diff --git a/zeenewskannada/data1_url7_1_to_200_0.txt b/zeenewskannada/data1_url7_1_to_200_0.txt new file mode 100644 index 0000000000000000000000000000000000000000..404e3f3af5558fd0c97c11bdfe99af0e9ffbecdf --- /dev/null +++ b/zeenewskannada/data1_url7_1_to_200_0.txt @@ -0,0 +1 @@ +- : ಭಾರತದಲ್ಲಿ ಎಷ್ಟು ಜನರು ಮಾಂಸ, ಮೀನು & ಮೊಟ್ಟೆಗಳನ್ನು ಸೇವಿಸುತ್ತಾರೆ? - : ಭಾರತದ ಜನಸಂಖ್ಯೆಯಲ್ಲಿ ಎಷ್ಟು ಸಸ್ಯಾಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ರಾಷ್ಟ್ರೀಯ ಕುಟುಂಬ & ಆರೋಗ್ಯ ಸಮೀಕ್ಷೆಯ () ದತ್ತಾಂಶ ಏನು ಹೇಳುತ್ತದೆ ಎಂದು ತಿಳಿಯಿರಿ... - :ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ೭ ವರ್ಷದ ಬಾಲಕ ತನ್ನ ಊಟದ ಡಬ್ಬದಲ್ಲಿ ಚಿಕನ್ ಬಿರಿಯಾನಿ ತಂದು ತನ್ನ ಸಹಪಾಠಿಗಳಿಗೆ ಬಡಿಸಿದ ಆರೋಪದ ಮೇಲೆ ಖಾಸಗಿ ಶಾಲೆಯಿಂದ ಹೊರಹಾಕಲಾಗಿದೆ. ಇದರಿಂದ ಕೋಪಗೊಂಡ ಬಾಲಕನ ತಾಯಿ ಹಾಗೂ ಶಾಲೆಯ ಪ್ರಾಂಶುಪಾಲರ ನಡುವಿನ ಸಂಭಾಷಣೆ ಇದೀಗ ವೈರಲ್ ಆಗಿದೆ. ಇದಾದ ಬಳಿಕ ಅಧಿಕಾರಿಗಳು ತನಿಖೆಗೆ ಸಮಿತಿ ರಚಿಸಿದ್ದಾರೆ. ಆದರೆ ಬಾಲಕ ತನ್ನ ಸಹಪಾಠಿಗಳಿಗೆ ಚಿಕನ್ ಬಿರಿಯಾನಿ ಬಡಿಸಿರುವುದು ಆಕ್ಷೇಪಾರ್ಹ ಅಂತಾ ಪ್ರಾಂಶುಪಾಲರು ಸ್ಪಷ್ಟವಾಗಿ ಹೇಳಿದ್ದಾರೆ. ಧಾರ್ಮಿಕ ನಂಬಿಕೆಗಳು ಅನೇಕ ಜನರುವನ್ನು "ಶುದ್ಧ" ಮತ್ತು ಮಾಂಸಾಹಾರವನ್ನು "ಕೊಳಕು" ಎಂದು ಪರಿಗಣಿಸುವ ಈ ದೇಶದಲ್ಲಿ ಅನೇಕರು ತಮ್ಮ ತಟ್ಟೆಗಳಲ್ಲಿ ಯಾವ ರೀತಿಯ ಊಟ ಮಾಡಬೇಕೆಂಬ ಆಳವಾದ ಧಾರ್ಮಿಕ ನಂಬಿಕೆಗಳಿಂದ ಪ್ರೇರೇಪಿಸಲ್ಪಡುತ್ತಾರೆ. ಈ ರೀತಿಯ ವಿವಾದವು ಹೊಸದೇನಲ್ಲ. ಭಾರತದ ಜನಸಂಖ್ಯೆಯ ಪ್ರಕಾರ ದೇಶದಲ್ಲಿ ಎಷ್ಟು ಪ್ರಮಾಣದ ಸಸ್ಯಾಹಾರಿಗಳಿದ್ದಾರೆ? ಅಥವಾ ಮಾಂಸಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ಸರ್ಕಾರ ಅಂದರೆ ಅಧಿಕೃತ ಅಂಕಿ-ಅಂಶಗಳು ಈ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ. ಭಾರತದಲ್ಲಿ ಎಷ್ಟು ಪ್ರಮಾಣದ ಸಸ್ಯಾಹಾರಿಗಳಿದ್ದಾರೆ? ಹೆಚ್ಚಿನ ಭಾರತೀಯರು ಮೊಟ್ಟೆ, ಕೋಳಿ, ಮಾಂಸ ಅಥವಾ ಮೀನುಗಳನ್ನು ಯಾವುದಾದರೂ ರೂಪದಲ್ಲಿ ತಿನ್ನುತ್ತಾರೆ. ದೇಶದ ಅರ್ಧದಷ್ಟು ಮಂದಿ ವಾರಕ್ಕೊಮ್ಮೆಯಾದರೂ ಮಾಂಸಹಾರ ಸೇವಿಸುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ- (2019-21)ದ ಮಾಹಿತಿಯ ಪ್ರಕಾರ, ದೇಶದ ಶೇ.29.4ರಷ್ಟು ಮಹಿಳೆಯರು ಮತ್ತು ಶೇ.16.6ರಷ್ಟು ಪುರುಷರು ತಾವು ಎಂದಿಗೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ 45.1% ಮಹಿಳೆಯರು ಮತ್ತು 57.3% ಪುರುಷರು ವಾರಕ್ಕೊಮ್ಮೆಯಾದರೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮಾಂಸ ಸೇವನೆ ಹೆಚ್ಚುತ್ತಿದೆ! ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ ಪ್ರಕಟವಾದ ವರದಿಗಳ ಪ್ರಕಾರ, ಭಾರತದಲ್ಲಿ ಮಾಂಸ ಸೇವನೆಯು ವಾಸ್ತವದಲ್ಲಿ ಹೆಚ್ಚುತ್ತಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಏಕೆಂದರೆ ೫ ವರ್ಷಗಳ ಹಿಂದೆ, ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ()- (2015-16) ಪ್ರಕಾರ, ದೇಶದಲ್ಲಿ ಶೇ.29.9ರಷ್ಟು ಮಹಿಳೆಯರು ಮತ್ತು ಶೇ.21.6ರಷ್ಟು ಪುರುಷರು ತಾವು ಎಂದಿಗೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ ಶೇ.42.8ರಷ್ಟು ಮಹಿಳೆಯರು ಮತ್ತು ಶೇ.48.9ರಷ್ಟು ಪುರುಷರು ವಾರಕ್ಕೊಮ್ಮೆಯಾದರೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆಂದು ಹೇಳಿದ್ದಾರೆ. ಮತ್ತು Vನ ಡೇಟಾದ ಹೋಲಿಕೆ ೫ ವರ್ಷಗಳ ಮಧ್ಯಂತರದಲ್ಲಿ ಸಂಗ್ರಹಿಸಿದ ಮತ್ತು ಡೇಟಾವನ್ನು ಹೋಲಿಸಿದರೆ, ದೇಶದಲ್ಲಿ ಮೀನು, ಕೋಳಿ ಅಥವಾ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲವೆಂದು ವರದಿ ಮಾಡಿದ ಮಹಿಳೆಯರ ಸಂಖ್ಯೆಯಲ್ಲಿ ಶೇ.1.67ರಷ್ಟು ಕುಸಿತ ಕಂಡುಬಂದಿದೆ. ಅದೇ ರೀತಿ ಮೀನು, ಕೋಳಿ ಅಥವಾ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲವೆಂದು ಹೇಳುವ ಪುರುಷರ ಸಂಖ್ಯೆಯಲ್ಲಿ ಶೇ.23ರಷ್ಟು ಕುಸಿತ ಕಂಡುಬಂದಿದೆ. ಇದೇ ವೇಳೆ ದೇಶದಲ್ಲಿ ಮೀನು, ಕೋಳಿ ಅಥವಾ ಮಾಂಸ ಸೇವಿಸುವ ಮಹಿಳೆಯರ ಸಂಖ್ಯೆ ಶೇ.5.37ರಷ್ಟು ಹೆಚ್ಚಿದ್ದು, ಪುರುಷರ ಸಂಖ್ಯೆ ಶೇ.17.18ರಷ್ಟು ಹೆಚ್ಚಾಗಿದೆ. ಲ್ಯಾಕ್ಟೋ-ಸಸ್ಯಾಹಾರ ಮತ್ತು ಪ್ರಾದೇಶಿಕ ವ್ಯತ್ಯಾಸ ವಾಸ್ತವವಾಗಿ ತಮ್ಮನ್ನು ಸಸ್ಯಾಹಾರಿ ಎಂದು ಕರೆದುಕೊಳ್ಳುವ ಜನರು ಬಹುಶಃ ಲ್ಯಾಕ್ಟೋ-ಸಸ್ಯಾಹಾರಿಗಳು, ಅಂದರೆ ಅವರು ಹಸುಗಳು ಮತ್ತು ಎಮ್ಮೆಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ. - ಡೇಟಾ ಪ್ರಕಾರ, ಕೇವಲ ಶೇ.5.8ರಷ್ಟು ಮಹಿಳೆಯರು ಮತ್ತು ಶೇ.3.7ರಷ್ಟು ಪುರುಷರು ತಾವು ಹಾಲು ಅಥವಾ ಮೊಸರನ್ನು ಸಹ ಸೇವಿಸಲಿಲ್ಲವೆಂದು ವರದಿ ಮಾಡಿದ್ದಾರೆ. ಶೇ.48.8ರಷ್ಟು ಪುರುಷರು ಮತ್ತು ಮಹಿಳೆಯರು ಪ್ರತಿದಿನ ಹಾಲು ಅಥವಾ ಮೊಸರು ಸೇವಿಸುತ್ತಾರೆಂದು ಹೇಳಿದ್ದಾರೆ. ಅದೇ ರೀತಿ ಶೇ.72.2ರಷ್ಟು ಮಹಿಳೆಯರು ಮತ್ತು ಶೇ.79.8ರಷ್ಟು ಪುರುಷರು ಅವರು ವಾರಕ್ಕೊಮ್ಮೆಯಾದರೂ ಹಾಲು ಅಥವಾ ಮೊಸರು ಸೇವಿಸುತ್ತಾರೆಂದು ಹೇಳಿದ್ದಾರೆ. ಹಾಲು & ಹಾಲಿನ ಉತ್ಪನ್ನ ಸೇವಿಸುವ ಜನರು ಕಡಿಮೆ ಅಥವಾ ಮಾಂಸ ಸೇವಿಸುತ್ತಾರೆ ಗೃಹಬಳಕೆಯ ವೆಚ್ಚ ಸಮೀಕ್ಷೆ 2022-2023ರ ಮಾಹಿತಿಯ ಪ್ರಕಾರ, ಹಾಲಿನ ಸೇವನೆಯು ಸಸ್ಯಾಹಾರದ ಸಂಭವಕ್ಕೆ ನೇರವಾಗಿ ಸಂಬಂಧಿಸಿದೆ. ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವ ಜನರು ತುಂಬಾ ಕಡಿಮೆ ಅಥವಾ ಮಾಂಸವನ್ನು ತಿನ್ನುತ್ತಾರೆ. ವಾಸ್ತವವಾಗಿ ಭಾರತದಲ್ಲಿ ಹಾಲನ್ನು ಮಾಂಸಕ್ಕೆ ಪೌಷ್ಟಿಕಾಂಶದ ಪರ್ಯಾಯವಾಗಿ ನೋಡಲಾಗುತ್ತಿದೆ. ಒಟ್ಟಾರೆ ದೇಶದಲ್ಲಿ 14 ರಾಜ್ಯಗಳಲ್ಲಿ ಹಾಲಿನ ಮೇಲಿನ ಮಾಸಿಕ ತಲಾ ವೆಚ್ಚವು () ಮೀನು, ಮಾಂಸ ಅಥವಾ ಮೊಟ್ಟೆಗಳ ಮೇಲಿನ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಮತ್ತು 16 ರಾಜ್ಯಗಳು ಪ್ರತಿಯಾಗಿ ಇದು ಕಡಿಮೆ ಇದೆ. ಇದನ್ನೂ ಓದಿ: ದ ಪ್ರಕಾರ, ಒಟ್ಟಾರೆ ಈ ಹಾಲು ಸೇವಿಸುವ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದ ಜನರು (ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ) ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆಂದು ವರದಿ ತಿಳಿಸಿದೆ. ಈ ಸಂದರ್ಭದಲ್ಲಿ ಸಿಕ್ಕಿಂ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಇದಕ್ಕೆ ಹೊರತಾಗಿದ್ದವು, ಅಲ್ಲಿ ಮಾಂಸದ ವೆಚ್ಚಕ್ಕಿಂತ ಹಾಲಿನ ವೆಚ್ಚ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಜನರು (ಪುರುಷರು ಮತ್ತು ಮಹಿಳೆಯರಿಗಾಗಿ) ಕನಿಷ್ಠ ವಾರಕ್ಕೊಮ್ಮೆ ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆ ಎಂದು ವರದಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_1.txt b/zeenewskannada/data1_url7_1_to_200_1.txt new file mode 100644 index 0000000000000000000000000000000000000000..9d7212e0d211270e3af1d0d2ac58bd37ae584738 --- /dev/null +++ b/zeenewskannada/data1_url7_1_to_200_1.txt @@ -0,0 +1 @@ +: ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ಮೂಳೆ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಚೋಳ ರಾಜವಂಶವನ್ನು ಸ್ಥಾಪಿಸಿದವರು ಯಾರು? ಉತ್ತರ: ವಿಜಯಾಲಯ ಪ್ರಶ್ನೆ 2:ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಕಂಚಿನ ಪದಕವನ್ನು ಗೆದ್ದ ಆಟಗಾರ ಯಾರು? ಉತ್ತರ: ವಿಜೇಂದರ್ ಸಿಂಗ್ ಪ್ರಶ್ನೆ 3:ಭಾರತದಲ್ಲಿ ಕುಶಾನ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? ಉತ್ತರ: ಕುಜುಲ ಕಡ್ಫಿಸೆಸ್ ಪ್ರಶ್ನೆ 4:ಫಿನ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ಹೆಲ್ಸಿಂಕಿ ಪ್ರಶ್ನೆ 5:ಮೊದಲ ಮಹಾಯುದ್ಧ ಯಾವಾಗ ನಡೆಯಿತು? ಉತ್ತರ: 28 ಜುಲೈ 1914 - 11 ನವೆಂಬರ್ 1918 ಇದನ್ನೂ ಓದಿ: ಪ್ರಶ್ನೆ 6:ಓಝೋನ್ ಪದರವು ವಾತಾವರಣದ ಯಾವ ಪದರದಲ್ಲಿದೆ? ಉತ್ತರ: ವಾಯುಮಂಡಲ ಪ್ರಶ್ನೆ 7:ವರ್ಕಲಾ ಬೀಚ್ ಯಾವ ರಾಜ್ಯದಲ್ಲಿದೆ? ಉತ್ತರ: ಕೇರಳ ಪ್ರಶ್ನೆ 8:ಪಾಟ್ನಾದ ಪ್ರಾಚೀನ ಹೆಸರೇನು? ಉತ್ತರ: ಪಾಟಲೀಪುತ್ರ ಪ್ರಶ್ನೆ 9:ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಯಾವ ಕಕ್ಷೆಯಲ್ಲಿದೆ? ಉತ್ತರ: ಕಡಿಮೆ ಭೂಮಿಯ ಕಕ್ಷೆ ಪ್ರಶ್ನೆ 10:ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ಮೂಳೆ ಯಾವುದು? ಉತ್ತರ: ಎಲುಬು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_10.txt b/zeenewskannada/data1_url7_1_to_200_10.txt new file mode 100644 index 0000000000000000000000000000000000000000..dabe9db5a6d8d6ea51a761314845069053818a23 --- /dev/null +++ b/zeenewskannada/data1_url7_1_to_200_10.txt @@ -0,0 +1 @@ +: ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು! : ಈ ಒಗಟಿನ ಫೋಟೋದಲ್ಲಿ ಒಂದು ದೊಡ್ಡ ಜಿಂಕೆಗಳ ಹಿಂಡು ಇದೆ. ಅದರಲ್ಲಿ ವಿಶಿಷ್ಟ ಪ್ರಾಣಿಯೊಂದು ಅಡಗಿದ್ದು, ಅದನ್ನು ಹುಡುಕುವ ಸವಾಲು ನಿಮಗಿದೆ. :ಆಪ್ಟಿಕಲ್ ಇಲೂಷನ್‌ ನ ಅನೇಕ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ಇವುಗಳಲ್ಲಿ ಕೆಲವು ತಲೆಗೆ ಸಿಕ್ಕಾಪಟ್ಟೆ ಹುಳ ಬಿಡುತ್ತವೆ. ಈ ಒಗಟುಗಳನ್ನು ಪರಿಹರಿಸಲು ತಲೆ ಕೆಡೆಸಿಕೊಳ್ಳಬೇಕಾಗುತ್ತದೆ. ಇದೀಗ ಸುಲಭವಾಗಿ ಪರಿಹರಿಸಬಹುದಾದ ಒಂದು ಫೋಟೋ ಪಜಲ್‌ನನ್ನು ನಿಮಗಾಗಿ ತಂದಿದ್ದೇವೆ. ಈ ಫೋಟೋದಲ್ಲಿ ಜಿಂಕೆಗಳ ಹಿಂಡು ಗೋಚರಿಸುತ್ತದೆ. ಅವುಗಳ ನಡುವೆ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕುವ ಸವಾಲು ನೀಡಲಾಗಿದೆ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಜಿಂಕೆಗಳ ಹಿಂಡಿನಲ್ಲಿ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕಲು 12 ಸೆಕೆಂಡುಗಳ ಕಾಲಾವಕಾಶ ನೀಡಲಾಗಿದೆ. ಈ ಫೋಟೋದಲ್ಲಿರುವ ವಿಶಿಷ್ಟವಾದ ಜಿಂಕೆಯನ್ನು ಕಂಡುಕೊಂಡರೆ, ನೀವು ತೀಕ್ಷ್ಣವಾದ ಕಣ್ಣು ಹೊಂದಿರುವಿರಿ ಎಂದು ಪರಿಗಣಿಸಲಾಗುತ್ತದೆ. ಇದುವರೆಗೆ ಶೇ.95ರಷ್ಟು ಮಂದಿ ಈ ಒಗಟು ಬಿಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿರುವ ಆ ವಿಶಿಷ್ಟ ಜಿಂಕೆ ಹುಡುಕಲು ಇಲ್ಲಿಯವರೆಗೆ ಅನೇಕರು ವಿಫಲರಾಗಿದ್ದಾರೆ. ನೀವು ಆ ಜಿಂಕೆಯನ್ನು ಕಂಡುಹಿಡಿದಿದದ್ದರೆ ಅದನ್ನ ಕಾಮೆಂಟ್ ಮೂಲಕ ನಮಗೆ ತಿಳಿಸಬಹುದು. ಆದರೆ ನೀವು ಒಗಟನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ. ಕೆಂಪು ಬಣ್ಣದ ಮಾರ್ಕ ಇರುವಲ್ಲಿ ವಿಶಿಷ್ಟವಾದ ಜಿಂಕೆಯನ್ನು ನೋಡಬಹುದು. ಈ ವಿಶಿಷ್ಟ ಜಿಂಕೆಯ ಕಣ್ಣು ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_100.txt b/zeenewskannada/data1_url7_1_to_200_100.txt new file mode 100644 index 0000000000000000000000000000000000000000..a792c266a20e195c96591b94302bc832ca3aee00 --- /dev/null +++ b/zeenewskannada/data1_url7_1_to_200_100.txt @@ -0,0 +1 @@ +ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರಿಗೆ ಅರ್ಜಿ ಆಹ್ವಾನ ಬಾಲಕರ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪ್ರಸಕ್ತ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ, ಯೋಗ, ಸಂಗೀತ, ಕ್ರಾಫ್ಟ್ ವಿಷಯಗಳಲ್ಲಿ ಪಾಠ ಮಾಡಲು ಅರೆಕಾಲಿಕ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ದಾವಣಗೆರೆ:ಬಾಲಕರ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪ್ರಸಕ್ತ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ, ಯೋಗ, ಸಂಗೀತ, ಕ್ರಾಫ್ಟ್ ವಿಷಯಗಳಲ್ಲಿ ಪಾಠ ಮಾಡಲು ಅರೆಕಾಲಿಕ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ವಿಜ್ಞಾನ, ಗಣಿತ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಬಿಎಸ್ಸಿ, ಬಿ.ಇಡಿ, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ದೈಹಿಕ, ಯೋಗ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಸಿಪಿಇಡಿ, ಬಿಪಿಇಡಿ ಯೋಗ ಟ್ರೈನಿಂಗ್, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಸಂಗೀತ, ಕ್ರಾಪ್ಟ್ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಡಿಪ್ಲೋಮಾ, ಹಾರ್ಟ್ ಮತ್ತು ಕ್ರಾಪ್ಟ್ ಪದವಿ, ಮ್ಯೂಸಿಕ್ ಪದವೀಧರರು, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಪಾಠ ಹೇಳುವ ಅರೆಕಾಲಿಕ ಶಿಕ್ಷಕರು ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಬಿಎಸ್ಸಿ, ಬಿ.ಇಡಿ, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_101.txt b/zeenewskannada/data1_url7_1_to_200_101.txt new file mode 100644 index 0000000000000000000000000000000000000000..03fd528980f5b3bda016ad9db6cc46703471faff --- /dev/null +++ b/zeenewskannada/data1_url7_1_to_200_101.txt @@ -0,0 +1 @@ +ಬಿಹಾರಕ್ಕಿಲ್ಲ ವಿಶೇಷ ರಾಜ್ಯ ಸ್ಥಾನಮಾನ..! ಸ್ಪೋಟಕವಾಗುತ್ತಾ ನಿತೀಶ್ ಅಸಮಾಧಾನ..? ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ನೀಡಿದ್ದು, 5 ಅಂಶಗಳನ್ನು ನೀಡಿದ್ದು, ಅದರ ಪ್ರಕಾರ ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ನಾಯಕರು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ ಕೇಂದ್ರದ ಪ್ರತಿಕ್ರಿಯೆ ಬಂದಿದೆ. ನವದೆಹಲಿ:ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ನೀಡಿದ್ದು, 5 ಅಂಶಗಳನ್ನು ನೀಡಿದ್ದು, ಅದರ ಪ್ರಕಾರ ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ನಾಯಕರು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ ಕೇಂದ್ರದ ಪ್ರತಿಕ್ರಿಯೆ ಬಂದಿದೆ. ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲೂ ಜೆಡಿಯು ನಾಯಕರು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದರು. ಬಿಹಾರದ ಮಧುಬನಿಯ ಝಂಜರ್‌ಪುರ ಕ್ಷೇತ್ರದ ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಅವರ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ನೀಡಿದ್ದು, ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ಏಕೆ ಸಿಗುವುದಿಲ್ಲ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗುವುದಿಲ್ಲವೇಕೆ? ಸ್ಥಿತಿ:ಹಿಂದಿನ ವರ್ಷಗಳಲ್ಲಿ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಯಿಂದ ಯೋಜನಾ ಸಹಾಯಕ್ಕಾಗಿ ಕೆಲವು ರಾಜ್ಯಗಳಿಗೆ ವಿಶೇಷ ರಾಜ್ಯ ಸ್ಥಾನಮಾನವನ್ನು ನೀಡಲಾಯಿತು. ಆದರೆ, ವಿಶೇಷ ಸ್ಥಾನಮಾನ ನೀಡಿರುವ ರಾಜ್ಯಗಳು ಹಲವು ಮಾನದಂಡಗಳಿಗೆ ಹೊಂದಿಕೊಂಡಿವೆ. ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಅವರಿಗೆ ನೀಡಿದ ಉತ್ತರದಲ್ಲಿ, ಈ ಮಾನದಂಡಗಳಿಗೆ ವಿಶೇಷ ಗಮನ ಬೇಕು ಎಂದು ಹೇಳಲಾಗಿದೆ. ಇದನ್ನೂ ಓದಿ: ವಿಶೇಷ ಸ್ಥಾನಮಾನ ಪಡೆಯಲು ಮಾನದಂಡಗಳೇನು? 1. ಗುಡ್ಡಗಾಡು ಮತ್ತು ಕಷ್ಟಕರವಾದ ಭೂಪ್ರದೇಶ.2. ಕಡಿಮೆ ಜನಸಂಖ್ಯಾ ಸಾಂದ್ರತೆ ಮತ್ತು/ಅಥವಾ ಬುಡಕಟ್ಟು ಜನಸಂಖ್ಯೆಯ ದೊಡ್ಡ ಪಾಲು.3. ನೆರೆಯ ದೇಶಗಳೊಂದಿಗೆ ಗಡಿಗಳಲ್ಲಿ ಕಾರ್ಯತಂತ್ರದ ಸ್ಥಳ.4. ಆರ್ಥಿಕ ಮತ್ತು ಮೂಲಸೌಕರ್ಯ ಹಿಂದುಳಿದಿರುವಿಕೆ.5. ರಾಜ್ಯ ಹಣಕಾಸುಗಳ ಕಾರ್ಯಸಾಧ್ಯವಲ್ಲದ ಸ್ವಭಾವ. ಮೇಲೆ ನೀಡಲಾದ ಎಲ್ಲಾ ಅಂಶಗಳು ಮತ್ತು ರಾಜ್ಯದ ನಿರ್ದಿಷ್ಟ ಪರಿಸ್ಥಿತಿಯ ಸಮಗ್ರ ಪರಿಗಣನೆಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೂ ಮೊದಲು, ವಿಶೇಷ ವರ್ಗದ ಸ್ಥಾನಮಾನಕ್ಕಾಗಿ ಬಿಹಾರದ ವಿನಂತಿಯನ್ನು ಇಂಟರ್-ಮಿನಿಸ್ಟ್ರೀಯಲ್ ಗ್ರೂಪ್ () ಪರಿಗಣಿಸಿತ್ತು, ಅದು ತನ್ನ ವರದಿಯನ್ನು 30 ಮಾರ್ಚ್ 2012 ರಂದು ಸಲ್ಲಿಸಿತು. ಅಸ್ತಿತ್ವದಲ್ಲಿರುವ ಮಾನದಂಡಗಳ ಆಧಾರದ ಮೇಲೆ ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನಕ್ಕೆ ಯಾವುದೇ ಪ್ರಕರಣವಿಲ್ಲ ಎಂದು ತೀರ್ಮಾನಿಸಿದೆ. ಸೋಮವಾರದ ಹಿಂದೆ, ಬಿಜೆಪಿ ನಾಯಕ ಮತ್ತು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಬಿಹಾರಕ್ಕೆ ವಿಶೇಷ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು ಮತ್ತು ರಾಜ್ಯಕ್ಕೆ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಹೇಳಿದರು. ಆದರೆ, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದರು. ಬಿಹಾರಕ್ಕೆ ವಿಶೇಷ ಆರ್ಥಿಕ ನೆರವು ನೀಡುವಂತೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದರು. ಈ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರು ನಿರ್ಧಾರ ಕೈಗೊಳ್ಳಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_102.txt b/zeenewskannada/data1_url7_1_to_200_102.txt new file mode 100644 index 0000000000000000000000000000000000000000..2b52e6d0a4532e12944b712b498b78d476d46cb9 --- /dev/null +++ b/zeenewskannada/data1_url7_1_to_200_102.txt @@ -0,0 +1 @@ +2024: ಪದವಿ ಪಾಸಾದವರಿಗೆ SBIನಲ್ಲಿ 1,040 ಹುದ್ದೆಗಳಿಗೆ ಅರ್ಜಿ ಆಹ್ವಾನ 2024: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ()ದಲ್ಲಿ ಖಾಲಿ ಇರುವ 1,040 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 1,040 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವತಿ ಪಾಸಾದ ಅಭ್ಯರ್ಥಿಳು ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 2024ರ ಅಧಿಕೃತ ಅಧಿಸೂಚನೆಯ ಮೂಲಕ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಆಗಸ್ಟ್ 8ರೊಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಹುದ್ದೆಯ ವಿವರ:ದಲ್ಲಿ ಖಾಲಿ ಇರುವ 1,040 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ:ಸೆಂಟ್ರಲ್ ರಿಸರ್ಚ್ ಟೀಮ್(ಪ್ರಾಡಕ್ಟ್ ಲೀಡ್)ಗೆ ಎಂಬಿಎ, ಪಿಜಿಡಿಎಂ, ಪಿಜಿಡಿಬಿಎಂ, ಸೆಂಟ್ರಲ್ ರಿಸರ್ಚ್ ಟೀಮ್(ಬೆಂಬಲ)ಗೆ ಪದವಿ, ಸ್ನಾತಕೋತ್ತರ ಪದವಿ, ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್(ಟೆಕ್ನಾಲಜಿ)ಗೆ ಎಂಬಿಎ, ಎಂಎಂಎಸ್, ಎಂಇ ಅಥವಾ ., ಬಿಇ ಅಥವಾ ., ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್(ವ್ಯವಹಾರ)ಗೆ ಎಂಬಿಎ, ಪಿಜಿಡಿಎಂ, ಪಿಜಿಡಿಬಿಎಂ, ರಿಲೇಶನ್ಶಿಪ್ ಮ್ಯಾನೇಜರ್‌ಗೆ ಪದವಿ & ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್‌ಗೆ ಎಂಬಿಎ, ಪಿಜಿಡಿಎಂ, ಪಿಜಿಡಿಬಿಎಂ ಪದವಿ ಪೂರ್ಣಗೊಳಿಸಿರಬೇಕು. ಇದನ್ನೂ ಓದಿ: ಉದ್ಯೋಗ ಸ್ಥಳ:ಆಯ್ಕೆಯಾದ ಅಭ್ಯರ್ಥಿಗಳು ವಾಣಿಜ್ಯ ನಗರಿ ಮುಂಬೈನಲ್ಲಿ ಕಾರ್ಯನಿರ್ವಹಿಸಬೇಕು. ವೇತನ:ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 2,50,000 ರಿಂದ 5,08,333 ರೂ. ವೇತನ ನೀಡಲಾಗುತ್ತದೆ. ಅರ್ಜಿ ಶುಲ್ಕ:/// ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ/ಇಡಬ್ಲ್ಯೂಎಸ್ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಆಯ್ಕೆ ಪ್ರಕ್ರಿಯೆ:ಶಾರ್ಟ್ ಲಿಸ್ಟಿಂಗ್, ಸಂವಾದ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ?:ಮೊದಲನೆಯದಾಗಿಯ ಅಧಿಸೂಚನೆಯನ್ನು ಪರಿಶೀಲಿಸಿ. ಒಂದು ವೇಳೆ ನೀವು ಅರ್ಹ ಅಭ್ಯರ್ಥಿಯಾಗಿದ್ದಲ್ಲಿ SBIನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಮುಂತಾದ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_103.txt b/zeenewskannada/data1_url7_1_to_200_103.txt new file mode 100644 index 0000000000000000000000000000000000000000..29203eba49eaa76de03b9eb8b57f81d4e1a3a89c --- /dev/null +++ b/zeenewskannada/data1_url7_1_to_200_103.txt @@ -0,0 +1 @@ +: ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಬಾಗ್ದಾದ್ ಮೂಲಕ ಯಾವ ನದಿ ಹರಿಯುತ್ತದೆ? ಉತ್ತರ: ಟೈಗ್ರಿಸ್ ನದಿ ಪ್ರಶ್ನೆ 2:ಪ್ರದೇಶದ ಪ್ರಕಾರ ಆಫ್ರಿಕಾದ ಅತಿದೊಡ್ಡ ದೇಶ ಯಾವುದು? ಉತ್ತರ: ಅಲ್ಜೀರಿಯಾ ಪ್ರಶ್ನೆ 3:ನ್ಯೂಜಿಲೆಂಡ್‌ನ ರಾಜಧಾನಿ ಯಾವುದು? ಉತ್ತರ: ವೆಲ್ಲಿಂಗ್ಟನ್ ಪ್ರಶ್ನೆ 4:ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು? ಉತ್ತರ: ಸ್ಪುಟ್ನಿಕ್ ಪ್ರಶ್ನೆ 5:ಯಾವ ಕ್ರೀಡೆಯನ್ನು 'ಕ್ರೀಡೆಯ ರಾಜ' ಎಂದು ಕರೆಯಲಾಗುತ್ತದೆ? ಉತ್ತರ: ಸಾಕರ್ (ಫುಟ್ಬಾಲ್) ಇದನ್ನೂ ಓದಿ: ಪ್ರಶ್ನೆ 6:ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 7:ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು? ಉತ್ತರ: ವ್ಯಾಟಿಕನ್ ಸಿಟಿ ಪ್ರಶ್ನೆ 8:ಮೌಂಟ್ ಎವರೆಸ್ಟ್ ಯಾವ ಪರ್ವತ ಶ್ರೇಣಿಯಲ್ಲಿದೆ? ಉತ್ತರ: ಹಿಮಾಲಯ ಪ್ರಶ್ನೆ 9: ಗ್ರೇಟ್ ಬ್ಯಾರಿಯರ್ ರೀಫ್ ಯಾವ ಆಸ್ಟ್ರೇಲಿಯನ್ ರಾಜ್ಯದ ಕರಾವಳಿಯಲ್ಲಿದೆ? ಉತ್ತರ: ಕ್ವೀನ್ಸ್‌ಲ್ಯಾಂಡ್ ಪ್ರಶ್ನೆ 10:ಅಮೆರಿಕದ ಅತಿ ಉದ್ದದ ನದಿ ಯಾವುದು? ಉತ್ತರ: ಮಿಸೌರಿ ನದಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_104.txt b/zeenewskannada/data1_url7_1_to_200_104.txt new file mode 100644 index 0000000000000000000000000000000000000000..1cb2b5d4b9127d4fd7cac0788a387c13f6b73a10 --- /dev/null +++ b/zeenewskannada/data1_url7_1_to_200_104.txt @@ -0,0 +1 @@ +ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ತುರ್ತಾಗಿ ಪರಿಹಾರ ಕೊಡಬೇಕು-ಸಿಎಂ ಸಿದ್ದರಾಮಯ್ಯ ಸೂಚನೆ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು. ಕಾರವಾರ:ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು. ಇದನ್ನೂ ಓದಿ: ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಒಗದಿಸಲು ತಕ್ಷಣ ಹಾನಿಯ ವರದಿ ಸಲ್ಲಿಸಿ.ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ಮಾಡಿ ಎಂದು ಸಲಹೆ ನೀಡಿದರು. ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ತುರ್ತಾಗಿ ಪರಿಹಾರ ಕೊಡಬೇಕು. ಕೋಸ್ಟಲ್ ಲೈನ್ ನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ಅಗತ್ಯ ಇರುವ ಕಡೆ ವೈರ್ ಗಳ ದುರಸ್ತಿ ಮತ್ತು ಬದಲಾವಣೆಗೆ ಮಾಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಐ.ಆರ್.ಬಿ ಕಂಪನಿಯವರು ಟೋಲ್ ಏಕೆ ಸಂಗ್ರಹಿಸುತ್ತಿದ್ದೀರಿ? ಇದು ಸರಿಯಿಲ್ಲ. 2016ಕ್ಕೆ ಕಾಮಗಾರಿ ಮುಕ್ತಾಯಗೊಳಿಸಬೇಕಿದ್ದರೂ ಸಹ ಇದುವರೆಗೆ ಮುಕ್ತಾಯಗೊಳಿಸದೇ ಈ ಕಾಮಗಾರಿ ಬಗ್ಗೆ ಕೇಂದ್ರ ಸಚಿವರಿಗೂ ದಾರಿತಪ್ಪಿಸುವುದಲ್ಲದೆ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರಿಗೆ ತೀಕ್ಷ್ಣವಾಗಿ ಪತ್ರ ಬರೆಯುತ್ತೇನೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಮಳೆಯಾಗುವ ಸಾಧ್ಯತೆಗಳಿದ್ದು ಈ ರೀತಿಯಾಗಿ ಗುಡ್ಡ ಕುಸಿತ ಸೇರಿದಂತೆ ಯಾವುದೇ ರೀತಿಯ ಅಪಾಯವಾಗದಂತೆ ಜಿಲ್ಲಾಡಳಿತದಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿಕೊಂಡು ಅಲ್ಲಿನ ಪರಿಸ್ಥಿತಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು.ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_105.txt b/zeenewskannada/data1_url7_1_to_200_105.txt new file mode 100644 index 0000000000000000000000000000000000000000..7a46ccf40a6548162023c66497bd82e8df45175a --- /dev/null +++ b/zeenewskannada/data1_url7_1_to_200_105.txt @@ -0,0 +1 @@ +, ಗೆ ಸೆಡ್ಡು ಹೊಡೆಯಲು ಮುಂದಾದ ಬಿಎಸ್ಎನ್ಎಲ್...! ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಸುಂಕದ ಯೋಜನೆಗಳನ್ನು ದುಬಾರಿಗೊಳಿಸಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ವೊಡಾಫೋನ್ ತಮ್ಮ ಸುಂಕದ ಯೋಜನೆಗಳನ್ನು ಶೇ 11-15 ರಷ್ಟು ದುಬಾರಿಗೊಳಿಸಿವೆ. :ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಸುಂಕದ ಯೋಜನೆಗಳನ್ನು ದುಬಾರಿಗೊಳಿಸಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ವೊಡಾಫೋನ್ ತಮ್ಮ ಸುಂಕದ ಯೋಜನೆಗಳನ್ನು ಶೇ 11-15 ರಷ್ಟು ದುಬಾರಿಗೊಳಿಸಿವೆ.ಖಾಸಗಿ ಕಂಪನಿಗಳು ರೀಚಾರ್ಜ್ ದರವನ್ನು ಹೆಚ್ಚಿಸಿದ ನಂತರ, ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದೆ ವೇಳೆ ಈ ನಿರ್ಧಾರದಿಂದಾಗಿ ಬಿಎಸ್ಎನ್ಎಲ್ ಅನುಕೂಲಕರವಾಗಿದೆ. - ಮತ್ತು ತಮ್ಮ ಯೋಜನೆಗಳ ದರಗಳನ್ನು ಹೆಚ್ಚಿಸಿದ ತಕ್ಷಣ, ಜನರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲು ಪ್ರಾರಂಭಿಸಿದರು. , ನಂತಹ ಹ್ಯಾಶ್‌ಟ್ಯಾಗ್‌ಗಳು ಈಗ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ.ಖಾಸಗಿ ಕಂಪನಿಗಳ ಸುಂಕವನ್ನು ಹೆಚ್ಚಿಸಿದ ನಂತರ, ನ ಹೊಸ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಗ್ಗದ ಯೋಜನೆಗಳಿಗಾಗಿ ಜನರು ನತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಾಧ್ಯಮಗಳ ವರದಿ ಪ್ರಕಾರ, ಜುಲೈ 3-4 ರಿಂದ ಸುಮಾರು 25 ಲಕ್ಷ ಹೊಸ ಬಳಕೆದಾರರು ಗೆ ಸೇರಿದ್ದಾರೆ. ಅಗ್ಗದ ರೀಚಾರ್ಜ್ ಯೋಜನೆಗಳಿಗಾಗಿ ಜನರು ತಮ್ಮ ಸಂಖ್ಯೆಯನ್ನು ಗೆ ಪೋರ್ಟ್ ಮಾಡುತ್ತಿದ್ದಾರೆ. ಸಹ ಸುಮಾರು 2.5 ಮಿಲಿಯನ್ ಹೊಸ ಸಂಪರ್ಕಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.ಇನ್ನೊಂದೆಡೆಗೆ ಜಿಯೋ-ಏರ್‌ಟೆಲ್‌ನೊಂದಿಗೆ ಸ್ಪರ್ಧಿಸಲು ಟಾಟಾದ ಬೆಂಬಲವನ್ನು ಪಡೆಯುತ್ತದೆ.ಒಂದೆಡೆ, ಜಿಯೋ-ಏರ್‌ಟೆಲ್ ಯೋಜನೆಗಳನ್ನು ದುಬಾರಿಗೊಳಿಸಿದರೆ, ಮತ್ತೊಂದೆಡೆ, ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಟಾಟಾದೊಂದಿಗೆ ಕೈಜೋಡಿಸಿದೆ.ಭಾರತದಲ್ಲಿ 4G ನೆಟ್‌ವರ್ಕ್ ಅನ್ನು ಸುಧಾರಿಸುವ ಟಾಟಾದ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಂದರೆ ಟಿಸಿಎಸ್ ಮತ್ತು ಬಿಎಸ್‌ಎನ್‌ಎಲ್ ನಡುವೆ 15,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದಕ್ಕೆ ಅನುಗುಣವಾಗಿ 5ಜಿ ನೆಟ್‌ವರ್ಕ್‌ಗೆ ತಳಹದಿಯನ್ನು ರೂಪಿಸಲಾಗುವುದು.ಟಾಟಾದ ಮತ್ತು ಒಟ್ಟಾಗಿ ಭಾರತದ ಸುಮಾರು 1000 ಹಳ್ಳಿಗಳಿಗೆ 4G ಇಂಟರ್ನೆಟ್ ಸೇವೆಯನ್ನು ಹೊರತರಲಿದೆ. ಇದರಿಂದಾಗಿ ಹಳ್ಳಿಗಳ ಜನರು ಕೂಡ ವೇಗದ ಇಂಟರ್ನೆಟ್ ಸೇವೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ಜಿಯೋ ಮತ್ತು ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು 4G ನೆಟ್‌ವರ್ಕ್‌ನಲ್ಲಿ ಪ್ರಾಬಲ್ಯ ಹೊಂದಿವೆ, ಆದರೆ ನ ಈ ಒಪ್ಪಂದವು ಈಗ ಖಾಸಗಿ ಕಂಪನಿಗಳಲ್ಲಿ ಭೀತಿಯನ್ನು ಹುಟ್ಟಿಸಿದೆ. ಗಾಗಿ ಸರ್ಕಾರ ಸಿದ್ಧಪಡಿಸಿದ ಯೋಜನೆ ಪ್ರಸ್ತುತ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಪ್ರಾಬಲ್ಯ ಹೊಂದಿದೆ. ಈ ಓಟದಲ್ಲಿ ಬಿಎಸ್‌ಎನ್‌ಎಲ್ ಹಿಂದುಳಿದಿದೆ, ಆದರೆ ಈಗ ಅದನ್ನು ಬಲಪಡಿಸಲು ಸರ್ಕಾರವೂ ಯೋಜನೆ ರೂಪಿಸಿದೆ. ಬಿಎಸ್‌ಎನ್‌ಎಸ್‌ನ 4ಜಿ ನೆಟ್‌ವರ್ಕ್ ಅನ್ನು ಶೀಘ್ರವಾಗಿ ವಿಸ್ತರಿಸಲಾಗುವುದು ಇದಕ್ಕೆ ಪೂರಕವಾಗಿ ಸರ್ಕಾರಿ ಟೆಲಿಕಾಂ ಕಂಪನಿ ಅನ್ನು ನೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ, ಒಂದುವೇಳೆ ಹಾಗಾದಲ್ಲಿ ಜೊತೆ ವಿಲೀನದಿಂದಾಗಿ ಜನರು ಉತ್ತಮ ಸೇವೆಗಳನ್ನು ಪಡೆಯುತ್ತಾರೆ. ಮೂಲಸೌಕರ್ಯವು ಮೊದಲಿಗಿಂತ ಬಲವಾಗಿರುತ್ತದೆ. ಆದರೆ, ವಿಲೀನದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಹೀಗಾದರೆ ಬಿಎಸ್‌ಎನ್‌ಎಲ್‌ಗೆ ಲಾಭವಾಗಲಿದೆ. ಮತ್ತು ಆದಷ್ಟು ಬೇಗ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಸೇವೆಗಳೊಂದಿಗೆ, ಸರ್ಕಾರಿ ಟೆಲಿಕಾಂ ಕಂಪನಿಗಳಲ್ಲಿ ತ್ವರಿತ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮತ್ತು ಆದಷ್ಟು ಬೇಗ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನ ಅಗ್ಗದ ಯೋಜನೆ ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಕಂಪನಿಗಳು ತಮ್ಮ ಬೆಲೆಯನ್ನು 11% ರಿಂದ 25% ರಷ್ಟು ಹೆಚ್ಚಿಸಿವೆ. ಏರ್‌ಟೆಲ್ ಮತ್ತು ವೊಡಾಫೋನ್‌ನ ಅಗ್ಗದ 28 ದಿನಗಳ ಯೋಜನೆ ಈಗ 199 ರೂ.ಗೆ ತಲುಪಿದೆ. ಆದರೆ ಜಿಯೋದ 28 ದಿನಗಳ ಅಗ್ಗದ ಯೋಜನೆ 189 ರೂ. ನ ಇದೇ ರೀತಿಯ ಯೋಜನೆ ಕೇವಲ 108 ರೂಗಳಿಗೆ ಲಭ್ಯವಿದೆ. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ, ಯೋಜನೆಗಳು ತುಂಬಾ ಅಗ್ಗದ ಮತ್ತು ಕೈಗೆಟುಕುವ ದರದಲ್ಲಿ ಸಿಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_106.txt b/zeenewskannada/data1_url7_1_to_200_106.txt new file mode 100644 index 0000000000000000000000000000000000000000..22b58ea0de9a733c6a226a1b87cb54b71e759bc2 --- /dev/null +++ b/zeenewskannada/data1_url7_1_to_200_106.txt @@ -0,0 +1 @@ +: ಯಾವ ದೇಶವು ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ದೇಶವು ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ? ಉತ್ತರ: ಹಾಂಗ್ ಕಾಂಗ್ ಪ್ರಶ್ನೆ 2:ಯಾವ ಭಾಷೆ ಹೆಚ್ಚು ಸ್ಥಳೀಯ ಭಾಷಿಕರು ಹೊಂದಿದೆ: ಇಂಗ್ಲೀಷ್ ಅಥವಾ ಸ್ಪ್ಯಾನಿಷ್? ಉತ್ತರ: ಸ್ಪ್ಯಾನಿಷ್ ಪ್ರಶ್ನೆ 3:ಸೂರ್ಯನ ಪ್ರಾಚೀನ ಗ್ರೀಕ್ ದೇವರು ಯಾರು? ಉತ್ತರ: ಅಪೊಲೊ ಪ್ರಶ್ನೆ 4:ವಿಶ್ವಸಂಸ್ಥೆಯನ್ನು ಯಾವ ವರ್ಷ ಸ್ಥಾಪಿಸಲಾಯಿತು? ಉತ್ತರ: 1945 ಪ್ರಶ್ನೆ 5:ರಷ್ಯಾದ ಕೊನೆಯ ರಾಜ ಯಾರು? ಉತ್ತರ: ನಿಕೋಲಸ್ ಇದನ್ನೂ ಓದಿ: ಪ್ರಶ್ನೆ 6:ಹೆಚ್ಚು ಕಾಫಿ ಕುಡಿಯುವ ದೇಶ ಯಾವುದು? ಉತ್ತರ: ಫಿನ್ಲ್ಯಾಂಡ್ ಪ್ರಶ್ನೆ 7:ಕ್ಷೀರಪಥದಲ್ಲಿ ಯಾವ ಗ್ರಹ ಅತ್ಯಂತ ಬಿಸಿಯಾಗಿರುತ್ತದೆ? ಉತ್ತರ: ಶುಕ್ರ ಪ್ರಶ್ನೆ 8:ಗ್ರೀಕ್ ವರ್ಣಮಾಲೆಯ 4ನೇ ಅಕ್ಷರ ಯಾವುದು? ಉತ್ತರ: ಡೆಲ್ಟಾ ಪ್ರಶ್ನೆ 9:ಯಾವ ಸ್ಪೋರ್ಟ್ಸ್ ಕಾರ್ ಕಂಪನಿಯು 911 ಅನ್ನು ತಯಾರಿಸುತ್ತದೆ? ಉತ್ತರ: ಪೋರ್ಷೆ ಪ್ರಶ್ನೆ 10:ಯಾವ ನಗರವನ್ನು "ದಿ ಎಟರ್ನಲ್ ಸಿಟಿ" ಎಂದು ಕರೆಯಲಾಗುತ್ತದೆ? ಉತ್ತರ: ರೋಮ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_107.txt b/zeenewskannada/data1_url7_1_to_200_107.txt new file mode 100644 index 0000000000000000000000000000000000000000..162d14cf0973f7c70c12453d50c63e96601bd1f1 --- /dev/null +++ b/zeenewskannada/data1_url7_1_to_200_107.txt @@ -0,0 +1 @@ +ಭಾರತ 1947ರಲ್ಲಿ ಸ್ವತಂತ್ರವಾದಾಗ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರಾಗಿದ್ರು.....! : 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಾಗ ಭಾರತ ಮಾತ್ರವಲ್ಲದೆ, ಈ ವ್ಯಕ್ತಿಗೆ ವಿಶ್ವದಾದ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇತ್ತು. ಅದಲ್ಲದೆ ಆತನ ಬಳಿ ಅಪಾರ ಸಂಪತ್ತವಿತ್ತಂತೆ. ಅದ್ಯಾರು ಗೊತ್ತಾ ಇವರೆ ನೋಡಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹೈದರಾಬಾದ್ ನಿಜಾಮರ ಆಡಳಿತದ ಸಂದರ್ಭದಲ್ಲಿ ಈ ವ್ಯಕ್ತಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಆತನ ಬಳಿ ಅಪಾರ ಸಂಪತ್ತು, ಆ ಸಂಪತ್ತು ಎಷ್ಟರ ಮಟ್ಟಿಗೆ ಇತ್ತು ಎಂದರೆ ಅದನ್ನು ಜನರಿಗೆ ಅಂದಾಜು ಮಾಡಲು ಸಾಧ್ಯವಿರಲಿಲ್ಲ ಈ ಕುರಿತಂದೆ ಒಂದು ಮ್ಯಾಗಝೀನ್ ಕೂಡ ದಾಖಲಾಗಿದೆ. ಇದನ್ನು ಓದಿ : ಆ ವ್ಯಕ್ತಿ ಬೇರೆ ಯಾರು ಅಲ್ಲ ಹೈದ್ರಾಬಾದ್ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ವ್ಯಕ್ತಿ ಹೈದರಾಬಾದ್ ನಿಜಾಮ ನೀರ್ ಉಸ್ಮಾನ್ ಅಲಿ ಖಾನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಈ ವ್ಯಕ್ತಿಯ ಬಳಿ 17.5 ಲಕ್ಷ ಕೋಟಿ ಸಂಪತ್ತು ಇತ್ತು ಎಂದು ದಾಖಲಾಗಿದೆ. ಫ್ರೀಡಂ ಅಟ್ ಮಿಡ್ ನೈಟ್ ಎಂಬ ಪುಸ್ತಕದಲ್ಲಿ ಈ ಕುರಿತು ದಾಖಲಾಗಿದ್ದು, ಆ ವ್ಯಕ್ತಿಯ ಬಳಿ ಸ್ವತಂತ್ರ ಸಮಯದಲ್ಲಿ ಎರಡು ಮಿಲಿಯನ್ ಪೌಂಡ್ಗಳಿಗಿಂತ ಹೆಚ್ಚು ಹಣ ಇತ್ತು ಮತ್ತು ನೋಟುಗಳ ಬಂಡಲ್ ನಿಜಾಮನ ಅರಮನೆಯಲ್ಲಿ ಇರಿಸಲಾಗಿತ್ತು. ಇದನ್ನು ಓದಿ : ಜೊತೆಗೆ ಆತನ ಬಳಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಭಂಡಾರವಿತ್ತು. ಆದರೆ ಆ ವ್ಯಕ್ತಿ ಹೈದರಾಬಾದ್ ಮೀರ್ ಉಸ್ಮಾನ್ ಅಲಿ ಎಷ್ಟು ಶ್ರೀಮಂತರಾಗಿದ್ದಾರೋ, ಅಷ್ಟೇ ಜಿಪುಣ ಕೂಡ ಆಗಿದ್ದರಂತೆ ಮತ್ತು ಜಿಪುಣತನದಿಂದ ಕುಖ್ಯಾತಿಯನ್ನು ಪಡೆದಿದ್ದರು ಎಂದು ಹೇಳಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_108.txt b/zeenewskannada/data1_url7_1_to_200_108.txt new file mode 100644 index 0000000000000000000000000000000000000000..807625b0c3dbb809705f4d3cbbb50108a170361a --- /dev/null +++ b/zeenewskannada/data1_url7_1_to_200_108.txt @@ -0,0 +1 @@ +ಮುಂಬೈನಲ್ಲಿ ಕ್ಷಣಾರ್ಧದಲ್ಲಿ ಭಯಂಕರ ಶಬ್ದದೊಂದಿಗೆ ಕುಸಿದು ಕಟ್ಟಡ...ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ! : ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಬೇರೆ ಬೇರೆ ಹಲವು ಕಡೆಗಳಲ್ಲಿ ಮಳೆಯಾಗುತ್ತಿದ್ದು, ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾರಿ ಮಳೆಗೆ ಕಟ್ಟಡವೊಂದು ಕುಸಿದು ಬಿದ್ದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ದೃಶ್ಯ ಸೆರೆಯಾಗಿದ್ದು, ಭಯಂಕರ ಶಬ್ದದೊಂದಿಗೆ ಹತ್ತಿರದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳು ಇದನ್ನು ಸೆರೆಯಾಗಿದೆ. ದೊಡ್ಡ ಕಟ್ಟಡವೊಂದು ಭಯಂಕರ ಶಬ್ದದೊಂದಿಗೆ ಕ್ಷಣಾರ್ಧದಲ್ಲಿ ಕುಸಿದು ನೆಲಮಟ್ಟಕ್ಕೆ ಬಿದ್ದಿದೆ. ಈ ಕುರಿತು ಹತ್ತಿರದ ಅಂಗಡಿಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿದೆ. ಇದನ್ನು ಓದಿ : ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗಿದ್ದು, ಸತತ ಮಳೆಯಿಂದ ಕಟ್ಟಡ ಕುಸಿದು ಬಿದ್ದಿದೆ. ಕುಸಿದು ಬಿದ್ದ ಕಟ್ಟಡದ ಅವಘಡ ಭಾರೀ ಅಪಾಯವನ್ನು ಉಂಟುಮಾಡಿದೆ. ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಿಲುಕಿಕೊಂಡವರ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಅಪಘಾತ ಉಂಟು ಮಾಡಿದೆ. 10.30am . 🙏 — (@s_r_khandelwal) ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಎಡೆಬಿಡದೆ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣ, ರೈಲ್ವೆ ಸುರಂಗ ಮಾರ್ಗಗಳಲ್ಲಿ ಮಳೆ ನೀರು ಶೇಖರಣೆಯಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ ಸೆಂಟ್ರಲ್ ರೈಲುಗಳು ವಿಳಂಬವಾಗಿವೆ ಮತ್ತು ಇತರ ರೈಲುಗಳು ಯಾವುದೇ ತೊಂದರೆಗಳಿಲ್ಲದೆ ಓಡುತ್ತವೆ ಎಂದು ಹೇಳಲಾಗುತ್ತದೆ. ಈ ಮಳೆಗೆ ಕಟ್ಟಡವೊಂದು ಕುಸಿದು ಬೀಳುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು ಆಘಾತ ಉಂಟು ಮಾಡಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ಓದಿ : ಮುಂಬೈನಲ್ಲಿ ಮಳೆಯಿಂದಾಗಿ ಮನೆಗಳಲ್ಲಿ ಸಿಲುಕಿರುವವರು ಮತ್ತು ಸಂತ್ರಸ್ತರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ. ಅದರ ದೃಶ್ಯಾವಳಿಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_109.txt b/zeenewskannada/data1_url7_1_to_200_109.txt new file mode 100644 index 0000000000000000000000000000000000000000..03b7c3cb9987dfb3d6e3e4c043287ead0a341c15 --- /dev/null +++ b/zeenewskannada/data1_url7_1_to_200_109.txt @@ -0,0 +1 @@ +: ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿಶ್ವದ ಅತ್ಯಂತ ವೇಗದ ಮನುಷ್ಯ ಎಂದು ಯಾರು ಕರೆಯುತ್ತಾರೆ? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 2:ವಿಂಬಲ್ಡನ್‌ನಲ್ಲಿ ಯಾವ ಕ್ರೀಡೆಯನ್ನು ಆಡಲಾಗುತ್ತದೆ? ಉತ್ತರ: ಟೆನಿಸ್ ಪ್ರಶ್ನೆ 3:ರಗ್ಬಿ ಲೀಗ್ ತಂಡದಲ್ಲಿ ಎಷ್ಟು ಆಟಗಾರರು ಇರುತ್ತಾರೆ? ಉತ್ತರ: 13 ಆಟಗಾರರು ಪ್ರಶ್ನೆ 4:ಚೀನಾದ ಮೊದಲ ಚಕ್ರವರ್ತಿ ಯಾರು? ಉತ್ತರ: ಕಿನ್ ಶಿ ಹುವಾಂಗ್ ಪ್ರಶ್ನೆ 5:ಯುನೈಟೆಡ್ ಸ್ಟೇಟ್ಸ್ ಯಾವ ವರ್ಷ ಸ್ವಾತಂತ್ರ್ಯವನ್ನು ಘೋಷಿಸಿತು? ಉತ್ತರ: 1776 ಇದನ್ನೂ ಓದಿ: ಪ್ರಶ್ನೆ 6:ಕೈಗಾರಿಕಾ ಕ್ರಾಂತಿ ಯಾವ ದೇಶದಲ್ಲಿ ಪ್ರಾರಂಭವಾಯಿತು? ಉತ್ತರ: ಗ್ರೇಟ್ ಬ್ರಿಟನ್ ಪ್ರಶ್ನೆ 7:ನಾಜಿ ಪಕ್ಷದ ನಾಯಕ ಯಾರು? ಉತ್ತರ: ಅಡಾಲ್ಫ್ ಹಿಟ್ಲರ್ ಪ್ರಶ್ನೆ 8: ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಮಾನವ ಯಾರು? ಉತ್ತರ: ಯೂರಿ ಗಗಾರಿನ್ ಪ್ರಶ್ನೆ 9:ರೋಮನ್ ಸಾಮ್ರಾಜ್ಯ ಯಾವಾಗ ಪತನವಾಯಿತು? ಉತ್ತರ: ಕ್ರಿಶ 476 ಪ್ರಶ್ನೆ 10:ನೊಬೆಲ್ ಪ್ರಶಸ್ತಿಯನ್ನು (1903 ರಲ್ಲಿ) ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_11.txt b/zeenewskannada/data1_url7_1_to_200_11.txt new file mode 100644 index 0000000000000000000000000000000000000000..89b2e675f301e188e8039b01f81586e9e02857bc --- /dev/null +++ b/zeenewskannada/data1_url7_1_to_200_11.txt @@ -0,0 +1 @@ +ಕೆಟ್ಟ ಕಾಲದಲ್ಲಿ ನಿಮ್ಮವರು ಯಾರು ಅಂತ ಗೊತ್ತಾಗುತ್ತೆ...'! ಬಿಜೆಪಿ ವಿರುದ್ಧ ವಿನೇಶ್ ಫೋಗಟ್ ವಾಗ್ದಾಳಿ ನಮ್ಮನ್ನು ಬೀದಿಗೆ ಎಳೆದಾಗ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳು ನಮಗೆ ಬೆಂಬಲ ನೀಡಿವೆ.ಇಂದು ನಾನು ಹೊಸ ಆರಂಭವನ್ನು ಮಾಡುತ್ತಿದ್ದೇನೆ. ನವದೆಹಲಿ:ಹರಿಯಾಣ ವಿಧಾನಸಭೆ ಚುನಾವಣೆಗೆ ಮುನ್ನ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಸೇರಿದ ತಕ್ಷಣ ಬಿಜೆಪಿಯನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾನು ನಿಮ್ಮ ನಿರೀಕ್ಷೆಯನ್ನು ಈಡೇರಿಸುತ್ತೇನೆ ಎಂದು ನಾನು ಭಾವಿಸುತ್ತೇನೆ.ಕಾಂಗ್ರೆಸ್ ಗೆ ಹೃತ್ಪೂರ್ವಕ ಧನ್ಯವಾದಗಳು.ಕಷ್ಟಕಾಲದಲ್ಲಿ ಮಾತ್ರ ನಮ್ಮವರು ಯಾರು ಎಂಬುದು ಗೊತ್ತಾಗುತ್ತದೆ.ಮಹಿಳಾ ಹಕ್ಕುಗಳಿಗಾಗಿ ಬೀದಿಗಿಳಿದು ಸಂಸತ್ತಿನವರೆಗೂ ಹೋರಾಡಲು ಸಿದ್ಧವಾಗಿರುವ ಪಕ್ಷದ ಭಾಗವಾಗಿದ್ದೇನೆ ಎಂಬುದಕ್ಕೆ ಇಂದು ನಾನು ಹೆಮ್ಮೆಪಡುತ್ತೇನೆ ಎಂದು ವಿನೇಶ್ ಫೋಗಟ್ ಹೇಳಿದರು. ಇದನ್ನೂ ಓದಿ: ಬಿಜೆಪಿ ಹೊರತುಪಡಿಸಿ ಎಲ್ಲರೂ ಬೆಂಬಲಿಸಿದ್ದಾರೆ: ನಮ್ಮನ್ನು ಬೀದಿಗೆ ಎಳೆದಾಗ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳು ನಮಗೆ ಬೆಂಬಲ ನೀಡಿವೆ.ಇಂದು ನಾನು ಹೊಸ ಆರಂಭವನ್ನು ಮಾಡುತ್ತಿದ್ದೇನೆ.ಹೋರಾಟ ಇನ್ನೂ ಮುಂದುವರೆದಿದ್ದು, ಅದನ್ನೂ ಗೆಲ್ಲುತ್ತೇವೆ. ಅದರಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಪ್ರಕರಣ ನ್ಯಾಯಾಲಯದಲ್ಲಿದೆ, ಅದರಲ್ಲಿಯೂ ನಾವು ಗೆಲ್ಲುತ್ತೇವೆ ನಾವು ಸಹಿಸಿಕೊಂಡದ್ದನ್ನು ಆಟಗಾರರು ಸಹಿಸಿಕೊಳ್ಳಬಾರದು ಎಂದು ನಾನು ಬಯಸುತ್ತೇನೆ ಎಂದು ವಿನೇಶ್ ಫೋಗಟ್ ಹೇಳಿದರು. ಇದಕ್ಕೂ ಮುನ್ನ ಫೋಗಟ್ ಮತ್ತು ಪುನಿಯಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ನಾಯಕರನ್ನು 10 ರಾಜಾಜಿ ಮಾರ್ಗದಲ್ಲಿ ಭೇಟಿ ಮಾಡಿದ್ದರು.ಸದ್ಯ ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಅವರು ಹರಿಯಾಣ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವ ನಿರೀಕ್ಷೆ ಇದೆ. ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_110.txt b/zeenewskannada/data1_url7_1_to_200_110.txt new file mode 100644 index 0000000000000000000000000000000000000000..d0a52a69507068b36809f00c329e8f11331f6a2c --- /dev/null +++ b/zeenewskannada/data1_url7_1_to_200_110.txt @@ -0,0 +1 @@ +ವಿಂಡ್ ಸ್ಕ್ರೀನ್ʼನಲ್ಲಿ ಇಲ್ಲಾ ಅಂದ್ರೆ ಡಬಲ್ ಶುಲ್ಕ! ಮಾರ್ಗಸೂಚಿ ಬಿಡುಗಡೆ ಎಲ್ಲಾ ಬಳಕೆದಾರರ ಶುಲ್ಕ ಪ್ಲಾಜಾಗಳಲ್ಲಿ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ, ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಲು ಅನುಸರಿಸದಿದ್ದಕ್ಕಾಗಿ ದಂಡದ ಬಗ್ಗೆ ಹೆದ್ದಾರಿ ಬಳಕೆದಾರರಿಗೆ ತಿಳಿಸುತ್ತದೆ ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ಬಳಕೆದಾರರು ಉದ್ದೇಶಪೂರ್ವಕವಾಗಿ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಸರಿಪಡಿಸದೆ ಇರುವುದನ್ನು ತಡೆಯಲು, ಒಳಗಿನಿಂದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಅಂಟಿಸದ ಫಾಸ್ಟ್‌ʼಟ್ಯಾಗ್‌ʼನೊಂದಿಗೆ ಟೋಲ್ ಲೇನ್‌ಗೆ ಪ್ರವೇಶಿಸುವ ಬಳಕೆದಾರರಿಂದ ದುಪ್ಪಟ್ಟು ಬಳಕೆದಾರ ಶುಲ್ಕವನ್ನು ಸಂಗ್ರಹಿಸಲು ಮಾರ್ಗಸೂಚಿಗಳನ್ನು ನೀಡಿದೆ. ಇದನ್ನೂ ಓದಿ: ವಿಂಡ್‌ಸ್ಕ್ರೀನ್‌ನಲ್ಲಿ ಉದ್ದೇಶಪೂರ್ವಕವಾಗಿ ಫಾಸ್ಟ್‌ಟ್ಯಾಗ್ ಅನ್ನು ಅಳವಡಿಸದಿರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ, ಇದು ಸಹ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ.ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅಂಟಿಸದೇ ಇದ್ದಲ್ಲಿ ಬಳಕೆದಾರರ ಶುಲ್ಕವನ್ನು ದುಪ್ಪಟ್ಟು ವಿಧಿಸಲು ಎಲ್ಲಾ ಬಳಕೆದಾರ ಶುಲ್ಕ ಸಂಗ್ರಹ ಏಜೆನ್ಸಿಗಳು ಮತ್ತು ರಿಯಾಯಿತಿದಾರರಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು () ನೀಡಲಾಗಿದೆ. ಎಲ್ಲಾ ಬಳಕೆದಾರರ ಶುಲ್ಕ ಪ್ಲಾಜಾಗಳಲ್ಲಿ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ, ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಲು ಅನುಸರಿಸದಿದ್ದಕ್ಕಾಗಿ ದಂಡದ ಬಗ್ಗೆ ಹೆದ್ದಾರಿ ಬಳಕೆದಾರರಿಗೆ ತಿಳಿಸುತ್ತದೆ.ಹೆಚ್ಚುವರಿಯಾಗಿ, ಶುಲ್ಕ ಪ್ಲಾಜಾದಲ್ಲಿ ವಾಹನ ನೋಂದಣಿ ಸಂಖ್ಯೆ () ನೊಂದಿಗೆ ಫೂಟೇಜ್ ಅನ್ನು ಅಂಟಿಸದೆ ಇರುವ ಫಾಸ್ಟ್ಯಾಗ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಟೋಲ್ ಲೇನ್‌ನಲ್ಲಿ ವಾಹನದ ಉಪಸ್ಥಿತಿ ಮತ್ತು ಶುಲ್ಕದ ಬಗ್ಗೆ ಸರಿಯಾದ ದಾಖಲೆಯನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಈಗಾಗಲೇ ಸ್ಥಾಪಿತವಾದ ನಿಯಮಗಳಿಗೆ ಅನುಸಾರವಾಗಿ, ಒಳಗಿನಿಂದ ನಿಯೋಜಿಸಲಾದ ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಂಟಿಸಲು ಪ್ರಮಾಣಿತ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಪ್ರಕ್ರಿಯೆಯ ಪ್ರಕಾರ ನಿಯೋಜಿಸಲಾದ ವಾಹನದ ಮೇಲೆ ಅಂಟಿಸದ ಯಾವುದೇ ಫಾಸ್ಟ್‌ಟ್ಯಾಗ್ ಬಳಕೆದಾರರ ಶುಲ್ಕ ಪ್ಲಾಜಾದಲ್ಲಿ ಎಲೆಕ್ಟ್ರಾನಿಕ್ ಟೋಲಿ ಕಲೆಕ್ಷನ್ (ಇಟಿಸಿ) ವಹಿವಾಟು ನಡೆಸಲು ಅರ್ಹತೆ ಹೊಂದಿಲ್ಲ ಮತ್ತು ಡಬಲ್ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಸರಿಯಾಗಿ ಕಪ್ಪುಪಟ್ಟಿಗೆ ಸೇರಿಸಬಹುದು. ವಿವಿಧ ಪಾಯಿಂಟ್ ಆಫ್-ಸೇಲ್ (ಪಿಒಎಸ್) ಯಿಂದ ವಿತರಿಸುವ ಸಮಯದಲ್ಲಿ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ನಿಯೋಜಿಸಲಾದ ವಾಹನಕ್ಕೆ ಫಾಸ್ಟ್‌ಟ್ಯಾಗ್ ಅನ್ನು ಸರಿಪಡಿಸಲು ವಿತರಕ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುತ್ತದೆ. ಪ್ರಸ್ತುತ, ರಾಷ್ಟ್ರೀಯ ಹೆದ್ದಾರಿಗಳ ಸುಮಾರು 1,000 ಟೋಲ್ ಪ್ಲಾಜಾಗಳಲ್ಲಿ ಸುಮಾರು 45,000 ಕಿಮೀ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇದನ್ನೂ ಓದಿ: ಸುಮಾರು 98 ಪ್ರತಿಶತ ಮತ್ತು 8 ಕೋಟಿಗೂ ಹೆಚ್ಚು ಬಳಕೆದಾರರ ಒಳಹೊಕ್ಕು ದರದೊಂದಿಗೆ, ಫಾಸ್ಟ್ಯಾಗ್ ದೇಶದಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಕ್ರಾಂತಿಗೊಳಿಸಿದೆ. ಫಾಸ್ಟ್‌ಟ್ಯಾಗ್ ಅನ್ನು ಅಂಟಿಸದೇ ಇರುವ ಬಳಕೆದಾರರ ಶುಲ್ಕವನ್ನು ಎರಡು ಬಾರಿ ವಿಧಿಸುವ ಈ ಉಪಕ್ರಮವು ಟೋಲ್ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಡೆರಹಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_111.txt b/zeenewskannada/data1_url7_1_to_200_111.txt new file mode 100644 index 0000000000000000000000000000000000000000..f0957160b666594b36840a774d23bab2aad281f0 --- /dev/null +++ b/zeenewskannada/data1_url7_1_to_200_111.txt @@ -0,0 +1 @@ +ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ! : ಇತ್ತೀಚಿಗಷ್ಟೇ ಭರ್ಜರಿಯಾಗಿ ವಿವಾಹವಾದ ಏಷ್ಯಾದ ಶ್ರೀಮಂತ ವ್ಯಕ್ತಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಮುಂಬೈ ನಲ್ಲಿ ನಡೆಯಿತು. :ಇತ್ತೀಚಿಗಷ್ಟೇ ಭರ್ಜರಿಯಾಗಿ ವಿವಾಹವಾದ ಏಷ್ಯಾದ ಶ್ರೀಮಂತ ವ್ಯಕ್ತಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಮುಂಬೈ ನಲ್ಲಿ ನಡೆಯಿತು. ವಿವಾಹವಾದ ಅನಂತ್ ಅಂಬಾನಿ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ವಿವಾಹದ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹದ ಫೋಟೋವನ್ನು ನೋಡಿ ವ್ಯಕ್ತಿಯೊಬ್ಬರು ಅಭಿನಂದಿಸಿದ್ದಾರೆ ಅವರು ಯಾರು ಗೊತ್ತಾ ಇವರೇ ನೋಡಿ. ಇದನ್ನು ಓದಿ : ಸಾಮಾನ್ಯವಾಗಿ ಸ್ಟಾರ್ ದಂಪತಿಗಳು ತಮ್ಮ ಮಕ್ಕಳನ್ನು ನೋಡಲು ಬೇಬಿ ಸಿಟ್ಟರನ್ನು ನೇಮಿಸಿಕೊಳ್ಳುತ್ತಾರೆ. ಹಾಗೆ ಅನಂತ್ ಅಂಬಾನಿ ಅವರನ್ನು ನೋಡಿಕೊಳ್ಳಲು ಈ ವ್ಯಕ್ತಿ ಒಬ್ಬರನ್ನು ನೇಮಿಸಿದ್ದರಂತೆ, ಅವರು ಬೇರೆ ಯಾರು ಅಲ್ಲ ತಾರಾಜೋಡಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರರನ್ನು ನೋಡಿಕೊಳ್ಳಲು ಇವರನ್ನು ನೇಮಿಸಿದ್ದರಂತೆ. ಅವರೇ ಖ್ಯಾತ ನರ್ಸ್ ಲಲಿತಾ ಸಿಲ್ವಾ. ಅನಂತ್ ಅಂಬಾನಿ ಅವರನ್ನು ಬಾಲ್ಯದಲ್ಲಿ ಇವರೇ ನೋಡಿಕೊಂಡಿದ್ದರು. ಇತ್ತೀಚಿಗಷ್ಟೇ ಮದುವೆಯಾದ ಅನಂತ ಅಂಬಾನಿ ಮದುವೆಯಲ್ಲಿ ಲಲಿತಾ ಸಿಲ್ವಾ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ : ಅವರೊಟ್ಟಿಗೆ ತೆಗೆದುಕೊಂಡ ಫೋಟೋ ಅನಂತ ಅಂಬಾನಿ ಅವರನ್ನು ತಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗಿದೆ. ಅನಂತ ಅವರ ಬಾಲ್ಯದ ಫೋಟೋ ಒಂದನ್ನು ನೋಡಿ ಲಲಿತಾ ಸಿಲ್ವಾ ತುಂಬಾ ಒಳ್ಳೆ ಹುಡುಗ ಎಂದು ಉಲ್ಲೇಖಿಸಿದ್ದಾರೆ. ಬಾಲ್ಯದಲ್ಲಿ ಡಿಸ್ನಿ ವರ್ಲ್ಡ್ ಪ್ಯಾರಿಸ್ ಪ್ರವಾಸದ ಸಮಯದಲ್ಲಿ ತೆಗೆದುಕೊಂಡು ಫೋಟೋವನ್ನು ಹಂಚಿಕೊಂಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_112.txt b/zeenewskannada/data1_url7_1_to_200_112.txt new file mode 100644 index 0000000000000000000000000000000000000000..d4c79acd516d2924ac201f70fba5b0efaa447dc5 --- /dev/null +++ b/zeenewskannada/data1_url7_1_to_200_112.txt @@ -0,0 +1 @@ +ಅಂಕೋಲಾ ಅವಘಡ, ತಂಡಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿ : ಕೇಂದ್ರ ಸಚಿವ ಜೋಶಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ರಣ ಮಳೆಯಿಂದಾಗಿ ಅವಘಡಗಳು ಸಂಭವಿಸಿ ಸಾವು-ನೋವು ಉಂಟಾಗುತ್ತಿದೆ. ಜನರು ಬಹು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದ್ದಾರೆ. ನವದೆಹಲಿ:ಅಂಕೋಲಾ ಬಳಿ ರಾಷ್ಟ್ತ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಮೃತಪಟ್ಟವರನ್ನು ಹೊರ ತೆಗೆಯಲು ಕೇಂದ್ರ ಸರ್ಕಾರ . ತಂಡವನ್ನು ನಿಯೋಜಿಸಿದ್ದು, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ರಣ ಮಳೆಯಿಂದಾಗಿ ಅವಘಡಗಳು ಸಂಭವಿಸಿ ಸಾವು-ನೋವು ಉಂಟಾಗುತ್ತಿದೆ. ಜನರು ಬಹು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಅಲ್ಲದೆ, ಉತ್ತರ ಕನ್ನಡದ ಅಂಕೋಲಾ ಸಮೀಪ ಶಿರೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಜನರು ಮೃತಪಟ್ಟಿರುವ ಬಗ್ಗೆ ಸಚಿವ ಜೋಶಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈ ದುರ್ಘಟನೆಯಲ್ಲಿ ಬಲಿಯಾಗಿ ಕಾಣೆಯಾಗಿರುವ ಮೃತರ ದೇಹಗಳ ಶೋಧ ಕಾರ್ಯ ಮುಂದುವರೆದಿದೆ. ಈ ಕಾರ್ಯಕ್ಕೆ ಎನ್​ಡಿಆರ್​ಎಫ್​ ತಂಡವನ್ನು ನಿಯೋಜಿಸಲಾಗಿದ್ದು, ಶೋಧ ಕಾರ್ಯ ಮುಂದುವರೆಸಲು ಈ ತಂಡಕ್ಕೆ ಬೇಕಾದ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ. ಈ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_113.txt b/zeenewskannada/data1_url7_1_to_200_113.txt new file mode 100644 index 0000000000000000000000000000000000000000..c6d847639b6a6172df4b33e23835dfa9700639ea --- /dev/null +++ b/zeenewskannada/data1_url7_1_to_200_113.txt @@ -0,0 +1 @@ +: ಜಗತ್ತಿನ ಅತಿ ದೊಡ್ಡ ದೇಶ ಯಾವುದು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಫಿನ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ಹೆಲ್ಸಿಂಕಿ ಪ್ರಶ್ನೆ 2:ಮಡೋನಾ ಯಾವ ದಶಕದಲ್ಲಿ ಜನಿಸಿದರು? ಉತ್ತರ: 1950 (1958) ಪ್ರಶ್ನೆ 3:ಜಗತ್ತಿನ ಅತಿ ದೊಡ್ಡ ಪ್ರಾಣಿ ಯಾವುದು? ಉತ್ತರ: ನೀಲಿ ತಿಮಿಂಗಿಲ ಪ್ರಶ್ನೆ 4:ಐಸ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ರೇಕ್ಜಾವಿಕ್ ಪ್ರಶ್ನೆ 5:2019ರ ಮಹಿಳಾ ವಿಶ್ವಕಪ್‌ನಲ್ಲಿ ರನ್ನರ್ಸ್-ಅಪ್ ಆದ ದೇಶ ಯಾವುದು? ಉತ್ತರ: ನೆದರ್ಲ್ಯಾಂಡ್ಸ್ ಇದನ್ನೂ ಓದಿ: ಪ್ರಶ್ನೆ 6:ಮೋನಾಲಿಸಾವನ್ನು ಚಿತ್ರಿಸಿದವರು ಯಾರು? ಉತ್ತರ: ಲಿಯೊನಾರ್ಡೊ ಡಾ ವಿನ್ಸಿ ಪ್ರಶ್ನೆ 7:ಯಾವ ಗ್ರಹವು ಸೂರ್ಯನಿಗೆ ಹತ್ತಿರದಲ್ಲಿದೆ? ಉತ್ತರ: ಬುಧ () ಪ್ರಶ್ನೆ 8:ರಾಣಿ ಎಲಿಜಬೆತ್ ರ ಉಪನಾಮ ಯಾವುದು? ಉತ್ತರ: ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ ವಿಂಡ್ಸರ್ ಪ್ರಶ್ನೆ 9:ಜಗತ್ತಿನ ಅತಿ ದೊಡ್ಡ ದೇಶ ಯಾವುದು? ಉತ್ತರ: ರಷ್ಯಾ ಪ್ರಶ್ನೆ 10:ಅಧಿಕ ವರ್ಷದಲ್ಲಿ ಎಷ್ಟು ದಿನಗಳಿರುತ್ತವೆ? ಉತ್ತರ: 366 ದಿನಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_114.txt b/zeenewskannada/data1_url7_1_to_200_114.txt new file mode 100644 index 0000000000000000000000000000000000000000..0570a5fc533ea8aec36b5387d31e8566c2241a28 --- /dev/null +++ b/zeenewskannada/data1_url7_1_to_200_114.txt @@ -0,0 +1 @@ +: ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ನಕ್ಷತ್ರವು ನಮ್ಮ ಗ್ರಹಕ್ಕೆ ಹತ್ತಿರದಲ್ಲಿದೆ? ಉತ್ತರ: ಸೂರ್ಯ ಪ್ರಶ್ನೆ 2:ಯಾವ ಪ್ರಾಣಿಯನ್ನು ಮರುಭೂಮಿಯ ಹಡಗು ಎಂದು ಕರೆಯಲಾಗುತ್ತದೆ? ಉತ್ತರ: ಒಂಟೆ ಪ್ರಶ್ನೆ 3:ಯಾವ ಪ್ರಾಣಿಯು ಕಾಡಿನ ರಾಜ ಬಿರುದು ಹೊಂದಿದೆ? ಉತ್ತರ: ಸಿಂಹ ಪ್ರಶ್ನೆ 4:ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ? ಉತ್ತರ: 21 ವರ್ಣಮಾಲೆಗಳಿವೆ ಪ್ರಶ್ನೆ 5 :ಜಗತ್ತಿಗೆ ಬೆಳಕು ನೀಡುವ ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ? ಉತ್ತರ: ಪೂರ್ವ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತಿದೊಡ್ಡ ಹೂ ಯಾವುದು..? ಉತ್ತರ: ರಾಫ್ಲೆಸಿಯಾ ಪ್ರಶ್ನೆ 7:ಮಾನವ ದೇಹವು ಎಷ್ಟು ಶ್ವಾಸಕೋಶಗಳನ್ನು ಹೊಂದಿದೆ? ಉತ್ತರ: 2 ಶ್ವಾಸಕೋಶಗಳಿವೆ ಪ್ರಶ್ನೆ 8:ಯಾವ ದೇಶವನ್ನು ಉದಯಿಸುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 9: ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಉತ್ತರ: ಮೌಂಟ್ ಎವರೆಸ್ಟ್ ಪ್ರಶ್ನೆ 10:ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು? ಉತ್ತರ: ಕೆ.ಚೆಂಗಲರಾಯ ರೆಡ್ಡಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_115.txt b/zeenewskannada/data1_url7_1_to_200_115.txt new file mode 100644 index 0000000000000000000000000000000000000000..0adeabc88df7aa1ef7bc67dd23cc2b9884266900 --- /dev/null +++ b/zeenewskannada/data1_url7_1_to_200_115.txt @@ -0,0 +1 @@ +ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್! ಫೋಟೋ ವೈರಲ್ : ಇದೇ ಸಂದರ್ಭದಲ್ಲಿ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರಿನ ಪ್ರಖ್ಯಾತ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. : ಬಾಲಿವುಡ್ ನಟಿ ಕತ್ರಿನಾ ಕೈಫ್ ಕಳೆದ ಕೆಲ ಸಮಯದಿಂದ ಪಾಪರಾಜಿಗಳ ಕ್ಯಾಮರಾ ಕಣ್ಣಿನಿಂದ ದೂರ ಉಳಿದಿದ್ದಾರೆ. ಆದರೆ ಇತ್ತೀಚಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಪತಿ ವಿಕ್ಕಿ ಕೌಶಲ್ ಜೊತೆ ಮದುವೆಯಲ್ಲಿ ಭಾಗವಹಿಸಿದ್ದರು. ಆದರೆ ಇದೇ ಸಂದರ್ಭದಲ್ಲಿ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರಿನ ಪ್ರಖ್ಯಾತ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜುಲೈ 16 ರಂದು ಕತ್ರಿನಾ ಕೈಫ್ ಹುಟ್ಟುಹಬ್ಬ. ಹೀಗಿರುವಾಗ ಈ ವಿಶೇಷ ದಿನಕ್ಕೂ ಮುನ್ನ ಕೊರಗಜ್ಜ ಸ್ವಾಮಿಯ ಆಶೀರ್ವಾದ ಪಡೆಯಲು ನಟಿ ಬಂದಿದ್ದಾರೆ ಎನ್ನಲಾಗುತ್ತಿದೆ. ಕತ್ರಿನಾ ಫೋಟೋ ವೈರಲ್ ಕತ್ರಿನಾ ಕೈಫ್ ಅವರ ಫೋಟೋವನ್ನು ಶೇರ್ ಮಾಡಿಕೊಂಡಿರುವ ಫ್ಯಾನ್ ಪೇಜ್, ನಟಿ ಇತ್ತೀಚೆಗೆ ತೊಂದರೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ತೀರಿಸಿ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕತ್ರಿನಾ ಕೈಫ್ ಗಮನ ಸೆಳೆದಿದ್ದರು. ನಟಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂಬಾನಿ ಕುಟುಂಬದ ಅದ್ಧೂರಿ ಮದುವೆಗೆ ಕತ್ರಿನಾ ಕೈಫ್ ಸುಂದರವಾದ ಕೆಂಪು ಸೀರೆಯನ್ನು ಧರಿಸಿ ಆಗಮಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_116.txt b/zeenewskannada/data1_url7_1_to_200_116.txt new file mode 100644 index 0000000000000000000000000000000000000000..ad86641c8a38be63b0b7d349c31cdeae845af3f7 --- /dev/null +++ b/zeenewskannada/data1_url7_1_to_200_116.txt @@ -0,0 +1 @@ +: ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್ ಹಿಂದ್ ಫೌಜ್) ಸ್ಥಾಪಕರು ಯಾರು? ಉತ್ತರ: ಸುಭಾಷ್ ಚಂದ್ರ ಬೋಸ್ ಪ್ರಶ್ನೆ 2:ಸ್ವತಂತ್ರ ಭಾರತದ ಗವರ್ನರ್ ಜನರಲ್ ಆದ ಮೊದಲ ಭಾರತೀಯ ಯಾರು? ಉತ್ತರ: ಸಿ.ರಾಜಗೋಪಾಲಾಚಾರಿ ಪ್ರಶ್ನೆ 3:ಅಟಪಾಕ ಪಕ್ಷಿಧಾಮವು ಯಾವ ರಾಜ್ಯದಲ್ಲಿದೆ? ಉತ್ತರ: ಆಂಧ್ರಪ್ರದೇಶ ಪ್ರಶ್ನೆ 4:ಮೌರ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಪ್ರಶ್ನೆ 5:ತಾಜ್ ಮಹಲ್ ಅನ್ನು ನಿರ್ಮಿಸಿದ ಮೊಘಲ್ ಚಕ್ರವರ್ತಿ ಯಾರು? ಉತ್ತರ: ಷಹಜಹಾನ್ ಇದನ್ನೂ ಓದಿ:ಪ್ರಶ್ನೆ 6:ಭಾರತದಲ್ಲಿ ಖಿಲ್ಜಿ ರಾಜವಂಶದ ಸ್ಥಾಪಕರು ಯಾರು? ಉತ್ತರ: ಜಲಾಲುದ್ದೀನ್ ಖಿಲ್ಜಿ ಪ್ರಶ್ನೆ 7:ಹಿಂದೂ ಧರ್ಮದಲ್ಲಿ ಸುಧಾರಣಾ ಚಳುವಳಿಯಾದ ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು? ಉತ್ತರ: ಸ್ವಾಮಿ ದಯಾನಂದ ಸರಸ್ವತಿ ಪ್ರಶ್ನೆ 8:ಯಾವ ನದಿಯನ್ನು ಭಾರತದ ಜೀವನಾಡಿ ಎಂದು ಕರೆಯಲಾಗುತ್ತದೆ? ಉತ್ತರ: ಗಂಗಾ ನದಿ ಪ್ರಶ್ನೆ 9:ಭಾರತದ ಅತಿ ಎತ್ತರದ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 10:ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_117.txt b/zeenewskannada/data1_url7_1_to_200_117.txt new file mode 100644 index 0000000000000000000000000000000000000000..20f1822d52883df3d1a16a83a8b34bc54b961c7c --- /dev/null +++ b/zeenewskannada/data1_url7_1_to_200_117.txt @@ -0,0 +1 @@ +ಅನಂತ್ ಅಂಬಾನಿ ಮದುವೆಯಲ್ಲಿ ವಿಶೇಷ ಸಾಮಗ್ರಿಯೊಂದಿಗೆ ಕಾಣಿಸಿಕೊಂಡ ನೀತಾ ಅಂಬಾನಿ!! ಅದೇನದು ? ನೀತಾ ಅಂಬಾನಿ - ರಮಣ್ ಡಿವೋ : ಏಷ್ಯಾದ ದೊರೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ದೇಶ-ವಿದೇಶಗಳ ಅನೇಕ ಪ್ರಸಿದ್ಧ ವ್ಯಕ್ತಿಗಳು ಆಗಮಿಸಿದ್ದರು. ಏಷ್ಯಾದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಅದ್ದೂರಿಯಾಗಿ ನಡೆಯಿತು. ಈ ದಶಕದ ಅತ್ಯಂತ ದುಬಾರಿ ಮದುವೆ ಎಂಬ ದಾಖಲೆ ಸೃಷ್ಟಿಸಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಿಶ್ವದ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದನ್ನು ಓದಿ : ಈ ಮದುವೆ ಸಮಾರಂಭದಲ್ಲಿ ಇಡೀ ಅಂಬಾನಿ ಕುಟುಂಬ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲೂ 60ರ ಹರೆಯದಲ್ಲೂ ನೀತಾ ಅಂಬಾನಿ ಸ್ಪರ್ಧಾತ್ಮಕ ಹುಡುಗಿಯಾಗಿ ಸೌಂದರ್ಯದಿಂದ ಮಿಂಚಿದ್ದಾರೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ನೀತಾ ಅಂಬಾನಿ ಐಟಂ ಹಿಡಿದುಕೊಂಡು ಕಾಣಿಸಿಕೊಂಡಿದ್ದರು. ಈ ಮದುವೆ ಆಗುವವರೆಗೂ ಅವಳ ಕೈಯಲ್ಲಿ ಕಾಣುತ್ತಿತ್ತು. ನೀತಾ ಅಂಬಾನಿ ಕೈಯಲ್ಲಿರುವ ಈ ವಿಚಿತ್ರ ವಸ್ತುವಿಗೆ ಗಣೇಶನ ಪ್ರತಿಮೆಯನ್ನು ಜೋಡಿಸಲಾಗಿದೆ. ಅಲ್ಲದೆ, ಪ್ರತಿಮೆಯ ಮುಂದೆ ದೀಪವಿದೆ. ಮುಕೇಶ್ ಅಂಬಾನಿ ತಮ್ಮ ಮಗ ಅನಂತ್ ಅಂಬಾನಿಯನ್ನು ಮದುವೆ ಮಂಟಪಕ್ಕೆ ಕರೆತರುತ್ತಿದ್ದರೆ, ನೀತಾ ಅಂಬಾನಿ ಈ ವಿಶೇಷ ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರಿಗಿಂತ ಮುಂದೆ ಹೋಗುತ್ತಿರುವುದು ಕಂಡುಬಂದಿತು. ನೀತಾ ಅಂಬಾನಿಯ ವಸ್ತು ಯಾವುದು? ಮದುವೆ ಆಗುವ ತನಕ ಯಾಕೆ ಕಾಯ್ತಿದ್ದೀಯ? ಆ ವಸ್ತುವಿನ ವಿಶೇಷತೆ ಏನು? ಈ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೀತಾ ಅಂಬಾನಿ ತನ್ನ ಮಗನ ಕೈ ಹಿಡಿದು ಮದುವೆ ಮಾಡುವುದು ಗುಜರಾತಿನ ಮದುವೆಗಳಲ್ಲಿ ಕಂಡು ಬರುವ ಸಂಪ್ರದಾಯ. ಅಲ್ಲದೆ, ಗುಜರಾತಿನ ಜನರು ಗಣೇಶನ ವಿಗ್ರಹ ಮತ್ತು ಮುಂಭಾಗದ ದೀಪದೊಂದಿಗೆ ಅಂತಹ ವಿಶೇಷ ವಸ್ತುವನ್ನು ಹಿಡಿದಿಟ್ಟುಕೊಳ್ಳುವುದರಿಂದ ಮದುವೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ರಾಮನ್ ದೇವೋ ಎಂದು ಕರೆಯಲಾಗುತ್ತದೆ. ಇದನ್ನು ಓದಿ : ಇದು ಹೊಸ ಜೀವನವನ್ನು ಪ್ರಾರಂಭಿಸುವ ದಂಪತಿಗಳನ್ನು ಆಶೀರ್ವದಿಸುತ್ತದೆ, ಕತ್ತಲೆಯನ್ನು ಹೋಗಲಾಡಿಸುತ್ತದೆ ಮತ್ತು ಅವರ ಜೀವನವನ್ನು ಹೊಸ ಬೆಳಕನ್ನು ತುಂಬುತ್ತದೆ ಎಂದು ನಂಬಲಾಗಿದೆ. ಸಾಂಪ್ರದಾಯಿಕ ಗುಜರಾತಿ ವಿವಾಹಗಳಲ್ಲಿ ಇದು ಖಂಡಿತವಾಗಿಯೂ ಕಂಡುಬರುತ್ತದೆ. ಅದಕ್ಕಾಗಿಯೇ ನೀತಾ ಅಂಬಾನಿ ತನ್ನ ಮಗನ ಮದುವೆಯ ಬಹುಪಾಲು ಅವರ ಕೈ ಹಿಡಿದಂತೆ ಕಂಡುಬಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_118.txt b/zeenewskannada/data1_url7_1_to_200_118.txt new file mode 100644 index 0000000000000000000000000000000000000000..a700f1dde0c4b7de22d72ef85bba9b566f367e2e --- /dev/null +++ b/zeenewskannada/data1_url7_1_to_200_118.txt @@ -0,0 +1 @@ +ಮಗನ ಮದುವೆಗೆ 100 ಕ್ಯಾರೆಟ್ ಡೈಮಂಡ್ ನೆಕ್ಲೇಸ್ ಧರಿಸಿದ್ದ ನೀತಾ ಅಂಬಾನಿ! ತಯಾರಿಗೆ ತೆಗೆದುಕೊಂಡು ಸಮಯ ಕೇಳಿದ್ರೆ ಎದೆ ಜಲ್ ಅನ್ನುತ್ತೆ ನೀತಾ ಅಂಬಾನಿ ಅನಂತ ಅಂಬಾನಿ ಮದುವೆಗೆ 100 ಕ್ಯಾರೆಟ್ ಹಳದಿ ಡೈಮಂಡ್ ನೆಕ್ಲೆಸ್ ಧರಿಸಿದ್ದರು ಇದು ಎಲ್ಲರ ಗಮನವನ್ನು ಸೆಳೆದಿದ್ದು, ನೀತಾ ಅಂಬಾನಿ ರಾಣಿಯಂತೆ ಕಂಗೊಳಿಸುವಂತೆ ಮಾಡಿತ್ತು ಎಂದು ನೆಟಿಜನ್ಸ್ ಹೇಳುತ್ತಾರೆ. ನೀತಾ ಅಂಬಾನಿ ಅನಂತ ಅಂಬಾನಿ ಮದುವೆಗೆ 100 ಕ್ಯಾರೆಟ್ ಹಳದಿ ಡೈಮಂಡ್ ನೆಕ್ಲೆಸ್ ಧರಿಸಿದ್ದರು ಇದು ಎಲ್ಲರ ಗಮನವನ್ನು ಸೆಳೆದಿದ್ದು, ನೀತಾ ಅಂಬಾನಿ ರಾಣಿಯಂತೆ ಕಂಗೊಳಿಸುವಂತೆ ಮಾಡಿತ್ತು ಎಂದು ನೆಟಿಜನ್ಸ್ ಹೇಳುತ್ತಾರೆ. ಇದನ್ನು ಮುಂಬೈನ ಕುಶಲಕರ್ಮಿ ಆಭರಣಕಾರರ ಗುಂಪು ರಚಿಸಿದ್ದು, ಕಾಂದಿಲಾಲ್ ಚೋಟಾಲಾಲ್ ಎನ್ನುವವರು 1000 ಗಂಟೆಗಳನ್ನು ತೆಗೆದುಕೊಂಡು ರಚಿಸಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ನೀತಾ ಭರ್ಜರಿ ಲುಕ್ ನ ನೆಕ್ಲೇಸ್ ಒಂದನ್ನು ಧರಿಸಿದ್ದರು. ಇದನ್ನು ಓದಿ : ಕಂದಿಲಾಲ್ ಚೋಟಾಲಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿಯೂ ಇದನ್ನು ಉಲ್ಲೇಖಿಸಿದ್ದು ಈ ನೆಕ್ಲೇಸ್‌ನ ಪ್ರಮುಖ ಅಂಶವೆಂದರೆ 100 ಕ್ಯಾರೆಟ್ ಹಳದಿ ವಜ್ರವನ್ನು ಸುತ್ತುವರೆದಿರುವ ಸಂಕೀರ್ಣವಾದ ಮೋಟಿಫ್‌ಗಳು, ನಂತರ ಅದನ್ನು 80 ಕ್ಯಾರೆಟ್ ಪಚ್ಚೆ ಕಟ್ ಸಾಲಿಟೇರ್ ಡ್ರಾಪ್‌ನೊಂದಿಗೆ ಜೋಡಿಸಲಾಗಿದೆ, ಇದನ್ನು ಐದು ಸಾಲುಗಳ ಬೆರಗುಗೊಳಿಸುವ ಸಾಲಿಟೇರ್‌ಗಳಲ್ಲಿ ರಚಿಸಲಾಗಿದೆ. ನೀತಾ ಅಂಬಾನಿಯವರ ಸೌಂದರ್ಯವನ್ನು ಈ ಹಳದಿ ವಜ್ರದಿಂದ ಹೊದಿಸಿದ ನೆಕ್ಲೇಸ್‌ನಿಂದ ಹೆಚ್ಚಿಸಲಾಗಿದೆ, ಪೂರ್ಣ ಡೈಮಂಡ್ ಸ್ಟಡ್‌ಗಳು, ಸಾಲಿಟೇರ್ ಹೇರ್‌ಪಿನ್‌ಗಳು (ಮತ್ತಲ್), ಮತ್ತು ನೇತಿ ಚುಟಿಯೊಂದಿಗೆ ಜೋಡಿಸಲಾಗಿದೆ. ಇದರಿಂದ ಆಕೆ ರಾಣಿಯಂತೆ ಕಾಣುವಂತೆ ಮಾಡಿದೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ. ಇದನ್ನು ಓದಿ : ನೀತಾ ಅಂಬಾನಿ ಧರಿಸಿರುವ ಈ ಆಭರಣದ ಮೌಲ್ಯ ಬರೋಬ್ಬರಿ 400 ರಿಂದ 500 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅನಂತ್ -ರಾಧಿಕಾ ಮದುವೆ ವಿಶ್ವದ ಅತ್ಯಂತ ಅದ್ದೂರಿ ಮದುವೆಯಾಗಿದೆ. ಅಂದರೆ ಈ ಮದುವೆಗೆ ಮುಕೇಶ್ ಅಂಬಾನಿ 5000 ಕೋಟಿ ರೂ ಖರ್ಚು ಮಾಡಿದ್ದಾರೆ. ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ನಡೆದ ಅನಂತ್ -ರಾಧಿಕಾ ವಿವಾಹವು ನಟಿ ನಯನತಾರಾ-ವಿಕ್ಕಿ ದಂಪತಿಗಳು, ಸೂಪರ್‌ಸ್ಟಾರ್ ರಜನಿಕಾಂತ್ ಕುಟುಂಬ, ನಿರ್ದೇಶಕ ಅಟ್ಲಿ-ಪ್ರಿಯಾ ಮತ್ತು ಕಿಮ್ ಕಾರ್ಡಶಿಯಾನ್, ಜಸ್ಟಿನ್ ಬೈಬರ್, ಬಿಲ್ ಗೇಟ್ಸ್ ಮತ್ತು ಮಾರ್ಕ್ ಜುಕರ್‌ಬರ್ಗ್‌ನಂತಹ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಸೇರಿದಂತೆ ಇಡೀ ಬಾಲಿವುಡ್ ಸೆಲೆಬ್ರಿಟಿಗಳಿಂದ ಅಲಂಕರಿಸಲ್ಪಟ್ಟಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_119.txt b/zeenewskannada/data1_url7_1_to_200_119.txt new file mode 100644 index 0000000000000000000000000000000000000000..eaa22c859065494ff808fa6984776bb596035781 --- /dev/null +++ b/zeenewskannada/data1_url7_1_to_200_119.txt @@ -0,0 +1 @@ +ಎಕ್ಷ್ ನಲ್ಲಿ 100 ಮಿಲಿಯನ್ ಫಾಲೋವರ್ಸ್ ಗಳನ್ನು ತಲುಪಿದ ಪ್ರಧಾನಿ ಮೋದಿ ಎಕ್ಷ್ ಸಾಮಾಜಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ 100 ಮಿಲಿಯನ್ ಫಾಲೋವರ್ಸ್ ಗಳನ್ನು ತಲುಪುವ ಮೂಲಕ ಹಾಲಿ ಜಾಗತಿಕ ನಾಯಕರಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನವದೆಹಲಿ:ಎಕ್ಷ್ ಸಾಮಾಜಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ 100 ಮಿಲಿಯನ್ ಫಾಲೋವರ್ಸ್ ಗಳನ್ನು ತಲುಪುವ ಮೂಲಕ ಹಾಲಿ ಜಾಗತಿಕ ನಾಯಕರಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (38.1 ಮಿಲಿಯನ್ ಅನುಯಾಯಿಗಳು), ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ (11.2 ಮಿಲಿಯನ್ ಅನುಯಾಯಿಗಳು) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್ ಅನುಯಾಯಿಗಳು) ಅವರಂತಹ ಇತರ ವಿಶ್ವ ನಾಯಕರಿಗಿಂತ ಪ್ರಧಾನಿ ಮೋದಿ ಬಹಳ ಮುಂದಿದ್ದಾರೆ. . 100 . , . … — (@) ಭಾರತದಲ್ಲಿ ಪ್ರಧಾನಿ ಮೋದಿ ಇತರ ಭಾರತೀಯ ರಾಜಕಾರಣಿಗಳಿಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 26.4 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 27.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_12.txt b/zeenewskannada/data1_url7_1_to_200_12.txt new file mode 100644 index 0000000000000000000000000000000000000000..b52a6bd7cab1528bf9c782578989603f6e3ba3da --- /dev/null +++ b/zeenewskannada/data1_url7_1_to_200_12.txt @@ -0,0 +1 @@ +ನಾಲ್ಕು ದಿವಸಗಳ ಮಾರಿಷಸ್ ಪ್ರವಾಸದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ : ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು. ಬೆಂಗಳೂರು:ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕ ಗುರುದೇವ್ ಶ್ರೀ ಶ್ರೀ ರವಿಶಂಕರರು ಮಾರಿಷಸ್ʼಗೆ ನಾಲ್ಕು ದಿವಸಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಮಾರಿಷಸ್ ದೇಶದ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪುನ್ ಮತ್ತು ಪ್ರಧಾನಮಂತ್ರಿ ಪ್ರವೀಣ್ ಕುಮಾರ್ ಜಗನ್ನಾಥ್ ಅವರು ರವಿಶಂಕರ ಗುರೂಜಿಯವರನ್ನು ಸ್ವಾಗತಿಸಿದ್ದಾರೆ. ಈ ಬಳಿಕ ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು. ಇದನ್ನೂ ಓದಿ: ಅಧ್ಯಕ್ಷರನ್ನು ಭೇಟಿ ಮಾಡಿದ ರವಿಶಂಕರ ಗುರೂಜಿಯವರು, ಅವರೊಡನೆ ಯುವ ಸಬಲೀಕರಣದ ಮಹತ್ವದ ಬಗ್ಗೆ, ಒತ್ತಡ ನಿವಾರಣಾ ಕಾರ್ಯಕ್ರಮಗಳ ಮೂಲಕ ಸಾಮರಸ್ಯವನ್ನು ಉತ್ಥಾಪಿಸುವ ಕುರಿತು, ಮಾರಿಷಸ್ʼಗೆ ಆಯುರ್ವೇದದ ಪರಿಚಯ ಹಾಗೂ ವ್ಯಾಪಕ ರೀತಿಯಲ್ಲಿ ಪ್ರಭಾವವನ್ನು ಬೀರುವ ಕೈದಿಗಳ ಪುನಶ್ಚೇತನ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಿದರು. ಕೈದಿಗಳ ಪುನಶ್ಚೇತನ ಕಾರ್ಯಕ್ರಮವು ಬಹಳ ಪರಿಣಾಮಕಾರಿಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ʼನ, ಕೈದಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಮುಂದುವರಿಸುವ ಸಲುವಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಈ ಪುನಶ್ಚೇತನ ಕಾರ್ಯಕ್ರಮಗಳು ಕೈದಿಗಳ ಭಾವನಾತ್ಮಕ ಒತ್ತಡವನ್ನು ನಿವಾರಿಸಿ, ಹಿಂಸಾಪ್ರವೃತ್ತಿಯಿಂದ ಹೊರಬಂದು ಕೈದಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುತ್ತದೆ. ಈ ಬಗ್ಗೆ ಮಾತನಾಡಿದ ರವಿಶಂಕರ ಗುರೂಜಿ, "ಅವರಲ್ಲಿರುವ ನಿಕೃಷ್ಟವಾದ ಗುಣಗಳಿಂದಾಗಿ ಅವರು ಕಾರಾಗೃಹಕ್ಕೆ ಬಂದರು. ಆದರೆ ಆಧ್ಯಾತ್ಮಿಕತೆಯು ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ. ಅವರು ಒಳ್ಳೆಯ ನಾಗರಿಕರಾಗಿ, ಸಮಾಜಕ್ಕೆ ಸಕಾರಾತ್ಮಕವಾದ ರೀತಿಯಲ್ಲಿ ಕಾಣಿಕೆಯನ್ನು ನೀಡುತ್ತಾರೆ" ಎಂದು ಹೇಳಿದರು. ರವಿಶಂಕರ ಗುರೂಜಿಯವರ ಪ್ರಥಮ ದಿನದ ಭೇಟಿಯಂದು ನಡೆದ ಸಾರ್ವಜನಿಕ ಸಂಜೆಯಲ್ಲಿ ಜ್ಞಾನ, ಸತ್ಸಂಗ ಹಾಗೂ ಧ್ಯಾನ ನಡೆಯಿತು. ಈ ಸಭೆಯಲ್ಲಿ ಮಾರಿಷಸ್ʼನ ಸಾವಿರಾರು ಜನರು ಭಾಗವಹಿಸಿದ್ದಲ್ಲದೆ, ಅಧ್ಯಕ್ಷರು, ವಿಪಕ್ಷ ನಾಯಕರು ಹಾಗೂ ಪ್ರಮುಖ ಸರ್ಕಾರಿ ಅಧಿಕಾರಿಗಳೂ ಭಾಗವಹಿಸಿದ್ದರು. ಸಭೆಗೆ ಆಗಮಿಸಿದ್ದ ಇತರ ಗಣ್ಯರೆಂದರೆ ಅಡ್ರೇನ್ ದುವಲ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ಭಾರತದ ದೂತಾವಾಸದ ಕಮಿಷನರ್ ನಂದಿನಿ ಸಿಂಗ್ಲಾ, ಮಾರಿಷಸ್ʼನ ಮಾಜಿ ಅಧ್ಯಕ್ಷರ ಪತ್ನಿ ಸರೋಜಿನಿ ಜಗನ್ನಾಥ್, ವಿಪಕ್ಷ ನಾಯಕ ಅರವಿಂದ್ ಬೂಲೆಲೀ, ಅಲನ್ ಗಣೂ, ವಿದೇಶಾಂಗ ಸಚಿವರು, ಸಾರ್ವಜನಿಕ ಸೌಲಭ್ಯಗಳ ಸಚಿವ ಬಾಬ್ಬಿ ಹುರೀರಾಮ್, ನಾಗರಿಕ ಸೇವಗಳ ಸಚಿವ ಅಂಜೀವ್ ರಾಮ್ಧಾನ್, ಸಹಕಾರ ಸಚಿವ ನವೀನ್ ರಾಮಯ್ಯೆಡ್ ಮತ್ತು ಆರೋಗ್ಯ ಹಾಗೂ ವೆಲ್ನೆಸ್ ನ ಸಚಿವ ಕೈಲಾಶ್ ಜಗತ್ಪಾಲ್ ಆಗಮಿಸಿದ್ದರು. ಇದನ್ನೂ ಓದಿ: ತಮ್ಮ ನಾಲ್ಕು ದಿವಸಗಳ ಭೇಟಿಯಲ್ಲಿ ರವಿಶಂಕರ ಗುರೂಜಿಯವರು ಅನೇಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜ್ಞಾನ, ಸಂಗೀತ ಹಾಗೂ ಸತ್ಸಂಗದ ಕಾರ್ಯಕ್ರಮಗಳು ಪೈಲ್ಲಿಸ್, ಗೂಡ್ಲ್ಯಾಂಡ್ಸ್ ಮತ್ತು ವೂಟಾನ್ʼನಲ್ಲೂ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_120.txt b/zeenewskannada/data1_url7_1_to_200_120.txt new file mode 100644 index 0000000000000000000000000000000000000000..928c0926e33453113972c8bbd76eb815090e0d83 --- /dev/null +++ b/zeenewskannada/data1_url7_1_to_200_120.txt @@ -0,0 +1 @@ +ಅಂಬಾನಿ ಮಗನ ಮದುವೆಗೆ ಅತಿಥಿಗಳನ್ನು ಕರೆತರಲು ಬುಕ್ ಮಾಡಿದ್ದ ವಿಮಾನಗಳೆಷ್ಟು ಗೊತ್ತಾ? ಇದರ ಬೆಲೆಯೆಷ್ಟು? : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12ರಂದು ಮುಂಬೈನಲ್ಲಿ ನಡೆಯಿತು. ಹಿನ್ನೆಲೆ ಬೇರೆ ಬೇರೆ ಕ್ಷೇತ್ರಗಳಿಂದ ಗಣ್ಯರು ಆಗಮಿಸಿದ್ದರು. ಇವರೆಲ್ಲರನ್ನು ಸ್ವಾಗತಿಸಲು ಅಂಬಾನಿ ಹಲವು ವ್ಯವಸ್ಥೆಗಳನ್ನು ಮಾಡಿದ್ದರು. ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12ರಂದು ಮುಂಬೈನಲ್ಲಿ ನಡೆಯಿತು. ಹಿನ್ನೆಲೆ ಬೇರೆ ಬೇರೆ ಕ್ಷೇತ್ರಗಳಿಂದ ಗಣ್ಯರು ಆಗಮಿಸಿದ್ದರು. ಇವರೆಲ್ಲರನ್ನು ಸ್ವಾಗತಿಸಲು ಅಂಬಾನಿ ಹಲವು ವ್ಯವಸ್ಥೆಗಳನ್ನು ಮಾಡಿದ್ದರು. ಇದನ್ನು ಓದಿ : ದೇಶ ವಿದೇಶಗಳಿಂದ ಇವರ ಈ ಸಮಾರಂಭಕ್ಕೆ ಅನೇಕ ಗಣ್ಯರು ಆಗಮಿಸಿದ್ದರು. ಇವರ ಸ್ವಾಗತಕ್ಕೆ ಮುಕೇಶ್ ಅಂಬಾನಿ ಭರ್ಜರಿ ಪ್ಲಾನ್ ಮಾಡಿದ್ದರು. ಅತಿಥಿಗಳನ್ನು ಕರೆತರಲು ಮುಕೇಶ್ ಅಂಬಾನಿ ಮೂರು ಪಾಲ್ಕನ್ 2000 ಚಟುಗಳನ್ನು ಕಾಯ್ದಿರಿಸಿದ್ದರು ಮತ್ತು ಮುಂಬೈಗೆ ಕಳುಹಿಸಲು 100 ಖಾಸಗಿ ಜೆಟ್ ಗಳನ್ನು ಕಾಯ್ದೀರಿಸಿದ್ದರು. ಇದನ್ನು ಓದಿ : ವಿಮಾನ ಬುಕ್ ಮಾಡಲು ಅಂಬಾನಿ ಕುಟುಂಬದವರು ನೂರಾರು ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಮತ್ತು ಆಚರಣೆಗಳಿಗಾಗಿ 320 ಮಿಲಿಯನ್ ಡಾಲರ್ ಕರಿಗಿಂತ ಹೆಚ್ಚು ಖರ್ಚು ಮಾಡಿದೆ. ಪ್ರಯಾಣದ ಅನುಕೂಲಕ್ಕಾಗಿ 100 ಕ್ಕೂ ಹೆಚ್ಚು ಖಾಸಗಿ ವಿಮಾನಗಳನ್ನು ಕಾಯ್ದಿರಿಸಿದ್ದರು ಮತ್ತು ಅದಲ್ಲದೆ ಅಂಬಾನಿ ಕುಟುಂಬ ಕೇವಲ ಮದುವೆಗೆ ಮಾತ್ರವಲ್ಲದೆ ವಿದೇಶಿ ಅತಿಥಿಗಳಿಗೂ ದೇಶ ಸುತ್ತಿಸಿದರು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_121.txt b/zeenewskannada/data1_url7_1_to_200_121.txt new file mode 100644 index 0000000000000000000000000000000000000000..10933316b8f924786acc44e84bff291bc04dc0fd --- /dev/null +++ b/zeenewskannada/data1_url7_1_to_200_121.txt @@ -0,0 +1 @@ +ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ಗೌರವ್ ಗೊಗೊಯ್ ನೇಮಕ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯ ಸ್ಪೀಕರ್ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ವಿಪ್‌ಗಳನ್ನು ನೇಮಿಸುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ. ನವದೆಹಲಿ:ಕಾಂಗ್ರೆಸ್‌ನ ಗೌರವ್ ಗೊಗೊಯ್ ಲೋಕಸಭೆಯಲ್ಲಿ ಪಕ್ಷದ ಉಪ ನಾಯಕರಾಗಲಿದ್ದು, ಈ ನಿರ್ಧಾರದ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಕಳುಹಿಸಲಾಗಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯ ಸ್ಪೀಕರ್ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ವಿಪ್‌ಗಳನ್ನು ನೇಮಿಸುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಗೊಗೊಯ್ ಅವರು ಲೋಕಸಭೆಯಲ್ಲಿ ಪಕ್ಷದ ಉಪ ನಾಯಕರಾಗಿದ್ದರೆ, ಕೇರಳದಿಂದ ಎಂಟು ಬಾರಿ ಸಂಸದರಾಗಿರುವಅವರು ಪಕ್ಷದ ಮುಖ್ಯ ಸಚೇತಕರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.ವಿರುದುನಗರ ಸಂಸದ ಮಾಣಿಕ್ಕಂ ಟ್ಯಾಗೋರ್ ಮತ್ತು ಕಿಶನ್‌ಗಂಜ್ ಸಂಸದ ಮೊಹಮ್ಮದ್ ಜಾವೇದ್ ಲೋಕಸಭೆಯಲ್ಲಿ ಪಕ್ಷದ ವಿಪ್ ಆಗಲಿದ್ದಾರೆ ಎಂದು ಅವರು ಹೇಳಿದರು. ಈ ಹಿಂದೆ, ಪಕ್ಷವು ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಹೆಸರಿಸಿತ್ತು, ನಂತರ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಯಿತು. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಮತ್ತು ಭಾರತ ಪಕ್ಷಗಳು ಶಕ್ತಿಯುತವಾಗಿ ಜನರ ಸಮಸ್ಯೆಗಳ ಮೇಲೆ ಹೋರಾಟ ನಡೆಸಲಿವೆ ಎಂದು ವೇಣುಗೋಪಾಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_122.txt b/zeenewskannada/data1_url7_1_to_200_122.txt new file mode 100644 index 0000000000000000000000000000000000000000..3b99a796c7356ab63ff2f6aa3859a4299b25083e --- /dev/null +++ b/zeenewskannada/data1_url7_1_to_200_122.txt @@ -0,0 +1 @@ +ಮಧ್ಯಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿತ್ ಆರ್ಯ ಬಿಜೆಪಿಗೆ ಸೇರ್ಪಡೆ ಮಧ್ಯಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿತ್ ಆರ್ಯ ಶನಿವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.ಕೇವಲ ಮೂರು ತಿಂಗಳ ಹಿಂದಷ್ಟೇ ಅವರು ವೃತ್ತಿಯಿಂದ ನಿವೃತ್ತಿಯಾಗಿದ್ದರು. ನವದೆಹಲಿ:ಮಧ್ಯಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿತ್ ಆರ್ಯ ಶನಿವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.ಕೇವಲ ಮೂರು ತಿಂಗಳ ಹಿಂದಷ್ಟೇ ಅವರು ವೃತ್ತಿಯಿಂದ ನಿವೃತ್ತಿಯಾಗಿದ್ದರು. ಇದನ್ನೂ ಓದಿ: ವರದಿಯ ಪ್ರಕಾರ, ಭೋಪಾಲ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಆರ್ಯ ಅವರು ಬಿಜೆಪಿ ಮಧ್ಯಪ್ರದೇಶದ ಮುಖ್ಯಸ್ಥ ಡಾ ರಾಘವೇಂದ್ರ ಶರ್ಮಾ ಅವರ ಸದಸ್ಯತ್ವವನ್ನು ಸ್ವೀಕರಿಸಿದರು.ಜಸ್ಟಿಸ್ ಆರ್ಯ ಅವರು 1962 ರಲ್ಲಿ ಜನಿಸಿದ್ದು 1984 ರಲ್ಲಿ ವಕೀಲರಾಗಿ ದಾಖಲಾದರು. ಮುಂದೆ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ 2003 ರಲ್ಲಿ ಹಿರಿಯ ವಕೀಲರಾಗಿ ನೇಮಿಸಲಾಯಿತು.ಅವರು ಪ್ರಮುಖವಾಗಿ ನಾಗರಿಕ ಕಾನೂನು, ವಾಣಿಜ್ಯ ಕಾನೂನು, ಮಧ್ಯಸ್ಥಿಕೆ, ಆಡಳಿತಾತ್ಮಕ ಕಾನೂನು, ಸೇವಾ ಕಾನೂನು, ಕಾರ್ಮಿಕ. ಕಾನೂನು ಮತ್ತು ತೆರಿಗೆ ಕಾನೂನಿನಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಅಷ್ಟೇ ಅಲ್ಲದೆ ಅವರು ಕೇಂದ್ರ ಸರ್ಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟೆಲಿಕಾಂ ಇಲಾಖೆ, ಬಿಎಸ್ ಎನ್ ಎಲ್ ನೌಕರರ ರಾಜ್ಯ ವಿಮಾ ನಿಗಮ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ಪ್ರತಿನಿಧಿಸಿದರು.ಅವರು 2013 ರಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟ ಅವರು 2015 ರಲ್ಲಿ ಕಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಏಪ್ರಿಲ್ 27, 2024 ರಂದು ನಿವೃತ್ತರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_123.txt b/zeenewskannada/data1_url7_1_to_200_123.txt new file mode 100644 index 0000000000000000000000000000000000000000..7fd4ac44cee5e1004dcde17228e8d24a4b790ad2 --- /dev/null +++ b/zeenewskannada/data1_url7_1_to_200_123.txt @@ -0,0 +1 @@ +ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ? : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ? ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ? ನೀತಾ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ವಿಸ್ತಾರವಾದ ಮೆಹೆಂದಿ ವಿನ್ಯಾಸ ಸಕತ್ ವೈರಲ್ ಆಗಿದೆ. ಈ ಮೆಹೆಂದಿ ಸಾಮಾನ್ಯವಾಗಿರದೆ ವಿಭಿನ್ನ ರೀತಿಯಲ್ಲಿ ಮೂಡಿ ಬಂದಿತ್ತು ಎಂದು ಹೇಳಿಲಾಗಿದೆ. ಏನಿತ್ತು ಅಷ್ಟೊಂದು ಆಶ್ಚರ್ಯ ಪಡುವಂತದ್ದು ಎಂದರೆ ಇಲ್ಲಿದೆ ಇದನ್ನು ಓದಿ : ನೀತಾ ಅಂಬಾನಿ, ಮುಖೇಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್, ಆಕಾಶ್ ಅಂಬಾನಿ ಮತ್ತು ಹೆಚ್ಚಿನವರ ಹೆಸರುಗಳನ್ನು ಒಳಗೊಂಡಿತ್ತು ಅದರ ಜೊತೆಗೆ ಅಂಗೈ ಮೇಲೆ ರಾಧಾ-ಕೃಷ್ಣರ ಲಕ್ಷಣವನ್ನು ಒಳಗೊಂಡಿತ್ತು. ಇನ್‌ಸ್ಟಾಗ್ರಾಮ್ ನ ವೆಡ್ ಮಿ ಗುಡ್ ಪೇಜ್ ನಲ್ಲಿ ಅವರ ಮೆಹೆಂದಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : ಮೆಹೆಂದಿಯ ವಿವರವಾದ ಚಿತ್ರವನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ, “ಕ್ಲಾಸಿಕ್ ಇಂಡಿಯನ್ ವೆಡ್ಡಿಂಗ್ ಮೆಹೆಂದಿ ಸಂಪ್ರದಾಯದಿಂದ ಸ್ಫೂರ್ತಿ ಪಡೆದ ಶ್ರೀಮತಿ ನೀತಾ ಅಂಬಾನಿ ಅವರ ವಿನ್ಯಾಸವು ನವವಿವಾಹಿತರ ಹೆಸರುಗಳೊಂದಿಗೆ ಅವರ ಅಂಗೈಯಲ್ಲಿ ರಾಧಾ-ಕೃಷ್ಣ ಮೋಟಿಫ್ ಅನ್ನು ಹೊಂದಿದೆ, ಅನಂತ್ ಮತ್ತು ರಾಧಿಕಾ, ಮತ್ತು ಇಡೀ ಅಂಬಾನಿ ಕುಟುಂಬ ಅವಳ ಕೈ ಬೆನ್ನಿನ ಮೇಲೆ ಬರೆಯಿಸಿಕೊಂಡಿದ್ದಾರೆ. ಖ್ಯಾತ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ಅಂಬಾನಿ ನಿವಾಸದಲ್ಲಿ ಅನೇಕ ಸೆಲೆಬ್ರಿಟಿಗಳ ಕೈಗಳನ್ನು ತಮ್ಮ ಸೊಗಸಾದ ವಿನ್ಯಾಸಗಳಿಂದ ಅಲಂಕರಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_124.txt b/zeenewskannada/data1_url7_1_to_200_124.txt new file mode 100644 index 0000000000000000000000000000000000000000..86ca888db75a97a79b155cab9b29f961f0e6ad92 --- /dev/null +++ b/zeenewskannada/data1_url7_1_to_200_124.txt @@ -0,0 +1 @@ +: ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳು ಇವೆ..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮಹಿಳೆ ಯಾರು? ಉತ್ತರ: ಕಲ್ಪನಾ ಚಾವ್ಲಾ ಪ್ರಶ್ನೆ 2:ಭಾರತದ ರಾಷ್ಟ್ರಗೀತೆ "ಜನ ಗಣ ಮನ" ವನ್ನು ಮೂಲತಃ ಯಾವ ಭಾಷೆಯಲ್ಲಿ ಬರೆಯಲಾಗಿದೆ? ಉತ್ತರ: ಬಾಂಗ್ಲಾ ಪ್ರಶ್ನೆ 3:ಮಹಾತ್ಮ ಗಾಂಧಿಯವರ ಪೂರ್ಣ ಹೆಸರೇನು? ಉತ್ತರ: ಮೋಹನ್‌ದಾಸ್ ಕರಮಚಂದ್ ಗಾಂಧಿ ಪ್ರಶ್ನೆ 4:ಸಂಸತ್ತಿನ ಮೇಲ್ಮನೆ ಯಾವುದು? ಉತ್ತರ: ರಾಜ್ಯಸಭೆ ಪ್ರಶ್ನೆ 5:'ಟ್ರೇನ್ ಟು ಪಾಕಿಸ್ತಾನ್' ಕೃತಿಯನ್ನು ಬರೆದವರು ಯಾರು? ಉತ್ತರ: ಖುಷ್ವಂತ್ ಸಿಂಗ್ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತ್ಯಂತ ಕಡಿಮೆ ಯುದ್ಧ ಎಷ್ಟು ಕಾಲ ನಡೆಯಿತು? ಉತ್ತರ: 38 ನಿಮಿಷಗಳು ಪ್ರಶ್ನೆ 7:ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳು ಇವೆ..? ಉತ್ತರ: 28 ಪ್ರಶ್ನೆ 8:ಲಾಹೋರ್ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಯಾರು? ಉತ್ತರ: ಆಲಿಯಾ ನೀಲಂ ಪ್ರಶ್ನೆ 9:ಬಿಮ್‌ಸ್ಟೆಕ್ ಗುಂಪಿನಲ್ಲಿ ಎಷ್ಟು ದೇಶಗಳನ್ನು ಸೇರಿಸಲಾಗಿದೆ? ಉತ್ತರ: 7 ಪ್ರಶ್ನೆ 10:ಭಾರತದ ಪ್ರಾಜೆಕ್ಟ್-75i ಯಾವುದಕ್ಕೆ ಸಂಬಂಧಿಸಿದೆ? ಉತ್ತರ: ಜಲಾಂತರ್ಗಾಮಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_125.txt b/zeenewskannada/data1_url7_1_to_200_125.txt new file mode 100644 index 0000000000000000000000000000000000000000..1655584a630966abf3e84af808fe52b670c82b4b --- /dev/null +++ b/zeenewskannada/data1_url7_1_to_200_125.txt @@ -0,0 +1 @@ +2024: ಪಾಕ್ ಬಗ್ಗುಬಡಿದ ಟೀಮ್ ಇಂಡಿಯಾಗೆ ವಿಶ್ವ ಚಾಂಪಿಯನ್ ಪಟ್ಟ..! ಇಲ್ಲಿನ ಎಡ್ಜ್‌ಬಾಸ್ಟನ್ ನಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ವಿರುದ್ಧ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಬರ್ಮಿಂಗ್ಹ್ಯಾಮ್:ಇಲ್ಲಿನ ಎಡ್ಜ್‌ಬಾಸ್ಟನ್ ನಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ವಿರುದ್ಧ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ್ ಚಾಂಪಿಯನ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.ಪಾಕ್ ಪರವಾಗಿ ಶೋಯಬ್ ಮಲ್ಲಿಕ್ 36 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನೊಂದಿಗೆ 41 ರನ್ ಗಳಿಸಿದರು.ಇನ್ನೊಂದೆಡೆಗೆ ಕ್ರಮಾನ್ ಅಕ್ಮಲ್ 24,ಮಾಕ್ಸೂದ್ 21,ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.ಟೀಮ್ ಇಂಡಿಯಾ ಪರವಾಗಿ ಅನುರೀತ್ ಸಿಂಗ್ ಮೂರು ವಿಕೆಟ್ ಗಳನ್ನು ಕಬಳಿಸಿದರು. 🏆 — (@India_Champions) ಪಾಕ್ ತಂಡವು ನೀಡಿದ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು 19.1 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು.ಇಂಡಿಯಾ ಚಾಂಪಿಯನ್ಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಂಬಟಿ ರಾಯಡು 30 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದಾಗಿ 50 ರನ್ ಗಳಿಸಿದರೆ ಇನ್ನೊಂದೆಡೆಗೆ ಯುಸೂಪ್ ಪಠಾಣ್ ಕೇವಲ 16 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ನೆರವಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_126.txt b/zeenewskannada/data1_url7_1_to_200_126.txt new file mode 100644 index 0000000000000000000000000000000000000000..9a1637333876f21bcf9a3b04c6b5b690c89c66b6 --- /dev/null +++ b/zeenewskannada/data1_url7_1_to_200_126.txt @@ -0,0 +1 @@ +ಅಮೆಜಾನ್ ಪೇ ಜೊತೆ ಸಹಯೋಗ; ದೆಹಲಿ ಮೆಟ್ರೋ ಹೊಸ ಟಿಕೆಟ್ ವ್ಯವಸ್ಥೆ ಪ್ರಾರಂಭ : ದೆಹಲಿ ಮೆಟ್ರೋ ಪ್ರಯಾಣಿಕರು ಈಗ ಅಡಿಯಲ್ಲಿ ಟಿಕೆಟ್ ಆಯ್ಕೆ ಮೂಲಕ ಆನ್‌ಲೈನ್ ಪಾವತಿಸಿ ಟಿಕೆಟ್ ಪಡೆಯುವಂತೆ ಅಮೆಜಾನ್ ಪೇ ಜೊತೆ ಸಹಯೋಗ ಮಾಡಿಕೊಂಡಿದೆ. : ಲಕ್ಷಾಂತರ ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಆನ್‌ಲೈನ್ ಟಿಕೆಟ್ ವ್ಯವಸ್ಥೆಯನ್ನು ಸರಳಗೊಳಿಸಲು ಡಿಎಂಆರ್‌ಸಿ ನಿರ್ಧರಿಸಿದೆ. ಪ್ರಯಾಣಿಕರು ಈಗ ಮೂಲಕ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಟಿಕೆಟ್‌ಗಳನ್ನು ಪಡೆಯಬಹುದು. ಗುರುವಾರ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಮೂಲಕ ಪ್ರಯಾಣಿಕರಿಗೆ ಟಿಕೆಟ್ ಪಾವತಿಯನ್ನು ಸುಲಭಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಇದನ್ನು ಓದಿ : ಮೆಟ್ರೋ ಪ್ರಯಾಣಿಕರು ಈಗ ಟ್ಯಾಬ್ ಅಡಿಯಲ್ಲಿ ದೆಹಲಿ ಮೆಟ್ರೋ ಟಿಕೆಟ್ ಆಯ್ಕೆ ಮಾಡಬಹುದು. ಅವರು ತಮ್ಮ ನಿರ್ಗಮನ ಮತ್ತು ಗಮ್ಯಸ್ಥಾನ ಕೇಂದ್ರಗಳನ್ನು ಆಯ್ಕೆ ಮಾಡಬೇಕಾಗುತ್ತದೆ, ನಂತರ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಟಿಕೆಟ್ ಅನ್ನು ತಕ್ಷಣವೇ ಸ್ವೀಕರಿಸಲು ಆನ್‌ಲೈನ್ ಪಾವತಿಯನ್ನು ಮಾಡಬೇಕಾಗುತ್ತದೆ. ಈ ವಿಶಿಷ್ಟ ಟಿಕೆಟ್ ವ್ಯವಸ್ಥೆಯು ಪ್ರಯಾಣಿಕರಿಗೆ ಪ್ರಯಾಣದಲ್ಲಿರುವಾಗ ಸುಲಭವಾಗಿ ಮೆಟ್ರೋ ಟಿಕೆಟ್‌ಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ, ದೆಹಲಿ ಮೆಟ್ರೋದಲ್ಲಿ ಪ್ರತಿದಿನ ಪ್ರಯಾಣಿಸುವ ಲಕ್ಷಾಂತರ ಜನರಿಗೆ ತ್ವರಿತ, ಸಂಪರ್ಕವಿಲ್ಲದ ಮತ್ತು ತೊಂದರೆ-ಮುಕ್ತ ಅನುಭವವನ್ನು ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣಗಳನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ಎಎಫ್‌ಸಿ ಗೇಟ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್ ಮುಂದೆ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಟಿಕೆಟ್‌ಗಳಿಗಾಗಿ ಜೊತೆಗೆ ಪಾಲುದಾರಿಕೆಯು ದೈನಂದಿನ ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಪರಿಸರ ಸ್ನೇಹಿಯಾಗಲು ಅವರ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ : ಅಮೆಜಾನ್ ಪೇ ಇಂಡಿಯಾದ ನಿರ್ದೇಶಕರಾದ ಅನುರಾಧಾ ಅಗರ್ವಾಲ್, “ಅಮೆಜಾನ್ ಪೇನಲ್ಲಿ ಮೆಟ್ರೋ ಕ್ಯೂಆರ್ ಟಿಕೆಟ್ ವ್ಯವಸ್ಥೆಯನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ, ಇದು ಲಕ್ಷಾಂತರ ಜನರಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇದು ಟಿಕೆಟ್‌ಗಳನ್ನು ಖರೀದಿಸುವಾಗ ಟೋಕನ್‌ಗಳು ಮತ್ತು ನಗದು ಅಗತ್ಯವನ್ನು ತೆಗೆದುಹಾಕುತ್ತದೆ. ದೆಹಲಿ-ಎನ್‌ಸಿಆರ್‌ನ ವಿವಿಧ ಮಾರ್ಗಗಳಲ್ಲಿ ಮೆಟ್ರೋ ಪ್ರತಿದಿನ ಸುಮಾರು 6.5 ಮಿಲಿಯನ್ ಪ್ರಯಾಣಿಕರನ್ನು ಒಯ್ಯುತ್ತದೆ ಎಂದು ಡಿಎಂಆರ್‌ಸಿಯ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಅನುಜ್ ದಯಾಲ್ ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_127.txt b/zeenewskannada/data1_url7_1_to_200_127.txt new file mode 100644 index 0000000000000000000000000000000000000000..9761efdd6ea7582e119e8156a4d34b9f4fbe7831 --- /dev/null +++ b/zeenewskannada/data1_url7_1_to_200_127.txt @@ -0,0 +1 @@ +ರಾಧಿಕಾ ಮರ್ಚೆಂಟ್ ನಿರ್ಗಮನ ಸಮಾರಂಭಕ್ಕಾಗಿ ಧರಿಸಿದ್ದ ಕೆಂಪು ಚಿನ್ನದ ಕಸೂತಿ ಲೆಹೆಂಗಾ ವಿನ್ಯಾಸಗೊಳಿಸದವರು ಇವರೇ ನೋಡಿ.....! - : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು. : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಗುಜರಾತಿ ಕಲಾತ್ಮಕತೆಯನ್ನು ನೆನಪಿಸುವ ನಿಜವಾದ ಚಿನ್ನದ ಕರ್ಚೋಬಿ ಕೆಲಸದಿಂದ ಅಲಂಕರಿಸಲ್ಪಟ್ಟ ಬ್ಯಾಕ್‌ಲೆಸ್ ಬ್ಲೌಸ್ ಮತ್ತು ಬ್ರೊಕೇಡ್ ಸಿಲ್ಕ್ ಲೆಹೆಂಗಾ ಸ್ಕರ್ಟ್, ಸೂರ್ಯಾಸ್ತದ ವರ್ಣಗಳಲ್ಲಿ ಬನಾರಸಿ ಬ್ರೊಕೇಡ್ ಪ್ರಿಂಟ್‌ನಿಂದ ಒಳಗೊಂಡಿತ್ತು. ಈ ಮೂಲಕ ಸಾಂಸ್ಕೃತಿಕ ಗೌರವವನ್ನು ತೋರ್ಪಡಿಸಿದರು. ಮದುವೆಗೆ ಅಬು ಜಾನಿ ಸಂದೀಪ್ ಖೋಸ್ಲಾ ಅವರ ಸಾಂಪ್ರದಾಯಿಕ ದಂತ ಮತ್ತು ಕೆಂಪು ಲೆಹೆಂಗಾವನ್ನು ಧರಿಸಿದ್ದ ರಾಧಿಕಾ ಮರ್ಚೆಂಟ್ ಭಾವನಾತ್ಮಕ ನಿರ್ಗಮನ ಸಮಾರಂಭಕ್ಕಾಗಿ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು. ಇದನ್ನು ಓದಿ : ರಿಯಾ ಕಪೂರ್ ಅವರ ಶೈಲಿಯಲ್ಲಿ, ರಾಧಿಕಾ ಅವರ ವಿದೈ ಬೆಸ್ಪೋಕ್ ಕೌಚರ್ ಲೆಹೆಂಗಾವನ್ನು ಒಳಗೊಂಡಿತ್ತು.ರಾಧಿಕಾ, ಬನಾರಸಿ ರೇಷ್ಮೆ ದುಪಟ್ಟಾವನ್ನು ನಿಜವಾದ ಚಿನ್ನದ ಕಸೂತಿ ಮತ್ತು ರೇಶಮ್ ತನ್ನ ಭುಜದ ಮೇಲೆ ಹಾಕಿಕೊಂಡಿದ್ದರು. ಹಿರಾಲ್ ಭಾಟಿಯಾ ಮತ್ತು ಲವ್ಲೀನ್ ರಾಮಚಂದಾನಿ ಅವರು ರಾಧಿಕಾ ಅವರ ಮೇಕ್ಅಪ್ ಮತ್ತು ಹೇರ್ ಸ್ಟೈಲಿಂಗ್ ಮಾಡಿದ್ದರು. ರಾಧಿಕಾ ಅವರ ಆಭರಣಗಳು, ಅವರ ಕುಟುಂಬದ ಪರಂಪರೆಯ ಪ್ರತಿಬಿಂಬವಾಗಿದ್ದು, ಪೀಳಿಗೆಯಿಂದ ಬಂದ ಚರಾಸ್ತಿಯ ತುಣುಕುಗಳನ್ನು ಒಳಗೊಂಡಿತ್ತು.ಚಿನ್ನ, ವಜ್ರಗಳು ಮತ್ತು ಪಚ್ಚೆಗಳಿಂದ ಅಲಂಕರಿಸಲ್ಪಟ್ಟ ಅವಳ ಮೇಳವು ಚೋಕರ್, ನೆಕ್ಲೇಸ್, ಪೋಲ್ಕಿ ಕಿವಿಯೋಲೆಗಳು, ಬಾಜು ಬಂಧ್, ಕದಾಸ್, ಬಳೆಗಳು, ಹಾತ್ ಫೂಲ್, ಉಂಗುರಗಳು ಮತ್ತು ಮಾಂಗ್ ಟಿಕಾವನ್ನು ಒಳಗೊಂಡಿತ್ತು ಇದನ್ನು ಓದಿ : ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ರಾಧಿಕಾ ಮತ್ತು ಅನಂತ್ ಅಂಬಾನಿ ಅವರ ವಿವಾಹವು ಸ್ಟಾರ್-ಸ್ಟಾಡ್ ಅಫೇರ್ ಆಗಿತ್ತು, ಇದರಲ್ಲಿ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು. ಆಚರಣೆಯ ಉದ್ದಕ್ಕೂ ರಾಧಿಕಾ ಅವರ ಉಡುಗೆಯ ಆಯ್ಕೆಯು ಸಮಕಾಲೀನ ಫ್ಯಾಷನ್ ಮಿಶ್ರಣದೊಂದಿಗೆ ಗುಜರಾತಿ ಸಂಪ್ರದಾಯಗಳನ್ನು ಸತತವಾಗಿ ಆಚರಿಸುತ್ತಿತ್ತು. ಜುಲೈ 14 ರಂದು ಮದುವೆಯ ಆರತಕ್ಷತೆ 'ಮಂಗಲ್ ಉತ್ಸವ' ದೊಂದಿಗೆ ಆಚರಣೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_128.txt b/zeenewskannada/data1_url7_1_to_200_128.txt new file mode 100644 index 0000000000000000000000000000000000000000..59e86ca0b167af6c6d6b512e9bcf93847ffa63f0 --- /dev/null +++ b/zeenewskannada/data1_url7_1_to_200_128.txt @@ -0,0 +1 @@ +ಜಮ್ಮು ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಬಿದ್ದು 2 ಸಾವು, 25 ಜನರಿಗೆ ಗಾಯ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಬಸ್ಸೊಂದು ರಸ್ತೆಯಿಂದ ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಬಸ್ಸೊಂದು ರಸ್ತೆಯಿಂದ ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಮಿನಿ ಬಸ್ ಭಾಲೆಸ್ಸಾದಿಂದ ಥಾತ್ರಿಗೆ ತೆರಳುತ್ತಿದ್ದಾಗ ಬೆಳಿಗ್ಗೆ 10.25 ರ ಸುಮಾರಿಗೆ ಭತ್ಯಾಸ್ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಕ್ಷಕರು ಸ್ಥಳದಲ್ಲೇ ಒಬ್ಬ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.ಗಾಯಗೊಂಡ ಇತರ ಒಂಬತ್ತು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದೋಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_129.txt b/zeenewskannada/data1_url7_1_to_200_129.txt new file mode 100644 index 0000000000000000000000000000000000000000..c47d79fd3c2422f2bc99293d84a92d0adf74eb6f --- /dev/null +++ b/zeenewskannada/data1_url7_1_to_200_129.txt @@ -0,0 +1 @@ +ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ : ಮುಂಬೈಗೆ ಬಂದಿಳಿದ ಖ್ಯಾತ ರ‍್ಯಾಪರ್!!! ಜುಲೈ 12 ರಂದು ನಡೆಯಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ರಾಪರ್ ಯೋ ಯೋ ಹನಿ ಸಿಂಗ್ ಮುಂಬೈನಲ್ಲಿ ಕಾಣಿಸಿಕೊಂಡರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಪರ್ ಸ್ಮೈಲ್ ಮಾಡಿಕೊಂಡು ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು, ಅಂಬಾನಿ ಕುಟುಂಬವು ಮುಂಬೈನಲ್ಲಿರುವ ತಮ್ಮ ಸಾಂಪ್ರದಾಯಿಕ ನಿವಾಸವಾದ ಆಂಟಿಲಿಯಾದಲ್ಲಿ ರೋಮಾಂಚಕ 'ಹಲ್ದಿ' ಸಮಾರಂಭವನ್ನು ಆಯೋಜಿಸಿತ್ತು. ಅನಂತ್ ಮತ್ತು ರಾಧಿಕಾ ಅವರ ಅದ್ಧೂರಿ ವಿವಾಹದ ಮೊದಲು ಬುಧವಾರ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಈ ಅದ್ದೂರಿ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಬಾಲಿವುಡ್ ಗಣ್ಯರು ಭಾಗವಹಿಸಿದ್ದರು. ಅತಿಥಿಗಳಲ್ಲಿ ಅನಂತ್ ಅವರ ಚಿಕ್ಕಪ್ಪ ಮತ್ತು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಪತ್ನಿ, ಮಾಜಿ ನಟ ಟೀನಾ ಅಂಬಾನಿ ಅವರೊಂದಿಗೆ ಇದ್ದರು.ಹಳದಿ ಬಣ್ಣದ ಕುರ್ತಾ ಮತ್ತು ಕಪ್ಪು ಪೈಜಾಮಾವನ್ನು ಧರಿಸಿರುವ ಸಲ್ಮಾನ್ ಖಾನ್ ಶೀಘ್ರದಲ್ಲೇ ವಿವಾಹವಾಗಲಿರುವ ದಂಪತಿಗಳಿಗೆ ತಮ್ಮ ಆಶೀರ್ವಾದವನ್ನು ನೀಡಲು ಶೈಲಿಯಲ್ಲಿ ಆಗಮಿಸಿದರು. ರಣವೀರ್ ಸಿಂಗ್, ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಇನ್ನಿತರರು ಇದ್ದರು. ಗ್ರಹ ಶಾಂತಿ ಪೂಜೆ ಸಮಾರಂಭದಲ್ಲಿ ಅನಂತ್ ಮತ್ತು ರಾಧಿಕಾ ಭಾಗವಹಿಸಿದ್ದರು. ಗಾಯಕಿ ನಿಕಿತಾ ವಘೇಲಾ ಅವರು ಗ್ರಹ ಶಾಂತಿ ಮತ್ತು ಮಂಟಪ ಮುಹೂರ್ತ ಪೂಜೆಯ ಪ್ರಶಾಂತ ಕ್ಷಣಗಳನ್ನು ನಿರ್ಮಿಸಲಾಗಿತ್ತು. ಅಂದವಾದ ಆಭರಣಗಳಿಂದ ಅಲಂಕರಿಸಲ್ಪಟ್ಟ ಕೆನೆ ಮತ್ತು ಗೋಲ್ಡನ್ ಸೀರೆಯಲ್ಲಿ ರಾಧಿಕಾ ಅದ್ಭುತವಾಗಿ ಕಾಣುತ್ತಿದ್ದರೆ, ಅನಂತ್ ಅವರು ಚಿನ್ನದ ಜಾಕೆಟ್‌ನೊಂದಿಗೆ ಕೆಂಪು ಕುರ್ತಾವನ್ನು ಧರಿಸಿದ್ದರು. ವಿವಾಹ ಮಹೋತ್ಸವದ ಅಂಗವಾಗಿ, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಇತ್ತೀಚೆಗೆ ಜುಲೈ 2 ರಂದು ಪಾಲ್ಘರ್‌ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ಹಿಂದುಳಿದವರಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದರು. ಸಾಂಪ್ರದಾಯಿಕ ಹಿಂದೂ ವೈದಿಕ ಪದ್ಧತಿಗಳಿಗೆ ಬದ್ಧವಾಗಿ ವಿವಾಹ ಮಹೋತ್ಸವಗಳನ್ನು ಆಯೋಜಿಸಲಾಗಿದೆ. ಮುಖ್ಯ ಸಮಾರಂಭಗಳು ಶುಕ್ರವಾರ, ಜುಲೈ 12 ರಂದು ಶುಭ ವಿವಾಹ ಅಥವಾ ವಿವಾಹ ಕಾರ್ಯದೊಂದಿಗೆ ಪ್ರಾರಂಭವಾಗಿ ಮತ್ತು ಸಾಂಪ್ರದಾಯಿಕ ಭಾರತೀಯ ಉಡುಗೆಯನ್ನು ಧರಿಸುವ ಮೂಲಕ ಅತಿಥಿಗಳು ಉತ್ಸಾಹವನ್ನು ತೋರ್ಪಡಿಸಿದರು. ಜುಲೈ 13 ರ ಶನಿವಾರದಂದು ಶುಭ್ ಆಶೀರ್ವಾದ್ ಅವರೊಂದಿಗೆ ಆಚರಣೆಗಳು ಮುಂದುವರಿಯುತ್ತವೆ. ಅಂತಿಮ ಕಾರ್ಯಕ್ರಮವಾದ ಮಂಗಲ್ ಉತ್ಸವ ಅಥವಾ ವಿವಾಹದ ಆರತಕ್ಷತೆಯನ್ನು ಜುಲೈ 14 ರಂದು ಭಾನುವಾರ ನಿಗದಿಪಡಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ದಂಪತಿಗಳು ಜಾಮ್‌ನಗರದಲ್ಲಿ ಪೂರ್ವ-ವಿವಾಹದ ಹಬ್ಬಗಳ ಸರಣಿಯನ್ನು ಆಯೋಜಿಸಿದ್ದರು \ No newline at end of file diff --git a/zeenewskannada/data1_url7_1_to_200_13.txt b/zeenewskannada/data1_url7_1_to_200_13.txt new file mode 100644 index 0000000000000000000000000000000000000000..50fd8c9c6b84783f02663e7511915bb7d0b737f0 --- /dev/null +++ b/zeenewskannada/data1_url7_1_to_200_13.txt @@ -0,0 +1 @@ +ಕೃಷಿ ಪ್ರಶಸ್ತಿ ಯೋಜನೆಯಡಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಸ್ಪರ್ಧೆಗೆ ಅರ್ಜಿಗಳ ಆಹ್ವಾನ ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆ ಧಾರವಾಡ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಧಾರವಾಡ:ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆ ಧಾರವಾಡ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕೃಷಿ ಇಲಾಖೆಯ ಕೆ-ಕಿಸಾನ ಫೋರ್ಟಲ್‍ನಲ್ಲಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದೆ.ಸಿಟಿಜನ್ ಲಾಗಿನ್ ಅಥವಾ ಆರ್‍ಎಸ್‍ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸೇವಾಕೇಂದ್ರ ಅಥವಾ ಸ್ವತಃ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಸದರಿ ಪ್ರಶಸ್ತಿಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಎಫ್‍ಐಡಿ ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿಯುಳ್ಳ ರೈತರು ಸೆಪ್ಟೆಂಬರ್ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಬೆಳೆ ಕಟಾವು ಮಾಡುವ ವಿಧಾನ, ಸ್ಪರ್ಧಾತ್ಮಕ ಇಳುವರಿಯ ಮಾಹಿತಿ ಇತ್ಯಾದಿಗಳ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಇದನ್ನೂ ಓದಿ: ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಳೆ:ಮುಂಗಾರು ಹಂಗಾಮಿಗೆ ರಾಜ್ಯ ಮಟ್ಟಕ್ಕೆ ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಸೋಯಾ ಅವರೆ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ. ಜಿಲ್ಲಾ ಮಟ್ಟದ ಪ್ರಶಸ್ತಿಗೆ ಬೆಳೆ: ಜಿಲ್ಲಾ ಮಟ್ಟದ ಸ್ಪರ್ಧೆಗೆ ಮುಸುಕಿನಜೋಳ (ಮಳೆ ಆಶ್ರಿತ) ಹಾಗೂ ತಾಲೂಕಾ ಮಟ್ಟದ ಸ್ಪರ್ಧೆಗೆ ಧಾರವಾಡ ಹಾಗೂ ಹುಬ್ಬಳ್ಳಿ ನಗರ ತಾಲೂಕಿಗೆ ಸೋಯಾಅವರೆ (ಮಳೆಆಶ್ರಿತ), ಹುಬ್ಬಳ್ಳಿ, ಕಲಘಟಗಿ, ಅಳ್ನಾವರ, ನವಲಗುಂದ ತಾಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ) ಮತ್ತು ಅಣ್ಣಿಗೇರಿ, ಕುಂದಗೋಳ ತಾಲೂಕಿಗೆ ಶೇಂಗಾ (ಮಳೆಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ. 2024-25 ನೇ ಸಾಲಿನಲ್ಲಿಯೂ ಸಹ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೊತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಕೃಷಿ ಪ್ರಶಸ್ತಿಯನ್ನು ನೀಡಲು ಸರ್ಕಾರವು ಅನುಮೋದನೆ ನೀಡಿದೆ. ಆದ್ದರಿಂದ ಮಹಿಳೆಯರು ಸಹ ಪ್ರತ್ಯೇಕವಾಗಿ ಮಹಿಳಾ ವಿಭಾಗಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತ ರೈತರು, ರೈತ ಮಹಿಳೆಯರು ಸೆಪ್ಟೆಂಬರ 10, 2024 ರೊಳಗಾಗಿ ಆನಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿಬಹ್ಮದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_130.txt b/zeenewskannada/data1_url7_1_to_200_130.txt new file mode 100644 index 0000000000000000000000000000000000000000..e9349142b0307407ea84327f5830c5fd9d985c39 --- /dev/null +++ b/zeenewskannada/data1_url7_1_to_200_130.txt @@ -0,0 +1 @@ +: ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸಿಟ್ರಸ್ ಹಣ್ಣುಗಳಲ್ಲಿ ಯಾವ ಆಮ್ಲ ಕಂಡುಬರುತ್ತದೆ..? ಉತ್ತರ: ಸಿಟ್ರಿಕ್ ಆಮ್ಲ ಪ್ರಶ್ನೆ 2:ಅಶೋಕ ಚಕ್ರವರ್ತಿ ಯಾರ ಉತ್ತರಾಧಿಕಾರಿ..? ಉತ್ತರ: ಬಿಂದುಸಾರ ಪ್ರಶ್ನೆ 3:ಭಾರತೀಯ ಸಂವಿಧಾನವನ್ನು ಮೊದಲ ಬಾರಿಗೆ ಯಾವಾಗ ತಿದ್ದುಪಡಿ ಮಾಡಲಾಯಿತು..? ಉತ್ತರ: 1950 ಪ್ರಶ್ನೆ 4:ರೌಲತ್ ಕಾಯಿದೆಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು..? ಉತ್ತರ: 1919 ಪ್ರಶ್ನೆ 5:ಸಿಂಧೂ ಕಣಿವೆ ನಾಗರಿಕತೆಯ ಬಂದರು ಎಲ್ಲಿತ್ತು..? ಉತ್ತರ: ಲೋಥಲ್ ಇದನ್ನೂ ಓದಿ: ಪ್ರಶ್ನೆ 6:ಜೈನ ಧರ್ಮದಲ್ಲಿ ಮಹಾವೀರನನ್ನು ಏನೆಂದು ಪರಿಗಣಿಸಲಾಗಿದೆ..? ಉತ್ತರ: ಮೂಲ ಸಂಸ್ಥಾಪಕರು ಪ್ರಶ್ನೆ 7:ಇಸ್ರೋದ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಬೆಂಗಳೂರು ಪ್ರಶ್ನೆ 8:ಸಂಸತ್ತಿನಲ್ಲಿ ಯಾವ 2 ಸದನಗಳಿವೆ? ಉತ್ತರ: ಲೋಕಸಭೆ ಮತ್ತು ರಾಜ್ಯಸಭೆ ಪ್ರಶ್ನೆ 9:ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು? ಉತ್ತರ: ಗೋವಾ ಪ್ರಶ್ನೆ 10:ಭಾರತದಲ್ಲಿ ಯಾವ ನಗರವನ್ನು ಬ್ಲೂ ಸಿಟಿ ಎಂದು ಕರೆಯಲಾಗುತ್ತದೆ? ಉತ್ತರ: ಜೋಧಪುರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_131.txt b/zeenewskannada/data1_url7_1_to_200_131.txt new file mode 100644 index 0000000000000000000000000000000000000000..6b58ebcefc478f4501b6e9518af1642aa4078014 --- /dev/null +++ b/zeenewskannada/data1_url7_1_to_200_131.txt @@ -0,0 +1 @@ +ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸ್ಪತ್ರೆಗೆ ದಾಖಲು ಮೊನ್ನೆ ಮೊನ್ನೆಯಷ್ಟೇ, ಬುಧವಾರ (ಜುಲೈ 10) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಾಜನಾಥ್ ಸಿಂಗ್ ( ), ಮೋದಿ ಕ್ಯಾಬಿನೆಟ್ ನಲ್ಲಿ 2014ರಿಂದಲೂ ಕೇಂದ್ರ ಸಚಿವರಾಗಿದ್ದಾರೆ. ನವ ದೆಹಲಿ :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ನಿನ್ನೆ (ಗುರುವಾರ) ಬೆನ್ನು ನೋವಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ () ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಮ್ಸ್ ಆಸ್ಪತ್ರೆ ( ) ವತಿಯಿಂದ ಈ ಕುರಿತಂತೆ ಪತ್ರಿಕಾ ಹೇಳಿಕೆ ಹೊರಡಿಸಲಾಗಿದ್ದು( ) ಅವರ ಆರೋಗ್ಯ ಸ್ಥಿರವಾಗಿದ್ದು ಸದ್ಯ ವೈದ್ಯರು ಅವರ ಬೆನ್ನು ನೋವಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ- ಮೊನ್ನೆ ಮೊನ್ನೆಯಷ್ಟೇ, ಬುಧವಾರ (ಜುಲೈ 10) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ( ), ಮೋದಿ ಕ್ಯಾಬಿನೆಟ್ ನಲ್ಲಿ 2014ರಿಂದಲೂ ಕೇಂದ್ರ ಸಚಿವರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲೂ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಸತತ ಎರಡನೇ ಬಾರಿಗೆ ರಕ್ಷಣಾ ಸಚಿವರಾಗಿದ್ದಾರೆ. ಇದನ್ನೂ ಓದಿ- ರಾಜನಾಥ್ ಸಿಂಗ್ 1977-1980 ಮತ್ತು 2001-2003ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು 1991 ರಿಂದ 1992 ರವರೆಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು, 1999 ರಿಂದ 2000 ರವರೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಮೇಲ್ಮೈ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 2000-2002ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2003ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2009 ರಲ್ಲಿ ಅವರು 15ನೇ ಲೋಕಸಭೆಗೆ ಆಯ್ಕೆಯಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_132.txt b/zeenewskannada/data1_url7_1_to_200_132.txt new file mode 100644 index 0000000000000000000000000000000000000000..90d8b5f66690c9e38c22fb007ee4ebd20d6f8258 --- /dev/null +++ b/zeenewskannada/data1_url7_1_to_200_132.txt @@ -0,0 +1 @@ +ಅಗ್ನಿವೀರರಿಗೆ ಗುಡ್ ನ್ಯೂಸ್: ನಲ್ಲಿ ಶೇ 10% ಮೀಸಲಾತಿ ಘೋಷಣೆ ಕೆಲ ದಿನಗಳಿಂದ ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಪಡೆಗಳಲ್ಲಿ ಮಾಜಿ ಅಗ್ನಿಶಾಮಕ ಸಿಬ್ಬಂದಿಗೆ ಶೇ.10ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ.‘ಅಗ್ನಿಪಥ್’ ಯೋಜನೆಯಡಿ ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಯುವಕರಿಗೆ ಈ ಕ್ರಮದಿಂದ ಪರಿಹಾರ ದೊರೆಯಲಿದೆ. ನವದೆಹಲಿ:ಕೆಲ ದಿನಗಳಿಂದ ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಪಡೆಗಳಲ್ಲಿ ಮಾಜಿ ಅಗ್ನಿಶಾಮಕ ಸಿಬ್ಬಂದಿಗೆ ಶೇ.10ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ.‘ಅಗ್ನಿಪಥ್’ ಯೋಜನೆಯಡಿ ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಯುವಕರಿಗೆ ಈ ಕ್ರಮದಿಂದ ಪರಿಹಾರ ದೊರೆಯಲಿದೆ. ಇದನ್ನೂ ಓದಿ- ದೈಹಿಕವಾಗಿಯೂ ವಿನಾಯಿತಿ: ವಾಸ್ತವವಾಗಿ ಈ ಮೀಸಲಾತಿಯು ಕೇಂದ್ರೀಯ ಮೀಸಲು ಪೊಲೀಸ್ ಪಡೆ (), ಗಡಿ ಭದ್ರತಾ ಪಡೆ (), ಕೇಂದ್ರ ಕೈಗಾರಿಕಾ ಭದ್ರತಾ ಪಡೆ () ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ () ಸೇರಿದಂತೆ ಎಲ್ಲಾ ಕೇಂದ್ರೀಯ ಪಡೆಗಳಲ್ಲಿ ಅನ್ವಯಿಸುತ್ತದೆ. ಅಲ್ಲದೆ, ದೈಹಿಕ ಪರೀಕ್ಷೆಗಳಲ್ಲಿ ಅವರಿಗೆ ವಿನಾಯಿತಿ ನೀಡಲಾಗುವುದು. ಕೇಂದ್ರೀಯ ಪಡೆಗಳಿಗೆ ಸೇರುವ ಅವಕಾಶ: ಈ ಯೋಜನೆಯಡಿಯಲ್ಲಿ, ಅಗ್ನಿಪಥ್ ಯೋಜನೆಯಡಿಯಲ್ಲಿ ಸೇವೆಯನ್ನು ಪೂರ್ಣಗೊಳಿಸಿದ ಮಾಜಿ ಸೈನಿಕರು ನೇಮಕಾತಿ ಮೂಲಕ ಕೇಂದ್ರ ಪಡೆಗಳಿಗೆ ಸೇರಲು ಅವಕಾಶವನ್ನು ಪಡೆಯುತ್ತಾರೆ.ಇದಕ್ಕಾಗಿ ಅವರು ದೈಹಿಕ ದಕ್ಷತೆ ಪರೀಕ್ಷೆ () ಮತ್ತು ಲಿಖಿತ ಪರೀಕ್ಷೆ () ಅಥವಾ ಇತರ ಅಗತ್ಯವಿರುವ ಸಾಮರ್ಥ್ಯಗಳನ್ನು ಪೂರ್ಣಗೊಳಿಸಬೇಕು. ಇದನ್ನೂ ಓದಿ- ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸಿಐಎಸ್ಎಫ್ ಮಹಾನಿರ್ದೇಶಕ ನೀನಾ ಸಿಂಗ್, ಮಾಜಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ದೈಹಿಕ ಮತ್ತು ನೇಮಕಾತಿಯಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಮೊದಲ ವರ್ಷದಲ್ಲಿ ನೇಮಕಾತಿ ಸಮಯದಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಇದರ ನಂತರ, ಮುಂದಿನ ವರ್ಷದ ನೇಮಕಾತಿ ಸಮಯದಲ್ಲಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಈ ಮೂಲಕ ಸಿಐಎಸ್ಎಫ್ ಪೂರ್ವ ತರಬೇತಿ ಪಡೆದ ಸೇನಾ ಸಿಬ್ಬಂದಿಯನ್ನೂ ಪಡೆಯಲು ಸಾಧ್ಯವಾಗುತ್ತದೆ. ಗಡಿ ಭದ್ರತಾ ಪಡೆ ಬಿಎಸ್‌ಎಫ್‌ನ ಮಹಾನಿರ್ದೇಶಕ ನಿತಿನ್ ಅಗರ್ವಾಲ್ ಮಾತನಾಡಿ, ಅಗ್ನಿಶಾಮಕ ದಳದವರು ನಾಲ್ಕು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಸಂಪೂರ್ಣ ಶಿಸ್ತುಬದ್ಧ ಮತ್ತು ತರಬೇತಿ ಪಡೆದ ಸಿಬ್ಬಂದಿ. ಇದು ಬಿಎಸ್‌ಎಫ್‌ಗೆ ತುಂಬಾ ಒಳ್ಳೆಯದು ಏಕೆಂದರೆ ನಾವು ತರಬೇತಿ ಪಡೆದ ಸೈನಿಕರನ್ನು ಪಡೆಯುತ್ತಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ಸಂಕ್ಷಿಪ್ತ ತರಬೇತಿಯ ನಂತರ, ಅವರನ್ನು ಗಡಿಯಲ್ಲಿ ನಿಯೋಜಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_133.txt b/zeenewskannada/data1_url7_1_to_200_133.txt new file mode 100644 index 0000000000000000000000000000000000000000..a69e39b30340c60d2023ec0016a5a3899e337c8f --- /dev/null +++ b/zeenewskannada/data1_url7_1_to_200_133.txt @@ -0,0 +1 @@ +ಒಂದು ವರ್ಷದಲ್ಲಿ ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆ ದ್ವಿಗುಣ! ವಿದೇಶವನ್ನೇ ಇಷ್ಟಪಡ್ತಿರೋದೇಕೆ ಭಾರತೀಯರು? : ಮಾಧ್ಯಮ ವರದಿಗಳ ಪ್ರಕಾರ ಗುಜರಾತ್ ಯುವಜನತೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. :ಗುಜರಾತಿಗಳು ಭಾರತೀಯ ಪಾಸ್‌ಪೋರ್ಟ್ ತೊರೆಯುವ ಪ್ರವೃತ್ತಿ ಹೆಚ್ಚುತ್ತಿದೆ. 2021 ರಿಂದ ಇಲ್ಲಿಯವರೆಗೆ, 1187 ಗುಜರಾತಿಗಳು ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳಲ್ಲಿ ನೆಲೆಸಿದ್ದಾರೆ. ಗುಜರಾತಿಗಳಿಗೆ ಕೆನಡಾ ಮೊದಲ ಆಯ್ಕೆಯಾಗುತ್ತಿದೆ ಎಂಬುದು ವರದಿಗಳಲ್ಲಿ ಬಹಿರಂಗವಾಗಿದೆ. ಇದನ್ನೂ ಓದಿ: ಮಾಧ್ಯಮ ವರದಿಗಳ ಪ್ರಕಾರಯುವಜನತೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಕೆನಡಾದ ಪೌರತ್ವ ಪಡೆದ ನಂತರ ಅವರು ಭಾರತೀಯ ಪೌರತ್ವವನ್ನು ತ್ಯಜಿಸಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಜನವರಿ 2021 ರಿಂದ 1187 ಗುಜರಾತಿಗಳು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಮಾಹಿತಿಯ ಪ್ರಕಾರ, 2023 ರಲ್ಲಿ 485 ಪಾಸ್‌ಪೋರ್ಟ್‌ಗಳನ್ನು ಸರೆಂಡರ್ ಮಾಡಲಾಗಿದೆ, ಇದು 2022 ಕ್ಕಿಂತ ದ್ವಿಗುಣ. ಇವರಲ್ಲಿ ಹೆಚ್ಚಿನವರು 30 ರಿಂದ 45 ರ ವಯೋಮಾನದವರು. ಇವರೆಲ್ಲಾ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಖಿಲ ಭಾರತ ಅಂಕಿಅಂಶಗಳನ್ನು ನೋಡುವುದಾದರೆ, 2014 ಮತ್ತು 2022ರ ನಡುವೆ 22,300 ಗುಜರಾತಿಗಳು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಈ ಸಂಖ್ಯೆ ದೆಹಲಿ (60,414) ಮತ್ತು ಪಂಜಾಬ್ (28,117) ನಂತರ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೋವಿಡ್ ನಂತರ ಪಾಸ್‌ಪೋರ್ಟ್ ಸರೆಂಡರ್’ನಲ್ಲಿ ಏರಿಕೆಯಾಗಿದೆ. ಇದಕ್ಕೆ ಒಂದು ಕಾರಣವೆಂದರೆ ರಾಯಭಾರ ಕಚೇರಿಗಳನ್ನು ಪುನರಾರಂಭಿಸುವುದು ಮತ್ತು ಪೌರತ್ವ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದು. ವಿದೇಶಕ್ಕೆ ಹೋಗುವ ಹೆಚ್ಚಿನ ಯುವಕರು ಓದಲು ಹೋಗಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಇದಲ್ಲದೇ, ಜನರು ಉತ್ತಮ ಜೀವನಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಉತ್ತಮ ಮೂಲಸೌಕರ್ಯ ಮತ್ತು ಜೀವನಶೈಲಿಗಾಗಿ ಉದ್ಯಮಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೂಡಿಕೆದಾರರ ವೀಸಾ ಸಲಹೆಗಾರ ಲಲಿತ್ ಅಡ್ವಾಣಿ ಹೇಳುತ್ತಾರೆ. ಭಾರತದಲ್ಲಿ ಉತ್ತಮ ಜೀವನಮಟ್ಟ ಹೊಂದಿರುವವರು ಕೂಡ ಮಾಲಿನ್ಯ, ಹದಗೆಟ್ಟ ರಸ್ತೆಗಳಂತಹ ಸಮಸ್ಯೆಗಳಿಂದ ವಿದೇಶಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ಸರೆಂಡರ್ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_134.txt b/zeenewskannada/data1_url7_1_to_200_134.txt new file mode 100644 index 0000000000000000000000000000000000000000..f58f5f16c061acb3855f4f6487488c54b1ff28ad --- /dev/null +++ b/zeenewskannada/data1_url7_1_to_200_134.txt @@ -0,0 +1 @@ +: ಪೇಪರ್ ಲೀಕ್ ಕಿಂಗ್ ಪಿನ್ ರಾಕೇಶ್ ರಂಜನ್ ಸಿಬಿಐ ವಶಕ್ಕೆ ರಾಕೇಶ್‌ನನ್ನು ಹಿಡಿಯಲು ಸಿಬಿಐ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ರಾಕೇಶ್ ರಂಜನ್ ಅವರ ಹುಡುಕಾಟದಲ್ಲಿ, ಪಾಟ್ನಾ, ಕೋಲ್ಕತ್ತಾ ಮತ್ತು ಪಾಟ್ನಾ ಸುತ್ತಮುತ್ತಲಿನ ಇನ್ನೂ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ನವದೆಹಲಿ:ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ ಕಿಂಗ್ ಪಿನ್ ರಾಕೇಶ್ ರಂಜನ್ ಅಲಿಯಾಸ್ ರಾಕಿಯನ್ನು ಪಾಟ್ನಾದಿಂದ ಬಂಧಿಸಿದೆ. ರಾಕೇಶ್‌ನನ್ನು ಹಿಡಿಯಲು ಸಿಬಿಐ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ರಾಕೇಶ್ ರಂಜನ್ ಅವರ ಹುಡುಕಾಟದಲ್ಲಿ, ಪಾಟ್ನಾ, ಕೋಲ್ಕತ್ತಾ ಮತ್ತು ಪಾಟ್ನಾ ಸುತ್ತಮುತ್ತಲಿನ ಇನ್ನೂ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ರಾಕೇಶ್ ತನ್ನ ಪತ್ನಿಯ ಮೇಲ್ ಐಡಿಯಿಂದ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈಗ ಅದೇ ಐಪಿ ವಿಳಾಸವನ್ನು ಪತ್ತೆಹಚ್ಚಿದಅವರನ್ನು ತಲುಪಿತು. ಆರೋಪಿ ರಾಕೇಶ್ ರಂಜನ್ ನನ್ನು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 10 ದಿನಗಳ ಕಾಲ ವಶಕ್ಕೆ ಪಡೆದಿದೆ. ರಾಕೇಶ್ ರಂಜನ್ ಅಲಿಯಾಸ್ ರಾಕಿ ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಎಂದು ಹೇಳಲಾಗುತ್ತಿದೆ, ಆದರೆ ಸಿಬಿಐ ಅವರನ್ನು ಸರಿಯಾದ ಸಮಯಕ್ಕೆ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ರಾಕಿ ಮುಖ್ಯವಾಗಿ ಬಿಹಾರದ ನವಾಡ ನಿವಾಸಿಯಾಗಿದ್ದು, ಆತನ ಹೆಸರು ರಾಕೇಶ್. ಕೆಲವು ವರ್ಷಗಳಿಂದ ಅವರು ರಾಂಚಿಯಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಚಿಂಟು, ಮುಖೇಶ್, ಮನೀಶ್ ಮತ್ತು ಅಶುತೋಷ್ ಅವರನ್ನು ವಿಚಾರಣೆ ನಡೆಸಿದಾಗ ಸಿಬಿಐ ರಾಕೇಶ್ ಬಗ್ಗೆ ಸುಳಿವು ಸಿಕ್ಕಿದೆ. ಪೇಪರ್ ಲೀಕ್ ಆದ ನಂತರ ರಾಕಿ ಪ್ರಶ್ನೆಗಳನ್ನು ಬಿಡಿಸಿ ಚಿಂಟು ಮೊಬೈಲ್ ಗೆ ಕಳುಹಿಸಿದ್ದ ಎನ್ನಲಾಗಿದೆ. ರಾಕೇಶ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿಂಟು ಅವರಿಂದ ಹೊರತೆಗೆಯಲಾಗುತ್ತಿದೆ. ಸಂಜೀವ್ ಮುಖಿಯ ಬಗ್ಗೆಯೂ ಚಿಂಟು ಅವರಿಂದ ಮಾಹಿತಿ ಪಡೆಯಲಾಗುತ್ತಿದೆ, ಏಕೆಂದರೆ ಅವರು ಸಂಜೀವ್ ಅವರ ಸೊಸೆಯ ಪತಿಯಾಗಿದ್ದಾರೆ. ಸಂಜೀವ್ ಮುಖಿಯಾ ನೇಪಾಳಕ್ಕೆ ಪಲಾಯನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇತರ ಆರೋಪಿಗಳಾದ ಮನೀಶ್ ಮತ್ತು ಅಶುತೋಷ್ ಅವರು 35 ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ಕಂಠಪಾಠ ಮಾಡಲು ವ್ಯವಸ್ಥೆ ಮಾಡಿದ್ದರು. ಚಿಂಟು ಸೂಚನೆ ಮೇರೆಗೆ ಮನೀಶ್ ಮತ್ತು ಅಶುತೋಷ್ ಈ ಕೃತ್ಯ ಎಸಗಿದ್ದಾರೋ ಅಥವಾ ಬೇರೆಯವರೂ ಮಾರ್ಗದರ್ಶನ ಮಾಡುತ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಇದನ್ನೂ ಓದಿ- ಮನೀಶ್ ಮತ್ತು ಅಶುತೋಷ್ ಅವರು ಜೂನ್ 4 ಮತ್ತು 5 ರಂದು ಪಾಟ್ನಾದ ಪ್ಲೇ ಲರ್ನ್ ಸ್ಕೂಲ್‌ನಲ್ಲಿ ಅಭ್ಯರ್ಥಿಗಳನ್ನು ಹೋಸ್ಟ್ ಮಾಡಿದ್ದಾರೆ ಎಂಬ ಆರೋಪವೂ ಇದೆ. ಈ ಶಾಲೆಯಲ್ಲಿ, ಅಭ್ಯರ್ಥಿಗಳು ಸೋರಿಕೆಯಾದ ಪ್ರಶ್ನೆಗಳಿಗೆ ಉತ್ತರಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_135.txt b/zeenewskannada/data1_url7_1_to_200_135.txt new file mode 100644 index 0000000000000000000000000000000000000000..8bb1e2154ef8bfe8acd638e92d5b7f2e1280352a --- /dev/null +++ b/zeenewskannada/data1_url7_1_to_200_135.txt @@ -0,0 +1 @@ +- 2024 ರ ಪರೀಕ್ಷೆಯಲ್ಲಿ ಯಾವುದೇ ಸಾಮೂಹಿಕ ನಕಲು ಇಲ್ಲ: ಕೇಂದ್ರ ಸರ್ಕಾರ ನೀಟ್‌-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಗೆ ಮುನ್ನಾ ದಿನವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಸಲ್ಲಿಕೆಯಲ್ಲಿ, ಯಾವುದೇ ಸಾಮೂಹಿಕ ಅವ್ಯವಹಾರದ ಯಾವುದೇ ಸೂಚನೆಯಿಲ್ಲ ಎಂದು ಕೇಂದ್ರವು ಬುಧವಾರ ಹೇಳಿದೆ. ನವದೆಹಲಿ:ನೀಟ್‌-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಗೆ ಮುನ್ನಾ ದಿನವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಸಲ್ಲಿಕೆಯಲ್ಲಿ, ಯಾವುದೇ ಸಾಮೂಹಿಕ ಅವ್ಯವಹಾರದ ಯಾವುದೇ ಸೂಚನೆಯಿಲ್ಲ ಎಂದು ಕೇಂದ್ರವು ಬುಧವಾರ ಹೇಳಿದೆ. ಇದನ್ನೂ ಓದಿ- ಗೆ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ, 2024-25ರ ಶೈಕ್ಷಣಿಕ ವರ್ಷಕ್ಕೆ, ಪದವಿಪೂರ್ವ ಸೀಟುಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜುಲೈ ಮೂರನೇ ವಾರದಿಂದ ನಾಲ್ಕು ಸುತ್ತುಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರವು ಪ್ರಕಟಿಸಿದೆ.ಈ ವಿಶ್ಲೇಷಣೆಯು ಅಂಕಗಳ ವಿತರಣೆಯು ಸಾಕಷ್ಟು ಸಾಮಾನ್ಯವಾಗಿದೆ ಎಂದು ಸೂಚಿಸುತ್ತದೆ ಮತ್ತು ಯಾವುದೇ ಬಾಹ್ಯ ಅಂಶಗಳಿಲ್ಲ ಎಂದು ತೋರುತ್ತದೆ, ಇದು ಅಂಕಗಳ ವಿತರಣೆಯ ಮೇಲೆ ಪ್ರಭಾವ ಬೀರುತ್ತದೆ" ಎಂದು ಎನ್ಟಿಎ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇದನ್ನೂ ಓದಿ- ವಿವಾದಿತ ನೀಟ್-ಯುಜಿ 2024ರ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಗುರುವಾರ ವಿಚಾರಣೆ ನಡೆಸಲಿದೆ.ಈ ಮನವಿಯು ಮೇ 5 ರ ಪರೀಕ್ಷೆಯಲ್ಲಿ ಅಕ್ರಮಗಳು ಮತ್ತು ಅವ್ಯವಹಾರಗಳ ಆರೋಪಗಳನ್ನು ಒಳಗೊಂಡಿದೆ ಮತ್ತು ಅದನ್ನು ಹೊಸದಾಗಿ ನಡೆಸಲು ನಿರ್ದೇಶನವನ್ನು ಕೋರಿದೆ. ಬುಧವಾರ ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್‌ನಲ್ಲಿ, ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅಡಿಯಲ್ಲಿ ಶಿಕ್ಷಣ ಸಚಿವಾಲಯವು - 2024 ರಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ಫಲಿತಾಂಶಗಳ ಸಂಪೂರ್ಣ ಡೇಟಾ ವಿಶ್ಲೇಷಣೆಯನ್ನು ನಡೆಸುವಂತೆ ಐಐಟಿ ಮದ್ರಾಸ್‌ನ ನಿರ್ದೇಶಕರಿಗೆ ವಿನಂತಿಸಿದೆ ಎಂದು ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_136.txt b/zeenewskannada/data1_url7_1_to_200_136.txt new file mode 100644 index 0000000000000000000000000000000000000000..d3917ce8be46dc53f189997642ad0e103c16a809 --- /dev/null +++ b/zeenewskannada/data1_url7_1_to_200_136.txt @@ -0,0 +1 @@ +: ಯಾವ ದೇಶವು ವಿಶ್ವದಲ್ಲಿ ಅತಿಹೆಚ್ಚು ಸಾಕ್ಷರತೆಯನ್ನು ಹೊಂದಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿದವರು ಯಾರು? ಉತ್ತರ: ಆಲ್ಬರ್ ಐನ್ಸ್ಟೈನ್ ಪ್ರಶ್ನೆ 2:ʼಹಿಂದ್ ಸ್ವರಾಜ್ʼ ಕೃತಿಯನ್ನು ರಚಿಸಿದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 3: ವಿಶ್ವಪ್ರಸಿದ್ಧ ವರ್ಣಚಿತ್ರ ʼಮೋನಾಲಿಸಾʼವನ್ನು ಚಿತ್ರಿಸಿದವರು ಯಾರು? ಉತ್ತರ: ಲಿಯೊನಾರ್ಡೊ ಡಾ ವಿನ್ಸಿ ಪ್ರಶ್ನೆ 4:ಯಾವ ದೇಶವನ್ನು ಉದಯಿಸುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 5:ಯಾವ ವರ್ಷದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು? ಉತ್ತರ: 1947 ಇದನ್ನೂ ಓದಿ: ಪ್ರಶ್ನೆ 6:ಪ್ರಪಂಚದಲ್ಲಿ ಯಾವ ನದಿಯು ಅತಿ ಉದ್ದವಾಗಿದೆ? ಉತ್ತರ: ನೈಲ್ ಪ್ರಶ್ನೆ 7:ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ? ಉತ್ತರ: 206 ಪ್ರಶ್ನೆ 8:ವಿಶ್ವಪ್ರಸಿದ್ಧ 'ಹ್ಯಾಮ್ಲೆಟ್' ನಾಟಕವನ್ನು ಬರೆದವರು ಯಾರು? ಉತ್ತರ: ವಿಲಿಯಂ ಶೇಕ್‌ಸ್ಪಿಯರ್ ಪ್ರಶ್ನೆ 9:ಕಂಪ್ಯೂಟರ್‌ನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಚಾರ್ಲ್ಸ್ ಬ್ಯಾಬೇಜ್ ಪ್ರಶ್ನೆ 10:ಯಾವ ದೇಶವು ವಿಶ್ವದಲ್ಲಿ ಅತಿಹೆಚ್ಚು ಸಾಕ್ಷರತೆಯನ್ನು ಹೊಂದಿದೆ? ಉತ್ತರ: ಫಿನ್ಲ್ಯಾಂಡ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_137.txt b/zeenewskannada/data1_url7_1_to_200_137.txt new file mode 100644 index 0000000000000000000000000000000000000000..49476b985e3b952f661090540ebf4eaa75aa3232 --- /dev/null +++ b/zeenewskannada/data1_url7_1_to_200_137.txt @@ -0,0 +1 @@ +ಬದಲಾಗುವುದು 3 ಮತ್ತು 6 ನೇ ತರಗತಿ ಪಠ್ಯಪುಸ್ತಕ ! ಪಠ್ಯಕ್ರಮ ಗೊಂದಲಕ್ಕೆ ಸ್ಪಷ್ಟನೆ ನೀಡಿದ 2024-25ರ ಶೈಕ್ಷಣಿಕ ವರ್ಷಕ್ಕೆ ತನ್ನ ಪಠ್ಯಕ್ರಮದ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಿದೆ. 3 ಮತ್ತು 6 ನೇ ತರಗತಿಗಳನ್ನು ಹೊರತುಪಡಿಸಿ ಬೇರೆ ತರಗತಿಗಳ ಪಠ್ಯಪುಸ್ತಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದೆ. ಬೆಂಗಳೂರು :ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 2024-25ರ ಶೈಕ್ಷಣಿಕ ವರ್ಷದ ಪಠ್ಯಕ್ರಮದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. 3 ಮತ್ತು 6 ನೇ ತರಗತಿ ಹೊರತುಪಡಿಸಿ ಎಲ್ಲಾ ತರಗತಿಗಳಿಗೆ ಹಿಂದಿನ ವರ್ಷದ ಪಠ್ಯಪುಸ್ತಕಗಳನ್ನೇ ಬಳಸುವುದನ್ನು ಮುಂದುವರಿಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಇತ್ತೀಚಿನ ವರದಿ ಪ್ರಕಾರ,ಪಠ್ಯಕ್ರಮದ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ. ಇದರಲ್ಲಿ ಶೈಕ್ಷಣಿಕ ವಿಷಯ, ಪರೀಕ್ಷೆಯ ಪಠ್ಯಕ್ರಮಗಳು,ಕಲಿಕೆಯ ಫಲಿತಾಂಶಗಳು, ಶಿಕ್ಷಣ ಅಭ್ಯಾಸಗಳು ಮತ್ತು ಮೌಲ್ಯಮಾಪನ ಮಾರ್ಗಸೂಚಿಗಳು ಸೇರಿವೆ. ಇದನ್ನೂ ಓದಿ : ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಳವಡಿಸಿಕೊಳ್ಳುವುದರೊಂದಿಗೆ (--2023), ಶಾಲೆಗಳು ತಮ್ಮ ಅಭ್ಯಾಸಗಳನ್ನು ಹೊಸ ಚೌಕಟ್ಟಿನ ಶಿಫಾರಸುಗಳೊಂದಿಗೆ ಜೋಡಿಸಲು ಸೂಚಿಸಲಾಗಿದೆ. ಇದು ವಿಷಯ, ಶಿಕ್ಷಣ ತಂತ್ರಗಳು,ಮೌಲ್ಯಮಾಪನ ವಿಧಾನಗಳು ಮತ್ತು ಮಂಡಳಿಯಿಂದ ತಿಳಿಸಲಾದ ಇತರ ಸಂಬಂಧಿತ ಕ್ಷೇತ್ರಗಳ ಮೇಲಿನ ಮಾರ್ಗಸೂಚಿಗಳನ್ನು ಒಳಗೊಂಡಿದೆ. 3 ಮತ್ತು 6 ನೇ ತರಗತಿಗಳಿಗೆ ಹೊಸ ಪಠ್ಯಕ್ರಮಗಳು ಮತ್ತು ಪಠ್ಯಪುಸ್ತಕಗಳು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು,ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದುಮಾಹಿತಿ ನೀಡಿದೆ. ಇದನ್ನೂ ಓದಿ : ಮುಂಬರುವ ಶೈಕ್ಷಣಿಕ ವರ್ಷಕ್ಕೆ ಈ ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಬಳಸಲು ಶಾಲೆಗಳಿಗೆ ಸೂಚಿಸಲಾಗಿದೆ.ಹೆಚ್ಚುವರಿಯಾಗಿ, 6 ನೇ ತರಗತಿಗೆ ಬ್ರಿಡ್ಜ್ ಕೋರ್ಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ. --2023 ನೊಂದಿಗೆ ಜೋಡಿಸಲಾದ ಹೊಸ ಶಿಕ್ಷಣ ಅಭ್ಯಾಸಗಳು ಮತ್ತು ಅಧ್ಯಯನದ ಕ್ಷೇತ್ರಗಳಿಗೆ ಪರಿವರ್ತನೆಯನ್ನು ಸುಲಭಗೊಳಿಸಲು 3 ನೇ ತರಗತಿಗೆ ಸಂಕ್ಷಿಪ್ತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಸಂಪನ್ಮೂಲಗಳನ್ನು ಎನ್‌ಸಿಇಆರ್‌ಟಿಯಿಂದ ಸ್ವೀಕರಿಸಿದ ನಂತರ ಆನ್‌ಲೈನ್‌ನಲ್ಲಿ ಶಾಲೆಗಳಿಗೆ ಒದಗಿಸಲಾಗುತ್ತದೆ.ರಾಷ್ಟ್ರೀಯ ಶಿಕ್ಷಣ ನೀತಿ 2020 (-2020) ನಲ್ಲಿ ಕಲ್ಪಿಸಲಾಗಿರುವ ಹೊಸ ಬೋಧನಾ-ಕಲಿಕೆಯ ದೃಷ್ಟಿಕೋನಗಳೊಂದಿಗೆ ಅವರನ್ನು ಪರಿಚಿತಗೊಳಿಸಲು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರಿಗೆ ಸಾಮರ್ಥ್ಯ-ವರ್ಧನೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_138.txt b/zeenewskannada/data1_url7_1_to_200_138.txt new file mode 100644 index 0000000000000000000000000000000000000000..bacfe5f89ec253901f8e9c38a84e6653cd94c686 --- /dev/null +++ b/zeenewskannada/data1_url7_1_to_200_138.txt @@ -0,0 +1 @@ +ಅನಂತ್ ಅಂಬಾನಿ - ರಾಧಿಕಾ ಮದುವೆ : ಮುಂಬೈ ಹೋಟೆಲ್‌ಗಳಿಗೆ ಭಾರೀ ಬೇಡಿಕೆ!! ಈ ಹೋಟೆಲ್ ಗಳ ದರ ಹೆಚ್ಚಳ.. : ಅನಂತ ಅಂಬಾನಿ ಮದುವೆ ಇದೇ ತಿಂಗಳ 12ರಂದು ಮುಂಬೈ ನಲ್ಲಿ ನಡೆಯಲಿದ್ದು, ಮುಂಬೈ ನಲ್ಲಿರುವ ಹೋಟೆಲ್ ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದ್ದು ಹೋಟೆಲ್ ಗಳು ದರವನ್ನು ಹೆಚ್ಚಿಸಿವೆ. : ಅಂಬಾನಿ ಮನೆಯಲ್ಲಿ ನಡೆಯಲಿರುವ ಮದುವೆಗೆ ಸೆಲೆಬ್ರಿಟಿಗಳು ಮುಂಬೈಗೆ ಬರುತ್ತಿರುವ ಹಿನ್ನೆಲೆ ಅವರಿಗೆ ಉಳಿದುಕೊಳ್ಳಲು ಸ್ಟಾರ್ ಹೋಟೆಲ್‌ಗಳು ಬೇಕು, ಇದರಿಂದ ಇದನ್ನರಿತ ಮುಂಬೈನ ಹೋಟೆಲ್‌ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ ಮತ್ತು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎರಡು ಪ್ರಮುಖ ಹೋಟೆಲ್‌ಗಳು ದರವನ್ನು ಹೆಚ್ಚಿಸಿವೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಜೂನ್ 12 ರಂದು ವಿವಾಹವಾಗಲಿದ್ದಾರೆ. ಈ ಮದುವೆ ಸಮಾರಂಭಗಳು ಸತತ ಮೂರ್ನಾಲ್ಕು ದಿನಗಳ ಕಾಲ ನಡೆಯುತ್ತವೆ. ಮದುವೆಗೆ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಅವರಿಗೆ ಉಳಿದುಕೊಳ್ಳಲು ಸ್ಟಾರ್ ಹೋಟೆಲ್‌ಗಳು ಬೇಕಾದ್ದರಿಂದ ಮುಂಬೈನ ಹೋಟೆಲ್‌ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ ಇದನ್ನು ಓದಿ : ಜುಲೈ 10 ರಿಂದ 15 ರವರೆಗೆ ಇಲ್ಲಿನ ಹೋಟೆಲ್ ಬೆಲೆಗಳು ಗಗನಕ್ಕೇರಿವೆ. ಸಾಮಾನ್ಯವಾಗಿ ಇಲ್ಲಿ ಒಂದು ರಾತ್ರಿ ಹೋಟೆಲ್ ಬಾಡಿಗೆ ರೂ. 13,000. ಆದರೆ ಈ ಹೋಟೆಲ್‌ಗಳು ಅಂಬಾನಿ ಮದುವೆಯ ದಿನಾಂಕದಂದು ರಾತ್ರಿಗೆ 91,350 ರೂ ಏರಿಸಿವೆ. ಪ್ರಯಾಣ ಮತ್ತು ಹೋಟೆಲ್ ವೆಬ್‌ಸೈಟ್‌ಗಳ ಪ್ರಕಾರ, ಟ್ರೈಡೆಂಟ್ ನಲ್ಲಿ ಕೊಠಡಿ ದರಗಳು ಹೆಚ್ಚು ಬದಲಾಗುತ್ತವೆ. 10,000, ಬಾಡಿಗೆ ಜೂನ್ 15 ರ ಹೊತ್ತಿಗೆ 17,000 ತಲುಪಿತು. ದರಗಳು ಜುಲೈ 9 ರಂದು ರೂ 13,000 ರಿಂದ ಜುಲೈ 14 ರಂದು ರೂ 91,350 ಕ್ಕೆ ಏರಿಕೆಯಾಗಿದೆ. ಇತರ ಪಂಚತಾರಾ ಹೋಟೆಲ್‌ಗಳಾದ ಗ್ರ್ಯಾಂಡ್ ಹಯಾಟ್, ತಾಜ್ ಸಾಂತಾಕ್ರೂಜ್, ತಾಜ್ ಬಾಂದ್ರಾ ಮತ್ತು ಸೇಂಟ್ ರೆಜಿಸ್ ಕೂಡ ದರವನ್ನು ಹೆಚ್ಚಿಸಿವೆ. ಹೈ-ಪ್ರೊಫೈಲ್ ಮದುವೆ ಮತ್ತು ಸಮಾರಂಭಗಳಲ್ಲಿ ಹೋಟೆಲ್‌ಗಳು ದರವನ್ನು ಹೆಚ್ಚಿಸುವುದು ಸಹಜ. ಈ ಟ್ರೆಂಡ್ ದೆಹಲಿಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ನಿಂದ ಮದುವೆ ಸೀಸನ್ ಮತ್ತು ಬೆಂಗಳೂರಿನಲ್ಲಿ ಏರೋ ಶೋದಂತಹ ಕಾರ್ಯಕ್ರಮಗಳಿಗೆ ವಿಸ್ತರಿಸುತ್ತದೆ. ಇವುಗಳು ಹೋಟೆಲ್ ನಿವಾಸಿಗಳ ಮೇಲೆ ಪರಿಣಾಮ ಬೀರುವುದಲ್ಲದೆ ವಿಮಾನ ದರಗಳು ಮತ್ತು ಸಾರಿಗೆ ವೆಚ್ಚಗಳನ್ನು ಹೆಚ್ಚಿಸುತ್ತವೆ. ಇದನ್ನು ಓದಿ : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಕಾರಣ ಮುಂಬೈ ಸಂಚಾರ ಪೊಲೀಸರು ಜುಲೈ 12 ರಿಂದ 15 ರವರೆಗೆ ಗಾಗಿ ಸಂಚಾರ ಸಲಹೆಯನ್ನು ನೀಡಿದ್ದಾರೆ. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಹೋಗುವ ಎಲ್ಲಾ ರಸ್ತೆಗಳನ್ನು ಮಧ್ಯಾಹ್ನ 1 ರಿಂದ ಮಧ್ಯರಾತ್ರಿಯವರೆಗೆ ಮುಚ್ಚಲಾಗುವುದು ಮತ್ತು ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_139.txt b/zeenewskannada/data1_url7_1_to_200_139.txt new file mode 100644 index 0000000000000000000000000000000000000000..79d1b467b55688f89711b01f23674993eb2926b8 --- /dev/null +++ b/zeenewskannada/data1_url7_1_to_200_139.txt @@ -0,0 +1 @@ +: HIVಗೆ 47 ವಿದ್ಯಾರ್ಥಿಗಳು ಬಲಿ, 828ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್‌! ರಾಜ್ಯದಲ್ಲಿ ಇದುವರೆಗೆ ಒಟ್ಟು 828 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 572 ವಿದ್ಯಾರ್ಥಿಗಳು ಬದುಕಿದ್ದು, 47 ವಿದ್ಯಾರ್ಥಿಗಳು ಏಡ್ಸ್‌ ವೈರಸ್‌ಗೆ ಸಾವನ್ನಪ್ಪಿದ್ದಾರೆ ಎಂದು ತ್ರಿಪುರಾ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 828 :ಇಡೀ ದೇಶವೇ ಬೆಚ್ಚಿ ಬೀಳುವಂತಹ ಆಘಾತಕಾರಿ ಘಟನೆಯೊಂದು ತ್ರಿಪುರಾದಲ್ಲಿ ನಡೆದಿದೆ. ರಾಜ್ಯದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 47 ವಿದ್ಯಾರ್ಥಿಗಳು ಏಡ್ಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೌದು, ರಾಜ್ಯದಲ್ಲಿ ಇದುವರೆಗೆ ಒಟ್ಟು 828HIV ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 572 ವಿದ್ಯಾರ್ಥಿಗಳು ಬದುಕಿದ್ದು, 47 ವಿದ್ಯಾರ್ಥಿಗಳು ಏಡ್ಸ್‌ ವೈರಸ್‌ಗೆ ಸಾವನ್ನಪ್ಪಿದ್ದಾರೆ ಎಂದು ತ್ರಿಪುರಾ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ದೇಶದ ಹಲವು ಪ್ರಾಂತ್ಯಗಳಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ತೆರಳಿದ್ದರಂತೆ. ಇದನ್ನೂ ಓದಿ: ತ್ರಿಪುರಾ ರಾಜ್ಯದ 220 ಶಾಲೆಗಳು ಮತ್ತು 24 ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ವಿಚಾರ ಬೆಳಕಿದೆ ಬಂದಿದೆ ಎಂದಿರುವ ತ್ರಿಪುರಾದ ಏಡ್ಸ್ ನಿಯಂತ್ರಣ ಸೊಸೈಟಿಯು, ಸೋಂಕು ಹರಡಲು ಇದು ಪ್ರಮುಖ ಕಾರಣವಾಗಿರಬಹುದು ಅಂತಾ ಹೇಳಲಾಗಿದೆ. ಈ ಕುರಿತು ತ್ರಿಪುರಾ ರಾಜ್ಯದಾದ್ಯಂತ ಸುಮಾರು 164 ಆರೋಗ್ಯ ಸಂಸ್ಥೆಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಾಗಿದೆ. ಸಮಗ್ರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ಏಡ್ಸ್ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತ ಮನೆತನದ ಮಕ್ಕಳಾಗಿದ್ದು, ಈ ವಿದ್ಯಾರ್ಥಿಗಳ ಪೋಷಕರು ತುಂಬಾ ಸಿರಿವಂತರಿದ್ದಾರೆಂದು ತಿಳಿದುಬಂದಿದೆ. ಶ್ರೀಮಂತರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್‌ ದಾಸರಾಗಿ ಇಂತಹ ಖಾಯಿಲೆಗಳಿಗೆ ತುತ್ತಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆಂಬತಿಳಿದುಬಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_14.txt b/zeenewskannada/data1_url7_1_to_200_14.txt new file mode 100644 index 0000000000000000000000000000000000000000..ccadb7f0f745ebdcc801fd216b9b12548a562a84 --- /dev/null +++ b/zeenewskannada/data1_url7_1_to_200_14.txt @@ -0,0 +1 @@ +: 70ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ! : ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ಇಂದು ಮಧ್ಯಾಹ್ನ ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಘಟನಾ ಸ್ಥಳದಿಂದ ಡೆತ್‌ನೋಟ್‌ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಕೆಲವರು ತಮೆಗ ಕಿರುಕುಳ ನೀಡುತ್ತಿದ್ದರೆಂದು ಸಲೀಲ್‌ ಅವರು ಆರೋಪಿಸಿದ್ದಾರೆ. :ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯ ಎಪಿಜೆ ಅಬ್ದುಲ್ ಕಲಾಂ ಮಾರ್ಗದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪೊಲೀಸರು ಮಧ್ಯಾಹ್ನ 2.30ರ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮನೆಯಲ್ಲಿ ಸಿಕ್ಕ ಡೆತ್‌ನೋಟ್ಅನ್ನು ವಶಪಡಿಸಿಕೊಂಡಿದ್ದಾರೆ. ಕಪೂರ್ ತಮ್ಮ ೩ ಅಂತಸ್ತಿನ ಮನೆಯೊಳಗಿನ ದೇವರ ಮನೆಯಲ್ಲಿ ಕುಳಿತುಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೆಲವರಿಂದ ಕಿರುಕುಳ ಆರೋಪ ಅವರ ಮನೆಯಲ್ಲಿ ಪೊಲೀಸರು ಡೆತ್‌ನೋಟ್‌ ವಶಪಡಿಸಿಕೊಂಡಿದ್ದು, ಅದರಲ್ಲಿ ಕಪೂರ್ ಕೆಲವರು ತನಗೆ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಸುದ್ದಿ ತಿಳಿದ ನಂತರ ಪೊಲೀಸರು ಡಾ.ಎಪಿಜೆ ಅಬ್ದುಲ್ ಕಲಾಂ ಲೇನ್ ಅವರ ನಿವಾಸಕ್ಕೆ ಹಾಜರಾಗಿದ್ದಾರೆ. ಸ್ಥಳದಿಂದ ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಕೆಲವರ ವಿರುದ್ಧ ಕಿರುಕುಳದ ಆರೋಪಗಳನ್ನು ಮಾಡಲಾಗಿದೆ ಅಂತಾ ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 2015ರಲ್ಲಿ ಸಲೀಲ್ ಕಪೂರ್‌ರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ () 9 ಕೋಟಿ ರೂ. ವಂಚನೆಯ ಎರಡು ಪ್ರಕರಣಗಳಲ್ಲಿ ಉತ್ತರಾಖಂಡದಲ್ಲಿ ಬಂಧಿಸಿದ್ದರು. ಇದನ್ನೂ ಓದಿ: ತಲೆಮರೆಸಿಕೊಂಡಿರುವ ಆರೋಪ! ಮೊದಲ ಪ್ರಕರಣದಲ್ಲಿ ಸತೀಂದರ್ ನಾಥ್ ಮೈರಾ ಅವರು ಸಲೀಲ್ ಕಪೂರ್ ಅವರ ಕುಟುಂಬ ಸ್ನೇಹಿತ ಪ್ರಶಾಂತ್ ಕಪೂರ್ ಅವರಿಗೆ ಹೂಡಿಕೆಗಾಗಿ 13 ಕೋಟಿ ರೂ. ಪಡೆದುಕೊಂಡಿದ್ದರಂತೆ. ಈ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಸಲೀಲ್ ಅವರು ೭ ಪೋಸ್ಟ್ ಡೇಟೆಡ್ ಚೆಕ್‌ಗಳನ್ನು ನೀಡಿದ್ದಾನೆ. ಆದರೆ ಈ ಬಗ್ಗೆ ಎಲ್ಲರಿಗೂ ಅವಮಾನವಾಯಿತು. ಪೊಲೀಸ್ ತನಿಖೆಯ ಸಮಯದಲ್ಲಿ ಸಾಕೇತ್ ನ್ಯಾಯಾಲಯವು ಸಲೀಲ್ ತಲೆಮರೆಸಿಕೊಂಡಿದ್ದಾನೆಂದು ಘೋಷಿಸಿತು. ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷೆ ಸುನೀತಾ ಬನ್ಸಾಲ್ ಎಂಬ ಮಹಿಳೆಯ ದೂರಿನ ಮೇರೆಗೆ ೨ನೇ ಪ್ರಕರಣವನ್ನು ದಾಖಲಿಸಲಾಗಿದೆ. ಸುನೀತಾ ಬನ್ಸಾಲ್ ಅವರು ಸಲೀಲ್ ವಿರುದ್ಧ 4 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿದ್ದರು. ಪತ್ನಿ & ಮೂವರು ಮಕ್ಕಳ ಪ್ರತ್ಯೇಕ ವಾಸ ಮಧ್ಯಾಹ್ನ 1ಗಂಟೆ ವೇಳೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಮನೆಯ ಪೂಜಾ ಕೊಠಡಿಯ ಬಳಿ ಸಲೀಲ್ ಕಪೂರ್ ರಕ್ತದಲ್ಲಿ ‌ಮಡುವಿನಲ್ಲಿ ಬಿದ್ದಿದ್ದ ದೇಹವನ್ನು ಅವರ ಮ್ಯಾನೇಜರ್ ಮೊದಲು ನೋಡಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪರವಾನಗಿ ಪಡೆದ ರಿವಾಲ್ವರ್‌ನಿಂದ ಕಪೂರ್ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾರಂತೆ. ಘಟನಾ ಸ್ಥಳದಿಂದ ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಸಲೀಲ್ ಕಪೂರ್ ತಮ್ಮ ಮೇಲಿರುವ ಆರ್ಥಿಕ ಹೊರೆಯನ್ನು ಉಲ್ಲೇಖಿಸಿದ್ದಾರೆಂದು ಅವರು ಹೇಳಿದರು. ಕಪೂರ್ ಅವರ ಪತ್ನಿ ಮತ್ತು ಮೂವರು ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕಪೂರ್ ಅವರ ಮ್ಯಾನೇಜರ್ ಮತ್ತು ಅವರ ಕುಟುಂಬವು ಅವರೊಂದಿಗೆ ೩ ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕಪೂರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಿದರು. ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಮತ್ತು ಇತರ ತಂಡಗಳನ್ನು ಕರೆಯಲಾಗಿದೆ ಎಂದು ಅಧಿಕಾರಿ ಹೇಳಿದರು. ಸಲೀಲ್ ಅವರ ಸಂಬಂಧಿ ನತಾಶಾ ಕಪೂರ್ ಕೂಡ ಜನವರಿ 2020ರಲ್ಲಿ ಇದೇ ಮನೆಯಲ್ಲಿ ನೇಣು ಬಿಗಿದುಕೊಂಡುಮಾಡಿಕೊಂಡಿದ್ದರು. ನತಾಶಾ ಅವರು ತಮ್ಮ ಕುಟುಂಬ ಸದಸ್ಯರನ್ನು ನೋಡಿಕೊಳ್ಳುವಂತೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಆದರೆ ಈ ಕ್ರಮಕ್ಕೆ ಕಾರಣವೇನು ಎಂಬುದನ್ನು ಅವರು ವಿವರಿಸಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_140.txt b/zeenewskannada/data1_url7_1_to_200_140.txt new file mode 100644 index 0000000000000000000000000000000000000000..d28447c04890bc251f46b45f7e8e349b5002a613 --- /dev/null +++ b/zeenewskannada/data1_url7_1_to_200_140.txt @@ -0,0 +1 @@ +ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..! 2024 : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರ 2024ರ ಬಜೆಟ್ ಇದೆ ತಿಂಗಳ 23ರಂದು ಸಾಮಾನ್ಯ ಬಜೆಟ್ ಮಂಡಿಸಲಿದೆ ಈ ಕುರಿತಂತೆ ಸಿದ್ಧತೆಗಳು ನಡೆಯುತ್ತಿದ್ದು, ಜಾರಿಯಲ್ಲಿರುವ ಯೋಜನೆಗಳಿಗೆ ಹೆಚ್ಚು ಮಹತ್ವವನ್ನ ಕೊಡುವ ಉದ್ದೇಶವನ್ನು ಹೊಂದಿದೆ ಮತ್ತು ಸಾಮಾನ್ಯ ಜನರಿಗೆ ಪೂರ್ಣ ಪ್ರಮಾಣದಲ್ಲಿ ಯೋಜನೆಗಳ ಪ್ರಯೋಜನ ಸಿಗಲಿದೆ. ಇದನ್ನು ಓದಿ : ಸಾಮಾನ್ಯ ಜನರಿಗೆ ಆದಾಯ ತೆರಿಗೆ ಕಲ್ಯಾಣ ಮತ್ತು ಆರೋಗ್ಯದ ರಕ್ಷಣೆಗಾಗಿ ಹೆಚ್ಚಿನ ಬಜೆಟ್ ಮೀಸಲಿಡಲಾಗುವುದು ಎಂದು ತಿಳಿಸಿದೆ ಮತ್ತು ಅದರ ಜೊತೆಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಆಯುಷ್ಮಾನ್ ಭಾರತ ಯೋಜನೆಗಳಿಗೆ ಸರ್ಕಾರವು ಪ್ರಮುಖ ಘೋಷಣೆ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಇದರೊಂದಿಗೆ ಆರೋಗ್ಯ ವಿಮಾನ ರಕ್ಷಣೆಯನ್ನು ದ್ವಿಗುಣಗೊಳಿಸುವಂತೆ ಸರ್ಕಾರವು ಯೋಜಿಸುತ್ತಿದೆ. ಇದನ್ನು ಓದಿ : ಈ ಎರಡು ಯೋಜನೆಗಳಡಿ ವಿಮಾ ಮೊತ್ತ ಎರಡನ್ನು ಹೆಚ್ಚಿಸುವಂತೆ ಹಾಗೂ ಫಲಾನುಭವಿಗಳಿಗೆ ನೀಡಲಾಗುವ ವ್ಯಾಪ್ತಿಯ ಮಿತಿಯು 5 ಲಕ್ಷದಿಂದ 10 ಲಕ್ಷಕ್ಕೆ ಏರಿಸುವಂತೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೂರು ವರ್ಷಗಳಲ್ಲಿ ಆರೋಗ್ಯ ವಿಮಾ ಯೋಜನೆ ಅಡಿ ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. 70 ವರ್ಷ ಮೇಲ್ಪಟ್ಟ ಹೊಸಬರು ಈ ಯೋಜನೆ ಅಡಿಯಲ್ಲಿ ನಾಲ್ಕರಿಂದ ಐದು ಕೋಟಿ ಅಷ್ಟು ಜನ ಫಲ ಪಡೆಯಲಿದ್ದಾರೆ ಎಂದು ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_141.txt b/zeenewskannada/data1_url7_1_to_200_141.txt new file mode 100644 index 0000000000000000000000000000000000000000..35891769438b16a97090d122a22e93359e4c3fa1 --- /dev/null +++ b/zeenewskannada/data1_url7_1_to_200_141.txt @@ -0,0 +1 @@ +: "ಡಿಸ್ಕವರಿ ಆಫ್ ಇಂಡಿಯಾ" ಕೃತಿಯನ್ನು ಬರೆದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಜಗತ್ತಿನ ಅತಿ ದೊಡ್ಡ ದ್ವೀಪ ಯಾವುದು? ಉತ್ತರ: ಗ್ರೀನ್ಲ್ಯಾಂಡ್ ಪ್ರಶ್ನೆ 2:"ಡಿಸ್ಕವರಿ ಆಫ್ ಇಂಡಿಯಾ" ಕೃತಿಯನ್ನು ಬರೆದವರು ಯಾರು? ಉತ್ತರ: ಜವಾಹರಲಾಲ್ ನೆಹರು ಪ್ರಶ್ನೆ 3:ಭಾರತದಲ್ಲಿ ಯಾವ ರಾಜ್ಯವನ್ನು "ಆರ್ಕಿಡ್ ಪ್ಯಾರಡೈಸ್" ಎಂದು ಕರೆಯಲಾಗುತ್ತದೆ? ಉತ್ತರ: ಅರುಣಾಚಲ ಪ್ರದೇಶ ಪ್ರಶ್ನೆ 4:ಜ್ಯಾಮಿತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಯೂಕ್ಲಿಡ್ ಪ್ರಶ್ನೆ 5:ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಜನವರಿ 24ರಂದು ಇದನ್ನೂ ಓದಿ: ಪ್ರಶ್ನೆ 6:ವಿಶ್ವ ಪ್ರಸಿದ್ಧ ಆಗ್ರಾ ಯಾವ ನದಿಯ ದಡದಲ್ಲಿದೆ? ಉತ್ತರ: ಯಮುನಾ ನದಿಯ ದಂಡೆ ಪ್ರಶ್ನೆ 8:ಯಾವ ಎರಡು ದ್ವೀಪಗಳು ಭಾರತದ ಭಾಗವಾಗಿದೆ? ಉತ್ತರ: ಅಂಡಮಾನ್ & ನಿಕೋಬಾರ್ ಮತ್ತು ಲಕ್ಷದ್ವೀಪ ಪ್ರಶ್ನೆ 9:ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗ ಯಾವುದು? ಉತ್ತರ: ಚರ್ಮ ಪ್ರಶ್ನೆ 10:ಯಾವ ಅಂಗವು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ? ಉತ್ತರ: ಮೂತ್ರಪಿಂಡ(ಕಿಡ್ನಿ) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_142.txt b/zeenewskannada/data1_url7_1_to_200_142.txt new file mode 100644 index 0000000000000000000000000000000000000000..1890271a50c8a1165eef836a742cdd9ea937ec38 --- /dev/null +++ b/zeenewskannada/data1_url7_1_to_200_142.txt @@ -0,0 +1 @@ +ಕಥುವಾದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರ ದಾಳಿ, ಹೊಣೆಹೊತ್ತ ಕಾಶ್ಮೀರ್ ಟೈಗರ್ಸ್ : ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದಕರು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಕಾಶ್ಮೀರ ಟೈಗರ್ಸ್ ಎಂಬ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. :ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಸೋಮವಾರ (ಜೂನ್ 8) ಭಾರತೀಯ ಸೇನಾ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಐವರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ( ) ಮಚೇಡಿ-ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದವು. ಇದನ್ನೇ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ () ಸಂಘಟನೆ ಕಥುವಾದಿಂದ ಸುಮಾರು 150 ಕಿ.ಮೀ ದೂರದಲ್ಲಿ ಈ ದಾಳಿ ನಡೆಸಿದೆ. ಇದನ್ನೂ ಓದಿ- ಈ ದಾಳಿಗೆ ಪ್ರತ್ಯುತ್ತರ ನೀಡಿರುವ ಸೇನೆಯೂ ಕ್ರಮ ಕೈಗೊಂಡಿದ್ದು, ನಂತರನಿರಂತರ ಎನ್‌ಕೌಂಟರ್ ನಡೆಯುತ್ತಿದೆ. ಏತನ್ಮಧ್ಯೆ, ಕಾಶ್ಮೀರದ ಭಯೋತ್ಪಾದಕ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಜೂನ್ 26 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಹತರಾದ ಮೂವರು ಭಯೋತ್ಪಾದಕರ ಸಾವಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಇದನ್ನೂ ಓದಿ- ಕಥುವಾ ಜಿಲ್ಲೆಯಲ್ಲಿ ನಡೆದ ದಾಳಿಯ ಬಳಿಕ ಭಾರತೀಯ ಸೇನೆ ( ) ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ಮುಂದುವರಿದಿದೆ. ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ದಾಳಿಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಆರಂಭದಲ್ಲಿ ಭಯೋತ್ಪಾದಕರು ಸೇನಾ ವಾಹನದತ್ತ ಗ್ರೆನೇಡ್ ಎಸೆದರು, ನಂತರ ಅವರು ಗುಂಡಿನ ದಾಳಿ ಆರಂಭಿಸಿದರು. ದಾಳಿಗೆ ಸೇನಾ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ, ಭಯೋತ್ಪಾದಕರು ಅರಣ್ಯದ ಕಡೆಗೆ ಪಲಾಯನ ಮಾಡಿದರು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_143.txt b/zeenewskannada/data1_url7_1_to_200_143.txt new file mode 100644 index 0000000000000000000000000000000000000000..3d76ddcb240dae6b16bb724984dac45842e0c8d0 --- /dev/null +++ b/zeenewskannada/data1_url7_1_to_200_143.txt @@ -0,0 +1 @@ +: ಜಮ್ಮುವಿನಲ್ಲಿ ಸೇನಾ ವಾಹನದ ಮೇಲೆ ಉಗ್ರರ ಗುಂಡಿನ ದಾಳಿ : ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದಾರೆ. ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಸೇನೆಯು ಇದಕ್ಕೆ ಪ್ರತ್ಯುತ್ತರವಾಗಿ ಎನ್‌ಕೌಂಟರ್ ಆರಂಭಿಸಿದೆ. ಇದು ಯೋಜಿತ ಭಯೋತ್ಪಾದಕ ದಾಳಿ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಭದ್ರತಾ ಪಡೆಗಳ ಹೆಚ್ಚುವರಿ ತಂಡಗಳು ಸ್ಥಳಕ್ಕೆ ತಲುಪಿವೆ. ಜಿಲ್ಲೆಯ ಬಿಲ್ವಾರ್ ತೆಹಸಿಲ್‌ನ ಮಚ್ಚೇಡಿ ಪ್ರದೇಶದ ಬದ್ನೋಟಾ ಗ್ರಾಮದಲ್ಲಿ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಉಗ್ರರ ಗುಂಡಿನ ದಾಳಿಗೆ ಸೇನಾ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಎರಡೂ ಕಡೆಯಿಂದ ಗುಂಡಿನ ಚಕಮಕಿ ಮುಂದುವರಿದಿದೆ. ಶನಿವಾರ ಮುಂಜಾನೆ, ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಈ ಅವಧಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಮೊದರ್ಗಾಂ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಭಾನುವಾರ ಚಿನ್ನಿಗಮ್‌ನಿಂದ ನಾಲ್ಕು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಕುಲ್ಗಾಂ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಶನಿವಾರದಿಂದ ಎನ್‌ಕೌಂಟರ್ ಆರಂಭವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಪ್ಯಾರಾ ಕಮಾಂಡೋ ಸೇರಿದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_144.txt b/zeenewskannada/data1_url7_1_to_200_144.txt new file mode 100644 index 0000000000000000000000000000000000000000..77d4199aaf01acda9c66d9f561117c2b74e0a11f --- /dev/null +++ b/zeenewskannada/data1_url7_1_to_200_144.txt @@ -0,0 +1 @@ +: ಭಾರತದ ರಾಷ್ಟ್ರೀಯ ಪಕ್ಷಿ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತದ ರಾಜಧಾನಿ ಯಾವುದು? ಉತ್ತರ: ನವದೆಹಲಿ ಪ್ರಶ್ನೆ 2:ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ಯಾರು? ಉತ್ತರ: ನರೇಂದ್ರ ಮೋದಿ ಪ್ರಶ್ನೆ 3:ಆರ್‌ಬಿಐ ಮುಖ್ಯಸ್ಥರು ಯಾರು? ಉತ್ತರ: ಭಾರತೀಯ ರಿಸರ್ವ್ ಬ್ಯಾಂಕ್ () ಪ್ರಶ್ನೆ 4:ಬಿಟ್‌ಕಾಯಿನ್ ಅನ್ನು ರೂಪಿಸಿದವರು ಯಾರು? ಉತ್ತರ: ಸತೋಶಿ ನಕಮೊಟೊ (ಗುಪ್ತನಾಮ) ಪ್ರಶ್ನೆ 5:ಭಾರತದ ರಾಷ್ಟ್ರೀಯ ಪಕ್ಷಿ ಯಾವುದು? ಉತ್ತರ: ಭಾರತೀಯ ನವಿಲು ಪ್ರಶ್ನೆ 6:ಪ್ರಸ್ತುತ ಭಾರತದ ರಾಷ್ಟ್ರಪತಿ ಯಾರು? ಉತ್ತರ: ದ್ರೌಪದಿ ಮುರ್ಮು ಇದನ್ನೂ ಓದಿ: ಪ್ರಶ್ನೆ 7:ಭಾರತದ ಸ್ವಾತಂತ್ರ್ಯ ದಿನ ಯಾವಾಗ? ಉತ್ತರ: 15 ಆಗಸ್ಟ್ ಪ್ರಶ್ನೆ 8:ಭಾರತದ ಸಿಲಿಕಾನ್ ವ್ಯಾಲಿ ಎಲ್ಲಿದೆ? ಉತ್ತರ: ಬೆಂಗಳೂರು ಪ್ರಶ್ನೆ 9:ಭಾರತದ ಬಾಹ್ಯಾಕಾಶ ಸಂಸ್ಥೆಯ ಸಂಕ್ಷಿಪ್ತ ರೂಪ? ಉತ್ತರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ () ಪ್ರಶ್ನೆ 10:ಭಾರತದಲ್ಲಿನ ಪ್ರೀಮಿಯರ್ ಟೆಕ್ ಇನ್ಸ್ಟಿಟ್ಯೂಟ್? ಉತ್ತರ: ಭಾರತೀಯ ತಂತ್ರಜ್ಞಾನ ಸಂಸ್ಥೆ () ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_145.txt b/zeenewskannada/data1_url7_1_to_200_145.txt new file mode 100644 index 0000000000000000000000000000000000000000..236387f36c77c8af1f29da3a483f8a29220e3059 --- /dev/null +++ b/zeenewskannada/data1_url7_1_to_200_145.txt @@ -0,0 +1 @@ +ದೇಶದ ಅತಿ ಹೆಚ್ಚು ಇಷ್ಟಪಡುವ ಆಹಾರಗಳಲ್ಲಿ ಮೊದಲ ಸ್ಥಾನದಲ್ಲಿರುವುದು... !! ದೇಶದ ಜನರು ಇಷ್ಟ ಪಡುವ ಆಹಾರಗಳಲ್ಲಿ ಹಲವು ಆಹಾರಗಳು ವಿಭಿನ್ನ ಸ್ಥಾನ ಪಡೆದಿದೆ ಆದರೆ ಇತ್ತಿಚೀನ ಆಹಾರಗಳಲ್ಲಿ ಇದೊಂದು ಎಲ್ಲರ ಬಾಯಲ್ಲಿ ನೀರನ್ನು ತರುತ್ತದೆ. ಅದ್ಯಾವುದು ಗೊತ್ತಾ ? ದೇಶದ ಜನರು ಇಷ್ಟ ಪಡುವ ಆಹಾರಗಳಲ್ಲಿ ಹಲವು ಆಹಾರಗಳು ವಿಭಿನ್ನ ಸ್ಥಾನ ಪಡೆದಿದೆ . ಇತ್ತಿಚೀನ ದಿನಗಳಲ್ಲಿ ಆಹಾರಗಳಲ್ಲಿ ವೆರೈಟಿ ಆಹಾರಗಳು ಬರುತ್ತಿದ್ದರೂ, ಈ ಆಹಾರದ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಸಾಮಾನ್ಯರು ಜನರು ಮಾತ್ರವಲ್ಲದೆ ಸೆಲೆಬ್ರೆಟಿಗಳು, ಆಟಗಾರರು, ರಾಜಕೀಯದವರು ಸೇರಿದಂತೆ ಬೇರೆಯವರು ಕೂಡ ಈ ಆಹಾರವನ್ನು ಇಷ್ಟ ಪಡುತ್ತಾರೆ. ಈ ಆಹಾರ ಅಂದ್ರೆ ಮಾತ್ರ ಎಲ್ಲರೂ ಮುಗಿಬೀಳ್ತಾರೆ, ಸೆಲೆಬ್ರಿಟಿಗಳಿಗೆ ಹೈದರಾಬಾದ್ ಬಿರಿಯಾನಿ ಎಂದರೆ ಸಾಕು, ಬಿರಿಯಾನಿ ಕ್ರೇಜ್ ಜಾಸ್ತಿ ಆಗುತ್ತಲೇ ಇದೆ ಅದರಲ್ಲೂ ಹೈದರಾಬಾದಿ ಬಿರಿಯಾನಿ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವ ರೀತಿಯಾಗಿದೆ. ಇದನ್ನು ಓದಿ : ಬಿರಿಯಾನಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೈದರಾಬಾದ್ ಬಿರಿಯಾನಿ ಭಾರತೀಯ ಆಹಾರ ಬೀದಿಯ ರಾಜನಾದಂತಿದೆ. ಇದು ದೇಶದಲ್ಲಿ ಅತಿ ಹೆಚ್ಚು ಆನಂದಿಸುವ ಆಹಾರಗಳಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ. ದೇಶದಾದ್ಯಂತ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಪ್ರತಿ ಐದು ಬಿರಿಯಾನಿಗಳಲ್ಲಿ ಒಂದು. ಕಳೆದ ವರ್ಷ ನಗರದಲ್ಲಿ 13 ಮಿಲಿಯನ್ ಬಿರಿಯಾನಿಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಮಾರಾಟವಾಗುವ ಬಿರಿಯಾನಿಗಳಲ್ಲಿ ಹೈದರಾಬಾದ್ ಚಿಕನ್ ಬಿರಿಯಾನಿಗೆ ಮೊದಲ ಸ್ಥಾನವಾದರೆ, ವೆಜ್ಸಾಕು ಬಿರಿಯಾನಿಗೆ ಎರಡನೇ ಸ್ಥಾನ. ಚಿಕನ್ ದಮ್ ಬಿರಿಯಾನಿ ಮತ್ತು ಮಟನ್ ಬಿರಿಯಾನಿ ನಂತರದ ಸ್ಥಾನಗಳಲ್ಲಿವೆ. ಇದನ್ನು ಓದಿ : ಬಿರಿಯಾನಿ ಎಂಬ ಪದವು ಪರ್ಷಿಯನ್ ಪದ ಬಿರಿಂಜ್ ನಿಂದ ಬಂದಿದೆ. ಅಕ್ಕಿ ಎಂದರ್ಥ. ನಮ್ಮ ದೇಶಕ್ಕೆ ಬಿರಿಯಾನಿ ಪರಿಚಯವಾದದ್ದು 1398ರಲ್ಲಿ. ಹೈದರಾಬಾದ್ ನಿಜಾಮರು ಮತ್ತು ಲಕ್ನೋ ನವಾಬರು ಬಿರಿಯಾನಿಯನ್ನು ಇಷ್ಟಪಡುತ್ತಿದ್ದರು. ಮೊಘಲರ ಕಾಲದಲ್ಲಿ ಆಗಾಗ ಯುದ್ಧಗಳಲ್ಲಿ ಭಾಗವಹಿಸುವ ಸೈನಿಕರಿಗಾಗಿ ಇದು ವಿಶೇಷವಾದ ಖಾದ್ಯವಾಗಿತ್ತು ಎಂದು ಹೇಳಲಾಗುತ್ತದೆ. ದೇಶದ ಅತ್ಯಂತ ಪ್ರಸಿದ್ಧ ಮತ್ತು ಸಾಂಪ್ರದಾಯಿಕ ಬಿರಿಯಾನಿಗಳಲ್ಲಿ ಒಂದಾಗಿದೆ. ಉದ್ದವಾದ ಬಾಸ್ಮತಿ ಅಕ್ಕಿ ಮತ್ತು ಮಸಾಲೆಗಳ ಪರಿಪೂರ್ಣ ಮಿಶ್ರಣದಿಂದ ಮಾಡಿದ ಹೈದರಾಬಾದ್ ಬಿರಿಯಾನಿ ವಿಶ್ವಪ್ರಸಿದ್ಧವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_146.txt b/zeenewskannada/data1_url7_1_to_200_146.txt new file mode 100644 index 0000000000000000000000000000000000000000..503c7f10e328d93da2e8e809c3bcc6b49f49457d --- /dev/null +++ b/zeenewskannada/data1_url7_1_to_200_146.txt @@ -0,0 +1 @@ +37 ಸಾವಿರ ಕೋಟಿ ರೂ.ಗಳ ಒಡತಿ.. ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ.. ಕಾರಣ? : ಕಳೆದ 30 ವರ್ಷಗಳಿಂದ ಸುಧಾ ಮೂರ್ತಿ ಸೀರೆ ಖರೀದಿಸಿಲ್ಲ. ಇದನ್ನು ಸ್ವತಃ ಅವರೇ ಹೇಳಿದ್ದು, ಇದಕ್ಕೆ ಕಾರಣ ಏನು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.. : ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಸುಧಾ ಮೂರ್ತಿ ಅವರು ತಮ್ಮ ಸರಳತೆ ಮತ್ತು ಸಮಾಜ ಸೇವೆಗೆ ಹೆಸರಾದವರು. ಇತ್ತೀಚೆಗೆ ಸುಧಾ ಮೂರ್ತಿ ಸಂದರ್ಶನವೊಂದರಲ್ಲಿ ಒಂದು ಮಾತು ಹೇಳಿದ್ದಾರೆ. ಇದೀಗ ಆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಧಾ ಮೂರ್ತಿ ಕಳೆದ 30 ವರ್ಷಗಳಿಂದ ಸೀರೆ ಖರೀದಿಸಿಲ್ಲ. ಇದನ್ನು ಸ್ವತಃ ಅವರೇ ಹೇಳಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವೇನು? ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಧಾ ಮೂರ್ತಿ ಕೇವಲ ಶಿಕ್ಷಣತಜ್ಞೆ ಮತ್ತು ಬರಹಗಾರ್ತಿಯಲ್ಲ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯೂ ಹೌದು.. ಅಲ್ಲದೇ 150 ಕ್ಕೂ ಹೆಚ್ಚು ಪ್ರಕಟಿತ ಪುಸ್ತಕಗಳ ಲೇಖಕಿ ಸುಧಾ ಮೂರ್ತಿ ಅವರು ಅನೇಕ ಹೆಣ್ಣುಮಕ್ಕಳನ್ನು ಎಂಜಿನಿಯರಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿದ್ದಾರೆ. ಅವರು ಮಾಹಿತಿ ಮತ್ತು ತಂತ್ರಜ್ಞಾನದ ದೈತ್ಯ ಇನ್ಫೋಸಿಸ್‌ನ ಸಹವರ್ತಿಯಾಗಿದ್ದರೂ, ಸಾಮಾಜಿಕ ಸೇವೆಯಲ್ಲಿ, ಬರಹಗಾರರಾಗಿ ಅವರ ಸಾಧನೆಗಳು ಅಪ್ರತಿಮವಾಗಿವೆ. ಇದನ್ನೂ ಓದಿ- ಹಣವೇ ಸರ್ವಸ್ವವಲ್ಲ, ಆದರ್ಶ, ಸರಳತೆ, ಸಹಾಯ ಜೀವನದಲ್ಲಿ ಶಾಶ್ವತ ಎಂದು ನಂಬಿದವರು ಸುಧಾಮೂರ್ತಿ. ಈ ಸರಳತೆಯಿಂದಾಗಿಯೇ ಇಂದಿಗೂ ಜನ ಸುಧಾ ಮೂರ್ತಿ ಅವರನ್ನು ವಿಶೇಷವಾಗಿ ಚರ್ಚಿಸುತ್ತಾರೆ. ಇನ್ನು ಸುಧಾ ಮೂರ್ತಿ ಅವರಿಗೆ ಶಾಪಿಂಗ್ ಎಂದರೆ ತುಂಬಾ ಇಷ್ಟ. ನಾನು ಸೀರೆಯನ್ನು ಪ್ರೀತಿಸುತ್ತೇನೆ. ಆದರೆ ಈಗ ಸೀರೆ ಕೊಳ್ಳದೇ ಸುಮಾರು 3 ದಶಕ ಕಳೆದಿದೆ ಅಂದರೆ 30 ವರ್ಷ ಕಳೆದಿದೆ ಎಂದು ಇತ್ತೀಚೆಗೆ ಅವರೇ ಹೇಳಿಕೊಂಡಿದ್ದರು.. ಕೋಟಿಗಟ್ಟಲೆ ಆಸ್ತಿ ಹೊಂದಿದ್ದರೂ ಸುಧಾ ಮೂರ್ತಿ ಸದ್ಯ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಸುಧಾ ಮೂರ್ತಿ ಅವರಿಗೆ ಸನಾತನ ಧರ್ಮದಲ್ಲಿ ಹೆಚ್ಚು ನಂಬಿಕೆ. ಇಂದಿಗೂ ಸುಧಾ ಮೂರ್ತಿ ಸೀರೆ ಕೊಳ್ಳದಿರಲು ಈ ನಂಬಿಕೆಯೇ ಕಾರಣ. ಸುಧಾ ಮೂರ್ತಿ ಒಮ್ಮೆ ಪವಿತ್ರ ಕಾಶಿಗೆ ಭೇಟಿ ನೀಡಿದ್ದರು. ನಂಬಿಕೆಗಳ ಪ್ರಕಾರ, ಅಲ್ಲಿಗೆ ಹೋಗುವವರು ನೆಚ್ಚಿನ ವಸ್ತುವನ್ನು ಬಿಟ್ಟು ಹೋಗಬೇಕು. ಹಾಗೆಯೇ ಸುಧಾ ಮೂರ್ತಿ ಅವರಿಗೆ ಸೀರೆ ಎಂದರೆ ಇಷ್ಟ. ಇವತ್ತಿಗೂ ಸುಧಾ ಮೂರ್ತಿ ಸೀರೆ ಖರೀದಿ ಮಾಡಿಲ್ಲವಂತೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_147.txt b/zeenewskannada/data1_url7_1_to_200_147.txt new file mode 100644 index 0000000000000000000000000000000000000000..8248a5451eceb99f795890d399f65ea3f952e491 --- /dev/null +++ b/zeenewskannada/data1_url7_1_to_200_147.txt @@ -0,0 +1 @@ +ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ? : ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಅಲಂಕಾರ ಮತ್ತು ಸೇವೆಗಳಿಗಾಗಿ ನಿತ್ಯವೂ ಟನ್‌ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ. ಆದರೆ, ಬಾಲಾಜಿ ದರ್ಶನಕ್ಕೆ ಬರುವ ಭಕ್ತರು ಹೂವು ಮುಡಿದುಕೊಳ್ಳಬಾರದು ಎಂಬ ನಿಯಮವಿದೆ. ಹೂವು ಧರಿಸಿದ ಮಹಿಳೆಯರಿಗೆ ಸ್ವಾಮಿಯ ದರ್ಶನಕ್ಕೂ ಅವಕಾಶವಿಲ್ಲ.. ಏಕೆ ಗೊತ್ತೆ.. ಬನ್ನಿ ತಿಳಿಯೋಣ.. ' ' :ಭಕ್ತಾದಿಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ದೇವಾಲಯಗಳಿಗೆ ಹೋಗುತ್ತಾರೆ. ಅದರಲ್ಲೂ ಮಹಿಳೆಯರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ.. ಹಣೆಯಲ್ಲಿ ಕುಂಕುಮ ಮತ್ತು ತಲೆಯಲ್ಲಿ ಹೂವುಗಳನ್ನು ಮುಡಿಯುತ್ತಾರೆ... ಆದರೆ, ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾದ ತಿರುಮಲದಲ್ಲಿ ಮಹಿಳೆಯರು ಹೂವುಗಳನ್ನು ಮುಡಿಯುವಂತಿಲ್ಲ.. ಭೂವೈಕುಂಟ ತಿರುಮಲಕ್ಕೆ ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಾರೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಜೊತೆಗೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ನಿತ್ಯವೂ ತಿರುಮಲಕ್ಕೆ ಬಂದು ಬಾಲಾಜಿ ದರ್ಶನ ಪಡೆಯುತ್ತಾರೆ. ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗೋವಿಂದಾ ಎನ್ನುತ್ತ.. ಲಕ್ಷ್ಮಿ ವಲ್ಲಭನನ್ನು ಕಣ್ತುಂಬಿಕೊಳ್ಳುತ್ತಾರೆ.. ಇದನ್ನೂ ಓದಿ: ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ನಿತ್ಯವೂ ವಿಶೇಷ ಪೂಜೆಗಳು, ಅರ್ಚನೆಗಳು ಮತ್ತು ಅಭಿಷೇಕಗಳು ನಡೆಯುತ್ತಲೇ ಇರುತ್ತವೆ. ಭಕ್ತರು ವಿವಿಧ ಅಲಂಕಾರಗಳಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ದರ್ಶನ ಪಡೆಯುತ್ತಾರೆ. ವಿಷ್ಣುವನ್ನು ಅಲಂಕಾರ ಪ್ರಿಯು ಅಂತಲೂ ಕರೆಯುತ್ತಾರೆ. ಶ್ರೀಹರಿಯು ಪುಷ್ಪಪ್ರಿಯನೆಂದು ಹೇಳಲಾಗುತ್ತದೆ. ಪುರಾಣಗಳಲ್ಲಿ ತಿರುಮಲವನ್ನು ಪುಷ್ಪ ಮಂಟಪವೆಂದು ಉಲ್ಲೇಖಿಸಲಾಗಿದೆ. ತಿರುಮಲವು ಹೂವಿನ ಮಂಟಪವಾಗಿರುವುದರಿಂದ, ಶ್ರೀಹರಿ ಹೂವಿನ ಅಲಂಕಾರ ಪ್ರಿಯ, ಭಗವಂತನನ್ನು ನಿಯಮಿತವಾಗಿ ಟನ್ಗಟ್ಟಲೆ ಹೂಗಳಿಂದ ಅಲಂಕರಿಸಿ ಪೂಜಿಸಲ್ಪಡುತ್ತಾನೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ನೂರಾರು ಬಗೆಯ ಅಲಂಕಾರಗಳಲ್ಲಿ ನೋಡಲು ಗೋವಿಂದ ಕಾಣಸಿಗುತ್ತಾನೆ... ಇದನ್ನೂ ಓದಿ: ತಿರುಮಲದಲ್ಲಿ ಹಾಕುವ ಪ್ರತಿಯೊಂದು ಹೂವು ಶ್ರೀ ಮನ್ನಾ ನಾರಾಯಣ ಮೀಸಲಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ. ಅದಕ್ಕಾಗಿಯೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಗವಂತನ ದರ್ಶನಕ್ಕೆ ತೆರಳುವ ಭಕ್ತರು ಹೂವುಗಳನ್ನು ಮುಡಿಯಬಾರದು ಎಂಬ ನಿಯಮವನ್ನು ಜಾರಿಗೊಳಿಸಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_148.txt b/zeenewskannada/data1_url7_1_to_200_148.txt new file mode 100644 index 0000000000000000000000000000000000000000..61d9f3ef0b3d08b803857e2059b444ea4f14deab --- /dev/null +++ b/zeenewskannada/data1_url7_1_to_200_148.txt @@ -0,0 +1 @@ +ನನ್ನ ಮದುವೆ ಭಾರತದಲ್ಲಿಯೇ ನಡೆಯಬೇಕು..! ಅಂಬಾನಿ ಮಗನ ನಿರ್ಧಾರದ ಹಿಂದಿದೆ ಮಹತ್ವದ ಕಾರಣ.. : ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರಮುಖರಲ್ಲಿ ಒಬ್ಬರಾದ ಅನಂತ್ ಅಂಬಾನಿ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಗೂ ಮುನ್ನ ಎರಡು ಪ್ರೀ ವೆಡ್ಡಿಂಗ್ ಪಾರ್ಟಿಗಳೂ ನಡೆದಿದ್ದವು. ಅವುಗಳಲ್ಲಿ ಒಂದು ಅಂಬಾನಿ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದ್ದರೆ, ಎರಡನೆಯದು ಇಟಲಿಯಲ್ಲಿ ನಡೆದಿತ್ತು.. :ಬಿಲಿಯನೇರ್ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಸಾಂಪ್ರದಾಯಿಕ ಗುಜರಾತಿ ಶೈಲಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಹಣವಂತವರು ಹೆಚ್ಚಾಗಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಅಂತ ವಿದೇಶಕ್ಕೆ ಹೋಗುತ್ತಿದ್ದರೆ, ಅನಂತ್‌ ಅವರು ತಾಯಿ ನೆಲದಲ್ಲೇ ಸಪ್ತಪದಿ ತುಳಿಯಲಿದ್ದಾರೆ.. ಇದಕ್ಕೆ ಕಾರಣವೂ ಇದೆ.. ಸ್ವತಃ ಅವರೇ ಈ ಕುರಿತು ತಿಳಿಸಿದ್ದಾರೆ.. ಅನಂತ್ ಅಂಬಾನಿ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಭಾರತದಲ್ಲಿಯೇ ಮಾಡುವುದಾಗಿ ನಿಶ್ಚಿತಾರ್ಥದ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ವಿವಾಹ ಸಮಾರಂಭ ನಡೆಯಲಿದೆ ಎಂದು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸಹ ತಿಳಿಸಿದ್ದರು. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ 'ವೆಡ್ ಇನ್ ಇಂಡಿಯಾ' ಕರೆಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ. ಅನೇಕರು ತಮ್ಮ ಮದುವೆಯನ್ನು ವಿದೇಶದಲ್ಲಿ ನಡೆಸಲು ನಿರ್ಧರಿಸಿದರೆ, ಅನಂತ್ ಅಂಬಾನಿ ತಮ್ಮ ಮದುವೆಯನ್ನು ವಿಶ್ವದ ಅತಿದೊಡ್ಡ ವಿವಾಹ ಆಚರಣೆಗಳಲ್ಲಿ ಒಂದನ್ನಾಗಿ ಮಾಡಲು ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದಾರೆ.. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಭಾರತ ಕಂಡ ಅತಿ ದೊಡ್ಡ ರಾಜಮನೆತನದ ವಿವಾಹಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ. ಇದಲ್ಲದೆ, ಈ ಮದುವೆಯು ಭಾರತೀಯ ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಮುಂಬೈನಲ್ಲಿ ನಡೆಯುವ ಈ ಮದುವೆಯ ಮೂಲಕ ಕಲಾವಿದರು, ಸಾಂಸ್ಕೃತಿಕ ಪ್ರತಿಭೆಗಳು, ವಿನ್ಯಾಸಕರು ಹೀಗೆ ನಾನಾ ಕ್ಷೇತ್ರಗಳ ಸಾವಿರಾರು ಮಂದಿ ಉದ್ಯೋಗ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವಿವಾಹ ಪೂರ್ವ ಆಚರಣೆಗಳಿಗಾಗಿ ಆರು ತಿಂಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೆಲಸಕ್ಕಾಗಿ ನೇಮಿಸಲಾಗಿತ್ತು. ಇದರಲ್ಲಿ ಅಡುಗೆಯವರು, ಚಾಲಕರು, ಕಲಾವಿದರು ಮತ್ತು ಇತರರು ಇದ್ದರು. ಅಲ್ಲದೆ, ಜಾಮ್‌ನಗರ, ರಾಜ್‌ಕೋಟ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯನ್ನು ಇದು ಒಳಗೊಂಡಿತ್ತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ () ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಆದರೆ, ಮದುವೆಯ ಜೊತೆಗೆ ಮೂರು ದಿನಗಳ ಕಾಲ ಸಮಾರಂಭಗಳು ನಡೆಯಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_149.txt b/zeenewskannada/data1_url7_1_to_200_149.txt new file mode 100644 index 0000000000000000000000000000000000000000..1e1b16eda11977aa4bfbec4f360642ee3db99eab --- /dev/null +++ b/zeenewskannada/data1_url7_1_to_200_149.txt @@ -0,0 +1 @@ +ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ? : ಪ್ರದರ್ಶನ ನೀಡಲು ಶುಕ್ರವಾರ ಬೆಳಗ್ಗೆ ಮುಂಬೈ ತಲುಪಿದ ಜಸ್ಟೀನ್ ಬೈಬರ್ ತಡರಾತ್ರಿ ಯುಎಸ್ಎಗೆ ವಾಪಾಸ್ಸಾಗಿದ್ದಾರೆ. ಅಂದಹಾಗೆ ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. :ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮಗಳು ಶುರುವಾಗಿವೆ. ಜೋಡಿಯ ಸಂಗೀತ ಸಮಾರಂಭ ಶುಕ್ರವಾರ ನಡೆದಿದ್ದು, ಈ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಪಾಪ್ ಗಾಯಕ ಜಸ್ಟೀನ್ ಬೈಬರ್ ಲೈವ್ ಶೋ ನೀಡಿದ್ದರು. ಇದನ್ನೂ ಓದಿ: ಪ್ರದರ್ಶನ ನೀಡಲು ಶುಕ್ರವಾರ ಬೆಳಗ್ಗೆ ಮುಂಬೈ ತಲುಪಿದತಡರಾತ್ರಿ ಯುಎಸ್ಎಗೆ ವಾಪಾಸ್ಸಾಗಿದ್ದಾರೆ. ಅಂದಹಾಗೆ ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಮುಂಬೈನ ಬಿಕೆಸಿಯ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ)ಯಲ್ಲಿ ನಡೆದ ಈ ಸಮಾರಂಭದಲ್ಲಿ ಅಂಬಾನಿ ಕುಟುಂಬವು ಟಿ-20 ವಿಶ್ವಕಪ್ ಗೆದ್ದು ಹಿಂದಿರುಗಿದ ಭಾರತದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಗೌರವಿಸಿತು. ಇದನ್ನೂ ಓದಿ: ಸಲ್ಮಾನ್ ಖಾನ್ ಮತ್ತು ಅರ್ಜುನ್ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂಗೀತ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಇಡೀ ಅಂಬಾನಿ ಕುಟುಂಬವೇ ವೇದಿಕೆಯಲ್ಲಿ ಕಾಣಿಸಿಕೊಂಡಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_15.txt b/zeenewskannada/data1_url7_1_to_200_15.txt new file mode 100644 index 0000000000000000000000000000000000000000..246be888771141efbd739fb7bfd6b5b8acb360b4 --- /dev/null +++ b/zeenewskannada/data1_url7_1_to_200_15.txt @@ -0,0 +1 @@ +: ಬೆಂಕಿಯನ್ನು ನಂದಿಸಲು ಯಾವ ಅನಿಲವನ್ನು ಬಳಸಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಗ್ರೇಟ್ ಅಕ್ಟೋಬರ್ ಸಮಾಜವಾದಿ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು? ) 1917B) 1923C) 1914D) 1920 ಸರಿಯಾದ ಉತ್ತರ: ಪ್ರಶ್ನೆ 2:ವಿಶ್ವದ ಅತಿ ದೊಡ್ಡ ಸರೋವರ ಯಾವುದು? ) ಕ್ಯಾಸ್ಪಿಯನ್ ಸಮುದ್ರB) ಬೈಕಲ್) ಸುಪೀರಿಯರ್ ಸರೋವರD) ಒಂಟಾರಿಯೊ ಸರಿಯಾದ ಉತ್ತರ: ಪ್ರಶ್ನೆ 3:ಸೌರವ್ಯೂಹದ ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? ) ಶುಕ್ರB) ಭೂಮಿ) ಮಂಗಳD) ಗುರು ಸರಿಯಾದ ಉತ್ತರ: ಪ್ರಶ್ನೆ 4:"ಯುದ್ಧ ಮತ್ತು ಶಾಂತಿ" ಕಾದಂಬರಿಯನ್ನು ಬರೆದವರು ಯಾರು? ) ಆಂಟನ್ ಚೆಕೊವ್) ಫ್ಯೋಡರ್ ದೋಸ್ಟೋವ್ಸ್ಕಿ) ಲಿಯೋ ಟಾಲ್ಸ್ಟಾಯ್) ಇವಾನ್ ತುರ್ಗೆನೆವ್ ಸರಿಯಾದ ಉತ್ತರ: ಪ್ರಶ್ನೆ 5:ಜಪಾನ್‌ನ ರಾಜಧಾನಿ ಯಾವುದು? ) ಬೀಜಿಂಗ್) ಟೋಕಿಯೋ) ಸಿಯೋಲ್) ಬ್ಯಾಂಕಾಕ್ ಸರಿಯಾದ ಉತ್ತರ: ಇದನ್ನೂ ಓದಿ: ಪ್ರಶ್ನೆ 6:ಪ್ರಪಂಚದಲ್ಲಿ ಅತಿ ಉದ್ದವಾದ ನದಿ ಯಾವುದು? ) ಅಮೆಜಾನ್) ಮಿಸಿಸಿಪ್ಪಿ) ನೈಲ್) ಯಾಂಗ್ಟ್ಜೆ ಸರಿಯಾದ ಉತ್ತರ: ಪ್ರಶ್ನೆ 7:ಬೆಂಕಿಯನ್ನು ನಂದಿಸಲು ಯಾವ ಅನಿಲವನ್ನು ಬಳಸಲಾಗುತ್ತದೆ? ) ಆಮ್ಲಜನಕB) ಸಾರಜನಕC) ಕಾರ್ಬನ್ ಡೈಆಕ್ಸೈಡ್) ಹೈಡ್ರೋಜನ್ ಪ್ರಶ್ನೆ ಸರಿಯಾದ ಉತ್ತರ: ಪ್ರಶ್ನೆ 8:ಆಸ್ಟ್ರೇಲಿಯಾದ ರಾಷ್ಟ್ರೀಯ ಚಿಹ್ನೆ ಯಾವುದು? ) ಕಾಂಗರೂ) ಕೋಲಾ) ಎಮು) ಮೊಸಳೆ ಸರಿಯಾದ ಉತ್ತರ: ಪ್ರಶ್ನೆ 9:ಕೆಳಗಿನ ಯಾವ ಗ್ರಹಗಳು ಅನಿಲ ದೈತ್ಯ ಅಲ್ಲ? ) ಮಂಗಳB) ಗುರು) ಶನಿಗ್ರಹD) ಯುರೇನಸ್ ಸರಿಯಾದ ಉತ್ತರ: ಪ್ರಶ್ನೆ 10:ಸಸ್ಯಗಳು ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯ ಹೆಸರೇನು? ) ಉಸಿರಾಟB) ದ್ಯುತಿಸಂಶ್ಲೇಷಣೆ) ಆಕ್ಸಿಡೀಕರಣD) ಸರಿಯಾದ ಉತ್ತರ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_150.txt b/zeenewskannada/data1_url7_1_to_200_150.txt new file mode 100644 index 0000000000000000000000000000000000000000..f8cfeacecf2b77d0d624b2a76128d8ace2306d16 --- /dev/null +++ b/zeenewskannada/data1_url7_1_to_200_150.txt @@ -0,0 +1 @@ +: ಲಾಲ್ ಕೃಷ್ಣ ಅಡ್ವಾಣಿಯವರ ಆರೋಗ್ಯ ಹೇಗಿದೆ..? : ಜೂನ್ ತಿಂಗಳಿನಲ್ಲಿ ಎಲ್.ಕೆ.ಅಡ್ವಾಣಿಯವರು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 27ರಂದು ಅವರನ್ನು ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇಲ್ಲಿ , ಹೃದ್ರೋಗ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಸೇರಿದಂತೆ ವಿವಿಧ ತಜ್ಞರು ಅಡ್ವಾಣಿಯವರ ಸಮಗ್ರ ಆರೋಗ್ಯವನ್ನು ಪರೀಕ್ಷಿಸಿದ್ದರು. :ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮಾಹಿತಿ ಪ್ರಕಾರ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರು ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. ವಯೋಸಹಜಗಳಿಗೆ ತುತ್ತಾಗಿದ್ದ ಎಲ್.ಕೆ.ಅಡ್ವಾಣಿ ಅವರನ್ನು ಜುಲೈ 3ರ ಬುಧವಾರ ರಾತ್ರಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾಜಿ ಉಪಪ್ರಧಾನಿ ಅವರನ್ನು ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಅಪೋಲೋ ಆಸ್ಪತ್ರೆಗೆ ಕರೆತರಲಾಯಿತು. ಈ ವೇಳೆ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಜೊತೆಗಿದ್ದರು. ಇದನ್ನೂ ಓದಿ: ಬಳಿಕ ಜುಲೈ 4ರ ಗುರುವಾರ ಸಂಜೆ ವೇಳೆ ಅಡ್ವಾಣಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿತ್ತು. ಅಡ್ವಾಣಿಯವರ ಆರೋಗ್ಯದ ಬಗ್ಗೆ ಕುಟುಂಬಸ್ಥರೂ ಸಹ ಮಾಹಿತಿ ನೀಡಿದ್ದು, ಅವರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ. , , . ( ) — (@) ಏಮ್ಸ್ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಜೂನ್ ತಿಂಗಳಿನಲ್ಲಿ ಎಲ್.ಕೆ.ಅಡ್ವಾಣಿಯವರು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 27ರಂದು ಅವರನ್ನು ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇಲ್ಲಿ , ಹೃದ್ರೋಗ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಸೇರಿದಂತೆ ವಿವಿಧ ತಜ್ಞರು ಅಡ್ವಾಣಿಯವರ ಸಮಗ್ರ ಆರೋಗ್ಯವನ್ನು ಪರೀಕ್ಷಿಸಿದ್ದರು. ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಅಡ್ವಾಣಿಯವರಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ಏಮ್ಸ್ ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದನ್ನೂ ಓದಿ: ರಾಜಕೀಯ ಭೀಷ್ಮ! 1927 ನವೆಂಬರ್ 8ರಂದು ಅವಿಭಜಿತ ಭಾರತದ ಕರಾಚಿಯಲ್ಲಿ ಎಲ್‌.ಕೆ.ಅಡ್ವಾಣಿ ಜನಿಸಿದರು. ಭಾರತ ವಿಭಜನೆ ಬಳಿಕ ಅವರ ಕುಟುಂಬಸ್ಥರು ರಾಜಸ್ಥಾನಕ್ಕೆ ಆಗಮಿಸಿದ್ದರು. 1941ರಿಂದಲೇ RSSನಲ್ಲಿ ಕಾರ್ಯಕರ್ತರಾಗಿ ದುಡಿಯಲು ಆರಂಭಿಸಿದ್ದ ಅಡ್ವಾಣಿಯವರು, ಸ್ವಾತಂತ್ರ್ಯಾ ನಂತರ ಜನ ಸಂಘಕ್ಕೆ ಸೇರ್ಪಡೆಗೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. 1970ರಲ್ಲಿ ರಾಜ್ಯಸಭಾ ಸದಸ್ಯರಾಗುವ ಮೂಲಕ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ್ದರು. 1976ರಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ಅವಧಿಯಲ್ಲೇ ತುರ್ತು ಪರಿಸ್ಥಿತಿ ವಿರುದ್ಧ ಹಾಗೂ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ಅಡ್ವಾಣಿಯವರು, 1980ರಲ್ಲಿ ಹುಟ್ಟುಹಾಕಿದ್ದರು. 1990ರ ದಶಕದಲ್ಲಿರಾಮ ಮಂದಿರ ಹೋರಾಟದ ಮೂಲಕ ಅಡ್ವಾಣಿಯವರು ದೇಶದ ಗಮನ ಸೆಳೆದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_151.txt b/zeenewskannada/data1_url7_1_to_200_151.txt new file mode 100644 index 0000000000000000000000000000000000000000..e0ef273a33cf687aa8207d00448c226bf4f0331d --- /dev/null +++ b/zeenewskannada/data1_url7_1_to_200_151.txt @@ -0,0 +1 @@ +ಮಹಾ ಪ್ರಮಾದ! ಬದುಕಿದ್ದಾಗಲೇ ಅಡ್ವಾಣಿಯವರಿಗೆ ಶೃದ್ಧಾಂಜಲಿ ಸಲ್ಲಿಸಿದ ಕೇಂದ್ರ ಸಚಿವ ವಿ ಸೋಮಣ್ಣ : ಕೇಂದ್ರ ಸಚಿವ ವಿ.ಸೋಮಣ್ಣ ಎಡವಟ್ಟು ಮಾಡಿಕೊಂಡಿದ್ದು, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಆಯೋಜನೆಗೊಂಡಿದ್ದ ಅಭಿನಂದನಾ ಸಭೆಯಲ್ಲಿ ಸೋಮಣ್ಣ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ತುಮಕೂರು:ಬಿಜೆಪಿ ಭೀಷ್ಮ ಎಲ್ ಕೆ ಅಡ್ವಾಣಿಯವರು ಇತ್ತೀಚೆಗೆಯಷ್ಟೇ ಅನಾರೋಗ್ಯಕ್ಕೀಡಾಗಿದ್ದರು. ಆ ಬಳಿಕ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕೇಂದ್ರ ಸಚಿವ ವಿ.ಸೋಮಣ್ಣ ಎಡವಟ್ಟು ಮಾಡಿಕೊಂಡಿದ್ದು, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಆಯೋಜನೆಗೊಂಡಿದ್ದ ಅಭಿನಂದನಾ ಸಭೆಯಲ್ಲಿ ಸೋಮಣ್ಣ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: “ಇದೀಗ ತಾನೇ ಮಾಹಿತಿ ಬಂದಿದೆ, ಅಡ್ವಾಣಿಯವರು ಸಾವನ್ನಪ್ಪಿದ್ದಾರೆ. ನಾನು ದೆಹಲಿಗೆ ಹೋಗಬೇಕಿದೆ. ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡಿ” ಎಂದು ಬಹಿರಂಗ ಸಭೆಯಲ್ಲಿ ಸೋಮಣ್ಣ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನಸಮೂಹ ಮಾತ್ರವಲ್ಲದೆ, ಗುಬ್ಬಿಯ ಬಿಜೆಪಿ-ಜೆಡಿಎಸ್ ಮುಖಂಡರು ಮೌನಾಚರಣೆ ಮಾಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_152.txt b/zeenewskannada/data1_url7_1_to_200_152.txt new file mode 100644 index 0000000000000000000000000000000000000000..f83a3a3cd6362cff7914020c68f5f6d793189444 --- /dev/null +++ b/zeenewskannada/data1_url7_1_to_200_152.txt @@ -0,0 +1 @@ +: ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತ ದೇಶದ ಪಿತಾಮಹ ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 2:ಭಾರತದ ಮೊದಲ ರಾಷ್ಟ್ರಪತಿ ಯಾರು? ಉತ್ತರ: ಡಾ. ಬಾಬು ರಾಜೇಂದ್ರ ಪ್ರಸಾದ್ ಪ್ರಶ್ನೆ 3:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ:ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 4:ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮ ಅಂಗ ಯಾವುದು? ಉತ್ತರ: ಚರ್ಮ ಪ್ರಶ್ನೆ 5:ʼಗಿಡ್ಡಾʼ ಎಂಬುದು ಯಾವ ರಾಜ್ಯದ ಜಾನಪದ ನೃತ್ಯ? ಉತ್ತರ: ಪಂಜಾಬ್ ಇದನ್ನೂ ಓದಿ: ಪ್ರಶ್ನೆ 6:ಭಾರತದ ಮೊದಲ ಪ್ರಧಾನ ಮಂತ್ರಿ ಯಾರು? ಉತ್ತರ: ಜವಾಹರಲಾಲ್ ನೆಹರು ಪ್ರಶ್ನೆ 7:ಗಿಜಾ ಪಿರಮಿಡ್‌ಗಳು ಯಾವ ದೇಶದಲ್ಲಿವೆ? ಉತ್ತರ: ಈಜಿಪ್ಟ್‌ನಲ್ಲಿವೆ ಪ್ರಶ್ನೆ 8:ಕಂಪ್ಯೂಟರ್ ಅನ್ನು ಕಂಡು ಹಿಡಿದವರು ಯಾರು? ಉತ್ತರ: ಚಾರ್ಲ್ಸ್ ಬ್ಯಾಬೇಜ್ ಪ್ರಶ್ನೆ 9:1024 ಕಿಲೋಬೈಟ್‌ನಲ್ಲಿ ಎಷ್ಟು ಇರುತ್ತದೆ..? ಉತ್ತರ: 1 ಮೆಗಾಬೈಟ್ () ಪ್ರಶ್ನೆ 10:ಕಂಪ್ಯೂಟರ್‌ನ ಮೆದುಳು ಯಾವುದು..? ಉತ್ತರ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_153.txt b/zeenewskannada/data1_url7_1_to_200_153.txt new file mode 100644 index 0000000000000000000000000000000000000000..5216717f868d43e3d0a14a1c26a6adf14d4b0add --- /dev/null +++ b/zeenewskannada/data1_url7_1_to_200_153.txt @@ -0,0 +1 @@ +ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !! : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜನ್ ಅವರ ಮದುವೆ ಇದೇ ತಿಂಗಳ 12ನೇ ತಾರೀಖು ಮುಂಬೈನಲ್ಲಿ ನಡೆಯಲಿದೆ. ಅನಂತ ಹಾಗೂ ರಾಧಿಕಾ ಮದುವೆಯಲ್ಲಿ ಅತಿಥಿಗಳಿಗೆ ಸಂತೋಷಪಡಿಸಲು ವಿಶೇಷ ವಿಭಿನ್ನ ರೀತಿಯ ಭಕ್ಷವನ್ನ ಸಿದ್ಧಪಡಿಸಲಾಗಿದೆ. ಅದರಲ್ಲಿಯೂ ವಾರಣಾಸಿಯ ಚಾಟ್ ಗಳನ್ನು ಸಿದ್ದಪಡಿಸಲಾಗುವುದು ಎಂದು ಮಾಹಿತಿ ತಿಳಿದಿದೆ. ತರ್ವಿನ್ ಕೌರ್ ಹಾಗೂ ಅದಿತಿ ದೀಕ್ಷಿತ್ ಇಬ್ಬರು ಬಾಣಸಿಗರು ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಸಂಭ್ರಮದಲ್ಲಿ ವಾರಣಾಸಿ ಸ್ಪೆಷಲ್ ಚಾಟ್ಸ್ ಅನ್ನು ತಯಾರಿಸಲಿದ್ದಾರೆ. ಇದನ್ನು ಓದಿ : ಹೈ ಪ್ರೊಫೈಲ್ ಇವೆಂಟ್ ನಲ್ಲಿ ಅತಿಥಿಗಳಿಗೆ ವಾರಣಾಸಿಯ ಪ್ರಸಿದ್ಧ ಚಾಟ್ ಗಳನ್ನು ಕಾಶಿ ಚಾಟ್ ಬಂಡಾರ ಬಡಿಸಲಿದೆ. ಈ ಮೂಲಕ ಭಾರತದ ಶ್ರೀಮಂತ ಪಾಕಶಾಲೆಯ ಪರಂಪರೆಯನ್ನು ಎತ್ತಿ ಹಿಡಿಯುವ ದೃಷ್ಟಿಕೋನವನ್ನು ಹೊಂದಿದೆ. ಬಾಣಸಿಗ ತರ್ವಿನ್ ಕೌರ ಅವರು ಹೇಳಿದಂತೆ ಮೊಗಲ್ ಯುಗದಲ್ಲಿ ಶಹಜಹಾನ್ ಆಡಳಿತದಲ್ಲಿರುವಾಗ ಕಾಲರಾದಿಂದ ತುಂಬಾ ವಿನಾಶ ಉಂಟಾಯಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿನ ಹಕಿಮ್ ಅಲಿ ಅಡುಗೆಯಲ್ಲಿ ಸಕ್ಕರೆ ಉಪ್ಪು ಮತ್ತು ಮಸಾಲೆಗಳು ಹೆಚ್ಚಾಗಿರಲಿ ಎಂದು ಹೇಳಿದಾಗ ಈ ಚಾಟ್ಸ್ ತಯಾರಾಗಿದೆ ಎಂದು ತಿಳಿಸಿದರು. ಇದನ್ನು ಓದಿ : ಕಾಶಿ ಚಾಟ್ ಭಂಡಾರ್ ನಿಂದ 50 ವರ್ಷಗಳಿಂದ ವಿಭಿನ್ನ ರೀತಿಯ ಪಾಕ ವಿಧಾನಗಳು, ಸಾಂಪ್ರದಾಯಿಕ ಪಾಕ ವಿಧಾನಗಳು, ಹೀಗೆ ಪರಂಪರೆಯಿಂದ ಸಾಗಿ ಬರುತ್ತಿದೆ. ಸದ್ಯ ಅಂಬಾನಿ ಮದುವೆಯಲ್ಲಿ ಜನಪ್ರಿಯ ವಾರಣಾಸಿ ಚಾಟ್ಸ್ ಗಳನ್ನು ಪ್ರಮುಖ ಪದಾರ್ಥಗಳೊಂದಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_154.txt b/zeenewskannada/data1_url7_1_to_200_154.txt new file mode 100644 index 0000000000000000000000000000000000000000..faad11dd45dc5b4abd6dd054b051de61db3414cd --- /dev/null +++ b/zeenewskannada/data1_url7_1_to_200_154.txt @@ -0,0 +1 @@ +ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್‌ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ : ಜೆಎಂಎಂ ನಾಯಕ ಹೇಮಂತ್ ಸೊರೇನ್ ಇಂದು ಸಂಜೆ 5 ಗಂಟೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೆಎಂಎಂ ನಾಯಕ ಹೇಮಂತ್ ಸೊರೇನ್ ಇಂದು ಸಂಜೆ 5 ಗಂಟೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೆಎಂಎಂ ನಾಯಕ ಹೇಮಂತ್ ಸೊರೇನ್ ಇಂದು ಸಂಜೆ 5 ಗಂಟೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಇದು ಹೇಮಂತ್ ಮೂರನೇ ಬಾರಿಗೆ ಸಿಎಂ ಆಗಿ ಇಂದು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನು ಓದಿ : ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಗುರುವಾರ ಸಂಜೆ 5 ಗಂಟೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದ ಬಿರ್ಸಾ ಮಂಡಪ್‌ನಲ್ಲಿ ಸರಳ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಹೇಮಂತ್ ಸೊರೆನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ. ಜೆಎಂಎಂ ನಾಯಕ ಚಂಪೈ ಸೊರೆನ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಇದು ಹೇಮಂತ್ ಸೊರೆನ್ ಅವರಿಗೆ ಮೂರನೇ ಬಾರಿಗೆ ಜಾರ್ಖಂಡ್ ಸಿಎಂ ಆಗಿ ಇಂದು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಚಂಪೈ ಸೊರೆನ್ ಬುಧವಾರ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ, ಹೇಮಂತ್ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_155.txt b/zeenewskannada/data1_url7_1_to_200_155.txt new file mode 100644 index 0000000000000000000000000000000000000000..74fe183f826e276b7e365bcdd0555a70ea4525fb --- /dev/null +++ b/zeenewskannada/data1_url7_1_to_200_155.txt @@ -0,0 +1 @@ +: ಹೆಣಗಳ ರಾಶಿ ನೋಡಿ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಹೃದಯಾಘಾತ! : ಹತ್ರಾಸ್ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಹೆಣಗಳ ರಾಶಿಗಳನ್ನು ನೋಡಿ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. :ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಮುಘಲ್‌ಗರ್ಹಿ ಗ್ರಾಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದ ವೇಳೆ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ ಈ ದುರ್ಘಟನೆ ನಡೆದಿತ್ತು. ಯಲ್ಲಿ ಮಕ್ಕಳು ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಹೆಣಗಳ ರಾಶಿಗಳನ್ನು ನೋಡಿ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಜನೀಶ್‌ ಎಂಬ ಪೊಲೀಸ್‌ ಕಾನ್ಸ್‌ಟೇಬಲ್‌ ಹೃದಯಾಘಾತಕ್ಕೆ ಬಲಿಯಾದವರು. ರಜನೀಶ್‌ ಅವರನ್ನು ಇಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು. ಇದೇ ಆಸ್ಪತ್ರೆಯಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳ ರಾಶಿ ಹಾಕಲಾಗಿತ್ತು. ಅದನ್ನು ನೋಡುತ್ತಿದ್ದಂತೆ ಅವರಿಗೆ ಹೃದಯಾಘಾತವಾಗಿದ್ದು, ಕುಸಿದುಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ. ಅವರು ಅವಘರ್‌ನಲ್ಲಿ ಕ್ವಿಕ್ ರೆಸ್ಪಾನ್ಸ್ ಟೀಮ್ () ಭಾಗವಾಗಿದ್ದು, ತುರ್ತು ಕರ್ತವ್ಯಕ್ಕಾಗಿ ಅವರನ್ನು ಆಸ್ಪತ್ರೆಗೆ ಕರೆಸಲಾಗಿತ್ತು. ಆದರೆ ಮೃತದೇಹಗಳ ರಾಶಿ ಕಂಡ ಅವರಿಗೆ ಆಘಾತವಾಗಿತ್ತು. ಹೀಗಾಗಿ ಹಠಾತ್‌ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಉನ್ನತಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_156.txt b/zeenewskannada/data1_url7_1_to_200_156.txt new file mode 100644 index 0000000000000000000000000000000000000000..5f793d1f5ff86607238aaee6a26f5a04fa7a1aa4 --- /dev/null +++ b/zeenewskannada/data1_url7_1_to_200_156.txt @@ -0,0 +1 @@ +: ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಉತ್ತರ: ಮೌಂಟ್ ಎವರೆಸ್ಟ್ ಪ್ರಶ್ನೆ 2:ಭೂಮಿಯ ಮಧ್ಯಭಾಗದ ಮೂಲಕ ಹಾದು ಹೋಗುವ ಅಕ್ಷಾಂಶ ಯಾವುದು? ಉತ್ತರ: ಸಮಭಾಜಕ ಪ್ರಶ್ನೆ 3:ವಿಶ್ವದ ಅತ್ಯಂತ ಶೀತ ಖಂಡ ಯಾವುದು? ಉತ್ತರ: ಅಂಟಾರ್ಟಿಕಾ ಪ್ರಶ್ನೆ 4:ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು? ಉತ್ತರ: ಭಾರತ ಪ್ರಶ್ನೆ 5:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್, ಆಫ್ರಿಕಾ ಇದನ್ನೂ ಓದಿ: ಪ್ರಶ್ನೆ 6: ಜಗತ್ತಿನ ಅತಿ ದೊಡ್ಡ ಜಲಪಾತ ಯಾವುದು? ಉತ್ತರ: ವಿಕ್ಟೋರಿಯಾ ಜಲಪಾತ ಪ್ರಶ್ನೆ 7:ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 8:ಯಾವ ಗ್ರಹವು ಭೂಮಿಗೆ ಹತ್ತಿರದಲ್ಲಿದೆ? ಉತ್ತರ: ಶುಕ್ರ ಪ್ರಶ್ನೆ 9:ವಿಶ್ವದ ಅತಿ ದೊಡ್ಡ ದ್ವೀಪ ಯಾವುದು? ಉತ್ತರ: ಗ್ರೀನ್‌ಲ್ಯಾಂಡ್‌ ಪ್ರಶ್ನೆ 10:ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು? ಉತ್ತರ: ವ್ಯಾಟಿಕನ್ ಸಿಟಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_157.txt b/zeenewskannada/data1_url7_1_to_200_157.txt new file mode 100644 index 0000000000000000000000000000000000000000..f9238504693d36fe88ac924e87068b3ea241c3c4 --- /dev/null +++ b/zeenewskannada/data1_url7_1_to_200_157.txt @@ -0,0 +1 @@ +ಉತ್ತರಪ್ರದೇಶದ ಹತ್ರಾಸದ ಸತ್ಸಂಗ ಸಮಾರಂಭದಲ್ಲಿ ಕಾಲ್ತುಳಿತ : 27 ಮಂದಿ ಸಾವು ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಉಂಟಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.ಪ್ರವಚನದಲ್ಲಿ ಪಾಲ್ಗೊಳ್ಳಲು ಬಂದಿದ್ದ ನೂರಾರು ಭಕ್ತರು ಬಿಸಿಲಿನ ತಾಪಕ್ಕೆ ಮೂರ್ಛೆ ಹೋಗಿದ್ದಾರೆ. ಉತ್ತರಪ್ರದೇಶ :ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ಭೀಕರ ಅವಘಡ ಸಂಭವಿಸಿದೆ.ರತಿಭಾನ್‌ಪುರದ ಸತ್ಸಂಗದ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಿಂದ 27 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 25 ಮಹಿಳೆಯರು ಮತ್ತು 2 ಪುರುಷರು ಸೇರಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಕ್ರಮದ ವೇಳೆ ನೂಕುನುಗ್ಗಲು ಉಂಟಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.ಪ್ರವಚನದಲ್ಲಿ ಪಾಲ್ಗೊಳ್ಳಲು ಬಂದಿದ್ದ ನೂರಾರು ಭಕ್ತರು ಬಿಸಿಲಿನ ತಾಪಕ್ಕೆ ಮೂರ್ಛೆ ಹೋಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತ ಮಂಡಳಿ ನೂರಾರು ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ : ಪ್ರತ್ಯಕ್ಷದರ್ಶಿ ಹೇಳಿದ್ದೇನು ? :"ನಾವು ಸತ್ಸಂಗಕ್ಕೆ ಹೋಗಿದ್ದೆವು,ಅಲ್ಲಿ ಸಾಕಷ್ಟು ಜನ ಸೇರಿದ್ದರು. ರಸ್ತೆ ಸಂಪೂರ್ಣವಾಗಿ ಜಾಮ್ ಆಗಿತ್ತು.ಹೊರಗೆ ಹೋಗಲು ಸ್ಥಳವಿರಲಿಲ್ಲ. ಆದರೆ ಜನದಟ್ಟಣೆ ಹೆಚ್ಚಾಗುತಿದ್ದ ಹಾಗೆ ನಾನು ಮತ್ತು ನನ್ನ ತಾಯಿ ಅಲ್ಲಿಂದ ಹೊರಟೆವು.ಜಾಗದ ಕೊರತೆಯಿಂದಾಗಿ, ಜನಹೊರಬರಲು ಪ್ರಯತ್ನಿಸುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಜ್ಯೋತಿ ಎನ್ನುವವರು ತಿಳಿಸಿದ್ದಾರೆ. 27 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ ಸರ್ಕಾರ :ಸತ್ಸಂಗದ ವೇಳೆ ನಡೆದ ಅಪಘಾತದಲ್ಲಿ 27 ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ಸಿಎಂಒ ಎತಾಹ್ ದೃಢಪಡಿಸಿದ್ದಾರೆ.ಅಲ್ಲದೆ ಮೃತರ ಮರಣೋತ್ತರ ಪರೀಕ್ಷೆ ನಡೆಸುವುದಾಗಿಯೂ ಹೇಳಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_158.txt b/zeenewskannada/data1_url7_1_to_200_158.txt new file mode 100644 index 0000000000000000000000000000000000000000..075c79c9d3e3d6cbfab5c9c45261a92e01a712f7 --- /dev/null +++ b/zeenewskannada/data1_url7_1_to_200_158.txt @@ -0,0 +1 @@ +ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಾಬ್ ಕುಮಾರ್ ಚೌಧುರಿ ನೇಮಕ : ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಾಬ್ ಕುಮಾರ್ ಚೌಧರಿ ಅವರನ್ನು ನೇಮಿಸಲಾಗಿದ್ದು, ಸೋಮವಾರ ಪ್ರಕಟಿಸಿದೆ. :ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಾಬ್ ಕುಮಾರ್ ಚೌಧರಿ ಅವರನ್ನು ನೇಮಿಸಲಾಗಿದ್ದು, ಜುಲೈ 1, 2024 ಸೋಮವಾರ ಪ್ರಕಟಿಸಿದೆ. ಜೂನ್ 3, 2024 ರಿಂದ ಅರ್ನಾಬ್ ಕುಮಾರ್ ಚೌಧರಿ ಅಧಿಕಾರವು ಜಾರಿಯಲಿದ್ದರೆ, ಸಾರ್ವಜನಿಕ ಪ್ರಕಟಣೆಯನ್ನು ಜುಲೈ 1, 2024 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನು ಓದಿ : ಇದಕ್ಕೂ ಮೊದಲು ಮೇಲ್ವಿಚಾರಣಾ ಇಲಾಖೆಯಲ್ಲಿ ಮುಖ್ಯ ಜನರಲ್ ಮ್ಯಾನೇಜರ್-ಇನ್-ಚಾರ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿರುವ ಚೌಧರಿ ಅವರು ಇದೀಗ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅದಲ್ಲದೆ ಕಾರ್ಪೊರೇಟ್ ತಂತ್ರಗಾರಿಕೆ, ಬಜೆಟ್, ಲೆಕ್ಕಪತ್ರ ನಿರ್ವಹಣೆ ಮತ್ತು ಸಂಚಿಕೆ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಹಲವಾರು ಸಮಿತಿಗಳು ಮತ್ತು ಕಾರ್ಯ ಗುಂಪುಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ನೀತಿ ನಿರೂಪಣೆಗೆ ಕೊಡುಗೆ ನೀಡುತ್ತಿದ್ದಾರೆ. ಇದನ್ನು ಓದಿ : ಅರ್ನಾಬ್ ಕುಮಾರ್ ಚೌಧರಿ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಮತ್ತು ಫೈನಾನ್ಸ್‌ನ ಪ್ರಮಾಣೀಕೃತ ಸಹವರ್ತಿ ಆಗಿದ್ದು, ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಚೌಧರಿ ಅವರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್, ವಿದೇಶಿ ವಿನಿಮಯ ಇಲಾಖೆ ಮತ್ತು ಅಂತರರಾಷ್ಟ್ರೀಯ ಇಲಾಖೆಯನ್ನು ನೋಡಿಕೊಳ್ಳುತ್ತಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_159.txt b/zeenewskannada/data1_url7_1_to_200_159.txt new file mode 100644 index 0000000000000000000000000000000000000000..6b33920db93c5e23b0123150f9e2cd11a525a599 --- /dev/null +++ b/zeenewskannada/data1_url7_1_to_200_159.txt @@ -0,0 +1 @@ +ವಿಚಾರವಾಗಿ ಸಂಸತ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದ ರಾಹುಲ್‌ ಗಾಂಧಿ! ನೀಟ್ ಅಕ್ರಮದ ಬಗ್ಗೆ 1 ದಿನ ಪ್ರತ್ಯೇಕ ಚರ್ಚೆಗೆ ನಾವು ಅವಕಾಶ ಕೇಳುತ್ತಿದ್ದೇವೆ. ಇದು ಅತ್ಯಂತ ಪ್ರಮುಖ ವಿಷಯ. 2 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲವಾಗಿದೆ. 70 ಕಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಮಗೆ ಸಂತಸವಾಗುತ್ತದೆ' ಎಂದು ರಾಹುಲ್ ಮನವಿ ಮಾಡಿಕೊಂಡಿದ್ದಾರೆ. :ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದ್ದು, ಸಂಪುಟ ರಚನೆಯನ್ನೂ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಬಾರಿಯ ಕೇಂದ್ರ ಬಜೆಟ್‌ ಮಂಡನೆಗೆ ಸಿದ್ಧತೆಯೂ ನಡೆಯುತ್ತಿದೆ. ಇದಕ್ಕೂ ಮುನ್ನ ಲೋಕಸಭಾ ಮತ್ತು ರಾಜ್ಯಸಭೆಗಳಲ್ಲಿ ಸದನ ನಡೆಸಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಲ್ಲದೇ ಹೊಸ ಸರ್ಕಾರವು ಕೆಲವು ಹೊಸ ಕಾನೂನು ಬಿಲ್‌ಗಳನ್ನು ಮಂಡಿಸಿದೆ... ಸೋಮವಾರಯಲ್ಲಿ ಭಾರಿ ಗದ್ದಲ-ಗಲಾಟೆ ನಡುವೆ ಚರ್ಚೆ ಆರಂಭವಾಗಿತ್ತು.. ಸದನದಲ್ಲಿ ನೀಟ್‌ ಅಕ್ರಮ ಭಾರೀ ಸದ್ದು ಮಾಡಿತ್ತು.. ಅಲ್ಲದೇ ಫಾರ್ಮರ್ಸ್‌ ಲಾ ಬಗ್ಗೆ ಕೂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಧ್ವನಿ ಎತ್ತಿದರು. ಸದನದಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭಾಷಣ ಮಾಡುತ್ತಿರುವಾಗ ಆಡಳಿತ ಪಕ್ಷದವರು ಭಾರೀ ಗದ್ದಲ ನಡೆಸಿದರು. ಈ ವೇಳೆ ರಾಹುಲ್‌ ಗಾಂಧಿ ʼಜೈ ಸಂವಿಧಾನʼ ಎನ್ನುವ ಮೂಲಕ ಆಡಳಿತ ಪಕ್ಷಕ್ಕೆ ನಯವಾಗಿ ತಿವಿದರು. ಇದನ್ನೂ ಓದಿ: ಇದಲ್ಲದೇ ಶಿವನ ಫೋಟೊ ತೋರಿಸುತ್ತಾ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಕಿಡಿಕಾರಿದರು. ಸದನದಲ್ಲಿ ಫೋಟೋ ತೋರಿಸುತ್ತಿರುವಾಗ ಕ್ಯಾಮೆರಾದಲ್ಲಿ ತೋರಿಸಲ್ಲವೆಂದು ರಾಹುಲ್‌ ವಾಗ್ದಾಳಿ ನಡೆಸಿದರು. ಇನ್ನು ರಾಹುಲ್‌ಗೆ ಅಮಿತ್‌ ಶಾ ಕೂಡ ಕೌಂಟರ್‌ ಕೊಡುವ ಪ್ರಯತ್ನ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ರಾಹುಲ್‌, ನೀಟ್‌ ಪರೀಕ್ಷೆಯನ್ನು ಕಮರ್ಷಿಯಲ್‌ ಪರೀಕ್ಷೆಯಾಗಿ ಮಾರ್ಪಡಿಸಿದ್ದೀರಿ ಅಂತಾ ಕಿಡಿಕಾರಿದರು. ಸೆಷನ್‌ ಆರಂಭದಿಂದಲೂ ಈ ಅಕ್ರಮದ ಬಗ್ಗೆ ಯಾವುದೇ ಮಾತುಕತೆಗೆ ಅವಕಾಶ ನೀಡಿಲ್ಲ. ನಾವು ಮೊದಲಿನಿಂದ ಚರ್ಚೆಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದರೂ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ದಿನ ಚರ್ಚೆಗೆ ಒತ್ತಾಯ, ಸಭಾತ್ಯಾಗ! . ’ . … — (@) ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ 1 ದಿನ ಚರ್ಚೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಒತ್ತಾಯಿಸಿದವು. ಇದಕ್ಕೆ ಸ್ಪೀಕರ್ ಅನುಮತಿ ನೀಡದ ಕಾರಣ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಲಾಯಿತು. ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ನೀಟ್ ಅಕ್ರಮದ ಕುರಿತ ಚರ್ಚೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು. ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಮುಗಿಯುವವರೆಗೂ ಪ್ರತ್ಯೇಕ ಚರ್ಚೆ ಸಾಧ್ಯವಿಲ್ಲವೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ʼನೀಟ್ ಅಕ್ರಮದ ಬಗ್ಗೆ 1 ದಿನ ಪ್ರತ್ಯೇಕ ಚರ್ಚೆಗೆ ನಾವು ಅವಕಾಶ ಕೇಳುತ್ತಿದ್ದೇವೆ. ಇದು ಅತ್ಯಂತ ಪ್ರಮುಖ ವಿಷಯ. 2 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲವಾಗಿದೆ. 70 ಕಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಮಗೆ ಸಂತಸವಾಗುತ್ತದೆ' ಎಂದು ರಾಹುಲ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಸಭಾ ಉಪನಾಯಕ, ‌ʼಸದನದಲ್ಲಿ ಚರ್ಚೆಗೆ ಕೆಲವು ನೀತಿ ನಿಯಮಗಳಿವೆ. ಅವುಗಳೇ ಸದನವನ್ನು ಗಟ್ಟಿಗೊಳಿಸಿವೆ. ನನ್ನ ದಶಕಗಳ ಅನುಭವದಲ್ಲಿ ವಂದನಾ ನಿರ್ಣಯದ ಚರ್ಚೆ ವೇಳೆ ಬೇರೆ ಯಾವುದೇ ವಿಷಯವನ್ನು ಚರ್ಚೆಗೆ ತೆಗೆದುಕೊಂಡಿಲ್ಲ. ಈ ಚರ್ಚೆ ಮುಗಿದ ಬಳಿಕವೇ ಉಳಿದ ವಿಷಯಗಳ ಚರ್ಚೆ ನಡೆಯುತ್ತದೆ' ಎಂದು ಅಂತಾ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_16.txt b/zeenewskannada/data1_url7_1_to_200_16.txt new file mode 100644 index 0000000000000000000000000000000000000000..debe15d6998599cc102a2bbec116fb7d1fcae27f --- /dev/null +++ b/zeenewskannada/data1_url7_1_to_200_16.txt @@ -0,0 +1 @@ +: ʼಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಯಾರು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ: 1:ʼMAKING AWESOMEʼ ಕೃತಿಯನ್ನು ರಚಿಸಿದವರು ಯಾರು? ಉತ್ತರ: ಚೇತನ್ ಭಗತ್ ಪ್ರಶ್ನೆ 2:'' ನ ಪೂರ್ಣ ರೂಪ ಯಾವುದು? ಉತ್ತರ: ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಪ್ರಶ್ನೆ 3: ʼಜಾಗತಿಕ ತುರ್ತುಪರಿಸ್ಥಿತಿʼಯನ್ನು ಘೋಷಿಸಲು ಯಾರಿಗೆ ಅಧಿಕಾರವಿದೆ? ಉತ್ತರ: ವಿಶ್ವ ಆರೋಗ್ಯ ಸಂಸ್ಥೆ () ಪ್ರಶ್ನೆ 4:ʼಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಯಾರು ಕರೆಯುತ್ತಾರೆ? ಉತ್ತರ: ಡಾ.ಎಪಿಜೆ ಅಬ್ದುಲ್ ಕಲಾಂ ಪ್ರಶ್ನೆ 5:ಭಾರತದಲ್ಲಿ ಕರೆನ್ಸಿಯನ್ನು ವಿತರಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ? ಉತ್ತರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಇದನ್ನೂ ಓದಿ: ಪ್ರಶ್ನೆ 6:ಫ್ರಾನ್ಸ್‌ನ ರಾಜಧಾನಿ ಯಾವುದು? ಉತ್ತರ: ಪ್ಯಾರಿಸ್ ಪ್ರಶ್ನೆ 7:ಮಾನವನ ಅತಿ ಉದ್ದದ ಮೂಳೆ ಯಾವುದು..? ಉತ್ತರ: ಎಲುಬು ಪ್ರಶ್ನೆ 8:ಮಾನವನ ತಲೆಬುರುಡೆಯು ಎಷ್ಟು ಮೂಳೆಗಳನ್ನು ಒಳಗೊಂಡಿದೆ? ಉತ್ತರ: 22 ಮೂಳೆಗಳು ಪ್ರಶ್ನೆ 9:ಭೂಮಿಯ ಮೇಲೆ ಅತಿ ಹೆಚ್ಚು ಶಬ್ದ ಮಾಡುವ ಪ್ರಾಣಿ ಯಾವುದು? ಉತ್ತರ: ಬ್ಲೂ ವೇಲ್ ಪ್ರಶ್ನೆ 10:ಯಾವ ದೇಶವು ಸತತ ಮೂರು ಬಾರಿ ಕ್ರಿಕೆಟ್ ವಿಶ್ವಕಪ್ ಗೆದ್ದಿದೆ? ಉತ್ತರ: ಆಸ್ಟ್ರೇಲಿಯಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_160.txt b/zeenewskannada/data1_url7_1_to_200_160.txt new file mode 100644 index 0000000000000000000000000000000000000000..733298e20ab36cf5d0a159e241760d46af885344 --- /dev/null +++ b/zeenewskannada/data1_url7_1_to_200_160.txt @@ -0,0 +1 @@ +: ಕಬ್ಬಿಣದ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ರಕ್ತ ಹೆಪ್ಪುಗಟ್ಟುವಿಕೆಗೆ ಯಾವ ಜೀವಸತ್ವಗಳು ಸಹಾಯ ಮಾಡುತ್ತವೆ? ಉತ್ತರ: ವಿಟಮಿನ್ ಪ್ರಶ್ನೆ 2:ವಿಮಾನ ತಯಾರಿಕೆ ಉದ್ಯಮದಲ್ಲಿ ಯಾವ ಖನಿಜವನ್ನು ಬಳಸಲಾಗುತ್ತದೆ? ಉತ್ತರ: ಬಾಕ್ಸೈಟ್ ಪ್ರಶ್ನೆ 3:ವಿಶ್ವ ಆರ್ಥಿಕ ವೇದಿಕೆಯ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಸ್ವಿಜರ್ಲೆಂಡ್‌ ಪ್ರಶ್ನೆ 4:ಇರಾಕ್‌ನ ಕರೆನ್ಸಿ ಯಾವುದು? ಉತ್ತರ: ಇರಾಕಿನ ದಿನಾರ್ ಪ್ರಶ್ನೆ 5:ಮಿಜೋರಾಂನ ಅಧಿಕೃತ ಭಾಷೆಗಳು ಯಾವುವು? ಉತ್ತರ: ಮಿಜೋ ಮತ್ತು ಇಂಗ್ಲಿಷ್ ಇದನ್ನೂ ಓದಿ: ಪ್ರಶ್ನೆ 6:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವಾಗ ಸ್ಥಾಪನೆಯಾಯಿತು? ಉತ್ತರ: ಜುಲೈ 1, 1955 ಪ್ರಶ್ನೆ 7:ಅಡಿಗೆ ಸೋಡಾದ ರಾಸಾಯನಿಕ ಸೂತ್ರ ಯಾವುದು? ಉತ್ತರ: NaHCO3 ಪ್ರಶ್ನೆ 8:"ಜಾಗತಿಕ ತುರ್ತುಪರಿಸ್ಥಿತಿ"ಯನ್ನು ಘೋಷಿಸಲು ಯಾರಿಗೆ ಅಧಿಕಾರವಿದೆ? ಉತ್ತರ: ವಿಶ್ವ ಆರೋಗ್ಯ ಸಂಸ್ಥೆ () ಪ್ರಶ್ನೆ 9:ಕಬ್ಬಿಣದ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ: ಕರ್ನಾಟಕ ಪ್ರಶ್ನೆ 10:ಬಾಕ್ಸೈಟ್ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ: ಒಡಿಶಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_161.txt b/zeenewskannada/data1_url7_1_to_200_161.txt new file mode 100644 index 0000000000000000000000000000000000000000..81a4d90707a409f6ae63834cc194561e23ef188a --- /dev/null +++ b/zeenewskannada/data1_url7_1_to_200_161.txt @@ -0,0 +1 @@ +2024 - ಪ್ರಕಟ :ಇಲ್ಲಿದೆ ಕಂಪ್ಲೀಟ್ ಮಾಹಿತಿ ! 2024 : 1,563 ಅಭ್ಯರ್ಥಿಗಳಿಗೆ ನಡೆಸಲಾದ 2024 ಮರು ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ () ಇಂದು ಪ್ರಕಟಿಸಿದೆ. 2024 :1,563 ಅಭ್ಯರ್ಥಿಗಳಿಗೆ ನಡೆಸಲಾದ 2024 ಮರು ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ () ಇಂದು ಪ್ರಕಟಿಸಿದೆ.ಮರುಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಯುಜಿ ಮರುಪರೀಕ್ಷೆಯ ಅಂತಿಮ ಉತ್ತರ ಕೀಯನ್ನು ಶನಿವಾರ ಬಿಡುಗಡೆ ಮಾಡಲಾಗಿತ್ತು. 1,563 ಅಭ್ಯರ್ಥಿಗಳಿಗೆ ಮರುಪರೀಕ್ಷೆಯನ್ನು ನಡೆಸಿತ್ತು.ಪರೀಕ್ಷಾ ಸಮಯದ ನಷ್ಟದ ಕಾರಣದಿಂದ ಆರಂಭದಲ್ಲಿ ಈ ವಿದ್ಯಾರ್ಥಿಗಳು ಗ್ರೇಸ್ ಅಂಕಗಳನ್ನು ಪಡೆದಿದ್ದರು.ಈ ಪೈಕಿ 813 ಅಭ್ಯರ್ಥಿಗಳು ಮರುಪರೀಕ್ಷೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ : ಜೂನ್ 23, 2024 ರಂದು ಮರು-ಪರೀಕ್ಷೆಯ ನಂತರ, ಪರೀಕ್ಷಾ ಸಂಸ್ಥೆಯು ತಾತ್ಕಾಲಿಕ ಆನ್ಸರ್ ಕೀಗಳನ್ನು, ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮತ್ತು ಜೂನ್ 28 ರಂದು 813 ಅಭ್ಯರ್ಥಿಗಳ ಪ್ರತಿಕ್ರಿಯೆಗಳನ್ನು ಬಿಡುಗಡೆ ಮಾಡಿತ್ತು. "ಜೂನ್ 23, 2024 ರಂದು ಮರು ಪರೀಕ್ಷೆಗೆ ಹಾಜರಾಗಿದ್ದ () 2024 ರ ಎಲ್ಲಾ ಅಭ್ಯರ್ಥಿಗಳ ಪರಿಷ್ಕೃತ ಅಂಕಪಟ್ಟಿಗಳನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಲಾಗ್ ಇನ್ ಆಗುವ ಮೂಲಕ ತಮ್ಮ ಪರಿಷ್ಕೃತ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಮೇ 5 ರಂದುವಿವಾದವನ್ನು ಹುಟ್ಟುಹಾಕಿತ್ತು. 67 ವಿದ್ಯಾರ್ಥಿಗಳು ಅದರಲ್ಲಿಯೂ ಒಂದೇ ಕೇಂದ್ರದ ಆರು ವಿದ್ಯಾರ್ಥಿಗಳು ಸೇರಿದಂತೆ 720 ರಷ್ಟು ಪರಿಪೂರ್ಣ ಅಂಕಗಳನ್ನು ಗಳಿಸಿದ್ದರು. ಅಲ್ಲದೆ, 1,563 ವಿದ್ಯಾರ್ಥಿಗಳಿಗೆ ‘ಗ್ರೇಸ್‌ ಮಾರ್ಕ್‌’ ನೀಡಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_162.txt b/zeenewskannada/data1_url7_1_to_200_162.txt new file mode 100644 index 0000000000000000000000000000000000000000..ff2f7a4c3a6f8ecf40a53cd44e92eaf90e3c1771 --- /dev/null +++ b/zeenewskannada/data1_url7_1_to_200_162.txt @@ -0,0 +1 @@ +: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ನಮ್ಮ ದೇಹದಲ್ಲಿ ಪ್ರೋಟೀನ್ ಜೀರ್ಣಕ್ರಿಯೆ ಎಲ್ಲಿ ಪ್ರಾರಂಭವಾಗುತ್ತದೆ? ಉತ್ತರ: ಕರುಳಿನಲ್ಲಿ ಪ್ರಾರಂಭವಾಗುತ್ತದೆ ಪ್ರಶ್ನೆ 2:ಬ್ರಹ್ಮಪುತ್ರ ನದಿಯು ಎಲ್ಲಿಂದ ಹುಟ್ಟುತ್ತದೆ..? ಉತ್ತರ: ಬ್ರಟಿಬೆಟ್‌ನಿಂದ ಹುಟ್ಟುತ್ತದೆ ಪ್ರಶ್ನೆ 3:ವಿಟಮಿನ್ ʼಬಿʼ ಕೊರತೆಯಿಂದ ಯಾವ ರೋಗ ಬರುತ್ತದೆ? ಉತ್ತರ: ಬೆರಿಬೆರಿ ರೋಗ ಪ್ರಶ್ನೆ 4:ಬ್ರಹ್ಮಾಂಡದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ? ಉತ್ತರ: ಕಾಸ್ಮಾಲಜಿ ಪ್ರಶ್ನೆ 5:ವಿಶ್ವದ ಅತಿದೊಡ್ಡ ಬಂದರು ಎಲ್ಲಿದೆ? ಉತ್ತರ: ಪೋಸ್ಟ್ ಶಾಂಘೈ ಇದನ್ನೂ ಓದಿ: ಪ್ರಶ್ನೆ 6:ಯುರೋಪಿಯನ್ ಒಕ್ಕೂಟದ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಬೆಲ್ಜಿಯಂನ ಬ್ರಸೆಲ್ಸ್‌ ಪ್ರಶ್ನೆ 7:ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ? ಉತ್ತರ: ವಿಕ್ರಮ್ ಸಾರಾಭಾಯ್ ಪ್ರಶ್ನೆ 8:ಭೂಕಂಪಗಳ ಪ್ರಮಾಣವನ್ನು ಹೇಗೆ ಅಳೆಯಲಾಗುತ್ತದೆ? ಉತ್ತರ: ರಿಕ್ಟರ್ ಸ್ಕೇಲ್ ಪ್ರಶ್ನೆ 9:ಕೀಟಗಳ ವೈಜ್ಞಾನಿಕ ಅಧ್ಯಯನವನ್ನು ವ್ಯವಹರಿಸುವ ವಿಜ್ಞಾನದ ಶಾಖೆ ಯಾವುದು? ಉತ್ತರ: ಕೀಟಶಾಸ್ತ್ರ ಪ್ರಶ್ನೆ 10:ಭಾರತದಲ್ಲಿ ಯಾರ ಜನ್ಮದಿನವನ್ನು "ಎಂಜಿನಿಯರ್ ದಿನ" ಎಂದು ಆಚರಿಸಲಾಗುತ್ತದೆ? ಉತ್ತರ: ಸರ್ ಎಂ ವಿಶ್ವೇಶ್ವರಯ್ಯ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_163.txt b/zeenewskannada/data1_url7_1_to_200_163.txt new file mode 100644 index 0000000000000000000000000000000000000000..5ab58fef17cc6707747cbcc4b73b09759dd3149c --- /dev/null +++ b/zeenewskannada/data1_url7_1_to_200_163.txt @@ -0,0 +1 @@ +ರಾಷ್ಟ್ರ ರಾಜಧಾನಿಯಲ್ಲಿ 88 ವರ್ಷಗಳ ಹಿಸ್ಟರಿ ಬ್ರೇಕ್, 2 ದಿನ ಭಾರೀ ಮಳೆ ಅಲರ್ಟ್!! : ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಭಾರಿ ಮಳೆ ಆಗುತ್ತಿದ್ದು, ರಸ್ತೆಗಳೆಲ್ಲ ನೀರಿನಿಂದ ತುಂಬಿ ನದಿಗಳಂತೆ ಹರಿಯುತ್ತಿದೆ. :ರಾಷ್ಟ್ರ ರಾಜಧಾನಿ ದೆಹಲಿ ಈಗ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದು, ಬೈಕ್ ಸವಾರರಿಗೆ ತಲೆ ಬಿಸಿ ಆಗುವಂತೆ ಮಾಡಿದೆ. 50 ಡಿಗ್ರಿ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಈಗ ಮಳೆ ಭಾರಿ ಶಾಕ್ ನೀಡಿದೆ. ರಾತ್ರೋರಾತ್ರಿ ಭಾರಿ ಮಳೆಯಾಗಿದ್ದು ರಸ್ತೆಗಳೆಲ್ಲ ತುಂಬಿ ನದಿಯಂತೆ ಹರಿಯತೊಡಗಿವೆ. ಇದನ್ನು ಓದಿ : ಈ ಮಧ್ಯೆ ವಾಹನ ಸವಾರರಿಗೆ ತುಂಬಾ ಕಷ್ಟವಾಗಿದ್ದು, ಅಲ್ಲದೆ ಈ ನೀರಿನ ಮದ್ಯ ಸಿಲುಕಿದ್ದ ಬಸ್ಸನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇದೆಲ್ಲದರ ನಡುವೆ ಮಳೆಯಿಂದ ದೆಹಲಿ ಏರ್ಪೋರ್ಟ್ ಛಿದ್ರ ಛಿದ್ರವಾಗಿದ್ದು, ರಸ್ತೆಯಲ್ಲ ನದಿಗಳಂತಾಗಿದೆ. ರಾಷ್ಟ್ರ ರಾಜ್ಯಧಾನಿಯು 88 ವರ್ಷಗಳಲ್ಲಿ ಕಂಡಿರದ ಮಳೆಯನ್ನ ಈಗ ಕಾಣುತ್ತಿದೆ ಈ ಹಿನ್ನೆಲೆ ದೆಹಲಿಯಲ್ಲಿ ಎರಡು ದಿನಗಳ ಕಾಲ ಮಳೆ ಅಲರ್ಟ್ ನ್ನು ಘೋಷಿಸಲಾಗಿದೆ. ಇದನ್ನು ಓದಿ : ಈ ಅರ್ಭಟದ ಮಳೆಯಿಂದ ರಾಷ್ಟ್ರ ರಾಜಧಾನಿ ಈಗ ಮಳೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_164.txt b/zeenewskannada/data1_url7_1_to_200_164.txt new file mode 100644 index 0000000000000000000000000000000000000000..762e561e1e52d8afba57a9d026bf15d6c223782d --- /dev/null +++ b/zeenewskannada/data1_url7_1_to_200_164.txt @@ -0,0 +1 @@ +ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ​ :ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಸುಲಭವಾದ ಮಾರ್ಗವನ್ನು ಪರಿಚಯಿಸಿದೆಪ್ರಯಾಣಿಕರಿಗೆ ಲ ಹಂತಗಳನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಈ ಸೇವೆಯು ತಮಿಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿಯೂ ಲಭ್ಯವಿದೆ. ಮೂಲಕ ಇಂಡಿಗೋ ವಿಮಾನಗಳ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.ಈ ವೈಶಿಷ್ಟ್ಯವನ್ನು ತಂತ್ರಜ್ಞಾನದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಪೋರ್ಟಬಲ್ ಡಿಜಿಟಲ್ ಟ್ರಾವೆಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ವೈಶಿಷ್ಟ್ಯವು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವುದು, ಚೆಕ್-ಇನ್‌ಗೆ ಸಹಾಯ ಮಾಡುವುದು, ಬೋರ್ಡಿಂಗ್ ಪಾಸ್‌ಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಪ್ರಯಾಣ ಅಥವಾ ವಿಮಾನಗಳ ಕುರಿತು ಆಗಾಗ್ಗೆ ವಿಚಾರಣೆಗೆ ಪ್ರತಿಕ್ರಿಯಿಸುವುದು ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಇದನ್ನು ಓದಿ : ಟಿಕೆಟ್ ಬುಕ್ ಮಾಡುವುದು ಹೇಗೆ? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_165.txt b/zeenewskannada/data1_url7_1_to_200_165.txt new file mode 100644 index 0000000000000000000000000000000000000000..f8860f886c7245f1f1a74f6284b31dcb8e736a6a --- /dev/null +++ b/zeenewskannada/data1_url7_1_to_200_165.txt @@ -0,0 +1 @@ +ಈ ವಿಡಿಯೋ ನೋಡಿದ ನಂತರ ಮಳೆಯಲ್ಲಿ ನೀವು ರೀಲ್ಸ್‌ ಮಾಡೋಕೆ ಹೋಗಲ್ಲ..! : ಮಳೆಯಾಗುತ್ತಿದ್ದಂತೆ, ಯುವತಿಯೊಬ್ಬಳು ರೀಲ್ಸ್‌ ಮಾಡಲು ಮುಂದಾಗಿದ್ದಳು, ಮಳೆಯಲ್ಲಿ ನೆನೆಯುತ್ತಾ ಹಾಡೋಂದನ್ನು ಹಾಕಿ ಅದಕ್ಕೆ ಹೆಜ್ಜೆ ಹಾಕಬೇಕು ಎನ್ನುವಷ್ಟರಲ್ಲಿ, ಒಂದು ಅನಿರೀಕ್ಷಿತ ಘಟನೆ ನಡೆಯಿತು.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. :ಕೆಲವು ಯುವಕ ಯುವತಿಯರು ರಾತ್ರೋರಾತ್ರಿ ಸ್ಟಾರ್‌ ಆಗಲು ಓಡಾಗುತ್ತಿದ್ದಾರೆ. ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ರೀಲ್ಸ್‌ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಈ ಪೈಕಿ ಕೆಲವು ವೀಡಿಯೊಗಳು ಆಘಾತಕಾರಿಯಾಗಿರುತ್ತವೆ, ಇನ್ನೂ ಕೆಲವು ಆಶ್ಚರ್ಯಕರವಾಗಿರುತ್ತವೆ... ಅದೇ ರೀತಿ.. ಇತ್ತೀಚೆಗೆ ಯುವತಿಯೊಬ್ಬಳು, ರೀಲ್‌ ಹುಚ್ಚಿಗೆ ಬಿದ್ದು ಪ್ರಾಣವನ್ನೇ ಅಪಾಯಕ್ಕಿಡುತ್ತಿದ್ದಳು. ಆದ್ರೆ ಜಸ್ಟ್‌ ಮಿಸ್‌ ಅಗಿದ್ದಾರೆ. ಹೌದು.. ಹೇಗಾದರೂ ಮಾಡಿ ಫೇಮಸ್ ಆಗಬೇಕು ಎಂಬಂತೆ ಕೆಲ ರೀಲ್ಸ್‌ ಸ್ಟಾರ್‌ಗಳು ವರ್ತಿಸುತ್ತಿದ್ದಾರೆ. ಸಧ್ಯ ಮಳೆಗಾಲ, ಹನಿಯೊಡದರೆ ಸಾಕು, ಓ ಮೇಘರಾಜನೇ ಅಂತ ಹಾಡು ಹಾಕಿಕೊಂಡು ಯುವತಿಯರು ಮಳೆಯಲ್ಲಿ ಹೆಜ್ಜೆ ಹಾಕಿ ನೆನೆಯಲು ಓಡುತ್ತಾರೆ.. ಹಿರಿಯರು ಮಳೆಗೆ ಹೋಗಬೇಡಿ ಅಂತ ಎಷ್ಟು ಹೇಳಿದ್ರೂ ಕೇಳುವುದಿಲ್ಲ.. ಇಲ್ಲೊಬ್ಬ ಯುವತಿ ಮಳೆಯಲ್ಲಿ ರೀಲ್ ಮಾಡಬೇಕೆಂದು, ಟೆರೇಸ್ ಮೇಲೆ ಹತ್ತಿದ್ದಳು, ಆಗ ಅವಳ ಪಕ್ಕದಲ್ಲೇ ಸಿಡುಲು ಬಡಿದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: .💃🙂📍, ⚡🌩️ — (@Nitesh805181) ಬಿಹಾರದ ಸೀತಾಮಧಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಯುವತಿಯೊಬ್ಬಳು ಮಳೆಗಾಲದಲ್ಲಿ ಏನಾದರೂ ವಿಭಿನ್ನವಾಗಿ ರೀಲ್ಸ್‌ ಮಾಡಬೇಕೆಂದು ಪ್ಲ್ಯಾನ್‌ ಹಾಕಿಕೊಂಡು, ಟೆರೇಸ್ ಮೇಲೆ ಹತ್ತಿದಳು. ಫೋನ್‌ ಕ್ಯಾಮರೆ ಆನ್‌ ಮಾಡಿ ಡಾನ್ಸ್‌ ಮಾಡ್ಬೇಕು ಅಂತ ಹೆಜ್ಜೆ ಹಾಕುತ್ತಲೇ, ಆಕೆಯ ಪಕ್ಕದಲ್ಲಿ ಸಿಡುಲು ಬಡಿದಿದೆ.. ಇದರಿಂದ ಯುವತಿ ಸತ್ನೋ.. ಯಪ್ಪಾ ಅಂತ ಅಲ್ಲಿಂದ ಓಡಿ ಹೋಗಿದ್ದಾಳೆ ಸಧ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_166.txt b/zeenewskannada/data1_url7_1_to_200_166.txt new file mode 100644 index 0000000000000000000000000000000000000000..76b7a074a665225dbe8b298d5c69f11eae76c83a --- /dev/null +++ b/zeenewskannada/data1_url7_1_to_200_166.txt @@ -0,0 +1 @@ +: ʼಜೈ ಜವಾನ್ ಜೈ ಕಿಸಾನ್ʼ ಎಂಬ ಘೋಷಣೆ ಕೂಗಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತದ ಯಾವ ರಾಜ್ಯವು ಅತಿ ಉದ್ದದ ಕರಾವಳಿಯನ್ನು ಹೊಂದಿದೆ? ಉತ್ತರ: ಗುಜರಾತ್ (1,596KM ಉದ್ದದ ಕರಾವಳಿ) ಪ್ರಶ್ನೆ 2:ಯಾವ ಪ್ರಾಣಿಯು ಎಂದಿಗೂ ನೀರನ್ನು ಸೇವಿಸುವುದಿಲ್ಲ? ಉತ್ತರ: ಕಾಂಗರೂ ಇಲಿ ಪ್ರಶ್ನೆ 3:"ದಿ ಸ್ಟೋರಿ ಆಫ್ ಮೈ ಎಕ್ಸ್‌ಪೆರಿಮೆಂಟ್ಸ್ ವಿತ್ ಟ್ರುತ್" ಪುಸ್ತಕದ ಲೇಖಕರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 4:ವಿಶ್ವದ ಅತ್ಯಂತ ಚಿಕ್ಕ ಖಂಡವನ್ನು ಹೆಸರಿಸಿ ಉತ್ತರ: ಆಸ್ಟ್ರೇಲಿಯಾ ಪ್ರಶ್ನೆ 5:ನಾಗ್ಪುರ ಯಾವುದಕ್ಕೆ ಪ್ರಸಿದ್ಧವಾಗಿದೆ? ಉತ್ತರ: ಕಿತ್ತಳೆ ಇದನ್ನೂ ಓದಿ: ಪ್ರಶ್ನೆ 6:ಇಸ್ರೋ()ದ ಪೂರ್ಣ ರೂಪ ಯಾವುದು? ಉತ್ತರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪ್ರಶ್ನೆ 7:"ಜೈ ಜವಾನ್ ಜೈ ಕಿಸಾನ್" ಎಂಬ ಘೋಷಣೆ ಕೂಗಿದವರು ಯಾರು? ಉತ್ತರ: ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಶ್ನೆ 8:ಗಣಿತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಆರ್ಕಿಮಿಡಿಸ್ ಪ್ರಶ್ನೆ 9:1 ಯಲ್ಲಿ ಎಷ್ಟು ಗಳಿವೆ? ಉತ್ತರ: 1024 ಗಳು ಪ್ರಶ್ನೆ 10:"ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್" ಕೃತಿಯ ಲೇಖಕರು ಯಾರು? ಉತ್ತರ: ಅರುಂಧತಿ ರಾಯ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_167.txt b/zeenewskannada/data1_url7_1_to_200_167.txt new file mode 100644 index 0000000000000000000000000000000000000000..1452978017321fba08cca08917c0585738b0fc5e --- /dev/null +++ b/zeenewskannada/data1_url7_1_to_200_167.txt @@ -0,0 +1 @@ +: ಎಲ್.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು.. ಏಮ್ಸ್‌ಗೆ ದಾಖಲು : ಬಿಜೆಪಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನವದೆಹಲಿ:ಭಾರತರತ್ನ ಲಾಲ್ ಕೃಷ್ಣ ಅಡ್ವಾಣಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಾತ್ರಿ ಅವರನ್ನು ದೆಹಲಿ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 96 ವರ್ಷದ ಹಿರಿಯ ಬಿಜೆಪಿ ನಾಯಕನಿಗೆ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಅಡ್ವಾಣಿ ಆರೋಗ್ಯದ ಬಗ್ಗೆ ಏಮ್ಸ್ ಮಾಹಿತಿ ನೀಡಿದೆ. ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ನಿಗಾದಲ್ಲಿರಿಸಲಾಗಿದೆ ಎಂದು ಏಮ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಆಸ್ಪತ್ರೆ ನೀಡಿಲ್ಲ. ತಡರಾತ್ರಿ ಅಡ್ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಎಲ್‌ಕೆ ಅಡ್ವಾಣಿ ಅವರನ್ನು ಆಸ್ಪತ್ರೆಯ ವೃದ್ಧಾಪ್ಯ ವಿಭಾಗದ ತಜ್ಞರ ನಿಗಾದಲ್ಲಿ ಇರಿಸಲಾಗಿದೆ. ಎಲ್‌ಕೆ ಅಡ್ವಾಣಿ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಲ್‌ಕೆ ಅಡ್ವಾಣಿ ಅವರ ಆರೋಗ್ಯವನ್ನು ಕಾಲಕಾಲಕ್ಕೆ ಮನೆಯಲ್ಲಿ ತಪಾಸಣೆ ಮಾಡಲಾಗುತ್ತಿತ್ತು, ಆದರೆ ಕೆಲವು ಗಂಟೆಗಳ ಹಿಂದೆ ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವರ್ಷ ಮಾರ್ಚ್ 30 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಇದನ್ನೂ ಓದಿ: 1927 ರಲ್ಲಿ ಕರಾಚಿಯಲ್ಲಿ ಜನಿಸಿದ ಅಡ್ವಾಣಿ 1942 ರಲ್ಲಿ ಸ್ವಯಂಸೇವಕರಾಗಿ ಸಂಘಕ್ಕೆ ಸೇರಿದರು. ಅವರು 1986 ರಿಂದ 1990 ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ನಂತರ 1993 ರಿಂದ 98 ರವರೆಗೆ ಮತ್ತು 2004 ರಿಂದ 2005 ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಎಲ್‌ಕೆ ಅಡ್ವಾಣಿ ಗೃಹ ಸಚಿವರಾಗಿದ್ದರು ಮತ್ತು ಅಟಲ್ ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದರು. 2009 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತ್ತು. ದೇಶದಲ್ಲಿ ಎಲ್‌ಕೆ ಅಡ್ವಾಣಿ ರಾಮಮಂದಿರ ಚಳವಳಿಯ ನಾಯಕ ಎಂದೇ ಬಿಂಬಿತರಾದವರು. 1990 ರ ದಶಕದಲ್ಲಿ ಎಲ್‌ಕೆ ಅಡ್ವಾಣಿ ಭರ್ಜರಿ ಪ್ರಚಾರದಿಂದಾಗಿ, ದೇಶದಲ್ಲಿ ಭಾರತೀಯ ಜನತಾ ಪಕ್ಷದ ಗ್ರಾಫ್ ಹೆಚ್ಚಾಯಿತು ಮತ್ತು ಲೋಕಸಭಾ ಸಂಸದರ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು. ಇಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿದೆ. 2014 ರಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೇರಿತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_168.txt b/zeenewskannada/data1_url7_1_to_200_168.txt new file mode 100644 index 0000000000000000000000000000000000000000..24a03ecad4e4a5f7e63fc40bd1eefa742ecb4dcf --- /dev/null +++ b/zeenewskannada/data1_url7_1_to_200_168.txt @@ -0,0 +1 @@ +ಮುಂದಿನ ಮೂರು ದಿನಗಳ ಕಾಲ ಕೇರಳದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಮುನ್ಸೂಚನೆ : ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಹಾಗೂ ಪ್ರತಿಫಲ ಹವಾಮಾನದ ಕಾರಣದಿಂದಾಗಿ ಅಲೆಗಳ ಎಚ್ಚರಿಕೆ ಹೆಚ್ಚಾಗಿದೆ. ಮುಂದಿನ ಮೂರು ದಿನಗಳ ಕಾಲ ಅತಿ ಹೆಚ್ಚು ಹಾಗೂ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ. ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಬೀಸುತ್ತಿದ್ದು, ತೀವ್ರ ಮಳೆ ಆಗುವ ಸಾಧ್ಯತೆ ಇದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಾಯ್ನಾಡ್, ಇಡುಕ್ಕಿ, ಎರ್ನಾಕುಲಂ, ಪತ್ತನಂತಿಟ್ಟ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇದನ್ನು ಓದಿ : ಕೇರಳದ ಮಧ್ಯ ಕರಾವಳಿಯಿಂದ, ಮಹಾರಾಷ್ಟ್ರ ಕರಾವಳಿಯವರೆಗೆ ಒತ್ತಡ ಹೆಚ್ಚಾಗಿರುವ ಕಾರಣ ಕೇರಳದಲ್ಲಿ ಭಾರಿ ಮಳೆ ಮುಂದುವರೆಯಲಿದೆ. ಜೂನ್ 27ರಂದು ಕಣ್ಣೂರು ಮತ್ತು ವಾಯ್ ನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮಾನ್ಸೂನ್ ಮಾರುತಗಳು ಗಂಟೆಗೆ ಗರಿಷ್ಠ 45 ರಿಂದ 55 ವೇಗದಲ್ಲಿ ಬೀಸಲಿವೆ ಎಂದು ತಿಳಿಸಲಾಗಿದೆ. ಈ ಋತುವಿನಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು ರಾಜ್ಯಾದ್ಯಂತ ಸರಾಸರಿ 69 ಮಿಲಿ ಮೀಟರ್ ನಿಂದ 103 ಮಿಲಿ ಮೀಟರ್ ಮಳೆಯಾಗಿದೆ. ಇದನ್ನು ಓದಿ : ಕರಾವಳಿಯಲ್ಲಿ ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದ್ದು, ಕೆಟ್ಟ ಹವಮಾನ ನಿರೀಕ್ಷೆ ಇದೆ ಮತ್ತು ಕೇರಳದ ಕರಾವಳಿಯ ಜನರಿಗೆ ಸಮುದ್ರದಲ್ಲಿ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_169.txt b/zeenewskannada/data1_url7_1_to_200_169.txt new file mode 100644 index 0000000000000000000000000000000000000000..2c486a74af9345c9c3f496bbbdf432e1fa05d0c0 --- /dev/null +++ b/zeenewskannada/data1_url7_1_to_200_169.txt @@ -0,0 +1 @@ +ಪುಣೆಯಲ್ಲಿ ಝಿಕಾ ವೈರಸ್ ಪತ್ತೆ, ವೈದ್ಯ ಹಾಗೂ ಮಗಳಿಗೆ ಪಾಸಿಟಿವ್ : ವೈದ್ಯ ಹಾಗೂ ಮಗಳಿಗೆ ಝಿಕಾ ವೈರಸ್ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. :ವೃತ್ತಿಯಲ್ಲಿ ವೈದ್ಯರಾಗಿರುವ ವ್ಯಕ್ತಿಗೆ ಮತ್ತು ಅವರ ಮಗಳಿಗೆ ಝಿಕಾ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿದೆ. 46 ವರ್ಷದ ವೈದ್ಯ ಹಾಗೂ ಅವರ ಹದಿಹರೆಯದ ಮಗಳಿಗೆ ಝಿಕಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬುಧವಾರ ತಿಳಿಸಿದ್ದಾರೆ. ಇದನ್ನು ಓದಿ : ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ರಕ್ತದ ಮಾದರಿಗಳನ್ನು ಪರೀಕ್ಷೆಗೆ ನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕಳಿಸಿಲಾಗಿತ್ತು. ರಕ್ತದ ಮಾದರಿ ಪರೀಕ್ಷೆಯ ವರದಿಯು ಜೂನ್ 21ರಂದು ಬಂದಿದ್ದು, ಝಿಕಾ ವೈರಸ್ ಪತ್ತೆಯಾಗಿದೆ ಎಂದು ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಇದನ್ನು ಓದಿ : ವೈದ್ಯನಲ್ಲಿ ಝಿಕಾ ವೈರಸ್ ಪತ್ತೆಯಾದ ನಂತರ ಕುಟುಂಬದಲ್ಲಿರುವ ಐದು ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ ಅವರ 15 ವರ್ಷದ ಮಗಳಿಗೆ ಝಿಕಾ ವೈರಸ್ ಪಾಸಿಟಿವ್ ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_17.txt b/zeenewskannada/data1_url7_1_to_200_17.txt new file mode 100644 index 0000000000000000000000000000000000000000..9d40124b3a62397b8db1a9f90b285e0779ff98a1 --- /dev/null +++ b/zeenewskannada/data1_url7_1_to_200_17.txt @@ -0,0 +1 @@ +ನಾಳೆ ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿದ ಸಿಎಂ..! ಪಕ್ಕದ ರಾಜ್ಯಗಳಲ್ಲಿ ಭೀಕರ ಮಳೆಯಾಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಅಧಿಕಾರಿಗಳು ಸಹ ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೆ ಸುರಕ್ಷಿತ ಕ್ರಮವಾಗಿ ನಾಳೆ ಆಂಧ್ರಪ್ರದೇಶ ರಾಜ್ಯದಾದ್ಯಂತ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿ ಸಿಎಂ ಚಂದ್ರಬಾಬು ಆದೇಶ ಹೊರಡಿಸಿದ್ದಾರೆ. ಆಂಧ್ರಪ್ರದೇಶ :ಉತ್ತರ ಆಂಧ್ರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ವಿಶಾಖಪಟ್ಟಣದಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಸೋಮವಾರ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿ ಸಿಎಂ ಚಂದ್ರಬಾಬು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಗುಂಟೂರು ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ 37 ಸೆಂ.ಮೀ ಅಸಹಜ ಮಳೆ ಬಿದ್ದಿರುವುದು 9 ಮಂದಿ ಸಾವನ್ನಪ್ಪಿರುವುದು ಬೇಸರದ ಸಂಗತಿ ಎಂದರು. ಅಲ್ಲದೆ, ಭಾರೀ ಮಳೆಯ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಪೂರ್ವ ಗೋದಾವರಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದಲ್ಲದೆ, ಮಳೆಯ ಕಾರಣ ಪೂರ್ವ ಗೋದಾವರಿ ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ ಸೋಮವಾರ 2 ರಂದು ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಆಂಧ್ರ ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ವಿಜಯವಾಡದಲ್ಲೂ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಅಸ್ತವ್ಯಸ್ತವಾಗಿವೆ. ಭಾರೀ ಮಳೆಯಿಂದಾಗಿ ವಿಶಾಖಪಟ್ಟಣ ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು, ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ಎನ್ ಟಿಆರ್ ಜಿಲ್ಲೆಯಲ್ಲೂ ಭಾರಿ ಮಳೆ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಈ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಗುಂಟೂರು, ಎನ್‌ಟಿಆರ್, ಕಾಕಿನಾಡ, ಕೃಷ್ಣ, ಅಲ್ಲೂರಿ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿಯೂ ಸೋಮವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೆಲಂಗಾಣದಾದ್ಯಂತ ಈಗಾಗಲೇ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_170.txt b/zeenewskannada/data1_url7_1_to_200_170.txt new file mode 100644 index 0000000000000000000000000000000000000000..e50fd1c4b08e34e3fb439b36ccc3c733aad89594 --- /dev/null +++ b/zeenewskannada/data1_url7_1_to_200_170.txt @@ -0,0 +1 @@ +ತಿರುಪತಿ ಭಕ್ತರಿಗೆ ಸಿಹಿ ಸುದ್ದಿ..! ಮಕ್ಕಳಿಗೆ ತಿಮ್ಮಪ್ಪನ ದರ್ಶನ ಉಚಿತ.. ವಯಸ್ಸು ಇಷ್ಟಾಗಿರಬೇಕು.. : ಭೂವೈಕುಂಠವನ್ನು ಬೆಳಗುತ್ತಿರುವ ಬಾಲಾಜಿ ದರ್ಶನಕ್ಕಾಗಿ ಸಾವಿರಾರು ಭಕ್ತರು ನಿಯಮಿತವಾಗಿ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಚಿಕ್ಕ ಮಕ್ಕಳನ್ನೂ ಸಹ ಕರೆದೊಯ್ಯುತ್ತಾರೆ. ಆದರೆ ಕೆಲವೊಂದು ಬಾರಿ ಜನಸಂದಣಿ ಹೆಚ್ಚಾದಾಗ ಪೋಷಕರು ಪರದಾಡಬೇಕಾಗುತ್ತದೆ.. ಇದನ್ನು ಅರಿತ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ.. :ಶ್ರೀವಾರಿ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಚಿಕ್ಕ ಮಕ್ಕಳೂ ಸಹ ಅವರ ಪೋಷಕರ ಜೊತೆ ತಿರುಪತಿಗೆ ಬರುತ್ತಾರೆ.. ಅಲ್ಲದೆ, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ.. ಉಚಿತ ದರ್ಶನಕ್ಕೆ ತೆರಳುವ ಭಕ್ತರು ಸರಾಸರಿ 12 ಗಂಟೆಗಳ ಕಾಲ ಕಳೆಯುವ ಸಾಧ್ಯತೆ ಇದೆ. ಆದರೆ ಟಿಟಿಡಿ ಚಿಕ್ಕ ಮಕ್ಕಳ ಪೋಷಕರಿಗೆ ವಿಶೇಷ ದರ್ಶನ ಟಿಕೆಟ್ ಲಭ್ಯಗೊಳಿಸಿದೆ. 12 ವರ್ಷದೊಳಗಿನ ಮಕ್ಕಳಿಗೆ ದರ್ಶನ ಟಿಕೆಟ್‌ ನೀಡಲು ಮುಂದಾಗಿದೆ.. ಇದನ್ನೂ ಓದಿ: ಭಕ್ತರಿಗಾಗಿ ಟಿಟಿಡಿ ತಿರುಮಲದಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ವೃದ್ಧರು ಮತ್ತು ಅಂಗವಿಕಲರಿಗಾಗಿ ವಿಶೇಷ ಸರತಿ ಸಾಲು ನಿಯೋಜಿಸಿದ್ದು, ಅದಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬಿಡುಗಡೆ ಮಾಡುತ್ತಿದೆ. ತಿರುಮಲದ ಸುಪಥಂ ರಸ್ತೆಯಲ್ಲಿ ಮಕ್ಕಳಿಗಾಗಿ ಟಿಟಿಡಿ ವಿಶೇಷ ಕ್ಯೂ ಲೈನ್ ಅನ್ನು ಸ್ಥಾಪಿಸಿದೆ. ಈ ಕ್ಯುಲೈನ್‌ನಲ್ಲಿ ಮಕ್ಕಳೊಂದಿಗೆ ಪೋಷಕರಿಗೆ ಮಾತ್ರ ಅನುಮತಿಸಲಾಗಿದೆ. ಈ ದರ್ಶನಕ್ಕೆ ತೆರಳಲು, ಆಧಾರ್ ಕಾರ್ಡ್, ಜನನ ಪ್ರಮಾಣಪತ್ರದಂತಹ ಯಾವುದೇ ಪರಿಶೀಲನೆ ದಾಖಲೆಯನ್ನು ಟಿಟಿಡಿಗೆ ತೋರಿಸಬೇಕು. ಪಾಲಕರು ಕೂಡ ತಮ್ಮ ಆಧಾರ್ ಕಾರ್ಡ್ ಅನ್ನು ಅಧಿಕಾರಿಗಳಿಗೆ ತೋರಿಸಬೇಕು. ಈ ಸುಪಥಂ ಮಾರ್ಗದ ಮೂಲಕ ಭಕ್ತರಿಗೆ ಕಲ್ಯಾಣೋತ್ಸವ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳು ಸೇರಿದಂತೆ ಇಬ್ಬರು ದಂಪತಿಗಳಿಗೆ ಅವಕಾಶವಿದೆ. 12 ವರ್ಷ ಒಳಗಿನ ಮಕ್ಕಳಿಗೆ ಮಾತ್ರ ಇದು ಅನ್ವಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_171.txt b/zeenewskannada/data1_url7_1_to_200_171.txt new file mode 100644 index 0000000000000000000000000000000000000000..33f001b416e29a2c7783eb1c196e97cdc5b56022 --- /dev/null +++ b/zeenewskannada/data1_url7_1_to_200_171.txt @@ -0,0 +1 @@ +: ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಚೌರಿ ಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 2:ಸೋಂಕಿನ ವಿರುದ್ಧ ಹೋರಾಡುವ ರಕ್ತದ ಘಟಕವನ್ನು ಹೆಸರಿಸಿ ಉತ್ತರ: ಬಿಳಿ ರಕ್ತ ಕಣಗಳು () ಪ್ರಶ್ನೆ 3:ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ () ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ನೈರೋಬಿ, ಕೀನ್ಯಾ ಪ್ರಶ್ನೆ 4:ಹೆಮಿಸ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ 5:ಶಹೀದ್ ಭಗತ್ ಸಿಂಗ್ ನನ್ನು ಯಾವಾಗ ಗಲ್ಲಿಗೇರಿಸಲಾಯಿತು? ಉತ್ತರ: 23 ಮಾರ್ಚ್ 1931 ಇದನ್ನೂ ಓದಿ: ಪ್ರಶ್ನೆ 6:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಇಂಗ್ಲಿಷ್ ಅಧ್ಯಕ್ಷ ಯಾರು..? ಉತ್ತರ: ಜಾರ್ಜ್ ಯೂಲ್ ಪ್ರಶ್ನೆ 7:ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಪ್ರಶ್ನೆ 8:ನಳಂದಾ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು? ಉತ್ತರ: ಭಕ್ತಿಯಾರ್ ಖಿಲ್ಜಿ (1193) ಪ್ರಶ್ನೆ 9: ಅರುಂಧತಿ ರಾಯ್ ಯಾವ ವರ್ಷದಲ್ಲಿ ಬೂಕರ್ ಪ್ರಶಸ್ತಿಯನ್ನು ಗೆದ್ದರು? ಉತ್ತರ:1997ರಲ್ಲಿ (ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್) ಪ್ರಶ್ನೆ 10:ವಿದ್ಯುತ್ ಬಲ್ಬ್‌ನಲ್ಲಿ ಯಾವ ಅನಿಲ ತುಂಬಿರುತ್ತದೆ? ಉತ್ತರ: ನೈಟ್ರೋಜನ್ ಅನಿಲ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_172.txt b/zeenewskannada/data1_url7_1_to_200_172.txt new file mode 100644 index 0000000000000000000000000000000000000000..a1506554e5384ba7f93113fe65d00b65a586c8db --- /dev/null +++ b/zeenewskannada/data1_url7_1_to_200_172.txt @@ -0,0 +1 @@ +: ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ : ಕಾಂಗ್ರೆಸ್ ಅಭ್ಯರ್ಥಿ ಕೆ.ಸುರೇಶ್ ವಿರುದ್ಧ ಓಂ ಬಿರ್ಲಾ ಸ್ಪೀಕರ್‌ ಸ್ಪರ್ಧೆಯಲ್ಲಿ ಗೆಲುವು ದಾಖಲಿಸಿದ್ದಾರೆ. ನವದೆಹಲಿ:ಓಂ ಬಿರ್ಲಾ ಮತ್ತೊಮ್ಮೆ ಲೋಕಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಸುರೇಶ್ ವಿರುದ್ಧ ಓಂ ಬಿರ್ಲಾ ಸ್ಪೀಕರ್‌ ಸ್ಪರ್ಧೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಓಂ ಬಿರ್ಲಾ ಅವರು ಧ್ವನಿ ಮತದ ಮೂಲಕ ಸ್ಪೀಕರ್ ಆಗಿ ಆಯ್ಕೆಯಾದರು. ಲೋಕಸಭೆಯ ಮೂರನೇ ದಿನದ ಕಲಾಪ ಬುಧವಾರ ಆರಂಭವಾಯಿತು. ಇದನ್ನೂ ಓದಿ: ಮೊದಲು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಪ್ರಸ್ತಾಪಿಸುವ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಎನ್‌ಡಿಎ ಸಂಸದರು ಬೆಂಬಲಿಸಿದರು. ಇನ್ನೊಂದೆಡೆ ಇಂಡಿಯಾ ಅಲಯನ್ಸ್ ಪರವಾಗಿ ಕೆ.ಸುರೇಶ್ ಹೆಸರು ಪ್ರಸ್ತಾಪವಾಯಿತು. ಇದರೊಂದಿಗೆ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ಸಂಸದರು ಧ್ವನಿ ಮತದ ಮೂಲಕ ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರು. 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಓಂ ಬಿರ್ಲಾ ಅವರನ್ನು ಎನ್‌ಡಿಎ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿದ್ದ ಅವರು 17 ನೇ ಲೋಕಸಭೆಯಲ್ಲಿ ಸಹ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ್ದರು. ರಾಜಸ್ಥಾನದ ಕೋಟಾ ಬುಂಡಿ ಕ್ಷೇತ್ರದಿಂದ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಲೋಕಸಭಾ ಸ್ಪೀಕರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಓಮ ಬಿರ್ಲಾ ಹೊಸ ಇತಿಹಾಸ ನಿರ್ಮಿಸಿದರು. ಇದುವರೆಗೆ ದೇಶದ ಇತಿಹಾಸದಲ್ಲಿ ಸತತ ಎರಡು ಬಾರಿ ಸ್ಪೀಕರ್ ಆಗಿ ಆಯ್ಕೆಯಾದ ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_173.txt b/zeenewskannada/data1_url7_1_to_200_173.txt new file mode 100644 index 0000000000000000000000000000000000000000..1ef75cdaa0cb5ad3560248ec3efb86d8cadb2626 --- /dev/null +++ b/zeenewskannada/data1_url7_1_to_200_173.txt @@ -0,0 +1 @@ +ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ : ಮಾಹಿತಿಯ ಪ್ರಕಾರ, ಸಭೆಯಲ್ಲಿ ಲೋಕಸಭಾ ಪ್ರತಿಪಕ್ಷದ ನಾಯಕನ ಆಯ್ಕೆ ವಿಷಯದ ಬಗ್ಗೆ ಸಭೆ ನಡೆದಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ. : ಲೋಕಸಭಾ ಚುನಾವಣೆಯ ಬಳಿಕ ಇಂಡಿ ಒಕ್ಕೂಟದ ಘಟಕಗಳ ಸಭೆ ನಡೆದಿದೆ. ಈ ಸಭೆಯ ನಂತರ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರನ್ನಾಗಿ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಮಾಹಿತಿಯ ಪ್ರಕಾರ, ಸಭೆಯಲ್ಲಿ ಲೋಕಸಭಾ ಪ್ರತಿಪಕ್ಷದ ನಾಯಕನ ಆಯ್ಕೆ ವಿಷಯದ ಬಗ್ಗೆ ಸಭೆ ನಡೆದಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ. ಅನೇಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಇನ್ನು ಈ ಸಭೆಯಲ್ಲಿ, ಕಾಂಗ್ರೆಸ್ ಸಂಸದ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ತೃಣಮೂಲ್ ಕಾಂಗ್ರೆಸ್ ಸಂಸದ ಡೆರೆಕ್ ಒ ಬ್ರಿಯಾನ್ ಮತ್ತು ಕಲ್ಯಾಣ್ ಬ್ಯಾನರ್ಜಿ, ಸಮಾಜವಾದಿಯ ರಾಮ್ ಗೋಪಾಲ್ ಯಾದವ್, ಡಿಎಂಕೆಯ ಟಿಆರ್ ಬಾಲೂ, ಆರ್’ಜೆಡಿಯ ಸುರೇಂದ್ರ ಯಾದವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_174.txt b/zeenewskannada/data1_url7_1_to_200_174.txt new file mode 100644 index 0000000000000000000000000000000000000000..83a7f6d34ee361a878e80bac6cb98b1908c868dd --- /dev/null +++ b/zeenewskannada/data1_url7_1_to_200_174.txt @@ -0,0 +1 @@ +ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41 ಸಾವಿರ ವರ್ಷಗಳಷ್ಟು ಹಳೆಯ ಆಸ್ಟ್ರಿಚ್ ಗೂಡು ಪತ್ತೆ : ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41,000 ವರ್ಷದ ಹಳೆಯ ಆಸ್ಟ್ರಿಚ್ ಗೂಡೊಂದು ಪತ್ತೆಯಾಗಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41,000 ವರ್ಷದ ಹಳೆಯ ಆಸ್ಟ್ರಿಚ್ ಗೂಡೊಂದು ಪತ್ತೆಯಾಗಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಅಪರೂಪದ ಪಳಿಯುಳಿಕೆ ಪತ್ತೆಯಾಗಿದ್ದು, 41,000 ವರ್ಷ ಹಳೆಯ ಆಸ್ಟ್ರಿಚ್ ಗೂಡು ಪತ್ತೆಯಾಗಿದೆ. ಜರ್ಮನ್ ಆಸ್ಟ್ರೇಲಿಯಾ ಮತ್ತು ಯು ಎಸ್ ಪುರಾತತ್ವ ಶಾಸ್ತ್ರಜ್ಞರು ವಡೋದರ ಎಂಎಸ್ ವಿಶ್ವವಿದ್ಯಾಲಯದೊಂದಿಗೆ ಪಳಿಯುಳಿಕೆ - ಸಮೃದ್ಧಿ ಸ್ಥಳವನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಇದನ್ನು ಓದಿ : ಆಸ್ಟ್ರಿಚ್ಗಳು 9 ರಿಂದ 11 ಮೊಟ್ಟೆಗಳನ್ನ ಸಂಗ್ರಹಿಸಲು ಗೂಡುಗಳನ್ನು ನಿರ್ಮಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ಸಾಮಾನ್ಯವಾಗಿರುವ ಆಸ್ಟ್ರಿಚ್ ಗೂಡಿಗಿಂತ ಈಗ ದೊರೆತಿರುವ ಆಸ್ಟ್ರಿಚ್ ಗೂಡಿನಲ್ಲಿ 3500 ಸ್ವಿಚ್ ಮೊಟ್ಟೆ ಚಿಪ್ಪುಗಳು ಕಂಡು ಬಂದಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಆಸ್ಟ್ರಿಚ್ ಇರುವಿಕೆಗೆ ಇದು ಮೊದಲ ಸಾಕ್ಷಿಯಾಗಿದೆ ಈ ಸ್ಥಳದಲ್ಲಿ ದೊರೆತಿರುವ ಆಸ್ಟ್ರಿಚ್ನ ಮೊದಲ ಪುರಾವೆ ಇದಾಗಿತ್ತು ಇದು 41 ವರ್ಷಗಳಷ್ಟು ಹಳೆಯದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_175.txt b/zeenewskannada/data1_url7_1_to_200_175.txt new file mode 100644 index 0000000000000000000000000000000000000000..5e08cd6ba564a71db19093b5b48f7f7fe5427c8a --- /dev/null +++ b/zeenewskannada/data1_url7_1_to_200_175.txt @@ -0,0 +1 @@ +ಮಹಾರಾಷ್ಟ್ರದ ಪಾಲ್ಘರ್ ಕಡಲತೀರದಲ್ಲಿ 100 ಅಡಿ ಉದ್ದದ ಸತ್ತ ತಿಮಿಂಗಿಲ ಪತ್ತೆ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸುಮಾರು 100 ಅಡಿ ಉದ್ದದ ಸತ್ತ ತಿಮಿಂಗಿಲ ಪತ್ತೆಯಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸುಮಾರು 100 ಅಡಿ ಉದ್ದದ ಸತ್ತ ತಿಮಿಂಗಿಲ ದಡಕ್ಕೆ ಕೊಚ್ಚಿ ಹಾಕಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ಅರ್ನಾಲಾ ಕಡಲತೀರದಲ್ಲಿ ಕೆಲವು ಮೀನುಗಾರರು ಸತ್ತ ಸಸ್ತನಿಯನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, 100 ಅಡಿ ಉದ್ದದ ಸತ್ತ ತಿಮಿಂಗಿಲ ದಡಕ್ಕೆ ಕೊಚ್ಚಿ ಹಾಕಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೀನುಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದನ್ನು ಓದಿ : ಸೋಮವಾರ ಮಧ್ಯಾಹ್ನ ಅರ್ನಾಲಾ ಕಡಲತೀರದಲ್ಲಿ ಕೆಲವು ಮೀನುಗಾರರು ಸತ್ತ ಸಸ್ತನಿಯನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಮೀನುಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಮೃತದೇಹವನ್ನು ಪರಿಶೀಲಿಸಿ ಮತ್ತು ತಿಮಿಂಗಿಲವು ಹಡಗು ಅಥವಾ ದೊಡ್ಡ ದೋಣಿಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ, ದೊಡ್ಡ ದೋಣಿಗೆ ಡಿಕ್ಕಿ ಹೊಡೆದಿರುವ ಕಾರಣಕ್ಕೆ ಇದು ಸಾವನ್ನಪ್ಪಿದೆ ಮತ್ತು ದಡಕ್ಕೆ ತೇಲುತ್ತ ಬಂದಿದೆ ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸುದ್ದಿ ಹರಡಿದ ನಂತರ, ದೈತ್ಯ ಸಮುದ್ರ ಜೀವಿಗಳ ಒಂದು ನೋಟವನ್ನು ಹಿಡಿಯಲು ಭಾರೀ ಜನಸಮೂಹವು ಬೀಚ್‌ನಲ್ಲಿ ಜಮಾಯಿಸಿತು. ಮತ್ತು ಶವವನ್ನು ಪ್ರೋಟೋಕಾಲ್ ಪ್ರಕಾರ ವಿಲೇವಾರಿ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_176.txt b/zeenewskannada/data1_url7_1_to_200_176.txt new file mode 100644 index 0000000000000000000000000000000000000000..01ce48f37582f1dd71e075c95981e563ab6a32cd --- /dev/null +++ b/zeenewskannada/data1_url7_1_to_200_176.txt @@ -0,0 +1 @@ +: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವಾಗ ಸ್ಥಾಪನೆಯಾಯಿತು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಮಾನವ ಅಭಿವೃದ್ಧಿ ಸೂಚ್ಯಂಕವನ್ನು () ಯಾರು ಪ್ರಕಟಿಸಿದರು? ಉತ್ತರ: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ () ಪ್ರಶ್ನೆ 2:ಭಾರತ-ಚೀನಾ ಯುದ್ಧ ಯಾವಾಗ ನಡೆಯಿತು? ಉತ್ತರ:1946 - ಏಪ್ರಿಲ್ 1975ರ ನಡುವೆ ಪ್ರಶ್ನೆ 3:ಭಾರತದ ಕೊನೆಯ ವೈಸರಾಯ್ ಯಾರು? ಉತ್ತರ: ಲಾರ್ಡ್ ಮೌಂಟ್ ಬ್ಯಾಟನ್ ಪ್ರಶ್ನೆ 4:ಚಿನ್ನದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು? ಉತ್ತರ: ಕರ್ನಾಟಕ ಪ್ರಶ್ನೆ 5:ಕೋನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದವರು ಯಾರು? ಉತ್ತರ: ನರಶಿಮದೇವ ಇದನ್ನೂ ಓದಿ: ಪ್ರಶ್ನೆ 6:ಯಾವ ರಾಜ್ಯವು ಅತ್ಯಂತ ಹಳೆಯ ತೈಲ ಉತ್ಪಾದಕವಾಗಿದೆ? ಉತ್ತರ: ಅಸ್ಸಾಂ ಪ್ರಶ್ನೆ 7:ಚಿನ್ನಾರ್ ವನ್ಯಜೀವಿ ಅಭಯಾರಣ್ಯ ಎಲ್ಲಿದೆ? ಉತ್ತರ: ಕೇರಳ ಪ್ರಶ್ನೆ 8:ಕಬ್ಬಿಣದ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ: ಕರ್ನಾಟಕ ಪ್ರಶ್ನೆ 9:ವಿಶ್ವ ಆರ್ಥಿಕ ವೇದಿಕೆಯ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಸ್ವಿಟ್ಜರ್ಲೆಂಡ್ ಪ್ರಶ್ನೆ 10:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವಾಗ ಸ್ಥಾಪನೆಯಾಯಿತು? ಉತ್ತರ: ಜುಲೈ 1, 1955 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_177.txt b/zeenewskannada/data1_url7_1_to_200_177.txt new file mode 100644 index 0000000000000000000000000000000000000000..382d9655474a02e2bea37b534607ad775260c581 --- /dev/null +++ b/zeenewskannada/data1_url7_1_to_200_177.txt @@ -0,0 +1 @@ +: ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸುಷ್ಮಾ ಸ್ವರಾಜ್ ಪುತ್ರಿ.. ವಿಡಿಯೋ ವೈರಲ್‌ : ಸುಷ್ಮಾ ಸ್ವರಾಜ್ ಮಗಳು ಕೂಡ ತಾಯಿಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿಡಿಯೋ ವೈರಲ್‌ ಆಗಿದೆ. :ನಿನ್ನೆಯಿಂದ 18 ನೇ ಲೋಕಸಭೆ ಕಲಾಫ ಆರಂಭವಾಗಿದೆ. ನಿನ್ನೆಯ ಸದನದಲ್ಲಿ ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಒಂದಷ್ಟು ವಿಶೇಷತೆಗಳು ಕಂಡು ಬಂದವು. ಈ ವೇಳೆ ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರ ಪ್ರಯಾಣ ವಚನದ ವಿಡಿಯೋ ವೈರಲ್ ಆಗಿದೆ. . 👏🏻 — (@MrSinha_) ಇತರ ಸಂಸದರಂತೆ ಹಿಂದಿಯಲ್ಲಿ ಬಾನ್ಸುರಿ ಸ್ವರಾಜ್ ಪ್ರಮಾಣವಚನ ಸ್ವೀಕರಿಸಲಿಲ್ಲ. ಬಾನ್ಸುರಿ ಸ್ವರಾಜ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸುಷ್ಮಾ ಸ್ವರಾಜ್ ಕೂಡ ಈ ಹಿಂದೆ ಸಂಸ್ಕೃತದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಬಾನ್ಸುರಿ ಸ್ವರಾಜ್ ಸಂಸ್ಕೃತದಲ್ಲಿ ಪ್ರಮಾಣ ಸ್ವೀಕರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ತಾಯಿ ಸುಷ್ಮಾ ಸ್ವರಾಜ್ ಅವರಂತೆಯೇ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. , … 🔥🔥🔥 — (@) ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್‌ಗೆ ನವದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಎಎಪಿ ಅಭ್ಯರ್ಥಿ ಸೋಮನಾಥ್ ಭಾರ್ತಿ ವಿರುದ್ಧ 78,370 ಮತಗಳ ಬಹುಮತದಿಂದ ಗೆದ್ದಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_178.txt b/zeenewskannada/data1_url7_1_to_200_178.txt new file mode 100644 index 0000000000000000000000000000000000000000..f02695c9c9b573b4bd28da3fec1ec37b2a672067 --- /dev/null +++ b/zeenewskannada/data1_url7_1_to_200_178.txt @@ -0,0 +1 @@ +ಭಗವದ್ಗೀತೆ ಉಲ್ಲೇಖಿಸಿ ಸಂಖ್ಯೆ 18 ರ ಮಹತ್ವ ವಿವರಿಸಿದ ಪ್ರಧಾನಿ ಮೋದಿ 2024: 18 ನೇ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೇದಗಳು ಮತ್ತು ಪುರಾಣಗಳನ್ನು ಉಲ್ಲೇಖಿಸಿ ಸಂಖ್ಯೆ 18 ರ ಮಹತ್ವವನ್ನು ಹೇಳಿದರು. ನವದೆಹಲಿ:ಇಂದು 18ನೇ ಲೋಕಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ. ನೂತನ ಸಂಸತ್ತಿನಲ್ಲಿ ಸಂಸದರು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇದೇ ಮೊದಲು. ಹಂಗಾಮಿ ಸ್ಪೀಕರ್ ಭರ್ತ್ರಿಹರಿ ದಿನಗಳಲ್ಲಿ (24 ಮತ್ತು 25 ಜೂನ್) ಎಲ್ಲಾ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವಿಷಯಗಳಲ್ಲಿ ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು. ವೇದಗಳು ಮತ್ತು ಪುರಾಣಗಳನ್ನು ಪ್ರಸ್ತಾಪಿಸಿ 18 ನೇ ಲೋಕಸಭೆಗೆ ಸಂಬಂಧಿಸಿದಂತೆ 18 ರ ಪ್ರಾಮುಖ್ಯತೆಯನ್ನು ವಿವರಿಸಿದರು. ಸಂಖ್ಯೆ 18 ರ ಕುರಿತು ಪ್ರಧಾನಿ ಮೋದಿ ಕೆಲವು ಪ್ರಮುಖ ವಿಷಯಗಳನ್ನು ಹೇಳಿದರು. ಉದಾಹರಣೆಗೆ, ವ್ಯಕ್ತಿಯು 18 ವರ್ಷ ವಯಸ್ಸಿನಲ್ಲಿ ಮತದಾನದ ಹಕ್ಕನ್ನು ಪಡೆಯುತ್ತಾರೆ. ಸಂಖ್ಯೆ 18 ಹಲವು ವಿಷಯಗಳಲ್ಲಿ ಮುಖ್ಯವಾಗಿದೆ ಮತ್ತು ಅನೇಕ ದೇಶಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎಂದರು. ಇದನ್ನೂ ಓದಿ: ಹಿಂದೂ ಧರ್ಮದಲ್ಲಿ 18 ಸಂಖ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕೇವಲ ಧಾರ್ಮಿಕತೆ ಮಾತ್ರವಲ್ಲದೇ ಬದುಕಿನ ದಿಕ್ಕನ್ನೂ ತೋರಿಸುವ ಭಗವದ್ಗೀತಾ 18 ಅಧ್ಯಾಯಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಪುರಾಣಗಳ ಸಂಖ್ಯೆಯೂ 18. ಮಹಾಭಾರತ ಪುಸ್ತಕದಲ್ಲಿ ಒಟ್ಟು 18 ಅಧ್ಯಾಯಗಳಿವೆ. ಮಹಾಭಾರತದ ಯುದ್ಧವೂ 18 ದಿನಗಳ ಕಾಲ ನಡೆಯಿತು. ಸಂಖ್ಯಾಶಾಸ್ತ್ರದ ದೃಷ್ಟಿಕೋನದಿಂದ ನೋಡಿದರೆ, ಇದು ಅದ್ಭುತ ಸಂಖ್ಯೆ. ಸಂಖ್ಯೆ 1 ರ ಆಡಳಿತ ಗ್ರಹ ಸೂರ್ಯ ಮತ್ತು ಸಂಖ್ಯೆ 8 ರ ಆಡಳಿತ ಗ್ರಹ ಶನಿ. ಮಂಗಳವು 18, 1+8=9 ರ ಮೊತ್ತದಿಂದ ರೂಪುಗೊಂಡ ಸಂಖ್ಯೆ 9 ರ ಆಡಳಿತ ಗ್ರಹವಾಗಿದೆ. ಸೂರ್ಯ ಗ್ರಹವು ಆತ್ಮ ವಿಶ್ವಾಸ ಮತ್ತು ನಾಯಕತ್ವಕ್ಕೆ ಕಾರಣವಾಗಿದೆ. ಶನಿಯು ನ್ಯಾಯದ ದೇವರು ಮತ್ತು ಕರ್ಮಕ್ಕೆ ತಕ್ಕ ಫಲಿತಾಂಶಗಳನ್ನು ನೀಡುವವನು. ಆದರೆ ಮಂಗಳ ಉತ್ಸಾಹ, ಧೈರ್ಯ ಮತ್ತು ಶಕ್ತಿಯ ಅಂಶವಾಗಿದೆ. ಒಟ್ಟಾರೆ, ಈ ಸಂಖ್ಯೆಯ ಸಂಯೋಜನೆಯು ದೇಶದ ಭವಿಷ್ಯಕ್ಕಾಗಿ ಬಹಳ ವಿಶೇಷವಾಗಿರುತ್ತದೆ. '18' ಪ್ರಪಂಚದಲ್ಲೂ ಪ್ರಸಿದ್ಧವಾಗಿದೆ - ಹೀಬ್ರೂ ಭಾಷೆಯಲ್ಲಿ, ಜೀವನ ಪದವನ್ನು ವ್ಯಕ್ತಪಡಿಸಲು ಸಂಖ್ಯೆ 18 ಅನ್ನು ಬಳಸಲಾಗುತ್ತದೆ. - ನಮ್ಮ ದೇಶದಲ್ಲಿ ನಗದು ಉಡುಗೊರೆಗಳನ್ನು ನೀಡಲು ಸಾಮಾನ್ಯವಾಗಿ 11, 21, 51, 101, 1101 ಇತ್ಯಾದಿ ಸಂಖ್ಯೆಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅಂತೆಯೇ, ಯಹೂದಿ ಜನರು ಉತ್ತಮ ಶುಭಾಶಯಗಳು ಮತ್ತು ದೀರ್ಘಾಯುಷ್ಯದ ಆಶೀರ್ವಾದಕ್ಕಾಗಿ 18 ವಿಭಾಗದಲ್ಲಿ ನಗದು ಉಡುಗೊರೆಗಳನ್ನು ನೀಡುತ್ತಾರೆ. - ಪ್ರಪಂಚದ ಅನೇಕ ದೇಶಗಳಲ್ಲಿ, ಸಂಖ್ಯೆ 18 ಅನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಚೀನಾದಲ್ಲಿ, 18 ಅನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ 18 ನೇ ಸಂಖ್ಯೆಯಲ್ಲಿರುವ ಮನೆ ಮತ್ತು 18 ನೇ ಸಂಖ್ಯೆಯ ಫ್ಲಾಟ್ ಮತ್ತು ಕಾರನ್ನು ಇಲ್ಲಿ ಅತ್ಯಂತ ದುಬಾರಿಯಾಗಿ ಮಾರಾಟ ಮಾಡಲಾಗುತ್ತದೆ. ಈ ಸಂಖ್ಯೆಯಿಂದ ಮನೆಯಲ್ಲಿ ಹೆಚ್ಚು ಸಂಪತ್ತು ಮತ್ತು ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_179.txt b/zeenewskannada/data1_url7_1_to_200_179.txt new file mode 100644 index 0000000000000000000000000000000000000000..87927c706b6d848537d0190791baf0bb0f94c39b --- /dev/null +++ b/zeenewskannada/data1_url7_1_to_200_179.txt @@ -0,0 +1 @@ +: 'ಗಡಿನಾಡ ಗಾಂಧಿ' ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತದ ಮೊದಲ ರಾಷ್ಟ್ರಪತಿ ಯಾರು? ಉತ್ತರ: ಡಾ. ಬಾಬು ರಾಜೇಂದ್ರ ಪ್ರಸಾದ್ ಪ್ರಶ್ನೆ 2:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 3:ಭಾರತದ ರಾಷ್ಟ್ರೀಯ ವೃಕ್ಷ ಯಾವುದು..? ಉತ್ತರ: ಆಲದ ಮರ ಪ್ರಶ್ನೆ 4:ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು..? ಉತ್ತರ: ಉತ್ತರಾಖಂಡದ ತೆಹ್ರಿ ಅಣೆಕಟ್ಟು ಪ್ರಶ್ನೆ 5:ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು..? ಉತ್ತರ: ಗೋವಾ ಇದನ್ನೂ ಓದಿ: ಪ್ರಶ್ನೆ 6:ಸ್ಟ್ಯಾಚ್ಯೂ ಆಫ್ ಲಿಬರ್ಟಿ ಯಾವ ನಗರದಲ್ಲಿದೆ? ಉತ್ತರ: ಅಮೆರಿಕದ ನ್ಯೂಯಾರ್ಕ್ ಪ್ರಶ್ನೆ 7:ಭಾರತವು ಇದುವರೆಗೆ ಎಷ್ಟು ಐಸಿಸಿ ಏಕದಿನ ವಿಶ್ವಕಪ್‌ ಟ್ರೋಫಿ ಗೆದ್ದಿದೆ? ಉತ್ತರ: ಎರಡು ಬಾರಿ ಪ್ರಶ್ನೆ 8:ಹುತಾತ್ಮರ ದಿನವನ್ನು ಪ್ರತಿ ವರ್ಷ ಯಾವಾಗ ಆಚರಿಸಲಾಗುತ್ತದೆ? ಉತ್ತರ: 30 ಜನವರಿ ಪ್ರಶ್ನೆ 9:ಯಾವ ದೇಶದಲ್ಲಿ ಮೊದಲ ದಿಕ್ಸೂಚಿಯನ್ನು ಕಂಡುಹಿಡಿಯಲಾಯಿತು? ಉತ್ತರ: ಚೀನಾ ಪ್ರಶ್ನೆ 10:'ಗಡಿನಾಡ ಗಾಂಧಿ' ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಖಾನ್ ಅಬ್ದುಲ್ ಗಫಾರ್ ಖಾನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_18.txt b/zeenewskannada/data1_url7_1_to_200_18.txt new file mode 100644 index 0000000000000000000000000000000000000000..381817da4d7c6b2e3157a4c677b58540525e3099 --- /dev/null +++ b/zeenewskannada/data1_url7_1_to_200_18.txt @@ -0,0 +1 @@ +ಬರ್ಬರವಾಗಿ ಹೆತ್ತ ತಾಯಿಯನ್ನು ಕೊಂದು “ ” ಅಂತ ಫೊಟೋ ಸ್ಟೇಟಸ್‌ ಹಾಕಿದ ಮಗ..! : ಮಗನೇ ತಾಯಿಯನ್ನು ಕೊಲೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಬಿಟ್ಟಿರುವ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ. ಮಾನಸಿಕ ಅಸ್ವಸ್ಥ ತಾಯಿಯೊಂದಿಗೆ ಜಗಳವಾಡಿ ಆಕ್ರೋಶಗೊಂಡ ಪಾಪಿ ಪುತ್ರ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ.. :ಗುಜರಾತ್‌ನ ರಾಜ್ ಕೋಟ್‌ನ ಭಗತ್ ಸಿಂಗ್ ಜಿ ಎಸ್ಟೇಟ್ ನ ನೀಲೇಶ್ ಗೋಸಾಯಿ (21) ಹೆತ್ತ ತಾಯಿಯನ್ನು ಹತ್ಯೆಗೈದ ಆರೋಪಿ. ಜ್ಯೋತಿ ಬೆನ್ ಖೋಜೈ ಮೃತ ತಾಯಿ. ಜ್ಯೋತಿ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈಕೆಯ ಮಾನಸಿಕ ಅಸ್ವಸ್ಥೆಯಿಂದಾಗಿ ಕಳೆದ ಒಂದು ವರ್ಷದಿಂದ ಪತಿ ಹಾಗೂ ಇತರೆ ಮಕ್ಕಳು ಆಕೆಯಿಂದ ದೂರವಾಗಿದ್ದರು. ಇದರಿಂದಾಗಿ ನೀಲೇಶ್ ಗೋಸಾಯಿ ಮತ್ತು ಅವರ ತಾಯಿ ಜ್ಯೋತಿಪೆನ್ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಜ್ಯೋತಿಯವರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಘಟನೆ ನಡೆಯುವ ಒಂದು ತಿಂಗಳ ಮೊದಲು ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಇದರಿಂದ ಜ್ಯೋತಿ ಬೆನ್ ಮಾನಸಿಕ ಅಸ್ವಸ್ಥರಾಗಿ ನೀಲೇಶ್ ಹಾಗೂ ಜ್ಯೋತಿ ಬೆನ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕೆಲವೊಮ್ಮೆ ವಾದವು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿತ್ತು. ಇದನ್ನೂ ಓದಿ: ಹೀಗೆ ಇತ್ತೀಚಿಗೆ ರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಅತೀರೇಕಕ್ಕೆ ಹೋಗಿ ನೀಲೇಶ್ ಸಿಟ್ಟಿಗೆದ್ದು, ತಾಯಿಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಆದರೆ ಜ್ಯೋತಿ ಬೆನ್ ಅವನನ್ನು ತಡೆಯುತ್ತಾಳೆ. ಇದರಿಂದ ಕುಪಿತಗೊಂಡ ಮಗ ಕಂಬಳಿಯಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ತಾಯಿಯನ್ನು ಕೊಂದು ನೀಲೇಶ್ ಶವದ ಮುಂದೆ ಸಮಯ ಕಳೆದಿದ್ದಾನೆ.. ಬಳಿಕ ತನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಮೃತ ದೇಹದೊಂದಿಗೆ ಫೋಟೋ ತೆಗೆದು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಪೋಸ್ಟ್‌ನಲ್ಲಿ, “ಅಮ್ಮಾ ನಾನು ನಿನ್ನನ್ನು ಕೊಂದಿದ್ದೇನೆ. ನನ್ನನ್ನು ಕ್ಷಮಿಸು, ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ.. ಅಮ್ಮ. "ಓಂ ಶಾಂತಿ" ಎಂದು ಬರೆದುಕೊಂಡಿದ್ದಾನೆ. ಇದನ್ನೂ ಓದಿ: ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೀಲೇಶ್ ಜ್ಯೋತಿ ಬೆನ್ ಮೃತದೇಹದೊಂದಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆತನನ್ನು ಬಂಧಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಂಧಿತ ನಿಲೇಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_180.txt b/zeenewskannada/data1_url7_1_to_200_180.txt new file mode 100644 index 0000000000000000000000000000000000000000..992f409d568d75b9b179f92cfc2385a9980bfa3b --- /dev/null +++ b/zeenewskannada/data1_url7_1_to_200_180.txt @@ -0,0 +1 @@ +: 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ.. ಮೊದಲ ದಿನವೇ ಗುಡುಗಿದ ಮೋದಿ 2024: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ಕಾರ ನಡೆಸಲು ಬಹುಮತ ಬೇಕು ಎಂದು ನಾವು ನಂಬುತ್ತೇವೆ ಆದರೆ ದೇಶವನ್ನು ನಡೆಸಲು ಒಮ್ಮತವು ಬಹಳ ಮುಖ್ಯ ಎಂದು ಹೇಳಿದರು. ನವದೆಹಲಿ:ಇಂದಿನಿಂದ 18ನೇ ಲೋಕಸಭೆಯ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಈ ವೇಳೆ ಎನ್‌ಡಿಎ ಸರ್ಕಾರದ ಮೂರನೇ ಅವಧಿಗೆ ಸಂಬಂಧಿಸಿದ ಅಜೆಂಡಾ ಕುರಿತು ಪ್ರಧಾನಿ ನರೇಂದ್ರ ಮಾತನಾಡಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸಿನೊಂದಿಗೆ 18ನೇ ಲೋಕಸಭೆ ಇಂದು ಆರಂಭವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ದೇಶದ ಜನರು ಮೂರನೇ ಅವಧಿಗೆ ಸರ್ಕಾರವನ್ನು ಇಷ್ಟಪಟ್ಟಿದ್ದಾರೆ. ಕಳೆದ 10 ವರ್ಷಗಳಲ್ಲಿ ನಾವು ಸ್ಥಾಪಿಸಲು ಪ್ರಯತ್ನಿಸಿದ ಸಂಪ್ರದಾಯ ಇದಕ್ಕೆ ಕಾರಣ ಎಂದರು. ಇದನ್ನೂ ಓದಿ: ಏಕೆಂದರೆ ಸರ್ಕಾರ ನಡೆಸಲು ಬಹುಮತ ಬೇಕು ಆದರೆ ದೇಶವನ್ನು ನಡೆಸಲು ಒಮ್ಮತ ಬಹಳ ಮುಖ್ಯ ಎಂದು ನಾವು ನಂಬುತ್ತೇವೆ. ಆದ್ದರಿಂದ, ಪ್ರತಿಯೊಬ್ಬರ ಒಪ್ಪಿಗೆಯೊಂದಿಗೆ ಮತ್ತು ಎಲ್ಲರನ್ನೂ ಕರೆದುಕೊಂಡು ಹೋಗಿ 140 ಕೋಟಿ ದೇಶವಾಸಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಮೂಲಕ ಭಾರತಕ್ಕೆ ಸೇವೆ ಸಲ್ಲಿಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ ಎಂದರು. ಇಂದಿನಿಂದ ಆರಂಭವಾದ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೊಸದಾಗಿ ಚುನಾಯಿತರಾದ ಸಂಸದರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಜೂನ್ 26 ರಂದು ಸ್ಪೀಕರ್ ಚುನಾವಣೆ ಜರುಗಲಿದೆ. ಈ ಲೋಕಸಭಾ ಕಲಾಪದಲ್ಲಿ - ಮತ್ತು - ನಲ್ಲಿ ಪೇಪರ್ ಸೋರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಚರ್ಚೆ ಮತ್ತು ವಿವಾದದ ಕುರಿತು ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ದಾಳಿ ಮಾಡುವ ನಿರೀಕ್ಷೆಯಿದೆ. ಲೋಕಸಭೆಯ ತಾತ್ಕಾಲಿಕ ಸ್ಪೀಕರ್ ಆಗಿ ಭಾರತೀಯ ಜನತಾ ಪಕ್ಷದ ಶಾಸಕ ಭರ್ತ್ರಿಹರಿ ಮಹತಾಬ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಾದ ನಂತರ ಮಹತಾಬ್ ಲೋಕಸಭೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸದನದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಜೂನ್ 26 ರಂದು ಲೋಕಸಭೆ ಸ್ಪೀಕರ್ ಚುನಾವಣೆ ನಡೆಯಲಿದೆ. ಜೂನ್ 27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯಸಭೆಯ 264ನೇ ಅಧಿವೇಶನ ಕೂಡ ಜೂನ್ 27 ರಂದು ಆರಂಭವಾಗಿ ಜುಲೈ 3 ರಂದು ಕೊನೆಗೊಳ್ಳಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_181.txt b/zeenewskannada/data1_url7_1_to_200_181.txt new file mode 100644 index 0000000000000000000000000000000000000000..8ed94b66aec494cba6b2fc5bf4629b395944abc4 --- /dev/null +++ b/zeenewskannada/data1_url7_1_to_200_181.txt @@ -0,0 +1 @@ +ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌ : ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಅದು ಬಿಟ್ಟು ನಿಮಗೆ ಗೊತ್ತಿಲ್ಲದ ಅಪರಿಚಿತರಿಗೆ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ಖಂಡಿತ ನಿಮಗೆ ಸಂಕಷ್ಟ ಎದುರಾಗುತ್ತದೆ. :ನಿಮ್ಮ ಸ್ನೇಹಿತರು ಅಥವಾ ಅಪರಿಚಿತರಿಗೆ ನಿಮ್ಮ ವೈಯಕ್ತಿಕ ಐಡಿಯ ಮೂಲಕ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್‌ ಮಾಡ್ತೀರಾ? ಹಾಗಿದ್ರೆ ನೀವು ಎಚ್ಚರವಾಗಿರಬೇಕು.. ನೀವು ಹೀಗೆ ಯಾರ್ಯಾರಿಗೋ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್ ಮಾಡಿದರೆ ಜೈಲು ಶಿಕ್ಷೆ ಮತ್ತು ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ಹೌದು,ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕೆಲವು ಹೊಸ ನಿಯಮಗಳನ್ನು ತಂದಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 143ರ ಪ್ರಕಾರ, ಇನ್ಮುಂದೆ ಅಧಿಕೃತ ಏಜೆಂಟರು ಮಾತ್ರ 3ನೇ ವ್ಯಕ್ತಿಯ ಹೆಸರಿನಲ್ಲಿ ಕಾಯ್ದಿರಿಸುವ ಟಿಕೆಟ್ ಬುಕ್‌ ಮಾಡಬಹುದು. ಇದನ್ನೂ ಓದಿ: ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಅದು ಬಿಟ್ಟು ನಿಮಗೆ ಗೊತ್ತಿಲ್ಲದ ಅಪರಿಚಿತರಿಗೆ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ಖಂಡಿತ ನಿಮಗೆ ಸಂಕಷ್ಟ ಎದುರಾಗುತ್ತದೆ. ಜಾರಿಗೆ ತಂದಿರುವ ಹೊಸ ನಿಯಮಗಳನ್ನು ಉಲ್ಲಂಘಿಸುವವರಿಗೆ 10,000 ರೂ.ಗಳ ದಂಡ ಮತ್ತು ೩ ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಇನ್ಮುಂದೆ ತಮ್ಮ ಐಡಿಗಳನ್ನು ಬೇರೆ ಯಾರಿಗೂ ನೀಡದಂತೆ ರೈಲ್ವೆ ನಾಗರಿಕರಿಗೆ ಮನವಿ ಮಾಡಿದೆ. ಐಡಿಯೊಂದಿಗೆ ಆಧಾರ್ ಲಿಂಕ್ ಮಾಡಿದವರಿಗೆ ತಿಂಗಳಿಗೆ 24ಮತ್ತು ಲಿಂಕ್ ಮಾಡದವರಿಗೆ 12 ಟಿಕೆಟ್‌ಗಳನ್ನು ಬುಕ್‌ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_182.txt b/zeenewskannada/data1_url7_1_to_200_182.txt new file mode 100644 index 0000000000000000000000000000000000000000..5e8db9b810e8adade94275eafa70b30433b047c5 --- /dev/null +++ b/zeenewskannada/data1_url7_1_to_200_182.txt @@ -0,0 +1 @@ +: ಭೂಮಿಯ ಅತಿ ಎತ್ತರದ ಪ್ರದೇಶ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸರ್ಚ್ ಎಂಜಿನ್ "ಗೂಗಲ್" ಅನ್ನು ಯಾರು ಸ್ಥಾಪಿಸಿದರು? ಉತ್ತರ:ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ (1998 ರಲ್ಲಿ) ಪ್ರಶ್ನೆ 2:ಕೌಲಾಲಂಪುರ್ ಯಾವ ದೇಶದ ರಾಜಧಾನಿ? ಉತ್ತರ: ಮಲೇಷ್ಯಾ ಪ್ರಶ್ನೆ 3:ಕ್ಯಾಮೆರಾವನ್ನು ಯಾವಾಗ ಕಂಡುಹಿಡಿಯಲಾಯಿತು? ಉತ್ತರ:1816ರಲ್ಲಿ ಜೋಸೆಫ್ ನೈಸೆಫೋರ್ ನಿಪ್ಸೆ ಕಂಡು ಹಿಡಿದರು ಪ್ರಶ್ನೆ 4:ತಾಪಿ ನದಿಯ ಮೂಲ ಯಾವುದು? ಉತ್ತರ: ಸಾತ್ಪುರ ಶ್ರೇಣಿಗಳು ಪ್ರಶ್ನೆ 5:ಭೂಮಿಯ ಅತಿ ಎತ್ತರದ ಪ್ರದೇಶ ಯಾವುದು? ಉತ್ತರ: ಟಿಬೆಟ್ (ಸಮುದ್ರ ಮಟ್ಟದಿಂದ 14,370 ಅಡಿ ಎತ್ತರ) ಇದನ್ನೂ ಓದಿ: ಪ್ರಶ್ನೆ 6:ಭಾರತದಲ್ಲಿ ಯಾವ ಸಾರ್ವಜನಿಕ ವಲಯದ ಬ್ಯಾಂಕ್ ದೊಡ್ಡದಾಗಿದೆ? ಉತ್ತರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಶ್ನೆ 7:ರಜಿಯಾ ಸುಲ್ತಾನ ಆಳ್ವಿಕೆಯ ಅವಧಿ ಯಾವುದು? ಉತ್ತರ: 1236AD - 1240AD ಪ್ರಶ್ನೆ 8:ಸಲೀಂ ಅಲಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ 9:ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿದೆ? ಉತ್ತರ: ಜಿನೀವಾ, ಸ್ವಿಟ್ಜರ್ಲೆಂಡ್ ಪ್ರಶ್ನೆ 10:ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಫೆಬ್ರವರಿ 28 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_183.txt b/zeenewskannada/data1_url7_1_to_200_183.txt new file mode 100644 index 0000000000000000000000000000000000000000..380009b809f6d03e0bc68664c8104e39702bce52 --- /dev/null +++ b/zeenewskannada/data1_url7_1_to_200_183.txt @@ -0,0 +1 @@ +: ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಖಂಡ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸಸ್ಯಗಳು ಹೀರಿಕೊಳ್ಳುವ ಅನಿಲ ಯಾವುದು? ಉತ್ತರ: ಕಾರ್ಬನ್ ಡೈಆಕ್ಸೈಡ್ ಪ್ರಶ್ನೆ 2:ಡೆನ್ಮಾರ್ಕ್‌ನ ರಾಜಧಾನಿ ಯಾವುದು? ಉತ್ತರ: ಕೋಪನ್ ಹ್ಯಾಗನ್ ಪ್ರಶ್ನೆ 3:ವಿಶ್ವ ಸಮರ Iರ ಕಾರಣದಿಂದ ಯಾವ ವರ್ಷದ ಒಲಿಂಪಿಕ್ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಯಿತು? ಉತ್ತರ: 1916 ಪ್ರಶ್ನೆ 4:ಖೋ ಖೋ ತಂಡದಲ್ಲಿ ಎಷ್ಟು ಆಟಗಾರರು ಇರುತ್ತಾರೆ? ಉತ್ತರ: 9 ಪ್ರಶ್ನೆ 5:ಅಮೆರಿಕದ ಮೊದಲ ಅಧ್ಯಕ್ಷರು ಯಾರು? ಉತ್ತರ: ಜಾರ್ಜ್ ವಾಷಿಂಗ್ಟನ್ ಇದನ್ನೂ ಓದಿ: ಪ್ರಶ್ನೆ 6:ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಖಂಡ ಯಾವುದು? ಉತ್ತರ: ಏಷ್ಯಾ ಪ್ರಶ್ನೆ 7:ಬೆರಿಬೆರಿ ರೋಗವು ಯಾವ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ? ಉತ್ತರ: ವಿಟಮಿನ್ ಬಿ ಪ್ರಶ್ನೆ 8:GPSನ ಪೂರ್ಣ ರೂಪ ಏನು? ಉತ್ತರ: ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಪ್ರಶ್ನೆ 9:ಮಾನವ ದೇಹದಲ್ಲಿ ರಕ್ತ ಶುದ್ಧೀಕರಣ ಮಾಡುವ ಅಂಗ ಯಾವುದು? ಉತ್ತರ: ಮೂತ್ರಪಿಂಡ ಪ್ರಶ್ನೆ 10:ಸಸ್ಯಗಳಲ್ಲಿನ ಹೆಚ್ಚುವರಿ ನೀರು ಬಿಡುಗಡೆಯಾಗುವ ಪ್ರಕ್ರಿಯೆಯ ಹೆಸರೇನು? ಉತ್ತರ: ಟ್ರಾನ್ಸ್ಪಿರೇಷನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_184.txt b/zeenewskannada/data1_url7_1_to_200_184.txt new file mode 100644 index 0000000000000000000000000000000000000000..2da3940e1bbb7af5a39ec6edbc2fdad11df53a56 --- /dev/null +++ b/zeenewskannada/data1_url7_1_to_200_184.txt @@ -0,0 +1 @@ +: ನೇಣು ಬಿಗಿದುಕೊಂಡು ಕಾಂಗ್ರೆಸ್‌ ಶಾಸಕನ ಪತ್ನಿ ಆತ್ಮಹತ್ಯೆ..! : ರೂಪಾದೇವಿಯವರು ಶಾಸಕ ಸತ್ಯಂಗೆ ವಿಡಿಯೋ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಹೆದರಿದ ಸತ್ಯಂ ಕೂಡಲೇ ಪತ್ನಿ ವಾಸಿಸುತ್ತಿದ್ದ ಮನೆ ಬಳಿ ಹೋಗಿದ್ದಾರೆ. ಆದರೆ ಮನೆ ತಲುಪಿದಾಗ ರೂಪಾದೇವಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. :ನೇಣು ಬಿಗಿದುಕೊಂಡು ಕಾಂಗ್ರೆಸ್​ ಶಾಸಕನ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಮ್​ನಗರ ಜಿಲ್ಲೆಯ ಚೊಪ್ಪದಂಡಿಯ ಹೊರವಲಯದಲ್ಲಿರುವ ಕೊಂಪಲ್ಲಿಯಲ್ಲಿ ನಡೆದಿದೆ. ಚೊಪ್ಪದಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಮೆಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾದೇವಿ ಆತ್ಮಹತ್ಯೆಗೆ ಶರಣಾದವರು. ಪಂಚಶೀಲಾ ಕಾಲೋನಿಯ ನಿವಾಸದಲ್ಲಿ ರಾತ್ರಿ ವೇಳೆ ನೇಣು ಬಿಗಿದುಕೊಂಡು ರೂಪಾದೇವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಂಗ್ರೆಸ್​ ಶಾಸಕರ ಪತ್ನಿ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 12 ವರ್ಷಗಳ ಹಿಂದೆ ಮೆಡಿಪಲ್ಲಿ ಸತ್ಯಂ ಅವರು ರೂಪಾದೇವಿಯವರನ್ನು ಪ್ರೀತಿಸಿ ಮದುವೆಯಾಗಿದ್ದರು. ರೂಪಾದೇವಿಯವರು ಮೇಡ್ಚಲ್ ಮುನಿರಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ದಂಪತಿಗೆ ಯೋಜಿತ್ (11) ಮತ್ತು ಮಗಳು ರಿಷಿಕಾ ಶ್ರೀ (9) ಎಂಬ ಮಕ್ಕಳಿದ್ದಾರೆ. ರೂಪಾದೇವಿಯವರು ಶಾಸಕ ಸತ್ಯಂಗೆ ವಿಡಿಯೋ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಹೆದರಿದ ಸತ್ಯಂ ಕೂಡಲೇ ಪತ್ನಿ ವಾಸಿಸುತ್ತಿದ್ದ ಮನೆ ಬಳಿ ಹೋಗಿದ್ದಾರೆ. ಆದರೆ ಮನೆ ತಲುಪಿದಾಗ ರೂಪಾದೇವಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಇದನ್ನೂ ಓದಿ: ಪತ್ನಿ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸತ್ಯಂ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ರೂಪಾದೇವಿಯವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ರೂಪಾದೇವಿ ಜೊತೆ ಶಾಸಕ ಸತ್ಯಂರಿಗೆ ವೈಮನಸ್ಯ ಇರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮೇಡ್ಚಲ್​ತನಿಖೆ ನಡೆಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_185.txt b/zeenewskannada/data1_url7_1_to_200_185.txt new file mode 100644 index 0000000000000000000000000000000000000000..6cefa6f28ba50fa0e714bfdc8218eeb3fdc7ed09 --- /dev/null +++ b/zeenewskannada/data1_url7_1_to_200_185.txt @@ -0,0 +1 @@ +ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ 56ರ ವ್ಯಕ್ತಿಯ ಮೂಗು ಮುರಿಯವಂತೆ ಹೊಡೆದ ತಾಯಿ..! ರಾಧಾಕೃಷ್ಣ ಪಿಳ್ಳೈ ಅವರು ಶಾಲೆಯಿಂದ ಮನೆಗೆ ಬಸ್‌ನಲ್ಲಿ ಹಿಂದಿರುಗುತ್ತಿದ್ದ 17 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಮಗು ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದು ತಾಯಿಗೆ ತಿಳಿಸಿದೆ... ಆಗ .. ಮುಂದೆನಾಯ್ತು.. :ತನ್ನ 17 ವರ್ಷದ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ 56 ವರ್ಷದ ವ್ಯಕ್ತಿಯೊಬ್ಬರ ಮುಖಕ್ಕೆ ತಾಯಿ ಕಪಾಳಮೋಕ್ಷ ಮಾಡಿರುವ ಘಟನೆ, ಕೇರಳದ ಪತ್ತನಂತಿಟ್ಟದಲ್ಲಿ ನಡೆದಿದೆ. ಅಡೂರ್ ಮುಂಡಪಲ್ಲಿ ಮೂಲದ ರಾಧಾಕೃಷ್ಣ ಪಿಳ್ಳೈ ಎಂಬುವವರಿಗೆ ಥಳಿಸಲಾಗಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಪತ್ತನಂತಿಟ್ಟದ ನೆಲ್ಲಿಲಿಮ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ರಾಧಾಕೃಷ್ಣ ಪಿಳ್ಳೈ ಅವರು ಶಾಲೆಯಿಂದ ಮನೆಗೆ ಬಸ್‌ನಲ್ಲಿ ಹಿಂದಿರುಗುತ್ತಿದ್ದ 17 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಮಗು ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದು ತಾಯಿಗೆ ತಿಳಿಸಿದೆ. ಇದನ್ನೂ ಓದಿ: ಬಾಲಕಿಯ ತಾಯಿ ಕೂಡಲೇ ಸ್ಥಳಕ್ಕಾಗಮಿಸಿ ಸಮೀಪದ ಅಂಗಡಿಯಲ್ಲಿ ನಿಂತಿದ್ದ ರಾಧಾಕೃಷ್ಣನನ್ನು ವಿಚಾರಿಸಿದ್ದಾರೆ. ಈ ವೇಳೆ ಅವರ ಬಳಿಯೂ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಈ ವೇಳೆ ಮಹಿಳೆ ವ್ಯಕ್ತಿಯ ಮುಖಕ್ಕೆ ಹೊಡೆದಿದ್ದಾಳೆ.. ಇದರಿಂದಾಗಿ ರಾಧಾಕೃಷ್ಣನ್ ಅವರ ಮೂಗು ಮುರಿದು ರಕ್ತ ಸುರಿಯಿತು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ವಿಚಿತ್ರ ಅಂದ್ರೆ, ರಾಧಾಕೃಷ್ಣನ್ ಮೇಲೆ ಹಲ್ಲೆ ನಡೆಸಿದ ಮಹಿಳೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_186.txt b/zeenewskannada/data1_url7_1_to_200_186.txt new file mode 100644 index 0000000000000000000000000000000000000000..4d6ab857e5bd8c72cab85838f44dbd96f3abdbbf --- /dev/null +++ b/zeenewskannada/data1_url7_1_to_200_186.txt @@ -0,0 +1 @@ +ಪ್ರಧಾನಿ ನರೇಂದ್ರ ಮೋದಿಯವರ ತಿಂಗಳ ಸಂಬಳ ಮತ್ತು ವೆಚ್ಚ ಎಷ್ಟು ಗೊತ್ತೆ..? : ಭಾರತದಲ್ಲಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಕೂಟ ಗೆದ್ದ ನಂತರ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಹಾಗಿದ್ರೆ ಅವರ ಸಂಬಳ ಮತ್ತು ಅವರು ತಿಂಗಳ ವೆಚ್ಚ ಎಷ್ಟಿದೆ ಗೊತ್ತೆ..? ಬನ್ನಿ ತಿಳಿಯೋಣ.. :ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಎನ್‌ಡಿಎ ಒಕ್ಕೂಟದಿಂದ ಮೂರನೇ ಬಾರಿಗೆ ಗೆದ್ದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೆಹರೂ ನಂತರ ಭಾರತದ ಇತಿಹಾಸದಲ್ಲಿ ಎರಡನೇ ಬಾರಿಗೆ ನರೇಂದ್ರ ಮೋದಿ ಈ ಸಾಧನೆ ಮಾಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮೋದಿ ಮಾಸಿಕ ರೂ.1.66 ಲಕ್ಷ ವೇತನ ಪಡೆಯುತ್ತಿದ್ದಾರೆ. ಅಲ್ಲದೆ, ಅವರು ಕೇಂದ್ರ ಸರ್ಕಾರದ ವಿಶೇಷ ರಕ್ಷಣಾ ಗುಂಪು () ಮತ್ತು ಉಚಿತ ವಸತಿಗಳನ್ನು ಹೆಚ್ಚುವರಿ ಸವಲತ್ತುಗಳಾಗಿ ಪಡೆಯುತ್ತಾರೆ. ಭಾರತದ ಅತ್ಯುನ್ನತ ಹುದ್ದೆ ಎಂದರೆ ಪ್ರಧಾನಿ ಹುದ್ದೆ. ಇಂತಹ ಮಹತ್ವದ ಸ್ಥಾನದಲ್ಲಿರುವ ಮೋದಿ ಪ್ರತಿ ತಿಂಗಳು ಮೂಲ ವೇತನ 50000, ವೆಚ್ಚ ಭತ್ಯೆ 3000, ಸಂಸದೀಯ ಭತ್ಯೆ 45000 ಹಾಗೂ ದಿನಭತ್ಯೆ 2000 ರೂ. ಈ ಬಾರಿ ಚುನಾವಣೆಗೆ ಸ್ಪರ್ಧಿಸುವಾಗ ಮೋದಿ ತಮ್ಮ ಆಸ್ತಿ ವಿವರಗಳನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರ ಬಳಿ ರೂ. 3.02 ಕೋಟಿ ಆಸ್ತಿ ತೋರಿಸಿದ್ದರು. ಇದನ್ನೂ ಓದಿ: ಪ್ರಧಾನಿಯವರ ಮಾಸಿಕ ವೇತನಕ್ಕೆ ಹೋಲಿಸಿದರೆ ರಾಷ್ಟ್ರಪತಿಗಳ ಮಾಸಿಕ ವೇತನ ಹೆಚ್ಚು. ಭಾರತದ ರಾಷ್ಟ್ರಪತಿಯವರ ಸಂಬಳ ರೂ. 5 ಲಕ್ಷಗಳು, ಭಾರತದ ಉಪ ರಾಷ್ಟ್ರಪತಿಗಳು ರೂ. 4 ಲಕ್ಷ ಸಂಬಳ. ಸಂಸತ್ತಿನಲ್ಲಿ ಪ್ರತಿ ಸಂಸದರು ತಿಂಗಳಿಗೆ ರೂ.1 ಲಕ್ಷ ಮೂಲ ವೇತನವನ್ನು ಪಡೆಯುತ್ತಾರೆ. ಮಾಸಿಕ ಸಂಬಳದ ಹೊರತಾಗಿ, ಪಿಎಂ ಮೋದಿ ಅನೇಕ ಸವಲತ್ತುಗಳನ್ನು ಪಡೆಯುತ್ತಾರೆ. ಮನೆಯ ಹೊರತಾಗಿ, ಭದ್ರತೆ ಏರ್ ಇಂಡಿಯಾ ಒನ್ - ಮೀಸಲಾದ ವಿಮಾನ. ಜೊತೆಗೆ - S650 ಬುಲೆಟ್ ಪ್ರೂಫ್ ಕಾರು. ಭಾರತದ ಪ್ರಧಾನಿಯಾಗಿ ಒಬ್ಬರು ನಿವೃತ್ತರಾದ ನಂತರವೂ ಅವರಿಗೆ ಮುಂದಿನ ಐದು ವರ್ಷಗಳವರೆಗೆ ಉಚಿತ ವಸತಿ, ವಿದ್ಯುತ್, ನೀರು ಮತ್ತು ಎಸ್‌ಪಿಜಿ ಕವರೇಜ್ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_187.txt b/zeenewskannada/data1_url7_1_to_200_187.txt new file mode 100644 index 0000000000000000000000000000000000000000..888f3d536d72a409aa3bde824be38f62cc3a80ff --- /dev/null +++ b/zeenewskannada/data1_url7_1_to_200_187.txt @@ -0,0 +1 @@ +ಯಶವಂತಪುರ - ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲು ಸೇವೆ : ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ. ಬೆಂಗಳೂರು:ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ. ರೈಲು ಸಂಖ್ಯೆ 06519 ಯಶವಂತಪುರ - ಹಜರತ್ ನಿಜಾಮುದ್ದೀನ್ ಏಕಮುಖ ವಿಶೇಷ ರೈಲು ಜೂನ್ 23 ರಂದು ಭಾನುವಾರ ರಾತ್ರಿ 23:40 ಘಂಟೆಗೆ ಯಶವಂತಪುರದಿಂದ ಹೊರಟು, ಜೂನ್ 26 ರಂದು ಬುಧವಾರ ಬೆಳಗ್ಗೆ 06:30 ಘಂಟೆಗೆ ತನ್ನ ಗಮ್ಯಸ್ಥಾನ ಹಜರತ್ ನಿಜಾಮುದ್ದೀನ್ ತಲುಪಲಿದೆ. ಇದನ್ನೂ ಓದಿ: ಈ ವಿಶೇಷ ರೈಲು ತುಮಕೂರು, ಬಾಣಸಂದ್ರ, ಅರಸಿಕೆರೆ, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಪುಣೆ, ಕೋಪರಗಾಂ, ಮನ್ಮಾಡ್, ಭುಸಾವಲ್, ಇಟಾರ್ಸಿ, ಭೋಪಾಲ್, ಬೀನಾ, ವೀರಾಂಗಣ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ. ಈ ವಿಶೇಷ ರೈಲು 9 ಸ್ಲೀಪರ್ ಕ್ಲಾಸ್, 11 ಸಾಮಾನ್ಯ 2ನೇ ದರ್ಜೆಮತ್ತು 2 ಎಸ್ಎಲ್ಆರ್ / ಡಿ ಕ್ಲಾಸ್ ಸೇರಿದಂತೆ ಒಟ್ಟು 22 ಬೋಗಿಗಳು ಹೊಂದಿರುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_188.txt b/zeenewskannada/data1_url7_1_to_200_188.txt new file mode 100644 index 0000000000000000000000000000000000000000..73bf67cdf072b9fabbbb19777e9681fbe7019c20 --- /dev/null +++ b/zeenewskannada/data1_url7_1_to_200_188.txt @@ -0,0 +1 @@ +ಕೃಷಿಕರ 31 ಸಾವಿರ ಕೋಟಿ ರೂ. ಬೆಳೆಸಾಲ ಮನ್ನಾ; ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ 2 : ಸಂಪುಟ ಸಭೆಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿಎಂ ರೇವಂತ್ ರೆಡ್ಡಿಯವರು, ಎಲ್ಲಾ ಬೆಳೆ ಸಾಲ ಮನ್ನಾ ಮಾಡಲು ಅಂದಾಜು 31,000 ಕೋಟಿ ರೂ. ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ. 2 :2018ರ ಡಿಸೆಂಬರ್ 12ರಿಂದ 2023ರ ಡಿಸೆಂಬರ್ 9ರವರೆಗೆ ಪಡೆದಿರುವ 2 ಲಕ್ಷ ರೂ.ವರೆಗಿನ ಎಲ್ಲಾ ಕೃಷಿಕರ ಬೆಳೆ ಸಾಲವನ್ನು ಮನ್ನಾ ಮಾಡಲು ತೆಲಂಗಾಣದ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಶುಕ್ರವಾರ(ಜೂನ್‌ 21) ಮಧ್ಯಾಹ್ನ ಡಾ.ಬಿ.ಆರ್.ಅಂಬೇಡ್ಕರ್ ತೆಲಂಗಾಣ ರಾಜ್ಯ ಸಚಿವಾಲಯದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿಎಂ ರೇವಂತ್ ರೆಡ್ಡಿಯವರು, ಎಲ್ಲಾ ಬೆಳೆ ಸಾಲ ಮನ್ನಾ ಮಾಡಲು ಅಂದಾಜು 31,000 ಕೋಟಿ ರೂ. ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: నా జీవితంలో…ఈ రోజు చరిత్రాత్మకం. మే 6, 2022 నాడు వరంగల్ వేదికగా…లక్షలాది మంది తెలంగాణ రైతులకు…శ్రీ రాహుల్ గాంధీ గారు ఇచ్చిన మాట…ఏకకాలంలో రూ.2 లక్షల రుణమాఫీ. నా సారథ్యంలో మంత్రివర్గం…ఆ మాటను నిలబెట్టుకుంది.తెలంగాణ రైతులకు ఏకకాలంలో…రూ.2 లక్షల రుణమాఫీ చేయాలని కేబినెట్… — (@revanth_anumula) ಸಚಿವ ಸಂಪುಟದ ಎಲ್ಲಾ ಸದಸ್ಯರು ಬೆಳೆ ಸಾಲವನ್ನು ಮನ್ನಾ ಮಾಡಲು ಅರ್ಹತಾ ಮಾನದಂಡಗಳು ಮತ್ತು ಇತರ ನಿಯಮಾವಳಿಗಳನ್ನು ಅನುಮೋದಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಸರ್ಕಾರದ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಿಂದಿನ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ 16,000 ಕೋಟಿ ರೂ. ಮತ್ತು 2ನೇ ಅವಧಿಯಲ್ಲಿ 12,000 ಕೋಟಿ ರೂ.ಗಳನ್ನು ಬೆಳೆ ಸಾಲ ಮನ್ನಾ ಭರವಸೆಯ ಭಾಗವಾಗಿ ಮನ್ನಾ ಮಾಡಿದೆ. ಅದರಂತೆ ಇದೀಗ ಕಾಂಗ್ರೆಸ್ ಸರ್ಕಾರವು ಸಹ ಎಲ್ಲಾ ಬೆಳೆ ಸಾಲಗಳನ್ನು ಮನ್ನಾ ಮಾಡುತ್ತಿದೆ. ಪ್ರತಿ ಕೃಷಿಕರ 2 ಲಕ್ಷ ರೂ.ಯಂತೆ 31,000 ಕೋಟಿ ರೂ. ಸಾಲವನ್ನು ಏಕಕಾಲದಲ್ಲಿ ಮನ್ನಾ ಮಾಡಲಾಗುವುದು ಎಂದುಯವರು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_189.txt b/zeenewskannada/data1_url7_1_to_200_189.txt new file mode 100644 index 0000000000000000000000000000000000000000..cac6e9e3c549f90c166b7dca4fb51f9a442730b0 --- /dev/null +++ b/zeenewskannada/data1_url7_1_to_200_189.txt @@ -0,0 +1 @@ +ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ 6 ಲಕ್ಷ ರೂ,ಗೆ ಮಾರಾಟ-ವರದಿ , , ಮತ್ತು ನಾಗರಿಕ ಸೇವಾ ಪ್ರವೇಶ ಪರೀಕ್ಷೆಗಳಂತಹ ಪರೀಕ್ಷೆಗಳನ್ನು ಕ್ರ್ಯಾಕಿಂಗ್ ಮಾಡುವ ಭರವಸೆಯಲ್ಲಿ ಸಾವಿರಾರು ಆಕಾಂಕ್ಷಿಗಳು ಹೆಚ್ಚಿನ ವೆಚ್ಚದಲ್ಲಿ ನೋಂದಾಯಿಸಿಕೊಳ್ಳುವ ಕೋಚಿಂಗ್ ಸೆಂಟರ್‌ಗಳ ಪಾತ್ರವನ್ನು ಸಹ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ ನವದೆಹಲಿ:ಮಂಗಳವಾರ ನಡೆದ ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು 48 ಗಂಟೆಗಳ ಹಿಂದೆ ಸೋರಿಕೆಯಾಗಿದೆ ಮತ್ತು ಡಾರ್ಕ್ ವೆಬ್ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ₹ 6 ಲಕ್ಷಕ್ಕೆ ಮಾರಾಟವಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಪ್ರಶ್ನೆ ಪತ್ರಿಕೆಯ ಸೋರಿಕೆಯ ಮೂಲದ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಈ ಕುರಿತಾಗಿ ಸಿಬಿಐ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: , , ಮತ್ತು ನಾಗರಿಕ ಸೇವಾ ಪ್ರವೇಶ ಪರೀಕ್ಷೆಗಳಂತಹ ಪರೀಕ್ಷೆಗಳನ್ನು ಕ್ರ್ಯಾಕಿಂಗ್ ಮಾಡುವ ಭರವಸೆಯಲ್ಲಿ ಸಾವಿರಾರು ಆಕಾಂಕ್ಷಿಗಳು ಹೆಚ್ಚಿನ ವೆಚ್ಚದಲ್ಲಿ ನೋಂದಾಯಿಸಿಕೊಳ್ಳುವ ಕೋಚಿಂಗ್ ಸೆಂಟರ್‌ಗಳ ಪಾತ್ರವನ್ನು ಸಹ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶಿಕ್ಷಣ ಸಚಿವಾಲಯದ ದೂರಿನ ಆಧಾರದ ಮೇಲೆ ಸಿಬಿಐ ತನ್ನ ಮೊದಲ ಎಫ್‌ಐಆರ್ ಅಥವಾ ಪ್ರಥಮ ಮಾಹಿತಿ ವರದಿಯನ್ನು ಗುರುವಾರ ಈ ಪ್ರಕರಣದಲ್ಲಿ ದಾಖಲಿಸಿದೆ. ಇದನ್ನೂ ಓದಿ: ಯುಜಿಸಿ ನೆಟ್ ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಿಂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ದಂಧೆ ಇದೆ ಹೀಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿದವರು ಸೇರಿದಂತೆ ಪರೀಕ್ಷೆಯ ನಡವಳಿಕೆಯ ಆರೋಪ ಹೊತ್ತಿರುವ ಅಧಿಕಾರಿಗಳನ್ನು ತನಿಖೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_19.txt b/zeenewskannada/data1_url7_1_to_200_19.txt new file mode 100644 index 0000000000000000000000000000000000000000..0cdbbfedbba3b907c249ad655234c29f822e9fb2 --- /dev/null +++ b/zeenewskannada/data1_url7_1_to_200_19.txt @@ -0,0 +1 @@ +: ಪ್ರಸಿದ್ಧ ವಿಕ್ಟೋರಿಯಾ ಸ್ಮಾರಕವು ಭಾರತದ ಯಾವ ನಗರದಲ್ಲಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಕೇಂದ್ರಾಡಳಿತ ಪ್ರದೇಶಗಳ ಕಾರ್ಯನಿರ್ವಾಹಕ ಮುಖ್ಯಸ್ಥರು ಯಾರು? ಉತ್ತರ: ರಾಷ್ಟ್ರಪತಿ ಪ್ರಶ್ನೆ 2:ಯಾವ ದಿನವನ್ನು ಪರಿಸರ ದಿನ ಎಂದು ಆಚರಿಸಲಾಗುತ್ತದೆ? ಉತ್ತರ: ಜೂನ್ 5 ಪ್ರಶ್ನೆ 3:ಐಜ್ವಾಲ್ ಭಾರತದ ಯಾವ ರಾಜ್ಯದ ರಾಜಧಾನಿಯಾಗಿದೆ? ಉತ್ತರ: ಮಿಜೋರಾಂ ಪ್ರಶ್ನೆ 4:ಭೂಮಿಯ ಮೇಲಿನ ಆಳವಾದ ಸಾಗರದ ಕಂದಕ ಯಾವುದು? ಉತ್ತರ: ಮರಿಯಾನಾ ಕಂದಕ ಪ್ರಶ್ನೆ 5:ಭಾರತದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ? ಉತ್ತರ: 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಇದನ್ನೂ ಓದಿ: ಪ್ರಶ್ನೆ 6:ಯಾವ ಎರಡು ನದಿಗಳು ದೇವಪ್ರಯಾಗದಲ್ಲಿ ವಿಲೀನಗೊಂಡು ಗಂಗಾ ನದಿಯನ್ನು ರೂಪಿಸುತ್ತವೆ? ಉತ್ತರ: ಅಲಕಾನಂದ ಮತ್ತು ಭಾಗೀರಥಿ ನದಿಗಳು ಪ್ರಶ್ನೆ 7:ವಿಶ್ವ ಆಮೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಮೇ 23 ಪ್ರಶ್ನೆ 8:ಪ್ರಸಿದ್ಧ ಗಿರ್ ರಾಷ್ಟ್ರೀಯ ಅರಣ್ಯ ಎಲ್ಲಿದೆ? ಉತ್ತರ: ಗುಜರಾತ್ ಪ್ರಶ್ನೆ 9:ವಿಕ್ಟೋರಿಯಾ ಸ್ಮಾರಕವು ಭಾರತದ ಯಾವ ನಗರದಲ್ಲಿದೆ? ಉತ್ತರ: ಕೋಲ್ಕತ್ತಾ ಪ್ರಶ್ನೆ 10:ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು..? ಉತ್ತರ: ತೆಹ್ರಿ ಅಣೆಕಟ್ಟು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_190.txt b/zeenewskannada/data1_url7_1_to_200_190.txt new file mode 100644 index 0000000000000000000000000000000000000000..c98b1178c6202282db0bdd3ee07cca6b9f48500e --- /dev/null +++ b/zeenewskannada/data1_url7_1_to_200_190.txt @@ -0,0 +1 @@ +2024: ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವನ್ನು ಏಕೆ ಆಚರಿಸಲಾಗುತ್ತದೆ ಗೊತ್ತೇ? : ಜೂನ್ 21 ರ ಶುಕ್ರವಾರದಂದು ಇಡೀ ಜಗತ್ತು ಹತ್ತನೇ ವಿಶ್ವ ಯೋಗ ದಿನವನ್ನು ಆಚರಿಸಲಿದೆ. ಆದರೆ ಇದಕ್ಕೆ ಜೂನ್ 21ನೇ ತಾರೀಖನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆ ಗೊತ್ತಾ? 2024:ವಿಶ್ವದ ಎಲ್ಲಾ ದೇಶಗಳು 10 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸುತ್ತಿವೆ. ಯೋಗವು ಭಾರತದ ಅಮೂಲ್ಯ ಪರಂಪರೆಯಾಗಿದ್ದು, ಇದರ ಪರಿಮಳವು ಪ್ರಪಂಚದಾದ್ಯಂತ ನಿಧಾನವಾಗಿ ಹರಡುತ್ತಿದೆ. ಹಿಂಸೆ ಮತ್ತು ಯುದ್ಧದಿಂದ ಹೋರಾಡುತ್ತಿರುವ ಜಗತ್ತಿಗೆ ಯೋಗವು ಭರವಸೆಯ ಆಶಾಕಿರಣವನ್ನು ಮೂಡಿಸುತ್ತದೆ. ಇದು ಜನರು ಒತ್ತಡದಿಂದ ಹೊರಬರಲು ಮತ್ತು ತಮ್ಮನ್ನು ತಾವು ಧನಾತ್ಮಕವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳಲ್ಲಿ ಯೋಗ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶ್ವದಾದ್ಯಂತ ಭಾರತೀಯ ರಾಯಭಾರಿ ಕಚೇರಿಗಳು ಮತ್ತು ಉನ್ನತ ಆಯೋಗಗಳು ಯೋಗವನ್ನು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಲು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಭಗವಾನ್ ಶಂಕರ್ ಪ್ರಪಂಚದ ಮೊದಲ ಆದಿಯೋಗಿ ಯೋಗ ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಭಗವಾನ್ ಶಂಕರನನ್ನು ಆದಿಯೋಗಿ ಎಂದು ಕರೆಯಲಾಗುತ್ತದೆ. ಅಂದರೆ ವಿಶ್ವದ ಮೊದಲ ಯೋಗಿ. ಅವನು ಯಾವಾಗಲೂ ಯೋಗಾಸನಗಳಲ್ಲಿ ಮಗ್ನನಾಗಿರುತ್ತಾನೆ. ಯೋಗದ ಮಹಿಮೆಯನ್ನು ಭಾರತದ ನಾಲ್ಕು ವೇದಗಳು ಮತ್ತು ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ ಮತ್ತು ಅದರ ಅನೇಕ ಪ್ರಯೋಜನಗಳನ್ನು ವಿವರಿಸಲಾಗಿದೆ. ಭಾರತದ ಎಲ್ಲಾ ಯೋಗ ಗುರುಗಳು ಸಹ ದೇಶದ ಈ ಮಹಾನ್ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳಿಗೆ ಯೋಗದ ಕಂಪು ಹರಡಿದೆ. ಇದರಿಂದಾಗಿ ಭಾರತವು ಯೋಗಗುರು ಸ್ಥಾನಮಾನವನ್ನು ಪಡೆದಿದೆ. ಇದನ್ನೂ ಓದಿ: ಪ್ರಪಂಚದಲ್ಲಿ ಯೋಗವನ್ನು ಜನಪ್ರಿಯಗೊಳಿಸಲು ಬಹಳ ಸಮಯದಿಂದ ಸಣ್ಣ ಪ್ರಮಾಣದ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ ಬಾಬಾ ರಾಮ್‌ದೇವ್ ಅವರು ಪತಂಜಲಿ ಯೋಗಪೀಠದ ಮೂಲಕ ವಿವಿಧ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅದನ್ನು ಜನಪ್ರಿಯಗೊಳಿಸಲು ಪ್ರಾರಂಭಿಸಿದಾಗ ಇದು ವೇಗವನ್ನು ಪಡೆಯಿತು. ಇದರಿಂದಾಗಿ ಜನರು ಮತ್ತೊಮ್ಮೆ ಯೋಗದ ಬಗ್ಗೆ ಒಲವು ತೋರಲಾರಂಭಿಸಿದರು ಮತ್ತು ಯೋಗಾಭ್ಯಾಸ ತರಗತಿಗಳು ವಿವಿಧೆಡೆ ನಡೆಯಲಾರಂಭಿಸಿದವು. ಪ್ರಧಾನಿ ಮೋದಿ ಯೋಗ ದಿನವನ್ನು ಆಚರಿಸಲು ಪ್ರಸ್ತಾಪಿಸಿದರು: ಭಾರತದ ಶ್ರೇಷ್ಠ ಸಂಪ್ರದಾಯವನ್ನು ಜಾಗತೀಕರಣಗೊಳಿಸುವ ನಿಜವಾದ ಕೆಲಸ 2014 ರಲ್ಲಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದಾಗ ಸಂಭವಿಸಿತು. 27 ಸೆಪ್ಟೆಂಬರ್ 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವಾಗ ಅವರು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ರಸ್ತಾಪಿಸಿದರು. ಅವರ ಪ್ರಸ್ತಾಪವನ್ನು 177 ದೇಶಗಳು ಬೆಂಬಲಿಸಿದವು. ಇದರ ನಂತರ 11 ಡಿಸೆಂಬರ್ 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ಪ್ರಸ್ತಾಪಕ್ಕೆ ಹಸಿರು ನಿಶಾನೆ ತೋರಿತು. ಅಲ್ಲದೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿತು. ಜೂನ್ 21 ರ ದಿನಾಂಕವನ್ನು ಏಕೆ ನಿಗದಿಪಡಿಸಲಾಯಿತು? ಜೂನ್ 21 ಉತ್ತರ ಗೋಳಾರ್ಧದಲ್ಲಿ ದೀರ್ಘವಾದ ದಿನವಾಗಿದೆ. ಇದನ್ನು ನಾವು ಬೇಸಿಗೆಯ ಅಯನ ಸಂಕ್ರಾಂತಿ ಎಂದು ಕರೆಯುತ್ತೇವೆ. ಇದು ವರ್ಷದ ಅತಿ ಉದ್ದದ ದಿನವೆಂದು ಪರಿಗಣಿಸಲಾಗಿದೆ. ಈ ಬೇಸಿಗೆಯ ಅಯನ ಸಂಕ್ರಾಂತಿಯ ನಂತರ, ಸೂರ್ಯನು ದಕ್ಷಿಣಾಯನವನ್ನು ಪ್ರವೇಶಿಸುತ್ತಾನೆ. ಎರಡೂ ಅವಧಿಗಳ ನಡುವಿನ ಈ ಸಮಯವನ್ನು ಯೋಗ ಮತ್ತು ಆಧ್ಯಾತ್ಮಿಕತೆಗೆ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಇದು ಅನೇಕ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಹೊಂದಿದೆ. ಇದೇ ಕಾರಣಕ್ಕೆ ಜೂನ್ 21ನ್ನು ಯೋಗ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ : ಪ್ರತಿ ವರ್ಷ ವಿಶ್ವ ಯೋಗ ದಿನಾಚರಣೆಗೆ ವಿಶೇಷ ಥೀಮ್ ಇರಿಸಲಾಗುತ್ತದೆ. ಈ ಬಾರಿಯ ಯೋಗ ದಿನದ ವಿಷಯವೆಂದರೆ "ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ". ಇದರೊಂದಿಗೆ ಮತ್ತೊಮ್ಮೆ ಇಡೀ ವಿಶ್ವವೇ ಭಾರತದ ಯೋಗ ಶಕ್ತಿಯನ್ನು ನೋಡಲಿದೆ. ಜೂನ್ 21 ರಂದು ಪ್ರಧಾನಿ ಮೋದಿ ಸ್ವತಃ ಜನರೊಂದಿಗೆ ಕಾಶ್ಮೀರದ ದಾಲ್ ಲೇಕ್ ತಟದಲ್ಲಿ ಯೋಗ ಮಾಡಿದ್ದಾರೆ. ಇದನ್ನೂ ಓದಿ: ಇದು 2014 ರಿಂದ ಕಾಶ್ಮೀರಕ್ಕೆ ಪ್ರಧಾನಿಯವರ 25 ನೇ ಭೇಟಿಯಾಗಿದೆ. ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ಕಾಶ್ಮೀರ ಭೇಟಿಯಾಗಿದೆ. ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ 6.30ಕ್ಕೆ ದಾಲ್ ಸರೋವರದ ದಂಡೆಯಲ್ಲಿ ಯೋಗ ಮಾಡಿದ್ದಾರೆ. ಪ್ರಧಾನಿ ಜೊತೆ ಸುಮಾರು 7 ರಿಂದ 8 ಸಾವಿರ ಜನರು ಯೋಗ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_191.txt b/zeenewskannada/data1_url7_1_to_200_191.txt new file mode 100644 index 0000000000000000000000000000000000000000..9b21f8a882de378f37f19111324557bf3570bca2 --- /dev/null +++ b/zeenewskannada/data1_url7_1_to_200_191.txt @@ -0,0 +1 @@ +ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ದೊಡ್ಡಬಳ್ಳಾಪುರದ ಕುವರಿ..!! : ಆ ಬಾಲಕಿ ಈಗಷ್ಟೆ ಹತ್ತನೇ ತರಗತಿ ಮುಗಿಸಿ ಪಿಯುಸಿ ಸೇರಿದ್ದಾಳೆ. ಚಿಕ್ಕವಯಸ್ಸಿನಲ್ಲೆ ಆ ಬಾಲಕಿ ಏನಾದ್ರು ಸಾಧನೆ ಮಾಡಬೇಕೆಂಬ ಹಂಬಲದಿಂದ ಯೋಗವನ್ನ ಆಯ್ಕೆ ಮಾಡಿಕೊಂಡು ಯೋಗ ಕ್ಷೇತ್ರದಲ್ಲಿ ಭರವಸೆಯ ಬೆಳಕಾಗಿದ್ದಾಳೆ. ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರೋ ಯೋಗ ಸ್ವರ್ದೆಗಳಲ್ಲಿ ಬೆಳ್ಳಿ ಹಾಗೂ ಕಂಚಿನ ಪ್ರಶಸ್ತಿಗಳನ್ನ ಗೆದ್ದು ಸಾಧನೆ ಮಾಡಿರುವ ಈ ಬಾಲಕಿ ಮತ್ತಷ್ಟು ಸಾಧನೆ ಮಾಡುವತ್ತಾ ಹೆಜ್ಜೆ ಹಾಕಿದ್ದಾಳೆ.. : ಯೋಗದ ವಿವಿಧ ಬಂಗಿಗಳನ್ನ ನೀರು ಕುಡಿದಂತೆ ಪ್ರದರ್ಶನ ಮಾಡ್ತಿರೋ ಈ ಬಾಲಕಿಯ ಹೆಸರು ಜಾನವಿ ... ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಹಲವು ಸಾಧನೆಗೈದಿದ್ದಾಳೆ... ಅಂದಹಾಗೆ ದೊಡ್ಡಬಳ್ಳಾಪುರ ಯೋಗಪಟುಗಳ ತವರೂರಾಗಿದ್ದು, ನಗರದಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯೋಗಪಟುಗಳಿದ್ದಾರೆ. ಇದೀಗ 10 ನೇ ತರಗತಿ ಮುಗಿಸಿ ಮೊದಲ ಪಿಯುಸಿಗೆ ಕಾಲಿಟ್ಟಿರುವ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ಸಾಧನೆಗೈದಿದ್ದಾಳೆ. ಇನ್ನೂ ನಗರದ ಶಾಂತಿನಗರದ ನಿವಾಸಿಗಳಾದ ರವಿಕುಮಾರ್ ಮತ್ತು ರತ್ನ ದಂಪತಿ ಮಗಳಾದ ಜಾನವಿ ಅಂತರಾಷ್ಟ್ರೀಯ ಯೋಗ ಸ್ವರ್ಥೆಯಲ್ಲಿ ಭಾಗವಹಿಸಿ ಅತ್ಯುನ್ನತ ಸಾಧನೆ ಮಾಡಿದ್ದಾಳೆ. 2019ರ ಸೆಪ್ಟಂಬರ್ ನಲ್ಲಿ ದಕ್ಷಿಣಕೊರಿಯದಲ್ಲಿ ನಡೆದ 9ನೇ ಏಷ್ಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಾಳೆ. ಸಾಂಪ್ರದಾಯಿಕ ಯೋಗದಲ್ಲಿ ಬೆಳ್ಳಿ ರಿದಮಿಕ್ ಯೋಗದಲ್ಲಿ ಕಂಚಿನ ಸಾಧನೆ ಮಾಡಿದ್ದಾಳೆ. ಅಲ್ಲದೆ ಮೈಸೂರು ದಸರಾದಲ್ಲಿ ಯೋಗ ಪ್ರದರ್ಶನ ಮಾಡಿರುವ ಜಾನವಿ ರಾಜ್ಯ ಮಟ್ಟದ ಯೋಗ ಸ್ವರ್ಥೆಯಲ್ಲಿ ಭಾಗವಹಿಸಿ ಹಲವು ಪದಕಗಳನ್ನ ಮುಡಿಗೇರಿಸಕೊಂಡಿದ್ದು ಮತ್ತೆ ಕ್ಲಿಷ್ಟಕರ ಯೋಗವನ್ನ ಮಾಡಲು ಸಜ್ಜಾಗುತ್ತಿದ್ದಾಳೆ ಅಂದಹಾಗೆ ಯೋಗಪಟು ಜಾನವಿ ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಸ್ವರ್ದೆಯಲ್ಲಿ ಭಾಗವಹಿಸುವ ಯೋಗಪಟುಗಳಿಗೆ ವಿದ್ಯಾಭ್ಯಾಸ ಮತ್ತು ಸರ್ಕಾರಿ ಕೆಲಸ ಸೇರಲು ನೇರವಾಗುತ್ತೆ ಜೊತೆಗೆ ಉತ್ತಮ ಆರೋಗ್ಯವನ್ನು ಹೊಂದಬಹುದು ಎನ್ನುವುದು ಜಾನವಿ ಪೋಷಕರ ಮಾತು .. ಯೋಗದಲ್ಲೆ ವಿವಿಧ ಕ್ಲಿಷ್ಟಕರ ಆಸನಗಳನ್ನ ಮಾಡುವ ಮೂಲಕ ಎಲ್ಲರನ್ನ ನೆಬ್ಬೆರಗುವಂತೆ ಮಾಡಿರುವ ಜಾಹ್ನವಿ ತಂದೆ ತಾಯಿ ಮಗಳ ಸಾಧನೆ ಕಂಡು ಖುಷಿಗೊಂಡಿದ್ದಾರೆ. ಪ್ಯಾನ್ಸಿ ಸ್ಟೋರ್ ನೆಡೆಸಿಕೊಂಡು ಮಗಳನ್ನ ಯೋಗದಲ್ಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿಸಬೇಕೆಂಬ ಹಂಬಲ ಇಟ್ಟುಕೊಂಡಿದ್ದಾರೆ. ಇನ್ನೂ ಸ್ಮರಣ ಶಕ್ತಿ ಮತ್ತು ಸದೃಢ ಆರೋಗ್ಯಕ್ಕಾಗಿ ಚಿಕ್ಕ ವಯಸ್ಸಿಂದ ಮಗಳನ್ನು ಯೋಗ ಕಲಿಯಲು ಸೇರಿಸಿದ್ದು, ಈಗ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಜಾನವಿ ಪೋಷಕರ ಸಂತಸಕ್ಕೆ ಕಾರಣವಾಗಿದೆ. ಒಟ್ಟಾರೇ ಯೋಗವನ್ನ ಅಳವಡಿಸಿಕೊಂಡ್ರೆ ಒಳ್ಳೆಯ ಆರೋಗ್ಯ ವೃದ್ದಿ ಆಗಬಹುದೆಂದು ಸೇರಿಕೊಂಡ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದಾಳೆ. ಇನ್ನೂ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ಭಾರತ ತನ್ನ ನೆಲದಲ್ಲಿ ಹಲವು ಸಾಧಕರನ್ನ ಹೊಂದಿದ್ದು, ಜಾನವಿ ಸಹ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ವರ್ದೆಗಳಲ್ಲಿ ಭಾಗವಹಿಸಿ ಮತ್ತಷ್ಟು ಪ್ರಶಸ್ತಿ ಗೆದ್ದು ದೇಶಕ್ಕೆ ಹೆಸರು ತರಲಿ ಅನ್ನೋದು ನಮ್ಮ ಆಶಯವು ಸಹ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_192.txt b/zeenewskannada/data1_url7_1_to_200_192.txt new file mode 100644 index 0000000000000000000000000000000000000000..e315856b54dae2dbd7a6b04e6ffc764a0a28a2db --- /dev/null +++ b/zeenewskannada/data1_url7_1_to_200_192.txt @@ -0,0 +1 @@ +ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ...! : ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದ್ದು, ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದ್ದು, ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ ಭಾರತದ ಏರ್‌ಲೈನ್ ಸೀಟ್ ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ, 10 ವರ್ಷಗಳ ಸರಾಸರಿಯಲ್ಲಿ ವಾರ್ಷಿಕವಾಗಿ 6.9 ಪ್ರತಿಶತದಷ್ಟು ಬೆಳೆಯುತ್ತಿದೆ. ಇತರೆ ದೇಶಗಳ ಸಾಧನೆ ನೋಡಿದರೆ ಚೀನಾ ಶೇ.6.3, ಅಮೆರಿಕ ಶೇ.2.4, ಇಂಡೋನೇಷ್ಯಾ ಶೇ.1.1 ಇದೆ. ಇದನ್ನು ಓದಿ : ವಿಮಾನಯಾನ ಕ್ಷೇತ್ರದಲ್ಲಿ ಭಾರತ ಹೊಸ ಹೆಜ್ಜೆಯನ್ನಿಡುತ್ತಿದ್ದು, ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ದಶಕದ ಹಿಂದೆ ಐದನೇ ಸ್ಥಾನದಲ್ಲಿದ್ದ ಭಾರತದ ದೇಶೀಯ ವಿಮಾನಯಾನ ಈಗ ಮೂರನೇ ಸ್ಥಾನಕ್ಕೆ ಏರಿದೆ. ಏಪ್ರಿಲ್ 2014 ರಲ್ಲಿ 7.9 ಮಿಲಿಯನ್ ನಿಂದ 2024 ರ ವೇಳೆಗೆ 15.5 ಮಿಲಿಯನ್. ಈ ದಶಕದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ದ್ವಿಗುಣಗೊಂಡಿದೆ. ಚೀನಾ ಶೇ.6.3, ಅಮೆರಿಕ ಶೇ.2.4, ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡರೆ ಭಾರತ ಮೂರನೇ ಸ್ಥಾನ, ಬ್ರೆಜಿಲ್ ನಾಲ್ಕನೇ ಸ್ಥಾನ ಹಾಗೂ ಇಂಡೋನೇಷ್ಯಾ ಐದನೇ ಸ್ಥಾನದಲ್ಲಿದೆ ಇದನ್ನು ಓದಿ : ಏಪ್ರಿಲ್ 2024 ರ ವೇಳೆಗೆ, ಭಾರತದ ದೇಶೀಯ ವಿಮಾನಯಾನ ಸಾಮರ್ಥ್ಯದ 78.4 ಪ್ರತಿಶತವನ್ನು ಕಡಿಮೆ-ವೆಚ್ಚದ ವಿಮಾನಯಾನ ಕಂಪನಿಗಳು ನಿರ್ವಹಿಸುತ್ತವೆ. ಇಂಡಿಗೋ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ದಶಕದಲ್ಲಿ ಇಂಡಿಗೋದ ಮಾರುಕಟ್ಟೆ ಪಾಲು 32 ಪ್ರತಿಶತದಿಂದ 62 ಪ್ರತಿಶತಕ್ಕೆ ದ್ವಿಗುಣಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_193.txt b/zeenewskannada/data1_url7_1_to_200_193.txt new file mode 100644 index 0000000000000000000000000000000000000000..bdfc8a10584558b8f610ef04b09205d233601095 --- /dev/null +++ b/zeenewskannada/data1_url7_1_to_200_193.txt @@ -0,0 +1 @@ +ಪ್ರಧಾನಿ ಮೋದಿ ಉಕ್ರೇನ್ ಯುದ್ದವನ್ನು ನಿಲ್ಲಿಸಬಹುದಾದರೆ ಪೇಪರ್ ಸೋರಿಕೆ ತಡೆಯಲಾಗುತ್ತಿಲ್ಲವೇಕೆ?-ರಾಹುಲ್ ಗಾಂಧಿ ರಾಹುಲ್ ಗಾಂಧಿಯವರ ಈ ಹೇಳಿಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಜೂನ್ 18 ರಂದು ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯ ಸಮಗ್ರತೆಗೆ ಧಕ್ಕೆಯುಂಟಾಗಿರಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವಾಲಯವು ಬುಧವಾರದಂದು ಪರೀಕ್ಷೆಯನ್ನು ರದ್ದುಗೊಳಿಸಿ ಈಗ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ನವದೆಹಲಿ:ಯುಜಿಸಿ-ನೆಟ್ ರದ್ದತಿ ಮತ್ತು ನೀಟ್ ವಿವಾದದ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ 'ಮೋದಿ ಜಿ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತಿದೆ.ಆದರೆ ಕೆಲವು ಕಾರಣಗಳಿಂದ ನರೇಂದ್ರ ಮೋದಿಯವರು ಭಾರತದಲ್ಲಿ ಪೇಪರ್ ಸೋರಿಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಅಥವಾ ನಿಲ್ಲಿಸಲು ಬಯಸುವುದಿಲ್ಲ' ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯವರ ಈ ಹೇಳಿಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಜೂನ್ 18 ರಂದು ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯ ಸಮಗ್ರತೆಗೆ ಧಕ್ಕೆಯುಂಟಾಗಿರಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವಾಲಯವು ಬುಧವಾರದಂದು ಪರೀಕ್ಷೆಯನ್ನು ರದ್ದುಗೊಳಿಸಿ ಈಗ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮಾತೃಸಂಸ್ಥೆ ವಶಪಡಿಸಿಕೊಂಡಿರುವುದರಿಂದ ಪತ್ರಿಕೆ ಸೋರಿಕೆಯಾಗುತ್ತಿದೆ.ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿಲ್ಲ ಆದರೆ "ನಿರ್ದಿಷ್ಟ ಸಂಸ್ಥೆಯೊಂದಿಗೆ ಅವರ ಸಂಪರ್ಕದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_194.txt b/zeenewskannada/data1_url7_1_to_200_194.txt new file mode 100644 index 0000000000000000000000000000000000000000..8ea2af4d1b9aa9303479d58db3cc65289f4b62c7 --- /dev/null +++ b/zeenewskannada/data1_url7_1_to_200_194.txt @@ -0,0 +1 @@ +ಯುಜಿಸಿ-ನೆಟ್ ಪರೀಕ್ಷೆಯ ಪತ್ರಿಕೆ ಸೋರಿಕೆ, ಸಮಗ್ರ ತನಿಖೆಗಾಗಿ ಸಿಬಿಐಗೆ ಪ್ರಕರಣ ಹಸ್ತಾಂತರ ಪರೀಕ್ಷಾ ಪ್ರಕ್ರಿಯೆಯ ಅತ್ಯುನ್ನತ ಮಟ್ಟದ ಪಾರದರ್ಶಕತೆ ಮತ್ತು ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು ಜೂನ್ 2024 ರ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಘೋಷಿಸುತ್ತಿದೆ ಮತ್ತು ಅದನ್ನು ನಂತರ ಹಂಚಿಕೊಳ್ಳಲಾಗುವ ದಿನಾಂಕದಂದು ಹೊಸದಾಗಿ ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ. ನವದೆಹಲಿ:ಯುಜಿಸಿ ನೆಟ್ ಪರೀಕ್ಷೆಯ ಪೇಪರ್ ಗಳು ಸೋರಿಕೆಯಾದ ಹಿನ್ನಲೆಯಲ್ಲಿ ಈ ವಿಷಯವನ್ನು ಸಮಗ್ರ ತನಿಖೆಗಾಗಿ ಶಿಕ್ಷಣ ಸಚಿವಾಲಯವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿದೆ. ಗೃಹ ಸಚಿವಾಲಯದ ಅಡಿಯಲ್ಲಿನ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯೂನಿಟ್‌ನಿಂದ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸ್ವೀಕರಿಸಿದ ಮಾಹಿತಿಯನ್ನು ಆಧಾರಿಸಿ ಈಗ ಶಿಕ್ಷಣ ಸಚಿವಾಲಯ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಪಡಿಸಿದೆ. ಇದನ್ನೂ ಓದಿ: ಈಗ ಕುರಿತಾಗಿ ಮಾತನಾಡಿದ ಶಿಕ್ಷಣ ಸಚಿವಾಲಯದ ಅಧಿಕಾರಿಯೊಬ್ಬರು ಮಾತನಾಡಿ 'ಪರೀಕ್ಷೆಗಳ ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರವು ಬದ್ಧವಾಗಿದೆ.ಈ ವಿಷಯದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಭಾಗಿಯಾಗಿದ್ದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ' ಎಂದು ಅಧಿಕಾರಿ ಹೇಳಿದರು. ಇದನ್ನೂ ಓದಿ: 19ನೇ ಜೂನ್, 2024 ರಂದು, ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿದ (I4C) ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಘಟಕದಿಂದ ಯುಜಿಸಿ ಪರೀಕ್ಷೆಯಲ್ಲಿನ ಕೆಲವು ಮಾಹಿತಿಗಳನ್ನು ಸ್ವೀಕರಿಸಿದೆ.ಈ ಮಾಹಿತಿಯು ಪರೀಕ್ಷೆಯ ಸಮಗ್ರತೆಯಲ್ಲಿ ರಾಜಿಯಾಗಿರಬಹುದು ಎಂದು ಹೇಳಿದೆ. ಪರೀಕ್ಷಾ ಪ್ರಕ್ರಿಯೆಯ ಅತ್ಯುನ್ನತ ಮಟ್ಟದ ಪಾರದರ್ಶಕತೆ ಮತ್ತು ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು ಜೂನ್ 2024 ರ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಘೋಷಿಸುತ್ತಿದೆ ಮತ್ತು ಅದನ್ನು ನಂತರ ಹಂಚಿಕೊಳ್ಳಲಾಗುವ ದಿನಾಂಕದಂದು ಹೊಸದಾಗಿ ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_195.txt b/zeenewskannada/data1_url7_1_to_200_195.txt new file mode 100644 index 0000000000000000000000000000000000000000..32a917a2c367ac31f8db9e9a53ec418749e39963 --- /dev/null +++ b/zeenewskannada/data1_url7_1_to_200_195.txt @@ -0,0 +1 @@ +ಮೆಹಂದಿ ಫಂಕ್ಷನ್ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವು..! ದೆಹಲಿ ಮೂಲದ ಶ್ರೇಯಾರ ಕುಟುಂಬವು ಡೆಹ್ರಾಡೂನ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಐಷಾರಾಮಿ ರೆಸಾರ್ಟ್ ಬುಕ್ ಮಾಡಿತ್ತು. ಮದುವೆಗೆ 2 ದಿನಗಳ ಮೊದಲು ಶ್ರೇಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ಹೋಗಿದ್ದಳು. :ಮೆಹಂದಿ ಫಂಕ್ಷನ್​​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಭವಿಷ್ಯದ ಬಗ್ಗೆ ಹಲವಾರು ಕನಸು ಕಂಡಿದ್ದ ಈ ಯುವತಿ ಹೊಸ ಬದುಕಿನ ಕನಸು ಕಾಣುತ್ತ ಸಂಭ್ರಮಿಸುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾಳೆ. ಮೃತಳನ್ನುಮೂಲದ ಶ್ರೇಯಾ ಜೈನ್ (28) ಎಂದು ಗುರುತಿಸಲಾಗಿದೆ. ಎಂಬಿಎ ಮುಗಿಸಿರುವ ಈಕೆಯನ್ನು ಮದುವೆಯಾಗಬೇಕಿದ್ದ ವರ ಲಕ್ನೋದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ ಸತಿ-ಪತಿಗಳಾಗಿ ಸುಂದರ ಬದುಕಿನ ಬಗ್ಗೆ ಹಲವಾರು ಕನಸುಗಳನ್ನು ಕಂಡಿತ್ತು. ಆದರೆ ವಧು ದುರಂತವಾಗಿ ಸಾವನ್ನಪ್ಪಿದ್ದು, ಎರಡೂ ಕುಟುಂಬಕ್ಕೆ ದೊಡ್ಡ ಶಾಕ್‌ ಉಂಟಾಗಿದೆ. ಇದನ್ನೂ ಓದಿ: ಅಂದಹಾಗೆ ದೆಹಲಿ ಮೂಲದ ಶ್ರೇಯಾರ ಕುಟುಂಬವು ಡೆಹ್ರಾಡೂನ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಐಷಾರಾಮಿ ರೆಸಾರ್ಟ್ ಬುಕ್ ಮಾಡಿತ್ತು. ಮದುವೆಗೆ 2 ದಿನಗಳ ಮೊದಲು ಶ್ರೇಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ಹೋಗಿದ್ದಳು. ವಿವಾಹದ ಹಿನ್ನೆಲೆ ಅದ್ಧೂರಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಗೀತದೊಂದಿಗೆ ಮೆಹೆಂದಿ ಕಾರ್ಯಕ್ರಮ ಸಹ ಆರಂಭವಾಗಿತ್ತು. ಆದರೆ ಮೆಹಂದಿ ಸಂಭ್ರಮದ ಮಧ್ಯೆ ಡ್ಯಾನ್ಸ್ ಮಾಡುವಾಗ ವಧು ಶ್ರೇಯಾ ಇದ್ದಕ್ಕಿದ್ದಂತೆಯೇ ಕುಸಿದು ಬಿದಿದ್ದಾಳೆ. ಇದನ್ನೂ ಓದಿ: ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಯುವತಿ ಸಾವನ್ನಪ್ಪಿದ್ದಾಳೆ ಅಂತಾ ವೈದ್ಯರು ಘೋಷಿಸಿದರು. ಹೃದಯರಕ್ತನಾಳದ ತೊಂದರೆಯಿಂದ ಶ್ರೇಯಾ ಸಾವನ್ನಪ್ಪಿದ್ದಾಳೆಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.ಳ ಹಠಾತ್‌ ಸಾವಿನಿಂದ ಎರಡೂ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_196.txt b/zeenewskannada/data1_url7_1_to_200_196.txt new file mode 100644 index 0000000000000000000000000000000000000000..661d260ea92330e2ce13f582354b76da23a2d7ed --- /dev/null +++ b/zeenewskannada/data1_url7_1_to_200_196.txt @@ -0,0 +1 @@ +ಉತ್ತರಪ್ರದೇಶದ ಉನ್ನಾವೊದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 18 ಬಲಿ. ಮೂವರ ವಿರುದ್ಧ ಎಫ್‌ಐ‌ಆರ್ ದಾಖಲು : ಉತ್ತರ ಪ್ರದೇಶದ ಉನ್ನಾವೋದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ದುರ್ಘಟನೆಯಲ್ಲಿ 18 ಜನರು ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ, ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. :ಉತ್ತರ ಪ್ರದೇಶದ ಉನ್ನಾವೋದಲ್ಲಿ ಬುಧವಾರ (ಜುಲೈ 10) ಹಾಲಿನ ಟ್ಯಾಂಕರ್​ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 18 ಜನರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಮೂವರ ವಿರುದ್ಧ ಎಫ್‌ಐ‌ಆರ್ ದಾಖಲಾಗಿದೆ. ಆಗ್ರಾ-ಲಖನೌ ಎಕ್ಸ್​ಪ್ರೆಸ್​ವೇನಲ್ಲಿ ಅಪಘಾತ:(- ) ಬಿಹಾರದ ಶಿವಗಧದಿಂದ ದೆಹಲಿಗೆ ಹೋಗುತ್ತಿದ್ದ ಬಸ್(ಬಸ್‌ನ ಸಂಖ್ಯೆ ಯುಪಿ 95 ಟಿ 4729) ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಬಸ್ ಹಾಲಿನ ಕಂಟೈನರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ () ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಸಹ ಘೋಷಿಸಲಾಗಿದೆ. ಇದನ್ನೂ ಓದಿ- ಬಸ್ ಮಾಲೀಕರ ಹೆಸರಿನಲ್ಲಿ ಒಟ್ಟು 39 ಬಸ್‌ಗಳು:ಪೊಲೀಸರ ತನಿಕೆ ವೇಳೆ,( ) ಬಸ್‌ನ ಮಾಲೀಕರ ಪುಷ್ಪೇಂದ್ರ ಎಂಬುವವರ ಹೆಸರಿನಲ್ಲಿ ಬರೋಬ್ಬರಿ 39 ಬಸ್‌ಗಳು ನೋಂದಣಿಯಾಗಿರುವುದು ಕಂಡುಬಂದಿದೆ. ವಿಪರ್ಯಾಸವೆಂದರೆ ಈ ಎಲ್ಲಾ ಬಸ್‌ಗಳು ವರ್ಷಗಳಿಂದ ಯಾವುದೇ ಪರವಾನಗಿ ಇಲ್ಲದೇ ಸಂಚರಿಸುತ್ತಿವೆ ಎಂಬುದು ಆಘಾತಕಾರಿಯಾಗಿದೆ. ಇದನ್ನೂ ಓದಿ- ಅಪಘಾತದ ಬಳಿಕ ಟ್ರಾವೆಲ್ ಏಜೆನ್ಸಿಯ ಮಾಲೀಕ-ಗುತ್ತಿಗೆದಾರರ ವಿರುದ್ಧವೂ ಪ್ರಕರಣವನ್ನು ದಾಖಲಿಸಲಾಗಿದೆ. ಇದಲ್ಲದೆ, ಉತ್ತರ ಪ್ರದೇಶದ ಮಹೋಬಾದಿಂದ ದೆಹಲಿ ಮತ್ತು ಬಿಹಾರದವರೆಗೆ ಬಸ್ ಮಾಫಿಯಾಗಳು ಸಿಂಡಿಕೇಟ್ ರಚಿಸಿಕೊಂಡು ಪರ್ಮಿಟ್ ಇಲ್ಲದೇ ರಸ್ತೆಗಳಲ್ಲಿ ಇಂತಹ ಬಸ್ಸುಗಳನ್ನು ಓಡಿಸುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_197.txt b/zeenewskannada/data1_url7_1_to_200_197.txt new file mode 100644 index 0000000000000000000000000000000000000000..c7e626649c5692ed140579cea8b31a37702ca5e8 --- /dev/null +++ b/zeenewskannada/data1_url7_1_to_200_197.txt @@ -0,0 +1 @@ +: ಅಮೆರಿಕದ ಪ್ರಸ್ತುತ ಅಧ್ಯಕ್ಷರು ಯಾರು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಜಪಾನ್‌ನ ರಾಜಧಾನಿ ಯಾವುದು? ಉತ್ತರ: ಟೋಕಿಯೋ ಪ್ರಶ್ನೆ 2:"ರೋಮಿಯೋ ಮತ್ತು ಜೂಲಿಯೆಟ್" ಬರೆದವರು ಯಾರು? ಉತ್ತರ: ವಿಲಿಯಂ ಶೇಕ್ಸ್‌ಪಿಯರ್ ಪ್ರಶ್ನೆ 3:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಗ್ರಹ ಯಾವುದು? ಉತ್ತರ: ಗುರು ಪ್ರಶ್ನೆ 4:ಯುನೈಟೆಡ್ ಸ್ಟೇಟ್ಸ್‌ನ ಪ್ರಸ್ತುತ ಅಧ್ಯಕ್ಷರು ಯಾರು? ಉತ್ತರ: ಜೋ ಬಿಡೆನ್ ಪ್ರಶ್ನೆ 5:ಆಸ್ಟ್ರೇಲಿಯಾದ ಕರೆನ್ಸಿ ಯಾವುದು? ಉತ್ತರ: ಆಸ್ಟ್ರೇಲಿಯನ್ ಡಾಲರ್ ಇದನ್ನೂ ಓದಿ: ಪ್ರಶ್ನೆ 6:ಮೋನಾಲಿಸಾವನ್ನು ಚಿತ್ರಿಸಿದವರು ಯಾರು? ಉತ್ತರ: ಲಿಯೊನಾರ್ಡೊ ಡಾ ವಿನ್ಸಿ ಪ್ರಶ್ನೆ 7:ವಿಶ್ವ ಸಮರ ಯಾವ ವರ್ಷದಲ್ಲಿ ಕೊನೆಗೊಂಡಿತು? ಉತ್ತರ: 1945 ಪ್ರಶ್ನೆ 8:ಟೈಟಾನಿಕ್ ಯಾವ ವರ್ಷದಲ್ಲಿ ಮುಳುಗಿತು? ಉತ್ತರ: 1912 ಪ್ರಶ್ನೆ 9:ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? ಉತ್ತರ: ಮಂಗಳ ಪ್ರಶ್ನೆ 10:ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ‌ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_198.txt b/zeenewskannada/data1_url7_1_to_200_198.txt new file mode 100644 index 0000000000000000000000000000000000000000..35f874ee36b2836bf52c3563ebdd02c28bbda3a6 --- /dev/null +++ b/zeenewskannada/data1_url7_1_to_200_198.txt @@ -0,0 +1 @@ +: ಬೆಂಗಳೂರು-ಪಂಢರಾಪುರ ನಡುವೆ ವಿಶೇಷ ರೈಲು ಸಂಚಾರ : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಪಂಢರಾಪುರ ರೈಲು ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ. :ನೈಋತ್ಯ ರೈಲ್ವೆಯಿಂದ ಪಂಢರಪುರದ ವಿಠ್ಠಲನ ದರ್ಶನ ಮಾಡುವ ಭಕ್ತರಿಗೆ ಗುಡ್‌ ನ್ಯೂಸ್‌ ನೀಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಪಂಢರಾಪುರ ರೈಲು ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ. ಇಂದು ಅಂದರೆ ಜುಲೈ 1, 3, 6ರಂದು ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಡುವ ಈಮರುದಿನ ಸಂಜೆ 6.20ಕ್ಕೆ ಪಂಢರಾಪುರವನ್ನು ತಲುಪಲಿದೆ. ಇದನ್ನೂ ಓದಿ: ಇದೇ ರೈಲು ಜುಲೈ 2, 4 7ರಂದು ಪಂಢರಾಪುರದಿಂದ ರಾತ್ರಿ 8 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 12:30ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ತಲುಪಲಿದೆ. ಭಕ್ತರ ಹಿತದೃಷ್ಟಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಪಂಢರಾಪುರ ನಿಲ್ದಾಣಗಳ ನಡುವೆ ಈ ವಿಶೇಷ ಎಕ್ಸ್‌ಪ್ರೆಸ್‌ ರೈಲಿನವನ್ನು ಆರಂಭಿಸಲಾಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_2.txt b/zeenewskannada/data1_url7_1_to_200_2.txt new file mode 100644 index 0000000000000000000000000000000000000000..5a8d1ba239ab0932331184abbfaef8816cc21b29 --- /dev/null +++ b/zeenewskannada/data1_url7_1_to_200_2.txt @@ -0,0 +1 @@ +: ಅರ್ಜೆಂಟೀನಾದ ರಾಜಧಾನಿ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪ್ಲಾಸಿ ಕದನ ಯಾವಾಗ ನಡೆಯಿತು? ಉತ್ತರ: 1757 ಪ್ರಶ್ನೆ 2:ಯಾವ ಮೊಘಲ್ ಚಕ್ರವರ್ತಿ ʼಜಿಂದಾ ಪಿರ್ʼ ಎಂದು ಪ್ರಸಿದ್ಧರಾಗಿದ್ದರು? ಉತ್ತರ: ಔರಂಗಜೇಬ್ ಪ್ರಶ್ನೆ 3:ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಏಪ್ರಿಲ್ 7 ಪ್ರಶ್ನೆ 4:ಪ್ರಸಿದ್ಧ ರೈಮೋನಾ ರಿಸರ್ವ್ ಅರಣ್ಯ ಎಲ್ಲಿದೆ? ಉತ್ತರ: ಅಸ್ಸಾಂ ಪ್ರಶ್ನೆ 5:ಒಂದೇ ಸಮ ಅವಿಭಾಜ್ಯ ಸಂಖ್ಯೆ ಯಾವುದು? ಉತ್ತರ: 2 ಇದನ್ನೂ ಓದಿ: ಪ್ರಶ್ನೆ 6: ಅರ್ಜೆಂಟೀನಾದ ರಾಜಧಾನಿ ಯಾವುದು? ಉತ್ತರ: ಬ್ಯೂನಸ್ ಐರಿಸ್ ಪ್ರಶ್ನೆ 7:"ಉತ್ತರಾಖಂಡದ ಜವಾಹರ್" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಜಗಮೋಹನ್ ಸಿಂಗ್ ನೇಗಿ ಪ್ರಶ್ನೆ 8:ಪ್ರಸಿದ್ಧ ಜವಾರ್ ಗಣಿಗಳು ಯಾವ ರಾಜ್ಯದಲ್ಲಿವೆ? ಉತ್ತರ: ರಾಜಸ್ಥಾನ ಪ್ರಶ್ನೆ 9:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿ ನಂದನ್ ಬೋರಾ ಅವರು ಯಾವ ಕ್ಷೇತ್ರಕ್ಕೆ ಸೇರಿದವರು? ಉತ್ತರ: ಸಾಹಿತ್ಯ ಪ್ರಶ್ನೆ 10:ಶರತ್ಕಾಲದ ವಿಷುವತ್ ಸಂಕ್ರಾಂತಿಯು ಯಾವ ದಿನಾಂಕದಂದು ಸಂಭವಿಸುತ್ತದೆ? ಉತ್ತರ: ಸೆಪ್ಟೆಂಬರ್ 23 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_20.txt b/zeenewskannada/data1_url7_1_to_200_20.txt new file mode 100644 index 0000000000000000000000000000000000000000..1470475cdc7b12184254c770ff8cae24af4a040e --- /dev/null +++ b/zeenewskannada/data1_url7_1_to_200_20.txt @@ -0,0 +1 @@ +: ಭೂಮಿಗೆ ಹತ್ತಿರವಿರುವ ಗ್ರಹ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿಶ್ವದ ಅತಿದೊಡ್ಡ ಖಂಡ ಯಾವುದು..? ಉತ್ತರ: ಏಷ್ಯಾ ಪ್ರಶ್ನೆ 2:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು? ಉತ್ತರ: ಗುರು ಪ್ರಶ್ನೆ 3:ಪ್ರಪಂಚದ ಛಾವಣಿ ಎಂದು ಕರೆಯಲ್ಪಡುವ ಸ್ಥಳ ಯಾವುದು? ಉತ್ತರ: ಟಿಬೆಟ್ ಪ್ರಶ್ನೆ 4:ಭೂಮಿಗೆ ಹತ್ತಿರವಿರುವ ಗ್ರಹ ಯಾವುದು? ಉತ್ತರ: ಮರ್ಕ್ಯುರಿ ಪ್ರಶ್ನೆ 5:ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಉತ್ತರ: ಮೌಂಟ್ ಎವರೆಸ್ಟ್ ಇದನ್ನೂ ಓದಿ: ಪ್ರಶ್ನೆ 6:ರೇಡಿಯೊವನ್ನು ಕಂಡುಹಿಡಿದವರು ಯಾರು? ಉತ್ತರ: ಗುಗ್ಲಿಯೆಲ್ಮೊ ಮಾರ್ಕೋನಿ ಪ್ರಶ್ನೆ 7:ಮಾನವ ದೇಹದಲ್ಲಿ ಚಿಕ್ಕ ಮೂಳೆ ಯಾವುದು? ಉತ್ತರ: ಸ್ಟೇಪ್ಸ್ (ಕಿವಿ ಮೂಳೆ) ಪ್ರಶ್ನೆ 8:ʼಲ್ಯಾಂಡ್ ಆಫ್ ದಿ ರೈಸಿಂಗ್ ಸನ್ʼ ಎಂದು ಕರೆಯಲ್ಪಡುವ ದೇಶ ಯಾವುದು? ಉತ್ತರ: ಜಪಾನ್ ಪ್ರಶ್ನೆ 9:ಭೂಮಿಯ ಮೇಲೆ ಲಭ್ಯವಿರುವ ಅತ್ಯಂತ ಕಠಿಣ ವಸ್ತು ಯಾವುದು? ಉತ್ತರ: ವಜ್ರ ಪ್ರಶ್ನೆ 10:ಭೂಮಿಯ ನೈಸರ್ಗಿಕ ಉಪಗ್ರಹ ಯಾವುದು? ಉತ್ತರ: ಚಂದ್ರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_21.txt b/zeenewskannada/data1_url7_1_to_200_21.txt new file mode 100644 index 0000000000000000000000000000000000000000..e5d5caa6b3b2cd901f80d02228c1383cd788fd50 --- /dev/null +++ b/zeenewskannada/data1_url7_1_to_200_21.txt @@ -0,0 +1 @@ +: ಪ್ರಪಂಚದಲ್ಲಿ ಅತಿಹೆಚ್ಚು ಮಾತನಾಡುವ ಭಾಷೆ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಉತ್ತರ: ಮ್ಯಾಂಡರಿನ್ (ಚೈನೀಸ್) ಪ್ರಶ್ನೆ 2:ಯಾವ ಬಣ್ಣವು ಶಾಂತಿಯನ್ನು ಸಂಕೇತಿಸುತ್ತದೆ? ಉತ್ತರ: ಬಿಳಿ ಬಣ್ಣ ಪ್ರಶ್ನೆ 3:ಭಾರತದ ರಾಷ್ಟ್ರೀಯ ವೃಕ್ಷ ಯಾವುದು? ಉತ್ತರ: ಆಲದ ಮರ ಪ್ರಶ್ನೆ 4:ಯಾವ ಕೀಟವು ವರ್ಣರಂಜಿತ ರೆಕ್ಕೆಗಳನ್ನು ಹೊಂದಿದೆ? ಉತ್ತರ: ಚಿಟ್ಟೆ ಪ್ರಶ್ನೆ 5:ಯಾವ ಅಂಗವು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ? ಉತ್ತರ: ಕಿಡ್ನಿ ಇದನ್ನೂ ಓದಿ: ಪ್ರಶ್ನೆ 6:ರಾಷ್ಟ್ರಗೀತೆ ʼಜನ ಗಣ ಮನʼ ಬರೆದವರು ಯಾರು? ಉತ್ತರ: ರವೀಂದ್ರ ನಾಥ ಟ್ಯಾಗೋರ್ ಪ್ರಶ್ನೆ 7:ಪ್ರಸಿದ್ಧ ಗೇಟ್‌ವೇ ಆಫ್ ಇಂಡಿಯಾ ಎಲ್ಲಿದೆ? ಉತ್ತರ: ಮುಂಬೈ ಪ್ರಶ್ನೆ 8:ಭಾರತದ ರಾಷ್ಟ್ರಧ್ವಜದಲ್ಲಿ ಎಷ್ಟು ಬಣ್ಣಗಳಿವೆ? ಉತ್ತರ: ಮೂರು ಪ್ರಶ್ನೆ 9:ಡಾರ್ಜಿಲಿಂಗ್ ಪ್ರದೇಶದಲ್ಲಿ ಯಾವ ಪ್ರಸಿದ್ಧ ಬೆಳೆಯನ್ನು ಬೆಳೆಯಲಾಗುತ್ತದೆ? ಉತ್ತರ: ಚಹಾ ಎಲೆಗಳು ಪ್ರಶ್ನೆ 10:ಉತ್ತರಾಖಂಡದ ರಾಜಧಾನಿ ಯಾವುದು? ಉತ್ತರ: ಡೆಹ್ರಾಡೂನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_22.txt b/zeenewskannada/data1_url7_1_to_200_22.txt new file mode 100644 index 0000000000000000000000000000000000000000..db426c22ad9e7a9a790e28bb24d5e0baf229cb5b --- /dev/null +++ b/zeenewskannada/data1_url7_1_to_200_22.txt @@ -0,0 +1 @@ +: ಪ್ರಪಂಚದಲ್ಲಿಯೇ ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವ ದೇಶ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಜಗತ್ತಿನ ಅತಿ ದೊಡ್ಡ ದೇಶ ಯಾವುದು? ಉತ್ತರ: ರಷ್ಯಾ ಪ್ರಶ್ನೆ 2:ಕೆನಡಾದ ರಾಜಧಾನಿ ಯಾವುದು? ಉತ್ತರ: ಒಟ್ಟಾವಾ ಪ್ರಶ್ನೆ 3:ಪ್ರಪಂಚದ ಅತಿ ಉದ್ದವಾದ ನದಿ ಯಾವುದು..? ಉತ್ತರ: ನೈಲ್ ನದಿ ಪ್ರಶ್ನೆ 4:ಪ್ರಪಂಚದಲ್ಲಿಯೇ ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವ ದೇಶ ಯಾವುದು? ಉತ್ತರ: ಸ್ವೀಡನ್ ಪ್ರಶ್ನೆ 5:ಸ್ವಾತಂತ್ರ್ಯ ಘೋಷಣೆಯನ್ನು ಬರೆದವರು ಯಾರು? ಉತ್ತರ: ಥಾಮಸ್ ಜೆಫರ್ಸನ್ ಇದನ್ನೂ ಓದಿ: ಪ್ರಶ್ನೆ 6:ವರ್ಸೈಲ್ಸ್ ಒಪ್ಪಂದದೊಂದಿಗೆ ಯಾವ ಯುದ್ಧ ಕೊನೆಗೊಂಡಿತು? ಉತ್ತರ: ವಿಶ್ವ ಸಮರ ಪ್ರಶ್ನೆ 7:ಭೌತಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಐಸಾಕ್ ನ್ಯೂಟನ್ ಪ್ರಶ್ನೆ 8:ಕ್ರಿಸ್ಟಿಯಾನೋ ರೊನಾಲ್ಡೊ ಯಾವ ಕ್ರೀಡೆಯನ್ನು ಆಡುತ್ತಾರೆ? ಉತ್ತರ: ಫುಟ್ಬಾಲ್ (ಸಾಕರ್) ಪ್ರಶ್ನೆ 9:ಪ್ರಾಚೀನ ಒಲಂಪಿಕ್ ಕ್ರೀಡೆಗಳು ಯಾವ ದೇಶದಲ್ಲಿ ನಡೆಯುತ್ತಿದ್ದವು? ಉತ್ತರ: ಗ್ರೀಸ್ ಪ್ರಶ್ನೆ 10:ಟೈಟಾನಿಕ್, ಅವತಾರ್ ಮತ್ತು ದಿ ಟರ್ಮಿನೇಟರ್ ಸಿನಿಮಾಗಳನ್ನು ಯಾರು ನಿರ್ದೇಶಿಸಿದ್ದಾರೆ? ಉತ್ತರ: ಜೇಮ್ಸ್ ಕ್ಯಾಮರೂನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_23.txt b/zeenewskannada/data1_url7_1_to_200_23.txt new file mode 100644 index 0000000000000000000000000000000000000000..a2da6e3c496ddb82e0ad8a3bb9cc96c962b99e3f --- /dev/null +++ b/zeenewskannada/data1_url7_1_to_200_23.txt @@ -0,0 +1 @@ +: ಹೆಣ್ಣು ತನ್ನ ದೇಹದ ಯಾವ ಭಾಗವನ್ನು ಗಂಡನಿಗೆ ಮುಟ್ಟಲು ಬಿಡುವುದಿಲ್ಲ? : ಸಿವಿಲ್ಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂದರ್ಶನದಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೆಲವು ಪ್ರಶ್ನೆಗಳಿಗೆ ಯಾವುದೇ ಪುಸ್ತಕದಲ್ಲಿ ಉತ್ತರ ಸಿಗುವುದಿಲ್ಲ. ಅಂತವುಗಳಿಗೆ ರಣತಂತ್ರದ ಉತ್ತರ ನೀಡಬೇಕು. ಆಳವಾಗಿ ಯೋಚಿಸಬೇಕು. ಅಂತದೊಂದು ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯೋಣ. : ನಮ್ಮ ದೇಶದಲ್ಲಿ ಮದುವೆ, ಸಂಸಾರ, ದಾಂಪತ್ಯ ಜೀವನ ಬಹಳ ಮುಖ್ಯ. ಇಂಟರ್‌ವಿವ್‌ಗೆ ಹೋಗುವವರು ಭಾರತೀಯ ಮೌಲ್ಯಗಳು, ಸಂಪ್ರದಾಯಗಳು, ಬದ್ಧತೆಗಳು ಇತ್ಯಾದಿಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು.. ಭಾರತೀಯ ಸಂಪ್ರದಾಯಗಳಲ್ಲಿ ಮದುವೆಗೆ ಬಹಳ ಮಹತ್ವವಿದೆ. ಮದುವೆಯೆಂದರೆ ಪತಿ-ಪತ್ನಿಯರ ಮನಸ್ಸು ಮತ್ತು ದೇಹದ ಮಿಲನ. ಪತಿ-ಪತ್ನಿಯರು ದೇಹ, ಮನಸ್ಸು ಮತ್ತು ಸಂಪತ್ತಿನಲ್ಲಿ ಒಂದೇ. ಗಂಡ ಹೆಂಡತಿ ಎರಡು ದೇಹ ಮತ್ತು ಒಂದು ಆತ್ಮ ಎಂದು ಹಿರಿಯರು ಹೇಳುತ್ತಾರೆ. ವಿವಾಹಿತ ಮಹಿಳೆ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕನ್ನು ತನ್ನ ಗಂಡನಿಗೆ ನೀಡುತ್ತಾಳೆ. ಸ್ವಇಚ್ಛೆಯಿಂದ ಸ್ವತಃ ಎಲ್ಲವನ್ನೂ ನೀಡುತ್ತಾಳೆ... ಆದರೆ.. ತನ್ನ ದೇಹದ ಒಂದು ಭಾಗವನ್ನು ಮುಟ್ಟಲೂ ಗಂಡನಿಗೆ ಬಿಡುವುದಿಲ್ಲ. ಇದನ್ನೂ ಓದಿ- ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಇಂಟರ್‌ವಿವ್‌ಗಳಲ್ಲಿ ಇಂತಹ ವಿಚಿತ್ರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪ್ರಶ್ನಗಳಿಗೆ ಯಾವುದೇ ಪುಸ್ತಕದಲ್ಲಿಯೂ ಉತ್ತರವಿರುವುದಿಲ್ಲ.. ಆದ್ದರಿಂದ ಅಭ್ಯರ್ಥಿಗಳು ಕಾಲಕಾಲಕ್ಕೆ ಸ್ವಯಂಪ್ರೇರಿತವಾಗಿ ಉತ್ತರಿಸಬೇಕಾಗುತ್ತದೆ. ಸರಿಯಾದ ಉತ್ತರವನ್ನು ನೀಡದಿದ್ದರೆ, ಸಂದರ್ಶನವು ಫೇಲ್‌ ಆಗುತ್ತದೆ.. ಇದನ್ನೂ ಓದಿ- ಯಂತಹ ಪರೀಕ್ಷೆಗಳನ್ನು ಭೇದಿಸುವುದು ಕಷ್ಟ. ಹಲವರು ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ.. ಅಂತಿಮವಾಗಿ ಇಂಟರ್‌ವಿವ್‌ನಲ್ಲಿ ವಿಫಲರಾಗುತ್ತಾರೆ. ಕಾರಣ ಸಂದರ್ಶನದಲ್ಲಿ ಕೇಳಿದ ವಿಚಿತ್ರ ಪ್ರಶ್ನೆಗಳು. ನಿಮಗೆ ಈ ಪ್ರಶ್ನೆಯನ್ನು ಕೇಳಿದರೆ, ನೀವು ಏನು ಹೇಳುತ್ತೀರಿ? ವಾಸ್ತವವಾಗಿ ಭಾರತದಲ್ಲಿ, ಹೆಂಡತಿಗೆ ತನ್ನ ಗಂಡನನ್ನು ಮುಟ್ಟಲು ಅನುಮತಿಸದ ದೇಹದ ಭಾಗವೆಂದರೆ ಅವಳ ಪಾದಗಳು. ಯಾವ ಹೆಂಡತಿಯೂ ತನ್ನ ಪತಿಗೆ ತನ್ನ ಪಾದಗಳನ್ನು ಮುಟ್ಟಲು ಬಿಡುವುದಿಲ್ಲ. ಇದು ಗಂಡನಿಗೆ ಕೊಡುವ ಗೌರವ. ತನ್ನ ಪತಿಯು ಯಾವಾಗಲೂ ತನಗಿಂತ ಮೇಲಿರಬೇಕು, ಬಲಾಢ್ಯನಾಗಿರಬೇಕು ಮತ್ತು ಅವನು ತನ್ನ ಕಾಲಿಗೆ ಬೀಳುವ ಪರಿಸ್ಥಿತಿ ಎಂದಿಗೂ ಬರಬಾರದು ಎಂದು ಅವಳು ಬಯಸುತ್ತಾಳೆ. ಅದಕ್ಕಾಗಿಯೇ ಯಾವುದೇ ಸಂದರ್ಭಗಳಲ್ಲಿ ಪಾದಗಳನ್ನು ಸ್ಪರ್ಶಿಸಲು ಅನುಮತಿಸಲಾಗುವುದಿಲ್ಲ. ಅಂದಿನಿಂದ ಇಂದಿನವರೆಗೂ ನಮ್ಮ ಭಾರತೀಯ ಮೌಲ್ಯಗಳು ಹಾಗೆಯೇ ಉಳಿದಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_24.txt b/zeenewskannada/data1_url7_1_to_200_24.txt new file mode 100644 index 0000000000000000000000000000000000000000..96c29b497b0fa606b3595754799ad1c2a3be5963 --- /dev/null +++ b/zeenewskannada/data1_url7_1_to_200_24.txt @@ -0,0 +1 @@ +: ಯಾವ ಖಂಡವನ್ನು 'ಡಾರ್ಕ್' ಖಂಡ ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು? ಉತ್ತರ: ಗುರು ಪ್ರಶ್ನೆ 2:ಭೂಮಿಗೆ ಶಕ್ತಿಯ ಪ್ರಮುಖ ಮೂಲ ಯಾವುದು? ಉತ್ತರ: ಸೂರ್ಯ ಪ್ರಶ್ನೆ 3:ಭೂಮಿಗೆ ಹತ್ತಿರವಿರುವ ಗ್ರಹವನ್ನು ಹೆಸರಿಸಿ? ಉತ್ತರ: ಮರ್ಕ್ಯುರಿ ಪ್ರಶ್ನೆ 4:ಅತಿದೊಡ್ಡ ಮೊಟ್ಟೆಗಳನ್ನು ಇಡುವ ಹಕ್ಕಿ ಯಾವುದು? ಉತ್ತರ: ಆಸ್ಟ್ರಿಚ್ ಪ್ರಶ್ನೆ 5:ಭಾರತದ ರಾಷ್ಟ್ರೀಯ ಪರಂಪರೆಯ ಪ್ರಾಣಿಯನ್ನು ಹೆಸರಿಸಿ? ಉತ್ತರ: ಆನೆ ಇದನ್ನೂ ಓದಿ: ಪ್ರಶ್ನೆ 6:ವಿದ್ಯುತ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಬೆಂಜಮಿನ್ ಫ್ರಾಂಕ್ಲಿನ್ ಪ್ರಶ್ನೆ 7:ಯಾವ ಖಂಡವನ್ನು 'ಡಾರ್ಕ್' ಖಂಡ ಎಂದು ಕರೆಯಲಾಗುತ್ತದೆ? ಉತ್ತರ: ಆಫ್ರಿಕಾ ಪ್ರಶ್ನೆ 8:ಕೆಂಪು ಗ್ರಹ ಎಂದು ಕರೆಯಲ್ಪಡುವ ಗ್ರಹವನ್ನು ಹೆಸರಿಸಿ? ಉತ್ತರ: ಮಂಗಳ ಪ್ರಶ್ನೆ 9:"ಮಾಲ್ಗುಡಿ ಡೇಸ್" ಕೃತಿಯನ್ನು ಬರೆದವರು ಯಾರು? ಉತ್ತರ: ಆರ್.ಕೆ.ನಾರಾಯಣ್ ಪ್ರಶ್ನೆ 10:ವಾಚ್ ಕಂಡುಹಿಡಿದವರು ಯಾರು? ಉತ್ತರ: ಪೀಟರ್ ಹೆನ್ಲೀನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_25.txt b/zeenewskannada/data1_url7_1_to_200_25.txt new file mode 100644 index 0000000000000000000000000000000000000000..ad131dd689a988447f6325ffa059e0be04b09086 --- /dev/null +++ b/zeenewskannada/data1_url7_1_to_200_25.txt @@ -0,0 +1 @@ +20 ವರ್ಷಗಳವರೆಗೆ ನರೇಂದ್ರ ಮೋದಿಯವರನ್ನು ಹುಡುಕುತ್ತಿದ್ದರಂತೆ ಈ ಬ್ಯಾಂಕಿನವರು !ತಡವಾಗಿ ಬೆಳಕಿಗೆ ಬಂದ ಸತ್ಯ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದ ಗಹ್ತನೆಗಳ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಬೆಂಗಳೂರು :ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಂಡಿವೆ.ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' ನಲ್ಲಿ 'ಮೋದಿ ಆರ್ಕೈವ್'ಖಾತೆಯು ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದೆ.ಇದರಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಶಾಲಾ ದಿನಗಳ ಘಟನೆಯನ್ನು ವಿವರಿಸಿದ್ದಾರೆ. 'ಪ್ರಧಾನಮಂತ್ರಿ ಜನ್ ಧನ್ ಯೋಜನೆ'ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಮ್ಮ ಬಾಲ್ಯದ ದಿನಗಳ ಘಟನೆಯನ್ನು ಹೇಳುತ್ತಿರುವ ಈ ವಿಡಿಯೋ 2014 ರದ್ದಾಗಿದೆ. 'ನಾನು ನನ್ನ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದೆ. ಆ ಸಮಯದಲ್ಲಿನಮ್ಮ ಶಾಲೆಗೆ ಬಂದಿದ್ದರು. ಎಲ್ಲರಿಗೂ ಹಣ ಸಂಗ್ರಹ ಮಾಡುವ ಹುಂಡಿಗಳನ್ನು ನೀಡಿ ಹಣ ಉಳಿಸುವುದು ಹೇಗೆ ಎಂದು ವಿವರಿಸುತ್ತಿದ್ದರು.ಇನ್ನು ಹಣ ಉಳಿಸುವ ಸಲುವಾಗಿಯೇ ಎಲ್ಲರ ಬ್ಯಾಂಕ್ ಖಾತೆಯನ್ನೂ ತೆರೆಯಲಾಗಿತ್ತು ಎಂದು ಮೋಯಿ ವಿವರಿಸಿದ್ದಾರೆ. ಆದರೆ ಮೋದಿಯವರ ಹುಂಡಿ ಮಾತ್ರ ಯಾವತ್ತೂ ತುಂಬಲೇ ಇಲ್ಲವಂತೆ. ಏಕೆಂದರೆ ಆ ಹುಂಡಿಗೆ ಒಂದು ರೂಪಾಯಿ ಕೂಡ ಹಾಕಿರಲಿಲ್ಲ ಎಂದಿದ್ದಾರೆ ಪ್ರಧಾನಿ ಮೋದಿ. ಇದನ್ನೂ ಓದಿ : ನರೇಂದ್ರ ಮೋದಿಯವರು ಬಾಲ್ಯದಲ್ಲಿ ಆರ್ಥಿಕವಾಗಿ ಸ್ಥಿತಿವಂತರಾಗಿರಲಿಲ್ಲ. ಹಾಗಾಗಿ ಹುಂಡಿಯಲ್ಲಿ ಹಾಕಿ ಸಂಗ್ರಹ ಮಾಡುವಷ್ಟು ಹಣ ಅವರ ಬಳಿ ಇರಲೂ ಇಲ್ಲ. ನರೇಂದ್ರ ಮೊದಿಯವರಿಗಾಗಿ ಬ್ಯಾಂಕ್ ನವರ ಹುಡುಕಾಟ :ಇನ್ನು ನಾನು ಶಾಲೆ ತೊರೆದ ಬಳಿಕ ಸುಮಾರು 20 ವರ್ಷಗಳವರೆಗೆ ಬ್ಯಾಂಕಿನವರು ಮೋದಿಯವರನ್ನು ಹುಡುಕುತ್ತಿದ್ದರು. ಬ್ಯಾಂಕಿನವರುಹೆಸರಿನಲ್ಲಿ ತೆರೆದಿದ್ದ ಖಾತೆಯನ್ನು ಮುಚ್ಚುವ ಸಲುವಾಗಿ ೨೦ ವರ್ಷ ಅವರಿಗಾಗಿ ಹುಡುಕಾಟ ಮಾಡಿದ್ದರಂತೆ. ದಶಕಗಳಿಂದ ಬಳಕೆಯಾಗದೆ ಬಿದ್ದಿರುವ ಖಾತೆಯನ್ನು ಹೊರೆಯಾಗಿ ಕಂಡ ವ್ಯವಸ್ಥೆ ಆ ಖಾತೆಯನ್ನೇ ಮುಚ್ಚುವ ನಿರ್ಧಾರ ಮಾಡಿತ್ತಂತೆ. ಬ್ಯಾಂಕಿನವರು ತನ್ನ ಖಾತೆ ಮುಚ್ಚುಅ ಸಲುವಾಗಿ ಹುಡುಕುತ್ತಿದ್ದಾರೆ ಎಂದು ತಿಳಿದ ಮೇಲೆ ಮೋದಿಯವರೇ ತೆರಳಿ ತನ್ನ ಹೆಸರಿನ ಖಾತೆಯನ್ನು ಕ್ಲೋಸ್ ಮಾಡಿಸಿದ್ದರಂತೆ. , . - ' '. … — (@) ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_26.txt b/zeenewskannada/data1_url7_1_to_200_26.txt new file mode 100644 index 0000000000000000000000000000000000000000..dde9a9b8eadd779aed86d3e0d8fc6f907726f88e --- /dev/null +++ b/zeenewskannada/data1_url7_1_to_200_26.txt @@ -0,0 +1 @@ +ಭಾರತದ ಈ ಗ್ರಾಮದಲ್ಲಿ ಯಾವ ಮಹಿಳೆಯೂ ಬಟ್ಟೆ ಧರಿಸುವುದಿಲ್ಲ! ಇದರ ಹಿಂದಿನ ಕಾರಣ ತಿಳಿದರೆ ಶಾಕ್ ಆಗುತ್ತೀರಿ! : ಭಾರತದ ಈ ಹಳ್ಳಿಯಲ್ಲಿ ಮಹಿಳೆಯರು ಸದಾ ಬೆತ್ತಲೆಯಾಗಿಯೇ ಇರುತ್ತಾರೆ. ಈ ಗ್ರಾಮದ ಹೆಸರು ನಿಮಗೆ ತಿಳಿದಿದೆಯೇ? ಇದರ ಹಿಂದಿನ ರಹಸ್ಯವೇನು ಎಂದು ಈಗ ತಿಳಿಯೋಣ. : ಜಗತ್ತಿನಲ್ಲಿ ಅನೇಕ ಸಂಪ್ರದಾಯಗಳಿವೆ.. ಅವುಗಳ ಬಗ್ಗೆ ಅನೇಕ ಚರ್ಚೆಗಳು ಮತ್ತು ಟೀಕೆಗಳಿವೆ. ಕೆಲವು ಸ್ಥಳಗಳಲ್ಲಿ ಸಾಮಾನ್ಯ ಜೀವನದಲ್ಲಿ ಮಹಿಳೆಯರು ಅಥವಾ ಪುರುಷರಿಗಾಗಿ ರಚಿಸಲಾದ ಅನೇಕ ಸಂಪ್ರದಾಯಗಳು ಇಂದಿಗೂ ಪ್ರಚಲಿತದಲ್ಲಿವೆ. ಅದೇ ರೀತಿ ಭಾರತದಲ್ಲಿ ಒಂದು ಹಳ್ಳಿಯಿದೆ, ಅಲ್ಲಿ ಮಹಿಳೆ ಮತ್ತು ಪುರುಷರಿಗೆ ಒಂದು ವಿಚಿತ್ರ ಸಂಪ್ರದಾಯವಿದೆ. ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದಲ್ಲಿ ಮಹಿಳೆಯರು ಇಂದಿಗೂ ಬಟ್ಟೆ ಧರಿಸದಿರುವ ಅನಾದಿ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ, ಈ ಗ್ರಾಮವು ಪುರುಷರಿಗಾಗಿ ಕಟ್ಟುನಿಟ್ಟಾದ ಸಂಪ್ರದಾಯವನ್ನು ಹೊಂದಿದೆ. ಅವರು ಅದನ್ನು ಅನುಸರಿಸಬೇಕು. ಸಂಪ್ರದಾಯದ ಪ್ರಕಾರ, ಮಹಿಳೆಯರು ವರ್ಷದಲ್ಲಿ 5 ದಿನ ಯಾವುದೇ ಬಟ್ಟೆಯನ್ನು ಧರಿಸುವುದಿಲ್ಲ. ಅಲ್ಲದೆ ಪುರುಷರು ಮದ್ಯಪಾನ ಮಾಡುವಂತಿಲ್ಲ. ಇದನ್ನೂ ಓದಿ- ಪಿಣಿ ಗ್ರಾಮದಲ್ಲಿ ಈ ಸಂಪ್ರದಾಯವು ಆಸಕ್ತಿದಾಯಕ ಇತಿಹಾಸವನ್ನು ಹೊಂದಿದೆ. ಆದರೆ, ಈಗ ಈ 5 ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಅಲ್ಲದೇ ಕೆಲವು ಮಹಿಳೆಯರು ಇನ್ನೂ ಈ ಸಂಪ್ರದಾಯವನ್ನು ಸ್ವತಃ ಅನುಸರಿಸುತ್ತಾರೆ. ಪ್ರತಿ ವರ್ಷ ಪಿಣಿ ಗ್ರಾಮದ ಮಹಿಳೆಯರು ಶ್ರಾವಣ ಮಾಸದಲ್ಲಿ 5 ದಿನ ಬಟ್ಟೆ ಧರಿಸುವುದಿಲ್ಲ. ಒಂದು ವೇಳೆ ಮಹಿಳೆಯರು ಈ ಸಂಪ್ರದಾಯವನ್ನು ಅನುಸರಿಸಿಲ್ಲವಾದರೇ ಕೆಲವು ದಿನಗಳಲ್ಲಿ ಕೆಟ್ಟ ಸುದ್ದಿಗಳು ಕೇಳಿಬರುತ್ತವೆ ಎಂಬ ನಂಬಿಕೆ.. ಅಲ್ಲದೇ ಆ ದಿನಗಳಲ್ಲಿ ಇಡೀ ಹಳ್ಳಿಯ ಗಂಡ-ಹೆಂಡತಿ ಪರಸ್ಪರ ಮಾತನಾಡುವಂತಿಲ್ಲ.. ಪುರುಷರ ಸಂಪ್ರದಾಯ: ಪುರುಷರು ಈ ಸಂಪ್ರದಾಯವನ್ನು ಅನುಸರಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸಂಪ್ರದಾಯದ ನಿಯಮಗಳು ಪುರುಷರಿಗೆ ಸ್ವಲ್ಪ ವಿಭಿನ್ನವಾಗಿವೆ. ಶ್ರಾವಣದ ಐದು ದಿನಗಳಲ್ಲಿ ಪುರುಷರು ಮದ್ಯ ಮತ್ತು ಮಾಂಸ ತಿನ್ನುವಂತಿಲ್ಲ. ಇದನ್ನು ಪಾಲಿಸದಿದ್ದರೆ ದೇವರು ಕೋಪಗೊಂಡು ಸ್ವಲ್ಪ ತೊಂದರೆ ಕೊಡುತ್ತಾನೆ ಎಂಬ ನಂಬಿಕೆ ಇದೆ. ಸಂಪ್ರದಾಯದ ಹಿಂದಿನ ರಹಸ್ಯ: ಈ ಸಂಪ್ರದಾಯವನ್ನು ಅನುಸರಿಸುವುದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಕೆಲ ಸಮಯದ ಹಿಂದೆ ಪಿನಿ ಗ್ರಾಮದಲ್ಲಿ ದೆವ್ವಗಳು ಓಡಾಡುತ್ತಿದ್ದವು. ಆ ರಾಕ್ಷಸ ಹಳ್ಳಿಯ ಹೆಂಗಸರ ಬಟ್ಟೆಗಳನ್ನು ಹರಿದು ಹಾಕುತ್ತಿತ್ತು. ಗ್ರಾಮಸ್ಥರನ್ನು ಕಾಪಾಡಲು 'ಲಹುವಾ ಘೋಂಡ್' ದೇವಿಯು ಗ್ರಾಮಕ್ಕೆ ಬಂದಳು. ಈ ದೇವಿಯು ರಾಕ್ಷಸರನ್ನು ಕೊಂದು ಜನರನ್ನು ರಕ್ಷಿಸಿದಳು. ಈ ಘಟನೆ ಚೈತ್ರ ಮಾಸದ ಮೊದಲ ದಿನ ನಡೆದಿರುವುದಾಗಿದೆ.. ಇದನ್ನೂ ಓದಿ- ಅಂದಿನಿಂದ ಶ್ರಾವಣ ಮಾಸದಲ್ಲಿ 5 ದಿನಗಳ ಕಾಲ ಮಹಿಳೆಯರು ಬಟ್ಟೆ ಧರಿಸಬಾರದು ಎಂಬ ಸಂಪ್ರದಾಯ ನಡೆದುಕೊಂಡು ಬಂದಿದೆ. ಬಟ್ಟೆಯಲ್ಲಿ ಸುಂದರವಾಗಿ ಕಂಡರೆ ಅವರನ್ನು ರಾಕ್ಷಸ ಕರೆದುಕೊಂಡು ಹೋಗುತ್ತಾರೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ಸಂಪ್ರದಾಯವನ್ನು ರಚಿಸಲಾಗಿದೆ. ಶ್ರವಣ ಮಾಸದ ಈ ಐದು ದಿನಗಳಲ್ಲಿ ಗಂಡ ಹೆಂಡತಿ ಒಬ್ಬರನ್ನೊಬ್ಬರು ನೋಡಿ ನಗುವಂತಿಲ್ಲ. ಈ ಸಮಯದಲ್ಲಿ ಮಹಿಳೆಯರಿಗೆ ಒಂದೇ ಉಡುಪನ್ನು ಧರಿಸಲು ಅವಕಾಶವಿದೆ. ಈ ಸಂಪ್ರದಾಯವನ್ನು ಅನುಸರಿಸುವ ಪಿಣಿ ಗ್ರಾಮದ ಮಹಿಳೆಯರು ಉಣ್ಣೆಯಿಂದ ಮಾಡಿದ ಬಟ್ಟೆಗಳನ್ನು ಬಳಸಬಹುದು. ಇದೇ ವೇಳೆ ಪಿಣಿ ಗ್ರಾಮದ ಜನರು ಹೊರಗಿನವರನ್ನು ಗ್ರಾಮಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಅಲ್ಲದೆ ಹೊರಗಿನವರು ಅವರ ವಿಶೇಷ ಹಬ್ಬದ ಭಾಗವಾಗಿರುವಂತಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_27.txt b/zeenewskannada/data1_url7_1_to_200_27.txt new file mode 100644 index 0000000000000000000000000000000000000000..bbb7862380271d5ebf4a070f0bf93e94a0ff2ae6 --- /dev/null +++ b/zeenewskannada/data1_url7_1_to_200_27.txt @@ -0,0 +1 @@ +: ಭಾರತದಲ್ಲಿ "ಸಿಟಿ ಆಫ್ ಜಾಯ್" ಎಂದು ಯಾವ ನಗರವನ್ನು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ರಾಜ್ಯವನ್ನು "ಭಾರತದ ಮಸಾಲೆ ಉದ್ಯಾನ" ಎಂದು ಕರೆಯಲಾಗುತ್ತದೆ? ಉತ್ತರ: ಕೇರಳ ಪ್ರಶ್ನೆ 2:ಭಾರತದ ಮೊದಲ ಉಪರಾಷ್ಟ್ರಪತಿ ಯಾರು? ಉತ್ತರ: ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಪ್ರಶ್ನೆ 3:ಭಾರತದ ಯಾವ ರಾಜ್ಯವು ಅತಿ ಉದ್ದದ ಕರಾವಳಿಯನ್ನು ಹೊಂದಿದೆ? ಉತ್ತರ: ಗುಜರಾತ್ ಪ್ರಶ್ನೆ 4:ಭಾರತದ ರಾಷ್ಟ್ರೀಯ ಲಾಂಛನ ಯಾವುದು? ಉತ್ತರ:ಅಶೋಕ ಸ್ತಂಭದ ಮೇಲಿರುವ ಸಿಂಹ ಪ್ರಶ್ನೆ 5:ಭಾರತದಲ್ಲಿ "ಸಿಟಿ ಆಫ್ ಜಾಯ್" ಎಂದು ಯಾವ ನಗರವನ್ನು ಕರೆಯಲಾಗುತ್ತದೆ? ಉತ್ತರ: ಕೋಲ್ಕತ್ತಾ ಇದನ್ನೂ ಓದಿ: ಪ್ರಶ್ನೆ 6:ಭಾರತೀಯ ರಾಷ್ಟ್ರೀಯ ಗೀತೆ "ವಂದೇ ಮಾತರಂ" ಬರೆದವರು ಯಾರು? ಉತ್ತರ: ಬಂಕಿಮ್ ಚಂದ್ರ ಚಟರ್ಜಿ ಪ್ರಶ್ನೆ 7:ಯಾವ ಭಾರತೀಯ ಹಬ್ಬವನ್ನು "ಬಣ್ಣಗಳ ಹಬ್ಬ" ಎಂದು ಕರೆಯಲಾಗುತ್ತದೆ? ಉತ್ತರ: ಹೋಳಿ ಪ್ರಶ್ನೆ 8:ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಪ್ರಶ್ನೆ 9:ಶಿಮ್ಲಾ ಮತ್ತು ಮನಾಲಿಯಂತಹ ಗಿರಿಧಾಮಗಳಿಗೆ ಭಾರತದ ಯಾವ ರಾಜ್ಯವು ಪ್ರಸಿದ್ಧವಾಗಿದೆ? ಉತ್ತರ: ಹಿಮಾಚಲ ಪ್ರದೇಶ ಪ್ರಶ್ನೆ 10:"ಇಂಡಿಯಾ ವಿನ್ಸ್ ಫ್ರೀಡಂ" ಪುಸ್ತಕದ ಲೇಖಕರು ಯಾರು? ಉತ್ತರ:ಮೌಲಾನಾ ಅಬುಲ್ ಕಲಾಂ ಆಜಾದ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_28.txt b/zeenewskannada/data1_url7_1_to_200_28.txt new file mode 100644 index 0000000000000000000000000000000000000000..ae67b08aac393623e2dc3a527c1992a4eaca2bf0 --- /dev/null +++ b/zeenewskannada/data1_url7_1_to_200_28.txt @@ -0,0 +1 @@ +: ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಯಾರು? ಉತ್ತರ: ರವೀಂದ್ರನಾಥ ಟ್ಯಾಗೋರ್ ಪ್ರಶ್ನೆ 2:ಭಾರತದಲ್ಲಿ ಯಾವ ಸ್ಮಾರಕವನ್ನು ಪ್ರೀತಿಯ ಸಂಕೇತವೆಂದು ಕರೆಯಲಾಗುತ್ತದೆ? ಉತ್ತರ: ತಾಜ್ ಮಹಲ್ ಪ್ರಶ್ನೆ 3:ಯಾವ ರಾಜ್ಯವನ್ನು "ಐದು ನದಿಗಳ ನಾಡು" ಎಂದು ಕರೆಯಲಾಗುತ್ತದೆ? ಉತ್ತರ: ಪಂಜಾಬ್ ಪ್ರಶ್ನೆ 4:ಭಾರತದ ರಾಷ್ಟ್ರೀಯ ಹಣ್ಣು ಯಾವುದು? ಉತ್ತರ: ಮಾವು ಪ್ರಶ್ನೆ 5:ಭಾರತದಲ್ಲಿ ಯಾವ ನದಿಯನ್ನು ಅತಿ ಉದ್ದದ ನದಿ ಎಂದು ಕರೆಯಲಾಗುತ್ತದೆ? ಉತ್ತರ: ಗಂಗಾ ಇದನ್ನೂ ಓದಿ: ಪ್ರಶ್ನೆ 6:ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು? ಉತ್ತರ: ಮದರ್ ತೆರೇಸಾ ಪ್ರಶ್ನೆ 7:ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಗಗನಯಾತ್ರಿ ಯಾರು? ಉತ್ತರ: ರಾಕೇಶ್ ಶರ್ಮಾ ಪ್ರಶ್ನೆ 8:ಯಾವ ರಾಜ್ಯವನ್ನು "ಭಾರತದ ಮಸಾಲೆ ಉದ್ಯಾನ" ಎಂದು ಕರೆಯಲಾಗುತ್ತದೆ? ಉತ್ತರ: ಕೇರಳ ಪ್ರಶ್ನೆ 9:ಭಾರತದ ಯಾವ ರಾಜ್ಯವು ಅತಿ ಉದ್ದದ ಕರಾವಳಿಯನ್ನು ಹೊಂದಿದೆ? ಉತ್ತರ: ಗುಜರಾತ್ ಪ್ರಶ್ನೆ 10:ಭಾರತೀಯ ರಾಷ್ಟ್ರೀಯ ಗೀತೆ "ವಂದೇ ಮಾತರಂ" ಬರೆದವರು ಯಾರು? ಉತ್ತರ: ಬಂಕಿಮ್ ಚಂದ್ರ ಚಟರ್ಜಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_29.txt b/zeenewskannada/data1_url7_1_to_200_29.txt new file mode 100644 index 0000000000000000000000000000000000000000..c4920095a653c34a47403a01b3de72737e699c4b --- /dev/null +++ b/zeenewskannada/data1_url7_1_to_200_29.txt @@ -0,0 +1 @@ +ಫಾರ್ಮಾ ಕಂಪನಿಯಲ್ಲಿ ಭೀಕರ ಸ್ಫೋಟ... 18 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ : ಅಚ್ಯುತಪುರಂ ಎಸ್‌ಇಜೆಡ್‌ನ ಫಾರ್ಮಾ ಕಂಪನಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿನ ಸಂಖ್ಯೆ 18 ಕ್ಕೆ ತಲುಪಿದೆ. ಗಾಯಾಳುಗಳ ಸಂಖ್ಯೆಯೂ ಹೆಚ್ಚುತ್ತಿದೆ. :ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ ನಡೆದಿದೆ. ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಯುತಪುರಂ ನಲ್ಲಿ ಫಾರ್ಮಾ ಕಂಪನಿಯ ರಿಯಾಕ್ಟರ್ ಸ್ಫೋಟಗೊಂಡು 18 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ರಿಯಾಕ್ಟರ್ ಸ್ಫೋಟಗೊಂಡಿದ್ದು, ಕಂಪನಿಯಲ್ಲಿ ಸುಮಾರು 381 ಜನರು ಕೆಲಸ ಮಾಡುತ್ತಿದ್ದರು. ಫಾರ್ಮಾಸ್ಯುಟಿಕಲ್ ಕಂಪನಿ ಕೇಂದ್ರವಾದ ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ (ಎಸ್​ಇಝಡ್) ಔಷಧೀಯ ಕಂಪನಿ ಎಸ್ಸೆಂಟಿಯಾದಲ್ಲಿ ಊಟದ ವಿರಾಮದ ವೇಳೆ ಸ್ಫೋಟ ಸಂಭವಿಸಿದೆ. ಅವಘಟದಲ್ಲಿ ಗಾಯಗೊಂಡವರನ್ನು ವಿಶಾಖಪಟ್ಟಣಂನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವರನ್ನು ಅನಕಪಲ್ಲಿ ಎನ್‌ಟಿಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಅನಕಪಲ್ಲಿ ಜಿಲ್ಲಾಧಿಕಾರಿ ವಿಜಯ್ ಕೃಷ್ಣನ್ ಮಾತನಾಡಿ, ಈ ಕಾರ್ಖಾನೆಯಲ್ಲಿ 381 ಕಾರ್ಮಿಕರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಊಟದ ವಿರಾಮದ ವೇಳೆ ಈ ಅವಘಡ ಸಂಭವಿಸಿದೆ ಎಂದಿದ್ದಾರೆ. ಎಸೆನ್ಷಿಯಾ ಅಡ್ವಾನ್ಸ್ಡ್ ಸೈನ್ಸಸ್ ಕಂಪನಿಯು ರಾಸಾಯನಿಕಗಳು ಮತ್ತು ಔಷಧೀಯ ಪದಾರ್ಥಗಳನ್ನು ( ಗಳು) ತಯಾರಿಸುತ್ತದೆ. ಇದು ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮದ () ಬಹು ಉತ್ಪನ್ನ ವಿಶೇಷ ಆರ್ಥಿಕ ವಲಯ () ನಲ್ಲಿ ಅಚ್ಯುತಪುರಂ ಕ್ಲಸ್ಟರ್‌ನಲ್ಲಿ 40 ಎಕರೆಗಳಷ್ಟು ಪ್ರದೇಶದಲ್ಲಿದೆ. ಅನಕಪಲ್ಲಿ ಹಾಗೂ ಸುತ್ತಮುತ್ತಲ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದೆ. ಇದನ್ನೂ ಓದಿ: ಫಾರ್ಮಾ ಕಂಪನಿಯಲ್ಲಿ ಬೆಂಕಿ ಅವಘಡಕ್ಕೆ ಸಿಎಂ ಚಂದ್ರಬಾಬು ನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಿಎಂ ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಜತೆಗೆ ಮೃತರ ಕುಟುಂಬಗಳನ್ನೂ ಸಿಎಂ ಚಂದ್ರಬಾಬು ನಾಯ್ಡು ಭೇಟಿ ಮಾಡಲಿದ್ದಾರೆ. ಈ ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದರು. ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಚಂದ್ರಬಾಬು ಎಚ್ಚರಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_3.txt b/zeenewskannada/data1_url7_1_to_200_3.txt new file mode 100644 index 0000000000000000000000000000000000000000..5dc948c4f2863d2a22afc2657120593134659450 --- /dev/null +++ b/zeenewskannada/data1_url7_1_to_200_3.txt @@ -0,0 +1 @@ +ಈ ಫೋಟೋ ನೋಡಿ ನೀವು ಮನಸ್ಸಿನಲ್ಲಿ ಏನೆಂದುಕೊಂಡಿರಿ...? ನಿಮ್ಮ ವ್ಯಕ್ತಿತ್ವ ಹೇಳುವ ಮ್ಯಾಜಿಕ್ ಈ ಚಿತ್ರಕ್ಕಿದೆ..! ಚಿತ್ರದಲ್ಲಿ ಮೊದಲು ದಂಶಕವನ್ನು ಕಂಡರೆ, ನೀವು ಅವಮಾನ ಮತ್ತು ಮುಜುಗರಕ್ಕೆ ಹೆದರುತ್ತೀರಿ. ನೀವು ಗೇಲಿ ಮಾಡಲು ಮತ್ತು ಕರುಣೆ ತೋರಿಸಲು ಭಯಪಡುತ್ತೀರಿ. ನಿಮ್ಮ ಸ್ವಂತ ಕೆಲಸವನ್ನು ಮಾಡಲು ನೀವು ಇಷ್ಟಪಡುತ್ತೀರಿ. ನೀವು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಚಿತ್ರಗಳನ್ನು ನೋಡಿರಬೇಕು, ಅವುಗಳು ನೋಡಲು ತುಂಬಾ ಸರಳವಾಗಿದೆ ಆದರೆ ನೀವು ಚಿತ್ರವನ್ನು ಎಚ್ಚರಿಕೆಯಿಂದ ನೋಡಿದಾಗ, ಆ ಚಿತ್ರಗಳಲ್ಲಿ ವಿಭಿನ್ನ ಫೋಟೋಗಳಿವೆ. ಈ ರೀತಿಯ ಫೋಟೋವನ್ನು ಆಪ್ಟಿಕಲ್ ಇಲ್ಯೂಷನ್ ಫೋಟೋ ಎಂದು ಕರೆಯಲಾಗುತ್ತದೆ. ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ನೀವು ಮೊದಲು ನೋಡುವುದು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಇಂದು ನಾವು ನಿಮಗೆ ಅಂತಹ ಚಿತ್ರವನ್ನು ತೋರಿಸುತ್ತೇವೆ ಅದು ತುಂಬಾ ಸರಳವಾಗಿದೆ ಆದರೆ ಈ ಫೋಟೋದಲ್ಲಿ ಎರಡು ಚಿತ್ರಗಳನ್ನು ಮರೆಮಾಡಲಾಗಿದೆ. ಈ ಚಿತ್ರವು ನಿಮ್ಮ ಭಯವನ್ನು ಸಹ ಬಹಿರಂಗಪಡಿಸುತ್ತದೆ. ಚಿತ್ರದಲ್ಲಿ ಏನು ಗೋಚರಿಸುತ್ತದೆ? ಈ ಫೋಟೋದಲ್ಲಿ ಒಂದು ದಂಶಕವಿದೆ. ದಂಶಕಗಳು ಅಳಿಲುಗಳು, ಬೀವರ್ಗಳು, ಇಲಿಗಳು ಮುಂತಾದ ಸಣ್ಣ ಸಸ್ತನಿಗಳಾಗಿವೆ, ಅವುಗಳು ಚೂಪಾದ ಹಲ್ಲುಗಳನ್ನು ಹೊಂದಿರುತ್ತವೆ. ಈ ಚಿತ್ರವು ನಿಮ್ಮ ಭಯವನ್ನು ಬಹಿರಂಗಪಡಿಸುತ್ತದೆ. ಚಿತ್ರದಲ್ಲಿ ದಂಶಕವನ್ನು ಮೊದಲು ನೋಡುವವರ ವ್ಯಕ್ತಿತ್ವ ಮತ್ತು ಭಯವು ಅದರ ಮುಖವನ್ನು ನೋಡುವವರಿಗಿಂತ ಹೇಗೆ ಭಿನ್ನವಾಗಿರುತ್ತದೆ ಎಂದು ತಿಳಿಯೋಣ ಬನ್ನಿ ಇದನ್ನೂ ಓದಿ: ದಂಶಕವನ್ನು ಕಂಡರೆ ಭಯ: ಚಿತ್ರದಲ್ಲಿ ಮೊದಲು ದಂಶಕವನ್ನು ಕಂಡರೆ, ನೀವು ಅವಮಾನ ಮತ್ತು ಮುಜುಗರಕ್ಕೆ ಹೆದರುತ್ತೀರಿ. ನೀವು ಗೇಲಿ ಮಾಡಲು ಮತ್ತು ಕರುಣೆ ತೋರಿಸಲು ಭಯಪಡುತ್ತೀರಿ. ನಿಮ್ಮ ಸ್ವಂತ ಕೆಲಸವನ್ನು ಮಾಡಲು ನೀವು ಇಷ್ಟಪಡುತ್ತೀರಿ. ನೀವು ಎಲ್ಲವನ್ನೂ ನೀವೇ ಮಾಡಲು ಇಷ್ಟಪಡುತ್ತೀರಿ. ಜನರಿಂದ ಸಹಾಯ ಪಡೆಯಲು ನೀವು ತುಂಬಾ ಹೆದರುತ್ತೀರಿ. ನೀವು ಸ್ವಂತವಾಗಿ ಸವಾಲುಗಳನ್ನು ಎದುರಿಸಲು ಇಷ್ಟಪಡುತ್ತೀರಿ. ಉದಾಹರಣೆಗೆ, ನೀವು ಯಾವುದೇ ಕೆಲಸದಲ್ಲಿ ಕಷ್ಟವನ್ನು ಎದುರಿಸುತ್ತಿದ್ದರೆ, ನೀವು ಯಾರ ಸಹಾಯವನ್ನು ತೆಗೆದುಕೊಳ್ಳುವುದಿಲ್ಲ ಆದರೆ ಆ ಕೆಲಸವನ್ನು ನೀವೇ ಮಾಡುತ್ತೀರಿ. ನೀವು ಕೆಲಸ ಮಾಡಲು ಬಹಳ ಸಮಯ ಕಚೇರಿಯಲ್ಲಿ ಇರುತ್ತೀರಿ, ಆದರೆ ನೀವು ಸಹಾಯಕ್ಕಾಗಿ ಕೇಳಬಹುದಾದರೂ ಯಾರಿಂದಲೂ ಸಹಾಯವನ್ನು ತೆಗೆದುಕೊಳ್ಳುವುದಿಲ್ಲ. ಇದನ್ನೂ ಓದಿ: ನೀವು ಚಿತ್ರದಲ್ಲಿ ಮುಖವನ್ನು ನೋಡಿದರೆ, ನಿಮ್ಮ ದೊಡ್ಡ ಭಯವೆಂದರೆ ಒಂಟಿತನ. ನಿಮ್ಮ ಆಪ್ತರು ಮತ್ತು ಕುಟುಂಬವನ್ನು ನೀವು ತುಂಬಾ ಗೌರವಿಸುತ್ತೀರಿ. ನೀವು ಸಂಬಂಧಗಳನ್ನು ತುಂಬಾ ಗೌರವಿಸುತ್ತೀರಿ. ನಿಮಗಾಗಿ ಯಾವಾಗಲೂ ಕುಟುಂಬದ ಬೆಂಬಲ ಬೇಕು. ಸೂಚನೆ:ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸಿಲ್ಲ. ಯಾವುದೇ ಮಾಹಿತಿಯನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_30.txt b/zeenewskannada/data1_url7_1_to_200_30.txt new file mode 100644 index 0000000000000000000000000000000000000000..d0e8aeea4f85103e00cb3c7a9ae861a37f8eec6c --- /dev/null +++ b/zeenewskannada/data1_url7_1_to_200_30.txt @@ -0,0 +1 @@ +: ಭೂಮಿಯ ಮೇಲಿನ ಅತಿ ವೇಗದ ಪ್ರಾಣಿ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೆ ಯಾರು ಆಳಿದರು? ಉತ್ತರ: ಬ್ರಿಟಿಷ್ ಸಾಮ್ರಾಜ್ಯ ಪ್ರಶ್ನೆ 2:ಯಾವ ಪ್ರಾಣಿಯನ್ನು ಮರುಭೂಮಿಯ ಹಡಗು ಎಂದು ಕರೆಯಲಾಗುತ್ತದೆ? ಉತ್ತರ: ಒಂಟೆಗಳು ಪ್ರಶ್ನೆ 3:ಪ್ರಾಚೀಣ ಕಾಲದ ಮನುಷ್ಯ ಯಾವ ಪ್ರಾಣಿಯಿಂದ ವಿಕಸನಗೊಂಡನು? ಉತ್ತರ: ಮಂಗಗಳು ಪ್ರಶ್ನೆ 4:ಪ್ರಾಥಮಿಕ ಬಣ್ಣಗಳನ್ನು ಹೆಸರಿಸಿ. ಉತ್ತರ: ಕೆಂಪು, ಹಳದಿ ಮತ್ತು ನೀಲಿ ಪ್ರಶ್ನೆ 5:ಭೂಮಿಯ ಮೇಲಿನ ಅತಿ ವೇಗದ ಪ್ರಾಣಿ ಯಾವುದು? ಉತ್ತರ: ಚಿರತೆ ಇದನ್ನೂ ಓದಿ: ಪ್ರಶ್ನೆ 6:ಮಳೆಬಿಲ್ಲಿನಲ್ಲಿ ಎಷ್ಟು ಬಣ್ಣಗಳಿವೆ? ಉತ್ತರ: ಏಳು ಬಣ್ಣಗಳು ಪ್ರಶ್ನೆ 7:ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಜನರನ್ನು ನಾವು ಏನೆಂದು ಕರೆಯುತ್ತೇವೆ? ಉತ್ತರ: ಗಗನಯಾತ್ರಿಗಳು ಪ್ರಶ್ನೆ 8:ಮಂಜುಗಡ್ಡೆಯಿಂದ ಮಾಡಿದ ಮನೆಗಳನ್ನು ಏನೆಂದು ಕರೆಯಲಾಗುತ್ತದೆ? ಉತ್ತರ: ಇಗ್ಲೂಸ್ ಪ್ರಶ್ನೆ 9:ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು? ಉತ್ತರ: ರಾಯಲ್ ಬೆಂಗಾಲ್ ಟೈಗರ್ ಪ್ರಶ್ನೆ 10:ನಾವು ಯಾವ ಪ್ರಾಣಿಯಿಂದ ಉಣ್ಣೆಯನ್ನು ಪಡೆಯುತ್ತೇವೆ? ಉತ್ತರ: ಕುರಿಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_31.txt b/zeenewskannada/data1_url7_1_to_200_31.txt new file mode 100644 index 0000000000000000000000000000000000000000..e2bd5995a83b79902e99cfcdaa0648c9e3ff9713 --- /dev/null +++ b/zeenewskannada/data1_url7_1_to_200_31.txt @@ -0,0 +1 @@ +: ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ಕೃತಕ ಉಪಗ್ರಹದ ಹೆಸರೇನು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಯಾವುದು? ಉತ್ತರ: ಕಾಂಗರೂ ಪ್ರಶ್ನೆ 2:ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ಕೃತಕ ಉಪಗ್ರಹದ ಹೆಸರೇನು? ಉತ್ತರ: ಸ್ಪುಟ್ನಿಕ್ 1 ಪ್ರಶ್ನೆ 3:ಹ್ಯಾರಿ ಪಾಟರ್ ಸರಣಿಯ ಲೇಖಕರು ಯಾರು? ಉತ್ತರ: ಜೆಕೆ ರೌಲಿಂಗ್ ಪ್ರಶ್ನೆ 4:ಚಿನ್ನದ ರಾಸಾಯನಿಕ ಚಿಹ್ನೆ ಯಾವುದು? ಉತ್ತರ: ಪ್ರಶ್ನೆ 5:ಯಾವ ದೇಶವು 2020ರ ಬೇಸಿಗೆ ಒಲಿಂಪಿಕ್ಸ್ (2021ರಲ್ಲಿ) ಆಯೋಜಿಸಿದೆ? ಉತ್ತರ: ಜಪಾನ್ (ಟೋಕಿಯೊ) ಇದನ್ನೂ ಓದಿ: ಪ್ರಶ್ನೆ 6:ಪೆನ್ಸಿಲಿನ್ ಕಂಡುಹಿಡಿದವರು ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಪ್ರಶ್ನೆ 7:ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಉತ್ತರ: ಇಂಗ್ಲಿಷ್ ಪ್ರಶ್ನೆ 8:ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಉತ್ತರ: ಮೌಂಟ್ ಎವರೆಸ್ಟ್ ಪ್ರಶ್ನೆ 9:ಅಮೆರಿಕದ ಮೊದಲ ಅಧ್ಯಕ್ಷರು ಯಾರು? ಉತ್ತರ: ಜಾರ್ಜ್ ವಾಷಿಂಗ್ಟನ್ ಪ್ರಶ್ನೆ 10:ವಿಶ್ವದ ಅತಿ ದೊಡ್ಡ ಮಳೆಕಾಡಿನ ಹೆಸರೇನು? ಉತ್ತರ: ಅಮೆಜಾನ್ ಮಳೆಕಾಡು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_32.txt b/zeenewskannada/data1_url7_1_to_200_32.txt new file mode 100644 index 0000000000000000000000000000000000000000..1d57273e90cd4be5e5cb9149d1a7ce51641d24a5 --- /dev/null +++ b/zeenewskannada/data1_url7_1_to_200_32.txt @@ -0,0 +1 @@ +: ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆಯೇ..? ?: ಘಟನೆಯ ಬಗ್ಗೆ ರಾಜ್ಯಪಾಲ ಸಿ.ವಿ.ಆನಂದ್‌ ಬೋಸ್ ಮಾತನಾಡಿ, ʼವಿದ್ಯಾರ್ಥಿಗಳೂ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಯುವಜನರಲ್ಲಿ ವಿಶೇಷವಾಗಿ ಮಹಿಳಾ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಲ್ಲಿ ನಿರಾಶೆಯ ಭಾವನೆ ಬೆಳೆಯುತ್ತಿದೆ. ನಾಗರಿಕರ ಮಟ್ಟಿಗೆ ಹೇಳುವುದಾದರೆ ಸರಕಾರ ಕ್ರಮಕ್ಕೆ ಆಗ್ರಹಿಸಿದರೂ ಕ್ರಮಕೈಗೊಳ್ಳದಿರುವುದು ಅವರೆಲ್ಲರ ಸಂಕಷ್ಟಕ್ಕೆ ಕಾರಣವಾಗಿದೆ. ಕೋಲ್ಕತ್ತಾ ಪೊಲೀಸರನ್ನು 'ಕ್ರಿಮಿನಲ್ ಮಾಡಲಾಗಿದೆ ಮತ್ತು ರಾಜಕೀಯಗೊಳಿಸಲಾಗಿದೆ' ಎಂದು ಆರೋಪಿಸಿದ್ದಾರೆ. :ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ 9ರಂದು 31 ವರ್ಷದ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಬಳಿಕ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಟೀಕೆಗೆ ಗುರಿಯಾಗಿದೆ. ಈ ನಡುವೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ್ ಬೋಸ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ಇದರೊಂದಿಗೆ ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಗಳನ್ನು ಔಪಚಾರಿಕ ಸಭೆಗಳು ಎಂದು ಬಣ್ಣಿಸಲಾಗುತ್ತಿದೆ, ಆದರೆ ಪಶ್ಚಿಮ ಬಂಗಾಳದ ರಾಜಕೀಯ ಪರಿಸ್ಥಿತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸಿ, ರಾಜ್ಯಪಾಲರು ರಾಷ್ಟ್ರಪತಿಗಳೊಂದಿಗಿನ ಸಭೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದೇ ವೇಳೆ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಶಿಫಾರಸು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಅದೇ ರೀತಿ ರಾಜ್ಯಪಾಲರು ಈ ಘಟನೆಯನ್ನು 'ಅತ್ಯಂತ ನಾಚಿಕೆಗೇಡಿನ ಘಟನೆʼ ಎಂದು ಹೇಳಿದ್ದು, ಪಶ್ಚಿಮ ಬಂಗಾಳದಲ್ಲಿ 'ಪ್ರಕ್ಷುಬ್ಧ ಪರಿಸ್ಥಿತಿ ಇದೆ' ಮತ್ತು ಜನರು ಪ್ರಸ್ತುತ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಾಗೋ ಬಾಂಗ್ಲಾ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು? ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್ ಅವರನ್ನು ರಾಜ್ಯಪಾಲ ಸಿವಿ ಆನಂದ್ ಬೋಸ್ ಭೇಟಿಯಾದ ಮಧ್ಯೆ, ಬಂಗಾಳ ಸರ್ಕಾರದ ಮುಖವಾಣಿ ಜಾಗೋ ಬಾಂಗ್ಲಾ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಿದೆ ಎಂದು ಹೇಳಿಕೊಂಡಿದೆ. ಜಾಗೋ ಬಾಂಗ್ಲಾ ಪತ್ರದಲ್ಲಿ, 'ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶಿಫಾರಸು ಮಾಡಿದ್ದಾರೆ. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವೆಂದು ತಿಳಿಸಿದೆ. ಇದನ್ನೂ ಓದಿ: ಪ್ರಸ್ತುತ ಸರ್ಕಾರದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ: ರಾಜ್ಯಪಾಲರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಹಿಳೆಗೆ ನ್ಯಾಯಕ್ಕಾಗಿ ಆಗ್ರಹಿಸಿ ಇತ್ತೀಚೆಗೆ ಆಯೋಜಿಸಿದ್ದ ರ್ಯಾಲಿಯನ್ನು ಉಲ್ಲೇಖಿಸಿ, ಸಿವಿ ಆನಂದ್ ಬೋಸ್ ಅವರ ನಿಲುವನ್ನು ಪ್ರಶ್ನಿಸಿದರು. ಅವರ ಹೇಳಿಕೆಗಳು ಕೇವಲ ವಾಕ್ಚಾತುರ್ಯವೆಂದು ಆರೋಪಿಸಿದ್ದಾರೆ. ಸಿ.ವಿ.ಆನಂದ ಬೋಸ್ ಮಾತನಾಡಿ, 'ಬಂಗಾಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ, ಯುವಕರು ಭಯಭೀತರಾಗಿದ್ದಾರೆ ಮತ್ತು ಮಹಿಳೆಯರು ಹತಾಶರಾಗಿದ್ದಾರೆ. ನಾಗರಿಕರ ಸುರಕ್ಷತೆಯ ಹೊಣೆ ಹೊತ್ತಿರುವ ಸರ್ಕಾರ ತನ್ನ ಪಾತ್ರವನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತಿದೆ ಎಂಬ ಭಾವನೆ ಇದೆ ಎಂದು ಹೇಳಿದ್ದಾರೆ. ಮಹಿಳಾ ವೈದ್ಯೆಯ ಅತ್ಯಾಚಾರ-ಕೊಲೆ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 8-9ರ ರಾತ್ರಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಆಗಸ್ಟ್ 9ರಂದು ಬೆಳಗ್ಗೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ವೈದ್ಯೆಯ ಶವ ಪತ್ತೆಯಾಗಿತ್ತು. ಮರುದಿನ ಈ ಆರೋಪದ ಮೇಲೆ ಆಸ್ಪತ್ರೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯನ್ನು ವಿರೋಧಿಸಿ ಕಿರಿಯ ವೈದ್ಯರು ಮುಷ್ಕರ ನಡೆಸುತ್ತಿರುವುದರಿಂದ ಪಶ್ಚಿಮ ಬಂಗಾಳದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಪ್ರತಿಭಟನಾನಿರತ ವೈದ್ಯರು ಸಂತ್ರಸ್ತರಿಗೆ ನ್ಯಾಯ ಹಾಗೂ ಕೆಲಸದ ಸ್ಥಳದಲ್ಲಿ ಉತ್ತಮ ಸುರಕ್ಷತಾ ಕ್ರಮಗಳನ್ನು ಖಾತ್ರಿಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲಿನ ನಂಬಿಕೆಯೂ ಇಲ್ಲ: ರಾಜ್ಯಪಾಲ ಘಟನೆಯ ಬಗ್ಗೆ ರಾಜ್ಯಪಾಲಮಾತನಾಡಿ, ʼವಿದ್ಯಾರ್ಥಿಗಳೂ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಯುವಜನರಲ್ಲಿ ವಿಶೇಷವಾಗಿ ಮಹಿಳಾ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಲ್ಲಿ ನಿರಾಶೆಯ ಭಾವನೆ ಬೆಳೆಯುತ್ತಿದೆ. ನಾಗರಿಕರ ಮಟ್ಟಿಗೆ ಹೇಳುವುದಾದರೆ ಸರಕಾರ ಕ್ರಮಕ್ಕೆ ಆಗ್ರಹಿಸಿದರೂ ಕ್ರಮಕೈಗೊಳ್ಳದಿರುವುದು ಅವರೆಲ್ಲರ ಸಂಕಷ್ಟಕ್ಕೆ ಕಾರಣವಾಗಿದೆ. ಕೋಲ್ಕತ್ತಾ ಪೊಲೀಸರನ್ನು 'ಕ್ರಿಮಿನಲ್ ಮಾಡಲಾಗಿದೆ ಮತ್ತು ರಾಜಕೀಯಗೊಳಿಸಲಾಗಿದೆ' ಎಂದು ಆರೋಪಿಸಿದ್ದಾರೆ. ಸರ್ಕಾರದ ಕ್ರಮಗಳು ನಾಗರಿಕರ ಅಗತ್ಯಗಳಿಗೆ ಅನುಗುಣವಾಗಿಲ್ಲವೆಂದು ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದ್ದಾರೆ. ʼಮುಖ್ಯಮಂತ್ರಿ ನಿಲುವಿನ ಬಗ್ಗೆ ಸ್ಪಷ್ಟತೆಯ ಕೊರತೆ ಇದೆ. ಕ್ಯಾಂಪಸ್‌ಗಳಲ್ಲಿ ಭದ್ರತೆಯ ಕೊರತೆಯ ಬಗ್ಗೆ ಆರೋಗ್ಯ ಸಚಿವರು ಗೃಹ ಸಚಿವರಿಗೆ ದೂರು ನೀಡುವ ರ್ಯಾಲಿ ನಡೆಯಿತು. ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಗೃಹ ಸಚಿವರು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ಬಂಗಾಳದ ಮುಖ್ಯಮಂತ್ರಿ ತನಗೆ ನ್ಯಾಯ ಬೇಕು ಎಂದು ರ್ಯಾಲಿ ನಡೆಸುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_33.txt b/zeenewskannada/data1_url7_1_to_200_33.txt new file mode 100644 index 0000000000000000000000000000000000000000..448d93f9260778b8ede896ae035b49b35e076885 --- /dev/null +++ b/zeenewskannada/data1_url7_1_to_200_33.txt @@ -0,0 +1 @@ +ಉಬರ್‌ ಕ್ಯಾಬ್‌ನಲ್ಲಿ ರಾಹುಲ್‌ ಗಾಂಧಿ ರೈಡ್: ಚಾಲಕರ ಸಮಸ್ಯೆಗಳ ಬಗ್ಗೆ ಚರ್ಚೆ : ರಾಹುಲ್ ಗಾಂಧಿ ಅವರು ದಿಢೀರನೆ ಉಬರ್ ಕ್ಯಾಬ್ ನಲ್ಲಿ ಪ್ರಯಾಣ ಮಾಡಿ ಉಬರ್ ಕ್ಯಾಬ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಷ್ಟೆಯಲ್ಲದೆ ಅವರ ಕುಟುಂಬ ವರ್ಗದವರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ. :ಇತ್ತೀಚೆಗೆ ತಮ್ಮ ನಡೆಗಳಲ್ಲಿ ಅಚ್ಚರಿ ಮೂಡಿಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ( ) ಅವರು ಉಬರ್ () ಕ್ಯಾಬ್‌ನಲ್ಲಿ ಪ್ರಯಾಣಿಸಿ ಉಬರ್ ಕ್ಯಾಬ್ ಚಾಲಕರ ನೋವು-ನಲಿವುಗಳು ಏನು ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ. ಅಷ್ಟೇಯಲ್ಲದೆ ಉಬರ್ ಕ್ಯಾಬ್‌ ಚಾಲಕನ ಪತ್ನಿ ಮತ್ತು ಮಕ್ಕಳನ್ನು ರೆಸ್ಟೋರೆಂಟ್ ಒಂದಕ್ಕೆ ಕರೆಸಿ ಅವರ ಕಷ್ಟ-ಸುಖಗಳನ್ನು ಕೇಳಿದ್ದಾರೆ. ಇತ್ತೀಚಿಗೆ ಆಗಾಗ್ಗೆ ರಸ್ತೆ ಬದಿಯ ವ್ಯಾಪಾರಿಗಳು, ರೈಲ್ವೆ ಸ್ಟೇಷನ್ ನಲ್ಲಿ ಕೂಲಿಗಳಾಗಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗದವರನ್ನು ಭೇಟಿ ಮಾಡುತ್ತಿರುವ ಮತ್ತು ಸಂಸತ್ತಿನ ಒಳ-ಹೊರಗೆ ದುಡಿಯುವ ವರ್ಗದ ಸಮಸ್ಯೆಗಳ ಬಗ್ಗೆ ದನಿಯಾಗಿರುವ( ) ಅವರು ನಿನ್ನೆ (ಸೋಮವಾರ) ದೆಹಲಿಯಲ್ಲಿ ಸುನಿಲ್ ಉಪಾಧ್ಯಾಯ ಎಂಬ ಚಾಲಕರ ಉಬರ್ ಕ್ಯಾಬ್ ( ) ಏರಿ ಪ್ರಯಾಣ ಮಾಡಿದ್ದಾರೆ. ಈ ರೀತಿ ಅಚ್ಚರಿಯ ಭೇಟಿ ಕೊಟ್ಟು ಅವರ ಅಂತರಾಳ ಅರಿಯಲು ಯತ್ನಿಸುತ್ತಿರುವ ರಾಹುಲ್ ಗಾಂಧಿ ಅವರು ಸುನಿಲ್ ಉಪಾಧ್ಯಾಯ ಅವರ ಜೊತೆ ಕೂಡ ಉಬರ್ ಕ್ಯಾಬ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ- ರಾಹುಲ್ ಗಾಂಧಿ ( ) ಅವರ ಈ ನಡೆ ‘ಸಮಸ್ಯೆಯ ಆಳಕ್ಕೆ ಇಳಿದು ನೋಡುವ’ ಮಾದರಿ. ರಾಹುಲ್ ಗಾಂಧಿ ಅವರು ದಿಢೀರನೆ ಉಬರ್ ಕ್ಯಾಬ್ ನಲ್ಲಿ ಪ್ರಯಾಣ ಮಾಡಿ ಉಬರ್ ಕ್ಯಾಬ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಷ್ಟೆಯಲ್ಲದೆ ಅವರ ಕುಟುಂಬ ವರ್ಗದವರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ. ನಿಜ, ಕೆಲವೊಮ್ಮೆ ಸಮಸ್ಯೆ ಎಂಬುದು ಅದರ ಕೇಂದ್ರ ಬಿಂದುವಾಗಿರುವ ವ್ಯಕ್ತಿ ಜೊತೆ ಮಾತಾನಾಡಿದಾಗ ಮಾತ್ರ ತಿಳಿಯುವುದಿಲ್ಲ. ಅದರ ನಿಜ ಸ್ವರೂಪ ಅರಿಯಲು ಸಂಬಂಧಿತ ವ್ಯಕ್ತಿಗಳ ಮನದ ಮಾತಿಗೂ ಕಿವಿಗೊಡಬೇಕಾಗುತ್ತದೆ.( ) ಅವರು ಇದೇ ರೀತಿ ಮಾತಾನಾಡಿದ್ದಾರೆ. ಮೊದಲಿಗೆ ಸುನಿಲ್ ಉಪಾಧ್ಯಾಯ ಎಂಬುವವರ ಉಬರ್ ಕ್ಯಾಬ್ ಅತ್ತಿ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಅವರ ಪತ್ನಿ ಮತ್ತು ಮಕ್ಕಳನ್ನು ರೆಸ್ಟೋರೆಂಟ್ ಗೆ ಕರೆಸಿ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ- ಸುನಿಲ್ ಉಪಾಧ್ಯಾಯ ಮತ್ತು ಅವರ ಕುಟುಂಬವನ್ನು ಭೇಟಿಯಾದ ನಂತರ ಕ್ಯಾಬ್ ಡ್ರೈವರ್‌ಗಳು ಮತ್ತು ಡೆಲಿವರಿ ಏಜೆಂಟ್‌ಗಳಂತಹ ಗಿಗ್ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಹುಲ್ ಗಾಂಧಿ ಅವರು ಪರಿಶೀಲಿಸಿದರು. आमदनी कम और महंगाई से निकलता दम - ये है भारत के की व्यथा! सुनील उपाध्याय जी के साथ एक यात्रा के दौरान चर्चा में और फिर उनके परिवार से मिल कर देश के और जैसे की समस्याओं का जायज़ा लिया। 'हैंड टू माउथ इनकम' में इनका गुज़ारा… — (@) ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ()ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು ‘ಕಾಂಗ್ರೆಸ್ ಪಕ್ಷವು ದೇಶದಲ್ಲಿ ಕ್ಯಾಬ್‌ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಅವರು ಅನುಭವಿಸುತ್ತಿರುವ ದುಸ್ಥಿತಿಯನ್ನು ಕುರಿತು ಗಮನಹರಿಸಿದೆ. ನಮ್ಮ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇಂತಹ ಕಾರ್ಮಿಕರ ಹಿತರಕ್ಷಣೆಗೆ ಪೂರಕವಾಗಿ ನೀತಿಗಳನ್ನು ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಮಾತ್ರವಲ್ಲ, ವಿರೋಧ ಪಕ್ಷಗಳ ಒಕ್ಕೂಟವಾಗಿರುವ ಮೈತ್ರಿಕೂಟ ಕೂಡ ಈ ಕಾರ್ಮಿಕರ ಒಳತಿಗಾಗಿ ನೀತಿಯನ್ನು ಜಾರಿಗೆ ತರಲಿದೆ. ದೇಶದಲ್ಲಿ ಕಡಿಮೆ ಆದಾಯ ಮತ್ತು ಹೆಚ್ಚಿರುವ ಹಣದುಬ್ಬರ ಹಲವು ಜನರ ಬದುಕನ್ನು ದುಸ್ತರಗೊಳಿಸಿದೆ. ಇದರಿಂದ ಕ್ಯಾಬ್‌ ಚಾಲಕರು, ಡೆಲಿವರಿ ಏಜೆಂಟ್‌ಗಳು ಹೊರತಾಗಿಲ್ಲ. ಉಬರ್‌ ಚಾಲಕ ಸುನಿಲ್‌ ಉಪಾಧ್ಯಾಯ ಮತ್ತು ಅವರ ಕುಟುಂಬದವರ ಜೊತೆ ನಡೆಸಿದ ಮಾತುಕತೆಯಲ್ಲಿ ಕಾರ್ಮಿಕ ವರ್ಗ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_34.txt b/zeenewskannada/data1_url7_1_to_200_34.txt new file mode 100644 index 0000000000000000000000000000000000000000..6ecfc09b6f96321dd734e53683401aece223383e --- /dev/null +++ b/zeenewskannada/data1_url7_1_to_200_34.txt @@ -0,0 +1 @@ +: ಭಾರತದ ಅತಿ ದೊಡ್ಡ ಬೀಚ್ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ದೆಹಲಿಯು ಯಾವ ನದಿಯ ದಡದಲ್ಲಿದೆ? ಉತ್ತರ: ಯಮುನಾ ಪ್ರಶ್ನೆ 2:ಭಾರತದಲ್ಲಿನ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ? ಉತ್ತರ: 8 ಪ್ರಶ್ನೆ 3:ಪ್ರಸಿದ್ಧವಿಕ್ಟೋರಿಯಾ ಸ್ಮಾರಕ ಯಾವ ನಗರದಲ್ಲಿದೆ? ಉತ್ತರ: ಕೋಲ್ಕತ್ತಾ ಪ್ರಶ್ನೆ 4:ಉತ್ತರವನ್ನು ಸೂಚಿಸುವ ನಕ್ಷತ್ರವನ್ನು ಹೆಸರಿಸಿ ಕರೆಯಲಾಗುತ್ತದೆ? ಉತ್ತರ: ಧ್ರುವ ನಕ್ಷತ್ರ ಪ್ರಶ್ನೆ 5:ಸೌರವ್ಯೂಹದಲ್ಲಿ ಪ್ರಕಾಶಮಾನವಾದ ಗ್ರಹವನ್ನು ಹೆಸರಿಸಿ ಉತ್ತರ: ಶುಕ್ರ ಇದನ್ನೂ ಓದಿ: ಪ್ರಶ್ನೆ 6:ಬ್ರಹ್ಮಪುತ್ರ ನದಿಯ ಮೂಲವನ್ನು ಹೆಸರಿಸಿ? ಉತ್ತರ: ಟಿಬೆಟ್ ಪ್ರಶ್ನೆ 7:ಅತ್ಯಂತ ಪ್ರಸಿದ್ಧವಾದ ಅಸ್ಸಾಂನ ಒಂದು ಬೆಳೆಯನ್ನು ಹೆಸರಿಸಿ? ಉತ್ತರ: ಟೀ ಪ್ರಶ್ನೆ 8:ಭಾರತದ ಅತಿ ದೊಡ್ಡ ಬೀಚ್ ಯಾವುದು? ಉತ್ತರ: ಮರೀನಾ ಬೀಚ್ ಪ್ರಶ್ನೆ 9:ಸಟ್ಲೆಜ್ ನದಿಯ ಮೂಲವನ್ನು ಹೆಸರಿಸಿ? ಉತ್ತರ: ಟಿಬೆಟ್ ಪ್ರಶ್ನೆ 10:ವಿಶ್ವಪ್ರಸಿದ್ಧಗಿರ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಗುಜರಾತ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_35.txt b/zeenewskannada/data1_url7_1_to_200_35.txt new file mode 100644 index 0000000000000000000000000000000000000000..eceaeb1a497b489f22d16cdf5a93371c31b54133 --- /dev/null +++ b/zeenewskannada/data1_url7_1_to_200_35.txt @@ -0,0 +1 @@ +ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಖಾಸಗಿ ಬಸ್ ಪಲ್ಟಿ: 16ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಖಾಸಗಿ ಬಸ್ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 16 ಜನರು ಗಾಯಗೊಂಡಿದ್ದಾರೆ. :ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಜಲಂಧರ್-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ( ) ಸೋಮವಾರ (ಆಗಸ್ಟ್ 19) ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಈ ದುರ್ಘಟನೆಯಲ್ಲಿ ಕನಿಷ್ಠ 16 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ದಸುಯಾದಿಂದ ಜಲಂಧರ್‌ಗೆ ತೆರಳುತ್ತಿದ್ದ( ) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದ ಸಮಯದಲ್ಲಿ ಬಸ್ ನಲ್ಲಿ ಸುಮಾರು 42 ಪ್ರಯಾಣಿಕರಿದ್ದರು. ಇವರಲ್ಲಿ 16 ಜನರಿಗೆ ಗಾಯಗಳಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ- ಈ ಕುರಿತಂತೆ( ) ಮಾಹಿತಿ ನೀಡಿದ್ದು, ಪವನ್ ಜಿಂಗ್ರಾನ್ ಗ್ರಾಮದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಬಸ್ ಪಲ್ಟಿಯಾಗಿ ರಸ್ತೆಯಿಂದಾಚೆ ಹೊಲಕ್ಕೆ ಬಿದ್ದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ- ಘಟನೆ ಸಂಬಂಧ ಮಾಹಿತಿ ಹಂಚಿಕೊಂಡಿರುವ ದಸುಯಾದ ಪೊಲೀಸ್ ಉಪ ಅಧೀಕ್ಷಕ ಜತೀಂದರ್ ಸಿಂಗ್, ಈ ಘಟನೆಯಲ್ಲಿ ಸಣ್ಣ-ಪುಟ್ಟ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. 26 ವರ್ಷದ ಪುರುಷ ಮತ್ತು 55 ವರ್ಷದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಮೃತಸರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_36.txt b/zeenewskannada/data1_url7_1_to_200_36.txt new file mode 100644 index 0000000000000000000000000000000000000000..f5d0420a823ad39b12ed951bc2a11b3d39a5cad7 --- /dev/null +++ b/zeenewskannada/data1_url7_1_to_200_36.txt @@ -0,0 +1 @@ +: ಅನುಮಾನದ ಸುಳಿಯಲ್ಲಿ ಮಾಧಬಿ ಪುರಿ ಬುಚ್‌ನ ಬ್ಲಾಕ್‌ಸ್ಟೋನ್ ಸಂಪರ್ಕ..! ಹಿಂಡೆನ್‌ಬರ್ಗ್ ವರದಿಯು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮೇಲೆ 'ಅದಾನಿ ಹಣದ ಹಗರಣದಲ್ಲಿ ಬಳಸಲಾದ ಅಸ್ಪಷ್ಟ ಕಡಲಾಚೆಯ ನಿಧಿಗಳೆರಡರಲ್ಲೂ ಪಾಲನ್ನು ಹೊಂದಿರುವ ಆರೋಪಗಳನ್ನು ಮಾಡಿದೆ.ಆದಾಗ್ಯೂ, ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಆರೋಪಗಳನ್ನು ಬುಚ್ ನಿರಾಕರಿಸಿದ್ದಾರೆ. ಆದರೆ ಇತರ ಕಂಪನಿಗಳೊಂದಿಗೆ ಅವರ ಒಡನಾಟದ ಬಗ್ಗೆ ಇನ್ನೂ ಹಲವು ಅನುಮಾನುಗಳು ಮೂಡಿವೆ. ಕಳೆದ ವರ್ಷ ಜನವರಿಯಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಗ್ರೂಪ್‌ನಲ್ಲಿ ಹೂಡಿಕೆ,ಶೇರುಗಳ ತಿರುಚುವಿಕೆ ಹಾಗೂ ರಹಸ್ಯ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವ ವಿಚಾರವಾಗಿ ವರದಿಯನ್ನು ನೀಡಿದ್ದರಿಂದಾಗಿ ಭಾರತೀಯ ಶೇರು ಮಾರುಕಟ್ಟೆಯನ್ನೇ ತಲ್ಲಣಗೊಳಿಸುವಂತೆ ಮಾಡಿದೆ. ಇದರಿಂದಾಗಿ ಅದಾನಿ ಶೇರುಗಳು ಪಾತಾಳಕ್ಕೆ ಕುಸಿದಿವೆ. ಈಗ ಅದು ಮತ್ತೊಂದು ವರದಿಯನ್ನು ನೀಡಿದ್ದು, ಇದರಲ್ಲಿ ಪ್ರಮುಖವಾಗಿ ಸೆಬಿ ವಿಚಾರವಾಗಿ ಹಲವು ಮಹತ್ವದ ವಿಷಯಗಳನ್ನು ಅದು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.ಇತ್ತೀಚಿಗಿನ ವರದಿಯಲ್ಲಿ ಸೆಬಿ ಅಧ್ಯಕ್ಷರಾದ ಮಾಧಬಿ ಪುರಿ ಬುಚ್ ಅವರ ಮೇಲೆ ನೇರ ವಾಗ್ದಾಳಿ ನಡೆಸಿದ್ದು, ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಸೆಬಿ ಕಣ್ಣು ಮುಚ್ಚಿ ಕುಳಿತಿದೆ ಎಂದು ಅದು ಆರೋಪಿಸಿದೆ. ಇದನ್ನೂ ಓದಿ: ಸೆಬಿ ಮುಖ್ಯಸ್ಥರನ್ನು ಪ್ರಶ್ನಿಸಿದ ಹಿಂಡೆನ್‌ಬರ್ಗ್ ವರದಿ: ಹಿಂಡೆನ್‌ಬರ್ಗ್ ವರದಿಯು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮೇಲೆ 'ಅದಾನಿ ಹಣದ ಹಗರಣದಲ್ಲಿ ಬಳಸಲಾದ ಅಸ್ಪಷ್ಟ ಕಡಲಾಚೆಯ ನಿಧಿಗಳೆರಡರಲ್ಲೂ ಪಾಲನ್ನು ಹೊಂದಿರುವ ಆರೋಪಗಳನ್ನು ಮಾಡಿದೆ.ಆದಾಗ್ಯೂ, ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಆರೋಪಗಳನ್ನು ಬುಚ್ ನಿರಾಕರಿಸಿದ್ದಾರೆ. ಆದರೆ ಇತರ ಕಂಪನಿಗಳೊಂದಿಗೆ ಅವರ ಒಡನಾಟದ ಬಗ್ಗೆ ಇನ್ನೂ ಹಲವು ಅನುಮಾನುಗಳು ಮೂಡಿವೆ. ಹಿಂಡೆನ್‌ಬರ್ಗ್‌ನ ಇತ್ತೀಚಿನ ವರದಿಯು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್‌ಗಳ ಕಲ್ಪನೆಯನ್ನು ಆಕರ್ಷಕ ಹೂಡಿಕೆ ವರ್ಗವಾಗಿ ಪ್ರೋತ್ಸಾಹಿಸುವ ಮಾಧಬಿ ಪುರಿ ಬುಚ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಆಕೆಯ ಪತಿ ಧವಲ್ ಬುಚ್ ಪ್ರಸ್ತುತ ಬ್ಲ್ಯಾಕ್‌ಸ್ಟೋನ್ ಇಂಕ್‌ಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅಚ್ಚರಿ ಎಂದರೆ ಈ ಕಂಪನಿಯು ಭಾರತದಲ್ಲಿ ಪಟ್ಟಿ ಮಾಡಲಾದ ಅರ್ಧದಷ್ಟು ಆರ್‌ಇಐಟಿ () ಗಳನ್ನು ಪ್ರಾಯೋಜಿಸುತ್ತದೆ. ಯುಎಸ್ ಮೂಲದ ಖಾಸಗಿ ಇಕ್ವಿಟಿ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್‌ನೊಂದಿಗೆ ಸೆಬಿ ಮುಖ್ಯಸ್ಥೆ ಮಾಧಬಿ ಪುಚ್ ಅವರ ನಿಕಟ ಸಂಪರ್ಕಗಳು ಆಸಕ್ತಿಯ ಸಂಭಾವ್ಯ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಎಂದು ದಿ ಮಾರ್ನಿಂಗ್ ಕಾಂಟೆಕ್ಸ್ಟ್ ವರದಿ ಮಾಡಿದೆ.ಬ್ಲ್ಯಾಕ್‌ಸ್ಟೋನ್ ಭಾರತದಲ್ಲಿ ಹೆಚ್ಚು ಹೂಡಿಕೆಮಾಡಿರುವ ಸಂಸ್ಥೆಯಾಗಿದ್ದು.ಇದು ಭಾರತದ ಅನೇಕ ಕಂಪನಿಗಳ ಪ್ರವರ್ತಕನಾಗಿ ಕಾರ್ಯ ನಿರ್ವಹಿಸಿದೆ.ಬುಚ್ ಅವರು ಬ್ಲ್ಯಾಕ್‌ಸ್ಟೋನ್ ವಿಷಯಗಳಿಂದ ಹಿಂದೆ ಸರಿದಿರುವುದು ಭಾರತದಲ್ಲಿ ಅವರು ಹೊಂದಿರುವ ಹೂಡಿಕೆಯ ಮೊತ್ತವನ್ನು ನೀಡಿದರೆ ಸಾಕಾಗುವುದಿಲ್ಲ ಎಂದು ದಿ ಮಾರ್ನಿಂಗ್ ಕಾಂಟೆಕ್ಸ್ಟ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಹಿಂಡೆನ್‌ಬರ್ಗ್ ವರದಿ: ಭಾರತೀಯ ಕಂಪನಿಗಳಲ್ಲಿ ಮಹತ್ವದ ಪಾಲನ್ನು ಹೊಂದಿರುವ ಬ್ಲಾಕ್‌ಸ್ಟೋನ್ ಬಂಡವಾಳ ಮಾರುಕಟ್ಟೆಯ ಒಳಗಿನವರು ಮಾಧಬಿ ಪುರಿ ಬುಚ್ ಅವರ ಆಸಕ್ತಿಯ ಸಂಭಾವ್ಯ ಸಂಘರ್ಷದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ, ಅವರ ಅಂತರ್ಸಂಪರ್ಕಿತ ನೆಟ್‌ವರ್ಕ್‌ನಿಂದಾಗಿ ನಿಯಂತ್ರಕರಾಗಿ ಅವರು ವಹಿಸಿರುವ ಪಾತ್ರ ಆತಂಕಕಾರಿಯಾಗಿದೆ. ಬ್ಲ್ಯಾಕ್‌ಸ್ಟೋನ್‌ಗೆ ಸಂಬಂಧಿಸಿದ ವಿಷಯಗಳಿಂದ ಬುಚ್ ತನ್ನ ಬೇರ್ಪಡುವಿಕೆಯನ್ನು ಪ್ರತಿಪಾದಿಸಿದ್ದರೂ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ , ಆಧಾರ್ ಹೌಸಿಂಗ್ ಫೈನಾನ್ಸ್, ಎಎಸ್‌ಕೆ ಹೂಡಿಕೆ ವ್ಯವಸ್ಥಾಪಕರು, ಕೇರ್ ಆಸ್ಪತ್ರೆಗಳು ಮತ್ತು ಎಂಫಾಸಿಸ್‌ನಂತಹ ಅನೇಕ ಪ್ರಮುಖ ಸಂಸ್ಥೆಗಳಲ್ಲಿ ಬ್ಲಾಕ್‌ಸ್ಟೋನ್ ಗಮನಾರ್ಹ ಷೇರುಗಳನ್ನು ಹೊಂದಿದೆ.ಸಂಸ್ಥೆಯ ಅಂಗಸಂಸ್ಥೆಗಳ ಈ ಸ್ವಾಧೀನಗಳನ್ನು ದಿ ಮಾರ್ನಿಂಗ್ ಕಾಂಟೆಕ್ಸ್ಟ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದೀಗ, ಬ್ಲಾಕ್‌ಸ್ಟೋನ್ ಪಾಲನ್ನು ಹೊಂದಿರುವ ಸಂಸ್ಥೆಗಳಿಗೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳದಿರಲು ಬುಚ್ ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.ಬ್ಲ್ಯಾಕ್‌ಸ್ಟೋನ್-ಸಂಬಂಧಿತ ಕಂಪನಿಗಳು ಆಕೆಯ ಮರುಪಾವತಿಗಳ ಪಟ್ಟಿಯಲ್ಲಿ ಎಷ್ಟು ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದು ಅನಿಶ್ಚಿತವಾಗಿದೆ.ಈ ಸಮಯದಲ್ಲಿ, ಸೆಬಿ ಮತ್ತು ಅದರ ಮುಖ್ಯಸ್ಥರಾಗಿರುವ ಬುಚ್ ಈ ಪಟ್ಟಿಯನ್ನು ಸಾಮಾನ್ಯ ಜನರಿಗೆ ತಿಳಿಸಲು ಬಿಡಲಿಲ್ಲ.ಕಳೆದ ವರ್ಷ ಫೆಬ್ರವರಿಯಲ್ಲಿ, ಬ್ಲಾಕ್‌ಸ್ಟೋನ್‌ನಿಂದ ನಿಯಂತ್ರಿಸಲ್ಪಡುವ ಕಂಪನಿಯಾದ ಆಧಾರ್ ಹೌಸಿಂಗ್ ಫೈನಾನ್ಸ್‌ನ ಐಪಿಓ ಗೆ ಸೆಬಿ ಅನುಮತಿ ನೀಡಿತು.ಇದು ಬುಚ್ ಅವರ ನಾಯಕತ್ವದ ಅಡಿಯಲ್ಲಿ ನಡೆದಿದೆ ಎನ್ನಲಾಗಿದೆ. ಹಿಂಡೆನ್‌ಬರ್ಗ್ ವರದಿ: ಬ್ಲ್ಯಾಕ್‌ಸ್ಟೋನ್‌ನಲ್ಲಿ ಧವಲ್ ಬುಚ್‌ ಎಂಟ್ರಿ 2019 ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಬ್ಲಾಕ್‌ಸ್ಟೋನ್ ಅದರ ಅಂಗಸಂಸ್ಥೆಯಾದ ಮೂಲಕ, ನಲ್ಲಿ 75% ರಷ್ಟು ಬಹುಪಾಲು ಪಾಲನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಈಗ ಅದಕ್ಕೆ ಎಂದು ಮರುನಾಮಕರಣ ಮಾಡಲಾಗಿದೆ.ಜುಲೈ 2019 ರಲ್ಲಿ ಗಮನಾರ್ಹ ಸ್ವಾಧೀನಪಡಿಸಿಕೊಳ್ಳುವಿಕೆ ನಡೆದಿದೆ.2019 ರಲ್ಲಿ ಸೆಬಿ ಮುಖ್ಯಸ್ಥರ ಪತಿ ಧವಲ್ ಬುಚ್ ಅವರು ಹಿರಿಯ ಸಲಹೆಗಾರರಾಗಿ ಬ್ಲಾಕ್‌ಸ್ಟೋನ್‌ಗೆ ಸೇರಿದರು. ಬ್ಲಾಕ್‌ಸ್ಟೋನ್ ಪಾಲನ್ನು (75% ರಲ್ಲಿ 51%) ಏಪ್ರಿಲ್ 2019 ರಲ್ಲಿ ಅಶೋಕ್ ಗೋಯೆಲ್ ಟ್ರಸ್ಟ್‌ನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.ಅತುಲ್ ಗೋಯೆಲ್ ಅಶೋಕ್ ಗೋಯೆಲ್ ಟ್ರಸ್ಟ್‌ನ ನಾಯಕತ್ವ ಸಲಹಾ ಮಂಡಳಿಯ ಭಾಗವಾಗಿದ್ದಾರೆ.ಟ್ರಸ್ಟ್ ಇಪಿಎಲ್ ನಲ್ಲಿ ಗಮನಾರ್ಹವಾದ 7.6% ಪಾಲನ್ನು ಹೊಂದಿದೆ, ಆದರೆ ಈಗ ಅದನ್ನು ಸಾರ್ವಜನಿಕ ಷೇರುದಾರ ಎಂದು ವರ್ಗೀಕರಿಸಲಾಗಿದೆ.27 ಆಗಸ್ಟ್ 2021 ರಂದು ಮಾಧಬಿ ಪುರಿ ಬುಚ್ ಅವರು ಸೆಬಿಯ ಸಂಪೂರ್ಣ-ಸಮಯದ ಸದಸ್ಯರಾಗಿ ಅತುಲ್ ಗೋಯೆಲ್ ಮತ್ತು ಅವರ ಕಂಪನಿಯಾದ ಇ-ಸಿಟಿ ಹೈಟೆಕ್ ಪ್ರಾಜೆಕ್ಟ್‌ಗಳ ವಿರುದ್ಧ ಆಂತರಿಕ ವ್ಯಾಪಾರದ ಪ್ರಕರಣವನ್ನು ವಿಲೇವಾರಿ ಮಾಡಿದರು ಎಂದು ”ದಿ ಮಾರ್ನಿಂಗ್ ಕಾಂಟೆಕ್ಸ್ಟ್ ತನ್ನ ವರದಿಯಲ್ಲಿ ಉಲ್ಲ್ಕೆಖಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_37.txt b/zeenewskannada/data1_url7_1_to_200_37.txt new file mode 100644 index 0000000000000000000000000000000000000000..6f9f3b1343ee06c6c596781bb86c844e44d9b574 --- /dev/null +++ b/zeenewskannada/data1_url7_1_to_200_37.txt @@ -0,0 +1 @@ +- : ಭಾರತೀಯ ಹೂಡಿಕೆದಾರರು ಬಿಕ್ಕಟ್ಟಿನ ಸಂದರ್ಭಗಳಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ? ಅದಾನಿ ಸಮೂಹದ ಕುರಿತಾಗಿ ಹಿಂಡೆನ್‌ಬರ್ಗ್ ರಿಸರ್ಚ್ ನೀಡಿರುವ ವರದಿ ಕೋಲಾಹಲ ಎಬ್ಬಿಸಿರುವ ನಡುವೆಯೇ ಅರ್ಥಶಾಸ್ತ್ರಜ್ಞ ಪ್ರೊ.ವಿಕಾಸ್ ಸಿಂಗ್ ಅವರು ಭವಿಷ್ಯದ ಬಿಕ್ಕಟ್ಟುಗಳಿಂದ ಸಣ್ಣ ಹೂಡಿಕೆದಾರರನ್ನು ರಕ್ಷಿಸಲು ಹಲವು ಮಾರ್ಗೋಪಾಯಗಳನ್ನು ಇಲ್ಲಿ ವಿವರಿಸಿದ್ದಾರೆ. ಇತ್ತೀಚೆಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದ್ದು, ಇದಕ್ಕೆ ಪೂರಕ ಎನ್ನುವಂತೆ ಈಗ ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆ ಬಹಿರಂಗಪಡಿಸಿರುವ ವರದಿಯಲ್ಲಿ ಅದಾನಿ ಗ್ರೂಪ್ ಹಾಗೂ ಭಾರತೀಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿರುವುದು ಶೇರು ಮಾರುಕಟ್ಟೆಯಲ್ಲಿ ಹೊಸ ಬಿರುಗಾಳಿಯನ್ನು ಎಬ್ಬಿಸಿದೆ. ಸೆಬಿಯ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಾಗೂ ಅವರ ಪತಿ ಧವಲ್ ಬುಚ್ ಅವರು ಅದಾನಿ ಸಮೂಹದ ಜೊತೆಗೆ ನಂಟು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್‌ ಆರೋಪಿಸಿದೆ.ಈ ಆರೋಪಗಳನ್ನು ಅವರು ಅಲ್ಲಗಳೆದರೂ ಕೂಡ ಇದು ಈಗ ಶೇರು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬಿರಿದೆ.ಆಗಸ್ಟ್ 12 ರ ಬೆಳಿಗ್ಗೆ, ಅದಾನಿ ಗ್ರೂಪ್‌ನ ಷೇರುಗಳು ಶೇ 7% ರಷ್ಟು ಕುಸಿದಿವೆ.ದಿನದ ಅಂತ್ಯದ ವೇಳೆಗೆ ಷೇರುಗಳು ಸಣ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದರು ಸಹ ಇದು ಹೂಡಿಕೆದಾರರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲವಾಗಿವೆ.ಇದರಿಂದಾಗಿ 530 ಬಿಲಿಯನ್ ರೂ.ಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ. ಇದನ್ನು ವಿಸ್ತೃತವಾಗಿ ನೋಡಿದಾಗ ಅದಾನಿ ಗ್ರೂಪ್ ನ 10 ಶೇರುಗಳಿಗೆ 16.7 ಟ್ರಿಲಿಯನ್ ಅಥವಾ ಸುಮಾರು $198.89 ಬಿಲಿಯನ್ ನಷ್ಟು ನಷ್ಟವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಅದಾನಿ ಸಮೂಹದ ಕುರಿತಾಗಿ ಹಿಂಡೆನ್‌ಬರ್ಗ್ ರಿಸರ್ಚ್ ನೀಡಿರುವ ವರದಿ ಕೋಲಾಹಲ ಎಬ್ಬಿಸಿರುವ ನಡುವೆಯೇ ಅರ್ಥಶಾಸ್ತ್ರಜ್ಞ ಪ್ರೊ.ವಿಕಾಸ್ ಸಿಂಗ್ ಅವರು ಭವಿಷ್ಯದ ಬಿಕ್ಕಟ್ಟುಗಳಿಂದ ಸಣ್ಣ ಹೂಡಿಕೆದಾರರನ್ನು ರಕ್ಷಿಸಲು ಹಲವು ಮಾರ್ಗೋಪಾಯಗಳನ್ನು ಇಲ್ಲಿ ವಿವರಿಸಿದ್ದಾರೆ. ಪೂರ್ವಭಾವಿ ಎಚ್ಚರಿಕೆ ವ್ಯವಸ್ಥೆ:ಮಾರುಕಟ್ಟೆಯಲ್ಲಿನ ಅಕ್ರಮಗಳನ್ನು ಗುರುತಿಸುವ ನಿಟ್ಟಿನಲ್ಲಿ ಪೂರ್ವಭಾವಿ ವಿಚಾರಣೆ ವರ್ಧಿತ ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು:ಪಟ್ಟಿಮಾಡಿದ ಕಂಪನಿಗಳಿಂದ ಹೆಚ್ಚು ವಿವರವಾದ ಮತ್ತು ಪಾರದರ್ಶಕ ಹಣಕಾಸು ವರದಿಯನ್ನು ಕಡ್ಡಾಯಗೊಳಿಸುವುದು. ಸ್ವತಂತ್ರ ಲೆಕ್ಕ ಪರಿಶೀಲನೆ:ಲೆಕ್ಕಪರಿಶೋಧಕರ ಪಾತ್ರವನ್ನು ಬಲಪಡಿಸುವುದು ಮತ್ತು ದುಷ್ಕೃತ್ಯಕ್ಕಾಗಿ ಕಠಿಣ ದಂಡವನ್ನು ವಿಧಿಸುವುದು. ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ:ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೂಡಿಕೆದಾರರಿಗೆ ಆರ್ಥಿಕ ಸಾಕ್ಷರತೆಯೊಂದಿಗೆ ಅಧಿಕಾರ ನೀಡುವುದು. ಹೂಡಿಕೆದಾರರ ಪರಿಹಾರ ನಿಧಿಗಳು:ವಂಚನೆ ಅಥವಾ ಮಾರುಕಟ್ಟೆ ಕುಶಲತೆಯ ಪ್ರಕರಣಗಳಲ್ಲಿ ಹೂಡಿಕೆದಾರರನ್ನು ಸರಿದೂಗಿಸಲು ಕಾರ್ಯವಿಧಾನವನ್ನು ಸ್ಥಾಪಿಸುವುದು ಬಲವರ್ಧಿತ ನಿಯಂತ್ರಕ ಅಧಿಕಾರಗಳು:ಮಾರುಕಟ್ಟೆಯ ದುಷ್ಕೃತ್ಯವನ್ನು ತನಿಖೆ ಮಾಡಲು ಮತ್ತು ದಂಡ ವಿಧಿಸಲು ನಿಯಂತ್ರಕ ಸಂಸ್ಥೆಗಳಿಗೆ ವ್ಯಾಪಕ ಅಧಿಕಾರವನ್ನು ನೀಡುವುದು. ಮಾರುಕಟ್ಟೆ ನಿರ್ವಹಣಾ ವ್ಯವಸ್ಥೆ :ಹೂಡಿಕೆದಾರರ ಭೀತಿಯನ್ನು ಕಡಿಮೆ ಮಾಡಲು ಮಾರುಕಟ್ಟೆ ಬಿಕ್ಕಟ್ಟುಗಳನ್ನು ನಿಭಾಯಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು. ಸೆಬಿ ಅಧ್ಯಕ್ಷರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ: ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ವಿರುದ್ಧದ ಆರೋಪವನ್ನು ಕಾಂಗ್ರೆಸ್ ಉಲ್ಲೇಖಿಸಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಮುಖ್ಯಸ್ಥರಾಗಿ ಅವರ ಮುಂದುವರಿಕೆ ಸಮರ್ಥನೀಯವಲ್ಲ ಎಂದು ಹೇಳಿದೆ.ಬಚ್ ಅವರು ರಾಜೀನಾಮೆ ನೀಡಬೇಕು ಮತ್ತು ಅದಾನಿ ಮೆಗಾ ಹಗರಣದ ಕುರಿತು ಸಂಪೂರ್ಣ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಅವರು ದಿ ಮಾರ್ನಿಂಗ್ ಕಾಂಟೆಕ್ಸ್ಟ್‌ನ ಲೇಖನವನ್ನು ಉಲ್ಲೇಖಿಸಿ ಇದು ಬುಚ್ ಅವರ ಹಿತಾಸಕ್ತಿ ಸಂಘರ್ಷಗಳ ಸಮಸ್ಯೆಗಳನ್ನು ಎತ್ತುತ್ತದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_38.txt b/zeenewskannada/data1_url7_1_to_200_38.txt new file mode 100644 index 0000000000000000000000000000000000000000..34319bc2a9483da1818b11d4d6987db6c0ee1653 --- /dev/null +++ b/zeenewskannada/data1_url7_1_to_200_38.txt @@ -0,0 +1 @@ +: ನಳಂದ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸೋಂಕಿನ ವಿರುದ್ಧ ಹೋರಾಡುವ ರಕ್ತದ ಘಟಕವನ್ನು ಹೆಸರಿಸಿ? ಉತ್ತರ: (ಬಿಳಿ ರಕ್ತ ಕಣಗಳು) ಪ್ರಶ್ನೆ 2:ಚೌರಿ ಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 3:ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ () ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ನೈರೋಬಿ, ಕೀನ್ಯಾ ಪ್ರಶ್ನೆ 4:ಹೆಮಿಸ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ 5:ಭಗತ್ ಸಿಂಗ್‌ರನ್ನು ಯಾವಾಗ ಗಲ್ಲಿಗೇರಿಸಲಾಯಿತು? ಉತ್ತರ: 23 ಮಾರ್ಚ್ 1931 ಇದನ್ನೂ ಓದಿ: ಪ್ರಶ್ನೆ 6:ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಪ್ರಶ್ನೆ 7:ನಳಂದ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು? ಉತ್ತರ: ಭಕ್ತಿಯಾರ್ ಖಿಲ್ಜಿ 1193ರಲ್ಲಿ ಪ್ರಶ್ನೆ 8:ವಿದ್ಯುತ್ ಬಲ್ಬ್‌ನಲ್ಲಿ ಯಾವ ಅನಿಲ ತುಂಬಿರುತ್ತದೆ? ಉತ್ತರ: ನೈಟ್ರೋಜನ್ ಪ್ರಶ್ನೆ 9:ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಪ್ರತಿ ವರ್ಷ ಮಾರ್ಚ್ 8ರಂದು ಪ್ರಶ್ನೆ 10:ಭಾರತದ ಮೊದಲ ದೇಶೀಯ ಪತ್ರಿಕೆ ಯಾವುದು? ಉತ್ತರ: ಸಮಾಚಾರ ದರ್ಪಣ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_39.txt b/zeenewskannada/data1_url7_1_to_200_39.txt new file mode 100644 index 0000000000000000000000000000000000000000..b33bce7018584812b8ce764e8714ed5445bd6891 --- /dev/null +++ b/zeenewskannada/data1_url7_1_to_200_39.txt @@ -0,0 +1 @@ +ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ: ಈ ದಿನದೊಳಗೆ ಅರ್ಜಿ ಸಲ್ಲಿಸಿರಿ : ಹೊಲಿಗೆ ಯಂತ್ರ ಖರೀದಿಸಿದ ನಂತರ ಕೇಂದ್ರವು 1 ಲಕ್ಷ ರೂ.ಗಳ ಸಾಲ ನೀಡುತ್ತದೆ. ಈ ಸಾಲವನ್ನು 18 ತಿಂಗಳಲ್ಲಿ ಮರುಪಾವತಿ ಮಾಡಬಹುದು. ಸಾಲ ಮರುಪಾವತಿ ಮಾಡಿದ ನಂತರ ನೀವು ಇನ್ನೂ ಎರಡು ಲಕ್ಷದವರೆಗೆ ಸಾಲ ಪಡೆಯಬಹುದು. :ಕೇಂದ್ರದಲ್ಲಿ 3ನೇ ಬಾರಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವುದರೊಂದಿಗೆ ಅನೇಕ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುತ್ತಿದೆ. ಈ ಪೈಕಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ಕೂಡ ಇದೆ. ಕೇಂದ್ರ ಸರ್ಕಾರವು ವಿವಿಧ ರೀತಿಯ ವೃತ್ತಿಗಳಿಗೆ ಸಂಬಂಧಿಸಿದ ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಒದಗಿಸುತ್ತದೆ. ಮಹಿಳಾ ಸಬಲೀಕರಣದ ಉದ್ದೇಶದಿಂದ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಗುತ್ತಿದೆ. ವು ʼಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆʼ ಎಂಬ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿ ಹೊಲಿಗೆ ಯಂತ್ರವನ್ನು ಖರೀದಿಸಲು ಒಬ್ಬ ಮಹಿಳೆಗೆ 15,000 ರೂ.ಗಳನ್ನು ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೆ ಸರ್ಕಾರವು ಒಂದು ವಾರದ ಡಿಜಿಟಲ್ ತರಬೇತಿಯನ್ನು ಸಹ ಒದಗಿಸುತ್ತದೆ. ಈ ಸಮಯದಲ್ಲಿ ತರಬೇತಿಗೆ ಹಾಜರಾದ ಮಹಿಳೆಯರಿಗೆ ದಿನಕ್ಕೆ 500 ರೂ. ಪಾವತಿಸಲಾಗುತ್ತದೆ. ಇದನ್ನೂ ಓದಿ: ಹೊಲಿಗೆ ಯಂತ್ರ ಖರೀದಿಸಿದ ನಂತರ ಕೇಂದ್ರವು 1 ಲಕ್ಷ ರೂ.ಗಳ ಸಾಲ ನೀಡುತ್ತದೆ. ಈ ಸಾಲವನ್ನು 18 ತಿಂಗಳಲ್ಲಿ ಮರುಪಾವತಿ ಮಾಡಬಹುದು. ಸಾಲ ಮರುಪಾವತಿ ಮಾಡಿದ ನಂತರ ನೀವು ಇನ್ನೂ ಎರಡು ಲಕ್ಷದವರೆಗೆ ಸಾಲ ಪಡೆಯಬಹುದು. ಇದನ್ನು 30 ತಿಂಗಳಲ್ಲಿ ಪಾವತಿಸಬೇಕು. ಅಂಗಡಿ ತೆರೆಯಲು ಹೊಲಿಗೆ ವಸ್ತುಗಳನ್ನು ಖರೀದಿಸುವವರಿಗೆ ಕೇಂದ್ರ ಸರ್ಕಾರ ಈ ಸಾಲವನ್ನು ನೀಡುತ್ತಿದೆ. ಈ ಸಾಲಗಳ ಮೇಲಿನ ಬಡ್ಡಿ ತುಂಬಾ ಕಡಿಮೆ ಇರುತ್ತದೆ. ಇದಲ್ಲದೆ ಕೇಂದ್ರವು ಸಾಲಕ್ಕೆ ಅನ್ವಯವಾಗುವ ಕ್ರೆಡಿಟ್ ಗ್ಯಾರಂಟಿ ಶುಲ್ಕಗಳನ್ನು ಪಾವತಿಸುತ್ತದೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಲಾಭವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ತಿಳಿಯಿರಿ. ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಹತೆ:ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು. ಈಗಾಗಲೇ ಹೊಲಿಗೆ ಮಾಡುತ್ತಿರುವವರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ʼಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆʼ ಅಡಿ ಟೈಲರ್ ಆಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಯು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಇದನ್ನೂ ಓದಿ: ಯೋಜನೆಗೆ ಅಗತ್ಯವಿರುವ ದಾಖಲೆಗಳು:ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್, ವಿಳಾಸ ಪುರಾವೆ, ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ, ಪಾಸ್‌ಪೋರ್ಟ್‌ ಗಾತ್ರದ ಫೋಟೋ, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಪಾಸ್‌ಬುಕ್‌ ಹೊಂದಿರಬೇಕು. ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?:ಮೊದಲನೆಯದಾಗಿ .. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಆನ್‌ಲೈನ್‌ನಲ್ಲಿ ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ನೀವು ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿಯನ್ನು ಪಡೆಯುತ್ತೀರಿ. ಆ ರಸೀದಿಯನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. ನಂತರ ಕೇಂದ್ರವು ಕೆಲವೇ ದಿನಗಳಲ್ಲಿ ನಿಮ್ಮಗೆ ಹಣವನ್ನು ಜಮಾ ಮಾಡುತ್ತದೆ. ಇದರಿಂದ ನೀವು ಹೊಲಿಗೆ ಯಂತ್ರವನ್ನು ಖರೀದಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ. ಹೀಗಾಗಿ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_4.txt b/zeenewskannada/data1_url7_1_to_200_4.txt new file mode 100644 index 0000000000000000000000000000000000000000..1fdf8d85d2dbd3c1dc09926e8a62b653e9eb908b --- /dev/null +++ b/zeenewskannada/data1_url7_1_to_200_4.txt @@ -0,0 +1 @@ +: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಚೌರಿ ಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 2:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಇಂಗ್ಲಿಷ್ ಅಧ್ಯಕ್ಷ ಯಾರು? ಉತ್ತರ: ಜಾರ್ಜ್ ಯೂಲ್ ಪ್ರಶ್ನೆ 3:ನಳಂದ ವಿಶ್ವವಿದ್ಯಾಲಯವನ್ನು ನಾಶಪಡಿಸಿದವರು ಯಾರು? ಉತ್ತರ: ಭಕ್ತಿಯಾರ್ ಖಿಲ್ಜಿ ಪ್ರಶ್ನೆ 4:ಅರುಂಧತಿ ರಾಯ್ ಯಾವ ವರ್ಷದಲ್ಲಿ ಬೂಕರ್ ಪ್ರಶಸ್ತಿಯನ್ನು ಗೆದ್ದರು? ಉತ್ತರ: "ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್" ಕೃತಿಗೆ 1997ರಲ್ಲಿ ಬೂಕರ್‌ ಪ್ರಶಸ್ತಿ ಗೆದ್ದರು ಪ್ರಶ್ನೆ 5:ಚಂದ್ರನ ಮೇಲಿನ ವಸ್ತುವಿನ ತೂಕ ಮತ್ತು ಭೂಮಿಯ ಮೇಲಿನ ವಸ್ತುವಿನ ತೂಕದ ನಡುವಿನ ಸಂಬಂಧವೇನು? ಉತ್ತರ: ಚಂದ್ರನು ಭೂಮಿಯ ತೂಕದ ಆರನೇ ಒಂದು ಭಾಗದಷ್ಟು ತೂಗುತ್ತಾನೆ ಇದನ್ನೂ ಓದಿ: ಪ್ರಶ್ನೆ 6:ವಿದ್ಯುತ್ ಬಲ್ಬ್‌ನಲ್ಲಿ ಯಾವ ಅನಿಲ ತುಂಬಿರುತ್ತದೆ? ಉತ್ತರ: ನೈಟ್ರೋಜನ್ ಅನಿಲ ಪ್ರಶ್ನೆ 7:ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಪ್ರತಿ ವರ್ಷ ಮಾರ್ಚ್ 8ರಂದು ಪ್ರಶ್ನೆ 8:ಭಾರತದ ಮೊದಲ ದೇಶೀಯ ಪತ್ರಿಕೆ ಯಾವುದು? ಉತ್ತರ: ಸಮಾಚಾರ ದರ್ಪಣ ಪ್ರಶ್ನೆ 9:ಭಾರತದ ಅತಿದೊಡ್ಡ ಜಲಪಾತ ಯಾವುದು? ಉತ್ತರ: ಕುಂಚಿಕಲ್ ಜಲಪಾತ ಪ್ರಶ್ನೆ 10:ಭಾರತದ ಅತಿದೊಡ್ಡ ನದಿ ಜಲಾನಯನ ಪ್ರದೇಶ ಯಾವುದು? ಉತ್ತರ: ಗಂಗಾ ಜಲಾನಯನ ಪ್ರದೇಶ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_40.txt b/zeenewskannada/data1_url7_1_to_200_40.txt new file mode 100644 index 0000000000000000000000000000000000000000..f93572a8bdee0e11899e7c938e052a56fc8f1665 --- /dev/null +++ b/zeenewskannada/data1_url7_1_to_200_40.txt @@ -0,0 +1 @@ +: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯುರೋಪ್‌ನಿಂದ ಭಾರತಕ್ಕೆ ಮೊದಲ ನೌಕಾಯಾನ ಮಾಡಿದವರು ಯಾರು? ಉತ್ತರ: ವಾಸ್ಕೋ ಡ ಗಾಮಾ ಪ್ರಶ್ನೆ 2:ಭಾರತದ "ಉಕ್ಕಿನ ಮನುಷ್ಯ" ಎಂದು ಯಾರು ಕರೆಯುತ್ತಾರೆ? ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಶ್ನೆ 3:ಭಾರತದಲ್ಲಿ ಯಾವ ಹಬ್ಬವನ್ನು ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ? ಉತ್ತರ: ಹೋಳಿ ಹಬ್ಬ ಪ್ರಶ್ನೆ 4:ಯಾವ ರಾಜ್ಯವನ್ನು ಭಾರತದ "ಹಣ್ಣಿನ ಬಟ್ಟಲು" ಎಂದೂ ಕರೆಯುತ್ತಾರೆ? ಉತ್ತರ: ಹಿಮಾಚಲ ಪ್ರದೇಶ ಪ್ರಶ್ನೆ 5:ಯಾವ ರಾಜ್ಯವನ್ನು "ಉದಯಿಸುವ ಸೂರ್ಯನ ಭೂಮಿ" ಎಂದೂ ಕರೆಯುತ್ತಾರೆ? ಉತ್ತರ: ಅರುಣಾಚಲ ಪ್ರದೇಶ ಇದನ್ನೂ ಓದಿ: ಪ್ರಶ್ನೆ 6: ಭಾರತದ ಯಾವ ರಾಜ್ಯವು ಚಿಕ್ಕ ಕರಾವಳಿಯನ್ನು ಹೊಂದಿದೆ? ಉತ್ತರ: ಗೋವಾ ಪ್ರಶ್ನೆ 7:ಭಾರತದ ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಯಾವುದು? ಉತ್ತರ: ಆನೆ ಪ್ರಶ್ನೆ 8:ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ? ಉತ್ತರ: ಗುಜರಾತ್ ಪ್ರಶ್ನೆ 9:ಭಾರತದ ಯಾವ ರಾಜ್ಯವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 10:ಭಾರತದಲ್ಲಿ ಎಷ್ಟು ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳಿವೆ..? ಉತ್ತರ: 28 ರಾಜ್ಯಗಳು & 8 ಕೇಂದ್ರಾಡಳಿತ ಪ್ರದೇಶಗಳಿವೆ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_41.txt b/zeenewskannada/data1_url7_1_to_200_41.txt new file mode 100644 index 0000000000000000000000000000000000000000..be171fe1b4e03545e60f48740c74db9d47cf3a98 --- /dev/null +++ b/zeenewskannada/data1_url7_1_to_200_41.txt @@ -0,0 +1 @@ +ಅಪ್ಪಿತಪ್ಪಿಯೂ ರೈಲ್ವೇ ನಿಲ್ದಾಣದಲ್ಲಿ ಈ 5 ಕೆಲಸಗಳನ್ನು ಮಾಡಬೇಡಿ...! ರೈಲುಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ನಿಲ್ದಾಣಗಳಲ್ಲಿ ಬೀಡಿ ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರಾದರೂ ಹೀಗೆ ಮಾಡಿ ಸಿಕ್ಕಿಬಿದ್ದರೆ, ಅವರಿಗೆ ದಂಡ ಅಥವಾ ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಭಾರತವು ವಿವಿಧ ಸಂಸ್ಕೃತಿಗಳು ಮತ್ತು ಸುದೀರ್ಘ ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಅಂತಹ ದೇಶವನ್ನು ತಿಳಿದುಕೊಳ್ಳಲು ಭಾರತೀಯ ರೈಲ್ವೆಯ ಮೂಲಕ ಉತ್ತಮ ಮಾರ್ಗವಾಗಿದೆ. ಭಾರತೀಯ ರೈಲ್ವೆಯು 7000 ಕ್ಕೂ ಹೆಚ್ಚು ನಿಲ್ದಾಣಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ರೈಲು ಜಾಲವಾಗಿದೆ ಮತ್ತು ಪ್ರತಿದಿನ 2.3 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದು ತುಂಬಾ ದೊಡ್ಡ ಸಂಸ್ಥೆಯಾಗಿದ್ದು, ಪ್ರಯಾಣಿಕರು ಅನುಸರಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ. ಧೂಮಪಾನ: ರೈಲುಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ನಿಲ್ದಾಣಗಳಲ್ಲಿ ಬೀಡಿ ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರಾದರೂ ಹೀಗೆ ಮಾಡಿ ಸಿಕ್ಕಿಬಿದ್ದರೆ, ಅವರಿಗೆ ದಂಡ ಅಥವಾ ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಇದನ್ನೂ ಓದಿ : ಮದ್ಯಪಾನ: ರೈಲು ಅಥವಾ ನಿಲ್ದಾಣದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ದಂಡ ವಿಧಿಸಬಹುದು ಅಥವಾ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಪ್ಲಾಟ್‌ಫಾರ್ಮ್ ಟಿಕೆಟ್: ರೈಲು ಟಿಕೆಟ್ ಅಥವಾ ಪ್ಲಾಟ್‌ಫಾರ್ಮ್ ಟಿಕೆಟ್ ಇಲ್ಲದೆ ಯಾರಾದರೂ ನಿಲ್ದಾಣದಲ್ಲಿ ಕಂಡುಬಂದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ನಿಷೇಧಿತ ವಸ್ತುಗಳು: ರೈಲ್ವೇ ನಿಲ್ದಾಣದಲ್ಲಿ ಗ್ಯಾಸ್ ಸಿಲಿಂಡರ್, ಸ್ಫೋಟಕ ವಸ್ತು ಇತ್ಯಾದಿ ನಿಷೇಧಿತ ವಸ್ತುಗಳಿದ್ದರೆ. ಬೇರೆಯವರಿಗೆ ಅಪಾಯ ತಂದೊಡ್ಡುವ ಮತ್ತು ರೈಲ್ವೇ ನಿಷೇಧಿಸಿರುವ ಇಂತಹ ಸರಕುಗಳನ್ನು ಯಾರಾದರೂ ಸಾಗಿಸಿದರೆ, ಸಿಕ್ಕಿಬಿದ್ದರೆ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು. ಇದನ್ನೂ ಓದಿ : ರೈಲ್ವೇ ಹಳಿಗಳ ಮೇಲೆ ನಡೆಯುವುದು ಆತ್ಮಹತ್ಯೆಗೆ ಸಮಾನ. ರೈಲು ಬಂದಾಗ ನೀವು ಸಾಯಬಹುದು. ಯಾವುದೇ ವ್ಯಕ್ತಿ ರೈಲ್ವೆ ಹಳಿಯಲ್ಲಿ ತಿರುಗಾಡುವುದು ಅಥವಾ ರೈಲು ನಿಲ್ದಾಣದಲ್ಲಿ ಹಳಿ ದಾಟಿ ಬೇರೆ ಪ್ಲಾಟ್‌ಫಾರ್ಮ್‌ಗೆ ಹೋಗುವುದು ಕಂಡುಬಂದರೆ ಅವರನ್ನು ಶಿಕ್ಷಿಸಬಹುದು. ರೈಲು ನಿಲ್ದಾಣ ಸಾರ್ವಜನಿಕ ಸ್ಥಳವಾಗಿದ್ದು, ಇಲ್ಲಿ ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ರೈಲ್ವೆ ನಿಲ್ದಾಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದರೆ, ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಯಾವಾಗಲೂ ಸುರಕ್ಷಿತವಾಗಿ ಪ್ರಯಾಣಿಸಿ ಮತ್ತು ನಿಯಮಗಳನ್ನು ಅನುಸರಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_42.txt b/zeenewskannada/data1_url7_1_to_200_42.txt new file mode 100644 index 0000000000000000000000000000000000000000..44fc6c8bc4956c0a8d29992526e0f9b5ce8977f9 --- /dev/null +++ b/zeenewskannada/data1_url7_1_to_200_42.txt @@ -0,0 +1 @@ +ಸ್ವಾತಂತ್ರ್ಯ ದಿನದಂದು ಸಿಹಿ ತಿಂಡಿ ನೀಡಿಲ್ಲ ಎಂದು ಶಿಕ್ಷಕರಿಗೆ ಥಳಿಸಿದ ವಿದ್ಯಾರ್ಥಿಗಳು! ಸಿಹಿ ತಿಂಡಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ಶಿಕ್ಷಕರನ್ನೇ ಹಿಡಿದು ಥಳಿಸಿದ್ದಾರೆ. ನವದೆಹಲಿ :ಬಿಹಾರದ ಬಕ್ಸಾರ್‌ನ ಶಾಲೆಯೊಂದರಲ್ಲಿ ಸಿಹಿತಿಂಡಿ ವಿಚಾರವಾಗಿ ಗಲಾಟೆ ನಡೆದಿರುವ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.ಜಿಲೇಬಿ ಸಿಗದಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಗಳು ಮೊದಲು ಶಿಕ್ಷಕರಿಗೆ ಜಿಲೇಬಿ ಯಾಕೆ ಸಿಗಲಿಲ್ಲ ಎನ್ನುವ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.ನಂತರ ವಿವಾದವು ಉಲ್ಬಣಗೊಂಡು ವಿದ್ಯಾರ್ಥಿಗಳು ಶಿಕ್ಷಕರನ್ನು ಥಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಗಳು ಸಿಹಿತಿಂಡಿ ನೀಡದಿದ್ದಕ್ಕೆ ಶಿಕ್ಷಕರನ್ನು ಥಳಿಸಿದ್ದಾರೆ.ಸಿಹಿತಿಂಡಿ ಸಿಗದ ಕಾರಣಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ತಮ್ಮ ಮನೆಗೆ ತೆರಳುತ್ತಿದ್ದ ಶಿಕ್ಷಕರಿಗೆ ಮುತ್ತಿಗೆ ಹಾಕಿದರು.ಮನೆಗೆ ತೆರಳುತ್ತಿದ್ದ ಶಿಕ್ಷಕರನ್ನು ಅಟ್ಟಿಸಿಕೊಂಡು ಹೋಗಿ ಥಳಿಸಿದ್ದಾರೆ.ವಿದ್ಯಾರ್ಥಿಗಳ ಗಲಾಟೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಇದನ್ನೂ ಓದಿ : ಮುರಾರ್‌ನ ಇಂಟರ್ ಲೆವೆಲ್ ಹೈಸ್ಕೂಲ್‌ನಲ್ಲಿ ಜಲೇಬಿ ವಿಚಾರವಾಗಿ ಭಾರೀ ಗಲಾಟೆ ನಡೆದಿದೆ.78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಜಲೇಬಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರಿಗೆ ಥಳಿಸಿದ್ದಾರೆ.ಜಲೇಬಿ ವಿಚಾರವಾಗಿ ಕೋಲಾಹಲ ಎದ್ದಿರುವ ಈ ಸುದ್ದಿ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ಶಾಲಾ ವಿದ್ಯಾರ್ಥಿಗಳ ಹೊರತಾಗಿ ಹಳ್ಳಿಯ ಮಕ್ಕಳು ಕೂಡಾ ಶಾಲೆಯಲ್ಲಿ ಸೇರುತ್ತಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.ಈ ಬಾರಿ ಅವರ ಸಂಖ್ಯೆ ಹೆಚ್ಚಿದ್ದರಿಂದ ಸಿಹಿ ನೀಡುವ ಬದಲುಅಟ್ಟಾಡಿಸಿಕೊಂಡು ಹೋಗಲು ಆರಂಭಿಸಿದ್ದಾರೆ.ನಂತರ ಗಲಾಟೆ ಆರಂಭವಾಗಿ ಹೊಡೆದಾಟ ಆರಂಭವಾಯಿತು. ಇದನ್ನೂ ಓದಿ : ಈ ಘಟನೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ನಂತರ ಕೋಪಗೊಂಡ ಶಿಕ್ಷಕರು ಪೊಲೀಸ್ ಠಾಣೆಗೆ ಆಗಮಿಸಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_43.txt b/zeenewskannada/data1_url7_1_to_200_43.txt new file mode 100644 index 0000000000000000000000000000000000000000..630a344bd903a741b88e9a1ea742d6c0291f2f26 --- /dev/null +++ b/zeenewskannada/data1_url7_1_to_200_43.txt @@ -0,0 +1 @@ +: ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ..! ಈ ವರ್ಷದ ಥೀಮ್‌ ಏನು..? ಸ್ವತಂತ್ರೋತ್ಸವದಂದು ಭಾರತದ ಪ್ರಧಾನಿ ಮೋದಿ ಕೆಂಪು ಕೋಟೆಯನ್ನು ಬಂದು ತಲುಪಿದ್ದಾರೆ. ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಭಾಷಣ ಮಾಡಿದ, ಪ್ರಧಾನಿ ಮೋದಿ ಅವರು ಮೊದಲು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಂಡ ವೀರ ಪುತ್ರರನ್ನು ನೆನಪಿಸಿಕೊಂಡರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು, ಜೀವನವಿಡೀ ಹೋರಾಡಿದವರು, ನೇಣುಗಂಬ ಏರಿದವರು, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದವರು ಹಾಗೂ ಭಾರತ ಮಾತೆಯ ಅಸಂಖ್ಯಾತ ಪುತ್ರರನ್ನು ಸ್ಮರಿಸುವ ಶುಭ ಘಳಿಗೆ ಇವತ್ತು ಎಂದು ಹೇಳಿದರು. :ಸ್ವತಂತ್ರೋತ್ಸವದಂದು ಭಾರತದ ಪ್ರಧಾನಿ ಮೋದಿ ಕೆಂಪು ಕೋಟೆಯನ್ನು ಬಂದು ತಲುಪಿದ್ದಾರೆ. ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಭಾಷಣ ಮಾಡಿದ, ಪ್ರಧಾನಿ ಮೋದಿ ಅವರು ಮೊದಲು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಂಡ ವೀರ ಪುತ್ರರನ್ನು ನೆನಪಿಸಿಕೊಂಡರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು, ಜೀವನವಿಡೀ ಹೋರಾಡಿದವರು, ನೇಣುಗಂಬ ಏರಿದವರು, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದವರು ಹಾಗೂ ಭಾರತ ಮಾತೆಯ ಅಸಂಖ್ಯಾತ ಪುತ್ರರನ್ನು ಸ್ಮರಿಸುವ ಶುಭ ಘಳಿಗೆ ಇವತ್ತು ಎಂದು ಹೇಳಿದರು. "ಇಂದು ಈ ಸ್ವಾತಂತ್ರ್ಯೋತ್ಸವದಲ್ಲಿ ಸ್ವಾತಂತ್ರ್ಯವಾಗಿ ಉಸಿರಾಡಲು ಸ್ವಾತಂತ್ರ್ಯ ಹೋರಾಟಗಾರರು ಅವಕಾಶ ಮಾಡಿಕೊಟ್ಟಿದ್ದಾರೆ. ಅಂತಹ ಪ್ರತಿಯೊಬ್ಬ ಮಹಾನ್ ವ್ಯಕ್ತಿಗೆ ನಾವು ನಮ್ಮ ಗೌರವವನ್ನು ವ್ಯಕ್ತಪಡಿಸುತ್ತೇವೆ. ಇಂದು ರಾಷ್ಟ್ರ ರಕ್ಷಣೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಸಂಪೂರ್ಣ ಸಮರ್ಪಣೆ ಮತ್ತು ಬದ್ಧತೆಯಿಂದ ದೇಶವನ್ನು ರಕ್ಷಿಸುತ್ತಿರುವ ಮಹಾನ್ ವ್ಯಕ್ತಿಗಳು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಅದು ನಮ್ಮ ರೈತರು, ನಮ್ಮ ಸೈನಿಕರು ಅಥವಾ ನಮ್ಮ ಯುವಕರ ಧೈರ್ಯ, ನಮ್ಮ ತಾಯಿ ಮತ್ತು ಸಹೋದರಿಯರ ಕೊಡುಗೆ. ಶೋಷಿತ, ಬಲಿಪಶು, ವಂಚಿತ. ಅವರ ಸ್ವಾತಂತ್ರ್ಯದ ಮೇಲಿನ ಭಕ್ತಿ, ಪ್ರಜಾಪ್ರಭುತ್ವದ ಮೇಲಿನ ಭಕ್ತಿ. ಇದು ಇಡೀ ವಿಶ್ವಕ್ಕೆ ಸ್ಪೂರ್ತಿದಾಯಕ ಘಟನೆಯಾಗಿದೆ. ಅಂತಹ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ." "ನಮಗೆ ನೆಮ್ಮದಿಯ ಉಸಿರಾಡಲು ಸ್ವತಂತ್ರ ತಂದು ಕೊಟ್ಟ ಎಲ್ಲಾ ನಾಯಕರನ್ನು ಇಂದು ನೆನೆಪಿಸಿಕೊಳ್ಳುತ್ತಾ ಎಲ್ಲರನ್ನೂ, ಇಂದು ನಾವು ನೆನೆಪಿಸಿಕೊಳ್ಳುತ್ತೇವೆ, ಅವರು ನೀಡಿದ ಕೊಡುಗೆಗೆ ಇಂದು ವಾರಿಗೆ ಗೌರವ ಸಲ್ಲಿಸುತ್ತೇವೆ. ಇತ್ತೀಚಿನ ನೈಸರ್ಗಿಕ ವಿಕೋಪದಿಂದಾಗಿ ನಾವು ಕಳವಳಗೊಂಡಿದ್ದೇವೆ, ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು, ಅವರ ಆಸ್ತಿಯನ್ನು ಕಳೆದುಕೊಂಡಿದ್ದಾರೆ, ನಾವು ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ." ಎಂದು ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ತಲುಪಿದ್ದಾರೆ. 7:30 ಕೆಂಪು ಕೋಟೆಯ ಕೋಟೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. 78ನೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಎಲ್ಲ ಅತಿಥಿಗಳೂ ಆಗಮಿಸಿದ್ದರು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೆಂಪುಕೋಟೆ ತಲುಪಿದ್ದರು. ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣವನ್ನು ನೋಡಲು ಸಾವಿರಾರು ದೇಶವಾಸಿಗಳು ಆಗಮಿಸಿದ್ದರು. ಇಂದು ದೇಶ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಮುಳುಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ದಾಖಲೆಯ 11 ನೇ ಬಾರಿಗೆ ಕೆಂಪು ಕೋಟೆಯ ಕೋಟೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿ ಮತ್ತು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬೆಳಿಗ್ಗೆ 7:17 ಕ್ಕೆ ಕೆಂಪು ಕೋಟೆಯನ್ನು ತಲುಪಿದ ಪ್ರಧಾನಿ ನರೇಂದ್ರ ಮೋದಿ 7.30ಕ್ಕೆ ಕೆಂಪು ಕೋಟೆಯ ಆವರಣದಿಂದ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ. ಇದಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ಅನೇಕ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಅಂದರೆ ಬಡ ಯುವಕರು ಮತ್ತು ಮಹಿಳೆಯರನ್ನು ವಿಶೇಷವಾಗಿ ಅತಿಥಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ, ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳನ್ನು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರ ಗೌರವಯುತವಾಗಿ ಆಹ್ವಾನಿಸಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_44.txt b/zeenewskannada/data1_url7_1_to_200_44.txt new file mode 100644 index 0000000000000000000000000000000000000000..1b5bcdd49bc6fc7a97804730e38120c1fc99af10 --- /dev/null +++ b/zeenewskannada/data1_url7_1_to_200_44.txt @@ -0,0 +1 @@ +ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಯಾವಾಗ ಬರುತ್ತೆ..? ಅರ್ಜಿ ಸಲ್ಲಿಸಿಲ್ಲವೇ..? ತಕ್ಷಣ ಹೀಗೆ ಮಾಡಿ.. 18th : ಪ್ರಧಾನಿ ಮೋದಿಯವರು ದೇಶದ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತರುತ್ತಿರುವುದು ಗೊತ್ತೇ ಇದೆ. ಈ ಪೈಕಿ ಇತ್ತೀಚೆಗೆ 17ನೇ ಕಂತಿನ ಹಣ ಬಿಡುಗಡೆಯಾಗಿತ್ತು, ಇದೀಗ 18ನೇ ಕಂತಿನ ಹಣಕ್ಕಾಗಿ ಫಲಾನುಭವಿಗಳು ಕಾಯುತ್ತಿದ್ದಾರೆ. ಹಾಗಿದ್ರೆ 18ನೇ ಕಂತು ಯಾವಾಗ ಬಿಡುಗಡೆಯಾಗುತ್ತೆ..? ಇಲ್ಲಿದೆ ಮಾಹಿತಿ.. - : ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 17ನೇ ಕಂತು ರೂ. ಈ ವರ್ಷ ಜೂನ್ 18, 2024 ರಂದು 9.26 ಕೋಟಿ ರೈತರಿಗೆ 21,000 ಕೋಟಿ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮುನ್ನ 16ನೇ ಕಂತು ಬಿಡುಗಡೆಯಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಈ ಹಣವನ್ನು ಬಿಡುಗಡೆ ಮಾಡಿದರು.. ಸಧ್ಯ ರೈತರು 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.. ಈ ಕುರಿತು ಮಾಹಿತಿ ಇಲ್ಲಿದೆ.. - ಯೋಜನೆಯ ಭಾಗವಾಗಿ, ಅರ್ಹ ಫಲಾನುಭವಿಗಳಿಗೆ ರೂ. 2,000 ಸಿಗಲಿದೆ. ಇದು ರೂ. 6,000. ಮೂಲಭೂತವಾಗಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇದನ್ನೂ ಓದಿ: ಆಗಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು 2019 ರ ಮಧ್ಯಂತರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಘೋಷಿಸಿದರು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದರು. ಪಿಎಂ ಕಿಸಾನ್ ಯೋಜನೆಯು ವಿಶ್ವದ ಅತಿದೊಡ್ಡ ನೇರ ಹಣ ವರ್ಗಾವಣೆ ಯೋಜನೆಯಾಗಿದೆ. ಈ ಪಿಎಂ ಕಿಸಾನ್ ಯೋಜನಾ ಕಂತುಗಳನ್ನು ಪಡೆಯಲು ಬಯಸುವವರು ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಅಧಿಕೃತ ವೆಬ್‌ಸೈಟ್‌ ನಲ್ಲಿ ಕಡ್ಡಾಯವಾಗಿದೆ. ಆಧಾರಿತ ಪೋರ್ಟಲ್‌ನಲ್ಲಿ ಲಭ್ಯವಿದೆ. ಬಯೋಮೆಟ್ರಿಕ್ ಆಧಾರಿತ ಗಾಗಿ ನಿಮ್ಮ ಹತ್ತಿರದ ಮಿ ಸೇವಾ ಕೇಂದ್ರಗಳು, ಆನ್‌ಲೈನ್ ಕೇಂದ್ರಗಳಲ್ಲಿ ಸಂಪರ್ಕಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_45.txt b/zeenewskannada/data1_url7_1_to_200_45.txt new file mode 100644 index 0000000000000000000000000000000000000000..8f453a6adf7a7f75ba77cc8b2d4beee3aa9e176b --- /dev/null +++ b/zeenewskannada/data1_url7_1_to_200_45.txt @@ -0,0 +1 @@ +ಟ್ರಾಫಿಕ್ ಪೊಲೀಸರು ನಿಮ್ಮ ಬೈಕ್ ಕೀಗಳನ್ನು ತೆಗೆದುಕೊಳ್ಳಬಹುದೇ? ನಿಯಮಗಳು ಹೇಳೋದೇನು? : ಸಂಚಾರ ಪೊಲೀಸರು ದ್ವಿಚಕ್ರ ವಾಹನದ ಕೀಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದೇ? ನಿಯಮಗಳು ಏನು ಹೇಳುತ್ತವೆ? ಇದೆಲ್ಲವನ್ನು ಇಲ್ಲಿ ತಿಳಿಯಿರಿ.. : ಹಲವು ಸಂದರ್ಭಗಳಲ್ಲಿ ಸಂಚಾರ ಪೊಲೀಸರು ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳನ್ನು ನಿಲ್ಲಿಸಿ ಚೆಕ್ ಮಾಡುತ್ತಾರೆ. ಡ್ರೈವಿಂಗ್ ಲೈಸೆನ್ಸ್, ವಿಮೆ, ಹೆಲ್ಮೆಟ್ ಮುಂತಾದ ಎಲ್ಲಾ ಅಗತ್ಯ ದಾಖಲೆಗಳು ಮತ್ತು ವಸ್ತುಗಳನ್ನು ಹೊಂದಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ ನೀವು ಯಾವುದನ್ನೂ ಹೊಂದಿಲ್ಲದಿದ್ದರೆ, ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರು ಬೈಕ್‌ನ ಕೀಗಳನ್ನು ತೆಗೆದುಕೊಂಡು ವಾಹನವನ್ನು ರಸ್ತೆ ಬದಿಯಲ್ಲಿ ಇಡುತ್ತಾರೆ. ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನದ ಕೀಗಳನ್ನು ಈ ರೀತಿ ತೆಗೆದುಕೊಳ್ಳಬಹುದೇ? ಹಾಗಾದರೆ ಅಲ್ಲಿ ನಿಮ್ಮ ಹಕ್ಕುಗಳೇನು? ನೀವು ಏನು ಮಾಡಬಹುದು? ಕೆಲವು ಸಂಚಾರಿ ನಿಯಮಗಳನ್ನು ತಿಳಿಯಿರಿ. ಟ್ರಾಫಿಕ್ ಪೊಲೀಸರು ಕೀಗಳನ್ನು ತೆಗೆದುಕೊಂಡು ಹೋಗುವುದು ಸರಿಯೋ ಇಲ್ಲವೋ ಎಂಬ ಅನುಮಾನ ಅನೇಕರಿಗೆ ಇದೆ. ಆದರೆ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಪ್ರಕಾರ, ಟ್ರಾಫಿಕ್ ಪೊಲೀಸರಿಗೆ ಕಾರು ಅಥವಾ ಬೈಕ್ ಕೀಗಳನ್ನು ತೆಗೆದುಕೊಳ್ಳುವ ಹಕ್ಕು ಇಲ್ಲ. ಯಾರಾದರೂ ಇದನ್ನು ಮಾಡಿದರೆ, ನೀವು ಸಂಚಾರ ಪೊಲೀಸ್ ಅಧಿಕಾರಿಗೆ ದೂರು ಸಲ್ಲಿಸಬಹುದು. ಅಥವಾ ನೀವು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಟ್ರಾಫಿಕ್ ಪೊಲೀಸರು ಕೀ ಗಳನ್ನು ಏಕೆ ತೆಗೆದುಕೊಳ್ಳುತ್ತಾರೆ?ಟ್ರಾಫಿಕ್ ಪೊಲೀಸರು ಕೆಲವು ಸಂದರ್ಭಗಳಲ್ಲಿ ನಿಮ್ಮ ಬೈಕಿನ ಕೀಗಳನ್ನು ತೆಗೆದುಕೊಂಡು ಹೋಗಬಹುದು. ಏಕೆಂದರೆ ಹಲವು ಬಾರಿ ತಪಾಸಣೆ ವೇಳೆ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವುದು, ತಪ್ಪಾದ ಪಾರ್ಕಿಂಗ್ ಅಥವಾ ಯಾವುದೇ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬಹುದು. ಭದ್ರತಾ ಕಾರಣಗಳಿಗಾಗಿ ಪೊಲೀಸರು ಕೀಗಳನ್ನು ತೆಗೆದುಕೊಳ್ಳಬಹುದು. ಆ ಸಂದರ್ಭದಲ್ಲಿ ಸಂಬಂಧಪಟ್ಟವರು ದ್ವಿಚಕ್ರ ವಾಹನ ಚಲಾಯಿಸುವಂತಿಲ್ಲ. ನಿಮ್ಮ ಬೈಕ್ ಕೀಗಳನ್ನು ತೆಗೆದುಕೊಂಡರೆ ಏನು ಮಾಡಬೇಕು?ಮೊದಲು, ಶಾಂತವಾಗಿರಿ. ಪೊಲೀಸರೊಂದಿಗೆ ಗೌರವದಿಂದ ಮಾತನಾಡಿ. ಅವರನ್ನು ಎಚ್ಚರಿಕೆಯಿಂದ ಆಲಿಸಿ, ಅವರ ಸೂಚನೆಗಳನ್ನು ಅನುಸರಿಸಿ. ಅಸಭ್ಯವಾಗಿ ವರ್ತಿಸಬೇಡಿ.. ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸುವುದರಿಂದ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ. ಅವರು ನಿಮ್ಮ ವಾಹನದ ಕೀಗಳನ್ನು ಏಕೆ ತೆಗೆದುಕೊಂಡರು? ನೀವು ಯಾವ ನಿಯಮವನ್ನು ಉಲ್ಲಂಘಿಸಿದ್ದೀರಿ ಎಂದು ಪೊಲೀಸರನ್ನು ಕೇಳಿ. ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗ ಮಾತ್ರ ನೀವು ಏನು ತಪ್ಪು ಮಾಡಿದ್ದೀರಿ ಎಂದು ನಿಮಗೆ ಅರ್ಥವಾಗುತ್ತದೆ. ನೀವು ಯಾವುದೇ ಸಂಚಾರ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದರೆ, ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಚಲನ್ ಸ್ವೀಕರಿಸಿ ಮತ್ತು ದಂಡವನ್ನು ಪಾವತಿಸಿ. ಸಂಬಂಧಪಟ್ಟ ಟ್ರಾಫಿಕ್ ಪೋಲೀಸರು ತಪ್ಪದೇ ಚಲನ್ ನೀಡುವಂತೆ ಕೇಳಿ.. ದಂಡವನ್ನು ಪಾವತಿಸಿದ ನಂತರ, ಸಂಚಾರ ಪೊಲೀಸರು ನಿಮ್ಮ ವಾಹನದ ಕೀಗಳನ್ನು ಹಿಂತಿರುಗಿಸುತ್ತಾರೆ. ಪೊಲೀಸರು ನಿಮ್ಮ ವಾಹನದ ಕೀಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದಿದ್ದರೆ, ನೀವು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಅಥವಾ ಮೇಲಧಿಕಾರಿಗಳನ್ನು ಸಂಪರ್ಕಿಸಬಹುದು. ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಸಂಚಾರ ನಿಯಮಗಳನ್ನು ಅನುಸರಿಸುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_46.txt b/zeenewskannada/data1_url7_1_to_200_46.txt new file mode 100644 index 0000000000000000000000000000000000000000..26db242ac48b4c324117e2169d81865379766c49 --- /dev/null +++ b/zeenewskannada/data1_url7_1_to_200_46.txt @@ -0,0 +1 @@ +: ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆಯನ್ನು ಹೆಸರಿಸಿ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಆಂಧ್ರಪ್ರದೇಶದ ಜಾನಪದ ನೃತ್ಯಗಳನ್ನು ಹೆಸರಿಸಿ? ಉತ್ತರ: ಕೂಚಿಪುಡಿ, ವಿಲಾಸಿನಿ ನಾಟ್ಯಂ, ಆಂಧ್ರನಾಟ್ಯಂ ಇತ್ಯಾದಿ ಪ್ರಶ್ನೆ 2:ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: 21 ಫೆಬ್ರವರಿ ಪ್ರಶ್ನೆ 3:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 4:'ವಿಂಗ್ಸ್ ಆಫ್ ಫೈರ್' ಕೃತಿಯನ್ನು ಬರೆದವರು ಯಾರು? ಉತ್ತರ: ಎಪಿಜೆ ಅಬ್ದುಲ್ ಕಲಾಂ ಪ್ರಶ್ನೆ 5:ಭಾರತದ ಮೊದಲ ಪ್ರಧಾನ ಮಂತ್ರಿ ಯಾರು? ಉತ್ತರ: ಜವಾಹರಲಾಲ್ ನೆಹರು ಇದನ್ನೂ ಓದಿ: ಪ್ರಶ್ನೆ 6:ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು? ಉತ್ತರ: ಇಂದಿರಾ ಗಾಂಧಿ ಪ್ರಶ್ನೆ 7:ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಪಕ್ಷಿಯನ್ನು ಹೆಸರಿಸಿ? ಉತ್ತರ: ಬಾಲ್ಡ್ ಹದ್ದು ಪ್ರಶ್ನೆ 8:ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 9:ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆಯನ್ನು ಹೆಸರಿಸಿ? ಉತ್ತರ: ಸ್ಟೇಪ್ಸ್ ಪ್ರಶ್ನೆ 10:ಆಕಾಶಬುಟ್ಟಿಗಳಲ್ಲಿ ತುಂಬಿರುವ ಅನಿಲವನ್ನು ಹೆಸರಿಸಿ? ಉತ್ತರ: ಹೀಲಿಯಂ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_47.txt b/zeenewskannada/data1_url7_1_to_200_47.txt new file mode 100644 index 0000000000000000000000000000000000000000..d3e5543091783a27c039160b9aae39106ae862ac --- /dev/null +++ b/zeenewskannada/data1_url7_1_to_200_47.txt @@ -0,0 +1 @@ +: ಕೋನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಮಾನವ ಅಭಿವೃದ್ಧಿ ಸೂಚ್ಯಂಕವನ್ನು () ಯಾರು ಪ್ರಕಟಿಸುತ್ತಾರೆ? ಉತ್ತರ: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ () ಪ್ರಶ್ನೆ 2:ಇಂಡೋ-ಚೈನಾ ಯುದ್ಧ ಯಾವಾಗ ನಡೆಯಿತು? ಉತ್ತರ: 1946 - ಏಪ್ರಿಲ್ 1975ರ ನಡುವೆ ಪ್ರಶ್ನೆ 3:ಭಾರತದ ಕೊನೆಯ ವೈಸರಾಯ್ ಯಾರು? ಉತ್ತರ: ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಪ್ರಶ್ನೆ 4:ಚಿನ್ನಾರ್ ವನ್ಯಜೀವಿ ಅಭಯಾರಣ್ಯ ಎಲ್ಲಿದೆ? ಉತ್ತರ: ಕೇರಳ ಪ್ರಶ್ನೆ 5:ರಕ್ತ ಹೆಪ್ಪುಗಟ್ಟುವಿಕೆಗೆ ಯಾವ ಜೀವಸತ್ವಗಳು ಸಹಾಯ ಮಾಡುತ್ತವೆ? ಉತ್ತರ: ವಿಟಮಿನ್ ಕೆ ಇದನ್ನೂ ಓದಿ: ಪ್ರಶ್ನೆ 6:ಕೋನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದವರು ಯಾರು? ಉತ್ತರ. ನರಶಿಮದೇವ ಪ್ರಶ್ನೆ 7:ಪಾದರಸದ ಮಿಶ್ರಲೋಹ ಯಾವುದು? ಉತ್ತರ: ಅಮಲ್ಗಮ್ ಪ್ರಶ್ನೆ 8:ಯಾವ ರಾಜ್ಯವು ಅತ್ಯಂತ ಹಳೆಯ ತೈಲ ಉತ್ಪಾದಕವಾಗಿದೆ? ಉತ್ತರ: ಅಸ್ಸಾಂ ಪ್ರಶ್ನೆ 9:ಕಬ್ಬಿಣದ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ: ಕರ್ನಾಟಕ ಪ್ರಶ್ನೆ 10:ಬಾಕ್ಸೈಟ್ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ. ಒರಿಸ್ಸಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_48.txt b/zeenewskannada/data1_url7_1_to_200_48.txt new file mode 100644 index 0000000000000000000000000000000000000000..e5720722f3ae0f677edb57993aeb616beae2abcc --- /dev/null +++ b/zeenewskannada/data1_url7_1_to_200_48.txt @@ -0,0 +1 @@ +ಚಿನ್ನ, ವಜ್ರಕ್ಕಿಂತಲೂ ದುಬಾರಿ ವಸ್ತು ವಶಕ್ಕೆ; ಕೇವಲ 50ಗ್ರಾಂಗೆ 850 ಕೋಟಿ ರೂ.! : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ಯಾಲಿಫೋರ್ನಿಯಂನ ಮೌಲ್ಯ ಸುಮಾರು 850 ಕೋಟಿ ರೂ. ಆಗಲಿದೆ ಅಂತಾ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. :ಬಿಹಾರ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಚಿನ್ನ, ವಜ್ರಕ್ಕಿಂತಲೂ ಹೆಚ್ಚು ಅತ್ಯಮೂಲ್ಯವಾದ 50 ಗ್ರಾಂ ತೂಕದ ವಿಕಿರಣಶೀಲ ಕ್ಯಾಲಿಫೋರ್ನಿಯಂ ಕಲ್ಲನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 850 ಕೋಟಿ ರೂ. ಆಗಲಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ. ದ , ಸ್ಪೆಷಲ್ ಆಪರೇಷನ್ ಗ್ರೂಪ್ 7, ಗೋಪಾಲ್‌ಗಂಜ್ ಹಾಗೂ ಕುಚೈಕೋಟ್ ಪೊಲೀಸ್ ಠಾಣೆ ಜಂಟಿ ಕಾರ್ಯಾಚರಣೆಯ ನಡೆಸಿ 50 ಗ್ರಾಂ ಅತ್ಯಮೂಲ್ಯ ವಿಕಿರಣಶೀಲ ವಸ್ತು ಕ್ಯಾಲಿಫೋರ್ನಿಯಂವನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಂಧಿತ ಮೂವರನ್ನು ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ತಮ್ಕುಹಿ ರಾಮ್ ಪೊಲೀಸ್ ಠಾಣೆಯ ಪರ್ಸೌನಿ ಗ್ರಾಮದ ಛೋಟಾಲಾಲ್ ಪ್ರಸಾದ್, ಗೋಪಾಲಗಂಜ್‌ಗೆ ಸೇರಿದ ಚಂದನ್ ಗುಪ್ತಾ ಮತ್ತು ಚಂದನ್ ರಾಮ್ ಎಂದು ಗುರುತಿಸಲಾಗಿದೆ. ಈ ಮೂವರು ಹಲವು ತಿಂಗಳಿನಿಂದ ಅಮೂಲ್ಯ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ವಿಷಯ ಪೊಲೀಸರಿಗೆ ತಿಳಿದಿದೆ. ಕೂಡಲೇ ಎಚ್ಚೆತ್ತ ಎಸ್‌ಐಟಿ, ಎಸ್‌ಒಜಿ, ಡಿಐಯು ತಂಡವು ಸ್ಥಳೀಯ ಕುಚೈಕೋಟ್ ಠಾಣೆ ಪೊಲೀಸರೊಂದಿಗೆ ತಪಾಸಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1 ಗ್ರಾಂ ಕ್ಯಾಲಿಫೋರ್ನಿಯಂನ ಬೆಲೆ 17 ಕೋಟಿ ರೂ. ಆಗಿದೆ. ಸದ್ಯ ವಶಪಡಿಸಿಕೊಂಡಿರುವ ಕ್ಯಾಲಿಫೋರ್ನಿಯಾದ ಮೌಲ್ಯ ಸುಮಾರು 850 ಕೋಟಿ ರೂ.ಗಳಾಗಲಿದೆ. ಇದನ್ನು ಮುಖ್ಯವಾಗಿ ಪರಮಾಣು ಶಕ್ತಿಯ ಉತ್ಪಾದನೆಯಲ್ಲಿ ಮತ್ತು ಮೆದುಳಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದನ್ನೂ ಓದಿ: ಸದ್ಯ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕ್ಯಾಲಿಫೋರ್ನಿಯಂ ಮಾದರಿಯನ್ನು ಮದ್ರಾಸ್ ಐಐಟಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ.ಅಣುಶಕ್ತಿ ಇಲಾಖೆಯನ್ನು ಸಹ ಸಂಪರ್ಕಿಸುವ ಪ್ರಕ್ರಿಯೆಯಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_49.txt b/zeenewskannada/data1_url7_1_to_200_49.txt new file mode 100644 index 0000000000000000000000000000000000000000..de899b7dc5f8455c5b8677ce6293786158db58f0 --- /dev/null +++ b/zeenewskannada/data1_url7_1_to_200_49.txt @@ -0,0 +1 @@ +: ವಿಶ್ವ ಸಿಂಹ ದಿನದ ಇತಿಹಾಸದ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ..! ವನರಾಜನ ಮಹತ್ವ ಸಾರುವ ಈ ದಿನ ನಮಗೆಷ್ಟು ಮುಖ್ಯ..! ಭಾರತ ಸೇರಿದಂತೆ ಪ್ರಪಂಚದಾದ್ಯಂತ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಆಚರಿಸುವ ಉದ್ದೇಶವು ಸಿಂಹಗಳ ಜನಸಂಖ್ಯೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಈ ಶಿಖರ ಪರಭಕ್ಷಕಗಳು ಸಸ್ಯಾಹಾರಿ ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಒಟ್ಟಾರೆ ಪರಿಸರ ಸಮತೋಲನಕ್ಕೆ ಕೊಡುಗೆ ನೀಡುತ್ತವೆ. ಇಂದು ಇಡೀ ಮನುಕುಲಕ್ಕೆ ಮತ್ತು ಪರಿಸರಕ್ಕೆ ಬಹಳ ಮುಖ್ಯ. ಪರಿಸರ ವ್ಯವಸ್ಥೆಯ ಯೋಗಕ್ಷೇಮಕ್ಕೆ ಸಂಬಂಧಿಸಿದ ಈ ಪ್ರಮುಖ ವಿಷಯದ ಕುರಿತು ಪ್ರಪಂಚದಾದ್ಯಂತ ಒಟ್ಟಾಗಿ ಕೆಲಸ ಮಾಡಲಾಗುತ್ತಿದೆ. ಈ ಬಾರಿ ಅಂತರಾಷ್ಟ್ರೀಯ ವಿಶ್ವ ಸಿಂಹ ದಿನದ ಸಂದರ್ಭದಲ್ಲಿ ವನರಾಜ್ ನಮಗೆ ಏಕೆ ಮುಖ್ಯ ಎಂದು ತಿಳಿಯಲು ಪ್ರಯತ್ನಿಸೋಣ. ಸುಮ್ಮನೆ ಊಹಿಸಿ, ಕಾಡಿನ ರಾಜ ಇನ್ನು ಉಳಿದಿಲ್ಲವಾದರೆ, ಹಸಿರು ಕಾಡು ಎಷ್ಟು ನಿರ್ಜನವಾಗಬಹುದು? 5 ಮೈಲು ದೂರದವರೆಗೂ ಕೇಳಿಬರುವ ಸಿಂಹ ಘರ್ಜನೆ, ಬಯಲಿನಲ್ಲಿ ಬೇಟೆಯಾಡುವ ಅಭ್ಯಾಸ ಜನರನ್ನು ಕಾಡಿನತ್ತ ಸೆಳೆಯುತ್ತದೆ. ಇವುಗಳ ಉಳಿವು ಮಾನವ ಸಮಾಜಕ್ಕೆ ವರದಾನವಾಗಿದೆ. ವಿಶ್ವ ಸಿಂಹ ದಿನದ ಇತಿಹಾಸ: ಭಾರತ ಸೇರಿದಂತೆ ಪ್ರಪಂಚದಾದ್ಯಂತ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಆಚರಿಸುವ ಉದ್ದೇಶವು ಸಿಂಹಗಳ ಜನಸಂಖ್ಯೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಈ ಶಿಖರ ಪರಭಕ್ಷಕಗಳು ಸಸ್ಯಾಹಾರಿ ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಒಟ್ಟಾರೆ ಪರಿಸರ ಸಮತೋಲನಕ್ಕೆ ಕೊಡುಗೆ ನೀಡುತ್ತವೆ. ಈ ದಿನದ ಇತಿಹಾಸವೇನು, ದೊಡ್ಡ ಬೆಕ್ಕುಗಳನ್ನು ಉಳಿಸಬೇಕು ಎಂದು ಯಾವಾಗ ಅನಿಸಿತು? ಹಾಗಾಗಿ ಬಿಗ್ ಕ್ಯಾಟ್ ರೆಸ್ಕ್ಯೂ ಹೆಸರಿನ ಸಂಸ್ಥೆ ವಿಶ್ವ ಸಿಂಹ ದಿನವನ್ನು ಆಚರಿಸಲು ನಿರ್ಧರಿಸಿತ್ತು. ಇದನ್ನು ಮೊದಲ ಬಾರಿಗೆ 2013 ರಲ್ಲಿ ಆಚರಿಸಲಾಯಿತು. ಇದಕ್ಕೂ ಮೊದಲು, 2009 ರಲ್ಲಿ ಅದರ ಅಡಿಪಾಯವನ್ನು ಹಾಕಲಾಯಿತು. ಇದನ್ನೂ ಓದಿ: ಚಲನಚಿತ್ರ ನಿರ್ಮಾಪಕರು ಮತ್ತು ಪರಿಸರವಾದಿಗಳು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಸಿಂಹಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದ್ದರು. 2009 ರಲ್ಲಿ ಬಿಗ್ ಕ್ಯಾಟ್ ಇನಿಶಿಯೇಟಿವ್ (ಬಿಸಿಐ) ಅನ್ನು ಸ್ಥಾಪಿಸಲಾಯಿತು. ಬೇಟೆಯಾಡುವುದು ಮತ್ತು ಬೇಟೆಯಾಡುವುದರಿಂದ ಈ ಕಾಡು ಬೆಕ್ಕುಗಳು ಕಡಿಮೆಯಾಗುತ್ತಿವೆ ಎಂದು ಅವರು ಅರಿತುಕೊಂಡರು. ಅಸ್ತಿತ್ವದಲ್ಲಿರುವ ಸಿಂಹ ಜಾತಿಗಳನ್ನು ಉಳಿಸುವ ಪ್ರಯತ್ನದಲ್ಲಿ, ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಬಿಗ್ ಕ್ಯಾಟ್ ಇನಿಶಿಯೇಟಿವ್ (ಬಿಸಿಐ) ಅನ್ನು ಸ್ಥಾಪಿಸಲಾಯಿತು. ತದನಂತರ ಅದನ್ನು ಆಚರಿಸುವ ಸಂಪ್ರದಾಯವು 2013 ರಿಂದ ಪ್ರಾರಂಭವಾಯಿತು. ಭಾರತದಲ್ಲಿ ಸಿಂಹಗಳ ಜನಸಂಖ್ಯೆಯು ಸರಿಸುಮಾರು 674 ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ ಭಾರತವು ಈ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರಬೇಕು. ವಾಸ್ತವವಾಗಿ, ಭಾರತವು ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹದ ನೈಸರ್ಗಿಕ ಆವಾಸಸ್ಥಾನವಾಗಿದೆ. ಈ ಸಿಂಹಗಳು ವಿಶೇಷವಾಗಿ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯದಲ್ಲಿ ಕಂಡುಬರುತ್ತವೆ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಸಿಂಹಗಳ ಜನಸಂಖ್ಯೆಯು ಸುಮಾರು 674 ಆಗಿದೆ. ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂರಕ್ಷಣಾ ಪ್ರಯತ್ನಗಳು ಏಷ್ಯಾಟಿಕ್ ಸಿಂಹಗಳ ಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಸ್ವಲ್ಪ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಗಿರ್‌ನಲ್ಲಿ ಈ ಸಂಖ್ಯೆ 2015 ರಲ್ಲಿ 523 ರಿಂದ 2020 ರಲ್ಲಿ 674 ಕ್ಕೆ ಏರಿದೆ. ಇದನ್ನೂ ಓದಿ- ಏಷ್ಯಾಟಿಕ್ ಸಿಂಹ ಸಂರಕ್ಷಣಾ ಯೋಜನೆ: ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಏಷ್ಯಾಟಿಕ್ ಸಿಂಹಗಳನ್ನು ಉಳಿಸಲು "ಏಷ್ಯಾಟಿಕ್ ಸಿಂಹ ಸಂರಕ್ಷಣಾ ಯೋಜನೆ" ಯನ್ನು ಪ್ರಾರಂಭಿಸಿದೆ.ಗಿರ್ ಹೊರತುಪಡಿಸಿ, ಭಾರತದಲ್ಲಿ ಅನೇಕ ರಾಷ್ಟ್ರೀಯ ಉದ್ಯಾನವನಗಳಿವೆ, ಅಲ್ಲಿ ಕಾಡಿನ ರಾಜ ಸಿಂಹವನ್ನು ಹತ್ತಿರದಿಂದ ನೋಡಬಹುದು. ರಾಜಸ್ಥಾನದಲ್ಲಿರುವ ಕುಂಭಲ್‌ಗಡ್ ವನ್ಯಜೀವಿ ಅಭಯಾರಣ್ಯದಲ್ಲಿ ನೀವು ಸಿಂಹಗಳನ್ನು ಹತ್ತಿರದಿಂದ ನೋಡಬಹುದು. ಇಲ್ಲಿ ಸಿಂಹಗಳಲ್ಲದೆ ಚಿರತೆ, ಹುಲಿಗಳೂ ಇವೆ.ಮತ್ತೊಂದು ಸೀತಾ ಮಾತಾ ವನ್ಯಜೀವಿ ಅಭಯಾರಣ್ಯವು ರಾಜಸ್ಥಾನದಲ್ಲಿಯೇ ಇದೆ. ಇಲ್ಲಿ ನೀವು ಏಷ್ಯಾಟಿಕ್ ಸಿಂಹಗಳ ಸಂಖ್ಯೆಯನ್ನು ನೋಡುತ್ತೀರಿ. ಮಧ್ಯಪ್ರದೇಶದ ಕುನೋ ವನ್ಯಜೀವಿ ಅಭಯಾರಣ್ಯದಲ್ಲಿ ನೀವು ಸಿಂಹಗಳನ್ನು ಹತ್ತಿರದಿಂದ ನೋಡಲು ನಿಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಅಥವಾ ಏಕಾಂಗಿಯಾಗಿ ಇಲ್ಲಿಗೆ ಬರಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_5.txt b/zeenewskannada/data1_url7_1_to_200_5.txt new file mode 100644 index 0000000000000000000000000000000000000000..d8709b33829be5e6611aec9a6555f2322adba7d9 --- /dev/null +++ b/zeenewskannada/data1_url7_1_to_200_5.txt @@ -0,0 +1 @@ +ಶಕ್ತಿಪೀಠ ಉಜ್ಜಯಿನಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ..! ವಿಡಿಯೋ ವೈರಲ್‌ : ಪುಣ್ಯ ಕ್ಷೇತ್ರವಾದ ಉಜ್ಜೈನಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಅಲ್ಲದೆ, ಕಣ್ಣೆದುರೇ ಅಬಲೆಯ ಮೇಲೆ ಅತ್ಯಾಚಾರವಾಗುತ್ತಿದ್ದರೂ ಸುಮ್ಮನಿದ್ದೇಯಾ ಶಿವ.. ಅಂತ ನೆಟ್ಟಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ.. : ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಷ್ಟೇ ಕಾನೂನು ತಂದರೂ ಅಬಲೆಯರ ಮೇಲಿನ ಹಲ್ಲೆಗಳು ನಿಲ್ಲುತ್ತಿಲ್ಲ. ಕೋಲ್ಕತ್ತಾ ಘಟನೆ.. ಒಂದೆಡೆ ದೇಶದಲ್ಲಿ ನಡುಕ ಹುಟ್ಟಿಸುತ್ತದೆ. ಮತ್ತೊಂದೆಡೆ, ಅತ್ಯಾಚಾರ ನಿಂತಿಲ್ಲ. ಆಸ್ಪತ್ರೆಯಲ್ಲಿ ದಾದಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅದಲ್ಲದೆ.. ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವತಿಗೂ ಕಿರುಕುಳ ನೀಡಲಾಗಿತ್ತು. ನಿರ್ಭಯ, ಅಭಯ, ಪೋಕ್ಸೋ ಮುಂತಾದ ಹಲವು ಕಾನೂನುಗಳನ್ನು ತಂದರೂ ತಾಯಿ, ಅಕ್ಕ, ತಂಗಿಯರವ ಮೇಲೆ ದಾಳಿಗಳು ಮುಂದುವರೆಯುತ್ತಲೇ ಇವೆ. ಇದನ್ನೂ ಓದಿ: ಯುವತಿಯರು ಮತ್ತು ಬಾಲಕಿಯರ ಮೇಲಿನ ದಾಳಿ ಪ್ರತಿದಿನವೂ ನಡೆಯುತ್ತಲೇ ಇದೆ. ಕಾಮಾಂದರು.. ಮಗುವಿನಿಂದ ಹಿಡಿದು ವೃದ್ಧೆಯವರೆಗೆ ಯಾರನ್ನೂ ಬಿಡುತ್ತಿಲ್ಲ. ಅಷ್ಟೇ ಅಲ್ಲ ರಕ್ಷಣೆ ಮಾಡಬೇಕಾದ ತಂದೆ, ಸಹೋದರರೇ ಅತ್ಯಾಚಾರ ಎಸಗುತ್ತಿದ್ದಾರೆ. ಸಧ್ಯ ಉಜ್ಜಯಿನಿಯ ಫುಟ್‌ಪಾತ್ ಮೇಲೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಣ್ಯ ಕ್ಷೇತ್ರವಾದ ಉಜ್ಜಯಿನಿಯಲ್ಲಿ ದುಷ್ಕೃತ್ಯ ನಡೆದಿದೆ. ರಸ್ತೆಯ ಬದಿಯಲ್ಲಿ ಮಹಿಳೆಯನ್ನು ಹಿಂಬಾಲಿಸಿದ ಕಾಮಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನನಿಬಿಡ ರಸ್ತೆ ಕೊಯಿಲ ಫಾಟಕ್ ಏರಿಯಾದಲ್ಲಿ ಈ ಘಟನೆ ನಡೆದಿದೆ... ಇದನ್ನೂ ಓದಿ: ಮಹಿಳೆಯನ್ನು ಬಲವಂತವಾಗಿ ರಸ್ತೆ ಬದಿಗೆ ಎಳೆದೊಯ್ದು ಮದ್ಯ ಸೇವಿಸಿ ಅತ್ಯಾಚಾರವೆಸಗಿದ್ದಾನೆ. ವಿಪರ್ಯಾಸ ಅಂದ್ರೆ, ಅಲ್ಲಿದ್ದವರು.. ವಿಡಿಯೋ ತೆಗೆಯುತ್ತಿದ್ದರು.. ಯಾರೂ ತಡೆಯುವ ಪ್ರಯತ್ನ ಮಾಡಲಿಲ್ಲ. ಈ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ಕಾಮುಕನಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_50.txt b/zeenewskannada/data1_url7_1_to_200_50.txt new file mode 100644 index 0000000000000000000000000000000000000000..07bb9b34806e6bbd212c39aab81e49cd80f14143 --- /dev/null +++ b/zeenewskannada/data1_url7_1_to_200_50.txt @@ -0,0 +1 @@ +: ಸಾವಿರಕ್ಕೆ ʼKʼ ಅಕ್ಷರ ಯಾಕೆ ಬಳಸ್ತಾರೆ ಗೊತ್ತಾ..? : ಇಂಗ್ಲಿಷ್ '' ಅಕ್ಷರವನ್ನು ಮಿಲಿಯನ್‌ಗೆ ಮತ್ತು '' ಅನ್ನು ಬಿಲಿಯನ್‌ಗೆ ಬಳಸಲಾಗುತ್ತದೆ. ಆದರೆ '1000' ಸಂಖ್ಯೆಗೆ ಮಾತ್ರ '' ಏಕೆ ಬಳಸಲಾಗಿದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದರೇ ಇಲ್ಲಿ ತಿಳಿಯೋಣ.. : ಸೋಷಿಯಲ್ ಮೀಡಿಯಾ ವೀವ್ಸ್, ಹಣ, ವೆಬ್‌ಸೈಟ್‌ಗಳಲ್ಲಿ '1000' ಸಂಖ್ಯೆಯನ್ನು ಇಂಗ್ಲಿಷ್ ಅಕ್ಷರ '' ಪ್ರತಿನಿಧಿಸುವುದು ಏಕೆ ಗೊತ್ತಾ..? ಹಾಗೆ ಗುರುತಿಸಲು ಕಾರಣವೇನು ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ..? ಇಂಗ್ಲಿಷ್ '' ಅಕ್ಷರವನ್ನು ಮಿಲಿಯನ್‌ಗೆ ಮತ್ತು '' ಅನ್ನು ಬಿಲಿಯನ್‌ಗೆ ಬಳಸಲಾಗುತ್ತದೆ. ಆದರೆ '1000' ಸಂಖ್ಯೆಗೆ ಮಾತ್ರ '' ಏಕೆ ಬಳಸಲಾಗಿದೆ ಎಂದು ನಿಮಗೆ ತಿಳಿದಿದೆಯೇ? ಏಕೆ ಎಂದು ಈ ಲೇಖನದಲ್ಲಿ ತಿಳಿಯೋಣ.. ಇದನ್ನೂ ಓದಿ- ಗ್ರೀಕ್ ಭಾಷೆಯಲ್ಲಿ 'ಚಿಲಿಯೊಯ್' ಎಂದರೆ ಸಾವಿರ. ಗ್ರೀಕ್ ಪದ ಚಿಲಿಯೊಯ್ ಅನ್ನು ಫ್ರೆಂಚ್ ಕಿಲೋ ಎಂದು ಸಂಕ್ಷಿಪ್ತಗೊಳಿಸಲಾಗಿದೆ... ಅದರ ನಂತರ, ಕಿಲೋಮೀಟರ್, ಕಿಲೋಗ್ರಾಂ ಇತ್ಯಾದಿಗಳನ್ನು ಅಂದಾಜಿಸಲಾಗಿದೆ. ಆ 'ಕಿಲೋ'ಗೆ '' ಚಿಹ್ನೆಯನ್ನು ನೀಡಲಾಗಿದೆ. '' ಅಕ್ಷರವು ಮಿಲಿಯನ್ ಮತ್ತು '' ಎಂದರೆ ಟ್ರಿಲಿಯನ್, ಆದರೆ '' ಎಂದರೆ ಬಿಲಿಯನ್. ಆದ್ದರಿಂದ ನಾವು ಸಾವಿರಕ್ಕೆ '' ಅಕ್ಷರವನ್ನು ಬಳಸುವುದಿಲ್ಲ. ʼKʼ ಮಾತ್ರ ಬಳಸಲಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_51.txt b/zeenewskannada/data1_url7_1_to_200_51.txt new file mode 100644 index 0000000000000000000000000000000000000000..a4df8de3618cf4449f073eaa9329761afc74053b --- /dev/null +++ b/zeenewskannada/data1_url7_1_to_200_51.txt @@ -0,0 +1 @@ +ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸೂಚನೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಗೃಹ ಮಂತ್ರಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸದಂತೆ ನಿರ್ದೇಶನ ನೀಡಿದೆ. ಬೆಂಗಳೂರು :ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಗೃಹ ಮಂತ್ರಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸದಂತೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತ ಧ್ವಜ ಸಂಹಿತೆ 2002 ರಡಿ ಎಲ್ಲಾ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ಪ್ರಮುಖ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳಲ್ಲಿ ಹಾಗೂ ಸ್ವಾತಂತ್ರ‍ ದಿನಾಚರಣೆಯ ದಿನ ನಿಷೇಧಿತ ಪ್ಲಾಸ್ಟಿಕ್ ಧ್ವಜವನ್ನು ಬಳಸದಂತೆ ಹಾಗೂ ಈ ನಿರ್ದೇಶನವನ್ನು ಉಲ್ಲಂಘಿಸಿದವರ ವಿರುದ್ಧ ಅಪರಾಧ ಸ್ವರೂಪಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರದ ಅಧಿಸೂಚನೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಮೇಶ್ ವಿ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_52.txt b/zeenewskannada/data1_url7_1_to_200_52.txt new file mode 100644 index 0000000000000000000000000000000000000000..b8c09c576f233dc3b13027402f38622e3f7cc509 --- /dev/null +++ b/zeenewskannada/data1_url7_1_to_200_52.txt @@ -0,0 +1 @@ +ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಅಂತಹ ಪರೀಕ್ಷೆಯನ್ನು ನಾವು ಹೇಗೆ ಮುಂದೂಡಬಹುದು? ಇತ್ತೀಚಿನ ದಿನಗಳಲ್ಲಿ ಜನರು ಪರೀಕ್ಷೆಯನ್ನು ಮುಂದೂಡಲು ಬರುತ್ತಾರೆ. ಇದು ಪರಿಪೂರ್ಣ ಪ್ರಪಂಚವಲ್ಲ. ನಾವು ಶೈಕ್ಷಣಿಕ ತಜ್ಞರಲ್ಲ,’’ ಎಂದು ನ್ಯಾಯಾಲಯ ಹೇಳಿದೆ. ನವದೆಹಲಿ:ಕೆಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಭಾನುವಾರ ನಡೆಯಲಿರುವ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲು ನಿರಾಕರಿಸಿದೆ ಮತ್ತು ಇದು ಸುಮಾರು 2 ಲಕ್ಷ ಅಭ್ಯರ್ಥಿಗಳ ವೃತ್ತಿಜೀವನವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ನೀಟ್-ಯುಜಿಯಲ್ಲಿನ ಅವ್ಯವಹಾರದ ಹಿನ್ನೆಲೆಯಲ್ಲಿ, ಆರಂಭದಲ್ಲಿ ಜೂನ್ 23 ರಂದು ನಡೆಯಬೇಕಿದ್ದ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಈಗಾಗಲೇ ಒಂದು ಬಾರಿ ಮುನ್ನೆಚ್ಚರಿಕೆಯಾಗಿ ಮುಂದೂಡಲಾಗಿತ್ತು.ನೀಟ್-ಪಿಜಿ ಪರೀಕ್ಷೆಯನ್ನು ಮತ್ತೆ ಮುಂದೂಡುವಂತೆ ಕೋರಿ ಅರ್ಜಿದಾರರು ಪರೀಕ್ಷೆಗೆ ಹಾಜರಾಗುವ ಅನೇಕ ಅಭ್ಯರ್ಥಿಗಳಿಗೆ ತಲುಪಲು ಕಷ್ಟಕರವಾದ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು. ಪರೀಕ್ಷೆಯನ್ನು ನಡೆಸುವ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್‌ಬಿಇಎಂಎಸ್) ಜುಲೈ 31 ರಂದು ಪರೀಕ್ಷೆಗೆ ಹಾಜರಾಗಬೇಕಾದ ನಗರದ ಬಗ್ಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮತ್ತೊಂದೆಡೆ, ಭಾನುವಾರದಂದು ಪರೀಕ್ಷೆ ನಿಗದಿಪಡಿಸಿದಾಗ ಗುರುವಾರವಷ್ಟೇ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಯಿತು ಎಂದು ವಿದ್ಯಾರ್ಥಿಗಳು ವಾದಿಸಿದರು.ಶುಕ್ರವಾರ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಪರೀಕ್ಷೆಯನ್ನು ನಡೆಸಬೇಕಿದ್ದ ಎರಡು ದಿನಗಳ ಮೊದಲು ಅದನ್ನು ಮುಂದೂಡಲು ಆದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಂತಹ ಪರೀಕ್ಷೆಯನ್ನು ನಾವು ಹೇಗೆ ಮುಂದೂಡಬಹುದು? ಇತ್ತೀಚಿನ ದಿನಗಳಲ್ಲಿ ಜನರು ಪರೀಕ್ಷೆಯನ್ನು ಮುಂದೂಡಲು ಬರುತ್ತಾರೆ. ಇದು ಪರಿಪೂರ್ಣ ಪ್ರಪಂಚವಲ್ಲ. ನಾವು ಶೈಕ್ಷಣಿಕ ತಜ್ಞರಲ್ಲ,’’ ಎಂದು ನ್ಯಾಯಾಲಯ ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_53.txt b/zeenewskannada/data1_url7_1_to_200_53.txt new file mode 100644 index 0000000000000000000000000000000000000000..71637933a356077b14450403bc14320a117ae849 --- /dev/null +++ b/zeenewskannada/data1_url7_1_to_200_53.txt @@ -0,0 +1 @@ +ಲವರ್‌ ಹುಟ್ಟುಹಬ್ಬಕ್ಕೆ ಗಿಫ್ಟ್‌ ನೀಡಲು, ತಾಯಿಯ..! ದೇಶವನ್ನೇ ಬೆಚ್ಚಿ ಬಿಳಿಸುತ್ತಿದೆ 9ನೇ ತರಗತಿ ವಿದ್ಯಾರ್ಥಿಯ ಕೃತ್ಯ : ಈ ಪ್ರೀತಿ ಏನಾನನ್ನಾದರೂ ಮಾಡಿಸುತ್ತೆ ಅನ್ನೋದಕ್ಕೆ ಇಲ್ಲೋಂದು ಸ್ಪಷ್ಟ ಉದಾರಹಣೆ ಇದೆ. ದೆಹಲಿಯ 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಐಫೋನ್ ಖರೀದಿಸಲು ಮಾಡಿದ ಕೃತ್ಯ ದೇಶದ ಜನರ ಗಮನ ಸೆಳೆಯುತ್ತಿದೆ.. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು..? ಬನ್ನಿ ನೋಡೋಣ.. ದೆಹಲಿ :ಪ್ರೀತಿಯಲ್ಲಿ ಬಿದ್ದವರಿಗೆ ಒಳ್ಳೆಯದು ಕೆಟ್ಟದ್ದು ಏನೂ ಕಾಣಲ್ಲ ಅಂತಾರಲ್ಲ.. ಹಾಗಯ್ತು ಈ ಬಾಲಕನ ಕಥೆ.. ಲವ್‌ ಮಾಡುವ ವಯಸ್ಸೇನು ಅಲ್ಲ, ಅದ್ರೂ ಪ್ರೇಮ ಪಾಶಕ್ಕೆ ಬಿದ್ದ 9ನೇ ತರಗತಿ ವಿದ್ಯಾರ್ಥಿ ತನ್ನ ಲವರ್‌ ಬರ್ತ್‌ಡೇಗೆ ಗಿಫ್ಟ್‌ ನೀಡಲು, ಮಾಡಿದ ಕೃತ್ಯ ಅವನಿಗೆ ಕಳ್ಳ ಎನ್ನುವ ಪಟ್ಟ ಕಟ್ಟಿದೆ.. ಹೌದು.. ಬಾಲಕನೊಬ್ಬ ತನ್ನ ಪ್ರೇಯಸಿಯ ಹುಟ್ಟು ಹಬ್ಬಕ್ಕೆ ಐಪೋನ್‌ ಗಿಫ್ಟ್‌ ಕೊಡಲು ತನ್ನ ತಾಯಿಯ ಚಿನ್ನಾಭರಣಗಳನ್ನು ಕದ್ದಿದ್ದಾನೆ.. ಈ ಘಟನೆ ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ನಡೆದಿದೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಹುಡುಗ ತನ್ನ ತಾಯಿಯಿಂದ ಐಫೋನ್ ಖರೀದಿಸಲು ಹಣವನ್ನು ಕೇಳಿದ್ದನಂತೆ. ಅವರು ನಿರಾಕರಿಸಿದಾಗ ಈ ಕೆಲಸ ಮಾಡಿದ್ದಾನೆ ಎಂದು ವರದಿಯಾಗಿದೆ.. ಇದನ್ನೂ ಓದಿ: ತಂದೆಯ ಮರಣದ ನಂತರ ತಾಯಿ ಮನೆಯ ಭಾರ ಹೊತ್ತುಕೊಂಡಿದ್ದಳು. ಇಂತಹ ಪರಿಸ್ಥಿತಿಯಲ್ಲಿ ಐಫೋನ್‌ ಖರೀದಿಸಲು ಬಾಲಕ ಹಣ ಹೇಳಿದ್ದ.. ಅದಕ್ಕೆ ತಾಯಿ ನಿರಾಕರಿಸಿದ್ದರು.. ಇದರಿಂದ ಕೋಪಗೊಂಡು ತಾಯಿ ಚಿನ್ನದ ಸರ, ಕಿವಿಯೋಲೆ ಮತ್ತು ಉಂಗುರವನ್ನು ಕಳ್ಳತನ ಮಾಡಿದ್ದಾನೆ.. ಪೊಲೀಸರ ಎಫ್‌ಐಆರ್ ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮತ್ತು ತನಿಖೆ ನಂತರ ಮನೆಯಲ್ಲಿ ನಾಪತ್ತೆಯಾದ ಆಭರಣಗಳ ಹಿಂದೆ ಹೊರಗಿನವರ ಕೈವಾಡ ಇಲ್ಲದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಇದನ್ನೂ ಓದಿ: ಅಲ್ಲದೆ, ಕಳ್ಳತನವಾಗಿರುವ ಬಗ್ಗೆ ವರದಿಯಾದ ಸ್ವಲ್ಪ ಹೊತ್ತಿನಲ್ಲೇ ವಿದ್ಯಾರ್ಥಿ ನಾಪತ್ತೆಯಾದಾಗ ಆತನ ಮೇಲೆ ಅನುಮಾನ ಮೂಡಿದೆ. ಈತ ಇತ್ತೀಚೆಗಷ್ಟೇ 50,000 ರೂಪಾಯಿ ಮೌಲ್ಯದ ಐಫೋನ್ ಖರೀದಿಸಿ, ತನ್ನ ತರಗತಿಯ ಹುಡುಗಿ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಬುಧವಾರ ಸಂಜೆ ಬಾಲಕ ತನ್ನ ಮನೆಗೆ ಬಂದಾಗ ಬಂಧಿಸಿ, ಅವನಿಂದ ಐಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅಂಕಿತ್ ಸಿಂಗ್, "ಆಗಸ್ಟ್ 3 ರಂದು, ಎರಡು ಚಿನ್ನದ ಸರಗಳು, ಒಂದು ಜೋಡಿ ಕಿವಿಯೋಲೆಗಳು ಮತ್ತು ಚಿನ್ನದ ಉಂಗುರಗಳು ನಾಪತ್ತೆಯಾಗಿರುವ ಬಗ್ಗೆ ದೂರು ಬಂತು. ಆಗಸ್ಟ್ 2 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ರ ನಡುವೆ ಕಳ್ಳತನ ಸಂಭವಿಸಿದೆ. ಐಪೋನ್‌ ಖರೀದಿಗೆ ಹಣ ನೀಡಲು ತನ್ನ ತಾಯಿ ನಿರಾಕರಿಸಿದ್ದಕ್ಕಾಗಿ ಅಸಮಾಧಾನಗೊಂಡ ಬಾಲಕ ಈ ಕೆಲಸ ಮಾಡಿದ್ದಾನೆ. ಸಧ್ಯ ತನಿಖೆ ನಡೆಯುತ್ತಿದೆ.. ಎಂದು ಮಾಹಿತಿ ನೀಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_54.txt b/zeenewskannada/data1_url7_1_to_200_54.txt new file mode 100644 index 0000000000000000000000000000000000000000..edc2dd4e49148d27f07e9a90de9b44adff86d6ad --- /dev/null +++ b/zeenewskannada/data1_url7_1_to_200_54.txt @@ -0,0 +1 @@ +: ಪೆನ್ಸಿಲಿನ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಯಾವುದು? ಉತ್ತರ: ಅವತಾರ () ಪ್ರಶ್ನೆ 2:"1984" ( -) ಕೃತಿಯನ್ನು ಬರೆದವರು ಯಾರು? ಉತ್ತರ: ಜಾರ್ಜ್ ಆರ್ವೆಲ್ ಪ್ರಶ್ನೆ 3:ಪ್ರಸಿದ್ಧ ಹ್ಯಾರಿ ಪಾಟರ್ ಸರಣಿಯ ಲೇಖಕರು ಯಾರು? ಉತ್ತರ: ಜೆ.ಕೆ.ರೌಲಿಂಗ್ ಪ್ರಶ್ನೆ 4:ವರ್ಲ್ಡ್ ವೈಡ್ ವೆಬ್() ಅನ್ನು ಕಂಡುಹಿಡಿದವರು ಯಾರು? ಉತ್ತರ: ಟಿಮ್ ಬರ್ನರ್ಸ್-ಲೀ ಪ್ರಶ್ನೆ 5:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಗ್ರಹ ಯಾವುದು? ಉತ್ತರ: ಗುರು ಇದನ್ನೂ ಓದಿ: ಪ್ರಶ್ನೆ 6:"ಪ್ರೈಡ್ ಅಂಡ್ ಪ್ರಿಜುಡೀಸ್" ಕೃತಿಯನ್ನು ಬರೆದವರು ಯಾರು? ಉತ್ತರ: ಜೇನ್ ಆಸ್ಟೆನ್ ಪ್ರಶ್ನೆ 7:ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಮಾನವ ಯಾರು? ಉತ್ತರ: ಯೂರಿ ಗಗಾರಿನ್ ಪ್ರಶ್ನೆ 8:ಪೆನ್ಸಿಲಿನ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಪ್ರಶ್ನೆ 9:ಭೂಮಿಯ ವಾತಾವರಣದಲ್ಲಿ ಹೆಚ್ಚು ಹೇರಳವಾಗಿರುವ ಅನಿಲ ಯಾವುದು? ಉತ್ತರ: ಸಾರಜನಕ ಪ್ರಶ್ನೆ 10:ದೂರವಾಣಿಯನ್ನು ಕಂಡುಹಿಡಿದವರು ಯಾರು? ಉತ್ತರ: ಅಲೆಕ್ಸಾಂಡರ್ ಗ್ರಹಾಂ ಬೆಲ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_55.txt b/zeenewskannada/data1_url7_1_to_200_55.txt new file mode 100644 index 0000000000000000000000000000000000000000..5259e2cfc809abd2f98415ea953a77f98b9398d5 --- /dev/null +++ b/zeenewskannada/data1_url7_1_to_200_55.txt @@ -0,0 +1 @@ +ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಇನ್ನಿಲ್ಲ ಸಿಪಿಎಂನ ಪಾಲಿಟ್‌ಬ್ಯೂರೊದ ಮಾಜಿ ಸದಸ್ಯರೂ ಆಗಿದ್ದ ಬುದ್ದದೇವ್ ಭಟ್ಟಾಚಾರ್ಯ ಅವರು, 2000 ರಿಂದ 2011 ರವರೆಗೆ ಬಂಗಾಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಜ್ಯೋತಿ ಬಸು ಅವರ ನಂತರ ಉನ್ನತ ಹುದ್ದೆಯಲ್ಲಿದ್ದರು ಪೂರ್ವ ರಾಜ್ಯದಲ್ಲಿ 34 ವರ್ಷಗಳ ಕಮ್ಯುನಿಸ್ಟ್ ಆಳ್ವಿಕೆಯನ್ನು ಕೊನೆಗೊಳಿಸಿದ 2011 ರ ರಾಜ್ಯ ಚುನಾವಣೆಗೆ ಶ್ರೀ ಭಟ್ಟಾಚಾರ್ಯ ಸಿಪಿಎಂ ಅನ್ನು ಮುನ್ನಡೆಸಿದರು ಕೋಲ್ಕತ್ತಾ:ಹಿರಿಯ ಎಡಪಂಥೀಯ ನಾಯಕ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಇಂದು ಬೆಳಿಗ್ಗೆ ದಕ್ಷಿಣ ಕೋಲ್ಕತ್ತಾದ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಧೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ವರ್ಷ, ಅವರು ನ್ಯುಮೋನಿಯಾಕ್ಕೆ ತುತ್ತಾದ ನಂತರ ಅವರಿಗೆ ಲೈಫ್ ಸಪೋರ್ಟ್ ಹಾಕಬೇಕಾಯಿತು. ಈಗ ಅವರು ಪತ್ನಿ ಮೀರಾ ಮತ್ತು ಪುತ್ರ ಸುಚೇತನ್ ಅವರನ್ನು ಬಿಟ್ಟು ಅಗಲಿದ್ದಾರೆ. ಇದನ್ನೂ ಓದಿ: ಸಿಪಿಎಂನ ಪಾಲಿಟ್‌ಬ್ಯೂರೊದ ಮಾಜಿ ಸದಸ್ಯರೂ ಆಗಿದ್ದ ಬುದ್ದದೇವ್ ಭಟ್ಟಾಚಾರ್ಯ ಅವರು, 2000 ರಿಂದ 2011 ರವರೆಗೆ ಬಂಗಾಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು, ಜ್ಯೋತಿ ಬಸು ಅವರ ನಂತರ ಉನ್ನತ ಹುದ್ದೆಯಲ್ಲಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿದಾಗ, ಪೂರ್ವ ರಾಜ್ಯದಲ್ಲಿ 34 ವರ್ಷಗಳ ಕಮ್ಯುನಿಸ್ಟ್ ಆಳ್ವಿಕೆಯನ್ನು ಕೊನೆಗೊಳಿಸಿದ 2011 ರ ರಾಜ್ಯ ಚುನಾವಣೆಗೆ ಶ್ರೀ ಭಟ್ಟಾಚಾರ್ಯ ಸಿಪಿಎಂ ಅನ್ನು ಮುನ್ನಡೆಸಿದರು. ಇದನ್ನೂ ಓದಿ: ಅವರ ಸರಳ ಜೀವನಶೈಲಿಗೆ ಹೆಸರುವಾಸಿಯಾದ ಶ್ರೀ ಭಟ್ಟಾಚಾರ್ಯ ಅವರು ಒಮ್ಮೆ ರಾಜ್ಯವನ್ನು ನಡೆಸುತ್ತಿದ್ದ ಪಾಮ್ ಅವೆನ್ಯೂದಲ್ಲಿನ ಎರಡು ಬೆಡ್‌ರೂಮ್ ಫ್ಲಾಟ್‌ನಲ್ಲಿ ಕೊನೆಯುಸಿರೆಳೆದರು. ಅವರ ಇಚ್ಛೆಯಂತೆ ವೈದ್ಯಕೀಯ ಸಂಶೋಧನೆಗಾಗಿ ಅವರ ಅಂಗಾಂಗಗಳನ್ನು ದಾನ ಮಾಡಲಾಗುವುದು. ಅವರ ಪಾರ್ಥಿವ ಶರೀರವನ್ನು ಸಿಪಿಎಂ ಪ್ರಧಾನ ಕಛೇರಿಯಲ್ಲಿ ಅವರ ಅನುಯಾಯಿಗಳ ದರ್ಶನಕ್ಕೆ ಇಡಲಾಗಿದ್ದು ನಾಳೆ ಅಂತಿಮ ಯಾತ್ರೆ ನಡೆಯಲಿದೆ. ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಭಟ್ಟಾಚಾರ್ಜಿ ಅವರು ಪೂರ್ಣಾವಧಿ ರಾಜಕೀಯಕ್ಕೆ ಸೇರುವ ಮೊದಲು ಶಾಲಾ ಶಿಕ್ಷಕರಾಗಿದ್ದರು. ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ ನಂತರ, ಶ್ರೀ ಬಸು ಅವರು 2000 ರಲ್ಲಿ ಕೆಳಗಿಳಿಯುವ ಮೊದಲು ಅವರನ್ನು ಉಪಮುಖ್ಯಮಂತ್ರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_56.txt b/zeenewskannada/data1_url7_1_to_200_56.txt new file mode 100644 index 0000000000000000000000000000000000000000..e0ef45c1df58ed0aff78975eb3ac47e47ad1526c --- /dev/null +++ b/zeenewskannada/data1_url7_1_to_200_56.txt @@ -0,0 +1 @@ +ಹಿಮಾಚಲ ಪ್ರದೇಶದಲ್ಲಿ ವರುಣಾರ್ಭಟ: ಸಮೇಜ್ ಸೇತುವೆ ಬಳಿ ಮೇಘಸ್ಫೋಟದಿಂದ 13 ಮಂದಿ ಸಾವು : ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಈ ವರ್ಷ ಹಿಮಾಚಲ ಪ್ರದೇಶಕ್ಕೆ ಸುಸಜ್ಜಿತ ಎನ್‌ಡಿ‌ಆರ್‌ಎಫ್ ತಂಡವನ್ನು ಸಿದ್ದಪರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 14 ನೇ ಬೆಟಾಲಿಯನ್ ಕಮಾಂಡೆಂಟ್ ಬಲ್ಜಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. :ಹಿಮಾಚಲ ಪ್ರದೇಶದ ಶ್ರೀಖಂಡ್ ಬಳಿ ಬುಧವಾರ (ಆಗಸ್ಟ್ 07) ರಾತ್ರಿ ಸಮೇಜ್ ಮತ್ತು ಬಾಗಿ ಸೇತುವೆಗಳ ಬಳಿ ಮೇಘಸ್ಫೋಟ ( ) ಸಂಭವಿಸಿದ್ದು ಈ ದುರಂತ ಘಟನೆಯಲ್ಲಿ ಸುಮಾರು 45 ಜನರು ಕೊಚ್ಚಿ ಹೋಗಿದ್ದಾರೆ. () ಸಂಭವಿಸಿದ ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡದಿಂದ ( ) ರಕ್ಷಣಾ ಕಾರ್ಯ ಮುಂದುವರೆದಿದ್ದು ಇದುವರೆಗೂ 13 ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ವರದಿಯಾಗಿದೆ. ಯಲ್ಲಿ ( ) ಯಾವುದೇ ವಿಳಂಬವಾಗದಂತೆ ತಡೆಯಲು ಈ ವರ್ಷ ಹಿಮಾಚಲ ಪ್ರದೇಶಕ್ಕೆ ಸುಸಜ್ಜಿತ ಎನ್‌ಡಿ‌ಆರ್‌ಎಫ್ ತಂಡವನ್ನು ಸಿದ್ದಪರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 14 ನೇ ಬೆಟಾಲಿಯನ್ ಕಮಾಂಡೆಂಟ್ ಬಲ್ಜಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಹಿಮಾಚಲ ಪ್ರದೇಶದಲ್ಲಿ ( ) ಸಂಭವಿಸಿರುವ ಮೇಘಸ್ಫೋಟಕ್ಕೆ ಸಂಬಂಧಿಸಿದಂತೆ, ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಬಲ್ಜಿಂದರ್ ಸಿಂಗ್, "ಸಮೇಜ್ ಮೇಘಸ್ಫೋಟವು ದೊಡ್ಡ ದುರಂತವಾಗಿದೆ. ಈ ವರ್ಷ, ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಎನ್‌ಡಿಆರ್‌ಎಫ್ ತಂಡಗಳನ್ನು ಹಿಮಾಚಲ ಪ್ರದೇಶದ ದೂರದ ಸ್ಥಳಗಳಿಗೆ ನಿಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ. ಇದೇ ವೇಳೆ, ದುರಂತ ಸ್ಥಳದಲ್ಲಿ ಗುರುವಾರ ಮುಂಜಾನೆವರೆಗೆ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೊದಲಿಗೆ ನಾಲ್ಕು ಶವಗಳನ್ನು ಹೊರತೆಗೆಯಲಾಗಿತ್ತು. ಇನ್ನೂ ಹತ್ತು ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 9 ಮೃತದೇಹಗಳು ಪತ್ತೆಯಾಗಿವೆ. ಆದಾಗ್ಯೂ, ಇನ್ನೋರ್ವ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ- ರಾಜ್ಯಾದ್ಯಂತ ರೆಡ್ ಅಲರ್ಟ್:ಗಮನಾರ್ಹವಾಗಿ, ಮೇಘಸ್ಫೋಟ ಸಂಭವಿಸುವ ಮೊದಲು ಆಗಸ್ಟ್ 07ರಂದು ಮಳೆ ಮುನ್ಸೂಚನೆ ನೀಡಿದ್ದ ಭಾರತೀಯ ಹವಾಮಾನ ಇಲಾಖೆ, ಮಂಡಿ ಜಿಲ್ಲೆಯ ಜೋಗಿಂದರ್ ನಗರದಲ್ಲಿ 24 ಗಂಟೆಗಳಲ್ಲಿ ಗರಿಷ್ಠ 110 ಮಿಮೀ ಮಳೆಯಾಗಿದೆ. ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಂಭವವಿದೆ ಎಂದು ಭವಿಷ್ಯ ನುಡಿದಿತ್ತು. ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಕೂಡ ಘೋಷಿಸಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_57.txt b/zeenewskannada/data1_url7_1_to_200_57.txt new file mode 100644 index 0000000000000000000000000000000000000000..3bcd2b059064364819c05cfede76f890aaab719b --- /dev/null +++ b/zeenewskannada/data1_url7_1_to_200_57.txt @@ -0,0 +1 @@ +ಆಗಸ್ಟ್ 8 ರವರೆಗೆ ಸಿರ್ಸಾದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಹರಿಯಾಣ ಸರ್ಕಾರ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಆಗಸ್ಟ್ 8, 23:59 ಗಂಟೆಗಳವರೆಗೆ ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹರಿಯಾಣ ಸರ್ಕಾರ ಬುಧವಾರ ಪ್ರಕಟಿಸಿದೆ. ನವದೆಹಲಿ: ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಆಗಸ್ಟ್ 8, 23:59 ಗಂಟೆಗಳವರೆಗೆ ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹರಿಯಾಣ ಸರ್ಕಾರ ಬುಧವಾರ ಪ್ರಕಟಿಸಿದೆ. ಇದನ್ನೂ ಓದಿ: ಧಾರ್ಮಿಕ ಮುಖಂಡ ಬಹದ್ದೂರ್ ಚಂದ್ ವಕೀಲ್ ಅವರ ನಿಧನದ ನಂತರ ಇಡೀ ಸಿರ್ಸಾದಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಸಿರ್ಸಾ ಜಿಲ್ಲೆಯಲ್ಲಿ ಉದ್ವಿಗ್ನತೆ, ಕಿರಿಕಿರಿ, ಆಂದೋಲನ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಮತ್ತು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನು ಉಂಟುಮಾಡುವ ಆತಂಕವಿದೆ ಎಂದು ಹರಿಯಾಣ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. 8th , 23:59 : "... , , , & &… — (@) ಇದನ್ನೂ ಓದಿ: ವಕೀಲ್ ಅವರು ಸಿರ್ಸಾದ ಡೇರಾ ಜಗ್ಮಲ್ವಾಲಿಯ ನಾಯಕರಾಗಿದ್ದರು. ಅವರ ಸಾವಿನಲ್ಲಿ ಫೌಲ್ ಪ್ಲೇ ಇದೆ ಎಂದು ಅವರ ಅನುಯಾಯಿಗಳು ನಂಬುತ್ತಾರೆ, ಇನ್ನೊಂದು ಗುಂಪು ಡೇರಾವನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ. ಶುಕ್ರವಾರ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ಮತ್ತು ಹುಮ್ಮಸ್ಸು ಹರಡುವುದನ್ನು ತಡೆಯಲು ಈ ಆದೇಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_58.txt b/zeenewskannada/data1_url7_1_to_200_58.txt new file mode 100644 index 0000000000000000000000000000000000000000..64d9bd0070efc4484400791588bbec7677f56359 --- /dev/null +++ b/zeenewskannada/data1_url7_1_to_200_58.txt @@ -0,0 +1 @@ +ಸೆಪ್ಟೆಂಬರ್ 3 ರಂದು ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ ಚುನಾವಣಾ ಆಯೋಗದ ಪ್ರಕಾರ, ರಾಜ್ಯಸಭಾ ಉಪಚುನಾವಣೆಯ ಅಧಿಸೂಚನೆಯನ್ನು ಆಗಸ್ಟ್ 14 ರಂದು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ. ರಾಜ್ಯಸಭಾ ಸ್ಥಾನಕ್ಕೆ ಸೆ.3ರಂದು ಪ್ರತ್ಯೇಕ ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ನವದೆಹಲಿ:ದೇಶದ ಒಂಬತ್ತು ರಾಜ್ಯಗಳಲ್ಲಿ ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಾಲಿ ಸದಸ್ಯರು ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ನಂತರ ರಾಜ್ಯಸಭೆಯ ಹತ್ತು ಸ್ಥಾನಗಳು ಖಾಲಿಯಾಗಿದ್ದವು. ಇದೆ ವೇಳೆ ರಾಜಸ್ಥಾನದ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.ರಾಜಸ್ಥಾನದ ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಲೋಕಸಭೆಗೆ ಗೆದ್ದ ನಂತರ ಈ ಸ್ಥಾನ ಖಾಲಿಯಾಗಿದೆ. ಈ ಸ್ಥಾನದ ಅವಧಿಯು 21 ಜೂನ್ 2026 ರವರೆಗೆ ಇರುತ್ತದೆ. ಚುನಾವಣಾ ಆಯೋಗದ ಪ್ರಕಾರ, ರಾಜ್ಯಸಭಾ ಉಪಚುನಾವಣೆಯ ಅಧಿಸೂಚನೆಯನ್ನು ಆಗಸ್ಟ್ 14 ರಂದು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ. ರಾಜ್ಯಸಭಾ ಸ್ಥಾನಕ್ಕೆ ಸೆ.3ರಂದು ಪ್ರತ್ಯೇಕ ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ 10 ರಾಜ್ಯಸಭಾ ಸ್ಥಾನಗಳಿವೆ, ಈ ಹತ್ತು ಸ್ಥಾನಗಳ ಪೈಕಿ ಪ್ರಸ್ತುತ ನಾಲ್ಕು ಬಿಜೆಪಿ ಮತ್ತು ಐದು ಮಾತ್ರ ಕಾಂಗ್ರೆಸ್‌ ಪಾಲಾಗಿದೆ. ಆದರೆ ಈ ಬಾರಿಯ ಉಪಚುನಾವಣೆಯಲ್ಲಿ ಈ ತೆರವಾದ ಸ್ಥಾನ ಬಿಜೆಪಿ ಪಾಲಾಗುವುದು ಖಚಿತ ಎನ್ನಲಾಗಿದೆ. ಇದರ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ರಾಜಸ್ಥಾನದಲ್ಲಿ ತಲಾ ಐದು ಸಂಸದರನ್ನು ಹೊಂದಲಿವೆ. ರಾಜಸ್ಥಾನದಲ್ಲಿ ಘನಶ್ಯಾಮ್ ತಿವಾರಿ, ರಾಜೇಂದ್ರ ಗೆಹ್ಲೋಟ್, ಮದನ್ ರಾಥೋಡ್ ಮತ್ತು ಚುನ್ನಿಲಾಲ್ ಗರಾಸಿಯಾ ಬಿಜೆಪಿಯಿಂದ ರಾಜ್ಯಸಭಾ ಸಂಸದರಾಗಿದ್ದರೆ, ಸೋನಿಯಾ ಗಾಂಧಿ, ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್, ನೀರಜ್ ಡಾಂಗಿ ಮತ್ತು ಪ್ರಮೋದ್ ಕುಮಾರ್ ಕಾಂಗ್ರೆಸ್‌ನಿಂದ ರಾಜ್ಯಸಭಾ ಸಂಸದರಾಗಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗದ ಪ್ರಕಾರ ಉಪ ಚುನಾವಣೆಗೆ ಆಗಸ್ಟ್ 14 ರಂದು ನಾಮಪತ್ರ ಸಲ್ಲಿಸಲಾಗುವುದು. ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ ಆಗಸ್ಟ್ 21 ಆಗಿರುತ್ತದೆ. ಆಗಸ್ಟ್ 22 ರಂದು ಪರಿಶೀಲನೆ ನಡೆಯಲಿದ್ದು, ಈ ದಿನ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಇದರೊಂದಿಗೆ ಸೆ.3ರಂದು ರಾಜ್ಯಸಭಾ ಉಪಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_59.txt b/zeenewskannada/data1_url7_1_to_200_59.txt new file mode 100644 index 0000000000000000000000000000000000000000..ca0a23c5c07149d3ffc5be709f7a4a0159f4b297 --- /dev/null +++ b/zeenewskannada/data1_url7_1_to_200_59.txt @@ -0,0 +1 @@ +: ಮೊದಲನೆಯ ಮಹಾಯುದ್ಧ ಯಾವ ವರ್ಷದಲ್ಲಿ ಪ್ರಾರಂಭವಾಯಿತು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ ಮೊದಲ ಅಧ್ಯಕ್ಷರು ಯಾರು? ಉತ್ತರ: ಜಾರ್ಜ್ ವಾಷಿಂಗ್ಟನ್ ಪ್ರಶ್ನೆ 2:1492ರಲ್ಲಿ ಅಮೆರಿಕವನ್ನು ಕಂಡುಹಿಡಿದವರು ಯಾರು? ಉತ್ತರ: ಕ್ರಿಸ್ಟೋಫರ್ ಕೊಲಂಬಸ್ ಪ್ರಶ್ನೆ 3:ಮೊದಲನೆಯ ಮಹಾಯುದ್ಧ ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1914 ಪ್ರಶ್ನೆ 4:ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ನಾಯಕ ಯಾರಾಗಿದ್ದರು? ಉತ್ತರ: ನಿಕಿತಾ ಕ್ರುಶ್ಚೇವ್ ( ) ಪ್ರಶ್ನೆ 5:1963ರಲ್ಲಿ ವಾಷಿಂಗ್ಟನ್‌ನಲ್ಲಿ ಮಾರ್ಚ್‌ನಲ್ಲಿ ಮಾಡಿದ "ಐ ಹ್ಯಾವ್ ಎ ಡ್ರೀಮ್" ಭಾಷಣವನ್ನು ಬರೆದವರು ಯಾರು? ಉತ್ತರ: ಮಾರ್ಟಿನ್ ಲೂಥರ್ ಕಿಂಗ್ ಜೂ. ಇದನ್ನೂ ಓದಿ: ಪ್ರಶ್ನೆ 6:ಯಾವ ಪ್ರಾಚೀನ ನಾಗರಿಕತೆಯು ಅದರ ಪಿರಮಿಡ್‌ಗಳು ಮತ್ತು ಚಿತ್ರಲಿಪಿಗಳಿಗೆ ಹೆಸರುವಾಸಿಯಾಗಿದೆ? ಉತ್ತರ: ಪ್ರಾಚೀನ ಈಜಿಪ್ಟ್ ಪ್ರಶ್ನೆ 7:1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಯಾರು? ಉತ್ತರ: ನೀಲ್ ಆರ್ಮ್‌ಸ್ಟ್ರಾಂಗ್ ಪ್ರಶ್ನೆ 8:ಭೂಮಿಯ ಮೇಲಿನ ಅತಿ ದೊಡ್ಡ ಖಂಡ ಯಾವುದು? ಉತ್ತರ: ಏಷ್ಯಾ ಪ್ರಶ್ನೆ 9:ಪ್ರಪಂಚದಲ್ಲಿ ಯಾವ ನದಿಯು ಅತಿ ಉದ್ದವಾಗಿದೆ? ಉತ್ತರ: ನೈಲ್ ನದಿ ಪ್ರಶ್ನೆ 10:ಯಾವ ದೇಶವು ದ್ವೀಪ ಮತ್ತು ಖಂಡವಾಗಿದೆ? ಉತ್ತರ: ಆಸ್ಟ್ರೇಲಿಯಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_6.txt b/zeenewskannada/data1_url7_1_to_200_6.txt new file mode 100644 index 0000000000000000000000000000000000000000..98923f14a4e0891f1df7ba4e520f041d60d565cd --- /dev/null +++ b/zeenewskannada/data1_url7_1_to_200_6.txt @@ -0,0 +1 @@ +ಹೈದರಾಬಾದ್ ಪೋಲಿಸರಿಂದ ಏರ್ಪೋರ್ಟ್ ನಲ್ಲಿ ಮಲಯಾಳಂ ಚಿತ್ರ ನಟನ ಬಂಧನ ವೈರಲ್ ಆಗಿರುವ ವೀಡಿಯೊದಲ್ಲಿ, ವಿನಾಯಕನ್ ವಿಮಾನ ನಿಲ್ದಾಣದ ಮಹಡಿಯಲ್ಲಿ ಶರ್ಟ್ ಇಲ್ಲದೆ ಕುಳಿತಿರುವುದನ್ನು ಕಾಣಬಹುದು. ನೆಲದ ಮೇಲೆಯೇ ಕುಳಿತು ಜೋರಾಗಿ ಕೂಗಾಡುತ್ತಿದ್ದು, ದಾರಿಹೋಕರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬರುತ್ತಿದೆ ಇತ್ತೀಚೆಗೆ, ಮಲಯಾಳಂ ಚಿತ್ರರಂಗದ ಖ್ಯಾತ ನಟ ವಿನಾಯಕನ್ ಅವರನ್ನು ಹೈದರಾಬಾದ್‌ನ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ರಜನಿಕಾಂತ್ ಅವರ ಬ್ಲಾಕ್ ಬಸ್ಟರ್ ಚಿತ್ರ 'ಜೈಲರ್'ನಲ್ಲಿ ವಿನಾಯಕನ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದ ಅವರು ಕುಡಿದ ಮತ್ತಿನಲ್ಲಿ ವಿಮಾನ ನಿಲ್ದಾಣದಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಅವರು ಕೊಚ್ಚಿಯಿಂದ ಹೈದರಾಬಾದ್ ಮೂಲಕ ಗೋವಾಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿ ಕುಡಿದ ಮತ್ತಿನಲ್ಲಿದ್ದ ಸಹ-ಪ್ರಯಾಣಿಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇದರ ನಂತರ, ಉಳಿದ ಜನರು ಅವನ ಬಗ್ಗೆ ದೂರು ನೀಡಿದರು, ನಂತರಜವಾನರು ಅಲ್ಲಿಗೆ ತಲುಪಿ ಅವರನ್ನು ವಶಕ್ಕೆ ತೆಗೆದುಕೊಂಡರು. ಈ ವೇಳೆ ಉತ್ತರಿಸಿದ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿನಾಯಕನ್ ಅವರ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ವಿಮಾನ ನಿಲ್ದಾಣದಲ್ಲಿ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ನಂತರ ನಟನನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಲಾಯಿತು. ಪೊಲೀಸರು ವಿನಾಯಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. . '' … — (@) ಇದನ್ನೂ ಓದಿ: ವೈರಲ್ ಆಗಿರುವ ವೀಡಿಯೊದಲ್ಲಿ, ವಿನಾಯಕನ್ ವಿಮಾನ ನಿಲ್ದಾಣದ ಮಹಡಿಯಲ್ಲಿ ಶರ್ಟ್ ಇಲ್ಲದೆ ಕುಳಿತಿರುವುದನ್ನು ಕಾಣಬಹುದು. ನೆಲದ ಮೇಲೆಯೇ ಕುಳಿತು ಜೋರಾಗಿ ಕೂಗಾಡುತ್ತಿದ್ದು, ದಾರಿಹೋಕರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬರುತ್ತಿದೆ. ಒಬ್ಬ ನಟನ ಇಂತಹ ನಡೆಗಳನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಾರೆ.ಸಾಮಾಜಿಕ ಜಾಲತಾಣ ಬಳಕೆದಾರರೂ ಈ ವಿಡಿಯೋಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಏರ್‌ಪೋರ್ಟ್ ಪೊಲೀಸ್ ಠಾಣೆಯ ಸಿಐ ಬಾಲರಾಜ್, 'ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಈಗ ತನಿಖೆ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ 2023 ರಲ್ಲಿ ಕೇರಳದ ಪೊಲೀಸ್ ಠಾಣೆಯಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಮಲಯಾಳಂ ನಟ ವಿನಾಯಕನ್ ಅವರನ್ನು ಬಂಧಿಸಲಾಯಿತು. ಇಷ್ಟೇ ಅಲ್ಲ, ವಿನಾಯಕನ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ಸಾಕಷ್ಟು ಗಲಾಟೆಗಳನ್ನು ಸೃಷ್ಟಿಸುತ್ತಾನೆ ಎಂದು ಅನೇಕ ದೂರುಗಳು ದಾಖಲಾಗಿದ್ದವು. ಆದರೆ, ಬಳಿಕ ಜಾಮೀನು ಪಡೆದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_60.txt b/zeenewskannada/data1_url7_1_to_200_60.txt new file mode 100644 index 0000000000000000000000000000000000000000..3e69022836227085b3dac6c837737a07d3badebc --- /dev/null +++ b/zeenewskannada/data1_url7_1_to_200_60.txt @@ -0,0 +1 @@ +ಕಾಚಿಗುಡ - ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆ - : ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಹೈದರಾಬಾದ್:ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಪೆನುಕೊಂಡ - ಮಕ್ಕಾಜಿಪಲ್ಲಿ ವಿಭಾಗದ ಕಾರ್ಯಾರಂಭಕ್ಕಾಗಿ ಇಂಟರ್‌ಲಾಕ್ ಆಗದ ಕಾರಣದಿಂದ ಮಾರ್ಗ ಬದಲಿಸಲಾಗಿದ್ದ ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಈಗ ವೇಳಾಪಟ್ಟಿಯ ಪ್ರಕಾರ ಓಡಿಸಲು ಮರುಸ್ಥಾಪಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ. ಇದನ್ನೂ ಓದಿ: ಯಶವಂತಪುರ - ಕಾಚಿಗುಡ (ಹೈದರಾಬಾದ್) ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ. ಆಗಸ್ಟ್ 06 ಮತ್ತು ಆಗಸ್ಟ್‌ 11 ರಂದು ಓಡುವ ಕಾಚಿಗುಡ - ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (20703) ಮತ್ತು ಆಗಸ್ಟ್ 11 ರಂದು ಓಡುವ ಯಶವಂತಪುರ - ಕಾಚೇಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ (20704) ಅನ್ನು ವೇಳಾಪಟ್ಟಿ ಮಾರ್ಗದ ಪ್ರಕಾರ ಓಡಿಸಲು ಮರುಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_61.txt b/zeenewskannada/data1_url7_1_to_200_61.txt new file mode 100644 index 0000000000000000000000000000000000000000..3fd0c838c16cb581f1605ea2af0daaca56844977 --- /dev/null +++ b/zeenewskannada/data1_url7_1_to_200_61.txt @@ -0,0 +1 @@ +ಮಿತ್ರರಾಷ್ಟ್ರಗಳನ್ನು ಕಳೆದುಕೊಳ್ಳುತ್ತಿರುವ ʼವಿಶ್ವಗುರುʼ; ಜೈಶಂಕರ್‌ ಸಾಧನೆ ಏನು? : ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾರ ಸರ್ಕಾರ ಪತನದಿಂದ ಭಾರತಕ್ಕೆ ಅನೇಕ ರೀತಿಯ ಸಮಸ್ಯೆ ಉಂಟಾಗಲಿದೆ. ಉಭಯ ದೇಶಗಳ ನಡುವಿನ ವ್ಯಾಪಾರ-ವಹಿವಾಟಿಗೂ ಕುತ್ತುಂಟಾಗಲಿದೆ. ಮೊದಲನಿಂದಲೂ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿಲ್ಲ. ಭಾರತದ ವಿರುದ್ಧ ಪಾಕ್‌ ಯಾವಾಗಲೂ ಕತ್ತಿ ಮಸಿಯುತ್ತಿರುತ್ತದೆ ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಬಹುಮತ ಬಾರದಿದ್ದರೂ ಪ್ರಧಾನಿ ಮೋದಿಯವರು ಮೈತ್ರಿಪಕ್ಷಗಳ ಸಹಾಯದೊಂದಿಗೆ ಕೇಂದ್ರದಲ್ಲಿ ೩ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ. ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮವರ್ಗದ ಜನರಂತೂ ರೋಸಿ ಹೋಗಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಪ್ರಗತಿಯಲ್ಲಿದ್ದರೂ ಸಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ನೆರೆಯ ದೇಶಗಳೊಂದಿಗೆ ಭಾರತದ ಅಂತಾರಾಷ್ಟ್ರೀಯ ಸಂಬಂಧ ಹಳಸುತ್ತಿದೆ. ಭಾರತವು ಮಿತ್ರರಾಷ್ಟ್ರಗಳ ಗೆಳೆತನವನ್ನು ಕಳೆದುಕೊಳ್ಳುತ್ತಿದೆ. ಹೌದು,ರಾಗಿ ಐದು ವರ್ಷ ಸೇವೆ ಸಲ್ಲಿಸಿರುವ ಎಸ್.ಜೈಶಂಕರ್‌ ೨ನೇ ಅವಧಿಗೂ ಮುಂದುವರೆದಿದ್ದಾರೆ. ಆದರೆ ಕಳೆದ ಐದು ವರ್ಷದ ಜೈಶಂಕರ್‌ ಆಡಳಿತದಲ್ಲಿ ಭಾರತ ತನ್ನ ಐದು ಮಿತ್ರರಾಷ್ಟ್ರಗಳನ್ನು ಕಳೆದುಕೊಂಡಿದೆ. ನೆರೆಯ ಬಾಂಗ್ಲಾದೇಶದಲ್ಲಿ ಉಗ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದೇ ಇದಕ್ಕೆ ನಿದರ್ಶನ. ಶೇಖ್‌ ಹಸೀರಾ ನೇತೃತ್ವದ ಬಾಂಗ್ಲಾ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೀಡಿದ್ದ ಮೀಸಲಾತಿಯನ್ನು ವಿರೋಧಿಸಿ ತಿಂಗಳಿಗೂ ಹೆಚ್ಚು ಕಾಲ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಚಳವಳಿ ಹಾಗೂ ಬಾಂಗ್ಲಾ ಜನರ ಆಕ್ರೋಶಕ್ಕೆ ಸಿಲುಕಿದ ಶೇಖ್‌ ಹಸೀನಾ ರಾಜೀನಾಮೆ ನೀಡಿ ತಮ್ಮ ದೇಶದಿಂದಲೇ ಎಸ್ಕೇಪ್‌ ಆಗಿ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಶೇಖ್‌ ಹಸೀನಾರ ವಿರುದ್ಧ ಸರ್ವಾಧಿಕಾರಿ ಆರೋಪ ಕೇಳಿಬಂದಿತ್ತು. ಇಷ್ಟುದಿನ ತಮ್ಮ ವಿರೋಧಿಗಳನ್ನು ಮಟ್ಟ ಹಾಕುತ್ತಲೇ ಬಂದಿದ್ದ ಅವರು ಅಂತಿಮವಾಗಿ ಸೋಲೊಪ್ಪಿಕೊಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬಾಂಗ್ಲಾದೇಶವು ಭಾರತಕ್ಕೆ ಮಗ್ಗುಲ ಮುಳ್ಳು ಆಗತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಪಾಕಿಸ್ತಾನದಂತೆಯೇ ಬಾಂಗ್ಲಾ ಸಹ ಉಗ್ರರ ಅಡಗು ತಾಣವಾಗಬಹುದು ಹಾಗೂ ಈಶಾನ್ಯ ರಾಜ್ಯಗಳಿಗೆ ಒಳನುಸುಳುವಿಕೆ ಸಮಸ್ಯೆ ಎದುರಾಗಬಹುದು ಅನ್ನೋ ಆತಂಕ ಹುಟ್ಟಿಕೊಂಡಿದೆ. ಹೆಚ್ಚಾಗುತ್ತಾ ಚೀನಾದ ಪ್ರಭಾವ? ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾರ ಸರ್ಕಾರ ಪತನದಿಂದ ಭಾರತಕ್ಕೆ ಅನೇಕ ರೀತಿಯ ಸಮಸ್ಯೆ ಉಂಟಾಗಲಿದೆ. ಉಭಯ ದೇಶಗಳ ನಡುವಿನ ವ್ಯಾಪಾರ-ವಹಿವಾಟಿಗೂ ಕುತ್ತುಂಟಾಗಲಿದೆ. ಮೊದಲನಿಂದಲೂ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿಲ್ಲ. ಭಾರತದ ವಿರುದ್ಧ ಪಾಕ್‌ ಯಾವಾಗಲೂ ಕತ್ತಿ ಮಸಿಯುತ್ತಿರುತ್ತದೆ. ದ್ವೀಪರಾಷ್ಟ್ರ ಶ್ರೀಲಂಕಾ ಜೊತೆಗಿನ ಸಂಬಂಧ ಅಷ್ಟಕ್ಕಷ್ಟೇ ಎನ್ನಬಹುದು. ಕೆಲವು ತಿಂಗಳ ಹಿಂದಷ್ಟೇ ಚೆನ್ನಾಗಿದ್ದ ಮಾಲ್ಡೀವ್ಸ್‌ ಜೊತೆಗಿನ ಸಂಬಂಧವೂ ಹಳಸಿದೆ. ನೇಪಾಳದೊಂದಿಗೆ ಆರಂಭದಲ್ಲಿ ಇದ್ದಂತಹ ಉತ್ತಮ ಸಂಬಂಧ ಈಗಿಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಬಂದ ಬಳಿಕ ಆ ದೇಶದೊಂದಿಗಿನ ಸಂಬಂಧದ ಮೇಲೂ ಪರಿಣಾಮ ಉಂಟಾಗಿದೆ. ಭೂತಾನ್‌ನೊಂದಿಗೆ ತಕ್ಕಮಟ್ಟಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ ತನ್ನ ಮಿತ್ರರಾಷ್ಟ್ರಗಳನ್ನು ಒಂದೊಂದೆ ಕಳೆದುಕೊಳ್ಳುತ್ತಿದೆ. ಇದನ್ನೂ ಓದಿ: ತನ್ನಗಳನ್ನು ಕಳೆದುಕೊಳ್ಳುತ್ತಿರುವ ಭಾರತಕ್ಕೆ ಮುಂದಿನ ದಿನಗಳಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಮಿತ್ರರಾಷ್ಟ್ರಗಳು ಇದೀಗ ಡ್ರ್ಯಾಗನ್‌ ದೇಶ ಚೀನಾದೊಂದಿಗೆ ದೋಸ್ತಿ ಮಾಡುತ್ತಿವೆ. ಚೀನಾಗೆ ಈ ದೇಶಗಳು ಹತ್ತಿರವಾಗುತ್ತಿರುವುದು ಭಾರತಕ್ಕೆ ದೊಡ್ಡ ಆತಂಕವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಚೀನಾದೊಂದಿಗೆ ಸೇರಿಕೊಂಡು ಎಲ್ಲಾ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಿದರೆ ಏನು ಕಥೆ ಅನ್ನೋ ಪ್ರಶ್ನೆ ಎದುರಾಗಿದೆ. ವಿದೇಶಾಂಗ ಸಚಿವರಾಗಿ ಎಸ್.ಜೈಶಂಕರ್‌ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ವೈಫಲ್ಯ ಅನುಭವಸಿದ್ದಾರೆ. ಭಾರತದ ಜೊತೆಗೆ ನೆರೆಯ ದೇಶಗಳೇ ಚೆನ್ನಾಗಿಲ್ಲ ಎಂದ ಮೇಲೆ ಇನ್ನು ಬೇರೆ ಬೇರೆ ದೇಶಗಳು ಭಾರತಕ್ಕೆ ಯಾವ ರೀತಿಯ ಸಹಕಾರ ನೀಡುತ್ತವೆ ಅನ್ನೋ ಪ್ರಶ್ನೆ ಮೂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_62.txt b/zeenewskannada/data1_url7_1_to_200_62.txt new file mode 100644 index 0000000000000000000000000000000000000000..0102b3225151fc1862339505a05246d8d1ab93ab --- /dev/null +++ b/zeenewskannada/data1_url7_1_to_200_62.txt @@ -0,0 +1 @@ +: ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದೆ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪ್ರಸ್ತುತ ಭಾರತದ ರಾಷ್ಟ್ರಪತಿ ಯಾರು? ಉತ್ತರ: ದ್ರೌಪದಿ ಮುರ್ಮು ಪ್ರಶ್ನೆ 2:ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? ಉತ್ತರ: ಮಂಗಳ ಪ್ರಶ್ನೆ 3:ಯಾವ ನದಿಯನ್ನು ದಕ್ಷಿಣದ ಗಂಗಾ ಎಂದು ಕರೆಯಲಾಗುತ್ತದೆ? ಉತ್ತರ: ಗೋದಾವರಿ ಪ್ರಶ್ನೆ 4:ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು? ಉತ್ತರ: ಬಂಗಾಳದ ಹುಲಿ ಪ್ರಶ್ನೆ 5:ಭಾರತದ ರಾಷ್ಟ್ರಗೀತೆಯನ್ನು ಬರೆದವರು ಯಾರು? ಉತ್ತರ: ರವೀಂದ್ರನಾಥ ಟ್ಯಾಗೋರ್ ಇದನ್ನೂ ಓದಿ: ಪ್ರಶ್ನೆ 6:ಪ್ರದೇಶದ ಪ್ರಕಾರ ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು? ಉತ್ತರ: ಗೋವಾ ಪ್ರಶ್ನೆ 7:ಭಾರತದ ಮೊದಲ ಪ್ರಧಾನ ಮಂತ್ರಿ ಯಾರು? ಉತ್ತರ: ಜವಾಹರಲಾಲ್ ನೆಹರು ಪ್ರಶ್ನೆ 8:ಭಾರತದ ಅತಿ ದೊಡ್ಡ ಮರುಭೂಮಿ ಯಾವುದು? ಉತ್ತರ: ಥಾರ್ ಮರುಭೂಮಿ ಪ್ರಶ್ನೆ 9:ಭಾರತದಲ್ಲಿ ಎಷ್ಟು ರಾಜ್ಯಗಳಿವೆ? ಉತ್ತರ: 28 ಪ್ರಶ್ನೆ 10:ಭಾರತದ ಯಾವ ರಾಜ್ಯವು ಅತಿ ಉದ್ದದ ಕರಾವಳಿಯನ್ನು ಹೊಂದಿದೆ? ಉತ್ತರ: ಗುಜರಾತ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_63.txt b/zeenewskannada/data1_url7_1_to_200_63.txt new file mode 100644 index 0000000000000000000000000000000000000000..29c7b59835907dabb9ac1baa75f964b30d5f8e3f --- /dev/null +++ b/zeenewskannada/data1_url7_1_to_200_63.txt @@ -0,0 +1 @@ +ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರನ್ನು ಮಂಗಳವಾರ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ನವದೆಹಲಿ:ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರನ್ನು ಮಂಗಳವಾರ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ 96 ವರ್ಷದ ಅಡ್ವಾಣಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. — (@) ಅವಿಭಜಿತ ಭಾರತದಲ್ಲಿ ಜನಿಸಿದ ಅಡ್ವಾಣಿ, ಈ ಹಿಂದೆ ಜುಲೈ ತಿಂಗಳ ಆರಂಭದಲ್ಲಿ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ. ವಿನಿತ್ ಸೂರಿ ಅವರ ನೇತೃತ್ವದಲ್ಲಿ ಕೆಲವು ದಿನಗಳ ವೀಕ್ಷಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಅದಕ್ಕೂ ಮೊದಲು ಅವರು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಎಐಐಎಂಎಸ್) ಸ್ವಲ್ಪ ರಾತ್ರಿ ತಂಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_64.txt b/zeenewskannada/data1_url7_1_to_200_64.txt new file mode 100644 index 0000000000000000000000000000000000000000..9ed091e687fd4ca516f9927d3b8f91d41a29804b --- /dev/null +++ b/zeenewskannada/data1_url7_1_to_200_64.txt @@ -0,0 +1 @@ +ಬಾಂಗ್ಲಾದೇಶದ ಹಿಂಸಾಚಾರ: ಸರ್ವಪಕ್ಷದ ಸಭೆಯಲ್ಲಿ ರಾಹುಲ್ ಗಾಂಧಿ ಕೇಳಿದ ಆ ಮೂರು ಪ್ರಶ್ನೆಗಳು...! ಬಾಂಗ್ಲಾದೇಶದಲ್ಲಿನ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಶೇಖ್ ಹಸೀನಾ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದ ನಂತರ ಅಲ್ಲಿನ ಪರಿಸ್ಥಿತಿಯ ಕುರಿತು ಚರ್ಚಿಸಲು ಕರೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ನವದೆಹಲಿ:ಬಾಂಗ್ಲಾದೇಶದಲ್ಲಿನ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಶೇಖ್ ಹಸೀನಾ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದ ನಂತರ ಅಲ್ಲಿನ ಪರಿಸ್ಥಿತಿಯ ಕುರಿತು ಚರ್ಚಿಸಲು ಕರೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಪ್ರಮುಖವಾಗಿ .ಢಾಕಾದಲ್ಲಿನ ಅಧಿಕಾರ ಬದಲಾವಣೆಯ ರಾಜತಾಂತ್ರಿಕ ಪರಿಣಾಮಗಳನ್ನು ಎದುರಿಸಲು ಸರ್ಕಾರದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರ ಏನು? ಎನ್ನುವುದು ಅವರ ಮೊದಲ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವ ಜೈಶಂಕರ್ ಇದು ಅಭಿವೃದ್ಧಿ ಹೊಂದುತ್ತಿರುವ ಪರಿಸ್ಥಿತಿಯಾಗಿದ್ದು, ಕೇಂದ್ರವು ತನ್ನ ಮುಂದಿನ ನಡೆಯನ್ನು ಉತ್ತಮಗೊಳಿಸಲು ಅದನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿದೆ ಎಂದು ಉತ್ತರಿಸಿದರು. ಇನ್ನೂ ಎರಡನೇ ಪ್ರಶ್ನೆಯಾಗಿ ಕಳೆದ ಕೆಲವು ವಾರಗಳಲ್ಲಿ ಢಾಕಾದಲ್ಲಿ ನಡೆದ ನಾಟಕೀಯ ಬೆಳವಣಿಗೆಯ ಹಿಂದೆ ಪಾಕಿಸ್ತಾನದ ಪಾತ್ರ ಇರಬಹುದೇ ಎಂದು ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು ಈ ನಿಟ್ಟಿನಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಬಾಂಗ್ಲಾದೇಶದಲ್ಲಿನ ಘಟನೆಗಳ ನಾಟಕೀಯ ತಿರುವನ್ನು ಸರ್ಕಾರ ಗಮನಿಸುತ್ತಿರುವು ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೈ ಶಂಕರ್ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.ನೆರೆಹೊರೆಯ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿವೆ. ಇದನ್ನೂ ಓದಿ: ಸಭೆಯ ನಂತರ, ವಿದೇಶಾಂಗ ಸಚಿವ ಜೈಶಂಕರ್ ಅವರು ಪ್ರತಿಪಕ್ಷಗಳ ಒಮ್ಮತದ ಬೆಂಬಲವನ್ನು ಶ್ಲಾಘಿಸಿದರು. "ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಸಂಸತ್ತಿನಲ್ಲಿ ನಡೆದ ಸರ್ವಪಕ್ಷ ಸಭೆಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ವಿಸ್ತೃತವಾದ ಒಮ್ಮತದ ಬೆಂಬಲ ಮತ್ತು ತಿಳುವಳಿಕೆಯನ್ನು ಶ್ಲಾಘಿಸುತ್ತೇನೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಹಸೀನಾ ಇನ್ನೂ ಭಾರತದಲ್ಲಿದ್ದು, ರಾಜಕೀಯ ಆಶ್ರಯಕ್ಕಾಗಿ ಯುಕೆಗೆ ತೆರಳುವ ಸಾಧ್ಯತೆ ಇದೆ. ನವದೆಹಲಿಯ ಹಳೆಯ ಸ್ನೇಹಿತೆ ಎಂದು ಕರೆಯಲ್ಪಡುವ ಹಸೀನಾಗೆ ಹೇಗೆ ಪ್ರತಿಕ್ರಿಯಿಸಲು ಯೋಜಿಸಲಾಗಿದೆ ಎಂಬುದನ್ನು ಕೇಂದ್ರವು ಸರ್ವಪಕ್ಷ ಸಭೆಗೆ ತಿಳಿಸಿದೆ. ತನ್ನ ಮುಂದಿನ ಕ್ರಮವನ್ನು ನಿರ್ಧರಿಸಲು ಆಕೆಗೆ ಸಮಯ ನೀಡಲು ಹೊಸದಿಲ್ಲಿ ಬಯಸಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯಂತರ ಸರ್ಕಾರ ರಚನೆಯನ್ನು ಘೋಷಿಸಿರುವ ಬಾಂಗ್ಲಾದೇಶ ಸೇನೆಯೊಂದಿಗೆ ಸಂಪರ್ಕದಲ್ಲಿದೆ ಎಂದು ಸರ್ಕಾರ ಸಭೆಗೆ ತಿಳಿಸಿದೆ. ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ವಿರೋಧ ಪಕ್ಷಗಳಿಗೆ ತಿಳಿಸಿದೆ. ಬಾಂಗ್ಲಾದೇಶದಲ್ಲಿ ಸುಮಾರು 20,000 ಭಾರತೀಯರಿದ್ದಾರೆ ಮತ್ತು ಸುಮಾರು 8,000 ಜನರು ಮರಳಿದ್ದಾರೆ. ಸರ್ಕಾರ ಅವರೊಂದಿಗೆ ಸಂಪರ್ಕದಲ್ಲಿದ್ದು, ಹೈಕಮಿಷನ್ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯ ವರದಿಗಳನ್ನು ಸಹ ಪತ್ತೆಹಚ್ಚುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಗಡಿಗಳಲ್ಲಿನ ಪರಿಸ್ಥಿತಿ ಭಾರತದ ಪ್ರಾಥಮಿಕ ಕಾಳಜಿಯಾಗಿದೆ ಎಂದು ಹೇಳಿದರು. ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಯಿಂದ ಪ್ರತಿಪಕ್ಷಗಳು ತೃಪ್ತರಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ವಿದೇಶಾಂಗ ವ್ಯವಹಾರಗಳ ಸಚಿವರು ಎಲ್ಲಾ ಪಕ್ಷದ ನಾಯಕರಿಗೆ ಮಾಹಿತಿ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ನಾವು ಸರ್ಕಾರದ ಜೊತೆಗಿದ್ದೇವೆ' ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_65.txt b/zeenewskannada/data1_url7_1_to_200_65.txt new file mode 100644 index 0000000000000000000000000000000000000000..893a34bf1fa6fe7376ee01d7f02f25db9d658b65 --- /dev/null +++ b/zeenewskannada/data1_url7_1_to_200_65.txt @@ -0,0 +1 @@ +: ಹಿಂಸಾಚಾರದಿಂದ ರಾಜೀನಾಮೆ ನೀಡಿ ಭಾರತಕ್ಕೆ ಬಂದ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ..! : 76 ವರ್ಷದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆ ದೇಶವನ್ನು ತೊರೆದು ಭಾರತಕ್ಕೆ ಪಲಾಯನ ಮಾಡಿದ್ದಾರೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.. :ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೋಮವಾರ ರಾಜೀನಾಮೆ ನೀಡಿದ್ದಾರೆ. ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿಯಿಂದಾಗಿ, ಅವರು ಇದೀಗ ತಮ್ಮ ದೇಶವನ್ನು ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯದಲ್ಲೇ ಇಂಗ್ಲೆಂಡಿಗೆ ವಲಸೆ ಹೋಗಲಿದ್ದು, ದೇಶದಲ್ಲಿನ ಸಮಸ್ಯೆ ಶಾಂತವಾಗುವವರೆಗೆ ಭಾರತದಲ್ಲಿಯೇ ಇರಲಿದ್ದಾರೆ ಎಂಬ ವರದಿಗಳಿವೆ. 76ರ ಹರೆಯದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಸರಕಾರಿ ವಿರೋಧಿ ಹಿಂಸಾಚಾರವನ್ನು ( ) ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಈ ಪ್ರತಿಭಟನೆ ಭುಗಿಲೆದ್ದ ಬಳಿಕ ದೇಶ ತೊರೆದಿದ್ದಾರೆ. ಇಂಗ್ಲೆಂಡ್‌ನಲ್ಲಿರುವ ಸಹೋದರಿ ರೆಹಾನಾ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ಶೇಖ್ ಹಸೀನಾ ( ) ಅವರಿಗೆ ಭದ್ರತಾ ವ್ಯವಸ್ಥೆ ಒದಗಿದ ನಂತರ ಅವರು ಭಾರತವನ್ನು ತೊರೆಯಲು ಸಿದ್ಧರಾಗಿದ್ದಾರೆ. ಶೇಖ್ ಹಸೀನಾ ಅವರ ಸಹೋದರಿ ರೆಹಾನಾ ಮತ್ತು ಅವರ ಪುತ್ರಿ ಟುಲಿಪ್ ಸಿದ್ದಿಕಿ ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ. ಶೇಖ್ ಹಸೀನಾ ನಿನ್ನೆ ಬಾಂಗ್ಲಾದೇಶದಿಂದ ಹೊರಟು ಭಾರತೀಯ ವಾಯುಪಡೆಯ ಸಹಾಯದಿಂದ ಭಾರತಕ್ಕೆ ಬಂದಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಭಾರತದ ಹಿರಿಯ ಅಧಿಕಾರಿಗಳು ಅವರನ್ನು ಭೇಟಿ ಮಾಡಿ ಸುರಕ್ಷಿತೆಯ ಭರವಸೆ ನೀಡಿದರು. ಶೇಖ್ ಹಸೀನಾ ಅವರನ್ನು ಈಗ ಭಾರತೀಯ ವಾಯುಪಡೆ ಮತ್ತು ಇತರ ಭದ್ರತಾ ಏಜೆನ್ಸಿಗಳು ನಿಗಾ ವಹಿಸುತ್ತಿವೆ. ಸದ್ಯ ದೆಹಲಿಯಲ್ಲಿ ಸುರಕ್ಷಿತ ಸ್ಥಳದಲ್ಲಿ ಬೀಡುಬಿಟ್ಟಿರುವ ಶೇಖ್ ಹಸೀನಾ ಸದ್ಯದಲ್ಲೇ ಲಂಡನ್ ಗೆ ತೆರಳಲಿದ್ದಾರೆ. ಇದನ್ನೂ ಓದಿ: ಇಂದು ಅವರು ಭಾರತದ ಪ್ರಮುಖ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂಬುದರ ಕುರಿತು ವಿದೇಶಾಂಗ ಸಚಿವರು ಪ್ರಧಾನಿಗೆ ವಿವರಿಸಿದರು. ಈ ಸಂಬಂಧ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶಾಂಗ ಸಚಿವರ ಜತೆಯೂ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ಭಾರತದ ಗಡಿ ಭದ್ರತಾ ಪಡೆ ಬಾಂಗ್ಲಾದೇಶದ ಗಡಿಯಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ರೈಲುಗಳು ಮತ್ತು ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ 1971 ರ ವಿಮೋಚನಾ ಯುದ್ಧದಲ್ಲಿ ಭಾಗಿಯಾಗಿರುವ ಕುಟುಂಬಗಳಿಗೆ ವಿಶೇಷ ಉದ್ಯೋಗಾವಕಾಶಗಳನ್ನು ಒದಗಿಸುವ ನೀತಿಯು ದೇಶದಲ್ಲಿ ಗಲಭೆಗಳನ್ನು ಹುಟ್ಟುಹಾಕಿತು. ಇದರ ಬೆನ್ನಲ್ಲೇ ಇದೀಗ ರಾಜೀನಾಮೆ ನೀಡಿದ್ದಾರೆ. ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಆಳ್ವಿಕೆಯಲ್ಲಿ ಆಗಾಗ ಗಲಭೆಗಳು ಭುಗಿಲೆದ್ದವು. ಪ್ರತಿಪಕ್ಷಗಳ ನಡುವೆ ಹಲವು ಹೋರಾಟಗಳು ನಡೆದಿವೆ. ಇನ್ನೂ ಹಲವರು ಜೈಲು ಪಾಲಾಗಿದ್ದಾರೆ. ಹಸೀನಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೂಡಲೇ ದೇಶದ ಸೇನಾ ಮುಖ್ಯಸ್ಥರು ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಏನಾಯಿತು? :ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ವಿವಾದಾತ್ಮಕ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಾಂಗ್ಲಾದೇಶದ ವಿದ್ಯಾರ್ಥಿ ಗುಂಪುಗಳು ಕಳೆದ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿವೆ. ಶಾಂತಿಯುತವಾಗಿ ಆರಂಭವಾದ ಈ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಇಡೀ ಬಾಂಗ್ಲಾದೇಶದ ಮೇಲೆ ಪರಿಣಾಮ ಬೀರಿತು. ಬಾಂಗ್ಲಾದೇಶದ ಜನರು 1971 ರ ಯುದ್ಧದಲ್ಲಿ ಭಾಗವಹಿಸಿದ ಸೈನಿಕರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತ ಮೀಸಲಾತಿಯನ್ನು ನೀಡುವುದರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈ ಹಿಂಸಾಚಾರದಿಂದಾಗಿ, ಸುಪ್ರೀಂ ಕೋರ್ಟ್ ಇತ್ತೀಚೆಗೆ ಮೀಸಲಾತಿಯನ್ನು ಶೇಕಡಾ 5 ಕ್ಕೆ ಇಳಿಸಲು ನಿರ್ಧರಿಸಿತು. ಆದರೂ, ಪ್ರತಿಭಟನೆಯನ್ನು ಕೊನೆಗೊಳ್ಳಲಿಲ್ಲ. ಈ ಹಿಂಸಾಚಾರದಲ್ಲಿ ಇದುವರೆಗೆ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_66.txt b/zeenewskannada/data1_url7_1_to_200_66.txt new file mode 100644 index 0000000000000000000000000000000000000000..5717e8e34cb329c8d77fdfc597ec4c919b2ce833 --- /dev/null +++ b/zeenewskannada/data1_url7_1_to_200_66.txt @@ -0,0 +1 @@ +: ಉತ್ತರಪ್ರದೇಶದ ಚಮ್ಮಾರ ಹೊಲಿದ ಶೂ ಹಾಕಿಕೊಂಡು ಮಿಂಚಿದ ರಾಹುಲ್‌ ಗಾಂಧಿ! : ಸುಲ್ತಾನ್‌ಪುರದ ಚಮ್ಮಾರ ರಾಮ್‌ಚೇತ್‌ರನ್ನು ಭೇಟಿಯಾಗಿದ್ದ ರಾಹುಲ್‌ ಗಾಂಧಿ ಅವರಿಗೆ ಯಂತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆ ಯಂತ್ರದಿಂದಲೇ ಕಾಂಗ್ರೆಸ್‌ ಯುವ ನಾಯಕನಿಗೆ ರಾಮ್‌ಚೇತ್‌ ಒಂದು ಜೊತೆ ಶೂ ಹೊಲಿದು ಕೊಟ್ಟಿದ್ದಾರೆ. :ಉತ್ತರಪ್ರದೇಶದ ಸುಲ್ತಾನ್‌ಪುರ ಚಮ್ಮಾರ ಹೊಲಿದುಕೊಟ್ಟಿದ್ದ ಶೂ ಹಾಕಿಕೊಂಡು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಿಂಚಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಸುಲ್ತಾನ್‌ಪುರದ ಚಮ್ಮಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಮ್ಮಾರನ ಅಂಗಡಿಗೆ ರಾಹುಲ್‌ ಸರ್ಪ್ರೈಸ್‌ ವಿಸಿಟ್ ಕಾಂಗ್ರೆಸ್‌ ನಾಯಕಜುಲೈ 26ರಂದು ಸುಲ್ತಾನ್‌ಪುರ ಹೊರವಲಯದ ವಿಧಾಯಕ್ ನಗರ ಪ್ರದೇಶದಲ್ಲಿರುವ ಚಮ್ಮಾರ ರಾಮ್‌ಚೇತ್‌ ಅಂಗಡಿಗೆ ಭೇಟಿ ನೀಡಿದ್ದರು. ಈ ವೇಳೆ ರಾಮ್‌ಚೇತ್‌ ಮತ್ತು ಚಮ್ಮಾರರ ಸಂಕಷ್ಟಗಳ ಬಗ್ಗೆ ವಿಚಾರಿಸಿದ್ದರು. ಇದೇ ವೇಳೆ ತಾವೂ ಸಹ ಒಂದು ಚಪ್ಪಲಿಯನ್ನೂ ಹೊಲಿದಿದ್ದರು. ರಾಹುಲ್ ಹೊಲಿದ ಚಪ್ಪಲಿಗೆ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗಿತ್ತು. ಆ ಚಪ್ಪಲಿಗಳನ್ನು 10 ಲಕ್ಷ ರೂ.ಗೆ ಕೇಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಅವುಗಳನ್ನು ಮಾರಾಟ ಮಾಡುವುದಿಲ್ಲವೆಂದು ರಾಮ್‌ಚೇತ್‌ ಹೇಳಿದ್ದರು. ಇದನ್ನೂ ಓದಿ: ರಾಹುಲ್‌ ಗಾಂಧಿ ಭೇಟಿ ಬಳಿಕ ನನ್ನ ಅದೃಷ್ಟವೇ ಬದಲಾಗಿದೆ ಅಂತಾ ರಾಮ್‌ಚೇತ್‌ ಹೇಳಿಕೊಂಡಿದ್ದರು. ಈಗ ನನ್ನನ್ನು ನೋಡಲು ನೂರಾರು ಜನರು ಬರುತ್ತಿದ್ದಾರೆ. ನನ್ನ ಜೊತೆಗೆ ಸೆಲ್ಫಿ ಸಹ ತೆಗೆದುಕೊಳ್ಳುತ್ತಿದ್ದಾರೆ. ರಾಹುಲ್‌ ಗಾಂಧಿಯವರ ಬಳಿ ನಾನು ಚಮ್ಮಾರರಿಗೆ ಹಾಗೂ ನನಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದೆ. ಹೀಗಾಗಿ ನನ್ನ ಸಮಸ್ಯೆಗಳನ್ನು ಕೇಳಲು ಸರ್ಕಾರಿ ಅಧಿಕಾರಿಗಳು ಸಹ ಬಂದಿದ್ದರು ಅಂತಾ ರಾಮ್‌ಚೇತ್‌ ಹೇಳಿದ್ದಾರೆ. ಚಮ್ಮಾರನಿಗೆ ಯಂತ್ರ ಉಡುಗೊರೆ कामगार परिवारों के ‘परंपरागत कौशल’ में भारत की सबसे बड़ी पूंजी छिपी है। पिछले दिनों सुल्तानपुर से वापस आते वक्त रास्ते में जूतों के कारीगर रामचेत जी से मुलाकात हुई थी, उन्होंने मेरे लिए प्रेम भाव से अपने हाथों से बनाया एक बहुत ही कम्फर्टेबल और बेहतरीन जूता भेजा है। देश के… — (@) ಸುಲ್ತಾನ್‌ಪುರದ ಚಮ್ಮಾರ ರಾಮ್‌ಚೇತ್‌ರನ್ನು ಭೇಟಿಯಾಗಿದ್ದ ರಾಹುಲ್‌ ಗಾಂಧಿ ಅವರಿಗೆ ಯಂತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆ ಯಂತ್ರದಿಂದಲೇ ಕಾಂಗ್ರೆಸ್‌ ಯುವ ನಾಯಕನಿಗೆ ರಾಮ್‌ಚೇತ್‌ ಒಂದು ಜೊತೆ ಶೂ ಹೊಲಿದು ಕೊಟ್ಟಿದ್ದಾರೆ. ಅವುಗಳನ್ನು ಹಾಕಿಕೊಂಡ ರಾಹುಲ್‌ ಖುಷಿ ವ್ಯಕ್ತಪಡಿಸಿದ್ದಾರೆ. ರಾಮ್‌ಚೇತ್‌ರನ್ನು ಭೇಟಿಯಾಗಿ ಮಾತನಾಡಿಸಿರುವ ವಿಡಿಯೋವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಕೂಡ ಆಗುತ್ತಿದೆ. ಇದನ್ನೂ ಓದಿ: ತಮಗೆ ಒಂದು ಜೊತೆ ಅದ್ಭುತ ಶೂ ಹೊಲಿದುಕೊಟ್ಟ ಚಮ್ಮಾರ ರಾಮ್‌ಚೇತ್‌ಗೆ ರಾಹುಲ್‌ ಗಾಂಧಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರ ಕೆಲಸದ ಮೌಲ್ಯವನ್ನು ಗುರುತಿಸಿದ ರಾಹುಲ್‌, ʼಭಾರತದ ಅತಿದೊಡ್ಡ ʼಸಾಂಪ್ರದಾಯಿಕ ಕೌಶಲ್ಯಗಳ' ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ʼಭಾರತದ ದೊಡ್ಡ ಬಂಡವಾಳವು ಕಾರ್ಮಿಕ ಕುಟುಂಬಗಳ 'ಸಾಂಪ್ರದಾಯಿಕ ಕೌಶಲ್ಯ'ಗಳಲ್ಲಿ ಅಡಗಿದೆ" ಎಂದು ರಾಹುಲ್‌ ಹೇಳಿದ್ದಾರೆ. ʼದೇಶದ ಮೂಲೆ ಮೂಲೆಯಲ್ಲಿ ವಿವಿಧ ಕೌಶಲ್ಯಗಳನ್ನು ಹೊಂದಿರುವ ಕೋಟಿಗಟ್ಟಲೆ ಪ್ರತಿಭೆಗಳಿದ್ದಾರೆ. ಈ 'ಇಂಡಿಯಾ ಮೇಕರ್ಸ್'ಗಳಿಗೆ ಅಗತ್ಯ ಬೆಂಬಲ ದೊರೆತರೆ ಅವರು ತಮ್ಮ ಹಣೆಬರಹವನ್ನು ಮಾತ್ರವಲ್ಲದೆ ದೇಶದ ಹಣೆಬರಹವನ್ನೂ ಬದಲಾಯಿಸುತ್ತಾರೆʼ ಎಂದು ರಾಹುಲ್ ಹೇಳಿದ್ದಾರೆ. ʼರಾಹುಲ್‌ ಗಾಂಧಿಯವರಿಗೆ ಹೊಲಿದ ಚಪ್ಪಲಿಗಾಗಿ ತುಂಬಾ ಕರೆಗಳು ಬರುತ್ತಿವೆ. ಆ ಚಪ್ಪಲಿಗೆ ಅನೇಕರು 10 ಲಕ್ಷ ರೂ. ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ನಾನು ಅವರ ಹಣವನ್ನು ನಿರಾಕರಿಸಿದ್ದೇನೆ. ನಾನು ಈಗಳನ್ನು ಯಾರಿಗೂ ನೀಡುವುದಿಲ್ಲ. ನಾನು ಇದಕ್ಕೆ ಫ್ರೇಮ್‌ ಹಾಕಿ ಅಂಗಡಿಯಲ್ಲಿ ಸಂರಕ್ಷಿಸಿ ಇಡುತ್ತೇನೆʼ ಅಂತಾ ರಾಮ್‌ಚೇತ್‌ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_67.txt b/zeenewskannada/data1_url7_1_to_200_67.txt new file mode 100644 index 0000000000000000000000000000000000000000..ed70390604157de1534249c6a0cb8b1987acbe77 --- /dev/null +++ b/zeenewskannada/data1_url7_1_to_200_67.txt @@ -0,0 +1 @@ +: ವಿಶ್ವದ ಶ್ರೇಷ್ಠ ಓಟಗಾರನೆಂಬ ಖ್ಯಾತಿಯನ್ನು ಯಾರು ಹೊಂದಿದ್ದಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದೆ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪುರಾತನ ಒಲಿಂಪಿಕ್ ಕ್ರೀಡಾಕೂಟವು ಯಾವ ದೇಶದಲ್ಲಿ ಹುಟ್ಟಿಕೊಂಡಿತು? ಉತ್ತರ: ಗ್ರೀಸ್ ಪ್ರಶ್ನೆ 2:ಆಧುನಿಕ ಒಲಿಂಪಿಕ್ ಕ್ರೀಡಾಕೂಟದ ಪಿತಾಮಹ ಎಂದು ಯಾರನ್ನು ಪರಿಗಣಿಸಲಾಗುತ್ತದೆ? ಉತ್ತರ: ಪಿಯರೆ ಡಿ ಕೂಬರ್ಟಿನ್ ಪ್ರಶ್ನೆ 3:ಒಲಿಂಪಿಕ್ ಧ್ವಜದ ಐದು ಉಂಗುರಗಳು ಏನನ್ನು ಪ್ರತಿನಿಧಿಸುತ್ತವೆ? ಉತ್ತರ: ಐದು ಖಂಡಗಳು ಪ್ರಶ್ನೆ 4:ಯಾವ ದೇಶವು ಹೆಚ್ಚು ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಿದೆ? ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 5:ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಯಾವ ವರ್ಷದಲ್ಲಿ ನಡೆಸಲಾಯಿತು? ಉತ್ತರ: 1896 ಇದನ್ನೂ ಓದಿ: ಪ್ರಶ್ನೆ 6:2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯಾವ ದೇಶವು ಹೆಚ್ಚು ಪದಕಗಳನ್ನು ಗೆದ್ದಿತ್ತು? ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 7:ಒಲಿಂಪಿಕ್ಸ್‌ ಇತಿಹಾಸದಲ್ಲಿ ಅತಿಹೆಚ್ಚು ಪದಕ ಗೆದ್ದ ಕ್ರೀಡಾಪಟು ಯಾರು? ಉತ್ತರ: ಅಮೆರಿಕದ ಈಜುಗಾರ ಮೈಕೆಲ್ ಫೆಲ್ಪ್ಸ್ ಪ್ರಶ್ನೆ 8:2016ರ ಬೇಸಿಗೆ ಒಲಿಂಪಿಕ್ಸ್ ಅನ್ನು ಯಾವ ನಗರ ಆಯೋಜಿಸಲಾಗಿತ್ತು? ಉತ್ತರ: ರಿಯೊ ಡಿ ಜನೈರೊ ಪ್ರಶ್ನೆ 9:ವಿಶ್ವದ ಶ್ರೇಷ್ಠ ಓಟಗಾರನೆಂಬ ಖ್ಯಾತಿಯನ್ನು ಯಾರು ಹೊಂದಿದ್ದಾರೆ? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 10:ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ? ಉತ್ತರ: ಇದುವರೆಗೂ ಮೂರು ಕಂಚಿನ ಪದಗಳನ್ನು ಗೆದ್ದಿದೆ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_68.txt b/zeenewskannada/data1_url7_1_to_200_68.txt new file mode 100644 index 0000000000000000000000000000000000000000..c00df6e28583e6037357bc0073daf010a87a284e --- /dev/null +++ b/zeenewskannada/data1_url7_1_to_200_68.txt @@ -0,0 +1 @@ +' ಶೀಘ್ರದಲ್ಲೇ ಲವ್ ಜಿಹಾದ್' ಪ್ರಕರಣಗಳಿಗೆ ಅಸ್ಸಾಂನಲ್ಲಿ ಜೀವಾವಧಿ ಶಿಕ್ಷೆ-ಅಸ್ಸಾಂ ಸಿಎಂ ಘೋಷಣೆ 'ಲವ್ ಜಿಹಾದ್' ಪ್ರಕರಣಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ತನ್ನ ಆಡಳಿತವು ಪರಿಚಯಿಸಲು ಸಿದ್ಧವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಘೋಷಿಸಿದ್ದಾರೆ.ಸ್ಥಳೀಯ ಜನಸಂಖ್ಯೆಗೆ ಭೂಮಿಯ ಹಕ್ಕು ಮತ್ತು ಸರ್ಕಾರಿ ಉದ್ಯೋಗಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಬೆಂಗಳೂರು:'ಲವ್ ಜಿಹಾದ್' ಪ್ರಕರಣಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ತನ್ನ ಆಡಳಿತವು ಪರಿಚಯಿಸಲು ಸಿದ್ಧವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಘೋಷಿಸಿದ್ದಾರೆ.ಸ್ಥಳೀಯ ಜನಸಂಖ್ಯೆಗೆ ಭೂಮಿಯ ಹಕ್ಕು ಮತ್ತು ಸರ್ಕಾರಿ ಉದ್ಯೋಗಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಇದನ್ನೂ ಓದಿ- ರಾಜ್ಯ ಬಿಜೆಪಿಯ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಶರ್ಮಾ ಅವರು, "ಚುನಾವಣೆಯಲ್ಲಿ 'ಲವ್ ಜಿಹಾದ್' ವಿಷಯದ ಬಗ್ಗೆ ಚರ್ಚಿಸಲಾಗಿದೆ. ನಾವು ಈಗ ಅಂತಹ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲು ಹತ್ತಿರವಾಗಿದ್ದೇವೆ" ಎಂದು ಹೇಳಿದರು. ಲವ್ ಜಿಹಾದ್' ಎಂಬ ಪದವನ್ನು ಬಲಪಂಥೀಯ ಬಣಗಳು ಸಾಮಾನ್ಯವಾಗಿ ಹಿಂದೂ ಮಹಿಳೆಯರನ್ನು ಮದುವೆಯ ಮೂಲಕ ಇಸ್ಲಾಂಗೆ ಪರಿವರ್ತಿಸಲು ಮುಸ್ಲಿಂ ಪುರುಷರು ಮಾಡಿದ ತಂತ್ರವನ್ನು ವಿವರಿಸಲು ಬಳಸುತ್ತಾರೆ. ಶರ್ಮಾ ಅವರು ಹೊಸ ವಾಸಸ್ಥಳ ನೀತಿಯ ಯೋಜನೆಗಳನ್ನು ಬಹಿರಂಗಪಡಿಸಿದರು, ಇದು ಶೀಘ್ರದಲ್ಲೇ ಅಸ್ಸಾಂನಲ್ಲಿ ಜನಿಸಿದ ವ್ಯಕ್ತಿಗಳು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರು ಎಂದು ಷರತ್ತು ವಿಧಿಸುತ್ತದೆ. ಇದನ್ನೂ ಓದಿ: ಇದೆ ವೇಳೆ ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭೂಮಿ ಮಾರಾಟವನ್ನು ನಿಯಂತ್ರಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಈ ಹಿಂದೆ ಮಾರ್ಚ್ 7 ರಂದು, ಲೋಕಸಭೆ ಚುನಾವಣೆಗೆ ಮುನ್ನ ಸಂಭಾವ್ಯ ಕೋಮು ಸಂಘರ್ಷಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಮೂರು ತಿಂಗಳ ಕಾಲ ವಿವಿಧ ಸಮುದಾಯಗಳ ನಡುವಿನ ಜಮೀನು ಮಾರಾಟವನ್ನು ಸ್ಥಗಿತಗೊಳಿಸಿತ್ತು. ಅಸ್ತಿತ್ವದಲ್ಲಿರುವ ಗೊತ್ತುಪಡಿಸಿದ ಪ್ರದೇಶಗಳ ಹೊರಗೆ ಬುಡಕಟ್ಟು ಹಳ್ಳಿಗಳು ಮತ್ತು ಸಣ್ಣ, ಚದುರಿದ ವಸಾಹತುಗಳನ್ನು ರಕ್ಷಿಸಲು "ಸೂಕ್ಷ್ಮ ಬುಡಕಟ್ಟು ಪಟ್ಟಿಗಳು ಮತ್ತು ಬ್ಲಾಕ್ಗಳನ್ನು" ಸ್ಥಾಪಿಸುವ ಯೋಜನೆಗಳನ್ನು ಸಿಎಂ ಘೋಷಿಸಿದರು. ಕೇಂದ್ರದಲ್ಲಿ ಬಿಜೆಪಿಯ ಸತತ ಮೂರನೇ ಅವಧಿಯ ಗೆಲುವು ತನ್ನ ಜನಸೇವೆಗೆ ಸಾಕ್ಷಿಯಾಗಿದೆ ಎಂದು ಪ್ರತಿಪಾದಿಸಿದ ಅವರು, ಬಿಜೆಪಿಯ ನಿರಂತರ ಯಶಸ್ಸಿನ ಮಹತ್ವವನ್ನು ಕಡಿಮೆ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_69.txt b/zeenewskannada/data1_url7_1_to_200_69.txt new file mode 100644 index 0000000000000000000000000000000000000000..45f5532b1699324759a76b27123eea80bb3b93ea --- /dev/null +++ b/zeenewskannada/data1_url7_1_to_200_69.txt @@ -0,0 +1 @@ +: ಭಾರತದ ಅತಿಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸತತ 2 ಅವಧಿಗೆ ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಯಾರು ಹೊಂದಿದ್ದರು? ಉತ್ತರ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶ್ನೆ 2:ಭಾರತೀಯಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ? ಉತ್ತರ: ಡೆಹ್ರಾಡೂನ್ ಪ್ರಶ್ನೆ 3:ಲಾರ್ಸೆಮನ್ ಹಿಲ್ಸ್ ಪ್ರದೇಶವು ಯಾವ ಸ್ಥಳದಲ್ಲಿದೆ? ಉತ್ತರ: ಅಂಟಾರ್ಟಿಕಾ ಪ್ರಶ್ನೆ 4:ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? ಉತ್ತರ: ಗುಜರಾತ್ ಪ್ರಶ್ನೆ 5:ಯಾವ ರಾಜ್ಯವು ಭಾರತದ ಅತಿದೊಡ್ಡ ಬಾಕ್ಸೈಟ್ ಉತ್ಪಾದಕವಾಗಿದೆ? ಉತ್ತರ: ಒಡಿಶಾ ಇದನ್ನೂ ಓದಿ: ಪ್ರಶ್ನೆ 6:ಭಾರತದ ಮೊದಲ ಯುರೇನಿಯಂ ಗಣಿ ಯಾವ ಸ್ಥಳದಲ್ಲಿದೆ? ಉತ್ತರ: ಜಾರ್ಖಂಡ್‌ನ ಜಾದುಗುಡ ಗ್ರಾಮ ಪ್ರಶ್ನೆ 7:ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಮೇ 22 ಪ್ರಶ್ನೆ 8:ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಫ್ಯೂಚರ್ ಸ್ಕಿಲ್ಸ್ ಶೃಂಗಸಭೆಯನ್ನು ಎಲ್ಲಿ ನಡೆಸಲಾಯಿತು? ಉತ್ತರ:ಗುವಾಹಟಿ ಪ್ರಶ್ನೆ 9:ಸೀತಾನದಿ-ಉದಾಂತಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ? ಉತ್ತರ:ಛತ್ತೀಸ್‌ಗಢ ಪ್ರಶ್ನೆ 10:"ಆಪರೇಷನ್ ಶ್ಯಾಡೋ ಪ್ಲೇ" ಪದವು ಯಾವ ದೇಶಕ್ಕೆ ಸಂಬಂಧಿಸಿದೆ? ಉತ್ತರ: ಚೀನಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_7.txt b/zeenewskannada/data1_url7_1_to_200_7.txt new file mode 100644 index 0000000000000000000000000000000000000000..91e5ac677c358dceb170de5129b19b8f8c782bbb --- /dev/null +++ b/zeenewskannada/data1_url7_1_to_200_7.txt @@ -0,0 +1 @@ +ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ ಆರ್‌ಟಿಐ ಕಡತಗಳಿಗೆ ಪ್ರತಿಕ್ರಿಯಿಸಲು ಸರ್ಕಾರದ ಪರವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಲ್ಲಾ ಸಾರ್ವಜನಿಕ ಸಂಸ್ಥೆಗಳು, ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಹಾಜರಿರುತ್ತಾರೆ. ದೇಶದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯನ್ನು ಸಂಸತ್ತು 2005 ರಲ್ಲಿ ಜಾರಿಗೆ ತಂದಿತು. ಇದರ ಅಡಿಯಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆಯನ್ನು ತರುವುದಲ್ಲದೆ, ಸರ್ಕಾರದ ಎಲ್ಲಾ ರೀತಿಯ ಮಾಹಿತಿ ಮತ್ತು ಹೊಣೆಗಾರಿಕೆಯನ್ನು ಸೇರಿಸಲಾಗಿದೆ. ಸರ್ಕಾರದ ಕೆಲಸದಿಂದ ತೃಪ್ತರಾಗದವರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಹಿತಿ ಹಕ್ಕಿಗಾಗಿ ಅರ್ಜಿ ಸಲ್ಲಿಸಬಹುದು. ಇದರಿಂದ ಸಾರ್ವಜನಿಕರಲ್ಲಿ ಜಾಗೃತಿಯೂ ಹೆಚ್ಚುತ್ತಿದೆ. ಆನ್‌ಲೈನ್‌ನಲ್ಲಿ ಆರ್‌ಟಿಐ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ. ಮಾಹಿತಿ ಹಕ್ಕಿನಡಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಸಲ್ಲಿಸುವ ಜನರಿಗೆ ಕೆಲವು ಪ್ರಮುಖ ಷರತ್ತುಗಳು ಅನ್ವಯಿಸುತ್ತವೆ. ಇದಕ್ಕಾಗಿ, ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರುವುದು ಅತ್ಯಂತ ಅವಶ್ಯಕ. ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯಲು ಆರ್‌ಟಿಐ ಸಲ್ಲಿಸುವಾಗ, ಎಲ್ಲಾ ಸಂಗತಿಗಳು ಮತ್ತು ಸಂಖ್ಯೆಗಳನ್ನು ಎಚ್ಚರಿಕೆಯಿಂದ ಬರೆಯಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ಶುಲ್ಕದ ರಸೀದಿಯನ್ನು ಲಗತ್ತಿಸಲು ಮರೆಯಬೇಡಿ. ಬಿಪಿಎಲ್ ಕಾರ್ಡ್ ಹೊಂದಿರುವವರು ಅದನ್ನು ಲಗತ್ತಿಸುವ ಮೂಲಕ ಶುಲ್ಕವನ್ನು ತಪ್ಪಿಸಬಹುದು. ಯಾವುದೇ ಮಾಹಿತಿ ನೀಡದೆಯೂ ನೀವು ಆರ್‌ಟಿಐ ಸಲ್ಲಿಸಬಹುದು. ಇದರ ಹೊರತಾಗಿ, ನೀವು ಲಿಖಿತ ಉತ್ತರವನ್ನು ಸ್ವೀಕರಿಸಲು ಬಯಸುವ ವಿಳಾಸವು ಸರಿಯಾಗಿರಬೇಕು. ಇದನ್ನೂ ಓದಿ: ಮಾಹಿತಿಯನ್ನು ಪಡೆಯಲು ಎಷ್ಟು ದಿನಗಳು ಬೇಕು? ಆರ್‌ಟಿಐ ಕಡತಗಳಿಗೆ ಪ್ರತಿಕ್ರಿಯಿಸಲು ಸರ್ಕಾರದ ಪರವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಲ್ಲಾ ಸಾರ್ವಜನಿಕ ಸಂಸ್ಥೆಗಳು, ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಹಾಜರಿರುತ್ತಾರೆ. ನೀವು ಮಾಹಿತಿಯನ್ನು ಪಡೆಯಲು ಬಯಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಯ ಅಧಿಕಾರಿಗೆ ನೀವು ಅರ್ಜಿ ಸಲ್ಲಿಸಬಹುದು. ಆರ್‌ಟಿಐ ಸಲ್ಲಿಸಿದ ನಂತರ, ಸರ್ಕಾರವು 30 ದಿನಗಳಲ್ಲಿ ಪ್ರತಿಕ್ರಿಯಿಸುವುದು ಕಡ್ಡಾಯವಾಗಿದೆ. ಸಲ್ಲಿಸಲು ನೀವು ಶುಲ್ಕವನ್ನು ಪಾವತಿಸಿದ ದಿನದಿಂದ ಇದನ್ನು ಲೆಕ್ಕಹಾಕಲಾಗುತ್ತದೆ. ಸಲ್ಲಿಸುವ ಪ್ರಕ್ರಿಯೆ1. ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಆರ್‌ಟಿಐ ಸಲ್ಲಿಸಬಹುದು.2. ಆನ್‌ಲೈನ್‌ನಲ್ಲಿ ಆರ್‌ಟಿಐ ಸಲ್ಲಿಸಲು, ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಿ .3. ನಿಮ್ಮ ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಇಲ್ಲಿ ನಮೂದಿಸಿದ ನಂತರ, ನೀವೇ ನೋಂದಾಯಿಸಿ ಮತ್ತು ಆರ್‌ಟಿಐ ಸಲ್ಲಿಸಿ.4. ಇದಲ್ಲದೆ, ನೀವು ನೋಂದಣಿ ಇಲ್ಲದೆಯೂ ಸಹ ಅರ್ಜಿ ಸಲ್ಲಿಸಬಹುದು.5. ಇದಕ್ಕಾಗಿ, ಅಧಿಕೃತ ವೆಬ್‌ಸೈಟ್‌ಗೆ ನೇರವಾಗಿ ಭೇಟಿ ನೀಡಿದ ನಂತರ, ಫೈಲ್ ಆರ್‌ಟಿಐ ಕ್ಲಿಕ್ ಮಾಡಿ.6. ಇಲ್ಲಿ, ಪ್ರಶ್ನೆಯನ್ನು ಬರೆದ ನಂತರ, ಶುಲ್ಕ ಸ್ಲಿಪ್ ಅನ್ನು ಲಗತ್ತಿಸಿ, ಆರ್ಟಿಐ ಫೈಲ್ ಮಾಡಿ ಮತ್ತು ಉತ್ತರಕ್ಕಾಗಿ 30 ದಿನಗಳವರೆಗೆ ಕಾಯಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_70.txt b/zeenewskannada/data1_url7_1_to_200_70.txt new file mode 100644 index 0000000000000000000000000000000000000000..e8c02b4b71c2b66bbe5c11d33c71d6449d7c1490 --- /dev/null +++ b/zeenewskannada/data1_url7_1_to_200_70.txt @@ -0,0 +1 @@ +ಆ ಸುದ್ದಿ ಸುಳ್ಳು.. ನಂಬಬೇಡಿ.. ತಿರುಮಲ ಭಕ್ತರಿಗೆ ಟಿಟಿಡಿ ಮನವಿ..! : ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಟಿಟಿಡಿ ಕೂಡ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ.. ವೆಂಕಟೇಶನ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.. ಈ ನಿಟ್ಟಿನಲ್ಲಿ ಇದೀಗ ಸುಳ್ಳು ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದನ್ನ ನಂಬಬೇಡಿ ಅಂತ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.. :ಸಾಮಾಜಿಕ ಮಾಧ್ಯಮಗಳಲ್ಲಿ ವಯೋವೃದ್ಧರ ದರ್ಶನಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಯೊಂದು ಪ್ರಚಾರ ಪಡೆಯುತ್ತಿದ್ದು, ಇದನ್ನು ನಂಬಬೇಡಿ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿಕೆ ನೀಡಿದೆ. ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ಘೋಷಣೆ ಮಾಡಿದ್ದರೂ ಸಹ ಮತ್ತೊಮ್ಮೆ ಟಿಟಿಡಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಿರುಮಲ ದರ್ಶನದ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.. ಇವುಗಳನ್ನು ಯಾವುದೇ ಕಾರಣಕ್ಕು ನಂಬಬೇಡಿ. ವಿಶೇಷವಾಗಿ ವಯೋವೃದ್ಧರಿಗೆ ವಿಶೇಷ ದರ್ಶನ ನೀಡುವ ಸುದ್ದಿಗಳನ್ನು ನಂಬಬಾರದು ಎಂದು ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ:ಪ್ರತಿ ತಿಂಗಳ 23 ರಂದು ಮೂರು ತಿಂಗಳ ಮುಂಚಿತವಾಗಿ ವೃದ್ಧರು ಮತ್ತು ಅಂಗವಿಕಲರಿಗೆ ಒಂದು ಸಾವಿರ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮೇಲಾಗಿ ಈ ಆನ್‌ಲೈನ್ ಟಿಕೆಟ್ ದರ್ಶನದ ಜೊತೆಗೆ ಎಲ್ಲರಿಗೂ ರೂ. 50 ಉಚಿತ ಲಡ್ಡೂಗಳನ್ನು ಸಹ ನೀಡಲಾಗುವುದು. ತಿರುಮಲ ತಿರುಪತಿ ದೇವಸ್ಥಾನಕ್ಕೆ ಬರುವ ಹಿರಿಯ ನಾಗರಿಕ/ ಲೈನ್ ಮೂಲಕ ಭೇಟಿ ನೀಡಲು ಅವರಿಗೆ ವಿಶೇಷವಾಗಿ ಅವಕಾಶ ನೀಡಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಭಕ್ತರು ಯಾವುದೇ ಮಾಹಿತಿಗಾಗಿ ಟಿಟಿಡಿಯ ಅಧಿಕೃತ ವೆಬ್‌ಸೈಟ್, ://.. ಅನ್ನು ಸಂಪರ್ಕಿಸುವಂತೆ ಟಿಟಿಡಿ ಆಡಳಿತವು ವಿನಂತಿಸಿದೆ ಮತ್ತು ವಯೋವೃದ್ಧರ ದರ್ಶನದ ಬಗ್ಗೆ ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಮನವಿ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_71.txt b/zeenewskannada/data1_url7_1_to_200_71.txt new file mode 100644 index 0000000000000000000000000000000000000000..850476b0efe5b3857cb479af7ed39217eac3ca18 --- /dev/null +++ b/zeenewskannada/data1_url7_1_to_200_71.txt @@ -0,0 +1 @@ +ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನಂತೆ! ಲಕ್ಷ ಅಲ್ಲ... 7.5 ಕೋಟಿ ಆಸ್ತಿ ಹೊಂದಿರುವ ಈ ಹೈಫೈ ಬೆಗ್ಗರ್‌ ಭಾರತದವನೇ... : ಮಿಲಿಯನೇರ್ ಭಿಕ್ಷುಕ ಭರತ್ ಜೈನ್. ಈತ ಮುಂಬೈನಲ್ಲಿ ವಾಸಿಸುತ್ತಾನೆ. ವಿಶ್ವದ ಈ ಶ್ರೀಮಂತ ಭಿಕ್ಷುಕ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾನೆ. :ಮಧ್ಯಪ್ರದೇಶದ ಇಂದೋರ್‌ʼನ ಲವಕುಶ್ ಛೇದಕ್‌ ಎಂಬಲ್ಲಿ ಓರ್ವ ಮಹಿಳೆ ತನ್ನ ಮಗಳೊಂದಿಗೆ ಪ್ರತಿದಿನ ಭಿಕ್ಷೆ ಬೇಡುತ್ತಾ ದಿನಕ್ಕೆ 5,500 ರೂ. ಸಂಪಾದಿಸುತ್ತಾಳಂತೆ. ಕೇವಲ 45 ದಿನಗಳಲ್ಲಿ ಆಕೆಯ ಬ್ಯಾಂಕ್ ಖಾತೆಗೆ 2.50 ಲಕ್ಷ ರೂಪಾಯಿ ಜಮಾ ಆಗಿದೆ. ಈ ಸುದ್ದಿ ಕೇಳಿ ಜನಸಾಮಾನ್ಯರು ಬೆಚ್ಚಿಬಿದ್ದಿದ್ದಾರೆ. ಇಂದೋರ್‌ʼನ ಈ ಮಹಿಳೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸಂಪಾದಿಸುವ ಭಿಕ್ಷುಕಿ ಮಾತ್ರವಲ್ಲ, ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬಾಕೆ ಎಂದು ಹೆಸರಿಸಲ್ಪಟ್ಟಿದ್ದಾಳೆ. ಇದನ್ನೂ ಓದಿ: ಮತ್ತೋರ್ವ ಮಿಲಿಯನೇರ್ ಭಿಕ್ಷುಕ ಭರತ್ ಜೈನ್. ಈತ ಮುಂಬೈನಲ್ಲಿ ವಾಸಿಸುತ್ತಾನೆ. ವಿಶ್ವದ ಈ ಶ್ರೀಮಂತ ಭಿಕ್ಷುಕ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾನೆ. ಅಂದಹಾಗೆ, ಭರತ್ ಜೈನ್ ಮುಂಬೈ ಮತ್ತು ಪುಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಗಳ ಜೊತೆಗೆ ಅಂಗಡಿಗಳನ್ನು ಕೂಡ ಹೊಂದಿದ್ದಾನೆ. ಅಷ್ಟೇ ಅಲ್ಲ ಭರತ್‌ ಅವರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಾರೆ. ಮುಂಬೈನಲ್ಲಿ 1.20 ಕೋಟಿ ಮೌಲ್ಯದ ಫ್ಲಾಟ್‌ʼನಲ್ಲಿ ವಾಸಿಸುತ್ತಿರುವ ಈತ, ಭಿಕ್ಷೆ ಬೇಡುವ ಮೂಲಕವೇ ಕೋಟ್ಯಂತರ ರೂಪಾಯಿ ಸಂಪತ್ತು ಕೂಡಿಟ್ಟಿದ್ದಾರೆ. ಭರತ್ ಅವರ ಕುಟುಂಬ‌ ಭಿಕ್ಷೆ ಬೇಡುವುದನ್ನು ನಿಲ್ಲಿಸೆಂದು ಅನೇಕ ಬಾರಿ ಹೇಳಿತ್ತಾದರೂ, ಇವರು ಭಿಕ್ಷೆ ಬೇಡುವುದನ್ನು ಮುಂದುವರೆಸಿದ್ದಾರೆ. ಇನ್ನು ಭರತ್ ಜೈನ್ ಭಿಕ್ಷಾಟನೆಯಿಂದ ಪ್ರತಿ ತಿಂಗಳಿಗೆ 75 ಸಾವಿರ ರೂ.ವರೆಗೆ ಗಳಿಸುತ್ತಾರಂತೆ. ಅಂದರೆ ಅವರ ಸರಾಸರಿ ದೈನಂದಿನ ಆದಾಯ 2,500 ರೂ. ವಾರ್ಷಿಕ ಆದಾಯ 9 ಲಕ್ಷ ರೂ. ಕ್ಕೂ ಹೆಚ್ಚು. ಇದನ್ನೂ ಓದಿ: ಒಂದು ಅಂದಾಜಿನ ಪ್ರಕಾರ, ಭರತ್ ಜೈನ್ ಅವರ ನಿವ್ವಳ ಮೌಲ್ಯ 10 ಲಕ್ಷ ಡಾಲರ್‌ʼಗಳಿಗಿಂತ ಹೆಚ್ಚು ಅಂದರೆ 8.50 ಕೋಟಿ ರೂ. ಭಿಕ್ಷಾಟನೆಯಿಂದ ಬರುವ ಆದಾಯದ ಹೊರತಾಗಿ, ಆತ ಇತರ ವ್ಯವಹಾರದಿಂದ ಆದಾಯ ಗಳಿಸುತ್ತಾನೆ. ಪ್ರತಿ ತಿಂಗಳು 50,000 ರೂ.ವರೆಗೆ ಬಾಡಿಗೆ ಪಡೆಯುವ ಮನೆ, ಸಣ್ಣ ಅಂಗಡಿಗಳನ್ನೂ ಕೂಡ ಭರತ್‌ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_72.txt b/zeenewskannada/data1_url7_1_to_200_72.txt new file mode 100644 index 0000000000000000000000000000000000000000..b2eeb022346b97a7eb1a56fa06839c2913de0758 --- /dev/null +++ b/zeenewskannada/data1_url7_1_to_200_72.txt @@ -0,0 +1 @@ +: ಯಾವ ವರ್ಷದಲ್ಲಿ ಮಹಾತ್ಮ ಗಾಂಧಿಯವರು ಸಬರಮತಿ ಆಶ್ರಮವನ್ನು ಸ್ಥಾಪಿಸಿದರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1: ಭಾರತೀಯ ಪೂರ್ವ ಇತಿಹಾಸದ ಪಿತಾಮಹ ಎಂದು ಯಾರು ಕರೆಯುತ್ತಾರೆ? ಉತ್ತರ: ರಾಬರ್ಟ್ ಬ್ರೂಸ್ ಫೂಟ್ ಪ್ರಶ್ನೆ 2: ಪ್ರಾಚೀನ ಶಿಲಾಯುಗದ (ಹಳೆಯ ಕಲ್ಲು) ಜನರ ಮುಖ್ಯ ಉದ್ಯೋಗ ಯಾವುದು? ಉತ್ತರ: ಬೇಟೆ ಪ್ರಶ್ನೆ 3:ಜೈನ ಧರ್ಮದ ಮೊದಲ ತೀರ್ಥಂಕರ ಯಾರು? ಉತ್ತರ: ರಿಷಭನಾಥ ಪ್ರಶ್ನೆ 4:ಯಾವ ನದಿಯ ದಡದಲ್ಲಿ ಮಹಾವೀರನು ಕೈವಲಯವನ್ನು ತಲುಪಿದನು? ಉತ್ತರ: ರಿಜುಪಾಲಿಕಾ ಪ್ರಶ್ನೆ 5:23ನೇ ಜೈನ ತೀರ್ಥಂಕರ ಯಾರು? ಉತ್ತರ: ಪಾರ್ಶ್ವನಾಥ ಇದನ್ನೂ ಓದಿ: ಪ್ರಶ್ನೆ 6:ಬಿಂಬಿಸಾರನ ಇನ್ನೊಂದು ಹೆಸರೇನು? ಉತ್ತರ: ಶ್ರೇನಿಕಾ ಪ್ರಶ್ನೆ 7:ಶಿಶುನಾಗ ರಾಜವಂಶದ ಕೊನೆಯ ದೊರೆ ಯಾರು? ಉತ್ತರ: ನಂದಿವರ್ಧನ್ ಪ್ರಶ್ನೆ 8:ಮೌರ್ಯರ ಆಡಳಿತದಲ್ಲಿ ಆದಾಯದ ಮುಖ್ಯ ಮೂಲ ಯಾವುದು? ಉತ್ತರ: ಭೂ ಕಂದಾಯ ಪ್ರಶ್ನೆ 9:ಯಾವ ಸುಲ್ತಾನನು ಜೌನ್‌ಪುರ ನಗರವನ್ನು ಸ್ಥಾಪಿಸಿದನು? ಉತ್ತರ:ಮೊಹಮ್ಮದ್ ಬಿನ್ ತುಘಲಕ್ ಪ್ರಶ್ನೆ 10:ಯಾವ ವರ್ಷದಲ್ಲಿ, ಮಹಾತ್ಮ ಗಾಂಧಿಯವರು ಸಬರಮತಿ ಆಶ್ರಮವನ್ನು ಸ್ಥಾಪಿಸಿದರು? ಉತ್ತರ: 1917 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_73.txt b/zeenewskannada/data1_url7_1_to_200_73.txt new file mode 100644 index 0000000000000000000000000000000000000000..393dd6169210f639d1895ab42c8e0f100bf602d9 --- /dev/null +++ b/zeenewskannada/data1_url7_1_to_200_73.txt @@ -0,0 +1 @@ +ಕಾರಿನ ಇಂಧನ ಟ್ಯಾಂಕ್‌ನಲ್ಲಿ ಕೊಳಕು ಸಂಗ್ರಹವಾದರೆ ಏನಾಗುತ್ತದೆ ಗೊತ್ತೇ? ಇಂಧನ ಫಿಲ್ಟರ್ ಬದಲಾಯಿಸಿ: ಟ್ಯಾಂಕ್‌ನಿಂದ ಇಂಜಿನ್‌ಗೆ ಕೊಳಕು ಬರದಂತೆ ತಡೆಯಲು ಇಂಧನ ಫಿಲ್ಟರ್ ಅನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಬದಲಾಯಿಸಿ. ನಿಮ್ಮ ಕಾರಿನ ಇಂಧನ ಟ್ಯಾಂಕ್‌ನಲ್ಲಿ ಕೊಳಕು ಅಥವಾ ಶೇಷವು ಸಂಗ್ರಹಗೊಂಡರೆ, ಅದು ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.ಈ ಸಮಸ್ಯೆಗಳು ನಿಮ್ಮ ವಾಹನದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು ಆದರೆ ನಿಮ್ಮ ಕಾರಿನ ದೀರ್ಘಕಾಲೀನ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು.ಕೆಲವು ಸಂಭಾವ್ಯ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕೆಗಳು ಇಲ್ಲಿವೆ: 1. ಎಂಜಿನ್ ಕಾರ್ಯಕ್ಷಮತೆಯಲ್ಲಿ ಇಳಿಕೆ: ಕೊಳಕು ಮತ್ತು ಶೇಷವು ಇಂಧನ ಪಂಪ್ ಮತ್ತು ಇಂಧನ ಫಿಲ್ಟರ್ ಅನ್ನು ನಿರ್ಬಂಧಿಸಬಹುದು, ಇದು ಇಂಧನ ಪೂರೈಕೆಯಲ್ಲಿ ಕಡಿತವನ್ನು ಉಂಟುಮಾಡುತ್ತದೆ. ಇದು ಎಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಾರಿನ ಶಕ್ತಿ ಮತ್ತು ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.ಎಚ್ಚರಿಕೆ:ನಿಯಮಿತವಾಗಿ ಇಂಧನ ಫಿಲ್ಟರ್ ಅನ್ನು ಪರೀಕ್ಷಿಸಲು ಮತ್ತು ಬದಲಿಸಲು ಮರೆಯದಿರಿ. 2. ಎಂಜಿನ್ ಪ್ರಾರಂಭದಲ್ಲಿ ಸಮಸ್ಯೆ: ಕೊಳಕು ಇಂಧನ ಪಂಪ್ ಅಥವಾ ಇಂಟೇಕ್ ಪೈಪ್‌ಗಳಲ್ಲಿ ಅಡಚಣೆಯನ್ನು ಉಂಟುಮಾಡಬಹುದು, ಇದು ಎಂಜಿನ್ ಅನ್ನು ಪ್ರಾರಂಭಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.ಎಚ್ಚರಿಕೆ:ಇಂಧನ ಟ್ಯಾಂಕ್ ಮತ್ತು ಪಂಪ್ ಅನ್ನು ಕಾಲಕಾಲಕ್ಕೆ ಸ್ವಚ್ಛವಾಗಿಡಿ. ಇದನ್ನೂ ಓದಿ: 3. ಕೋಲ್ಡ್ ಸ್ಟಾರ್ಟ್ ಸಮಸ್ಯೆ: ಕೊಳಕು ಮತ್ತು ಶೇಷವು ಶೀತ ವಾತಾವರಣದಲ್ಲಿಹರಿವಿನ ಮೇಲೆ ಪರಿಣಾಮ ಬೀರಬಹುದು, ಶೀತ ಪ್ರಾರಂಭದ ಸಮಯದಲ್ಲಿ ಎಂಜಿನ್ ತೊಂದರೆ ಉಂಟಾಗುತ್ತದೆ.ಎಚ್ಚರಿಕೆ:ಚಳಿಗಾಲದಲ್ಲಿ ವಿಶೇಷ ಗಮನ ಕೊಡಿ ಮತ್ತು ಇಂಧನ ಸ್ಥಿರೀಕಾರಕವನ್ನು ಬಳಸಿ. 4. ಇಂಧನ ಸೋರಿಕೆ ಮತ್ತು ಸೋರಿಕೆ: ಕೊಳಕು ಇಂಧನ ಟ್ಯಾಂಕ್ ಮತ್ತು ಸಂಬಂಧಿತ ಭಾಗಗಳ ಮೇಲೆ ಒತ್ತಡವನ್ನು ಹೆಚ್ಚಿಸಬಹುದು, ಇಂಧನ ಸೋರಿಕೆ ಮತ್ತು ಸೋರಿಕೆ ಸಮಸ್ಯೆಗಳನ್ನು ಉಂಟುಮಾಡಬಹುದು.ಎಚ್ಚರಿಕೆ:ಯಾವುದೇ ಸೋರಿಕೆಯ ಸಂದರ್ಭದಲ್ಲಿ, ತಕ್ಷಣ ಅದನ್ನು ಸರಿಪಡಿಸಿ ಮತ್ತು ವಾಹನವನ್ನು ನಿಯಮಿತವಾಗಿ ಸರ್ವಿಸ್ ಮಾಡಿ. 5. ಎಂಜಿನ್ ಜೀವನದ ಮೇಲೆ ಪರಿಣಾಮ: ನಿರಂತರ ಕೊಳಕು ಮತ್ತು ಶೇಷವು ಎಂಜಿನ್ ಘಟಕಗಳ ಮೇಲೆ ಪರಿಣಾಮ ಬೀರಬಹುದು, ಎಂಜಿನ್ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಮತ್ತು ದುರಸ್ತಿ ವೆಚ್ಚವನ್ನು ಹೆಚ್ಚಿಸುತ್ತದೆ.ಎಚ್ಚರಿಕೆ:ಉತ್ತಮ ಗುಣಮಟ್ಟದ ಇಂಧನವನ್ನು ಬಳಸಿ ಮತ್ತು ನಿಯಮಿತ ಸೇವೆಯನ್ನು ಮಾಡಿ. ಇದನ್ನೂ ಓದಿ: ಮುನ್ನೆಚ್ಚರಿಕೆಗಳು ಮತ್ತು ಪರಿಹಾರಗಳು: ಇಂಧನ ಫಿಲ್ಟರ್ ಬದಲಾಯಿಸಿ:ಟ್ಯಾಂಕ್‌ನಿಂದ ಇಂಜಿನ್‌ಗೆ ಕೊಳಕು ಬರದಂತೆ ತಡೆಯಲು ಇಂಧನ ಫಿಲ್ಟರ್ ಅನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಬದಲಾಯಿಸಿ. ಇಂಧನ ಸೇರ್ಪಡೆಗಳನ್ನು ಬಳಸಿ:ಇಂಧನ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಉತ್ತಮ ಇಂಧನ ಸೇರ್ಪಡೆಗಳನ್ನು ಬಳಸಿ. ಸೇವೆಯನ್ನು ನೋಡಿಕೊಳ್ಳಿ:ಕಾರನ್ನು ನಿಯಮಿತವಾಗಿ ಸರ್ವಿಸ್ ಮಾಡಿ ಮತ್ತು ಇಂಧನ ಟ್ಯಾಂಕ್ ಅನ್ನು ಸ್ವಚ್ಛವಾಗಿಡಲು ಕ್ರಮಗಳನ್ನು ತೆಗೆದುಕೊಳ್ಳಿ. ಸ್ವಚ್ಛಗೊಳಿಸುವಿಕೆ ಮತ್ತು ದುರಸ್ತಿ:ಇಂಧನ ತೊಟ್ಟಿಯಲ್ಲಿ ಕೊಳಕು ಸಂಗ್ರಹವಾಗಿದೆ ಎಂದು ನೀವು ಅನುಮಾನಿಸಿದರೆ, ವೃತ್ತಿಪರರಿಂದ ಅದನ್ನು ಸ್ವಚ್ಛಗೊಳಿಸಿ. ಶುದ್ಧ ಇಂಧನ:ಮಾಲಿನ್ಯವನ್ನು ಕಡಿಮೆ ಮಾಡಲು ಯಾವಾಗಲೂ ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಇಂಧನವನ್ನು ಬಳಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_74.txt b/zeenewskannada/data1_url7_1_to_200_74.txt new file mode 100644 index 0000000000000000000000000000000000000000..626515b7114584b5d8b30b1339fa776492b311a7 --- /dev/null +++ b/zeenewskannada/data1_url7_1_to_200_74.txt @@ -0,0 +1 @@ +ಇದುವೇ ನೋಡಿ ವಿಶ್ವದ ಅತ್ಯಂತ ಸುಂದರವಾದ ಆನೆ...! ಇದರ ಹೇರ್‌ ಸ್ಟೈಲ್‌ʼಗೆ ಇದ್ದಾರೆ ಲಕ್ಷ ಲಕ್ಷ ಫ್ಯಾನ್ಸ್ - : ತಮಿಳುನಾಡಿನ ಆನೆಯೊಂದು ತನ್ನ ಡಿಫರೆಂಟ್‌ ಹೇರ್‌ ಸ್ಟೈಲ್‌ʼನಿಂದಲೇ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದಿದೆಯೇ? ಈ ಆನೆಯನ್ನು ವಿಶ್ವದ ಅತ್ಯಂತ ಸುಂದರ ಆನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. - :ತಮಿಳುನಾಡಿನ ಆನೆಯೊಂದು ತನ್ನ ಡಿಫರೆಂಟ್‌ ಹೇರ್‌ ಸ್ಟೈಲ್‌ʼನಿಂದಲೇ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದಿದೆಯೇ? ಈ ಆನೆಯನ್ನು ವಿಶ್ವದ ಅತ್ಯಂತ ಸುಂದರ ಆನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ಈ ಆನೆ ಹೆಸರು ಬಾಬ್‌ ಕಟ್‌ ಸೆಂಗಮಲಂ. ಮನ್ನಾರ್ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಈ ಆನೆಯ ಬಾಬ್ ಕಟ್ ಹೇರ್‌ ಸ್ಟೈಲ್ʼಗೆ ದೇಶಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ. "ಬಾಬ್-ಕಟ್ ಸೆಂಗಮಲಂ" ಎಂದು ಕರೆಯಲ್ಪಡುವ ಆನೆಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಮನ್ನಾಯ್ ಆನ್‌ಲೈನ್‌ ಪ್ರಕಾರ, 2003 ರಲ್ಲಿ ಕೇರಳದಿಂದ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಸೆಂಗಮಲಮ್ ಆನೆಯನ್ನು ಕರೆತರಲಾಯಿತು. ಇನ್ನು ಈ ಆನೆಯ ಹೇರ್‌ ಸ್ಟೈಲ್‌ ನೋಡಿಕೊಳ್ಳುವುದು ಮಾವುತ ಎಸ್ ರಾಜಗೋಪಾಲ್. ಈ ಹೇರ್‌ ಸ್ಟೈಲ್‌ʼಗೆ ಸಾಕಷ್ಟು ನಿರ್ವಹಣೆ ಮತ್ತು ಕಾಳಜಿಯ ಅಗತ್ಯವಿದೆ ಎಂದು ಮಾವುತ ಹೇಳುತ್ತರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. "- " . , , . . — 🇮🇳 (@) ಇದನ್ನೂ ಓದಿ: ಮಾವುತ ರಾಜಗೋಪಾಲ್ ಹೇಳುವಂತೆ, "ಸೆಂಗಮಲಂ ನನ್ನ ಮಗುವಿನಂತೆ. ಆಕೆ ಇತರ ಆನೆಗಳಿಗಿಂತ ವಿಶೇಷವಾಗಿ ಕಾಣಬೇಕೆಂಬುದು ನನ್ನ ಆಸೆ. ಒಂದೊಮ್ಮೆ ನಾನು ಇಂಟರ್ನೆಟ್‌ʼನಲ್ಲಿ ವಿಡಿಯೋ ನೋಡುವಾಗ ಬಾಬ್‌ ಕಟ್‌ ಮಾಡಿರುವ ಆನೆಯನ್ನು ನೋಡಿದೆ. ಅದಾದ ನಂತರ ಸೆಂಗಮಲಂಗೆ ಕೂಡ ಕೂದಲು ಬೆಳೆಸಿ, ಆ ರೀತಿ ಹೇರ್‌ ಕಟ್‌ ಮಾಡಿಸಿದೆ" 2018 ರಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_75.txt b/zeenewskannada/data1_url7_1_to_200_75.txt new file mode 100644 index 0000000000000000000000000000000000000000..40cf2478186a9b2ce76d4b79bd790b6e17011e8b --- /dev/null +++ b/zeenewskannada/data1_url7_1_to_200_75.txt @@ -0,0 +1 @@ +ರಾಹುಲ್‌ ಗಾಂಧಿ ಜೊತೆ ಡೇಟಿಂಗ್‌ ಮಾಡುವ ಮನಸ್ಸಾಗಿದೆ: ನಟಿ ಕರೀನಾ ಕಪೂರ್‌ ಸೆನ್ಸೇಷನಲ್‌ ಹೇಳಿಕೆ : ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಿದ್ದೇನೆ ಎಂಬ ಆಕೆಯ ಹೇಳಿಕೆ ವೈರಲ್ ಆಗಿದೆ. ಸಾಮಾನ್ಯವಾಗಿ ನಾಯಕಿಯರು ಸ್ಟಾರ್ ಹೀರೋಗಳೊಂದಿಗೆ ಡೇಟ್ ಮಾಡಲು ಬಯಸುತ್ತಾರೆ. ಆದರೆ ಕರೀನಾ ಕಪೂರ್ ವಿಭಿನ್ನವಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. : ಬಾಲಿವುಡ್ ಬ್ಯೂಟಿ ಕರೀನಾ ಕಪೂರ್... ಒಂದು ಕಾಲದಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಆಳಿದವರು. ಸೈಫ್ ಅಲಿಖಾನ್‌ ಜೊತೆ ಮದುವೆಯಾದ ಕರೀನಾ ಆ ಸಮಯದಲ್ಲಿ ಹಾಟ್ ಟಾಪಿಕ್ ಆಗಿದ್ದರು. ಇನ್ನು ಇತ್ತೀಚೆಗೆ ಕರೀನಾ ಕಪೂರ್ʼಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಟಿ ನೀಡಿರುವ ಹೇಳಿಕೆ ಈಗ ಸದ್ದು ಮಾಡುತ್ತಿದೆ. ಇದನ್ನೂ ಓದಿ: ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಿದ್ದೇನೆ ಎಂಬ ಆಕೆಯ ಹೇಳಿಕೆ ವೈರಲ್ ಆಗಿದೆ. ಸಾಮಾನ್ಯವಾಗಿ ನಾಯಕಿಯರು ಸ್ಟಾರ್ ಹೀರೋಗಳೊಂದಿಗೆ ಡೇಟ್ ಮಾಡಲು ಬಯಸುತ್ತಾರೆ. ಆದರೆ ಕರೀನಾ ಕಪೂರ್ ವಿಭಿನ್ನವಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಡೇಟಿಂಗ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದು ಇತ್ತೀಚಿನ ಸಂದರ್ಶನವಲ್ಲ. ‘ಜಬ್ ವಿ ಮೆಟ್’ ಸಿನಿಮಾದ ಪ್ರಚಾರದ ವೇಳೆ ಆಕೆ ನೀಡಿದ ಹೇಳಿಕೆ. ಆ ಸಂದರ್ಭದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ ವಿಡಿಯೋ ಮತ್ತೆ ವೈರಲ್ ಆಗಿದೆ. ಕರೀನಾ ಕಪೂರ್ 'ಜಬ್ ವಿ ಮೆಟ್' ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಿದ್ದರು. ಸಿಮಿ ಆಯೋಜಿಸಿದ್ದ ಟಾಕ್ ಶೋನಲ್ಲಿ ಮಾತನಾಡಿದ್ದ ಕರೀನಾ ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ, ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸಿದ್ದರು. ರಾಹುಲ್ ಗಾಂಧಿ ಹೆಸರು ಹೇಳಿದಾಗ ಕರೀನಾ ಕೊಂಚ ಗೊಂದಲಕ್ಕೆ ಒಳಗಾಗಿದ್ದರು. ಇದನ್ನೂ ಓದಿ: "ಅವರ ಹೆಸರನ್ನು ಹೇಳಿದರೆ ವಿವಾದವಾಗುತ್ತದೆಯೇನೋ... ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ಬಯಸುತ್ತೇನೆ" ಎಂದು ಹೇಳಿಕೆ ನೀಡಿದ್ದರು. ಈ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_76.txt b/zeenewskannada/data1_url7_1_to_200_76.txt new file mode 100644 index 0000000000000000000000000000000000000000..d978c8acc7a016487a4f21dab10693e524487abb --- /dev/null +++ b/zeenewskannada/data1_url7_1_to_200_76.txt @@ -0,0 +1 @@ +: ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯುನೈಟೆಡ್ ಸ್ಟೇಟ್ಸ್ನ ಮೊದಲ ಅಧ್ಯಕ್ಷರು ಯಾರು? ಉತ್ತರ: ಜಾರ್ಜ್ ವಾಷಿಂಗ್ಟನ್ ಪ್ರಶ್ನೆ 2:ಆಮ್ಲಜನಕದ ರಾಸಾಯನಿಕ ಸೂತ್ರ ಯಾವುದು? ಉತ್ತರ: O2 ಪ್ರಶ್ನೆ 3:ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? ಉತ್ತರ: ಮಂಗಳ ಪ್ರಶ್ನೆ 4:ಜಪಾನ್‌ನ ಕರೆನ್ಸಿ ಯಾವುದು? ಉತ್ತರ: ಜಪಾನೀಸ್ ಯೆನ್ ಪ್ರಶ್ನೆ 5:ದೂರವಾಣಿಯನ್ನು ಕಂಡುಹಿಡಿದವರು ಯಾರು? ಉತ್ತರ: ಅಲೆಕ್ಸಾಂಡರ್ ಗ್ರಹಾಂ ಬೆಲ್ ಇದನ್ನೂ ಓದಿ: ಪ್ರಶ್ನೆ 6:ಭೂಮಿಯ ಮೇಲಿನ ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು ಯಾವುದು? ಉತ್ತರ: ಡೈಮಂಡ್ ಪ್ರಶ್ನೆ 7:ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 8:ಆಸ್ಟ್ರೇಲಿಯಾದ ರಾಜಧಾನಿ ಯಾವುದು? ಉತ್ತರ: ಕ್ಯಾನ್‌ಬೆರಾ ಪ್ರಶ್ನೆ 9:ಪ್ರಸಿದ್ಧ ಕಲಾಕೃತಿ "ದಿ ಸ್ಟಾರಿ ನೈಟ್" ಅನ್ನು ಚಿತ್ರಿಸಿದವರು ಯಾರು? ಉತ್ತರ: ವಿನ್ಸೆಂಟ್ ವ್ಯಾನ್ ಗಾಗ್ ಪ್ರಶ್ನೆ10:ಭೂ ವಿಸ್ತೀರ್ಣದಿಂದ ಅತಿ ದೊಡ್ಡ ಖಂಡ ಯಾವುದು? ಉತ್ತರ: ಏಷ್ಯಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_77.txt b/zeenewskannada/data1_url7_1_to_200_77.txt new file mode 100644 index 0000000000000000000000000000000000000000..9c5d9f78e7569b41c47a2c6e09adc897c78ca981 --- /dev/null +++ b/zeenewskannada/data1_url7_1_to_200_77.txt @@ -0,0 +1 @@ +ಮುಂದಿನ 3 ದಿನ ರಾಜ್ಯದಲ್ಲಿ ಕುಂಭದ್ರೋಣ ಮಳೆ! ವರುಣಾರ್ಭಟಕ್ಕೆ ಈ ಜಿಲ್ಲೆಗಳಲ್ಲಿ ಜಲಪ್ರವಾಹದ ಮುನ್ಸೂಚನೆ!? : ಮಧ್ಯ ಮಹಾರಾಷ್ಟ್ರದಲ್ಲಿ ಆಗಸ್ಟ್ 1 ರಿಂದ ಆಗಸ್ಟ್ 3 ರವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗೋವಾ ಮತ್ತು ಕೊಂಕಣದಲ್ಲಿ ಜುಲೈ 31 ರಿಂದ ಆಗಸ್ಟ್ 3 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುತ್ತದೆ. :ಭಾರತೀಯ ಹವಾಮಾನ ಇಲಾಖೆ () ಇತ್ತೀಚಿನ ಹವಾಮಾನ ಬುಲೆಟಿನ್‌ ಬಿಡುಗಡೆ ಮಾಡಿದ್ದು, ತಮಿಳುನಾಡು ಮತ್ತು ಕೇರಳದಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ, ಉತ್ತರಾಖಂಡ, ಹಿಮಾಚಲ ಪ್ರದೇಶ, ದೆಹಲಿ, ಹರಿಯಾಣ, ಚಂಡೀಗಢ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ, ತಮಿಳುನಾಡು, ಕಾರೈಕಲ್, ಪುದುಚೇರಿ, ಒಡಿಶಾ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಮಹಾರಾಷ್ಟ್ರ, ಕೇರಳ, ಮಾಹೆ, ಕೊಂಕಣ ಮತ್ತು ಗೋವಾದಲ್ಲಿ ಭಾರೀ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಧ್ಯ ಮಹಾರಾಷ್ಟ್ರದಲ್ಲಿ ಆಗಸ್ಟ್ 1 ರಿಂದ ಆಗಸ್ಟ್ 3 ರವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗೋವಾ ಮತ್ತು ಕೊಂಕಣದಲ್ಲಿ ಜುಲೈ 31 ರಿಂದ ಆಗಸ್ಟ್ 3 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುತ್ತದೆ. ಇದೇ ರೀತಿಯ ಹವಾಮಾನವು ಆಗಸ್ಟ್ 1 ರಿಂದ ಆಗಸ್ಟ್ 3 ರವರೆಗೆ ಛತ್ತೀಸ್‌ಗಢ ಮತ್ತು ಪಶ್ಚಿಮ ಮಧ್ಯಪ್ರದೇಶದಲ್ಲಿ ಚಾಲ್ತಿಯಲ್ಲಿರುತ್ತದೆ. ಜುಲೈ 31 ರಿಂದ ಆಗಸ್ಟ್ 1ರವರೆಗೆ ಪಶ್ಚಿಮ ಉತ್ತರ ಪ್ರದೇಶ, ಚಂಡೀಗಢ, ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತ್ಯೇಕವಾದ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಇದನ್ನೂ ಓದಿ: ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಇನ್ನುಳಿದಂತೆ ಉಡುಪಿ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅಲ್ಲದೆ, ಈ ಮುಂಜಾಗ್ರತಾ ಕ್ರಮವಾಗಿ ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_78.txt b/zeenewskannada/data1_url7_1_to_200_78.txt new file mode 100644 index 0000000000000000000000000000000000000000..e56e1ff2bf17beb3550c503ded0790af03ef37e6 --- /dev/null +++ b/zeenewskannada/data1_url7_1_to_200_78.txt @@ -0,0 +1 @@ +2024 ನೋಂದಣಿ ಇಂದಿನಿಂದ ಪ್ರಾರಂಭ :ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ () ಕಲ್ಕತ್ತಾದ ಸಾಮಾನ್ಯ ಪ್ರವೇಶ ಪರೀಕ್ಷೆ () 2024 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಪ್ಲಿಕೇಶನ್ ವಿಂಡೋ ಸೆಪ್ಟೆಂಬರ್ 13ರವರೆಗೆ ತೆರೆದಿರುತ್ತದೆ. ಬೆಂಗಳೂರು :ಇಂಡಿಯನ್ ಇನ್‌ಸ್ಟಿಟ್ಯೂಷನ್ ಆಫ್ ಮ್ಯಾನೇಜ್‌ಮೆಂಟ್ () ಕಲ್ಕತ್ತಾ ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ () 2024 ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.ಅಭ್ಯರ್ಥಿಗಳು 2024 ನೋಂದಣಿಗಾಗಿ ಅಧಿಕೃತ ವೆಬ್‌ಸೈಟ್ .. ಲಿಂಕ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. 2024 ಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 13 ಕೊನೆಯ ದಿನಾಂಕವಾಗಿದೆ. ನವೆಂಬರ್ 24, 2024ರಂದುನಡೆಯಲಿದೆ. ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಸುಮಾರು 170 ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತದೆ.ಅಡ್ಮಿಟ್ ಕಾರ್ಡ್‌ಗಳನ್ನು ನವೆಂಬರ್ 5 ರಂದು ನೀಡಲಾಗುತ್ತದೆ. ಜನವರಿ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ : 2024:ಅರ್ಜಿ ಸಲ್ಲಿಸುವುದು ಹೇಗೆ ?:ಕಾಮನ್ ಅಡ್ಮಿಷನ್ ಟೆಸ್ಟ್ () 2024 ಗೆ ಅರ್ಜಿ ಸಲ್ಲಿಸಲು,ಅಭ್ಯರ್ಥಿಗಳು ಪರೀಕ್ಷೆಯನ್ನು ನಿರ್ವಹಿಸುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ( ಗಳು)ವಿವರಿಸಿರುವ ಅರ್ಜಿ ಪ್ರಕ್ರಿಯೆಯನ್ನು ಅನುಸರಿಸಬೇಕು. ಹಂತ-ಹಂತದ ಮಾಹಿತಿ ಇಲ್ಲಿದೆ :1. ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ಲಿಂಕ್ ಸಾಮಾನ್ಯವಾಗಿ .. ನಂತೆ ಇರುತ್ತದೆ.2. ಹೊಸ ಬಳಕೆದಾರ ಖಾತೆಯನ್ನು ರಚಿಸಲು "ರಿಜಿಸ್ಟರ್" ಬಟನ್ ಮೇಲೆ ಕ್ಲಿಕ್ ಮಾಡಿ.ಹೆಸರು,ಹುಟ್ಟಿದ ದಿನಾಂಕ, ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ನಿಮ್ಮ ಮೂಲ ವಿವರಗಳನ್ನು ಭರ್ತಿ ಮಾಡಿ.ಇಮೇಲ್ ಮತ್ತು ಮೂಲಕ ನಿಮ್ಮ ಬಳಕೆದಾರ ಮತ್ತು ಪಾಸ್‌ವರ್ಡ್ ಅನ್ನು ಸ್ವೀಕರಿಸಲು ಮಾಹಿತಿಯನ್ನು ಸಲ್ಲಿಸಿ.3.ಪೋರ್ಟಲ್‌ಗೆ ಲಾಗ್ ಇನ್ ಮಾಡಲು ನೀವು ಸ್ವೀಕರಿಸಿದ ಬಳಕೆದಾರ ಮತ್ತು ಪಾಸ್‌ವರ್ಡ್ ಅನ್ನು ಬಳಸಿ.4. ನಿಗದಿತ ನಮೂನೆಯಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ5. ನಿಮ್ಮ ಛಾಯಾಚಿತ್ರ, ಸಹಿ ಮತ್ತು ಜಾತಿ ಅಥವಾ ಅಂಗವೈಕಲ್ಯ ಪ್ರಮಾಣಪತ್ರಗಳಂತಹ ಯಾವುದೇ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.6. ಅರ್ಜಿ ಶುಲ್ಕವನ್ನು ಪಾವತಿಸಿ: ಅರ್ಜಿ ಶುಲ್ಕವನ್ನು ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು.7. ಅರ್ಜಿ ನಮೂನೆಯಲ್ಲಿ ನಮೂದಿಸಿದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಸಬ್ಮಿಟ್ ಮಾಡಿ. ಇದನ್ನೂ ಓದಿ : ಅನ್ವಯಿಸಲು ನೇರ ಲಿಂಕ್ :ಮಾನದಂಡ :ಅಭ್ಯರ್ಥಿಯು ಕನಿಷ್ಟ 50 ಪ್ರತಿಶತ ಅಂಕಗಳು ಅಥವಾ ಸಮಾನ (ಪರಿಶಿಷ್ಟ ಜಾತಿ (), ಪರಿಶಿಷ್ಟ ಪಂಗಡ () ಮತ್ತು ಅಂಗವಿಕಲ ವ್ಯಕ್ತಿಗಳು () ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಾಗಿದ್ದರೆ 45 ಪ್ರತಿಶತದಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಸ್ನಾತಕೋತ್ತರ ಪದವಿ/ತತ್ಸಮಾನ ಅರ್ಹತಾ ಪರೀಕ್ಷೆಯ ಅಂತಿಮ ವರ್ಷಕ್ಕೆ ಹಾಜರಾಗುವ ಅಭ್ಯರ್ಥಿಗಳು ಮತ್ತು ಪದವಿ ಅವಶ್ಯಕತೆಗಳನ್ನು ಪೂರ್ಣಗೊಳಿಸಿದ ಮತ್ತು ಫಲಿತಾಂಶಗಳಿಗಾಗಿ ಕಾಯುತ್ತಿರುವವರು ಸಹ ಅರ್ಜಿ ಸಲ್ಲಿಸಬಹುದು. 2024 ಗಾಗಿ ನೋಂದಣಿ ಶುಲ್ಕಗಳು :, ಮತ್ತು ವರ್ಗದ ಅಭ್ಯರ್ಥಿಗಳಿಗೆ 1250 ರೂ.ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 2500 ರೂ ಪ್ರಮುಖ ದಿನಾಂಕಗಳು :ಆಗಸ್ಟ್ 1, 2024ರಿಂದ ನೋಂದಣಿ ಪ್ರಕ್ರಿಯೆ ಆರಂಭಸೆಪ್ಟೆಂಬರ್ 13, 2024 ನೋಂದಣಿ ಮುಕ್ತಾಯ:ಪ್ರವೇಶ ಕಾರ್ಡ್ ಡೌನ್‌ಲೋಡ್: ನವೆಂಬರ್ 5 - ನವೆಂಬರ್ 24, 2024ಪರೀಕ್ಷಾ ದಿನಾಂಕ: ನವೆಂಬರ್ 24, 2024ಫಲಿತಾಂಶ ಘೋಷಣೆ: ಜನವರಿ 2025 ರ ಎರಡನೇ ವಾರ (ಸಾಧ್ಯತೆ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_79.txt b/zeenewskannada/data1_url7_1_to_200_79.txt new file mode 100644 index 0000000000000000000000000000000000000000..36fcd67297cbfdeca0edd56feb6a7d3fb6102545 --- /dev/null +++ b/zeenewskannada/data1_url7_1_to_200_79.txt @@ -0,0 +1 @@ +ಕೇರಳ ಗುಡ್ಡ ಕುಸಿತ ; ಕನ್ನಡಿಗರ ರಕ್ಷಣೆಗೆ ತೆರಳಿದ ಸಚಿವ ಸಂತೋಷ್ ಲಾಡ್ : ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್ ಲಾಡ್ ಅವರು ತೆರಳಿದ್ದಾರೆ‌. :ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ಇದನ್ನೂ ಓದಿ- ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ( ) ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ- ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ( ) ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ. ದೂರವಾಣಿ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್ ( ) ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ( ) ಅವರು ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದರು. ಭೂ ಕುಸಿತದಿಂತ ತತ್ತರಿಸಿರುವ ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಇದೇ ವೇಳೆ ಅವರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_8.txt b/zeenewskannada/data1_url7_1_to_200_8.txt new file mode 100644 index 0000000000000000000000000000000000000000..396d4ff45ab06ba0c401e05d2654679fe6033370 --- /dev/null +++ b/zeenewskannada/data1_url7_1_to_200_8.txt @@ -0,0 +1 @@ +: ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:"ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ" ಕೃತಿಯನ್ನು ಬರೆದವರು ಯಾರು? ಉತ್ತರ: ಕಾರ್ಲ್ ಮಾರ್ಕ್ಸ್ & ಫ್ರೆಡ್ರಿಕ್ ಎಂಗೆಲ್ಸ್ ಪ್ರಶ್ನೆ 2:ದಕ್ಷಿಣ ಕೊರಿಯಾದ ರಾಜಧಾನಿ ಯಾವುದು? ಉತ್ತರ: ಸಿಯೋಲ್ ಪ್ರಶ್ನೆ 3:ಪೆನ್ಸಿಲಿನ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಪ್ರಶ್ನೆ 4:ಫ್ರೆಂಚ್ ಕ್ರಾಂತಿಯು ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1789 ಪ್ರಶ್ನೆ 5:"ಕಂಪ್ಯೂಟರ್‌ಗಳ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಚಾರ್ಲ್ಸ್ ಬ್ಯಾಬೇಜ್ ಇದನ್ನೂ ಓದಿ: ಪ್ರಶ್ನೆ 6:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಚಂದ್ರ ಯಾವುದು? ಉತ್ತರ. ಗ್ಯಾನಿಮೀಡ್ (ಗುರುಗ್ರಹದ ಚಂದ್ರ) ಪ್ರಶ್ನೆ 7:ಈಜಿಪ್ಟ್‌ನ ರಾಜಧಾನಿ ಯಾವುದು? ಉತ್ತರ: ಕೈರೋ ಪ್ರಶ್ನೆ 8:ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಪ್ರಶ್ನೆ 9:ವಿಶ್ವದ ಅತಿ ದೊಡ್ಡ ಪಕ್ಷಿ ಯಾವುದು? ಉತ್ತರ: ಆಸ್ಟ್ರಿಚ್ ಪ್ರಶ್ನೆ 10:ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಯಾರು? ಉತ್ತರ: ನೀಲ್ ಆರ್ಮ್‌ಸ್ಟ್ರಾಂಗ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_80.txt b/zeenewskannada/data1_url7_1_to_200_80.txt new file mode 100644 index 0000000000000000000000000000000000000000..8fd5bc9217ef1d48ffb1119b162ddef22b3a6f09 --- /dev/null +++ b/zeenewskannada/data1_url7_1_to_200_80.txt @@ -0,0 +1 @@ +: ಮದುವೆಯಾದವರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 2.50 ಲಕ್ಷ ರೂ. : ದಲಿತರನ್ನು ಒಳಗೊಂಡ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ʼಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024ʼ ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ನೂತನವಾಗಿ ಅಂತರ್ಜಾತೀಯ ವಿವಾಹವಾಗುವ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. :ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರವು ಗುಡ್‌ ನ್ಯೂಸ್‌ ನೀಡಿದೆ. ನೂತನ ದಂಪತಿಗೆ 2.50 ಲಕ್ಷ ರೂ. ವಿವಾಹ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆ ಯಾವುದು? ಈ ಯೋಜನೆಯ ಲಾಭ ಪಡೆಯಲು ಯಾವ ಅರ್ಹತೆ ಇರಬೇಕು ಮುಂತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಡಾ.ಅಂಬೇಡ್ಕರ್ ಫೌಂಡೇಶನ್ ಮದುವೆ ಯೋಜನೆ 2024 ದಲಿತರನ್ನು ಒಳಗೊಂಡಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ʼಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024ʼ ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ನೂತನವಾಗಿ ಅಂತರ್ಜಾತೀಯ ವಿವಾಹವಾಗುವ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಂದರೆ ಮದುವೆಯಾಗುವ ಜೋಡಿಯ ಪೈಕಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದನ್ನೂ ಓದಿ: ಇದಲ್ಲದೆಗಳ ವಾರ್ಷಿಕ ಆದಾಯ 5 ಲಕ್ಷ ರೂ.ಕ್ಕಿಂತಲೂ ಕಡಿಮೆ ಇರಬೇಕು. ಇದರಲ್ಲಿ ಅರ್ಹ ದಂಪತಿಗಳು ತಮ್ಮ ಇಬ್ಬರ ಹೆಸರಿಗೂ ಮೊದಲು ಟಿಟಿಯಾಗಿ 1.25 ಲಕ್ಷ ರೂ. ಪಡೆಯುತ್ತಾರೆ. ಉಳಿದ ಮೊತ್ತ 1.25 ಲಕ್ಷ ರೂ.ವನ್ನು 5 ವರ್ಷಗಳ ನಂತರ ಸಿಗುತ್ತದೆ. ನೀವು ಸಹ ಹೊಸದಾಗಿ ಮದುವೆಯಾಗಿ ಈ ಅರ್ಹತೆಗಳನ್ನು ಹೊಂದಿದ್ದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_81.txt b/zeenewskannada/data1_url7_1_to_200_81.txt new file mode 100644 index 0000000000000000000000000000000000000000..4b811541f4edfe761874c68c007f1756351c1f70 --- /dev/null +++ b/zeenewskannada/data1_url7_1_to_200_81.txt @@ -0,0 +1 @@ +: ಸಾವನ್ನಪ್ಪಿದವರ ಸಂಖ್ಯೆ 106ಕ್ಕೇರಿಕೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ! : ಸೋಮವಾರ ಮತ್ತು ಮಂಗಳವಾರ ಬೆಳಗಿನ ಜಾವದಲ್ಲಿ ಸುರಿದ ಭಾರೀ ಮಳೆಯು ಕೇರಳದ ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯಲ್ಲಿ ದೊಡ್ಡಮಟ್ಟದ ಭೂಕುಸಿತಗಳನ್ನು ಉಂಟುಮಾಡಿದೆ. ಇದರ ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. :ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ನೂರಾರು ಜನರು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭಾರತೀಯ ಹವಾಮಾನ ಇಲಾಖೆ () ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಮೊದಲೇ ಮುನ್ಸೂಚನೆ ನೀಡಿತ್ತು. ಉಂಟಾಗಿರುವ ಪ್ರದೇಶವನ್ನು ಹತ್ತಿರದ ಪಟ್ಟಣಕ್ಕೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆಯೂ ನಾಶವಾಗಿದ್ದರಿಂದ ಭಾರತೀಯ ಸೇನೆಯನ್ನು ಸಂಪರ್ಕಿಸಲಾಗಿದೆ. ಸೇನೆಯು 122 ಇನ್ಫೆಂಟ್ರಿ ಬೆಟಾಲಿಯನ್ (ಪ್ರಾದೇಶಿಕ ಸೇನೆ) ಮತ್ತು ಕಣ್ಣೂರಿನ ಡಿಎಸ್ಸಿ ಕೇಂದ್ರದ ಎರಡು ತುಕಡಿಗಳು ಸೇರಿದಂತೆ ನಾಲ್ಕು ತುಕಡಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ಸಜ್ಜುಗೊಳಿಸಿದೆ. ಇದನ್ನೂ ಓದಿ: ಸೋಮವಾರ ಮತ್ತು ಮಂಗಳವಾರ ಬೆಳಗಿನ ಜಾವದಲ್ಲಿ ಸುರಿದ ಭಾರೀ ಮಳೆಯು ಕೇರಳದ ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯಲ್ಲಿ ದೊಡ್ಡಮಟ್ಟದ ಭೂಕುಸಿತಗಳನ್ನು ಉಂಟುಮಾಡಿದೆ. ಇದರ ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಮಾತನಾಡಿ, ಕೇರಳ ಬ್ಯಾಂಕ್ ಈಗಾಗಲೇ ಸಿಎಂಡಿಆರ್‌ಎಫ್‌ಗೆ 50 ಲಕ್ಷ ರೂ., ಸಿಕ್ಕಿಂ ಮುಖ್ಯಮಂತ್ರಿ 2 ಕೋಟಿ ರೂ., ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ 5 ಕೋಟಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ದುರಂತಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯವು ಎರಡು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ಮುಂದೂಡಲಾಗಿದೆ. ಶೋಕಾಚರಣೆಯ ಅಂಗವಾಗಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಬೇಕೆಂದು ವಿನಂತಿಸಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಶೀಘ್ರವೇ ವಯನಾಡ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ರಕ್ಷಣಾ ತಂಡವನ್ನು ಕಳುಹಿಸಿದ್ದು, ಕೇಂದ್ರ ಸರ್ಕಾರವೂ ಸಹಾಯ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_82.txt b/zeenewskannada/data1_url7_1_to_200_82.txt new file mode 100644 index 0000000000000000000000000000000000000000..f80f34d18502711391e6c7e1d7f26b67f9f6be12 --- /dev/null +++ b/zeenewskannada/data1_url7_1_to_200_82.txt @@ -0,0 +1 @@ +ʼಕರಾಳ ಕೇರಳ ʼ... ಪ್ರಕೃತಿ ವಿಕೋಪಕ್ಕೆ ತತ್ತರಿಸಿದ ವಯನಾಡು! ಸಾವಿನ ಸಂಖ್ಯೆ 84ಕ್ಕೆ ಏರಿಕೆ : ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್‌ʼನಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತವು ಹಾನಿಯನ್ನುಂಟುಮಾಡಿದೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್, ರಾಜ್ಯ ಪೊಲೀಸ್ ಮತ್ತು ಇತರ ಏಜೆನ್ಸಿಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. :ಕೇರಳದ ವಯನಾಡ್‌ʼನಲ್ಲಿ ಜಲಪ್ರಳಯವೇ ಉಂಟಾಗಿದೆ. ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಭೂಕುಸಿತದಿಂದ ಇದುವರೆಗೆ 84 ಜನರು ಸಾವನ್ನಪ್ಪಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಇನ್ನುಳಿದಂತೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್‌ʼನಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತವು ಹಾನಿಯನ್ನುಂಟುಮಾಡಿದೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್, ರಾಜ್ಯ ಪೊಲೀಸ್ ಮತ್ತು ಇತರ ಏಜೆನ್ಸಿಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆ ಹಾಗೂ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. 122 ಇನ್‌ ಫೆಂಟ್ರಿ ಬೆಟಾಲಿಯನ್ (ಟಿಎ) ಮದ್ರಾಸ್‌ʼನ ತಂಡವನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಆರ್ಮಿ ಇಂಜಿನಿಯರಿಂಗ್ ಗ್ರೂಪ್ ಕೂಡ ಶೀಘ್ರದಲ್ಲೇ ವಯನಾಡ್ ತಲುಪಲಿದೆ. 84 ಮಂದಿ ಸಾವು:ಎನ್‌ ಡಿ ಆರ್‌ ಎಫ್‌ʼನ ಹಲವು ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಅಂಕಿಅಂಶಗಳ ಪ್ರಕಾರ, ಅಪಘಾತದ ಸ್ಥಳಗಳಿಂದ ಇದುವರೆಗೆ 84 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅನೇಕ ಜನರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಎಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ. ನೌಕಾಪಡೆ, ವಾಯುಪಡೆ ಮತ್ತು ರಾಜ್ಯ ಪೊಲೀಸರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸಿಪಿಐ(ಎಂ) ಮತ್ತು ಕಾಂಗ್ರೆಸ್ ತಮ್ಮ ಕಾರ್ಯಕರ್ತರಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುವಂತೆ ಕರೆ ನೀಡಿವೆ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ವಿಶೇಷ ಕರ್ತವ್ಯದಲ್ಲಿರುವ ಮುಖ್ಯಮಂತ್ರಿಗಳ ಅಧಿಕಾರಿಗೆ ವಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಡ್ರೋನ್ ಮತ್ತು ಪೊಲೀಸ್ ಶ್ವಾನ ತಂಡಗಳನ್ನು ಬಳಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದವರೆಗೆ ಎಲ್ಲಾ ಹಂತಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. | : 70 . — (@) ಇದನ್ನೂ ಓದಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ನಂತರದ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಗಮನಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಕೇಂದ್ರ ಸರ್ಕಾರ ಕೇರಳಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_83.txt b/zeenewskannada/data1_url7_1_to_200_83.txt new file mode 100644 index 0000000000000000000000000000000000000000..b373f843d0d79fdd8d038239808cbcee9c840615 --- /dev/null +++ b/zeenewskannada/data1_url7_1_to_200_83.txt @@ -0,0 +1 @@ +: ಭಾರತದ ಅತ್ಯಂತ ದೊಡ್ಡ ಹವಳದ ಬಂಡೆ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಚೆಸ್ ಅನ್ನು ಯಾವ ದೇಶದಲ್ಲಿ ಕಂಡುಹಿಡಿಯಲಾಯಿತು? ಉತ್ತರ: ಪರ್ಷಿಯಾ ಪ್ರಶ್ನೆ 2:ಪ್ರಪಂಚದ ಅತ್ಯಂತ ಚಿಕ್ಕ ಖಂಡ ಯಾವುದು? ಉತ್ತರ: ಆಸ್ಟ್ರೇಲಿಯಾ ಪ್ರಶ್ನೆ 3:ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಯಾರ ಹೆಸರಿನಲ್ಲಿದೆ? ಉತ್ತರ: ಆಲ್ಫ್ರೆಡ್ ನೊಬೆಲ್ ಪ್ರಶ್ನೆ 4:ಪ್ರಾಚೀನ ಈಜಿಪ್ಟಿನವರು ಯಾವ ಪ್ರಾಣಿಯನ್ನು ಪೂಜಿಸಿದರು? ಉತ್ತರ: ಬೆಕ್ಕುಗಳು ಪ್ರಶ್ನೆ 5:ಪಂಚದ ಅತಿ ದೊಡ್ಡ ಮಳೆಕಾಡು ಯಾವುದು? ಉತ್ತರ: ಅಮೆಜಾನ್ ಇದನ್ನೂ ಓದಿ: ಪ್ರಶ್ನೆ 6:ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 7:ಗುರುತ್ವಾಕರ್ಷಣೆಯನ್ನು ಯಾವ ಹಣ್ಣಿನ ಸಹಾಯದಿಂದ ಕಂಡುಹಿಡಿಯಲಾಯಿತು? ಉತ್ತರ: ಆ್ಯಪಲ್ ಪ್ರಶ್ನೆ 8:ಭಾರತದ ಅತ್ಯಂತ ದೊಡ್ಡ ಹವಳದ ಬಂಡೆ ಯಾವುದು? ಉತ್ತರ: ಗ್ರೇಟ್ ಬ್ಯಾರಿಯರ್ ರೀಫ್ ಪ್ರಶ್ನೆ 9:ಭೂಮಿಯ ಮೇಲಿನ ಅತ್ಯಂತ ಗಟ್ಟಿಯಾದ ವಸ್ತು ಯಾವುದು? ಉತ್ತರ: ಡೈಮಂಡ್ ಪ್ರಶ್ನೆ 10:ಜಗತ್ತಿನ ಅತಿ ದೊಡ್ಡ ಸಾಗರ ಯಾವುದು? ಉತ್ತರ: ಪೆಸಿಫಿಕ್ ಸಾಗರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_84.txt b/zeenewskannada/data1_url7_1_to_200_84.txt new file mode 100644 index 0000000000000000000000000000000000000000..bd4b6f23e74f5a6909fa7fe8d97db95c9f7404b1 --- /dev/null +++ b/zeenewskannada/data1_url7_1_to_200_84.txt @@ -0,0 +1 @@ +ಒಂದೇ ಪ್ಯಾಕೇಜ್‌ನಲ್ಲಿ 7 ಜ್ಯೋತಿರ್ಲಿಂಗ ದರ್ಶನ..! ಮಿಸ್‌ ಮಾಡ್ಕೋಬೇಡಿ.. 7 2024 : ಹಿಂದೂ ಧರ್ಮದ ಪ್ರಕಾರ ಜ್ಯೋತಿರ್ಲಿಂಗಗಳ ದರ್ಶನ ಪಾಪ ಕರ್ಮಗಳ ಮುಕ್ತಿಗೆ ದಾರಿ ಅಂತ ಹೇಳಲಾಗುತ್ತದೆ.. ಅದಕ್ಕಾಗಿ ಈ ಕ್ಷೇತ್ರಗಳಿಗೆ ಭೇಟಿ ನೀಡಿ ಶಿವನ ದರ್ಶನ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ವಿಶೇಷವಾಗಿ ಶಿವನ ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಜ್ಯೋತಿರ್ಲಿಂಗಗಳ ದರ್ಶನ ಪಡೆಯಲೇಬೇಕು.. :ನೀವು ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕು ಎನ್ನುವ ಆಸೆ ಹೊಂದಿದ್ದರೆ.. ಅಂತಹ ಟೂರ್ ಪ್ಯಾಕೇಜ್‌ ಅನ್ನು ನಿಮಗೆ ಒದಗಿಸುತ್ತದೆ.. ಏಕಕಾಲದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕು ಅಂತ ಬಯಸುವ ಬಕ್ತರು, ಸಪ್ತ (07) ಭಾರತ್ ಗೌರವ್ ಟೂರಿಸ್ಟ್ ಟ್ರೈನ್ 2 , 3 , ಕ್ಲಾಸ್‌ ಜ್ಯೋತಿರ್ಲಿಂಗ ದರ್ಶನ ಯಾತ್ರೆಯ ಹೆಸರಿನ ಪ್ಯಾಕೆಜ್‌ನ ಲಾಭ ಪಡೆಯಬಹುದು. ಈ ಪ್ರವಾಸ ಪ್ಯಾಕೇಜ್‌ ಮೂಲಕ ನೀವು ಉಜ್ಜಯಿನಿ (ಮಹಾಕಾಲೇಶ್ವರ, ಓಂಕಾರೇಶ್ವರ), ದ್ವಾರಕಾ (ನಾಗೇಶ್ವರ), ಸೋಮನಾಥ (ಸೋಮನಾಥೇಶ್ವರ) ಪುಣೆ ಭೀಮಾಶಂಕರ, ನಾಸಿಕ್ (ತ್ರಯಂಬಕೇಶ್ವರ), ಔರಂಗಾಬಾದ್ (ಗ್ರಿಷ್ಣೇಶ್ವರ) ಕ್ಷೇತ್ರಗಳಿಗೆ ಭೇಟಿ ನೀಡಬಹುದು.. ಸಪ್ತ ಜ್ಯೋತಿರ್ಲಿಂಗ ಪ್ರವಾಸ ಪ್ಯಾಕೇಜ್ 12 ದಿನಗಳ ಪ್ರವಾಸವಾಗಿದೆ. ಇದನ್ನೂ ಓದಿ: 11 ರಾತ್ರಿಗಳು/12 ದಿನಗಳು. ಪ್ರವಾಸವು 17ನೇ ಆಗಸ್ಟ್ 2024 ರಂದು ಪ್ರಾರಂಭವಾಗುತ್ತದೆ. ಈ ರೈಲಿನಲ್ಲಿ ಲಭ್ಯವಿರುವ ಸೀಟುಗಳು 716 (: 460, 3AC: 206, 2AC: 50). ಈ ಪ್ರವಾಸ ಪ್ಯಾಕೇಜ್ ವಿಜಯವಾಡದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಮಥುರಾ, ಖಮ್ಮಂ, ಡೋರ್ನಕಲ್ ಜಂಕ್ಷನ್, ಮಹಬೂಬಾಬಾದ್, ವಾರಂಗಲ್, ಖಾಜಿಪೇಟ್, ಜನಗಾಂ, ಭುವನಗಿರಿ, ಸಿಕಂದರಾಬಾದ್, ಕಾಮರೆಡ್ಡಿ, ನಿಜಾಮಾಬಾದ್, ಧರ್ಮಾಬಾದ್, ಮುಡ್ಕೇಡ್, ನಾಂದೇಡ್ ಮತ್ತು ಪೂರ್ಣಾ ಮೂಲಕ ಪ್ರವಾಸ ಸಾಗಲಿದೆ. ಇಬ್ಬರು ಅಥವಾ ಮೂರು ಜನ ಸಪ್ತ ಟೂರ್ ಪ್ಯಾಕೇಜ್‌ನಲ್ಲಿ ಎಕಾನಮಿಯಲ್ಲಿ ಪ್ರಯಾಣಿಸಿದರೆ 20590 ರೂ. ದರ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ರೂ. 19,255. ಪ್ರಮಾಣಿತ ವರ್ಗದಲ್ಲಿ, ಎರಡು ಅಥವಾ ಮೂರು ಜನರು ಒಟ್ಟಿಗೆ ಪ್ರಯಾಣಿಸಿದರೆ ರೂ. 33,015 ಮತ್ತು ಮಕ್ಕಳಿಗೆ 31,440 ರೂ. ಅದೇ ಕಂಫರ್ಟ್ ಕೆಟಗರಿಯಾದರೆ ಎರಡು ಮೂರು ಜನ ಪ್ರಯಾಣಿಸಿದರೆ ತಲಾ ರೂ. 43,355, ಮಕ್ಕಳಿಗೆ ರೂ. 41,465 ಪಾವತಿಸಬೇಕು. ಈ ಪ್ಯಾಕೇಜ್ ಬೆಳಗಿನ ಚಹಾ, ಉಪಹಾರ, ಮಧ್ಯಾಹ್ನದ ಊಟ, ರಾತ್ರಿ (ಸಸ್ಯಹಾರಿ) ಮತ್ತು ಪ್ರಯಾಣ ವಿಮೆಯನ್ನು ಸಹ ಪ್ರಯಾಣಿಕರಿಗೆ ನೀಡುತ್ತದೆ. ರೈಲಿಗೆ ಭದ್ರತೆಯೂ ಇರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_85.txt b/zeenewskannada/data1_url7_1_to_200_85.txt new file mode 100644 index 0000000000000000000000000000000000000000..79709861de31e5e07940360d9b5f806f703beade --- /dev/null +++ b/zeenewskannada/data1_url7_1_to_200_85.txt @@ -0,0 +1 @@ +ಕೇರಳದಲ್ಲಿ ಭಾರೀ ಭೂಕುಸಿತ : 24 ಜನ ಸಾವು, ನೂರಾರು ಜನರು ಅವಶೇಷಗಳಡಿಯಲ್ಲಿ : ಕೇರಳದಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಸುತ್ತಿದೆ. ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಅಪಘಾತದಲ್ಲಿ ಇದುವರೆಗೆ 19 ಮಂದಿ ಸಾವನ್ನಪ್ಪಿದ್ದು, ಆರು ಮೃತದೇಹಗಳನ್ನು ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಾಗೂ 5 ಮಂದಿಯನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ತರಲಾಗಿದೆ ಎಂದು ತಿಳಿದು ಬಂದಿದೆ. :ಭಾರೀ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಸಂತ್ರಸ್ತರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ಅವಘಡದಲ್ಲಿ ಇಲ್ಲಿಯವರೆಗೆ ಒಟ್ಟು 19 ಜನರು ಸಾವನ್ನಪ್ಪಿದ್ದಾರೆ ಎಂದು ಮೊದಲು ಹೇಳಲಾಗುತ್ತಿತ್ತು, ಇದರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಇದೀಗ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಆರು ಮೃತದೇಹಗಳನ್ನು ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಾಗೂ 5 ಮೃತದೇಹಗಳನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ತರಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.. ರಕ್ಷಣಾ ಕಾರ್ಯ ಮುಂದುವರೆದಿದೆ. ಇದನ್ನೂ ಓದಿ: ಪೀಡಿತ ಪ್ರದೇಶದಲ್ಲಿ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ () ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ () ತಿಳಿಸಿದೆ. ಎನ್‌ಡಿಆರ್‌ಎಫ್‌ನ ಹೆಚ್ಚುವರಿ ತಂಡ ವಯನಾಡಿಗೆ ತೆರಳುತ್ತಿದೆ. ಸಿಎಂಒ ಪ್ರಕಾರ, ಆರೋಗ್ಯ ಇಲಾಖೆ - ರಾಷ್ಟ್ರೀಯ ಆರೋಗ್ಯ ಮಿಷನ್ ನಿಯಂತ್ರಣ ಸ್ಥಳದಲ್ಲಿ ತುರ್ತು ಆರೋಗ್ಯ ಕೇಂದ್ರಗಳನ್ನು ತೆರೆದಿದ್ದು, ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ಅನ್ನು ನೀಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಸಧ್ಯ ವಾಯುಪಡೆಯ -17 ನ ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಸೂಲೂರಿನಿಂದ ಬೆಳಿಗ್ಗೆ 7.30 ಕ್ಕೆ ಘಟನಾ ಸ್ಥಳಕ್ಕೆ ಹೊರಟಿವೆ. ಕೇರಳದ ವೈತಿರಿ, ಕಾಲಾಪಟ್ಟಾ, ಮೆಪ್ಪಾಡಿ ಮತ್ತು ಮನಂತವಾಡಿ ಸೇರಿದಂತೆ ಎಲ್ಲಾ ಆಸ್ಪತ್ರೆಗಳು ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧವಾಗಿವೆ. ವಯನಾಡಿನಲ್ಲಿ ಹೆಚ್ಚಿನ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗುವುದು ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_86.txt b/zeenewskannada/data1_url7_1_to_200_86.txt new file mode 100644 index 0000000000000000000000000000000000000000..7c3e2e38b81a88db474111b0b8f3d4fffbe77fc6 --- /dev/null +++ b/zeenewskannada/data1_url7_1_to_200_86.txt @@ -0,0 +1 @@ +: ಪ್ರಸಿದ್ಧ 'ಹ್ಯಾಮ್ಲೆಟ್' ನಾಟಕವನ್ನು ಬರೆದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿದವರು ಯಾರು? ಉತ್ತರ: ಅಲ್ಬರ್ಟ್ ಐನ್‍ಸ್ಟೈನ್ ಪ್ರಶ್ನೆ 2:ಹಿಂದ್ ಸ್ವರಾಜ್ ಕೃತಿಯನ್ನು ರಚಿಸಿದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 3:ಮೋನಾಲಿಸಾವನ್ನು ಚಿತ್ರಿಸಿದವರು ಯಾರು? ಉತ್ತರ: ಲಿಯೊನಾರ್ಡೊ ಡಾ ವಿನ್ಸಿ ಪ್ರಶ್ನೆ 4:ಯಾವ ದೇಶವನ್ನು ಉದಯಿಸುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 5:ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ? ಉತ್ತರ: 206 ಇದನ್ನೂ ಓದಿ: ಪ್ರಶ್ನೆ 6:ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಯಾರು? ಉತ್ತರ: ಧನಂಜಯ ಯಶವಂತ ಚಂದ್ರಚೂಡ್ ಪ್ರಶ್ನೆ 7:ಅಮೆರಿಕದ ಪ್ರಸ್ತುತ ಅಧ್ಯಕ್ಷರು ಯಾರು? ಉತ್ತರ: ಜೋ ಬಿಡನ್ ಪ್ರಶ್ನೆ 8:ಪ್ರಸಿದ್ಧ 'ಹ್ಯಾಮ್ಲೆಟ್' ನಾಟಕವನ್ನು ಬರೆದವರು ಯಾರು? ಉತ್ತರ: ವಿಲಿಯಂ ಶೇಕ್ಸ್‌ಪಿಯರ್ ಪ್ರಶ್ನೆ 9:ಪ್ರಪಂಚದಲ್ಲಿ ಯಾವ ನದಿಯು ಅತಿ ಉದ್ದವಾಗಿದೆ? ಉತ್ತರ: ನೈಲ್ ಪ್ರಶ್ನೆ 10:ಟೈಟಾನಿಕ್ ಯಾವ ವರ್ಷದಲ್ಲಿ ಮುಳುಗಿತು? ಉತ್ತರ: 1912 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_87.txt b/zeenewskannada/data1_url7_1_to_200_87.txt new file mode 100644 index 0000000000000000000000000000000000000000..eca21814635b517d899c021b2ae1f0a9633d1b57 --- /dev/null +++ b/zeenewskannada/data1_url7_1_to_200_87.txt @@ -0,0 +1 @@ +2024 ನಡೆಯಲಿರುವ ನಗರಗಳ ಲಿಸ್ಟ್ ಇಂದು ಬಿಡುಗಡೆ : ನಿಮ್ಮ ಪರೀಕ್ಷಾ ಕೇಂದ್ರ ಯಾವುದು ಎನ್ನುವ ಮಾಹಿತಿ ಇಲ್ಲಿರುತ್ತದೆ 2024: 2024 ಪರೀಕ್ಷೆ ಬರೆಯಲಿ ವಿದ್ಯಾರ್ಥಿಗಳಿಗೆ ಯಾವ ನಗರವನ್ನು ಮತ್ತು ಯಾವ ಕೇಂದ್ರವನ್ನು ನಿಯೋಜಿಸಲಾಗಿದೆ ಎನ್ನುವ ಮಾಹಿತಿ ಇಂದು ಹೊರ ಬೀಳಲಿದೆ. 2024 :ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು () 2024 ಗಾಗಿ ಪರೀಕ್ಷಾ ನಗರಗಳ ಹಂಚಿಕೆಯ ವಿವರಗಳನ್ನು ಇಂದು ಹೊರ ತರಲಿದೆ.ಅಭ್ಯರ್ಥಿಗಳ ನೋಂದಾಯಿತ ಇಮೇಲ್ ಐಡಿಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು.ಈ ಮಾಹಿತಿಯು ಯಾವುದೇ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದಿಲ್ಲ. ಪರೀಕ್ಷಾ ಕೇಂದ್ರದ ಬಗ್ಗೆ ವಿವರಗಳುಲಭ್ಯವಿರುತ್ತವೆ. ಈ ಅಡ್ಮಿಟ್ ಕಾರ್ಡ್ ಅನ್ನು ಆಗಸ್ಟ್ 8 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ : "ಹೀಗೆ ನಿಯೋಜಿಸಲಾದ ಪರೀಕ್ಷಾ ನಗರವನ್ನು ಎಲ್ಲಾ ಸಂಬಂಧಪಟ್ಟಮೂಲಕವೇ ತಿಳಿಸಲಾಗುವುದು.ನಿಗದಿಪಡಿಸಿದ ಪರೀಕ್ಷಾ ನಗರದಲ್ಲಿ ಪರೀಕ್ಷಾ ಕೇಂದ್ರದ ಸ್ಥಳವನ್ನು ಪ್ರವೇಶ ಪತ್ರದ ಮೂಲಕ ಖಚಿತಪಡಿಸಲಾಗುವುದು.ಇದನ್ನು ಆಗಸ್ಟ್ 8 ರಂದು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 2024 ಆಗಸ್ಟ್ 11 ರಂದು ನಡೆಯಲಿದೆ. ಪರೀಕ್ಷೆಯು ನಡೆಯುವ 185 ನಗರಗಳ ಪಟ್ಟಿಯನ್ನು ಹಂಚಿಕೊಂಡಿದೆ. ಇದರಲ್ಲಿ ಆದ್ಯತೆಯ ನಾಲ್ಕು ಪರೀಕ್ಷಾ ನಗರಗಳನ್ನು ಆಯ್ಕೆ ಮಾಡಲು ಅಭ್ಯರ್ಥಿಗಳನ್ನು ಕೇಳಿದೆ."ರಾಜ್ಯ/ಯುಟಿಯ ಪತ್ರವ್ಯವಹಾರದ ವಿಳಾಸದಲ್ಲಿ ಲಭ್ಯವಿರುವ ಪರೀಕ್ಷಾ ನಗರಗಳ ಸಂಖ್ಯೆಯು ನಾಲ್ಕಕ್ಕಿಂತ ಕಡಿಮೆಯಿದ್ದರೆ ಅಥವಾ ಪರೀಕ್ಷಾ ಸೀಟುಗಳ ಬೇಡಿಕೆಯು ಪತ್ರವ್ಯವಹಾರದ ವಿಳಾಸದ ಸ್ಥಿತಿಯಲ್ಲಿ ಲಭ್ಯವಿರುವ ಸಾಮರ್ಥ್ಯವನ್ನು ಮೀರಿದ್ದರೆ, ಅಭ್ಯರ್ಥಿಗೆ ಬೇರೆ ಪರೀಕ್ಷಾ ನಗರಗಳಿಂದ ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ : ಹೆಚ್ಚಿನ ಸಾಮರ್ಥ್ಯ, ಆಡಳಿತಾತ್ಮಕ ಅಥವಾ ಭದ್ರತಾ ಕಾರಣಗಳಿಂದ ಅಭ್ಯರ್ಥಿಯು ಅವನ/ಅವಳ ಆದ್ಯತೆಯ ನಗರಗಳಲ್ಲಿ ಪರೀಕ್ಷಾ ಕೇಂದ್ರವನ್ನು ಪಡೆಯದಿರುವ ಸಾಧ್ಯತೆಯಿದೆ ಎಂದು ಹೇಳಿದೆ. ಅಂತಹ ಸಂದರ್ಭಗಳಲ್ಲಿ, ಅಭ್ಯರ್ಥಿಗೆ ಹತ್ತಿರದಲ್ಲಿ ಲಭ್ಯವಿರುವ ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರವನ್ನು ನಿಯೋಜಿಸಲಾಗುತ್ತದೆ. ಯಾವುದೇ ಪರೀಕ್ಷಾ ಕೇಂದ್ರವನ್ನು ಪತ್ರವ್ಯವಹಾರದ ವಿಳಾಸದ ರಾಜ್ಯದಲ್ಲಿ ಅಥವಾ ಹತ್ತಿರದ ರಾಜ್ಯದೊಳಗೆ ನಿಯೋಜಿಸಲಾಗದಿದ್ದರೆ, ಅರ್ಜಿದಾರರಿಗೆ ಲಭ್ಯತೆಯ ಆಧಾರದ ಮೇಲೆ ದೇಶದ ಯಾವುದೇ ಭಾಗದಲ್ಲಿಯಾದರೂ ಪರೀಕ್ಷಾ ಕೇಂದ್ರವನ್ನು ನಿಯೋಜಿಸಲಾಗುತ್ತದೆ. ವಿಂಡೋದ ಸಮಯದಲ್ಲಿ ಯಾವುದೇ ಪರೀಕ್ಷಾ ನಗರ ಆದ್ಯತೆಗಳನ್ನು ಒದಗಿಸದ ಅಭ್ಯರ್ಥಿಗಳಿಗೆ ದೇಶದಲ್ಲಿ ಎಲ್ಲಿಯಾದರೂ ಪರೀಕ್ಷಾ ಕೇಂದ್ರವನ್ನು ನಿಯೋಜಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_88.txt b/zeenewskannada/data1_url7_1_to_200_88.txt new file mode 100644 index 0000000000000000000000000000000000000000..ca8b2e9abb7c89d67db70e4b86346722fd82efbc --- /dev/null +++ b/zeenewskannada/data1_url7_1_to_200_88.txt @@ -0,0 +1 @@ +: ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಫ್ರಾನ್ಸ್ ರಾಜಧಾನಿ ಯಾವುದು? ಉತ್ತರ: ಪ್ಯಾರಿಸ್ ಪ್ರಶ್ನೆ 2:"ರೋಮಿಯೋ ಮತ್ತು ಜೂಲಿಯೆಟ್" ನಾಟಕವನ್ನು ಬರೆದವರು ಯಾರು? ಉತ್ತರ: ವಿಲಿಯಂ ಷೇಕ್ಸ್ಪಿಯರ್ ಪ್ರಶ್ನೆ 3:ನೀರಿನ ರಾಸಾಯನಿಕ ಚಿಹ್ನೆ ಯಾವುದು? ಉತ್ತರ: 2 ಪ್ರಶ್ನೆ 4:ಯಾವ ವರ್ಷದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು? ಉತ್ತರ: 1947 ಪ್ರಶ್ನೆ 5:ಭಾರತದ "ರಾಷ್ಟ್ರಪಿತ" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಮಹಾತ್ಮ ಗಾಂಧಿ ಇದನ್ನೂ ಓದಿ: ಪ್ರಶ್ನೆ 6:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು? ಉತ್ತರ: ಗುರು ಪ್ರಶ್ನೆ 7:ಬೆಳಕಿನ ಬಲ್ಬ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಥಾಮಸ್ ಅಲ್ವಾ ಎಡಿಸನ್ ಪ್ರಶ್ನೆ 8:ಸೂರ್ಯನ ಬೆಳಕನ್ನು ಬಳಸಿಕೊಂಡು ಸಸ್ಯಗಳು ತಮ್ಮ ಆಹಾರವನ್ನು ತಯಾರಿಸುವ ಪ್ರಕ್ರಿಯೆ ಯಾವುದು? ಉತ್ತರ: ದ್ಯುತಿಸಂಶ್ಲೇಷಣೆ ಪ್ರಶ್ನೆ 9:ಜಗತ್ತಿನಲ್ಲಿ ಎಷ್ಟು ಖಂಡಗಳಿವೆ? ಉತ್ತರ: ಏಳು ಪ್ರಶ್ನೆ 10:ಭೂಮಿಯ ಮೇಲಿನ ಕಠಿಣ ನೈಸರ್ಗಿಕ ವಸ್ತು ಯಾವುದು? ಉತ್ತರ: ಡೈಮಂಡ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_89.txt b/zeenewskannada/data1_url7_1_to_200_89.txt new file mode 100644 index 0000000000000000000000000000000000000000..6ccd2ad3a022ef70d82f623f1af94994efb2ade8 --- /dev/null +++ b/zeenewskannada/data1_url7_1_to_200_89.txt @@ -0,0 +1 @@ +: ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು? ಉತ್ತರ: ಸರ್ ಐಸಾಕ್ ನ್ಯೂಟನ್ ಪ್ರಶ್ನೆ 2:ಇಸ್ರೋ()ದ ಪೂರ್ಣ ರೂಪ ಯಾವುದು? ಉತ್ತರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪ್ರಶ್ನೆ 3:ದ್ಯುತಿಸಂಶ್ಲೇಷಣೆಯ ಸಮಯದಲ್ಲಿ ಸಸ್ಯಗಳು ಯಾವ ಅನಿಲವನ್ನು ಹೀರಿಕೊಳ್ಳುತ್ತವೆ? ಉತ್ತರ: ಕಾರ್ಬನ್ ಡೈಆಕ್ಸೈಡ್ ಪ್ರಶ್ನೆ 4:ಕೆನಡಾದ ರಾಷ್ಟ್ರೀಯ ಕ್ರೀಡೆ ಯಾವುದು? ಉತ್ತರ: ಐಸ್ ಹಾಕಿ ಪ್ರಶ್ನೆ 5:'ದಿ ಲಾಸ್ಟ್ ಸಪ್ಪರ್' ಅನ್ನು ಚಿತ್ರಿಸಿದವರು ಯಾರು? ಉತ್ತರ: ಲಿಯೊನಾರ್ಡೊ ಡಾ ವಿನ್ಸಿ ಇದನ್ನೂ ಓದಿ: ಪ್ರಶ್ನೆ 6:ದಕ್ಷಿಣ ಕೊರಿಯಾದ ರಾಜಧಾನಿ ಯಾವುದು? ಉತ್ತರ: ಸಿಯೋಲ್ ಪ್ರಶ್ನೆ 7:ವಿಶ್ವದ ಅತಿ ದೊಡ್ಡ ಪಕ್ಷಿ ಯಾವುದು? ಉತ್ತರ: ಆಸ್ಟ್ರಿಚ್ ಪ್ರಶ್ನೆ 8:ಇಟಲಿಯ ಕರೆನ್ಸಿ ಯಾವುದು? ಉತ್ತರ: ಯುರೋ ಪ್ರಶ್ನೆ 9:ಭಾರತದ ಅತಿ ಎತ್ತರದ ಜಲಪಾತ ಯಾವುದು? ಉತ್ತರ: ಕುಂಚಿಕಲ್ ಜಲಪಾತ ಪ್ರಶ್ನೆ 10:ವಿಶ್ವದ ಅತಿದೊಡ್ಡ ಮರುಭೂಮಿಯ ಹೆಸರೇನು? ಉತ್ತರ: ಸಹಾರಾ ಮರುಭೂಮಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_9.txt b/zeenewskannada/data1_url7_1_to_200_9.txt new file mode 100644 index 0000000000000000000000000000000000000000..cf7327457d99651e6d0d2eb378b7aafcd4bedfd4 --- /dev/null +++ b/zeenewskannada/data1_url7_1_to_200_9.txt @@ -0,0 +1 @@ +ಈ 3 ಗಣೇಶ ದೇವಾಲಯಗಳಿವೆ ಭೇಟಿ ನೀಡಿದರೆ 100% ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..! 2024 : ಗಣೇಶ ಚತುರ್ಥಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಇಂದು ನಾಡಿನ ಮನೆ ಮನೆಗಳಲ್ಲಿ ವಿಘ್ನವಿನಾಶಕನ ಪೂಜೆ ನಡೆಯುತ್ತಿದೆ.. ಇದೇ ವೇಳೆ ನಾವು ನಿಮಗೆ ಭಾರತದ 3 ಪ್ರಸಿದ್ಧ ಗಣೇಶ ದೇವಾಲಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಈ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.. ಹೆಚ್ಚಿನ ಮಾಹಿತಿ ಈ ಕೆಳಗಿದೆ.. :ಇಂದು ಗಣೇಶ ಚತುರ್ಥಿ, ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗಣೇಶೋತ್ಸವವು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬವನ್ನು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಪ್ರತಿ ರಾಜ್ಯದಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 17ರವರೆಗೆ ಗಣೇಶ ಉತ್ಸವ ನಡೆಯಲಿದೆ. ಇಂತಹ ಸುಸಂದರ್ಭ ನಾವು ನಿಮಗೆ ಭಾರತದ 3 ಫವರ್‌ ಫುಲ್‌ ಗಣಪತಿ ದೇವಾಲಯಗಳ ಬಗ್ಗೆ ಮಾಹಿತಿ ನೀಡಲಿದ್ದೆವೆ.. ದೇಶದಲ್ಲಿರುವ ಈ ಮೂರು ದೇವಾಲಯಗಳು ಗಣೇಶನಿಗೆ ಸಮರ್ಪಿತವಾಗಿವೆ. ಇಲ್ಲಿಗೆ ಭೇಟಿ ನೀಡಿ, ಪೂಜಿಸುವ ಯಾವುದೇ ಭಕ್ತರು ಬರಿಗೈಯಲ್ಲಿ ಹಿಂತಿರುಗುವುದಿಲ್ಲ. ಈ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತನ ಇಷ್ಟಾರ್ಥಗಳು ಈಡೇರುತ್ತವೆ. ಭಾರತದ ಈ ಮೂರು ದೇವಾಲಯಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿವೆ. ಸಿದ್ಧಿವಿನಾಯಕ ದೇವಸ್ಥಾನ :ಸಿದ್ಧಿವಿನಾಯಕ ದೇವಾಲಯವು ಮಹಾರಾಷ್ಟ್ರದ ಮುಂಬೈನಲ್ಲಿದೆ. ಈ ಗಣಪತಿಯ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಈ ಪುರಾತನ ದೇವಾಲಯಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡರೆ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಖಜ್ರಾದ ಗಣೇಶ ದೇವಸ್ಥಾನ :ಖಜರಾನ್ ಗಣೇಶ ದೇವಸ್ಥಾನವು ಮಧ್ಯಪ್ರದೇಶದ ಇಂದೋರ್‌ನಲ್ಲಿದೆ. ಈ ದೇವಾಲಯವು ಸಾವಿರಾರು ಜನರ ನಂಬಿಕೆಯ ಕೇಂದ್ರವಾಗಿದೆ. ಇಲ್ಲಿ ವರ್ಷವಿಡೀ ಭಕ್ತರ ದಂಡೇ ಕಂಡುಬರುತ್ತದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಭವ್ಯವಾದ ವ್ಯವಸ್ಥೆ ಮಾಡಲಾಗುತ್ತದೆ. ಈ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಎಲ್ಲಾ ಇಷ್ಟಾರ್ಥಗಳು ಕೂಡ ಈಡೇರುತ್ತವೆ. ಮೋತಿ ಡುಂಗ್ರಿ ದೇವಸ್ಥಾನ :ಗಣಪತಿಗೆ ಅರ್ಪಿತವಾಗಿರುವ ಈ ದೇವಾಲಯವು ರಾಜಸ್ಥಾನದ ಜೈಪುರದಲ್ಲಿದೆ. ಮೋತಿ ಡುಂಗ್ರಿ ದೇವಾಲಯವು ದೇಶದ ಅತ್ಯಂತ ಸುಂದರವಾದ ಮತ್ತು ಪುರಾತನವಾದ ಗಣೇಶ ದೇವಾಲಯವಾಗಿದೆ. ಈ ಗಣಪತಿ ಬೇಡಿ ಬರುವ ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ಬಲವಾದ ನಂಬಿದೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_90.txt b/zeenewskannada/data1_url7_1_to_200_90.txt new file mode 100644 index 0000000000000000000000000000000000000000..a2f2de9c5e3994b74dd40840fd08c8f6256ad1c8 --- /dev/null +++ b/zeenewskannada/data1_url7_1_to_200_90.txt @@ -0,0 +1 @@ +ನಿರಂತರ ಮಳೆ, ಶೀತಗಾಳಿ ಹಿನ್ನೆಲೆಯಲ್ಲಿ ಜುಲೈ 27 ರಂದು ಶಾಲಾ ಕಾಲೇಜುಗಳಿಗೆ ರಜೆ ಧಾರವಾಡ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಶೀತಗಾಳಿ ಬೀಸುತ್ತಿರುವದರಿಂದ ಈಗಾಗಲೇ ಜುಲೈ 25, 26 ರಂದು ಎರಡು ದಿನ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ನೀಡಿದ ರಜೆಯನ್ನು ನಾಳೆ ಜುಲೈ 27, 2024 ರವರೆಗೆ ಮುಂದುವರೆಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಸಂಜೆ ಆದೇಶಿಸಿದ್ದಾರೆ. ಧಾರವಾಡ :ಧಾರವಾಡ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಶೀತಗಾಳಿ ಬೀಸುತ್ತಿರುವದರಿಂದ ಈಗಾಗಲೇ ಜುಲೈ 25, 26 ರಂದು ಎರಡು ದಿನ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ನೀಡಿದ ರಜೆಯನ್ನು ನಾಳೆ ಜುಲೈ 27, 2024 ರವರೆಗೆ ಮುಂದುವರೆಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಸಂಜೆ ಆದೇಶಿಸಿದ್ದಾರೆ. ಇದನ್ನೂ ಓದಿ- ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಬಹುತೇಕ ಕಡೆಗೆ ನಿರಂತರವಾಗಿ ಮಳೆ ಆಗುತ್ತಿದೆ. ಮತ್ತು ಶೀತಗಾಳಿ ಬಿಸುತ್ತಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ರಜಾ ದಿನಗಳನ್ನು ಮುಂದಿನ ಸಾರ್ವಜನಿಕ ರಜಾ ದಿನಗಳಂದು ಹೆಚ್ಚುವರಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣೆಕೆ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_91.txt b/zeenewskannada/data1_url7_1_to_200_91.txt new file mode 100644 index 0000000000000000000000000000000000000000..e76397168f85147c766ce9f437d6a8fe053ccc89 --- /dev/null +++ b/zeenewskannada/data1_url7_1_to_200_91.txt @@ -0,0 +1 @@ +: ʼಕಾರ್ಗಿಲ್ ವಿಜಯ ದಿವಸʼ 25ನೇ ವಾರ್ಷಿಕೋತ್ಸವ; ಹುತಾತ್ಮರಿಗೆ ಪ್ರಧಾನಿ ಮೋದಿ ಗೌರವ : ʼಕಾರ್ಗಿಲ್ ವಿಜಯ ದಿವಸʼದ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಲಡಾಕ್‌ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು. : ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು ಆಚರಿಸಲಾಗುತ್ತದೆ. 1999ರ ಜುಲೈ 26ರಂದು ಭಾರತೀಯ ಸೈನಿಕರು ʼಅಪರೇಶನ್ ವಿಜಯ್ʼ ಮೂಲಕ ಕಾರ್ಗಿಲ್‌-ಡ್ರಾಸ್‌ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಇಂದು ಅಂದರೆ ಶುಕ್ರವಾರ(ಜುಲೈ ೨೬)ದ 25ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದರ ಗೌರವಾರ್ಥವಾಗಿ ಭಾರತೀಯ ವಾಯುಪಡೆಯು ಜುಲೈ 12ರಿಂದ ಇಂದಿನವರೆಗೆ ಏರ್‌ಫೋರ್ಸ್ ಸ್ಟೇಷನ್ ಸರ್ಸಾವಾದಲ್ಲಿ ʼಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ' ಸ್ಮರಣಾರ್ಥವನ್ನು ಆಚರಿಸುತ್ತಿದೆ. | : . 25th. — (@) ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ | : 25th — (@) ʼಕಾರ್ಗಿಲ್ ವಿಜಯ ದಿವಸʼದ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಲಡಾಕ್‌ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು, ʼಪಾಕಿಸ್ತಾನವು ಈ ಹಿಂದೆ ತನ್ನ ಎಲ್ಲಾ ಕೆಟ್ಟ ಪ್ರಯತ್ನಗಳಲ್ಲಿ ವಿಫಲವಾಗಿದೆ. ಆದರೆ ಪಾಕಿಸ್ತಾನವು ತನ್ನ ಇತಿಹಾಸದಿಂದ ಏನನ್ನೂ ಕಲಿತಿಲ್ಲ. ಅದು ಭಯೋತ್ಪಾದನೆ ಮತ್ತು ಪ್ರಾಕ್ಸಿ ಯುದ್ಧದ ಸಹಾಯದಿಂದ ತನ್ನನ್ನು ತಾನು ಪ್ರಸ್ತುತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಭಯೋತ್ಪಾದನೆಯ ದುಷ್ಕೃತ್ಯದ ಉದ್ದೇಶಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮ ಸೈನಿಕರು ಭಯೋತ್ಪಾದನೆಯನ್ನು ಪೂರ್ಣ ಬಲದಿಂದ ಹತ್ತಿಕ್ಕುತ್ತಾರೆ ಮತ್ತು ಶತ್ರುಗಳಿಗೆ ತಕ್ಕ ಉತ್ತರವನ್ನು ನೀಡುತ್ತಾರೆʼ ಅಂತಾ ಗುಡುಗಿದ್ದಾರೆ. ಇದನ್ನೂ ಓದಿ: ಶಿಂಕೂಲ್ ಲಾ ಸುರಂಗಕ್ಕೆ ಚಾಲನೆ | : 4.1 - 15,800 – – … — (@) ಕಾರ್ಗಿಲ್​ ವಿಜಯ ದಿವಸವಾದ ಇಂದು ಪ್ರಧಾನಿ ಮೋದಿಯವರು ಲಡಾಖ್​ನಲ್ಲಿ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಿದರು. ಸರ್ವಋತುವಿನಲ್ಲಿ ಪರ್ಯಾಯ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮತ್ತು ಲಡಾಖ್‌ಗೆ ಮಿಲಿಟರಿ ಪಡೆ ಕ್ಷಿಪ್ರವಾಗಿ ತೆರಳಲು ಅನುಕೂಲವಾಗುವಂತೆ ಅತ್ಯಂತ ಆಯಕಟ್ಟಿನ ಹಾಗೂ ಪ್ರಮುಖ ಎನಿಸಿರುವ ಶಿಂಕೂಲ್ ಲಾ ಸುರಂಗಕ್ಕೆ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು. ಈ ಸುರಂಗವು ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯನ್ನು ಲಡಾಖ್‌ನ ಝನ್ಸ್ಕರ್ ಕಣಿವೆಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಶಿಂಕುನ್ ಲಾ ಸುರಂಗ ಯೋಜನೆಯು 4.1KM ಉದ್ದದ ಸುರಂಗವನ್ನು ಒಳಗೊಂಡಿದ್ದು,ರಸ್ತೆಯಲ್ಲಿ 15,800 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಇದು ವಿಶ್ವದ ಅತಿ ಎತ್ತರದ ಸುರಂಗ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_92.txt b/zeenewskannada/data1_url7_1_to_200_92.txt new file mode 100644 index 0000000000000000000000000000000000000000..a585696e23a1fcb39c3c8f5d47d8b64fb7d4213f --- /dev/null +++ b/zeenewskannada/data1_url7_1_to_200_92.txt @@ -0,0 +1 @@ +: ʼಕಾರ್ಗಿಲ್ ವಿಜಯ ದಿವಸʼದ ಮಹತ್ವ ಮತ್ತು ಇತಿಹಾಸ ತಿಳಿಯಿರಿ : ʼಕಾರ್ಗಿಲ್ ವಿಜಯ್ ದಿವಸ್ʼ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯೋಧರ ಶೌರ್ಯ ಮತ್ತು ನಿಸ್ವಾರ್ಥತೆಯನ್ನು ಗೌರವಿಸುತ್ತದೆ. ರಾಷ್ಟ್ರದ ಗಡಿಗಳನ್ನು ರಕ್ಷಿಸುವಲ್ಲಿ ಅವರ ಶೌರ್ಯ ಮತ್ತು ಸ್ಥೈರ್ಯಕ್ಕೆ ಗೌರವವಾಗಿ ಪ್ರತಿವರ್ಷವೂ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. :ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ ದಿನʼ ಎಂದು ಕರೆಯಲ್ಪಡುವ ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು 1999ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ಸಂದರ್ಭವು ರಕ್ತಸಿಕ್ತ ಮತ್ತು ಸುದೀರ್ಘ ಸಂಘರ್ಷದ ಉದ್ದಕ್ಕೂ ಭಾರತೀಯ ಸೈನಿಕರು ತೋರಿದ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವುದಾಗಿದೆ.ಕಾರ್ಗಿಲ್ ವಿಜಯ್ ದಿವಸ್ ಮಹತ್ವ 1999ರದ ಸಮಯದಲ್ಲಿ ಭಾರತೀಯ ಮಾಡಿದ ಸೈನಿಕರ ತ್ಯಾಗವನ್ನು ಗೌರವಿಸಲು ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು ಆಚರಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ನಡೆದ ಈ ಯುದ್ಧದಲ್ಲಿ 527 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನಿ ಪಡೆಗಳು ರಹಸ್ಯವಾಗಿ ಭಾರತದ ಭೂಪ್ರದೇಶಕ್ಕೆ ನುಗ್ಗಿದಾಗ ಮತ್ತು ಪ್ರಮುಖ ಪರ್ವತ ಹೊರಠಾಣೆಗಳ ನಿಯಂತ್ರಣ ತೆಗೆದುಕೊಂಡಾಗ ಸಂಘರ್ಷವು ಭುಗಿಲೆದ್ದಿತು. ಕಷ್ಟಕರವಾದ ಗುಡ್ಡಗಾಡು ಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತೀಯ ಸೇನೆಯು ವೀರಾವೇಶದಿಂದ ಹೋರಾಡಿತು. ಇದನ್ನೂ ಓದಿ: 25th , . . — (@) ಕಾರ್ಗಿಲ್ ಗಡಿ ನಿಯಂತ್ರಣ ರೇಖೆಯ() ಭಾರತದ ಭಾಗದಲ್ಲಿ ಪಾಕಿಸ್ತಾನ ಸೇನೆ ಬೆಂಬಲಿತ ಶಸ್ತ್ರಸಜ್ಜಿತ ಭಯೋತ್ಪಾದಕರ ಅಪ್ರಚೋದಿತ ಒಳನುಗ್ಗುವಿಕೆಯಿಂದ 'ಆಪರೇಷನ್ ವಿಜಯ್' ಆರಂಭವಾಗಿತ್ತು. ಕಾರ್ಗಿಲ್ ಮತ್ತು ಲಡಾಖ್‌ನಲ್ಲಿ ಪಾಕಿಸ್ತಾನಿ ಪಡೆಗಳು ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡಿತು. ಜುಲೈ 14, 1999ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ʼಆಪರೇಷನ್ ವಿಜಯ್ʼ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯೋಧರ ಶೌರ್ಯ ಮತ್ತು ನಿಸ್ವಾರ್ಥತೆಯನ್ನು ಗೌರವಿಸುತ್ತದೆ. ರಾಷ್ಟ್ರದ ಗಡಿಗಳನ್ನು ರಕ್ಷಿಸುವಲ್ಲಿ ಅವರ ಶೌರ್ಯ ಮತ್ತು ಸ್ಥೈರ್ಯಕ್ಕೆ ಗೌರವವಾಗಿ ಪ್ರತಿವರ್ಷವೂ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_93.txt b/zeenewskannada/data1_url7_1_to_200_93.txt new file mode 100644 index 0000000000000000000000000000000000000000..8541a87513b3bae84d006a98c4c396ae2be886e2 --- /dev/null +++ b/zeenewskannada/data1_url7_1_to_200_93.txt @@ -0,0 +1 @@ +: ಯಾವ ಭಾರತೀಯ ನಗರವು ಚಹಾ ತೋಟಗಳಿಗೆ ಪ್ರಸಿದ್ಧವಾಗಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:"ಮಿಸೈಲ್ ಮ್ಯಾನ್ ಆಫ್ ಇಂಡಿಯಾ" ಎಂದು ಯಾರು ಕರೆಯುತ್ತಾರೆ? ಉತ್ತರ: ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶ್ನೆ 2:ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಪ್ರಶ್ನೆ 3:ಭಾರತದ "ಫ್ಲೈಯಿಂಗ್ ಸಿಖ್" ಎಂದು ಯಾರು ಕರೆಯುತ್ತಾರೆ? ಉತ್ತರ: ಮಿಲ್ಕಾ ಸಿಂಗ್ ಪ್ರಶ್ನೆ 4:ಯಾವ ಭಾರತೀಯ ನಗರವು ಚಹಾ ತೋಟಗಳಿಗೆ ಪ್ರಸಿದ್ಧವಾಗಿದೆ? ಉತ್ತರ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಪ್ರಶ್ನೆ 5:ಭಾರತದ ರಾಷ್ಟ್ರಗೀತೆಯನ್ನು ರಚಿಸಿದವರು ಯಾರು? ಉತ್ತರ: ರವೀಂದ್ರನಾಥ ಟ್ಯಾಗೋರ್ ಇದನ್ನೂ ಓದಿ: ಪ್ರಶ್ನೆ 6: ಜನಸಂಖ್ಯೆಯ ಪ್ರಕಾರ ಭಾರತದ ಅತಿ ದೊಡ್ಡ ರಾಜ್ಯ ಯಾವುದು? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 7:"ಭಾರತದ ನೈಟಿಂಗೇಲ್" ಎಂದು ಯಾರು ಕರೆಯುತ್ತಾರೆ? ಉತ್ತರ: ಸರೋಜಿನಿ ನಾಯ್ಡು ಪ್ರಶ್ನೆ 8:ಭಾರತದ ಅತಿ ದೊಡ್ಡ ಕೋಟೆ ಯಾವುದು? ಉತ್ತರ: ಚಿತ್ತೋರ್‌ಗಡ್ ಕೋಟೆ ಪ್ರಶ್ನೆ 9:ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು? ಉತ್ತರ: ಹಾಕಿ ಪ್ರಶ್ನೆ 10:ಭಾರತದ ಉಕ್ಕಿನ ಮನುಷ್ಯ" ಎಂದು ಯಾರು ಕರೆಯುತ್ತಾರೆ? ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_94.txt b/zeenewskannada/data1_url7_1_to_200_94.txt new file mode 100644 index 0000000000000000000000000000000000000000..124b6a1d8b026d6b5e3ab638bf3f169dd28ae87a --- /dev/null +++ b/zeenewskannada/data1_url7_1_to_200_94.txt @@ -0,0 +1 @@ +ವಾಯು ರಕ್ಷಣಾ ರೆಜಿಮೆಂಟ್ ಮೊದಲ ಮಹಿಳಾ ಅಧಿಕಾರಿಯಾಗಿ ಕರ್ನಲ್ ಅಂಶು ಜಮ್ವಾಲ್ ನೇಮಕ ಕರ್ನಲ್ ಅಂಶು ಜಮ್ವಾಲ್ ಅವರು ವಾಯು ರಕ್ಷಣಾ ರೆಜಿಮೆಂಟ್ ಅನ್ನು ಮುನ್ನಡೆಸುವ ಮೊದಲ ಮಹಿಳಾ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ನವದೆಹಲಿ:ಕರ್ನಲ್ ಅಂಶು ಜಮ್ವಾಲ್ ಅವರು ವಾಯು ರಕ್ಷಣಾ ರೆಜಿಮೆಂಟ್ ಅನ್ನು ಮುನ್ನಡೆಸುವ ಮೊದಲ ಮಹಿಳಾ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕೆಲಸ ಮಾಡಿರುವ ಕರ್ನಲ್ ಅಂಶು ಜಮ್ವಾಲ್ ಅವರು ಗಾಂಧಿನಗರ ಜಮ್ಮುವಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಜಮ್ಮುವಿನ ರಹಿಯಾ ಗ್ರಾಮದ ನಿವಾಸಿಯಾಗಿರುವ ಅವರು 18 ಮಾರ್ಚ್ 2006 ರಂದು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಕಮಿಷನ್ ಪಡೆದರು. ಅವರು ಒಟಿಎ ಚೆನ್ನೈ ಮತ್ತು ಎಡಿ ಕಾಲೇಜಿನಲ್ಲಿ ಬೋಧಕರಾಗಿ ಕೆಲಸ ಮಾಡಿದ್ದಾರೆ. ಇದರ ಹೊರತಾಗಿ, ಅಂಶು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯೊಂದಿಗೆ ನಲ್ಲಿ ಮಿಲಿಟರಿ ವೀಕ್ಷಕರಾಗಿ ಕೆಲಸ ಮಾಡಿದ್ದಾರೆ. ಭಾರತಕ್ಕೆ ಹಿಂದಿರುಗಿದ ನಂತರ, ಅವರನ್ನು ಸೇನಾ ಪ್ರಧಾನ ಕಚೇರಿಯಲ್ಲಿ ನಿಯೋಜಿಸಲಾಯಿತು. ಈಗ ಅವರಿಗೆ ಭಾರತೀಯ ಸೇನೆಯ ಆಪರೇಷನಲ್ ಏರ್ ಡಿಫೆನ್ಸ್ ರೆಜಿಮೆಂಟ್ ಕಮಾಂಡಿಂಗ್ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: ಕರ್ನಲ್ ಅಂಶು ಜಮ್ವಾಲ್ ಅವರ ತಂದೆ ಶ್ರೀ ಬೀರ್ ಸಿಂಗ್ ಜಮ್ವಾಲ್ ಅವರ ಮಗಳು ಏರ್ ಡಿಫೆನ್ಸ್ ರೆಜಿಮೆಂಟ್ ಅನ್ನು ಮುನ್ನಡೆಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದಾಗ ಅವರ ಸಂತೋಷವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ . ಅವರ ಮಗಳು ಘಟಕದ ಕಮಾಂಡ್ ತೆಗೆದುಕೊಂಡಾಗ, ಅವರು ಕೂಡ ಸ್ಥಳದಲ್ಲಿ ಹಾಜರಿದ್ದರು ಎಂದು ಅವರು ಹೇಳಿದರು. ಬಿರ್ ಸಿಂಗ್ ಜಮ್ವಾಲ್ ಅವರು ತಮ್ಮ ಮಗಳು ಯಾವಾಗಲೂ ಜೀವನದಲ್ಲಿ ವಿಭಿನ್ನವಾದದ್ದನ್ನು ಮಾಡಲು ಹಾತೊರೆಯುತ್ತಾಳೆ, ಆದರೆ ಕುಟುಂಬವು ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಒತ್ತಾಯಿಸುತ್ತದೆ ಎಂದು ಹೇಳಿದರು. ಜಮ್ಮುವಿನ ಸರ್ಕಾರಿ ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜಿನಲ್ಲಿ ತರಬೇತಿಯ ಸಮಯದಲ್ಲಿ ಓಡಿಹೋದ ಓಟದ ನೆನಪುಗಳನ್ನು ಹಂಚಿಕೊಂಡ ಆಕೆಯ ತಂದೆ, "ಆರಂಭದಲ್ಲಿ ಅವಳು ಶಿಕ್ಷಕಿಯಾಗಬೇಕೆಂದು ನಾವು ಬಯಸಿದ್ದೆವು, ಆದರೆ ಅವಳು ವಿಭಿನ್ನವಾಗಿ ಮಾಡಬೇಕೆಂದು ಬಯಸಿದ್ದಳು, ನಾನು ಅವಳನ್ನು ಬೆಂಬಲಿಸಲು ನಿರ್ಧರಿಸಿದೆ ಎನ್ನುತ್ತಾರೆ. ಇದನ್ನೂ ಓದಿ : ಕರ್ನಲ್ ಅಂಶು ಜಮ್ವಾಲ್ ಅಧಿಕೃತವಾಗಿ ರೆಜಿಮೆಂಟ್‌ನ ನಾಯಕತ್ವವನ್ನು ವಹಿಸಿಕೊಂಡ ಸಮಾರಂಭದಲ್ಲಿ ಕರ್ನಲ್ ಅಂಶು ಜಮ್ವಾಲ್ ಅವರ ತಂದೆ ಬಹಳ ಹೆಮ್ಮೆ ವ್ಯಕ್ತಪಡಿಸಿದರು. ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. "ನಮ್ಮ ಮಗಳು ವಾಯು ರಕ್ಷಣಾ ರೆಜಿಮೆಂಟ್‌ಗೆ ಕಮಾಂಡ್ ಆಗಲು ನಮಗೆ ಸಂತೋಷವಾಗಿದೆ ಮತ್ತು ಅವರು ಈಗ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ."ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_95.txt b/zeenewskannada/data1_url7_1_to_200_95.txt new file mode 100644 index 0000000000000000000000000000000000000000..adef3e185bdfd5a9d84110604faf8274d857e1e5 --- /dev/null +++ b/zeenewskannada/data1_url7_1_to_200_95.txt @@ -0,0 +1 @@ +ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 1 ಲಕ್ಷ ರೂ ಪ್ರೋತ್ಸಾಹಧನ ಘೋಷಿಸಿದ ಈ ಸರ್ಕಾರ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಕಳೆದ ವಾರ ರಾಜೀವ್ ಗಾಂಧಿ ಸಿವಿಲ್ಸ್ ಅಭಯಹಸ್ತಂ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಉಪಕ್ರಮದ ಉದ್ದೇಶವು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ () ನ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಮುಖ್ಯ ಪರೀಕ್ಷೆಗೆ ತಯಾರಾಗಲು 1 ಲಕ್ಷ ರೂ ಮೊತ್ತವನ್ನು ನೀಡುವ ಮೂಲಕ ಬೆಂಬಲಿಸುವುದು. ಯುಪಿಎಸ್ಸಿ ಪರೀಕ್ಷೆಯ ಪ್ರತಿ ಹಂತದಲ್ಲೂ ಉತ್ತೀರ್ಣರಾಗುವುದು ಸುಲಭವಲ್ಲ. ಇದರಲ್ಲಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಯಾವುದೇ ಹಂತದಲ್ಲಿ ಅನುತ್ತೀರ್ಣರಾದರೆ ಮೊದಲಿನಿಂದಲೂ ಪರೀಕ್ಷೆ ಆರಂಭಿಸಬೇಕು. ಇದನ್ನು ಅರ್ಥಮಾಡಿಕೊಂಡ ಈ ರಾಜ್ಯದ ಸರ್ಕಾರವು ಯುಪಿಎಸ್ಸಿಯ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರೋತ್ಸಾಹಕ ಮೊತ್ತವನ್ನು ನೀಡಲು ನಿರ್ಧರಿಸಿದೆ. ಹೌದು, ಈ ಯೋಜನೆಯನ್ನು ತೆಲಂಗಾಣ ಸರ್ಕಾರ ಆರಂಭಿಸಿದೆ. ಇದರ ಪ್ರಕಾರ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 1 ಲಕ್ಷ ರೂ.ನೀಡಲಾಗುತ್ತದೆ ಇದನ್ನೂ ಓದಿ- ತೆಲಂಗಾಣ ಹೊಸ ಯೋಜನೆ ಬಿಡುಗಡೆ: ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಕಳೆದ ವಾರ ರಾಜೀವ್ ಗಾಂಧಿ ಸಿವಿಲ್ಸ್ ಅಭಯಹಸ್ತಂ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಉಪಕ್ರಮದ ಉದ್ದೇಶವು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ () ನ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಮುಖ್ಯ ಪರೀಕ್ಷೆಗೆ ತಯಾರಾಗಲು 1 ಲಕ್ಷ ರೂ ಮೊತ್ತವನ್ನು ನೀಡುವ ಮೂಲಕ ಬೆಂಬಲಿಸುವುದು. ಇದನ್ನೂ ಓದಿ: ಈ ಷರತ್ತುಗಳನ್ನು ಪೂರೈಸಬೇಕು: ಸಾಮಾನ್ಯ (), ಬಿಸಿ, ಎಸ್ಸಿ ಅಥವಾ ಎಸ್ಟಿ ವರ್ಗದ ವಿದ್ಯಾರ್ಥಿಗಳು ತೆಲಂಗಾಣದ ಖಾಯಂ ನಿವಾಸಿಗಳಾಗಲು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಅವರು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅವರ ಕುಟುಂಬದ ಆದಾಯವು 8 ಲಕ್ಷಕ್ಕಿಂತ ಕಡಿಮೆಯಿರಬೇಕು.ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸುವಾಗ ಒಮ್ಮೆ ಮಾತ್ರ ಹಣಕಾಸಿನ ನೆರವು ಪಡೆಯಬಹುದು. ಕೇಂದ್ರ, ರಾಜ್ಯ ಅಥವಾ ಸರ್ಕಾರಿ ವಲಯದ ಕಂಪನಿಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳು ಈ ಯೋಜನೆಯಿಂದ ಪ್ರಯೋಜನ ಪಡೆಯುವುದಿಲ್ಲ. ಯೋಜನೆಗೆ ಚಾಲನೆ ನೀಡಿದ ರೇವಂತ್ ರೆಡ್ಡಿ, ಕಳೆದ ದಶಕದಲ್ಲಿ ಟಿಜಿಪಿಎಸ್‌ಸಿ ಪರೀಕ್ಷೆಯಲ್ಲಿ ಪೇಪರ್ ಸೋರಿಕೆಯಿಂದಾಗಿ ನಿರುದ್ಯೋಗಿ ಯುವಕರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಈ ಸಮಸ್ಯೆಗಳನ್ನು ಪರಿಹರಿಸಲು, ನಮ್ಮ ಸರ್ಕಾರವು ನಿರುದ್ಯೋಗಿಗಳಿಗೆ ಸಹಾಯ ಮಾಡುವುದನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಿದೆ. ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ 30 ಸಾವಿರ ಹುದ್ದೆಗಳ ಭರ್ತಿಗೆ ನೇಮಕಾತಿ ಆದೇಶ ಹೊರಡಿಸಿದ್ದೇವೆ. ನಾವು ಅಭ್ಯರ್ಥಿಗಳ ದೂರುಗಳನ್ನು ಗಮನಿಸಿ ಗ್ರೂಪ್ 2 ಪರೀಕ್ಷೆಯನ್ನು ಮುಂದೂಡಿದ್ದೇವೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_96.txt b/zeenewskannada/data1_url7_1_to_200_96.txt new file mode 100644 index 0000000000000000000000000000000000000000..2c5897e61902387f4550bbf4d615b045ce3819c4 --- /dev/null +++ b/zeenewskannada/data1_url7_1_to_200_96.txt @@ -0,0 +1 @@ +ದೇಶದೆಲ್ಲೆಡೆ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿಹಬ್ಬದ ಆಚರಣೆಗೆ ಸನ್ನದ್ದ ಪಾಕಿಸ್ತಾನಿ ಸೇನೆಯು 1998 ಮತ್ತು 1999 ರ ಚಳಿಗಾಲದ ತಿಂಗಳುಗಳಲ್ಲಿ ಕಾರ್ಗಿಲ್‌ನ ಪ್ರಮುಖ ಬೆಟ್ಟಗಳನ್ನು ರಹಸ್ಯವಾಗಿ ವಶಪಡಿಸಿಕೊಂಡ ನಂತರ ಯುದ್ಧಕ್ಕೆ ಕಾರಣವಾಯಿತು.ತೀವ್ರವಾದ ಕಡಿದಾದ ಪರ್ವತಗಳು, ಕಷ್ಟಕರವಾದ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತೀಯ ಸೇನೆಯ ಕೆಚ್ಚೆದೆಯ ಸೈನಿಕರು ಎಲ್ಲಾ ಬೆಟ್ಟಗಳನ್ನು ಪುನಃ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಭಾರತವು ಜುಲೈ 26 ರಂದು ಕಾರ್ಗಿಲ್ ಯುದ್ಧದ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಭಾರತೀಯ ಸೇನೆಯು 1999 ರ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ತನ್ನ ಸೈನಿಕರ ಯಶಸ್ಸು, ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿ ಈ ದಿನವನ್ನು ಆಚರಿಸುತ್ತಿದೆ. ಕಾರ್ಗಿಲ್ ಯುದ್ಧ ವಿಜಯದ ರಜತ ಮಹೋತ್ಸವವನ್ನು ಸೇನೆಯು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜುಲೈ 26 ರಂದು ದ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ 527 ಸೈನಿಕರ ತ್ಯಾಗವನ್ನು ಗೌರವಿಸುವುದು ಈ ಆಚರಣೆಗಳಲ್ಲಿ ಸೇರಿದೆ.ಭಾರತೀಯ ಸೇನೆಯು ಯುದ್ಧದ ಯೋಧರನ್ನು ದ್ರಾಸ್‌ಗೆ ಆಚರಣೆಯ ಭಾಗವಾಗಿ ಆಹ್ವಾನಿಸಿದೆ. ಪಾಕಿಸ್ತಾನಿ ಸೇನೆಯು 1998 ಮತ್ತು 1999 ರ ಚಳಿಗಾಲದ ತಿಂಗಳುಗಳಲ್ಲಿನ ಪ್ರಮುಖ ಬೆಟ್ಟಗಳನ್ನು ರಹಸ್ಯವಾಗಿ ವಶಪಡಿಸಿಕೊಂಡ ನಂತರ ಯುದ್ಧಕ್ಕೆ ಕಾರಣವಾಯಿತು.ತೀವ್ರವಾದ ಕಡಿದಾದ ಪರ್ವತಗಳು, ಕಷ್ಟಕರವಾದ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತೀಯ ಸೇನೆಯ ಕೆಚ್ಚೆದೆಯ ಸೈನಿಕರು ಎಲ್ಲಾ ಬೆಟ್ಟಗಳನ್ನು ಪುನಃ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. 1998-1999 ರ ಚಳಿಗಾಲದಲ್ಲಿ, ಪಾಕಿಸ್ತಾನ ಸೇನೆಯು ಉಗ್ರರ ವೇಷ ಧರಿಸಿ ದ್ರಾಸ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಮೂಲಕ ರಹಸ್ಯವಾಗಿ ಸೈನಿಕರನ್ನು ಕಳುಹಿಸಿತು. ಪಾಕಿಸ್ತಾನ ಸೇನೆಯ ಈ ಸೈನಿಕರು ಕಾಶ್ಮೀರವನ್ನು ಲೇಹ್‌ಗೆ ಸಂಪರ್ಕಿಸುವ ರಸ್ತೆಗೆ ಪ್ರವೇಶವನ್ನು ಕಡಿತಗೊಳಿಸುವ ಉದ್ದೇಶದಿಂದ 1A ಅನ್ನು ಕಡೆಗಣಿಸುವ ಭದ್ರವಾದ ಸ್ಥಾನಗಳನ್ನು ತೆಗೆದುಕೊಂಡರು. ಪಾಕಿಸ್ತಾನದ ಸೇನೆಗೆ ಪ್ರತ್ಯುತ್ತರ ನೀಡಲು 200,000 ಭಾರತೀಯ ಸಶಸ್ತ್ರ ಪಡೆಗಳನ್ನು ಈ ಪ್ರದೇಶಗಳಿಗೆ ಕಳುಹಿಸಲಾಯಿತು. ಇದನ್ನೂ ಓದಿ : ದ್ರಾಸ್ ಮತ್ತು ಬಟಾಲಿಕ್ ಪ್ರದೇಶಗಳಲ್ಲಿ ಪಾಕಿಸ್ತಾನದ ಸೇನೆಯೊಂದಿಗೆ ಹೋರಾಡುತ್ತಿರುವಾಗ ಭಾರತೀಯ ಸೇನೆಯು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತು.ಸಂಪೂರ್ಣ ಸಂಗ್ರಹವು ಈಗ ದ್ರಾಸ್ ಯುದ್ಧದ ಸ್ಮಾರಕದಲ್ಲಿ ಉಳಿದುಕೊಂಡಿದೆ, ಇದನ್ನು ಭೇಟಿ ನೀಡುವ ಜನರಿಗಾಗಿ ಪ್ರದರ್ಶಿಸಲಾಗುತ್ತದೆ. ಧ್ವಜಗಳಿಂದ ಹಿಡಿದು ಬಂದೂಕುಗಳಿಂದ ಹಿಡಿದು ಹೈ-ರೇಂಜ್ ಮೋರ್ಟಾರ್‌ಗಳವರೆಗೆ, ಯುದ್ಧದಲ್ಲಿ ಹೋರಾಡಿ ಗೆದ್ದ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ನೋಡಲು ಭಾರತೀಯ ಸೇನೆಯು ತಲೆಮಾರುಗಳವರೆಗೆ ಎಲ್ಲವನ್ನೂ ಇಟ್ಟುಕೊಂಡಿದೆ. ಕಳೆದ ಮೂರು ತಿಂಗಳಿನಿಂದ ಕಾರ್ಗಿಲ್ ವಿಜಯ್ ದಿವಸ್‌ಗೆ ಪೂರ್ವಭಾವಿಯಾಗಿ ಭಾರತೀಯ ಸೇನೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳು ಯುವ ಅಭಿವೃದ್ಧಿ, ಮಹಿಳಾ ಸಬಲೀಕರಣ, ಸಮುದಾಯ ಅಭಿವೃದ್ಧಿ, ಕ್ರೀಡೆ ಮತ್ತು ಶೈಕ್ಷಣಿಕ ಸೌಲಭ್ಯಗಳಿಗೆ ಉತ್ತೇಜನ ನೀಡುವುದು ಮತ್ತು ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಲಾಗಿದೆ.ಭಾರತೀಯ ಸೇನೆಯೊಂದಿಗಿನ ಈ ಸಹಯೋಗದ ಉಪಕ್ರಮವುನ ಚೇತರಿಸಿಕೊಳ್ಳುವ ಜನರ ಧೈರ್ಯ ಮತ್ತು 1999 ರಲ್ಲಿ ಆಪರೇಷನ್ ವಿಜಯ್‌ನ ಬ್ರೇವ್‌ಹಾರ್ಟ್ಸ್‌ನ ಸ್ಮರಣಾರ್ಥವಾಗಿ ಕಾರ್ಯನಿರ್ವಹಿಸುತ್ತದೆ. ದ್ರಾಸ್ ಸಮ್ಮರ್ ಕಾರ್ನಿವಲ್ 2024 ಅನ್ನು ಜೂನ್ 2024 ರಲ್ಲಿ ಆಯೋಜಿಸಲಾಗಿದೆ. ಕಾರ್ನೀವಲ್ ಹಾರ್ಸ್ ಪೋಲೋ ಚಾಂಪಿಯನ್‌ಶಿಪ್‌ಗಳು, ಟೆಂಟ್ ಪೆಗ್ಗಿಂಗ್ ಮತ್ತು ಬಿಲ್ಲುಗಾರಿಕೆ ಸ್ಪರ್ಧೆಗಳ ಕೌಶಲ್ಯಪೂರ್ಣ ಪ್ರದರ್ಶನದೊಂದಿಗೆ ಹಾಟ್ ಏರ್ ಬಲೂನಿಂಗ್, ಪ್ಯಾರಾ ಮೋಟಾರ್ ಡಿಸ್ಪ್ಲೇ ಮತ್ತು ಪ್ರದೇಶದ ಸಮುದಾಯದ ಸದಸ್ಯರು ಪ್ರದರ್ಶಿಸಿದ ಸಾಂಪ್ರದಾಯಿಕ ಕಲಾ ಪ್ರಕಾರಗಳಿಗೆ ಸಾಕ್ಷಿಯಾಯಿತು.ಕಾರ್ಗಿಲ್‌ನಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. ಆರ್ಯನ್ ಕಣಿವೆ ಮತ್ತು ಲಡಾಖ್‌ನ ಶಾಲಾ ಮಕ್ಕಳಿಗೆ ಯುದ್ಧದ ಧೀರ ವೀರರ ವೀರರ ಸಾಹಸಗಳನ್ನು ನೆನಪಿಸಲು ವಿವಿಧ ಪ್ರೇರಕ ಪ್ರವಾಸಗಳನ್ನು ಆಯೋಜಿಸಲಾಗಿದೆ. ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಗಾರ್ಖೋನ್‌ನಲ್ಲಿ ಜಿಒಸಿ, ಫೈರ್ ಫ್ಯೂರಿ ಕಾರ್ಪ್ಸ್‌ನಿಂದ ಮಲ್ಟಿಪರ್ಪಸ್ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಪಿವಿಸಿ (ಪಿ) ಕ್ರೀಡಾಂಗಣವನ್ನು ಉದ್ಘಾಟಿಸಲಾಯಿತು. ಇದನ್ನೂ ಓದಿ : ಆರ್ಯನ್ ಕಣಿವೆಯ ಸಮುದಾಯದ ಸದಸ್ಯರಿಗಾಗಿ ನಿರ್ಮಿಸಲಾದ ಕ್ರೀಡಾಂಗಣವನ್ನು ಬ್ರೇವ್‌ಹಾರ್ಟ್ಸ್ ಆಫ್ ಆಪರೇಷನ್ ವಿಜಯ್‌ಗೆ ಸಮರ್ಪಿಸಲಾಗಿದೆ. ಯೋಧರು, ವೀರ ನಾರಿಗಳು, ಕಾರ್ಗಿಲ್ ವೀರರ ಕುಟುಂಬದ ಸದಸ್ಯರು, ಯುವಕರು ಮತ್ತು ಸಮುದಾಯದವರನ್ನು ತಲುಪಲು ವಿವಿಧ ಮೋಟಾರ್ ಸೈಕಲ್ ರ‍್ಯಾಲಿಗಳನ್ನು ಆಯೋಜಿಸಲಾಗಿತ್ತು. ಕೆಲವು ಪ್ರಮುಖ ಮೋಟಾರ್‌ಸೈಕಲ್ ರ್ಯಾಲಿಗಳೆಂದರೆ ದ್ರಾಸ್ ಥಂಡರ್ ಮೋಟಾರ್‌ಸೈಕಲ್ ರ್ಯಾಲಿ, ಇದು ನವದೆಹಲಿಯಿಂದ ಪ್ರಾರಂಭವಾಗಿ ಸವಾಲಿನ ಭೂಪ್ರದೇಶಗಳನ್ನು ಕ್ರಮಿಸಿತು. ಸವಾರರು ಕಾರ್ಗಿಲ್ ಯೋಧರು, ಯೋಧರು, ವೀರ ನಾರಿಗಳನ್ನು ತಲುಪಿ ಯುದ್ಧ ಸ್ಮಾರಕಗಳಿಗೆ ನಮನ ಸಲ್ಲಿಸಿದರು. ಕಾರ್ಗಿಲ್ ವೀರರ ಗೌರವಾರ್ಥ ಲಡಾಖ್‌ನ ಕಡಿದಾದ ಭೂಪ್ರದೇಶದಾದ್ಯಂತ ಎಲ್ಲಾ ಮಹಿಳಾ ಮೋಟಾರ್‌ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ. 25 ನಿರ್ಭೀತ ಮಹಿಳಾ ಸವಾರರು ಸರಿಸುಮಾರು 2000 ಕಿ.ಮೀ ದೂರವನ್ನು ಕ್ರಮಿಸಿದರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು, ಗಡಿ ಪ್ರದೇಶಗಳ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು ಮತ್ತು ಮಾರ್ಗದಲ್ಲಿರುವ ಐದು ಯುದ್ಧ ಸ್ಮಾರಕಗಳಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_97.txt b/zeenewskannada/data1_url7_1_to_200_97.txt new file mode 100644 index 0000000000000000000000000000000000000000..3df6aabe48c5bc8e004574edf526789dbd70e586 --- /dev/null +++ b/zeenewskannada/data1_url7_1_to_200_97.txt @@ -0,0 +1 @@ +ಜವಾಹರ್ ನವೋದಯ ವಿದ್ಯಾಲಯ; 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟಂಬರ್ 16 ಆಗಿರುತ್ತದೆ. 2025 ರ ಜನವರಿ 18 ರಂದು ಪ್ರವೇಶ ಪರೀಕ್ಷೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಬಳ್ಳಾರಿ:ಜವಾಹರ ನವೋದಯ ವಿದ್ಯಾಲಯಗಳಿಗೆ 2025-26 ನೇ ಸಾಲಿಗೆ 6 ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜವಾಹರ್ ನವೋದಯ ವಿದ್ಯಾಲಯದ ಅಧೀಕೃತ ವೆಬ್‍ಸೈಟ್ಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟಂಬರ್ 16 ಆಗಿರುತ್ತದೆ. 2025 ರ ಜನವರಿ 18 ರಂದು ಪ್ರವೇಶ ಪರೀಕ್ಷೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_98.txt b/zeenewskannada/data1_url7_1_to_200_98.txt new file mode 100644 index 0000000000000000000000000000000000000000..65faa104bf6f7977f21f9adb01c6400802e7b27c --- /dev/null +++ b/zeenewskannada/data1_url7_1_to_200_98.txt @@ -0,0 +1 @@ +- 2024 ಪರೀಕ್ಷೆಯನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಕಾರ ಯುಜಿ ಮರುಪರೀಕ್ಷೆ ಮತ್ತು ಕಳೆದ ತಿಂಗಳು ಪ್ರಕಟಿಸಲಾದ ಫಲಿತಾಂಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸೋಮವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನವದೆಹಲಿ: ಯುಜಿ ಮರುಪರೀಕ್ಷೆ ಮತ್ತು ಕಳೆದ ತಿಂಗಳು ಪ್ರಕಟಿಸಲಾದ ಫಲಿತಾಂಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸೋಮವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ತೀರ್ಪನ್ನು ಪ್ರಕಟಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, "ಪ್ರಸ್ತುತ ಹಂತದಲ್ಲಿ, ಪರೀಕ್ಷೆಯ ಫಲಿತಾಂಶಗಳನ್ನು ತೋರಿಸಲು ದಾಖಲೆಗಳಲ್ಲಿ ದಾಖಲೆಗಳ ಅನುಪಸ್ಥಿತಿಯಿದೆ" ಎಂದು ಹೇಳಿದ್ದಾರೆ. - 2024 . - 24 . — (@) ಪ್ರಸ್ತುತ ವರ್ಷಕ್ಕೆ ಹೊಸದಾಗಿ - ಪರೀಕ್ಷೆಯನ್ನು ನಡೆಸಲು ನಿರ್ದೇಶಿಸುವುದು ಈ ಪರೀಕ್ಷೆಯಲ್ಲಿ ಭಾಗವಹಿಸಿದ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಪರಿಣಾಮಗಳಿಂದ ತುಂಬಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_1_to_200_99.txt b/zeenewskannada/data1_url7_1_to_200_99.txt new file mode 100644 index 0000000000000000000000000000000000000000..cf74c4a27d1b9adc1fef10e91dbda3ab36a4d6e8 --- /dev/null +++ b/zeenewskannada/data1_url7_1_to_200_99.txt @@ -0,0 +1 @@ +: ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ಮೊದಲ ಭಾರತೀಯ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ʼಲ್ಯಾಂಡ್ ಆಫ್ ಮಿಡ್ನೈಟ್ ಸನ್ʼ ಎಂದು ಕರೆಯುವ ದೇಶ ಯಾವುದು? ಉತ್ತರ: ನಾರ್ವೆ ಪ್ರಶ್ನೆ 2:ಭಾರತದ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯ ಯಾವುದು? ಉತ್ತರ: ಸುಂದರಬನ್ಸ್ ಪ್ರಶ್ನೆ 3:ಭಾರತವು ತನ್ನ ಮೊದಲ ಬಾಹ್ಯಾಕಾಶ ಉಪಗ್ರಹ ಆರ್ಯಭಟವನ್ನು ಯಾವ ವರ್ಷದಲ್ಲಿ ಉಡಾಯಿಸಿತು? ಉತ್ತರ: 1975 ಪ್ರಶ್ನೆ 4:ವಿಶ್ವದ ಅತಿ ದೊಡ್ಡ ಸಾಗರ ಯಾವುದು? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 5:ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಇದನ್ನೂ ಓದಿ: ಪ್ರಶ್ನೆ 6:ಭಾರತದ ಯಾವ ರಾಜ್ಯವನ್ನು 'ದೇಶದ ಧಾನ್ಯ' ಎಂದು ಕರೆಯಲಾಗುತ್ತದೆ? ಉತ್ತರ: ಪಂಜಾಬ್ ಪ್ರಶ್ನೆ 7: ಕಳಿಂಗವನ್ನು ವಶಪಡಿಸಿಕೊಂಡ ನಂತರ ಯಾವ ಭಾರತೀಯ ಚಕ್ರವರ್ತಿ ಬೌದ್ಧ ಧರ್ಮವನ್ನು ಅಳವಡಿಸಿಕೊಂಡರು? ಉತ್ತರ: ಅಶೋಕ ಚಕ್ರವರ್ತಿ ಪ್ರಶ್ನೆ 8:ಯಾವ ನಗರವನ್ನು ಭಾರತದ "ಪಿಂಕ್ ಸಿಟಿ" ಎಂದು ಕರೆಯಲಾಗುತ್ತದೆ? ಉತ್ತರ: ಜೈಪುರ ಪ್ರಶ್ನೆ 9:ಯಾವ ಭಾರತೀಯ ರಾಜ್ಯವನ್ನು "ಐದು ನದಿಗಳ ನಾಡು" ಎಂದು ಕರೆಯಲಾಗುತ್ತದೆ? ಉತ್ತರ: ಪಂಜಾಬ್ ಪ್ರಶ್ನೆ 10:ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ಮೊದಲ ಭಾರತೀಯ ಮಹಿಳೆ ಯಾರು? ಉತ್ತರ: ಬಚೇಂದ್ರಿ ಪಾಲ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_0.txt b/zeenewskannada/data1_url7_200_to_500_0.txt new file mode 100644 index 0000000000000000000000000000000000000000..3cf9c3458bffc569d38970370a951e93dd411270 --- /dev/null +++ b/zeenewskannada/data1_url7_200_to_500_0.txt @@ -0,0 +1 @@ +ಶೇ 65 ರಷ್ಟು ಮೀಸಲಾತಿ ಹೆಚ್ಚಳ: ನಿತೀಶ್ ಕುಮಾರ್ ಸರ್ಕಾರದ ಕ್ರಮ ರದ್ದುಗೊಳಿಸಿದ ಹೈಕೋರ್ಟ್ ರಾಜ್ಯದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸುವ ಬಿಹಾರ ಸರ್ಕಾರದ ಅಧಿಸೂಚನೆಯನ್ನು ಬಿಹಾರ್ ಹೈಕೋರ್ಟ್ ಗುರುವಾರದಂದು ರದ್ದುಪಡಿಸಿದೆ. ಪಾಟ್ನಾ :ರಾಜ್ಯದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸುವ ಬಿಹಾರ ಸರ್ಕಾರದ ಅಧಿಸೂಚನೆಯನ್ನು ಬಿಹಾರ್ ಹೈಕೋರ್ಟ್ ಗುರುವಾರದಂದು ರದ್ದುಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠವು ನವೆಂಬರ್ 2023 ರಲ್ಲಿ ನಿತೀಶ್ ಕುಮಾರ್ ಸರ್ಕಾರ ತಂದ ಶಾಸನಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸರಣಿ ಅರ್ಜಿಗಳ ಆಧಾರದ ಮೇಲೆ ತೀರ್ಪು ನೀಡಿತು.ನಿತೀಶ್ ಕುಮಾರ್ ಸರ್ಕಾರ ಕಳೆದ ವರ್ಷ ನವೆಂಬರ್ 21 ರಂದು ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂಚಿತ ಜಾತಿಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತು.ಇದರೊಂದಿಗೆ, ಆರ್ಥಿಕ ಮತ್ತು ದುರ್ಬಲ ವರ್ಗಗಳಿಗೆ 10% ಸೇರಿಸಿದ ನಂತರ ರಾಜ್ಯದಲ್ಲಿ ಒಟ್ಟು ಮೀಸಲಾತಿ 75% ತಲುಪುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿನ ಜಾತಿ ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ನಿತೀಶ್ ಕುಮಾರ್ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ) ಕೋಟಾವನ್ನು 20% ಕ್ಕೆ, ಪರಿಶಿಷ್ಟ ಪಂಗಡ (ಎಸ್‌ಟಿ) 2% ಕ್ಕೆ, ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) 25% ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ 18 ರಷ್ಟು ಹೆಚ್ಚಿಸಿದೆ. “ಜಾತಿ ಆಧಾರಿತ ಸಮೀಕ್ಷೆ 2022-23ರ ಅವಧಿಯಲ್ಲಿ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆಯಲ್ಲಿ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೊಡ್ಡ ವರ್ಗದವರಿಗೆ ಅವಕಾಶದಲ್ಲಿ ಸಮಾನತೆಯ ಸಂವಿಧಾನದಲ್ಲಿ ಪಾಲಿಸಬೇಕಾದ ಗುರಿಯನ್ನು ಪೂರೈಸಲು ಅವರನ್ನು ಉತ್ತೇಜಿಸುವ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರವು ಮೀಸಲಾತಿ ಹೆಚ್ಚಿಸಿರುವುದು ಶಾಸಕಾಂಗ ಅಧಿಕಾರವನ್ನು ಮೀರಿದೆ ಎಂದು ಅರ್ಜಿದಾರರು ವಾದಿಸಿದ್ದರು.“ತಿದ್ದುಪಡಿಗಳು ಇಂದಿರಾ ಸಾಹ್ನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಲಾದ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದ್ದು, ಅದರ ಮೂಲಕ ಗರಿಷ್ಠ ಮಿತಿ 50% ಅನ್ನು ನಿಗದಿಪಡಿಸಲಾಗಿದೆ.ಕೋಟಾ ಹೆಚ್ಚಳವು ತಾರತಮ್ಯ ಸ್ವಭಾವವನ್ನು ಹೊಂದಿದೆ ಮತ್ತು 14,15 ಮತ್ತು 16 ನೇ ವಿಧಿಗಳಿಂದ ನಾಗರಿಕರಿಗೆ ಖಾತರಿಪಡಿಸುವ ಸಮಾನತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ, ”ಎಂದು ಅರ್ಜಿದಾರರ ವಕೀಲರು ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_1.txt b/zeenewskannada/data1_url7_200_to_500_1.txt new file mode 100644 index 0000000000000000000000000000000000000000..6bc571cd29d78cf482496a13bb7e7c0cfd8419e4 --- /dev/null +++ b/zeenewskannada/data1_url7_200_to_500_1.txt @@ -0,0 +1 @@ +: ತಮಿಳುನಾಡಿನಲ್ಲಿ ನಕಲಿ ಮಧ್ಯ ಸೇವಿಸಿ 34 ಸಾವು, 100 ಮಂದಿ ಆಸ್ಪತ್ರೆಗೆ ದಾಖಲು ಕಲ್ಲಾಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿದ ಜನರ ಸಾವಿನ ಸುದ್ದಿ ಕೇಳಿ ನನಗೆ ಆಘಾತ ಮತ್ತು ದುಃಖವಾಯಿತು. ಈ ಪ್ರಕರಣದಲ್ಲಿ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಚೆನ್ನೈ:ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಬುಧವಾರ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದು, ಸುಮಾರು 100 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈಗ ಘಟನೆಗೆ ಸಂಬಂಧಿಸಿದಂತೆ ಈಗ ನಾಲ್ವರನ್ನು ಬಂಧಿಸಲಾಗಿದೆ. ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ “ಕಲ್ಲಾಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿದ ಜನರ ಸಾವಿನ ಸುದ್ದಿ ಕೇಳಿ ನನಗೆ ಆಘಾತ ಮತ್ತು ದುಃಖವಾಯಿತು. ಈ ಪ್ರಕರಣದಲ್ಲಿ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸಮಾಜವನ್ನು ಹಾಳು ಮಾಡುವ ಇಂತಹ ಅಪರಾಧಗಳನ್ನು ನಿಗ್ರಹಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನೊಂದೆಡೆಗೆ ಪ್ರತಿಪಕ್ಷ ಎಐಎಡಿಎಂಕೆ ಪರ ವಕೀಲರು ಮದ್ರಾಸ್ ಹೈಕೋರ್ಟ್‌ಗೆ ಮದ್ಯ ದುರಂತದ ತುರ್ತು ಅರ್ಜಿಯನ್ನು ಆಲಿಸುವಂತೆ ಮನವಿ ಮಾಡಿದ್ದು, ಇದಕ್ಕೆ ಈಗ ನ್ಯಾಯಮೂರ್ತಿಗಳಾದ ಡಿ.ಕೃಷ್ಣಕುಮಾರ್ ಮತ್ತು ಕೆ.ಕುಮಾರೇಶ್ ಬಾಬು ಅವರನ್ನೊಳಗೊಂಡ ವಿಭಾಗೀಯ ಪೀಠ ಜೂನ್ 21ರಂದು ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ. கள்ளக்குறிச்சியில் கள்ளச்சாராயம் அருந்தியவர்கள் உயிரிழந்த செய்திகேட்டு அதிர்ச்சியும் வேதனையும் அடைந்தேன். இந்த விவகாரத்தில் குற்றத்தில் ஈடுபட்டவர்கள் கைது செய்யப்பட்டுள்ளார்கள். தடுக்கத் தவறிய அதிகாரிகள் மீதும் நடவடிக்கை எடுக்கப்பட்டுள்ளது. இதுபோன்ற குற்றங்களில் ஈடுபடுபவர்கள்… — .. (@) ಸ್ಟಾಲಿನ್ ಅವರು ಸಮಗ್ರ ತನಿಖೆಗಾಗಿ ಕ್ರೈಂ ಬ್ರಾಂಚ್-ಅಪರಾಧ ತನಿಖಾ ಇಲಾಖೆ (ಸಿಬಿ-ಸಿಐಡಿ) ತನಿಖೆಗೆ ಆದೇಶಿಸಿದ್ದಾರೆ. ತಮಿಳುನಾಡು ಸರ್ಕಾರವು ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಾತಾವತ್ ಅವರನ್ನು ಬದಲಾಯಿಸಿದೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಿದೆ ಎಂದು ಹೇಳಿಕೆಯೊಂದು ತಿಳಿಸಿದೆ. ಹೆಚ್ಚುವರಿಯಾಗಿ, ಕಲ್ಲಕುರಿಚಿ ನಿಷೇಧಾಜ್ಞೆ ವಿಭಾಗದವರು ಸೇರಿದಂತೆ ಇತರ ಒಂಬತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅದು ತಿಳಿಸಿದೆ. ಇದನ್ನೂ ಓದಿ: ಕಲ್ಲಾಕುರಿಚಿ ಜಿಲ್ಲಾ ನೂತನ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಸ್ಟಾಲಿನ್ ಅವರು ಹಿರಿಯ ಸಚಿವರಾದ ಇವಿ ವೇಲು ಮತ್ತು ಮಾ ಸುಬ್ರಮಣಿಯನ್ ಅವರನ್ನು ಕಲ್ಲಕುರಿಚಿಗೆ ಕಳುಹಿಸಿದ್ದಾರೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕೂಡ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_10.txt b/zeenewskannada/data1_url7_200_to_500_10.txt new file mode 100644 index 0000000000000000000000000000000000000000..f871526e75c8df27e41ac2f5c60ee643dd14849e --- /dev/null +++ b/zeenewskannada/data1_url7_200_to_500_10.txt @@ -0,0 +1 @@ +ಪಾದಚಾರಿ ಮೇಲೆ ಕಾರು ಹಾಯಿಸಿ ಸಾವಿಗೆ ಕಾರಣವಾಗಿದ್ದ ಸಂಸದರ ಪುತ್ರಿಗೆ ಜಾಮೀನು ಸೋಮವಾರದಂದು ರಾತ್ರಿ ಅವರ ಪುತ್ರಿ ಮಾಧುರಿ ಬಿಎಂಡಬ್ಲ್ಯು ಕಾರನ್ನು ತಮ್ಮ ಸ್ನೇಹಿತೆಯ ಜತೆಯಲ್ಲಿ ಓಡಿಸುತ್ತಿದ್ದರು. ಅವರು ಮದ್ಯದ ಅಮಲಿನಲ್ಲಿ ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಮೇಲೆ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚೆನ್ನೈ:ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ರಾಜ್ಯಸಭಾ ಸಂಸದ ಬೀಡಾ ಮಸ್ತಾನ್‌ ರಾವ್‌ ಅವರ ಪುತ್ರಿ ಚೆನ್ನೈನ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ತನ್ನ ಕಾರನ್ನು ಅನ್ನು ಚಲಾಯಿಸಿದ್ದರಿಂದ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ್ದು, ಈಗ ಮಹಿಳೆಗೆ ಜಾಮೀನು ಸಿಕ್ಕಿದೆ. ಸೋಮವಾರದಂದು ರಾತ್ರಿ ಅವರ ಪುತ್ರಿ ಮಾಧುರಿ ಬಿಎಂಡಬ್ಲ್ಯು ಕಾರನ್ನು ತಮ್ಮ ಸ್ನೇಹಿತೆಯ ಜತೆಯಲ್ಲಿ ಓಡಿಸುತ್ತಿದ್ದರು.ಅವರು ಮದ್ಯದ ಅಮಲಿನಲ್ಲಿ ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಮೇಲೆ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮಾಧುರಿ ತಕ್ಷಣವೇ ಸ್ಥಳದಿಂದ ಓಡಿಹೋದಾಗ, ಆಕೆಯ ಸ್ನೇಹಿತೆ ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಸಿದ ಜನರೊಂದಿಗೆ ಜಗಳವಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸ್ವಲ್ಪ ಸಮಯದ ನಂತರ ಅವಳೂ ಹೊರಟು ಹೋದಳು. ಗುಂಪಿನಿಂದ ಕೆಲವರು ಸೂರ್ಯನನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸೂರ್ಯ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಆತನ ಸಂಬಂಧಿಕರು ಮತ್ತು ಅವರ ಕಾಲೋನಿಯ ಜನರುಗೆ ಜಮಾಯಿಸಿ ಕ್ರಮಕ್ಕೆ ಒತ್ತಾಯಿಸಿದರು.ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರು ಬಿಎಂಆರ್ (ಬೀಡಾ ಮಸ್ತಾನ್ ರಾವ್) ಗ್ರೂಪ್‌ಗೆ ಸೇರಿದ್ದು ಮತ್ತು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಮಾಧುರಿಯನ್ನು ಬಂಧಿಸಲಾಗಿದ್ದು, ಆದರೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_100.txt b/zeenewskannada/data1_url7_200_to_500_100.txt new file mode 100644 index 0000000000000000000000000000000000000000..e9c2b6b6df13b100918e3925f81d2d86cc1c364c --- /dev/null +++ b/zeenewskannada/data1_url7_200_to_500_100.txt @@ -0,0 +1 @@ +: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನರೇಂದ್ರ ಮೋದಿ : ಲೋಕಸಭಾ ಚುನಾವಣೆ 2024 ರ ಫಲಿತಾಂಶಗಳು ಹೊರಬಂದ ನಂತರ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಸಲ್ಲಿಸಿದರು. ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಸಂಪ್ರದಾಯದಂತೆ, ಮೋದಿ ಅವರು ತಮ್ಮ ಮತ್ತು ಸಚಿವ ಸಂಪುಟದ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ಪ್ರಧಾನಿ ಮೋದಿ ಮತ್ತು ಸಚಿವ ಸಂಪುಟದ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಲೋಕಸಭಾ ಚುನಾವಣೆ 2024 ರ ಫಲಿತಾಂಶಗಳು ಪ್ರಕಟವಾದ ನಂತರ, ಹಾಲಿ ಪ್ರಧಾನಿ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತಾರೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ಹಳೆಯ ಸರ್ಕಾರವೇ ಕೆಲಸ ಮಾಡುತ್ತದೆ. 2024 ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 240 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಇದನ್ನೂ ಓದಿ: ಬಿಜೆಪಿ ಸಂಸದೀಯ ಪಕ್ಷದ ಸಭೆ : ಜೂನ್ 7 ರಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಲಿದ್ದು, ಅದರಲ್ಲಿ ಪ್ರಧಾನಿ ಮೋದಿ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗುತ್ತದೆ. ಮಧ್ಯಾಹ್ನ 2 ಗಂಟೆಗೆ ಸಂಸತ್ ಭವನದಲ್ಲಿ ಈ ಸಭೆ ನಡೆಯಲಿದೆ. ಬುಧವಾರ ದೆಹಲಿಯಲ್ಲಿ ಎನ್‌ಡಿಎ ಘಟಕಗಳ ಸಭೆ ನಡೆಯಲಿದೆ. ಇದರಲ್ಲಿ ಪ್ರಧಾನಿ ಮೋದಿ ಮತ್ತೆ ಎನ್‌ಡಿಎ ನಾಯಕರಾಗಿ ಆಯ್ಕೆಯಾಗಬಹುದು. ನರೇಂದ್ರ ಮೋದಿ ಪ್ರಮಾಣ ವಚನ : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೆಹಲಿಯಲ್ಲಿ ರಾಜಕೀಯ ಚದುರಂಗದಾಟ ಹೆಚ್ಚಾಗಿದೆ. ಮತ್ತು ಹೊರತಾಗಿ ಎರಡೂ ಪ್ರಮುಖ ಮೈತ್ರಿಗಳು ತಮ್ಮ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ತಂತ್ರಗಳನ್ನು ರೂಪಿಸುತ್ತಿವೆ. ಈ ವಾರ ಮೋದಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್ ತಿಳಿಸಿದೆ. ಎನ್‌ಡಿಎ ನಾಯಕರಾಗಿ ನರೇಂದ್ರ ಮೋದಿ ಅವರು ಜೂನ್ 8 ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ: ಜೂನ್ 8 ರಂದು ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬಹುದು. ಹೊಸ ಕೇಂದ್ರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರದ ಪೂರ್ವಭಾವಿಯಾಗಿ ರಾಷ್ಟ್ರಪತಿ ಭವನದಲ್ಲಿ ಜೂನ್ 5 ರಿಂದ 9 ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾತ್ರಿ ಊಟಕ್ಕೆ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಹಾಲಿ ಸಚಿವರನ್ನು ಆಹ್ವಾನಿಸಿದ್ದಾರೆ. ಬುಧವಾರ ಪ್ರಧಾನಿ ನಿವಾಸದಲ್ಲಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಇದರಲ್ಲಿ ಪ್ರಸ್ತುತ ಲೋಕಸಭೆಯನ್ನು (17ನೇ ಲೋಕಸಭೆ) ವಿಸರ್ಜಿಸುವ ಶಿಫಾರಸನ್ನು ಅಂಗೀಕರಿಸಲಾಯಿತು. ಶೀಘ್ರದಲ್ಲೇ 18ನೇ ಲೋಕಸಭೆ ರಚನೆಯಾಗಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_101.txt b/zeenewskannada/data1_url7_200_to_500_101.txt new file mode 100644 index 0000000000000000000000000000000000000000..68c2ef40e3e24fa4a0b380b453aa6e43f74da066 --- /dev/null +++ b/zeenewskannada/data1_url7_200_to_500_101.txt @@ -0,0 +1 @@ +2024: ಮ್ಯಾಜಿಕ್ ನಂಬರ್ 272, BJPಗೆ ಸಿಗದ ಸರಳ ಬಹುಮತ, ಕಿಂಗ್ ಮೇಕರ್ ಯಾರು? 2024: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಮಿತ್ರಪಕ್ಷಗಳ ಜೊತೆಗೆ ಮೈತ್ರಿ ನಿಭಾಯಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಜೆಡಿಯುನ ನಿತೀಶ್ ಕುಮಾರ್‌ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಜೊತೆಗೆ ಹೊಂದಾಣಿಕೆ ಕಷ್ಟವೆಂದು ಹೇಳಲಾಗುತ್ತಿದೆ. 2024:2014, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದ ಬಿಜೆಪಿಗೆ ಈ ಬಾರಿ ಆಘಾತವಾಗಿದೆ. 2014ರ ಚುನಾವಣೆಯಲ್ಲಿ 273 ಮತ್ತು 2019ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಯಾವುದೇ ಟೆನ್ಶನ್‌ ಇಲ್ಲದೆ ಬಿಜೆಪಿ ಸರ್ಕಾರ ರಚಿಸುವ ಮೂಲಕ 10 ವರ್ಷಗಳ ಕಾಲ ಕಿಂಗ್‌ ಆಗಿ ಮೆರೆದಿತ್ತು. ಆದರೆ ಬಾರಿ ಮತದಾರ ಬಿಜೆಪಿಗೆ ಕೈಕೊಟ್ಟಿದ್ದಾನೆ. ಉತ್ತರಪ್ರದೇಶದ ಅಯೋಧ್ಯೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿಗೆ ಮತದಾರ ಮಣೆಹಾಕಿಲ್ಲ. ಬಿಜೆಪಿ ಈ ಬಾರಿ 242 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಯ ಮ್ಯಾಜಿಕ್ ನಂಬರ್ 272. ಬಿಜೆಪಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಮೈತ್ರಿಕೂಟ 295 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಈ ಬಾರಿ 98 ಸ್ಥಾನಗಳನ್ನು ಗಳಿಸಿದ್ದು, ಇಂಡಿಯಾ ಮೈತ್ರಿಕೂಟವು 231 ಸ್ಥಾನಗಳನ್ನು ಪಡೆದುಕೊಂಡಿವೆ. 17 ಕ್ಷೇತ್ರಗಳಲ್ಲಿ ಇತರರು ಗೆಲುವು ಸಾಧಿಸಿದ್ದಾರೆ. ಸದ್ಯ ಪ್ರಧಾನಿ ಮೋದಿಯವರೇ 3ನೇ ಅವಧಿಗೂ ಪ್ರಧಾನಿಯಾಗಲಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಸರ್ಕಾರ ರಚಿಸಲು ಇದೀಗ ಬಿಜೆಪಿ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇಂತಹ ಸನ್ನಿವೇಶದಲ್ಲಿ ಯಾರು ಕಿಂಗ್‌ ಮೇಕರ್‌ ಆಗುತ್ತಾರೆ? ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಸರ್ಕಾರ ರಚಿಸಲು ಅವಕಾಶ ಇದೆಯೇ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ದೇಶದಲ್ಲಿ ಮೈತ್ರಿ ಸರ್ಕಾರ ರಚಿಸುವುದು ಹೊಸದಲ್ಲ.1989ರಿಂದ 2014ರವರೆಗೂ ಕೇಂದ್ರದಲ್ಲಿ ಮೈತ್ರಿ ಸರ್ಕಾರಗಳೇ ಆಡಳಿತ ನಡೆಸಿವೆ. ಬಹುತೇಕ ಮೈತ್ರಿ ಸರ್ಕಾರಗಳು ಪೂರ್ಣ ಅವಧಿವರೆಗೆ ಆಡಳಿತ ನಡೆಸಿಲ್ಲ. ವಿಶೇಷವೆಂದರೆ 1999-2014ರವರೆಗೆ ಮೈತ್ರಿ ಸರ್ಕಾರಗಳು ಪೂರ್ಣ ಅವಧಿ ಆಡಳಿತ ನಡೆಸಿದ್ದವು. ಇದೀಗ ಮತ್ತೆ ಮೈತ್ರಿ ಆಡಳಿತ ದೇಶಕ್ಕೆ ಅನಿವಾರ್ಯ ಎನಿಸಿದೆ. ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ನಡೆಸುತ್ತಾ ಅಥವಾ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಸರ್ಕಾರ ರಚಿಸುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಮ್ಯಾಜಿಕ್ ನಂಬರ್ 272; ಬಿಜೆಪಿ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಅವಕಾಶ ಎಷ್ಟಿದೆ?:ಸದ್ಯದ ಚುನಾವಣಾ ಫಲಿತಾಂಶದ ಪ್ರಕಾರ, 543 ಸದಸ್ಯ ಬಲದ ಲೋಕಸಭೆಯಲ್ಲಿ 272 ಮ್ಯಾಜಿಕ್ ನಂಬರ್. ಕಳೆದ 2 ಅವಧಿಯಲ್ಲಿ ಬಿಜೆಪಿ ಈ ಮ್ಯಾಜಿಕ್ ನಂಬರ್ ದಾಟುವ ಮೂಲಕ ಜನಾದೇಶವನ್ನು ಪಡೆದಿತ್ತು. ಆದರೆ ಈ ಬಾರಿಯ ಫಲಿತಾಂಶ ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಕಾಂಗ್ರೆಸ್ ಪಕ್ಷವು ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು, 98 ಸ್ಥಾನಗಳನ್ನು ಗಳಿಸಿದೆ. ಹೀಗಾಗಿ ಯಾರಿಗೆ ಯಾರು ಬೆಂಬಲ ನೀಡುತ್ತಾರೆ? ಯಾರ ಬೆಂಬಲದಿಂದ ಯಾರು ಸರ್ಕಾರ ರಚಿಸುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಬಿಜೆಪಿಗೆ ಸಿಗದ ಸರಳ ಬಹುಮತ:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಮಿತ್ರಪಕ್ಷಗಳ ಜೊತೆಗೆ ಮೈತ್ರಿ ನಿಭಾಯಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಜೆಡಿಯುನ ನಿತೀಶ್ ಕುಮಾರ್‌ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಜೊತೆಗೆ ಹೊಂದಾಣಿಕೆ ಕಷ್ಟವೆಂದು ಹೇಳಲಾಗುತ್ತಿದೆ. ಈ ಇಬ್ಬರು ನಾಯಕರು ಬಿಜೆಪಿಗೆ ಡಿಮ್ಯಾಂಡ್‌ ಮಾಡಬಹುದು? ಅಥವಾ ನಂಟು ಕಡಿದುಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ʼಕೈʼ ಜೋಡಿಸಬಹುದು. ಮೈತ್ರಿಗೆ ಸರಳ ಬಹುಮತ: ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾದರೂ ಸರಳ ಬಹುಮತವಿಲ್ಲದ ಕಾರಣ ಮಿತ್ರ ಪಕ್ಷಗಳ ಬೇಡಿಕೆಗಳಿಗೆ ಸ್ಪಂದಿಸುವಾಗ ಸ್ವಲ್ಪವೇ ಏರುಪೇರಾದರೂ ಮೈತ್ರಿ ಕಡಿದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಕಳೆದ 2 ಬಾರಿ ಯಾವುದೇ ಟೆನ್ಶನ್‌ ಇಲ್ಲದೆ ಸರ್ಕಾರ ರಚಿಸಿದ್ದ ಬಿಜೆಪಿಗೆ ಇದೀಗ ಮೈತ್ರಿಯ ದೊಡ್ಡ ಟೆನ್ಶನ್‌ ಶುರುವಾಗಿದೆ. ಯಾವ ಹೊತ್ತಿನಲ್ಲಿ ಯಾರು ಕೈಕೊಡುತ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಕಿಂಗ್ ಮೇಕರ್ ಆಗಿ ಜೆಡಿಯು!ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ 2 ದಿನ ಮೊದಲೇ ದೆಹಲಿ ಪ್ರವಾಸ ಕೈಗೊಂಡಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್‌ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಬಿಜೆಪಿಗೆ ಸರಳ ಬಹುಮತ ಇಲ್ಲದಿರುವ ಕಾರಣ ಈ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಈ ಹಿಂದೆ ಬಿಜೆಪಿ ಜೊತೆಗೆ ಬಹುಕಾಲದ ಮೈತ್ರಿ ಕಡಿದುಕೊಂಡಿದ್ದ ಜೆಡಿಯು ಬಳಿಕ ಆರ್‌ಜೆಡಿ, ಕಾಂಗ್ರೆಸ್ ಜೊತೆ ಕೈ ಜೋಡಿಸಿತ್ತು. ನಂತರ ಯೂಟರ್ನ್ ಹೊಡೆದು ಮತ್ತೆ ಬಿಜೆಪಿ ಜೊತೆಗೆ ಕೈ ಜೋಡಿಸಿತ್ತು. ಹೀಗಾಗಿ ಜೆಡಿಯು ಕಿಂಗ್ ಮೇಕರ್ ಆದರೆ ಈ ಕಿರಿಕಿರಿ ತಪ್ಪುವುದಿಲ್ಲ. ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 12ರಲ್ಲಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ಕಿಂಗ್ ಮೇಕರ್ ಆಗಿ ಟಿಡಿಪಿ ಪಾತ್ರ:ಆಂಧಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಸಹ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ. ಚಂದ್ರಬಾಬು ನಾಯ್ಡು ಈ ಸಲ ಮೈತ್ರಿಯಲ್ಲಿದ್ದು, ಬಿಜೆಪಿಗೆ ಸರ್ಕಾರ ರಚಿಸುವಲ್ಲಿ ನೆರವಾಗಬಹುದು. 2019ರ ಲೋಕಸಭಾ ಚುನಾವಣೆ ವೇಳೆ NDAಯಿಂದ ಟಿಡಿಪಿ ದೂರ ಉಳಿದಿತ್ತು. ಈ ಬಾರಿಯ ಮತ್ತೆ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಆಂಧ್ರದಲ್ಲಿ ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಇದು ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಮೈತ್ರಿ ಬಿಟ್ಟ ಬಳಿಕ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಹೀಗಾಗಿ ಬಿಜೆಪಿಗೆ ಇದು ಟೆನ್ಶನ್‌ ಹೆಚ್ಚಿಸಿದೆ. ಕಾಂಗ್ರೆಸ್‌ ಸರ್ಕಾರ ರಚಿಸಲು ಅವಕಾಶವಿದೆಯೇ?:ಇನ್ನು ಈ ಬಾರಿ ಕಾಂಗ್ರೆಸ್‌ ಮ್ಯಾಜಿಕ್‌ ಮಾಡಿದ್ದು, ಬಿಜೆಪಿಗೆ ಆಘಾತ ನೀಡಿದೆ. ಕಳೆದ ಚುನಾವಣೆಯಲ್ಲಿ ಕೇವಲ 52 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್‌ ಈ ಬಾರಿ ಫಿನಿಕ್ಸ್‌ನಂತೆ ಮೇಲೆದ್ದು, 98 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಕೇವಲ 94 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಮೈತ್ರಿಕೂಟವು ಈ ಬಾರಿ 231 ಸ್ಥಾನಗಳನ್ನು ಗಳಿಸಿದೆ. ಹೀಗಾಗಿ ಮೈತ್ರಿಕೂಟದ ಕೆಲವರ ಬೆಂಬಲ ಹಾಗೂ ಇತರರು ಕೈಜೋಡಿಸಿದರೆರಚಿಸುವುದು ಕಷ್ಟಸಾಧ್ಯವೇನಲ್ಲ. ಹೀಗಾಗಿ ಕೇಂದ್ರದಲ್ಲಿ ಯಾರ ಸಹಕಾರದಿಂದ ಮತ್ತೆ ಯಾರು ಅಧಿಕಾರಕ್ಕೆ ಬರುತ್ತಾರೆ ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_102.txt b/zeenewskannada/data1_url7_200_to_500_102.txt new file mode 100644 index 0000000000000000000000000000000000000000..aa9142caaf1d0cb6049d48344ef209c83a9d4a9e --- /dev/null +++ b/zeenewskannada/data1_url7_200_to_500_102.txt @@ -0,0 +1 @@ +ಮುಂಚಿತವಾಗಿಯೇ ನಿಖರ ಫಲಿತಾಂಶದ ಭವಿಷ್ಯ ನುಡಿದಿದ್ದ ಸಮೀಕ್ಷೆ..! : ಆದರೆ ಈಗ ಜೀ ನ್ಯೂಸ್ ನ ಚುನಾವಣೋತ್ತರ ಸಮೀಕ್ಷೆ ಲೋಕಸಭಾ ಚುನಾವಣೆಯಲ್ಲಿ ಜನರ ನಾಡಿ ಮಿಡಿತವನ್ನು ಕಂಡುಕೊಳ್ಳುವುದರ ಮೂಲಕ ತನ್ನ ವಿಶ್ವಾಸಾರ್ಹತೆ ಹಾಗೂ ನಿಖರತೆಯನ್ನು ಸಾಬೀತುಪಡಿಸಿದೆ.ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಿದ ಸರ್ವೇ ಈಗ ಇಂದಿನ ಫಲಿತಾಂಶಕ್ಕೆ ಹತ್ತಿರ ಇರುವುದು ಸಾಬೀತಾಗಿದೆ. : ನವದೆಹಲಿ:ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡ ನಂತರ ಜೂನ್ 4 ರಂದು ಚುನಾವಣೆಯ ಫಲಿತಾಂಶ ಯಾವ ರೀತಿ ಬರಬಹುದು ಎನ್ನುವುದರ ಕುರಿತಾಗಿ ಎಲ್ಲರಿಗೂ ಕುತೂಹಲ ಇತ್ತು, ಇಂತಹ ಸಂದರ್ಭದಲ್ಲಿ ಇಂದು ಪ್ರಕಟವಾಗಿರುವ ಫಲಿತಾಂಶದಲ್ಲಿ ಜೀ ನ್ಯೂಸ್ ನ ಸಮೀಕ್ಷೆಯನ್ನು ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ.ಈಗ ಜೀ ನ್ಯೂಸ್ ನ ಚುನಾವಣೋತ್ತರ ಸಮೀಕ್ಷೆಯು ಲೋಕಸಭಾ ಚುನಾವಣೆಯಲ್ಲಿ ಜನರ ನಾಡಿ ಮಿಡಿತವನ್ನು ಕಂಡುಕೊಳ್ಳುವುದರ ಮೂಲಕ ನಿಖರತೆಗೆ ಹತ್ತಿರದ ಫಲಿತಾಂಶದ ಭವಿಷ್ಯ ನುಡಿದಿದ್ದರಿಂದಾಗಿ ಜನರ ವಿಶ್ವಾಸಾರ್ಹತೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೆ ಮೊದಲ ಬಾರಿಗೆ ಟಿವಿ ಮಾಧ್ಯಮದ ಇತಿಹಾಸವೊಂದರಲ್ಲಿ ಜೀ ನ್ಯೂಸ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದಷ್ಟೇ ಅಲ್ಲದೆ ಈ ಸಮೀಕ್ಷೆಯು ಇಂದಿನ ಫಲಿತಾಂಶಕ್ಕೆ ಹತ್ತಿರ ಇರುವುದಕ್ಕೆ ನೆಟ್ಟಿಗರು ಜೀ ನ್ಯೂಸ್ ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘಿಸುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಯ ಘೋಷಣೆ ದಿನದಂದು ಜೀ ನ್ಯೂಸ್ ಎನ್‌ಡಿಎ ಒಕ್ಕೂಟವು 305-315 ಸ್ಥಾನಗಳನ್ನು ಮತ್ತು ಇಂಡಿಯಾ ಒಕ್ಕೂಟವು 180-195 ಸ್ಥಾನಗಳನ್ನು ಪಡೆಯಲಿದೆ ಇದರ ಜೊತೆಗೆ 45 ಸ್ಥಾನಗಳಲ್ಲಿ ಇತರ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಏಳು ಹಂತದ ಮತದಾನ ಮುಗಿದ ನಂತರ ಸಮೀಕ್ಷೆಯಲ್ಲಿ ಹೇಳಿತ್ತು. ಈ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಜೀ ನ್ಯೂಸ್ ನ ಆಂಕರ್ ನಿಷ್ಪಕ್ಷವಾಗಿ ವಿಶ್ಲೇಷಣೆ ಮಾಡುವುದರ ಜೊತೆಗೆ ನಿಖರವಾಗಿ ಹೇಳಿದ್ದರು. ಈಗ ಅಧಿಕೃತವಾದ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಸುರಿಮಳೆಗಳೇ ಬಂದಿವೆ. ಈಗ ಈ ಸಮೀಕ್ಷೆಯು ಸದ್ಯದ ಫಲಿತಾಂಶಗಳಿಗೆ ಹತ್ತಿರದಲ್ಲಿದೆ ಎನ್ನುವುದು ಸಾಬೀತಾಗಿದೆ.ಸದ್ಯ ಬಂದಿರುವ ಫಲಿತಾಂಶದಲ್ಲಿ ಎನ್‌ಡಿಎ 294 ಸ್ಥಾನಗಳನ್ನು ಪಡೆದಿದ್ದು, ಇನ್ನೊಂದೆಡೆಗೆ ಇಂಡಿಯಾ ಒಕ್ಕೂಟ 231 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. का बना , बताए सबसे सटीक आंकड़े — (@) ಇನ್ನೂ ಕರ್ನಾಟಕದ ಮಟ್ಟಿಗೆ ಜೀ ನ್ಯೂಸ್ ನ ಸಮೀಕ್ಷೆಯಲ್ಲಿ ಎನ್‌ಡಿಎ ಒಕ್ಕೂಟವು 10 ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ, ಇಂಡಿಯಾ ಒಕ್ಕೂಟವು 12 ರಿಂದ 20 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿತ್ತು, ಈ ಚುನಾವಣೋತ್ತರ ಸಮೀಕ್ಷೆಗೆ ಹತ್ತಿರ ಎನ್ನುವಂತೆ ಇಂಡಿಯಾ ಒಕ್ಕೂಟ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಎನ್‌ಡಿಎ ಒಕ್ಕೂಟವು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಏನಿದು ಸಮೀಕ್ಷೆ? ಭಾನುವಾರದಂದು ಏಳನೇ ಹಾಗೂ ಅಂತಿಮ ಹಂತದ ಚುನಾವಣೆ ಮುಗಿದ ನಂತರ ಜೀ ನ್ಯೂಸ್ ಕೃತಕ ಬುದ್ದಿಮತ್ತೆ ಆಧರಿಸಿದ ಸಮೀಕ್ಷೆಯನ್ನು ಬಿಡುಗಡೆ ಮಾಡಿತು.ವಿಶೇಷವೆಂದರೆ ದೇಶದ ಚುನಾವಣೆಯಲ್ಲಿ ಚಾನೆಲ್ ವೊಂದು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಬಳಸಿಕೊಂಡು ಚುನಾವಣೋತ್ತರ ಸಮೀಕ್ಷೆಯನ್ನು ಜೀ ನ್ಯೂಸ್ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ವಿವಿಧ ರೀತಿಯ ದತ್ತಾಂಶಗಳನ್ನು ಬಳಸಿಕೊಳ್ಳಲಾಯಿತು. ಇದಕ್ಕಾಗಿ ಸುಮಾರು 10 ಕೋಟಿ ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ ನಿಖರ ಫಲಿತಾಂಶದ ದಿಕ್ಕನ್ನು ಕಂಡುಕೊಳ್ಳುವಲ್ಲಿ ಜೀ ನ್ಯೂಸ್ ಯಶಸ್ವಿಯಾಗಿತ್ತು, ಈಗ ಈ ಸಮೀಕ್ಷೆಗೆ ಅನುಗುಣವಾಗಿಯೇ ಇಂದಿನ ಚುನಾವಣೆಯ ಅಧಿಕೃತ ಫಲಿತಾಂಶ ಬಂದಿರುವುದು ಜೀ ನ್ಯೂಸ್ ನ ನಿಖರತೆ ಹಾಗೂ ವಿಶ್ವಾಸಾರ್ಹತೆಗೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_103.txt b/zeenewskannada/data1_url7_200_to_500_103.txt new file mode 100644 index 0000000000000000000000000000000000000000..84faba39dd625052e49c69447fb4c1bb479bf2b2 --- /dev/null +++ b/zeenewskannada/data1_url7_200_to_500_103.txt @@ -0,0 +1 @@ +2024 : ಮೂರನೇ ಬಾರಿ ಎನ್‌ಡಿಎ ಪಕ್ಷ ಗೆಲ್ಲಿಸಿದ್ದಕ್ಕೆ ಧನ್ಯವಾದ: ಪ್ರಧಾನಿ ನರೇಂದ್ರ ಮೋದಿ 2024 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಜನರ ಆಶೋತ್ತರಗಳನ್ನು ಈಡೇರಿಸಲು ನಾನು ಮತ್ತು ತಮ್ಮ ಪಕ್ಷವು ಹೊಸ ಶಕ್ತಿಯೊಂದಿಗೆ ಕೆಲಸ ಮಾಡುತ್ತದೆ ಎಂದು ಹೇಳಿದರು. :ಸತತ ಮೂರನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಿಎಂ ಮೋದಿ, "ದೇಶದ ಜನರು ಸತತ ಮೂರನೇ ಬಾರಿಗೆ ಎನ್‌ಡಿಎಯಲ್ಲಿ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಅಭೂತಪೂರ್ವ ಕ್ಷಣವಾಗಿದೆ" ಎಂದು ಬರೆದಿದ್ದಾರೆ. ಇದನ್ನು ಓದಿ : "ನನ್ನ ಈ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ನನ್ನ ಕುಟುಂಬಕ್ಕೆ ಧನ್ಯವಾದ ಹೇಳುತ್ತೇನೆ. ದೇಶವಾಸಿಗಳಿಗೆ ಅವರ ಆಕಾಂಕ್ಷೆಗಳನ್ನು ಪೂರೈಸಲು, ನಾವು ಹೊಸ ಶಕ್ತಿ, ಹೊಸ ಉತ್ಸಾಹ ಮತ್ತು ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ಸಮರ್ಪಣಾ ಮತ್ತು ಸಮರ್ಪಣೆಗಾಗಿ ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತೇನೆ. ಅವರು ದಣಿವರಿಯದ ಶ್ರಮವನ್ನು ಮಾಡಿದ್ದಾರೆ, ”ಎಂದು ಹೇಳಿದರು. देश की जनता-जनार्दन ने एनडीए पर लगातार तीसरी बार अपना विश्वास जताया है। भारत के इतिहास में ये एक अभूतपूर्व पल है।मैं इस स्नेह और आशीर्वाद के लिए अपने परिवारजनों को नमन करता हूं। मैं देशवासियों को विश्वास दिलाता हूं कि उनकी आकांक्षाओं को पूरा करने के लिए हम नई ऊर्जा, नई… — (@) ಪಿಎಂ ಮೋದಿಯವರ ಮಾತುಗಳ ಜೊತೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಎನ್‌ಡಿಎ ವಿಜಯವು ಪ್ರಧಾನಿ ನಾಯಕತ್ವದಲ್ಲಿ ಜನರ "ಅಚಲವಾದ ನಂಬಿಕೆ" ಯನ್ನು ತೋರಿಸುತ್ತದೆ ಎಂದು ಹೇಳಿದರು. ಮಂಗಳವಾರ ಚುನಾವಣಾ ಆಯೋಗದ ಫಲಿತಾಂಶಗಳು ಬಿಜೆಪಿ ಸುಮಾರು 240 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು , ಎನ್‌ಡಿಎ ಸುಮಾರು 300 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು 10 ವರ್ಷಗಳ ನಂತರ ಸಮ್ಮಿಶ್ರ ಯುಗವನ್ನು ಮರಳಿ ತರುವ ಮೂಲಕ ಸತತ ಮೂರನೇ ಅವಧಿಗೆ ಸರ್ಕಾರ ರಚಿಸುವ ನಿರೀಕ್ಷೆಯಿದೆ. ಇದನ್ನು ಓದಿ : ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಏತನ್ಮಧ್ಯೆ, ಕೇಂದ್ರ ಗೃಹ ಸಚಿವರು ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸೋನಾಲ್ ಪಟೇಲ್ ಅವರನ್ನು 7.44 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆದ್ದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_104.txt b/zeenewskannada/data1_url7_200_to_500_104.txt new file mode 100644 index 0000000000000000000000000000000000000000..edcf3ce7dc0f261218f05977586b69e6a042d99b --- /dev/null +++ b/zeenewskannada/data1_url7_200_to_500_104.txt @@ -0,0 +1 @@ +41,974 ಮತಗಳ ಅಂತರದಿಂದ ಗೆಲುವು ಸಾಧಿಸಿದ ಓಂ ಬಿರ್ಲಾ, 20 ವರ್ಷಗಳ ಬಳಿಕ ಎರಡನೇ ಅವಧಿಗೆ ಆಯ್ಕೆ : ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಹ್ಲಾದ್ ಗುಂಜಾಲ್ ವಿರುದ್ಧ ಸ್ಪರ್ಧಿಸಿದ್ದರು. :ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ಕೋಟಾ ಕ್ಷೇತ್ರದಿಂದ 41,974 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿರ್ಲಾ ಅವರು ಒಟ್ಟು 7,50,496 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಹ್ಲಾದ್ ಗುಂಜಾಲ್ ವಿರುದ್ಧ ಸ್ಪರ್ಧಿಸಿದ್ದರು. ಅನುಭವಿ ರಾಜಕಾರಣಿಯಾದ ಬಿರ್ಲಾ ಅವರು ಜೂನ್ 2019 ರಿಂದ ಲೋಕಸಭೆಯ 17 ನೇ ಸ್ಪೀಕರ್ ಆಗಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ಮೂಲಕ ಸ್ಪೀಕರ್ ಆಗಿ ಆಯ್ಕೆಯಾದರು ಮತ್ತು ಬಿಜೆಪಿಯ ಸದಸ್ಯರಾಗಿ ರಾಜಸ್ಥಾನದ ಕೋಟಾ-ಬಂಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇದನ್ನು ಓದಿ : ಎರಡನೇ ಅವಧಿಗೆ ಲೋಕಸಭೆಗೆ ಮರು ಆಯ್ಕೆಯಾದ ನಂತರ ಬಿರ್ಲಾ ಅವರು ಕಾಂಗ್ರೆಸ್‌ನ ರಾಮನಾರಾಯಣ್ ಮೀನಾ ಅವರನ್ನು 2.5 ಲಕ್ಷ ಮತಗಳಿಂದ ಸೋಲಿಸಿದ ನಂತರ ಸ್ಪೀಕರ್ ಆದರು. ಲೋಕಸಭೆಗೆ ಸೇರುವ ಮೊದಲು, ಬಿರ್ಲಾ ಅವರು 2003, 2008 ಮತ್ತು 2013 ರಲ್ಲಿ ಚುನಾಯಿತರಾದ ರಾಜಸ್ಥಾನ ವಿಧಾನಸಭೆಯಲ್ಲಿ ಮೂರು ಅವಧಿಗೆ ಸೇವೆ ಸಲ್ಲಿಸಿದರು. ಬಿರ್ಲಾ ಚಿಕ್ಕಂದಿನಿಂದಲೂ ಬಿಜೆಪಿಯಲ್ಲಿದ್ದರು. ಅವರು ಪಕ್ಷದ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ನಂತರ ಆರು ವರ್ಷಗಳ ಕಾಲ ರಾಜಸ್ಥಾನದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ನಂತರ ಆರು ವರ್ಷಗಳ ಕಾಲ ಅಖಿಲ ಭಾರತ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾದರು. ಇದನ್ನು ಓದಿ : ಕೋಟಾ ಕ್ಷೇತ್ರಕ್ಕೆ 2019 ರ ಲೋಕಸಭಾ ಚುನಾವಣೆಯಲ್ಲಿ, ಬಿರ್ಲ್ ವಿಜೇತರಾಗಿ ಹೊರಹೊಮ್ಮಿದರು, ಒಟ್ಟು 800,051 ಮತಗಳನ್ನು ಪಡೆದರು, ಇದು 58.52% ಮತ ಹಂಚಿಕೆಯನ್ನು ಹೊಂದಿದೆ. ಅವರ ಎದುರಾಳಿ INCಯ ರಾಮನಾರಾಯಣ್ ಮೀನಾ ಅವರು 520,374 ಮತಗಳನ್ನು ಪಡೆದರು, ಒಟ್ಟು ಮತಗಳ 38.07%. ಕಳೆದ 20 ವರ್ಷಗಳಲ್ಲಿ ಲೋಕಸಭೆಗೆ ಮರು ಆಯ್ಕೆಯಾದ ಸ್ಪೀಕರ್ ಇವರಾಗಿದ್ದಾರೆ. ಓಂ ಬಿರ್ಲಾ ಅವರು ಕೋಟ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರು ಕಾಂಗ್ರೆಸ್‌ ಅಭ್ಯರ್ಥಿಯನ್ನು 41,139 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_105.txt b/zeenewskannada/data1_url7_200_to_500_105.txt new file mode 100644 index 0000000000000000000000000000000000000000..26729216cc0d0b784f547d75c08df6e68f73fd57 --- /dev/null +++ b/zeenewskannada/data1_url7_200_to_500_105.txt @@ -0,0 +1 @@ +ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರಾಹುಲ್- ಅಖಿಲೇಶ್ ಗೇಮ್ ಪ್ಲ್ಯಾನ್ ಹೆಣೆದಿದ್ದು ಹೇಗೆ ಗೊತ್ತೇ? 2024: ಚುನಾವಣೆಯ ಪ್ರಚಾರದುದ್ದಕ್ಕೂ ರಾಹುಲ್ ಗಾಂಧಿ ಜಾತಿ ಗಣತಿ ನಡೆಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಅಷ್ಟೇ ಅಲ್ಲದೆ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳ ಜೊತೆ ಸಂಯೋಜಿಸಿ ಜನರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ಬಿಜೆಪಿ ಧರ್ಮಾಧಾರಿತ ರಾಜಕೀಯ ವಿಷಯಕ್ಕೆ ತಡೆಯೊಡ್ದುವಲ್ಲಿ ಯಶಸ್ವಿಯಾಯಿತು. 2024: ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ ಫಲಿತಾಂಶ ಹಲವು ಅಚ್ಚರಿಯ ಸಂಗತಿಗಳಿಗೆ ಕಾರಣವಾಗಿದೆ, ಹೌದು,ಈ ಬಾರಿ ರಾಮಮಂದಿರ ನಿರ್ಮಾಣದ ಯಶಸ್ಸಿನ ಮೇಲೆ ಮತ ಕೇಳಲು ಮುಂದಾಗಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.ಕಾಂಗ್ರೆಸ್ ಹಾಗೂ ಎಸ್ಪಿ 42 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರೆ ಇನ್ನೊಂದೆಡೆಗೆ ಬಿಜೆಪಿ ಕೇವಲ 37 ಸ್ಥಾನಗಳಿಗೆ ತೃಪ್ತಿಪಟ್ಟಿದೆ.ಉತ್ತರ ಪ್ರದೇಶದ ಯಶಸ್ವಿ 'ಇಂಡಿಯಾ' ಬಣದ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಅವರ ತಂತ್ರಗಾರಿಕೆ ಇರುವುದು ಸ್ಪಷ್ಟವಾಗಿದೆ. ಹಾಗಾದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಅಶ್ವಮೇಧಕ್ಕೆ ತಡೆಯೊಡ್ಡಿದ್ದಾದರೂ ಹೇಗೆ ಗೊತ್ತೇ? ಇದನ್ನೂ ಓದಿ: 1. ನಿಖರವಾದ ಚುನಾವಣಾ ಲೆಕ್ಕಾಚಾರ: ಸೀಟು ಹಂಚಿಕೆ ವೇಳೆ ಸಮಾಜವಾದಿ ಪಕ್ಷವು 17 ಸೀಟುಗಳನ್ನು ನೀಡಿದಾಗ ಇದಕ್ಕೆ ಒಪ್ಪಿದ ಕಾಂಗ್ರೆಸ್ ಪಕ್ಷವು ಒಪ್ಪಿದ್ದರಿಂದಾಗಿ ಇದು ಉಭಯ ಪಕ್ಷಗಳು ಬಿಜೆಪಿ ವಿರುದ್ಧ ಸಾಂಘಿಕ ಒಗ್ಗಟ್ಟು ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು 2. ತಳಮಟ್ಟದ ಕಾರ್ಯಕರ್ತರಿಗೆ ಸರಿಯಾದ ಸಂದೇಶ ರವಾನೆ: ಈ ಹಿಂದಿನ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಅತಿ ದೊಡ್ಡ ಸವಾಲೆಂದರೆ ತಳಮಟ್ಟದ ಕಾರ್ಯಕರ್ತರಿಗೆ ಮೈತ್ರಿಯ ಮಹತ್ವವನ್ನು ತಿಳಿಸುವುದಾಗಿತ್ತು, ಇದನ್ನು ತಿಳಿಸುವಲ್ಲಿ ಇಬ್ಬರು ನಾಯಕರು ಯಶಸ್ವಿಯಾಗಿದ್ದರಿಂದಾಗಿ ಇಂಡಿಯಾ ಒಕ್ಕೂಟದ ಯಶಸ್ವಿಯಾಗಿ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 3. ಬೃಹತ್ ರ್ಯಾಲಿಗಳು: ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಬಹುತೇಕ ಕಡೆ ಜಂಟಿಯಾಗಿ ಬೃಹತ್ ರ್ಯಾಲಿಗಳನ್ನು ನಡೆಸಲು ಯಶಸ್ವಿಯಾದರು, ಜೊತೆಗೆ ಈ ರ್ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರಿಗೆ ಇಬ್ಬರು ನಾಯಕರ ಮಾತುಗಳು ಸ್ಫೂರ್ತಿ ತುಂಬಲು ಸಹಾಯಕವಾದವು. 4. ಸರಿಯಾದ ವಿಷಯಗಳ ಆಯ್ಕೆ: ಚುನಾವಣೆಯ ಪ್ರಚಾರದುದ್ದಕ್ಕೂ ರಾಹುಲ್ ಗಾಂಧಿ ಜಾತಿ ಗಣತಿ ನಡೆಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಅಷ್ಟೇ ಅಲ್ಲದೆ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳ ಜೊತೆ ಸಂಯೋಜಿಸಿ ಜನರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ಬಿಜೆಪಿ ಧರ್ಮಾಧಾರಿತ ರಾಜಕೀಯ ವಿಷಯಕ್ಕೆ ತಡೆಯೊಡ್ದುವಲ್ಲಿ ಯಶಸ್ವಿಯಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_106.txt b/zeenewskannada/data1_url7_200_to_500_106.txt new file mode 100644 index 0000000000000000000000000000000000000000..a594c15f72a000b6bbc5d2c18db9eebde86f8fa2 --- /dev/null +++ b/zeenewskannada/data1_url7_200_to_500_106.txt @@ -0,0 +1 @@ +ಮೋದಿ - ರಾಹುಲ್‌ ಗಾಂಧಿ.. ಇಬ್ಬರಲ್ಲಿ ಅತೀ ಹೆಚ್ಚಿನ ಮತಗಳ ಅಂತರದಿಂದ ಗೆದ್ದವರು ಯಾರು..? : 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿ ಸಂಸತ್ತನ್ನು ಪ್ರವೇಶಿಸಿದ್ದರು. ಮೋದಿ ಅವರು ಒಂದು ಸ್ಥಾನದಿಂದ ಗೆದ್ದ ಮೂರನೇ ಪ್ರಧಾನಿಯಾಗಿದ್ದಾರೆ. ಈ ಹಿಂದೆ ಈ ದಾಖಲೆಯನ್ನು ದೇಶದ ಮೊದಲ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದರು. 2024 :ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮೋದಿ ಅವರು ಕಾಂಗ್ರೆಸ್‌ನ ಅಜಯ್ ರೈ ಅವರನ್ನು ಸೋಲಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಧಾನಿ ನಮೋ ಅವರ ಮತಗಳನ್ನು ನೆಟ್ಟಿಗರು ಲೆಕ್ಕ ಹಾಕುತ್ತಿದ್ದಾರೆ. ಹೌದು.. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಮೋದಿ ಅವರು ಕಾಂಗ್ರೆಸ್‌ನ ಅಜಯ್ ರೈ ಅವರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 6 ಲಕ್ಷದ 12 ಸಾವಿರದ 970 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ 4 ಲಕ್ಷ 60 ಸಾವಿರದ 457 ಮತಗಳನ್ನು ಪಡೆದಿದ್ದಾರೆ. ಒಟ್ಟು ಮೋದಿ ವಾರಣಾಸಿ ಕ್ಷೇತ್ರದಿಂದ 1 ಲಕ್ಷದ 52 ಸಾವಿರದ 513 ಮತಗಳಿಂದ ಗೆದ್ದಿದ್ದಾರೆ. 2019ಕ್ಕೆ ಹೋಲಿಸಿದರೆ ಪ್ರಧಾನಿ ಮೋದಿಯವರ ಮುನ್ನಡೆ 3 ಲಕ್ಷದಷ್ಟು ಕಡಿಮೆಯಾಗಿದೆ. ಇದನ್ನೂ ಓದಿ: ವಾಸ್ತವವಾಗಿ, 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿ ಸಂಸತ್ತನ್ನು ಪ್ರವೇಶಿಸಿದ್ದರು. ಮೋದಿ ಅವರು ಒಂದು ಸ್ಥಾನದಿಂದ ಗೆದ್ದ ಮೂರನೇ ಪ್ರಧಾನಿಯಾಗಿದ್ದಾರೆ. ಈ ಹಿಂದೆ ಈ ದಾಖಲೆಯನ್ನು ದೇಶದ ಮೊದಲ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದರು. 1.5 ಲಕ್ಷ ಮತಗಳಿಂದ ಯಶಸ್ವಿಯಾಗಿ ಪ್ರಧಾನಿ ಮೋದಿ ಗೆಲುವು ಸಾಧಿಸಿದ್ದಾರೆ. ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಬರೋಬ್ಬರಿ 4 ಲಕ್ಷ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಭಾರತದಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯತೆ ಮೋದಿಯವರಿಗಿಂತ ಹೆಚ್ಚು ಎಂಬುದು ಇದರಿಂದ ಸಾಬೀತಾಗಿದೆ ಅಂತ ನೆಟ್ಟಿಜನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_107.txt b/zeenewskannada/data1_url7_200_to_500_107.txt new file mode 100644 index 0000000000000000000000000000000000000000..c7a00adf9207aa4394c15379083820503f62168f --- /dev/null +++ b/zeenewskannada/data1_url7_200_to_500_107.txt @@ -0,0 +1 @@ +ನೋಟಾ ವಿರುದ್ಧ ದಾಖಲೆ 10 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ..! ಇಂದೋರ್‌ನ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 11,75,092 ಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಂದೋರ್ ಲೋಕಸಭಾ ಕ್ಷೇತ್ರದಲ್ಲೂ ನೋಟಾಗೆ ಗಮನಾರ್ಹ ಮತದಾನವಾಗಿದ್ದು, ದಾಖಲೆಯ 2.18 ಲಕ್ಷ ಮತದಾರರು ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವದೆಹಲಿ:ಇಂದೋರ್‌ನ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 11,75,092 ಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಂದೋರ್ ಲೋಕಸಭಾ ಕ್ಷೇತ್ರದಲ್ಲೂ ನೋಟಾಗೆ ಗಮನಾರ್ಹ ಮತದಾನವಾಗಿದ್ದು, ದಾಖಲೆಯ 2.18 ಲಕ್ಷ ಮತದಾರರು ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಲಾಲ್ವಾನಿ ಅವರ ಗೆಲುವಿನ ಅಂತರವು ಬಹುಶಃ ದೇಶದ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ 1989 ರಿಂದ ಇಂದೋರ್ ಸ್ಥಾನವನ್ನು ಗೆಲ್ಲುತ್ತಿದೆ. ಶ್ರೀ ಲಾಲ್ವಾನಿ ಈ ಮೊದಲು, 2014 ರಿಂದ 2019 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಸುಮಿತ್ರಾ ಮಹಾಜನ್ ಅವರು ಸತತ ಎಂಟು ಅವಧಿಗೆ ಇಂದೋರ್‌ನಿಂದ ಗೆದ್ದರು.ಇಂದೋರ್‌ನಲ್ಲಿ ಅಕ್ಟೋಬರ್ 16, 1961 ರಂದು ಜನಿಸಿದ ಶಂಕರ್ ಲಾಲ್ವಾನಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 5.47 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.ಅವರು 1994 ರಿಂದ 1999 ರವರೆಗೆ ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ.1999 ರಿಂದ 2004 ರವರೆಗೆ, ಶ್ರೀ ಲಾಲ್ವಾನಿ ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ನ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_108.txt b/zeenewskannada/data1_url7_200_to_500_108.txt new file mode 100644 index 0000000000000000000000000000000000000000..406e6cbb32f54a84b4e8296050638b3ac81c5ffa --- /dev/null +++ b/zeenewskannada/data1_url7_200_to_500_108.txt @@ -0,0 +1 @@ +ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು: ಕಂಗನಾ ರನೌತ್ 2024: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದ ಬಾಲಿವುಡ್ ಖ್ಯಾತ ನಟಿ ಕಂಗನಾ ರನೌತ್ ಇಲ್ಲಿಯವರೆಗೆ ಕಂಗನಾ 5,25,691 ಮತಗಳನ್ನು ಪಡೆದಿದ್ದಾರೆ. :2024 ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ತಾರೆ ಕಂಗನಾ ರನೌತ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು ಅವರ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ದಲ್ಲಿ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿರುವ ಕಂಗನಾ ರನೌತ್ ( ) 72696 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಂಡಿ ಕ್ಷೇತ್ರದಲ್ಲಿ ಫಲಿತಾಂಶಗಳು ( ) ಹೊರಬೀಳುತ್ತಿದ್ದಂತೆ ಕಂಗನಾ ರನೌತ್ ತಮ್ಮ ಕುಲದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಆಶೀರ್ವಾದವನ್ನು ಪಡೆದರು. — ✨️ (@) ಇದನ್ನೂ ಓದಿ- ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್, "ಈ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಮಂಡಿಯ ಎಲ್ಲಾ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಇದು ನಿಮ್ಮೆಲ್ಲರ ಗೆಲುವು, ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು, ಇದು ಸನಾತನದ ಗೆಲುವು, ಇದು ಮಂಡಿಯ ಗೌರವದ ಗೆಲುವು" ಎಂದು ಬರೆದಿದ್ದಾರೆ. ಇದನ್ನೂ ಓದಿ- ! ! . ! . तो “कुछ भी हो सकता है”! जय… — (@) ಕಂಗನಾ ರಾಕ್‌ಸ್ಟಾರ್ ಎಂದ ಅನುಪಮ್ ಖೇರ್:ಲೋಕಸಭಾ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರಿಗೆ ಅಭಿನಂದನೆ ಸಲ್ಲಿಸಿರುವ ನಟ ಅನುಪಮ್ ಖೇರ್, " ಪ್ರಿಯ ಕಂಗನಾ ರನೌತ್ ಅವರ ವಿಜಯಕ್ಕಾಗಿ ಅಭಿನಂದನೆಗಳು. ನೀವು ರಾಕ್‌ಸ್ಟಾರ್. ನಿಮ್ಮ ಪ್ರಯಾಣವು ಸ್ಫೂರ್ತಿದಾಯಕವಾಗಿದೆ. ಒಬ್ಬ ವ್ಯಕ್ತಿ ಕೆಲಸವನ್ನು ಗಮನವಿಟ್ಟು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂಬುದನ್ನೂ ನೀವು ಸಾಬೀತುಪಡಿಸಿದ್ದೀರಿ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_109.txt b/zeenewskannada/data1_url7_200_to_500_109.txt new file mode 100644 index 0000000000000000000000000000000000000000..e182e2e5cb72b315d92d6cf3a90fe9f1b6b47530 --- /dev/null +++ b/zeenewskannada/data1_url7_200_to_500_109.txt @@ -0,0 +1 @@ +ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಜೆಪಿಗೆ ಭಾರಿ ಮುಖ ಭಂಗ..! ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಮೂಲಕ ಲೋಕಸಭಾ ಚುನಾವಣೆಗೆ ಹೋಗಿದ್ದ ಬಿಜೆಪಿಗೆ ಈಗ ಭಾರಿ ಮುಖಭಂಗವಾಗಿದೆ. ನವದೆಹಲಿ:ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಮೂಲಕ ಲೋಕಸಭಾ ಚುನಾವಣೆಗೆ ಹೋಗಿದ್ದ ಬಿಜೆಪಿಗೆ ಈಗ ಭಾರಿ ಮುಖಭಂಗವಾಗಿದೆ. ಫೈಜಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಯೋಧ್ಯೆ ಪ್ರಮುಖವಾಗಿ ಬಿಜೆಪಿಯ ರಾಜಕೀಯ ವಸ್ತುವಾಗಿತ್ತು, ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಲಲ್ಲುಸಿಂಗ್ ಅವರು ಎಸ್ಪಿ ಅಭ್ಯರ್ಥಿಯಾದ ಅವಧೇಶ್ ಪ್ರಸಾದ್ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಅಚ್ಚರಿ ಎಂದರೆ ಚುನಾವಣಾ ಪ್ರಚಾರದುದ್ದಕ್ಕೂ ರಾಮಮಂದಿರದ ನಿರ್ಮಾಣದ ಜಪ ಮಾಡಿದ್ದ ಬಿಜೆಪಿ ನಾಯಕರಿಗೆ ಈಗ ಫೈಜಾಬಾದ್ ಲೋಕಸಭಾ ಕ್ಷೇತ್ರದ ಸೋಲಿನೊಂದಿಗೆ ಭಾರಿ ಮುಖಭಂಗ ಅನುಭವಿಸಿದಂತಾಗಿದೆ. ಈಗ ತಮ್ಮ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಫೈಜಾಬಾದ್‌ನ ಹಾಲಿ ಸಂಸದ ಲಲ್ಲು ಸಿಂಗ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್‌ ವಿರುದ್ಧ ಸೋಲನ್ನು ಒಪ್ಪಿಕೊಂಡಿದ್ದಾರೆ, "ಹಮ್ ಆಪ್ಕಾ ಸಮ್ಮಾನ್ ನಹಿ ಬಚಾ ಪಾಯೆ (ನಿಮ್ಮ ಗೌರವವನ್ನು ನಾವು ಉಳಿಸಲು ಸಾಧ್ಯವಾಗಲಿಲ್ಲ)" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_11.txt b/zeenewskannada/data1_url7_200_to_500_11.txt new file mode 100644 index 0000000000000000000000000000000000000000..79ee549093f180d1ecd3399a699477a8735889ad --- /dev/null +++ b/zeenewskannada/data1_url7_200_to_500_11.txt @@ -0,0 +1 @@ +ಇದೇ ತಿಂಗಳ 29ರಿಂದ ಅಮರನಾಥ ಯಾತ್ರೆ ಆರಂಭ, ಯಾತ್ರೆಗೆ ಬಿಗಿ ಭದ್ರತೆ ಇದೇ 29ರಿಂದ ಅಮರನಾಥ್ ಯಾತ್ರೆ ಆರಂಭವಾಗಲಿದ್ದು, ಯಾತ್ರೆ ಸುಗಮವಾಗಿ ನಡೆಸಲು ಕೇಂದ್ರ ಭದ್ರತಾ ಕ್ರಮಗಳನ್ನು ಕೈಗೊಂಡಿದೆ ಜೂನ್ 29 ರಂದು ಪ್ರಾರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಆರಂಭವಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಗೃಹ ಸಚಿವರು ವಿಶಾಲ ಮಾರ್ಗಸೂಚಿಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಸೇನಾ ಮುಖ್ಯಸ್ಥರಾಗಿ ನಿಯೋಜಿತ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕ ತಪನ್ ದೇಕಾ, ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಮತ್ತು ಇತರ ಉನ್ನತ ಭದ್ರತಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನು ಓದಿ : ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ, ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಪಡೆಗಳ ನಿಯೋಜನೆ, ಒಳನುಸುಳುವಿಕೆ ಯತ್ನಗಳು, ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಸ್ಥಿತಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ಬಲದ ಬಗ್ಗೆ ಶಾ ಅವರಿಗೆ ತಿಳಿಸುವ ಸಾಧ್ಯತೆಯಿದೆ. ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆಗೆ ಮುಂಚಿತವಾಗಿ ಈ ಘಟನೆಗಳು ಬಂದಿವೆ, ಇದು ಜೂನ್ 29 ರಂದು ಪ್ರಾರಂಭವಾಗಲಿದ್ದು ಮತ್ತು ಆಗಸ್ಟ್ 19 ರವರೆಗೆ ಮುಂದುವರಿಯುತ್ತದೆ. ಅಮರನಾಥ ಯಾತ್ರಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಬಲ್ಟಾಲ್ ಮತ್ತು ಪಹಲ್ಗಾಮ್ ಎಂಬ ಎರಡು ಮಾರ್ಗಗಳ ಮೂಲಕ ಪ್ರಯಾಣಿಸುತ್ತಾರೆ. ಇದನ್ನು ಓದಿ : ಕಳೆದ ವರ್ಷ 4.28 ಲಕ್ಷಕ್ಕೂ ಹೆಚ್ಚು ಜನರು ದೇಗುಲಕ್ಕೆ ಭೇಟಿ ನೀಡಿದ್ದರು ಮತ್ತು ಈ ಬಾರಿ ಈ ಸಂಖ್ಯೆ ಐದು ಲಕ್ಷಕ್ಕೆ ಏರಬಹುದು ಎಂದು ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ತೀರ್ಥಯಾತ್ರೆಯ ಮೂಲ ಶಿಬಿರದವರೆಗಿನ ಮಾರ್ಗದಲ್ಲಿ ಸುಗಮ ವ್ಯವಸ್ಥೆಗಳನ್ನು ಒದಗಿಸಲು ಮತ್ತು ಎಲ್ಲಾ ಯಾತ್ರಾರ್ಥಿಗಳಿಗೆ ಸರಿಯಾದ ಭದ್ರತೆಯನ್ನು ಒದಗಿಸಲು ಶಾ ಒತ್ತು ನೀಡುವ ನಿರೀಕ್ಷೆಯಿದೆ ಅಮರನಾಥ ಯಾತ್ರೆ 45 ದಿನಗಳ ಕಾಲ ನಡೆಯಲಿದೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_110.txt b/zeenewskannada/data1_url7_200_to_500_110.txt new file mode 100644 index 0000000000000000000000000000000000000000..e78338b50bb25bf02cf1b9cff08af4823e609de3 --- /dev/null +++ b/zeenewskannada/data1_url7_200_to_500_110.txt @@ -0,0 +1 @@ +ನೋಟಾಗೆ ಬಿಟ್ಟು ಒಂದು ಲಕ್ಷಕ್ಕೂ ಅಧಿಕ ಮತ : ಯಾರ ಮೇಲೆ ಮತದಾರರ ಸಿಟ್ಟು ? :ಇಂದೋರ್‌ನ 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಮತದಾರರು ನೋಟಾ ಬಟನ್ ಒತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಕಾಂತಿ ಬಾಮ್ ತನ್ನ ನಾಮಪತ್ರವನ್ನು ಹಿಂಪಡೆದಿರುವ ಬಗ್ಗೆ ಇಂದೋರ್ ಜನತೆ ಕೋಪಗೊಂಡಿರುವುದು ಇದರಿಂದ ಸ್ಪಷ್ಟ :2024 ರ ಲೋಕಸಭಾ ಚುನಾವಣೆಯ ಟ್ರೆಂಡ್‌ಗಳಲ್ಲಿ,ಎನ್‌ಡಿಎ ಬಹುಮತ ಪಡೆಯುತ್ತಿರುವಂತೆ ತೋರುತ್ತಿದೆ.ಆದರೆ, ಇಂಡಿಯಾ ಮೈತ್ರಿಕೂಟ ಕೂಡ ಕಠಿಣ ಪೈಪೋಟಿ ನೀಡುತ್ತಿದೆ.ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಎನ್‌ಡಿಎ 295 ಸ್ಥಾನಗಳಲ್ಲಿ ಮತ್ತು ಇಂಡಿಯಾ ಮೈತ್ರಿಕೂಟ 225 ಸ್ಥಾನಗಳಲ್ಲಿ ಮುಂದಿದೆ.ಈ ಎಲ್ಲಾ ಟ್ರೆಂಡ್‌ಗಳ ನಡುವೆ ಮಧ್ಯಪ್ರದೇಶದಿಂದ ಶಾಕಿಂಗ್ ನ್ಯೂಸ್ ಹೊರಬೀಳುತ್ತಿದೆ. ವೆಬ್‌ಸೈಟ್ ಪ್ರಕಾರ,ಮಧ್ಯಾಹ್ನ 12:30 ರವರೆಗೆ ಇಂದೋರ್‌ನ 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಮತದಾರರು ನೋಟಾ ಬಟನ್ ಒತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಕಾಂತಿ ಬಾಮ್ ತನ್ನ ನಾಮಪತ್ರವನ್ನು ಹಿಂಪಡೆದಿರುವ ಬಗ್ಗೆ ಇಂದೋರ್ ಜನತೆ ಕೋಪಗೊಂಡಿರುವುದು ಇದರಿಂದ ಸ್ಪಷ್ಟ. ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ನಾಮಪತ್ರ ಹಿಂಪಡೆದ ಬಳಿಕ ಬಿಜೆಪಿ ಸೇರಿದ್ದರು.ಅಕ್ಷಯ್ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಾಗ,ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಮತ್ತು ಮುಖಂಡ ರಮೇಶ್ ಮೆಂಡೋಲಾ ಸಹ ಅವರೊಂದಿಗೆ ಇದ್ದರು. ಇದನ್ನೂ ಓದಿ : ನೋಟಾಗೆ 1.40 ಸಾವಿರಕ್ಕೂ ಹೆಚ್ಚು ಮತ :ಚುನಾವಣಾ ಆಯೋಗದ ಪ್ರಕಾರ, ಇಂದೋರ್‌ನ ಬಿಜೆಪಿ ಅಭ್ಯರ್ಥಿ6 ಲಕ್ಷ 70 ಸಾವಿರಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.ನೋಟಾ 1 ಲಕ್ಷ 45 ಸಾವಿರಕ್ಕೂ ಹೆಚ್ಚು ಮತ ಪಡೆದು ಎರಡನೇ ಸ್ಥಾನದಲ್ಲಿದೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸಂಜಯ್ ಸೋಲಂಕಿ 35 ಸಾವಿರ ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.ಅಖಿಲ ಭಾರತೀಯ ಪರಿವಾರ ಪಕ್ಷದ ಪವನ್ ಕುಮಾರ್ ಇದುವರೆಗೆ 10 ಸಾವಿರ ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_111.txt b/zeenewskannada/data1_url7_200_to_500_111.txt new file mode 100644 index 0000000000000000000000000000000000000000..aed3e9a9b7106d687f80e1fa61c894c61fd37032 --- /dev/null +++ b/zeenewskannada/data1_url7_200_to_500_111.txt @@ -0,0 +1 @@ +2024: ಖೂಬಾಗೆ ಸೋಲಿನ ರುಚಿ ತೋರಿಸಿದ 26 ವರ್ಷದ ಸಾಗರ್‌ ಖಂಡ್ರೆ! 2024: ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ. 2024:ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆ ಜಯ ಗಳಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಈ ಗೆಲುವಿನ ಮೂಲಕ ಸಾಗರ್ ಖಂಡ್ರೆಯವರು ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಪ್ರಸಕ್ತಗೆ ಆಯ್ಕೆಯಾದ ಸಂಸದರಲ್ಲಿ ಅತಿ ಕಿರಿಯ ವಯಸ್ಸಿನ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಸಾಗರ್ ಖಂಡ್ರೆ ಪಾತ್ರರಾಗಲಿದ್ದಾರೆ. ಪದವೀಧರರಾಗಿರುವ ಸಾಗರ್‌ಗೆ ಈಗ ಜಸ್ಟ್‌ 26 ವರ್ಷ ವಯಸ್ಸು. ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರಿಗೆ ಸೋಲಿನ ರುಚಿ ತೋರಿಸುವ ಮೂಲಕ ಅವರು ಸಂಸತ್ತು ಪ್ರವೇಶಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ. ಪ್ರಧಾನಿ ಮೋದಿಯವರ ಪ್ರಭಾವ ಮತ್ತು ಅತಿಯಾದ ಆತ್ಮವಿಶ್ವಾಸವೇ ಭಗವಂತ ಖೂಬಾರ ಹೀನಾಯ ಸೋಲಿಗೆ ಕಾರಣವೆಂದು ಹೇಳಲಾಗುತ್ತಿದೆ. ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪರಿಣಾಮ ಸ್ವಪಕ್ಷೀಯರೇ ಅಭ್ಯರ್ಥಿ ಪರ ಕೆಲಸ ಮಾಡಿಲ್ಲವೆಂದು ಹೇಳಲಾಗಿದೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಖೂಬಾರಿಗೆ ಈ ಬಾರಿ ಮತದಾರ ಕೈಕೊಟ್ಟಿದ್ದಾನೆ. ಇದನ್ನೂ ಓದಿ: ಸದ್ಯದ ಮಾಹಿತಿ ಪ್ರಕರಾ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ6,65,162 ಮತಗಳನ್ನು ಪಡೆದುಕೊಂಡಿದ್ದು, ತಮ್ಮ ಪ್ರತಿಸ್ಪರ್ಧಿಗಿಂತ ಬರೋಬ್ಬರಿ 1,29,396 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಒಟ್ಟು 5,35,766 ಮತಗಳನ್ನು ಪಡೆದಿದ್ದು, 1,29,396 ಮತಳಿಂದ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_112.txt b/zeenewskannada/data1_url7_200_to_500_112.txt new file mode 100644 index 0000000000000000000000000000000000000000..96cba5f56b36e791920af3b05b68c3ddb1ae9325 --- /dev/null +++ b/zeenewskannada/data1_url7_200_to_500_112.txt @@ -0,0 +1 @@ +2024 ನೋಟಾ 1.7 ಲಕ್ಷ ಮತಗಳನ್ನು ಪಡೆದು ಗೋಪಾಲಗಂಜ್‌ನ ಹಿಂದಿನ ದಾಖಲೆ ಮುರಿದ ಇಂದೋರ್!!। : ಮಧ್ಯಪ್ರದೇಶದ ಇಂದೋರ್‌ನಲ್ಲಿ 'ನನ್ ಆಫ್ ದಿ ಅಬೋವ್' ಆಯ್ಕೆಯನ್ನು ಮಾಡಿ ದಾಖಲೆಯ ನೋಟಾ ಮತಗಳನ್ನು ಪಡೆದಿದೆ. 2024 1.7 :ಮಧ್ಯಪ್ರದೇಶದ ಇಂದೋರ್‌ನಲ್ಲಿ 'ನನ್ ಆಫ್ ದಿ ಅಬೋವ್' ಆಯ್ಕೆಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಮತದಾರರಿಗೆ ಮನವಿ ಮಾಡಿದ ನಂತರ , ಲೋಕಸಭೆ ಕ್ಷೇತ್ರದಲ್ಲಿ ಇದುವರೆಗೆ 1.7 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದೆ , ಬಿಹಾರದ ಗೋಪಾಲ್‌ಗಂಜ್‌ನ ಹಿಂದಿನ ನೋಟಾ ದಾಖಲೆಯನ್ನು ಮುರಿದಿದೆ . ಒಂದು ಕ್ಷೇತ್ರದಲ್ಲಿನ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರರಿಗೆ ನೋಟಾ ಆಯ್ಕೆಯನ್ನು ನೀಡುತ್ತದೆ. 2019 ರ ಚುನಾವಣೆಯಲ್ಲಿ , ಬಿಹಾರದ ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರವು 51,660 ಗರಿಷ್ಠ ನೋಟಾ ಮತಗಳನ್ನು ದಾಖಲಿಸಿತ್ತು. ಇದನ್ನು ಓದಿ : ಮಂಗಳವಾರದಂದು ಮತ ಎಣಿಕೆ ನಡೆಯುತ್ತಿರುವ ಮಧ್ಯೆ ಇಸಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ , ಇಂದೋರ್‌ನಲ್ಲಿ ನೋಟಾ ಇದುವರೆಗೆ 1,72,798 ಮತಗಳನ್ನು ಪಡೆದಿದೆ, ಇದು ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 9,90,698 ಮತಗಳನ್ನು ಪಡೆದ ನಂತರ ಎರಡನೇ ಅತಿ ಹೆಚ್ಚು. ಇಂದೋರ್‌ನಲ್ಲಿ ಎಲ್ಲಾ 13 ಅಭ್ಯರ್ಥಿಗಳು ಇಲ್ಲಿಯವರೆಗೆ ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.ಲಾಲ್ವಾನಿ ಅವರು ತಮ್ಮ ಸಮೀಪದ ಬಿಎಸ್‌ಪಿ ಪ್ರತಿಸ್ಪರ್ಧಿ ಸಂಜಯ್ ಸೋಲಂಕಿ ಅವರಿಗಿಂತ 9,48,603 ಮತಗಳಿಂದ ಮುಂದಿದ್ದರು . 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್‌ನ ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಏಪ್ರಿಲ್ 29 ರಂದು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು ಮತ್ತು ನಂತರ ಬಿಜೆಪಿಗೆ ಸೇರಿದರು. ಬಿಜೆಪಿಗೆ "ಪಾಠ" ಕಲಿಸಲು ಇವಿಎಂಗಳ ಮೇಲೆ ನೋಟಾ ಒತ್ತುವಂತೆ ಕಾಂಗ್ರೆಸ್ ನಂತರ ಇಂದೋರ್‌ನ ಮತದಾರರಿಗೆ ಮನವಿ ಮಾಡಿತು . ಇದನ್ನು ಓದಿ : ಈ ಲೋಕಸಭಾ ಕ್ಷೇತ್ರದ 72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಂದೋರ್‌ನಲ್ಲಿ ಕಾಂಗ್ರೆಸ್ ಚುನಾವಣಾ ಸ್ಪರ್ಧೆಯಿಂದ ಹೊರಗುಳಿದಿದೆ. ಇಂದೋರ್‌ನಲ್ಲಿ ಮೇ 13 ರಂದು ಮತದಾನ ನಡೆದಿದ್ದು, ' ಡೇಟಾ ಪ್ರಕಾರ 25.27 ಲಕ್ಷ ಮತದಾರರಲ್ಲಿ 61.75 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_113.txt b/zeenewskannada/data1_url7_200_to_500_113.txt new file mode 100644 index 0000000000000000000000000000000000000000..fc4372c7c0bd855474b1023be88da9f36305bd7b --- /dev/null +++ b/zeenewskannada/data1_url7_200_to_500_113.txt @@ -0,0 +1 @@ +2024: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು, ಹೈದರಾಬಾದ್‌ನಲ್ಲಿ ಓವೈಸಿಗೆ ಗೆಲುವು! 2024: ಉತ್ತರ ಪ್ರದೇಶದ ಹೈ ಪ್ರೊಫೈಲ್ ಕ್ಷೇತ್ರ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಯವರು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರಿಗಿಂತ ಬಹಳ ಹಿಂದುಳಿದಿದ್ದಾರೆ. ಸ್ಮೃತಿ ಇರಾನಿ ೩ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ 2024:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದೆ. ಆದರೆ ಪ್ರಧಾನಿ ಮೋದಿಯವರ ʼಚಾರ್‌ ಸೌ ಪಾರ್‌ʼ ಸಾಧ್ಯವಾಗುಂತೆ ಕಾಣುತ್ತಿಲ್ಲ. ಮಧ್ಯಾಹ್ನ 2 ಗಂಟೆಯ ವೇಳೆಗೆ 543 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 300 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟವು 225ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ತುಕೊಂಡಿದೆ. 18 ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಬಾರಿಯೂಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಅನೇಕ ಘಟಾನುಘಟಿ ನಾಯಕರು ಸೋಲು ಕಾಣುತ್ತಿದ್ದು, ಕೆಲವು ಕ್ಷೇತ್ರಗಳಲ್ಲಿ ಹಿನ್ನಡೆ ಕೂಡ ಅನುಭವಿಸಿದ್ದಾರೆ. ಹೈಪ್ರೋಪೈಲ್ ಕ್ಷೇತ್ರಗಳು ಎನಿಸಿಕೊಂಡಿರುವ ಕ್ಷೇತ್ರಗಳ ಫಲಿತಾಂಶ ಹೇಗಿದೆ? ಯಾವ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ? ಯಾರಿಗೆ ಹಿನ್ನಡೆಯಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂಓದಿ: ಅರುಣ್ ಗೋವಿಲ್ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಬಿಜೆಪಿಯ ಅರುಣ್ ಗೋವಿಲ್ 8,049 ಸಾವಿರ ಮತಗಳಿಂದ ಹಿಂದುಳಿದಿದ್ದಾರೆ. ಅಂಚೆ ಮತಗಳ ಎಣಿಕೆಯಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಅರುಣ್ ಗೋವಿಲ್ ಇವಿಎಂಗಳ ಎಣಿಕೆ ಆರಂಭವಾದ ಕೂಡಲೇ ಹಿನ್ನಡೆ ಅನುಭವಿಸಿದರು. ಎಸ್‌ಪಿಯ ಸುನೀತಾ ವರ್ಮಾ 8,049 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಗಿರಿರಾಜ್ ಸಿಂಗ್ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಗೊಂದಲ ಮುಂದುವರಿದಿದೆ. ಟ್ರೆಂಡ್‌ಗಳಲ್ಲಿ ಹಿಂದೆ ಬಿದ್ದಿದ್ದ ಬಿಜೆಪಿಯ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೊಮ್ಮೆ ಮುನ್ನಡೆ ಸಾಧಿಸಿದ್ದಾರೆ. ಅವರು ಸಿಪಿಐ ಅಭ್ಯರ್ಥಿ ಅವಧೇಶ್ ಕುಮಾರ್ ರೈಗಿಂತ 50,472 ಸಾವಿರ ಮತಗಳಿಂದ ಮುಂದಿದ್ದಾರೆ. ಸ್ಮೃತಿ ಇರಾನಿಗೆ ಸೋಲು ಖಚಿತ?ಉತ್ತರ ಪ್ರದೇಶದ ಹೈ ಪ್ರೊಫೈಲ್ ಕ್ಷೇತ್ರ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಯವರು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರಿಗಿಂತ ಬಹಳ ಹಿಂದುಳಿದಿದ್ದಾರೆ. ಸ್ಮೃತಿ ಇರಾನಿ 3ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಇದೀಗ ಅವರು ಬರೋಬ್ಬರಿ 90,479 ಸಾವಿರ ಮತಗಳಿಂದ ತೀವ್ರ ಹಿನ್ನಡೆ ಅನುಭವಿಸಿದ್ದು, ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಅವರಿಗೆ ಅಮೇಥಿಯಲ್ಲಿ ಗೆಲುವು ಸಿಗಲಿದೆ ಎನ್ನಲಾಗುತ್ತಿದೆ. ಹೈದರಾಬಾದ್‌ನಲ್ಲಿ ಓವೈಸಿಗೆ ಗೆಲುವು? ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿದ್ದ ಮಾಧವಿ ಲತಾ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಒವೈಸಿ ಬರೋಬ್ಬರಿ 2,63,748 ಮತಗಳ ಭಾರೀ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು ಖಚಿತವೆಂದು ಹೇಳಲಾಗುತ್ತಿದೆ. ಬಿಜೆಪಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿತ್ತು. ಒವೈಸಿ ಕುಟುಂಬ 1984ರಿಂದ ಹೈದರಾಬಾದ್ ಸ್ಥಾನವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿದೆ. ಇದೀಗ 2024ರ ಲೋಕಸಭೆ ಚುನಾವಣೆಯಲ್ಲಿಯೂ ಓವೈಸಿ ಮತ್ತೊಮ್ಮೆ ಗೆಲ್ಲುತ್ತಾರೆಂದು ಹೇಳಲಾಗಿದೆ. ರಾಜ್ ಬಬ್ಬರ್ ಅಜಯ್ ಸಿಂಗ್ ಹರಿಯಾಣದ ಗುರುಗ್ರಾಮ್ ಲೋಕಸಭಾ ಕ್ಷೇತ್ರದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ನ ರಾಜ್ ಬಬ್ಬರ್‌ಗೆ ಇದೀಗ ಹಿನ್ನಡೆಯಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಜಯ್ ಸಿಂಗ್‌ರನ್ನು ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ರಾವ್ ಇಂದರ್‌ಜಿತ್ ಸಿಂಗ್ ಈ ಕ್ಷೇತ್ರದಲ್ಲಿ16,738 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕನ್ಹಯ್ಯಾ ಕುಮಾರ್ ಮನೋಜ್ ತಿವಾರಿ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ತಿವಾರಿ ಅವರು ತಮ್ಮ ಪ್ರತಿಸ್ಪರ್ಧಿ, ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗಿಂತಲೂ 1,22,882 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಕನ್ಹಯ್ಯಾ ಕುಮಾರ್‌ಗೆ ಸೋಲು ಖಚಿತವೆಂದು ಹೇಳಲಾಗಿದೆ. ಮೇನಕಾ ಗಾಂಧಿಗೆ ಹಿನ್ನಡೆ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರವೆಂದು ಪರಿಗಣಿಸಲಾಗಿರುವ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿಯವರಿಗೆ ಹಿನ್ನಡೆಯಾಗಿದೆ. ಸಮಾಜವಾದಿ ಪಕ್ಷದ ರಾಂಭುವಲ್ ನಿಶಾದ್ ಅವರು 26,347 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪವನ್ ಸಿಂಗ್‌ಗೆ ಹಿನ್ನಡೆ ಬಿಹಾರದ ಕರಕತ್ ಕ್ಷೇತ್ರದಲ್ಲಿ ಆರಂಭಿಕ ಪ್ರವೃತ್ತಿಗಳು ಸಾಕಷ್ಟು ಆಘಾತಕಾರಿಯಾಗಿದೆ. ಈ ಕ್ಷೇತ್ರದಲ್ಲಿ ಸಿಪಿಐನ ರಾಜಾ ರಾಮ್ ಸಿಂಗ್ ಸುಮಾರು 57,343ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದು, ಎನ್‌ಡಿಎಯ ಉಪೇಂದ್ರ ಕುಶ್ವಾಹಾ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭೋಜ್‌ಪುರಿ ಗಾಯಕ ಪವನ್ ಸಿಂಗ್‌ಗೆ ಹಿನ್ನಡೆಯಾಗಿದೆ. ಪಪ್ಪು ಯಾದವ್ ಅನುಭವಿ ಪಪ್ಪು ಯಾದವ್ ಅವರು ಬಿಹಾರದ ಪೂರ್ಣಿಯಾ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಗಿಂತ ಹಿಂದುಳಿದಿದ್ದಾರೆ. ಈ ಕ್ಷೇತ್ರದಿಂದ ಜೆಡಿಯುನ ಸಂತೋಷ್ ಕುಮಾರ್ 11,555 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇದನ್ನೂಓದಿ: ಮೆಹಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದಿಂದ ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಇಂಡಿಯಾ ಒಕ್ಕೂಟದ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್‌ಗೆ ಮಿಯಾನ್ಬರೋಬ್ಬರಿ 2,74,944 ಮತಗಳಿಂದ ಮುನ್ನಡೆ ಸಾಧಿಸಿದ್ದು, ಗೆಲುವು ಖಚಿತವೆಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_114.txt b/zeenewskannada/data1_url7_200_to_500_114.txt new file mode 100644 index 0000000000000000000000000000000000000000..c2cd12596d1fe892ac77084421b9a852e27aa7d8 --- /dev/null +++ b/zeenewskannada/data1_url7_200_to_500_114.txt @@ -0,0 +1 @@ +ಸೋಲು ಸಮೀಪಿಸುತ್ತಿದ್ದಂತೆ ಸಚಿವೆ, ನಟಿ ರೋಜಾ ಟ್ವೀಟ್‌ ವೈರಲ್‌..! : ಆಂಧ್ರಪ್ರದೇಶ ಚುನಾವಣಾ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಹೊಡೆತ ನೀಡಿದೆ. ವೈಎಸ್‌ ಜಗನ್‌ಗೆ ಆಂಧ್ರದ ಜನತೆ ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಂತಿದೆ. ಈ ಕ್ರಮದಲ್ಲಿ, ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಹಲವು ಸಚಿವರು ಮತ್ತು ಪ್ರಮುಖ ನಾಯಕರು ಈಗಾಗಲೇ ಹಿಂದುಳಿದಿದ್ದಾರೆ. 2024:ಆಂಧ್ರ ಪ್ರದೇಶ ಅಸೆಂಬ್ಲಿ ಚುನಾವಣೆ ಫಲಿತಾಂಶ 2024 ದೇಶದ ಗಮನ ಸೆಳೆಯುತ್ತಿದೆ. ಎಪಿಯಲ್ಲಿ ವಿಧಾನಸಭಾ ಚುನಾವಣಾ ಎಣಿಕೆಯಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ವೈಎಸ್‌ಆರ್‌ಸಿಪಿಯ ಕನಸುಗಳು ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿ ಕೂಟದ ಒಡೆತಕ್ಕೆ ಛಿದ್ರ ಛಿದ್ರವಾಗುತ್ತಿವೆ. ಇದರ ಬೆನ್ನಲ್ಲೆ ನಟಿ, ಸಚಿವೆ ರೋಜಾ ಟ್ಟೀಟ್‌ ವೈರಲ್‌ ಆಗುತ್ತಿದೆ.. ಆಂಧ್ರಪ್ರದೇಶ ಚುನಾವಣಾ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಹೊಡೆತ ನೀಡಿದೆ. ವೈಎಸ್‌ ಜಗನ್‌ಗೆ ಆಂಧ್ರದ ಜನತೆ ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಂತಿದೆ. ಈ ಕ್ರಮದಲ್ಲಿ, ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಹಲವು ಸಚಿವರು ಮತ್ತು ಪ್ರಮುಖ ನಾಯಕರು ಈಗಾಗಲೇ ಹಿಂದುಳಿದಿದ್ದಾರೆ. ಇದನ್ನ ಓದಿ: ಈ ಸಂದರ್ಭದಲ್ಲಿ, ಈ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಆಘಾತ ಎಂದು ಪರಿಗಣಿಸಬಹುದು. ಇನ್ನೊಂದೆಡೆ ಸೋಲಿನತ್ತ ದಾಪುಗಾಲು ಹಾಕುತ್ತಿರುವ ಸಚಿವರು ಭಾವುಕರಾಗಿ ಟ್ವೀಟ್ ಮಾಡುತ್ತಿದ್ದಾರೆ. ಈ ಪೈಕಿ ಸಚಿವೆ ರೋಜಾ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ʼಶಕ್ತಿಯುತ ವ್ಯಕ್ತಿ ಎಂದರೆ ಬದಲಾವಣೆ ತರುವ ವ್ಯಕ್ತಿ: ಭಯವನ್ನು ವಿಶ್ವಾಸಕ್ಕೆ, ಹಿನ್ನಡೆಯನ್ನು ಪುನರಾಗಮನಕ್ಕೆ, ತಪ್ಪುಗಳನ್ನು ನಿರ್ಧಾರ ಮತ್ತು ತಪ್ಪುಗಳಲ್ಲಿ ಸರಿಪಡಿಸುವವʼ ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ. ಅಂದಹಾಗೆ, ರೋಜಾ ಎಪಿ ವಿಧಾನಸಭಾ ಚುನಾವಣೆಯಲ್ಲಿ ನಗರಿಯಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನೂ ಓದಿ: ನಗಾರಿಯಿಂದ ಬಂದ ಸಚಿವೆ ರೋಜಾ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿದ್ದಾರೆ. ಕಳೆದ 5 ವರ್ಷಗಳಲ್ಲಿ ರೋಜಾ ಹಲವು ಸಂದರ್ಭಗಳಲ್ಲಿ ಟಿಡಿಪಿ ಮತ್ತು ಜನಸೇನಾ ನಾಯಕರ ಮೇಲೆ ಅಬ್ಬರಿಸಿದ್ದರು. ವೈರಲ್‌ ಕಾಮೆಂಟ್ ಸಹ ಮಾಡಿ ಸುದ್ದಿಯಲ್ಲಿದ್ದರು. ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಅವರ ವಯಕ್ತಿಕ ವಿಚಾರಗಳನ್ನು ಬಯಲಿಗೆಳೆದು ವ್ಯಂಗ್ಯವಾಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_115.txt b/zeenewskannada/data1_url7_200_to_500_115.txt new file mode 100644 index 0000000000000000000000000000000000000000..d308d4d9a33d14ad3ceed22bfa3de5d8b4064912 --- /dev/null +++ b/zeenewskannada/data1_url7_200_to_500_115.txt @@ -0,0 +1 @@ +ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭದ್ರತಾ ಸಂಸ್ಥೆಗಳಿಂದ ಸಿದ್ಧತೆ : ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ದೆಹಲಿ ಪೊಲೀಸರೊಂದಿಗೆ ಭದ್ರತಾ ಏಜೆನ್ಸಿಗಳು ಚಿಂತನೆ ನಡೆಸುತ್ತಿವೆ ಈ ವಾರಾಂತ್ಯದಲ್ಲಿ ನಡೆಯಲಿರುವ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ದೆಹಲಿ ಪೊಲೀಸರೊಂದಿಗೆ ಭದ್ರತಾ ಏಜೆನ್ಸಿಗಳು ಚಿಂತನೆ ನಡೆಸುತ್ತಿವೆ.ಭದ್ರತಾ ಸಿದ್ಧತೆಗಳ ಕುರಿತು ಸಭೆ ನಡೆಸಲಾಗಿದ್ದು, ಸಮಾರಂಭದ ಅಂಗವಾಗಿ ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸರು ಬಹು ಹಂತದ ಭದ್ರತೆ ಮತ್ತು ಸಂಚಾರ ವ್ಯವಸ್ಥೆಗಳನ್ನು ಯೋಜಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಮಾರಂಭವನ್ನು ರಾಷ್ಟ್ರಪತಿ ಭವನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಅದರಂತೆ ವ್ಯವಸ್ಥೆ ಮಾಡಲಾಗಿದೆ, ಒಂದು ವೇಳೆ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದರೆ, ಸ್ಥಳಕ್ಕೆ ಅನುಗುಣವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅಧಿಕಾರಿ ಹೇಳಿದರು. ಇದನ್ನು ಓದಿ : ಜೂನ್ 9 ಅಥವಾ 10 ರಂದು ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮತ್ತೊಂದು ಮೂಲಗಳು ಖಚಿತಪಡಿಸಿವೆ. ಆರಂಭಿಕ ಮಾಹಿತಿಯ ಪ್ರಕಾರ, 12 ವಿದೇಶಿ ಗಣ್ಯರು ಸೇರಿದಂತೆ ಸುಮಾರು 10,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದ್ದು, 543 ಸದಸ್ಯ ಬಲದ ಲೋಕಸಭೆಗೆ ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳ ಜೊತೆಗೆ ಏಕಕಾಲದಲ್ಲಿ ಮತದಾನ ನಡೆಯಿತು. ಏಳು ಹಂತಗಳಲ್ಲಿ ನಡೆದ ಸುದೀರ್ಘ ಅವಧಿಯ ಮತದಾನ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿದೆ. ಜೂನ್ 2 ರಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಜೂನ್ 1 ರಂದು ನಡೆದ ನಿರ್ಗಮನ ಸಮೀಕ್ಷೆಗಳು ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಗೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ, ಆಡಳಿತಾರೂಢ ಪಕ್ಷವು ಭಾರಿ ಬಹುಮತದೊಂದಿಗೆ ಇತರ ಪಕ್ಷಗಳು ಆಳುವ ಹಲವಾರು ರಾಜ್ಯಗಳಲ್ಲಿ ಅದರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದನ್ನು ಓದಿ : ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ನಾಯಕರು ಹೇಳಿಕೊಂಡಂತೆ ಎನ್‌ಡಿಎ "400 ಪಾರ್" ಗುರಿಯನ್ನು ತಲುಪಬಹುದು ಎಂದು ಕೆಲವು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಜೂನ್ 4 ರಂದು ಮತ ಎಣಿಕೆ ನಡೆದಾಗ ಎಕ್ಸಿಟ್ ಪೋಲ್ ಭವಿಷ್ಯ ನಿಜವಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರು ನಂತರ ಸತತ ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಏಕೈಕ ಪ್ರಧಾನಿಯಾಗಲಿದ್ದಾರೆ. ಎಕ್ಸಿಟ್ ಪೋಲ್‌ಗಳು 'ಮೋದಿ 3.0' ಎಂದು ಭವಿಷ್ಯ ನುಡಿದಿದ್ದು, ಪ್ರಧಾನಿ ಮೋದಿ ಅವರು ದೇಶದ ವಿವಿಧ ಭಾಗಗಳಲ್ಲಿ ರ್ಯಾಲಿಗಳು ಮತ್ತು ರೋಡ್‌ಶೋಗಳ ಮೂಲಕ ಬಿಜೆಪಿಯ ಚುನಾವಣಾ ಪ್ರಯತ್ನವನ್ನು ಮುನ್ನಡೆಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_116.txt b/zeenewskannada/data1_url7_200_to_500_116.txt new file mode 100644 index 0000000000000000000000000000000000000000..93a908107a3d2058eba500308d5a1e0adb656ed3 --- /dev/null +++ b/zeenewskannada/data1_url7_200_to_500_116.txt @@ -0,0 +1 @@ +: ಬೆಂಕಿಯನ್ನು ನಂದಿಸಲು ಯಾವ ಅನಿಲವನ್ನು ಬಳಸಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಗ್ರೇಟ್ ಅಕ್ಟೋಬರ್ ಸಮಾಜವಾದಿ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು? ಸರಿಯಾದ ಉತ್ತರ: ಎ ಪ್ರಶ್ನೆ 2:ವಿಶ್ವದ ಅತಿ ದೊಡ್ಡ ಸರೋವರ ಯಾವುದು? ಸರಿಯಾದ ಉತ್ತರ: ಬಿ ಪ್ರಶ್ನೆ 3:ಸೌರವ್ಯೂಹದ ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? ಸರಿಯಾದ ಉತ್ತರ: ಸಿ ಪ್ರಶ್ನೆ 4:"ಯುದ್ಧ ಮತ್ತು ಶಾಂತಿ" ಕಾದಂಬರಿಯನ್ನು ಬರೆದವರು ಯಾರು? ಸರಿಯಾದ ಉತ್ತರ: ಸಿ ಪ್ರಶ್ನೆ 5:ಜಪಾನ್‌ನ ರಾಜಧಾನಿ ಯಾವುದು? ಸರಿಯಾದ ಉತ್ತರ: ಬಿ ಇದನ್ನೂಓದಿ: ಪ್ರಶ್ನೆ 6:ಪ್ರಪಂಚದಲ್ಲಿ ಅತಿ ಉದ್ದವಾದ ನದಿ ಯಾವುದು? ಸರಿಯಾದ ಉತ್ತರ: ಸಿ ಪ್ರಶ್ನೆ 7:ಬೆಂಕಿಯನ್ನು ನಂದಿಸಲು ಯಾವ ಅನಿಲವನ್ನು ಬಳಸಲಾಗುತ್ತದೆ? ಸರಿಯಾದ ಉತ್ತರ: ಬಿ ಪ್ರಶ್ನೆ 8:ಆಸ್ಟ್ರೇಲಿಯಾದ ರಾಷ್ಟ್ರೀಯ ಚಿಹ್ನೆ ಯಾವುದು? ಸರಿಯಾದ ಉತ್ತರ: ಎ ಪ್ರಶ್ನೆ 9:ಕೆಳಗಿನ ಯಾವ ಗ್ರಹಗಳು ಅನಿಲ ದೈತ್ಯ ಅಲ್ಲ? ಸರಿಯಾದ ಉತ್ತರ: ಎ ಪ್ರಶ್ನೆ 10:ಸಸ್ಯಗಳು ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯ ಹೆಸರೇನು? ಸರಿಯಾದ ಉತ್ತರ: ಬಿ ಇದನ್ನೂಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_117.txt b/zeenewskannada/data1_url7_200_to_500_117.txt new file mode 100644 index 0000000000000000000000000000000000000000..7a5ec744ee811d8ff85593cbb2c0c8421b30c7b9 --- /dev/null +++ b/zeenewskannada/data1_url7_200_to_500_117.txt @@ -0,0 +1 @@ +ಅನಂತ್- ರಾಧಿಕಾ ಮದುವೆ ಪೂರ್ವ ಸಮಾರಂಭ ಸೌತ್ ಸ್ಪೆಷಲ್ ಅಡುಗೆ.. ಏನ್ ಗೊತ್ತಾ? : ಭಾರತದ ಶ್ರೀಮಂತ ವ್ಯಕ್ತಿ ಅಂಬಾನಿ ಯ ಮಗ ಅನಂತ ಅಂಬಾನಿಯವರ ಎರಡನೇ ವಿವಾಹ ಪೂರ್ವ ಸಮಾರಂಭದ ಅಡುಗೆಗೆ ಏನೆಲ್ಲಾ ಇದೆ ಗೊತ್ತಾ.. ರಾಮೇಶ್ವರಂ ಕೆಫೆಯು ಕ್ರೂಸ್‌ನಲ್ಲಿರುವ ಗಣ್ಯ ಅತಿಥಿಗಳಿಗೆ ದಕ್ಷಿಣದ ಪಾಕಪದ್ಧತಿ ಮತ್ತು ಅಧಿಕೃತ ಫಿಲ್ಟರ್ ಕಾಫಿಯನ್ನು ನೀಡಲು ಉದ್ದೇಶಿಸವನ್ನು ಹೊಂದಿದೆ . ಅಷ್ಟಲ್ಲದೇ ವಿಶೇಷ ಅತಿಥಿಗಳ ಆಹಾರ ಪಟ್ಟಿಯನ್ನು ಸಿದ್ಧಪಡಿಸಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್‌ನಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದೆ. ಮೊದಲ ವಿವಾಹ ಪೂರ್ವ ಸಮಾರಂಭವನ್ನು ಮೀರಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸುಮಾರು 800 ಅತಿಥಿಗಳ ನಡುವೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಅತಿಥಿಗಳಿಗೆ ಭರ್ಜರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಈ ಭವ್ಯ ಊಟದಲ್ಲಿ ದಕ್ಷಿಣ ಭಾರತದ ಆಹಾರಗಳೂ ಇರುತ್ತವೆ. ಇದನ್ನು ಓದಿ : ದಕ್ಷಿಣದ ಜನಪ್ರಿಯ ಭಕ್ಷ್ಯಗಳಲ್ಲಿ ಒಂದನ್ನು ಈಗ ಈ ಭವ್ಯವಾದ ಊಟ ಮತ್ತು ರಾತ್ರಿಯ ಭೋಜನದಲ್ಲಿ ಜೋಡಿಸಲಾಗುತ್ತಿದೆ. ಅದು ಬೇರೆ ಯಾರೂ ಅಲ್ಲ.. ಬೆಂಗಳೂರಿನ ಪ್ರಸಿದ್ಧ ಟಿನು ಬಂಡಾರಂ ರಾಮೇಶ್ವರಂ ಕೆಫೆಯು ವಿಹಾರದಲ್ಲಿರುವ ಗಣ್ಯ ಅತಿಥಿಗಳಿಗೆ ಅಧಿಕೃತ ದಕ್ಷಿಣ ಪಾಕಪದ್ಧತಿ ಮತ್ತು ಅಧಿಕೃತ ಫಿಲ್ಟರ್ ಕಾಫಿಯೊಂದಿಗೆ ಬಡಿಸಲು ನಿರ್ಧರಿಸಿದೆ. ಬರೀ ಫಿಲ್ಟರ್ ಕಾಫಿ ಅಲ್ಲ... ಡ್ರೈ ಇಡ್ಲಿ, ದೋಸೆ, ಗೀ ಈರುಳ್ಳಿ ದೋಸೆ, ಓಪನ್ ಬಟರ್ ಮಸಾಲಾ ಮುಂತಾದ ಖಾದ್ಯಗಳು ಸಿಗುತ್ತವೆ ಎಂಬುದು ಗೊತ್ತಿದೆ. ರಾಮೇಶ್ವರಂ ಕೆಫೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದ್ದಿ ಪ್ರಕಟಿಸಿದೆ. ಕ್ರೂಸ್ ಹಡಗಿನಲ್ಲಿ ತಮ್ಮ ಫೋಟೋಗಳನ್ನು ಗುಂಪು ಹಂಚಿಕೊಂಡಿದೆ. ಬಾಲಿವುಡ್ ದಂತಕಥೆಗಳಾದ ರಣವೀರ್ ಸಿಂಗ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಶಾರುಖ್ ಖಾನ್ ಸೇರಿದಂತೆ ಸ್ಟಾರ್-ಸ್ಟಡ್ಡ್ ಅತಿಥಿ ಪಟ್ಟಿಯನ್ನು ವರದಿಗಳು ಹೈಲೈಟ್ ಮಾಡುತ್ತವೆ. ಈ ಆಕರ್ಷಕ ಈವೆಂಟ್‌ನ ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊರಹೊಮ್ಮುತ್ತಿವೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಕೇಟಿ ಪೆರ್ರಿ ಮತ್ತು ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪ್ರತಿಭಾವಂತ ಗಾಯಕ ಗುರು ರಾಂಧವಾ ಅವರೊಂದಿಗೆ ಕ್ರೂಸ್ ಹಡಗಿನಲ್ಲಿ ಪ್ರದರ್ಶನ ನೀಡಲಿದ್ದಾರೆ. ಇದನ್ನು ಓದಿ : ಮದುವೆಗೆ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಅನಂತ್ ಮತ್ತು ರಾಧಿಕಾ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ () ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಶುಕ್ರವಾರ, ಜುಲೈ 12 ರಂದು, ಮುಖ್ಯ ಆಚರಣೆಗಳು ಶುಭ ವಿವಾಹ, ವಿವಾಹ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಮರುದಿನ, ಜುಲೈ 13 ರಂದು, ಪವಿತ್ರ ಆಶೀರ್ವಾದ, ದೈವಿಕ ಆಶೀರ್ವಾದವನ್ನು ಪಡೆಯುವ ಸಮಾರಂಭ. ಜುಲೈ 14 ರಂದು ಮದುವೆಯ ಹಬ್ಬವಾದ ಮಂಗಲ್ ಉತ್ಸವದೊಂದಿಗೆ ಆಚರಣೆಗಳು ಮುಕ್ತಾಯಗೊಳ್ಳುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_118.txt b/zeenewskannada/data1_url7_200_to_500_118.txt new file mode 100644 index 0000000000000000000000000000000000000000..3085842c60ff854728fb78bb02c876e91a3e148a --- /dev/null +++ b/zeenewskannada/data1_url7_200_to_500_118.txt @@ -0,0 +1 @@ +: ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿ, 13 ಜನ ಮೃತ, ಹಲವರಿಗೆ ಗಾಯ : ಮದುವೆ ದಿಬ್ಬಣಕ್ಕೆಂದು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಸುಮಾರು 13 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. :ರಾಜಸ್ಥಾನದ ಮೋತಿಪುರದಿಂದ ಕುಲಂಪುರಕ್ಕೆ ಹೊರಟಿದ್ದ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ( ) ಭಾನುವಾರ (ಜೂನ್ 2) ರಾತ್ರಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ( ) ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, "ರಾಜ್‌ಗಢ್ ಜಿಲ್ಲೆಯ ಪಿಪ್ಲೋಡಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ರಾಜಸ್ಥಾನದ ಜಲಾವರ್ ಜಿಲ್ಲೆಯ 13 ಜನರು ಅಕಾಲಿಕ ಮರಣದ ಸುದ್ದಿ ಅತ್ಯಂತ ದುಃಖಕರವಾಗಿದೆ. ಬಾಬಾ ಮಹಾಕಲ್ ಅವರ ಪಾದದಲ್ಲಿ ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ. ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬಾರೆದಿದ್ದಾರೆ. ಇದನ್ನೂ ಓದಿ- ರಾಜ್‌ಗಢ ಜಿಲ್ಲಾಧಿಕಾರಿ ಹರ್ಷ್ ದೀಕ್ಷಿತ್, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಚಿವ ನಾರಾಯಣ್ ಸಿಂಗ್ ಪನ್ವಾರ್ ಸ್ಥಳದಲ್ಲಿ ಹಾಜರಿದ್ದರು. ನಾವು ರಾಜಸ್ಥಾನ ಸರ್ಕಾರದೊಂದಿಗೆ ( ) ಸಂಪರ್ಕದಲ್ಲಿದ್ದೇವೆ ಮತ್ತು ರಾಜಸ್ಥಾನ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುಗಳಿಗೆನೀಡಲಾಗುತ್ತಿದ್ದು, ಗಂಭೀರವಾಗಿ ಗಾಯಗೊಂಡಿರುವ ಕೆಲವು ರೋಗಿಗಳನ್ನು ಭೋಪಾಲ್‌ಗೆ ಸ್ಥಳಾಂತರಿಸಲಾಗಿದೆ ಎಂದವರು ತಿಳಿಸಿದ್ದಾರೆ. ಇದನ್ನೂ ಓದಿ- ರಾಷ್ಟ್ರಪತಿ ಮುರ್ಮು ಸಂತಾಪ:ಈ ದುರ್ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, "ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಲವಾರು ಜನರ ಸಾವಿನ ಸುದ್ದಿ ತುಂಬಾ ದುಃಖಕರವಾಗಿದೆ. ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_119.txt b/zeenewskannada/data1_url7_200_to_500_119.txt new file mode 100644 index 0000000000000000000000000000000000000000..9953caa45b8d417f4430a4bef81c0cfdfa9fc83a --- /dev/null +++ b/zeenewskannada/data1_url7_200_to_500_119.txt @@ -0,0 +1 @@ +: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ? : ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ. :ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್ 4ರ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಯಾರಿಗೆ ಬಹುಮತ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಇದರ ಬನ್ನಲ್ಲೇ ಮತಗಟ್ಟೆ ಸಮೀಕ್ಷೆ ವರದಿಗಳು ಪ್ರಕಟಗೊಂಡಿವೆ. ಈ ಎಕ್ಸಿಟ್‌ ಪೋಲ್‌ ಭವಿಷ್ಯ ನಿಜವಾಗಲಿದೆಯೇ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಇದೇ ಮೊದಲ ಬಾರಿಗೆ ಭಾನುವಾರಎಕ್ಸಿಟ್ ಪೋಲ್‌ ಪ್ರಕಟವಾಗಿದೆ. ಈ ಎಕ್ಸಿಟ್‌ ಪೋಲ್‌ನ ಡೇಟಾ ಸಂಗ್ರಹಣೆಗೆ ತಂತ್ರಜ್ಞಾನವನ್ನು ಬಳಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಸುವ ಮೂಲಕ ನಡೆಸಲಾದ ಈ ಎಕ್ಸಿಟ್ ಪೋಲ್‌ಗೆ 10 ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಫಲಿತಾಂಶವು ಕೇವಲ ಎಕ್ಸಿಟ್ ಪೋಲ್ ಮುನ್ಸೂಚನೆಯಾಗಿದ್ದು, ನಿಜವಾದ ಫಲಿತಾಂಶವಲ್ಲ. ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ. ಇದನ್ನೂ ಓದಿ: पर एग्जिट पोल : एग्जिट पोल का अनुमान.. तीसरी बार मोदी सरकार! 🔸 : 305-315🔸.... : 180-195🔸 : 38-52 देखिए - — (@) ಉತ್ತರಪ್ರದೇಶದಲ್ಲಿ ಗೆಲುವು ಸಾಧ್ಯತೆ: ಎಕ್ಸಿಟ್ ಪೋಲ್‌ ಪ್ರಕಾರ, 80 ಸ್ಥಾನಗಳ ಪೈಕಿ ಉತ್ತರ ಪ್ರದೇಶದಲ್ಲಿ ಮೈತ್ರಿಕೂಟ 52-58 ಸ್ಥಾನಗಳನ್ನು ಪಡೆಯಲಿದ್ದು, ಇಂಡಿಯಾ ಮೈತ್ರಿಕೂಟವು 22-26 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇತರರು 1 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆಂದು ಹೇಳಲಾಗಿದೆ. ಆಂಧ್ರಪ್ರದೇಶದಲ್ಲಿ ಯಾರಿಗೆ ವಿಜಯ..?: ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ಆಂಧ್ರಪ್ರದೇಶದಲ್ಲಿ ಮೈತ್ರಿಕೂಟಕ್ಕೆ 12-15 ಸ್ಥಾನಗಳು ಲಭಿಸಿದರೆ, ಇಂಡಿಯಾ ಮೈತ್ರಿಕೂಟಕ್ಕೆ 2-4 ಸ್ಥಾನಗಳು ಮತ್ತು ಇತರರಿಗೆ 6-10 ಸ್ಥಾನಗಳು ದೊರೆಯಲಿದೆ ಎಂದು ಹೇಳಲಾಗಿದೆ. ಬಿಹಾರದಲ್ಲಿ ಯಾರಿಗೆ ಹೆಚ್ಚು ಸ್ಥಾನ?: ಎಕ್ಸಿಟ್ ಪೋಲ್‌ ಪ್ರಕಾರ, 40 ಸ್ಥಾನಗಳ ಪೈಕಿ ಬಿಹಾರದಲ್ಲಿ ಮೈತ್ರಿಕೂಟಕ್ಕೆ 15-25 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-25 ಸ್ಥಾನಗಳ ಲಭಿಸಲಿವೆ ಎಂದು ಹೇಳಲಾಗಿದೆ. ಕರ್ನಾಟಕ: ಎಕ್ಸಿಟ್ ಪೋಲ್‌ ಪ್ರಕಾರ, 28 ಸ್ಥಾನಗಳ ಪೈಕಿ ಕರ್ನಾಟಕದಲ್ಲಿ ಮೈತ್ರಿಕೂಟಕ್ಕೆ 10-14 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 12-20 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ಮಧ್ಯಪ್ರದೇಶ: ಎಕ್ಸಿಟ್ ಪೋಲ್‌ ಪ್ರಕಾರ, 29 ಸ್ಥಾನಗಳ ಪೈಕಿ ಮಧ್ಯಪ್ರದೇಶದಲ್ಲಿ ಮೈತ್ರಿಕೂಟಕ್ಕೆ 16-22 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 8-12 ಸ್ಥಾನಗಳು ಲಭಿಸಲಿವೆ. ಮಹಾರಾಷ್ಟ್ರ: ಎಕ್ಸಿಟ್ ಪೋಲ್‌ ಪ್ರಕಾರ, 48 ಸ್ಥಾನಗಳ ಪೈಕಿ ಮಹಾರಾಷ್ಟ್ರದಲ್ಲಿ ಮೈತ್ರಿಕೂಟಕ್ಕೆ 26-34 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-21 ಸ್ಥಾನಗಳು ಲಭಿಸಲಿವೆ. ರಾಜಸ್ಥಾನ: ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ರಾಜಸ್ಥಾನದಲ್ಲಿ ಮೈತ್ರಿಕೂಟಕ್ಕೆ 15-19 ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 6-10 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ತಮಿಳುನಾಡು: ಎಕ್ಸಿಟ್ ಪೋಲ್‌ ಪ್ರಕಾರ, 39 ಸ್ಥಾನಗಳ ಪೈಕಿ ತಮಿಳುನಾಡಿನಲ್ಲಿ ಮೈತ್ರಿಕೂಟಕ್ಕೆ 19-12, ಇಂಡಿಯಾ ಮೈತ್ರಿಕೂಟಕ್ಕೆ 21-27 ಮತ್ತು ಇತರರು 3-5 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ: ಎಕ್ಸಿಟ್ ಪೋಲ್‌ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮೈತ್ರಿಕೂಟ 20-24 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಟಿಎಂಸಿ 16-22 ಸ್ಥಾನಗಳನ್ನು ಪಡೆಯಬಹುದು.ವು 0-1 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_12.txt b/zeenewskannada/data1_url7_200_to_500_12.txt new file mode 100644 index 0000000000000000000000000000000000000000..e5a38ef1ebb072b92d2c7abc4e8376817a8c6842 --- /dev/null +++ b/zeenewskannada/data1_url7_200_to_500_12.txt @@ -0,0 +1 @@ +ರೈತರಿಗೆ 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 18 ರಂದು ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ 9.26 ಕೋಟಿ ರೈತರಿಗೆ ಆದಾಯ ಬೆಂಬಲ ಯೋಜನೆಯ ಭಾಗವಾಗಿ 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ವಾರಣಾಸಿ:ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 18 ರಂದು ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ 9.26 ಕೋಟಿ ರೈತರಿಗೆ ಆದಾಯ ಬೆಂಬಲ ಯೋಜನೆಯ ಭಾಗವಾಗಿ 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದನ್ನು ಓದಿ : ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ವೇಳೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಇದನ್ನು ಓದಿ : 17 ನೇ ಕಂತಿನ ಬಿಡುಗಡೆಯ ನಂತರ, 9.26 ಕೋಟಿ ರೈತರು ಒಟ್ಟು 20,000 ಕೋಟಿ ರೂ. ಹೆಚ್ಚುವರಿಯಾಗಿ, ಕೃಷಿ ಸಖಿಗಳಾಗಿ ತರಬೇತಿ ಪಡೆದ 30,000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ ಪ್ರಧಾನ ಮಂತ್ರಿ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಗಂಗಾ ಮಾತೆ ನನ್ನನ್ನು ತನ್ನ ಮಡಿಲಲ್ಲಿ ತೆಗೆದುಕೊಂಡಿದ್ದಾಳೆ, ನಾನು ವಾರಣಾಸಿಯ ಭಾಗವಾಗಿದ್ದೇನೆ" ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_120.txt b/zeenewskannada/data1_url7_200_to_500_120.txt new file mode 100644 index 0000000000000000000000000000000000000000..d57980e857eb3a56f4c76f5d2340f4ba79f75ea1 --- /dev/null +++ b/zeenewskannada/data1_url7_200_to_500_120.txt @@ -0,0 +1 @@ +: ವಿಶ್ವದ ಅತ್ಯಂತ ವೇಗದ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಮಾನವ ಯಾರು? ಉತ್ತರ: ಯೂರಿ ಗಗಾರಿನ್ ಪ್ರಶ್ನೆ 2:ನಾಜಿ ಪಕ್ಷದ ನಾಯಕ ಯಾರು? ಉತ್ತರ: ಅಡಾಲ್ಫ್ ಹಿಟ್ಲರ್ ಪ್ರಶ್ನೆ 3:ಚೀನಾದ ಮೊದಲ ಚಕ್ರವರ್ತಿ ಯಾರು? ಉತ್ತರ: ಕಿನ್ ಶಿ ಹುವಾಂಗ್ ಪ್ರಶ್ನೆ 4:ಯುನೈಟೆಡ್ ಸ್ಟೇಟ್ಸ್ ಯಾವ ವರ್ಷ ಸ್ವಾತಂತ್ರ್ಯವನ್ನು ಘೋಷಿಸಿತು? ಉತ್ತರ: 1776 ಪ್ರಶ್ನೆ 5:ಕೈಗಾರಿಕಾ ಕ್ರಾಂತಿ ಯಾವ ದೇಶದಲ್ಲಿ ಪ್ರಾರಂಭವಾಯಿತು? ಉತ್ತರ: ಗ್ರೇಟ್ ಬ್ರಿಟನ್ ಇದನ್ನೂ ಓದಿ: ಪ್ರಶ್ನೆ 6:ರೋಮನ್ ಸಾಮ್ರಾಜ್ಯ ಯಾವಾಗ ಪತನವಾಯಿತು? ಉತ್ತರ: 476 ಕ್ರಿ.ಶ ಪ್ರಶ್ನೆ 7:ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು? ಉತ್ತರ: ಸ್ಪುಟ್ನಿಕ್ ಪ್ರಶ್ನೆ 8:ನ್ಯೂಜಿಲೆಂಡ್‌ನ ರಾಜಧಾನಿ ಯಾವುದು? ಉತ್ತರ: ವೆಲ್ಲಿಂಗ್ಟನ್ ಪ್ರಶ್ನೆ 9:1930 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ದೇಶ ಯಾವುದು? ಉತ್ತರ: ಉರುಗ್ವೆ ಪ್ರಶ್ನೆ 10:ವಿಶ್ವದ ಅತ್ಯಂತ ವೇಗದ ಮನುಷ್ಯ ಎಂದು ಯಾರು? ಉತ್ತರ: ಉಸೇನ್ ಬೋಲ್ಟ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_121.txt b/zeenewskannada/data1_url7_200_to_500_121.txt new file mode 100644 index 0000000000000000000000000000000000000000..5af5ada5578b3b39e68660379e73f81e3a35add4 --- /dev/null +++ b/zeenewskannada/data1_url7_200_to_500_121.txt @@ -0,0 +1 @@ +ಕೇವಲ ವರ್ಷಕ್ಕೆ 559 ರೂ ಪಾವತಿಸಿ, 15 ಲಕ್ಷದವರೆಗೆ ಅಪಘಾತ ವಿಮೆ - ಅಂಚೆ ಇಲಾಖೆ ಯೋಜನೆ - ಸೇರುವುದು ಹೇಗೆ? : ಹೆಚ್ಚಿನ ಆಸಕ್ತಿ ನೀಡುವ ಅಂಚೆ ಇಲಾಖೆಗೆ ಹಲವು ಉತ್ತಮ ಯೋಜನೆಗಳು ನಿರಂತರವಾಗಿ ಜಾರಿಯಾಗುತ್ತಿವೆ. :ಆ ರೀತಿಯಲ್ಲಿ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್, ದೇಶದ ಅನೇಕ ಸಾಮಾನ್ಯ ವಿಮಾ ಕಂಪನಿಗಳೊಂದಿಗೆ ಕೈಜೋಡಿಸಿದ್ದು, ಕೇವಲ 520, 559 ಮತ್ತು ಕಡಿಮೆ ಪ್ರೀಮಿಯಂನಲ್ಲಿ 10 ಲಕ್ಷ ಮತ್ತು 15 ಲಕ್ಷ ಮೌಲ್ಯದ ಅಪಘಾತ ವಿಮಾ ಯೋಜನೆಗಳನ್ನು ನೀಡುತ್ತದೆ. 799 ವರ್ಷಕ್ಕೆ ಪರಿಚಯಿಸಲಾಗಿದೆ. ಈ ಹೊಸ ಯೋಜನೆಯ ಮೂಲಕ, ಅಪಘಾತ ವಿಮಾ ಯೋಜನೆಗಳ ಪ್ರಯೋಜನಗಳು ಸಾಮಾನ್ಯ ಜನರಿಗೆ, ದೇಶದ ಮೂಲೆ ಮೂಲೆಗಳಲ್ಲಿನ ಪೋಸ್ಟ್‌ಗಳ ಮೂಲಕ (ಪೋಸ್ಟ್‌ಮ್ಯಾನ್ / ಗ್ರಾಮ ಅಂಚೆ ನೌಕರರು) ಅತ್ಯಂತ ಕಡಿಮೆ ಪ್ರೀಮಿಯಂ ಮೊತ್ತವನ್ನು ತಲುಪುತ್ತವೆ ಎಂದು ವರದಿಯಾಗಿದೆ. 18 ವರ್ಷದಿಂದ 65 ವರ್ಷದೊಳಗಿನವರು ಈ ಹೊಸ ವಿಮಾ ಯೋಜನೆಗೆ ಸೇರಬಹುದು. ಅರ್ಜಿ ನಮೂನೆ, ಗುರುತಿನ ಪ್ರತಿಗಳು ಮತ್ತು ವಿಳಾಸ ಪುರಾವೆಗಳಂತಹ ಯಾವುದೇ ಕಾಗದದ ಪುರಾವೆಗಳಿಲ್ಲದೆ ಪೋಸ್ಟ್‌ಮ್ಯಾನ್ ತಂದಿರುವ ಸ್ಮಾರ್ಟ್ ಫೋನ್ ಮತ್ತು ಬಯೋಮೆಟ್ರಿಕ್ ಸಾಧನವನ್ನು ಬಳಸಿಕೊಂಡು ಕೇವಲ 5 ನಿಮಿಷಗಳಲ್ಲಿ ನೀತಿಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನೀಡಲಾಗುತ್ತದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯಾಂಶಗಳೇನು? ರೂ.10 ಲಕ್ಷ ಅಥವಾ 15 ಲಕ್ಷ ಮೌಲ್ಯದ ಅಪಘಾತ ವಿಮೆ (ಆಕಸ್ಮಿಕ ಸಾವು/ಶಾಶ್ವತ ಒಟ್ಟು ಅಂಗವೈಕಲ್ಯ/ಶಾಶ್ವತ ಭಾಗಶಃ ಅಂಗವೈಕಲ್ಯ). ವರ್ಷಕ್ಕೊಮ್ಮೆ ದೈಹಿಕ ಪರೀಕ್ಷೆಯ ಸೌಲಭ್ಯ. ದೂರವಾಣಿ ಮೂಲಕ ಉಚಿತ ವೈದ್ಯಕೀಯ ಸಮಾಲೋಚನೆ ಪಡೆಯುವ ಸೌಲಭ್ಯ. ಆಕಸ್ಮಿಕ ವೈದ್ಯಕೀಯ ವೆಚ್ಚಗಳು (ಗರಿಷ್ಠ ರೂ.1,00,000/- ವರೆಗೆ ಒಳರೋಗಿ ವೆಚ್ಚಗಳು) ಇದನ್ನು ಓದಿ : ಅಪಘಾತ ಮರಣ/ಶಾಶ್ವತ ಸಂಪೂರ್ಣ ಅಂಗವೈಕಲ್ಯ/ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳ (ಗರಿಷ್ಠ 2 ಮಕ್ಕಳು) ಶೈಕ್ಷಣಿಕ ವೆಚ್ಚಗಳಿಗೆ ರೂ.100000 ವರೆಗೆ ನೀಡಲಾಗುತ್ತದೆ. ಅಪಘಾತ ಮರಣ/ಶಾಶ್ವತ ಸಂಪೂರ್ಣ ಅಂಗವೈಕಲ್ಯ/ಶಾಶ್ವತ ಭಾಗಶಃ ಅಂಗವೈಕಲ್ಯ ಹೊಂದಿರುವ ಮಕ್ಕಳ (ಗರಿಷ್ಠ 2 ಮಕ್ಕಳು) ಮದುವೆ ವೆಚ್ಚಗಳಿಗೆ ರೂ.100000 ವರೆಗೆ ನೀಡಲಾಗುತ್ತದೆ. ಅಪಘಾತದಿಂದ ಆಸ್ಪತ್ರೆಗೆ ದಾಖಲಾದ ದಿನಗಳಿಗೆ, ದಿನಕ್ಕೆ ಗರಿಷ್ಠ ರೂ.1000/- ದರದಲ್ಲಿ 60 ದಿನಗಳವರೆಗೆ ದಿನಕ್ಕೆ ಪಾವತಿಸಲಾಗುತ್ತದೆ. ಇದನ್ನು ಓದಿ : ಅಲ್ಲದೆ, ಪಾಲಿಸಿದಾರರು ಅಪಘಾತದಿಂದ ಮರಣಹೊಂದಿದರೆ, ಮುಂದಿನ ಕುಟುಂಬಕ್ಕೆ ರೂ.9000 ವರೆಗೆ ನೀಡಲಾಗುತ್ತದೆ. ಈ ಅಪಘಾತ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಮೂಲಕ ವರ್ಷಕ್ಕೆ ಕೇವಲ ರೂ. 520, 559, 799 ರಷ್ಟು ಪ್ರಯೋಜನಗಳನ್ನು ನೀಡುತ್ತದೆ, ಭಾರತ ಸರ್ಕಾರವು ಘೋಷಿಸಿದ ಅನಿರೀಕ್ಷಿತ ಅಪಘಾತಗಳಿಂದಾಗಿ ಆರೋಗ್ಯ ಬಿಕ್ಕಟ್ಟುಗಳು, ಆರ್ಥಿಕ ಬಿಕ್ಕಟ್ಟುಗಳು ಮತ್ತು ಸಾವುನೋವುಗಳಿಂದ ಕುಟುಂಬದ ಭವಿಷ್ಯವನ್ನು ಭದ್ರಪಡಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_122.txt b/zeenewskannada/data1_url7_200_to_500_122.txt new file mode 100644 index 0000000000000000000000000000000000000000..66f5b1b61ab268ef012f1ed773fe6f9a9c9087cd --- /dev/null +++ b/zeenewskannada/data1_url7_200_to_500_122.txt @@ -0,0 +1 @@ +: ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 2:ಅಮೆರಿಕದ ಯಾವ ರಾಜ್ಯವನ್ನು "ಸನ್‌ಶೈನ್ ಸ್ಟೇಟ್" ಎಂದು ಕರೆಯಲಾಗುತ್ತದೆ? ಉತ್ತರ: ಫ್ಲೋರಿಡಾ ಪ್ರಶ್ನೆ 3:ಇಟಲಿಯ ರಾಜಧಾನಿ ಯಾವುದು? ಉತ್ತರ: ರೋಮ್ ಪ್ರಶ್ನೆ 4:ಮೆಡಿಟರೇನಿಯನ್ ಸಮುದ್ರದಲ್ಲಿರುವ ಅತಿ ದೊಡ್ಡ ದ್ವೀಪ ಯಾವುದು? ಉತ್ತರ: ಸಿಸಿಲಿ ಪ್ರಶ್ನೆ 5:ಗ್ರೇಟ್ ಬ್ಯಾರಿಯರ್ ರೀಫ್ ಯಾವ ಆಸ್ಟ್ರೇಲಿಯನ್ ರಾಜ್ಯದ ಕರಾವಳಿಯಲ್ಲಿದೆ? ಉತ್ತರ: ಕ್ವೀನ್ಸ್‌ಲ್ಯಾಂಡ್ ಇದನ್ನೂ ಓದಿ: ಪ್ರಶ್ನೆ 6:ಕೆನಡಾದ ರಾಜಧಾನಿ ಯಾವುದು? ಉತ್ತರ: ಒಟ್ಟಾವಾ ಪ್ರಶ್ನೆ 7:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್ ಪ್ರಶ್ನೆ 8:ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 9:ಅತ್ಯಂತ ನೈಸರ್ಗಿಕ ಸರೋವರಗಳನ್ನು ಹೊಂದಿರುವ ದೇಶ ಯಾವುದು? ಉತ್ತರ: ಕೆನಡಾ ಪ್ರಶ್ನೆ 10:ಅಮೆಜಾನ್ ಮಳೆಕಾಡು ಯಾವ ಖಂಡದಲ್ಲಿದೆ? ಉತ್ತರ: ದಕ್ಷಿಣ ಅಮೆರಿಕ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_123.txt b/zeenewskannada/data1_url7_200_to_500_123.txt new file mode 100644 index 0000000000000000000000000000000000000000..df1a3bac2109c0ed41dc30e7d0adaeb16961d4ab --- /dev/null +++ b/zeenewskannada/data1_url7_200_to_500_123.txt @@ -0,0 +1 @@ +2024: ನಾಳೆ 57 ಸ್ಥಾನಗಳಿಗೆ ಕೊನೆ ಹಂತದ ಚುನಾವಣೆ, ಸಂಜೆ ಎಕ್ಸಿಟ್‌ ಪೋಲ್‌! 2024: ಲೋಕಸಭೆಯ 7 ಹಂತಗಳ ಚುನಾವಣೆ ವೇಳೆ ದೇಶದ ವಿವಿಧೆಡೆ ದಾಳಿ ನಡೆಸಿದ್ದ ಐಟಿ ಇಲಾಖೆ ಅಧಿಕಾರಿಗಳು ಬರೋಬ್ಬರಿ 1,100 ಕೋಟಿ ರೂ. ನಗದು ಮತ್ತು ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ. 2024:2024ರ ಲೋಕಸಭಾ ಚುನಾವಣೆಯು ಅಂತಿಮ ಘಟ್ಟವನ್ನು ತಲುಪಿದ್ದು, ನಾಳೆ ಅಂದರೆ ಶನಿವಾರ (ಜೂನ್‌ 1) ಕೊನೆಯ ಹಂತದ ಮತದಾನ ನಡೆಯಲಿದೆ. 8 ರಾಜ್ಯಗಳ 57 ಸ್ಥಾನಗಳಿಗೆ ಕೊನೆಯ ಮತ್ತು 7ನೇ ಹಂತದ ಮತದಾನ ನಡೆಯಲಿದೆ. ಪಂಜಾಬ್‌ನ 13,ದ 13, ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲದ 4, ಜಾರ್ಖಂಡ್‌ನ 3 ಮತ್ತು ಚಂಡೀಘಡದ ಒಂದು ಸ್ಥಾನಕ್ಕೆ ಶನಿವಾರ ಮತದಾನವು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ನಟಿ ಕಂಗನಾ ರಣಾವತ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಸೇರಿ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: 1,100 ಕೋಟಿ ರೂ. ನಗದು & ಚಿನ್ನಾಭರಣ ಸೀಜ್! ಲೋಕಸಭೆಯ 7 ಹಂತಗಳ ಚುನಾವಣೆ ವೇಳೆ ದೇಶದ ವಿವಿಧೆಡೆ ದಾಳಿ ನಡೆಸಿದ್ದ ಐಟಿ ಇಲಾಖೆ ಅಧಿಕಾರಿಗಳು ಬರೋಬ್ಬರಿ 1,100 ಕೋಟಿ ರೂ. ನಗದು ಮತ್ತು ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ಐಟಿ ಇಲಾಖೆ ಒಟ್ಟು 390 ಕೋಟಿ ರೂ.ವನ್ನು ಸೀಜ್‌ ಮಾಡಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವಶಕ್ಕೆ ಪಡೆದ ಪ್ರಮಾಣ ಶೇ.182 ರಷ್ಟು ಹೆಚ್ಚಾಗಿದೆ. ದೆಹಲಿ ಮತ್ತು ಕರ್ನಾಟಕದಲ್ಲೇ ಅತಿಹೆಚ್ಚು ಅಂದರೆ 200 ಕೋಟಿಗೂ ಹೆಚ್ಚು ಮೌಲ್ಯದ ನಗದು ಮತ್ತು ಆಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಶನಿವಾರ ಸಂಜೆ ಎಕ್ಸಿಟ್‌ ಪೋಲ್! ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮುಗಿದ ಬಳಿಕ ಹೊರಬೀಳಲಿರುವ ಎಕ್ಸಿಟ್‌ ಪೋಲ್‌ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಶನಿವಾರ ಸಂಜೆ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದ್ದು, ಯಾರಿಗೆ ವಿಜಯಮಾಲೆ ಸಿಗಲಿದೆ ಅನ್ನೋದರ ಬಗ್ಗೆ ವಿವಿಧ ಸಮೀಕ್ಷೆಗಳು ಭವಿಷ್ಯ ನುಡಿಯಲಿವೆ. ಸಂಜೆ 6.30ರ ನಂತರವೇ ಎಕ್ಸಿಟ್‌ ಪೋಲ್‌ ಪ್ರಕಟಿಸಬೇಕು. ಇದಕ್ಕೂ ಮೊದಲು ಪ್ರಕಟಿಸುವಂತಿಲ್ಲವೆಂದು ಚುನಾವಣಾ ಆಯೋಗ ಖಡಕ್‌ ಸೂಚನೆ ನೀಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_124.txt b/zeenewskannada/data1_url7_200_to_500_124.txt new file mode 100644 index 0000000000000000000000000000000000000000..f8dcb4d5c1e169838f84c5bef83df52ae8ef229a --- /dev/null +++ b/zeenewskannada/data1_url7_200_to_500_124.txt @@ -0,0 +1 @@ +: ಬಂಗಾಳ ಸೇರಿದಂತೆ ಈಶಾನ್ಯ ಭಾರತದಲ್ಲಿ ರೆಮಲ್ ಚಂಡಮಾರುತ ಅನಾಹುತ, ಆತಂಕದಲ್ಲಿ ಅಮಿತ್ ಶಾ! : ಪಶ್ಚಿಮ ಬಂಗಾಳದೊಂದಿಗೆ ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. :ಕಳೆದ ನಾಲ್ಕು ದಿನಗಳಲ್ಲಿ ರೆಮಲ್ ಚಂಡಮಾರುತದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಹಠಾತ್ ಪ್ರವಾಹ, ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು ಎರಡು ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಭೂಕುಸಿತದಿಂದಾಗಿ ರೈಲು ಹಳಿಗಳು ಪ್ರವಾಹದ ನೀರಿನಿಂದ ಜಲಾವೃತಗೊಂಡಿವೆ. ಮಂಗಳವಾರದಿಂದ ದಕ್ಷಿಣ ಅಸ್ಸಾಂ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳಿಗೆ ಎಕ್ಸ್‌ಪ್ರೆಸ್, ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳನ್ನು ಈಶಾನ್ಯ ಗಡಿ ರೈಲ್ವೆ ರದ್ದುಗೊಳಿಸಿದೆ. ರೆಮಲ್ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಅರ್ಧ ಡಜನ್ ರಾಜ್ಯಗಳಲ್ಲಿ ಸಾವಿರಾರು ಮನೆಗಳನ್ನು ನಾಶಪಡಿಸಿತು. ರಮಲ್ ಚಂಡಮಾರುತದ ವಿನಾಶದ ನಂತರ ಜೀವನವನ್ನು ಮರಳಿ ಹಳಿಗೆ ತರಲು ರಾಜ್ಯ ಸರ್ಕಾರಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ರಮಾಲ್ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ನಮಗೆ ತೀವ್ರ ಕಳವಳವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದನ್ನು ಓದಿ : , , , , . , . , … — ( ) (@) ಪಶ್ಚಿಮ ಬಂಗಾಳದೊಂದಿಗೆ ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ : ಅಮಿತ್ ಶಾ ಹೇಳಿದ್ದೇನು?ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೂ ಪರಿಸ್ಥಿತಿಯನ್ನು ತಿಳಿಸಲಾಯಿತು. ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿ ಎಲ್ಲ ರೀತಿಯಲ್ಲೂ ನೆರವು ನೀಡುವುದಾಗಿ ಭರವಸೆ ನೀಡಿದರು. ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತಾ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_125.txt b/zeenewskannada/data1_url7_200_to_500_125.txt new file mode 100644 index 0000000000000000000000000000000000000000..b47b3bfea4dff6de3709481d9b01e1a6b99c26ec --- /dev/null +++ b/zeenewskannada/data1_url7_200_to_500_125.txt @@ -0,0 +1 @@ +ಶೇಕಡಾ 7.8 ರಷ್ಟು ಬೆಳವಣಿಗೆ ಕಂಡ ಭಾರತದ ಜಿಡಿಪಿ ಜೀ ಬ್ಯುಸಿನೆಸ್ ಸಂಶೋಧನೆಯ ಪ್ರಕಾರ, 2023-24 ರ ಆರ್ಥಿಕ ವರ್ಷದ ನಾಲ್ಕನೇ ಮತ್ತು ಅಂತಿಮ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ 6.7 ರಷ್ಟು ವಿಸ್ತರಿಸುತ್ತದೆ ಎಂದು ಅಂದಾಜಿಸಲಾಗಿದೆ. ನವದೆಹಲಿ:ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಜನವರಿ-ಮಾರ್ಚ್ ಅವಧಿಯಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆಯಾಗಿದೆ, ಇದು ಅರ್ಥಶಾಸ್ತ್ರಜ್ಞರ ನಿರೀಕ್ಷೆಗಳಿಗಿಂತ ಉತ್ತಮವಾಗಿದೆ ಎಂದು ಶುಕ್ರವಾರ ಅಧಿಕೃತ ಅಂಕಿಅಂಶಗಳು ತೋರಿಸಿವೆ. ಜೀ ಬ್ಯುಸಿನೆಸ್ ಸಂಶೋಧನೆಯ ಪ್ರಕಾರ, 2023-24 ರ ಆರ್ಥಿಕ ವರ್ಷದ ನಾಲ್ಕನೇ ಮತ್ತು ಅಂತಿಮ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ 6.7 ರಷ್ಟು ವಿಸ್ತರಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಪ್ರಕಾರ, ನೈಜ ಜಿಡಿಪಿ-ಅಥವಾ ಸ್ಥಿರ ಬೆಲೆಗಳಲ್ಲಿ ಜಿಡಿಪಿ- ಹಣಕಾಸು ವರ್ಷ 2024 ರಲ್ಲಿ ರೂ 173.82 ಲಕ್ಷ ಕೋಟಿಗಳ ಮಟ್ಟವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ.ಇತ್ತೀಚಿನ ತ್ರೈಮಾಸಿಕ ಜಿಡಿಪಿ ರೀಡಿಂಗ್ 2023-24 ರ ಸಂಪೂರ್ಣ ಹಣಕಾಸು ವರ್ಷಕ್ಕೆ 8.2 ಶೇಕಡಾಕ್ಕೆ ವಿಸ್ತರಣೆಯನ್ನು ತೆಗೆದುಕೊಂಡಿತು, ಇದು ಈ ಹಿಂದೆ 7.0 ರಷ್ಟಿತ್ತು. ಕಳೆದ ಮೂರು ವರ್ಷಗಳಲ್ಲಿ ಆರ್ಥಿಕತೆಯು ಹೇಗೆ ವಿಸ್ತರಿಸಿದೆ ಎಂಬುದರ ಮಾಹಿತಿ ಇಲ್ಲಿದೆ: ವಿದ್ಯುತ್, ನೈಸರ್ಗಿಕ ಅನಿಲ, ಕಲ್ಲಿದ್ದಲು, ಉಕ್ಕು, ರಿಫೈನರಿ ಉತ್ಪನ್ನಗಳು, ಕಚ್ಚಾ ತೈಲ ಮತ್ತು ಸಿಮೆಂಟ್ ಕ್ಷೇತ್ರಗಳಲ್ಲಿ ದಾಖಲೆಯ ವಿಸ್ತರಣೆಯೊಂದಿಗೆ ಎಂಟು ಪ್ರಮುಖ ಕೈಗಾರಿಕೆಗಳು ಏಪ್ರಿಲ್‌ನಲ್ಲಿ ತಮ್ಮ ಉತ್ಪಾದನೆಯಲ್ಲಿ ಶೇಕಡಾ 6.2 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_126.txt b/zeenewskannada/data1_url7_200_to_500_126.txt new file mode 100644 index 0000000000000000000000000000000000000000..f900596cb35c06b14d355bcc3964fa6cc423bc10 --- /dev/null +++ b/zeenewskannada/data1_url7_200_to_500_126.txt @@ -0,0 +1 @@ +2024: ಕಾಂಗ್ರೆಸ್ ಪಕ್ಷ 100 ಸೀಟು ಗೆದ್ದಲ್ಲಿ ಬಿಜೆಪಿಗೆ ಎದುರಾಗಲಿದೆ ಕಂಟಕ...! ರೇವಂತ್ ರೆಡ್ಡಿ ಅವರ ವಿಶ್ಲೇಷಣೆ ಪ್ರಕಾರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ತಮ್ಮ ಪಕ್ಷಕ್ಕೆ ಕೇವಲ 125 ಸ್ಥಾನಗಳು ಬೇಕಾಗುತ್ತದೆ ಎನ್ನುತ್ತಾರೆ. ಇನ್ನೊಂದೆಡೆಗೆ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಕನಿಷ್ಠ 240-250 ಸ್ಥಾನಗಳನ್ನು ಗೆಲ್ಲಬೇಕು. ಆದ್ದರಿಂದ ಈ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿ ಅವರ ಹೇಳಿಕೆಯನ್ನು ನಾವು ಸ್ವಲ್ಪ ವಿಭಿನ್ನ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬೇಕು. ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ದಾಟುವ ಗುರಿಯನ್ನು ಸಾಧಿಸಬಹುದೇ ಎಂಬುದು ಈ ಬಾರಿಯ ಬಹು ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೆಲವು ತಿಂಗಳ ಹಿಂದೆ ಕುತೂಹಲಕಾರಿ ಲೆಕ್ಕಾಚಾರವನ್ನು ಹೇಳಿದ್ದರು. ಬಿಜೆಪಿಯ ಸಂಭವನೀಯ ಲೆಕ್ಕಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ವಿಭಿನ್ನ ರೀತಿಯಲ್ಲಿ ಉತ್ತರವನ್ನು ನೀಡಿದ್ದಾರೆ. ರೇವಂತ್ ರೆಡ್ಡಿ ಅವರ ವಿಶ್ಲೇಷಣೆ ಪ್ರಕಾರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ತಮ್ಮ ಪಕ್ಷಕ್ಕೆ ಕೇವಲ 125 ಸ್ಥಾನಗಳು ಬೇಕಾಗುತ್ತದೆ ಎನ್ನುತ್ತಾರೆ. ಇನ್ನೊಂದೆಡೆಗೆ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಕನಿಷ್ಠ 240-250 ಸ್ಥಾನಗಳನ್ನು ಗೆಲ್ಲಬೇಕು. ಆದ್ದರಿಂದ ಈ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿ ಅವರ ಹೇಳಿಕೆಯನ್ನು ನಾವು ಸ್ವಲ್ಪ ವಿಭಿನ್ನ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬೇಕು. ಇದನ್ನೂ ಓದಿ: ಬಿಜೆಪಿ ಕಾಂಗ್ರೆಸ್ 2019 ರ ಚುನಾವಣೆಯಲ್ಲಿ 138 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇತ್ತು. ಈ ಪೈಕಿ ಬಿಜೆಪಿ 133 ಸ್ಥಾನಗಳನ್ನು ಗೆದ್ದಿದೆ. 2014 ರ ಚುನಾವಣೆಯಲ್ಲಿ ಬಿಜೆಪಿ 121 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇದರರ್ಥ ಕಾಂಗ್ರೆಸ್ ವಿರುದ್ಧದ ನೇರ ಹೋರಾಟದಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆದ್ದಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್ ವಿರುದ್ಧ ನೇರ ಸ್ಪರ್ಧೆಯಲ್ಲಿ ಬಿಜೆಪಿ 92 ರಷ್ಟು ಸ್ಥಾನಗಳನ್ನು ಗೆದ್ದಿದೆ.ರೇವಂತ್ ರೆಡ್ಡಿ ಅವರು ಈ ಬಾರಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿಗೆ ಇದಕ್ಕಿಂತ ಹೆಚ್ಚಿನ ಸ್ಥಾನ ಬರುವುದಿಲ್ಲ ಎನ್ನುತ್ತಾರೆ. ರಾಜ್ಯವಾರು ಸಾಧನೆಗಳನ್ನು ಗಮನಿಸಿದರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ, ಉತ್ತರಾಖಂಡ, ಮಹಾರಾಷ್ಟ್ರ, ಗುಜರಾತ್, ಗೋವಾ, ಕರ್ನಾಟಕ ಹೀಗೆ ಕಾಂಗ್ರೆಸ್ ಒಟ್ಟು 241 ಸ್ಥಾನಗಳಲ್ಲಿ ಕಳೆದ ಬಾರಿ 9 ಸ್ಥಾನಗಳನ್ನು ಗೆಲುವು ಸಾಧಿಸಿತ್ತು. ಇದರರ್ಥ ಕಾಂಗ್ರೆಸ್ ಇದಕ್ಕಿಂತ ಕಳಪೆ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಈ ಬಾರಿ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರಲ್ಲಿ ನಿಂತಿದೆ.ಅಂದರೆ, ಈ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ಷಮತೆ ಹೆಚ್ಚಾದಷ್ಟೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಇದರರ್ಥ ಕಾಂಗ್ರೆಸ್ ತನ್ನ ಪ್ರಸ್ತುತ 52 ಲೋಕಸಭಾ ಸ್ಥಾನಗಳಿಗಿಂತ 30 ಹೆಚ್ಚು ಸ್ಥಾನಗಳನ್ನು ಗೆದ್ದರೆ, ಅದು ಬಿಜೆಪಿಯ ಬಹುಮತವನ್ನು 272 ಕ್ಕಿಂತ ಕಡಿಮೆ ಮಾಡುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಹೊಂದಿದೆ. ಅದೇ ರೀತಿ ಕಾಂಗ್ರೆಸ್ 100 ಸ್ಥಾನ ಗಳಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಉಂಟಾಗಲಿದೆ ಕರ್ನಾಟಕ ಮತ್ತು ತೆಲಂಗಾಣ: ಕಳೆದ ಬಾರಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ 28 ಮತ್ತು 17 ಸ್ಥಾನಗಳಲ್ಲಿ ಕ್ರಮವಾಗಿ ಒಂದು ಮತ್ತು ಮೂರು ಸ್ಥಾನಗಳನ್ನು ಮಾತ್ರ ಪಡೆದಿತ್ತು. ಸದ್ಯ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಂದರೆ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದರೆ ಇಲ್ಲಿ ಬಿಜೆಪಿ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಮಹಾರಾಷ್ಟ್ರ: ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನೇತೃತ್ವದಲ್ಲಿ ಎನ್‌ಡಿಎ 48ರಲ್ಲಿ 41 ಸ್ಥಾನಗಳನ್ನು ಪಡೆದಿತ್ತು. ಅಂದಿನಿಂದ ಅಲ್ಲಿನ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ನಡುವೆ ಬಿರುಕು ಉಂಟಾಗಿದ್ದು, ರಾಜ್ಯದಲ್ಲಿ ಬಿಜೆಪಿ ಜೊತೆಗೆ ಬಂಡಾಯ ಬಣ ಅಧಿಕಾರದಲ್ಲಿದೆ.ಇತ್ತೀಚಿನ ವರ್ಷಗಳಲ್ಲಿ ಈ ರಾಜ್ಯದಲ್ಲಿ ಹಲವು ಪ್ರಮುಖ ರಾಜಕೀಯ ಮೇಲಾಟಗಳು ನಡೆದಿದ್ದು. ಈ ರಾಜ್ಯದಲ್ಲಿ ಹಿಂದಿನ ಸಾಧನೆಯನ್ನು ಪುನರಾವರ್ತಿಸುವುದು ಬಿಜೆಪಿಯ ಮುಂದಿರುವ ದೊಡ್ಡ ಸವಾಲಾಗಿದೆ.ಏಕೆಂದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಮೈತ್ರಿಕೂಟದ ಬೆಂಬಲ ಇರುವುದರಿಂದ ಇದು ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಹಾರ 2019 ರ ಲೋಕಸಭಾ ಚುನಾವಣೆಯಲ್ಲಿ, ಎನ್‌ಡಿಎ 40 ರಲ್ಲಿ 39 ಸ್ಥಾನಗಳನ್ನು ಗಳಿಸಿತು ಮತ್ತು ಶೇಕಡಾ 54 ರಷ್ಟು ಮತಗಳನ್ನು ಗಳಿಸಿತು. ಆದರೆ ಆ ನಂತರ ಬಿಹಾರದ ರಾಜಕೀಯದಲ್ಲಿ ಸಾಕಷ್ಟು ಧ್ರುವೀಕರಣವಾಗಿದೆ.ನಿತೀಶ್ ಕುಮಾರ್ ಅವರು ಆರ್ ಜೆಡಿ ತೊರೆದು ಮತ್ತೆ ಎನ್ಡಿಎ ಪಾಳಯಕ್ಕೆ ಬರುತ್ತಿರುವುದು ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಹುಟ್ಟುಹಾಕಿದ್ದಲ್ಲದೆ ಮತದಾರರನ್ನು ಗೊಂದಲಕ್ಕೀಡು ಮಾಡಿದೆ. ಇದರಿಂದಾಗಿ ಜೆಡಿಯುನ ಅತ್ಯಂತ ಹಿಂದುಳಿದ ಮತಬ್ಯಾಂಕ್ ಚದುರಿಹೋಗುವ ಅಪಾಯ ಹೆಚ್ಚಿದೆ. ಇದು ಮಾತ್ರವಲ್ಲದೆ, ಬಿಹಾರದ ಒಟ್ಟು 7.64 ಕೋಟಿ ಮತದಾರರಲ್ಲಿ 1.6 ಕೋಟಿ ಮತದಾರರು ಯುವಕರಾಗಿರುವುದರಿಂದ (20-29 ವಯಸ್ಸಿನವರು) ಅವರಿಗೆ ಉದ್ಯೋಗದ ಬಿಕ್ಕಟ್ಟು ದೊಡ್ಡ ಸಮಸ್ಯೆಯಾಗಿದೆ. ವಿಶ್ಲೇಷಕರ ಪ್ರಕಾರ, ಈ ಕಾರಣಗಳಿಂದಾಗಿ ಬಿಜೆಪಿ ತನ್ನ ಹಿಂದಿನ ಪ್ರದರ್ಶನವನ್ನು ಪುನರಾವರ್ತಿಸುವ ಸವಾಲು ಎದುರಿಸುತ್ತಿದೆ. ಎಎಪಿ ಜೊತೆ ಮೈತ್ರಿ: ಈ ಬಾರಿ ದೆಹಲಿ ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಮೈತ್ರಿ ಇದೆ. ಹರಿಯಾಣ, ದೆಹಲಿ, ಚಂಡೀಗಢ ಮತ್ತು ಹಿಮಾಚಲ ಪ್ರದೇಶಗಳ ಜೊತೆಗೆ ಈ ರಾಜ್ಯಗಳನ್ನು ನೋಡುವುದಾದರೆ, ಕಳೆದ ಬಾರಿ ಕಾಂಗ್ರೆಸ್ ಈ ಎಲ್ಲ ಕ್ಷೇತ್ರಗಳಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದಿತ್ತು. ಹಾಗಾಗಿ ಈ ಬಾರಿ ಇಲ್ಲಿ ಕಾಂಗ್ರೆಸ್ ಗೆ ಲಾಭವಾದರೂ ನೇರ ನಷ್ಟ ಬಿಜೆಪಿಗೆ ಮಾತ್ರ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_127.txt b/zeenewskannada/data1_url7_200_to_500_127.txt new file mode 100644 index 0000000000000000000000000000000000000000..8b72124aabcacb183cacd52f87436f5cdcbbca6c --- /dev/null +++ b/zeenewskannada/data1_url7_200_to_500_127.txt @@ -0,0 +1 @@ +1991 ರಲ್ಲಿ ಸಾಲದಿಂದ ಪಾರಾಗಲು ಭಾರತಕ್ಕೆ ವರವಾಗಿದ್ದ ಚಿನ್ನ...! ಅದು 1991 ರ ಕಥೆ... ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಆ ಸಮಯದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ವಿದೇಶಿ ಕರೆನ್ಸಿ ಇರಲಿಲ್ಲ. ದೇಶದ ಆರ್ಥಿಕತೆ ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಕುರಿತಾಗಿ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಂತಹ ಸಿ.ರಂಗರಾಜನ್ ಕೂಡ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಚಿನ್ನವನ್ನು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ, ಅದೊಂದು ಧಾರ್ಮಿಕ ಕಾರ್ಯಕ್ಕೆ ಹಾಗೂ ಪ್ರತಿಷ್ಠೆಯ ಪರಾಕಾಷ್ಠೆಗಾಗಿಯೂ ಸಹ ಬಳಸಲಾಗುತ್ತದೆ.ಹಾಗಾಗಿ ಇಲ್ಲಿ ಜನರ ಸ್ಥಿತಿಯನ್ನು ಚಿನ್ನದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ.ಸಾಮಾನ್ಯವಾಗಿ ಕಷ್ಟದ ಸಂದರ್ಭದಲ್ಲಿ ಚಿನ್ನವನ್ನು ಅಡ ಇಡುವುದನ್ನು ಅಶುಭದ ಸಂಕೇತ ಎಂದೇ ಪರಿಗಣಿಸಲಾಗಿದೆ.ಇಂತಹ ಸಂದರ್ಭದಲ್ಲಿ ದೇಶವೊಂದು ಸಾಲದ ಸುಳಿಯಿಂದ ಪಾರಾಗಲು ಚಿನ್ನವನ್ನು ಅಡವಿಟ್ಟರೆ ಏನಾಗಬಹುದು ಹೇಳಿ? ಹೌದು, ಆ ಕಾಲ ಘಟ್ಟವೇ ಅಂತದ್ದು, ಒಂದೆಡೆ ದೇಶದ ಜಿಡಿಪಿ ಅಧೋಗತಿಗೆ ಹೋಗಿತ್ತು, ತೈಲಗಳ ಬೆಲೆಗಳು ಗಗನಕ್ಕೇರಿದ್ದವು, ಇಂತಹ ಸಂದರ್ಭದಲ್ಲಿ ಭಾರತ ಸಾಲದ ಹೊರೆಯಿಂದ ಹೊರಬರಬೇಕಾದರೆ ಅನಿವಾರ್ಯವಾಗಿ ಚಿನ್ನದ ಮೊರೆಹೊಗಬೇಕಾಗಿ ಬಂದಿತ್ತು. ಇದನ್ನೂ ಓದಿ: ಅದು 1991 ರ ಕಥೆ... ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಆ ಸಮಯದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ವಿದೇಶಿ ಕರೆನ್ಸಿ ಇರಲಿಲ್ಲ. ದೇಶದ ಆರ್ಥಿಕತೆ ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಕುರಿತಾಗಿ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಂತಹ ಸಿ.ರಂಗರಾಜನ್ ಕೂಡ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಚಿನ್ನವನ್ನು ಅಡವಿಡುವ ಪರಿಸ್ಥಿತಿ ಉದ್ಬವಿಸಿದ್ದೇಕೆ ಗೊತ್ತೇ? ಆಗ ದೇಶದಲ್ಲಿ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪ ಉತ್ತುಂಗದಲ್ಲಿದ್ದ ಕಾಲ ಅದು. ದೇಶದಲ್ಲಿ ಲೈಸೆನ್ಸ್ ಪರ್ಮಿಟ್ ರಾಜ್ ಇತ್ತು. ಇದರಿಂದಾಗಿ ಎಲ್ಲದಕ್ಕೂ ಪರವಾನಗಿ ಬೇಕಿತ್ತು. ಹೀಗಾಗಿ ಈ ವ್ಯವಸ್ಥೆ ದೇಶದ ಆರ್ಥಿಕತೆಗೆ ಬಹಳ ದೊಡ್ಡ ಪೆಟ್ಟನ್ನು ನೀಡಿತ್ತು, ಅರಬ್ ದೇಶಗಳಲ್ಲಿ ಉದ್ಬವಿಸಿದ ಯುದ್ದದ ಪರಿಸ್ಥಿತಿ ದೇಶದ ಆರ್ಥಿಕತೆ ಮೇಲೆ ತೀವ್ರತರನಾದ ಹೊಡೆತವನ್ನು ನೀಡಿತ್ತು.ಇದೆ ವೇಳೆ ಅಧಿಕಾರಕ್ಕೆ ಬಂದಂತಹ ಚಂದ್ರಶೇಖರ್ ಸರ್ಕಾರವು ದೇಶವನ್ನು ಪುನರುಜ್ಜೀವನಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಪ್ರಾರಂಭಿಸಲಾಯಿತು. ತೈಲ ಆಮದು ಮಾಡಿಕೊಳ್ಳಲು ಭಾರತ ದುಪ್ಪಟ್ಟು ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತೈಲ ಆಮದು ಮಾಡಿಕೊಳ್ಳಲು ಆಗ ಹಣಕಾಸಿನ ಕೊರತೆ ಎದುರಾಗಿತ್ತು,ಹೀಗಾಗಿ ಭಾರತ ಆಗ ಅಂತರಾಷ್ಟ್ರೀಯ ಹಣಕಾಸು ನಿಧಿಯ ಬಾಗಿಲು ತಟ್ಟಿತು, ಕೊನೆಗೂ ಭಾರತ ಅಮೇರಿಕಾದಿಂದ 1 ಬಿಲಿಯನ್ 30 ಮಿಲಿಯನ್ ಡಾಲರ್ ಸಾಲವನ್ನು ಪಡೆಯಲು ಯಶಸ್ವಿಯಾಯಿತು. ಇದನ್ನೂ ಓದಿ: 1991 ರಲ್ಲಿ ಆಗಿದ್ದೇನು? ಆಗ ಪ್ರಧಾನಿ ಚಂದ್ರಶೇಖರ್, ಅವರ ಹಣಕಾಸು ಸಲಹೆಗಾರರಾಗಿದ್ದ ಮನಮೋಹನ್ ಸಿಂಗ್, ಹಣಕಾಸು ಸಚಿವ ಯಶವಂತ್ ಸಿನ್ಹಾ ಮತ್ತು ಆರ್‌ಬಿಐ ಗವರ್ನರ್ ಎಸ್. ವೆಂಕಟರಮಣನ ಜೊತೆಗೂಡಿ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಅದೇನಪ್ಪಾ ಎಂದರೆ ಚಿನ್ನವನ್ನು ಅಡವಿಡುವ ಮೂಲಕ ಸಾಲದ ಸುಳಿಯಿಂದ ಹೊರಬರುವುದು.ಆದರೆ ಆಗಿನ ಕಾಲಘಟ್ಟದಲ್ಲಿ 47 ಟನ್ ಚಿನ್ನವನ್ನು ದೇಶದಿಂದ ರಹಸ್ಯವಾಗಿ ತೆಗೆದುಕೊಂಡು ಹೋಗುವುದು ಸುಲಭವಾಗಿರಲಿಲ್ಲ.ಆದರೆ ಜುಲೈ 1991 ರಲ್ಲಿ ಆರ್‌ಬಿಐ 47 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್ ಸಂಗ್ರಹಿಸಿತು.ರಹಸ್ಯವಾಗಿ ಆಗ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ಗೆ ವಿಶೇಷ ವಿಮಾನವನ್ನು ಕಳುಹಿಸುವ ಮೂಲಕ ಚಿನ್ನವನ್ನು ಅಡಮಾನ ಇಡಲಾಯಿತು.ಅಂತಿಮವಾಗಿ ಈ ವಿಚಾರವಾಗಿ ಮನಮೋಹನ್ ಸಿಂಗ್ ಅವರು ಸಂಸತ್ತಿಗೆ ಬಂದು ಸ್ಪಷ್ಟನೆ ನೀಡಬೇಕಾಯಿತು.ಆದಾಗ್ಯೂ ಕೆಲವೇ ತಿಂಗಳುಗಳಲ್ಲಿ ಸರ್ಕಾರ ಒತ್ತೆ ಇಟ್ಟ ಚಿನ್ನವನ್ನು ವಾಪಸ್ ಖರೀದಿಸುವಲ್ಲಿ ಯಶಸ್ವಿಯಾಯಿತು. ಅಂದು ಸಾಲದ ಸುಲಿಗೆ ಸಿಲುಕಿದಾಗ 47 ಟನ್ ಅಡವಿಡುವ ಮೂಲಕ ಸಾಲದ ಭಾದೆಯಿಂದ ಹೊರಬಂದಿದ್ದ ದೇಶದಲ್ಲಿ ಚಿನ್ನದ ಸಂಗ್ರಹ 822.1 ಟನ್ ತಲುಪಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_128.txt b/zeenewskannada/data1_url7_200_to_500_128.txt new file mode 100644 index 0000000000000000000000000000000000000000..da4239e056d38a7b6a6ae3f92857af17a58c341e --- /dev/null +++ b/zeenewskannada/data1_url7_200_to_500_128.txt @@ -0,0 +1 @@ +ಪ್ರಧಾನಿ ಮೋದಿ ಧ್ಯಾನ ಮಾಡಲು ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕವನ್ನು ಆರಿಸಿಕೊಂಡಿದ್ದೇಕೆ? ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ಗುರುವಾರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಜೂನ್ 1ರವರೆಗೆ ಧ್ಯಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಹಗಲು ರಾತ್ರಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ನವದೆಹಲಿ:ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ಗುರುವಾರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಜೂನ್ 1ರವರೆಗೆ ಧ್ಯಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಹಗಲು ರಾತ್ರಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ಲೋಕಸಭೆ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಪ್ರಧಾನಿ ಮೋದಿ ಗುರುವಾರ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು 'ಧೋತಿ' ಧರಿಸಿ ತಮ್ಮ ಮೈಮೇಲಿನ ಬಿಳಿ ಬಣ್ಣದ ಶಾಲನ್ನು ಹೊದ್ದುಕೊಂಡಿರುವುದು ಕಂಡುಬಂದಿದೆ.ಜೂನ್ 1 ರಂದು ನಡೆಯಲಿರುವ ಅಂತಿಮ ಹಂತದ ಸಾರ್ವತ್ರಿಕ ಚುನಾವಣೆಗಾಗಿ ಪ್ರಧಾನಿ ಮೋದಿ ಗುರುವಾರ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಪ್ರಚಾರವನ್ನು ಮುಕ್ತಾಯಗೊಳಿಸಿದ ನಂತರ ಈ ಬೆಳವಣಿಗೆ ಬಂದಿದೆ.ಕನ್ಯಾಕುಮಾರಿ ವಿವೇಕಾನಂದ ಶಿಲಾ ಸ್ಮಾರಕವು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ಪ್ರಮುಖ ಪ್ರಭಾವ ಬೀರಿದೆ.ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂದು ನಂಬಲಾಗಿದೆ, ಅದೇ ರೀತಿ ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ. ಇದನ್ನೂ ಓದಿ- ಈ ತಾಣದ ಮತ್ತೊಂದು ವಿಶಿಷ್ಟತೆಯೆಂದರೆ ಇದು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಏಕೈಕ ಸ್ಥಳವಾಗಿದೆ ಮತ್ತು ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ. ಪ್ರಧಾನಿ ಮೋದಿಯವರು ಕನ್ಯಾಕುಮಾರಿಗೆ ಹೋಗುವ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶವನ್ನು ರವಾನಿಸುತ್ತಿದ್ದಾರೆ.2019 ರ ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಎರಡು ದಿನಗಳ ಕಾಲ ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು 15 ಗಂಟೆಗಳ 'ಏಕಾಂತವಾಸ್' (ಏಕಾಂತ ಧ್ಯಾನ) ವನ್ನು ಮಾಡಿದ್ದರು.ಇದಕ್ಕೂ ಮುನ್ನ 2014ರಲ್ಲಿ ಮಹಾರಾಷ್ಟ್ರದ ಪ್ರತಾಪಗಢಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, 1659ರ ನವೆಂಬರ್‌ನಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಕೊಂದು ನಿರ್ಣಾಯಕ ಯುದ್ಧದಲ್ಲಿ ಗೆದ್ದ ಛತ್ರಪತಿ ಶಿವಾಜಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ- ಪ್ರಧಾನಿ ಮೋದಿ ವಿವೇಕಾನಂದ ರಾಕ್ ಸ್ಮಾರಕವನ್ನು ಆಯ್ಕೆ ಮಾಡಿದ್ದೇಕೆ? ಚುನಾವಣಾ ಫಲಿತಾಂಶಕ್ಕೆ ಮುನ್ನವೇ ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಿರುವುದು ಸಾಂಕೇತಿಕವಾಗಿದೆ ಏಕೆಂದರೆ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ನೆಲೆಗೊಳಿಸಲು ಸಹಾಯ ಮಾಡಲು ರಾಜ್ಯದಲ್ಲಿ ಸಕ್ರಿಯವಾಗಿ ಪ್ರಚಾರ ಮಾಡಿದ್ದಾರೆ.ಹಲವು ತಿಂಗಳುಗಳಿಂದ ಪ್ರಧಾನಿ ಮೋದಿಯವರು ಲೋಕಸಭೆ ಚುನಾವಣೆಯ ಪ್ರಚಾರ ಭಾಷಣದಲ್ಲಿ ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಪ್ರಚಾರ ಮಾಡುತ್ತಿದ್ದಾರೆ.ಏಪ್ರಿಲ್ 19 ರ ಚುನಾವಣೆಗೆ ಮುನ್ನ ಪಿಎಂ ಮೋದಿ ಅವರು ತಮ್ಮ ದಕ್ಷಿಣದ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನ ಮತ್ತು ಕೋತಂಡರಾಮಸ್ವಾಮಿ ದೇವಸ್ಥಾನ ಸೇರಿದಂತೆ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_129.txt b/zeenewskannada/data1_url7_200_to_500_129.txt new file mode 100644 index 0000000000000000000000000000000000000000..d577c93253b16a9c0f435572d5fb681cccb3dfb2 --- /dev/null +++ b/zeenewskannada/data1_url7_200_to_500_129.txt @@ -0,0 +1 @@ +ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !! : ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಅದರ ಬೆಲೆ ಎಷ್ಟು ಗೊತ್ತಾ.... :ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಈ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಈ ಕಾರ್ಯಕ್ರಮದ ಭಾಗವಾಗಿ, ನೀತಾ ಅಂಬಾನಿ ಪಚ್ಚೆಗಳಿಂದ ಕೂಡಿದ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ದರು ನಮ್ಮ ದೇಶದಲ್ಲಿ ಅಂಬಾನಿ ಕುಟುಂಬಕ್ಕೆ ಎಷ್ಟು ಬೆಲೆ ಇದೆ ಎಂದು ಹೇಳಬೇಕಾಗಿಲ್ಲ. ಮುಖೇಶ್ ಅಂಬಾನಿ ತಮ್ಮ ಕಿರಿಯ ಮಗನ ಮದುವೆಯನ್ನು ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ಜುಲೈನಲ್ಲಿ ಮದುವೆ ನಡೆಯಲಿರುವ ಕಾರಣ ಈಗಾಗಲೇ ನಿಶ್ಚಿತಾರ್ಥ ಹಾಗೂ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ. ಎರಡು ತಿಂಗಳ ಹಿಂದೆ ನಡೆದ ವಿವಾಹಪೂರ್ವ ಸಮಾರಂಭ ಎಲ್ಲರ ಗಮನ ಸೆಳೆದಿತ್ತು. ಇದನ್ನು ಓದಿ : ಈ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ.. ಯಾರಿಗಾದರೂ ಕಣ್ಣು ಹಾಯಿಸಲೇ ಬೇಕು. ಈ ಕಾರ್ಯಕ್ರಮದ ಭಾಗವಾಗಿ, ನೀತಾ ಅಂಬಾನಿ ಪಚ್ಚೆಯಿಂದ ಕೂಡಿದ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ದರು. ಇದರ ಬೆಲೆ 500 ಕೋಟಿ.. ಅದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಆದರೆ... ಈಗ ಆ ಗೆಣ್ಣಿನ ಪ್ರತಿಕೃತಿ ಮಾದರಿ ಮಾರುಕಟ್ಟೆ ಪ್ರವೇಶಿಸಿದೆ. 500 ಕೋಟಿ ಬೆಲೆಬಾಳುವ ನೆಕ್ಲೇಸ್ ಅಲ್ಲವೇ.. ಅದರ ಪ್ರತಿಕೃತಿ ಕನಿಷ್ಠವೆಂದರೂ ಲಕ್ಷ ಅಥವಾ ಸಾವಿರ ಎಂದು ನೀವು ಭಾವಿಸಿದರೆ ತಪ್ಪಾಗುತ್ತದೆ. ವ್ಯಕ್ತಿಯೊಬ್ಬರು ಆನ್ ಲೈನ್ ನಲ್ಲಿ ಕೇವಲ 178 ರೂ.ಗೆ ಮಾರಾಟ ಮಾಡುತ್ತಿರುವುದು ಗಮನಾರ್ಹ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಆಭರಣ ವ್ಯಾಪಾರಿ ಈ ಪ್ರತಿಕೃತಿಗಳನ್ನು ಉತ್ಸಾಹದಿಂದ ಮಾರಾಟ ಮಾಡುತ್ತಿದ್ದಾನೆ, 'ನೀತಾ ಅಂಬಾನಿ ಜಿ ನೆಕ್ಲೇಸ್ ಕೇವಲ ರೂ. 178 ಕ್ಕೆ ಲಭ್ಯವಿದೆ. ಅವರು 'ಸಗಟು ಮಾತ್ರ, ಚಿಲ್ಲರೆ ಅಲ್ಲ' ಎಂದು ಹೇಳುತ್ತಿದ್ದಾರೆ ಈ ವೀಡಿಯೊ 3.15 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಕಾಮೆಂಟ್‌ಗಳ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. 'ನಕಲು ಮಾಡುವುದರಲ್ಲಿ ಭಾರತವು ಅತ್ಯುತ್ತಮವಾಗಿದೆ,' ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದರು, ಕಡಿಮೆ ಬೆಲೆಯಲ್ಲಿ ಐಷಾರಾಮಿ ವಸ್ತುಗಳನ್ನು ರಚಿಸುವ ಭಾರತೀಯರ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ. ಇದನ್ನು ಓದಿ : ಪರೀಕ್ಷೆಯಲ್ಲಿ ಉತ್ತರಗಳನ್ನು ನಕಲು ಮಾಡುವುದರೊಂದಿಗೆ ಈ ನಕಲು ಚಟ ಆರಂಭವಾಗುತ್ತದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, ‘ಇದರಲ್ಲಿ ತಪ್ಪೇನಿದೆ, ಎಲ್ಲರೂ ಅವರವರ ಇಷ್ಟದಂತೆ ಫ್ಯಾಷನ್ ಮಾಡಿಕೊಳ್ಳಲು ಅರ್ಹರು. ಅದಕ್ಕೆ ಹಣ ಅಡ್ಡಿಯಾಗಬಾರದು' ಎಂದರು. ಈ ಕೆಲಸಕ್ಕೆ ಧನ್ಯವಾದ, ನನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ದುಬಾರಿ ಉಡುಗೊರೆ ನೀಡುತ್ತೇನೆ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_13.txt b/zeenewskannada/data1_url7_200_to_500_13.txt new file mode 100644 index 0000000000000000000000000000000000000000..24009ff64443bb1392428b42274116505090a309 --- /dev/null +++ b/zeenewskannada/data1_url7_200_to_500_13.txt @@ -0,0 +1 @@ +ಅಸ್ಸಾಂನಲ್ಲಿ 48 ಕೋಟಿ ರೂ,ಮೌಲ್ಯದ ಡ್ರಗ್ಸ್ ಪೊಲೀಸರ ವಶ ಶಿವಸಾಗರ್ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 48 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಎರಡು ಕಾರ್ಯಾಚರಣೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಸ್ಸಾಂ:ಶಿವಸಾಗರ್ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 48 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಎರಡು ಕಾರ್ಯಾಚರಣೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೊದಲ ಕಾರ್ಯಾಚರಣೆಯಲ್ಲಿ, ಶಿವಸಾಗರ ಜಿಲ್ಲಾ ಪೊಲೀಸರು ಜೂನ್ 16-17 ರ ರಾತ್ರಿ ನಾಗಾಲ್ಯಾಂಡ್ ಕಡೆಯಿಂದ ಬರುತ್ತಿದ್ದ ಟಾಟಾ 407 ಟ್ರಕ್ ಅನ್ನು ತಡೆದಿದ್ದರು ಈ ಸಮಯದಲ್ಲಿ ಪೊಲೀಸ್ ತಂಡವು ವಾಹನದಿಂದ ಸುಮಾರು 4.6 ಕೆಜಿ ತೂಕದ ಹೆರಾಯಿನ್‌ನ ಒಟ್ಟು 399 ಸೋಪ್ ಕೇಸ್‌ಗಳನ್ನು ವಶಪಡಿಸಿಕೊಂಡಿದೆ ಮತ್ತು ಇಬ್ಬರನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಕಾರ್ಯಾಚರಣೆಯಲ್ಲಿ, ಕರ್ಬಿ ಆಂಗ್ಲಾಂಗ್ ಜಿಲ್ಲಾ ಪೊಲೀಸರು 8.033 ಕೆಜಿ ಮಾರ್ಫಿನ್ ಅನ್ನು ವಶಪಡಿಸಿಕೊಂಡಿದ್ದು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_130.txt b/zeenewskannada/data1_url7_200_to_500_130.txt new file mode 100644 index 0000000000000000000000000000000000000000..0fa1cd462e20ea099a01646b62b939ab8f3b010b --- /dev/null +++ b/zeenewskannada/data1_url7_200_to_500_130.txt @@ -0,0 +1 @@ +ಜಮ್ಮುವಿನಲ್ಲಿ ಕಂದಕಕ್ಕೆ ಬಿದ್ದ ಬಸ್, 15 ಸಾವು, 30 ಮಂದಿಗೆ ಗಾಯ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ಸೊಂದು ರಸ್ತೆಯಿಂದ ಕೆಳಗಿಳಿದು ಕಮರಿಗೆ ಬಿದ್ದು ಹದಿನೈದು ಮಂದಿ ಸಾವನ್ನಪ್ಪಿ ಮೂವತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು:ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ಸೊಂದು ರಸ್ತೆಯಿಂದ ಕೆಳಗಿಳಿದು ಕಮರಿಗೆ ಬಿದ್ದು ಹದಿನೈದು ಮಂದಿ ಸಾವನ್ನಪ್ಪಿ ಮೂವತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ಸು ಸುಮಾರು 150 ಅಡಿಗಳಷ್ಟು ಆಳದ ಕಂದಕಕ್ಕೆ ಉರುಳಿದೆ ಮತ್ತು ಜಿಲ್ಲೆಯ ಚೋಕಿ ಚೋರಾ ಬೆಲ್ಟ್‌ನ ತಂಗ್ಲಿ ಮೋರ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. & | | 15 15 : , , & — (@) ಅಧಿಕಾರಿಗಳ ಪ್ರಕಾರ, 30 ಮಂದಿ ಗಾಯಗೊಂಡಿದ್ದಾರೆ ಮತ್ತು 15 ಮಂದಿ ಸಾವನ್ನಪ್ಪಿದ್ದಾರೆ. ಆಟೋಮೊಬೈಲ್ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಪ್ರದೇಶದ ಶಿವ ಖೋರಿ ನೆರೆಹೊರೆಯಿಂದ ಹರಿಯಾಣದ ಕುರುಕ್ಷೇತ್ರ ಪ್ರದೇಶಕ್ಕೆ ಯಾತ್ರಾರ್ಥಿಗಳನ್ನು ಸಾಗಿಸುತ್ತಿತ್ತು ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_131.txt b/zeenewskannada/data1_url7_200_to_500_131.txt new file mode 100644 index 0000000000000000000000000000000000000000..185386f3ca8ea5582747def1599143611fda305a --- /dev/null +++ b/zeenewskannada/data1_url7_200_to_500_131.txt @@ -0,0 +1 @@ +2ನೇ ಖಾಸಗಿ ನಿರ್ಮಿತ ರಾಕೆಟ್ : ಭಾರತೀಯ ಬಾಹ್ಯಾಕಾಶ ಸ್ಟಾರ್ಟ್ಅಪ್ ಅಗ್ನಿಕುಲ್ ಯಶಸ್ವಿ ಉಡಾವಣೆ : ಭಾರತದ ಅಗ್ನಿಕುಲ್ ಕಾಸ್ಮೊಸ್ ಗುರುವಾರ ತನ್ನ ಅಗ್ನಿಬಾನ್ ರಾಕೆಟ್ ಅನ್ನು ಮೊದಲ ಬಾರಿಗೆ ಉಡಾವಣೆ ಮಾಡಿತು ಭಾರತದ ಅಗ್ನಿಕುಲ್ ಕಾಸ್ಮೊಸ್ ಗುರುವಾರ ತನ್ನ ಅಗ್ನಿಬಾನ್ ರಾಕೆಟ್ ಅನ್ನು ಮೊದಲ ಬಾರಿಗೆ ಉಡಾವಣೆ ಮಾಡಿತು. ಖಾಸಗಿಯಾಗಿ ನಿರ್ಮಿಸಿದ ರಾಕೆಟ್‌ನ ದೇಶದ ಎರಡನೇ ಹಾರಾಟದಲ್ಲಿ ಅನಿಲ ಮತ್ತು ದ್ರವ ಇಂಧನ ಎರಡನ್ನೂ ಬಳಸುವ ಏಕೈಕ ಭಾರತೀಯ ರಾಕೆಟ್ ಎಂಜಿನ್‌ನಿಂದ ಚಾಲಿತವಾಗಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಅಗ್ನಿಬಾನ್‌ನ ಮೊದಲ ವಿಮಾನವನ್ನು ಕಳೆದ ಎರಡು ತಿಂಗಳಲ್ಲಿ ನಾಲ್ಕು ಬಾರಿ ರದ್ದುಗೊಳಿಸಲಾಗಿದೆ. ಇತ್ತೀಚೆಗಿನ ರದ್ದತಿಯು ಮಂಗಳವಾರ, ಲಿಫ್ಟ್-ಆಫ್‌ಗೆ ಐದು ಸೆಕೆಂಡುಗಳ ಮೊದಲು ಉಡಾವಣೆಯನ್ನು ಸ್ಥಗಿತಗೊಳಿಸಲಾಯಿತು. ಇದನ್ನು ಓದಿ : ಗುರುವಾರ, ಎರಡು-ಹಂತದ ಉಡಾವಣಾ ವಾಹನವು ಸುಮಾರು 700 ಕಿಲೋಮೀಟರ್‌ಗಳ ಎತ್ತರದ ಕಕ್ಷೆಗೆ 300 ಕೆಜಿ ವರೆಗಿನ ಪೇಲೋಡ್ ಅನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಗರಿಷ್ಠ ಎತ್ತರಕ್ಕೆ ಅಥವಾ ಅಪೋಜಿಗೆ ಎರಡು ನಿಮಿಷಗಳ ಕಾಲ ಹಾರಿತು. ದಕ್ಷಿಣ ಏಷ್ಯಾ ರಾಷ್ಟ್ರದ ಬಾಹ್ಯಾಕಾಶ ಸಂಸ್ಥೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), "ಸೆಮಿ-ಕ್ರಯೋಜೆನಿಕ್" ಎಂಜಿನ್ ಎಂದು ಕರೆಯಲ್ಪಡುವ ರಾಕೆಟ್ ಅನ್ನು ಯಶಸ್ವಿಯಾಗಿ ಹಾರಿಸಿಲ್ಲ. "ಒಂದು ಪ್ರಮುಖ ಮೈಲಿಗಲ್ಲು, ಅರೆ-ಕ್ರಯೋಜೆನಿಕ್ ಲಿಕ್ವಿಡ್ ಎಂಜಿನ್‌ನ ಮೊದಲ ನಿಯಂತ್ರಿತ ಹಾರಾಟವು ಸಂಯೋಜಕ ತಯಾರಿಕೆಯ ಮೂಲಕ ಅರಿತುಕೊಂಡಿತು" ಎಂದು ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಗುರುವಾರದ ಸಬಾರ್ಬಿಟಲ್ ಫ್ಲೈಟ್ ಹೊಸ ಎಂಜಿನ್ ಮತ್ತು 3D-ಮುದ್ರಿತ ಭಾಗಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿತ್ತು.ಬಾಹ್ಯಾಕಾಶ ನಿಯಂತ್ರಕ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (-) ಅಧ್ಯಕ್ಷ ಪವನ್ ಕೆ ಗೋಯೆಂಕಾ ಕೂಡ "ಐತಿಹಾಸಿಕ ಕ್ಷಣ" ವನ್ನು ಶ್ಲಾಘಿಸಿದ್ದಾರೆ. ಈ ಉಡಾವಣೆಯು ದೇಶದ ಖಾಸಗಿ ಬಾಹ್ಯಾಕಾಶ ಉದ್ಯಮದಲ್ಲಿ ಜಾಗತಿಕ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಐಎಸ್‌ಪಿಎ) ಹೇಳಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕೆಲವು ವರ್ಷಗಳಿಂದ ದೇಶದ ಬಾಹ್ಯಾಕಾಶ ಕ್ಷೇತ್ರದ ಖಾಸಗೀಕರಣ ಮತ್ತು ವಾಣಿಜ್ಯೀಕರಣಕ್ಕೆ ಒತ್ತಾಯಿಸುತ್ತಿದ್ದಾರೆ ಸ್ಕೈರೂಟ್ ಕಂಪನಿಯಿಂದ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ 2022 ರಲ್ಲಿ ಹಾರಾಟ ನಡೆಸಿತು. ಇದನ್ನು ಓದಿ : ಅಗ್ನಿಕುಲ್, ಅವರ ಹೆಸರನ್ನು ಹಿಂದಿ ಮತ್ತು ಸಂಸ್ಕೃತದ ಬೆಂಕಿ ಪದದಿಂದ ಪಡೆಯಲಾಗಿದೆ, ಇದನ್ನು 2017 ರಲ್ಲಿ ಸ್ಥಾಪಿಸಲಾಯಿತು ಮತ್ತು ಭಾರತದ ಮೊದಲ ಖಾಸಗಿ ಲಾಂಚ್‌ಪ್ಯಾಡ್ ಮತ್ತು ಮಿಷನ್ ನಿಯಂತ್ರಣ ಕೇಂದ್ರವನ್ನು ನಡೆಸುತ್ತಿದೆ. ಎಲ್ಲಾ ಇತರ ಲಾಂಚ್‌ಪ್ಯಾಡ್‌ಗಳನ್ನು ಇಸ್ರೋ ನಿರ್ವಹಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_132.txt b/zeenewskannada/data1_url7_200_to_500_132.txt new file mode 100644 index 0000000000000000000000000000000000000000..80bfd4be033e0cea25c8382f2edcf1dc34232199 --- /dev/null +++ b/zeenewskannada/data1_url7_200_to_500_132.txt @@ -0,0 +1 @@ +"ಸಾರ್ವಜನಿಕ ಭಾಷಣದ ಘನತೆಯನ್ನು ಕುಗ್ಗಿಸಿದ ಮೊದಲ ಪ್ರಧಾನಿ ಎಂದರೆ ಅದು ಮೋದಿ" ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚುನಾವಣಾ ಪ್ರಚಾರದ ವೇಳೆ ಮೋದಿ ದ್ವೇಷಪೂರಿತ ಭಾಷಣ ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಕಚೇರಿಯ ಮಹತ್ವವನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚುನಾವಣಾ ಪ್ರಚಾರದ ವೇಳೆ ಮೋದಿ ದ್ವೇಷಪೂರಿತ ಭಾಷಣ ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಕಚೇರಿಯ ಮಹತ್ವವನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೂನ್ 1 ರಂದು ನಡೆಯಲಿರುವ ಏಳನೇ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಪಂಜಾಬ್‌ನ ಮತದಾರರಿಗೆ ಮಾಡಿದ ಮನವಿಯಲ್ಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂರಕ್ಷಿಸುವ ಬೆಳವಣಿಗೆ-ಆಧಾರಿತ ಪ್ರಗತಿಪರ ಭವಿಷ್ಯವನ್ನು ಕಾಂಗ್ರೆಸ್ ಮಾತ್ರ ಖಚಿತಪಡಿಸುತ್ತದೆ ಎಂದು ಮನಮೋಹನ್ ಸಿಂಗ್ ಪ್ರತಿಪಾದಿಸಿದರು. ಸಶಸ್ತ್ರ ಪಡೆಗಳ ಮೇಲೆ ಅಗ್ನಿವೀರ್ ಯೋಜನೆಯನ್ನು ಹೇರಿದ್ದಕ್ಕಾಗಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮನಮೋಹನ್ ಸಿಂಗ್ 'ದೇಶಭಕ್ತಿ, ಶೌರ್ಯ ಮತ್ತು ಸೇವೆಯ ಮೌಲ್ಯ ಕೇವಲ ನಾಲ್ಕು ವರ್ಷಗಳು ಎಂದು ಬಿಜೆಪಿ ಭಾವಿಸುತ್ತದೆ.ಇದು ಅವರ ನಕಲಿ ರಾಷ್ಟ್ರೀಯತೆಯನ್ನು ತೋರಿಸುತ್ತದೆ' ಎಂದು ಅವರು ಪಂಜಾಬ್ ಮತದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 'ಈ ಚುನಾವಣಾ ಪ್ರಚಾರದ ಸಮಯದಲ್ಲಿ ನಾನು ರಾಜಕೀಯ ಭಾಷಣವನ್ನು ತೀವ್ರವಾಗಿ ಅನುಸರಿಸುತ್ತಿದ್ದೇನೆ.ಮೋದಿ ಜಿ ಅವರು ದ್ವೇಷದ ಭಾಷಣಗಳ ಅತ್ಯಂತ ಕೆಟ್ಟ ರೂಪದಲ್ಲಿ ತೊಡಗಿಸಿಕೊಂಡಿದ್ದಾರೆ, ಅದು ಸಂಪೂರ್ಣವಾಗಿ ವಿಭಜಿಸುವ ಸ್ವಭಾವವಾಗಿದೆ. ಸಾರ್ವಜನಿಕ ಭಾಷಣದ ಮೂಲಕ ಪ್ರಧಾನ ಮಂತ್ರಿಯ ಕಚೇರಿಯ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಅವರು ದೂರಿದರು. ಈ ಹಿಂದೆ ಯಾವ ಪ್ರಧಾನಿಯೂ ಇಂತಹ ದ್ವೇಷಪೂರಿತ, ಅಸಂಸದೀಯ ಮತ್ತು ಒರಟು ಪದಗಳನ್ನು ಹೇಳಿಲ್ಲ, ಇದು ಸಮಾಜದ ನಿರ್ದಿಷ್ಟ ವರ್ಗ ಅಥವಾ ವಿರೋಧವನ್ನು ಗುರಿಯಾಗಿಸುತ್ತದೆ. ಅವರು ನನಗೆ ಕೆಲವು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ಜೀವನದಲ್ಲಿ ನಾನು ಎಂದಿಗೂ ಒಂದನ್ನು ಪ್ರತ್ಯೇಕಿಸಿಲ್ಲ. ಅದು ಬಿಜೆಪಿಯ ಏಕೈಕ ಹಕ್ಕುಸ್ವಾಮ್ಯವಾಗಿದೆ ಎಂದು ಅವರು ಟೀಕಿಸಿದರು. ಇದನ್ನೂ ಓದಿ: ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಸಿಂಗ್ ಹೇಳಿದ್ದಾರೆ ಎಂದು ಮೋದಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತದ ಜನರು ಇದನ್ನೆಲ್ಲ ನೋಡುತ್ತಿದ್ದಾರೆ 'ಅಮಾನವೀಯತೆಯ ಈ ನಿರೂಪಣೆಯು ಈಗ ಅದರ ಉತ್ತುಂಗವನ್ನು ತಲುಪಿದೆ. ಈ ಅಪಶ್ರುತಿಯ ಶಕ್ತಿಗಳಿಂದ ನಮ್ಮ ಪ್ರೀತಿಯ ರಾಷ್ಟ್ರವನ್ನು ಉಳಿಸುವುದು ಈಗ ನಮ್ಮ ಕರ್ತವ್ಯವಾಗಿದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_133.txt b/zeenewskannada/data1_url7_200_to_500_133.txt new file mode 100644 index 0000000000000000000000000000000000000000..7cb10ac1beb6b4c1e3747a15f72ab637541db9a9 --- /dev/null +++ b/zeenewskannada/data1_url7_200_to_500_133.txt @@ -0,0 +1 @@ +ಪ್ರಧಾನಿ ಮೋದಿ ಧ್ಯಾನವೂ ಮತ್ತು ವಿವೇಕಾನಂದ ಶಿಲಾ ಸ್ಮಾರಕವೂ...! ಶಿಲಾ ಸ್ಮಾರಕವು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಲು ನಿರ್ಮಿಸಲಾದ ಸ್ಮಾರಕವಾಗಿದೆ.ವಿವೇಕಾನಂದ ಶಿಲಾ ಸ್ಮಾರಕವು ಸಮುದ್ರದಲ್ಲಿ ಬೃಹತ್ ಬಂಡೆಯ ಮೇಲೆ ನೆಲೆಗೊಂಡಿದೆ, ಇದು ಮುಖ್ಯ ಭೂಭಾಗದಿಂದ 500 ಮೀಟರ್ ದೂರದಲ್ಲಿದೆ.ಸ್ಮಾರಕವನ್ನು ನಿರ್ಮಿಸಲಾಗಿರುವ ಬಂಡೆಯು ಸ್ವಾಮಿ ವಿವೇಕಾನಂದರು ಜ್ಞಾನೋದಯವನ್ನು ಪಡೆದ ಸ್ಥಳ ಎಂದು ಹೇಳಲಾಗುತ್ತದೆ. ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಮೋದಿ ಪ್ರಧಾನಿ ಮತ್ತು ಹಿರಿಯ ಬಿಜೆಪಿ ನಾಯಕ ಪಿಎಂ ನರೇಂದ್ರ ಮೋದಿ ಅವರು ಧ್ಯಾನಕ್ಕಾಗಿ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನಿ ಮೋದಿ ಈ ಹಿಂದೆ ಉತ್ತರಾಖಂಡದಲ್ಲಿ ಧ್ಯಾನ ಮಾಡಿದ್ದರು. ಪ್ರಧಾನಿ ಮೋದಿಯವರ ಎರಡು ದಿನಗಳ ಧ್ಯಾನದ ಅಭ್ಯಾಸಕ್ಕೆ ಮುಂಚಿತವಾಗಿ, ಜಿಲ್ಲೆಯು ಭಾರೀ ಭದ್ರತೆಯ ನಿಯೋಜನೆಯೊಂದಿಗೆ ಕೋಟೆಯಾಗಿ ಮಾರ್ಪಟ್ಟಿದೆ. ವರದಿಗಳ ಪ್ರಕಾರ, ಸಮುದ್ರ ಮಧ್ಯದ ಸ್ಮಾರಕದಲ್ಲಿ ಪ್ರಧಾನಿಯವರ ವಾಸ್ತವ್ಯಕ್ಕೆ ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿವೇಕಾನಂದ ಶಿಲಾ ಸ್ಮಾರಕ ಎಂದರೇನು? ಶಿಲಾ ಸ್ಮಾರಕವು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಲು ನಿರ್ಮಿಸಲಾದ ಸ್ಮಾರಕವಾಗಿದೆ. ವಿವೇಕಾನಂದ ಶಿಲಾ ಸ್ಮಾರಕವು ಸಮುದ್ರದಲ್ಲಿ ಬೃಹತ್ ಬಂಡೆಯ ಮೇಲೆ ನೆಲೆಗೊಂಡಿದೆ, ಇದು ಮುಖ್ಯ ಭೂಭಾಗದಿಂದ 500 ಮೀಟರ್ ದೂರದಲ್ಲಿದೆ. ಸ್ಮಾರಕವನ್ನು ನಿರ್ಮಿಸಲಾಗಿರುವ ಬಂಡೆಯು ಸ್ವಾಮಿ ವಿವೇಕಾನಂದರು ಜ್ಞಾನೋದಯವನ್ನು ಪಡೆದ ಸ್ಥಳ ಎಂದು ಹೇಳಲಾಗುತ್ತದೆ. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತದ ಆಧ್ಯಾತ್ಮಿಕ ಖ್ಯಾತಿಯನ್ನು ಜಗತ್ತಿಗೆ ಕೊಂಡೊಯ್ದಿದ್ದಕ್ಕಾಗಿ ಅವರನ್ನು ಗೌರವಿಸಲು, 1970 ರಲ್ಲಿ ಸ್ಮಾರಕವನ್ನು ಸ್ಥಾಪಿಸಲಾಯಿತು. ಇದನ್ನೂ ಓದಿ: ಕನ್ಯಾಕುಮಾರಿ ಶಿಲಾ ಸ್ಮಾರಕದ ಧಾರ್ಮಿಕ ಮಹತ್ವ ಕೆಲವು ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಬಂಡೆಯ ಮೇಲೆ ಕನ್ಯಾಕುಮಾರಿ ದೇವಿಯು ಶಿವನನ್ನು ಪ್ರಾರ್ಥಿಸಿದಳು. ಬಂಡೆಯಲ್ಲಿ ವಿಶೇಷವಾಗಿ ಸಂರಕ್ಷಿಸಲ್ಪಟ್ಟ ಭಾಗವಿದೆ, ಇದು ಕನ್ಯಾಕುಮಾರಿ ದೇವಿಯ ಪಾದಗಳ ಮುದ್ರೆ ಎಂದು ನಂಬಲಾಗಿದೆ. ಮೋದಿ ಕನ್ಯಾಕುಮಾರಿ ಶಿಲಾ ಸ್ಮಾರಕವನ್ನು ಆಯ್ಕೆ ಮಾಡಿದ್ದೇಕೆ? ಇಂದು ಸಂಜೆ ಲೋಕಸಭಾ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಪ್ರಧಾನಿ ಮೋದಿ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ. ಮೋದಿ ಅವರು ಮೇ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ಧ್ಯಾನವು ಜೂನ್ 1 ರಂದು ಏಳನೇ ಮತ್ತು ಅಂತಿಮ ಹಂತದ 24-ಗಂಟೆಗಳ ಮೌನ ಅವಧಿಯೊಂದಿಗೆ ಹೊಂದಿಕೆಯಾಗುತ್ತದೆ. ಧ್ಯಾನ ವ್ಯಾಯಾಮವು ವ್ಯಾಪಕ ಟಿವಿ ಪ್ರಸಾರವನ್ನು ಪಡೆಯಬಹುದು ಹೀಗಾಗಿ ಮತದಾರರ ಭಾವನೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಚುನಾವಣಾ ಸ್ಟಂಟ್ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಇದನ್ನೂ ಓದಿ: ತಮ್ಮ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಕನ್ಯಾಕುಮಾರಿಯ ಸ್ಥಳವನ್ನು ಆಯ್ಕೆ ಮಾಡುವ ಮೋದಿಯವರ ನಿರ್ಧಾರವು ದೇಶಕ್ಕಾಗಿ ವಿವೇಕಾನಂದರ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವ ಅವರ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಗೌತಮ ಬುದ್ಧನ ಸಾರಾನಾಥನಂತೆಯೇ ವಿವೇಕಾನಂದರ ಜೀವನದ ಮೇಲೆ ಈ ಬಂಡೆಯು ಹೆಚ್ಚಿನ ಪ್ರಭಾವ ಬೀರಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_134.txt b/zeenewskannada/data1_url7_200_to_500_134.txt new file mode 100644 index 0000000000000000000000000000000000000000..b51be58bba7acec0334cc2baa9423eec02af1944 --- /dev/null +++ b/zeenewskannada/data1_url7_200_to_500_134.txt @@ -0,0 +1 @@ +ಪುರಿಯಲ್ಲಿ ಚಂದನ್ ಯಾತ್ರೆ ವೇಳೆ ಪಟಾಕಿ ಸ್ಫೋಟ: 20 ಮಂದಿಗೆ ಗಾಯ, ಕೆಲವರ ಸ್ಥಿತಿ ಚಿಂತಾಜನಕ : ಒಡಿಶಾದ ಪೂರಿಯಲ್ಲಿ ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ವೇಳೆ ಪಟಾಕಿ ಸಿಡಿದು ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. :ಪುರಿಯಲ್ಲಿ ಬುಧವಾರ (ಮೇ 29) ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ಸಂದರ್ಭದಲ್ಲಿ ಪಟಾಕಿಗಳು ಸ್ಫೋಟಗೊಂಡಿದ್ದು ( ) 20ಕ್ಕೂ ಹೆಕ್ಕು ಮಂದಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಿ ಘಾಟ್ ಕೊಳದ ದಂಡೆಯಲ್ಲಿ ಪಟಾಕಿ ಸ್ಫೋಟ:( ) ವೇಳೆ ದೇವಿ ಘಾಟ್ ದಡದಲ್ಲಿ ಪಟಾಕಿ ಸಿಡಿಸುವ ವ್ಯವಸ್ಥೆಯೂ ಇತ್ತು. ಪಟಾಕಿ ಸಿಡಿಸಿದ ಕಿಡಿ ಪುಣ್ಯ ಕೊಳದಲ್ಲಿ ಜಲಕ್ರೀಡೆ ವೀಕ್ಷಿಸಲು ನೆರೆದಿದ್ದ ಭಕ್ತರ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವವರಲ್ಲಿ ಸುಮಾರು ಆರು ಜನರ ಸ್ಥಿತಿ ಗಂಭೀರವಾಗಿದೆ. ಒಂದು ಮಗುವಿನ ಕೈ ತೀವ್ರವಾಗಿ ಸುಟ್ಟುಹೋಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ- ಜಗನ್ನಾಥನ ಚಂದನ್ ಯಾತ್ರೆಯ ( ) ವೇಳೆ ಸಂಭವಿಸಿರುವ ಈ ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಮ್ಮ ಮುಖ್ಯ ಆಡಳಿತ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ( ), ''ಪುರಿ ನರೇಂದ್ರ ಕೊಳದ ಬಳಿ ನಡೆದ ಅಪಘಾತದ ಬಗ್ಗೆ ಕೇಳಿ ವಿಷಾದವಿದೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಬಗ್ಗೆ ನಿಗಾ ವಹಿಸುವಂತೆ ಮುಖ್ಯ ಆಡಳಿತ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಗಾಯಾಳುಗಳ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರದಿಂದ ಭರಿಸಲಾಗುವುದು. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ" ಎಂದು ಬರೆದಿದ್ದಾರೆ. ಇದನ್ನೂ ಓದಿ- ಘಟನೆ ಕುರಿತಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ( ) ಕೂಡ ಬೇಸರ ವ್ಯಕ್ತಪಡಿಸಿದ್ದು, "ಪುರಿ ಚಂದನ ಯಾತ್ರೆಯ ವೇಳೆ ನರೇಂದ್ರ ಪುಷ್ಕರಿಣಿ ದೇವಿಘಾಟ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿರುವ ಸುದ್ದಿ ಕೇಳಿ ಬೇಸರವಾಗಿದೆ.ಭಗವಂತನ ಆಶೀರ್ವಾದದಿಂದ ಚಿಕಿತ್ಸೆ ಪಡೆಯುತ್ತಿರುವವರು ಬೇಗ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಎಂದು ಹಾರೈಸುತ್ತೇನೆ" ಎಂದವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_135.txt b/zeenewskannada/data1_url7_200_to_500_135.txt new file mode 100644 index 0000000000000000000000000000000000000000..a6b9a2e733be58b10fe0a07b68c380ce35e8a1b1 --- /dev/null +++ b/zeenewskannada/data1_url7_200_to_500_135.txt @@ -0,0 +1 @@ +' ಎನ್ನುವುದು ಈ ಹಿಂದೆ ಮೇಲ್ಜಾತಿಯ ಸೇವೆಯಾಗಿತ್ತು, ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ' ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) "ಮೆಕಾಲೆ ಕಿ ಔಲಾದ್" ಅನ್ನು ಒಳಗೊಂಡಿರುವ "ಮೇಲ್ಜಾತಿ" ಸೇವೆಯಾಗಿದೆ ಆದರೆ ಈಗ ದೇಶದ ಸ್ವಾದವನ್ನು ಪಡೆಯುವುದರೊಂದಿಗೆ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮಂಗಳವಾರ ಹೇಳಿದ್ದಾರೆ. ನವದೆಹಲಿ:ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) "ಮೆಕಾಲೆ ಕಿ ಔಲಾದ್" ಅನ್ನು ಒಳಗೊಂಡಿರುವ "ಮೇಲ್ಜಾತಿ" ಸೇವೆಯಾಗಿದೆ ಆದರೆ ಈಗ ದೇಶದ ಸ್ವಾದವನ್ನು ಪಡೆಯುವುದರೊಂದಿಗೆ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮಂಗಳವಾರ ಹೇಳಿದ್ದಾರೆ. ಇದನ್ನೂ ಓದಿ: ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅಯ್ಯರ್"ನನ್ನ ತಲೆಮಾರಿನವರೆಗೆ ಮತ್ತು 21 ನೇ ಶತಮಾನದವರೆಗೂ ಮೇಲ್ಜಾತಿಯ ಸೇವೆಯಾಗಿತ್ತು. ಇದು 'ಮೆಕಾಲೆ ಕಿ ಔಲಾದ್' (ಲಾರ್ಡ್ ಮೆಕಾಲೆ ಮಕ್ಕಳು) ನಿಂದ ಮಾಡಲ್ಪಟ್ಟ ಸೇವೆಯಾಗಿದೆ. ಈಗ, ಇದು ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ.ನಾವು ನಮ್ಮ ದೇಶದ ಪರಿಮಳವನ್ನು ವಿದೇಶಿ ಸೇವೆಯಲ್ಲಿ ಪಡೆಯುತ್ತಿದ್ದೇವೆ ಮತ್ತು ಅದು ತುಂಬಾ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದರು. ಇದನ್ನು ಓದಿ : 1963 ರಲ್ಲಿ ಗೆ ಸೇರಿದ ಅಯ್ಯರ್, 1982 ರಿಂದ 1983 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_136.txt b/zeenewskannada/data1_url7_200_to_500_136.txt new file mode 100644 index 0000000000000000000000000000000000000000..8706666182ef942dcc57fbb952e13311695bc718 --- /dev/null +++ b/zeenewskannada/data1_url7_200_to_500_136.txt @@ -0,0 +1 @@ +ಭೂಕಂಪಕ್ಕೆ ನಲುಗಿದ 5.6 ಅಸ್ಸಾಂನ ಗೌಹಾತಿ, ಮೇಘಾಲಯದ ಶಿಲ್ಲಾಂಗ್ ಬುಧವಾರದಂದು ಅಸ್ಸಾಂನ ಗುವಾಹಟಿ ಮತ್ತು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್ ಎಂದು ತಿಳಿದುಬಂದಿದೆ. ನವದೆಹಲಿ:ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪವು ಮ್ಯಾನ್ಮಾರ್‌ನಲ್ಲಿ ಸಂಜೆ 6:43 ಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ. ಬುಧವಾರದಂದು ಅಸ್ಸಾಂನ ಗುವಾಹಟಿ ಮತ್ತು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕಂಪನದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್ ಎಂದು ತಿಳಿದುಬಂದಿದೆ. : 5.6, : 29/05/2024 18:43:26 , : 23.46 , : 94.54 , : 110 , : . — (@NCS_Earthquake) ಭೂಕಂಪಗಳ ರಾಷ್ಟ್ರೀಯ ಕೇಂದ್ರ () ಪ್ರಕಾರ, 23.46 ಉತ್ತರ ಅಕ್ಷಾಂಶ ಮತ್ತು 94.54 ಪೂರ್ವ ರೇಖಾಂಶದಲ್ಲಿ ಮೇಲ್ಮೈಯಿಂದ 110 ಕಿಲೋಮೀಟರ್ ಕೆಳಗೆ ಭೂಕಂಪನ ಹುಟ್ಟಿಕೊಂಡಿದೆ ಎನ್ನಲಾಗಿದೆ. ಇದೇ ವೇಳೆ ಯಾವುದೇ ಆಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಗಳು ಹೇಳಿವೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_137.txt b/zeenewskannada/data1_url7_200_to_500_137.txt new file mode 100644 index 0000000000000000000000000000000000000000..275228712e2eaefbc59373bdbbdf41f8b8116fe7 --- /dev/null +++ b/zeenewskannada/data1_url7_200_to_500_137.txt @@ -0,0 +1 @@ +ಸ್ವದೇಶಿ ನಿರ್ಮಿತ ರುದ್ರಎಂ- ಏರ್-ಟು-ಸರ್ಫೇಸ್ ಕ್ಷಿಪಣಿ ಉಡಾವಣಾ ಪ್ರಯೋಗ ಯಶಸ್ವಿ - : ಭಾರತೀಯ ವಾಯುಪಡೆಯSu-30 - ಪ್ಲಾಟ್‌ಫಾರ್ಮ್‌ನಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬುಧವಾರ (ಮೇ 29) ರುದ್ರಎಂ- ವಾಯು-ಮೇಲ್ಮೈ ಕ್ಷಿಪಣಿಯನ್ನು ಯಶಸ್ವಿಯಾಗಿ ಹಾರಾಟ-ಪರೀಕ್ಷೆ ನಡೆಸಿತು. - -- - :- ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಘನ-ಚಾಲಿತ ವಾಯು-ಉಡಾವಣಾ ಕ್ಷಿಪಣಿ ವ್ಯವಸ್ಥೆಯಾಗಿದ್ದು ಅದು ಅನೇಕ ರೀತಿಯ ಶತ್ರು ಆಸ್ತಿಗಳನ್ನು ತಟಸ್ಥಗೊಳಿಸುತ್ತದೆ. ಇದು ಅಭಿವೃದ್ಧಿಪಡಿಸಿದ ಅನೇಕ ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಬೆಳಿಗ್ಗೆ 11:30 ರ ಸುಮಾರಿಗೆ ಒಡಿಶಾದ ಕರಾವಳಿಯಲ್ಲಿ ನಡೆಸಿದ ಹಾರಾಟ ಪರೀಕ್ಷೆಯು ಎಲ್ಲಾ ಪ್ರಾಯೋಗಿಕ ಉದ್ದೇಶಗಳನ್ನು ಪೂರೈಸಿತು, ಪ್ರೊಪಲ್ಷನ್ ಸಿಸ್ಟಮ್ ಮತ್ತು ನಿಯಂತ್ರಣ ಮತ್ತು ಮಾರ್ಗದರ್ಶನ ಅಲ್ಗಾರಿದಮ್ ಅನ್ನು ಮೌಲ್ಯೀಕರಿಸುತ್ತದೆ. ಇದನ್ನು ಓದಿ : ಚಾಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ನಿಯೋಜಿಸಲಾದ ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್‌ಗಳು, ರೇಡಾರ್ ಮತ್ತು ಟೆಲಿಮೆಟ್ರಿ ಸ್ಟೇಷನ್‌ಗಳಂತಹ ರೇಂಜ್ ಟ್ರ್ಯಾಕಿಂಗ್ ಉಪಕರಣಗಳಿಂದ ಸೆರೆಹಿಡಿಯಲಾದ ವಿಮಾನದ ಡೇಟಾವು ಆನ್‌ಬೋರ್ಡ್ ಹಡಗು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಿದೆ. ಯಶಸ್ವಿ ಪರೀಕ್ಷೆಯು ಸಶಸ್ತ್ರ ಪಡೆಗಳಿಗೆ ಬಲ ಗುಣಕವಾಗಿ ರುದ್ರಮ್- ವ್ಯವಸ್ಥೆಯ ಪಾತ್ರವನ್ನು ಕ್ರೋಢೀಕರಿಸಿದೆ ಮತ್ತು ಸಾಧನೆಗಾಗಿ , ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_138.txt b/zeenewskannada/data1_url7_200_to_500_138.txt new file mode 100644 index 0000000000000000000000000000000000000000..a52cd7ab990158bc5ac972796caeff5f9028e4ff --- /dev/null +++ b/zeenewskannada/data1_url7_200_to_500_138.txt @@ -0,0 +1 @@ +: 52.3 ಡಿಗ್ರಿ ಸೆಲ್ಸಿಯಸ್ ತಲುಪಿದ ದೆಹಲಿ ತಾಪಮಾನ, ಅತ್ಯಧಿಕ ಶಾಖದ ಅಲೆಯ ತೀವ್ರತೆ ದಾಖಲು : ದೆಹಲಿಯಲ್ಲಿ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಶಾಖದ ಅಲೆಯ ತೀವ್ರತೆಯನ್ನು ಅತ್ಯಧಿಕವಾಗಿದೆ ಮತ್ತು ದೆಹಲಿ ನಗರದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದೆ. :ದೆಹಲಿಯಲ್ಲಿ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಶಾಖದ ಅಲೆಯ ತೀವ್ರತೆಯನ್ನು ಅತ್ಯಧಿಕವಾಗಿದೆ ಮತ್ತು ದೆಹಲಿ ನಗರದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಪಾದರಸವು ದೆಹಲಿಯಲ್ಲಿ ಅಭೂತಪೂರ್ವ ಮಟ್ಟಕ್ಕೆ ಏರಿದ್ದು, ಇದು 52.3 ಡಿಗ್ರಿ ಸೆಲ್ಸಿಯಸ್ ಅನ್ನು ತಲುಪಿದೆ, ಇದು ದೆಹಲಿ ನಗರದ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ದೆಹಲಿಯ ಹವಾಮಾನ ಕಚೇರಿಯು ಈ ಆತಂಕಕಾರಿ ಮೈಲಿಗಲ್ಲನ್ನು ದೃಢಪಡಿಸಿದೆ, ಈ ಪ್ರದೇಶದಲ್ಲಿ ನಡೆಯುತ್ತಿರುವ ಶಾಖದ ಅಲೆಯ ತೀವ್ರತೆಯ ಕುರಿತುಗಮನಾರ್ಹವಾಗಿದೆ . ಇದನ್ನು ಓದಿ : ಉರಿಯುತ್ತಿರುವ ಶಾಖದ ಅಲೆಯು ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದರಿಂದ, ನಿವಾಸಿಗಳು ಪರಿಹಾರಕ್ಕಾಗಿ ತಮ್ಮ ಹವಾನಿಯಂತ್ರಣಗಳ ಕಡೆಗೆ ತಿರುಗುತ್ತಿದ್ದಾರೆ, ಇದು ವಿದ್ಯುತ್ ಬೇಡಿಕೆಯಲ್ಲಿ ಅಸಾಧಾರಣ ಉಲ್ಬಣಕ್ಕೆ ಕಾರಣವಾಗುತ್ತದೆ. ವಿದ್ಯುತ್ ಇಲಾಖೆಯ ಅಧಿಕಾರಿಗಳು ವರದಿ ಮಾಡಿದಂತೆ ನಗರವು ಸಾರ್ವಕಾಲಿಕ ಹೆಚ್ಚಿನ ವಿದ್ಯುತ್ ಬಳಕೆಗೆ 8,302 ಮೆಗಾವ್ಯಾಟ್ ಸಾಕ್ಷಿಯಾಗಿದೆ. ತಾಪಮಾನವು ಐತಿಹಾಸಿಕ ಎತ್ತರಕ್ಕೆ ಏರುತ್ತಿರುವಾಗ, ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಿವಾಸಿಗಳನ್ನು ಒತ್ತಾಯಿಸುತ್ತಿದ್ದಾರೆ, ಮನೆಯೊಳಗೆ ಇರಿ ಮತ್ತು ಸುಡುವ ಶಾಖದ ನಡುವೆ ಸುರಕ್ಷಿತವಾಗಿರಲು ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_139.txt b/zeenewskannada/data1_url7_200_to_500_139.txt new file mode 100644 index 0000000000000000000000000000000000000000..3376508dbed58b06608daaaa0b93c658571f88f6 --- /dev/null +++ b/zeenewskannada/data1_url7_200_to_500_139.txt @@ -0,0 +1 @@ +'ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ನವೀನ್ ಪಟ್ನಾಯಕ್ ಅನಾರೋಗ್ಯದ ಹಿಂದಿರುವ ಪಿತೂರಿ ಬಹಿರಂಗ-ಪ್ರಧಾನಿ ಮೋದಿ ಭರವಸೆ' ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಹಠಾತ್" ಹದಗೆಟ್ಟ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭರವಸೆ ನೀಡಿದರು, ಇದರ ಹಿಂದೆ ಪಿತೂರಿ ಇದೆ. ಐದು ದಶಕಗಳ ಅಂತರದ ನಂತರ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ನವದೆಹಲಿ:ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಹಠಾತ್" ಹದಗೆಟ್ಟ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭರವಸೆ ನೀಡಿದರು, ಇದರ ಹಿಂದೆ ಪಿತೂರಿ ಇದೆ. ಐದು ದಶಕಗಳ ಅಂತರದ ನಂತರ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಒಡಿಶಾದ ಮಯೂರ್‌ಭಂಜ್ ಮತ್ತು ಬಾಲಸೋರ್ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಅವರ ಬೆಂಬಲಿಗರು ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ" ಎಂದು ಹೇಳಿದ್ದಾರೆ. ಕಳೆದ ವರ್ಷದಿಂದ ಇದು ಹದಗೆಟ್ಟಿದೆ. ಇದು ಷಡ್ಯಂತ್ರವೇ? ಪಟ್ನಾಯಕ್ ಅವರ ಪರವಾಗಿ ಪ್ರಸ್ತುತ ಸರ್ಕಾರವನ್ನು ನಡೆಸುತ್ತಿರುವ ಲಾಬಿ ಇದಕ್ಕೆ ಹೊಣೆಯೇ? ಎಂದು ಅವರು ಪ್ರಶ್ನಿಸಿದರು. ಒಡಿಶಾದಲ್ಲಿ ನಡೆಯುತ್ತಿರುವಯ ನಂತರ ಬಿಜೆಪಿ ಸರ್ಕಾರ ರಚಿಸಿದರೆ, ಪಟ್ನಾಯಕ್ ಅವರ ಆರೋಗ್ಯ ಹದಗೆಟ್ಟಿರುವ ಕಾರಣವನ್ನು ಕಂಡುಹಿಡಿಯಲು ಸಮಿತಿಯನ್ನು ರಚಿಸುತ್ತದೆ ಎಂದು ಮೋದಿ ಹೇಳಿದರು.ನವೀನ್ ಬಾಬು ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಬೇಕು ಏಕೆಂದರೆ ರಾಜ್ಯದ ಜನರಿಗೆ ಕಾರಣವನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಪ್ರಧಾನಿ ಹೇಳಿದರು. ಇದನ್ನೂ ಓದಿ: ಹತ್ತು ವರ್ಷಗಳ ಹಿಂದೆ, ಭಾರತದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಬಹುದೆಂದು ಯಾರೂ ಭಾವಿಸಿರಲಿಲ್ಲ ಆದರೆ ನಮ್ಮ ಪ್ರಮುಖ ನಗರಗಳನ್ನು ಸ್ಫೋಟಗಳಿಂದ ರಕ್ಷಿಸುವ ಮೂಲಕ ನಾವು ಅದನ್ನು ತೋರಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ ಆದರೆ ಅಲ್ಲಿನ ಜನರು ಈಗ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಭಾರತದ ಕ್ಷಿಪಣಿ ಸಾಮರ್ಥ್ಯವು ಘಾತೀಯವಾಗಿ ಹೆಚ್ಚಿದೆ ಮತ್ತು ದೇಶವು ಈಗ ಇತರ ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ರಫ್ತು ಮಾಡುತ್ತಿದೆ ಮತ್ತು ಚಂದ್ರಯಾನವು ಯಾವುದೇ ದೇಶ ತಲುಪದ ಸ್ಥಳವನ್ನು ತಲುಪಿದೆ ಎಂದು ಮೋದಿ ಪ್ರತಿಪಾದಿಸಿದರು. ಇದನ್ನೂ ಓದಿ: ಬಿಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನೀವು ಒಡಿಶಾದಲ್ಲಿ ಎಲ್ಲೆಲ್ಲಿ ಹೆಜ್ಜೆ ಹಾಕುತ್ತೀರೋ ಅಲ್ಲಿ ನೈಸರ್ಗಿಕ ಸಂಪತ್ತು ಇದೆ ಆದರೆ ರಾಜ್ಯವು ಬಡವಾಗಿದೆ, ಏಕೆಂದರೆ ಅದನ್ನು ಮೊದಲು ಕಾಂಗ್ರೆಸ್ ಮತ್ತು ನಂತರ ಬಿಜೆಡಿ ಕಳೆದ 25 ವರ್ಷಗಳಿಂದ ಲೂಟಿ ಮಾಡಿದೆ" ಎಂದು ಹೇಳಿದರು.ಒಡಿಶಾದ ಜನರಿಗೆ ಬಿಜೆಡಿಗೆ ಮತ ಹಾಕುವುದು ಎಂದರೆ ತಮ್ಮ ಮತವನ್ನು ವ್ಯರ್ಥ ಮಾಡುವುದು ಎಂದು ತಿಳಿದಿದೆ. ಅವರು ಇನ್ನು ಮುಂದೆ ಅದನ್ನು ನಂಬುವುದಿಲ್ಲ ... ನೀವು ಪಕ್ಷಕ್ಕೆ 25 ವರ್ಷಗಳನ್ನು ನೀಡಿದ್ದೀರಿ ಮತ್ತು ಅದು ನಿಮ್ಮನ್ನು ವಂಚಿಸಿದೆ, ನಿಮ್ಮನ್ನು ಲೂಟಿ ಮಾಡಿದೆ ಮತ್ತು ನಿಮ್ಮನ್ನು ಅಭಿವೃದ್ಧಿಯಾಗದಂತೆ ಮಾಡಿದೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_14.txt b/zeenewskannada/data1_url7_200_to_500_14.txt new file mode 100644 index 0000000000000000000000000000000000000000..15879c82fd363ebff98ff88559c9ccc559cb9947 --- /dev/null +++ b/zeenewskannada/data1_url7_200_to_500_14.txt @@ -0,0 +1 @@ +: ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ: ಖಾತೆಗೆ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ : 9.26 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಮೋದಿ ಜಮಾ ಮಾಡಲಿದ್ದಾರೆ. ಇದೇ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌’ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. :ಜೂನ್ 18ರಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಲಿದೆ. 17ನೇ ಕಂತಿನ ಹಣಕ್ಕಾಗಿ ಹಲವರು ಕಾಯುತ್ತಿದ್ದು, ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್‌’ಗೆ ಸಂಬಂಧಿಸಿದ 17 ನೇ ಕಂತಿನ ನಿಧಿಯನ್ನು ಬಿಡುಗಡೆ ಮಾಡಲಿದ್ದಾರೆ. 9.26 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಮೋದಿ ಜಮಾ ಮಾಡಲಿದ್ದಾರೆ. ಇದೇ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌’ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಾಟ್ಸಾಪ್ ಗ್ರೂಪ್‌’ಗಳಲ್ಲಿರುವ ಪ್ರತಿಯೊಂದು ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಸೂಚಿಸಲಾಗಿದೆ. ನಿಮ್ಮ ಕೈಯಲ್ಲಿ ಮೊಬೈಲ್ ಇದೆ ಎಂದು ಗ್ರೂಪ್ ನಲ್ಲಿರುವ ಬರುವ ಲಿಂಕ್ ಗಳನ್ನು ಕ್ಲಿಕ್ ಮಾಡುತ್ತಲೇ ಇದ್ದರೆ ಹ್ಯಾಕ್ ಆಗುವುದು ಖಚಿತ. ಇದಲ್ಲದೆ, ನಮ್ಮ ಫೋನ್ ಸಂಖ್ಯೆಯೊಂದಿಗೆ ಇತರರಿಗೆ ಸಂದೇಶಗಳನ್ನು ಕಳುಹಿಸುವ ಅಪಾಯವಿದೆ. ಇತ್ತೀಚೆಗಷ್ಟೇ ಅದಿಲಾಬಾದ್ ಜಿಲ್ಲೆಯ ಸಿರಿಕೊಂಡ ಮಂಡಲದ ಸೊಂಪೆಲ್ಲಿ ಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಸೊಂಪೆಲ್ಲಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಂದಿಯ ವಾಟ್ಸ್‌ಆ್ಯಪ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಆ ಹಳ್ಳಿಯ ಯುವಕರು ತಮ್ಮ ಗ್ರೂಪ್‌’ಗಳಲ್ಲಿ ಬಂದ ಪಿಎಂ ಕಿಸಾನ್ ಆ್ಯಪ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರ ವಾಟ್ಸಾಪ್ ಸಂಪೂರ್ಣ ಹ್ಯಾಕ್ ಆಗಿತ್ತು. ಈ ಕುರಿತು ಸೈಬರ್ ಕ್ರೈಂ ಡಿಎಸ್ಪಿ ವಿವರಣೆ ನೀಡಿದ್ದಾರೆ. ಮೊಬೈಲ್ ನಲ್ಲಿ ಬರುವ ಆ್ಯಪ್’ಗಳ ಬಗ್ಗೆ ಎಲ್ಲರೂ ಎಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ಪಿಎಂ ಕಿಸಾನ್ ಆ್ಯಪ್‌’ಗಳನ್ನು ಕ್ಲಿಕ್ ಮಾಡಬೇಡಿ. ಯಾವುದೇ ಸೈಬರ್ ವಂಚನೆಯ ಸಂದರ್ಭದಲ್ಲಿ, ತಕ್ಷಣವೇ 1930 ಟೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸಿ. ಫಲಾನುಭವಿಯಸ್ಟೇಟಸ್ ಪರಿಶೀಲನೆ ಪ್ರಕ್ರಿಯೆ -ಆಧಾರಿತ - ಗಾಗಿ ಅನುಸರಿಸಬೇಕಾದ ಹಂತಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_140.txt b/zeenewskannada/data1_url7_200_to_500_140.txt new file mode 100644 index 0000000000000000000000000000000000000000..e927126068601aa0b33ad13ec2320665e18d916d --- /dev/null +++ b/zeenewskannada/data1_url7_200_to_500_140.txt @@ -0,0 +1 @@ +ಕನ್ಯಾಕುಮಾರಿ : ಮೋದಿ ಧ್ಯಾನದ ವೇಳೆ ಭದ್ರತೆಗೆ 2000 ಪೊಲೀಸರ ನಿಯೋಜನೆ : ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 2000 :ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ 45 ಗಂಟೆಗಳ ವಾಸ್ತವ್ಯಕ್ಕಾಗಿ ಪೂಜ್ಯ ಹಿಂದೂ ಸಂತರ ಹೆಸರಿನ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವ ಕಾರಣ ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 2019 ರ ಚುನಾವಣಾ ಪ್ರಚಾರದ ನಂತರ ಕೇದಾರನಾಥ ಗುಹೆಯಲ್ಲಿ ಇದೇ ರೀತಿಯ ಧ್ಯಾನ ವ್ಯಾಯಾಮಕ್ಕೆ ಹೋದ ಐದು ವರ್ಷಗಳ ನಂತರ, ದೇಶದ ದಕ್ಷಿಣದ ತುದಿಯಲ್ಲಿರುವ ಜಿಲ್ಲೆಯಲ್ಲಿ 2,000 ಪೊಲೀಸ್ ಸಿಬ್ಬಂದಿ ಮತ್ತು ವಿವಿಧ ಭದ್ರತಾ ಏಜೆನ್ಸಿಗಳು ಪ್ರಧಾನಿ ಕಾರ್ಯಕ್ರಮದ ಸಮಯದಲ್ಲಿ ಬಿಗಿಯಾದ ಕಟ್ಟೆಚ್ಚರವನ್ನು ನಿರ್ವಹಿಸುತ್ತವೆ. ಇದನ್ನು ಓದಿ : ಮೇ 30 ರಂದು ಲೋಕಸಭಾ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಮೋದಿ ಅವರು ಸ್ವಾಮಿ ವಿವೇಕಾನಂದರ ಸ್ಮಾರಕವಾದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಅವರು ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ, ಮೋದಿ ಅವರು ಮೆಚ್ಚಿದ ಆಧ್ಯಾತ್ಮಿಕ ಐಕಾನ್ ವಿವೇಕಾನಂದರು 'ಭಾರತ ಮಾತೆಯ' ಬಗ್ಗೆ ದೈವಿಕ ದರ್ಶನವನ್ನು ಹೊಂದಿದ್ದರು ಎಂದು ನಂಬಲಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. . ತಿರುನಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ ಸುಂದರವತನಂ ಅವರೊಂದಿಗೆ ಕನ್ಯಾಕುಮಾರಿಯ ರಾಕ್ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿಯವರ ಪ್ರಮುಖ ಭದ್ರತಾ ತಂಡವು ಸ್ಥಳಕ್ಕೆ ತಲುಪಿದಾಗಲೂ, ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ರಯೋಗವನ್ನು ಸಹ ನಡೆಸಲಾಯಿತು. ಅಂತರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿರುವ ಕನ್ಯಾಕುಮಾರಿ ಮತ್ತು ಸುತ್ತಮುತ್ತ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ತ್ರಿ-ಸಮುದ್ರ ಸಂಗಮಕ್ಕೆ ಸಮೀಪದಲ್ಲಿರುವ ಶ್ರೀ ಭಗವತಿ ಅಮ್ಮನ್ ದೇವಸ್ಥಾನದ ಉಪಸ್ಥಿತಿ, ತಿರುವಳ್ಳುವರ್ ಪ್ರತಿಮೆ ಮತ್ತು ಸ್ವಚ್ಛವಾದ ಕಡಲತೀರವು ಗಮ್ಯಸ್ಥಾನದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಕನ್ಯಾಕುಮಾರಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ ಈ ಬಂಡೆಯನ್ನು ವಿವರಿಸುತ್ತಾ, "ಐತಿಹ್ಯಗಳ ಪ್ರಕಾರ, ಈ ಬಂಡೆಯ ಮೇಲೆ ಕನ್ನಿಯಾಕುಮಾರಿ ದೇವಿಯು ತಪಸ್ಸು ಮಾಡಿದರು" ಎಂದು ತಿಳಿಸುತ್ತದೆ. ಅವರ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಮೋದಿ ಅವರು ಆಧ್ಯಾತ್ಮಿಕ ಪ್ರವಾಸಕ್ಕಾಗಿ ಮೇ 30 ರಂದು ಮಧ್ಯಾಹ್ನ ಕನ್ಯಾಕುಮಾರಿಗೆ ಆಗಮಿಸುವ ನಿರೀಕ್ಷೆಯಿದೆ. ನಂತರ ಅವರು ಸ್ಮಾರಕಕ್ಕೆ ತೆರಳುವರು ಎಂದು ಮಾಹಿತಿ ತಿಳಿಸುತ್ತದೆ. ಇದನ್ನು ಓದಿ : ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದಲ್ಲಿ ಮತದಾನ ನಡೆಯಲಿರುವ ಜೂನ್ 1 ರ ಮಧ್ಯಾಹ್ನ 3 ಗಂಟೆಯವರೆಗೆ ಅವರು ವಿವೇಕಾನಂದ ರಾಕ್ ಸ್ಮಾರಕದಲ್ಲಿ ಉಳಿಯುವ ಸಾಧ್ಯತೆಯಿದೆ. ಪ್ರಧಾನಿಯವರು ಸುಮಾರು 45 ಗಂಟೆಗಳ ಕಾಲ ಧ್ಯಾನ ಮಾಡಲಿರುವ ಕಾರಣ, ಕರಾವಳಿ ಭದ್ರತಾ ಗುಂಪು, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯು ಸಮುದ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_141.txt b/zeenewskannada/data1_url7_200_to_500_141.txt new file mode 100644 index 0000000000000000000000000000000000000000..71bac1805f652df9f046199574d799655b847fdd --- /dev/null +++ b/zeenewskannada/data1_url7_200_to_500_141.txt @@ -0,0 +1 @@ +: ಕೊಟ್ಟಾಯಂನಲ್ಲಿ ಭಾರಿ ಮಳೆಯಿಂದ ಭೂಕುಸಿತ, 6 ಜನ ಸಾವು : ಮಂಗಳವಾರ ಸುರಿದ ಮುಂಗಾರು ಪೂರ್ವ ಮಳೆಗೆ ಕೊಚ್ಚಿ ನಗರ ಸೇರಿದಂತೆ ಕೇರಳದ ಹಲವು ಭಾಗಗಳು ಜಲಾವೃತಗೊಂಡಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. , 6 :ಕೊಟ್ಟಾಯಂ ಜಿಲ್ಲೆಯ ಭರಣಂಗನಂ ಬಳಿ ಭೂಕುಸಿತ ಸಂಭವಿಸಿದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಲವಾರು ಮನೆಗಳು ಬಹುತೇಕ ಸಂಪೂರ್ಣವಾಗಿ ನಾಶವಾಗಿವೆ. ತಿರುವನಂತಪುರಂನಲ್ಲಿ ಎರಡು ಸಾವುಗಳು ವರದಿಯಾಗಿದ್ದರೆ, ಕಾಸರಗೋಡು, ಆಲಪ್ಪುಳ, ಎರ್ನಾಕುಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಕಳೆದ ವಾರ ರಾಜ್ಯದಲ್ಲಿ ಸುರಿದ ಮಳೆಗೆ ಐವರು ಮೃತಪಟ್ಟಿದ್ದರು. ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆಯ ನಂತರ ಕೊಚ್ಚಿಯಲ್ಲಿ ಬೆಳಿಗ್ಗೆ ಹಠಾತ್ ಪ್ರವಾಹಕ್ಕೆ ಸಾಕ್ಷಿಯಾಯಿತು. ಕೊಚ್ಚಿಯಲ್ಲಿ 90 ನಿಮಿಷಗಳಲ್ಲಿ ಸುಮಾರು 98 ಮಿಮೀ ಮಳೆಯಾಗಿದೆ ಮತ್ತು ಇದು ಮೋಡದ ಸ್ಫೋಟದಿಂದಾಗಿರಬಹುದು. ಕಲಮಸ್ಸೆರಿ ಸಮೀಪದ 200ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇನ್ಫೋಪಾರ್ಕ್ ಐಟಿ ಪಾರ್ಕ್ ಸೇರಿದಂತೆ ಹಲವು ಕಚೇರಿಗಳ ಕಾರ್ಯಚಟುವಟಿಕೆಗೆ ತೊಂದರೆಯಾಗಿದೆ. ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳು ಜಲಾವೃತಗೊಂಡಿದ್ದು, ರಾಜ್ಯದ ಹಲವೆಡೆ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ವಿವಿಧೆಡೆ ಅಪಾರ ಪ್ರಮಾಣದ ಬೆಳೆ ನಷ್ಟವೂ ವರದಿಯಾಗಿದೆ. ತಿರುವನಂತಪುರಂನಲ್ಲಿ ಅಬ್ರಹಾಂ ಎಂದು ಗುರುತಿಸಲಾದ ಮೀನುಗಾರನು ಮುತಲಪೋಳಿಯಲ್ಲಿ ಒರಟಾದ ಹವಾಮಾನದಿಂದಾಗಿ ಮೀನುಗಾರಿಕಾ ದೋಣಿ ಮುಳುಗಿ ಸಾವನ್ನಪ್ಪಿದ್ದಾನೆ, ಇದು ಅಪಘಾತ ಪೀಡಿತ ಸ್ಥಳವಾಗಿದೆ. ಜಿಲ್ಲೆಯ ಉಪನಗರದ ಅರುವಿಕ್ಕರಾದ ಅಶೋಕನ್ (56) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೊಚ್ಚಿ ಬಳಿಯ ಪೆರುಂಬವೂರು ಮತ್ತು ಕಾಸರಗೋಡಿನ ಕಾಞಂಗಾಡ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರನ್ನು ಕ್ರಮವಾಗಿ ಎಲ್ದೋಸ್, 15 ಮತ್ತು ಜಿನಾನ್, 14 ಎಂದು ಗುರುತಿಸಲಾಗಿದೆ. ಅಲಪ್ಪುಳದ ಮಾವೆಲಿಕ್ಕಾರದಲ್ಲಿ ತೆಂಗಿನ ಮರವೊಂದು ಉರುಳಿ ಬಿದ್ದು ಅರವಿಂದ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಕೊಟ್ಟಾಯಂನ ವೈಕೋಮ್‌ನಲ್ಲಿ ದೋಣಿಯೊಂದು ಮುಳುಗಿ ಸದಾನಂದನ್ ಎಂದು ಗುರುತಿಸಲಾದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಹಲವು ಭಾಗಗಳಲ್ಲಿ ನದಿಗಳು ದಡ ಒಡೆದಿದ್ದರಿಂದ ಜಲಾವೃತಗೊಂಡಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲಾಡಳಿತಗಳು ಉನ್ನತ ಶ್ರೇಣಿಗಳಲ್ಲಿ ಪ್ರಯಾಣದ ನಿರ್ಬಂಧಗಳನ್ನು ವಿಧಿಸಿವೆ. ಇದನ್ನು ಓದಿ : ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು. ದಕ್ಷಿಣ ಮತ್ತು ಮಧ್ಯ ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಬುಧವಾರವೂ ಆರೆಂಜ್ ಅಲರ್ಟ್‌ಗಳನ್ನು ಘೋಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_142.txt b/zeenewskannada/data1_url7_200_to_500_142.txt new file mode 100644 index 0000000000000000000000000000000000000000..8b3c2c4efa9e2ac2d8aeea9781b56e35ad1b534c --- /dev/null +++ b/zeenewskannada/data1_url7_200_to_500_142.txt @@ -0,0 +1 @@ +: ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ, ಧ್ಯಾನ ವಿರಾಮ ತೆಗೆದುಕೊಳ್ಳಲಿರುವ ಮೋದಿ : ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ ಭೇಟಿನೀಡಲಿದ್ದು, ಇದು ಒಂದು ರೀತಿಯ ಕೊನೆಯ ಹಂತದ ಪ್ರಚಾರವಾಗಿದ್ದು, ಆಧ್ಯಾತ್ಮಿಕತೆಗಾಗಿ ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. 30 :ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ ಭೇಟಿನೀಡಲಿದ್ದು, ಇದು ಒಂದು ರೀತಿಯ ಕೊನೆಯ ಹಂತದ ಪ್ರಚಾರವಾಗಿದ್ದು, ಆಧ್ಯಾತ್ಮಿಕತೆಗಾಗಿ ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ಮೇ 30 ರಿಂದ ಜೂನ್ 1 ರವರೆಗೆ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ತಮ್ಮ ಪ್ರವಾಸದ ಸಮಯದಲ್ಲಿ ಅವರು ರಾಕ್ ಸ್ಮಾರಕಕ್ಕೆ ಗೌರವ ಸಲ್ಲಿಸುವುದು ಮತ್ತು ಸ್ವಾಮಿ ವಿವೇಕಾನಂದರು ಒಮ್ಮೆ ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನದಲ್ಲಿ ತೊಡಗುತ್ತಾರೆ. ಇದನ್ನು ಓದಿ : ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಜೂನ್‌ 1ರಂದು ನಡೆಯಲಿದ್ದು, ಅದಕ್ಕೂ ಮುನ್ನಾ ದಿನ ಧ್ಯಾನ ಕೈಗೊಳ್ಳುವ ಪ್ರಧಾನಿ ಮೋದಿ ಅವರ ಈ ನಡೆಯು ರಾಷ್ಟ್ರೀಯ ಏಕತೆಯ ಸಂದೇಶ ರವಾನಿಸಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. 2019ರ ಮೇನಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಿ, ರುದ್ರ ಗುಹೆಯಲ್ಲಿ ಧ್ಯಾನ ನಡೆಸಿದ್ದರು. 2014ರ ಸಾರ್ವತ್ರಿಕ ಚುನಾವಣೆ ಕೊನೆಗೊಂಡ ನಂತರ ಅವರು ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜ್‌ ಅವರು ಅಫ್ಜಲ್‌ ಖಾನ್‌ ವಿರುದ್ಧದ ಕಾಳಗದಲ್ಲಿ ಜಯಶಾಲಿಯಾಗಿದ್ದ ಸ್ಥಳ ಇದು. ಅವರ ಚುನಾವಣಾ ಪ್ರಚಾರದ ಅಂತಿಮ ಹಂತದ ನಂತರ, ಕನ್ಯಾಕುಮಾರಿಗೆ ಈ ಭೇಟಿ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಮತ್ತು ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ಹೊಂದಿರುವುದಿಲ್ಲ. ಇದನ್ನು ಓದಿ : ಮುಂದಿನ ಮತ್ತು ಕೊನೆಯ ಹಂತದ ಮತದಾನವು ಜೂನ್ 1 ರಂದು 8 ರಾಜ್ಯಗಳು/UTಗಳಲ್ಲಿ 57 ಸಂಸದೀಯ ಕ್ಷೇತ್ರಗಳಲ್ಲಿ ನಿಗದಿಯಾಗಿದೆ. ವಾರಣಾಸಿಯಲ್ಲಿ ಕಾಂಗ್ರೆಸ್‌ನ ಅಜಯ್‌ ರೈ ವಿರುದ್ಧ ಪ್ರಧಾನಿ ಮೋದಿ ಕೂಡ ಸ್ಪರ್ಧಿಸಿದ್ದಾರೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_143.txt b/zeenewskannada/data1_url7_200_to_500_143.txt new file mode 100644 index 0000000000000000000000000000000000000000..3f124c4d8596e084eea2c65215c3a46cac9cba3f --- /dev/null +++ b/zeenewskannada/data1_url7_200_to_500_143.txt @@ -0,0 +1 @@ +ಹರಿಯಾಣ: 75.44 ಕೋಟಿ ಮೌಲ್ಯದ ಅಕ್ರಮ ಮದ್ಯ, ನಗದು ಮತ್ತು ಮಾದಕವಸ್ತು ವಶ : 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಉದ್ದಕ್ಕೂ, ಕಾನೂನು ಜಾರಿ ಸಂಸ್ಥೆಗಳು ಸ್ಥಿರವಾದ ಕ್ರಮವನ್ನು ಕೈಗೊಂಡಿವೆ, ಇದರ ಪರಿಣಾಮವಾಗಿ ಅಕ್ರಮ ಮದ್ಯ, ಮಾದಕ ದ್ರವ್ಯ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. , :2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಉದ್ದಕ್ಕೂ, ಕಾನೂನು ಜಾರಿ ಸಂಸ್ಥೆಗಳು ಸ್ಥಿರವಾದ ಕ್ರಮವನ್ನು ಕೈಗೊಂಡಿವೆ, ಇದರ ಪರಿಣಾಮವಾಗಿ ಅಕ್ರಮ ಮದ್ಯ, ಮಾದಕ ದ್ರವ್ಯ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹರಿಯಾಣದಲ್ಲಿ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಉದ್ದಕ್ಕೂ, ಕಾನೂನು ಜಾರಿ ಸಂಸ್ಥೆಗಳು ಸ್ಥಿರವಾದ ಕ್ರಮವನ್ನು ಕೈಗೊಂಡಿವೆ, ಇದರ ಪರಿಣಾಮವಾಗಿ ಅಕ್ರಮ ಮದ್ಯ, ಮಾದಕ ದ್ರವ್ಯ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೇ 28ರವರೆಗೆ ರಾಜ್ಯದಲ್ಲಿ ಒಟ್ಟು 76.74 ಕೋಟಿ ನಗದು, ಅಕ್ರಮ ಮದ್ಯ, ಮಾದಕ ದ್ರವ್ಯ ಹಾಗೂ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಹಿಂದಿನ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಇದನ್ನು ಓದಿ : ಲೋಕಸಭೆ ಸಾರ್ವತ್ರಿಕ ಚುನಾವಣೆ 2019 ರ ಸಂದರ್ಭದಲ್ಲಿ, ಚುನಾವಣಾ ಅವಧಿಯಲ್ಲಿ 18.36 ಕೋಟಿ ರೂಪಾಯಿ ಮೌಲ್ಯದ ನಗದು, ಅಕ್ರಮ ಮದ್ಯ, ಡ್ರಗ್ಸ್ ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್, ಆದಾಯ ತೆರಿಗೆ ಇಲಾಖೆ, ಅಬಕಾರಿ ಮತ್ತು ತೆರಿಗೆ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ರಾಜ್ಯದಲ್ಲಿ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನುರಾಗ್ ಅಗರ್ವಾಲ್ ವಿವರಗಳನ್ನು ಒದಗಿಸಿದ್ದಾರೆ. ಇದುವರೆಗೆ ಪೊಲೀಸರು 7.24 ಕೋಟಿ ರೂ., ಆದಾಯ ತೆರಿಗೆ ಇಲಾಖೆ 9.38 ಕೋಟಿ ರೂ., ಡಿಆರ್‌ಐ 2.78 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಇತರ ಏಜೆನ್ಸಿಗಳಿಂದ ನಗದು ವಶಪಡಿಸಿಕೊಳ್ಳಲಾಗಿದೆ. ಇದನ್ನು ಓದಿ : ಒಟ್ಟು 13.50 ಕೋಟಿ ಮೌಲ್ಯದ 4.10 ಲಕ್ಷ ಲೀಟರ್‌ಗೂ ಹೆಚ್ಚು ಅಕ್ರಮ ಮದ್ಯವನ್ನು ವಿವಿಧ ಏಜೆನ್ಸಿಗಳು ಜಪ್ತಿ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಪೊಲೀಸರು 9.51 ಕೋಟಿ ರೂಪಾಯಿ ಮೌಲ್ಯದ 300,833 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಬಕಾರಿ ಇಲಾಖೆ 4.09 ಕೋಟಿ ಮೌಲ್ಯದ 109,583 ಲೀಟರ್ ವಶಪಡಿಸಿಕೊಂಡಿದ್ದಾರೆ. ಒಟ್ಟು 14.08 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಅನುರಾಗ್ ಅಗರ್ವಾಲ್ ವರದಿ ಮಾಡಿದ್ದಾರೆ, ಪೊಲೀಸರು 13.99 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಎನ್‌ಸಿಬಿ 4 ಲಕ್ಷ ರೂಪಾಯಿ ಮೌಲ್ಯದ 2 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ. ಅಲ್ಲದೆ, 26.12 ಕೋಟಿ ಮೌಲ್ಯದ ವಸ್ತುಗಳು ಮತ್ತು 3.49 ಕೋಟಿ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_144.txt b/zeenewskannada/data1_url7_200_to_500_144.txt new file mode 100644 index 0000000000000000000000000000000000000000..5001660a942b9e06e45b955c9a5da5206ab73421 --- /dev/null +++ b/zeenewskannada/data1_url7_200_to_500_144.txt @@ -0,0 +1 @@ +ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ 2024: ಲೋಕಸಭೆ ಚುನಾವಣೆ 2024ರ ಪ್ರಚಾರ ಮುಕ್ತಾಯದ ನಂತರ ಸಂಕ್ಷಿಪ್ತ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. 2024:ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನ ಮಂತ್ರಿ ಮೋದಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಧ್ಯಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆ 2024ರ ಪ್ರಚಾರ ಮುಕ್ತಾಯದ ನಂತರ ಸಂಕ್ಷಿಪ್ತ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮೇ 30 ರಿಂದ ಜೂನ್ 1 ರವರೆಗೆ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ಇದನ್ನೂ ಓದಿ: ಮೇ 30 ರಂದುಸಂಜೆ ಕನ್ಯಾಕುಮಾರಿ ಕರಾವಳಿಯ ಸಮುದ್ರದ ಮಧ್ಯದಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲೆಯ ಪ್ರತಿಮೆಯ ಸಮೀಪದಲ್ಲಿರುವ ಸುಂದರವಾದ ವಿಆರ್‌ಎಂಗೆ ಆಗಮಿಸುವ ನಿರೀಕ್ಷೆಯಿದೆ ಮತ್ತು ಜೂನ್ 1 ರಂದು ದೆಹಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ ಎಂದು ಹೇಳಲಾಗುತ್ತದೆ. ವಿವೇಕಾನಂದ ರಾಕ್ ಸ್ಮಾರಕವು ಸಮುದ್ರದ ಬಂಡೆಯ ಮೇಲೆ ನೆಲೆಗೊಂಡಿದ್ದು, ಇದು ಮುಖ್ಯ ಭೂಭಾಗದಿಂದ ಸುಮಾರು 500 ಮೀಟರ್ ದೂರದಲ್ಲಿದೆ. ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂಬುದು ನಂಬಿಕೆ ಅಂತೆಯೇ ಈ ವಿಗ್ರಹವು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ. ಕನ್ಯಾಕುಮಾರಿಯು ಭಾರತದ ದಕ್ಷಿಣದ ತುದಿಯನ್ನು ಗುರುತಿಸುತ್ತದೆ ಜೊತೆಗೆ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಸ್ಥಳವಾಗಿದೆ. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವೂ ಹೌದು. ಸ್ಮಾರಕವನ್ನು ನಿರ್ಮಿಸಲಾಗಿರುವ ಈ ರಾಕ್ ಅನ್ನು ವಿವೇಕಾನಂದರು ಜ್ಞಾನೋದಯ ಪಡೆದ ಸ್ಥಳವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಈ ಸ್ಥಳದಲ್ಲಿ ಕನ್ಯಾಕುಮಾರಿ ದೇವಿಯು ಶಿವನನ್ನು ಪ್ರಾರ್ಥಿಸಿದಳು ಎಂದು ಪುರಾಣವು ಹೇಳುತ್ತದೆ. ಹೀಗಾಗಿ ಭಾರತದ ಧಾರ್ಮಿಕ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಪ್ರಚಾರ ಮೇ 30 ರಂದು ಕೊನೆಗೊಳ್ಳಲಿದ್ದು, ಜೂನ್ 1 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_145.txt b/zeenewskannada/data1_url7_200_to_500_145.txt new file mode 100644 index 0000000000000000000000000000000000000000..68d2b1db3ddf1ebd316a29f1cb62fa5a949ec119 --- /dev/null +++ b/zeenewskannada/data1_url7_200_to_500_145.txt @@ -0,0 +1 @@ +2024: ಕನ್ಯಾಕುಮಾರಿಯಲ್ಲಿ 48 ಗಂಟೆ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ! 48 : ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಎರಡು ದಿನಗಳ ಕಾಲ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ ಧ್ಯಾನ ಮಾಡಲಿದ್ದಾರೆ. 2024: ಜೂನ್‌ 4 ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬಾರಿ ದೇಶದ ಮತದಾರ ಯಾರಿಗೆ ವಿಜಯಮಾಲೆ ಹಾಕುತ್ತಾನೆ ಅನ್ನೋದು ತೀವ್ರ ಕುತೂಹಲ ಮೂಡಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ ಸಿಕ್ಕರೆ ಪ್ರಧಾನಿ ಮೋದಿ ಹ್ಯಾಟ್ರಿಕ್‌ ಭಾರಿಸಲಿದ್ದು, 3ನೇ ಅವಧಿಯಾಗಿ ಪ್ರಧಾನಿಯಾಗಲಿದ್ದಾರೆ. ಒಂದು ವೇಳೆ ಮತದಾರ NDAಯನ್ನು ತಿರಸ್ಕರಿಸಿದರೆ ಏನಾಗಬಹುದು ಅನ್ನೋ ಯಕ್ಷಪ್ರಶ್ನೆ ಕೂಡ ದೇಶದ ಜನಸಾಮಾನ್ಯರಲ್ಲಿ ಮೂಡಿದೆ. ಈ ಬಾರಿಎಷ್ಟು ಸ್ಥಾನ ಗಳಿಸಲಿದೆ ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ. ಇಂಡಿಯಾ ಮೈತ್ರಿಕೂಟಕ್ಕೆ ಮತದಾರ ಜೈ ಅಂದರೆ ರಾಹುಲ್‌ ಗಾಂಧಿ ಆಸೆ ಈಡೇರುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಬಾರಿಯೂ ಫಲಿತಾಂಶ ನಮ್ಮ ಪರವಾಗಿಯೇ ಬರಲಿದೆ ಅಂತಾ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ಮೋದಿಯವರು ಮೇ 30ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವಿಶ್ವ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್‌ಗೆ ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: 73 ವರ್ಷದ ಪ್ರಧಾನಿ ಮೋದಿಯವರು ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳವಾದ ಈ ಸ್ಮಾರಕದಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಎರಡು ದಿನಗಳ ಕಾಲ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ ಧ್ಯಾನ ಮಾಡಲಿದ್ದಾರೆ. ಜೂನ್ 1ರಂದು ಕನ್ಯಾಕುಮಾರಿಯಿಂದ ಅವರು ವಾಪಸ್‌ ಆಗಲಿದ್ದಾರೆಂದು ತಿಳಿದುಬಂದಿದೆ. ಕನ್ಯಾಕುಮಾರಿಯ ಧ್ಯಾನ ಮಂಟಪದಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಪ್ರಧಾನಿ ಮೋದಿಯವರು ಹಗಲು ರಾತ್ರಿ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ಸಮುದ್ರದ ಮಧ್ಯದಲ್ಲಿದ್ದು, ಇದು ತಮಿಳು ಸಂತ ತಿರುವಳ್ಳುವರ್ ಏಕಶಿಲಾ ಪ್ರತಿಮೆಗೆ ಹತ್ತಿರದಲ್ಲಿದೆ. ಅಂದಹಾಗೆ 2019ರ ಲೋಕಸಭಾ ಚುನಾವಣಾ ಫಲಿತಾಂಶದ ಕೆಲದಿನ ಮುಂಚಿತವಾಗಿ ಕೇದರಾನಾಥ ದೇಗುಲ ವ್ಯಾಪ್ತಿಯ ಹಿಮಾಲಯದ 11,700 ಅಡಿ ಎತ್ತರದ ರುದ್ರ ಗುಹೆಯೊಂದರಲ್ಲಿಯವರು ಎರಡು ದಿನಗಳ ಕಾಲ ಧ್ಯಾನ ಮಾಡಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_146.txt b/zeenewskannada/data1_url7_200_to_500_146.txt new file mode 100644 index 0000000000000000000000000000000000000000..f4f91f0c1712c49fa8ff7cdeba1e410e4493bca2 --- /dev/null +++ b/zeenewskannada/data1_url7_200_to_500_146.txt @@ -0,0 +1 @@ +: ಅಸ್ಸಾಂನಲ್ಲಿ ಒಂದು ಸಾವು, 17 ಮಂದಿ ಗಾಯ : ರಾಜ್ಯದ ಹಲವು ಭಾಗಗಳಲ್ಲಿ ರೆಮಲ್ ಚಂಡಮಾರುತದ ನಂತರ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತು 17 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. :ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಆಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನೆರೆಯ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಭೂಕುಸಿತವನ್ನು ಉಂಟುಮಾಡಿದ ರೆಮಲ್ ಚಂಡಮಾರುತದ ಪ್ರಭಾವದ ಅಡಿಯಲ್ಲಿ ಭಾರೀ ಮತ್ತು ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅಸ್ಸಾಂನ ಹಲವಾರು ಜಿಲ್ಲೆಗಳನ್ನು ಹೈ ಅಲರ್ಟ್ ಮಾಡಲಾಗಿದೆ. ದಿಮಾ ಹಸಾವೊ ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ನದಿಯ ನೀರಿನ ಏರಿಕೆಯಿಂದಾಗಿ ರಸ್ತೆಯ ಹೆಚ್ಚಿನ ಭಾಗವು ಕೊಚ್ಚಿಹೋಗಿದ್ದರಿಂದ ಹಫ್ಲಾಂಗ್-ಸಿಲ್ಚಾರ್ ಸಂಪರ್ಕ ರಸ್ತೆ ಕಡಿತಗೊಂಡಿದೆ. ಆಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಕಮ್ರೂಪ್, ನಾಗಾಂವ್, ಸೋನಿತ್ಪುರ್ ಮತ್ತು ಮೊರಿಗಾಂವ್ ಸೇರಿದಂತೆ 11 ಜಿಲ್ಲೆಗಳು ಚಂಡಮಾರುತದಿಂದ ಗಮನಾರ್ಹವಾಗಿ ಪ್ರಭಾವಿತವಾಗಿವೆ. ಇದನ್ನು ಓದಿ : ಮೊರಿಗಾಂವ್‌ನಲ್ಲಿ ಮಾತ್ರ, ಭಾರೀ ಮಳೆಯಿಂದಾಗಿ ಒಬ್ಬರು ಸಾವನ್ನಪ್ಪಿದ್ದು ಮತ್ತು ನಾಲ್ವರು ಗಾಯಗೊಂಡಿದ್ದಾರೆ, ಸೋನಿತ್‌ಪುರ ಜಿಲ್ಲೆಯ ಧೆಕಿಯಾಜುಲಿ ಪ್ರದೇಶದಲ್ಲಿ, ಉಷಾ ಇಂಗ್ಲಿಷ್ ಶಾಲೆಯ 12 ವಿದ್ಯಾರ್ಥಿಗಳು ತಮ್ಮ ಶಾಲಾ ಬಸ್‌ಗೆ ಡಿಕ್ಕಿ ಹೊಡೆದಾಗ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣವೇ ರಕ್ಷಿಸಲಾಗಿದೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ. ಕಮ್ರೂಪ್ ಮತ್ತು ನಾಗಾಂವ್‌ನಂತಹ ಜಿಲ್ಲೆಗಳಿಂದ, ವಿಶೇಷವಾಗಿ ಪಲಾಶ್ಬರಿ, ಚೈಗಾಂವ್ ಮತ್ತು ಬೊಕೊ ರೆವಿನ್ಯೂ ಸರ್ಕಲ್‌ನಂತಹ ಪ್ರದೇಶಗಳಲ್ಲಿ ಬಿದ್ದ ಮರಗಳ ಹಲವಾರು ವರದಿಗಳು ಹೊರಹೊಮ್ಮಿವೆ. ಜಿಲ್ಲಾಡಳಿತದ ಪ್ರಕಾರ, ನಿರಂತರ ಮಳೆಯಿಂದಾಗಿ ಅನೇಕ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ ಮತ್ತು ಹಲವಾರು ಭೂಕುಸಿತ ಘಟನೆಗಳು ವರದಿಯಾಗಿವೆ. ಜಿಲ್ಲೆಯ ವಿವಿಧ ಭಾಗಗಳಿಂದ ಹಲವಾರು ಭೂಕುಸಿತ ಘಟನೆಗಳು ವರದಿಯಾಗಿವೆ. ರಕ್ಷಣಾ ತಂಡಗಳು ಸ್ಥಳದಲ್ಲಿವೆ. ಹಫ್ಲಾಂಗ್-ಸಿಲ್ಚಾರ್ ರಸ್ತೆಯ ಒಂದು ಭಾಗ ಒಡೆದಿದೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಎಚ್ಚರಿಕೆಯ ಸಂದೇಶವನ್ನು ನೀಡಿದ್ದೇವೆ. ಸದ್ಯಕ್ಕೆ, ಜಿಲ್ಲೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಸಿಮಂತ ಕುಮಾರ್ ದಾಸ್ ತಿಳಿಸಿದ್ದಾರೆ. ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ರಾಜ್ಯದ ಹಲವೆಡೆ ರಸ್ತೆ ತಡೆ ಉಂಟಾಗಿದೆ. ಇದನ್ನು ಓದಿ : ನಡೆಯುತ್ತಿರುವ ಬಿರುಗಾಳಿ ಮತ್ತು ನಿರಂತರ ಮಳೆಯ ನಡುವೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ಸುಧಾರಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ರೆಮಲ್' ಚಂಡಮಾರುತವು ಕರಾವಳಿ ಬಾಂಗ್ಲಾದೇಶ ಮತ್ತು ಪಕ್ಕದ ಕರಾವಳಿ ಪಶ್ಚಿಮ ಬಂಗಾಳದ ಮೇಲೆ ಗಂಟೆಗೆ 15 ಕಿಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದೆ. ಕೋಲ್ಕತ್ತಾ ಪೊಲೀಸರ ಪ್ರಕಾರ, ನಗರದ ಅನೇಕ ಪ್ರದೇಶಗಳು ತೀವ್ರ ಚಂಡಮಾರುತದ ಚಂಡಮಾರುತದಿಂದ ತೀವ್ರವಾಗಿ ಪೀಡಿತವಾಗಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_147.txt b/zeenewskannada/data1_url7_200_to_500_147.txt new file mode 100644 index 0000000000000000000000000000000000000000..efa2b4ae1d411210f6d467c83feb590cb182f623 --- /dev/null +++ b/zeenewskannada/data1_url7_200_to_500_147.txt @@ -0,0 +1 @@ +: ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತೀಯ ಉಪಖಂಡದಲ್ಲಿ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ (ಭಾರತ ಮತ್ತು ನೇಪಾಳದ ಗಡಿಯಲ್ಲಿದೆ) ಪ್ರಶ್ನೆ 2:ಭಾರತದ ಅತಿ ಉದ್ದದ ನದಿ ಯಾವುದು? ಉತ್ತರ: ಸಿಂಧೂ ನದಿ ಪ್ರಶ್ನೆ 3:ಭಾರತದ ಅತಿ ದೊಡ್ಡ ಸರೋವರ ಯಾವುದು? ಉತ್ತರ: ಲೋಕ್ಟಾಕ್ ಸರೋವರ ಪ್ರಶ್ನೆ 4:ಭಾರತದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 5:ಭಾರತದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು? ಉತ್ತರ: ಸಿಕ್ಕಿಂ ಇದನ್ನೂ ಓದಿ: ಪ್ರಶ್ನೆ 6:ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು? ಉತ್ತರ: ಮಹಾರಾಷ್ಟ್ರ ಪ್ರಶ್ನೆ 7:ಭಾರತದ ಅತ್ಯಂತ ಬಡ ರಾಜ್ಯ ಯಾವುದು? ಉತ್ತರ: ಬಿಹಾರ ಪ್ರಶ್ನೆ 8:ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಯಾವುದು? ಉತ್ತರ: ಕೇರಳ ಪ್ರಶ್ನೆ 9:ಭಾರತದಲ್ಲಿನ ಪ್ರೀಮಿಯರ್ ಟೆಕ್ ಇನ್ಸ್ಟಿಟ್ಯೂಟ್ ಯಾವುದು? ಉತ್ತರ: ಭಾರತೀಯ ತಂತ್ರಜ್ಞಾನ ಸಂಸ್ಥೆ () ಪ್ರಶ್ನೆ 10:ಭಾರತದ ಸಿಲಿಕಾನ್ ವ್ಯಾಲಿ ಎಲ್ಲಿದೆ? ಉತ್ತರ: ಬೆಂಗಳೂರು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_148.txt b/zeenewskannada/data1_url7_200_to_500_148.txt new file mode 100644 index 0000000000000000000000000000000000000000..c155e3439b592218ff8a9d0cca2763a386331780 --- /dev/null +++ b/zeenewskannada/data1_url7_200_to_500_148.txt @@ -0,0 +1 @@ +: ಜೂನ್ 1 ರಂದು ಮೂಲಕ ಉಚಿತ ರೈಡ್ ಪಡೆಯಬೇಕೇ ? ಈ ಕೋಡ್ ಬಳಸಿ! : 01 ಜೂನ್ 2024 ರಂದು ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡುತ್ತದೆ ನೀವು ಲಾಭವನ್ನು ಪಡೆಯಬೇಕೆ ಈ ಕೋಡನ್ನು ಬಳಸಿ. 01 :ರಾಷ್ಟ್ರದ ಪ್ರಜಾಸತ್ತಾತ್ಮಕ ರಚನೆಯನ್ನು ಬಲಪಡಿಸುವ ದೃಢವಾದ ಬದ್ಧತೆಯಲ್ಲಿ, ಭಾರತದ ಅಗ್ರಗಣ್ಯ ಪ್ರಯಾಣ ಅಪ್ಲಿಕೇಶನ್ ರಾಪಿಡೊ, "ಸವಾರಿ ಜಿಮ್ಮದರಿ ಕಿ" ಉಪಕ್ರಮವನ್ನು ಪ್ರಾರಂಭಿಸುವುದರೊಂದಿಗೆ ರಾಷ್ಟ್ರೀಯ ಕರ್ತವ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪಂಜಾಬ್‌ನ ನಗರದಲ್ಲಿರುವ ಜಿಲ್ಲಾ ಚುನಾವಣಾ ಕಚೇರಿಯೊಂದಿಗೆ ಸಹಯೋಗದೊಂದಿಗೆ 01 ಜೂನ್ 2024 ರಂದು ಮತದಾರರಿಗೆ ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಜಾಗೃತಿ ರ್ಯಾಲಿಯನ್ನು ಆಯೋಜಿಸಲು ನಗರ ಆಡಳಿತದೊಂದಿಗೆ ಪಾಲುದಾರಿಕೆಯನ್ನು ಹೊಂದಿತ್ತು. ಇದನ್ನು ಓದಿ : 50 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಕ್ಯಾಪ್ಟನ್‌ಗಳನ್ನು ಒಳಗೊಂಡ ರ್ಯಾಲಿ ಡಿಸಿ ಕಚೇರಿ ಮತ್ತು ಚುನಾವಣಾ ಕಚೇರಿ, ಸೆಕ್ -76, ಎಸ್‌ಎಎಸ್ ನಗರದಿಂದ ಪ್ರಾರಂಭವಾಗಿ ಧ್ವಜಾರೋಹಣ ಸಮಾರಂಭದಲ್ಲಿ, ಆಶಿಕಾ ಜೈನ್, ಜಿಲ್ಲಾಧಿಕಾರಿ/ಜಿಲ್ಲಾ ಚುನಾವಣಾಧಿಕಾರಿ ಎಸ್‌ಎಎಸ್ ನಗರ ಅವರು ತಮ್ಮ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವನ್ನು ಅಲಂಕರಿಸಿದರು ಮತ್ತು ಮತದಾನ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸಿದರು. ಚುನಾವಣಾ ದಿನದಂದು, ಮತದಾರರು 'ಈಗ ಮತ ಚಲಾಯಿಸಿ' ಕೋಡ್ ಅನ್ನು ಬಳಸಿಕೊಂಡು ಅಪ್ಲಿಕೇಶನ್‌ನಲ್ಲಿ ಉಚಿತ ಸವಾರಿಗಳನ್ನು ಪಡೆಯಬಹುದು ಮತ್ತು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬಹುದು. ಈ ಉಪಕ್ರಮವು ನಿವಾಸಿಗಳ ಮತದಾನದ ಹಕ್ಕುಗಳನ್ನು ಸುಲಭಗೊಳಿಸಲು ಮತ್ತು ಹೆಚ್ಚು ಅಂತರ್ಗತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ. ಈ ಸಂಘಟಿತ ಪ್ರಯತ್ನವು ನ ರಾಷ್ಟ್ರವ್ಯಾಪಿ ಪ್ರಚಾರದೊಂದಿಗೆ ಹೊಂದಾಣಿಕೆಯಾಗುತ್ತದೆ, ಚುನಾವಣಾ ದಿನದಂದು ಉಚಿತ ಸವಾರಿಗಳನ್ನು ಒದಗಿಸಲು 100 ಕ್ಕೂ ಹೆಚ್ಚು ನಗರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ನಾಯಕರನ್ನು ನಿಯೋಜಿಸುತ್ತದೆ. ಜಿಲ್ಲಾ ಚುನಾವಣಾ ಅಧಿಕಾರಿ, ನಗರ ಜೊತೆಗಿನ ಪಾಲುದಾರಿಕೆಯು ಉತ್ತಮ ಸಮಾಜಕ್ಕಾಗಿ ಧನಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಬ್ರ್ಯಾಂಡ್ ಆಗಿರುವ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಓದಿ : ನ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಮಾತನಾಡಿ, " ನಗರದಲ್ಲಿನ ಪ್ರತಿಯೊಬ್ಬ ಮತದಾರರು ಭಾರತೀಯ ಸಾರ್ವತ್ರಿಕ ಚುನಾವಣೆ 2024 ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ನಾಗರಿಕ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಲು ನಾವು ಈ ಉಪಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಈ ಉಚಿತ ಸವಾರಿಗಳನ್ನು ನೀಡುವ ಮೂಲಕ ನಾವು ಪ್ರಜಾಪ್ರಭುತ್ವವನ್ನು ಸುಗಮಗೊಳಿಸುತ್ತಿದ್ದೇವೆ. ಪಂಜಾಬ್‌ನಲ್ಲಿನ ನಮ್ಮ ರಾಪಿಡೋ ನಾಯಕರು ಕೇವಲ ಚಾಲಕರಿಗಿಂತ ಹೆಚ್ಚಿನವರು, ಅವರು ಹೆಚ್ಚಿನ ಮತದಾರರನ್ನು ಸಕ್ರಿಯಗೊಳಿಸುತ್ತಾರೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ . ಡೆಪ್ಯುಟಿ ಕಲೆಕ್ಟರ್/ಜಿಲ್ಲಾ ಚುನಾವಣಾಧಿಕಾರಿ ಆಶಿಕಾ ಜೈನ್ ಪ್ರತಿಕ್ರಿಯಿಸಿ, “ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚಿಸಲು ಮತ್ತು ಪ್ರತಿಯೊಬ್ಬ ಅರ್ಹ ಮತದಾರರು ಸಾರಿಗೆಯ ಬಗ್ಗೆ ಚಿಂತಿಸದೆ ತಮ್ಮ ಮತ ಚಲಾಯಿಸುವ ಅವಕಾಶವನ್ನು ಖಚಿತಪಡಿಸಿಕೊಳ್ಳಲು ನ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ಈ ರೀತಿಯ ಖಾಸಗಿ-ಸಾರ್ವಜನಿಕ ಪಾಲುದಾರಿಕೆಗಳು ಸಮಾಜದ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನಾವು ನಂಬುತ್ತೇವೆ. 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಗರದಲ್ಲಿ ರ್ಯಾಲಿಯನ್ನು ನಡೆಸಲು ಕಂಪನಿಯ ನಿರ್ಧಾರವು ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಶ್ಲಾಘನೀಯ ಹೆಜ್ಜೆಯಾಗಿದೆ. ” ಈ ಉಪಕ್ರಮವು ಪಂಜಾಬ್‌ನ ಮತದಾರರ ಜನಸಂಖ್ಯೆಯನ್ನು ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಅಧಿಕಾರ ಮತ್ತು ಪ್ರೋತ್ಸಾಹಿಸಲು ಅವರ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ಇದು ಕೇವಲ ಮೊಹಾಲಿ ನಗರದಲ್ಲಿ ಲಭ್ಯವಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_149.txt b/zeenewskannada/data1_url7_200_to_500_149.txt new file mode 100644 index 0000000000000000000000000000000000000000..ff9dfe17ac727d52daee09ee4069f8aff831a7a9 --- /dev/null +++ b/zeenewskannada/data1_url7_200_to_500_149.txt @@ -0,0 +1 @@ +: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪೆನ್ಸಿಲಿನ್ ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಪ್ರಶ್ನೆ 2:ಯಾವ ಗ್ರಹವನ್ನು "ಬ್ಲೂ ಪ್ಲಾನೆಟ್" ಎಂದು ಕರೆಯಲಾಗುತ್ತದೆ? ಉತ್ತರ: ಭೂಮಿ ಪ್ರಶ್ನೆ 3:ಜಪಾನ್‌ನ ಕರೆನ್ಸಿ ಯಾವುದು? ಉತ್ತರ: ಜಪಾನೀಸ್ ಯೆನ್ ಪ್ರಶ್ನೆ 4:ಯಾವ ಅನಿಲವು ಭೂಮಿಯ ವಾತಾವರಣದ ಬಹುಪಾಲು ಭಾಗವನ್ನು ಹೊಂದಿದೆ? ಉತ್ತರ: ಸಾರಜನಕ ಪ್ರಶ್ನೆ 5:ವಾಟರ್ಲೂ ಕದನ ( ) ಯಾವ ವರ್ಷದಲ್ಲಿ ನಡೆಯಿತು? ಉತ್ತರ: 1815 ಪ್ರಶ್ನೆ 6:ವಿಶ್ವಪ್ರಸಿದ್ಧ "ದಿ ಒಡಿಸ್ಸಿ" ಕೃತಿಯನ್ನು ಬರೆದವರು ಯಾರು? ಉತ್ತರ: ಹೋಮರ್ ಇದನ್ನೂ ಓದಿ: ಪ್ರಶ್ನೆ 7: ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು? ಉತ್ತರ: ಸರ್ ಐಸಾಕ್ ನ್ಯೂಟನ್ ಪ್ರಶ್ನೆ 8:ಫ್ರೆಂಚ್ ಕ್ರಾಂತಿ ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1789 ಪ್ರಶ್ನೆ 9:ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಬರ್ತಾ ವಾನ್ ಸಟ್ನರ್ ಪ್ರಶ್ನೆ 10: "ಜೀವಶಾಸ್ತ್ರದ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಅರಿಸ್ಟಾಟಲ್ ಪ್ರಶ್ನೆ 11:ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಪ್ರಶ್ನೆ 12:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಚಂದ್ರ ಯಾವುದು? ಉತ್ತರ:ಗ್ಯಾನಿಮೀಡ್ (ಗುರುಗ್ರಹದ ಚಂದ್ರ) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_15.txt b/zeenewskannada/data1_url7_200_to_500_15.txt new file mode 100644 index 0000000000000000000000000000000000000000..c211c6444c1768339e1c6546aabeacca7177f9c9 --- /dev/null +++ b/zeenewskannada/data1_url7_200_to_500_15.txt @@ -0,0 +1 @@ +ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ: 19 ರೈಲುಗಳ ಸಂಚಾರ ರದ್ದು : ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. : ನವದೆಹಲಿ:ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೋಮವಾರ ಗೂಡ್ಸ್ ರೈಲು ಸೀಲ್ದಾಹ್ ಕಡೆಗೆ ಹೋಗುವ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ನಂತರ ಕನಿಷ್ಠ 19 ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ರದ್ದುಗೊಂಡ ರೈಲುಗಳ ಪಟ್ಟಿ 19 , 8 25 . — (@) ರೈಲು 19602 ನ್ಯೂ ಜಲ್ಪೈಗುರಿ () ನಿಂದ ಉದಯಪುರ ನಗರಕ್ಕೆ () ಎಕ್ಸ್‌ಪ್ರೆಸ್ರೈಲು 20503 ದಿಬ್ರುಗಢ್ () ನಿಂದ ನವದೆಹಲಿ () ರಾಜಧಾನಿ ಎಕ್ಸ್‌ಪ್ರೆಸ್ರೈಲು 12423 ದಿಬ್ರುಗಢ್ () ನಿಂದ ನವದೆಹಲಿ () ರಾಜಧಾನಿ ಎಕ್ಸ್‌ಪ್ರೆಸ್ರೈಲು 01666 ಅಗರ್ತಲಾ () ನಿಂದ ರಂಗಿಯಾ () ವಿಶೇಷರೈಲು 12346 ಗುವಾಹಟಿ () ನಿಂದ ಹೌರಾ () ಸರೈಘಾಟ್ ಎಕ್ಸ್‌ಪ್ರೆಸ್ರೈಲು 12505 ಕಾಮಾಖ್ಯ () ನಿಂದ ಆನಂದ್ ವಿಹಾರ್ ಟರ್ಮಿನಲ್ () ಈಶಾನ್ಯ ಎಕ್ಸ್‌ಪ್ರೆಸ್ರೈಲು 01666 ಅಗರ್ತಲಾ () ನಿಂದ ರಂಗಿಯಾ () ವಿಶೇಷರೈಲು 12510 ಗುವಾಹಟಿ () ನಿಂದ ಸಿಲ್ಚಾರ್ () ಎಕ್ಸ್‌ಪ್ರೆಸ್ರೈಲು 22302 ಹೊಸ ಜಲ್ಪೈಗುರಿ () ನಿಂದ ಹೌರಾ () ವಂದೇ ಭಾರತ್ ಎಕ್ಸ್‌ಪ್ರೆಸ್ರೈಲು 22504 ದಿಬ್ರುಗಢ್ () ಕನ್ಯಾಕುಮಾರಿ () ಎಕ್ಸ್‌ಪ್ರೆಸ್ರೈಲು 15620 ಕಾಮಾಖ್ಯ () ನಿಂದ ಗಯಾ () ಎಕ್ಸ್‌ಪ್ರೆಸ್ರೈಲು 15962 ದಿಬ್ರುಗಢ್ () ನಿಂದ ಹೌರಾ () ಕಾಮ್ರೂಪ್ ಎಕ್ಸ್‌ಪ್ರೆಸ್ರೈಲು 15636 ಗುವಾಹಟಿ () ನಿಂದ ಓಖಾ () ಎಕ್ಸ್‌ಪ್ರೆಸ್ರೈಲು 15930 ನ್ಯೂ ಟಿನ್ಸುಕಿಯಾ () ನಿಂದ ತಾಂಬರಂ () ಎಕ್ಸ್‌ಪ್ರೆಸ್ರೈಲು 12377 ಸೀಲ್ದಾಹ್ () ನಿಂದ ನ್ಯೂ ಅಲಿಪುರ್ದೂರ್ () ಪದಟಿಕ್ ಎಕ್ಸ್‌ಪ್ರೆಸ್ರೈಲು 06105 ನಾಗರ್‌ಕೋಯಿಲ್ () ನಿಂದ ದಿಬ್ರುಗಢ್ () ವಿಶೇಷರೈಲು 12424 ನವದೆಹಲಿ () ನಿಂದ ದಿಬ್ರುಗಢ್ () ರಾಜಧಾನಿ ಎಕ್ಸ್‌ಪ್ರೆಸ್ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಪಘಾತಕ್ಕೆ ಕಾರಣವೇನು? ನ್ಯೂ ಜಲ್ಪೈಗುರಿ ಬಳಿ ಗೂಡ್ಸ್ ರೈಲು ಸಿಗ್ನಲ್ ಅನ್ನು ನಿರ್ಲಕ್ಷಿಸಿದ ಕಾರಣ ಮತ್ತು ಅಗರ್ತಲಾದಿಂದ ಸೀಲ್ದಾಹ್‌ಗೆ ತೆರಳುತ್ತಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಜಯ ವರ್ಮ ಸಿನ್ಹಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_150.txt b/zeenewskannada/data1_url7_200_to_500_150.txt new file mode 100644 index 0000000000000000000000000000000000000000..9214493e668a4ec40e01439b52a22be0e8195df2 --- /dev/null +++ b/zeenewskannada/data1_url7_200_to_500_150.txt @@ -0,0 +1 @@ +ಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥ : ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ. :ಇಂದಿನ ಬಿಡುವಿಲ್ಲದ ಜೀವನದಲ್ಲಿ ಮೆದುಳಿಗೆ ವ್ಯಾಯಾಮ ಮಾಡಲು ಆಪ್ಟಿಕಲ್ ಇಲ್ಯೂಷನ್‌’ನಂತಹ ಆಟಗಳು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ಐಕ್ಯೂ ಹೊಂದಿರುವ ಜನರು ಮಾತ್ರ ಅದನ್ನು ಪರಿಹರಿಸಬಹುದು. ಏಕೆಂದರೆ ಈ ಚಿತ್ರವನ್ನು ಕಣ್ಣಿಗೆ ಮತ್ತು ಮೆದುಳಿಗೆ ಚುರುಕುತನ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಕೆಲವೊಮ್ಮೆ ಬೇಕಾಗಿರುವ ವಿಷಯಗಳೇ ನಮ್ಮ ಮುಂದೆ ಇರುತ್ತವೆ. ಆದರೆ ಅದನ್ನು ಕಂಡುಹಿಡಿಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಇಂದಿನ ಸವಾಲು ಏನು? ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ. ಈ ಸವಾಲನ್ನು ಪರಿಹರಿಸಲು ನಿಮಗೆ ಹೆಚ್ಚು ಸಮಯವಿಲ್ಲ. ನೀವು ಜಾಣರು, ನಿಮ್ಮ ದೃಷ್ಟಿ ಶುದ್ಧವಾಗಿದೆ ಎಂದರೆ ಪತ್ತೆ ಹಚ್ಚಿ. ಅದೂ ಕೂಡ ಕೇವಲ 8 ಸೆಕೆಂಡುಗಳಲ್ಲಿ. ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ನಿರ್ದಿಷ್ಟ ಸಮಯದಲ್ಲಿ ಮಲಗುವ ಕೋಣೆಯಲ್ಲಿ ಅಡಗಿರುವ ಕಿರೀಟವನ್ನು ಕಂಡುಹಿಡಿಯುವಲ್ಲಿ ನೀವು ಯಶಸ್ವಿಯಾಗಿದ್ದರೆ. ನೀವು ಮೇಧಾವಿಗಳೆಂದು ಒಪ್ಪಬಹುದು. ಒಂದುವೇಳೆ ಉತ್ತರ ಕಂಡುಕೊಳ್ಳಲು ಹೆಣಗಾಡುತ್ತಿರುವವರು ಚಿಂತಿಸುವ ಅಗತ್ಯವಿಲ್ಲ. ಇದನ್ನೂ ಓದಿ: ಸರಿಯಾದ ಉತ್ತರ ಇಲ್ಲಿದೆ: ಮಲಗುವ ಕೋಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಕಪಾಟುಗಳು, ಹಾಸಿಗೆ ಮತ್ತು ಅನೇಕ ಅಲಂಕಾರಿಕ ವಸ್ತುಗಳನ್ನು ಇರಿಸಿರುವುದು ಕಂಡುಬರುತ್ತದೆ. ಆದರೆ ಕಿರೀಟವನ್ನು ನಿಮ್ಮ ಬಲಭಾಗದ ಮೂಲೆಯಲ್ಲಿ ಹೂವಿನ ಕುಂಡ ಮತ್ತು ಪುಸ್ತಕಗಳ ಮಧ್ಯೆ ಇಡಲಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ಸಿಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_151.txt b/zeenewskannada/data1_url7_200_to_500_151.txt new file mode 100644 index 0000000000000000000000000000000000000000..2176cee262bcf0b6dd2e3a84c99d1f0a25ff52e1 --- /dev/null +++ b/zeenewskannada/data1_url7_200_to_500_151.txt @@ -0,0 +1 @@ +ರಾಜ್ಯದಲ್ಲಿ ಗುಟ್ಕಾ ತಯಾರಿಕೆ ಮತ್ತು ಮಾರಾಟ ನಿಷೇಧ..! ಸರ್ಕಾರದಿಂದ ಮಹತ್ವದ ನಿರ್ಧಾರ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕಲು ಮುಂದಾಗಿದೆ. : :ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರಿಗೆ ಶಿಕ್ಷೆ. ಗುಟ್ಕಾ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.. ತೆಲಂಗಾಣವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕುವುದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ತೆಲಂಗಾಣದಾದ್ಯಂತ ಗುಟ್ಕಾ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರ ತೆಗೆದುಕೊಂಡಿರುವ ಈ ಸಂವೇದನಾಶೀಲ ನಿರ್ಧಾರ 24 ಮೇ 2024 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಯುವಕರು ಮಾದಕ ದ್ರವ್ಯ, ಗಾಂಜಾ ಮತ್ತು ಮಾದಕ ವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಕರ ಮೇಲೆ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ, ಬೆಂಗಳೂರು ಪೊಲೀಸರ ರೇವ್ ಪಾರ್ಟಿ ಪ್ರಕರಣದಲ್ಲೂ ಟಾಲಿವುಡ್ ನ ಹಲವು ಸೆಲೆಬ್ರಿಟಿಗಳ ಹೆಸರು ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ನಟಿ ಹೇಮಾಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತೆಲಂಗಾಣ ಸರ್ಕಾರ, ಡ್ರಗ್ಸ್, ರೇವ್ ಪಾರ್ಟಿಗಳಂತಹ ಪ್ರಕರಣಗಳಲ್ಲಿ ಎಷ್ಟೇ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಿದ್ದರೂ ನಿರ್ಲಕ್ಷಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_152.txt b/zeenewskannada/data1_url7_200_to_500_152.txt new file mode 100644 index 0000000000000000000000000000000000000000..62d4c02e9d64bdda70343eb51451da28f0852f03 --- /dev/null +++ b/zeenewskannada/data1_url7_200_to_500_152.txt @@ -0,0 +1 @@ +: 26 ಕೋಟಿ ರೂ. ನಗದು, 90 ಕೋಟಿ ಮೌಲ್ಯದ ಆಸ್ತಿ ಜಪ್ತಿ! : ಶೋಧದ ಸಮಯದಲ್ಲಿ ಸುಮಾರು 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೌಲ್ಯದ ದಾಖಲೆ ಇಲ್ಲದ ಸಂಪತ್ತು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ನವದೆಹಲಿ:ಮಹಾರಾಷ್ಟ್ರದ ನಾಸಿಕ್‌ನಲ್ಲಿ ಐಟಿ ಇಲಾಖೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದೆ. ದಾಳಿ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು, 90 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.ಇದನ್ನೂ ಓದಿ: ಇಲಾಖೆಯು ಮಹಾರಾಷ್ಟ್ರದ ನಾಸಿಕ್ ಮೂಲದ ಸುರಾನಾ ಜ್ಯುವೆಲರ್ಸ್‌ ಮೇಲೆ ದಾಳಿ ನಡೆಸಲಾಗಿದೆ. ಜ್ಯುವೆಲರ್ಸ್ ಮಾಲೀಕರು ನಡೆಸುತ್ತಿದ್ದ ಅಕ್ರಮ ವಹಿವಾಟು ಬಗ್ಗೆ ಖಚಿತ ಮಾಹಿತಿ ಮೇರೆಗೆ ಐಟಿ ಶೋಧ ಕಾರ್ಯಾಚರಣೆ ನಡೆಸಿದೆ. ಸೋಲು ಖಚಿತ-ನಿಶ್ಚಿತ-ಖಂಡಿತವೆಂದ ತಕ್ಷಣ ಗ್ಯಾರಂಟಿಗಳಿಗೆ ಲಭಿಸಿದೆ ಸಂಚಕಾರ. ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂಅವರು, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ. 10 ಕೆಜಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲು ದುಡ್ಡು ಇಲ್ಲ, ಇದೊಂದು ರೀತಿ ಉಂಡು ಹೋದ ಕೊಂಡು… — (@BJP4Karnataka) ಇದನ್ನೂ ಓದಿ: ಯ ಅಧಿಕಾರಿಗಳ ಪ್ರಕಾರ, ಶೋಧದ ಸಮಯದಲ್ಲಿ ಸುಮಾರು 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೌಲ್ಯದ ದಾಖಲೆ ಇಲ್ಲದ ಸಂಪತ್ತು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_153.txt b/zeenewskannada/data1_url7_200_to_500_153.txt new file mode 100644 index 0000000000000000000000000000000000000000..f8fa84961cff2033a2d0a60a808e16222fdec93e --- /dev/null +++ b/zeenewskannada/data1_url7_200_to_500_153.txt @@ -0,0 +1 @@ +: ರಾಮಮಂದಿರದ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ, ಟ್ರಸ್ಟ್‌ ಆದೇಶ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಆವರಣದಲ್ಲಿ ಮತ್ತು ಮಂದಿರದ ಒಳಗೆ ಮೊಬೈಲ್‌ ಬಳಕೆ ಮಾಡುವಂತಿಲ್ಲ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ. :ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಆವರಣದಲ್ಲಿ ಮತ್ತು ಮಂದಿರದ ಒಳಗೆ ಮೊಬೈಲ್‌ ಬಳಕೆ ಮಾಡುವಂತಿಲ್ಲ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮತ್ತು ಅಯೋಧ್ಯೆ ಆಡಳಿತವು ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಭದ್ರತೆ ಮತ್ತು ಭಕ್ತರ ಸೌಲಭ್ಯಗಳಿಗಾಗಿ ಮೊಬೈಲ್ ಫೋನ್‌ಗಳನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಿದೆ ಎಂದು ದೇವಸ್ಥಾನದ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಟ್ರಸ್ಟಿಯವರು ಎಲ್ಲಾ ಭಕ್ತರು ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದರು ಮತ್ತು ಭಕ್ತರ ಕ್ಲೋಕ್ ರೂಮ್ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ವ್ಯವಸ್ಥೆಗಳನ್ನು ಕಾಪಾಡಿಕೊಳ್ಳಲು ಸಹಕರಿಸುವಂತೆ ಕೋರಿದ್ದಾರೆ. "ನಿನ್ನೆ ನಾವು ಆಡಳಿತ ಮಂಡಳಿಗೆ ಸಭೆಯಲ್ಲಿ ತಿಳಿಸಿದ್ದೇವೆ. ಭದ್ರತೆ ಮತ್ತು ಭಕ್ತರ ಸೌಲಭ್ಯಗಳನ್ನು ನೋಡಿ ಆಡಳಿತ ಮತ್ತು ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವನ್ನು ಗೌರವಿಸುವಂತೆ ನಾವು ಎಲ್ಲಾ ಭಕ್ತರಲ್ಲಿ ಮನವಿ ಮಾಡುತ್ತೇವೆ... ಮೊಬೈಲ್ ಇರಿಸಿಕೊಳ್ಳಲು ನಮಗೆ ಸಂಪೂರ್ಣ ಸೌಲಭ್ಯವಿದೆ. ಫೋನ್‌ಗಳು ಸುರಕ್ಷಿತವಾಗಿವೆ... ಯಾವುದೇ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಸೌಲಭ್ಯವನ್ನು ನಾವು ನೀಡುತ್ತೇವೆ. ಭಕ್ತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ವ್ಯವಸ್ಥೆಗಳನ್ನು ನಿರ್ವಹಿಸಲು ಸಹಕರಿಸಲು ವಿನಂತಿಸಲಾಗಿದೆ. ”ಎಂದು ಮಿಶ್ರಾ ತಿಳಿಸಿದ್ದಾರೆ. ಇದನ್ನು ಓದಿ : ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22 ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ವಿವಿಐಪಿಗಳ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು. ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಜನ್ಮಭೂಮಿ ದೇವಾಲಯದ ಸುತ್ತಲೂ 14 ಅಡಿ ಅಗಲದ ಭದ್ರತಾ ಗೋಡೆಯನ್ನು ನಿರ್ಮಿಸುವುದಾಗಿ ಘೋಷಿಸಿದರು, ಇದನ್ನು 'ಪರ್ಕೋಟಾ' ಎಂದು ಕರೆಯಲಾಗುತ್ತದೆ. ಇದನ್ನು ಓದಿ : ವಿವಿಧೋದ್ದೇಶ ಪ್ರದೇಶವು ಶಿವನಿಂದ ಹಿಡಿದು ಹನುಮಾನ್ ವರೆಗೆ ಆರು ಹೆಚ್ಚುವರಿ ದೇವಾಲಯಗಳನ್ನು ಹೊಂದಿರುತ್ತದೆ ಎಂದು ಚಂಪತ್ ರೈ ಹೇಳಿದರು. ಒಮ್ಮೆ ಪೂರ್ಣಗೊಂಡ ನಂತರ, ರಾಮ ಮಂದಿರದ ಆವರಣವು ಒಂದೇ ಬಾರಿಗೆ 25,000 ಯಾತ್ರಾರ್ಥಿಗಳಿಗೆ ಅವರ ಎಲ್ಲಾ ಸಾಮಾನುಗಳೊಂದಿಗೆ ಅವಕಾಶ ಕಲ್ಪಿಸುತ್ತದೆ ಎಂದು ರೈ ಹೇಳಿದರು. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ರಾಮ ಜನ್ಮಭೂಮಿ ಮಂದಿರವು ದೇವಾಲಯದ ಪಟ್ಟಣದಲ್ಲಿ 2.7 ಎಕರೆ ಭೂಮಿಯಲ್ಲಿ 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಇದು ಐದು ಮಂಟಪಗಳನ್ನು (ಹಾಲ್‌ಗಳು) ಒಳಗೊಂಡಿದೆ -- ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪ. ಕಂಬಗಳು ಮತ್ತು ಗೋಡೆಗಳು ಹಿಂದೂ ದೇವತೆಗಳು, ದೇವರುಗಳು ಮತ್ತು ದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಪ್ರದರ್ಶಿಸುತ್ತವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮತ್ತು ಅಯೋಧ್ಯೆ ಆಡಳಿತವು ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಭದ್ರತೆ ಮತ್ತು ಭಕ್ತರ ಸೌಲಭ್ಯಗಳಿಗಾಗಿ ಮೊಬೈಲ್ ಫೋನ್‌ಗಳನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಿದೆ ಎಂದು ದೇವಸ್ಥಾನದ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_154.txt b/zeenewskannada/data1_url7_200_to_500_154.txt new file mode 100644 index 0000000000000000000000000000000000000000..da89fc38be7c504a7635c3c1893d0797840f68a9 --- /dev/null +++ b/zeenewskannada/data1_url7_200_to_500_154.txt @@ -0,0 +1 @@ +: ಪ್ರಸಿದ್ಧ "ಮಾಲ್ಗುಡಿ ಡೇಸ್" ಕಾದಂಬರಿ ಬರೆದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ಪ್ರಾಣಿಯನ್ನು 'ಮರುಭೂಮಿಯ ಹಡಗು' ಎಂದು ಕರೆಯಲಾಗುತ್ತದೆ? ಉತ್ತರ: ಒಂಟೆ ಪ್ರಶ್ನೆ 2:ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ? ಉತ್ತರ: 21 ವ್ಯಂಜನಗಳು ಪ್ರಶ್ನೆ 3:ಯಾವ ಪ್ರಾಣಿಯನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ? ಉತ್ತರ: ಸಿಂಹ ಪ್ರಶ್ನೆ 4:ಭಾರತದ ರಾಷ್ಟ್ರೀಯ ಪಕ್ಷಿ ಯಾವುದು..? ಉತ್ತರ: ನವಿಲು ಪ್ರಶ್ನೆ 5: ಭಾರತದ ರಾಷ್ಟ್ರೀಯ ಮರ ಯಾವುದು..? ಉತ್ತರ: ಆಲದ ಮರ ಇದನ್ನೂ ಓದಿ: ಪ್ರಶ್ನೆ 6:ಯಾವ ಬಣ್ಣವು ಶಾಂತಿಯನ್ನು ಸಂಕೇತಿಸುತ್ತದೆ? ಉತ್ತರ: ಬಿಳಿ ಪ್ರಶ್ನೆ 7:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹವನ್ನು ಹೆಸರಿಸಿ? ಉತ್ತರ: ಗುರು ಪ್ರಶ್ನೆ 8:ಭೂಮಿಗೆ ಶಕ್ತಿಯ ಪ್ರಮುಖ ಮೂಲ ಯಾವುದು? ಉತ್ತರ: ಸೂರ್ಯ ಪ್ರಶ್ನೆ 9:"ಮಾಲ್ಗುಡಿ ಡೇಸ್" ಕಾದಂಬರಿ ಬರೆದವರು ಯಾರು? ಉತ್ತರ: ಆರ್.ಕೆ.ನಾರಾಯಣ್ ಪ್ರಶ್ನೆ 10:ಭೂಮಿಯ ಮೇಲೆ ಲಭ್ಯವಿರುವ ಅತ್ಯಂತ ಕಠಿಣ ವಸ್ತುವನ್ನು ಹೆಸರಿಸಿ? ಉತ್ತರ: ವಜ್ರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_155.txt b/zeenewskannada/data1_url7_200_to_500_155.txt new file mode 100644 index 0000000000000000000000000000000000000000..b05033fe527f9f1b80ac0217c5932c515f0ea91c --- /dev/null +++ b/zeenewskannada/data1_url7_200_to_500_155.txt @@ -0,0 +1 @@ +2024: 359 ಅಭ್ಯರ್ಥಿಗಳು 5ನೇ ತರಗತಿಗಿಂತ ಹೆಚ್ಚು ಓದಿಲ್ಲ..! 2024: 647 ಅಭ್ಯರ್ಥಿಗಳು 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, 1,303 ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿದ್ದಾರೆ. 1,502 ಅಭ್ಯರ್ಥಿಗಳು ಪದವಿ ಪಡೆದಿದ್ದಾರೆ. ಇನ್ನೊಂದೆಡೆ 198 ಅಭ್ಯರ್ಥಿಗಳು ಡಾಕ್ಟರೇಟ್‌ ಪಡೆದುಕೊಂಡಿದ್ದಾರೆಂದು ಎಡಿಆರ್‌ ಮಾಹಿತಿ ನೀಡಿದೆ. 2024:ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಶನಿವಾರ ಮುಕ್ತಯವಾಗಿದ್ದು, ಶೇ.59.06ರಷ್ಟು ಮತದಾನವಾಗಿದೆ. ದೇಶದ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವು ನಡೆಯಿತು. ಜೂನ್ 1ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಪ್ರಕಟಗೊಳ್ಳಲಿದೆ. ಇನ್ನೂ ಪ್ರಸ್ತುತ ನಡೆಯುತ್ತಿರುವಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ 359 ಮಂದಿ 5ನೇ ತರಗತಿಗಿಂತ ಹೆಚ್ಚು ಓದಿಲ್ಲ ಹಾಗೂ 121 ಮಂದಿ ಅನಕ್ಷರಸ್ಥರು ಎಂಬುದು ಬಹಿರಂಗಗೊಂಡಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಅಧ್ಯಯನ ನಡೆಸಿದ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌() ಈ ಮಾಹಿತಿಯನ್ನು ನೀಡಿದೆ. ಮಾಹಿತಿ ಪ್ರಕಾರ, 6478ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, 1,303 ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿದ್ದಾರೆ. 1,502 ಅಭ್ಯರ್ಥಿಗಳು ಪದವಿ ಪಡೆದಿದ್ದಾರೆ. ಇನ್ನೊಂದೆಡೆ 198 ಅಭ್ಯರ್ಥಿಗಳು ಡಾಕ್ಟರೇಟ್‌ ಪಡೆದುಕೊಂಡಿದ್ದಾರೆಂದು ಎಡಿಆರ್‌ ಮಾಹಿತಿ ನೀಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_156.txt b/zeenewskannada/data1_url7_200_to_500_156.txt new file mode 100644 index 0000000000000000000000000000000000000000..83b5c730f41e1f9e97875db6ba2500d119d32382 --- /dev/null +++ b/zeenewskannada/data1_url7_200_to_500_156.txt @@ -0,0 +1 @@ +: ನರ್ಮದಾ ನದಿ ಏಕೆ ಹಿಮ್ಮುಖವಾಗಿ ಹರಿಯುತ್ತದೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!! : ನರ್ಮದಾ ನದಿಗೆ ಧಾರ್ಮಿಕ ಮಹತ್ವವಿದೆ, ಭಾರತದ ಮುಖ್ಯ ನದಿ ನರ್ಮದಾ ನದಿಯನ್ನು ಗಂಗೆಯಂತೆ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಆದರೆ ಈ ನದಿ ಏಕೆ ಹಿಮ್ಮುಖವಾಗಿ ಹರಿಯುತ್ತದೆ ಎಂದು ನಿಮಗೆ ತಿಳಿದಿದೆಯೇ? : ನರ್ಮದಾ ನದಿಯು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಪ್ರಮುಖ ಸಂಪನ್ಮೂಲವಾಗಿದೆ. ಈ ಮೂಲಕ ಕೋಟ್ಯಂತರ ಮನೆಗಳಿಗೆ ಕುಡಿಯುವ ನೀರು ತಲುಪುತ್ತಿದೆ. ನರ್ಮದಾ ಕಣಿವೆಯಲ್ಲಿ ಜೀವವೈವಿಧ್ಯವೂ ಹೇರಳವಾಗಿ ಕಂಡುಬರುತ್ತದೆ. ಆದರೆ ಈ ನದಿ ನೇರವಾಗಿ ಹರಿಯುವುದಿಲ್ಲ ಆದರೆ ಹಿಮ್ಮುಖವಾಗಿ ಹರಿಯುತ್ತದೆ.. ಇದನ್ನೂ ಓದಿ- ಎಲ್ಲಾ ನದಿಗಳು ಪಶ್ಚಿಮದಿಂದ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತವೆ.. ನರ್ಮದಾ ನದಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ವಾಸ್ತವವಾಗಿ, ನರ್ಮದಾ ನದಿಯು ವಿರುದ್ಧ ದಿಕ್ಕಿನಲ್ಲಿ ಹರಿಯಲು ಮುಖ್ಯ ಕಾರಣ 'ರಿಫ್ಟ್ ವ್ಯಾಲಿ'.. ರಿಫ್ಟ್ ವ್ಯಾಲಿ ಎನ್ನುವುದು ಬಿರುಕುಗಳನ್ನು ಹೊಂದಿರುವ ಕಣಿವೆಯಾಗಿದ್ದು ಅದು ನದಿಯನ್ನು ಇಳಿಜಾರಿಗೆ ವಿರುದ್ಧ ದಿಕ್ಕಿನಲ್ಲಿ ಹರಿಯುವಂತೆ ಮಾಡುತ್ತದೆ. ಇದನ್ನೂ ಓದಿ- ಇದರ ಹಿಂದಿನ ಪೌರಾಣಿಕ ಕಾರಣವೆಂದರೆ ಸೋನಭದ್ರನೊಂದಿಗೆ ಈ ನದಿಯ ನಿಶ್ಚಿತಾರ್ಥವಾಗಿತ್ತು.. ಆದರೆ ನರ್ಮದೆಯ ಸ್ನೇಹಿತೆ ಜೋಹಿಲಾ ಸೋನಭದ್ರನನ್ನು ಇಷ್ಟಪಟ್ಟಳು. ನಂತರ ನರ್ಮದಾ ಖಿನ್ನತೆಗೆ ಒಳಗಾಗಿ ಬ್ರಹ್ಮಚಾರಿಯಾಗಿ ಉಳಿಯಲು ನಿರ್ಧರಿಸಿ, ವಿರುದ್ಧ ದಿಕ್ಕಿನಲ್ಲಿ ಹರೆದಳು ಎನ್ನಲಾಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_157.txt b/zeenewskannada/data1_url7_200_to_500_157.txt new file mode 100644 index 0000000000000000000000000000000000000000..0b40610c696f88ac50c488166bcbe71814af913b --- /dev/null +++ b/zeenewskannada/data1_url7_200_to_500_157.txt @@ -0,0 +1 @@ +ರೆಮಲ್ ಚಂಡಮಾರುತದ ಅಬ್ಬರ: ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್, ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ : ಕರ್ನಾಟಕ ಕರಾವಳಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. :ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಚಂಡಮಾರುತ ಬೀಸಿದೆ. ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಈ ಚಂಡಮಾರುತಕ್ಕೆ ರೆಮಲ್‌ ಎಂದು ಹೆಸರಿಡಲಾಗಿದ್ದು ಮೇ 26 ರ ರಾತ್ರಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಕರ್ನಾಟಕ ಕರಾವಳಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳದತ್ತ ವೇಗವಾಗಿ ಚಲಿಸುತ್ತಿದೆ. ಇಂದು ರಾತ್ರಿ ವೇಳೆಗೆ ರೆಮಲ್ ಚಂಡಮಾರುತ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ. ರೆಮಲ್ ಚಂಡಮಾರುತದ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆಯು ಕೋಲ್ಕತ್ತಾ, ಹೌರಾ, ನಾಡಿಯಾ ಮತ್ತು ಪೂರ್ವ ಮೇದಿನಿಪುರ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್‌ಗಳನ್ನು ನೀಡಿದೆ. ಇಂದು ಪಶ್ಚಿಮ ಬಂಗಾಳದ ಕರಾವಳಿಗೆ ರೆಮಲ್ ಚಂಡಮಾರುತ ಅಪ್ಪಳಿಸಿದಾಗ, ಗಾಳಿಯ ವೇಗ ಗಂಟೆಗೆ 100 ಕಿಲೋಮೀಟರ್ ಮೀರುವ ನಿರೀಕ್ಷೆಯಿದೆ. ರೆಮಲ್ ಚಂಡಮಾರುತದ ಪರಿಣಾಮ ಎದುರಿಸಲು ಹತ್ತಾರು ತಂಡಗಳನ್ನು ನಿಯೋಜಿಸಲಾಗಿದೆ. ಚಂಡಮಾರುತದ ಪ್ರಭಾವವು ಪಶ್ಚಿಮ ಬಂಗಾಳ, ಉತ್ತರ ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ದಕ್ಷಿಣ ಮಣಿಪುರಕ್ಕೆ ವಿಸ್ತರಿಸುವ ನಿರೀಕ್ಷೆಯಿದೆ. ಈ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ನಿರಂತರವಾಗಿ ಉತ್ತರಾಭಿಮುಖವಾಗಿ ಚಲಿಸುತ್ತಿದ್ದು, ಇಂದು ರಾತ್ರಿ ಪಶ್ಚಿಮ ಬಂಗಾಳದ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಖೇಪುಪಾರ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರಕಾರ, ಮುಂದಿನ 6 ಗಂಟೆಗಳಲ್ಲಿ ರೆಮಲ್ ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದೆ. ಮೇ 26-27 ರಂದು ಗಂಟೆಗೆ 90 ರಿಂದ 100 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಕೆಲವು ಸ್ಥಳಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಕರ್ನಾಟಕದ ಕರಾವಳಿಯಲ್ಲಿ ಮೇ 26 ಮತ್ತು 27 ರಂದು ಭಾರೀ ಮಳೆಯಾಗಲಿದೆ. ಬಳಿಕ ಸಾಧಾರಣ ಮಳೆ ಬೀಳಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ ಮಳೆ ಕಡಿಮೆಯಾಗಲಿದೆ. ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 19 ಸೆಂ.ಮೀ., ಉಡುಪಿಯಲ್ಲಿ 13 ಸೆಂ.ಮೀ., ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ 10 ಸೆಂ.ಮೀ., ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ 9 ಸೆಂ.ಮೀ. ಮಳೆಯಾಗಿದೆ ಎಂದ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_158.txt b/zeenewskannada/data1_url7_200_to_500_158.txt new file mode 100644 index 0000000000000000000000000000000000000000..60599948eec802a98f8ea96fc5863644bcb6d284 --- /dev/null +++ b/zeenewskannada/data1_url7_200_to_500_158.txt @@ -0,0 +1 @@ +: ಶಿಶುಪಾಲನಾ ಕೇಂದ್ರಕ್ಕೆ ಹೊತ್ತಿಕೊಂಡ ಬೆಂಕಿ, 6 ಮಕ್ಕಳು ಸಾವು : ಅಗ್ನಿಶಾಮಕ ದಳದ ಸಿಬ್ಬಂದಿ 11 ನವಜಾತ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವದೆಹಲಿ:ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ಅಪಘಾತದಲ್ಲಿ 6 ಮಕ್ಕಳು ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು. ಅಗ್ನಿಶಾಮಕ ದಳದ ಸಿಬ್ಬಂದಿ 11 ನವಜಾತ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಶಿಶುಪಾಲನಾ ಕೇಂದ್ರದಿಂದ 11 ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಶಿಶುಪಾಲನಾ ಕೇಂದ್ರದಲ್ಲಿ ರಾತ್ರಿ 11.32 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಸಿಬ್ಬಂದಿ ತಿಳಿಸಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_159.txt b/zeenewskannada/data1_url7_200_to_500_159.txt new file mode 100644 index 0000000000000000000000000000000000000000..7a377a93b0f8985f052697a9eba70a42659b526a --- /dev/null +++ b/zeenewskannada/data1_url7_200_to_500_159.txt @@ -0,0 +1 @@ +: ರಾಜ್‌ಕೋಟ್ ಗೇಮಿಂಗ್ ಝೋನ್‌ನಲ್ಲಿ ಅಗ್ನಿದುರಂತ, 20 ಸಾವು : ಗುಜರಾತ್‌ನ ರಾಜ್‌ಕೋಟ್ ನಗರದ ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. :ಗುಜರಾತ್‌ನ ರಾಜ್‌ಕೋಟ್ ನಗರದ ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಪೊಲೀಸರು ತಿಳಿಸಿದ್ದಾರೆ. ಇದನ್ನು ಓದಿ : ರಾಜ್‌ಕೋಟ್ ಟಿಆರ್‌ಪಿ ಗೇಮಿಂಗ್ ವಲಯದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ನಡೆಯುತ್ತಿರುವ ಬೇಸಿಗೆ ರಜೆ ಮತ್ತು ವಾರಾಂತ್ಯದ ಕಾರಣ ಹಲವಾರು ಮಕ್ಕಳು ಸ್ಥಳದಲ್ಲಿದ್ದರಿಂದ ಸಾವುನೋವುಗಳು ಸಂಖ್ಯೆ ಹೆಚ್ಚಾಗಿದೆ ಎಂದು ಈ ಕುರಿತು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 20 . . . — (@) ಗೇಮಿಂಗ್ ಚಟುವಟಿಕೆಗಳಿಗಾಗಿ ಫೈಬರ್ ಡೋಮ್‌ನಲ್ಲಿ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಮತ್ತು ಬೆಂಕಿ ಸ್ಫೋಟಗೊಂಡಾಗ ಮಕ್ಕಳು ಸೇರಿದಂತೆ ಹಲವಾರು ಜನರು ಆಟವಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ರಾಜ್‌ಕೋಟ್ ಅಗ್ನಿ ದುರಂತದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ನಗರಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_16.txt b/zeenewskannada/data1_url7_200_to_500_16.txt new file mode 100644 index 0000000000000000000000000000000000000000..6b088fcb1f6415f48f14769b95c076b4a5ddc69b --- /dev/null +++ b/zeenewskannada/data1_url7_200_to_500_16.txt @@ -0,0 +1 @@ +ಅಸ್ಸಾಂನಲ್ಲಿ ರಣಭೀಕರ ಮಳೆ: ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ! ಗುವಾಹಟಿ ರಸ್ತೆಗಳು ಜಲಾವೃತ : ಅಸ್ಸಾಂನ ಗುವಾಹಟಿಯಲ್ಲಿ ಭೀಕರ ಮಳೆಯಾಗಿದ್ದು, ಗುವಾಹಟಿಯ ರಸ್ತೆಗಳೆಲ್ಲಾ ಜಲವೃತವಾಗಿವೆ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ :ಅಸ್ಸಾಂನ ಗುವಾಹಟಿಯಲ್ಲಿ ಭೀಕರ ಮಳೆಯಾಗಿದ್ದು, ಗುವಾಹಟಿಯ ರಸ್ತೆಗಳೆಲ್ಲಾ ಜಲವೃತವಾಗಿವೆ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ ಗುವಾಹಟಿಯ ಅನಿಲ್ ನಗರ ಮತ್ತು ಚಂದ್ಮರಿ ಪ್ರದೇಶಗಳ ಭಾರೀ ಮಳೆಯ ನಂತರ ಬೀದಿಗಳು ತೀವ್ರ ಜಲಾವೃತವಾಗಿದ್ದು,ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.ಭಾರತೀಯ ಹವಾಮಾನ ಇಲಾಖೆ ಗುವಾಹಟಿಯ ನಿರಂತರ ಮಳೆಯ ಮುನ್ಸೂಚನೆಯನ್ನು ಒಂದು ವಾರಗಳ ಕಾಲ ನೀಡಿದೆ. ಗುವಾಹಟಿಯ ಅನಿಲ್ ನಗರದ ನಿವಾಸಿಯೊಬ್ಬರು ಈ ತೊಂದರೆಯ ಹಿನ್ನೆಲೆ ಪರಿಹಾರಕ್ಕಾಗಿ ಆಡಳಿತವನ್ನುಒತ್ತಾಯಿಸಿದ್ದಾರೆ. ರಾತ್ರಿ ವೇಳೆ ಅನಾಹುತ ಮಳೆಯಿಂದಾಗಿ ನೀರು ತುಂಬಿ ತುಳುಕಾಡುವಂತಾಗಿದೆ. ಎಷ್ಟೇ ಮಳೆಯಾದರೂ ಇಲ್ಲಿಯ ಸಮಸ್ಯೆಗಳು ಆಡಳಿತದವರಿಗೆ ಗೊತ್ತಾಗುವುದೇ ಇಲ್ಲ. ಇಲ್ಲಿಗೆ ಯಾರು ನಮ್ಮ ಸಮಸ್ಯೆಗಳು ನೋಡಿಕೊಂಡು ಹೋಗುವುದಿಲ್ಲ ಇದಕ್ಕೆ ಯಾವುದೇ ರೀತಿಯ ಪರಿಹಾರ ದೊರೆಯುವುದು ಇಲ್ಲ ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಇದನ್ನು ಓದಿ : ಅಸ್ಸಾಂ ಮತ್ತು ಮೇಘಾಲಯ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಎಚ್ಚರಿಕೆಯನ್ನು ನೀಡಲಾಗಿದ್ದು, ಅಲ್ಲಿ ಜೂನ್ 20 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 18 ರಂದು ಅಸಾಧಾರಣವಾದ ಭಾರೀ ಮಳೆಯ ಬಗ್ಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿದೆ. ಇದನ್ನು ಓದಿ : ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಜೂನ್ 16-17 ಮತ್ತು ನಂತರ ಜೂನ್ 18-20 ರವರೆಗೆ ಭಾರೀ ಮತ್ತು ಅತಿ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ. ಈ ಮಧ್ಯೆ, ಗುಜರಾತ್‌ನ ಪೋರಬಂದರ್ ನಗರದ ಕೆಲವು ಭಾಗಗಳಲ್ಲಿ ಭಾರೀ ಮಳೆಯು ಹೆಚ್ಚುತ್ತಿರುವ ತಾಪಮಾನದ ನಡುವೆ ನಿವಾಸಿಗಳಿಗೆ ಪರಿಹಾರವನ್ನು ತಂದಿದೆ. ಅರುಣಾಚಲ ಪ್ರದೇಶವು ಜೂನ್ 16-17 ರಂದು ಪ್ರತ್ಯೇಕ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ, ನಂತರ ಜೂನ್ 18-20 ರವರೆಗೆ ಭಾರೀ ಮಳೆಯಾಗುತ್ತದೆ. ಉತ್ತರ ಪ್ರದೇಶ, ಹರಿಯಾಣ-ಚಂಡೀಗಢ-ದೆಹಲಿಯ ಹಲವು ಭಾಗಗಳು ಮತ್ತು ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಬಿಹಾರ ಮತ್ತು ಜಾರ್ಖಂಡ್ ಸೇರಿದಂತೆ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಜೂನ್ 17-ರ ನಡುವೆ ವಿವಿಧ ದಿನಾಂಕಗಳಲ್ಲಿ "ಉಷ್ಣ ಅಲೆಯಿಂದ ತೀವ್ರತರವಾದ ಶಾಖದ ಅಲೆ" ನಿರೀಕ್ಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_160.txt b/zeenewskannada/data1_url7_200_to_500_160.txt new file mode 100644 index 0000000000000000000000000000000000000000..f36672db7bec2a0de9812a2af2f0f86d7b609a94 --- /dev/null +++ b/zeenewskannada/data1_url7_200_to_500_160.txt @@ -0,0 +1 @@ +ನೀವು ಜಾಣರಾಗಿದ್ದರೇ ಈ ಚಿತ್ರದಲ್ಲಿ ಸಿಂಹ ಎಲ್ಲಿದೆ ಅಂತ 10 ಸೆಕೆಂಡುಗಳಲ್ಲಿ ಗುರುತಿಸುತ್ತೀರಾ..? : ಮೆದುಳಿನ ಚಾಣಾಕ್ಷತೆ ಮತ್ತು ಬುದ್ದಿ ಮಟ್ಟವನ್ನು ಪರೀಕ್ಷಿಸಲು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅಲ್ಲದೆ, ಭ್ರಮಾತ್ಮಕ ಚಿತ್ರಗಳು ತುಕ್ಕು ಹಿಡಿದು ಮೈಂಡ್‌ಗೆ ಕೆಲಸ ನೀಡುತ್ತವೆ, ಕಣ್ಣಿನ ಪರೀಕ್ಷೆ ಮಾಡುತ್ತವೆ.. :ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅದರಲ್ಲೂ ಆಪ್ಟಿಕಲ್ ಭ್ರಮೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಈ ಚಿತ್ರಗಳನ್ನು ಕಣ್ಣುಗಳನ್ನು ಮೋಸಗೊಳಿಸುತ್ತವೆ ಮತ್ತು ಮೆದುಳನ್ನು ಚುರುಕುಗೊಳಿಸುತ್ತವೆ. ಗ್ರಹಿಕೆ ಕೌಶಲ್ಯಗಳನ್ನು ಸುಧಾರಿಸುತ್ತದೆ, ಸಣ್ಣ ವಿವರಗಳನ್ನು ಗಮನಿಸಲು ಇವು ತರಬೇತಿ ನೀಡುತ್ತವೆ. ಒತ್ತಡದ ಸಂದರ್ಭಗಳಲ್ಲಿಯೂ ಸಹ ತಾಳ್ಮೆಯಿಂದ ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು. ಟೈಮ್‌ ಪಾಸ್‌ ಜೊತೆಗೆ ಬುದ್ದಿ ಮಟ್ಟವನ್ನು ಹೆಚ್ಚಿಸಲು ನೀವು ಬಯಸುತ್ತೀರಾ..? ಹಾಗಿದ್ರೆ ಈಗ ನಾವು ನಿಮಗೆ ಆಪ್ಟಿಕಲ್ ಇಲ್ಯೂಷನ್ ಪಝಲ್ ಅನ್ನು ತಂದಿದ್ದೇವೆ. ಇದನ್ನೂ ಓದಿ: ಈ ಮೇಲೆ ನೀಡಿರುವ ಚಿತ್ರವನ್ನು ಸೂಕ್ಷ್ಮವಾಗಿ ಒಮ್ಮೆ ಗಮನಿಸಿ. ಮಣ್ಣಿನ ಹಾದಿಯ ನಡುವೆ ಕುರುಚಲು ಸಸ್ಯಗಳ ನಡುವೆ ಎಲ್ಲಿಯಾದರೂ ನಿಮಗೆ ಸಿಂಹ ಅಡಗಿ ಕುಳಿತಿರುವುದು ಕಾಣಿಸುತ್ತಿದೆಯಾ..? ಸಿಂಹವನ್ನು ಗುರುತಿಸುವುದು ಅಷ್ಟು ಸುಲಭವಲ್ಲ ಬಿಡಿ. ಏಕೆಂದರೆ ಪೊದೆಗಳ ನಡುವೆ ಸಿಂಹ ಅಡಗಿ ಕುಳಿತಿದೆ. ನೀವು ಕೇವಲ 10 ಸೆಕೆಂಡುಗಳಲ್ಲಿ ಅಡಗಿ ಕುಳಿತಿರುವ ಸಿಂಹವನ್ನು ಕಂಡುಹಿಡಿಯಬೇಕೇ? ಕೊಟ್ಟ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನೀವು ತುಂಬಾ ಜಾಣರು ಅಂತ ಅರ್ಥ ಇಲ್ಲವೇ, ನಿಮ್ಮಷ್ಟು ದಡ್ಡರು ಯಾರೂ ಇಲ್ಲ, ಆದ್ದರಿಂದ ಬೇಗ ಯೋಚಿಸಿ ಉತ್ತರ ನೀಡಿ.. ಇದನ್ನೂ ಓದಿ: ಒಂದು ವೇಳೆ ನಿಮಗೆ ಸಿಂಹ ಕಾಣಿಸದೇ ಇದ್ದಲ್ಲಿ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.. ಈ ಮೇಲೆ ನೀಡಿರುವ ಫೋಟೋವನ್ನು ಸೂಕ್ಷವಾಗಿ ನೋಡಿ, ಕೆಂಪು ಬಣ್ಣದಲ್ಲಿ ಹೈಲೈಟ್ ಮಾಡಿರುವ ವೃತ್ತದಲ್ಲಿ ಸಿಂಹ ಇದೆ. ಫೋಟೋವನ್ನು ನೀವು ಝೂಮ್ ಮಾಡಿ ನೋಡಿದ್ದರೆ.. ಬಹಳ ಸರಳವಾಗಿ ಪತ್ತೆ ಹಚ್ಚಬಹುದಿತ್ತು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_161.txt b/zeenewskannada/data1_url7_200_to_500_161.txt new file mode 100644 index 0000000000000000000000000000000000000000..20ae31aeffeeafbe57d84e41e2b0312f9336d3d6 --- /dev/null +++ b/zeenewskannada/data1_url7_200_to_500_161.txt @@ -0,0 +1 @@ +: ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪಶ್ನೆ 1:ಜೈನ ಧರ್ಮದ ಮೊದಲ ತೀರ್ಥಂಕರ ಯಾರು? ಉತ್ತರ: ರಿಷಭನಾಥ ಪ್ರಶ್ನೆ 2:ಮೌರ್ಯರ ಆಡಳಿತದಲ್ಲಿ ಆದಾಯದ ಮುಖ್ಯ ಮೂಲ ಯಾವುದು? ಉತ್ತರ: ಭೂ ಕಂದಾಯ ಪ್ರಶ್ನೆ 3:ಯಾವ ವರ್ಷದಲ್ಲಿ, ಮಹಾತ್ಮ ಗಾಂಧಿಯವರು ಸಬರಮತಿ ಆಶ್ರಮವನ್ನು ಸ್ಥಾಪಿಸಿದರು? ಉತ್ತರ: 1917 ಪ್ರಶ್ನೆ 4:ಸತತ ಎರಡು ಅವಧಿಗೆ ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಯಾರು ಹೊಂದಿದ್ದರು? ಉತ್ತರ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶ್ನೆ 5:ಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ? ಉತ್ತರ: ಡೆಹ್ರಾಡೂನ್ ಇದನ್ನೂ ಓದಿ: ಪ್ರಶ್ನೆ 6:ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? ಉತ್ತರ: ಗುಜರಾತ್ ಪ್ರಶ್ನೆ 7:ಯಾವ ರಾಜ್ಯವು ಭಾರತದ ಅತಿದೊಡ್ಡ ಬಾಕ್ಸೈಟ್ ಉತ್ಪಾದಕವಾಗಿದೆ? ಉತ್ತರ: ಒಡಿಶಾ ಪ್ರಶ್ನೆ 8: ʼಹಿಂದ್ ಸ್ವರಾಜ್ʼ ಕೃತಿಯನ್ನು ಬರೆದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 9:ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಮುಖ ಆಮದು ಉತ್ಪನ್ನ ಯಾವುದಾಗಿತ್ತು..? ಉತ್ತರ: ಕುದುರೆಗಳು ಪ್ರಶ್ನೆ 10:ಯಾವ ಸುಲ್ತಾನನು ಉತ್ತರಪ್ರದೇಶದ ಜೌನ್‌ಪುರ ನಗರವನ್ನು ನಿರ್ಮಿಸಿದನು? ಉತ್ತರ: ಮೊಹಮ್ಮದ್ ಬಿನ್ ತುಘಲಕ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_162.txt b/zeenewskannada/data1_url7_200_to_500_162.txt new file mode 100644 index 0000000000000000000000000000000000000000..5239c679f5885402337ee2e92e4f3c5f5454c0a3 --- /dev/null +++ b/zeenewskannada/data1_url7_200_to_500_162.txt @@ -0,0 +1 @@ +ತಿರುಪತಿ ಭಕ್ತರಿಗೆ ಗುಡ್ ನ್ಯೂಸ್..! ಆಗಸ್ಟ್ ತಿಂಗಳ ರೂ. 300 ಟಿಕೆಟ್ ಬಿಡುಗಡೆ..! : ತಿರುಮಲಕ್ಕೆ ತೆರಳಲು ಬಯಸುವ ಭಕ್ತರಿಗೆ ಸಂತಸದ ಸುದ್ದಿ, ಆಗಸ್ಟ್ ತಿಂಗಳ ವಿಶೇಷ ದರ್ಶನ ಟಿಕೆಟ್ ಗಳು ಆನ್ ಲೈನ್ ನಲ್ಲಿ ಲಭ್ಯ. ಇಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ರೂ. ಟಿಟಿಡಿ ಆಡಳಿತ 300 ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ನೀವು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು. 300rs :ಕಳೆದ ತಿಂಗಳು ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್‌ಗಳನ್ನು ಬಿಡುಗಡೆ ಮಾಡಿರುವುದು ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಶ್ರಾವಣ ಮಾಸವಾಗಿರುವುದರಿಂದ ಅಗಸ್ಟ್ ಮಾಸ ಹೆಚ್ಚು ವಿಶೇಷವಾಗಿದೆ. ಮೇ 24ರ ಶುಕ್ರವಾರದಂದು ಟಿಟಿಡಿ ಆಡಳಿತ ವಿಶೇಷ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಈ ತಿಂಗಳ 27 ರಂದು ಪರಕಾಮಣಿ ಸೇವೆ ಮತ್ತು ನವನೀತ ಸೇವೆಯನ್ನು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಲಭ್ಯಗೊಳಿಸಲಾಗುವುದು. ಇವುಗಳಲ್ಲದೆ ನೇರವಾಗಿ ಹೋಗಬಯಸುವ ಭಕ್ತರಿಗೂ ಸರ್ವ ದರ್ಶನ ಟಿಕೆಟ್ ನೀಡಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್ ಕೊಂಡೊಯ್ಯಬೇಕು. 12 ವರ್ಷದೊಳಗಿನ ಮಕ್ಕಳು ಯಾವುದೇ ಟಿಕೆಟ್ ಅಗತ್ಯವಿಲ್ಲದೇ ನೇರವಾಗಿ ಸ್ವಾಮಿಯ ದರ್ಶನ ಮಾಡಬಹುದು. ಇದನ್ನೂ ಓದಿ: ಆಗಸ್ಟ್ ಮಾಸವು ಶ್ರಾವಣದ ಅತ್ಯಂತ ಮಂಗಳಕರವಾದ ಮಾಸವಾಗಿರುವುದರಿಂದ, ಭಕ್ತರು ತಿರುಮಲ ತಿಮ್ಮಪ್ಪನ ದರ್ಶನ ಪಡೆಯಲು ಹೆಚ್ಚು ಉತ್ಸುಕರಾಗಿರುತ್ತಾರೆ. ಭಕ್ತರಿಗೆ ದರ್ಶನ ಸುಲಭಗೊಳಿಸುವ ಉದ್ದೇಶದಿಂದ ಪ್ರತಿ ತಿಂಗಳು ಟಿಟಿಡಿ ಮೂರು ತಿಂಗಳ ಮುಂಚಿತವಾಗಿ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ದರ್ಶನ ಬುಕ್ಕಿಂಗ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದಲೇ ಆಗಸ್ಟ್ ತಿಂಗಳ ವಿಶೇಷ ದರ್ಶನ ಟಿಕೆಟ್ ಬಿಡುಗಡೆ ಮಾಡಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ಕ್ರಮವಾಗಿ 15ನೇ ಏಕಾದಶಿ ಗುರುವಾರ ಮತ್ತು 16ನೇ ಶುಕ್ರವಾರದಂದು ವರಲಕ್ಷ್ಮೀ ವ್ರತವಿದೆ. ಇದಾದ ಬಳಿಕ ಶನಿವಾರ, ಭಾನುವಾರ ಬರುವುದರಿಂದ ಪದ್ಮಾವತಿ ಅಮ್ಮನವರ ದರ್ಶನಕ್ಕಾಗಿ ಭಕ್ತರು ಹೆಚ್ಚಾಗಿ ತಿರುಪತಿಗೆ ಆಗಮಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_163.txt b/zeenewskannada/data1_url7_200_to_500_163.txt new file mode 100644 index 0000000000000000000000000000000000000000..a03e6bf498ff7a82d87ec7bf5d64a6705f9d2ee2 --- /dev/null +++ b/zeenewskannada/data1_url7_200_to_500_163.txt @@ -0,0 +1 @@ +ಛತ್ತೀಸಗಡದಲ್ಲಿ ಪೋಲಿಸ್ ಎನ್ ಕೌಂಟರ್ ಗೆ 7 ನಕ್ಸಲೀಯರ ಹತ್ಯೆ ಪೊಲೀಸ್ ಅಧಿಕಾರಿಯ ಪ್ರಕಾರ, ನಾರಾಯಣಪುರ, ದಾಂತೇವಾಡ ಮತ್ತು ಬಿಜಾಪುರ ಗಡಿ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯಿತು ನವದೆಹಲಿ:ಛತ್ತೀಸ್‌ಗಢದ ನಾರಾಯಣಪುರ ಮತ್ತು ಬಿಜಾಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಏಳು ನಕ್ಸಲೀಯರು ಗುರುವಾರ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ನಾರಾಯಣಪುರ, ದಾಂತೇವಾಡ ಮತ್ತು ಬಿಜಾಪುರ ಗಡಿ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯಿತು.ಇದಕ್ಕೂ ಮುನ್ನ, ಮೇ 10 ರಂದು ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ನಕ್ಸಲೀಯರು ಹತರಾದ ನಂತರ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಭದ್ರತಾ ಪಡೆಗಳನ್ನು ಅಭಿನಂದಿಸಿದರು. ಇದನ್ನು ಓದಿ : ಇದಕ್ಕೂ ಮೊದಲು, ಬಸ್ತಾರ್ ಪ್ರದೇಶದ ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲರು ಕೊಲ್ಲಲ್ಪಟ್ಟರು ಮತ್ತು ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಛತ್ತೀಸ್‌ಗಢದಲ್ಲಿ 29 ನಕ್ಸಲೀಯರನ್ನು ಹತ್ಯೆಗೈದ ಎನ್‌ಕೌಂಟರ್ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೇಶವನ್ನು ಈ ಪಿಡುಗಿನಿಂದ ಮುಕ್ತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_164.txt b/zeenewskannada/data1_url7_200_to_500_164.txt new file mode 100644 index 0000000000000000000000000000000000000000..5212377318db400e96f7a4d7a31beea395429e56 --- /dev/null +++ b/zeenewskannada/data1_url7_200_to_500_164.txt @@ -0,0 +1 @@ +: ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ : ಮುಖ್ಯಮಂತ್ರಿ ಎಂಕೆ ಸ್ಟಾಲಿನ್ : ತಮಿಳುನಾಡಿನಲ್ಲಿ ಮೊದಲ ಬಾರಿಗೆ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲು ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ. :ತಮಿಳುನಾಡಿನಲ್ಲಿ ಮೊದಲ ಬಾರಿಗೆ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲು ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ. ಅದರ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ನಿರ್ಧಾರವು ರಾಜ್ಯ ಸರ್ಕಾರವು ಗೂಗಲ್ ಆಡಳಿತದೊಂದಿಗೆ ಪ್ರಾರಂಭಿಸಿದ ಮಾತುಕತೆಯ ಫಲಿತಾಂಶ ಇದಾಗಿದೆ ಮತ್ತು ಈ ನಿಟ್ಟಿನಲ್ಲಿ ಅವರನ್ನು ಭೇಟಿ ಮಾಡಲು ಗೂಗಲ್‌ನ ಅಧಿಕಾರಿಗಳು ಶೀಘ್ರದಲ್ಲೇ ಚೆನ್ನೈಗೆ ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ : ಚೆನ್ನೈ ಬಳಿ ಗೂಗಲ್ ಪಿಕ್ಸೆಲ್‌ನ ಉತ್ಪಾದನಾ ಕಾರ್ಖಾನೆಯನ್ನು ಸ್ಥಾಪಿಸಲು ಉಜ್ವಲ ಅವಕಾಶವಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಅರ್ಹತೆ ಪಡೆದ ಯುವಕರಿಗೆ ಉದ್ಯೋಗ ಸಿಗುವ ಪರಿಸ್ಥಿತಿಯೂ ಉದ್ಭವಿಸಿದೆ" ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಟಾಲಿನ್ ಅವರು 2030 ರ ವೇಳೆಗೆ ಒಂದು ಟ್ರಿಲಿಯನ್ ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದಾರೆ. ತಮಿಳುನಾಡು, ಮಲೇಷ್ಯಾ, ಸಿಂಗಾಪುರ್, ಜಪಾನ್, ಅರಬ್ ರಾಷ್ಟ್ರಗಳು ಮತ್ತು ಫ್ರಾನ್ಸ್‌ನಲ್ಲಿ ಹೂಡಿಕೆದಾರರ ಜೊತೆ ಸಭೆಗಳನ್ನು ನಡೆಸಲಾಯಿತು, ಇದು ರೂ 9.61 ಲಕ್ಷ ಕೋಟಿ ಹೂಡಿಕೆಯ ವಸ್ತುರೂಪಕ್ಕೆ ಕಾರಣವಾಯಿತು. ಇದರಿಂದ 30 ಲಕ್ಷ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನು ಓದಿ : ಮುಖ್ಯಮಂತ್ರಿಯವರ ಸೂಚನೆಗಳನ್ನು ಅನುಸರಿಸಿ, ರಾಜ್ಯ ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಿದರು ಮತ್ತು ರಾಜ್ಯದಲ್ಲಿ ಉದ್ಯಮವನ್ನು ಪ್ರಾರಂಭಿಸುವ ಕುರಿತು ಗೂಗಲ್ ಮತ್ತು ಫಾಕ್ಸ್‌ಕಾನ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಮಾತುಕತೆಗಳ ಪರಿಣಾಮವಾಗಿ, ಗೂಗಲ್ ಅಧಿಕಾರಿಗಳು ತಮಿಳುನಾಡಿನಲ್ಲಿ ಫಾಕ್ಸ್‌ಕಾನ್ ಜೊತೆಗೆ ಗೂಗಲ್ ಪಿಕ್ಸೆಲ್ ಸೆಲ್ ಫೋನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_165.txt b/zeenewskannada/data1_url7_200_to_500_165.txt new file mode 100644 index 0000000000000000000000000000000000000000..16f4d63854d3590136cd705f8bbb9ce7b52049b1 --- /dev/null +++ b/zeenewskannada/data1_url7_200_to_500_165.txt @@ -0,0 +1 @@ +: 'ಮೇ 26ರ ವೇಳೆಗೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಕರಾವಳಿಯ ಮೇಲೆ ತೀವ್ರ ಪರಿಣಾಮ ಸಾಧ್ಯತೆ : ಚಂಡಮಾರುತ 'ರೆಮಲ್' ಪರಿಣಾಮವಾಗಿ ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಅನೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು :ಚಂಡಮಾರುತ 'ರೆಮಲ್' ಪರಿಣಾಮವಾಗಿ ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಅನೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ನೈಋತ್ಯ ಮತ್ತು ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಈಶಾನ್ಯಕ್ಕೆ ಚಲಿಸುತ್ತಿದೆ ಮತ್ತು 'ರೆಮಲ್' ಚಂಡಮಾರುತವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ.ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರೆಮಲ್ ಎಂಬ ಹೆಸರಿನ ಚಂಡಮಾರುತವು ಮೇ 26 ರ ಭಾನುವಾರದಂದು ಪಶ್ಚಿಮ ಬಂಗಾಳ ಮತ್ತು ಪಕ್ಕದ ಬಾಂಗ್ಲಾದೇಶದ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತವು ಈ ಪ್ರದೇಶಗಳ ಕರಾವಳಿಗೆ ಅಪ್ಪಳಿಸಲಿದ್ದು, ತೀವ್ರ ಚಂಡಮಾರುತವಾಗಿ ಬದಲಾಗುತ್ತದೆ. ಇದನ್ನು ಓದಿ : ಭಾರತೀಯ ಹವಾಮಾನ ಇಲಾಖೆ () ಎಚ್ಚರಿಕೆಯೊಂದಿಗೆ 'ರೆಮಲ್' ಚಂಡಮಾರುತವು ರೂಪುಗೊಳ್ಳುವ ನಿರೀಕ್ಷೆಯಿದೆ. ಮೇ 25 ರ ಬೆಳಿಗ್ಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿ.ತರುವಾಯ, ಇದು ಉತ್ತರಾಭಿಮುಖವಾಗಿ ಚಲಿಸುತ್ತದೆ ಮತ್ತು ಮೇ 26 ರ ಸಂಜೆಯ ವೇಳೆಗೆ 100 ರಿಂದ 120 ಕಿಮೀ ವೇಗದಲ್ಲಿ ಗಾಳಿ ಬೀಸುವ ತೀವ್ರ ಚಂಡಮಾರುತವಾಗಿ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕರಾವಳಿಯನ್ನು ತಲುಪುತ್ತದೆ ಎಂದು ಗುರುವಾರ ತಿಳಿಸಿದೆ. ಇದು ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಮೇ 24 ರ ಬೆಳಿಗ್ಗೆ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಖಿನ್ನತೆಗೆ ಕೇಂದ್ರೀಕರಿಸುತ್ತದೆ. ನಂತರ, ಇದು ಈಶಾನ್ಯ ಕಡೆಗೆ ಚಲಿಸುವುದನ್ನು ಮುಂದುವರೆಸುವ ಸಾಧ್ಯತೆಯಿದೆ, ಪೂರ್ವ ಮಧ್ಯ ಕೊಲ್ಲಿಯ ಮೇಲೆ ಚಂಡಮಾರುತದ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ”ಐಎಂಡಿ ಹೇಳಿದೆ. ಇದನ್ನು ಓದಿ : ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಮತ್ತು ಭಾನುವಾರದವರೆಗೆ ಉತ್ತರ ಬಂಗಾಳಕೊಲ್ಲಿಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_166.txt b/zeenewskannada/data1_url7_200_to_500_166.txt new file mode 100644 index 0000000000000000000000000000000000000000..a39b8de8f33fc7e917fe87c487f3375ad3ae89e7 --- /dev/null +++ b/zeenewskannada/data1_url7_200_to_500_166.txt @@ -0,0 +1 @@ +'ಗಾಂಧೀಜಿ ಕಾಂಗ್ರೆಸ್ ಕೊನೆಗಾಣಿಸುವ ಕನಸು ಕಂಡಿದ್ದರು, ಅದನ್ನು ಈಗ ರಾಹುಲ್ ಗಾಂಧಿ ಸಾಕಾರಗೊಳಿಸುತ್ತಿದ್ದಾರೆ' ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಕೊನೆಗಾಣಿಸುವ ಕನಸು ಕಂಡಿದ್ದರು, ಅದನ್ನು ಈಗ ರಾಹುಲ್ ಗಾಂಧಿ ಸಾಕಾರಗೊಳಿಸುತ್ತಿದ್ದಾರೆ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿ:ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಕೊನೆಗಾಣಿಸುವ ಕನಸು ಕಂಡಿದ್ದರು, ಅದನ್ನು ಈಗ ರಾಹುಲ್ ಗಾಂಧಿ ಸಾಕಾರಗೊಳಿಸುತ್ತಿದ್ದಾರೆ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ ಆಚಾರ್ಯ ಪ್ರಮೋದ್ ಕೃಷ್ಣಂ, "ರಾಹುಲ್ ಗಾಂಧಿ ಮಹಾನ್ ವ್ಯಕ್ತಿ, ಅವರು ಏನು ಬೇಕಾದರೂ ಹೇಳಬಲ್ಲರು... ಮಹಾತ್ಮಾ ಗಾಂಧಿಯವರು ಕಾಂಗ್ರೆಸ್‌ನ ಅಂತ್ಯದ ಕನಸು ಕಂಡಿದ್ದರು ಮತ್ತು ಇದನ್ನು ಯಾರೂ ಮಾಡಲು ಸಾಧ್ಯವಿಲ್ಲ, ಈಗ ರಾಹುಲ್ ಗಾಂಧಿ ಅವರೇ ಇದನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ : ಹೀಗೆ ಮಾಡುವ ಮೂಲಕ ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ನಾಶ ಮಾಡಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.ನನಗಷ್ಟೇ ಅಲ್ಲ ದೇಶಾದ್ಯಂತ ಇರುವ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರಿಗೂ ಅರಿವಿದೆ... ಜೂನ್ 4ರ ನಂತರ ಇಲ್ಲಿಯವರೆಗೂ ಅತಿ ಕಡಿಮೆ ಸ್ಥಾನ ಗಳಿಸಿದ ಪಕ್ಷ ಕಾಂಗ್ರೆಸ್ ಆಗಲಿದೆ' ಎಂದು ಅವರು ಭವಿಷ್ಯ ನುಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_167.txt b/zeenewskannada/data1_url7_200_to_500_167.txt new file mode 100644 index 0000000000000000000000000000000000000000..ad8fb391336be6d58aea0ef85d5d072cbad3cef9 --- /dev/null +++ b/zeenewskannada/data1_url7_200_to_500_167.txt @@ -0,0 +1 @@ +ಥಾಣೆ : ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ! : ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ :ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಡೊಂಬಿವಿಲಿ ಎಂಐಡಿಸಿ ಪ್ರದೇಶದ 2ನೇ ಹಂತದಲ್ಲಿರುವ ಅಂಬರ್ ಕೆಮಿಕಲ್ ಕಂಪನಿಯ ಬಾಯ್ಲರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿಯ ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ನಂತರ ಸಂಭವಿಸಿದ ದೊಡ್ಡ ಬೆಂಕಿಯ ನಂತರ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಸಿಕ್ಕಿಬಿದ್ದಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ಸ್ಫೋಟದ ಶಬ್ದವು ಒಂದು ಕಿಲೋಮೀಟರ್ ದೂರದಲ್ಲಿ ಕೇಳಿಸಿದೆ ಎಂದು ಕೆಲವರು ತಿಳಿಸಿದ್ದಾರೆ ಮತ್ತು ಸ್ಫೋಟದ ಪರಿಣಾಮವಾಗಿ ಪಕ್ಕದ ಕಟ್ಟಡದ ಗಾಜಿನ ಕಿಟಕಿಗಳು ಬಿರುಕು ಬಿಟ್ಟಿರುವುದು ಕಂಡು ಬಂದಿದೆ. | : . . . — (@) ಪೊಲೀಸ್ ಸಿಬ್ಬಂದಿಯೊಂದಿಗೆ ಸುಮಾರು 15 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ. ಬೆಂಕಿಯನ್ನು ನಂದಿಸಲು ಸುಮಾರು 4 ಗಂಟೆಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಂಕಿ ಹತ್ತಿರದ ಕಾರು ಶೋರೂಂ ಸೇರಿದಂತೆ ಎರಡು ಕಟ್ಟಡಗಳಿಗೆ ವ್ಯಾಪಿಸಿದೆ. ಇದನ್ನು ಓದಿ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಡೊಂಬಿವಿಲಿ ಎಂಐಡಿಸಿಯ ಅಮುದನ್ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದ ಘಟನೆ ದುರಂತ, 8 ಜನರನ್ನು ಅಮಾನತುಗೊಳಿಸಲಾಗಿದೆ. ವ್ಯವಸ್ಥೆಗಳು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಮತ್ತು ಹೆಚ್ಚಿನ ಆಂಬ್ಯುಲೆನ್ಸ್‌ಗಳನ್ನು ಸಿದ್ಧಪಡಿಸಲಾಗಿದೆ, ನಾನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರು 10 ನಿಮಿಷಗಳಲ್ಲಿ ಎನ್‌ಡಿಆರ್‌ಎಫ್, ಟಿಡಿಆರ್‌ಎಫ್, ಅಗ್ನಿಶಾಮಕ ದಳದ ತಂಡಗಳನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_168.txt b/zeenewskannada/data1_url7_200_to_500_168.txt new file mode 100644 index 0000000000000000000000000000000000000000..cdbed0da6dcdae1ae801061c5fa94684af89837b --- /dev/null +++ b/zeenewskannada/data1_url7_200_to_500_168.txt @@ -0,0 +1 @@ +ಉತ್ತರ ಪ್ರದೇಶದಲ್ಲಿ ವಧುವಿಗೆ ಕಿಸ್ ಕೊಟ್ಟಿದ್ದಕ್ಕೆ ವರನಿಗೆ ಬಿತ್ತು ಗೂಸಾ...! ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ. ನವದೆಹಲಿ:ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದ ತಮ್ಮ ವಿವಾಹದ ಸಂದರ್ಭದಲ್ಲಿ ವರನೊಬ್ಬ ತನ್ನ ವಧುವಿನ ಮೇಲಿನ ಪ್ರೀತಿಯನ್ನು ಸಾರ್ವಜನಿಕವಾಗಿ ಚುಂಬಿಸಿದ ನಂತರ ಅವರ ಕುಟುಂಬಗಳ ನಡುವೆ ಘರ್ಷಣೆಗೆ ಕಾರಣವಾಯಿತು. ವರ್ಮಲಾ ಸಮಾರಂಭದಲ್ಲಿ ನವವಿವಾಹಿತರು ಪರಸ್ಪರ ಕಿಸ್ ಕೊಟ್ಟಿದ್ದರಿಂದಾಗಿ ವಧುವಿನ ಕುಟುಂಬವು ವರನ ಸಂಬಂಧಿಕರನ್ನು ವೇದಿಕೆಯಲ್ಲಿ ಥಳಿಸಿದ ಘಟನೆ ಹಾಪುರದ ಅಶೋಕ್ ನಗರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಈಗ ಮದುವೆ ಸ್ಥಳ ರಣರಂಗವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ವಧುವಿನ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಂಡರೆ, ಎರಡನೇ ಸಮಾರಂಭವು ತೀವ್ರ ಗಲಭೆಗೆ ಕಾರಣವಾಯಿತು. ಇದನ್ನೂ ಓದಿ: ವಧುವಿನ ಕುಟುಂಬವು ವರನು ವೇದಿಕೆಯ ಮೇಲೆ ಬಲವಂತವಾಗಿ ಚುಂಬಿಸಿದ್ದಾನೆ ಎಂದು ಆರೋಪಿಸಿದರು, ಆದರೆ ವರ್ಮಲಾ ಸಮಾರಂಭದ ನಂತರ ವಧು ಚುಂಬಿಸುವಂತೆ ಒತ್ತಾಯಿಸಿದರು ಎಂದು ವರ ಹೇಳಿದ್ದಾನೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರಿನ ಸ್ವೀಕೃತಿಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಾಪುರ್ ಹಿರಿಯ ಪೊಲೀಸ್ ಅಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರು ಜನರ ಮೇಲೆ ಆರೋಪ ಹೊರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_169.txt b/zeenewskannada/data1_url7_200_to_500_169.txt new file mode 100644 index 0000000000000000000000000000000000000000..114b53353c1b8f419c705814d3ccc5d86dcdfb63 --- /dev/null +++ b/zeenewskannada/data1_url7_200_to_500_169.txt @@ -0,0 +1 @@ +: ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಕೆನಡಾದ ರಾಜಧಾನಿ ಯಾವುದು? ಉತ್ತರ: ಒಟ್ಟಾವಾ ಪ್ರಶ್ನೆ 2:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್ ಪ್ರಶ್ನೆ 3:ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 4: ಅತ್ಯಂತ ನೈಸರ್ಗಿಕ ಸರೋವರಗಳನ್ನು ಹೊಂದಿರುವ ದೇಶ ಯಾವುದು? ಉತ್ತರ: ಕೆನಡಾ ಪ್ರಶ್ನೆ 5:ಅಮೆಜಾನ್ ಮಳೆಕಾಡು ಯಾವ ಖಂಡದಲ್ಲಿದೆ? ಉತ್ತರ: ದಕ್ಷಿಣ ಅಮೆರಿಕ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು? ಉತ್ತರ: ವ್ಯಾಟಿಕನ್ ಸಿಟಿ ಪ್ರಶ್ನೆ 7:ಮೌಂಟ್ ಎವರೆಸ್ಟ್ ಯಾವ ಪರ್ವತ ಶ್ರೇಣಿಯಲ್ಲಿದೆ? ಉತ್ತರ: ಹಿಮಾಲಯ ಪ್ರಶ್ನೆ 8:ಆಸ್ಟ್ರೇಲಿಯಾದ ರಾಜಧಾನಿ ಯಾವುದು? ಉತ್ತರ: ಕ್ಯಾನ್‌ಬೆರಾ ಪ್ರಶ್ನೆ 9:ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 10:ಗ್ರೇಟ್ ಬ್ಯಾರಿಯರ್ ರೀಫ್ ಯಾವ ಆಸ್ಟ್ರೇಲಿಯನ್ ರಾಜ್ಯದ ಕರಾವಳಿಯಲ್ಲಿದೆ? ಉತ್ತರ: ಕ್ವೀನ್ಸ್‌ಲ್ಯಾಂಡ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_17.txt b/zeenewskannada/data1_url7_200_to_500_17.txt new file mode 100644 index 0000000000000000000000000000000000000000..164e1c736a7208dd0db212902270d5c9bd780cad --- /dev/null +++ b/zeenewskannada/data1_url7_200_to_500_17.txt @@ -0,0 +1 @@ +ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಮೃತರ ಕುಟುಂಬಗಳಿಗೆ ಅಶ್ವಿನಿ ವೈಷ್ಣವ್ 10 ಲಕ್ಷ ರೂ ಘೋಷಣೆ : ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡೆದಿದೆ. ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡೆಡಿದ್ದು, ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ. ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸುಮಾರು 30 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಗೂಡ್ಸ್ ರೈಲಿನ ಇಂಜಿನ್‌ನಿಂದ ಎಕ್ಸ್‌ಪ್ರೆಸ್ ರೈಲಿನ ಮೂರು ಹಿಂದಿನ ವಿಭಾಗಗಳು ಹಳಿತಪ್ಪಿದವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸರಿಸುಮಾರು 30 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಸದ್ಯ ನಡೆಯುತ್ತಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಸಾವಿನ ಸಂಖ್ಯೆ ಕನಿಷ್ಠ 15 ಕ್ಕೆ ಏರಿದೆ, 60 ಜನರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಮುಂದಿನ ಸಂಬಂಧಿಕರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದರು. ಇದೀಗ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಇದನ್ನು ಓದಿ : ಅಗರ್ತಲಾದಿಂದ ಸೀಲ್ದಾಹ್‌ಗೆ ಪ್ರಯಾಣಿಸುತ್ತಿದ್ದ 13174 ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲಿಗುರಿಯ ರಂಗಪಾಣಿ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಏಳು ಕಿಲೋಮೀಟರ್ ದೂರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಗೂಡ್ಸ್ ರೈಲಿನ ಚಾಲಕ ಮತ್ತು ಸಹಾಯಕ ಚಾಲಕ, ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಗಾರ್ಡ್ ಸೇರಿದ್ದಾರೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ವರ್ಮಾ ಸಿನ್ಹಾ ತಿಳಿಸಿದ್ದಾರೆ. ಆರಂಭಿಕ ತನಿಖೆಯು ಗೂಡ್ಸ್ ರೈಲು ಸಿಗ್ನಲ್ ಅನ್ನು ಮೀರಿ ಚಲಿಸಿದ್ದು ಮತ್ತು ನಿಂತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_170.txt b/zeenewskannada/data1_url7_200_to_500_170.txt new file mode 100644 index 0000000000000000000000000000000000000000..a205fddb78915939848a305b457e2dd452db9a21 --- /dev/null +++ b/zeenewskannada/data1_url7_200_to_500_170.txt @@ -0,0 +1 @@ +ಮುಂಬೈ ಸಮೀಪದ ಠಾಣೆಯಲ್ಲಿ ಭಾರಿ ಸ್ಪೋಟ, 8 ಜನರ ರಕ್ಷಣೆ ಸಮೀಪದ ಥಾಣೆಯ ಡೊಂಬಿವಾಲಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಎಂಐಡಿಸಿ 2ನೇ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯೊಳಗಿನ ಬಾಯ್ಲರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ:ಸಮೀಪದ ಥಾಣೆಯ ಡೊಂಬಿವಾಲಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಎಂಐಡಿಸಿ 2ನೇ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯೊಳಗಿನ ಬಾಯ್ಲರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ- ಕಾರ್ಖಾನೆಯಲ್ಲಿ ಮೂರು ಸ್ಫೋಟಗಳು ಕೇಳಿಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕನಿಷ್ಠ ಎಂಟು ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.ಫಡ್ನವಿಸ್ ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.''ಡೊಂಬಿವಿಲಿ ಎಂಐಡಿಸಿಯ ಅಮುದನ್ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು ದುರಂತದ ಸಂಗತಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ 8 ಮಂದಿಯನ್ನು ರಕ್ಷಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಆಂಬ್ಯುಲೆನ್ಸ್‌ಗಳನ್ನು ಸಿದ್ಧಪಡಿಸಲಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮತ್ತು ಅವರು 10 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ತಲುಪುತ್ತಾರೆ ಎನ್‌ಡಿಆರ್‌ಎಫ್, ಟಿಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳನ್ನು ಕರೆಸಲಾಗಿದೆ.ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಇದನ್ನೂ ಓದಿ- ಬೆಂಕಿ ನಂದಿಸಲು ಸುಮಾರು 15 ಇಂಜಿನ್‌ಗಳನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಬೆಂಕಿ ನಂದಿಸಲು ನಾಲ್ಕು ಗಂಟೆಗೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.ಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಮನೆಗಳ ಗಾಜುಗಳು ಒಡೆದು ಹೋಗಿವೆ. ಕಾರು ಶೋರೂಂ ಸೇರಿದಂತೆ ಇನ್ನೆರಡು ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ.ಮಧ್ಯಾಹ್ನ 1:40 ರ ಸುಮಾರಿಗೆ ಸಂಕಷ್ಟದ ಕರೆಯನ್ನು ಮಾಡಲಾಯಿತು. ಪ್ರಾಥಮಿಕ ವರದಿಗಳ ಪ್ರಕಾರ, ಸ್ಫೋಟದಲ್ಲಿ ಹಲವಾರು ವಾಹನಗಳು ಮತ್ತು ಮನೆಗಳು ಹಾನಿಗೊಳಗಾಗಿವೆ ಮತ್ತು ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಹೆಚ್ಚಿನ ಜನರನ್ನು ರಕ್ಷಿಸಲು ನಾವು ಕಾಯುತ್ತಿದ್ದೇವೆ.ದಿನದ ಪಾಳಿಯ ಕಾರ್ಮಿಕರು ಸ್ಫೋಟ ಸಂಭವಿಸಿದಾಗ ಕಾರ್ಖಾನೆಯೊಳಗೆ ಇದ್ದರು. ಎಷ್ಟು ಜನರು ಒಳಗೆ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ" ಎಂದು ಡಾ ನಿಖಿಲ್ ಪಾಟೀಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_171.txt b/zeenewskannada/data1_url7_200_to_500_171.txt new file mode 100644 index 0000000000000000000000000000000000000000..a3ff7880315e279c261c32fb8026b8e5e9579884 --- /dev/null +++ b/zeenewskannada/data1_url7_200_to_500_171.txt @@ -0,0 +1 @@ +ಗೃಹ ಸಚಿವಾಲಯ ಕಚೇರಿಗೆ ಬಾಂಬ್ ಬೆದರಿಕೆಯ ಕರೆ ಈ ಬೆದರಿಕೆಯನ್ನು ಇಮೇಲ್ ಮೂಲಕ ಸ್ವೀಕರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ತಂಡಗಳು ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. ನವದೆಹಲಿ:ದೆಹಲಿ ಅಗ್ನಿಶಾಮಕ ಸೇವೆಯ () ಅಧಿಕಾರಿಯ ಪ್ರಕಾರ, ಗೃಹ ಸಚಿವಾಲಯವನ್ನು ಹೊಂದಿರುವ ನಾರ್ತ್ ಬ್ಲಾಕ್‌ ಗೆ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆಯನ್ನು ಇಮೇಲ್ ಮೂಲಕ ಸ್ವೀಕರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ತಂಡಗಳು ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಾರ್ತ್ ಬ್ಲಾಕ್‌ನಲ್ಲಿ ನಿಯೋಜಿಸಲಾದ ಅಧಿಕಾರಿಯೊಬ್ಬರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ಡಿಎಫ್‌ಎಸ್‌ಗೆ ಕರೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯಗಳು ನಡೆಯುತ್ತಿದ್ದು, ಸದ್ಯಕ್ಕೆ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.ಅಗ್ನಿಶಾಮಕ ಟೆಂಡರ್‌ಗಳು ಮತ್ತು ಸ್ನಿಫರ್ ಡಾಗ್‌ಗಳೊಂದಿಗೆ ಬಾಂಬ್ ನಿಷ್ಕ್ರಿಯ ದಳದ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, 3:37 ಕ್ಕೆ ಪೊಲೀಸರಿಂದ ಕರೆ ಸ್ವೀಕರಿಸಲಾಗಿದೆ. ಇದನ್ನೂ: ದೆಹಲಿಯ ಹಲವಾರು ಆಸ್ಪತ್ರೆಗಳು, ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತಿಹಾರ್ ಜೈಲುಗಳ ಆವರಣದಲ್ಲಿ ಸ್ಫೋಟಕಗಳ ಉಪಸ್ಥಿತಿಯನ್ನು ಆರೋಪಿಸಿ ಬಾಂಬ್ ಬೆದರಿಕೆ ಇಮೇಲ್‌ಗಳಿಗೆ ಗುರಿಯಾದ ಕೆಲವು ದಿನಗಳ ನಂತರ ಇತ್ತೀಚಿನ ಬೆದರಿಕೆ ಬಂದಿದೆ. ಆದರೆ, ದೆಹಲಿ ಪೊಲೀಸರು ನಡೆಸಿದ ನಂತರದ ತನಿಖೆಯಲ್ಲಿ ಬೆದರಿಕೆಗಳು ಸುಳ್ಳು ಎಚ್ಚರಿಕೆ ಎಂದು ತಿಳಿದುಬಂದಿದೆ. ಸುಮಾರು 20 ದಿನಗಳ ಹಿಂದೆ, ದೆಹಲಿ-ಎನ್‌ಸಿಆರ್‌ನಾದ್ಯಂತ 150 ಕ್ಕೂ ಹೆಚ್ಚು ಶಾಲೆಗಳು ಸುಳ್ಳು ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದ್ದವು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_172.txt b/zeenewskannada/data1_url7_200_to_500_172.txt new file mode 100644 index 0000000000000000000000000000000000000000..d3771bcdd8b157a6e92120e05390c10c513a1311 --- /dev/null +++ b/zeenewskannada/data1_url7_200_to_500_172.txt @@ -0,0 +1 @@ +ಕೇಂದ್ರ ಸರ್ಕಾರಕ್ಕೆ ₹2.11 ಲಕ್ಷ ಕೋಟಿ ಡಿವಿಡೆಂಡ್ ಘೋಷಿಸಿದ ಆರ್ಬಿಐ ಭಾರತೀಯ ರಿಸರ್ವ್ ಬ್ಯಾಂಕ್ 2023-24ನೇ ಹಣಕಾಸು ವರ್ಷಕ್ಕೆ ಭಾರತ ಸರ್ಕಾರಕ್ಕೆ ₹2.11 ಲಕ್ಷ ಕೋಟಿಗಳಷ್ಟು ದಾಖಲೆಯ ಡಿವಿಡೆಂಡ್ ಅನ್ನು ಘೋಷಿಸಿದೆ. ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ 2023-24ನೇ ಹಣಕಾಸು ವರ್ಷಕ್ಕೆ ಭಾರತ ಸರ್ಕಾರಕ್ಕೆ ₹2.11 ಲಕ್ಷ ಕೋಟಿಗಳಷ್ಟು ದಾಖಲೆಯ ಡಿವಿಡೆಂಡ್ ಅನ್ನು ಘೋಷಿಸಿದೆ. ಇಂದು ಮೇ 22 ರಂದು ಮುಂಬೈನಲ್ಲಿ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ನಿರ್ದೇಶಕರ ಮಂಡಳಿಯ 608 ನೇ ಸಭೆಯಲ್ಲಿ ಇದನ್ನು ಘೋಷಿಸಲಾಯಿತು. ಈ ಕುರಿತಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್ಬಿಐ “2018-19 ರಿಂದ 2021-22 ರ ಲೆಕ್ಕಪತ್ರದ ವರ್ಷಗಳಲ್ಲಿ, ಚಾಲ್ತಿಯಲ್ಲಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಕೋವಿಡ್ -19 ಸಾಂಕ್ರಾಮಿಕದ ಆಕ್ರಮಣದಿಂದಾಗಿ, ರಿಸರ್ವ್ ಬ್ಯಾಂಕ್‌ನ ಬ್ಯಾಲೆನ್ಸ್‌ಶೀಟ್‌ನ ಶೇ 5.50 ದಲ್ಲಿ (ಕಾಂಟಿಜೆಂಟ್ ರಿಸ್ಕ್ ಬಫರ್) ಅನ್ನು ನಿರ್ವಹಿಸಲು ಮಂಡಳಿಯು ನಿರ್ಧರಿಸಿದೆ' ಎಂದು ಹೇಳಿದೆ. ಇದನ್ನೂ ಓದಿ: ಬೆಳವಣಿಗೆ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸಲು ಗಾತ್ರವನ್ನು ಹಣಕಾಸು ವರ್ಷ 2022-23 ರಲ್ಲಿ ಆರ್ಥಿಕ ಬೆಳವಣಿಗೆಯ ಪುನರುಜ್ಜೀವನದೊಂದಿಗೆ, ಸಿಆರ್ಬಿಯನ್ನು ಶೇ 6.00 ಕ್ಕೆ ಹೆಚ್ಚಿಸಲಾಯಿತು.ಆರ್ಥಿಕತೆಯು ದೃಢವಾಗಿ ಮತ್ತು ಸ್ಥಿತಿಸ್ಥಾಪಕವಾಗಿ ಉಳಿದಿರುವುದರಿಂದ, ಹಣಕಾಸು ವರ್ಷ 2023-24 ಕ್ಕೆ ಸಿಆರ್ಬಿಯನ್ನು ಶೇ 6.50ಕ್ಕೆ ಹೆಚ್ಚಿಸಲು ಮಂಡಳಿಯು ನಿರ್ಧರಿಸಿದೆ.2023-24ರ ಲೆಕ್ಕಪತ್ರ ವರ್ಷಕ್ಕೆ ₹ 2,10,874 ಕೋಟಿಯನ್ನು ಹೆಚ್ಚುವರಿಯಾಗಿ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಮಂಡಳಿಯು ಅನುಮೋದಿಸಿತು ”ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ. ಆರ್‌ಬಿಐನ ಬ್ಯಾಲೆನ್ಸ್ ಶೀಟ್‌ನ 6.5 ರಿಂದ 5.5 ರಷ್ಟು ವ್ಯಾಪ್ತಿಯಲ್ಲಿ ಸಿಆರ್‌ಬಿ ಅಡಿಯಲ್ಲಿ ಅಪಾಯದ ನಿಬಂಧನೆಯನ್ನು ನಿರ್ವಹಿಸುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದು ಅದು ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_173.txt b/zeenewskannada/data1_url7_200_to_500_173.txt new file mode 100644 index 0000000000000000000000000000000000000000..55104765af3c52bd4cae819cf73bfb2d27cf7747 --- /dev/null +++ b/zeenewskannada/data1_url7_200_to_500_173.txt @@ -0,0 +1 @@ +ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ, ಭಾರಿ ಮಳೆ ಮುನ್ಸೂಚನೆ : ಕೇರಳದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದ್ದು, ಬುಧವಾರ ಭಾರೀ ಮಳೆಗಯಾಗಲಿದೆ ಎಂದು ತಿಳಿಸಿದೆ. :ಕೇರಳದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯ ಮುನ್ಸೂಚನೆಯ ಪ್ರಕಾರ, ರಾಜ್ಯವು ಬುಧವಾರ ಭಾರೀ ಮಳೆಯಾಗಲಿದ್ದು, . ತಿರುವನಂತಪುರಂ ಹಾಗೂ ಇತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಆರಂಭವಾದ ಮಳೆ ಬುಧವಾರ ಬೆಳಗ್ಗೆಯವರೆಗೂ ನಿಲ್ಲದೆ ಸುರಿದಿದೆ ಈ ಹಿನ್ನಲೆಯಲ್ಲಿ ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ತಿರುವನಂತಪುರಂನ ತೈಕಾಡ್ ಮತ್ತು ಪೂಜಾಪ್ಪುರದಲ್ಲಿ ಮರಗಳು ಧರೆಗುರುಳಿವೆ. ರಸ್ತೆಯ ಮೇಲೆ ಬಿದ್ದ ಮರಗಳು ಸಂಚಾರಕ್ಕೆ ಅಡ್ಡಿಯಾಗಿದ್ದು, ನಂತರ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆಗೆದಿದ್ದಾರೆ. ಇದನ್ನು ಓದಿ : ಅಧಿಕಾರಿಗಳು ಬುಧವಾರ ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮಳೆಗಾಗಿ ರೆಡ್ ಅಲರ್ಟ್ ಮತ್ತು ಇತರ ಎಂಟು ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ಉಳಿದ ನಾಲ್ಕು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಮಳೆಯ ಜೊತೆಗೆ ಕೇರಳದ ಕರಾವಳಿಯಲ್ಲಿ ಅಲೆಗಳು ಹೆಚ್ಚಾಗುವ ಮುನ್ಸೂಚನೆಯನ್ನು ನೀಡಿದೆ. ಹೀಗಾಗಿ ಈ ಹಿಂದೆ ಘೋಷಿಸಿದ್ದ ಮೀನುಗಾರಿಕೆ ನಿಷೇಧ ಬುಧವಾರವೂ ಮುಂದುವರಿಯಲಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಬಂಗಾಳಕೊಲ್ಲಿಯ ನೈಋತ್ಯ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ ಇದನ್ನು ಓದಿ : ಕೊಟ್ಟಾಯಂ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಎರಟ್ಟುಪೆಟ್ಟಾ-ವಾಗಮೋನ್ ರಸ್ತೆಯಲ್ಲಿ ರಾತ್ರಿ ಪ್ರಯಾಣದ ನಿಷೇಧವನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಉದ್ದೇಶಗಳಿಗಾಗಿ ರಾತ್ರಿಯಲ್ಲಿ ಈ ಪ್ರದೇಶಗಳಲ್ಲಿ ಪ್ರಯಾಣಿಸಬೇಕಾದ ಜನರು ಆಯಾ ಪೊಲೀಸ್ ಠಾಣೆಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ಕೊಟ್ಟಾಯಂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_174.txt b/zeenewskannada/data1_url7_200_to_500_174.txt new file mode 100644 index 0000000000000000000000000000000000000000..6b33aeef2b4038896458f3512e01b5c0e717b501 --- /dev/null +++ b/zeenewskannada/data1_url7_200_to_500_174.txt @@ -0,0 +1 @@ +: ಕರಾವಳಿಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಗಳು : ಬುಧವಾರ ಕೇರಳದ ಕರಾವಳಿಯಲ್ಲಿ 13 ಸಿಬ್ಬಂದಿ ಮತ್ತು ಅವರ ಮೀನುಗಾರಿಕಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಯಶಸ್ವಿಯಾಗಿ ರಕ್ಷಿಸಿದ್ದಾರೆ. :ಬುಧವಾರ ಕೇರಳದ ಕರಾವಳಿಯಲ್ಲಿ 13 ಸಿಬ್ಬಂದಿ ಮತ್ತು ಅವರ ಮೀನುಗಾರಿಕಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸಮುದ್ರದ ನೀರು ಅದರ ಎಂಜಿನ್ ವಿಭಾಗಕ್ಕೆ ಪ್ರವೇಶಿಸಿ ಹಿನ್ನೆಲೆ ಸಮುದ್ರದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಇದನ್ನು ಓದಿ : ಐಸಿಜಿ ಮಂಗಳವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಾವಕ್ಕಾಡ್ ಕರಾವಳಿಯಿಂದ 31 ನಾಟಿಕಲ್ ಮೈಲು ದೂರದಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರಿಕಾ ದೋಣಿ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ , ಕರಾವಳಿ ರಕ್ಷಣಾ ನೌಕೆ ಅಭಿನವ್ ಮೀನುಗಾರಿಕಾ ಹಡಗಿನಲ್ಲಿ ಕಠಿಣವಾದ ಪ್ರವಾಹವನ್ನು ಕೈಗೊಂಡಿದೆ ಮತ್ತು ಸವಾಲಿನ ಹವಾಮಾನದ ಹೊರತಾಗಿಯೂ ಪ್ರಮುಖ ತಾಂತ್ರಿಕ ಸಹಾಯವನ್ನು ಒದಗಿಸಿದೆ ಎಂದು ಹೇಳಿದರು. ಇದನ್ನು ಓದಿ : ಕಾರ್ಯಾಚರಣೆಯು 13 ಸಿಬ್ಬಂದಿಯ ಜೀವಗಳನ್ನು ಉಳಿಸಿತು ಮತ್ತು ಇಲ್ಲಿಗೆ ಸಮೀಪದ ಮುನಂಬಮ್ ಬಂದರಿಗೆ ಮೀನುಗಾರಿಕೆ ಹಡಗಿನ ಸುರಕ್ಷಿತ ಪ್ರವೇಶವನ್ನು ಖಚಿತಪಡಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_175.txt b/zeenewskannada/data1_url7_200_to_500_175.txt new file mode 100644 index 0000000000000000000000000000000000000000..8ebb74d4961cefff3a8e8d99d6c33449b22d2c0d --- /dev/null +++ b/zeenewskannada/data1_url7_200_to_500_175.txt @@ -0,0 +1 @@ +ಭಾರೀ ಗಾಳಿಗೆ ನದಿಯಲ್ಲಿ ಮಗುಚಿದ ದೋಣಿ :ವಿಹಾರಕ್ಕೆ ತೆರಳಿದ್ದ 6 ಜನ ನೀರು ಪಾಲು! ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ ಮುಗುಚಿ 6 ಜನರು ನೀರು ಪಾಲಾಗಿದ್ದಾರೆ. ಬೆಳಗಾವಿ:ಮಹಾರಾಷ್ಟ್ರದಲ್ಲಿ ಭಾರೀ ಗಾಳಿ ಬೀಸಿ ದೋಣಿ ಮುಗುಚಿ ಭೀಕರ ಅವಘಡ ಸಂಭವಿಸಿದೆ . ಘಟನೆಯಲ್ಲಿ ಒಂದು ವರ್ಷದ ಮಗು ಸೇರಿ 6ಜನ‌ ನೀರು ಪಾಲಾಗಿದ್ದಾರೆ. ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ಈ ದುರ್ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ6 ಜನರು ನೀರು ಪಾಲಾಗಿದ್ದಾರೆ.ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(೩೦) ಕೋಮಲ್ ಜಾಧವ್(೨೬) ಶುಭ ಜಾಧವ್(೧) ಮಾಹಿ ಜಾಧವ್(೩) ನೀರು ಪಾಲಾಗಿದ್ದಾರೆ. ಇದನ್ನೂ ಓದಿ : ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು ಅವರೂ ನೀರು ಪಾಲಾಗಿದ್ದಾರೆ.ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ.ನೀರುಪಾಲಾಗಿರುವರ ಹುಡುಕಾಟಕ್ಕೆ ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿಗಳು ಆಗಮಿಸಿದೆ.ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರೆಸಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_176.txt b/zeenewskannada/data1_url7_200_to_500_176.txt new file mode 100644 index 0000000000000000000000000000000000000000..16a215f6e1c3f1354257d1055b28235585231bb1 --- /dev/null +++ b/zeenewskannada/data1_url7_200_to_500_176.txt @@ -0,0 +1 @@ +ಪುರಿ ಜಗನಾಥ್ ದೇವರನ್ನು ಮೋದಿ ಭಕ್ತ ಎಂದ ಸಂಭಿತ್ ಪಾತ್ರಾ..! : ಪುರಿ ಜಗನಾಥ್ ಒರಿಯಾದ ಅತಿ ದೊಡ್ಡ ಅಸ್ಮಿತೆಯಾಗಿದೆ.ನಾನು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಯಾವುದೇ ರಾಜಕೀಯ ಚರ್ಚೆಯಲ್ಲಿ ದೇವರನ್ನು ಸೇರಿಸಬೇಡಿ ಎಂದು ಬಿಜೆಪಿಗೆ ಮನವಿ ಮಾಡುತ್ತೇನೆ. ಇದನ್ನು ಮಾಡುವ ಮೂಲಕ ನೀವು ಒಡಿಯಾ ಅಸ್ಮಿತೆಯನ್ನು ತೀವ್ರವಾಗಿ ನೋಯಿಸಿದ್ದೀರಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವದೆಹಲಿ:ಪುರಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಬಿತ್ ಪಾತ್ರಾ ಅವರು ಜಗನ್ನಾಥ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಂಬಿತ್ ಪಾತ್ರಾ ಅವರು ಪುರಿಯ ಭಗವಾನ್ ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂದು ಹೇಳುವುದನ್ನು ಕೇಳಬಹುದು. ಆದರೆ ವಿವಾದ ತಾರಕಕ್ಕೇರುತ್ತಿದ್ದಂತೆ ಸಂಬಿತ್ ಕ್ಷಮೆಯಾಚಿಸಿದ್ದು, ಬಾಯಿತಪ್ಪಿ ಈ ಹೇಳಿಕೆ ನೀಡಿರುವುದಾಗಿ ಅವರು ಸಮಜಾಯಿಸಿ ನೀಡಿದ್ದಾರೆ. ಇದನ್ನೂ ಓದಿ: ಸೋಮವಾರದಂದು ಒಡಿಶಾದ ಪುರಿಯಲ್ಲಿ ಪ್ರಧಾನಿ ಮೋದಿಯವರ ರೋಡ್ ಶೋ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂಬಿತ್ ಪಾತ್ರಾ ಅವರು ಪುರಾತನ ನಗರದ ಪೂಜ್ಯ ದೇವರು ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂದು ಹೇಳಿದ್ದರು.ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಬಿತ್ ಪಾತ್ರಾ ಹೇಳಿಕೆಯನ್ನು ಖಂಡಿಸಿದ್ದಾರೆ. . . . … — (@Naveen_Odisha) ಈ ಕುರಿತಾಗಿ ಪ್ರತಿಕ್ರಿಯಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು "ಮಹಾಪ್ರಭು ಶ್ರೀ ಜಗನ್ನಾಥರು ಬ್ರಹ್ಮಾಂಡದ ಅಧಿಪತಿ. ಮಹಾಪ್ರಭುಗಳನ್ನು ಇನ್ನೊಬ್ಬ ಮಾನವನ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅವಮಾನ. ಇದು ಸಂಪೂರ್ಣವಾಗಿ ಖಂಡನೀಯ. ಇದು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಜಗನ್ನಾಥ ಭಕ್ತರು ಮತ್ತು ಒರಿಯಾ ಜನರ ಭಾವನೆಗಳಿಗೆ ಮತ್ತು ನಂಬಿಕೆಗೆ ಧಕ್ಕೆ ತಂದಿದೆ.ಭಗವಾನ್ ಜಗನ್ನಾಥನನ್ನು ರಾಜಕೀಯಕ್ಕೆ ಎಳೆದು ತರಬೇಡಿ' ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇನ್ನೂ ಮುಂದುವರೆದು " ಪುರಿ ಜಗನಾಥ್ ಒರಿಯಾದ ಅತಿ ದೊಡ್ಡ ಅಸ್ಮಿತೆಯಾಗಿದೆ.ನಾನು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಯಾವುದೇ ರಾಜಕೀಯ ಚರ್ಚೆಯಲ್ಲಿ ದೇವರನ್ನು ಸೇರಿಸಬೇಡಿ ಎಂದು ಬಿಜೆಪಿಗೆ ಮನವಿ ಮಾಡುತ್ತೇನೆ. ಇದನ್ನು ಮಾಡುವ ಮೂಲಕ ನೀವು ಒಡಿಯಾ ಅಸ್ಮಿತೆಯನ್ನು ತೀವ್ರವಾಗಿ ನೋಯಿಸಿದ್ದೀರಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. . . . . — (@) ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಬಿಜೆಪಿ ಅಭ್ಯರ್ಥಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ “ಬಿಜೆಪಿ ನಾಯಕರ ಈ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಾವು ದೇವರಿಗಿಂತ ಮೇಲಿದ್ದೇವೆ ಎಂದು ಯೋಚಿಸತೊಡಗಿದ್ದಾರೆ. ಇದು ಅಹಂಕಾರದ ಪರಮಾವಧಿ. ದೇವರನ್ನು ಮೋದಿ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅವಮಾನ'' ಎಂದು ಕಿಡಿ ಕಾರಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_177.txt b/zeenewskannada/data1_url7_200_to_500_177.txt new file mode 100644 index 0000000000000000000000000000000000000000..c03957b7c8a9426205fab675771899b6e7722a93 --- /dev/null +++ b/zeenewskannada/data1_url7_200_to_500_177.txt @@ -0,0 +1 @@ +: ಯಾವ ನಗರವನ್ನು ಮುತ್ತಿನ ನಗರಿ ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಮೃತ ದೇಹಗಳನ್ನು ಇಡುವ ಸ್ಥಳವನ್ನು ಹೆಸರಿಸಿ? ಉತ್ತರ: ಶವಾಗಾರ ಪ್ರಶ್ನೆ 2:ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಪ್ರತಿವರ್ಷ ಮೇ ತಿಂಗಳ 3ನೇ ಶುಕ್ರವಾರ ಪ್ರಶ್ನೆ 3:ವಿಶ್ವದ ಅತಿ ದೊಡ್ಡ ಪ್ರಸ್ಥಭೂಮಿ ಯಾವುದು..? ಉತ್ತರ: ಟಿಬೆಟಿಯನ್ ಪ್ರಸ್ಥಭೂಮಿ ಪ್ರಶ್ನೆ 4:ವಿಶ್ವ ಆಮೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಮೇ 23 ಪ್ರಶ್ನೆ 5:ಗಿರ್ ರಾಷ್ಟ್ರೀಯ ಅರಣ್ಯ ಎಲ್ಲಿದೆ? ಉತ್ತರ: ಗುಜರಾತ್ ಇದನ್ನೂ ಓದಿ: ಪ್ರಶ್ನೆ 6:ವಿಕ್ಟೋರಿಯಾ ಸ್ಮಾರಕವು ಭಾರತದ ಯಾವ ನಗರದಲ್ಲಿದೆ? ಉತ್ತರ: ಕೋಲ್ಕತ್ತಾ ಪ್ರಶ್ನೆ 7:ಭಾರತದಲ್ಲಿ ಹಿಂದಿ ದಿವಸ್ ಅನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಸೆಪ್ಟೆಂಬರ್ 14 ಪ್ರಶ್ನೆ 8:ಯಾವ ನಗರವನ್ನು ಮುತ್ತಿನ ನಗರಿ ಎಂದು ಕರೆಯಲಾಗುತ್ತದೆ ಉತ್ತರ: ಹೈದರಾಬಾದ್ ಪ್ರಶ್ನೆ 9:ವಿಶ್ವ ಪರಂಪರೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಏಪ್ರಿಲ್ 18 ಪ್ರಶ್ನೆ 10:ಯಾವ ಗ್ರಹವು ಸೂರ್ಯನಿಗೆ ಹತ್ತಿರದಲ್ಲಿದೆ? ಉತ್ತರ: ಮರ್ಕ್ಯುರಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_178.txt b/zeenewskannada/data1_url7_200_to_500_178.txt new file mode 100644 index 0000000000000000000000000000000000000000..fad8b82c31809b215270047f58da463659c893f5 --- /dev/null +++ b/zeenewskannada/data1_url7_200_to_500_178.txt @@ -0,0 +1 @@ +ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..! ಇಲ್ಲಿದೆ ಸಂಪೂರ್ಣ ವಿವರ 2024 : ಅಡ್ವಾನ್ಸ್ಡ್ ಪ್ರವೇಶ ಕಾರ್ಡ್‌ಗಳನ್ನು ಮೇ 26 ರವರೆಗೆ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೇ 26 ರಂದು ಮದ್ರಾಸ್ ಅಡ್ವಾನ್ಸ್ಡ್ 2024 ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುತ್ತದೆ. 2024 :ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ () ಮದ್ರಾಸ್ ಜಂಟಿ ಪ್ರವೇಶ ಪರೀಕ್ಷೆ () ಅಡ್ವಾನ್ಸ್ಡ್ ಪ್ರವೇಶ ಕಾರ್ಡ್ ಅನ್ನು ಇಂದು ಮೇ 17 ರಂದು ಬಿಡುಗಡೆ ಮಾಡಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಆಕಾಂಕ್ಷಿಗಳು ಈಗ ಜೆಇಇ ಅಡ್ವಾನ್ಸ್‌ಡ್‌ನ ಅಧಿಕೃತ (..) ವೆಬ್‌ಸೈಟ್‌ನಿಂದ ಜೆಇಇ ಅಡ್ವಾನ್ಸ್ಡ್ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಅಡ್ವಾನ್ಸ್ಡ್ ಪರೀಕ್ಷೆಯ ಪ್ರವೇಶ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸುಧಾರಿತ ಪ್ರವೇಶ ಕಾರ್ಡ್‌ಗಳನ್ನು ಮೇ 26 ರವರೆಗೆ ಲಭ್ಯವಿರುತ್ತವೆ. ಮೇ 26 ರಂದು ಮದ್ರಾಸ್ ಅಡ್ವಾನ್ಸ್ಡ್ 2024 ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುತ್ತದೆ. ಇದನ್ನೂ ಓದಿ: ಅಭ್ಯರ್ಥಿಗಳು ತಮ್ಮ ಜೆಇಇ ಅಡ್ವಾನ್ಸ್ಡ್ ಹಾಲ್ ಟಿಕೆಟ್‌ಗಳನ್ನು ಪರೀಕ್ಷೆಯ ದಿನದಂದು ಪರೀಕ್ಷಾ ಕೇಂದ್ರಕ್ಕೆ ಹಾಜರು ಪಡಿಸಬೇಕು. ಎರಡು ಕಡ್ಡಾಯ ಪೇಪರ್‌ಗಳು, ಪೇಪರ್ 1 ಮತ್ತು 2 ಇರುತ್ತದೆ. ಅಡ್ವಾನ್ಸ್ಡ್ 2024 ರ ಪರೀಕ್ಷೆಯ ಮಾದರಿಯು 54 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಪ್ರತಿ ವಿಷಯದಲ್ಲಿ 18. ಪ್ರತಿ ಪತ್ರಿಕೆಯ ಅವಧಿಯು ಮೂರು ಗಂಟೆಗಳಿರುತ್ತದೆ. ಎರಡೂ ಪತ್ರಿಕೆಗಳು ಎಲ್ಲಾ ಮೂರು ವಿಭಾಗಗಳನ್ನು ಹೊಂದಿರುತ್ತದೆ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ. ಅಡ್ವಾನ್ಸ್ಡ್‌ ಪ್ರವೇಶ ಕಾರ್ಡ್ 2024 ವಿವರಗಳು- ಅಭ್ಯರ್ಥಿಯ ವಿವರಗಳು- ಜೆಇಇ ಮುಖ್ಯ 2024 ರೋಲ್ ಸಂಖ್ಯೆ- ಜೆಇಇ ಅಡ್ವಾನ್ಸ್ಡ್‌ ಸುಧಾರಿತ 2024 ರೋಲ್ ಸಂಖ್ಯೆ- ಐಐಟಿ ವಲಯ- ಸೆಂಟರ್ ಕೋಡ್- ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಸ್ಥಿತಿ- ಅಭ್ಯರ್ಥಿಗಳ ಭಾವಚಿತ್ರ ಮತ್ತು ಸಹಿ- ನಿಗದಿಪಡಿಸಿದ ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸ- ಜೆಇಇ ಅಡ್ವಾನ್ಸ್ಡ್‌ ದಿನಾಂಕ ಮತ್ತು ಸಮಯ- ಪರೀಕ್ಷೆಯ ದಿನದ ಮಾರ್ಗಸೂಚಿಗಳು ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್: ಡೌನ್‌ಲೋಡ್ ಮಾಡುವುದು ಹೇಗೆ? ಹಂತ 1: .. ನಲ್ಲಿ ಅಡ್ವಾನ್ಸ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.ಹಂತ 2: ಈಗ, "ಅಡ್ಮಿಟ್ ಕಾರ್ಡ್" ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ಅಭ್ಯರ್ಥಿ ಪೋರ್ಟಲ್ ಪರದೆಯ ಮೇಲೆ ಕಾಣಿಸುತ್ತದೆ.ಹಂತ 3: ತದನಂತರ, ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.ಹಂತ 4: ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.ಹಂತ 5: ಅಡ್ವಾನ್ಸ್ಡ್ 2024 ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_179.txt b/zeenewskannada/data1_url7_200_to_500_179.txt new file mode 100644 index 0000000000000000000000000000000000000000..50a43febe5b8192d63727bee5d735cb60f4c8c43 --- /dev/null +++ b/zeenewskannada/data1_url7_200_to_500_179.txt @@ -0,0 +1 @@ +ಖ್ಯಾತ ಉದ್ಯಮಿ ಬಿರ್ಲಾ ಅವರ ಪುತ್ರಿ ಮಂಜುಶ್ರೀ ಖೈತಾನ್ ನಿಧನ : ಬಿರ್ಲಾ ಕುಟುಂಬದ ಖ್ಯಾತ ಉದ್ಯಮಿ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು. :ಬಿರ್ಲಾ ಕುಟುಂಬದ ಖ್ಯಾತ ಉದ್ಯಮಿ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು. ಮಂಜುಶ್ರೀ ಖೈತಾನ್ ಅವರು ಅಕ್ಟೋಬರ್ 1998 ರಲ್ಲಿ ಕೆಸೋರಂ ಮಂಡಳಿಗೆ ಸೇರಿದರು ಮತ್ತು ಜುಲೈ 2019 ರಲ್ಲಿ ಅವರ ತಂದೆ ಬಿ ಕೆ ಬಿರ್ಲಾ ಅವರ ಮರಣದ ನಂತರ ಅದರ ಅಧ್ಯಕ್ಷರಾದರು. ಇದನ್ನು ಓದಿ : ಬಿಕೆ ಬಿರ್ಲಾ ಸಮೂಹದ ಪ್ರಮುಖ ಕೇಸೋರಾಮ್ ಇಂಡಸ್ಟ್ರೀಸ್‌ನ ಅಧ್ಯಕ್ಷೆ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು. ಪ್ರಸಿದ್ಧ ಕೈಗಾರಿಕೋದ್ಯಮಿ ಬಿಕೆ ಬಿರ್ಲಾ ಅವರ ಕಿರಿಯ ಮಗಳು, ಖೈತಾನ್ ಅಶೋಕ್ ಹಾಲ್ ಗ್ರೂಪ್ ಆಫ್ ಸ್ಕೂಲ್ಸ್‌ನ ಮುಖ್ಯ ಟ್ರಸ್ಟಿ ಕೂಡ ಆಗಿದ್ದರು. ಅವರು ಕೆಸೋರಾಮ್ ಮತ್ತು ಅದರ ಸಂಬಂಧಿತ ಸಂಸ್ಥೆಗಳಿಗೆ ತಮ್ಮ ಕಾರ್ಯಾಚರಣೆಯ ಚಟುವಟಿಕೆಗಳಲ್ಲಿ ಮಾರ್ಗದರ್ಶನ ನೀಡುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಶಿಕ್ಷಣದೊಂದಿಗೆ ಮತ್ತು ನಿರ್ದಿಷ್ಟವಾಗಿ ಅಶೋಕ್ ಹಾಲ್ ಗ್ರೂಪ್‌ನ ಶಾಲೆಗಳೊಂದಿಗೆ ನಾಲ್ಕು ದಶಕಗಳಿಂದ ನಿಕಟವಾದ ಸಂಬಂಧ ಹೊಂದಿದರು. ಇದನ್ನು ಓದಿ : "ಹೆಣ್ಣು ಮಗುವಿನ ಕಾರಣಕ್ಕಾಗಿ ವಿಶೇಷವಾಗಿ ಸಮಾಜದ ಕಡಿಮೆ ಸೌಲಭ್ಯ ಹೊಂದಿರುವ ವರ್ಗಗಳಿಂದ ಅವರ ಸಮರ್ಪಣೆ ಪೌರಾಣಿಕವಾಗಿದೆ. ಲೋಕೋಪಕಾರಿಯಾಗಿ, ಸಮಾಜದ ಅಂಚಿನಲ್ಲಿರುವವರ ಕಾರಣವನ್ನು ವೈಯಕ್ತಿಕವಾಗಿ ಬೆಂಬಲಿಸುವಲ್ಲಿ ಅವಳು ಎಂದಿಗೂ ಬಯಸಲಿಲ್ಲ. ಅವರು ಕಲೆಯ ದೊಡ್ಡ ಕಾನಸರ್ ಆಗಿದ್ದರು ಮತ್ತು ಬಿರ್ಲಾ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನೊಂದಿಗೆ ಆಳವಾದ ಒಳಗೊಳ್ಳುವಿಕೆಯ ಮೂಲಕ ಹೆಚ್ಚಿನ ಸಂಖ್ಯೆಯ ಕಲಾವಿದರನ್ನು ಬೆಂಬಲಿಸಿದರು. ಆಕೆಯ ಇಷ್ಟು ಬೇಗ ನಿಧನವು ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸಲು ಆರಂಭಿಸಿದ ಕೆಸೋರಾಮ್ ಮತ್ತು ಅದರ ಅಂಗಸಂಸ್ಥೆಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಬಿಕೆ ಬಿರ್ಲಾ ಗ್ರೂಪ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_18.txt b/zeenewskannada/data1_url7_200_to_500_18.txt new file mode 100644 index 0000000000000000000000000000000000000000..4b5b6e7baa67e38880edf9ab446c972a73969733 --- /dev/null +++ b/zeenewskannada/data1_url7_200_to_500_18.txt @@ -0,0 +1 @@ +ಕಾಂಚನಜುಂಗಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 5 ಸಾವು ಸೀಲ್ದಾಹ್-ಬೌಂಡ್ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಬೆಳಿಗ್ಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಹಿರಿಯ ಉತ್ತರ ಫ್ರಾಂಟಿಯರ್ ರೈಲ್ವೆ (ಎನ್‌ಎಫ್‌ಆರ್) ಅಧಿಕಾರಿ ತಿಳಿಸಿದ್ದಾರೆ. ಕೊಲ್ಕತ್ತಾ:ಸೀಲ್ದಾಹ್-ಬೌಂಡ್ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಬೆಳಿಗ್ಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಹಿರಿಯ ಉತ್ತರ ಫ್ರಾಂಟಿಯರ್ ರೈಲ್ವೆ (ಎನ್‌ಎಫ್‌ಆರ್) ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಈ ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಕೆಲವರಿಗೆ ಗಾಯಗಳಾಗಿರುವ ಬಗ್ಗೆ ದೃಢೀಕರಿಸದ ವರದಿಗಳಿವೆ ಎಂದು ಎನ್‌ಎಫ್‌ಆರ್‌ನ ಕತಿಹಾರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ. | , . — (@) ಇದನ್ನೂ ಓದಿ: ಅಗರ್ತಲಾದಿಂದ ಬಂದ 13174 ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ನ್ಯೂ ಜಲ್ಪೈಗುರಿ ನಿಲ್ದಾಣದ ಸಮೀಪ ರಂಗಪಾಣಿ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_180.txt b/zeenewskannada/data1_url7_200_to_500_180.txt new file mode 100644 index 0000000000000000000000000000000000000000..471f2b06b0426b528bcbc9bb6f0b37376251b148 --- /dev/null +++ b/zeenewskannada/data1_url7_200_to_500_180.txt @@ -0,0 +1 @@ +300ಕ್ಕೂ ಹೆಚ್ಚು ಸ್ಥಾನ ಗೆದ್ದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮೂಲಕ ನಿರುದ್ಯೋಗ ಹಾಗೂ ಬೆಲೆ ಏರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಅರಿತರು. ಈ ಸಮಸ್ಯೆಗಳಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆರವಾಗಬೇಕು ಎಂದು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಲಖನೌ :ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭವಿಷ್ಯ ನುಡಿದರು. ಲಖನೌನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮೂಲಕ ನಿರುದ್ಯೋಗ ಹಾಗೂ ಬೆಲೆ ಏರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಅರಿತರು. ಈ ಸಮಸ್ಯೆಗಳಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆರವಾಗಬೇಕು ಎಂದು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದೆವು. ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದೇವೆ. ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ ಘೋಷಿಸಿದೆವು. ಕರ್ನಾಟಕದಲ್ಲಿ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಮೂಲಕ 2 ಸಾವಿರ ಹಣ ಪಡೆಯುತ್ತಿದ್ದಾರೆ. 1.50 ಕೋಟಿ ಮನೆಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾಯಿತು. ತೆಲಂಗಾಣ ಚುನಾವಣೆದಲ್ಲೂ 6 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಆ ಪೈಕಿ ಬಹುತೇಕ ಜಾರಿಯಾಗಿವೆ. ಕೆಲವು ಜಾರಿ ಪ್ರಕ್ರಿಯೆಯಲ್ಲಿವೆ. ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ: ಬಿಜೆಪಿ 10 ವರ್ಷಗಳ ಹಿಂದೆ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಕರ್ನಾಟಕದಲ್ಲಿ 6.5 ಕೋಟಿ ಜನಸಂಖ್ಯೆ ಇದ್ದು, ನಮ್ಮ ರಾಜ್ಯದ ಬಜೆಟ್ ಗಾತ್ರ 3.80 ಲಕ್ಷ ಕೋಟಿ ಇದೆ. ಆ ಪೈಕಿ 52 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ಮೀಸಲಿಟ್ಟಿದ್ದೇವೆ. ಇನ್ನು 1.20 ಲಕ್ಷ ಕೋಟಿಯಷ್ಟು ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ಇದನ್ನೂ ಓದಿ: ಬಿಜೆಪಿ ಕೇವಲ ಭಾವನಾತ್ಮಕ ರಾಜಕೀಯ ಮಾಡುತ್ತಿದೆ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜನಸಾಮಾನ್ಯರ ಹಸಿವು ನೀಗಿಸಲು, ಅವರ ಸಂಕಷ್ಟಗಳಿಗೆ ಪರಿಹಾರ ನೀಡಲು ಇಂತಹ ಒಂದೇ ಒಂದು ಯೋಜನೆ ನೀಡಿದ್ದೀರಾ ಎಂದು ಪ್ರಧಾನಮಂತ್ರಿಗಳು, ಅವರ ಪಕ್ಷದ ನಾಯಕರು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಕೇಳಬಯಸುತ್ತೇನೆ. ಯುಪಿಎ ಅವಧಿಯಲ್ಲಿ ಹಸಿವು ನೀಗಿಸಲು ಆಹಾರ ಭದ್ರತಾ ಕಾಯ್ದೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ನರೇಗಾ, ಎಲ್ಲರಿಗೂ ಶಿಕ್ಷಣ ಸಿಗಲು ಶೈಕ್ಷಣಿಕ ಹಕ್ಕು, ಮಾಹಿತಿ ಹಕ್ಕು ಜಾರಿ ಮಾಡಲಾಗಿತ್ತು. ಇಂತಹ ಯಾವುದಾದರೂ ಒಂದು ಯೋಜನೆಯನ್ನು ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಕೊಟ್ಟಿದೆಯೇ? ಅದು ಒಂದು ಯೋಜನೆ ನೀಡಿದ್ದರೂ ನಾವು ಜನರ ಮುಂದೆ ಹೋಗಿ ಮತ ಕೇಳುವ ಪ್ರಮೇಯವೇ ಇರುತ್ತಿರಲಿಲ್ಲ. ಜನರ ಕಷ್ಟಗಳಿಗೆ ಪರಿಹಾರ ನೀಡಲು ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗಲಿವೆ:ಕಾಂಗ್ರೆಸ್ ಐದು ನ್ಯಾಯ ಯೋಜನೆಗಳ ಮೂಲಕ ಒಟ್ಟಾರೆ 25 ಗ್ಯಾರಂಟಿಗಳನ್ನು ಪ್ರಕಟಿಸಿದ್ದು, ಮಹಾಲಕ್ಷ್ಮಿ ಯೋಜನೆ ಮೂಲಕ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ ಒಂದು ಲಕ್ಷ ಶಿಷ್ಯ ವೇತನ ಹಾಗೂ ತರಬೇತಿ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದಂತೆ ಕನಿಷ್ಠ ಬೆಂಬಲ ಬೆಲೆ, ನರೇಗಾ ಕೂಲಿ 400 ರೂ.ಗೆ ಏರಿಕೆ, ನಗರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ, 25 ಲಕ್ಷ ವರೆಗಿನ ಆರೋಗ್ಯ ವಿಮೆ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದು, ನಾವು ಪ್ರಣಾಳಿಕೆಯಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ಬಸವಣ್ಣನ ನಾಡಿನಿಂದ ಬಂದಿದ್ದು, ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದರು. ಮೋದಿ ಅವರು ಮಂಗಳಸೂತ್ರದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ 25 ಸಾವಿರ ಇತ್ತು. ಈಗ 10 ವರ್ಷಗಳ ನಂತರ ಅದು 75 ಸಾವಿರಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಮಹಿಳೆಯರು ಮಂಗಳಸೂತ್ರ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಗಳ ಹೇಳಿಕೆ ನಿಜಕ್ಕೂ ಖಂಡನೀಯ. ಭಾವನಾತ್ಮಕ ವಿಚಾರವಾಗಿ ಬಿಜೆಪಿ ರಾಜಕೀಯ:ಉತ್ತರ ಪ್ರದೇಶದಲ್ಲಿ 6 ಸಾವಿರ ಹುದ್ದೆಗಳ ನೇಮಕಾತಿಗೆ 60 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಇದೇ ದೊಡ್ಡ ಸಾಕ್ಷಿಯಾಗಿದೆ. ಈ ರಾಜ್ಯದಿಂದ ಯುವಕರು ಉದ್ಯೋಗ ಹುಡುಕಿಕೊಂಡು ಬೆಂಗಳೂರು ಹಾಗೂ ಇತರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಉತ್ತರ ಪ್ರದೇಶ ಅತ್ಯುತ್ತಮ ರಾಜ್ಯ. ಆದರೆ ಈ ರಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ವಿಫಲವಾಗಿದ್ದಾರೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕ ರಾಜಕೀಯ ಮಾಡಲಾಗುತ್ತಿದೆ. ಕರ್ನಾಟಕದ ಸಂಸದರಾದ ಅನಂತಕುಮಾರ್ ಹೆಗಡೆ ಅವರು ಬಿಜೆಪಿ ಪಕ್ಷಕ್ಕೆ 400 ಸೀಟುಗಳನ್ನು ಕೊಟ್ಟರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಮೋದಿ ಅವರು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಜಾಹೀರಾತು ನೀಡುತ್ತಿದ್ದಾರೆ. ಸಂವಿಧಾನದ ಬಗ್ಗೆ ಅವರಿಗೆ ಬದ್ಧತೆ ಇದ್ದರೆ ಅವರು ಸಂವಿಧಾನ ಬದಲಾವಣೆ ವಿಚಾರ ಪ್ರಸ್ತಾಪ ಮಾಡಿದ ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_181.txt b/zeenewskannada/data1_url7_200_to_500_181.txt new file mode 100644 index 0000000000000000000000000000000000000000..4bc5e124ce85bfa7d85befc6a5d60c3b87a164e3 --- /dev/null +++ b/zeenewskannada/data1_url7_200_to_500_181.txt @@ -0,0 +1 @@ +ಎನ್‌ಐಎ ಮಾಜಿ ಡಿಜಿ ದಿನಕರ್ ಗುಪ್ತಾ ಅವರಿಗೆ 'ಝಡ್-ಪ್ಲಸ್' ವರ್ಗದ ವಿಐಪಿ ಭದ್ರತೆ - : ಎನ್‌ಐಎ ಮಾಜಿ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಖಲಿಸ್ತಾನ್ ಪರ ಅಂಶಗಳಿಂದ ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಇತ್ತೀಚೆಗೆ ಉನ್ನತ 'ಝಡ್-ಪ್ಲಸ್' ವರ್ಗದ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. '-' :ಎನ್‌ಐಎ ಮಾಜಿ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಖಲಿಸ್ತಾನ್ ಪರ ಅಂಶಗಳಿಂದ ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಇತ್ತೀಚೆಗೆ ಉನ್ನತ 'ಝಡ್-ಪ್ಲಸ್' ವರ್ಗದ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. ಪಂಜಾಬ್ ಪೊಲೀಸ್ ಡಿಜಿಪಿಯಾಗಿದ್ದ ಗುಪ್ತಾ ಅವರು ಏಪ್ರಿಲ್‌ನಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. 1987ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯನ್ನು ರಕ್ಷಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ ವಿಐಪಿ ಭದ್ರತಾ ವಿಭಾಗಕ್ಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ : ಪಂಜಾಬ್ ಮತ್ತು ದೆಹಲಿಯಲ್ಲಿ ದಿನಕರ್ ಗುಪ್ತಾ ಇರುವಾಗ ಅವರನ್ನು ರಕ್ಷಿಸಲು ಸುಮಾರು 40 ಸಿಆರ್‌ಪಿಎಫ್ ಸಿಬ್ಬಂದಿಯ ತುಕಡಿಯನ್ನು ನಿಯೋಜಿಸಲಾಗುವುದು ಮತ್ತು ಕೇಂದ್ರ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಸಿದ್ಧಪಡಿಸಿದ ಬೆದರಿಕೆ ಗ್ರಹಿಕೆ ವರದಿಯು ಗುಪ್ತಾ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿನ ಕೆಲಸದ ಪ್ರೊಫೈಲ್ ಮತ್ತು ಪಂಜಾಬ್ ಪೊಲೀಸರಲ್ಲಿ ಖಲಿಸ್ತಾನ್ ಪರ ಅಂಶಗಳು ಮತ್ತು ಬೆಂಬಲಿಗರ ವಿರುದ್ಧ ಉನ್ನತ ವರ್ಗದ ಕವರ್ ಅಗತ್ಯವಾಗಿದೆ ಎಂದು ಅವರು ಹೇಳಿದರು. ಕಳೆದ ತಿಂಗಳು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್ ಅವರ ವಿರುದ್ಧ ಇದೇ ರೀತಿಯ ಬೆದರಿಕೆಗಳ ಕಾರಣ ಕೇಂದ್ರವು ಇದೇ ರೀತಿಯ ಭದ್ರತೆಯನ್ನು ವಿಸ್ತರಿಸಿತು. ಇಬ್ಬರಿಗೂ ಸಶಸ್ತ್ರ ಸಿಬ್ಬಂದಿಯ ಎರಡನೇ ಅತ್ಯುನ್ನತ '' ವರ್ಗದ ಕವರ್ ನೀಡಲಾಗಿದೆ. ಇದನ್ನು ಓದಿ : ಇವರಿಗೆ ಝಡ್‌ ಪ್ಲಸ್ ಭದ್ರತೆ ಒದಗಿಸುವ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ () ಅತಿ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ವಿಭಾಗಕ್ಕೆ ವಹಿಸಲಾಗಿದೆ. 40 ಸಿಆರ್‌ಪಿಎಫ್ ಯೋಧರು ಇವರ ರಕ್ಷಣೆಗೆ ನಿಯೋಜನೆಗೊಂಡಿದ್ದಾರೆ. ಇವರು ಪಾಳಿಯ ಪ್ರಕಾರ ಕೆಲಸ ಮಾಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_182.txt b/zeenewskannada/data1_url7_200_to_500_182.txt new file mode 100644 index 0000000000000000000000000000000000000000..1c09350c8f60f238507a260f92dc5a31b6dba6ff --- /dev/null +++ b/zeenewskannada/data1_url7_200_to_500_182.txt @@ -0,0 +1 @@ +ಬರುವ ವರ್ಷ ಮೋದಿ ನಿವೃತ್ತಿಯಾಗಿ, ಅಮೀತ್ ಶಾ ಪಿಎಂ ಅಗಲಿದ್ದಾರೆ : ಅರವಿಂದ್ ಕೇಜ್ರಿವಾಲ್ : ಗೃಹ ಸಚಿವ ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ ಗೃಹ ಸಚಿವ ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, "ಇಂದು, ಲಕ್ನೋದಲ್ಲಿ ನಾನು ಭಾರತ ಮೈತ್ರಿಕೂಟಕ್ಕೆ ಮತ ನೀಡುವಂತೆ ಯುಪಿ ಮತದಾರರಲ್ಲಿ ವಿನಂತಿಸಲು ಬಂದಿದ್ದೇನೆ . ನಾನು ನಾಲ್ಕು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಮೊದಲನೆಯದಾಗಿ, ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ. ಎರಡನೆಯದಾಗಿ, ಬಿಜೆಪಿ ಅಧಿಕಾರಕ್ಕೆ ಬಂದರೆ 2-3 ತಿಂಗಳೊಳಗೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗುವುದು, ಮೂರನೆಯದಾಗಿ ಅವರು ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ ಮತ್ತು ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ತೆಗೆದುಹಾಕುತ್ತಾರೆ. ನಾಲ್ಕನೇ, ಜೂನ್ 4 ರಂದು, ಭಾರತ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು. ಇದನ್ನು ಓದಿ : ಬಿಜೆಪಿ 220 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ ಮತ್ತು ಪ್ರತಿಪಕ್ಷಗಳ ಇಂಡಿಯಾ ಬ್ಲಾಕ್ ತನ್ನ ಸರ್ಕಾರವನ್ನು ರಚಿಸಲಿದೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು. 2025ರ ಸೆಪ್ಟೆಂಬರ್ 17ಕ್ಕೆ ಪ್ರಧಾನಿ ಮೋದಿಗೆ 75 ವರ್ಷ ತುಂಬಲಿದೆ. ಅಮಿತ್ ಶಾ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಮತ್ತು ಸೆಪ್ಟೆಂಬರ್ 17, 2025ಕ್ಕೆ ಅವರನ್ನು ಪ್ರಧಾನಿ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಬಿಜೆಪಿಗೆ 220 ಕ್ಕಿಂತ ಕಡಿಮೆ ಸ್ಥಾನಗಳು ಬರುತ್ತಿವೆ ಎಂದು ಟ್ರೆಂಡ್‌ಗಳು ತೋರಿಸುತ್ತವೆ. ಹರಿಯಾಣ, ದೆಹಲಿ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಯುಪಿ, ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಅವರ ಸ್ಥಾನಗಳು ಕಡಿಮೆಯಾಗಲಿವೆ. ಭಾರತ ಮೈತ್ರಿಕೂಟವು ತನ್ನ ಸರ್ಕಾರವನ್ನು ರಚಿಸಲಿದೆ" ಮತ್ತು ಇದಕ್ಕೂ ಮುನ್ನ ಗುರುವಾರ ಅರವಿಂದ್ ಕೇಜ್ರಿವಾಲ್ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಲಕ್ನೋದ ಪಕ್ಷದ ಕಚೇರಿಯಲ್ಲಿ ಭೇಟಿಯಾದರು. ಇದನ್ನು ಓದಿ : ಕೇಜ್ರಿವಾಲ್ ಅವರೊಂದಿಗೆ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ಇದ್ದರು. ಮೊನ್ನೆ ಬುಧವಾರ, ಕೇಜ್ರಿವಾಲ್ ಅವರು ವಾಯವ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಉದಿತ್ ರಾಜ್ ಮತ್ತು ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರನ್ನು ಬೆಂಬಲಿಸಿ ರಾಷ್ಟ್ರ ರಾಜಧಾನಿಯಲ್ಲಿ ರ್ಯಾಲಿ ನಡೆಸಿದರು. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸ್ಪರ್ಧಿಸುತ್ತಿದ್ದು, ಇದರಲ್ಲಿ ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ ಕಾಂಗ್ರೆಸ್ ಪಕ್ಷ ಮೂರರಲ್ಲಿ ಸ್ಪರ್ಧಿಸುತ್ತಿದೆ. ದೆಹಲಿಯಲ್ಲಿ ಆಪ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಮೈತ್ರಿಕೂಟದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_183.txt b/zeenewskannada/data1_url7_200_to_500_183.txt new file mode 100644 index 0000000000000000000000000000000000000000..183e659d7f7345c0864a3ff53bd083f989bf6676 --- /dev/null +++ b/zeenewskannada/data1_url7_200_to_500_183.txt @@ -0,0 +1 @@ +: ಭಾರತದಲ್ಲಿ ಹರಿಯುವ ವಿಶ್ವದ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಗೊತ್ತಾ? : ಜಗತ್ತಿನಲ್ಲಿ ಸುಮಾರು 1.5 ಲಕ್ಷ ನದಿಗಳು ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತವೆ.. ಅದರಂತೆ ನಮ್ಮ ದೇಶದಲ್ಲಿ ಸುಮಾರು 200 ನದಿಗಳಿವೆ. ಹಾಗಾದರೆ ಜಗತ್ತಿನ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಎನ್ನುವುದನ್ನು ಇದೀಗ ತಿಳಿಯೋಣ.. : ಪ್ರಪಂಚದಾದ್ಯಂತ ಅನೇಕ ನದಿಗಳಿವೆ. ಇದರಲ್ಲಿ ನೈಲ್ ಮತ್ತು ಅಮೆಜಾನ್ ನದಿಗಳನ್ನು ವಿಶ್ವದ ಅತಿದೊಡ್ಡ ನದಿಗಳೆಂದು ಪರಿಗಣಿಸಲಾಗಿದೆ. ಅನೇಕ ದೇಶಗಳಲ್ಲಿ, ಕುಡಿಯುವ ನೀರಿನ ಪೂರೈಕೆಯೊಂದಿಗೆ, ನದಿ ನೀರನ್ನು ಬಳಸಿಕೊಂಡು ಕೈಗಾರಿಕಾ ಕೆಲಸಗಳನ್ನು ಸಹ ಮಾಡಲಾಗುತ್ತದೆ. ಇದನ್ನೂ ಓದಿ- ಜಗತ್ತಿನಲ್ಲಿ ಯಾವ ನದಿಯು ಅತ್ಯಂತ ಸಿಹಿಯಾದ ನೀರು ಹೊಂದಿದೆ ಎನ್ನುವುದು ಕೆಲವರಿಗೆ ಗೊತ್ತಿಲ್ಲ.. ಆದರೆ ಪ್ರಪಂಚದ ಅತ್ಯಂತ ಸಿಹಿಯಾದ ನದಿ ಬೇರೆಲ್ಲೂ ಇಲ್ಲ ಆದರೆ ಭಾರತದಲ್ಲಿಯೇ ಇದೆ.. ವಾಸ್ತವವಾಗಿ ಈ ನದಿಯು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಹರಿಯುತ್ತದೆ. ಅದೇ ನಮ್ಮ ತುಂಗಭದ್ರಾ ನದಿ.. ಇದರ ಉದ್ದ 147 ಕಿಲೋಮೀಟರ್. ಇದನ್ನೂ ಓದಿ- ಈ ನದಿಯು ಗಂಗಾಮೂಲ ಎಂದು ಕರೆಯಲ್ಪಡುವ ವರಾಹ ಪರ್ವತದಿಂದ ಹುಟ್ಟುತ್ತದೆ. ಈ ನದಿಯನ್ನು ತುಂಗ ಎಂದು ಕರೆಯಲಾಗುತ್ತದೆ. ಮುಂದೆ ಈ ನದಿಯು ಭದ್ರಾ ನದಿಯನ್ನು ಸೇರುತ್ತದೆ. ಇದೇ ಕಾರಣಕ್ಕೆ ಈ ನದಿಯನ್ನು ತುಂಗಭದ್ರಾ ನದಿ ಎಂದು ಕರೆಯುತ್ತಾರೆ. ಈ ನದಿಯ ನೀರನ್ನು ಕುಡಿಯುವುದರಿಂದ ವಿಭಿನ್ನ ಅನುಭವವನ್ನು ಪಡೆಯಬಹದು.. ಆದ್ದರಿಂದ ಈ ನದಿಯ ನೀರನ್ನು ವಿಶ್ವದ ಅತ್ಯಂತ ಸಿಹಿಯಾದ ನೀರು ಎಂದು ಪರಿಗಣಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_184.txt b/zeenewskannada/data1_url7_200_to_500_184.txt new file mode 100644 index 0000000000000000000000000000000000000000..1db5feb641acc0630dba5b7aa7323c53942018c3 --- /dev/null +++ b/zeenewskannada/data1_url7_200_to_500_184.txt @@ -0,0 +1 @@ +2024: 2024 ಫಲಿತಾಂಶ ಪ್ರಕಟಣೆ: ಅಧಿಕೃತ ವೆಬ್‌ಸೈಟ್‌ನಿಂದ ನಿಮ್ಮ ಅಂಕಗಳ ಮಾಹಿತಿ ತಿಳಿಯಿರಿ!! 2024 : ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ, 2024ರ ಕಂಪನಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಇಂದು ಪ್ರಕಟಣೆ ಮಾಡಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. 2024 :ಪರೀಕ್ಷೆ ನಡೆಸುವ ಸಂಸ್ಥೆ, ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ, () ಕಂಪನಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಪ್ರವೇಶ ಪರೀಕ್ಷೆ () ಫಲಿತಾಂಶವನ್ನು ಇಂದು ಮೇ 16, 2024 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿರುವ ಅರ್ಜಿದಾರರು ತಮ್ಮ ಜನ್ಮ ದಿನಾಂಕ ಮತ್ತು ರೋಲ್ ಸಂಖ್ಯೆಯಂತಹ ಲಾಗಿನ್ ರುಜುವಾತುಗಳನ್ನು ನಮೂದಿಸುವ ಮೂಲಕನಲ್ಲಿ ತಮ್ಮ ಮೇ ಫಲಿತಾಂಶ 2024 ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಉತ್ತೀರ್ಣರಾಗಲು ಅರ್ಹತೆಗಳು: ಪರೀಕ್ಷೆಗಳು 2024 ಕ್ಕೆ ಹಾಜರಾದ ಅಭ್ಯರ್ಥಿಗಳು ಪ್ರತಿ ಪೇಪರ್‌ನಲ್ಲಿ ಕನಿಷ್ಠ 40 ಪ್ರತಿಶತ ಅಂಕಗಳನ್ನು ಗಳಿಸಬೇಕು ಮತ್ತು ಉತ್ತೀರ್ಣರಾಗಲು ಒಟ್ಟಾರೆ 50 ಪ್ರತಿಶತವನ್ನು ಸಾಧಿಸಬೇಕು. ಅಂಕಪಟ್ಟಿಗಳಲ್ಲಿ ನಮೂದಿಸಬೇಕಾದ ವಿವರಗಳು: 1. ಅಭ್ಯರ್ಥಿಯ ಹೆಸರು2. ಕ್ರಮ ಸಂಖ್ಯೆ3. ವಿಷಯಗಳ ಹೆಸರು4. ಗಳಿಸಿದ ಅಂಕಗಳು5. ಅರ್ಹತಾ ಸ್ಥಿತ ಇದನ್ನೂ ಓದಿ: ಪೋಸ್ಟ್ ಮೂಲಕ ಫಲಿತಾಂಶದ ಭೌತಿಕ ಪ್ರತಿಗಳಿಲ್ಲ ವಿದ್ಯಾರ್ಥಿಗಳು ಫಲಿತಾಂಶ ಹಾಗೂ ಮಾರ್ಕ್-ಶೀಟ್‌ನ ಯಾವುದೇ ಭೌತಿಕ ಪ್ರತಿಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದಿಲ್ಲ ಎಂದು ತಿಳಿದಿರಬೇಕು. ಮೂಲ ದಿನಾಂಕದಂದು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ಅಭ್ಯರ್ಥಿಗಳಿಗೆ ಮೇ 6 ರಂದು ನಡೆದ ಮರು ಪರೀಕ್ಷೆಯೊಂದಿಗೆ ಮೇ 4 ರಂದು ನಡೆಸಲಾದ ಎಕ್ಸಿಕ್ಯೂಟಿವ್ ಕೋರ್ಸ್ ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮೇ 2024 ಅನ್ನು ಹೇಗೆ ಪರಿಶೀಲಿಸುವುದು ಎಂಬುದು ಇಲ್ಲಿದೆ 1. 2024 ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ2. ಮುಖಪುಟದಲ್ಲಿ ಲಭ್ಯವಿರುವ ನೇರ ಲಿಂಕ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ3. ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ4. ಸಲ್ಲಿಸು ಕ್ಲಿಕ್ ಮಾಡಿ5. ಅಂಕಪಟ್ಟಿಯಲ್ಲಿ ನಮೂದಿಸಿರುವ ಎಲ್ಲಾ ವಿವರಗಳನ್ನು ಕ್ರಾಸ್ ಚೆಕ್ ಮಾಡಿ6. ಅದನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಇದನ್ನೂ ಓದಿ: ಮೇ 2024 ಫಲಿತಾಂಶಕ್ಕೆ ಸಂಬಂಧಿಸಿದ ಹೆಚ್ಚಿನ ನವೀಕರಣಗಳು ಮತ್ತು ಮಾಹಿತಿಗಾಗಿ ಅಭ್ಯರ್ಥಿಗಳು ಇಲ್ಲಿ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್ ಅನ್ನು ಇರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_185.txt b/zeenewskannada/data1_url7_200_to_500_185.txt new file mode 100644 index 0000000000000000000000000000000000000000..b6e710dd7500d512051ae23a0113eeab8a8606dc --- /dev/null +++ b/zeenewskannada/data1_url7_200_to_500_185.txt @@ -0,0 +1 @@ +ಜೌನ್ ಪುರ್ : ದೇಶದ ಶಕ್ತಿಯನ್ನು ಜಗತ್ತಿಗೆ ಅರಿವು ಮೂಡಿಸುವ ಪ್ರಧಾನಿಯ ಆಯ್ಕೆ ಈ ಚುನಾವಣೆ : ಮೋದಿ : ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಪ್ರಬಲ ಸರ್ಕಾರವನ್ನು ನಡೆಸುವ ನಾಯಕನನ್ನು ಆಯ್ಕೆ ಮಾಡಲು ಈ ಲೋಕಸಭೆ ಚುನಾವಣೆ ದೇಶಕ್ಕೆ ಒಂದು ಅವಕಾಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. :ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಪ್ರಬಲ ಸರ್ಕಾರವನ್ನು ನಡೆಸುವ ನಾಯಕನನ್ನು ಆಯ್ಕೆ ಮಾಡಲು ಈ ಲೋಕಸಭೆ ಚುನಾವಣೆ ದೇಶಕ್ಕೆ ಒಂದು ಅವಕಾಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಜೌನ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಪಾಶಂಕರ್ ಸಿಂಗ್ ಮತ್ತು ಮಚ್ಲಿಶಹರ್ (ಮೀಸಲು) ಕ್ಷೇತ್ರದಿಂದ ಬಿಪಿ ಸರೋಜ್ ಅವರನ್ನು ಬೆಂಬಲಿಸಿ ಜೌನ್‌ಪುರದ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮೋದಿ ಮಾತನಾಡಿದರು . "ಈ ಚುನಾವಣೆಯು ದೇಶದ ಪ್ರಧಾನಿಯನ್ನು ಆಯ್ಕೆ ಮಾಡಲು ಒಂದು ಅವಕಾಶವಾಗಿದೆ, ವಿಶ್ವದ ಪ್ರಾಬಲ್ಯ ಸಾಧಿಸಲಾಗದ ಆದರೆ ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಪ್ರಬಲ ಸರ್ಕಾರವನ್ನು ನಡೆಸುವ ಇಂತಹ ಪ್ರಧಾನಿ" ಎಂದು ಅವರು ಹೇಳಿದರು ಇದನ್ನು ಓದಿ : ಆದ್ದರಿಂದ, ನೀವು ಜೌನ್‌ಪುರದಿಂದ ನಮ್ಮ ಕೃಪಾಶಂಕರ್ ಜಿ, ಮಚ್ಲಿಶಹರ್‌ನಿಂದ ಬಿಪಿ ಸರೋಜ್ ಜಿ ಅವರಿಗೆ ಮತ ಹಾಕಿದಾಗ, ನಿಮ್ಮ ಮತವು ಪ್ರಬಲ ಸರ್ಕಾರವನ್ನು ರೂಪಿಸುತ್ತದೆ. ಅವರಿಗೆ ನೀಡಿದ ಮತಗಳು ನೇರವಾಗಿ ಮೋದಿ ಖಾತೆಗೆ ಸೇರುತ್ತವೆ ಎಂದು ಪ್ರಧಾನಿ ಹೇಳಿದರು. ಜೈ ಶ್ರೀ ರಾಮ್' ಮತ್ತು 'ಹರ್ ಹರ್ ಮೋದಿ' ಘೋಷಣೆಗಳ ನಡುವೆ ಮೋದಿ, "ನಿಮ್ಮ ಉತ್ಸಾಹವು ಉತ್ತರ ಪ್ರದೇಶದಲ್ಲಿ ಭಾರತ ಮೈತ್ರಿಕೂಟಕ್ಕೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಕಷ್ಟವಾಗುವಂತೆ ಮಾಡಿದ್ದೀರಿ ಎಂಬುದನ್ನು ತೋರಿಸುತ್ತದೆ " ಎಂದು ಹೇಳಿದರು. ಇದನ್ನು ಓದಿ : ಅಭಿವೃದ್ಧಿ ಕುರಿತು ಮಾತನಾಡಿದ ಅವರು, ‘ಕಾಶಿಯಲ್ಲಿ ಬಲಿಷ್ಠ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ನೋಡಿದ್ದೀರಿ, ಅಯೋಧ್ಯೆಯಲ್ಲಿ ನಡೆಯುವುದನ್ನು ನಾವು ನೋಡುತ್ತಿದ್ದೇವೆ’ ಎಂದರು. "ಮೊದಲು ಜನರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾಗ, ಕೆಲವೊಮ್ಮೆ ದೆಹಲಿಯ ಬಗ್ಗೆ, ಕೆಲವೊಮ್ಮೆ ಮುಂಬೈ ಬಗ್ಗೆ ಚರ್ಚೆಯಾಗುತ್ತಿತ್ತು. ಈಗ, ದೇಶ ಮತ್ತು ಪ್ರಪಂಚವು ಕಾಶಿ-ಅಯೋಧ್ಯೆಯ ಬಗ್ಗೆಯೂ ಮಾತನಾಡುತ್ತಿದೆ" ಎಂದು ಮೋದಿ ಸೇರಿಸಿದರು. "ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡುವುದು ನನ್ನ ಪ್ರತಿಜ್ಞೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಬೆಳವಣಿಗೆಯ ಎಂಜಿನ್ ಪೂರ್ವಾಂಚಲ್ ಆಗಿರುತ್ತದೆ. ಮೋದಿ ಮತ್ತು ಯೋಗಿ ಮುಂದಿನ ಐದು ವರ್ಷಗಳಲ್ಲಿ ಪೂರ್ವಾಂಚಲ್‌ನ ಚಿತ್ರಣ ಮತ್ತು ಭವಿಷ್ಯವನ್ನು ಬದಲಾಯಿಸಲಿದ್ದಾರೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_186.txt b/zeenewskannada/data1_url7_200_to_500_186.txt new file mode 100644 index 0000000000000000000000000000000000000000..82d8cf686c1cfeb127366a21042b43dd4c4b319b --- /dev/null +++ b/zeenewskannada/data1_url7_200_to_500_186.txt @@ -0,0 +1 @@ +ಹೊಸ ಕಾಯ್ದೆ ಅಡಿ ಇದೇ ಮೊದಲ ಬಾರಿಗೆ 14 ಮಂದಿಗೆ ಸಿಕ್ಕಿತು ಭಾರತದ ಪೌರತ್ವ ಪ್ರಮಾಣಪತ್ರ : ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ, ಬುಧವಾರ ಮೊದಲ ಬಾರಿಗೆ 300 ಜನರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಗೃಹ ಸಚಿವಾಲಯವು ಆನ್‌ಲೈನ್ ಮಾಧ್ಯಮದ ಮೂಲಕ ಎಲ್ಲರಿಗೂ ಪ್ರಮಾಣಪತ್ರಗಳನ್ನು ಲಭ್ಯವಾಗುವಂತೆ ಮಾಡಿದೆ. : ಸಿಎಎ ಜಾರಿಗೊಳಿಸಿದ ನಂತರ ಮೊದಲ ಬಾರಿಗೆ ಕೇಂದ್ರ ಸರ್ಕಾರ 300 ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಿದೆ. ಬುಧವಾರ ಕೇಂದ್ರ ಗೃಹ ಕಾರ್ಯದರ್ಶಿ 14 ಮಂದಿಗೆ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ. ಈ ನಿರಾಶ್ರಿತರು ಕಳೆದ ಹಲವು ವರ್ಷಗಳಿಂದ ಭಾರತೀಯ ಪೌರತ್ವಕ್ಕಾಗಿ ಹೋರಾಟ ನಡೆಸುತ್ತಿದ್ದರು. ಇದನ್ನೂ ಓದಿ: ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ, ಬುಧವಾರ ಮೊದಲ ಬಾರಿಗೆ 300 ಜನರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಗೃಹ ಸಚಿವಾಲಯವು ಆನ್‌ಲೈನ್ ಮಾಧ್ಯಮದ ಮೂಲಕ ಎಲ್ಲರಿಗೂ ಪ್ರಮಾಣಪತ್ರಗಳನ್ನು ಲಭ್ಯವಾಗುವಂತೆ ಮಾಡಿದೆ. ಆದರೆ ಸಾಂಕೇತಿಕವಾಗಿ ಪ್ರಮಾಣಪತ್ರಗಳನ್ನು ನೀಡಲು 14 ಜನರನ್ನು ದೆಹಲಿಗೆ ಕರೆಸಲಾಗಿತ್ತು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಪ್ರಮಾಣಪತ್ರಗಳನ್ನು ಹಸ್ತಾಂತರಿಸುವ ಜೊತೆಗೆ 14 ಅರ್ಜಿದಾರರನ್ನು ಅಭಿನಂದಿಸಿದರು. ಕೇಂದ್ರ ಸರ್ಕಾರವು ಈ ವರ್ಷ ಮಾರ್ಚ್ 11 ರಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂದರೆ ಸಿಎಎಯನ್ನು ಜಾರಿಗೆ ತಂದಿದೆ. ಈ ಕಾಯಿದೆಯ ಅಡಿಯಲ್ಲಿ, ಭಾರತದ ಮೂರು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ಆದರೆ ಈ ಕಾಯಿದೆಯ ಪ್ರಯೋಜನವನ್ನು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಬಂದ ಜನರಿಗೆ ಮಾತ್ರ ನೀಡಲಾಗುತ್ತದೆ. ಈ ಕಾಯ್ದೆಯಡಿ ನೆರೆಯ ದೇಶಗಳ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರೈಸ್ತರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 300 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇದನ್ನೂ ಓದಿ: ಅಡಿಯಲ್ಲಿ, ಭಾರತೀಯ ಪೌರತ್ವವನ್ನು ಪಡೆಯಲು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು, ಇದಕ್ಕಾಗಿ ಮೊದಲು ಭಾರತಕ್ಕೆ ಆಗಮನದ ದಿನಾಂಕವನ್ನು ನಮೂದಿಸಬೇಕು. ಅಗತ್ಯವಿರುವ ದಾಖಲೆಗಳು ಜನನ ಪ್ರಮಾಣಪತ್ರ, ಗುರುತಿನ ಚೀಟಿ, ಮೂರು ನೆರೆಯ ರಾಷ್ಟ್ರಗಳ ಯಾವುದೇ ಸರ್ಕಾರಿ ಪ್ರಮಾಣಪತ್ರವು ಪರವಾನಗಿ ಅಥವಾ ಶೈಕ್ಷಣಿಕವಾಗಿರಲಿ. ಇದಲ್ಲದೆ, ಅರ್ಜಿದಾರರು ಅರ್ಹತಾ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ, ಇದು ಅರ್ಜಿದಾರರು ಹಿಂದೂ, ಸಿಖ್, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಅಥವಾ ಜೈನ ಸಮುದಾಯಕ್ಕೆ ಸೇರಿದವರು ಎಂದು ದೃಢೀಕರಿಸುತ್ತದೆ. ಷರತ್ತಿನ ಪ್ರಕಾರ ಅರ್ಜಿದಾರರು 31 ಡಿಸೆಂಬರ್ 2014 ರ ಮೊದಲು ಭಾರತದ ನಿರಾಶ್ರಿತರಾಗಿರಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_187.txt b/zeenewskannada/data1_url7_200_to_500_187.txt new file mode 100644 index 0000000000000000000000000000000000000000..bbf8980acd4f6b3a6f8d8f7b70ada4645ef41a5a --- /dev/null +++ b/zeenewskannada/data1_url7_200_to_500_187.txt @@ -0,0 +1 @@ +2024:ವೇರಿಫಿಕೆಶನ್, ರಿವಾಲ್ಯುವೇಶನ್, ಇಂಪ್ರೂವ್ಮೆಂಟ್ ಎಗ್ಸಾಮ್ ಗಾಗಿ ಈ ರೀತಿ ಅರ್ಜಿ ಸಲ್ಲಿಸಿ :ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ ವಿದ್ಯಾರ್ಥಿಗಳು ಮೇ 17 ರಿಂದ ಮೇ 21 ರವರೆಗೆ ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.10 ನೇ ತರಗತಿ ವಿದ್ಯಾರ್ಥಿಗಳು ಮೇ 20ರಿಂದ ಮೇ 24 ರವರೆಗೆ ಅರ್ಜಿ ಸಲ್ಲಿಸಬಹುದು. :10ನೇ ಮತ್ತು 12ನೇ ತರಗತಿಯ ಫಲಿತಾಂಶ ತೃಪ್ತಿಯಾಗಿಲ್ಲ ಎಂದಾದರೆ ಆ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಮಂಡಳಿ () ಒಳ್ಳೆಯ ಸುದ್ದಿ ನೀಡಿದೆ.ಅಂಕಗಳ ಪರಿಶೀಲನೆ, ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಯ ನಕಲು ಪರಿಶೀಲನೆ ಮತ್ತು ಮರುಮೌಲ್ಯಮಾಪನದ ಸಂಪೂರ್ಣ ವೇಳಾಪಟ್ಟಿಯನ್ನು ಸಿಬಿಎಸ್‌ಇ ಸೋಮವಾರ ಬಿಡುಗಡೆ ಮಾಡಿದೆ. ಈ ವೇಳಾ ಪಟ್ಟಿಯ ಅನುಸಾರವಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವೇಳಾಪಟ್ಟಿಯ ಪ್ರಕಾರ,ಮೇ 17 ರಿಂದ ಮೇ 21 ರವರೆಗೆ ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.10 ನೇ ತರಗತಿ ವಿದ್ಯಾರ್ಥಿಗಳು ಮೇ 20ರಿಂದ ಮೇ 24 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ 500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ : 10th : ಇದನ್ನೂ ಓದಿ : 12th : ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. ಮರುಮೌಲ್ಯಮಾಪನದ ನಂತರ ಸಂಖ್ಯೆಗಳು ಒಂದು ಅಂಕಿಯಿಂದ ಕಡಿಮೆಯಾದರೂ ಬದಲಾವಣೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಸಂಖ್ಯೆಗಳು ಬದಲಾದರೆ, ವಿದ್ಯಾರ್ಥಿಗಳು 2024ರ ಹಳೆಯ 10 ಮತ್ತು 12 ನೇ ಮಾರ್ಕ್‌ಶೀಟ್ ಅನ್ನು ಸಲ್ಲಿಸಬೇಕಾಗುತ್ತದೆ. ನಂತರ ಅವರಿಗೆ ಹೊಸ ಮಾರ್ಕ್‌ಶೀಟ್ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_188.txt b/zeenewskannada/data1_url7_200_to_500_188.txt new file mode 100644 index 0000000000000000000000000000000000000000..3203e5f3a00e27c1f45165324c5ccfead7d5b7bb --- /dev/null +++ b/zeenewskannada/data1_url7_200_to_500_188.txt @@ -0,0 +1 @@ +: ಮನೆ ಇಲ್ಲ, ಕಾರು ಇಲ್ಲ... ಪ್ರಧಾನಿ ಮೋದಿ ಆಸ್ತಿ ಮೌಲ್ಯ ಎಷ್ಟು? 2019 - 2024 ಹೋಲಿಕೆ! : ಪ್ರಧಾನಿ ನರೇಂದ್ರ ಮೋದಿ ಅವರು ಮೇ 14, 2024 ರಂದು ವಾರಣಾಸಿಯ ಡಿಎಂ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. :ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಕಣಕ್ಕಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 14, 2024 ರಂದು ವಾರಣಾಸಿಯ ಡಿಎಂ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಲೋಕಸಭೆ ಚುನಾವಣೆ 2024 ದೇಶಾದ್ಯಂತ 7 ಹಂತಗಳಲ್ಲಿ ನಡೆಯುತ್ತಿದೆ. ಇಲ್ಲಿಯವರೆಗೆ 4 ಹಂತದ ಮತದಾನ ಪೂರ್ಣಗೊಂಡಿದೆ. ಉಳಿದ 3 ಹಂತದ ಮತದಾನ ಮೇ 20, ಮೇ 26 ಮತ್ತು ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಬಿಜೆಪಿ ತಂತ್ರ ಹೆಣೆದಿದೆ. ಇತ್ತ ಬಿಜೆಪಿಯನ್ನು ಕಿತ್ತೊಗೆದು ಅಧಿಕಾರ ಹಿಡಿಯಲು ಕಾಂಗ್ರೆಸ್ ನಿರಂತರ ಪ್ರಯತ್ನದಲ್ಲಿದೆ. ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ವಿವಿಧ ರಾಜ್ಯಗಳಲ್ಲಿ ಅನೇಕ ಕಲ್ಯಾಣ ಭರವಸೆಗಳೊಂದಿಗೆ ಚುನಾವಣೆಗೆ ಇಳಿದಿವೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮೈತ್ರಿಕೂಟವು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಯನ್ನು ಎದುರಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯೂ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕೇರಳದ ವಯನಾಡ್ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿದ್ದಾರೆ. ಮತ್ತೊಂದೆಡೆ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಕಣಕ್ಕಿಳಿದಿದ್ದಾರೆ. ಪ್ರಧಾನಿ ಮೋದಿ 2014 ಮತ್ತು 2019ರಲ್ಲಿ ಈ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆದ್ದಿದ್ದರು. ಪ್ರಧಾನಿ ಮೋದಿ ಸತತ ಮೂರನೇ ಬಾರಿಗೆ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮೇ 14 ರಂದು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಮೋದಿ ತಮ್ಮ ನಾಮಪತ್ರದಲ್ಲಿ ಕಾರು ಇಲ್ಲ, ಮನೆ ಇಲ್ಲ ಎಂದು ನಮೂದಿಸಿದ್ದಾರೆ. ಅಲ್ಲದೇ 2019 ರಿಂದ 2024 ರ ವರೆಗೆ ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯಗಳಲ್ಲಿನ ಬದಲಾವಣೆಗಳನ್ನು ಕಾಣಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಫಿಡವಿಟ್ ಪ್ರಕಾರ ₹3 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ, ಅದರಲ್ಲಿ ಹೆಚ್ಚಿನವು ಬ್ಯಾಂಕ್ ಗಳಲ್ಲಿವೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಅಫಿಡವಿಟ್ ಪ್ರಕಾರ, ಪ್ರಧಾನಿ ಮೋದಿ ಚರಾಸ್ತಿ ಮೌಲ್ಯ ₹3,02,06,889. ಇವುಗಳಲ್ಲಿ ಹೆಚ್ಚಿನವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೂಪದಲ್ಲಿದ್ದು, ಒಟ್ಟು ₹2.85 ಕೋಟಿಗೂ ಹೆಚ್ಚು. ಇದನ್ನೂ ಓದಿ: ಇತರ ಆಸ್ತಿಗಳಲ್ಲಿ ₹2.67 ಲಕ್ಷ ಮೌಲ್ಯದ 45 ಗ್ರಾಂ ತೂಕದ ನಾಲ್ಕು ಚಿನ್ನದ ಉಂಗುರಗಳು, ಒಟ್ಟು ₹52,920 ನಗದು, ₹ 9.12 ಲಕ್ಷ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಕಳೆದ ಹಣಕಾಸು ವರ್ಷಕ್ಕೆ ₹ 3.33 ಲಕ್ಷ ಆದಾಯ ತೆರಿಗೆ ವಿನಾಯಿತಿ ಸೇರಿವೆ. ಸ್ಥಿರಾಸ್ತಿಗಳು ಅಡಿಯಲ್ಲಿ, ಅಫಿಡವಿಟ್ "ನಿಲ್" ಎಂದು ಘೋಷಿಸಲಾಗಿದೆ. ಪ್ರಧಾನಿ ಮೋದಿಯವರ ಹೆಸರಲ್ಲಿ ಕಾರು, ಮನೆ ಇಲ್ಲ ಎಂದು ನಮೂದಿಸಲಾಗಿದೆ. ಜಶೋದಾಬೆನ್ ಅವರನ್ನು ಮೋದಿಯವರ ಸಂಗಾತಿ ಎಂದು ಉಲ್ಲೇಖಿಸಲಾಗಿದೆ. ಆಕೆಯ ಬಳಿ ಇರುವ ಆಸ್ತಿಗಳ ಮೇಲೆ, ಡಾಕ್ಯುಮೆಂಟ್ "ತಿಳಿದಿಲ್ಲ" ಎಂದು ಉಲ್ಲೇಖಿಸಲಾಗಿದೆ. ಮೋದಿ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಬಾಕಿ ಉಳಿದಿಲ್ಲ ಅಥವಾ ಯಾವುದೇ ಅಪರಾಧಕ್ಕೆ ಶಿಕ್ಷೆಯಾಗಿಲ್ಲ. ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆಗಳಿಲ್ಲ. ಪ್ರಧಾನ ಮಂತ್ರಿಯವರನ್ನು ಅಹಮದಾಬಾದ್ ನಿವಾಸಿ ಎಂದು ಹೇಳಲಾಗಿದೆ. ಅವರ ವೃತ್ತಿಯಲ್ಲಿ ಸಾರ್ವಜನಿಕ ಜೀವನ ಮತ್ತು ರಾಜಕೀಯ ಚಟುವಟಿಕೆ ಉಲ್ಲೇಖವಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿ ವಸತಿ ಪ್ಲಾಟ್, ₹ 1.27 ಕೋಟಿ ಸ್ಥಿರ ಠೇವಣಿ ಮತ್ತು ₹ 38,750 ನಗದು ಸೇರಿದಂತೆ ₹ 2.5 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಅವರು ಒಟ್ಟು ₹1.65 ಕೋಟಿ ಆಸ್ತಿಯನ್ನು ಬಹಿರಂಗಪಡಿಸಿದ್ದರು. ಪ್ರಧಾನಮಂತ್ರಿಯವರು ವೆಬ್‌ಸೈಟ್ ಹೊಂದಿದ್ದಾರೆ ಮತ್ತು ಫೇಸ್‌ಬುಕ್, ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_189.txt b/zeenewskannada/data1_url7_200_to_500_189.txt new file mode 100644 index 0000000000000000000000000000000000000000..9f2d78148ac92229fda8da233b77de33870fa3c9 --- /dev/null +++ b/zeenewskannada/data1_url7_200_to_500_189.txt @@ -0,0 +1 @@ +: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ : ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. :ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆಂಧ್ರಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತದಾನ ನಡೆದಿರುವ ಬಗ್ಗೆ ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಸಂತಸ ವ್ಯಕ್ತಪಡಿಸಿದದ್ದು, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನು ಓದಿ : ಇದಾದ ಬೆನ್ನಲ್ಲೇ ಅವರು ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಾರಣಾಸಿಗೆ ತೆರಳಿದ್ದರು. ಆಂಧ್ರಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತದಾನ ನಡೆದಿರುವ ಬಗ್ಗೆ ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದಾದ ಬೆನ್ನಲ್ಲೇ ಅವರು ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಾರಣಾಸಿಗೆ ತೆರಳಿದ್ದರು. ಅವರು ತಮ್ಮ ಪತ್ನಿ ಅನ್ನಾ ಲೆಜೆನೆವಾ ಅವರೊಂದಿಗೆ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಅಧಿಕಾರಿಗಳು ಅವರನ್ನು ಸ್ವಾಗತಿಸಿ ತೀರ್ಥ ಪ್ರಸಾದ ನೀಡಿ ಗೌರವಿಸಿದರು. ಇದನ್ನು ಓದಿ : ಕಳೆದ ಕೆಲವು ತಿಂಗಳುಗಳಿಂದ ಪವನ್ ಕಲ್ಯಾಣ್ ಅವರು ಅನುಭವಿಸಿದ ಎಲ್ಲಾ ರಾಜಕೀಯ ಬಿಸಿಗಳ ನಂತರ ಆಧ್ಯಾತ್ಮಿಕ ಪ್ರವಾಸದಲ್ಲಿರುವ ಪವನ್ ಕಲ್ಯಾಣ್ ಅವರನ್ನು ನೋಡಿದ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮುಗಿಬಿದ್ದಿದ್ದಾರೆ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_19.txt b/zeenewskannada/data1_url7_200_to_500_19.txt new file mode 100644 index 0000000000000000000000000000000000000000..4c7c8711eb8d2bfdf3520cecd71e02b0f634c6a8 --- /dev/null +++ b/zeenewskannada/data1_url7_200_to_500_19.txt @@ -0,0 +1 @@ +ಜಾರ್ಖಂಡ್‌ನಲ್ಲಿ ಪೊಲೀಸರ ಎನ್‌ಕೌಂಟರ್‌ ಗೆ 4 ಮಾವೋವಾದಿಗಳ ಹತ್ಯೆ ಸೋಮವಾರ ಬೆಳಗ್ಗೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೊಂಟೊ ಮತ್ತು ಗೋಯಿಲ್ಕೆರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನವದೆಹಲಿ:ಸೋಮವಾರ ಬೆಳಗ್ಗೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೊಂಟೊ ಮತ್ತು ಗೋಯಿಲ್ಕೆರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ, ಇಬ್ಬರನ್ನು ಬಂಧಿಸಲಾಗಿದೆ ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಮತ್ತು ಐಜಿ (ಕಾರ್ಯಾಚರಣೆ) ಅಮೋಲ್ ವಿ ಹೋಮ್ಕರ್ ಪಿಟಿಐಗೆ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಪ್ರಕಾರ, ಎನ್‌ಕೌಂಟರ್‌ನಲ್ಲಿ ಒಬ್ಬ ಝೋನಲ್ ಕಮಾಂಡರ್, ಒಬ್ಬ ಸಬ್-ಜೋನಲ್ ಕಮಾಂಡರ್ ಮತ್ತು ಒಬ್ಬ ಏರಿಯಾ ಕಮಾಂಡರ್ ಸೇರಿದಂತೆ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ, ಆದರೆ ಇಂದು ಚೈಬಾಸಾದಲ್ಲಿ ಏರಿಯಾ ಕಮಾಂಡರ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.ಅಲ್ಲದೆ, ವಿವಿಧ ಕ್ಯಾಲಿಬರ್‌ನ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_190.txt b/zeenewskannada/data1_url7_200_to_500_190.txt new file mode 100644 index 0000000000000000000000000000000000000000..3ab7788b8516f290aff2dc2f390d3106b8101c64 --- /dev/null +++ b/zeenewskannada/data1_url7_200_to_500_190.txt @@ -0,0 +1 @@ +ಕೊನೆಗೂ ಮದುವೆ ಬಗ್ಗೆ ನಾಚುತ್ತಲೇ ಸ್ಪಷ್ಟತೆ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ..! ಎನಂದ್ರು ಗೊತ್ತೆ ರಾಗಾ : ರಾಹುಲ್ ಗಾಂಧಿ ಮದುವೆ ಹೇಳಿಕೆ ವೈರಲ್: ದೇಶದ ಅತಿ ದೊಡ್ಡ ಬ್ರಹ್ಮಚಾರಿ ರಾಹುಲ್ ಗಾಂಧಿಗೆ ಶುಭ ಸುದ್ದಿಯೊಂದು ಕೇಳಿಬಂದಿದೆ. ಶೀಘ್ರದಲ್ಲೇ ಮದುವೆಯಾಗಬೇಕು ಎಂದು ಘೋಷಿಸಿದರು. ವಿಡಿಯೋ ವೈರಲ್ ಆಗಿದೆ. :ಭಾರತದ ರಾಜಕೀಯದಲ್ಲಿ ಅತ್ಯಂತ ಹಿರಿಯ ಅವಿವಾಹಿತ ಪ್ರಸಾದ್ ರಾಹುಲ್ ಗಾಂಧಿಯ ಅತ್ಯಂತ ಗುರುತಿಸಬಹುದಾದ ಹೆಸರು. ಕಾಂಗ್ರೆಸ್ ಪಕ್ಷದ ಅಗ್ರ ನಾಯಕರಾಗಿ ಮುಂದುವರಿದಿರುವ ರಾಹುಲ್ ಐವತ್ತು ವರ್ಷಗಳಾದರೂ ಇನ್ನೂ ಅವಿವಾಹಿತರಾಗಿದ್ದಾರೆ. ಎಲ್ಲಿ ಹೋದರೂ ‘ಮದುವೆ ಯಾವಾಗ’ ಎಂಬ ಪ್ರಶ್ನೆ ತಪ್ಪಿದ್ದಲ್ಲ. ಲೋಕಸಭೆ ಚುನಾವಣೆ ಪ್ರಚಾರದಲ್ಲೂ ಇದೇ ಪ್ರಶ್ನೆ ಕೇಳಿಬರುತ್ತಿರುವುದರಿಂದ ರಾಹುಲ್ ಗೆ ಸಂಕಷ್ಟ ಎದುರಾಗಿದೆ. ಅವರ ಮದುವೆಗಾಗಿ ಇಡೀ ದೇಶವೇ ಕಾಯುತ್ತಿದೆ. ಇತ್ತೀಚೆಗಷ್ಟೇ ರಾಹುಲ್ ತಮ್ಮ ಮದುವೆಯ ಬಗ್ಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದ್ದಾರೆ ಇದನ್ನು ಓದಿ : ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ರಾಹುಲ್ ಗಾಂಧಿ ಅವರು ಸೋಮವಾರ ತಾವು ಸ್ಪರ್ಧಿಸುತ್ತಿರುವ ರಾಯ್ ಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಚುನಾವಣಾ ಪ್ರಚಾರದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜನರು ಮತ್ತು ಪಕ್ಷದ ಕಾರ್ಯಕರ್ತರಿಂದ ಕೆಲವು ಪ್ರಶ್ನೆಗಳನ್ನು ಸ್ವೀಕರಿಸಲಾಯಿತು. ಜೋಶ್ ಅವರಿಗೆ ಉತ್ತರಿಸಿದರು. ಭಾಷಣದ ಕೊನೆಯಲ್ಲಿ ಪಕ್ಷದ ಸರದಿಯವರು ದೊಡ್ಡ ಪ್ರಶ್ನೆಯೊಂದನ್ನು ಕೇಳಿದರು. ‘ನಾವು ಯಾವಾಗ ಮದುವೆಯಾಗುತ್ತೇವೆ’ ಎಂದು ಕೇಳಿದರು. ನಾಚಿಕೆಯಿಂದ ರಾಹುಲ್ ‘ಬೇಗ ಮದುವೆಯಾಗುವುದಿಲ್ಲ’ ಎಂದು ಹೊರಟು ಹೋದರು. ಕಿರಿಯ ಸಹೋದರನ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಕೂಡ ನಕ್ಕರು. ಸದ್ಯ ರಾಹುಲ್‌ಗೆ 53 ವರ್ಷ. ಹಿಂದೆ ರಾಹುಲ್ ಮದುವೆಯಾಗುವುದಿಲ್ಲ ಎಂದು ಘೋಷಿಸಿದ್ದರು. ಜನ ಸಂಪೂರ್ಣ ಕಾಂಗ್ರೆಸ್ ಪಕ್ಷಕ್ಕೆ ಮುಡಿಪಾದರೂ ಕೂಡ. ಈ ಕ್ರಮದಲ್ಲಿ ಮದುವೆಗೆ ಅವಕಾಶವಿಲ್ಲ ಎಂದು ಹಿಂದೆಯೇ ಘೋಷಿಸಲಾಗಿತ್ತು ಎಂದು ಗೊತ್ತಾಗಿದೆ. ಆದರೆ ಇದೀಗ ಆ ಹೇಳಿಕೆಗೆ ವ್ಯತಿರಿಕ್ತವಾಗಿ ರಾಹುಲ್ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಇದನ್ನು ಓದಿ : ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ಗೊತ್ತೇ ಇದೆ. ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ತಮ್ಮ ಪಕ್ಷದ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಕೂಡ ಸ್ಪರ್ಧಿಸುತ್ತಿದ್ದಾರೆ. ವಯನಾಡಿನಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದ್ದು, ರಾಯ್ ಬರೇಲಿಯಲ್ಲಿ ಶೀಘ್ರದಲ್ಲೇ ಮತದಾನ ನಡೆಯಲಿದೆ. ತಾಯಿ ತ್ಯಾಗ ಮಾಡಿದ ಸೀಟಿನಿಂದಲೇ ರಾಹುಲ್ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಎರಡೂ ಸ್ಥಳಗಳಲ್ಲಿ ಸ್ಪರ್ಧೆಯ ಬಗ್ಗೆ ಎದುರಾಳಿಗಳಿಂದ ತೀವ್ರ ಟೀಕೆಗಳಿವೆ. ವಯನಾಡಿನಲ್ಲಿ ಸೋಲು ಖಚಿತವಾಗಿರುವುದರಿಂದ ರಾಯ್ ಬರೇಲಿಯನ್ನು ಸುರಕ್ಷಿತ ಪ್ರದೇಶವಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_191.txt b/zeenewskannada/data1_url7_200_to_500_191.txt new file mode 100644 index 0000000000000000000000000000000000000000..077f970b39cd74c41b478b8b47317b62b4a6d467 --- /dev/null +++ b/zeenewskannada/data1_url7_200_to_500_191.txt @@ -0,0 +1 @@ +: ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ಎರಡು ನದಿಗಳು ದೇವಪ್ರಯಾಗದಲ್ಲಿ ವಿಲೀನಗೊಂಡು ಗಂಗಾ ನದಿಯನ್ನು ರೂಪಿಸುತ್ತವೆ? ಉತ್ತರ: ಅಲಕಾನಂದ ಮತ್ತು ಭಾಗೀರಥಿ ನದಿಗಳು ಪ್ರಶ್ನೆ 2: ಭೂಮಿಯ ಮೇಲಿನ ಆಳವಾದ ಸಾಗರದ ಕಂದಕ ಯಾವುದು? ಉತ್ತರ: ಮರಿಯಾನಾ ಕಂದಕ ಪ್ರಶ್ನೆ 3:ಐಜ್ವಾಲ್ ಭಾರತದ ಯಾವ ರಾಜ್ಯದ ರಾಜಧಾನಿಯಾಗಿದೆ? ಉತ್ತರ: ಮಿಜೋರಾಂ ಪ್ರಶ್ನೆ 4:ರಾಜಧಾನಿ ಇಲ್ಲದ ದೇಶ ಯಾವುದು? ಉತ್ತರ: ನಾವೂರು ಪ್ರಶ್ನೆ 5:ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಯಾವುದು? ಉತ್ತರ: ಶ್ರೀನಗರ ಇದನ್ನೂ ಓದಿ: ಪ್ರಶ್ನೆ 6:ಕೇಂದ್ರಾಡಳಿತ ಪ್ರದೇಶಗಳ ಕಾರ್ಯನಿರ್ವಾಹಕ ಮುಖ್ಯಸ್ಥರು ಯಾರು? ಉತ್ತರ: ರಾಷ್ಟ್ರಪತಿ ಪ್ರಶ್ನೆ 7:ಭಾರತದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ? ಉತ್ತರ: 28 ರಾಜ್ಯಗಳು & 8 ಕೇಂದ್ರಾಡಳಿತ ಪ್ರದೇಶಗಳು ಪ್ರಶ್ನೆ 8:ಯಾವ ದಿನವನ್ನು ಪರಿಸರ ದಿನ ಎಂದು ಆಚರಿಸಲಾಗುತ್ತದೆ? ಉತ್ತರ: ಜೂನ್ 5 ಪ್ರಶ್ನೆ 9:ಬುಕಾರೆಸ್ಟ್ ಯಾವ ದೇಶದ ರಾಜಧಾನಿ? ಉತ್ತರ: ರೊಮೇನಿಯಾ ಪ್ರಶ್ನೆ 10:ಮಳೆಬಿಲ್ಲಿನ ಏಳು ಬಣ್ಣಗಳನ್ನು ಹೆಸರಿಸಿ? ಉತ್ತರ: ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಇಂಡಿಗೊ ಮತ್ತು ನೇರಳೆ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_192.txt b/zeenewskannada/data1_url7_200_to_500_192.txt new file mode 100644 index 0000000000000000000000000000000000000000..dec9bcd50a765f9748f3a6af91711dbf7c43b23d --- /dev/null +++ b/zeenewskannada/data1_url7_200_to_500_192.txt @@ -0,0 +1 @@ +ಪತಿ ಕುರ್ಕುರೆ ತಂದಿಲ್ಲ ಎಂದು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತ್ನಿ ! : ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಯಂಕರ ವಾಗ್ವಾದ ನಡೆದಿದೆ. ತನ್ನ ಐದು ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ. :ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬರು ಕೇವಲ 5 ರೂಪಾಯಿ ಮೌಲ್ಯದ ಕುರ್ಕುರೆ ಪ್ಯಾಕೆಟ್‌ಗಾಗಿ ಪತಿಯಿಂದ ವಿಚ್ಛೇದನ ಕೋರಿದ್ದಾರೆ.ವರದಿಗಳ ಪ್ರಕಾರ,ಮಹಿಳೆಗೆ ನಿತ್ಯ 5 ರೂಪಾಯಿ ಮೌಲ್ಯದ ಕುರ್ಕುರೆ ತಿನ್ನುವ ಅಭ್ಯಾಸವಿತ್ತು.ಇದರಿಂದಾಗಿ ನಿತ್ಯ ಮಹಿಳೆ ಪತಿಯ ಬಳಿ ಕುರ್ಕುರೆಗಾಗಿ ಬೇಡಿಕೆ ಇಡುತ್ತಿದ್ದಳು.ಆದರೆ ಒಂದು ದಿನ ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಯಂಕರ ವಾಗ್ವಾದ ನಡೆದಿದೆ. ತನ್ನ ಐದು ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ. ನಿತ್ಯ ಕುರ್ಕುರೆ ತಿನ್ನುವ ಅಭ್ಯಾಸ :ಇಬ್ಬರ ನಡುವೆ ಜಗಳ ತಾರಕಕ್ಕೇರಿ ಪತ್ನಿ ತನಗೆ ವಿಚ್ಛೇದನ ಬೇಕು ಎಂದು ಕೋರಿದ್ದಾಳೆ. ವರದಿಯ ಪ್ರಕಾರ, ಕಳೆದ ವರ್ಷ ವಿವಾಹವಾದ ಈ ಜೋಡಿಯನ್ನು ಆಗ್ರಾದಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದಾರೆ.ಪತ್ನಿಯ ಕುರ್ಕುರೆ ತಿನ್ನುವ ಅಭ್ಯಾಸವೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಆದರೆ ಪತಿ ತನ್ನ ಮೇಲೆ ನಡೆಸಿರುವ ಹಲ್ಲೆಯಿಂದಾಗಿ ಮನೆ ಬಿಟ್ಟು ಹೋಗಬೇಕಾಯಿತು ಎಂದು ಪತ್ನಿ ಆರೋಪಿಸಿದ್ದಾರೆ.ಇಲ್ಲಿ ನಿಜಾಂಶ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಮತ್ತೊಂದು ಪ್ರಕರಣದಲ್ಲಿ ಪತ್ನಿ ಪ್ರಸಿದ್ಧಳಾಗಿರುವುದೇ ವಿಚ್ಛೇದನಕ್ಕೆ ಕಾರಣವಾಗಿದೆ.ಪತ್ನಿಯ ಜನಪ್ರಿಯತೆ ಪತಿಗೆ ಇಷ್ಟವಾಗಲಿಲ್ಲ.ಆದರೆ ಪತ್ನಿ ಅನೇಕ ಅಪರಿಚಿತರನ್ನು ಭೇಟಿಯಾಗುವುದು ತನಗೆ ಇಷ್ಟವಿಲ್ಲ ಎಂದು ಪತಿ ಹೇಳಿದ್ದಾನೆ.ಈ ಕಾರಣಕ್ಕಾಗಿ ಅವರುಸಲ್ಲಿಸಿದ್ದಾರೆ. ಈ ಜೋಡಿ ಮದುವೆಯಾಗಿ ಎರಡು ವರ್ಷವಾಗಿತ್ತು.ಪತಿ ಸಿಕಂದರಾ ನಿವಾಸಿಯಾಗಿದ್ದು, ಪತ್ನಿ ನ್ಯೂ ಆಗ್ರಾ ನಿವಾಸಿಯಾಗಿದ್ದರು.ಪತ್ನಿ ರಾಜಕೀಯದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದ್ದರು.ಆದರೆ ಪತಿಗೆ ಇದು ಇಷ್ಟವಿರಲಿಲ್ಲ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_193.txt b/zeenewskannada/data1_url7_200_to_500_193.txt new file mode 100644 index 0000000000000000000000000000000000000000..43d2a5c3e0fb367953659bcc66baddd7ede40e36 --- /dev/null +++ b/zeenewskannada/data1_url7_200_to_500_193.txt @@ -0,0 +1 @@ +ಪುಷ್ಯ ನಕ್ಷತ್ರ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿಗೆ ಗೆಲುವಿನ ಸಾಧ್ಯತೆ ಎಷ್ಟಿದೆ ಗೊತ್ತಾ? : ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಲು ಆಯ್ಕೆ ಮಾಡಿಕೊಂಡಿರುವ ದಿನ ಮತ್ತು ಸಮಯ ಅತ್ಯಂತ ಶುಭಕರವಾಗಿದೆ. ಪ್ರಧಾನಿ ಮೋದಿ ಮೇ 14 ಮಂಗಳವಾರ ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಗಂಗಾ ಸಪ್ತಮಿ ಇರುವುದರಿಂದ ಈ ಬಾರಿ ವಿಶೇಷವಾಗಿದೆ. : ಪ್ರಸ್ತುತ, ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. 4 ಹಂತಗಳು ಪೂರ್ಣಗೊಂಡಿದ್ದು, 3ನೇ ಹಂತದ ಚುನಾವಣೆ ಬಾಕಿ ಇದೆ. ಏತನ್ಮಧ್ಯೆ, ಇಂದು ಮೇ 14 ರಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ವಾರಣಾಸಿಯಿಂದ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅನೇಕ ಶುಭ ಯೋಗಗಳ ಮಹಾಯೋಗ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಲು ಆಯ್ಕೆ ಮಾಡಿಕೊಂಡಿರುವ ದಿನ ಮತ್ತು ಸಮಯ ಅತ್ಯಂತ ಶುಭಕರವಾಗಿದೆ. ಪ್ರಧಾನಿ ಮೋದಿ ಮೇ 14 ಮಂಗಳವಾರ ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಸಿರುವುದರಿಂದಾಗಿ . ಇಂದು ಗಂಗಾ ಸಪ್ತಮಿ ಇರುವುದರಿಂದ ಈ ಬಾರಿ ವಿಶೇಷವಾಗಿದೆ. ಇದೇ ಸಂದರ್ಭದಲ್ಲಿ ಪುಷ್ಯ ನಕ್ಷತ್ರದ ಮಹಾಯೋಗ, ಆನಂದ ಯೋಗ, ಸರ್ವಾರ್ಥ ಸಿದ್ಧಿ ಯೋಗಗಳು ರೂಪುಗೊಳ್ಳುತ್ತಿವೆ. ಇದಲ್ಲದೇ ಅಭಿಜೀತ್ ಮುಹೂರ್ತವೂ ಆಗಿದೆ.ಅದಕ್ಕಾಗಿಯೇ ಪುಷ್ಯ ನಕ್ಷತ್ರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. काशी में मां गंगा के चरणों में वंदन के साथ आज मेरे दिन का शुभारंभ हुआ। उनके दर्शन और पूजन से बड़ा सौभाग्य मेरे लिए और क्या हो सकता है! मां गंगा से मैंने अपने काशीवासियों के साथ ही देशभर के परिवारजनों के लिए सुख-समृद्धि और आरोग्य की कामना की। जय मां गंगा! — (@) ಇದನ್ನೂ ಓದಿ: ಪುಷ್ಯ ನಕ್ಷತ್ರವನ್ನು ಎಲ್ಲಾಎಂದು ಕರೆಯಲಾಗುತ್ತದೆ. ಪುಷ್ಯ ನಕ್ಷತ್ರದಲ್ಲಿ ಮಾಡುವ ಕೆಲಸವು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ನಕ್ಷತ್ರದಲ್ಲಿ ಶಾಪಿಂಗ್ ಮಾಡುವುದು ಮತ್ತು ಹೊಸ ಕೆಲಸವನ್ನು ಪ್ರಾರಂಭಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪುಷ್ಯ ನಕ್ಷತ್ರದ ಯೋಗವು ಪ್ರತಿ ತಿಂಗಳು ರೂಪುಗೊಳ್ಳುತ್ತದೆ. ಇಂದು ವೈಶಾಖ ಶುಕ್ಲ ಸಪ್ತಮಿಯ ದಿನ ಪುಷ್ಯ ನಕ್ಷತ್ರವಾಗಿದ್ದು, ಇಂದು ಗಂಗಾ ಸಪ್ತಮಿ ಆಗಿರುವುದರಿಂದ ಇದು ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಇದಲ್ಲದೇ ಸರ್ವಾರ್ಥ ಸಿದ್ಧಿ ಯೋಗದ ಕಾಕತಾಳೀಯವೂ ಇದೆ. ಈ ಮುಹೂರ್ತದಲ್ಲಿ ಮಾಡಿದ ಕೆಲಸವು ಖಂಡಿತವಾಗಿಯೂ ನೆರವೇರುತ್ತದೆ, ಅಂದರೆ ಅವರಿಗೆ ಯಶಸ್ಸು ಸಿಗುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಪುಷ್ಯ ನಕ್ಷತ್ರವು ಮೇ 13 ರಂದು ಬೆಳಿಗ್ಗೆ 11:23 ಕ್ಕೆ ಪ್ರಾರಂಭವಾಗಿ ಮೇ 14 ರಂದು ಮಧ್ಯಾಹ್ನ 1:05 ರವರೆಗೆ ಇರುತ್ತದೆ. ಈ ವೇಳೆ ಅಭಿಜಿತ್ ಮುಹೂರ್ತ ಕೂಡ ಇರುವುದರಿಂದ ಪ್ರಧಾನಿ ಮೋದಿ ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಸಲಿಸುವುದರ ಜೊತೆಗೆ ಗಂಗಾಮಾತೆಯ ಆಶೀರ್ವಾದವನ್ನೂ ಪಡೆದಿದ್ದಾರೆ. 'काशी के कोतवाल' श्री काल भैरव जी के मंदिर में दर्शन-पूजन का सौभाग्य मिला। उनके आशीर्वाद से देशभर के मेरे परिवारजनों का जीवन मंगलमय हो, यही कामना है। — (@) ಇದನ್ನೂ ಓದಿ: ಗಂಗಾ ಸಪ್ತಮಿಯ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಅಥವಾ ಗಂಗಾಜಲದಿಂದ ಸ್ನಾನ ಮಾಡುವುದು ಮೋಕ್ಷಕ್ಕೆ ಕಾರಣವಾಗುತ್ತದೆ. ಇದು ಸಂತೋಷ, ಸಮೃದ್ಧಿ, ಯಶಸ್ಸು ಮತ್ತು ಖ್ಯಾತಿಯನ್ನು ಸಹ ನೀಡುತ್ತದೆ. ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ಮೋದಿ ಅವರು ಗಂಗಾ ಸಪ್ತಮಿಯ ಶುಭ ಸಂದರ್ಭದಲ್ಲಿ ಅಸ್ಸಿ ಘಾಟ್‌ನಲ್ಲಿ ಸ್ನಾನ ಮತ್ತು ಧ್ಯಾನ ಮಾಡುವ ಮೂಲಕ ಗಂಗಾ ಮಾತೆಯ ಆಶೀರ್ವಾದ ಪಡೆದಿದ್ದಾರೆ.ಇದಾದ ನಂತರ ಬಾಬಾ ಕಾಲಭೈರವನ ದರ್ಶನವನ್ನೂ ಪಡೆದರು.ಕಾಲಭೈರವನನ್ನು ಕಾಶಿಯ ಕೊತ್ವಾಲ್ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿಯೇ ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ಮೋದಿ ಕಾಲಭೈರವ ಬಾಬಾ ಬಳಿ ತೆರಳಿ ಅನುಮತಿ ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_194.txt b/zeenewskannada/data1_url7_200_to_500_194.txt new file mode 100644 index 0000000000000000000000000000000000000000..49d1299675045cbfbae042c46579ce4bf30967c8 --- /dev/null +++ b/zeenewskannada/data1_url7_200_to_500_194.txt @@ -0,0 +1 @@ +ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯ : ಕೆಲವು ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಅದೂ ಅಲ್ಲದೆ.. ಹತ್ತಿ, ಕತ್ತರಿ, ಸರ್ಜರಿ ವಸ್ತುಗಳನ್ನು ಹೊಟ್ಟೆಯಲ್ಲಿ ಮರೆತು ಹೊಲಿಗೆ ಹಾಕಿದ ಪ್ರಸಂಗಗಳೂ ಇವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. :ಅನೇಕ ಜನರು ವೈದ್ಯರನ್ನು ದೇವರಂತೆ ಪರಿಗಣಿಸುತ್ತಾರೆ. ದೇವರು ಜನ್ಮ ನೀಡಿದರೆ ವೈದ್ಯರು ಮರುಜನ್ಮ ನೀಡುತ್ತಾರೆ ಎಂಬ ಮಾತಿದೆ. ಯಾವುದೇ ಆರೋಗ್ಯ ಸಮಸ್ಯೆಯಾದಾಗ ನಮ್ಮ ಜೀವವನ್ನು ಉಳಿಸಿಕೊಳ್ಳಲು ವೈದ್ಯರ ಬಳಿ ಹೋಗುತ್ತೇವೆ. ಅನೇಕ ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಾರೆ. ಆದರೆ ಕೆಲವು ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುವುದೇ ಇಲ್ಲ. ಸ್ಪತ್ರೆಗಳಲ್ಲಿ ಅನಗತ್ಯ ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳನ್ನು ಮಾಡಿ ಬಿಲ್‌ಗಳನ್ನು ಸಂಗ್ರಹಿಸಲಾಗುತ್ತದೆ ಎಂಬ ಆರೋಪ ಅನೇಕ ಹಾಸ್ಪಿಟಲ್‌ಗಳ ಮೇಲಿದೆ. ಶಸ್ತ್ರಚಿಕಿತ್ಸೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಆದರೆ ಕೆಲವು ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಅದೂ ಅಲ್ಲದೆ.. ಹತ್ತಿ, ಕತ್ತರಿ, ಸರ್ಜರಿ ವಸ್ತುಗಳನ್ನು ಹೊಟ್ಟೆಯಲ್ಲಿ ಮರೆತು ಹೊಲಿಗೆ ಹಾಕಿದ ಪ್ರಸಂಗಗಳೂ ಇವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಮೀರತ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ರೋಗಿಯ ಜೀವವೇ ಆಪತ್ತಿಗೆ ಸಿಲುಕಿದೆ. ಮೀರತ್‌ನ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನ ಕಾರಣ ಲೋಹಿಯಾನಗರದ ನರ್ಸಿಂಗ್ ಹೋಮ್‌ಗೆ ಹೋಗಿದ್ದರು. ಆತನನ್ನು ಪರೀಕ್ಷಿಸಿದ ವೈದ್ಯರು ಪಿತ್ತಕೋಶದ ಸಮಸ್ಯೆಯಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ.. ಕೆಲ ದಿನಗಳ ಹಿಂದೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆಪರೇಷನ್ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಮನೆಗೆ ಹೋದಾಗಿನಿಂದ ರೋಗಿಯು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಸಹಿಸಲಾಗದ ನೋವಿನಿಂದ ಅವರು ಮತ್ತೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ವೈದ್ಯರು ಸ್ಕ್ಯಾನಿಂಗ್ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಹತ್ತಿ ಇರುವುದನ್ನು ವೈದ್ಯರು ಗಮನಿಸಿದ್ದಾರೆ. ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿ ಹತ್ತಿಯನ್ನು ಹೊರತೆಗೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೂಡಲೇ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ ಸಂಬಂಧಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_195.txt b/zeenewskannada/data1_url7_200_to_500_195.txt new file mode 100644 index 0000000000000000000000000000000000000000..f1d0ea0eb6c68e0a7db0ddcd1644bc7150679ef4 --- /dev/null +++ b/zeenewskannada/data1_url7_200_to_500_195.txt @@ -0,0 +1 @@ +: ವಾರಣಾಸಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ 2024: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದರು. 2024:ಮೂರನೇ ಬಾರಿಗೆ ಪ್ರಧಾನಿ ಹುದ್ದೆಯ ನಿರೀಕ್ಷೆಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ( ) 2024ರ ಲೋಕಸಭೆ ಚುನಾವಣೆಗೆ ( 2024) ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಇಂದು (ಮಂಗಳವಾರ ಮೇ 14, 2024) ನಾಮಪತ್ರ ಸಲ್ಲಿಸಲಿದ್ದಾರೆ. ( ) ನಾಮಪತ್ರ ಸಲ್ಲಿಕೆಗೂ ಒಂದು ದಿನ ಮೊದಲು 6 ಕಿಮೀ ಉದ್ದದ ರೋಡ್‌ಶೋ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಗರದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡುವುದಾಗಿ ಮತದಾರರಿಗೆ ಭರವಸೆ ನೀಡಿದರು. ರೋಡ್ ಶೋ ಕುರಿತಂತೆ ಎಕ್ಸ್ (ಟ್ವೀಟ್) ಪೋಸ್ಟ್ ಮಾಡಿರುವ( ), "ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೇನೆ! ನಿಮ್ಮ ಪ್ರೀತಿಯ ಛಾಯೆಯಲ್ಲಿ 10 ವರ್ಷಗಳು ಹೇಗೆ ಕಳೆದವು ಎಂದು ನನಗೆ ತಿಳಿಯಲೇ ಇಲ್ಲ. ಮಾ ಗಂಗಾ ನನ್ನನ್ನು ಕರೆದಿದ್ದಾಳೆ ಎಂದು ನಾನು ಹೇಳಿದ್ದೆ. ಆಜ್ ಮಾ ಗಂಗಾ ನೆ ಮುಜೆ ಗಾಡ್ ಲೇ ಲಿಯಾ ಹೈ (ಇಂದು ಮಾ ಗಂಗಾ ನನ್ನನ್ನು ದತ್ತು ಪಡೆದಿದ್ದಾಳೆ) ," ಎಂದು ಬರೆದಿದ್ದಾರೆ. ಇದನ್ನೂ ಓದಿ- ವಾರಣಾಸಿ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಪ್ರಧಾನಿ ಮೋದಿ:ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ( ) ವಿರುದ್ಧ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದರು. ಇದರೊಂದಿಗೆ ವಾರಣಾಸಿ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯಾಗಿ ಗಟ್ಟಿಗೊಳಿಸಿತು. ನಂತರ 2019ರ ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಧಾನಿ ಮೋದಿ ಭರ್ಜರಿ ಜಯಭೇರಿ ಬಾರಿಸಿದರು. ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 6,74,664 ಕ್ಕೂ ಹೆಚ್ಚು ಮತಗಳೊಂದಿಗೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ಇದೀಗ ಮೂರನೇ ಬಾರಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. बाबा विश्वनाथ की नगरी की देवतुल्य जनता-जनार्दन का नमन और वंदन! आज मेरा रोम-रोम काशी के कण-कण का अभिनंदन कर रहा है। रोड शो में आप सबसे जो अपनत्व और आशीर्वाद मिला है, वो अकल्पनीय और अतुलनीय है। मैं अभिभूत और भावविभोर हूं! आपके स्नेह की छांव में 10 वर्ष कैसे बीत गए, पता ही नहीं… — (@) ಇದನ್ನೂ ಓದಿ- ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಮತ್ತು ಕೊನೆಯ ಹಂತದಲ್ಲಿ ಚುನಾವಣೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_196.txt b/zeenewskannada/data1_url7_200_to_500_196.txt new file mode 100644 index 0000000000000000000000000000000000000000..feeb4df84548851459754a755a3f7fcb212e014e --- /dev/null +++ b/zeenewskannada/data1_url7_200_to_500_196.txt @@ -0,0 +1 @@ +ಮುಂಬೈನಲ್ಲಿ ವರುಣಾರ್ಭಟ... ಬಿರುಗಾಳಿ ಸಹಿತ ಮಳೆಯಿಂದ ವಿಮಾನ ಸಂಚಾರ ಸ್ಥಗಿತ ಮೆಟ್ರೊ, ಸ್ಥಳೀಯ ರೈಲು ಕೂಡ ಬಂದ್! : ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಸಹ ಪರಿಣಾಮ ಬೀರಿದೆ. ಮುಂಬೈ (ಮಹಾರಾಷ್ಟ್ರ):ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಸೋಮವಾರ ಹವಾಮಾನ ಹಠಾತ್ ಬದಲಾಗಿದ್ದು, ಧೂಳಿನಿಂದ ಕೂಡಿದ ಬಿರಗಾಳಿ ಜೊತೆ ಮಳೆಯೂ ಪ್ರಾರಂಭವಾಯಿತು. ಬಲವಾದ ಬಿರುಗಾಳಿಯಿಂದಾಗಿ ಹಗಲಿನಲ್ಲಿಯೂ ಎಲ್ಲೆಲ್ಲೂ ಕತ್ತಲೆ ಆವರಿಸಿತ್ತು. ಜೋರಾದ ಗಾಳಿಯಿಂದಾಗಿ ಎಲ್ಲೆಂದರಲ್ಲಿ ಧೂಳು ಹಾರಾಡುತ್ತಿರುವುದು ಕಂಡುಬಂತು. ಬಲವಾದ ಚಂಡಮಾರುತ ಮತ್ತು ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಸಹ ಪರಿಣಾಮ ಬೀರಿದೆ. ಮುಂದಿನ ಸೂಚನೆ ಬರುವವರೆಗೂ ವಿಮಾನದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. . — (@) ಮುಂದಿನ 3-4 ಗಂಟೆಗಳಲ್ಲಿ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಮಿಂಚು ಮತ್ತು ಮಧ್ಯಮದಿಂದ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಎಚ್ಚರಿಕೆ ನೀಡಿದೆ. ಹೊರಗೆ ಹೋಗುವಾಗ ಜಾಗರೂಕರಾಗಿರಿ ಎಂದು ಹೇಳಿದೆ. ಮೇ 10 ರಿಂದ ಮುಂಬೈನಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಭಾರೀ ಮಳೆಯಾಗಲಿದೆ ಎಂದು ಮೊದಲೇ ಮುನ್ಸೂಚನೆ ನೀಡಿತ್ತು. ಇದನ್ನೂ ಓದಿ: ಮುಂಬೈ, ಪಾಲ್ಘರ್, ಥಾಣೆ, ನವಿ ಮುಂಬೈ ಮತ್ತು ಇತರ ಭಾಗಗಳಲ್ಲಿ ಗುಡುಗು ಸಿಡಿಲು ಗಾಳಿಯ ಜೊತೆ ಮಳೆಯಾಗಲಿದೆ. ವಿರುದ್ಧ ದಿಕ್ಕುಗಳಿಂದ (ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ) ಗಾಳಿ ಬೀಸುತ್ತಿದೆ. ಇದೇ ಬಿರುಗಾಳಿಗೆ ಕಾರಣವಾಗುತ್ತಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಚಂಡಮಾರುತ ಶಾಂತವಾಗಲಿದೆ. ಮೆಟ್ರೊ ಮತ್ತು ಸ್ಥಳೀಯ ರೈಲು ಸಂಚಾರವೂ ಸ್ಥಗಿತ ಮುಂಬೈನಲ್ಲಿ ಹದಗೆಟ್ಟ ಹವಾಮಾನದಿಂದಾಗಿ ಮೆಟ್ರೋ ಮತ್ತು ಸ್ಥಳೀಯ ರೈಲು ಸೇವೆಗಳು ಸಹ ಅಸ್ತವ್ಯಸ್ತಗೊಂಡಿವೆ. ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಟ್ರೋ ರೈಲು ವಕ್ತಾರರು ತಿಳಿಸಿದ್ದಾರೆ. . .. , " " ... 2020😂 — मुंबई ™ (@) ಕೇಂದ್ರ ರೈಲ್ವೇಯಲ್ಲಿ ಉಪನಗರ ಸೇವೆಗಳು ಸ್ಥಗಿತ ಬಲವಾದ ಗಾಳಿಯಿಂದಾಗಿ ಥಾಣೆ ಮತ್ತು ಮುಲುಂಡ್ ನಿಲ್ದಾಣಗಳ ನಡುವೆ ಓವರ್ಹೆಡ್ ಉಪಕರಣದ ಕಂಬವು ವಾಲಿದ ನಂತರ ಕೇಂದ್ರ ರೈಲ್ವೆಯ ಉಪನಗರ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಬ್ಯಾನರ್ ಕುಸಿದು ಬೀಳುವ ವಿಡಿಯೋ ವೈರಲ್‌ ಮುಂಬೈನಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಜೋರಾದ ಗಾಳಿಯಿಂದಾಗಿ ನಗರದ ಹಲವೆಡೆ ಮರಗಳು, ಬ್ಯಾನರ್‌ಗಳು ನೆಲಕ್ಕುರುಳಿವೆ. ಆ ಮೂಲಕ ಮುಂಬೈನ ಹಟ್ಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಬಳಿಯಿದ್ದ ಬೃಹತ್ ಬ್ಯಾನರ್ ಗಾಳಿಯ ರಭಸಕ್ಕೆ ಹಾರಿಹೋಗಿದೆ. , , . . . . — (@) ಬ್ಯಾನರ್ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೆಟ್ರೋಲ್ ಬಂಕ್ ಮುಂಭಾಗದ ಬೃಹತ್ ಬ್ಯಾನರ್ ಪೆಟ್ರೋಲ್ ತುಂಬಿಸುವ ಜಾಗಕ್ಕೆ ಹಿಮ್ಮುಖವಾಗಿ ವಾಲಿರುವುದು ಕಂಡು ಬಂತು. ಬ್ಯಾನರ್‌ನ ಹಿಂದಿನ ಕಬ್ಬಿಣದ ಚೌಕಟ್ಟು ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳ ಮೇಲೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದನ್ನೂ ಓದಿ: ವರದಿಗಳ ಪ್ರಕಾರ, ಸುಮಾರು 100 ಜನರು ಬೃಹತ್ ಬ್ಯಾನರ್ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅಲ್ಲದೆ, ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 59 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿದ್ದು, ಬೃಹತ್ ಬ್ಯಾನರ್‌ಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_197.txt b/zeenewskannada/data1_url7_200_to_500_197.txt new file mode 100644 index 0000000000000000000000000000000000000000..94027cc6500b33ce94a7d59e77aa54d3be5d8efd --- /dev/null +++ b/zeenewskannada/data1_url7_200_to_500_197.txt @@ -0,0 +1 @@ +: ಪುಣೆಯ ಬಾರಾಮತಿ ಮತಗಟ್ಟೆಯಲ್ಲಿ ಇವಿಎಂ ಇಟ್ಟಿದ್ದೆಡೆ 45 ನಿಮಿಷ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಗಿತ : ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ಇಟ್ಟಿದ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್‌ ಆಗಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ಇಟ್ಟಿದ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್‌ ಆಗಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಇದನ್ನು ಓದಿ : ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿಇವಿಎಂ ಮಷಿನ್ ಗಳನ್ನು ಇರಿಸಿದ್ದ, ಜಾಗದಲ್ಲಿನ ಸಿಸಿಟಿವಿ ಕ್ಯಾಮೆರಾ ಕೆಲವು ಸಮಯಗಳ ಕಾಲ ಅದನ್ನು ಸ್ವಿಚ್ ಆಫ್ ಮಾಡಲಾಗಿತ್ತು ಇದರ ಕುರಿತಂತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮೊಂದರಲ್ಲಿ ಇವಿಎಂಗಳನ್ನು ಇರಿಸಲಾಗಿತ್ತು. ಗೋದಾಮಿನಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಕ್ಯಾಮೆರಾದ ಕೇಬಲ್ ತೆಗೆಯಲಾಗಿತ್ತು. ಮತ್ತು ಕೇಬಲ್ ತೆಗೆದಿದ್ದ ಕಾರಣದಿಂದ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಸ್ವಲ್ಪ ಸಮಯಗಳ ಕಾಲ ಕಾರ್ಯ ನಿರ್ವಹಿಸಿಲ್ಲ ಎಂದು ಅಲ್ಲಿಯ ಉಸ್ತುವಾರಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬೆಳಿಗ್ಗೆ 10.30ರಿಂದ 11.15ರವರೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್ ಆಗಿದ್ದವು ಎಂದು, ಬಾರಾಮತಿ ಅಭ್ಯರ್ಥಿ ಸುಪ್ರಿಯಾ ಸುಳೆ ಅವರ ಚುನಾವಣಾ ಪ್ರತಿನಿಧಿಯಾದ ಲಕ್ಷ್ಮೀಕಾಂತ್ ಕೆ. ತಿಳಿಸಿದ್ದಾರೆ. ‘ಸಿ.ಸಿ.ಟಿ.ವಿಗಳು ಸ್ವಿಚ್ ಆಫ್ ಆದ ಕುರಿತು ಪೊಲೀಸರ ಗಮನಕ್ಕೆ ತಂದಿದ್ದೆವು . ಇಲ್ಲಿ ಇದ್ದವರು ತಾಂತ್ರಿಕ ಕಾರಣದ ಸ್ಪಷ್ಟನೆಯನ್ನು ನೀಡಿದರು. ಈ ಕುರಿತು ಚುನಾವಣಾಧಿಕಾರಿಗೆ ತಕರಾರು ಅರ್ಜಿ ಸಲ್ಲಿಸುತ್ತೇವೆ’ ಎಂದು ಲಕ್ಷ್ಮೀಕಾಂತ್ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ : ಬಾರಾಮತಿ ಲೋಕಸಭಾ ಕ್ಷೇತ್ರದ ಮತದಾನದ ನಂತರ, ಇಂದು ಬೆಳಿಗ್ಗೆ 45 ನಿಮಿಷಗಳ ಕಾಲ ಇವಿಎಂಗಳನ್ನು ಇರಿಸಲಾಗಿರುವ ಗೋಡೌನ್‌ನಲ್ಲಿನ ಸಿಸಿಟಿವಿಯನ್ನು ಸ್ವಿಚ್ ಆಫ್ ಮಾಡಲಾಗಿದೆ. ಇವಿಎಂನಂಥ ಅತ್ಯಂತ ಮಹತ್ವದ ವಸ್ತು ಇರಿಸಲಾಗಿರುವ ಸಿಸಿಟಿವಿ ಸ್ವಿಚ್ ಆಫ್ ಆಗಿರುವುದು ಅನುಮಾನಾಸ್ಪದವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_198.txt b/zeenewskannada/data1_url7_200_to_500_198.txt new file mode 100644 index 0000000000000000000000000000000000000000..ba289807a7d15f05fbb0f2b2da6856ebdc774da0 --- /dev/null +++ b/zeenewskannada/data1_url7_200_to_500_198.txt @@ -0,0 +1 @@ +ಬಿಹಾರದ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ವಿಧಿವಶ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಂಗಳುಗಳ ಕಾಲ ಕ್ಯಾನ್ಸರ್ ನಿಂದ ಬಳಲಿ ಸೋಮವಾರ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಇದನ್ನು ಓದಿ : ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜೊತೆಗಿನ ದಿನಗಳಿಂದ ಹಿಡಿದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸರ್ಕಾರದಲ್ಲಿ ಅವರ ಮಹತ್ವದ ಪಾತ್ರಗಳವರೆಗೆ ರಾಜಕೀಯಕ್ಕೆ ಮೋದಿಯವರ ವ್ಯಾಪಕ ಕೊಡುಗೆಯನ್ನು ಶಾ ಪ್ರತಿಬಿಂಬಿಸಿದರು. "ನಮ್ಮ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಜಿ ಅವರ ನಿಧನದ ಸುದ್ದಿಯಿಂದ ನಾನು ದುಃಖಿತನಾಗಿದ್ದೇನೆ. ಇಂದು ಬಿಹಾರ ರಾಜಕೀಯದ ಮಹಾನ್ ಪ್ರವರ್ತಕನನ್ನು ಶಾಶ್ವತವಾಗಿ ಕಳೆದುಕೊಂಡಿದೆ. ಎಬಿವಿಪಿಯಿಂದ ಬಿಜೆಪಿಗೆ ಸುಶೀಲ್ ಜಿ ಸಂಘಟನೆ ಮತ್ತು ಸರ್ಕಾರದಲ್ಲಿ ಹಲವು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ" ಎಂದು ಶಾ ಹೇಳಿದ್ದಾರೆ.ಮತ್ತು ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಓದಿ : "ಅವರ ರಾಜಕೀಯ ಬಡವರು ಮತ್ತು ಹಿಂದುಳಿದವರ ಹಿತಾಸಕ್ತಿಗಾಗಿ ಮೀಸಲಾಗಿತ್ತು, ಅವರ ನಿಧನದಿಂದ ಬಿಹಾರ ರಾಜಕೀಯದಲ್ಲಿ ಉದ್ಭವಿಸಿದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ, ಈ ದುಃಖದ ಸಮಯದಲ್ಲಿ, ಇಡೀ ಬಿಜೆಪಿ ಅವರ ಕುಟುಂಬದೊಂದಿಗೆ ನಿಂತಿದೆ. ಅವರ ಓಂ ಶಾಂತಿ ಶಾಂತಿಯಲ್ಲಿ ಅಗಲಿದ ಆತ್ಮಕ್ಕೆ ದೇವರು ಸ್ಥಾನ ನೀಡಲಿ ಎಂದು ಷಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_199.txt b/zeenewskannada/data1_url7_200_to_500_199.txt new file mode 100644 index 0000000000000000000000000000000000000000..d38c813ff51d94e822cdd183bbcd44ffe54c7169 --- /dev/null +++ b/zeenewskannada/data1_url7_200_to_500_199.txt @@ -0,0 +1 @@ +ಮುಂಬೈನಲ್ಲಿ ಮಳೆಯ ರೌದ್ರ ನರ್ತನಕ್ಕೆ ಹೋರ್ಡಿಂಗ್ಸ್ ನೆಲಸಮ: ಮೂವರ ದುರ್ಮರಣ, 59 ಮಂದಿಗೆ ಗಾಯ ಇದರೊಂದಿಗೆ ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ಕಾರಣ ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಮೆಟ್ರೋ ರೈಲ್ ವಕ್ತಾರರು ತಿಳಿಸಿದ್ದಾರೆ.ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರು ಕೊಂಚ ನಿರಾಳರಾಗಿದ್ದಾರೆ. : ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂಬೈ, ಥಾಣೆ, ಪಾಲ್ಘರ್’ನಲ್ಲಿ ಮಿಂಚು ಮತ್ತು ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ () ಮುನ್ಸೂಚನೆ ನೀಡಿದೆ. ಇಂದು (ಮೇ 13) ಮಧ್ಯಾಹ್ನ ಮುಂಬೈನಲ್ಲಿ ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಲಾರಂಭಿಸಿದ್ದು, ನಂತರ ಕೆಲವು ಸ್ಥಳಗಳಲ್ಲಿ ಮಳೆಯೂ ಕಾಣಿಸಿಕೊಂಡಿತು. ಧೂಳಿನ ಸುಳಿಗಾಳಿ ಕಾಣಿಸಿಕೊಂಡಿದ್ದು, ಪರಿಣಾಮ ಹೋರ್ಡಿಂಗ್ಸ್ ಒಂದು ಕುಸಿದುಬಿದ್ದಿದೆ. ಪರಿಣಾಮ 3 ಜನ ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡುವುದಾಗಿ ಹಾಗೂ ಮೃತರಿಗೆ ರೂ, 500,000 ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದನ್ನೂ ಓದಿ: ಇದರೊಂದಿಗೆ ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ಕಾರಣ ಅಂಧೇರಿದ ನಡುವೆ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಮೆಟ್ರೋ ರೈಲ್ ವಕ್ತಾರರು ತಿಳಿಸಿದ್ದಾರೆ.ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರು ಕೊಂಚ ನಿರಾಳರಾಗಿದ್ದಾರೆ. ಆದರೆ ಥಾಣೆ ಜಿಲ್ಲೆಯ ಕಲ್ವಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ವರದಿಯಾಗಿದೆ. ಇದಲ್ಲದೇ ಕೆಲವೆಡೆ ಮರಗಳು ಉರುಳಿದ ಘಟನೆಗಳೂ ವರದಿಯಾಗಿವೆ. ದಾದರ್, ಕುರ್ಲಾ, ಮಾಹಿಮ್, ಘಾಟ್ಕೋಪರ್, ಮುಲುಂಡ್ ಮತ್ತು ವಿಕ್ರೋಲಿಯಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗಿದ್ದು, ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಥಾಣೆ, ಅಂಬರನಾಥ್, ಬದ್ಲಾಪುರ್, ಕಲ್ಯಾಣ್ ಮತ್ತು ಉಲ್ಲಾಸ್’ನಗರದಂತಹ ನಗರಗಳಲ್ಲಿಯೂ ಸಹ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ. ಇದನ್ನೂ ಓದಿ: ಎಎನ್ಐ ಪ್ರಕಾರ, ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯ ಪಂತ್ನಗರದಲ್ಲಿರುವ ಘಾಟ್ಕೋಪರ್ ಪೂರ್ವ ಪೊಲೀಸ್ ಗ್ರೌಂಡ್ ಪೆಟ್ರೋಲ್ ಪಂಪ್ನಲ್ಲಿ ಅಲ್ಯೂಮಿನಿಯಂ ಶೆಡ್ ಕುಸಿದು 3 ಜನರು ಸಾವನ್ನಪ್ಪಿದ್ದಾರೆ. ಮತ್ತು 59 ಮಂದಿ ಗಾಯಗೊಂಡಿದ್ದಾರೆ ಎಂದು ಬಿಎಂಸಿ ತಿಳಿಸಿದೆ. ಬಿಎಂಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_2.txt b/zeenewskannada/data1_url7_200_to_500_2.txt new file mode 100644 index 0000000000000000000000000000000000000000..830fa426035e6a1e4653d0761d16ceb287bf5173 --- /dev/null +++ b/zeenewskannada/data1_url7_200_to_500_2.txt @@ -0,0 +1 @@ +ಪೇಪರ್ ಸೋರಿಕೆ ನಂತರ ಯುಜಿಸಿ-ನೆಟ್ ಪರೀಕ್ಷೆ ರದ್ದುಪಡಿಸಿದ ಶಿಕ್ಷಣ ಸಚಿವಾಲಯ ಈಗ ಪರೀಕ್ಷೆಯ ರದ್ದತಿ ಕುರಿತಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವಾಲಯ, ಪರೀಕ್ಷೆಯ ಸಮಗ್ರತೆಯಲ್ಲಿ ಸಂಭವನೀಯ ರಾಜಿಗಳನ್ನು ಸೂಚಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಅನ್ವಯ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ನವದೆಹಲಿ:ಪೇಪರ್ ಸೋರಿಕೆಯಿಂದಾಗಿ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾದ ಕಾರಣ ಈಗ ಶಿಕ್ಷಣ ಸಚಿವಾಲಯವು ಯುಜಿಸಿ ನೆಟ್ ಜೂನ್ 2024 ರ ಪರೀಕ್ಷೆಯನ್ನು ರದ್ದುಗೊಳಿಸಿದೆ.ಈ ನಿರ್ಧಾರವು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಉಂಟುಮಾಡಿತು, ಆದ್ದರಿಂದ ಯುಜಿಸಿ ನೆಟ್ ಪರೀಕ್ಷೆಯನ್ನು ಮಾತ್ರ ರದ್ದುಗೊಳಿಸಲಾಗಿದೆ ಎಂದು ಸಚಿವಾಲಯವು ಎಕ್ಸ್ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದೆ. ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದ ಅಭ್ಯರ್ಥಿಗಳು ಯುಜಿಸಿ-ಎನ್‌ಇಟಿ ರದ್ದಾದ ವಿಷಯ ತಿಳಿದಾಗ ಆತಂಕ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಈಗ ಪರೀಕ್ಷೆಯ ರದ್ದತಿ ಕುರಿತಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವಾಲಯ, ಪರೀಕ್ಷೆಯ ಸಮಗ್ರತೆಯಲ್ಲಿ ಸಂಭವನೀಯ ರಾಜಿಗಳನ್ನು ಸೂಚಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಅನ್ವಯ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ಇದೇ ವೇಳೆ ರಾಷ್ಟ್ರವ್ಯಾಪಿ ಪ್ರಮುಖ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ವಿರುದ್ಧ ಸರಣಿ ಟೀಕೆಗಳು ಬಂದಿವೆ. ಈ ಕುರಿತಾಗಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಜಿ, ನೀವು ಯಾವಾಗ 'ನೀಟ್ ಪರೀಕ್ಷಾ ಪೇ ಚರ್ಚಾ' ನಡೆಸುತ್ತೀರಿ?" ಎಂದು ಅವರು ಪ್ರಶ್ನಿಸಿದ್ದಾರೆ. .जी, आप "परीक्षा पर चर्चा" तो बहुत करते हैं, " परीक्षा पर चर्चा" कब करेंगे? - परीक्षा को रद्द करना लाखों छात्र-छात्राओं के जज़्बे की जीत है। ये मोदी सरकार के अहंकार की हार है जिसके चलते उन्होंने हमारे युवाओं के भविष्य को रौंदने का कुत्सित प्रयास… — (@) ಇನ್ನೊಂದೆಡೆಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರ ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ನೀಟ್ ಪರೀಕ್ಷೆಯಲ್ಲಿನ ಅಕ್ರಮದ ಜೊತೆಗೆ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ಅವರು ಉಲ್ಲೇಖಿಸಿ ಕಿಡಿ ಕಾರಿದ್ದಾರೆ. ಯುಜಿಸಿ ನೆಟ್ ಪರೀಕ್ಷೆ ರದ್ದತಿ ಕುರಿತು ಎಎನ್‌ಐ ಜತೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ವಕ್ತಾರ ಆನಂದ್ ದುಬೆ, “ನೀಟ್-ಯುಜಿ ಪರೀಕ್ಷೆಯ ಪೇಪರ್ ಸೋರಿಕೆಯಿಂದಾಗಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ತೂಗ್ಯೋಯಾಲೆಯಲ್ಲಿದೆ.ಯುಜಿಸಿ-ನೆಟ್ ಪತ್ರಿಕೆ ಸೋರಿಕೆಗೆ ಎನ್‌ಟಿಎ ಅಷ್ಟೊಂದು ಅಸಡ್ಡೆಯಾಗಿದೆಯೇ? ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಎಲ್ಲಿ ? ಎಂದು ಅವರು ಪ್ರಶ್ನಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_20.txt b/zeenewskannada/data1_url7_200_to_500_20.txt new file mode 100644 index 0000000000000000000000000000000000000000..3a71ca5aee8a1df6ba5f2b1bfb9467e19c408922 --- /dev/null +++ b/zeenewskannada/data1_url7_200_to_500_20.txt @@ -0,0 +1 @@ +ಮುಖ್ಯ ಚುನಾವಣಾ ಆಯುಕ್ತರು ಪಕ್ಷಪಾತಿ ಎಂದ ಕಪಿಲ್ ಸಿಬಲ್..! ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಆಡಳಿತಾರೂಢ ಪಾಳಯಕ್ಕೆ ‘ಪಕ್ಷಪಾತಿ’ಯಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಭಾನುವಾರ ಆರೋಪಿಸಿದ್ದಾರೆ ಮತ್ತು ಪ್ರತಿಪಕ್ಷಗಳು ಕೆಲವು ‘ಕ್ರಮ’ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ನವದೆಹಲಿ:ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಆಡಳಿತಾರೂಢ ಪಾಳಯಕ್ಕೆ ‘ಪಕ್ಷಪಾತಿ’ಯಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಭಾನುವಾರ ಆರೋಪಿಸಿದ್ದಾರೆ ಮತ್ತು ಪ್ರತಿಪಕ್ಷಗಳು ಕೆಲವು ‘ಕ್ರಮ’ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಚುನಾವಣಾ ಆಯೋಗದ ಬಗ್ಗೆ, ವಿಶೇಷವಾಗಿರ ಬಗ್ಗೆ ಕಡಿಮೆ ಮಾತನಾಡುವುದು ಉತ್ತಮ. ಅವರ ವರ್ತನೆ ಪಕ್ಷಪಾತದಿಂದ ಕೂಡಿದೆ. ಪ್ರತಿಪಕ್ಷಗಳು ಅದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನಾನು ಭಾವಿಸುತ್ತೇನೆ 'ಎಂದು ಸಿಬಲ್ ಭಾನುವಾರ ಎಎನ್‌ಐ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.ನಿರ್ದಿಷ್ಟ ರಚನೆಯ ಮೂಲಕ ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸದಿದ್ದರೆ, ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ"ಎಂದು ಅವರು ಹೇಳಿದರು. ಇದನ್ನೂ ಓದಿ: ಶಿವಸೇನೆಯ ರವೀಂದ್ರ ವಾಯ್ಕರ್ ಅವರನ್ನು ಸೋಲಿಸಿದ ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ 'ದುಷ್ಕೃತ್ಯ'ದ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಭುಗಿಲೆದ್ದಿರುವ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಲು ಸಿಬಲ್ ನಿರಾಕರಿಸಿದರು.ನಮ್ಮ ಯಂತ್ರಗಳನ್ನು ನಂಬುವಂತೆ ಸುಪ್ರೀಂ ಕೋರ್ಟ್ ಕೇಳಿದಾಗ ಮತ್ತು ಚುನಾವಣಾ ಆಯೋಗವನ್ನು ನಂಬುವಂತೆ ಹೇಳಿದಾಗ, ಸುಪ್ರೀಂ ಕೋರ್ಟ್ ಸ್ವತಃ (ಇಸಿಐ) ಅವರನ್ನು ನಂಬುತ್ತಿದ್ದರೆ, ನಾನು ಅವರ ಬಗ್ಗೆ ಏಕೆ ಪ್ರತಿಕ್ರಿಯಿಸಬೇಕು? ನಾವು ಸರ್ಕಾರ, ಯಂತ್ರಗಳನ್ನು ನಂಬಲು ಪ್ರಾರಂಭಿಸಿದರೆ, ಎಲ್ಲಾ ಕೆಲಸಗಳು ಯಾಂತ್ರಿಕವಾಗಿ ನಡೆಯಬೇಕು. ಹಾಗಾದರೆ ನ್ಯಾಯಾಲಯಗಳು ಅಸ್ತಿತ್ವದಲ್ಲಿರುವುದೇಕೆ? ನಾವು ಸರ್ಕಾರವನ್ನು ನಂಬಲು ಪ್ರಾರಂಭಿಸಿದರೆ, ತೀರ್ಪುಗಳನ್ನು ನೀಡುವುದರಿಂದ ಏನು ಪ್ರಯೋಜನ? ಎಂದು ಸಿಬಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_200.txt b/zeenewskannada/data1_url7_200_to_500_200.txt new file mode 100644 index 0000000000000000000000000000000000000000..e7a9410c01351c5c0c5156f33715aab7308cffc4 --- /dev/null +++ b/zeenewskannada/data1_url7_200_to_500_200.txt @@ -0,0 +1 @@ +: ಜೈಪುರದಲ್ಲಿ 50ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ : ಜೈಪುರದ 50ಕ್ಕೂ ಹೆಚ್ಚು ಶಾಲೆಗಳಿಗೆ ಸೋಮವಾರ ಇ–ಮೇಲ್‌ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ, ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾದರು. :ಜೈಪುರದ 50ಕ್ಕೂ ಹೆಚ್ಚು ಶಾಲೆಗಳಿಗೆ ಸೋಮವಾರ ಇ–ಮೇಲ್‌ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ, ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾದರು. ಸೋಮವಾರ ಬೆಳಗ್ಗೆ ಜೈಪುರದ 50 ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಈ ಶಾಲೆಗಳಲ್ಲಿ ಇದುವರೆಗೆ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ಸಂಗತಿ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನು ಓದಿ : ದೆಹಲಿ-ಎನ್‌ಸಿಆರ್‌ನಲ್ಲಿ ಇದೇ ರೀತಿಯ ಭಯದ 12 ದಿನಗಳ ನಂತರ ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಅಲ್ಲಿ ಮೇ 1 ರಂದು ರಷ್ಯಾ ಮೂಲದ ಮೇಲಿಂಗ್ ಸೇವೆಯಿಂದ 150 ಶಾಲೆಗಳು ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು, ಇದಾದ ಬಳಿಕ . ಭಾನುವಾರ, ದೆಹಲಿಯ ಐಜಿಐ ವಿಮಾನ ನಿಲ್ದಾಣ ಮತ್ತು ಉತ್ತರ ರೈಲ್ವೆಯ ಸಿಪಿಆರ್‌ಒ ಕಚೇರಿ ಸೇರಿದಂತೆ 20 ಆಸ್ಪತ್ರೆಗಳಿಗೆ ಇದೇ ರೀತಿಯ ಇಮೇಲ್‌ಗಳು ಬಂದಿವೆ. ಅಧಿಕಾರಿಗಳು ಎರಡೂ ಘಟನೆಗಳನ್ನು ಸುಳ್ಳು ಎಂದು ಘೋಷಿಸಿದರು. ರಾಜಸ್ಥಾನದ ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಘಟನೆಯ 16 ನೇ ವಾರ್ಷಿಕೋತ್ಸವದಂದು ಜೈಪುರದ ಶಾಲೆಗಳಿಗೆ ಇಮೇಲ್‌ಗಳು ಬರುತ್ತವೆ. 2008 ರಲ್ಲಿ ಈ ದಿನ ನಗರದಲ್ಲಿ ಸರಣಿ ಸ್ಫೋಟಗಳು 71 ಜನರನ್ನು ಬಲಿ ತೆಗೆದುಕೊಂಡವು ಮತ್ತು 180 ಜನರು ಗಾಯಗೊಂಡಿದ್ದರು ಜೈಪುರದ 56 ಶಾಲೆಗಳು ತಮ್ಮ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ ಎಂಬ ಇಮೇಲ್‌ಗಳನ್ನು ಬಂದಿವೆ. ಇದನ್ನು ಓದಿ : ಪೊಲೀಸರ ಪ್ರಕಾರ,ಮಾಹಿತಿಯ ಮೇರೆಗೆ, ಅನುಮಾನಾಸ್ಪದ ವಸ್ತುಗಳು ಅಥವಾ ಸಾಧನಗಳನ್ನು ಪರಿಶೀಲಿಸಲು ಸ್ಕ್ವಾಡ್‌ಗಳನ್ನು ಈ ಸ್ಥಳಗಳಿಗೆ ಧಾವಿಸಲಾಗಿದ್ದು, ಎಲ್ಲೆಲ್ಲಿ ತಪಾಸಣೆ ಪೂರ್ಣಗೊಂಡರೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. "ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಮತ್ತು ಭದ್ರತಾ ದೃಷ್ಟಿಕೋನದಿಂದ ಸ್ಪಷ್ಟವಾಗಿ ಗುರುತಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_201.txt b/zeenewskannada/data1_url7_200_to_500_201.txt new file mode 100644 index 0000000000000000000000000000000000000000..9ee092d7fbfe4a60ae7b03bc2eea1c3cdf64699f --- /dev/null +++ b/zeenewskannada/data1_url7_200_to_500_201.txt @@ -0,0 +1 @@ +2024 (): ... ನಲ್ಲಿ ಪ್ರವೇಶ ಪತ್ರ ಬಿಡುಗಡೆ 2024 : ಕಂಪ್ಯೂಟರ್ ಆಧಾರಿತ ಪರೀಕ್ಷೆ () ಮೇ 21, 22 ಮತ್ತು 24 ರಂದು ನಡೆಯಲಿದೆ. ಪರೀಕ್ಷೆಗೆ ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ನಗರ ಸ್ಲಿಪ್‌ಗಳನ್ನು ನಂತರ ನೀಡಲಾಗುತ್ತದೆ. ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪದವಿಪೂರ್ವ ಅಥವಾ 2024 ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈಗ ಪ್ರವೇಶ ಪತ್ರಗಳನ್ನು ... ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಬಹುದು. ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಅವರು ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗ್ ಇನ್ ಮಾಡಬೇಕು. ಇದನ್ನು ಓದಿ : 2024 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ..? ( 2024 ) -... ಗೆ ಹೋಗಿ. -ಪದವಿಪೂರ್ವ ( 2024) ಪುಟಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು ತೆರೆಯಿರಿ. - ಪ್ರವೇಶ ಕಾರ್ಡ್ ಪುಟಕ್ಕೆ ಹೋಗಿ. -ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. -ಪ್ರವೇಶ ಪತ್ರವನ್ನು ಲಾಗಿನ್ ಮಾಡಿ ಮತ್ತು ಡೌನ್‌ಲೋಡ್ ಮಾಡಿ. ಮೊದಲ ಬಾರಿಗೆ ಹೈಬ್ರಿಡ್ ಮೋಡ್‌ನಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಹೆಚ್ಚಿನ ನೋಂದಣಿ ಹೊಂದಿರುವ ಪೇಪರ್‌ಗಳಿಗೆ ಆಫ್‌ಲೈನ್ ಅಥವಾ ಪೆನ್ ಮತ್ತು ಪೇಪರ್ ಪರೀಕ್ಷೆಯು ಮೇ 15, 16, 17 ಮತ್ತು 18 ರಂದು ನಡೆಯಲಿದೆ. ಇದನ್ನು ಓದಿ : ಕಂಪ್ಯೂಟರ್ ಆಧಾರಿತ ಪರೀಕ್ಷೆ () ಮೇ 21, 22 ಮತ್ತು 24 ರಂದು ನಡೆಯಲಿದೆ. ಪರೀಕ್ಷೆಗೆ ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ನಗರ ಸ್ಲಿಪ್‌ಗಳನ್ನು ನಂತರ ನೀಡಲಾಗುತ್ತದೆ. ಯಾವುದೇ ಅಭ್ಯರ್ಥಿಯು ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು/ಪರಿಶೀಲಿಸಲು ತೊಂದರೆಯನ್ನು ಎದುರಿಸಿದರೆ, ಅಭ್ಯರ್ಥಿಯು ಅನ್ನು 011-40759000 ಮೂಲಕ ಸಂಪರ್ಕಿಸಬಹುದು ಅಥವಾನಲ್ಲಿ ಇ-ಮೇಲ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_202.txt b/zeenewskannada/data1_url7_200_to_500_202.txt new file mode 100644 index 0000000000000000000000000000000000000000..050a6942cde529b59fb51ebf457bf0bdeeaf3ca9 --- /dev/null +++ b/zeenewskannada/data1_url7_200_to_500_202.txt @@ -0,0 +1 @@ +: ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆ ಯಾವುದು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಆಂಧ್ರಪ್ರದೇಶದ ಜಾನಪದ ನೃತ್ಯವನ್ನು ಹೆಸರಿಸಿ? ಉತ್ತರ: ಕೂಚಿಪುಡಿ, ವಿಲಾಸಿನಿ ನಾಟ್ಯಂ, ಆಂಧ್ರನಾಟ್ಯಂ ಇತ್ಯಾದಿ ಪ್ರಶ್ನೆ 2:ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಫೆಬ್ರವರಿ 21 ಪ್ರಶ್ನೆ 3:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ..? ಉತ್ತರ: ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 4:ʼವಿಂಗ್ಸ್ ಆಫ್ ಫೈರ್ʼ ಪುಸ್ತಕವನ್ನು ಬರೆದ ಲೇಖಕರು ಯಾರು? ಉತ್ತರ: ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಅರುಣ್ ತಿವಾರಿ ಪ್ರಶ್ನೆ 5:ಭಾರತದ ಮೊದಲ ಪ್ರಧಾನ ಮಂತ್ರಿ ಯಾರು? ಉತ್ತರ: ಜವಾಹರಲಾಲ್ ನೆಹರು ಇದನ್ನೂ ಓದಿ: ಪ್ರಶ್ನೆ 6: ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು? ಉತ್ತರ: ಇಂದಿರಾ ಗಾಂಧಿ ಪ್ರಶ್ನೆ7: ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಪಕ್ಷಿ ಯಾವುದು? ಉತ್ತರ: ಬಾಲ್ಡ್ ಹದ್ದು ( ) ಪ್ರಶ್ನೆ 8:ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು..? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 9:ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆ ಯಾವುದು..? ಉತ್ತರ:ಮಧ್ಯದ ಕಿವಿಯಲ್ಲಿರುವ ಮೂಳೆ (ಸ್ಟೇಪ್ಸ್) ಪ್ರಶ್ನೆ 10:ಆಕಾಶಬುಟ್ಟಿಗಳಲ್ಲಿ ತುಂಬುವ ಅನಿಲ ಯಾವುದು..? ಉತ್ತರ: ಹೀಲಿಯಂ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_203.txt b/zeenewskannada/data1_url7_200_to_500_203.txt new file mode 100644 index 0000000000000000000000000000000000000000..09fc93dc251cd34fbe0401ded9fb4ae1be4da5f0 --- /dev/null +++ b/zeenewskannada/data1_url7_200_to_500_203.txt @@ -0,0 +1 @@ +ವಾರಣಾಸಿಯಲ್ಲಿ ಇಂದು ಮೋದಿ ರೋಡ್ ಶೋ, ನಾಳೆ ನಾಮಪತ್ರ ಸಲ್ಲಿಕೆ : ಪ್ರಧಾನಿ ಮೋದಿ ಇಂದು ಸೋಮವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. :ಪ್ರಧಾನಿ ಮೋದಿ ಇಂದು ಸೋಮವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಜೂನ್ 1ರಂದು ನಡೆಯಲಿರುವ ಲೋಕಸಭಾ ಚುನಾವಣೆಯ 7ನೇ ಹಂತದ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, ಅಂದು ವಾರಾಣಸಿ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯಲಿದೆ ಹಾಗೂ ವಾರಣಾಸಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಳೆ ನರೇಂದ್ರ ಮೋದಿ ಮತದಾನ ನಾಮಪತ್ರ ಸಲ್ಲಿಸಲಿದ್ದಾರೆ ಮತ್ತು ಪ್ರಧಾನಿ ಮೋದಿ ಅವರು ಸತತ ಮೂರನೇ ಬಾರಿಗೆ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನು ಓದಿ : ಲೋಕಸಭಾ ಚುನಾವಣೆಯ ಕೊನೆಯ ಹಾಗೂ 7ನೇ ಹಂತದಲ್ಲಿ ಜೂನ್ 1ರಂದು ವಾರಾಣಸಿ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಕಾಂಗ್ರೆಸ್‌ ಪಕ್ಷವು ಇಲ್ಲಿ ತನ್ನ ರಾಜ್ಯ ಘಟಕದ ಅಧ್ಯಕ್ಷ ಅಜಯ್‌ ರಾಯ್‌ ಅವರನ್ನು ಸ್ಪರ್ಧೆಗಿಳಿಸಿದೆ. ಬಿಎಸ್‌ಪಿಯ ಅತ್ತರ್‌ ಜಮಾಲ್‌ ಅವರೂ ಕಣದಲ್ಲಿದ್ದಾರೆ. ಮತ್ತು ಕಾಂಗ್ರೆಸ್‌ ಪಕ್ಷವು ಇಲ್ಲಿ ತನ್ನ ರಾಜ್ಯ ಘಟಕದ ಅಧ್ಯಕ್ಷ ಅಜಯ್‌ ರಾಯ್‌ ಅವರನ್ನು ಸ್ಪರ್ಧೆಗಿಳಿಸಿದೆ. ಬಿಎಸ್‌ಪಿಯ ಅತ್ತರ್‌ ಜಮಾಲ್‌ ಅವರೂ ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಸಂಜೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 6 ಕಿ. ಮೀ ಉದ್ದದ ರೋಡ್‌ ಶೋ ನಡೆಸಲಿದ್ದಾರೆ ಮತ್ತು ಇದಾದ ಬಳಿಕ ನಾಳೆ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಳೆ (ಮಂಗಳವಾರ) ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ನರೇಂದ್ರ ಮೋದಿ ಗಂಗಾ ನದಿಯಲ್ಲಿ ಸ್ನಾನ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ : ಇಂದು ಸಂಜೆ ವಾರಣಾಸಿಯಲ್ಲಿ ನಡೆಯಲಿರುವ ರೋಡ್ ಶೋ ನಗರದ ಮಾಳವೀಯಾ ಚೌರಾಹಾದಿಂದ ಶ್ರೀ ಕಾಶಿ ವಿಶ್ವನಾಥ ಧಾಮದವರೆಗೆ ನಡೆಯಲಿದೆ . ಸುಮಾರು 5,000ಕ್ಕೂ ಹೆಚ್ಚು ಮಹಿಳೆಯರು ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಚಿವರು ಮತ್ತು ಶಾಸಕರು ಕೂಡ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ ರೋಡ್‌ ಶೋ ಮುಗಿದ ಬಳಿಕ ರಾತ್ರಿ ಬಿಎಲ್‌ಡಬ್ಲೂ ಅತಿಥಿಗೃಹದಲ್ಲಿ ಪ್ರಧಾನಿ ಮೋದಿ ಅವರು ವಾಸ್ತವ್ಯ ಹೂಡಲಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_204.txt b/zeenewskannada/data1_url7_200_to_500_204.txt new file mode 100644 index 0000000000000000000000000000000000000000..0c510bc4c3d52884e89d0f88c50e5853b5c75c9f --- /dev/null +++ b/zeenewskannada/data1_url7_200_to_500_204.txt @@ -0,0 +1 @@ +ಮುಸ್ಲಿಂ ಮಹಿಳೆಯರ ವೋಟರ್ ಐಡಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್‌ಐಆರ್ ದಾಖಲು ಇದೀಗ, ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಬುರ್ಖಾ ಧರಿಸಿರುವ ಮಸ್ಲಿನ್ ಮಹಿಳೆಯರ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಹೈದರಾಬಾದ್:ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ತೆಲಂಗಾಣದಲ್ಲಿ ಇಂದು 4ನೇ ಹಂತದಲ್ಲಿ ಎಲ್ಲಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. 17 ಸ್ಥಾನಗಳಲ್ಲಿ ಒಂದಾದ ಹೈದರಾಬಾದ್‌ನಲ್ಲಿ ಬಿಜೆಪಿಯ ಮಾಧವಿ ಲತಾ ಅವರು ಹಾಲಿ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಇದೀಗ, ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಬುರ್ಖಾ ಧರಿಸಿರುವ ಮಸ್ಲಿನ್ ಮಹಿಳೆಯರ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ : | : , . . — (@) ಬಿಜೆಪಿ ನಾಯಕಿ ಮಾಧವಿ ಲತಾ ಅವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಕಾನೂನಿನ ಪ್ರಕಾರ, ಫೇಸ್‌ಮಾಸ್ಕ್ ಇಲ್ಲದೆ ತಮ್ಮ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಅಭ್ಯರ್ಥಿಗಳಿಗೆ ಇದೆ ಎಂದು ಹೇಳಿದರು. "ನಾನು ಅಭ್ಯರ್ಥಿಯಾಗಿದ್ದೇನೆ. ಕಾನೂನಿನ ಪ್ರಕಾರ ಅಭ್ಯರ್ಥಿಗೆ ಮುಖವಾಡಗಳಿಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕಿದೆ. ನಾನು ಪುರುಷ ಅಲ್ಲ, ನಾನು ಮಹಿಳೆ ಮತ್ತು ತುಂಬಾ ವಿನಮ್ರತೆಯಿಂದ ನಾನು ಅವರನ್ನು ವಿನಂತಿಸಿದ್ದೇನೆ ”ಎಂದು ಅವರು ಹೇಳಿದರು. ಇದನ್ನೂ ಓದಿ : ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 171 ಸಿ, 186, 505 (1) ಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_205.txt b/zeenewskannada/data1_url7_200_to_500_205.txt new file mode 100644 index 0000000000000000000000000000000000000000..d090aa78ba5a13603643c037ef26c3f5aaecc873 --- /dev/null +++ b/zeenewskannada/data1_url7_200_to_500_205.txt @@ -0,0 +1 @@ +10th 2024 : 10 ನೇ ತರಗತಿ ಫಲಿತಾಂಶ ಪ್ರಕಟ ! 93.60% ಫಲಿತಾಂಶ ದಾಖಲು 10th 2024 : ಅಧಿಕೃತ ವೆಬ್‌ಸೈಟ್ .. ಮತ್ತು ..inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. 10th 2024 :10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () ಫಲಿತಾಂಶವನ್ನು ಬಿಡುಗಡೆ ಮಾಡಿದೆ. 10 ನೇ ಫಲಿತಾಂಶ 2024 ಅನ್ನು ರೋಲ್ ಸಂಖ್ಯೆಯ ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅಧಿಕೃತ ವೆಬ್‌ಸೈಟ್ .. ಮತ್ತು ..inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶದ ವಿವರ ಹೀಗಿದೆ. :ಪ್ರದೇಶದ ಹೆಸರು -ಉತ್ತೀರ್ಣ ಶೇಕಡಾವಾರುತಿರುವನಂತಪುರ- 99.75ವಿಜಯವಾಡ- 99.60ಚೆನ್ನೈ -99.30ಬೆಂಗಳೂರು -99.26ಅಜ್ಮೀರ್- 97.10ಪುಣೆ - 96.46ದೆಹಲಿ ಪೂರ್ವ -94.45ದೆಹಲಿ ಪಶ್ಚಿಮ- 94.18ಚಂಡೀಗಢ- 94.14ಪಾಟ್ನಾ- 92.91ಪ್ರಯಾಗ್ರಾಜ್ -92.72ಪಂಚಕುಲ- 92.16ಭುವನೇಶ್ವರ್- 92.03ಡೆಹ್ರಾಡೂನ್- 90.97ಭೋಪಾಲ್- 90.58ನೋಯ್ಡಾ -90.46ಗುವಾಹಟಿ -77.94 ಇದನ್ನೂ ಓದಿ : 10ನೇ ತರಗತಿ ಫಲಿತಾಂಶ 2024:ಕಳೆದ ವರ್ಷಶೇ 93.12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷ 10 ನೇ ಉತ್ತೀರ್ಣ 2024 ಶೇಕಡಾ 93.60 ಆಗಿದೆ. ಅಂದರೆ ಶೇ.0.48 ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ ಈ ಬಾರಿ ಪರೀಕ್ಷೆಗೆ ಒಟ್ಟು 22,51,812 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಇದರಲ್ಲಿ 2238827 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 20,95,467 ಮಂದಿ ಪಾಸಾಗಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_206.txt b/zeenewskannada/data1_url7_200_to_500_206.txt new file mode 100644 index 0000000000000000000000000000000000000000..bc3edf7fe908bea4951f7a44fddc3eb7f493f94d --- /dev/null +++ b/zeenewskannada/data1_url7_200_to_500_206.txt @@ -0,0 +1 @@ +12th 2024 : 12 ನೇ ತರಗತಿಯ ಫಲಿತಾಂಶ ಪ್ರಕಟ :87.98ಶೇ. ಫಲಿತಾಂಶ ದಾಖಲು !ಬಾಲಕಿಯರದ್ದೇ ಮೇಲುಗೈ 12th 2024 : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ.ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ .. ಅಥವಾ .. ಮತ್ತು ಡಿಜಿಲಾಕರ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. 12th 2024 :ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು 12 ನೇ ತರಗತಿಯ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ .. ಅಥವಾ .. ಮತ್ತು ಡಿಜಿಲಾಕರ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವೆಬ್‌ಸೈಟ್ - .. ಮತ್ತು ಅಪ್ಲಿಕೇಶನ್‌ನಲ್ಲಿಯೂ ಪರಿಶೀಲಿಸಬಹುದು. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಹೆಚ್ಚಳ : ಕಳೆದ ವರ್ಷ ಶೇ.87.33 ರಷ್ಟಿದ್ದಈ ವರ್ಷ ಶೇ.87.98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಅಂದರೆ ಕಳೆದ ವರ್ಷಕ್ಕಿಂತ 0.65ರಷ್ಟು ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ 12ನೇ ತರಗತಿ ಪರೀಕ್ಷೆಯಲ್ಲಿ ಬಾಲಕಿಯರದ್ದೇ ಮೇಲು ಗೈ. ಇದನ್ನೂ ಓದಿ : ಈ ವರ್ಷ 16,33,730 ವಿದ್ಯಾರ್ಥಿಗಳುನೋಂದಾಯಿಸಿಕೊಂಡಿದ್ದರು. ಈ ಪೈಕಿ 16,21,224 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14,26,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಳೆದ ವರ್ಷ, ಮಂಡಳಿಯು ಫೆಬ್ರವರಿ 14 ರಿಂದ ಮಾರ್ಚ್ 21 ರವರೆಗೆ 10 ನೇ ತರಗತಿ ಪರೀಕ್ಷೆಯನ್ನು ಮತ್ತು ಫೆಬ್ರವರಿ 14 ರಿಂದ ಏಪ್ರಿಲ್ 5 ರವರೆಗೆ 12 ನೇ ತರಗತಿ ಪರೀಕ್ಷೆಯನ್ನು ನಡೆಸಿತ್ತು. ಎರಡೂ ತರಗತಿಗಳ ಫಲಿತಾಂಶಗಳನ್ನು ಮೇ 12 ರಂದು ಪ್ರಕಟಿಸಲಾಗಿತ್ತು. ಫಲಿತಾಂಶವನ್ನು .. 2024 ರಲ್ಲಿ ಪರಿಶೀಲಿಸುವುದು ಹೇಗೆ? :ಹಂತ 1: ಅಧಿಕೃತ ತರಗತಿ 12 ಫಲಿತಾಂಶದ ವೆಬ್‌ಸೈಟ್‌.., ..inಗೆ ಹೋಗಿ.ಹಂತ 2: ಮೇಲೆ ಕ್ಲಿಕ್ ಮಾಡಿಹಂತ 3: ರೋಲ್ ನಂಬರ್, ಶಾಲಾ ನಂಬರ್, ಪ್ರವೇಶ ಕಾರ್ಡ್ ಯನ್ನು ನಮೂದಿಸಿ.ಹಂತ 4: ಇಷ್ಟಾದ ಮೇಲೆ ಸಬ್ಮಿಟ್ ಬಟನ್ ಪ್ರೆಸ್ ಮಾಡುವ ಮೂಲಕ ಮಾರ್ಕ್ಸ್ ಶೀಟ್ ಡೌನ್ಲೋಡ್ ಮಾಡಿಕೊಳ್ಳಿ. 12ನೇ ತರಗತಿಯ ಫಲಿತಾಂಶ 2024 ಅನ್ನು ಮೂಲಕ ಪರಿಶೀಲಿಸುವುದು ಹೇಗೆ ?: ಕಳುಹಿಸುವ ಮೂಲಕವೂ 12 ನೇ ತರಗತಿಯ ಫಲಿತಾಂಶವನ್ನು ಪಡೆಯುವ ಅವಕಾಶವಿದೆ. “cbse12 (ರೋಲ್ ಸಂಖ್ಯೆ) (ಹುಟ್ಟಿದ ದಿನಾಂಕ) (ಶಾಲಾ ಸಂಖ್ಯೆ) (ಕೇಂದ್ರ ಸಂಖ್ಯೆ)ಯನ್ನು 7738299899 ನಂಬರ್ ಗೆ ಕಳುಹಿಸಬೇಕು. ಜನ್ಮ ದಿನಾಂಕದ ಸ್ವರೂಪವು ಆಗಿರಬೇಕು. ಇಷ್ಟಾದ ಮೇಲೆ ವಿಷಯವಾರು ಪಟ್ಟಿಯೊಂದಿಗೆ ಮೂಲಕವೇ ಅಂಕವನ್ನು ಸ್ವೀಕರಿಸಬಹುದು. ತರಗತಿ 12 ಫಲಿತಾಂಶ 2024: ಉತ್ತೀರ್ಣ ಮಾನದಂಡ :ವಿದ್ಯಾರ್ಥಿಗಳು ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆದುಕೊಳ್ಳಬೇಕು. ಈ ವರ್ಷ, ಯಿಂದ ಹೊಸದಾಗಿ ಪರಿಚಯಿಸಲಾದ ನಿಯಂತ್ರಣದ ಅಡಿಯಲ್ಲಿ, ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಥಿಯರಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಪ್ರಾಯೋಗಿಕ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಬೇಕಾಗುತ್ತದೆ. ಅದನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುವುದು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_207.txt b/zeenewskannada/data1_url7_200_to_500_207.txt new file mode 100644 index 0000000000000000000000000000000000000000..e6258053b936003de75fc28aefdea7e9009300e1 --- /dev/null +++ b/zeenewskannada/data1_url7_200_to_500_207.txt @@ -0,0 +1 @@ +4 : ಇಂದು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 96 ಕ್ಷೇತ್ರಗಳಲ್ಲಿ ಮತದಾನ : 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 96 ಕ್ಷೇತ್ರಗಳೊಂದಿಗೆ ಲೋಕಸಭೆ ಚುನಾವಣೆಯ 4 ನೇ ಹಂತದ ಮತದಾನ ಇಂದು ಸೋಮವಾರ ಮೇ 13ರಂದು ನಡೆಯಲಿದೆ. 96 :10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ ನಡೆಯಲಿದೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 96 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 4,264 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 1,717 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತೆಲಂಗಾಣದಲ್ಲಿ 1,488 ನಾಮನಿರ್ದೇಶನಗಳು ದಾಖಲಾಗಿದ್ದು, ಆಂಧ್ರಪ್ರದೇಶದಲ್ಲಿ 25 ಕ್ಷೇತ್ರಗಳಲ್ಲಿ 1,103 ನಾಮಪತ್ರಗಳು ದಾಖಲಾಗಿವೆ. ಇದನ್ನು ಓದಿ : ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ ಸ್ಥಾನಗಳು: ಇದನ್ನು ಓದಿ : ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_208.txt b/zeenewskannada/data1_url7_200_to_500_208.txt new file mode 100644 index 0000000000000000000000000000000000000000..682e07372ae0c9d4c6a185ecea3c2ac7bdd9f373 --- /dev/null +++ b/zeenewskannada/data1_url7_200_to_500_208.txt @@ -0,0 +1 @@ +ದೆಹಲಿಯ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಮೇಲ್ : ದೆಹಲಿಯ ಬುರಾರಿ ಸರ್ಕಾರಿ ಆಸ್ಪತ್ರೆ ಮತ್ತು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ದೆಹಲಿ ಅಗ್ನಿಶಾಮಕ ಸೇವೆಯ ಹೇಳಿಕೆಯ ಪ್ರಕಾರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. :ಪ್ರಾಥಮಿಕ ವರದಿಗಳ ಪ್ರಕಾರ ದೆಹಲಿಯ ಎಂಟು ಆಸ್ಪತ್ರೆಗಳು ಮತ್ತು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ () ಮೇ 12 ರಂದು ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ದೆಹಲಿ-ಎನ್‌ಸಿಆರ್‌ನಲ್ಲಿ 150ಕ್ಕೂ ಹೆಚ್ಚು ಶಾಲೆಗಳು ಪ್ರಮಾಣದ ಬಾಂಬ್ ಭೀತಿಯನ್ನು ಸ್ವೀಕರಿಸಿದ 11 ದಿನಗಳ ನಂತರ ಎಂಟು ನಗರದ ಆಸ್ಪತ್ರೆಗಳು ಮತ್ತು ಐಜಿಐ ವಿಮಾನ ನಿಲ್ದಾಣಕ್ಕೆ ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು ಭಾನುವಾರ ತಿಳಿಸಿವೆ. ಇದನ್ನು ಓದಿ : ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3, ಬುರಾರಿ ಆಸ್ಪತ್ರೆ, ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ, ಗುರು ತೇಗ್ ಬಹದ್ದೂರ್ ಆಸ್ಪತ್ರೆ, ಬಾರಾ ಹಿಂದೂ ರಾವ್ ಆಸ್ಪತ್ರೆ, ಜನಕಪುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೀನ್ ದಯಾಳ್ ಉಪಾಧ್ಯಾಯ, ದಾಬ್ರಿಸ್ ದಾದಾ ದೇವ್ ಆಸ್ಪತ್ರೆ ಮತ್ತು ಅರುಣಾ ಅಸಫ್ ಅಲಿ ಸರ್ಕಾರಿ ಆಸ್ಪತ್ರೆಗಳಿಂದ ಬಾಂಬ್ ಬೆದರಿಕೆಗಳು ವರದಿಯಾಗಿವೆ. ಸಿವಿಲ್ ಲೈನ್ಸ್‌ನಲ್ಲಿರುವ ಆಸ್ಪತ್ರೆ, ಹಿರಿಯ ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಂಜೆ 6 ಗಂಟೆಗೆ ಬೆದರಿಕೆ ಇಮೇಲ್ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಂಜೆ 6 ಗಂಟೆಗೆ ಬೆದರಿಕೆ ಇಮೇಲ್ ಬಂದಿದೆ. ದೆಹಲಿ ಅಗ್ನಿಶಾಮಕ ಸೇವೆಯ ಹೇಳಿಕೆಯ ಪ್ರಕಾರ, ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. "ಬಾಂಬ್ ಬೆದರಿಕೆಯ ಕುರಿತು ಬುರಾರಿ ಆಸ್ಪತ್ರೆಯಲ್ಲಿ ಇಮೇಲ್ ಸ್ವೀಕರಿಸಲಾಗಿದೆ. ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ತಂಡಗಳು (ಬಿಡಿಟಿ) ಆಸ್ಪತ್ರೆಯಲ್ಲಿದ್ದಾರೆ. ಇನ್ನೂ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ" ಎಂದು ದೆಹಲಿ ಪೊಲೀಸರ ಹೇಳಿಕೆ ತಿಳಿಸಿದೆ. ಇದನ್ನು ಓದಿ : ಸ್ಥಳೀಯ ಪೊಲೀಸರು, ಬಾಂಬ್ ಸ್ಕ್ವಾಡ್, ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿತ್ತು. ತಂಡಗಳು ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿವೆ. ಇನ್ನೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ" ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಎಂ.ಕೆ.ಮೀನಾ ಹೇಳಿದ್ದಾರೆ. "ಬಾಂಬ್ ಬೆದರಿಕೆಯ ಕುರಿತು ಬುರಾರಿ ಆಸ್ಪತ್ರೆಗೆ ಇಮೇಲ್ ಸ್ವೀಕರಿಸಲಾಗಿದೆ. ಸ್ಥಳೀಯ ಪೊಲೀಸರು, ಬಾಂಬ್ ಸ್ಕ್ವಾಡ್, ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿತ್ತು. ತಂಡಗಳು ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿವೆ. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಎಂಕೆ ಮೀನಾ ತಿಳಿಸಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_209.txt b/zeenewskannada/data1_url7_200_to_500_209.txt new file mode 100644 index 0000000000000000000000000000000000000000..9a3d6b62291da2417fd3b0c271b0119e1951959b --- /dev/null +++ b/zeenewskannada/data1_url7_200_to_500_209.txt @@ -0,0 +1 @@ +ದೆಹಲಿಯಲ್ಲಿ ವಿಮಾನ ನಿಲ್ದಾಣ ಹಾಗೂ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ನಗರದ ಎರಡು ಆಸ್ಪತ್ರೆಗಳು ಮತ್ತು ಐಜಿಐ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಇಲಾಖೆ (ಡಿಎಫ್‌ಎಸ್) ಭಾನುವಾರ ತಿಳಿಸಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತರ ದೆಹಲಿಯ ಬುರಾರಿ ಆಸ್ಪತ್ರೆ ಮತ್ತು ಹೊರ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಈ ಬಾಂಬ್ ಬೆದರಿಕೆಗಳು ಬಂದಿವೆ ಬಾಂಬ್ ಬೆದರಿಕೆಯಿಂದ ದೇಶದ ರಾಜಧಾನಿ ಮತ್ತೊಮ್ಮೆ ತತ್ತರಿಸಿದೆ. ನವದೆಹಲಿಯ ಅತ್ಯಂತ ಕಾರ್ಯನಿರತ ಐಜಿಐ ವಿಮಾನ ನಿಲ್ದಾಣ ಮತ್ತು 10 ಆಸ್ಪತ್ರೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ. ಇಮೇಲ್‌ನಲ್ಲಿ, ವಿಮಾನ ನಿಲ್ದಾಣಗಳು ಮತ್ತು ಆಸ್ಪತ್ರೆಗಳಿಗೆ ಬಾಂಬ್ ಹಾಕುವ ಬೆದರಿಕೆ ಇತ್ತು. ವಿಷಯ ತಿಳಿದ ತಕ್ಷಣ ಭದ್ರತಾ ಸಂಸ್ಥೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಎಲ್ಲೆಡೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಯಾವುದೇ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ನಿರಂತರವಾಗಿ ನಿಗಾ ವಹಿಸುತ್ತಿವೆ. ದೆಹಲಿಯಲ್ಲಿ ಮತ್ತೆ ಆವರಿಸಿದ ಭೀತಿ ನಗರದ ಎರಡು ಆಸ್ಪತ್ರೆಗಳು ಮತ್ತು ಐಜಿಐ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಇಲಾಖೆ (ಡಿಎಫ್‌ಎಸ್) ಭಾನುವಾರ ತಿಳಿಸಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತರ ದೆಹಲಿಯ ಬುರಾರಿ ಆಸ್ಪತ್ರೆ ಮತ್ತು ಹೊರ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಈ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಹಿರಿಯ ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಎರಡು ಆಸ್ಪತ್ರೆಗಳಲ್ಲದೆ ಇನ್ನೂ 8 ಆಸ್ಪತ್ರೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ- ಬೆದರಿಕೆಯಿಂದ ತತ್ತರಿಸಿದ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣ ಪೊಲೀಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಂಜೆ 6 ಗಂಟೆಗೆ ಬೆದರಿಕೆ ಇ-ಮೇಲ್ ಬಂದಿದೆ. ಮಧ್ಯಾಹ್ನ 3 ಗಂಟೆಗೆ ಬುರಾರಿ ಆಸ್ಪತ್ರೆಯಿಂದ ಬೆದರಿಕೆ ಕರೆ ಬಂದ ನಂತರ ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಉತ್ತರ ದೆಹಲಿ ಉಪ ಪೊಲೀಸ್ ಆಯುಕ್ತ ಎಂ.ಕೆ.ಮೀನಾ ತಿಳಿಸಿದ್ದಾರೆ. ಎಲ್ಲಾ ತಂಡಗಳು ಆಸ್ಪತ್ರೆಗಳಲ್ಲಿ ತನಿಖೆ ನಡೆಸಿದ್ದು, ಅಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇಮೇಲ್ ಮೂಲಕ ಬೆದರಿಕೆ ಬುರಾರಿ ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ, 'ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಬಾಂಬ್ ಇರುವ ಬಗ್ಗೆ ನಮಗೆ ಇ-ಮೇಲ್ ಬಂದಿತು. ಇದರ ನಂತರ, ಎಲ್ಲಾ ಭದ್ರತಾ ಕ್ರಮಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು ಮತ್ತು ಎಲ್ಲವೂ ಸುಗಮವಾಗಿದೆ. ನಮಗೆ ಇಂತಹ ಇ-ಮೇಲ್ ಬಂದಿದ್ದು ಇದೇ ಮೊದಲು. ಅಧಿಕಾರಿಗಳ ಪ್ರಕಾರ, ಸಂಜಯ್ ಗಾಂಧಿ ಆಸ್ಪತ್ರೆಗೆ ಮಧ್ಯಾಹ್ನ 3 ಗಂಟೆಗೆ ಬೆದರಿಕೆ ಇ-ಮೇಲ್ ಬಂದಿದೆ. ಇದನ್ನೂ ಓದಿ- ಮೇ 1ರಂದು ಶಾಲೆಗಳಿಗೆ ಬಾಂಬ್ ಬೆದರಿಕೆ ಡಿಎಫ್‌ಎಸ್ ಅಧಿಕಾರಿಯೊಬ್ಬರು, 'ಕರೆ ಮಾಡಿದ ಕೂಡಲೇ ನಾವು ಎರಡು ಅಗ್ನಿಶಾಮಕ ವಾಹನಗಳನ್ನು ಎರಡೂ ಸ್ಥಳಗಳಿಗೆ ಕಳುಹಿಸಿದ್ದೇವೆ. ನಮ್ಮ ತಂಡಗಳು ಅಲ್ಲಿಯೇ ಇದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮೇ 1 ರಂದು ದೆಹಲಿ-ರಾಷ್ಟ್ರೀಯ ರಾಜಧಾನಿ ವಲಯದ (ಎನ್‌ಸಿಆರ್) 150 ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭೀತಿ ಹರಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_21.txt b/zeenewskannada/data1_url7_200_to_500_21.txt new file mode 100644 index 0000000000000000000000000000000000000000..fa619c5d310f1261a27894eac3e543fa70dbd591 --- /dev/null +++ b/zeenewskannada/data1_url7_200_to_500_21.txt @@ -0,0 +1 @@ +ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ!! : ಜಗತ್ತಿನಲ್ಲಿ ಯೂಟ್ಯೂಬ್ ಬಳಸದೇ ಇರುವವರು ಬಹಳ ಕಡಿಮೆ. ಜನಕ್ಕೆ ಏನನ್ನಾದರು ತಿಳಿದುಕೊಳ್ಳಬೇಕೆನಿಸದರೆ ಅಥವಾ ಯಾವುದರ ಬಗ್ಗೆ ಮಾಹಿತಿ ಬೇಕಾದರೆ, ಜನರು ಮೊದಲು YouTubeನಲ್ಲಿ ಹುಡುಕುತ್ತಾರೆ.. : ಜಗತ್ತಿನಲ್ಲಿ ಯೂಟ್ಯೂಬ್ ಬಳಸದೇ ಇರುವವರು ಬಹಳ ಕಡಿಮೆ. ಜನಕ್ಕೆ ಏನನ್ನಾದರು ತಿಳಿದುಕೊಳ್ಳಬೇಕೆನಿಸದರೆ ಅಥವಾ ಯಾವುದರ ಬಗ್ಗೆ ಮಾಹಿತಿ ಬೇಕಾದರೆ, ಜನರು ಮೊದಲು ಅನ್ನು ಹುಡುಕುತ್ತಾರೆ ಇದೀಗ ಈ ಆ್ಯಪ್‌ನಲ್ಲಿ ಜನರು ಯಾವ ವಿಷಯವನ್ನು ಹೆಚ್ಚು ಹುಡುಕುತ್ತಾರೆ ಎಂದು ತಿಳಿಯೋಣ.. ನಲ್ಲಿನ ಮ್ಯೂಸಿಕ್‌ ವಿಡಿಯೋಗಳ ಸರ್ಚ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.. ಈ ಅಪ್ಲಿಕೇಶನ್‌ನಲ್ಲಿ ಜನರು ಹೆಚ್ಚಾಗಿ ಹೊಸ ಮತ್ತು ಹಳೆಯ ಹಾಡುಗಳನ್ನು ಹುಡುಕುತ್ತಾರೆ. ಗೇಮಿಂಗ್ ವೀಡಿಯೊಗಳು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿವೆ. ಇದರಲ್ಲಿ ಜನರು ಗೇಮ್‌ಪ್ಲೇ, ಟ್ಯುಟೋರಿಯಲ್‌ಗಳು ಮತ್ತು ಇ-ಸ್ಪೋರ್ಟ್ಸ್ ಈವೆಂಟ್‌ಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದನ್ನೂ ಓದಿ- ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ ಜನರು ರಿಪೇರಿಯಿಂದ ಹಿಡಿದು ಕರಕುಶಲ ಮತ್ತು ಕಲೆಗಳವರೆಗಿನ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ.. ಕಾಮಿಡಿ ವಿಡಿಯೋದ ಹೆಸರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜನರು ಸ್ಟ್ಯಾಂಡ್‌ಅಪ್ ಕಾಮಿಡಿ ಮತ್ತು ಕಾಮಿಡಿ ಸ್ಕೆಚ್‌ಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ವೀಡಿಯೊಗಳು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿವೆ, ಜನರು ದೈನಂದಿನ ಜೀವನ ಮತ್ತು ಜನರ ಜೀವನಕ್ಕೆ ಸಂಬಂಧಿಸಿದ ಬಹಳಷ್ಟು ವೀಡಿಯೊಗಳನ್ನು ವೀಕ್ಷಿಸುತ್ತಾರೆ. ಇದರ ಹೊರತಾಗಿ ಜನರು ಸಿನಿಮಾಗಳು, ವೆಬ್ ಸರಣಿಗಳು, ಇತಿಹಾಸಕ್ಕೆ ಸಂಬಂಧಿಸಿದ ವೀಡಿಯೊಗಳು, ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ಮತ್ತು ಫ್ಯಾಷನ್ ಮತ್ತು ಪ್ರವೃತ್ತಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_210.txt b/zeenewskannada/data1_url7_200_to_500_210.txt new file mode 100644 index 0000000000000000000000000000000000000000..30e23ffb2bd8731781d5590d4ddc9827354b567b --- /dev/null +++ b/zeenewskannada/data1_url7_200_to_500_210.txt @@ -0,0 +1 @@ +75 ವರ್ಷ ವಯಸ್ಸಿನ ನಂತರ ಮೋದಿ ಪ್ರಧಾನಿಯಾಗಿ ಮುಂದುವರೆಯುತ್ತಾರಾ? ಅಮಿತ್ ಶಾ ಹೇಳಿದ್ದೇನು? ಈ ಕುರಿತಾಗಿ ಮಾತನಾಡಿದ ಅಮಿತ್ ಶಾ 'ನಾನು ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿ ಮತ್ತು ಇಂಡಿಯಾ ಬ್ಲಾಕ್‌ಗೆ ಇದನ್ನು ಹೇಳಲು ಬಯಸುತ್ತೇನೆ, ಬಿಜೆಪಿಯ ಸಂವಿಧಾನದಲ್ಲಿ ಅಂತಹ ಯಾವುದೇ 75 ವರ್ಷಗಳ ಮಿತಿ ನಿಯಮವನ್ನು ಉಲ್ಲೇಖಿಸಲಾಗಿಲ್ಲ. ಪ್ರಧಾನಿ ಮೋದಿ ಈ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು ನವದೆಹಲಿ:ಭವಿಷ್ಯದಲ್ಲಿ ಅಮಿತ್ ಶಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿರುವ ಬೆನ್ನಲ್ಲೇ ಈಗ ಅಮಿತ್ ಶಾ ಅವರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ಅಮಿತ್ ಶಾ 'ನಾನು ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿ ಮತ್ತು ಇಂಡಿಯಾ ಬ್ಲಾಕ್‌ಗೆ ಇದನ್ನು ಹೇಳಲು ಬಯಸುತ್ತೇನೆ, ಬಿಜೆಪಿಯ ಸಂವಿಧಾನದಲ್ಲಿ ಅಂತಹ ಯಾವುದೇ 75 ವರ್ಷಗಳ ಮಿತಿ ನಿಯಮವನ್ನು ಉಲ್ಲೇಖಿಸಲಾಗಿಲ್ಲ. ಪ್ರಧಾನಿ ಮೋದಿ ಈ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು | ' ' , ' , " ' . … — (@) ಇದನ್ನೂ ಓದಿ: ಇದಕ್ಕೂ ಮೊದಲು ಅರವಿಂದ ಕೇಜ್ರಿವಾಲ್ ಮಾತನಾಡಿ 'ಈ ಜನರು ಇಂಡಿಯಾ ಬಣವನ್ನು ಪ್ರಧಾನ ಮಂತ್ರಿಯ ಅಭ್ಯರ್ಥಿಯ ಬಗ್ಗೆ ಕೇಳುತ್ತಾರೆ.ನಾನು ಬಿಜೆಪಿಯನ್ನು ಕೇಳುತ್ತೇನೆ ಅವರ ಪ್ರಧಾನಿ ಯಾರು? ಮೋದಿಜಿ ಮುಂದಿನ ವರ್ಷ ಸೆಪ್ಟೆಂಬರ್ 17 ರಂದು 75 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.ಅವರೇ 2014 ರಲ್ಲಿ 75 ವರ್ಷ ವಯಸ್ಸಿನವರು ನಿವೃತ್ತರಾಗುತ್ತಾರೆ ಎಂದು ನಿಯಮ ಮಾಡಿದರು. ಈ ನಿಯಮದನ್ವಯ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಅವರನ್ನು ನಿವೃತ್ತಗೊಳಿಸಿದರು ಎಂದು ಕೇಜ್ರಿವಾಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_211.txt b/zeenewskannada/data1_url7_200_to_500_211.txt new file mode 100644 index 0000000000000000000000000000000000000000..0f74fd871458b6a085fdcf895fe6a04819c356c3 --- /dev/null +++ b/zeenewskannada/data1_url7_200_to_500_211.txt @@ -0,0 +1 @@ +: ರೇಷನ್ ಕಾರ್ಡ್‌ದಾರರಿಗೆ ಸಿಗಲಿದೆ ಕಾಂಡೋಮ್ ಜೊತೆ ಈ 46 ವಸ್ತುಗಳು! : ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಲಭ್ಯವಿದೆ. ನವದೆಹಲಿ:ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವು ಉಚಿತ ಪಡಿತರದಲ್ಲಿ ಅಕ್ಕಿ, ರಾಗಿ, ಗೋಧಿ ಜೊತೆಗೆ 46 ವಸ್ತುಗಳನ್ನು ವಿತರಿಸಲು ಪಟ್ಟಿ ತಯಾರಿಸಿದೆ. ಈ ಪಟ್ಟಿಯ ಪ್ರಕಾರ ಉತ್ತರಪ್ರದೇಶ ರಾಜ್ಯದ ಜನತೆಗೆ ಉಚಿತವಾಗಿ ಕಾಂಡೋಮ್‌, ಸ್ಯಾನಿಟರಿ ಪ್ಯಾಡ್‌ಗಳು ಸಹ ದೊರೆಯಲಿವೆ. ಯುಪಿ ಸರ್ಕಾರವು ತನ್ನ ರಾಜ್ಯದ ಜನತೆಗೆ ಉಚಿತವಾಗಿ ನೀಡಲಿರುವ 46 ವಸ್ತುಗಳು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ʼಒನ್ ನೇಶನ್ ಒಂದೇ ರೇಷನ್!: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬಗಳನ್ನು ಗುರುತಿಸಿ // ಎನ್ನುವ 3 ಮಾದರಿಯ ಪಡಿತರ ಚೀಟಿಯನ್ನು ಜನರಿಗೆ ನೀಡಲಾಗುತ್ತಿದೆ. ಈ ಪಡಿತರ ವ್ಯವಸ್ಥೆಗೆ ರಾಜ್ಯ ಸರ್ಕಾರದ ಸಹಭಾಗಿತ್ವ ಕೂಡ ಇರುತ್ತದೆ. ಈ ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ವಿಶೇಷ ಸವಲತ್ತುಗಳನ್ನು ನೀಡುತ್ತಿವೆ. ಪ್ರತಿ ತಿಂಗಳು ಕುಟುಂಬಗಳಿಗೆ ಉಚಿತ ಮತ್ತು ಕನಿಷ್ಠ ಬೆಲೆಗೆ ತಿಂಗಳ ಬಳಕೆಯ ಆಹಾರ ಧಾನ್ಯಗಳನ್ನು ನೀಡುವುದು ಇದರ ಉದ್ದೇಶವಾಗಿದೆ. ಸದ್ಯ ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಈಗ ಲಭ್ಯವಿರುತ್ತದೆ. ಇದು ಕೆಲಸದ ನಿಮಿತ್ತ ವಿವಿಧ ಪ್ರದೇಶಕ್ಕೆ ಹೋಗುವ ಜನರಿಗೆ ಅನುಕೂಲ ಆಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_212.txt b/zeenewskannada/data1_url7_200_to_500_212.txt new file mode 100644 index 0000000000000000000000000000000000000000..26bcbfac0e14f3a90197ca864e71b59d198765e9 --- /dev/null +++ b/zeenewskannada/data1_url7_200_to_500_212.txt @@ -0,0 +1 @@ +: ಇಬ್ಬರ ಜೊತೆಗೆ ʼಲೇಡಿ ಡಾಕ್ಟರ್‌ʼ ರೋಮ್ಯಾನ್ಸ್..!‌ ಪತಿ ಮಾಡಿದ್ದೇನು? : ವೈದ್ಯೆಯೊಬ್ಬರು ಇಬ್ಬರು ಪ್ರೇಮಿಗಳೊಂದಿಗೆ ಹೋಟೆಲ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಗಂಡನ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿ ಆಕೆ ಮತ್ತು ಆಕೆಯ ಇಬ್ಬರು ಪ್ರೇಮಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನವದೆಹಲಿ:ವೈದ್ಯೆಯೊಬ್ಬಳು ಹೋಟೆಲ್​​ವೊಂದರಲ್ಲಿ ಇಬ್ಬರು ಪ್ರೇಮಿಗಳೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಫಿಲ್ಮಿ ಸ್ಟೈಲ್​​ನಲ್ಲಿ ಆಕೆಯ ಪತಿ ಎಂಟ್ರಿ ಕೊಟ್ಟಿದ್ದಾನೆ. ತನ್ನ ಪತ್ನಿ ಪರಪುರುಷರ ತೆಕ್ಕೆಯಲ್ಲಿದ್ದನ್ನು ಕಂಡು ಪತಿ ಆಘಾತಕ್ಕೊಳಗಾಗಿದ್ದಾನೆ. ಪತ್ನಿ ಸೇರಿದಂತೆ ಆಕೆಯ ಇಬ್ಬರು ಪ್ರೇಮಿಗಳಿಗೂ ಆತ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಪೊಲೀಸರ ಪ್ರಕಾರ, ವೈದ್ಯ ವೃತ್ತಿ ಮಾಡುತ್ತಿದ್ದ ಗಂಡ-ಹೆಂಡತಿಯದಲ್ಲಿ ಬಿರುಕು ಮೂಡಿತ್ತು. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರಂತೆ. ವೈದ್ಯರ ಪತ್ನಿ ಕಾಸ್ಗಂಜ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅನೇಕ ದಿನಗಳಿಂದ ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಪತಿ ಈ ಬಗ್ಗೆ ಪೊಲೀಸರಿಗೂ ತಿಳಿಸಿದ್ದನಂತೆ. ಇದನ್ನೂ ಓದಿ: ಪತ್ನಿಯ ಗುಟ್ಟು ರಟ್ಟು ಮಾಡಲು ಆಕೆಯ ಮೇಲೆ ಕಣ್ಣಿಟ್ಟಿದ್ದನಂತೆ. ಅದರಂತೆ ಆಕೆಯ ಚಲವಲನದ ಮೇಲೆ ನಿಗಾ ಇಟ್ಟಿದ್ದ ಪತಿ ಆಕೆ ತೆರಳಿದ್ದ ಹೋಟೆಲ್​​​​ಗೆ ಹೋಗಿದ್ದಾನೆ. ಆಗ ವೈದ್ಯೆ ಇಬ್ಬರು ಪುರುಷರ ಜೊತೆಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಹೋಟೆಲ್​​​ಗೆ ವೈದ್ಯೆಯ ಪತಿ ಜೊತೆಗೆ ಆತನ ಕುಟುಂಬಸ್ಥರು ಸಹ ಬಂದಿದ್ದರು. ಈ ವೇಳೆ ಮೂವರಿಗೂ ಎಲ್ಲರೂ ಸೇರಿ ಮನಂಬಂದಂತೆ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮಹಿಳೆ ಮತ್ತು ಇಬ್ಬರು ಪ್ರೇಮಿಗಳನ್ನು ಬಂಧಿಸಿದ್ದಾರೆ. ಅಂದಹಾಗೆ 2013ರಲ್ಲಿ ಮದುವೆಯಾದ ಈ ಇಬ್ಬರು ವೈದ್ಯ ದಂಪತಿ ನಡುವೆ ಬಿರುಕು ಉಂಟಾಗಿದೆ. ತನ್ನ ಪತ್ನಿ ಯುವಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತಾ ಪತಿ ಆರೋಪಿಸಿದ್ದ. ಇದೇ ಈ ವಿಚಾರವಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಮನೆಯವರು ಇಬ್ಬರು ಸೇರಿ ಜೀವನ ನಡೆಸುವಂತೆ ಬುದ್ಧೀವಾದ ಹೇಳಿದ್ದರಂತೆ. ಆದರೆ ಯಾರ ಮಾತಿಗೂ ಸೊಪ್ಪು ಹಾಕದ ಲೇಡಿ ಡಾಕ್ಟರ್‌, ತನ್ನ ಪತಿ ಮತ್ತು ಆತ ತಾಯಿ ಮೇಲೆಯೇ ಪೊಲೀಸರಿಗೆ ದೂರು ನೀಡಿದ್ದಳಂತೆ. ಪತಿಯಿಂದ ಬೇರೆಯಾಗಿ ಸುಮಾರು ಎರಡು ವರ್ಷಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳಂತೆ. ಆದರೆ ಈ ಇಬ್ಬರಿಗೂಆಗಿರಲಿಲ್ಲ. ಹೆಂಡತಿಯ ವರ್ತನೆಯಿಂದ ಬೇಸತ್ತು ಹೋಗಿದ್ದ ಗಂಡ ಪೊಲೀಸರಿಗೆ ದೂರು ನೀಡಿದ್ದನಂತೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_213.txt b/zeenewskannada/data1_url7_200_to_500_213.txt new file mode 100644 index 0000000000000000000000000000000000000000..2ef60ccb93d5208c6d769b60b587ba4681a17a9f --- /dev/null +++ b/zeenewskannada/data1_url7_200_to_500_213.txt @@ -0,0 +1 @@ +: "ಹ್ಯಾರಿ ಪಾಟರ್" ಪುಸ್ತಕ ಸರಣಿಯ ಲೇಖಕರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪ್ರಪಂಚದ ಅತಿ ದೊಡ್ಡ ಸಾಗರ ಯಾವುದು? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 2: ಕಬ್ಬಿಣದ ರಾಸಾಯನಿಕ ಚಿಹ್ನೆ ಯಾವುದು? ಉತ್ತರ: ಪ್ರಶ್ನೆ 3:ಟೈಟಾನಿಕ್ ಯಾವ ವರ್ಷದಲ್ಲಿ ಮುಳುಗಿತು? ಉತ್ತರ: 1912 ಪ್ರಶ್ನೆ 4:ಜಪಾನ್‌ನ ಕರೆನ್ಸಿ ಯಾವುದು? ಉತ್ತರ: ಜಪಾನೀಸ್ ಯೆನ್ (¥) ಪ್ರಶ್ನೆ5: "ಆಧುನಿಕ ಮನೋವಿಜ್ಞಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ? ಉತ್ತರ: ಸಿಗ್ಮಂಡ್ ಫ್ರಾಯ್ಡ್ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತಿ ದೊಡ್ಡ ಸಸ್ತನಿ ಯಾವುದು? ಉತ್ತರ: ನೀಲಿ ತಿಮಿಂಗಿಲ ಪ್ರಶ್ನೆ 7:ಯಾವ ದೇಶವನ್ನು "ಉದಯಿಸುತ್ತಿರುವ ಸೂರ್ಯನ ಭೂಮಿ" ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 8:ರಷ್ಯಾದ ರಾಜಧಾನಿ ಯಾವುದು? ಉತ್ತರ: ಮಾಸ್ಕೋ ಪ್ರಶ್ನೆ 9:ಯಾವ ಅಂತರರಾಷ್ಟ್ರೀಯ ಸಂಸ್ಥೆಯನ್ನು ಜಾಗತಿಕ ಶಾಂತಿ ಮತ್ತು ಭದ್ರತೆ ಕಾಪಾಡುವ ಜವಾಬ್ದಾರಿ ಹೊಂದಿದೆ? ಉತ್ತರ: ವಿಶ್ವಸಂಸ್ಥೆ () ಪ್ರಶ್ನೆ 10:"ಹ್ಯಾರಿ ಪಾಟರ್" ಪುಸ್ತಕ ಸರಣಿಯ ಲೇಖಕರು ಯಾರು? ಉತ್ತರ: ಜೆಕೆ ರೌಲಿಂಗ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_214.txt b/zeenewskannada/data1_url7_200_to_500_214.txt new file mode 100644 index 0000000000000000000000000000000000000000..d999c9d035b2f0a35edd39233c830c7bc53a5f0c --- /dev/null +++ b/zeenewskannada/data1_url7_200_to_500_214.txt @@ -0,0 +1 @@ +ಅರವಿಂದ್ ಕೇಜ್ರಿವಾಲ್ ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್ : ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ತನ್ನ ಆದೇಶವನ್ನು ನೀಡಿದ್ದು, ಜೂನ್ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಕೇಜ್ರಿವಾಲ್ ಜೂನ್ 2 ರಂದು ಶರಣಾಗಬೇಕು. ಆದರೆ, ಕೇಂದ್ರ ತನಿಖಾ ಸಂಸ್ಥೆ ಇಡಿ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ನವದೆಹಲಿ:ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ.ಮುಂದಿನ ವಾರ ವಿಚಾರಣೆ ಪೂರ್ಣಗೊಳಿಸಿ ಕೇಜ್ರಿವಾಲ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ತೀರ್ಮಾನ ನೀಡಲು ಪ್ರಯತ್ನಿಸುತ್ತೇವೆ ಎಂದೂ ಕೋರ್ಟ್ ಹೇಳಿದೆ.ಆ ಮೂಲಕ ಚುನಾವಣೆಗೆ ಮುನ್ನ ಜಾಮೀನಿಗಾಗಿ ಕಾಯುತ್ತಿರುವ ಸಿಎಂ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷಕ್ಕೆ ಇದು ಸಮಾಧಾನದ ಸುದ್ದಿಯಾಗಿದೆ. ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ತನ್ನ ಆದೇಶವನ್ನು ನೀಡಿದ್ದು, ಜೂನ್ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಕೇಜ್ರಿವಾಲ್ ಜೂನ್ 2 ರಂದು ಶರಣಾಗಬೇಕು. ಆದರೆ, ಕೇಂದ್ರ ತನಿಖಾ ಸಂಸ್ಥೆ ಇಡಿ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ಪಡೆದ ನಂತರ ಇದೀಗ ಸುಪ್ರೀಂ ಕೋರ್ಟ್ ಆದೇಶವನ್ನು ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಲಾಗುವುದು. ನಂತರ ವಿಚಾರಣಾ ನ್ಯಾಯಾಲಯದಿಂದ ಬಿಡುಗಡೆ ಆದೇಶವನ್ನು ತಿಹಾರ್ ಜೈಲು ಆಡಳಿತಕ್ಕೆ ಕಳುಹಿಸಲಾಗುತ್ತದೆ.ತಿಹಾರ್ ಜೈಲಿನಲ್ಲಿ ಪ್ರತಿದಿನ ಬರುವ ಎಲ್ಲಾ ಬಿಡುಗಡೆ ಆದೇಶಗಳನ್ನು ಸುಮಾರು ಒಂದು ಗಂಟೆಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದ್ದರಿಂದ ಅರವಿಂದ್ ಕೇಜ್ರಿವಾಲ್ ಅವರು ಇಂದೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೇಜ್ರಿವಾಲ್ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಷರತ್ತುಗಳನ್ನು ಹಾಕಿಲ್ಲ. ಈಗ ಅವರು ಚುನಾವಣೆಯ ಕೊನೆಯ ಹಂತದವರೆಗೆ ದೇಶಾದ್ಯಂತ ತಿರುಗಾಡಲು ಮತ್ತು ಎಲ್ಲಿ ಬೇಕಾದರೂ ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಕೇಜ್ರಿವಾಲ್ ಅವರನ್ನು ಇಂದು ತಿಹಾರ್‌ನಿಂದ ಬಿಡುಗಡೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಪರ ವಕೀಲರು ಹೇಳಿದ್ದಾರೆ. ಇದನ್ನೂ ಓದಿ: ಈ ಹಿಂದೆ ಮೇ 7ರಂದು ನಡೆದ ವಿಚಾರಣೆ ವೇಳೆ ಕೇಜ್ರಿವಾಲ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಂಡರೂ ಸಿಎಂ ಆಗಿ ಅಧಿಕೃತ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮುಖ್ಯಮಂತ್ರಿಯಾಗಿ ಅಧಿಕೃತ ಕರ್ತವ್ಯ ನಿರ್ವಹಿಸಿದರೆ ಸಂಘರ್ಷವಾಗುತ್ತದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕರೆ ಅದನ್ನು ಚುನಾವಣಾ ಪ್ರಚಾರಕ್ಕೆ ಮಾತ್ರ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_215.txt b/zeenewskannada/data1_url7_200_to_500_215.txt new file mode 100644 index 0000000000000000000000000000000000000000..9b2db49de1ee42bfbdf6ec55bf115e91bb0dcf6d --- /dev/null +++ b/zeenewskannada/data1_url7_200_to_500_215.txt @@ -0,0 +1 @@ +2024: ಭಾರತದ ಯಾವ ರಾಜ್ಯವು ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ? 2024: ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ಅಂದರೆ ಚುನಾವಣೆಯ ವಾತಾವರಣವಿದೆ. ದೇಶಾದ್ಯಂತ ಏಳು ಹಂತಗಳಲ್ಲಿ ಮತದಾನ ನಡೆಯಯುತ್ತಿದೆ.. ಈ ವೇಳೆ ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಯಾವುದು ಎಂದು ತಿಳಿಯೋಣ. : ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಡೀ ದೇಶದಲ್ಲಿ 543 ಲೋಕಸಭಾ ಸ್ಥಾನಗಳಿವೆ. ಹೀಗಿರುವಾಗ ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಯಾವುದು ಗೊತ್ತಾ? ಇದನ್ನೂ ಓದಿ- ಭಾರತದ ಉತ್ತರ ಪ್ರದೇಶವು ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ.. ಇಲ್ಲಿ 80 ಸ್ಥಾನಗಳಿಗೆ ಮತದಾನ ನಡೆಯುತ್ತದೆ. ಇಷ್ಟೇ ಅಲ್ಲ ಉತ್ತರ ಪ್ರದೇಶವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಮಾತ್ರವಲ್ಲದೆ ವಿಸ್ತೀರ್ಣದಲ್ಲಿ ದೇಶದ ನಾಲ್ಕನೇ ದೊಡ್ಡ ರಾಜ್ಯವಾಗಿದೆ. ಇದನ್ನೂ ಓದಿ- ಹೀಗಾಗಿ ಉತ್ತರ ಪ್ರದೇಶವು ಚುನಾವಣೆಯ ದೃಷ್ಟಿಯಿಂದ ಬಹಳ ವಿಶೇಷವಾಗಿರುತ್ತದೆ ಎಂದೇ ಹೇಳಲಾಗುತ್ತದೆ.. ಉತ್ತರ ಪ್ರದೇಶದ ಜನರನ್ನು ಒಲಿಸಿಕೊಳ್ಳಲು ಪ್ರತಿಯೊಂದು ಪಕ್ಷವೂ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_216.txt b/zeenewskannada/data1_url7_200_to_500_216.txt new file mode 100644 index 0000000000000000000000000000000000000000..3d6cb7487b700971047d80d8705bc27101c86a4d --- /dev/null +++ b/zeenewskannada/data1_url7_200_to_500_216.txt @@ -0,0 +1 @@ +: 2023ರ ಸಿವಿಲ್ ಸರ್ವೀಸಸ್ ಪರೀಕ್ಷೆಯ ಉತ್ತರ ಪತ್ರಿಕೆ ಬಿಡುಗಡೆ!! 2023 : ಕಳೆದ ವರ್ಷ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್‌ ಪರೀಕ್ಷೆಯ ಕೀ ಉತ್ತರ ಪತ್ರಿಕೆ ಬಿಡುಗಡೆಯಾಗಿದ್ದು, ಪರೀಕ್ಷೆಗೆ ಹಾಜರಾದವರು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಟ್‌ ಮಾಡಬಹುದು. 2023 : ಸಿವಿಲ್ ಸರ್ವೀಸಸ್ 2023 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ () ವೆಬ್‌ಸೈಟ್‌ನಲ್ಲಿ ಅಧಿಕೃತ ಉತ್ತರ ಕೀಯನ್ನು ಪ್ರವೇಶಿಸಬಹುದು. ಸ್ವರೂಪದಲ್ಲಿ ಒದಗಿಸಲಾದ ಉತ್ತರದ ಕೀಲಿಗಳು ವಿದ್ಯಾರ್ಥಿಗಳಿಗೆ ಪರಿಶೀಲಿಸಲು ಲಭ್ಯವಿದೆ. ಉತ್ತರದ ಕೀಲಿಯಿಂದ ಒಂದು ಪ್ರಶ್ನೆಯನ್ನು ಕೈಬಿಟ್ಟಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಪ್ರಿಲಿಮ್ಸ್ ಉತ್ತರ ಕೀ 2023 ಅನ್ನು ಹೇಗೆ ಪರಿಶೀಲಿಸುವುದುಉತ್ತರದ ಕೀಲಿಯನ್ನು ಪರಿಶೀಲಿಸಲು, ಅಭ್ಯರ್ಥಿಗಳು ಈ ಸರಳ ಹಂತಗಳನ್ನು ಅನುಸರಿಸಬಹುದು: ಹಂತ 1:ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - ಹಂತ 2:ಮುಖಪುಟದಲ್ಲಿ, 'ಪರೀಕ್ಷೆ' ಟ್ಯಾಬ್ ಮೇಲೆ ಸುಳಿದಾಡಿ, ತದನಂತರ 'ಉತ್ತರ ಕೀಗಳು' ಕ್ಲಿಕ್ ಮಾಡಿ. ಹಂತ 3:ಇತ್ತೀಚಿನ ಉತ್ತರ ಕೀಗಳನ್ನು ಹೊಂದಿರುವ ಪುಟವು ತೆರೆಯುತ್ತದೆ. ಹಂತ 4:ಜನರಲ್ ಸ್ಟಡೀಸ್ - 1 ಅಥವಾ ಜನರಲ್ ಸ್ಟಡೀಸ್ - ಗಾಗಿ ಡೌನ್‌ಲೋಡ್ ಮಾಡಬಹುದಾದ ಲಿಂಕ್ ಅನ್ನು ಕ್ಲಿಕ್ ಮಾಡಿ. ಹಂತ 5:ಭವಿಷ್ಯದ ಉಲ್ಲೇಖಕ್ಕಾಗಿ ಉತ್ತರದ ಕೀಲಿಯನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿ. ಇದನ್ನೂ ಓದಿ: ಪ್ರಿಲಿಮ್ಸ್ ಅನ್ನು ಪರಿಶೀಲಿಸಲು ನೇರ ಲಿಂಕ್ ಸಾಮಾನ್ಯ ಅಧ್ಯಯನದ ಉತ್ತರ ಕೀ - ಪ್ರಿಲಿಮ್ಸ್ ಅನ್ನು ಪರಿಶೀಲಿಸಲು ನೇರ ಲಿಂಕ್ ಸಾಮಾನ್ಯ ಅಧ್ಯಯನದ ಉತ್ತರ ಕೀ - ಇತ್ತೀಚಿನ ಬಿಡುಗಡೆಯು ಸಿವಿಲ್ ಸರ್ವೀಸಸ್ 2023 ರ ಕೀ ಉತ್ತರ ಪ್ರತಿಯು ಫಲಿತಾಂಶಗಳ ಪ್ರಕಟಣೆಯನ್ನು ಅನುಸರಿಸುತ್ತಿದ್ದು, ಅದರಲ್ಲಿ ಆದಿತ್ಯ ಶ್ರೀವಾಸ್ತವ 1 ಮತ್ತು ಅನಿಮೇಶ್ ಪ್ರಧಾನ್ 2 ಅನ್ನು ಪಡೆದುಕೊಂಡಿದ್ದಾರೆ. ಡೋಣೂರು ಅನನ್ಯಾ ರೆಡ್ಡಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ವರ್ಷ ಒಟ್ಟು 1,016 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಇದನ್ನೂ ಓದಿ: 1 ಅನ್ನು ಪಡೆದುಕೊಂಡಿರುವ ಆದಿತ್ಯ ಶ್ರೀವಾಸ್ತವ ಅವರು ಲಿಖಿತ ಪರೀಕ್ಷೆಯಲ್ಲಿ 899 ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ 200 ಒಟ್ಟು 1099 ಅಂಕಗಳನ್ನು ಗಳಿಸಿದ್ದಾರೆ. 1 ಮತ್ತು 2 ನಡುವಿನ ವ್ಯತ್ಯಾಸವು 32 ಅಂಕಗಳಷ್ಟಿದೆ, ಅನಿಮೇಶ್ ಪ್ರಧಾನ್ ಲಿಖಿತ ಪರೀಕ್ಷೆಯಲ್ಲಿ 892 ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ 175 ಅಂಕಗಳನ್ನು ಗಳಿಸಿದ್ದಾರೆ, ಒಟ್ಟು 1067 ಅಂಕಗಳು. ಅಭ್ಯರ್ಥಿಗಳು ತಮ್ಮ ಕಾರ್ಯಕ್ರಮತೆಯನ್ನು ನಿರ್ಣಯಿಸಲು ಮತ್ತು ಅವರ ಪ್ರತಿಕ್ರಿಯೆಗಳನ್ನು ಪರಿಶೀಲಿಸಲು ಅಧಿಕೃತ ಉತ್ತರ ಕೀಯನ್ನು ಪರಿಶೀಲಿಸಲು ಪ್ರೋತ್ಸಾಹಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_217.txt b/zeenewskannada/data1_url7_200_to_500_217.txt new file mode 100644 index 0000000000000000000000000000000000000000..a442453650b748958302c7b00e1090729a077d72 --- /dev/null +++ b/zeenewskannada/data1_url7_200_to_500_217.txt @@ -0,0 +1 @@ +: ಬೆಂಗಳೂರಿನ ಬಳಿಕ ಈಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು : ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟಿನ ಬಳಿಕ ಇದೀಗ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸಹ ನೀರಿನ ಬಿಕ್ಕಟ್ಟು ತಲೆದೂರಿದೆ. ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತದಿಂದಾಗಿ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಸಂಭವಿಸಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ. :ಕರ್ನಾಟಕದ ರಾಜಧಾನಿ ಬೆಂಗಳೂರಿನ ಬಳಿಕ ಇದೀಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ತಲೆದೂರಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಕಂಡು ಬಂದಿದೆ ಎಂದು ವರದಿಯಾಗಿದೆ. ತಮಿಳುನಾಡಿನ ಕೆಲವು ಪಶ್ಚಿಮ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ( ) ಸಮಸ್ಯೆ ತಲೆದೂರಿದೆ. ಕಳೆದ ವರ್ಷ ಏಪ್ರಿಲ್‌ಗೆ ಹೋಲಿಸಿದರೆ 26 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ ( ). ಆದರೆ, ಇತರ 11 ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ. ಇದನ್ನೂ ಓದಿ- ತಮಿಳುನಾಡಿನ ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತ ( ):(ಡಬ್ಲ್ಯುಆರ್‌ಡಿ) ನೀಡಿರುವ ಅಂಕಿ-ಅಂಶಗಳ ಪ್ರಕಾರ, ತಮಿಳುನಾಡಿನ () ಧರ್ಮಪುರಿಯಲ್ಲಿ ಅಂತರ್ಜಲ ಲಭ್ಯವಿರುವ ಸರಾಸರಿ ಆಳವು ಕಳೆದ ಏಪ್ರಿಲ್‌ನಲ್ಲಿ 5.78 ಮೀಟರ್‌ನಿಂದ ಈ ವರ್ಷ 8.98 ಮೀಟರ್‌ಗೆ ಕುಸಿದಿದೆ. ಅದೇ ರೀತಿ ನಾಮಕ್ಕಲ್ ಪ್ರದೇಶದಲ್ಲಿ ನೀರಿನ ಮಟ್ಟ 6.15 ಮೀಟರ್ ನಿಂದ 9.34 ಮೀಟರ್ ಗೆ ಕುಸಿದಿದೆ. ಸೇಲಂ, ಕೃಷ್ಣಗಿರಿ ಮತ್ತು ತಿರುಪ್ಪೂರ್‌ನಂತಹ ಇತರ ಕೆಲವು ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ಪೀಡಿತ ಜಿಲ್ಲೆಗಳು ( : ):ಧರ್ಮಪುರಿ, ನಾಮಕ್ಕಲ್ ಹೊರತುಪಡಿಸಿ ಕೊಯಮತ್ತೂರು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ 9.4 ಮೀಟರ್‌ನಿಂದ 10.85 ಮೀಟರ್‌ಗೆ ಕುಸಿದಿದೆ. ಚೆನ್ನೈ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟದಲ್ಲಿ 0.5 ಮೀಟರ್ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ- ತಮಿಳುನಾಡು ವಿವಸಾಯಿಗಲ್ ಮುನ್ನೇತ್ರ ಕಳಗಂ ಪ್ರಧಾನ ಕಾರ್ಯದರ್ಶಿ ಕೆ ಬಾಲಸುಬ್ರಮಣಿ, ನೀರಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಶೇಂಗಾ, ತೆಂಗು ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಸಾಮಾನ್ಯವಾಗಿ ವರ್ಷವಿಡೀ ಬೆಳೆಯುವ ಪಶ್ಚಿಮ ಭಾಗದ ರೈತರ ಮೇಲೆ ನೀರಿನ ಬಿಕ್ಕಟ್ಟು ಹೆಚ್ಚು ಪರಿಣಾಮ ಬೀರಿದೆ. ನೀರಿನ ಕೊರತೆಯಿಂದಾಗಿ ರೈತರು ಬೆಳೆ ಬಿತ್ತನೆಯನ್ನೇ ಮಾಡಿಲ್ಲ. ಮೆಟ್ಟೂರು ಅಣೆಕಟ್ಟೆಯಲ್ಲಿ ನೀರಿಲ್ಲದೆ ಡ್ಯಾಮ್ ಸಂಪೂರ್ಣವಾಗಿ ಬಟ್ಟಿಹೋಗಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_218.txt b/zeenewskannada/data1_url7_200_to_500_218.txt new file mode 100644 index 0000000000000000000000000000000000000000..d175b293e2242d5f74d2350ae3887d9392168d9f --- /dev/null +++ b/zeenewskannada/data1_url7_200_to_500_218.txt @@ -0,0 +1 @@ +: ಕಾಂಗ್ರೆಸ್‌ನೊಂದಿಗೆ ವಿಲೀನವಾಗುವುದೇ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಾರ್ಟಿ..? ಮಹಾರಾಷ್ಟ್ರದಲ್ಲಿ ಈಗ ಎನ್ಸಿಪಿ ಪಕ್ಷದ ನಾಯಕ ಶರದ್ ಪವಾರ್ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಕುರಿತಾಗಿ ನೀಡಿರುವ ಹೇಳಿಕೆ ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ನವದೆಹಲಿ:ಮಹಾರಾಷ್ಟ್ರದಲ್ಲಿ ಈಗ ಎನ್ಸಿಪಿ ಪಕ್ಷದ ನಾಯಕ ಶರದ್ ಪವಾರ್ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಕುರಿತಾಗಿ ನೀಡಿರುವ ಹೇಳಿಕೆ ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲಿದ್ದ ಪವಾರ್, ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ ಅಥವಾ ಅದರೊಂದಿಗೆ ವಿಲೀನಗೊಳಿಸುವ ಆಯ್ಕೆಯನ್ನು ಪರಿಗಣಿಸಬಹುದು.ಈ ಸಾಧ್ಯತೆಯನ್ನು ಶರದ್ ಪವಾರ್ ಗುಂಪು ಮತ್ತು ಉದ್ಧವ್ ಠಾಕ್ರೆ ಬಣಗಳಿಗೆ ಅನ್ವಯಿಸಲಾಗುತ್ತಿದೆ.ಪವಾರ್ ಅವರು ಎನ್‌ಸಿಪಿಯ ತಮ್ಮ ಬಣವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಬಹುದು ಎಂಬ ಊಹಾಪೋಹವಿದೆ. ಆದರೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಏಕಾಏಕಿ ಪವಾರ್ ವಿಲೀನದ ಬಗ್ಗೆ ಯೋಚಿಸಿದ್ದೇಕೆ? ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆದಿದೆ. ಇದನ್ನೂ ಓದಿ: ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಶಿವಸೇನೆಯ ಉದ್ದವ್ ಠಾಕ್ರೆ ತಮ್ಮ ಪಕ್ಷ ಸಣ್ಣದಲ್ಲ ಹಾಗಾಗಿ ಬೇರೆ ಯಾವುದೇ ಪಕ್ಷದೊಂದಿಗೆ ವೀಲಿನವಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸದ್ಯ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಇಬ್ಬರ ಪಕ್ಷವು ಎರಡು ಭಾಗಗಳಾಗಿ ವಿಭಜನೆಯಾಗಿದೆ ಮತ್ತು ಈಗ ಅವರು ಕೇವಲ ಒಂದು ಗುಂಪನ್ನು ಪ್ರತಿನಿಧಿಸುತ್ತಿದ್ದಾರೆ.ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಧ್ಯಕ್ಷ ಶರದ್ ಪವಾರ್ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವುದು ರಾಜಕೀಯ ವಲಯದಲ್ಲಿ ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಈಗ ಕುರಿತಾಗಿ ಪ್ರತಿಕ್ರಿಯಿಸುತ್ತಾ ಅವರು ತಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆಯೇ? ಎಂಬುದನ್ನು ಪವಾರ್ ಸ್ಪಷ್ಟಪಡಿಸಬೇಕು ಎಂದು ಸಂಜಯ್ ರಾವತ್ ಹೇಳಿದರು. ಈ ಕುರಿತಾಗಿ ವ್ಯಂಗ್ಯವಾಡಿದ ಫಡ್ನವೀಸ್ 'ಶರದ್ ಪವಾರ್ ಅವರು ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯ ಕುರಿತು ಹೇಳಿಕೆಗಳು ತಮ್ಮ ಪಕ್ಷವನ್ನು ನಿರ್ವಹಿಸುವುದು ಅವರಿಗೆ ಕಷ್ಟಕರವಾಗಿದೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮತ್ತೊಂದೆಡೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ಅವರನ್ನು ಗುರಿಯಾಗಿಸಿ ಈಗಾಗಲೇ ಕಾಂಗ್ರೆಸ್‌ನಂತಾಗಿದ್ದಾರೆ ಎಂದು ಶಿಂಧೆ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_219.txt b/zeenewskannada/data1_url7_200_to_500_219.txt new file mode 100644 index 0000000000000000000000000000000000000000..fac3bf1002f65eb3e8550468d0f250af2e60da7f --- /dev/null +++ b/zeenewskannada/data1_url7_200_to_500_219.txt @@ -0,0 +1 @@ +ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಯೋಗ ಶಿಕ್ಷಕಿಯಿಂದ 3.36 ಲಕ್ಷ ರೂ.ವಂಚಿಸಿದ ವ್ಯಕ್ತಿ..! ಅಮಿತ್ ಕುಮಾರ್ ಎಂಬ ವ್ಯಕ್ತಿ ತಾನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.ದಕ್ಷಿಣ ಮುಂಬೈನ ಚರ್ಚ್‌ಗೇಟ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ನಲ್ಲಿ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ಅವರು ಹೇಳಿದರು. ಮುಂಬೈ:ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಯೋಗ ಶಿಕ್ಷಕಿಯಿಂದ ವ್ಯಕ್ತಿಯೊಬ್ಬನು 3.36 ಲಕ್ಷ ರೂ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್ ಕುಮಾರ್ ಎಂಬ ವ್ಯಕ್ತಿ ತಾನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.ದಕ್ಷಿಣ ಮುಂಬೈನ ಚರ್ಚ್‌ಗೇಟ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ನಲ್ಲಿ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ಅವರು ಹೇಳಿದರು. ಇದನ್ನೂ ಓದಿ: ಒಂದೆರೆಡು ದಿನ ಸಂಪರ್ಕದಲ್ಲಿದ್ದ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸಾಪ್ ನಲ್ಲಿ ಚಾಟ್ ಮಾಡತೊಡಗಿದರು.ಏಪ್ರಿಲ್ 25 ರಂದು, ಆ ವ್ಯಕ್ತಿ ಸಂತ್ರಸ್ತೆಗೆ ತಾನು ತೆಗೆದುಕೊಳ್ಳಬೇಕಾದ ಉಡುಗೊರೆಯನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವು ದಿನಗಳ ನಂತರ, ದೆಹಲಿಯ ಕೊರಿಯರ್ ಕಂಪನಿಯೆಂದು ಹೇಳಿಕೊಳ್ಳುವ ಮಹಿಳೆ ಸಂತ್ರಸ್ತೆಗೆ ಕರೆ ಮಾಡಿ ಮ್ಯಾಂಚೆಸ್ಟರ್‌ನಿಂದ ಉಡುಗೊರೆ ಬಂದಿದೆ.ಆದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 3.36 ಲಕ್ಷ ರೂ ಬೇಡಿಕೆಯನ್ನಿಟ್ಟಿದ್ದಾನೆ.ನಂತರ ಆ ಮಹಿಳೆ ಹಣವನ್ನು ಪಾವತಿಸಿದ್ದಾರೆ.ತದನಂತರ ತಾನು ವಂಚನೆಯಾಗುತ್ತಿರುವುದನ್ನು ಮನಗಂಡ ಆಕೆ ಮಂಗಳವಾರ ಮರೈನ್ ಡ್ರೈವ್ ಪೊಲೀಸರಿಗೆ ದೂರು ನೀಡಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ, ವ್ಯಕ್ತಿ ಮತ್ತು ಕರೆ ಮಾಡಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_22.txt b/zeenewskannada/data1_url7_200_to_500_22.txt new file mode 100644 index 0000000000000000000000000000000000000000..cc5792fdb6b28dc55d607bc8580541be92c961b2 --- /dev/null +++ b/zeenewskannada/data1_url7_200_to_500_22.txt @@ -0,0 +1 @@ +ಮದ್ಯ ಪ್ರಿಯರಿಗೆ ಬಿಗ್ ಶಾಕ್..! ಎಲ್ಲಾ ರೀತಿಯ ಬ್ರಾಂಡ್‌ಗಳ ದರದಲ್ಲಿ ಭಾರೀ ಏರಿಕೆ : ಮಧ್ಯ ಪ್ರಿಯರಿಗೆ ಇದೋಂದು ಶಾಕಿಂಗ್‌ ಸುದ್ದಿ, ಈ ಸುದ್ದಿಯನ್ನು ಕೇಳಿದ್ರೆ ನಿಮ್ಮ ಕಿಕ್‌ ಇಳಿದು ಹೋಗುತ್ತದೆ. ಸರ್ಕಾರ ಎಲ್ಲಾ ಬ್ರ್ಯಾಂಡ್‌ನ ಮದ್ಯದ ಮೇಲಿನ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. :ಮಧ್ಯ ವ್ಯಸನಿಗಳಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಹೊರ ಬಿದ್ದಿದೆ. ಎಲ್ಲಾ ಬ್ರಾಂಡ್‌ನ ಮದ್ಯದ ಬೆಲೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಮದ್ಯ ವ್ಯಸನಿಗಳು ಶಾಕ್‌ಗೆ ಗುರಿಯಾಗಿದ್ದಾರೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.. ಮಾದಕ ವ್ಯಸನಿಗಳಿಗೆ ಇದೊಂದು ಕಿಕ್ ಇಳಿಸುವ ಸುದ್ದಿ. ಎರಡು ವರ್ಷಕ್ಕೊಮ್ಮೆ ಮದ್ಯದ ಬೆಲೆ ಏರಿಕೆಯಾಗುವುದು ಸಾಮಾನ್ಯ. ಹಿಂದೆ, ಬಿಆರ್‌ಎಸ್ ಸರ್ಕಾರದ ಆಡಳಿತದಲ್ಲಿ ಅಂದ್ರೆ 2022 ರಲ್ಲಿ ತೆಲಂಗಾಣದಲ್ಲಿ ಮದ್ಯದ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಇದೀಗ ಮದ್ಯದ ಬೆಲೆ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆಯಂತೆ. ಇದನ್ನೂ ಓದಿ: ತೆಲಂಗಾಣದಲ್ಲಿ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಯೋಜನೆಗಳಿಗೆ ಸ್ವಲ್ಪ ಹೆಚ್ಚುವರಿ ಆದಾಯದ ಅಗತ್ಯವಿದೆ. ಈ ಕ್ರಮದಲ್ಲಿ ಪ್ರಸ್ತುತ ಮದ್ಯದ ಬೆಲೆಯನ್ನು ಹೆಚ್ಚಿಸಿದರೆ ಹೆಚ್ಚುವರಿ ಆದಾಯ ಬರಲಿದೆಯಂತೆ. ಹೀಗಾಗಿ ಎಲ್ಲ ಬಗೆಯ ಮದ್ಯದ ಬ್ರ್ಯಾಂಡ್ ಗಳ ಮೇಲೆ ಶೇ.20-25ರಷ್ಟು ಬೆಲೆ ಏರಿಕೆ ಮಾಡಲು ಸರ್ಕಾರ ಸಿದ್ಧವಾಗಿರುವಂತಿದೆ. ಹೆಚ್ಚಿನ ಸರ್ಕಾರಗಳು ಮದ್ಯವನ್ನು ಆದಾಯದ ಮೂಲವೆಂದು ಪರಿಗಣಿಸುತ್ತವೆ. ಅದಕ್ಕಾಗಿ, ಕಾಲಕಾಲಕ್ಕೆ ಹೊಸ ಬ್ರಾಂಡ್‌ಗಳು ಮತ್ತು ಮದ್ಯಗಳ ದರವನ್ನು ಹೆಚ್ಚಿಸುವ ಮೂಲಕ ತಮ್ಮ ಬೊಕ್ಕಸದ ಆದಾಯವನ್ನು ಹೆಚ್ಚಿಸುತ್ತಿವೆ. ಮದ್ಯಪಾನ ಮಾಡುವವರಲ್ಲಿ ಹೆಚ್ಚಿನವರು ಮಧ್ಯಮ ಮಟ್ಟದ ಬ್ರ್ಯಾಂಡ್‌ಗಳನ್ನು ಕುಡಿಯುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_220.txt b/zeenewskannada/data1_url7_200_to_500_220.txt new file mode 100644 index 0000000000000000000000000000000000000000..4e461a7841f03a8b4ec2328e4abeba93faa45a64 --- /dev/null +++ b/zeenewskannada/data1_url7_200_to_500_220.txt @@ -0,0 +1 @@ +ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು, ಇಬ್ಬರ ಬಂಧನ! : ಪ್ರಥಮೇಶ್ ಭೋಕ್ಸೆ ಎಂಬ ಯುವಕ ಸ್ಥಳೀಯ ಸ್ಟಾಲ್‌ನಿಂದ ಖರೀದಿಸಿದ ಚಿಕನ್ ಶಾವರ್ಮಾ ಸೇವಿಸಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. :ಮುಂಬೈನಲ್ಲಿ ಪ್ರಥಮೇಶ್ ಭೋಕ್ಸೆ ಎಂಬ ಯುವಕ ಸ್ಥಳೀಯ ಸ್ಟಾಲ್‌ನಿಂದ ಖರೀದಿಸಿದ ಚಿಕನ್ ಶಾವರ್ಮಾ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ,ಅವನ ಸ್ಥಿತಿ ಹದೆಗೆಟ್ಟಿತು ಆದರೆ ಇದರಿಂದ ಗುಣಮುಖರಾಗದೇ ಮೇ 8 ರಂದು ಆ ವ್ಯಕ್ತಿ ಮೃತ ಪಟ್ಟಿದ್ದಾನೆ. ಆಹಾರ ಮಳಿಗೆಗಳ ಮಾಲೀಕರಾದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಅವರನ್ನು ಜೀವಕ್ಕೆ ಅಪಾಯ ಮತ್ತು ಹಾನಿಕಾರಕ ಆಹಾರ ಮಾರಾಟ ಆರೋಪದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. ಇದನ್ನು ಓದಿ : ಮುಂಬೈನಲ್ಲಿ ಚಿಕನ್ ಶಾವರ್ಮಾ ತಿಂದು ಯುವಕನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಫುಡ್ ಸ್ಟಾಲ್ ಮಾಲೀಕರನ್ನು ಬಂಧಿಸಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. 19 ವರ್ಷದ ಪ್ರಥಮೇಶ್ ಭೋಕ್ಸೆ, ಮೇ 3 ರಂದು ಟ್ರಾಂಬೆ ಪ್ರದೇಶದ ಸ್ಥಳೀಯ ಸ್ಟಾಲ್‌ನಿಂದ ಊಟವನ್ನು ಖರೀದಿಸಿದ್ದರು. ತಿಂದ ಮಾರನೇ ದಿನ ಪ್ರಥಮೇಶ್ ಅವರು ತೀವ್ರವಾದ ಹೊಟ್ಟೆ ನೋವು ಮತ್ತು ವಾಂತಿಯನ್ನು ಅನುಭವಿಸಿದರು, ತಕ್ಷಣವೇ ಹತ್ತಿರದ ಪುರಸಭೆಯ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಕೀಯ ಚಿಕಿತ್ಸೆ ಪಡೆದರೂ ಅವರ ಸ್ಥಿತಿ ಸುಧಾರಿಸಲಿಲ್ಲ, ಮೇ 5 ರಂದು ಅವರ ಕುಟುಂಬ ಸದಸ್ಯರು ಕೆಇಎಂ ಆಸ್ಪತ್ರೆಗೆ ವರ್ಗಾಯಿಸಿದರು. ಆರಂಭದಲ್ಲಿ ಕೆಇಎಂ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ ಬಳಿಕ ಪ್ರಥಮೇಶ್ ಅವರನ್ನು ಮನೆಗೆ ಕಳುಹಿಸಲಾಗಿತ್ತು. ದುರದೃಷ್ಟವಶಾತ್, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು, ಮೇ 7 ರಂದು ಸಂಜೆ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಬಾರಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಕೆಇಎಂ ಆಸ್ಪತ್ರೆಯ ಅಧಿಕಾರಿಗಳು ಕಾನೂನು ಕ್ರಮವನ್ನು ಪ್ರಾರಂಭಿಸಲು ಪೊಲೀಸರನ್ನು ಸಂಪರ್ಕಿಸಿ, ಅವರ ಮೇಲೆ ಆಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಮತ್ತು ಸೆಕ್ಷನ್ 273 (ಹಾನಿಕಾರಕ ಆಹಾರ ಅಥವಾ ಪಾನೀಯದ ಮಾರಾಟ) ಒಳಗೊಂಡು, ಎಫ್ ಐ ಆರ್ ದಾಖಲಿಸಲಾಯಿತು. ಇದನ್ನು ಓದಿ : ಮೇ 8, ಸೋಮವಾರದಂದು ಪ್ರಥಮೇಶ್ ಭೋಕ್ಸೆ ನಿಧನರಾದರು. ಅವರ ಸಾವಿನ ನಂತರ, ಐಪಿಸಿಯ ಸೆಕ್ಷನ್ 304 ರ ಅಡಿಯಲ್ಲಿ ಅಪರಾಧಿ ನರಹತ್ಯೆ ಸೇರಿದಂತೆ ಆರೋಪದಡಿಯಲ್ಲಿ ಪೊಲೀಸರು ಆಹಾರ ಮಳಿಗೆಯ ನಿರ್ವಾಹಕರಾದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಅವರನ್ನು ಬಂಧಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_221.txt b/zeenewskannada/data1_url7_200_to_500_221.txt new file mode 100644 index 0000000000000000000000000000000000000000..1a508c7a8ab667fceb536bfea131d497d69ca263 --- /dev/null +++ b/zeenewskannada/data1_url7_200_to_500_221.txt @@ -0,0 +1 @@ +ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿತ, ಅಲ್ಪಸಂಖ್ಯಾತರ ಹೆಚ್ಚಳ: ಪಿಎಂ ಸಮಿತಿ ವರದಿ : ಈ 65 ವರ್ಷಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಜನಸಂಖ್ಯೆಯಲ್ಲಿ ಭಾರತವು ಶೇಕಡಾ 8 ರಷ್ಟು ಕುಸಿತವನ್ನು ಕಂಡಿದೆ 1950 ಮತ್ತು 2015 ರ ನಡುವೆ ಜಾಗತಿಕವಾಗಿ ರಾಷ್ಟ್ರೀಯ ಜನಸಂಖ್ಯೆಯಲ್ಲಿ ಬಹುಸಂಖ್ಯಾತ ಧಾರ್ಮಿಕ ಪಂಗಡಗಳ ಪಾಲು ಸುಮಾರು 22 ಪ್ರತಿಶತದಷ್ಟು ಕುಸಿದಿದೆ, ಈ 65 ವರ್ಷಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಜನಸಂಖ್ಯೆಯಲ್ಲಿ ಭಾರತವು 8 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ದೇಶಾದ್ಯಂತದ ವಿಶ್ಲೇಷಣೆ (1950-2015)" ಎಂಬ ಶೀರ್ಷಿಕೆಯ ಕಾರ್ಯಾಗಾರವು ಪ್ರಧಾನ ಮಂತ್ರಿಗೆ ಆರ್ಥಿಕ ಸಲಹಾ ಮಂಡಳಿಯು ಮಂಗಳವಾರ ಬಿಡುಗಡೆ ಮಾಡಿದ್ದು, ಜನಸಂಖ್ಯೆಯಲ್ಲಿನ ಜನಸಂಖ್ಯಾ ಪರಿವರ್ತನೆಯನ್ನು ನಿರ್ಣಯಿಸಲು 167 ದೇಶಗಳನ್ನು ಒಳಗೊಂಡಿದೆ. “ಜಾಗತಿಕವಾಗಿ, ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಸರಿಸುಮಾರು 22 ಪ್ರತಿಶತದಷ್ಟು ಕಡಿಮೆಯಾಗಿದೆ. ಇದನ್ನು ಓದಿ : 1950 ಮತ್ತು 2015 ರ ನಡುವೆ ಬಹುಸಂಖ್ಯಾತರು ಕಡಿಮೆಯಾಗುತ್ತಿರುವ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಭಾರತವೂ ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲನ್ನು ಶೇಕಡಾ 7.81 ರಷ್ಟು ಕಡಿಮೆಗೊಳಿಸಿದೆ ಎಂದು ಅಧ್ಯಯನ ಹೇಳುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಹೆಚ್ಚಿದೆ ಮತ್ತು ಅಲ್ಪಸಂಖ್ಯಾತ ಜನಸಂಖ್ಯೆಯು ಆತಂಕಕಾರಿಯಾಗಿ ಕುಗ್ಗಿದೆ. ಬಾಂಗ್ಲಾದೇಶದಲ್ಲಿ, ಬಹುಸಂಖ್ಯಾತ ಧಾರ್ಮಿಕ ಗುಂಪಿನ ಪಾಲು ಶೇಕಡ 18 ರಷ್ಟು ಹೆಚ್ಚಳವಾಗಿದೆ, ಇದು ಭಾರತೀಯ ಉಪಖಂಡದಲ್ಲಿ ಅಂತಹ ದೊಡ್ಡ ಹೆಚ್ಚಳವಾಗಿದೆ. 1971 ರಲ್ಲಿ ಬಾಂಗ್ಲಾದೇಶದ ರಚನೆಯ ಹೊರತಾಗಿಯೂ ಪಾಕಿಸ್ತಾನವು ಬಹುಸಂಖ್ಯಾತ ಧಾರ್ಮಿಕ ಪಂಗಡದ (ಹನಾಫಿ ಮುಸ್ಲಿಂ) ಪಾಲು 3.75 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿತು ಮತ್ತು ಒಟ್ಟು ಮುಸ್ಲಿಂ ಜನಸಂಖ್ಯೆಯ ಪಾಲನ್ನು 10 ಪ್ರತಿಶತದಷ್ಟು ಹೆಚ್ಚಿಸಿತು. ಮುಸ್ಲಿಮೇತರ ಬಹುಸಂಖ್ಯಾತ ರಾಷ್ಟ್ರಗಳಲ್ಲಿ, ಮ್ಯಾನ್ಮಾರ್, ಭಾರತ ಮತ್ತು ನೇಪಾಳವು ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಕುಸಿತ ಕಂಡಿದೆ. ಮ್ಯಾನ್ಮಾರ್ ಈ ಪ್ರದೇಶದಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಕಡಿದಾದ ಕುಸಿತಕ್ಕೆ ಸಾಕ್ಷಿಯಾಗಿದೆ ಮತ್ತು ಥೆರವಾಡ ​​ಬೌದ್ಧ ಜನಸಂಖ್ಯೆಯ ಪಾಲು ಅಧ್ಯಯನದ ಅವಧಿಯಲ್ಲಿ ಶೇಕಡಾ 10 ರಷ್ಟು ಕಡಿಮೆಯಾಗಿದೆ. ಮುಸ್ಲಿಮೇತರ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಶ್ರೀಲಂಕಾ ಮತ್ತು ಭೂತಾನ್ ಮಾತ್ರ 1950 ಮತ್ತು 2015 ರ ನಡುವೆ ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಇದನ್ನು ಓದಿ : ಮುಸ್ಲಿಮೇತರ ಬಹುಸಂಖ್ಯಾತ ರಾಷ್ಟ್ರಗಳಲ್ಲಿ, ಮ್ಯಾನ್ಮಾರ್, ಭಾರತ ಮತ್ತು ನೇಪಾಳವು ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಕುಸಿತ ಕಂಡಿದೆ. ಮ್ಯಾನ್ಮಾರ್ ಈ ಪ್ರದೇಶದಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಕಡಿದಾದ ಕುಸಿತಕ್ಕೆ ಸಾಕ್ಷಿಯಾಗಿದೆ ಮತ್ತು ಥೆರವಾಡ ​​ಬೌದ್ಧ ಜನಸಂಖ್ಯೆಯ ಪಾಲು ಅಧ್ಯಯನದ ಅವಧಿಯಲ್ಲಿ ಶೇಕಡಾ 10 ರಷ್ಟು ಕಡಿಮೆಯಾಗಿದೆ. ನೇಪಾಳದ ಮೂರು ಪ್ರಮುಖ ಧರ್ಮಗಳಲ್ಲಿ, ಬಹುಸಂಖ್ಯಾತ ಹಿಂದೂ ಜನಸಂಖ್ಯೆಯ ಪಾಲು ಶೇಕಡಾ 4 ರಷ್ಟು ಕಡಿಮೆಯಾಗಿದೆ, ಬೌದ್ಧ ಜನಸಂಖ್ಯೆಯ ಪಾಲು ಶೇಕಡಾ 3 ರಷ್ಟು ಕಡಿಮೆಯಾಗಿದೆ ಮತ್ತು ಮುಸ್ಲಿಂ ಜನಸಂಖ್ಯೆಯು ಶೇಕಡಾ 2 ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಹೇಳುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_222.txt b/zeenewskannada/data1_url7_200_to_500_222.txt new file mode 100644 index 0000000000000000000000000000000000000000..548449689506e00b6b1bb863ccc9afde81e405eb --- /dev/null +++ b/zeenewskannada/data1_url7_200_to_500_222.txt @@ -0,0 +1 @@ +: ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸೋಂಕಿನ ವಿರುದ್ಧ ಹೋರಾಡುವ ರಕ್ತದ ಘಟಕವನ್ನು ಹೆಸರಿಸಿ? ಉತ್ತರ: (ಬಿಳಿ ರಕ್ತ ಕಣಗಳು) ಪ್ರಶ್ನೆ 2:ಚೌರಿಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 3:ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ () ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ನೈರೋಬಿ, ಕೀನ್ಯಾ ಪ್ರಶ್ನೆ 4:ಕ್ರಾಂತಿಕಾರಿ ಭಗತ್ ಸಿಂಗ್ ಅವರನ್ನು ಯಾವಾಗ ಗಲ್ಲಿಗೇರಿಸಲಾಯಿತು? ಉತ್ತರ: 23 ಮಾರ್ಚ್ 1931 ಪ್ರಶ್ನೆ 5:ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಇದನ್ನೂ ಓದಿ: ಪ್ರಶ್ನೆ 6:ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ()ಅನ್ನು ಯಾವಾಗ ಸ್ಥಾಪಿಸಲಾಯಿತು? ಉತ್ತರ: 5 ಜೂನ್ 1972 ಪ್ರಶ್ನೆ 7:ವಿಶ್ವಪ್ರಸಿದ್ಧ ನಳಂದ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು? ಉತ್ತರ: 1193ರಲ್ಲಿ ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ ಪ್ರಶ್ನೆ 8:ಹೆಮಿಸ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ 9:ಅರುಂಧತಿ ರಾಯ್ ಯಾವ ವರ್ಷದಲ್ಲಿ ಬೂಕರ್ ಪ್ರಶಸ್ತಿಯನ್ನು ಗೆದ್ದರು? ಉತ್ತರ: 1997ರಲ್ಲಿ "ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್" ಕಾದಂಬರಿಗೆ ಬೂಕರ್‌ ಪ್ರಶಸ್ತಿ ಪಡೆದುಕೊಂಡರು ಪ್ರಶ್ನೆ10:ವಿದ್ಯುತ್ ಬಲ್ಬ್‌ನಲ್ಲಿ ಯಾವ ಅನಿಲ ತುಂಬಿರುತ್ತದೆ? ಉತ್ತರ: ನೈಟ್ರೋಜನ್ ಅನಿಲ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_223.txt b/zeenewskannada/data1_url7_200_to_500_223.txt new file mode 100644 index 0000000000000000000000000000000000000000..cf9abeffad54a952f8ed2ea2f8c3b6b7c82b5e2f --- /dev/null +++ b/zeenewskannada/data1_url7_200_to_500_223.txt @@ -0,0 +1 @@ +ಭೂಪಾಲ್ ನಿಂದ ಮುಂಬೈ, ಅಯೋಧ್ಯೆಗೆ ಚಲಿಸುವ ವಂದೇ ಭಾರತ್ ಸ್ಲೀಪರ್ ರೈಲಿನ ಸಂಪೂರ್ಣ ವಿವರ ಇಲ್ಲಿದೆ : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ರಾಮ್ ಲಲ್ಲಾ ದರ್ಶನಕ್ಕಾಗಿ ಅಯೋಧ್ಯೆ ಧಾಮಕ್ಕೆ ಪ್ರಯಾಣಿಸಲು ಬಯಸುವ ಮಧ್ಯಪ್ರದೇಶದ ಯಾತ್ರಾರ್ಥಿಗಳು ಮತ್ತು ಸಾರ್ವಜನಿಕರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿಯನ್ನು ನೀಡಿದೆ :ಭೋಪಾಲ್ ಮತ್ತು ಮುಂಬೈ ಮತ್ತು ಅಯೋಧ್ಯೆಯನ್ನು ಸಂಪರ್ಕಿಸುವ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಈ ವಿಶೇಷ ರೈಲುಗಳ ಕಾರ್ಯಾಚರಣೆಗೆ ರೈಲ್ವೆ ಸಚಿವಾಲಯವು ಸಿದ್ಧತೆಗಳನ್ನು ನಡೆಸುತ್ತಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಈ ಮಾರ್ಗಗಳಲ್ಲಿ ಪ್ರಯೋಗಗಳು ಜುಲೈ 2024 ರಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ಕೋಚ್ ಉತ್ಪಾದನಾ ಕಾರ್ಯವು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ರೈಲ್ವೆ ಸಚಿವಾಲಯವು ಪ್ರಯೋಗವನ್ನು ಪೂರ್ಣಗೊಳಿಸಿದ ನಂತರ ವಂದೇ ಭಾರತ್ ಸ್ಲೀಪರ್ ರೈಲುಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಇದನ್ನು ಓದಿ : ವಂದೇ ಭಾರತ್ ಸ್ಲೀಪರ್ ರೈಲುಗಳಿಗೆ ತಲಾ 15 ಬೋಗಿಗಳುಮಧ್ಯಪ್ರದೇಶದಲ್ಲಿ ಈಗಾಗಲೇ ಮೂರು ಸ್ಲೀಪರ್ ಅಲ್ಲದ ವಂದೇ ಭಾರತ್ ರೈಲುಗಳು ಚಲಿಸುತ್ತಿವೆ ಮತ್ತು ಈಗ ಸ್ಲೀಪರ್ ವಂದೇ ಭಾರತ್ ರೈಲುಗಳನ್ನು ಓಡಿಸುವ ಕೆಲಸ ಸಾಗಿದೆ. ಪ್ರತಿ ವಂದೇ ಭಾರತ್ ಸ್ಲೀಪರ್ ರೈಲು 15 ಬೋಗಿಗಳನ್ನು ಹೊಂದಿರುತ್ತದೆ ಮತ್ತು ಅವು ಕಾರ್ಯನಿರ್ವಹಿಸಲು ಸಂಪೂರ್ಣವಾಗಿ ಸಿದ್ಧವಾದ ನಂತರ ಭೋಪಾಲ್ ತಲುಪುತ್ತವೆ. ಇದನ್ನು ಓದಿ : ಎಲ್ಲಾ 15 ಬೋಗಿಗಳು ಸ್ಲೀಪರ್ ಕ್ಲಾಸ್ ಆಗಿರುತ್ತವೆ ಮತ್ತು ಈ ರೈಲುಗಳನ್ನು ರಾತ್ರಿಯಲ್ಲಿ ಸಂಚರಿಸುತ್ತವೆ ಮತ್ತು ಈ ಮೂಲಕ ಪ್ರಯಾಣವನ್ನು ಸುಲಭಗೊಳಿಸಲಿದೆ. ವಂದೇ ಭಾರತ್ ಸ್ಲೀಪರ್ ರೈಲನ್ನು 1000 ಕಿಲೋಮೀಟರ್ ದೂರದಲ್ಲಿರುವ ನಗರಗಳಲ್ಲಿ ಮಾತ್ರ ಓಡಿಸಬಹುದು. ಪ್ರಸ್ತುತ, ಎಸಿ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ನ ಹೆಚ್ಚಿನ ವೆಚ್ಚದಿಂದಾಗಿ ಪ್ರಯಾಣಿಕರ ಕೊರತೆಯಿದೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ಸ್ಲೀಪರ್ ರೈಲಿನ ವೇಗ ಹೆಚ್ಚಾಗಿರುತ್ತದೆ. ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. ಇದು ಪ್ರಯಾಣಿಕರಿಗೆ ಮತ್ತು ರೈಲ್ವೆಗೆ ಸಮಯವನ್ನು ಉಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_224.txt b/zeenewskannada/data1_url7_200_to_500_224.txt new file mode 100644 index 0000000000000000000000000000000000000000..2f42ec05dfcf38f8d0321890dcad70c0b69d2ee1 --- /dev/null +++ b/zeenewskannada/data1_url7_200_to_500_224.txt @@ -0,0 +1 @@ +ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್ ಪಿತ್ರೋಡಾ : ಈಗ ಅಮೆರಿಕದಲ್ಲಿ ನೆಲೆಸಿರುವ ಸ್ಯಾಮ್ ಪಿತ್ರೋಡಾ ಅವರು ರಾಜೀವ್ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದರು.2004 ರ ಚುನಾವಣೆಯಲ್ಲಿ ಯುಪಿಎ ಗೆಲುವಿನ ನಂತರ, ಸ್ಯಾಮ್ ಪಿತ್ರೋಡಾ ಅವರನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ರಾಷ್ಟ್ರೀಯ ಜ್ಞಾನ ಆಯೋಗದ ಮುಖ್ಯಸ್ಥರನ್ನಾಗಿ ಆಹ್ವಾನಿಸಿದರು.2009 ರಲ್ಲಿ, ಅವರು ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಕುರಿತು ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾದರು. : ನವದೆಹಲಿ:ಸ್ಯಾಮ್ ಪಿತ್ರೋಡಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂಗೀಕರಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಘೋಷಿಸಿದ್ದಾರೆ, ಅವರ ಸ್ವಂತ ಇಚ್ಛೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇಶದ ವಿವಿಧ ಭಾಗಗಳ ಭಾರತೀಯರು ಹೇಗೆ ಕಾಣುತ್ತಾರೆ ಎಂಬ ಅವರ ಜನಾಂಗೀಯ ಕಾಮೆಂಟ್ ನಡೆಯುತ್ತಿರುವ ಲೋಕಸಭಾ ಚುನಾವಣೆಯ ನಡುವೆ ದೊಡ್ಡ ರಾಜಕೀಯ ವಿವಾದವನ್ನು ಸೃಷ್ಟಿಸಿದ ನಂತರ ಈ ನಿರ್ಧಾರ ಬಂದಿದೆ. ಈಗ ಅಮೆರಿಕದಲ್ಲಿ ನೆಲೆಸಿರುವ ಸ್ಯಾಮ್ ಪಿತ್ರೋಡಾ ಅವರು ರಾಜೀವ್ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದರು. 2004 ರ ಚುನಾವಣೆಯಲ್ಲಿ ಯುಪಿಎ ಗೆಲುವಿನ ನಂತರ, ಸ್ಯಾಮ್ ಪಿತ್ರೋಡಾ ಅವರನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ರಾಷ್ಟ್ರೀಯ ಜ್ಞಾನ ಆಯೋಗದ ಮುಖ್ಯಸ್ಥರನ್ನಾಗಿ ಆಹ್ವಾನಿಸಿದರು. 2009 ರಲ್ಲಿ, ಅವರು ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಕುರಿತು ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾದರು. ಇದನ್ನು ಓದಿ : ಸ್ಯಾಮ್ ಪಿತ್ರೋಡಾ ಹೇಳಿದ್ದೇನು? ಸಂದರ್ಶನವೊಂದರಲ್ಲಿ, ಸ್ಯಾಮ್ ಪಿತ್ರೋಡಾ ಅವರು ಕಳೆದ 75 ವರ್ಷಗಳಲ್ಲಿ ಭಾರತೀಯರು ಹೇಗೆ ಒಗ್ಗಟ್ಟಿನಿಂದ ಒಟ್ಟಿಗೆ ಬಾಳಿದರು, ಏಕೆಂದರೆ ಕಾಂಗ್ರೆಸ್ ದೇಶವನ್ನು ಹಲವಾರು ವೈವಿಧ್ಯತೆಗಳೊಂದಿಗೆ ಒಟ್ಟಿಗೆ ಹಿಡಿದಿಟ್ಟುಕೊಂಡಿದೆ.ನಂತರ ಭಿನ್ನಾಭಿಪ್ರಾಯಗಳನ್ನು ವಿವರಿಸುತ್ತಾ, ಪೂರ್ವದಲ್ಲಿರುವ ಜನರು ಚೀನೀಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಅರಬ್ಬರಂತೆ ಕಾಣುತ್ತಾರೆ ಎಂದು ಹೇಳಿದರು. "ನಾವು ಭಾರತದಂತೆ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು. ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಜನರು ನಾವು ಅರಬ್ಬಿಗಳಂತೆ ಕಾಣುತ್ತೇವೆ, ಬಹುಶಃ ಬಿಳಿಯರು ಮತ್ತು ದಕ್ಷಿಣದ ಜನರು ನಾವು ಬೇರೆ ಬೇರೆ ಭಾಷೆಗಳನ್ನು, ವಿಭಿನ್ನ ಧರ್ಮಗಳನ್ನು, ವಿಭಿನ್ನ ಪದ್ಧತಿಗಳನ್ನು ಗೌರವಿಸುತ್ತೇವೆ 'ಎಂದು ಪಿತ್ರೋಡಾ ಹೇಳಿದರು. ಇದನ್ನು ಓದಿ : ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ದುರದೃಷ್ಟಕರ ಭಾರತದ ವೈವಿಧ್ಯತೆಯನ್ನು ವಿವರಿಸಲು ಶ್ರೀ ಸ್ಯಾಮ್ ಪಿತ್ರೋಡಾ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಚಿತ್ರಿಸಿದ ಸಾದೃಶ್ಯಗಳು ಅತ್ಯಂತ ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಸಾದೃಶ್ಯಗಳಿಂದ ಸಂಪೂರ್ಣವಾಗಿ ದೂರವಿರುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_225.txt b/zeenewskannada/data1_url7_200_to_500_225.txt new file mode 100644 index 0000000000000000000000000000000000000000..47bd11ecf120b92ab3e129a3890432ee06f29a22 --- /dev/null +++ b/zeenewskannada/data1_url7_200_to_500_225.txt @@ -0,0 +1 @@ +ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ: ನರೇಂದ್ರ ಮೋದಿ 2024: ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲಾ ನಮಗೆ ಬಹುಮತದ ಸರ್ಕಾರ ನೀಡಿದ ಕಾರಣ /, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2024:ಕಾಂಗ್ರೆಸ್‌ ಪಕ್ಷವು ಮತ್ತೆ ರಾಮಮಂದಿರ ತಂಟೆಗೆ ಹೋಗಬಾರದು ಎಂದರೆ NDAಗೆ 400 ಕ್ಷೇತ್ರಗಳನ್ನು ಕೊಡಿ ಎಂದು ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼಬಿಜೆಪಿ ನೇತೃತ್ವದವನ್ನು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಲು ಸಾಧ್ಯವಾಯಿತು. ಹೀಗಾಗಿ ಕಾಂಗ್ರೆಸ್‌ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದೆಂಬ ಕಾರಣಕ್ಕಾಗಿ ನೀವು ಬಿಜೆಪಿಗೆ ಬಹುಮತ ನೀಡಿ ಅಂತಾ ಮೋದಿ ಮನವಿ ಮಾಡಿದರು. | , , " 400 , . ' … — (@) ಇದನ್ನೂ ಓದಿ: ಭಾರತದ ಸಂವಿಧಾನ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರು ಪ್ರಸ್ತಾಪಿಸಿ, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ʼಕಾಂಗ್ರೆಸ್‌ ಪರಿವಾರಕ್ಕೆ ಅಂಬೇಡ್ಕರ್‌ ರಚಿಸಿದ ಸಂವಿಧಾನ ಆಗಿಬರುವುದಿಲ್ಲ. ಅವರು ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ವಿರೋಧಿಸುತ್ತಾರೆ. ಇದೇ ಕಾರಣಕ್ಕೆ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಪಾತ್ರ ತುಂಬಾ ಕಡಿಮೆಯಿದೆ ಎಂಬುದಾಗಿ ಕಾಂಗ್ರೆಸ್‌ ಹೇಳುತ್ತದೆ. ಕಾಂಗ್ರೆಸ್‌ಗೆ ಸಂವಿಧಾನಕ್ಕಿಂತ ಕುಟುಂಬದ ಮೇಲೆಯೇ ಹೆಚ್ಚು ಪ್ರೀತಿ ಅಂತಾ ಕಿಡಿಕಾರಿದರು. ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲಾ ನಮಗೆನೀಡಿದ ಕಾರಣ /, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು. ಇದೇ ಕಾರಣಕ್ಕೆ ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲು ಸಾಧ್ಯವಾಯಿತು. ಕಾಂಗ್ರೆಸ್‌ನವರು ಒಬಿಸಿ, / ಮೀಸಲಾತಿಯನ್ನು ಮತಬ್ಯಾಂಕ್‌ಗೆ ನೀಡುವುದಿಲ್ಲವೆಂದು ಬರೆದುಕೊಡಿ ಅಂತಾ ಸವಾಲು ಹಾಕಿದ್ದೇನೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_226.txt b/zeenewskannada/data1_url7_200_to_500_226.txt new file mode 100644 index 0000000000000000000000000000000000000000..1c8586e6827894911c35a68b3fc0160390feac86 --- /dev/null +++ b/zeenewskannada/data1_url7_200_to_500_226.txt @@ -0,0 +1 @@ +ಕೇರಳದಲ್ಲಿ ವೆಸ್ಟ್ ನೈಲ್ ಫಿವರ್ ಪತ್ತೆ ! : ಕೇರಳದ ಇವರಲ್ಲಿ ವೆಸ್ಟ ನೈಲ್ ಜ್ವರ ಪತ್ತೆಯಾಗಿದ್ದು, ಕೇರಳ ರಾಜ್ಯದ ಕೋಯಿಕ್ಕೋಡ್ ಎಂಬಲ್ಲಿ ಪ್ರಕರಣಗಳು ಪತ್ತೆಯಾಗಿವೆ. :ಕೇರಳದ ಕೋಯಿಕ್ಕೋಡ್ ಎಂಬಲ್ಲಿ ವೆಸ್ಟ್ ನೈಲ್ ಜ್ವರ ಪತ್ತೆಯಾಗಿದ್ದು ಐದು ಪ್ರಕರಣಗಳು ಕಂಡುಬಂದಿವೆ ಮತ್ತು ಅವರ ಆರೋಗ್ಯ ಸ್ಥಿತಿ ಸಹಜವಾಗಿ ಕಂಡುಬಂದಿದೆ ಸದ್ಯಕ್ಕೆ ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳು ವಾಸವಿರುವ ಮನೆಯ ಸುತ್ತಮುತ್ತಲು ಬೇರೆ ಯಾರಿಗೂ ಜ್ವರ ಕಂಡುಬಂದಿಲ್ಲ ಮತ್ತು ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಕಣ್ಗಾವಲು ತಂಡದ ಅಧಿಕಾರಿ ತಿಳಿಸಿದ್ದಾರೆ. ಇದನ್ನು ಓದಿ : ಇದಕ್ಕೂ ಮುಂಚೆ ಕೇರಳದಲ್ಲಿ 2011ರಲ್ಲಿ ಈ ವೈರಸ್ ಪತ್ತೆಯಾಗಿತ್ತು ಆದರೆ ಇದಕ್ಕೂ ಮುನ್ನ 1937 ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪಟ್ಟಿ ಯಾಗಿತ್ತು 2019ರಲ್ಲಿ ಮಲ್ಲಪುರಂನಲ್ಲಿ ಒಬ್ಬ ಬಾಲಕ ಇದೇ ಜ್ವರದಿಂದ ಮೃತಪಟ್ಟಿದ್ದ ಮತ್ತು 2022 ರಲ್ಲಿ ತ್ರಿಶೂರಿನಲ್ಲಿ 47 ವರ್ಷದ ವ್ಯಕ್ತಿ ಇದೇ ಜ್ವರದಿಂದ ಸಾವಿಗಿಡಾಗಿದ್ದರು. ಇದನ್ನು ಓದಿ : ರೋಗದ ಲಕ್ಷಣ ಕಂಡು ಬಂದ ಬಳಿಕ ಹುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಮಾದರಿಯನ್ನು ಕಳಿಸಲಾಗಿತ್ತು ಮತ್ತು ಅದರ ವರದಿ ಬಂದ ಬಳಿಕ ವೆಸ್ಟ್ ನೈಲ್ ಫೀವರ್ ನಿಂದ ಐದು ಜನರು ಬಳಲುತ್ತಿರುವುದು ಗೊತ್ತಾಗಿದೆ ಮತ್ತು ಈ ಜ್ವರ ಸೊಳ್ಳೆಯಿಂದ ಹರಡುತ್ತದೆ. ಎಂದು ತಿಳಿಸಲಾಗಿದೆ ಮತ್ತು ಸದ್ಯಕ್ಕೆ ರೋಗಿಗಳ ಆರೋಗ್ಯ ಸ್ಥಿತಿ ಸಹಜವಾಗಿದ್ದು ಅವರು ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_227.txt b/zeenewskannada/data1_url7_200_to_500_227.txt new file mode 100644 index 0000000000000000000000000000000000000000..87fdcaf6485eeea8ad4315f6287ad12c76550eb7 --- /dev/null +++ b/zeenewskannada/data1_url7_200_to_500_227.txt @@ -0,0 +1 @@ +ಖ್ಯಾತ ನಟ ಸಾಯಿಧರಮ್ ತೇಜ್ ಮೇಲೆ ಹಲ್ಲೆ.! ತೀವ್ರ ಗಾಯ : ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಕೇಳಿ ಬರುತಿದ್ದು, ಹರಡಿದ ವರದಿಗಳು ಸುಳ್ಳು ಎಂದು ಸ್ಫಷ್ಟಪಡಿಸಿದ್ದಾರೆ. :ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಕೇಳಿ ಬರುತಿದ್ದು, ಹರಡಿದ ವರದಿಗಳು ಸುಳ್ಳು ಎಂದು ಸ್ಫಷ್ಟಪಡಿಸಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಆರೋಪಿಸಿ ಆನ್‌ಲೈನ್‌ನಲ್ಲಿ ವರದಿಗಳು ಪ್ರಸಾರವಾಗಿದ್ದು, ಜನಸೇನಾ ಕಾರ್ಯಕರ್ತನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇದನ್ನು ಓದಿ : ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಪರ ಪ್ರಚಾರ ನಡೆಸುತ್ತಿದ್ದ ಚಿತ್ರನಟ ಸಾಯಿ ಧರಮ್ ತೇಜ್ ಅವರ ಮೇಲೆ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಕಾಕನಾಡದ ಪಿಠಾಪುರ ಕ್ಷೇತ್ರದ ತಾಟಿಪರ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಾಯಿ ಧರಂ ತೇಜ್ ಸ್ವಲ್ಪದರಲ್ಲೇ ಭಾರಿ ಅಪಾಯದಿಂದ ಪಾರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವೈಎಸ್‌ಆರ್‌ಸಿಪಿ ಈ ದಾಳಿಯನ್ನು ನಡೆಸುತ್ತಿದೆ ಎಂದು ತೆಲುಗು ದೇಶಂ ಪಕ್ಷದ ನಾಯಕ ಮತ್ತು ಮಾಜಿ ಶಾಸಕ ಎಸ್‌ವಿಎಸ್‌ಎನ್ ವರ್ಮಾ ಆರೋಪಿಸಿದ್ದಾರೆ ಘಟನೆಯಲ್ಲಿ ಸಾಯಿಧರಮ್ ತೇಜ್ ಭಾಗಿಯಾಗಿಲ್ಲ ಎಂದು ಕಾಕಿನಾಡ ಡಿಎಸ್ ಪಿ ಕೆ.ಹನುಮಂತ ರಾವ್ ಸ್ಪಷ್ಟಪಡಿಸಿದ್ದಾರೆ . ಇದನ್ನು ಓದಿ : ಡಿಎಸ್ಪಿ ಪ್ರಕಾರ, ವೈಎಸ್‌ಆರ್‌ಸಿಪಿ ಕಾರ್ಯಕರ್ತನೊಬ್ಬ ಅಪರಿಚಿತ ವಸ್ತುವನ್ನು ಎಸೆದಿದ್ದು, ಪಕ್ಕದಲ್ಲಿದ್ದ ನಲ್ಲ ಶ್ರೀಧರ್ ಎಂಬಾತನ ತಲೆಗೆ ಸಣ್ಣ ಗಾಯವಾಗಿದೆ. ಚಿಕಿತ್ಸೆ ಪಡೆದು ಮರುದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಬಾಟಲಿಗಳು ಅಥವಾ ಇತರ ವಸ್ತುಗಳ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇಬ್ಬರು ಕಾರ್ಯಕರ್ತರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಯ ಸೆಕ್ಷನ್ 41A ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_228.txt b/zeenewskannada/data1_url7_200_to_500_228.txt new file mode 100644 index 0000000000000000000000000000000000000000..2e670736dc324044215ce52aca28d39161ce9f02 --- /dev/null +++ b/zeenewskannada/data1_url7_200_to_500_228.txt @@ -0,0 +1 @@ +: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:"ದಿ ಒಡಿಸ್ಸಿ" ಬರೆದವರು ಯಾರು? ಉತ್ತರ: ಹೋಮರ್ ಪ್ರಶ್ನೆ 2:ಚೀನಾದ ಕರೆನ್ಸಿ ಯಾವುದು? ಉತ್ತರ: ಚೈನೀಸ್ ಯುವಾನ್ ಪ್ರಶ್ನೆ 3:ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು? ಉತ್ತರ: ಸರ್ ಐಸಾಕ್ ನ್ಯೂಟನ್ ಪ್ರಶ್ನೆ 4:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಚಂದ್ರ ಯಾವುದು? ಉತ್ತರ: ಗ್ಯಾನಿಮೀಡ್ (ಗುರುಗ್ರಹದ ಚಂದ್ರ) ಪ್ರಶ್ನೆ 5:ಫ್ರೆಂಚ್ ಕ್ರಾಂತಿ ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1789 ಇದನ್ನೂ ಓದಿ: ಪ್ರಶ್ನೆ 6:ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಪ್ರಶ್ನೆ 7:ಟರ್ಕಿಯ ರಾಜಧಾನಿ ಯಾವುದು? ಉತ್ತರ: ಅಂಕಾರಾ ಪ್ರಶ್ನೆ 8:"ಜೀವಶಾಸ್ತ್ರದ ಪಿತಾಮಹ" ಎಂದು ಯಾರು ಕರೆಯುತ್ತಾರೆ? ಉತ್ತರ: ಅರಿಸ್ಟಾಟಲ್ ಪ್ರಶ್ನೆ ೯:ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಬರ್ತಾ ವಾನ್ ಸಟ್ನರ್ ಪ್ರಶ್ನೆ ೧೦:ಮಹಾ ಆರ್ಥಿಕ ಕುಸಿತವು ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1929 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_229.txt b/zeenewskannada/data1_url7_200_to_500_229.txt new file mode 100644 index 0000000000000000000000000000000000000000..4f2e2628b739f4ec9be877b1e7afec9174d5c930 --- /dev/null +++ b/zeenewskannada/data1_url7_200_to_500_229.txt @@ -0,0 +1 @@ +3: ಇಂದು ಮೂರನೇ ಹಂತದ ಮತದಾನ ಯಾವ ರಾಜ್ಯದ ಯಾವ ಕ್ಷೇತ್ರಗಳಲ್ಲಿ ವೋಟಿಂಗ್ 3: ಮೇ 07, 2024ರಂದು ದೇಶಾದ್ಯಂತ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇಂದು ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂದು ತಿಳಿಯಿರಿ. 2024 3:ಲೋಕಸಭೆ ಚುನಾವಣೆ 2024ಕ್ಕಾಗಿ ಇಂದು ದೇಶಾದ್ಯಂತ ಮೂರನೇ ಹಂತದ ಮತದಾನ ನಡೆಯುತ್ತಿದೆ. ಮೇ 07, 2024ರ ಮಂಗಳವಾರದ ದಿನ ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ 93 ಲೋಕಸಭಾ ಕ್ಷೇತ್ರಗಳಲ್ಲಿ ( ) ಮತದಾನ ನಡೆಯುತ್ತಿದೆ. ಮೂರನೇ ಹಂತದ ಮತದಾನ ( )ದಲ್ಲಿ 1,351 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ( ) ನಿಗದಿತ ವೇಳಾಪಟ್ಟಿಯ ಪ್ರಕಾರ, ಇಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 94 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, ಬಿಜೆಪಿ ಈಗಾಗಲೇ ಗುಜರಾತ್‌ನ ಸೂರತ್ ಸ್ಥಾನವನ್ನು ಅವಿರೋಧವಾಗಿ ಗೆದ್ದಿರುವುದರಿಂದ ಈಗ 93 ಸ್ಥಾನಗಳಲ್ಲಿ ಮಾತ್ರ ಮತದಾನ ನಡೆಯುತ್ತಿದೆ. ಇದಲ್ಲದೆ, ಮೂರನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಾಜೌರಿ ಕ್ಷೇತ್ರಗಳಲ್ಲಿ ಮತದಾನವನ್ನು ಮೇ 25ಕ್ಕೆ ಮುಂದೂಡಲಾಗಿದೆ. ಎರಡನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಈ ಕ್ಷೇತ್ರದಲ್ಲಿ ಇಂದು ಮತದಾನ:ಇನ್ನೂ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದಲ್ಲಿ ಇಂದುನಡೆಯುತ್ತಿವೆ. ವಾಸ್ತವವಾಗಿ, ಈ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಯ ಮರಣದಿಂದಾಗಿ ಮತದಾನವನ್ನು ಮುಂದೂಡಲಾಗಿತ್ತು. ಇದನ್ನೂ ಓದಿ- ಮೂರನೇ ಹಂತದಲ್ಲಿ ಯಾವ ರಾಜ್ಯದ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ:ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ ( ) 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ರಾಜ್ಯವಾರು ಕ್ಷೇತ್ರಗಳ ಸಂಪೂರ್ಣ ಪಟ್ಟಿಯನ್ನು ನೋಡುವುದಾದರೆ... * ಕರ್ನಾಟಕದ (14 ಸ್ಥಾನಗಳು) * ಅಸ್ಸಾಂ (4 ಸ್ಥಾನಗಳು) * ಬಿಹಾರ (5 ಸ್ಥಾನಗಳು) * ಛತ್ತೀಸ್‌ಗಢ (7 ಸ್ಥಾನಗಳು) * ದಾದ್ರಾ -ನಗರ ಹವೇಲಿ ಮತ್ತು ದಮನ್ - ದಿಯು (2 ಸ್ಥಾನಗಳು) * ಗೋವಾ (2 ಸ್ಥಾನಗಳು) ಇದನ್ನೂ ಓದಿ- * ಗುಜರಾತ್ (25 ಸ್ಥಾನಗಳು) * ಮಧ್ಯಪ್ರದೇಶ (9 ಸ್ಥಾನಗಳು) * ಮಹಾರಾಷ್ಟ್ರ (11 ಸ್ಥಾನಗಳು) * ಉತ್ತರ ಪ್ರದೇಶ (10 ಸ್ಥಾನಗಳು) * ಪಶ್ಚಿಮ ಬಂಗಾಳ (4 ಸ್ಥಾನಗಳು) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_23.txt b/zeenewskannada/data1_url7_200_to_500_23.txt new file mode 100644 index 0000000000000000000000000000000000000000..8c3a4f51b7ecb871090b73f91951d6896b3d15eb --- /dev/null +++ b/zeenewskannada/data1_url7_200_to_500_23.txt @@ -0,0 +1 @@ +: ಶೀಘ್ರದಲ್ಲೇ ನನಸಾಗಲಿದೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಕನಸು : ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಕನಸು ಶೀಘ್ರದಲ್ಲೇ ನನಸಾಗಬಹುದು. ಬುಲೆಟ್ ರೈಲಿನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸಲು ಪರೀಕ್ಷಾ ಟ್ರ್ಯಾಕ್ ಅನ್ನು ಸಿದ್ಧಪಡಿಸಲಾಗಿದೆ. :ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಕನಸು ಶೀಘ್ರದಲ್ಲೇ ನನಸಾಗಬಹುದು. ಬುಲೆಟ್ ರೈಲಿನ ಪ್ರಯೋಗಕ್ಕಾಗಿ ಪರೀಕ್ಷಾ ಟ್ರ್ಯಾಕ್ ಅನ್ನು ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಬುಲೆಟ್ ರೈಲನ್ನು ಗಂಟೆಗೆ 230 ಕಿ.ಮೀ ವೇಗದಲ್ಲಿ ಪರೀಕ್ಷಿಸಬಹುದಾಗಿದೆ. ರಾಜಸ್ಥಾನದ ಜೋಧಪುರದಲ್ಲಿ ದೇಶದ ಮೊದಲ ಬುಲೆಟ್ ಟ್ರೈನ್ ಟ್ರಯಲ್ ಟ್ರ್ಯಾಕ್ ಶೀಘ್ರದಲ್ಲೇ ಸಿದ್ಧವಾಗಲಿದೆ. 70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೇಶದ ಮೊದಲ ಬುಲೆಟ್ ಟ್ರೈನ್ ಟ್ರಯಲ್ ಟ್ರ್ಯಾಕ್ ಇದೀಗ ಉಪ್ಪಿನಂಗಡಿಯಲ್ಲಿ ಬುಲೆಟ್ ಟ್ರೈನ್ ಪ್ರಯೋಗಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ದೇಶದ ಮೊದಲ ಬುಲೆಟ್ ಟ್ರೈನ್ ಟ್ರಯಲ್ ಟ್ರ್ಯಾಕ್ ರಾಜಸ್ಥಾನದಲ್ಲಿ ಬಹುತೇಕ ಸಿದ್ಧವಾಗಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಬುಲೆಟ್ ರೈಲನ್ನು ಗಂಟೆಗೆ 230 ಕಿ.ಮೀ ವೇಗದಲ್ಲಿ ಪರೀಕ್ಷಿಸಬಹುದಾಗಿದೆ. ವಿಶೇಷವೆಂದರೆ ಈ 60 ಕಿಲೋಮೀಟರ್ ಉದ್ದದ ರೈಲು ಹಳಿಯನ್ನು ಸಂಭಾರ್ ಸರೋವರದ ಮಧ್ಯದಿಂದ ಹಾಕಲಾಗಿದೆ. ಜೈಪುರ-ಜೋಧಪುರಕ್ಕೆ ಬ್ರಿಟಿಷರು ಮಾರ್ಗವನ್ನು ಹಾಕಿದ್ದು ಇದೇ ಟ್ರ್ಯಾಕ್ ಮೂಲಕ. ಆದರೆ ಈ ಸಾಲು 50 ವರ್ಷಗಳ ಕಾಲ ಮಣ್ಣಿನಲ್ಲಿ ಹೂತು ಹೋಗಿತ್ತು. ಉಪಗ್ರಹದ ಸಹಾಯದಿಂದ ರೈಲ್ವೆಯು ಅದನ್ನು ಕಂಡುಹಿಡಿದು ಹೊಸ ಜಾಲವನ್ನು ಸಿದ್ಧಪಡಿಸಿತು. 60 ಕಿಲೋಮೀಟರ್ ಉದ್ದದ ರೈಲ್ವೆ ಹಳಿ ವಿಶೇಷವೆಂದರೆ ಈ ಟ್ರ್ಯಾಕ್ ಜೈಪುರದಿಂದ ಸುಮಾರು 93 ಕಿಲೋಮೀಟರ್ ದೂರದಲ್ಲಿರುವ ಸಂಭಾರ್ ಸರೋವರದ ಇನ್ನೊಂದು ತುದಿಯಲ್ಲಿರುವ ಗುಧಾದಿಂದ ಪ್ರಾರಂಭವಾಗಿ ಮಿತ್ರಿಗೆ ಹೋಗುತ್ತದೆ. ಸುಮಾರು 60 ಕಿಲೋಮೀಟರ್ ಉದ್ದದ ರೈಲು ಹಳಿಗಳ ಜಾಲವನ್ನು ಹಾಕಲಾಗಿದೆ. ಇದಕ್ಕಾಗಿ ಗುಧಾ, ಜಾಬ್ರಿ ನಗರ, ನವನ್ ಮತ್ತು ಮಿತ್ರಿ ಎಂಬ ನಾಲ್ಕು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಪ್ರಮುಖ ನಿಲ್ದಾಣ ನವನ್ ಸಿಟಿ ಆಗಿರುತ್ತದೆ. ಇದನ್ನೂ ಓದಿ: ಸಾಲ್ಟ್ ಲೇಕ್ ಪ್ರದೇಶದಲ್ಲಿ ಸುಮಾರು 50 ಕಿಲೋಮೀಟರ್ ಭೂಮಿ ರೈಲ್ವೆಯ ಬಳಿ ಇದೆ. ಸಮಯವನ್ನು ಉಳಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ನವನ್ ನಗರದ ಸಮೀಪವಿರುವ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಪ್ರಯೋಗ ಸೆಪ್ಟೆಂಬರ್‌ನಲ್ಲಿಯೇ ಇಲ್ಲಿ ಮೊದಲ ಪ್ರಯೋಗ ನಡೆಸಬಹುದು ಎಂದು ಹೇಳಲಾಗುತ್ತಿದೆ. ರೈಲ್ವೇ ಪ್ರಕಾರ, ಬಹುತೇಕ ಪರೀಕ್ಷಾರ್ಥ ಕಾಮಗಾರಿ ಪೂರ್ಣಗೊಂಡಿದೆ. ಸಂಪೂರ್ಣ ವಿಚಾರಣೆಯನ್ನು ಒಂದೇ ಬಾರಿಗೆ ನಡೆಸಲು ಸಂಪೂರ್ಣ ಸಿದ್ಧತೆ ಇದೆ. ದೇಶದಲ್ಲಿ ಬುಲೆಟ್ ಟ್ರೈನ್ ಎದುರಿಸುತ್ತಿರುವ ಸವಾಲುಗಳನ್ನು ಸ್ವತಃ ರೈಲ್ವೆ ಸಚಿವರೇ ನಿಭಾಯಿಸುತ್ತಿದ್ದಾರೆ. ಭವಿಷ್ಯದಲ್ಲಿ ರಾಜಸ್ಥಾನದಲ್ಲಿ ಬುಲೆಟ್ ರೈಲು ಓಡಿಸುವ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದೆ. ದೆಹಲಿಯಿಂದ ಅಹಮದಾಬಾದ್‌ಗೆ ಚಲಿಸುವ ಈ ರೈಲು ರಾಜಸ್ಥಾನದಲ್ಲಿ 9 ನಿಲ್ದಾಣಗಳನ್ನು ಹೊಂದಿರುತ್ತದೆ. 875 ಕಿಮೀ ಉದ್ದದ ಟ್ರ್ಯಾಕ್‌ನಲ್ಲಿ ಸುಮಾರು 657 ಕಿಮೀ ಟ್ರ್ಯಾಕ್ ಅಲ್ವಾರ್, ಜೈಪುರ, ಅಜ್ಮೀರ್, ಭಿಲ್ವಾರಾ, ಚಿತ್ತೋರ್‌ಗಢ, ಉದಯಪುರ ಮತ್ತು ಡುಂಗರ್‌ಪುರ 7 ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಇದರಿಂದ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಟ್ರ್ಯಾಕ್‌ನಲ್ಲಿ 5 ರೀತಿಯ ಪರೀಕ್ಷೆಗಳು ಬುಲೆಟ್ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. ದೇಶದ ಮೊದಲ ಬುಲೆಟ್ ರೈಲಿಗಾಗಿ ದೇಶವಾಸಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಈಗ ಬುಲೆಟ್ ಟ್ರೈನ್‌ನ ಟ್ರ್ಯಾಕ್‌ನಲ್ಲಿ 5 ರೀತಿಯ ಪರೀಕ್ಷೆಗಳನ್ನು ಮಾಡಬಹುದು. - ಸ್ಟೀಲ್ ಮತ್ತು ಕಂಪನ ನಿರೋಧಕ ಸೇತುವೆಯನ್ನು ಮಾಡಲು ಹೊಸ ತಂತ್ರಜ್ಞಾನವನ್ನು ಬಳಸಲಾಗಿದೆ. ಅದರ ಮೇಲೆ ವೇಗವಾಗಿ ಚಲಿಸುವ ರೈಲುಗೆ ಪ್ರತಿಕ್ರಿಯೆಯನ್ನು ಈ ಸೇತುವೆಯ ಮೂಲಕ ಪರೀಕ್ಷಿಸಬಹುದು. - ಬಾಗಿದ ಪರೀಕ್ಷಾ ಟ್ರ್ಯಾಕ್ ಅನ್ನು ಸಹ ಮಾಡಲಾಗಿದೆ. ಈ 60 ಕಿಲೋಮೀಟರ್ ಉದ್ದದ ಟ್ರ್ಯಾಕ್ ನೇರವಾಗಿಲ್ಲ, ಬದಲಿಗೆ ಇದು ಅನೇಕ ಬಾಗಿದ ಬಿಂದುಗಳನ್ನು ಹೊಂದಿದೆ. ಈ ವೇಗದಲ್ಲಿ ಬರುವ ರೈಲು ತನ್ನ ವೇಗವನ್ನು ಕಡಿಮೆ ಮಾಡದೆ ಬಾಗಿದ ಟ್ರ್ಯಾಕ್‌ನಲ್ಲಿ ಹೇಗೆ ಹಾದುಹೋಗುತ್ತದೆ? - ಲೂಪ್ ಲೈನ್ ಮತ್ತು ಕರ್ವ್ ಲೈನ್ ಕೂಡ ಮಾಡಲಾಗಿದೆ. ನವಾನ್ ನಿಲ್ದಾಣದಲ್ಲಿ 3 ಕಿಲೋಮೀಟರ್ ಕ್ವಿಕ್ ಟೆಸ್ಟಿಂಗ್ ಲೂಪ್ ಮತ್ತು ಮಿತ್ರಿಯಲ್ಲಿ 20 ಕಿಲೋಮೀಟರ್ ಕರ್ವ್ ಟೆಸ್ಟಿಂಗ್ ಲೂಪ್ ಮಾಡಲಾಗಿದೆ. - ಟ್ವಿಸ್ಟಿ ಟ್ರ್ಯಾಕ್ ಅನ್ನು ಸಹ ಮಾಡಲಾಗಿದೆ. ಟ್ರ್ಯಾಕ್ ಹಾನಿಗೊಳಗಾದರೆ, ಎಷ್ಟು ವೇಗವನ್ನು ನಿರ್ವಹಿಸಬೇಕು ಮತ್ತು ಅದರ ಪರಿಣಾಮಗಳೇನು, ಅದರ ಪ್ರಯೋಗಕ್ಕಾಗಿ 7 ಕಿಲೋಮೀಟರ್ ಉದ್ದದ ಟ್ವಿಸ್ಟ್ ಟ್ರ್ಯಾಕ್ ಅಂದರೆ ಕೆಟ್ಟ ಟ್ರ್ಯಾಕ್ ಅನ್ನು ಸಹ ಹಾಕಲಾಗಿದೆ. ಇದಕ್ಕಾಗಿ ಹೊಸ ಟ್ರ್ಯಾಕ್‌ ಹಾಳಾಗಿ ಅಳವಡಿಸಲಾಗಿದೆ. ಅದರ ಮೇಲೆ ಬೋಗಿ ಹಾಗೂ ಇಂಜಿನ್ ಹಾಯಿಸಿ ಫಿಟ್ ನೆಸ್ ಪರಿಶೀಲಿಸಲಾಗುತ್ತಿದೆ. - ಮೀಸಲಾದ ಪರೀಕ್ಷಾ ಟ್ರ್ಯಾಕ್ ಸಹ ಸಿದ್ಧವಾಗಿದೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಬುಲೆಟ್ ಟ್ರೈನ್ ಮಾತ್ರವಲ್ಲ, ಭವಿಷ್ಯದಲ್ಲಿ ಹೈಸ್ಪೀಡ್, ಸೆಮಿ ಹೈಸ್ಪೀಡ್ ರೈಲು ಮತ್ತು ಮೆಟ್ರೋ ಟ್ರೈನ್ ಕೂಡ ಇಲ್ಲಿ ನಡೆಯಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_230.txt b/zeenewskannada/data1_url7_200_to_500_230.txt new file mode 100644 index 0000000000000000000000000000000000000000..96dedeace2e4e94b796022a3dbf063fff97a6efe --- /dev/null +++ b/zeenewskannada/data1_url7_200_to_500_230.txt @@ -0,0 +1 @@ +ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ವದಂತಿಗಳು ಸುಳ್ಳು : ಸ್ಪಷ್ಟನೆ : ಮೇ 5 ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದವು ಎಂಬ ವದಂತಿಗಳು ಕೇಳಿ ಬಂದಿದ್ದು, ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿರುವುದು ಸುಳ್ಳು , ಆಧಾರ ರಹಿತವಾದ ವದಂತಿಗಳು ಹಬ್ಬಿವೆಂದು ಸ್ಪಷ್ಟನೆ ನೀಡಿದೆ. :ರಾಷ್ಟ್ರೀಯ ಅರ್ಹತಾ ಪರೀಕ್ಷೆ ಮೇ 5 ರಂದು ಭಾನುವಾರ ನಡೆದಿತ್ತು, ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಮತ್ತು ಪ್ರಶ್ನೆ ಪತ್ರಿಕೆಯ ತುಣುಕುಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಕುರಿತು ಸ್ಪಷ್ಟನೆ ನೀಡಿದೆ. ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳು ಮತ್ತು ಪ್ರಶ್ನೆ ಪತ್ರಿಕೆಯ ತುಣುಕುಗಳು ಯಾವುದೇ ಆಧಾರವಿಲ್ಲದೆ ಈ ರೀತಿಯ ಪೋಸ್ಟ್ಗಳನ್ನು ಹರಿ ಬಿಡಲಾಗುತ್ತಿದೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಯಾವುದೇ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಇವುಗಳೆಲ್ಲವೂ ಆಧಾರ ರಹಿತವಾದ ಆರೋಪಗಳು ಎಂದು ಸ್ಪಷ್ಟನೆ ನೀಡಿದೆ. ಪರೀಕ್ಷಾ ಕೇಂದ್ರದೊಳಗೆ ಯಾರಿಗೂ ಅವಕಾಶವಿಲ್ಲ ಮತ್ತು ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆದಿದೆ. ಇದಲ್ಲದೆ ಭದ್ರತಾ ಪ್ರೋಟೋಕಾಲ್ಗಳು ಇದೆಲ್ಲದರ ಮತ್ತೆ ಪ್ರತಿ ಪ್ರಶ್ನೆ ಪತ್ರಿಕೆಯನ್ನು ಲೆಕ್ಕ ಹಾಕಲಾಗಿದೆ ವದಂತಿಗಳೆಲ್ಲವೂ ಸುಳ್ಳು ಎಂದು ತಿಳಿಸಲಾಗಿದೆ. ಇದನ್ನು ಓದಿ : ದೇಶದ 571 ನಗರಗಳ ಹಾಗೂ ಹೊರದೇಶದ 14 ನಗರಗಳ ಒಟ್ಟು 4,750 ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆ ನಡೆದಿದೆ ಮತ್ತು ದೇಶದ ಸರ್ಕಾರಿ,, ಖಾಸಗಿ ಹಾಗೂ ಹೊರದೇಶದ ಕೆಲವು ಕಾಲೇಜುಗಳಲ್ಲಿ ವೈದ್ಯಕೀಯ ಪದವಿ ಕೋರ್ಸ್ಗಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಪರೀಕ್ಷೆಯನ್ನು ನಡೆಸುತ್ತದೆ. ಇಂತಹ ವದಂತಿಗಳಿಗೆ ಕಿವಿ ಕೊಡಬೇಡಿ ಮುಂಬರುವ ಪರೀಕ್ಷೆಗಳತ್ತ ಗಮನಹರಿಸಿ ಎಂದು ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_231.txt b/zeenewskannada/data1_url7_200_to_500_231.txt new file mode 100644 index 0000000000000000000000000000000000000000..5f620ad6ebddcbe6a2df150e053dede6cd35ce6b --- /dev/null +++ b/zeenewskannada/data1_url7_200_to_500_231.txt @@ -0,0 +1 @@ +ಮತ್ತೆ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ : ಭಾರತ ಮೂಲದ ಸುನಿತಾ ವಿಲಿಯಮ್ಸ್ ಇದೀಗ ಮತ್ತೆ 3ನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ. : ಭಾರತೀಯ ಮೂಲದ ಗಗನಯಾತ್ರಿ ಕ್ಯಾಪ್ಟನ್ ಸುನೀತಾ ವಿಲಿಯಮ್ಸ್ ಮತ್ತೊಮ್ಮೆ ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾಗಿದ್ದಾರೆ ಮತ್ತು ಈ ಬಾರಿ ಹೊಚ್ಚಹೊಸ ಬಾಹ್ಯಾಕಾಶ ನೌಕೆ, ಬೋಯಿಂಗ್ ಸ್ಟಾರ್ಲೈನರ್. ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮೇ 7, 2024 ರಂದು ಭಾರತದ ಕಾಲಮಾನ ಬೆಳಿಗ್ಗೆ 8.04 ಕ್ಕೆ ಲಿಫ್ಟ್‌ಆಫ್ ನಡೆಯಲಿದೆ. ಇದನ್ನು ಓದಿ : ನಾನು ಸ್ವಲ್ಪ ಉದ್ವಿಗ್ನಳಾಗಿದ್ದೇನೆ ಆದರೆ ಹೊಸ ಬಾಹ್ಯಾಕಾಶ ನೌಕೆಯಲ್ಲಿ ಹಾರುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಅವರು ಹೇಳಿದ್ದಾರೆ. "ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದಾಗ, ಅದು ಮನೆಗೆ ಹಿಂತಿರುಗಿದಂತೆ ಆಗುತ್ತದೆ."ಉಡಾವಣಾ ಪ್ಯಾಡ್‌ನಲ್ಲಿ ತರಬೇತಿ ನೀಡುತ್ತಿರುವಾಗ, ವಿಲಿಯಮ್ಸ್ ಹೇಳಿದರು, ಅರ್ಹ ನೌಕಾಪಡೆಯ ಪರೀಕ್ಷಾ ಪೈಲಟ್, ಅವರು 2006 ಮತ್ತು 2012 ರಲ್ಲಿ ಎರಡು ಬಾರಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ ಮತ್ತು ದ ಮಾಹಿತಿಯ ಪ್ರಕಾರ, "ಸುನೀತಾ ಅವರು ಬಾಹ್ಯಾಕಾಶದಲ್ಲಿ ಒಟ್ಟು 322 ದಿನಗಳನ್ನು ಕಳೆದಿದ್ದಾರೆ."ಡಾ ದೀಪಕ್ ಪಾಂಡ್ಯ ಮತ್ತು ಬೋನಿ ಪಾಂಡ್ಯ ದಂಪತಿಗೆ ಜನಿಸಿದ 59 ವರ್ಷದ ಅವರು ಹೊಸ ಮಾನವ-ರೇಟೆಡ್ ಬಾಹ್ಯಾಕಾಶ ನೌಕೆಯ ಮೊದಲ ಕಾರ್ಯಾಚರಣೆಯಲ್ಲಿ ಹಾರಾಟ ನಡೆಸಿದ ಮೊದಲ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಇದನ್ನು ಓದಿ : ಏಳು ಬಾಹ್ಯಾಕಾಶ ನಡಿಗೆಗಳಲ್ಲಿ 50 ಗಂಟೆ 40 ನಿಮಿಷಗಳನ್ನು ಕಳೆದಿದ್ದರಿಂದ ಮಹಿಳಾ ಗಗನಯಾತ್ರಿಯಿಂದ ಗರಿಷ್ಠ ಬಾಹ್ಯಾಕಾಶ ನಡಿಗೆ ಸಮಯ ಎಂಬ ದಾಖಲೆಯನ್ನು ನಿರ್ಮಿಸಿದ್ದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಾಹ್ಯಾಕಾಶ ಯಾತ್ರೆಯ ಅನುಭವಿ ಕ್ಯಾಪ್ಟನ್ ಸುನಿತಾ ವಿಲಿಯಮ್ಸ್ ಬೋಯಿಂಗ್ ಸ್ಟಾರ್‌ಲೈನರ್ ಕ್ರಾಫ್ಟ್‌ನ ಮೊದಲ ಹಾರಾಟದ ಮತ್ತೊಂದು ಮಿಷನ್ ಪ್ರಾರಂಭಿಸಲಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆ ತರುತ್ತದೆ, ವಿಲಿಯಮ್ಸ್ ಅವರು ಬಾಹ್ಯಾಕಾಶಕ್ಕೆ ಮತ್ತೊಂದು ಮೈಲಿಗಲ್ಲು ಪ್ರಯಾಣದಲ್ಲಿ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ ಎಂದು ಬೆಂಗಳೂರಿನ ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ಮುಖ್ಯಸ್ಥ ಡಾ. ಎಂ ಮೋಹನ್ ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_232.txt b/zeenewskannada/data1_url7_200_to_500_232.txt new file mode 100644 index 0000000000000000000000000000000000000000..4eddd21521be22109deba9294f91a6a7307588ed --- /dev/null +++ b/zeenewskannada/data1_url7_200_to_500_232.txt @@ -0,0 +1 @@ +ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕಿ ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಪತನ : ಲೋಕಸಭಾ ಚುನಾವಣಾ ರ್ಯಾಲಿಗಾಗಿ ಶಿವಸೇನೆ ನಾಯಕಿಯನ್ನು ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಮಹಾರಾಷ್ಟ್ರದ ರಾಯಗಢದ ಮಹಾಡ್ ಪಟ್ಟಣದ ಬಳಿ ಪತನಗೊಂಡಿದೆ. :ಶಿವಸೇನೆಯ ನಾಯಕಿ ಸುಷ್ಮಾ ಅಂಧಾರೆ ಅವರನ್ನು ಲೋಕಸಭೆ ಚುನಾವಣೆ ರ್ಯಾಲಿಗೆ ಕರೆದೊಯ್ಯಲು ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಇದ್ದಕ್ಕಿದ್ದಂತೆ ಪತನಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದ ಮಹಾಡ್ ಪಟ್ಟಣದ ಬಳಿ ಶುಕ್ರವಾರ ಸಂಭವಿಸಿದೆ. ಬೆಳಗ್ಗೆ 9.30ರ ಸುಮಾರಿಗೆ ಮಹಾಡ್‌ನಲ್ಲಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಪೈಲಟ್( ) ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್ ವಾಲಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. — (@kgoyal466) ಇದನ್ನೂ ಓದಿ- ಲೋಕಸಭೆ ಚುನಾವಣೆ ( 2024) ಹಿನ್ನಲೆಯಲ್ಲಿ ನಿಗದಿಯಾಗಿದ್ದ ಸಾರ್ವಜನಿಕ ರ್ಯಾಲಿಗಾಗಿ( ) ಅವರನ್ನು ಈ ಖಾಸಗಿ ಚಾಪರ್‌ನಲ್ಲಿ ಕರೆದೊಯ್ಯಲು ನಿರ್ಧರಿಸಲಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ- ಈ ದುರ್ಘಟನೆಯ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್‌ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದಾಗ್ಯೂ, ಪೈಲಟ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳು ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_233.txt b/zeenewskannada/data1_url7_200_to_500_233.txt new file mode 100644 index 0000000000000000000000000000000000000000..d539095c63d316d5c8c4c9e8dd5dea5fc0ca15d6 --- /dev/null +++ b/zeenewskannada/data1_url7_200_to_500_233.txt @@ -0,0 +1 @@ +: ನಾಳೆಯಿಂದ ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಮಳೆ ಸಾಧ್ಯತೆ! : ಮೇ 05ರವರೆಗೆ ಭಾರತದ ಕೆಲವು ರಾಜ್ಯಗಳಲ್ಲಿ ತೀವ್ರವಾದ ಶಾಖದ ಅಲೆ ಹೊರತಾಗಿಯೂ ಕೆಲವು ರಾಜ್ಯಗಳಲ್ಲಿ ಲಘು ಮಳೆ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. :ಇನ್ನೂ ಎರಡು ದಿನಗಳವರೆಗೆ ಎಂದರೆ ಮೇ 05ರವರೆಗೆ ಗಂಗಾನದಿಯ ಪಶ್ಚಿಮ ಬಂಗಾಳದ ಕೆಲವು ಸ್ಥಳಗಳಲ್ಲಿ ಮತ್ತು ಬಿಹಾರದ ಪ್ರತ್ಯೇಕ ಭಾಗಗಳಲ್ಲಿ ಬಿಸಿಗಾಳಿಯಿಂದ ಕೂಡಿದ ತೀವ್ರ ಶಾಖದ ಅಲೆಗಳು ಮುಂದುವರೆಯಲಿವೆ. ಆದಾಗ್ಯೂ, ನಾಳೆಯಿಂದ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. () ಪ್ರಕಾರ, ಮೇ 03ರಿಂದ ಮೇ05ರವರೆಗೆ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರದ ಕೆಲವು ಭಾಗಗಳು ಮತ್ತು ತಮಿಳುನಾಡಿನಲ್ಲಿ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶಾಖದ ಪರಿಸ್ಥಿತಿ ( ) ಮುಂದುವರೆಯಲಿದೆ. ಆದಾಗ್ಯೂ, ಮುಂದಿನ ಐದು ದಿನಗಳ ಕಾಲ ಸಿಕ್ಕಿಂ, ಅರುಣಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಚಂಡೀಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ () ತಿಳಿಸಿದೆ. ಇದನ್ನೂ ಓದಿ- ಈ ಭಾಗಗಳಲ್ಲಿ ಶಾಖದ ಅಲೆ:ಮೇ 05ರವರೆಗೆ ತೆಲಂಗಾಣ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ಗುಜರಾತ್ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಶಾಖದ ಅಲೆ ಮುಂದುವರೆಯಲಿದೆ. ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡ, ವಿದರ್ಭ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ರಾಜಸ್ಥಾನದ ದಕ್ಷಿಣ ಭಾಗಗಳಲ್ಲಿಯೂ ಶಾಖದ ಅಲೆ ಮುಂದುವರೆಯಲಿದೆ. ದಕ್ಷಿಣ ಭಾರತದ ಈ ಭಾಗಗಳಲ್ಲಿ ಮಳೆ:ಮೇ 04ರಿಂದ, ತೆಲಂಗಾಣ, ರಾಯಲಸೀಮಾ, ತಮಿಳುನಾಡಿನ ಕೆಲ ಭಾಗಗಳು, ಪುದುಚೇರಿ ಮತ್ತು ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಮಳೆ ಮುನ್ಸೂಚನೆ ( ) ನೀಡಲಾಗಿದೆ. ಇದಲ್ಲದೆ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದ ಪ್ರತ್ಯೇಕ ಭಾಗಗಳಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಸಾಧಾರಣದಿಂದ ಭಾರೀ ಮಲೆಯಾಗುವ ಸಾಧಯ್ತೆ ಇದೆ ಎಂದು ಹವಾನಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ- ಮೇ 3 ರಿಂದ ಮೇ 6 ರ ಅವಧಿಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಗುಡುಗು ಮಿಂಚಿನ ಜೊತೆಗೆ ಚದುರಿದ ಬೆಳಕಿನಿಂದ ಸಾಧಾರಣ ಮಳೆ/ಹಿಮಪಾತ ಸಾಧ್ಯತೆಯ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_234.txt b/zeenewskannada/data1_url7_200_to_500_234.txt new file mode 100644 index 0000000000000000000000000000000000000000..c6d10584126a36149b2bdcfb4f3ea26ceeb4ecbe --- /dev/null +++ b/zeenewskannada/data1_url7_200_to_500_234.txt @@ -0,0 +1 @@ +2000 : ನಾಲ್ಕು ಕಂಟೈನರ್ ಗಳಲ್ಲಿ ಕಂತೆ ಕಂತೆ ನೋಟಿನ ಕಟ್ಟುಗಳು.. ಒಂದೆರಡಲ್ಲ 2000 ಸಾವಿರ ಕೋಟಿ ಹಣ ಪತ್ತೆ ! 2024: ಇದೀಗ ಇಲ್ಲೊಂದು ಕಡೆ ಪೊಲೀಸರಿಗೆ ಅನುಮಾನ ಚೆಕ್‌ ಮಾಡಿದಾಗ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಕಂಟೈನರ್ ಗಳಲ್ಲಿ ನೋಟಿನ ಕಟ್ಟುಗಳ ರಾಶಿ ಕಂಡು ಬೆರಗಾಗಿದ್ದಾರೆ. 2024:ಲೋಕಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಪೊಲೀಸರು ನಿರಂತರ ತಪಾಸಣೆ ನಡೆಸುತ್ತಾರೆ. ವಿಶೇಷವಾಗಿ ರಸ್ತೆ ಮತ್ತು ಹೆದ್ದಾರಿಗಳಲ್ಲಿ ಯಾವುದೇ ಅನುಮಾನಾಸ್ಪದ ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಅಲ್ಲದೆ, ಅಪಾರ ಪ್ರಮಾಣದ ನಗದು ಪತ್ತೆಯಾದರೆ, ಸೂಕ್ತ ದಾಖಲೆಗಳಿಗಾಗಿ ಪೊಲೀಸರು ವಿಚಾರಣೆ ನಡೆಸುತ್ತಾರೆ. ಸಿಕ್ಕ ಹಣಕ್ಕೆ ಸರಿಯಾಗಿ ದಾಖಲೆ ನೀಡದಿದ್ದರೆ ಪೊಲೀಸರು ಹಣ ವಶಪಡಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಇದೀಗ ಇಲ್ಲೊಂದು ಕಡೆ ಪೊಲೀಸರಿಗೆ ಅನುಮಾನ ಚೆಕ್‌ ಮಾಡಿದಾಗ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಕಂಟೈನರ್ ಗಳಲ್ಲಿ ನೋಟಿನ ಕಟ್ಟುಗಳ ರಾಶಿ ಕಂಡು ಬೆರಗಾಗಿದ್ದಾರೆ. ಸುಮಾರು 2000 ಸಾವಿರ ಕೋಟಿ ಹಣ ಸಿಕ್ಕಿದೆ ಎನ್ನಲಾಗಿದೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಠೇವಣಿ ಇಡಲು ಕೇರಳದ ಕೊಚ್ಚಿಯಿಂದ ಹೈದರಾಬಾದ್ ಗೆ ನಾಲ್ಕು ಕಂಟೈನರ್ ಗಳು ಹಣ ತುಂಬಿಕೊಂಡು ಹೋಗುತ್ತಿದ್ದವು ಎಂದು ತಿಳಿದುಬಂದಿದೆ. ಇದರಿಂದ ಪೊಲೀಸರು ಹಾಗೂ ಉನ್ನತಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮೊದಲಿಗೆ ಇದು ರಾಜಕಾರಣಿಗಳ ಹಣವೋ, ಯಾರದೋ ಕಪ್ಪುಹಣವೋ ಎಂದು ಹಲವು ರೀತಿಯಲ್ಲಿ ಶಂಕಿಸಲಾಗಿತ್ತು. ಕೊನೆಗೆ ಬ್ಯಾಂಕ್ ಗೆ ಹಣ ಜಮಾ ಮಾಡಬೇಕಾಗಿದ್ದ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿ ವಾಹನಗಳನ್ನು ಕಳುಹಿಸಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_235.txt b/zeenewskannada/data1_url7_200_to_500_235.txt new file mode 100644 index 0000000000000000000000000000000000000000..b96ad564e95750cfd5783b3e2b90b2e6accdfde8 --- /dev/null +++ b/zeenewskannada/data1_url7_200_to_500_235.txt @@ -0,0 +1 @@ +ಬಿಸಿಗಾಳಿ ಹಿನ್ನೆಲೆ ತೆಲಂಗಾಣದಲ್ಲಿ ಚುನಾವಣಾ ಆಯೋಗದಿಂದ ಮತದಾನದ ಸಮಯ ವಿಸ್ತರಿಣೆ : ತೆಲಂಗಾಣದಲ್ಲಿ ತೀವ್ರವಾದ ಬಿಸಿಗಾಳಿ ಪರಿಸ್ಥಿತಿಗಳು ಚಾಲ್ತಿಯಲ್ಲಿರುವ ಹಿನ್ನೆಲೆ ಇಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಯಿತು, ಈ ಮೂಲಕ ತೆಲಂಗಾಣದಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವುದಾಗಿ ತಿಳಿಸಿದೆ. :17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 106 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿ ಬುಧವಾರ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ತೆಲಂಗಾಣದಲ್ಲಿ ಬಿಸಿ ಅಲೆಯ ಪರಿಸ್ಥಿತಿಗಳನ್ನು ಪರಿಗಣಿಸಿ , ಭಾರತೀಯ ಚುನಾವಣಾ ಆಯೋಗವು ಮೇ 13 ರಂದು ರಾಜ್ಯದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮತದಾನದ ಸಮಯವನ್ನು ವಿಸ್ತರಿಸಿದೆ. 17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 106 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿ ಬುಧವಾರ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಇದರ ಹಿಂದಿನ ಮಾಹಿತಿ ಪ್ರಕಾರ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವುದಾಗಿ ತಿಳಿಸಲಾಗಿತ್ತು. ಆದರೆ ಈಗ ಮತದಾನವು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳುವ ಬದಲು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಇದನ್ನು ಓದಿ : ಐದು ಲೋಕಸಭಾ ಕ್ಷೇತ್ರಗಳಲ್ಲಿ ಎಡಪಂಥೀಯ ಉಗ್ರಗಾಮಿತ್ವ (ಎಲ್‌ಡಬ್ಲ್ಯುಇ) ಎಂದು ಆರೋಪಿಸಲಾಗಿರುವ 13 ಕ್ಷೇತ್ರಗಳಲ್ಲಿ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ನೆರೆಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವುದರಿಂದ ತೆಲಂಗಾಣದಲ್ಲಿ ಸಂಜೆ 5 ಗಂಟೆಯವರೆಗೆ ಮಾತ್ರ ಮತದಾನ ನಡೆಸುವ ಚುನಾವಣಾ ಆಯೋಗದ ನಿರ್ಧಾರ ತೆಗೆದುಕೊಂಡ ಪರಿಣಾಮ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಯಿತು. ಇದಾಗಿ ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ರಾಜ್ಯದಲ್ಲಿ ಬೇಸಿಗೆಯ ಪ್ರಚಲಿತ ಪರಿಸ್ಥಿತಿ ಮತ್ತು ಬಿಸಿಗಾಳಿಯ ಪರಿಸ್ಥಿತಿ ಮತ್ತು ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತದಾನದ ಸಮಯವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರು. ಇದನ್ನು ಓದಿ : ತೆಲಂಗಾಣದಲ್ಲಿ ತೀವ್ರವಾದ ಬಿಸಿಗಾಳಿ ಪರಿಸ್ಥಿತಿಗಳು ಚಾಲ್ತಿಯಲ್ಲಿರುವುದರಿಂದ ಕೆಲವು ಸ್ಥಳಗಳಲ್ಲಿ 46 ಡಿಗ್ರಿ ಸೆಲ್ಸಿಯಸ್ ದಾಟಿದೆ, ಇದು ಮತದಾನದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಡಿಸೆಂಬರ್ 2023 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ತೆಲಂಗಾಣದಲ್ಲಿ 71.34% ಮತದಾನವಾಗಿದೆ. 2018 ರ ಅಸೆಂಬ್ಲಿ ಚುನಾವಣೆಯಲ್ಲಿ, 73.73% ಮತದಾರರು ಮತ ಚಲಾಯಿಸಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.62.11ಕ್ಕೆ ಕುಸಿದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_236.txt b/zeenewskannada/data1_url7_200_to_500_236.txt new file mode 100644 index 0000000000000000000000000000000000000000..4facb60ee06d0b5fa665eda833593642adc8019e --- /dev/null +++ b/zeenewskannada/data1_url7_200_to_500_236.txt @@ -0,0 +1 @@ +ಭಾರತದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 134 ವಾಕ್ ಸ್ವಾತಂತ್ರ್ಯ ಉಲ್ಲಂಘನೆಯ ದಾಖಲೆ : ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆದ ವಾಕ್ ಸ್ವಾತಂತ್ರ್ಯ ಉಲ್ಲಂಘನೆಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ವರದಿಯನ್ನು ಪ್ರಕಟಿಸಿದ್ದು, ಇಲ್ಲಿಯವೆರಗೂ 134 ದಾಖಲೆಯ ಉಲ್ಲಂಘನೆಯಾಗಿರುವದು ಕಂಡುಬಂದಿದೆ. ಫ್ರೀ ಸ್ಪೀಚ್ ಕಲೆಕ್ಟಿವ್ ಎಂಬ ಸಂಸ್ಥೆ ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ಯೂಟ್ಯೂಬರ್‌ಗಳ ಮೇಲೆ ದಬ್ಬಾಳಿಕೆ ಸೇರಿದಂತೆ 134 ಎಣಿಕೆಗಳ ಉಲ್ಲಂಘನೆಯಾಗಿರುವುದು ವರದಿ ಮಾಡಿದೆ. ಪತ್ರಕರ್ತರ ಮೇಲಿನ ದಾಳಿಗಳು, ಬೆದರಿಕೆಗಳು ಮತ್ತು ಮಾನನಷ್ಟ ಪ್ರಕರಣಗಳು, ಮಾಧ್ಯಮದ ಸೆನ್ಸಾರ್ಶಿಪ್, ಶೈಕ್ಷಣಿಕ, ಮನರಂಜನೆ, ಸುದ್ದಿ ಮಾಧ್ಯಮ, ಸಾಮಾಜಿಕ ಮಾಧ್ಯಮ, ಮಾಧ್ಯಮದ ಕಿರುಕುಳ, ಮಾಧ್ಯಮದ ವಿರುದ್ಧ ಕಾನೂನು ಮತ್ತು ಇಂಟರ್ನೆಟ್ ನಿಯಂತ್ರಣವು ಉಲ್ಲಂಘನೆಗಳನ್ನು ಪತ್ತೆಹಚ್ಚಿದೆ. ಇದನ್ನು ಓದಿ : “ಭಾರತದಲ್ಲಿ ವಾಕ್ ಸ್ವಾತಂತ್ರ್ಯವು ಅಪಾಯಕಾರಿ ಪ್ರಪಾತಕ್ಕೆ ಕುಸಿದಿದೆ ಮತ್ತು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕಗಳು ಸ್ಥಿರವಾಗಿ ಕುಸಿಯುತ್ತಿರುವುದಲ್ಲದೆ, ಆ ರೇಖೆಯನ್ನು ದಾಟುವ ಹಂತವನ್ನು ತಲುಪಿದೆ. ಈಗ ಅದು ಹೆಚ್ಚು ವಿವಾದಾಸ್ಪದವಾಗುತ್ತಿದೆ. ಇವುಗಳು ದ್ವೇಷದ ಅಪರಾಧಗಳನ್ನು ಪತ್ತೆಹಚ್ಚದಿದ್ದರೂ, ವ್ಯಾಪಕವಾದ ಸಾರ್ವಜನಿಕ ಖಂಡನೆ ಮತ್ತು ದಾಖಲಾತಿಗಳ ಹೊರತಾಗಿಯೂ, ಗಮನಾರ್ಹವಾಗಿ ದುರ್ಬಲಗೊಂಡಿರುವ ಭಾರತದ ಚುನಾವಣಾ ಆಯೋಗದಿಂದ 'ಪ್ರಧಾನಿ ನರೇಂದ್ರ ಮೋದಿಯಂತಹ ಸ್ಟಾರ್' ಪ್ರಚಾರಕರಿಂದ ದ್ವೇಷದ ಭಾಷಣವು ಕಡಿಮೆ ಅಥವಾ ಯಾವುದೇ ಕ್ರಮವನ್ನು ಕಂಡಿಲ್ಲ ಎಂಬುದು ಅಧಿಕೃತ ದೂರುಗಳಿಂದ ತಿಳಿದುಬಂದಿದೆ. ಹೆಚ್ಚು ವಾಕ್ ಸ್ವಾತಂತ್ರ್ಯ ಉಲ್ಲಂಘನೆಯ ಅಗ್ರಸ್ಥಾನದಲ್ಲಿ ಉತ್ತರಾಖಂಡವು 10 ನಿದರ್ಶನಗಳೊಂದಿಗೆ , ಮಹಾರಾಷ್ಟ್ರ(ಒಂಬತ್ತು) , ಪಂಜಾಬ್ ಮತ್ತು ಮಣಿಪುರದ ನಂತರ ರೈತರ ಪ್ರತಿಭಟನೆಯಿಂದಾಗಿ ಹರಿಯಾಣದಲ್ಲಿ ಹೀಗೆ ಕಂಡು ಬಂದಿವೆ. ಪತ್ರಕರ್ತರ ಮೇಲಿನ ದಾಳಿಯನ್ನು ಪರಿಶೀಲಿಸಿದಾಗ, ನಾಲ್ಕು ತಿಂಗಳ ಅವಧಿಯಲ್ಲಿ 34 ಪತ್ರಕರ್ತರ ಮೇಲೆ ದಾಳಿ ನಡೆಸಲಾಗಿದೆ ಮತ್ತು 2024 ರ ಆರಂಭದಿಂದ ಐದು ಪತ್ರಕರ್ತರನ್ನು ಬಂಧಿಸಲಾಗಿದೆ ಮತ್ತು ಮೂವರಿಗೆ ಜಾಮೀನು ನೀಡಲಾಗಿದೆ. ಇದನ್ನು ಓದಿ : ಮುಕ್ತ ವಾಕ್ ಸಮಸ್ಯೆಗಳ ಕುರಿತು ದಾಖಲಾದ ದತ್ತಾಂಶವು ಸ್ಪಷ್ಟವಾಗಿ ತೋರಿಸುತ್ತದೆ, ಪ್ರಬಲ ಮಾಧ್ಯಮದ ಪಕ್ಷಪಾತದ ವಿಭಾಗಗಳು ನಿರ್ಭಯದೊಂದಿಗೆ ಅಪಾಯಕಾರಿ ವಿಭಜಕ ಕಾರ್ಯಸೂಚಿಯನ್ನು ಪ್ರತಿಧ್ವನಿಸಿದರೂ, ಸ್ವತಂತ್ರ ಮಾಧ್ಯಮವು ದಂಡನಾತ್ಮಕ ಕ್ರಮವನ್ನು ಎದುರಿಸುತ್ತದೆ ಮತ್ತು ಕೇಳಲು ಹೋರಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_237.txt b/zeenewskannada/data1_url7_200_to_500_237.txt new file mode 100644 index 0000000000000000000000000000000000000000..806aad91ac7bd93a133f6a1a633177c3c06f710c --- /dev/null +++ b/zeenewskannada/data1_url7_200_to_500_237.txt @@ -0,0 +1 @@ +ನೂರಾರು ಹೆಣ್ಣುಮಕ್ಕಳ ಶೋಷಿಸುವ ರಾಕ್ಷಸನ ಪರ ಮೋದಿ ಪ್ರಚಾರ ಮಾಡಿದ್ದು ಯಾಕೆ?: ರಾಹುಲ್‌ ಗಾಂಧಿ : ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣುಮಕ್ಕಳ ಅಪರಾಧಿಗಳಿಗೆ ಪ್ರಧಾನಿ ಮೋದಿ ಮೌನ ಬೆಂಬಲ ನೀಡುತ್ತಿರುವುದು ದೇಶದಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ. ʼಮೋದಿ ಕಾ ಪರಿವಾರ್‌ʼ ಭಾಗವಾಗುವುದು ಅಪರಾಧಿಗಳಿಗೆ ‘ಭದ್ರತೆಯ ಖಾತರಿ’ ಆಗಿದೆಯೇ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ನವದೆಹಲಿ:ಅಶ್ಲೀಲ ವಿಡಿಯೋ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿರುವ ಅವರು, ʼದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ಪ್ರಧಾನಿ ಮೋದಿಯವರು ನಾಚಿಕೆಗೇಡಿನ ಮೌನವನ್ನು ಹೊಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಉತ್ತರಿಸಬೇಕುʼ ಅಂತಾ ಆಗ್ರಹಿಸಿದ್ದಾರೆ. ಇದನ್ನೂ ಓದಿ: कर्नाटक में महिलाओं के साथ हुए वीभत्स अपराध पर भी नरेंद्र मोदी ने हमेशा की तरह शर्मनाक चुप्पी साध ली है। प्रधानमंत्री को जवाब देना होगा: सब कुछ जान कर भी सिर्फ वोटों के लिए उन्होंने सैकड़ों बेटियों का शोषण करने वाले हैवान का प्रचार क्यों किया? आखिर इतना बड़ा अपराधी बड़ी… — (@) ಎಲ್ಲವೂ ಗೊತ್ತಿದ್ದರೂ ಕೇವಲ ಮತಕ್ಕಾಗಿ ನೂರಾರು ಹೆಣ್ಣುಮಕ್ಕಳನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಹೇಗೆ ಸುಲಭವಾಗಿ ತಪ್ಪಿಸಿಕೊಂಡು ವಿದೇಶಕ್ಕೆ ಹೋದ ಅಂತಾ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣುಮಕ್ಕಳ ಅಪರಾಧಿಗಳಿಗೆ ಪ್ರಧಾನಿ ಮೋದಿ ಮೌನ ಬೆಂಬಲ ನೀಡುತ್ತಿರುವುದು ದೇಶದಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ. ʼಮೋದಿ ಕಾ ಪರಿವಾರ್‌ʼ ಭಾಗವಾಗುವುದು ಅಪರಾಧಿಗಳಿಗೆ ‘ಭದ್ರತೆಯ ಖಾತರಿ’ ಆಗಿದೆಯೇ ಎಂದುಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_238.txt b/zeenewskannada/data1_url7_200_to_500_238.txt new file mode 100644 index 0000000000000000000000000000000000000000..3212c1d7ada12543dbba55b8545518afebc42ce1 --- /dev/null +++ b/zeenewskannada/data1_url7_200_to_500_238.txt @@ -0,0 +1 @@ +ದೆಹಲಿಯ 60ಕ್ಕೂ ಹೆಚ್ಚು ಎನ್‌ಸಿಆರ್ ಶಾಲೆಗಳ ಬಾಂಬ್ ಭೀತಿ: ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ : ದೆಹಲಿಯ 60ಕ್ಕೂ ಹೆಚ್ಚು ಎನ್‌ಸಿಆರ್ ಶಾಲೆಗಳಿಗೆ ಬಾಂಬ್ ಬೆದರಿಕೆ ನೀಡಿದ್ದು, ಸ್ಥಳಕ್ಕೆ ಧಾವಿಸಿ ದೆಹಲಿ ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. :ಬುಧವಾರ ಬೆಳಿಗ್ಗೆ ಸುಮಾರು 60 ದೆಹಲಿ-ಎನ್‌ಸಿಆರ್ ಶಾಲೆಗಳಿಗೆ ಕಳುಹಿಸಲಾದ ಇಮೇಲ್ ಬಾಂಬ್ ಬೆದರಿಕೆ ಶಾಲಾ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ವ್ಯಾಪಕ ಭೀತಿಯನ್ನು ಉಂಟುಮಾಡಿದ್ದು, . ಬಾಂಬ್ ಬೆದರಿಕೆ ಸುದ್ದಿ ಹರಡುತ್ತಿದ್ದಂತೆಯೇ ಶಾಲೆಯನ್ನು ತೆರವುಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಬಾಂಬ್ ಬೆದರಿಕೆಯನ್ನು ಮೊದಲು ಡಿಪಿಎಸ್ ದ್ವಾರಕಾ ಸ್ವೀಕರಿಸಿ, ನಂತರ ದೆಹಲಿ ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ತಂಡವನ್ನು ಘಟನಾ ಸ್ಥಳಕ್ಕೆ ರವಾನಿಸಲಾಯಿತು. ದೆಹಲಿ ಪೊಲೀಸರು ಶಾಲಾ ಆವರಣದ ಸುತ್ತಲೂ ಭದ್ರತಾ ಕವಚವನ್ನು ಹಾಕಿದ್ದು, ಬಾಂಬ್ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನು ಓದಿ : ಇದಲ್ಲದೆ, ದ್ವಾರಕಾ ಮತ್ತು ಮಯೂರ್ ವಿಹಾರ್‌ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪಿಸಿಆರ್ ಕರೆಯನ್ನು ಸ್ವೀಕರಿಸಲಾಗಿದೆ. ಈ ಬಾಂಬ್ ಬೆದರಿಕೆಗೆ ಗುರಿಯಾದ ಕೆಲವು ದೆಹಲಿ-ಎನ್‌ಸಿಆರ್ ಶಾಲೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ: 1. ಡಿಪಿಎಸ್ ಮಥುರಾ ರಸ್ತೆ 2. ಡಿಪಿಎಸ್ ವಸಂತ್ ಕುಂಜ್ 3. ಡಿಪಿಎಸ್ ದ್ವಾರಕಾ 4. ನೋಯ್ಡಾ ಸೆಕ್ಟರ್ 30 5. ಡಿಪಿಎಸ್ ಗ್ರೇಟರ್ ನೋಯ್ಡಾ 6. ಮದರ್ ಮೇರಿ, ಮಯೂರ್ ವಿಹಾರ್ 7. ಸಂಸ್ಕೃತಿ, ಚಾಂಕ್ಯಪುರಿ 8. ಡಿಎವಿ ಶಾಲೆ ಶ್ರೇಷ್ಠ ವಿಹಾರ್ 9. ಅಮಿಟಿ ಸಾಕೇತ್ 10. ಸ್ಪ್ರಿಂಗ್ಡೇಲ್ಸ್ ಪುಸಾ ರಸ್ತೆ 11. ಶ್ರೀ ರಾಮ್ ವರ್ಲ್ಡ್ ಸ್ಕೂಲ್ ದ್ವಾರಕಾ 12. ಸೇಂಟ್ ಥಾಮಸ್ ಚಾವ್ಲಾ 13. ಜಿಡಿ ಗೋಯೆಂಕಾ, ಸರಿತಾ ವಿಹಾರ್ 14. ಸಚ್ದೇವ ಗ್ಲೋಬಲ್ ಸ್ಕೂಲ್ ದ್ವಾರಕಾ 15. ಡಿಎವಿ ವಿಕಾಸಪುರಿ 16. ಬಿಜಿಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ದ್ವಾರಕಾ 17. ರಾಮಜಾಸ್ ಆರ್ ಕೆ ಪುರಂ 18. , ರೋಹಿಣಿ 19. ಹಿಲ್‌ವುಡ್ಸ್ ಅಕಾಡೆಮಿ, ಪ್ರೀತ್ ವಿಹಾರ್ 20. ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ ಇದನ್ನು ಓದಿ : ದೆಹಲಿಯ ಶಿಕ್ಷಣ ಸಚಿವ ಅತಿಶಿ, ಪೋಷಕರು ಮತ್ತು ಸಾರ್ವಜನಿಕರು ಭಯಪಡಬೇಡಿ ಎಂದು ಒತ್ತಾಯಿಸಿದರು ಮತ್ತು ದೆಹಲಿ ಸರ್ಕಾರವು ಪೊಲೀಸರು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ನಿರಂತರ ಸಂವಹನ ನಡೆಸುತ್ತಿದೆ ಎಂದು ಭರವಸೆ ನೀಡಿದ್ದಾರೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಅರವತ್ತಕ್ಕೂ ಹೆಚ್ಚು ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಪರಿಶೀಲಿಸಲು ಮೀಸಲಾದ ದೆಹಲಿ ಪೊಲೀಸ್ ಘಟಕವನ್ನು ನಿಯೋಜಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_239.txt b/zeenewskannada/data1_url7_200_to_500_239.txt new file mode 100644 index 0000000000000000000000000000000000000000..137bf99db8fa62ba27d4ac55e317cbd68686603a --- /dev/null +++ b/zeenewskannada/data1_url7_200_to_500_239.txt @@ -0,0 +1 @@ +2024 : ಈ ದಿನದಂದು ಫಲಿತಾಂಶ ಹೊರಬೀಳುವ ಸಾಧ್ಯತೆ..! ಫಲಿತಾಂಶಕ್ಕಾಗಿ .. ಸೈಟ್ ನೋಡಿ : ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಗಳು ಮತ್ತು ಬೋರ್ಡ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆಯಬೇಕು.ಈ ವರ್ಷ, ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಏಪ್ರಿಲ್ ನಡುವೆ ನಡೆಸಲಾಯಿತು. 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ನಡೆದಿದ್ದರೆ, 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ನಡೆದವು. : ನವದೆಹಲಿ:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಒಂದು ವಾರದೊಳಗೆ ಪ್ರಕಟಿಸುವ ಸಾಧ್ಯತೆಯಿದೆ. ಫಲಿತಾಂಶಗಳು ಹೊರಬಂದ ನಂತರ, ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಪರೀಕ್ಷಾರ್ಥಿಗಳು ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಂಡಳಿಯ ಫಲಿತಾಂಶ 2024: ನಿರೀಕ್ಷಿತ ದಿನಾಂಕ ಮತ್ತು ಸಮಯ ( 2024: ) ಫಲಿತಾಂಶದ ದಿನಾಂಕದ ಬಗ್ಗೆ ತಪ್ಪು ಮಾಹಿತಿ ಹೊಂದಿರುವ ನಕಲಿ ಸುತ್ತೋಲೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಂಡಳಿಯ ಸುತ್ತೋಲೆಯನ್ನು ತಳ್ಳಿ ಹಾಕಿದೆ. ಮೇ 1 ರಂದು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯೊಳಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಸುಳ್ಳು ಸುತ್ತೋಲೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಬೋರ್ಡ್ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ: 5 ಅಧಿಕೃತ ವೆಬ್‌ಸೈಟ್‌ಗಳ ಪಟ್ಟಿ ( : 5 ) ........... ಫಲಿತಾಂಶ 2024 ಅನ್ನು ನೇರ ಲಿಂಕ್‌ನಲ್ಲಿ ಪರಿಶೀಲಿಸುವುದು ಹೇಗೆ: .. ( 2024 ) 1- .. ಅಥವಾ ... ನಲ್ಲಿ ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 2- ಮುಖಪುಟದಲ್ಲಿ ಬೋರ್ಡ್ ಫಲಿತಾಂಶ 2024 ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ. 3- ಅಗತ್ಯವಿರುವ ರುಜುವಾತುಗಳು-ರೋಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ. ಸಲ್ಲಿಸು ಕ್ಲಿಕ್ ಮಾಡಿ. 4- 10 ನೇ ತರಗತಿ ಅಥವಾ 12 ನೇ ತರಗತಿಯ ಫಲಿತಾಂಶಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. 5- ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.ಕಳೆದ ವರ್ಷ 10ನೇ ಮತ್ತು 12ನೇ ತರಗತಿಯ ಫಲಿತಾಂಶವನ್ನು ಮೇ 12ರಂದು ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಗಳು ಮತ್ತು ಬೋರ್ಡ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆಯಬೇಕು.ಈ ವರ್ಷ, ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಏಪ್ರಿಲ್ ನಡುವೆ ನಡೆಸಲಾಯಿತು. 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ನಡೆದಿದ್ದರೆ, 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ನಡೆದವು. ಇದನ್ನೂ ಓದಿ: ಎರಡೂ ತರಗತಿಗಳಿಗೆ ಒಂದೇ ಪಾಳಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು, ಈ ವರ್ಷ ಸುಮಾರು 39 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದರು.ಅಧಿಕೃತ ನವೀಕರಣಗಳಿಗಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಮತ್ತು ಅದರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿಯಮಿತವಾಗಿ ಪರಿಶೀಲಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗುತ್ತದೆ. 2023 ರಲ್ಲಿ 12 ನೇ ತರಗತಿ ಫಲಿತಾಂಶಗಳು: ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಅವಲೋಕನ ( 12th 2023: ) ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 16,80,256ಹಾಜರಾದ ಅಭ್ಯರ್ಥಿಗಳು: 16,60,511ಉತ್ತೀರ್ಣರಾದ ವಿದ್ಯಾರ್ಥಿಗಳು: 14,50,174ಯಶಸ್ವಿ ಅಭ್ಯರ್ಥಿಗಳ ಶೇಕಡಾವಾರು: 87.33% ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಮತ್ತು ಅವರ ಪ್ರವೇಶ ಕಾರ್ಡ್ ಐಡಿ, ಶಾಲಾ ಸಂಖ್ಯೆ ಮತ್ತು ರೋಲ್ ಸಂಖ್ಯೆಯನ್ನು ಒದಗಿಸುವ ಮೂಲಕ ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಪಡೆಯಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_24.txt b/zeenewskannada/data1_url7_200_to_500_24.txt new file mode 100644 index 0000000000000000000000000000000000000000..0aa128462dccb2c76179dba90a68f38c7ffe93c2 --- /dev/null +++ b/zeenewskannada/data1_url7_200_to_500_24.txt @@ -0,0 +1 @@ +: ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದವರು ಯಾರು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ..? ಉತ್ತರ: 26 ಅಕ್ಷರಗಳಿವೆ ಪ್ರಶ್ನೆ 2:ಸೂರ್ಯನ ಶಕ್ತಿಗೆ ಕಾರಣವೇನು..? ಉತ್ತರ: ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳ ಸಮ್ಮಿಲನ ಪ್ರಶ್ನೆ 3:ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದವರು ಯಾರು..? ಉತ್ತರ: ವಾಸ್ಕೋಡಗಾಮಾ ಪ್ರಶ್ನೆ 4:ಭೂಮಿಯ ಸುತ್ತ ಸುತ್ತುವ ನೈಸರ್ಗಿಕ ಉಪಗ್ರಹದ ಹೆಸರೇನು? ಉತ್ತರ: ಚಂದ್ರ ಪ್ರಶ್ನೆ 5:ಕ್ಯಾಟರ್ಪಿಲ್ಲರ್ ಚಿಟ್ಟೆಯಾಗಿ ಬದಲಾಗುವ ಪ್ರಕ್ರಿಯೆಯನ್ನು ಏನೆಂದು ಕರೆಯಲಾಗುತ್ತದೆ? ಉತ್ತರ: ಮೆಟಾಮಾರ್ಫಾಸಿಸ್ ಇದನ್ನೂ ಓದಿ: ಪ್ರಶ್ನೆ 6:ಯಾವ ಹಬ್ಬವನ್ನು "ಬೆಳಕಿನ ಹಬ್ಬ" ಎಂದೂ ಕರೆಯಲಾಗುತ್ತದೆ? ಉತ್ತರ: ದೀಪಾವಳಿ ಪ್ರಶ್ನೆ 7:ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು ಉತ್ತರ: ಆಫ್ರಿಕಾದ ನೈಲ್ ನದಿ ಪ್ರಶ್ನೆ 8:ಅಧಿಕ ವರ್ಷದಲ್ಲಿ ಎಷ್ಟು ದಿನಗಳು ಇರುತ್ತವೆ? ಉತ್ತರ: 366 ದಿನಗಳು ಪ್ರಶ್ನೆ 9:ಭಾರತದಲ್ಲಿ ಯಾವ ಸ್ಥಳವನ್ನು "ಉದಯಿಸುತ್ತಿರುವ ಸೂರ್ಯನ ಭೂಮಿ" ಎಂದೂ ಕರೆಯಲಾಗುತ್ತದೆ? ಉತ್ತರ: ಅರುಣಾಚಲ ಪ್ರದೇಶ ಪ್ರಶ್ನೆ 10:ಭೂಮಿಯ ಮೇಲೆ ಯಾವ ಸಾಗರವು ದೊಡ್ಡದಾಗಿದೆ? ಉತ್ತರ: ಪೆಸಿಫಿಕ್ ಮಹಾಸಾಗರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_240.txt b/zeenewskannada/data1_url7_200_to_500_240.txt new file mode 100644 index 0000000000000000000000000000000000000000..cad0c5c33748b030249dcd70f4a2721d7a9cafc2 --- /dev/null +++ b/zeenewskannada/data1_url7_200_to_500_240.txt @@ -0,0 +1 @@ +ಚೆನ್ನೈನ ಐಸಿಎಫ್‌ನಿಂದ ಮೊದಲ ವಂದೇ ಭಾರತ್ ಮೆಟ್ರೋ ಆರಂಭ : ಚೆನ್ನೈನಲ್ಲಿರುವ ಇಂಡಿಯನ್ ಕೋಚ್ ಫ್ಯಾಕ್ಟರಿಯಿಂದ ನಿನ್ನೆ ಏಪ್ರಿಲ್ 30 ಮಂಗಳವಾರ ದಂದು ವಂದೇ ಭಾರತ್ ಮೆಟ್ರೋ ಆರಂಭವಾಯಿತು ಇದು ಗೆ ತುಂಬಾ ವಿಶೇಷ ದಿನವಾಗಿದೆ. :ಮೊದಲ ವಂದೇ ಮೆಟ್ರೋ ರೈಲು ನಿನ್ನೆ ಐಸಿಎಫ್‌ನಿಂದ ಹೊರತಂದಿದ್ದು ಹಲವರ ಗಮನ ಸೆಳೆದಿದೆ. ವಂದೇ ಮೆಟ್ರೋ ರೈಲು ದೂರದ ಓಡುವ ವಂದೇ ಭಾರತ್ ಅಥವಾ ವಿಬಿ ರೈಲುಗಳ ಚಿಕ್ಕ ಆವೃತ್ತಿಯಾಗಿದೆ. ಈ ವಂದೇ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ದೊರೆಯುತ್ತದೆ ಇದನ್ನು ಓದಿ : 250 ಕಿಲೋಮೀಟರ್ ವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ವಂದೇ ಮೆಟ್ರೋ ರೈಲುಗಳು ಉತ್ತಮವಾಗಿರುತ್ತವೆ. ಇದು ರೈಲ್ವೆಗೆ ಸೇರಿದ ಕೆಲವು ಅಧಿಕಾರಿಗಳ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲುಗಳು 1000 ಕಿಮೀ ಮೀರಿದ ಮಾರ್ಗಗಳಲ್ಲಿ ಓಡುತ್ತಿದ್ದರೆ, ವಂದೇ ಮೆಟ್ರೋ ರೈಲುಗಳು 100 ಕಿಮೀ ಮತ್ತು 250 ಕಿಮೀ ನಡುವಿನ ಮಾರ್ಗಗಳಲ್ಲಿ ಚಲಿಸುತ್ತವೆ. ವಂದೇ ಮೆಟ್ರೋ ರೈಲುಗಳ ಮೂಲಕ ಭಾರತದ 124 ನಗರಗಳನ್ನು ಸಂಪರ್ಕಿಸಲಾಗುವುದು ಎಂದು ತಿಳಿಸಿದೆ. ಚೆನ್ನೈ-ತಿರುಪತಿ, ಭುವನೇಶ್ವರ-ಬಾಲಾಸೋರ್, ಆಗ್ರಾ-ಮಥುರಾ, ದೆಹಲಿ-ರೇವಾರಿ, ಲಕ್ನೋ-ಕಾನ್ಪುರ್ ಇತ್ಯಾದಿಗಳಲ್ಲಿ ವಂದೇ ಮೆಟ್ರೋ ರೈಲುಗಳು ಚಲಿಸುವ ವಿವಿಧ ಮಾರ್ಗಗಳಾಗಿವೆ. ವಂದೇ ಮೆಟ್ರೋ ರೈಲುಗಳು ಇತರ ಮಾರ್ಗಗಳನ್ನು ಸಂಪರ್ಕಿಸುತ್ತದೆ ಎಂದು ಕೆಲವು ವರದಿಗಳಿಂದ ಹೊರತರಲಾಗಿದೆ. ಪ್ರಮುಖ ನಗರ ಕೇಂದ್ರಗಳು ಮತ್ತು ಪಕ್ಕದ ಉಪಗ್ರಹ ಪಟ್ಟಣಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರು ವಂದೇ ಮೆಟ್ರೋ ರೈಲುಗಳಿಂದ ಪ್ರಯೋಜನ ಪಡೆಯುತ್ತಾರೆ ಮತ್ತು ಕಾಯ್ದಿರಿಸದ ವರ್ಗದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ವಂದೇ ಮೆಟ್ರೋ ರೈಲುಗಳ ವಿಶೇಷತೆಗಳು: ಈ ರೈಲುಗಳನ್ನು ತ್ವರಿತ ವೇಗವರ್ಧನೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಆಗಾಗ್ಗೆ ನಿಲುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಪ್ರತಿ ರೈಲಿನಲ್ಲಿ 12 ಕೋಚ್‌ಗಳು ಇರುತ್ತವೆ ಮತ್ತು ರೈಲು ದೊಡ್ಡ ಸ್ವಯಂಚಾಲಿತ ಬಾಗಿಲುಗಳು ಮತ್ತು ಪಕ್ಕದ ಸೀಟುಗಳನ್ನು ಹೊಂದಿರುತ್ತದೆ. ಪ್ರಯಾಣಿಕರಿಗೆ ಹೆಚ್ಚುವರಿಯಾಗಿ ನಿಲ್ಲುವ ಕೊಠಡಿ ಇರುತ್ತದೆ. ಜುಲೈನಲ್ಲಿ, ಪ್ರಾಯೋಗಿಕ ರನ್ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಅದರ ನಂತರ ಸ್ಲೀಪರ್ ರೂಪಾಂತರಗಳ ಪರೀಕ್ಷೆ ನಡೆಯಲಿದೆ. ಈ ರೈಲುಗಳನ್ನು 16 ಕೋಚ್‌ಗಳಿಗೆ ವಿಸ್ತರಿಸುವ ಸಾಧ್ಯತೆ ಎಂದು ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_241.txt b/zeenewskannada/data1_url7_200_to_500_241.txt new file mode 100644 index 0000000000000000000000000000000000000000..773caed2b175fb843d35a6016c8af949cf27ec2c --- /dev/null +++ b/zeenewskannada/data1_url7_200_to_500_241.txt @@ -0,0 +1 @@ +: ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ಯಾರು? ಉತ್ತರ: ವಾಸ್ಕೋ ಡ ಗಾಮ ಪ್ರಶ್ನೆ 2:ಭಾರತದ ಯಾವ ರಾಜ್ಯವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 3:ಭಾರತದ ರಾಜಧಾನಿ ಯಾವುದು? ಉತ್ತರ: ನವದೆಹಲಿ ಪ್ರಶ್ನೆ 4:ಯಾವ ರಾಜ್ಯವನ್ನು ಭಾರತದ "ಹಣ್ಣಿನ ಬಟ್ಟಲು" ಎಂದೂ ಕರೆಯುತ್ತಾರೆ? ಉತ್ತರ: ಹಿಮಾಚಲ ಪ್ರದೇಶ ಪ್ರಶ್ನೆ 5:ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ? ಉತ್ತರ: ಗುಜರಾತ್ ಇದನ್ನೂ ಓದಿ: ಪ್ರಶ್ನೆ6: ಭಾರತದ ರಾಷ್ಟ್ರೀಯ ಪಕ್ಷಿ ಯಾವುದು? ಉತ್ತರ: ನವಿಲು ಪ್ರಶ್ನೆ 7:ವಿಶ್ವದ7ಅದ್ಭುತಗಳಲ್ಲಿ ಒಂದಾಗಿರುವ ವಿಶ್ವಪ್ರಸಿದ್ಧ ತಾಜ್‌ಮಹಲ್ ಎಲ್ಲಿದೆ? ಉತ್ತರ: ಉತ್ತರಪ್ರದೇಶದ ಆಗ್ರಾ ಪ್ರಶ್ನೆ 8:ಭಾರತದ ಯಾವ ರಾಜ್ಯವು ಚಿಕ್ಕ ಕರಾವಳಿಯನ್ನು ಹೊಂದಿದೆ? ಉತ್ತರ: ಗೋವಾ ಪ್ರಶ್ನೆ 9:ಭಾರತದ ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಯಾವುದು? ಉತ್ತರ: ಆನೆ ಪ್ರಶ್ನೆ 10:ಯಾವ ರಾಜ್ಯವನ್ನು "ಉದಯಿಸುವ ಸೂರ್ಯನ ಭೂಮಿ" ಎಂದೂ ಕರೆಯುತ್ತಾರೆ? ಉತ್ತರ: ಅರುಣಾಚಲ ಪ್ರದೇಶ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_242.txt b/zeenewskannada/data1_url7_200_to_500_242.txt new file mode 100644 index 0000000000000000000000000000000000000000..c53dc1eb8bcdac8c71d04ad194b544dc0b95a9fb --- /dev/null +++ b/zeenewskannada/data1_url7_200_to_500_242.txt @@ -0,0 +1 @@ +ಅತ್ತೆಯನ್ನೇ ಪ್ರೀತಿಯ ತೆಕ್ಕೆಗೆ ಎಳೆದುಕೊಂಡ ಅಳಿಯ, ಖುಷಿಯಿಂದ ಮದುವೆ ಮಾಡಿಕೊಟ್ಟ ಮಾವ : ಅತ್ತೆಯನ್ನು ಪ್ರೀತಿ ಮಾಡಿ, ಅವಳನ್ನೇ ಮದುವೆಯಾದ ಅಳಿಯ ಇದೊಂದು ವಿಚಿತ್ರ ಪ್ರೇಮ ಕಥೆ ಬಿಹಾರದಲ್ಲಿ ನಡೆದಿದೆ :ಬಿಹಾರ ರಾಜ್ಯದ ಬಂಕ್ ಜಿಲ್ಲೆಯ ಹೀರಾ ಮೋತಿ ಗ್ರಾಮದಲ್ಲಿ ಇದೊಂದು ವಿಚಿತ್ರ ಪ್ರೇಮ ಕತೆ ನಡೆದಿದೆ. ಅಳಿಯ ಅತ್ತೆಯನ್ನು ಪ್ರೀತಿಸಿದ ಕಥೆ ಇದಾಗಿತ್ತು. ಸ್ವತಃ ತನ್ನ ಹೆಂಡತಿ ಹಾಗೂ ಅಳಿಯನ ಮದುವೆಯನ್ನು ಮಾವನೇ ಮಾಡಿದ್ದಾನೆ. ಅಳಿಯ ಮತ್ತು ತನ್ನ ಪತ್ನಿಯ ಪ್ರೇಮ ಸಲ್ಲಾಪವನ್ನು ಸ್ವಂತ ಮಾವನೇ ಕಂಡುಹಿಡಿದು ಗ್ರಾಮಸ್ಥರ ಮಧ್ಯೆ ಅವರಿಬ್ಬರ ಮದುವೆ ಮಾಡಿಸಿರುವ ಘಟನೆ ನಡೆದಿದೆ. ಈ ಘಟನೆ ಬಿಹಾರ್ ರಾಜ್ಯದ ಬಂಕ್ ಜಿಲ್ಲೆಯ ಹೀರಾ ಮೋತಿ ಗ್ರಾಮದಲ್ಲಿ ನಡೆದಿದ್ದು, ಮಾವ ಗ್ರಾಮಸ್ಥರ ಸಮ್ಮುಖದಲ್ಲಿ ಅವರಿಬ್ಬರ ಮದುವೆ ಮಾಡಿ, ಈ ಜೋಡಿಯ ಮದುವೆಯಲ್ಲಿ ಭಾಗಿಯಾದ ಗ್ರಾಮಸ್ಥರು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ : 45 ವರ್ಷದ ಸಿಕಂದರ್ ಯಾದವ್ ಎನ್ನುವ ವ್ಯಕ್ತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮದುವೆಯಾಗಿ 15 ವರ್ಷಗಳ ಆದಮೇಲೆ ಇಬ್ಬರು ಮಕ್ಕಳಾದರು. ಆತನ ಪತ್ನಿಯ ತಾಯಿ ಗೀತಾದೇವಿ ಅವರಿಗೆ 55 ವರ್ಷ ಹೆಂಡತಿ ತೀರಿ ಹೋಗಿದ್ದರು ಹೀಗಾಗಿ ಪತ್ನಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಮತ್ತು ತನ್ನ ಎರಡು ಮಕ್ಕಳನ್ನು ಅತ್ತೆಯ ಮನೆಯಲ್ಲಿ ಇರಿಸಿದ ತದನಂತರ ತಾನು ಅದೇ ಮನೆಗೆ ಸ್ಥಳಾಂತರಗೊಂಡ ಇದಾದ ನಂತರ ಅತ್ತೆಯೊಡಗಿನ ಒಡನಾಟ, ಮಾತುಕತೆ, ಇವೆಲ್ಲವೂ ಸ್ವಲ್ಪ ಚೆನ್ನಾಗಿ ನಡೆಯಿತು ಇಬ್ಬರು ಒಟ್ಟಿಗೆ ಇರುವುದು ಖುಷಿಯಾಗಿ ಮಾತನಾಡುವುದು ಇವೆಲ್ಲದರ ಮಧ್ಯೆ ಇಬ್ಬರಿಗೂ ಪ್ರೀತಿ ಬೆಳೆಯಿತು. ಇದನ್ನೆಲ್ಲಾ ಗಮನಿಸಿದ ಗೀತಾ ದೇವಿಯ ಗಂಡ ದಿಲೇಶ್ವರ ನಿಗೆ ಅನುಮಾನ ಶುರುವಾಯಿತು ಹೀಗೆ ತನ್ನ ಪತ್ನಿ ಮತ್ತು ಅಳಿಯನ ನಡುವಿನ ಅಕ್ರಮ ಸಂಬಂಧದ ಬಗ್ಗೆ ಗಮನಿಸುತ್ತಾ ಹೋದಂತೆ ಒಂದು ದಿನ ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಕಾಯುತ್ತಿದ್ದ ಒಂದು ದಿನ ಇಬ್ಬರು ಸಿಕ್ಕಿಕೊಂಡು ಬಿಟ್ಟರು. ಇದನ್ನು ಓದಿ : ಅವರಿಬ್ಬರನ್ನು ಹಿಡಿದು ನೀವಿಬ್ಬರೂ ಮಾಡಿರುವುದು ಸರಿಯಾ ಎಂದು ಕೇಳಿದಾಗ ಹೆಂಡತಿ ಸುಮ್ಮನಾಗಿ ಅಳಿಯ ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ. ಇವರಿಬ್ಬರನ್ನು ಕರೆದುಕೊಂಡು ಹಿರಿಯರ ಮುಂದೆ ಪಂಚಾಯಿತಿ ಮಾಡಿದಾಗ ಅಳಿಯ ಊರ ಜನರ ಮುಂದೆ ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದು ಕೇಳಿದಾಗ ಊರಿನ ಹಿರಿಯರು ಆಕೆಯನ್ನು ಕೇಳಿದಾಗ ಆಕೆಯು ನಾನು ಮದುವೆಯಾಗುತ್ತೇನೆ ಎಂದು ಹೇಳಿದಳು ಇದರ ಮುಂದೆ ಅವಳ ಗಂಡ ಅಸಹಾಯಕನಾಗಿ ಗ್ರಾಮ ಸರ ಮುಂದೆ ಅವರಿಬ್ಬರಿಗೂ ಮದುವೆಯಾಯಿತು ಅಳಿಯ ಗ್ರಾಮಸ್ಥರ ಮುಂದೆ ಅತ್ತೆಗೆ ಹಣೆಗೆ ತಿಲಕ ವಿರಿಸಿ ಮದುವೆಯಾಗಿರುವುದಾಗಿ ಘೋಷಿಸಿದ. ಇದೆಲ್ಲದರ ನಡುವೆ ಅವರಿಬ್ಬರು ಮದುವೆಯಾಗಿ ಸತಿಪತಿಗಳಂತೆ ಬದುಕುತ್ತಿದ್ದಾರೆ ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ಗ್ರಾಮಸ್ಥರು ಸಂತೋಷದಿಂದ ಹೇಳುತ್ತಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_243.txt b/zeenewskannada/data1_url7_200_to_500_243.txt new file mode 100644 index 0000000000000000000000000000000000000000..6003e256c1d189b971e38510e34c446b1714d441 --- /dev/null +++ b/zeenewskannada/data1_url7_200_to_500_243.txt @@ -0,0 +1 @@ +ಸಮುದ್ರದ ಮಧ್ಯೆ ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ : ತಮಿಳುನಾಡಿನ ನಾಗಪಟ್ಟಣಂನ ಮೀನುಗಾರರ ಗುಂಪೊಂದರ ಮೇಲೆ ಮಂಗಳವಾರ ಸಮುದ್ರದ ಮಧ್ಯದಲ್ಲಿ ಶ್ರೀಲಂಕಾ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ನಡೆಸಿದೆ. ತಮಿಳುನಾಡಿನ ನಾಗಪಟ್ಟಣಂನ ಮೀನುಗಾರರ ಗುಂಪೊಂದರ ಮೇಲೆ ಮಂಗಳವಾರ ಸಮುದ್ರದ ಮಧ್ಯದಲ್ಲಿ ಶ್ರೀಲಂಕಾ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ನಡೆಸಿದೆ. ದಾಳಿಯಲ್ಲಿ ತಮಿಳುನಾಡಿನ ನಾಗಪಟ್ಟಣಂನ ಗುಂಪಿನ ಮೀನುಗಾರ ಮುರುಗನ್ ಗಾಯಗೊಂಡಿದ್ದು, ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಓದಿ : ನಾಗಪಟ್ಟಣಂ ಕರಾವಳಿಯಿಂದ 15 ನಾಟಿಕಲ್ ಮೈಲುಗಳ ಅಂತರದಲ್ಲಿ ಭಾರತೀಯ ಸಮುದ್ರದ ಗಡಿಯ ಸಮೀಪದಲ್ಲಿ ಈ ದಾಳಿ ನಡೆದಿದೆ. ಕಡಲ್ಗಳ್ಳರು ದೋಣಿಯಿಂದ ವಾಕಿ-ಟಾಕಿ ಮತ್ತು ಜಿಪಿಎಸ್ ಅನ್ನು ದರೋಡೆ ಮಾಡಿದ್ದಾರೆ ಎಂದು ತಮಿಳುನಾಡು ಕರಾವಳಿ ಪೊಲೀಸರು ತಿಳಿಸಿದ್ದಾರೆ. ಕಡಲ್ಗಳ್ಳರು ಶ್ರೀಲಂಕಾದವರು ಎಂದು ನಾಗಪಟ್ಟಣಂ ಮೀನುಗಾರರ ಸಂಘದ ಮುಖಂಡ ಆರ್.ಆಂಟನಿ ಜಾನ್ಸನ್ ಹೇಳಿದ್ದು, "ನಮ್ಮನ್ನು ಸಮುದ್ರದ ಮಧ್ಯದಲ್ಲಿ ನಿಯಮಿತವಾಗಿ ಬೇಟೆಯಾಡಲಾಗುತ್ತಿದೆ ಮತ್ತು ದಾಳಿ ಮಾಡಲಾಗುತ್ತಿದೆ. ಕಡಲ್ಗಳ್ಳರ ದಾಳಿಯಾಗಲಿ ಅಥವಾ ಶ್ರೀಲಂಕಾ ನೌಕಾಪಡೆಯಿಂದ ಯಾಂತ್ರೀಕೃತ ದೋಣಿಗಳ ಬಂಧನ ಮತ್ತು ವಶಪಡಿಸಿಕೊಳ್ಳುವಿಕೆಯಾಗಲಿ, ಮೀನುಗಾರರ ಮೇಲೆ ಯಾವಾಗಲೂ ದಾಳಿ ಮಾಡಲಾಗುತ್ತಿರುತ್ತದೆ. ಕೇಂದ್ರ ಸರ್ಕಾರವು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಈ ಗಂಭೀರ ಸಮಸ್ಯೆಗೆ ಪರಿಹಾರವನ್ನು ತರಬೇಕು ಎಂದು ಜಾನ್ಸನ್ ಹೇಲಿದ್ದಾರೆ. ಅನೇಕ ಮೀನುಗಾರರು ಸಮುದ್ರಕ್ಕೆ ಇಳಿಯಲು ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿದ್ದು ಮತ್ತು ಕುಟುಂಬಗಳು ಸಹ ನಿಯಮಿತ ದಾಳಿಯ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಜಾನ್ಸನ್ ಹೇಳಿದರು. ಇದನ್ನು ಓದಿ : ತಮಿಳುನಾಡು ಕರಾವಳಿ ಪೊಲೀಸ್ ಅಧಿಕಾರಿಗಳು ನಾಗಪಟ್ಟಣಂನ ಮೀನುಗಾರರು ಇತ್ತೀಚಿನ ದಿನಗಳಲ್ಲಿ ಸಮುದ್ರಕ್ಕೆ ಇಳಿಯಲು ಹಿಂಜರಿಯುತ್ತಿದ್ದಾರೆ ತಿಳಿದು ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_244.txt b/zeenewskannada/data1_url7_200_to_500_244.txt new file mode 100644 index 0000000000000000000000000000000000000000..3bc996461226e2b898bd0c78b315101d1a0e0b12 --- /dev/null +++ b/zeenewskannada/data1_url7_200_to_500_244.txt @@ -0,0 +1 @@ +ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಬಳಿಕ ಮೊದಲ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಮುರ್ಮು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬುಧವಾರ (ಮೇ 1) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ. ರಾಮ ಮಂದಿರದ ನಿರ್ಮಾಣದ ಬಾಳಿಕೆ ಮೊದಲ ಭೇಟಿ ನೀಡುತ್ತಿದ್ದಾರೆ :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬುಧವಾರ (ಮೇ 1) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ. ರಾಮ ಮಂದಿರದ ನಿರ್ಮಾಣದ ಬಾಳಿಕೆ ಮೊದಲ ಭೇಟಿ ನೀಡುತ್ತಿದ್ದಾರೆ ಇದನ್ನು ಓದಿ : ಅಯೋಧ್ಯೆಯಲ್ಲಿ ತಂಗಿರುವ ಸಮಯದಲ್ಲಿ, ರಾಷ್ಟ್ರಪತಿಗಳು ಶ್ರೀ ಹನುಮಾನ್ ಗರ್ಹಿ ದೇವಸ್ಥಾನ, ಪ್ರಭು ಶ್ರೀ ರಾಮ ದೇವಸ್ಥಾನ ಮತ್ತು ಕುಬೇರ್ ಟೀಲಾದಲ್ಲಿ ದರ್ಶನ ಮತ್ತು ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಸರಯೂ ಪೂಜೆ ಮತ್ತು ಆರತಿಯನ್ನೂ ಮಾಡುತ್ತಾರೆ” ಎಂದು ಹೇಳಿಕೆಯಲ್ಲಿ ಓದಲಾಗಿದೆ. ಅವರ ಭೇಟಿಯ ಸಮಯದಲ್ಲಿ ಅವರು ರಾಮಮಂದಿರದಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರಪತಿ ಮುರ್ಮು ಅವರ ಇವತ್ತಿನ ರಾಮಮಂದಿರ ಭೇಟಿಯು ದೇವಸ್ಥಾನಕ್ಕೆ ಅವರ ಮೊದಲ ಭೇಟಿಯನ್ನು ಸೂಚಿಸುತ್ತದೆ. ಉತ್ತರ ಪ್ರದೇಶದಲ್ಲಿ ನೆಲೆಗೊಂಡಿರುವ ಈ ದೇವಾಲಯವನ್ನು ಜನವರಿ 22 ರಂದು "ಪ್ರಾಣ ಪ್ರತಿಷ್ಠಾ" ಎಂದು ಕರೆಯಲ್ಪಡುವ ಪವಿತ್ರ ಸಮಾರಂಭದ ನಂತರ ಉದ್ಘಾಟಿಸಲಾಯಿತು. ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಇದನ್ನು ಓದಿ : ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಮಮಂದಿರಕ್ಕೆ ಭೇಟಿ ನೀಡಲಿದ್ದು, ಇಂದು ಸಂಜೆ 4.30ಕ್ಕೆ ದ್ರೌಪದಿ ಮುರ್ಮು ಅವರ ವಿಶೇಷ ವಿಮಾನ ಅಯೋಧ್ಯೆ ತಲುಪಲಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_245.txt b/zeenewskannada/data1_url7_200_to_500_245.txt new file mode 100644 index 0000000000000000000000000000000000000000..e5d891de8d7edc5a28ff7ecd6073d049b745aca8 --- /dev/null +++ b/zeenewskannada/data1_url7_200_to_500_245.txt @@ -0,0 +1 @@ +: ಭಾರತದ ಉಕ್ಕಿನ ಮನುಷ್ಯ ಎಂದು ಯಾರು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತದ ಉಕ್ಕಿನ ಮನುಷ್ಯ ಎಂದು ಯಾರು ಕರೆಯುತ್ತಾರೆ? ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಶ್ನೆ 2:ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು? ಉತ್ತರ: ಇಂದಿರಾ ಗಾಂಧಿ ಪ್ರಶ್ನೆ 3:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರು ಕರೆಯುತ್ತಾರೆ? ಉತ್ತರ : ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 4:ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು? ಉತ್ತರ: ಪ್ರತಿಭಾ ಪಾಟೀಲ್ ಪ್ರಶ್ನೆ 5:ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು? ಉತ್ತರ: ಹುಲಿ ಇದನ್ನೂ ಓದಿ: ಪ್ರಶ್ನೆ 6:ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು? ಉತ್ತರ: ಈಜಿಪ್ಟಿನ ನೈಲ್ ನದಿ ಪ್ರಶ್ನೆ 7:ಜನಪ್ರಿಯ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರಂ ಫೇಸ್‌ಬುಕ್‌ ಸಂಸ್ಥಾಪಕ ಯಾರು? ಉತ್ತರ: ಮಾರ್ಕ್ ಜ಼ುಕರ್‌ಬರ್ಗ್ ಪ್ರಶ್ನೆ 8:ವಿಶ್ವದ ಅತಿ ದೊಡ್ಡ ಖಂಡ ಯಾವುದು? ಉತ್ತರ: ಏಷ್ಯಾ ಪ್ರಶ್ನೆ 9:ವಿಶ್ವಪ್ರಸಿದ್ಧ Googleನ ಸ್ಥಾಪಕರು ಯಾರು? ಉತ್ತರ: ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಪ್ರಶ್ನೆ 10:ವಿಶ್ವದ ಅತ್ಯಂತ ಚಿಕ್ಕ ಹಕ್ಕಿ ಯಾವುದು? ಉತ್ತರ: ಹಮ್ಮಿಂಗ್ ಬರ್ಡ್ಸ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_246.txt b/zeenewskannada/data1_url7_200_to_500_246.txt new file mode 100644 index 0000000000000000000000000000000000000000..5b349ffe11c1a5b3939a37437df43bf2f8065950 --- /dev/null +++ b/zeenewskannada/data1_url7_200_to_500_246.txt @@ -0,0 +1 @@ +ಚುನಾವಣಾ ಆಯೋಗದಿಂದ ಸೋಮವಾರ ನವೀಕರಿಸಿದ ಅಂಕಿ ಅಂಶ ಬಿಡುಗಡೆ : ಕೇರಳದಲ್ಲಿ ಶೇ.71.27ರಷ್ಟು ಮತದಾನ : ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದ ನವೀಕರಿಸಿದ ಅಂಕಿಅಂಶಗಳ ಪ್ರಕಾರ ಏಪ್ರಿಲ್ 26 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ 71.27 ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ. :ಏಪ್ರಿಲ್ 26ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಶೇ.71.27ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿರುವ ನವೀಕರಿಸಿದ ಅಂಕಿಅಂಶಗಳು ತಿಳಿಸಿವೆ. ರಾಜ್ಯದಲ್ಲಿ ಮತದಾನದ ದಿನದಂದು ಶೇ.71.27ರಷ್ಟು ಮತದಾನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ತಿಳಿಸಿದ್ದಾರೆ. ಇದನ್ನು ಓದಿ : ಏಪ್ರಿಲ್ 26 ರಂದು ರಾಜ್ಯದ ಒಟ್ಟು 27,749,158 ಮತದಾರರಲ್ಲಿ 19,777,478 ಮಂದಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತ ಚಲಾಯಿಸಿದ್ದಾರೆ. ಈ ಪೈಕಿ 9,475,090 ಪುರುಷ ಮತದಾರರು, 10, 302, 238 ಮಹಿಳಾ ಮತದಾರರು, 150 ತೃತೀಯಲಿಂಗಿ ಮತದಾರರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಡಕರ ಕ್ಷೇತ್ರದಲ್ಲಿ ಶೇ.78.41ರಷ್ಟು ಮತದಾನವಾಗಿದ್ದು, 1,114,950 ಮತದಾರರು ಮತದಾನ ಮಾಡಿದ್ದಾರೆ. ಇತರ ಕ್ಷೇತ್ರಗಳಲ್ಲಿ ನವೀಕರಿಸಿದ ಮತದಾನದ ಶೇಕಡಾವಾರು: ತಿರುವನಂತಪುರಂ (66.47), ಅಟ್ಟಿಂಗಲ್ (69.48), ಕೊಲ್ಲಂ (68.15), ಮಾವೆಲಿಕ್ಕಾರ (65.95), ಆಲಪ್ಪುಳ (75.05), ಕೊಟ್ಟಾಯಂ (65.61), ಇಡುಕ್ಕಿ (66.55), ಎರನಾಕುಲಂ (68.29), ಚಾಲಕುಡಿ (71.94), ತ್ರಿಶೂರ್ (72.90), ಪಾಲಕ್ಕಾಡ್ (73.57), ಅಲತ್ತೂರ್ (73.42), ಪೊನ್ನಾನಿ (69.34), ಮಲಪ್ಪುರಂ (72.95), ಕೋಝಿಕ್ಕೋಡ್ (75.52), ವಯನಾಡ್ (73.57), ವಡಕರ (78.41), ಕಣ್ಣೂರು (77.21) ಮತ್ತು ಕಾಸರಗೋಡು (76.04) ಮತ್ತು ಪತ್ತನಂತಿಟ್ಟ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇಕಡಾ 63.37 ರಷ್ಟಿದ್ದು, 1,429,700 ಮತದಾರರಲ್ಲಿ 906,051 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಕೌಲ್ ಹೇಳಿದರು. ಇದನ್ನು ಓದಿ : ಸೇವಾ ಮತದಾರರ ವಿಭಾಗದಲ್ಲಿ 57,849 ಸೇನಾ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದು, ಏಪ್ರಿಲ್ 27ರ ವೇಳೆಗೆ 8,277 ಮತಗಳನ್ನು ಕಳುಹಿಸಲಾಗಿದೆ. ಮತ ಎಣಿಕೆ ಆರಂಭವಾಗುವವರೆಗೆ ಸೇವಾ ಮತಗಳನ್ನು ಸ್ವೀಕರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_247.txt b/zeenewskannada/data1_url7_200_to_500_247.txt new file mode 100644 index 0000000000000000000000000000000000000000..79f9da3d237b55c38fd3eeaf749449fdd7ddc1ed --- /dev/null +++ b/zeenewskannada/data1_url7_200_to_500_247.txt @@ -0,0 +1 @@ +: ರಾಜ್ಯದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ಊಟ ಇಂಡಿಯನ್ ರೈಲ್ವೇಸ್‌ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ () ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿ ನೀಡುವ ಹೊಸ ಉಪಕ್ರಮ ಇದಾಗಿದೆ. ಬೆಂಗಳೂರು:ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ಮಂಡಳಿಯು ದೇಶದ 100 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ () ಕೋಚ್‌ಗಳ ಬಳಿ ಕಡಿಮೆ ದರಲ್ಲಿ ಉತ್ತಮ ಆಹಾರ ನೀಡುವ ಕೌಂಟರ್‌ಗಳನ್ನು ತೆರೆದಿದ್ದು, ಇದರಲ್ಲಿ ರಾಜ್ಯದ 7 ನಿಲ್ದಾಣಗಳು ಸೇರಿವೆ. ವ್ಯಾಪ್ತಿಯ ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಗಳು, ನೈರುತ್ಯ ರೈಲ್ವೆ ವ್ಯಾಪ್ತಿಯ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ಕೌಂಟರ್‌ ತೆರೆಯಲಾಗಿದೆ. ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಇದನ್ನೂ ಓದಿ: ಇಂಡಿಯನ್ ರೈಲ್ವೇಸ್‌ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ () ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿ ನೀಡುವ ಹೊಸ ಉಪಕ್ರಮ ಇದಾಗಿದೆ. ʼಜನತಾ ಊಟ' ಎಂದು ನಿಲ್ದಾಣಗಳಲ್ಲಿ ಅಡುಗೆ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸಲಾಗಿತ್ತು. ಇದೀಗ ಪ್ಲಾಟ್‌ಫಾರಂನಲ್ಲೇ ಕೌಂಟರ್ ತೆರೆಯಲಾಗಿದೆ. 100 ರೈಲ್ವೆ ನಿಲ್ದಾಣಗಳ 150ಗಳಲ್ಲಿ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಕೇವಲ 20 ರೂ.ಗೆ ಉಪಾಹಾರ, 50 ರೂ.ಗೆ ಲಘು ಊಟ, 3 ರೂ.ಗೆ 200ML ನೀರು ನೀಡಲಾಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_248.txt b/zeenewskannada/data1_url7_200_to_500_248.txt new file mode 100644 index 0000000000000000000000000000000000000000..77c2bfdab8199554b5bac01270932bbf155147b5 --- /dev/null +++ b/zeenewskannada/data1_url7_200_to_500_248.txt @@ -0,0 +1 @@ +: ಯಾವ ದೇಶವು ಹೆಚ್ಚು ಒಲಂಪಿಕ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದಿದೆ?‌ : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ದೇಶವು ಫುಟ್ಬಾಲ್ ವಿಶ್ವಕಪ್ ಅನ್ನು ಗರಿಷ್ಠ ಬಾರಿ ಗೆದ್ದಿದೆ? ಉತ್ತರ: ಬ್ರೆಜಿಲ್ ಪ್ರಶ್ನೆ 2:"ಹ್ಯಾರಿ ಪಾಟರ್" ಸರಣಿಯ ಲೇಖಕರು ಯಾರು? ಉತ್ತರ: ಜೆ.ಕೆ.ರೌಲಿಂಗ್ ಪ್ರಶ್ನೆ 3:ಯಾವ ದೇಶವು ಹೆಚ್ಚು ಒಲಂಪಿಕ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದಿದೆ?‌ ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 4:ಬರ್ಲಿನ್ ಗೋಡೆಯು ಯಾವ ವರ್ಷದಲ್ಲಿ ಬಿದ್ದಿತು? ಉತ್ತರ: 1989 ಪ್ರಶ್ನೆ 5:ಫುಟ್ಬಾಲ್ ವಿಶ್ವಕಪ್ ಗೆದ್ದ ಮೊದಲ ರಾಷ್ಟ್ರ ಯಾವುದು? ಉತ್ತರ: ಉರುಗ್ವೇ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು? ಉತ್ತರ: ಅಂಟಾರ್ಟಿಕಾ ಪ್ರಶ್ನೆ 7: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಜಿನೀವಾ, ಸ್ವಿಟ್ಜರ್ಲೆಂಡ್ ಪ್ರಶ್ನೆ 8:ವಿಶ್ವದ ಅತ್ಯಂತ ಜನಪ್ರಿಯ ತಂಡ ಕ್ರೀಡೆ ಯಾವುದು? ಉತ್ತರ: ಸಾಕರ್ ಪ್ರಶ್ನೆ 9:"ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ" ಬರೆದವರು ಯಾರು? ಉತ್ತರ: ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಪ್ರಶ್ನೆ 10:ದಕ್ಷಿಣ ಕೊರಿಯಾದ ರಾಜಧಾನಿ ಯಾವುದು? ಉತ್ತರ: ಸಿಯೋಲ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_249.txt b/zeenewskannada/data1_url7_200_to_500_249.txt new file mode 100644 index 0000000000000000000000000000000000000000..59b48c9484f4178af66acfcf32d6a8fb5d4faaae --- /dev/null +++ b/zeenewskannada/data1_url7_200_to_500_249.txt @@ -0,0 +1 @@ +ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ಚಿರತೆ, ಸೆರೆ ಹಿಡಿಯಲು ಬಲೆ, ಸಿಸಿಟಿವಿ ಸಜ್ಜು : ಭಾನುವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. :ಹೈದರಾಬಾದ್ ಹೊರವಲಯದ ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾನುವಾರ ಚಿರತೆಯೊಂದು ಕಾಣಿಸಿಕೊಂಡಿದೆ. ಅರಣ್ಯಾಧಿಕಾರಿಗಳು ಸೆರೆ ಹಿಡಿಯಲು ಬಲೆ, ಸಿಸಿಟಿವಿಗಳನ್ನು ಸಜ್ಜುಗೊಳಿಸಿದ್ದಾರೆ. ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಹಿಡಿಯಲು ಮುಂದಾಗಿದೆ. ಇದನ್ನು ಓದಿ : ಅರಣ್ಯ ಸಿಬ್ಬಂದಿ ತಮ್ಮ ಕಾರ್ಯಾಚರಣೆಯ ಭಾಗವಾಗಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಮತ್ತು ಪಂಜರಗಳನ್ನು ಸಿದ್ಧಪಡಿಸಿದ್ದಾರೆ. ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್ ಪುರಸಭೆ ವ್ಯಾಪ್ತಿಯ ಗೊಲ್ಲಪಲ್ಲಿ ಬಳಿಯ ವಿಮಾನ ದುರಸ್ತಿ ಕೇಂದ್ರದ ಬಳಿಯಿರುವ ವಿಮಾನ ನಿಲ್ದಾಣ ಪ್ರದೇಶದಲ್ಲಿ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದೆ. ಸುತ್ತಮುತ್ತ ಇರುವ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನು ಓದಿ : ಅರಣ್ಯಾಧಿಕಾರಿಗಳು ವಿಮಾನ ನಿಲ್ದಾಣದ ಬಳಿ ಬಲೆ, ಸಿಸಿಟಿವಿ, ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಮತ್ತು ಪಂಜರಗಳನ್ನು ಇಟ್ಟು, ಅದನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ವಿಮಾನ ನಿಲ್ದಾಣದ ಗಡಿ ಗೋಡೆಯ ಮೇಲೆ ಚಿರತೆ ಜಿಗಿದಿದ್ದು, ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲಿ ಅಲಾರಾಂ ಹೊಡೆದುಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಅಧಿಕಾರಿಗಳು ಚಿರತೆ ಕಾಣಿಸಿಕೊಂಡ ಪ್ರದೇಶವನ್ನು ಗುರುತಿಸಿ ಅಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_25.txt b/zeenewskannada/data1_url7_200_to_500_25.txt new file mode 100644 index 0000000000000000000000000000000000000000..4ca7ac1b9e6e7df4dff8e05261b25408f8f94757 --- /dev/null +++ b/zeenewskannada/data1_url7_200_to_500_25.txt @@ -0,0 +1 @@ +ಮೋದಿ 3. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆ ಅದು ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಈ ಮೂಲಕ ಸತತ 3ನೇ ಬಾರಿಗೆ ಮೋದಿಯವರು ಪ್ರಧಾನಿಯೂ ಆಗಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಶನಿವಾರ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರ 3. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು, ಕಾದು ನೋಡೋಣ ಅಂತಾ ಹೇಳಿದ್ದಾರೆ. ದೇಶದಬಹುಮತದ ಸರ್ಕಾರವನ್ನು ಆಯ್ಕೆ ಮಾಡಿಲ್ಲ. ಆಕಸ್ಮಿಕವಾಗಿ ಬಿಜೆಪಿ ನೇತೃತ್ವದಲ್ಲಿ ಮೈತ್ರಿಕೂಟವು ಸರ್ಕಾರ ರಚಿಸಿದೆ. ಹೀಗಾಗಿ ಅದು ಯಾವಾಗ ಬೇಕಾದರೂ ಬೀಳಬಹುದು ಅಂತಾ ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಖರ್ಗೆ ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರೇ ಈ ಹಿಂದೆ ಹಲವಾರು ಬಾರಿ ಹೇಳಿದ್ದರು. ʼಖಚಡಿ ಸರ್ಕಾರʼ ಬಹುಮತ ಇಲ್ಲದಿದ್ದರೆ ಅದು ಯಾವಾಗ ಬೇಕಾದರೂ ಬೀಳಬಹುದು. ಬಹುಮತವಿಲ್ಲದಿದ್ದರೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇವು ಅವರೇ ಹೇಳಿದ ಮಾತುಗಳು. ನಾನು ಅದೇ ವಿಷಯವನ್ನು ಪುನರಾವರ್ತಿಸುತ್ತಿದ್ದೇನೆ ಎಂದು ಖರ್ಗೆ ಮೋದಿಗೆ ಟಾಂಗ್‌ ನೀಡಿದ್ದಾರೆ. ಇದೇ ವೇಳೆ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಯು ನಾಯಕ ಕೆಸಿ ತ್ಯಾಗಿ, ಕಾಂಗ್ರೆಸ್ ಮುಖ್ಯಸ್ಥರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಅರಾಜಕತೆ ಮತ್ತು ಅವಿಶ್ವಾಸದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆ ಅದು ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಈ ಮೂಲಕ ಸತತ 3ನೇ ಬಾರಿಗೆ ಮೋದಿಯವರು ಪ್ರಧಾನಿಯೂ ಆಗಿದ್ದಾರೆ. ಬಿಜೆಪಿಗೆ ಬಹುಮತ ಬಾರದ ಕಾರಣ ಸರ್ಕಾರ ರಚನೆಗೆ ಇಂಡಿಯಾ ಮೈತ್ರಿಕೂಟವೂ ಸಹ ಹರಸಾಹಸಪಡುತ್ತಿದೆ. ಟಿಡಿಪಿ ಮತ್ತ ಜೆಡಿಯು NDAಗೆ ಬೆಂಬಲ ನೀಡಿದ್ದಕ್ಕೆ ಈ 2 ಪಾರ್ಟಿಗಳು ಕೇಂದ್ರ ಸರ್ಕಾರ ರಚನೆಗೆ ಕಿಂಗ್​​​ ಮೇಕರ್ ಆಗಿ ಹೊರಹೊಮ್ಮಿವೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಸಹ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದು, ಕೇವಲ 15 ದಿನಗಳಲ್ಲೇ ಸಮ್ಮಿಶ್ರಪತನವಾಗಲಿದೆ ಅಂತಾ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_250.txt b/zeenewskannada/data1_url7_200_to_500_250.txt new file mode 100644 index 0000000000000000000000000000000000000000..fd6c205d8b3b1df535dc302f24db5f051d0bb0e0 --- /dev/null +++ b/zeenewskannada/data1_url7_200_to_500_250.txt @@ -0,0 +1 @@ +: ಜಾಹೀರಾತಿನ ಮೂಲಕ ತಪ್ಪುದಾರಿಗೆಳೆಯುತ್ತಿದ್ದ ಆಯುರ್ವೇದ ಔಷಧಿಗಳ ವಶ : ಜಾಹೀರಾತುಗಳಿಂದ ತಪ್ಪುದಾರಿಗೆಳೆಯುತ್ತಿದ್ದ ಕೆಲವು ಆಯುರ್ವೇದ ಔಷಧಿಗಳನ್ನು ತೆಲಂಗಾಣ ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ವಶ ಪಡಿಸಿಕೊಂಡಿದೆ. :ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ಪರವಾನಗಿ ಪಡೆಯದೇ ಅಕ್ರಮವಾಗಿ ನಡೆಸುತ್ತಿದ್ದ ಔಷಧಿಗಳನ್ನು ಮತ್ತು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದೆ ಜನರನ್ನು ಮರಳುಮಾಡುವಂತೆ ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದಾಗಿ ಕೆಲವು ಆಯುರ್ವೇದ ಔಷಧಿಗಳನ್ನು ತೆಲಂಗಾಣ ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ವಶಪಡಿಸಿಕೊಂಡಿದೆ. ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಲಾದ ಆಯುರ್ವೇದ ಔಷಧದ ಸ್ಟೋನಿಲ್ 24 ಮಾತ್ರೆಗಳನ್ನು ಮತ್ತು ಜ್ವರಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಲಾಗಿದ್ದ ಆಯುರ್ ಫಲ ಬೇವಿನ ಎಲೆಯ ಪುಡಿಯನ್ನೂ ಅಧಿಕಾರಿಗಳು ವಶಪಡಿಸಿಕಕೊಂಡಿದ್ದಾರೆ. ಇದನ್ನು ಓದಿ : ಡಿಕ್ಲೋಡಾನ್ ಫೋರ್ಟೆ (ಡಿಕ್ಲೋಫೆನಾಕ್ ಸೋಡಿಯಂ ಮತ್ತು ಪ್ಯಾರಸಿಟಮಾಲ್) ಮಾತ್ರೆಗಳನ್ನು ಪತ್ತೆ ಹಚ್ಚಿದ್ದು, ಇದು ಅಲೋಪತಿಕ್ ಔಷಧಿಯಾಗಿದ್ದು, ಜ್ವರಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಲಾಗಿದೆ. ಇವುಗಳನ್ನು 'ಗೆಡ್ಡೆಗಳು', 'ಪಾರ್ಶ್ವವಾಯು', 'ಮೂತ್ರಪಿಂಡದ ಕಲ್ಲುಗಳು', 'ಜ್ವರ' ಮತ್ತು 'ಸಂಧಿವಾತ' ಚಿಕಿತ್ಸೆಗಾಗಿ ಔಷಧ ಜಾಹೀರಾತು ಮಾಡುವುದನ್ನು ಡ್ರಗ್ಸ್ ಮತ್ತು ಆಕ್ಷೇಪಾರ್ಹ ಜಾಹೀರಾತುಗಳ ಕಾಯಿದೆ, 1954 ರ ಅಡಿಯಲ್ಲಿ ನಿಷೇಧಿಸಲಾಗಿದೆ. ಮತ್ತು 1954 ರ ಪುಟ 4 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ, ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. . .ಖಮ್ಮಂ, ಬಾಚುಪಲ್ಲಿ, ತೂಪ್ರಾನ್, ಸಿಕಂದರಾಬಾದ್ ಮತ್ತು ನಿಜಾಮಾಬಾದ್‌ನಲ್ಲಿ ವಶಪಡಿಸಿಕೊಳ್ಳಲಾಗಿದ್ದು, ವಿಶೇಷ ದಾಳಿಯ ವೇಳೆ ಡಿಸಿಎ ಅಧಿಕಾರಿಗಳು 71,300 ರೂಪಾಯಿ ಮೌಲ್ಯದ ದಾಸ್ತಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಓದಿ : .ಅಧಿಕಾರಿಗಳು 'ಸ್ಟಿರಾಯ್ಡ್'ಗಳನ್ನು ವಶಕ್ಕೆ ಪಡೆದಿದ್ದು, . ಸ್ಟೀರಾಯ್ಡ್‌ಗಳ ವಿವೇಚನೆಯಿಲ್ಲದ ಬಳಕೆಯು ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. ಆದರಿಂದ ಅಂತಹ ಅನರ್ಹ ವ್ಯಕ್ತಿಗಳಿಗೆ ಔಷಧಿಗಳನ್ನು ಪೂರೈಸುವ ಸಗಟು ವ್ಯಾಪಾರಿಗಳು/ವಿತರಕರು, ಔಷಧ ಪರವಾನಗಿ ಇಲ್ಲದೆ ಔಷಧಗಳನ್ನು ದಾಸ್ತಾನು ಮತ್ತು ಮಾರಾಟ ಮಾಡುವವರು ಸಹ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಶಿಕ್ಷಾರ್ಹರಾಗಿದ್ದಾರೆ ಮತ್ತು ಅಂತಹ ಸಗಟು ಮಾರಾಟಗಾರರು/ಸೀಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_251.txt b/zeenewskannada/data1_url7_200_to_500_251.txt new file mode 100644 index 0000000000000000000000000000000000000000..bdb53e9195cd944584a9d2694c0d33e68bd53954 --- /dev/null +++ b/zeenewskannada/data1_url7_200_to_500_251.txt @@ -0,0 +1 @@ +ಕೇರಳ : ಬಿಸಿಲಿನ ತಾಪಕ್ಕೆ 90 ವರ್ಷದ ಮಹಿಳೆ ಸಾವು, ಮೂರು ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆ : ಕೇರಳದಲ್ಲಿ ಬಿಸಿಲಿನ ಶಾಖಕ್ಕೆ 90 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 29 ಕೇರಳದ ಮೂರು ಜಿಲ್ಲೆಗಳಲ್ಲಿ ಬಿಸಿಗಾಳಿ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. : ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಏಪ್ರಿಲ್ 27ರಂದು ಶನಿವಾರ 90 ವರ್ಷದ ಮಹಿಳೆಯೊಬ್ಬರು ಸೂರ್ಯನ ಬಿಸಿಗಾಳಿಯನ್ನು ತಡೆಯಲಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಏಪ್ರಿಲ್ 28 ರ ಭಾನುವಾರದಂದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಅಧಿಕ ತೀವ್ರತೆಯ ಬಿಸಿಗಾಳಿಯ ಪರಿಣಾಮದಿಂದ ಸಾವನ್ನಪ್ಪಿರುವುದು ಎಂದು ತಿಳಿದು ಬಂದಿದೆ. ಮೃತರನ್ನು ಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಕಾಲುವೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತದನಂತರ ಆಕೆ ಮರಣಹೊಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಬಿಸಿಲನ ಕಾರಣದಿಂದ ಮಹಿಳೆ ಸಾವನ್ನಪ್ಪಿರುವದು ತಿಳಿದುಬಂದಿದೆ. ಇದನ್ನು ಓದಿ : ಕೆಲವು ದಿನಗಳಿಂದ ಹಲವು ಕಡೆಗಳಲ್ಲಿ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದು, ಶಾಲೆಗಳನ್ನು ಮುಚ್ಚಲಾಗುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ. ಕೇರಳದಲ್ಲಿಯೂ ಕೆಲವು ದಿನಗಳಿಂದ ತಾಪಮಾನವು ತೀವ್ರ ಮಟ್ಟಕ್ಕೆ ತಲುಪುತ್ತಿದ್ದು, ಸಾಮಾನ್ಯ ಮಿತಿಗಿಂತ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕೊಲ್ಲಂ, ಪಾಲಕ್ಕಾಡ್ ಮತ್ತು ತ್ರಿಶೂರ್‌ನ ಕೆಲವು ಪ್ರದೇಶಗಳಲ್ಲಿ ಏಪ್ರಿಲ್ 29 ರಂದು ಬಿಸಿಗಾಳಿಯನ್ನು ಮುನ್ಸೂಚಿಸಿದೆ. ಇದನ್ನು ಓದಿ : ಏಪ್ರಿಲ್ 28 ರಿಂದ ಮೇ 2 ರವರೆಗೆ ಪಾಲಕ್ಕಾಡ್ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮತ್ತು ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಗಳು ಸುಮಾರು 40 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಪಡೆಯಬಹುದು ಮತ್ತು ಪತ್ತನಂತಿಟ್ಟ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಾಪಮಾನವು ಸುಮಾರು 38 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅಲಪ್ಪುಳ, ಎರ್ನಾಕುಲಂ, ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ತಾಪಮಾನ ಸುಮಾರು 36 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_252.txt b/zeenewskannada/data1_url7_200_to_500_252.txt new file mode 100644 index 0000000000000000000000000000000000000000..3bb986169a49aa478457630671227bf87f7adbbb --- /dev/null +++ b/zeenewskannada/data1_url7_200_to_500_252.txt @@ -0,0 +1 @@ +: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕಿ ಮೇಲೆ ಮಾರಣಾಂತಿಕ ಹಲ್ಲೆ! : ಈ ಹಲ್ಲೆಯಿಂದ ಸರಸ್ವತಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರ ತಲೆಯಿಂದ ರಕ್ತ ಸೋರುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕೋಲ್ಕತ್ತಾದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಗೂಂಡಾಗಳು ಬಿಜೆಪಿ ನಾಯಕಿ ಸರಸ್ವತಿ ಸರ್ಕಾರ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಈ ಹಲ್ಲೆಯಿಂದ ಸರಸ್ವತಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರ ತಲೆಯಿಂದ ರಕ್ತ ಸೋರುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪರ-ವಿರೋಧ ಚರ್ಚೆಯಾಗುತ್ತಿದೆ. . , , ’ ( ). . , . … — (मोदी का परिवार) (@) ಇದನ್ನೂ ಓದಿ: ಈ ಬಗ್ಗೆ ಪಶ್ಚಿಮ ಬಂಗಾಳದ ಬಿಜೆಪಿಯ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್‌ ಮಾಡಿದ್ದು, ʼಪಶ್ಚಿಮ ಬಂಗಾಳದಲ್ಲಿ ಯಾವುದೇ ಮಹಿಳೆ ಸುರಕ್ಷಿತವಾಗಿಲ್ಲವೆಂದು ಕಿಡಿಕಾರಿದ್ದಾರೆ. ಕಳೆದ ರಾತ್ರಿ ಟಿಎಂಸಿ ಗೂಂಡಾಗಳು ಬಿಜೆಪಿಯ ಕಸ್ಬಾ ಮಂಡಲ್ ಅಧ್ಯಕ್ಷೆ (ದಕ್ಷಿಣ ಕೋಲ್ಕತ್ತಾ) ಸರಸ್ವತಿ ಸರ್ಕಾರ್ ಅವರನ್ನು ಗುರಿಯಾಗಿಸಿ ಹಲ್ಲೆ ನಡೆಸಿದ್ದಾರೆ. ಕೊಲ್ಕತ್ತಾ ಯಾವ ಮಹಿಳೆಗೂ ಸುರಕ್ಷಿತವಾಗಿಲ್ಲ. ಸಂದೇಶ್ಖಾಲಿ ಪರಿಸ್ಥಿತಿ ಕೂಡ ತೀರಾ ಹದಗೆಟ್ಟಿದೆ.ದ ಜನರು ಈ ದುಷ್ಕೃತ್ಯಗಳಿಗೆ ತಕ್ಕ ಪಾಠ ಕಲಿಸುತ್ತಾರೆʼ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_253.txt b/zeenewskannada/data1_url7_200_to_500_253.txt new file mode 100644 index 0000000000000000000000000000000000000000..934ec964b9716e0db3012f328238001aeaa47b30 --- /dev/null +++ b/zeenewskannada/data1_url7_200_to_500_253.txt @@ -0,0 +1 @@ +: 2024ರ T20 ವಿಶ್ವಕಪ್‌ಗೆ ಯಾರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ () ಖಾಯಂ ಆಗಿ ಯಾರು ನೇಮಕಗೊಂಡಿದ್ದಾರೆ? ಉತ್ತರ: ಜೆಫ್ ಅಲ್ಲಾರ್ಡೈಸ್ ಪ್ರಶ್ನೆ 2:2024ರ T20 ವಿಶ್ವಕಪ್‌ಗೆ ಯಾರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ..? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 3:ರಣಜಿ ಟ್ರೋಫಿ ಪಂದ್ಯಾವಳಿಯು ಯಾವ ಕ್ರೀಡೆಗೆ ಸಂಬಂಧಿಸಿದೆ..? ಉತ್ತರ: ಕ್ರಿಕೆಟ್ ಪ್ರಶ್ನೆ 4:ಯಾವ ರಾಷ್ಟ್ರವು ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವನ್ನು ಹೆಚ್ಚಾಗಿ ಆಯೋಜಿಸಿದೆ? ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 5:ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಕ್ರಿಕೆಟಿಗ ಯಾರು? ಉತ್ತರ: ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ (501*) ಇದನ್ನೂ ಓದಿ: ಪ್ರಶ್ನೆ 6:ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕವನ್ನು ಗಳಿಸಿದ ಕ್ರಿಕೆಟಿಗ ಯಾರು? ಉತ್ತರ: ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಪ್ರಶ್ನೆ 7:ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದವರು ಯಾರು? ಉತ್ತರ: ರೋಹಿತ್ ಶರ್ಮಾ (264) ಪ್ರಶ್ನೆ 8:ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದವರು ಯಾರು? ಉತ್ತರ: ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಪ್ರಶ್ನೆ 9:ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಯಾವುದು? ಉತ್ತರ: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಪ್ರಶ್ನೆ 10:ಫುಟ್ಬಾಲ್ ವಿಶ್ವಕಪ್ ಗೆದ್ದ ಮೊದಲ ರಾಷ್ಟ್ರ ಯಾವುದು? ಉತ್ತರ: ಉರುಗ್ವೇ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_254.txt b/zeenewskannada/data1_url7_200_to_500_254.txt new file mode 100644 index 0000000000000000000000000000000000000000..750c7291fcc1032b149feaa313fe9073f3286e65 --- /dev/null +++ b/zeenewskannada/data1_url7_200_to_500_254.txt @@ -0,0 +1 @@ +ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತ, ಹೈ ಅಲರ್ಟ್ ಜಾರಿ : ಜನರು ಅನಗತ್ಯವಾಗಿ ನದಿಗಳು ಮತ್ತು ಕೆರೆಗಳ ದಡದ ಬಳಿ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಹಲವೆಡೆ ಸಲಹೆಗಳನ್ನು ನೀಡಿದ್ದಾರೆ.ಇದಲ್ಲದೆ, ಉತ್ತರ ಮತ್ತು ಮಧ್ಯ ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತದ ಎಚ್ಚರಿಕೆಯನ್ನು ಸಹ ನೀಡಲಾಗಿದೆ. :ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಮತ್ತು ಹಿಮಪಾತದಿಂದಾಗಿ, ಶ್ರೀನಗರ-ಜಮ್ಮು ಸೇರಿದಂತೆ ಗುಡ್ಡಗಾಡು ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ರಸ್ತೆಗಳನ್ನು ಮುಚ್ಚಲಾಗಿದೆ. ಹವಾಮಾನ ಇಲಾಖೆಯು ಏಪ್ರಿಲ್ 30 ರವರೆಗೆ ಹೆಚ್ಚಿನ ಹಿಮಪಾತ ಮತ್ತು ಮಳೆಯ ಮುನ್ಸೂಚನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತಾಜಾ ಹಿಮಪಾತ ಮತ್ತು ಮಳೆಯಾಗಿದೆ ಮತ್ತು ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಹಿಮಪಾತ ಮತ್ತು ಮಳೆಯ ಮುನ್ಸೂಚನೆ ನೀಡಿದೆ. ಜನರು ಅನಗತ್ಯವಾಗಿ ನದಿಗಳು ಮತ್ತು ಕೆರೆಗಳ ದಡದ ಬಳಿ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಹಲವೆಡೆ ಸಲಹೆಗಳನ್ನು ನೀಡಿದ್ದಾರೆ.ಇದಲ್ಲದೆ, ಉತ್ತರ ಮತ್ತು ಮಧ್ಯ ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತದ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಇದನ್ನೂ ಓದಿ: ರಸ್ತೆಗಳು ಬಂದ್ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ,ಶ್ರೀನಗರ ಲೇಹ್ ರಸ್ತೆ ಸೇರಿದಂತೆ ಕಾಶ್ಮೀರ ಕಣಿವೆಯ ಹಲವು ರಸ್ತೆಗಳು ಮತ್ತು ಕುಪ್ವಾರ, ಗುರೇಜ್‌ನ ದೂರದ ಪ್ರದೇಶಗಳಿಗೆ ಹೋಗುವ ರಸ್ತೆಗಳನ್ನು ಮುಚ್ಚಬೇಕಾಯಿತು.ದಲ್ವಾಸ್, ಮೆಹರ್ ಮತ್ತು ಹಿಂಗಾಣಿಯಲ್ಲಿ ಜಾರುವ ಸ್ಥಿತಿಯಿಂದಾಗಿ, ದಳವಾಸ್‌ನಲ್ಲಿ ಮಣ್ಣು ಕುಸಿದು ರಸ್ತೆಗಳು ಕಿರಿದಾಗಿರುವುದನ್ನು ಹೊರತುಪಡಿಸಿ, ಅಧಿಕಾರಿಗಳು ವಾಹನ ಸಂಚಾರಕ್ಕಾಗಿ ಹೆದ್ದಾರಿಯನ್ನು ಮುಚ್ಚಿದ್ದಾರೆ ಎಂದು ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀನಗರ ಲೇಹ್ ರಸ್ತೆಯನ್ನು ಮುಚ್ಚಲು ಆದೇಶ ಏತನ್ಮಧ್ಯೆ, ಕೆಟ್ಟ ಹವಾಮಾನ ಮತ್ತು ಪಿರ್-ಕಿ-ಗಾಲಿ, ಸದನಾ ಟಾಪ್, ರಜ್ದಾನ್ ಟಾಪ್ ಮತ್ತು ಝೋಜಿಲಾ ಪಾಸ್ ರಸ್ತೆಯಲ್ಲಿ ಹಿಮದ ಶೇಖರಣೆಯನ್ನು ಗಮನದಲ್ಲಿಟ್ಟುಕೊಂಡು ಮುಘಲ್ ರಸ್ತೆ, ಶ್ರೀನಗರ ಲೇಹ್ ರಸ್ತೆಯನ್ನು ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ.ಇಂದು ರಾತ್ರಿ 8 ಗಂಟೆಯವರೆಗೆ ಕಳೆದ 24 ಗಂಟೆಗಳಲ್ಲಿ ಶ್ರೀನಗರದಲ್ಲಿ 4.5 ಮಿಮೀ, ಖಾಜಿಗುಂಡ್‌ನಲ್ಲಿ 10.2 ಮಿಮೀ, ಪಹಲ್ಗಾಮ್‌ನಲ್ಲಿ 20.8 ಮಿಮೀ, ಕುಪ್ವಾರದಲ್ಲಿ 15.1 ಮಿಮೀ, ಕೋಕರ್‌ನಾಗ್‌ನಲ್ಲಿ 9.8 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನೇಕ ಗುಡ್ಡಗಾಡು ಪ್ರದೇಶಗಳು ಮತ್ತು ಗುಲ್ಮಾರ್ಗ್, ಸೋನಾಮಾರ್ಗ್, ಕರ್ಣ, ಮಚಿಲ್ ಗುರೇಜ್ ಸೇರಿದಂತೆ ಕೆಲವು ಪ್ರವಾಸಿ ಸ್ಥಳಗಳಲ್ಲಿ ತಾಜಾ ಹಿಮಪಾತ ಕಂಡುಬಂದಿದೆ. ಏಪ್ರಿಲ್ 30 ರ ನಂತರ, ಹವಾಮಾನವು ಸಾಮಾನ್ಯವಾಗಿ ಮೇ 1-5 ರವರೆಗೆ ಶುಷ್ಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_255.txt b/zeenewskannada/data1_url7_200_to_500_255.txt new file mode 100644 index 0000000000000000000000000000000000000000..50be20632eec4c97f38aa529870653611c5a8238 --- /dev/null +++ b/zeenewskannada/data1_url7_200_to_500_255.txt @@ -0,0 +1 @@ +ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಮೂರ್ಖ ಮಾತುಗಳನ್ನು ಹೇಳುತ್ತಿದ್ದಾರೆ ಪ್ರಧಾನಿ : ಪ್ರಿಯಾಂಕಾ ಗಾಂಧಿ : ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಾತನಾಡಿ ಪ್ರಧಾನಿ ಮಾತನಾಡುವ ಮತ್ತು ಅವರ ಟೀಕೆಗಳು ಮೂರ್ಖತನದ ಮಾತುಗಳು ಎಂದು ಹೇಳಿದ್ದಾರೆ. :ಗುಜರಾತ್ ನಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡಿ ಪ್ರಧಾನಿ ಮೋದಿ ತಮ್ಮ ಸ್ಥಾನವನ್ನು ಬಳಸಿಕೊಂಡು ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನು ಓದಿ : ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆಸ್ತಿ ಮತ್ತು ಬೆಲೆ ಬಾಳುವ ವಸ್ತುಗಳ ಎಕ್ಸ್ ರೆ ಮೂಲಕ ಚಿನ್ನಾಭರಣ ಮತ್ತು ಸಣ್ಣ ಉಳಿತಾಯವನ್ನು ಕಾಂಗ್ರೆಸ್ ಮುಟ್ಟುಗೋಲು ಹಾಕಿಕೊಳ್ಳಲು ಬಯಸುತ್ತಿದೆ ಎಂದು ನೀಡಿದ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಧಾನಿ ಮಾಡುವ ಟೀಕೆಗಳು ಮೂರ್ಖತನದ ಮಾತುಗಳು ಎಂದು ಹೇಳಿದ್ದಾರೆ. ಅದಲ್ಲದೆ ಪ್ರಧಾನಿ ಮೋದಿ ಅವರನ್ನು "ಶಾದಿವಾಲೆ ಅಂಕಲ್ ಜೀ"ಗೆ ಹೋಲಿಸಿದ್ದಾರೆ. ಅಂದರೆ ಮದುವೆ ಮನೆಗಳಲ್ಲಿ ಮೂಲೆಯಲ್ಲಿ ಕುಳಿತು ಜನರನ್ನು ಒಟ್ಟುಗೂಡಿಸುವ ಒಬ್ಬ ಚಿಕ್ಕಪ್ಪನು, ಎಲ್ಲರಿಗೂ ತನ್ನ ಜ್ಞಾನವನ್ನು ನೀಡುತ್ತಾ ಹೇಳುತ್ತಾ ಇರುತ್ತಾರೆ. ಪ್ರಧಾನಿಯವರು ಇದೇ ರೀತಿಯ ಮಾತುಗಳನ್ನ ಆಡುತ್ತಾರೆ ಎಂದು ಈ ರೀತಿ ಹೋಲಿಕೆ ಮಾಡಿದ್ದಾರೆ. ಇದನ್ನು ಓದಿ : ಈ ರೀತಿ ಹೋಲಿಕೆ ಮಾಡುವ ಮೂಲಕ ದೇಶದ ಪ್ರಧಾನಿ ತಮ್ಮ ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಇಂತಹ ಮೂರ್ಖ ಮಾತುಗಳನ್ನು ಹೇಳುತ್ತಾರೆ ಎಂದು ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_256.txt b/zeenewskannada/data1_url7_200_to_500_256.txt new file mode 100644 index 0000000000000000000000000000000000000000..5fc363359d3877a7fd6b96331287fbb16bae271c --- /dev/null +++ b/zeenewskannada/data1_url7_200_to_500_256.txt @@ -0,0 +1 @@ +ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿಗೆ ಗಾಯ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್‌ ಹತ್ತುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. : ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ. ಇದನ್ನು ಓದಿ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್‌ನ ಮುಂದೆ ಇರಿಸಿದ್ದ ಮೆಟ್ಟಿಲು ಮೇಲಿಂದ ಹತ್ತಿ, ಅದರೊಳಗೆ ಕುಳಿತುಕೊಳ್ಳಲು ಹೊರಟಾಗ ಈ ಘಟನೆ ನಡೆದಿದೆ. ಟೆಕ್ಆಫ್ ಆಗಲು ಕಾಯುತ್ತಿದ್ದ ಹೆಲಿಕಾಪ್ಟರ್ ಮಮತಾ ಬ್ಯಾನರ್ಜಿ ಹತ್ತಿದ್ದ ಮೇಲೆ ಹೊರಡಲಿತ್ತು. ಆದರೆ ಇದೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. | , . . . — (@) ಈ ಘಟನೆ ನಡೆದ ತಕ್ಷಣವೇ ಅಲ್ಲಿದ್ದ ಭಧ್ರತಾ ಸಿಬ್ಬಂದಿ ಅವರಿಗೆ ಸಹಾಯ ಮಾಡಿದರು. ಆದರೆ ಮಮತಾ ಬ್ಯಾನರ್ಜಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆದರೆ ಅವರು ತಮ್ಮ ನಿಗದಿಯಾಗಿದ್ದ ಪ್ರವಾಸವನ್ನು ಮುಂದುವರೆಸಿದರು. ಇದನ್ನು ಓದಿ : ಇದಕ್ಕೂ ಮುಂಚೆ ಮಮತಾ ಬ್ಯಾನರ್ಜಿ ಕಳೆದ ವರ್ಷ ಮೇ ತಿಂಗಳಲ್ಲಿ ಕೋಲ್ಕತ್ತಾದ ತಮ್ಮ ಮನೆಯ ಸಮೀಪದಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಹಣೆಯ ಮೇಲೆ ಆಳವಾದ ಕಟ್‌ನಿಂದ ಆಕೆಯ ಮುಖದ ಕೆಳಗೆ ರಕ್ತ ಹರಿಯುತ್ತಿರುವುದನ್ನು ದೃಶ್ಯಗಳು ತೋರಿಸಿದ್ದರು ಮತ್ತು ಆಕೆಯನ್ನು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮತ್ತೆ ಹೆಲಿಕಾಪ್ಟರ್ ಹತ್ತಿ ಆಸನದಲ್ಲಿ ಕುಳಿತುಕೊಳ್ಳುವಾಗ ಮಮತಾ ಬ್ಯಾನರ್ಜಿ ಕಾಲು ಜಾರಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_257.txt b/zeenewskannada/data1_url7_200_to_500_257.txt new file mode 100644 index 0000000000000000000000000000000000000000..ba7d9c472e141828561e4bb297428f219ebcab84 --- /dev/null +++ b/zeenewskannada/data1_url7_200_to_500_257.txt @@ -0,0 +1 @@ +: ದೇಶದಲ್ಲಿ ಎರಡನೇ ಹಂತದ ಮತದಾನ, ರಾಜ್ಯಗಳ ಶೇಕಡಾವಾರು ಮತದಾನ ಈ ರೀತಿಯಾಗಿದೆ : ಇಂದು ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಿತು. :ಇಂದು ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯಿತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಿತು. ಇದನ್ನು ಓದಿ : ಲೋಕಸಭೆ ಚುನಾವಣೆ 2024 ರ ಎರಡನೇ ಹಂತವು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಜೆ 5 ಗಂಟೆವರೆಗೆ 60.7% ರಷ್ಟು ಮತದಾನವಾಗಿದ್ದು. ಮಣಿಪುರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರದಲ್ಲಿ 70% ಕ್ಕಿಂತ ಹೆಚ್ಚು ಮತದಾನವಾಗಿದೆ, ಆದರೆ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 52.6%, 53% ಮತ್ತು 53.5% ರಷ್ಟು ಕಡಿಮೆ ಮತದಾನವಾಗಿದೆ. ಇದನ್ನು ಓದಿ : ರಾಜ್ಯವಾರು ಶೇಕಡಾವಾರು ಮತದಾನ ಈ ರೀತಿಯಾಗಿ ನಡೆದಿದೆ.ಅಸ್ಸಾಂ 70.66%ಬಿಹಾರ 53.03%ಛತ್ತೀಸಗಡ್ 72.13%ಜಮ್ಮು ಮತ್ತು ಕಾಶ್ಮೀರ 67.22%ಕರ್ನಾಟಕ 63.90%ಕೇರಳ 63.97%ಮಧ್ಯಪ್ರದೇಶ 54.83%ಮಹಾರಾಷ್ಟ್ರ 53.51%ಮಣಿಪುರ 76.06%ರಾಜಸ್ಥಾನ 59.19%ತ್ರಿಪುರ 77.53%ಉತ್ತರ ಪ್ರದೇಶ 52.74%ಪಶ್ಚಿಮ ಬಂಗಾಳ 71.84% ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_258.txt b/zeenewskannada/data1_url7_200_to_500_258.txt new file mode 100644 index 0000000000000000000000000000000000000000..05f6466aaadd308c5d533447dc4fb22912c32a58 --- /dev/null +++ b/zeenewskannada/data1_url7_200_to_500_258.txt @@ -0,0 +1 @@ +ಗಾಲಿ ಜನಾರ್ದನ ರೆಡ್ಡಿ ಬ್ಯಾಚ್ ನನ್ನ ಹತ್ಯೆಗೆ ಪ್ಲಾನ್ ಮಾಡಿದೆ..! ಸಿಬಿಐ ಮಾಜಿ ಅಧಿಕಾರಿ ಶಾಕಿಂಗ್‌ ಹೇಳಿಕೆ : ಮಾಜಿ ಸಿಬಿಐ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂವೇದನಾಶೀಲ ಆರೋಪ ಮಾಡಿದ್ದಾರೆ. ಲೋಕ ಸಭಾ ಚುನಾವಣೆ ವೇಳೆ ಲಕ್ಷ್ಮೀ ನಾರಾಯಣ ಅವರು ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. :ಜೈ ಭಾರತ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಹಾಗೂ ಸಿಬಿಐನ ಮಾಜಿ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂಚಲನಕಾರಿ ಆರೋಪ ಮಾಡಿದ್ದಾರೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬ್ಯಾಚ್ ತಮ್ಮ ಕೊಲೆಗೆ ಪ್ಲಾನ್ ಮಾಡಿದೆ ಎಂದು ಎಸ್ಪಿಗೆ ದೂರು ನೀಡಿದ್ದಾರೆ. ಹೌದು.. ಮಾಜಿ ಸಿಬಿಐ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂವೇದನಾಶೀಲ ಆರೋಪ ಮಾಡಿದ್ದಾರೆ. ಲೋಕ ಸಭಾ ಚುನಾವಣೆ ವೇಳೆ ಲಕ್ಷ್ಮೀ ನಾರಾಯಣ ಅವರು ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿಬಿಐನಲ್ಲಿ ಜೆಡಿಯಾಗಿದ್ದಾಗ ಗಾಲಿಜನಾರ್ದನ ರೆಡ್ಡಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು, ಅವರ ಹಿಂಬಾಲಕರು ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ಲಕ್ಷ್ಮೀ ನಾರಾಯಣ ಆರೋಪಿಸಿದ್ದಾರೆ. ಇದನ್ನೂ ಓದಿ: ಆಂಧ್ರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ತಾವು ಕಣಕ್ಕಿಳಿದಿರುವ ಮಾಹಿತಿ ಸಿಕ್ಕಿದ್ದು ಈ ಪ್ಲಾನ್ ಮಾಡಿದ್ದಾರೆ ಎಂದು ಜೆಡಿ ಲಕ್ಷ್ಮೀ ನಾರಾಯಣ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅವರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ವಿಶಾಖಪಟ್ಟಣಂ ಉತ್ತರದಿಂದ ಜೈ ಭಾರತ್ ನ್ಯಾಶನಲ್ ಪಕ್ಷದ ಪರವಾಗಿ ಸಿಬಿಐ ಮಾಜಿ ಲಕ್ಷ್ಮೀ ನಾರಾಯಣ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯ ಎಪಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಬಿಐ ಮಾಜಿ ಜೆಡಿ ಲಕ್ಷ್ಮಿ ನಾರಾಯಣ ಮಾಡಿದ ಆರೋಪಗಳು ಎಪಿ ಮತ್ತು ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿವೆ. ಇದನ್ನೂ ಓದಿ: ಸಧ್ಯ ಮಾಜಿ ಸಿಬಿಐ ಜೆಡಿ ಲಕ್ಷ್ಮೀ ನಾರಾಯಣ ಅವರು ವಿಶಾಖಪಟ್ಟಣಂ ಉತ್ತರದಿಂದ ಎಪಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಧ್ಯ ಅವರು ಹತ್ಯೆಗೆ ಸಂಚು ನಡೆದಿದ್ದು, ಗಾಲಿ ಜನಾರ್ದನರೆಡ್ಡಿ ಅವರ ಹಿಂಬಾಲಕರೇ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ವಿಶಾಖಪಟ್ಟಣ ಸಿಪಿಗೆ ದೂರು ಸಲ್ಲಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_259.txt b/zeenewskannada/data1_url7_200_to_500_259.txt new file mode 100644 index 0000000000000000000000000000000000000000..4f782177d507aea6c6f4ad2c4cf98b0351178e82 --- /dev/null +++ b/zeenewskannada/data1_url7_200_to_500_259.txt @@ -0,0 +1 @@ +: ಕೇರಳದ ಮತಗಟ್ಟೆಯಲ್ಲಿ ಬೂತ್ ಏಜೆಂಟ್ ಸೇರಿದಂತೆ ನಾಲ್ವರು ಕುಸಿದು ಬಿದ್ದು ಸಾವು : ಶುಕ್ರವಾರ ಕೇರಳದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಲೋಕಸಭೆ ಚುನಾವಣೆ ವೇಳೆ ಬೂತ್ ಏಜೆಂಟ್ ಸೇರಿದಂತೆ ನಾಲ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. :ಲೋಕಸಭೆ ಚುನಾವಣೆ ವೇಳೆ ಕೇರಳದಾದ್ಯಂತ ಶುಕ್ರವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಬೂತ್ ಏಜೆಂಟ್ ಸೇರಿದಂತೆ ನಾಲ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಪಾಲಕ್ಕಾಡ್‌ನ ಒಟ್ಟಪಾಲಂ, ಕೋಯಿಕ್ಕೋಡ್‌ನ ಕುಟ್ಟಿಚಿರಾ, ಆಲಪ್ಪುಳದ ಕಕ್ಕಜಂ ಮತ್ತು ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ಸಾವುಗಳು ವರದಿಯಾಗಿವೆ. ಇದನ್ನು ಓದಿ : ಮೃತರನ್ನು ಪಾಲಕ್ಕಾಡ್ ಲೋಕಸಭಾ ಕ್ಷೇತ್ರದ ಒಟ್ಟಪಾಲಂ ಸಮೀಪದ ಚುನಂಗಾಡ್‌ನ ಚಂದ್ರನ್(68) ಎಂದು ಗುರುತಿಸಲಾಗಿದ್ದು, ಬೆಳಗ್ಗೆ 7.30ರ ಸುಮಾರಿಗೆ ವಾಣಿ ವಿಲಾಸಿನಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸ್ಥಳೀಯರು ಅವರನ್ನು ಒಟ್ಟಪಾಲಂನಲ್ಲಿರುವ ತಾಲೂಕು ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕೋಝಿಕ್ಕೋಡ್‌ನಲ್ಲಿ, ಕೋಝಿಕ್ಕೋಡ್ ಪಟ್ಟಣದ ಬೂತ್ ಸಂಖ್ಯೆ 16 ರ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಬೂತ್ ಏಜೆಂಟ್ ಅನೀಸ್ ಅಹಮದ್ (66) ಸಹ ಬೆಳಿಗ್ಗೆ 8 ರ ಸುಮಾರಿಗೆ ಮತದಾನದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದರು. ಇದರಿಂದ ಕೆಲ ನಿಮಿಷಗಳ ಕಾಲ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿ ನಂತರ ಪುನಃಸ್ಥಾಪಿಸಲಾಯಿತು. ಆಲಪ್ಪುಳ ಲೋಕಸಭಾ ಕ್ಷೇತ್ರದ ವಯೋವೃದ್ಧ ಮತದಾರರಾದ ಕಕ್ಕಾಝೋಮ್‌ನ ಸುಶಾಂತ್ ಭವನದಲ್ಲಿ ವಾಸಿಸುವ ಸೋಮರಾಜನ್ (70) ಅವರು ಆಲಪ್ಪುಳದ ಅಂಬಲಪುಳದ ಮತಗಟ್ಟೆಯಲ್ಲಿ ಮತದಾನದ ನಂತರ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನು ಓದಿ : ಮಲಪ್ಪುರಂ ಜಿಲ್ಲೆಯ ತಿರೂರ್‌ನ ಮದರಸಾ ಶಿಕ್ಷಕ ಸಿಧಿಕ್ (63) ಅವರು ನಿರಾಮರುತೂರ್ ಬಳಿಯ ವಲ್ಲಿಕಂಜಿರಂ ಶಾಲೆಯ ಮತಗಟ್ಟೆ ಸಂಖ್ಯೆ 130 ರಲ್ಲಿ ಮತ ಚಲಾಯಿಸಿದ ನಂತರ ಹೃದಯಾಘಾತದಿಂದ ಮನೆಯಲ್ಲಿ ನಿಧನರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_26.txt b/zeenewskannada/data1_url7_200_to_500_26.txt new file mode 100644 index 0000000000000000000000000000000000000000..e3c158e9257452938bfa71194fe8c3950801f0aa --- /dev/null +++ b/zeenewskannada/data1_url7_200_to_500_26.txt @@ -0,0 +1 @@ +: ಬಿಜೆಪಿಗೆ ಬೆಂಬಲ ಘೋಷಿಸಿದ ವೈಎಸ್ಆರ್ ಕಾಂಗ್ರೆಸ್..! 2024: ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ತಮ್ಮ ಪಕ್ಷವನ್ನು ಮರೆಯಬಾರದು ಅಂತಾ ಶುಕ್ರವಾರ ಹೈದರಾಬಾದ್‌ನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಹೇಳಿದ್ದರು. ನಾವು ಸಂಸತ್ತಿನಲ್ಲಿ ಇನ್ನೂ 15 ಸಂಸದರನ್ನು ಹೊಂದಿದ್ದೇವೆ ಎಂದು ಅವರು ಇದೇ ವೇಳೆ ನೆನಪಿಸಿದ್ದರು. :ದೇಶ ಮತ್ತು ಆಂಧ್ರಪ್ರದೇಶದ ಹಿತಾಸಕ್ತಿಯ ದೃಷ್ಟಿಯಿಂದ ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ವೈಎಸ್​ಆರ್​ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಮೋದಿ ಸರ್ಕಾರದ ಮಸೂದೆಗಳು ಭಾರತ ಮತ್ತು ಆಂಧ್ರಪ್ರದೇಶದ ಹಿತಾಸಕ್ತಿಯಲ್ಲಿದ್ದರೆ ಬಿಜೆಪಿಗೆ ಸದಾ ನಮ್ಮ ಬೆಂಬಲವಿರುತ್ತದೆ ಎಂದು ಅದು ತಿಳಿಸಿದೆ. ʼನಮ್ಮ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ‌ʼವೆಂದುಕಾಂಗ್ರೆಸ್ ಸ್ಪಷ್ಟಪಡಿಸಿದೆ. ವೈಎಸ್‌ಆರ್ ಕಾಂಗ್ರೆಸ್ ರಾಜ್ಯಸಭೆಯಲ್ಲಿ 11 ಸಂಸದರನ್ನು ಹೊಂದಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ರಾಜ್ಯಸಭೆಯಲ್ಲಿ ಇದು 4ನೇ ದೊಡ್ಡ ಪಕ್ಷವಾಗಿದೆ. ಇದನ್ನೂ ಓದಿ: ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ತಮ್ಮ ಪಕ್ಷವನ್ನು ಮರೆಯಬಾರದು ಅಂತಾ ಶುಕ್ರವಾರ ಹೈದರಾಬಾದ್‌ನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಹೇಳಿದ್ದರು. ನಾವು ಸಂಸತ್ತಿನಲ್ಲಿ ಇನ್ನೂ 15 ಸಂಸದರನ್ನು ಹೊಂದಿದ್ದೇವೆ ಎಂದು ಅವರು ಇದೇ ವೇಳೆ ನೆನಪಿಸಿದ್ದರು. ನಮ್ಮಲ್ಲಿ 11 ರಾಜ್ಯಸಭಾ ಸದಸ್ಯರು ಮತ್ತು 4 ಲೋಕಸಭಾ ಸದಸ್ಯರಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿರುವ ತೆಲುಗು ದೇಶಂ ಪಕ್ಷ () ಲೋಕಸಭೆಯಲ್ಲಿ 16 ಸದಸ್ಯರನ್ನು ಹೊಂದಿದ್ದರೂ, ನಾವು 15 ಸಂಸದರನ್ನು ಹೊಂದಿರುವ ಪ್ರಬಲ ಪಕ್ಷವಾಗಿದ್ದೇವೆ. ನಾವು ಸಂಸತ್ತಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದೇವೆ ಅಂತಾತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದರೂ ವೈಎಸ್‌ಆರ್‌ ಕಾಂಗ್ರೆಸ್ ಬಲಿಷ್ಠವಾಗಿದ್ದು, ಯಾವ ಶಕ್ತಿಯಿಂದಲೂ ನಮ್ಮನ್ನು ಬುಡಮೇಲು ಮಾಡಲು ಸಾಧ್ಯವಿಲ್ಲವೆಂದು ಅವರು ತಮ್ಮ ವಿರೋಧಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_260.txt b/zeenewskannada/data1_url7_200_to_500_260.txt new file mode 100644 index 0000000000000000000000000000000000000000..ae260a196bd9a99d5be62ddd3284a86c654e2131 --- /dev/null +++ b/zeenewskannada/data1_url7_200_to_500_260.txt @@ -0,0 +1 @@ +ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿ ವಜಾ : ಸುಪ್ರೀಂಕೋರ್ಟ್ : ಇವಿಎಂ ಮಷೀನ್ ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇವಿಎಂ ಮೆಷೀನ್​ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರು ಈ ಆದೇಶ ನೀಡಿದ್ದಾರೆ. ಇದನ್ನು ಓದಿ : ಏಪ್ರಿಲ್ 18ರಂದು ಸುಪ್ರೀಂ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇದಾದ ನಂತರ ಏಪ್ರಿಲ್ 24ರಂದು ಚುನಾವಣಾ ಆಯೋಗದಿಂದ ಕೆಲ ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯಲು ವಿಚಾರಣೆ ನಡೆಸಿತ್ತು. ನಿನ್ನೆ ಏಪ್ರಿಲ್ ೨೫ರಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರು ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿರುವ ಕುರಿತಂತೆ ಆದೇಶ ಹೊರಡಿಸಿದ್ದಾರೆ. ಇವಿಎಂ ಮೆಷೀನ್​ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ವಿಎಂ ಮತ್ತು ವಿವಿಪ್ಯಾಟ್ ಪೂರ್ಣ ತಾಳೆಯಾಗಬೇಕೆನ್ನುವ ಮನವಿಯನ್ನು ತಿರಸ್ಕರಿಸಲು ನಿರ್ಧರಿಸಿದೆ ಎಂದು ತಿಳಿಸಿದೆ. ಪ್ರಜಾಪ್ರಭುತ್ವದ ಎಲ್ಲಾ ವಿಷಯಗಳಲ್ಲಿ ವಿಶ್ವಾಸ ಇರುವುದು ಅವಶ್ಯಕವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು ಮತ್ತು ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಿ 45 ದಿನ ಇಡುವಂತೆಯೂ ಮತ್ತು ಅಭ್ಯರ್ಥಿಗಳ ಮನವಿ ಮೇರೆಗೆ ವಿಪ್ಯಾಟ್ ವೆರಿಫಿಕೇಶನ್ ಮಾಡಲು ಅವಕಾಶ ನೀಡುವಂತೆಯೂ ಕೋರ್ಟ್ ಆದೇಶಿಸಿದೆ. ಇದನ್ನು ಓದಿ : ವ್ಯವಸ್ಥೆಯ ರಚನಾತ್ಮಕತೆ ಕುರಿತಂತೆ ಸಲಹೆಗಳನ್ನು ನೀಡಿ ಆದರೆ, ವ್ಯವಸ್ಥೆಯನ್ನು ಅವಮಾನಿಸುವುದು ತಪ್ಪು ಮತ್ತು ನಂಬಿಕೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರಜಾತಂತ್ರದ ಧ್ವನಿಯನ್ನು ಬಲಪಡಿಸಬಹುದು ಪ್ರಜೆಗಳ ಕರ್ತವ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_261.txt b/zeenewskannada/data1_url7_200_to_500_261.txt new file mode 100644 index 0000000000000000000000000000000000000000..dea19c701fca4644f17be10e989af1d185c0ace5 --- /dev/null +++ b/zeenewskannada/data1_url7_200_to_500_261.txt @@ -0,0 +1 @@ +ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್ : ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮ, ಜಾತಿ, ವರ್ಗ ಮತ್ತು ಭಾಷೆಯ ಆಧಾರದ ಮೇಲೆ ದ್ವೇಷ ಸೃಷ್ಟಿಸುತ್ತಿವೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಆಯೋಗವು ಇಬ್ಬರು ನಾಯಕರಿಗೂ ನೋಟಿಸ್ ಜಾರಿ ಮಾಡಿಲಾಗಿದೆ. :ಕೇಂದ್ರ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಆಯೋಗವು ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮ, ಜಾತಿ, ವರ್ಗ ಮತ್ತು ಭಾಷೆಯ ಆಧಾರದ ಮೇಲೆ ದ್ವೇಷ ಸೃಷ್ಟಿಸುತ್ತಿವೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಆಯೋಗವು ಇಬ್ಬರು ನಾಯಕರಿಗೂ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 29 ರಂದು ಬೆಳಗ್ಗೆ 11 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ, ವಿಶೇಷವಾಗಿ ಸ್ಟಾರ್ ಪ್ರಚಾರಕರ ನಡವಳಿಕೆಯ ಪ್ರಾಥಮಿಕ ಜವಾಬ್ದಾರಿಯನ್ನು ಹೊರಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಉನ್ನತ ಸ್ಥಾನದಲ್ಲಿರುವವರ ಪ್ರಚಾರ ಭಾಷಣಗಳು ಹೆಚ್ಚು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಆಯೋಗ ತಿಳಿಸಿದೆ. ನೋಟಿಸ್ ಪ್ರಕಾರ, ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 77 ರ ಅಡಿಯಲ್ಲಿ, 'ಸ್ಟಾರ್ ಕ್ಯಾಂಪೇನರ್' ಸ್ಥಾನಮಾನವು ಕಾನೂನುಬದ್ಧವಾಗಿ ಸಂಪೂರ್ಣವಾಗಿ ರಾಜಕೀಯ ಪಕ್ಷಗಳ ವ್ಯಾಪ್ತಿಯಲ್ಲಿದೆ ಮತ್ತು ಸ್ಟಾರ್ ಪ್ರಚಾರಕರು ತಮ್ಮ ಭಾಷಣದ ಗುಣಮಟ್ಟ ಕಾಯಬೇಕು. ಇದನ್ನೂ ಓದಿ: ಇತ್ತೀಚೆಗೆ ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು ಎಂದು ಹೇಳಿದ್ದರು. ಪ್ರಧಾನಿ ಮೋದಿಯವರ ಈ ಹೇಳಿಕೆಯ ನಂತರ ಕಾಂಗ್ರೆಸ್ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿಯವರು ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಆರಂಭಿಸಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆ ಚುನಾವಣಾ ಆಯೋಗ ಪ್ರಧಾನಿ ಮೋದಿಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ರಾಹುಲ್ ಗಾಂಧಿ ತಮ್ಮ ರ್ಯಾಲಿಗಳಲ್ಲಿ ಅನುಚಿತ ಭಾಷೆ ಬಳಸಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ರಾಹುಲ್ ಗಾಂಧಿ ತಮಿಳುನಾಡಿನಲ್ಲಿ ಭಾಷೆಯ ಆಧಾರದ ಮೇಲೆ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ಭಾಷೆಯ ಆಧಾರದ ಮೇಲೆ ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ತನ್ನ ಲಿಖಿತ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಉತ್ತರ ನೀಡುವಂತೆ ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_262.txt b/zeenewskannada/data1_url7_200_to_500_262.txt new file mode 100644 index 0000000000000000000000000000000000000000..91e0785ee8be9386d777706759c3c3c44d0d462c --- /dev/null +++ b/zeenewskannada/data1_url7_200_to_500_262.txt @@ -0,0 +1 @@ +ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆ : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. :ಕೇರಳದ 32 ವರ್ಷದ ಮಹಿಳೆಯು ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ಚಾಲನಾ ಪರವಾನಗಿ ಪಡೆದ ಮೊದಲ ಏಷ್ಯಾದ ಮಹಿಳೆ. ಜಿಲುಮೋಲ್ ಎನ್ನುವ ಮಹಿಳೆ ಚತುರವಾಗಿ ತನ್ನ ಪಾದಗಳನ್ನು ಬಳಸುವ ಮೂಲಕ ಕಾರ್ ಅನ್ನು ಓಡಿಸುತ್ತಾರೆ. ಆರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಅವರು ಅಂತಿಮವಾಗಿ 2023 ರಲ್ಲಿ ತಮ್ಮ ಪರವಾನಗಿಯನ್ನು ಪಡೆದರು, ಇದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಾಲಕ್ಕಾಡ್‌ನಲ್ಲಿ ವೈಯಕ್ತಿಕವಾಗಿ ನೀಡಿದರು. ಇದನ್ನು ಓದಿ : ದೈಹಿಕವಾಗಿ ಸಧೃಡವಾಗಿದ್ದರೂ ಕೆಲವರಿಗೆ ಡ್ರೈವಿಂಗ್ ಅಂದ್ರೆ ಭಯ ಇರುತ್ತದೆ. ಆದರೆ ಕೇರಳ ಮೂಲದ ಮಹಿಳೆ ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಈ ಮೂಲಕ ಕೈ ಇಲ್ಲದೇ ಕಾರು ಓಡಿಸುವ ಏಷ್ಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ವಡುತಲದ ಮರಿಯಾ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಡುಕ್ಕಿ ಜಿಲ್ಲೆಯ ತೊಡುಪುಳ ಆರ್‌ಟಿಒ ಅವರನ್ನು ಸಂಪರ್ಕಿಸಿದಳು. ಆರ್‌ಟಿಒ ಅಧಿಕಾರಿಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದರು, ನಂತರ ಆಕೆ ದೃಢವಾಗಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು. ಆಯೋಗದ ಮೊರೆ ಹೋದ ಜಿಲುಮೋಲ್ ಲೈಸೆನ್ಸ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಏಷ್ಯಾದ ಮೊದಲ ಮಹಿಳೆ ಎನ್ನುವ ದಾಖಲೆ ಬರೆದಿದ್ದಾರೆ. ಇದನ್ನು ಓದಿ : "ಚಲನಶೀಲತೆ ನನ್ನ ದೊಡ್ಡ ನ್ಯೂನತೆಯಾಗಿದೆ ಮತ್ತು ಈಗ ನಾನು ಪರವಾನಗಿ ಪಡೆದಿದ್ದೇನೆ ಮತ್ತು ನನ್ನ ದೊಡ್ಡ ಅಡಚಣೆಯನ್ನು ನಿವಾರಿಸಿದ್ದೇನೆ ಎಂದು ಥಾಮಸ್ ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_263.txt b/zeenewskannada/data1_url7_200_to_500_263.txt new file mode 100644 index 0000000000000000000000000000000000000000..ef3a935e66d74c986842329755acff0d08723fbb --- /dev/null +++ b/zeenewskannada/data1_url7_200_to_500_263.txt @@ -0,0 +1 @@ +ಇವಿಎಂ, ವಿವಿಪ್ಯಾಟ್‌ಗಳಲ್ಲಿ ಮೈಕ್ರೋಕಂಟ್ರೋಲರ್‌ ಪಕ್ಷ ಮತ್ತು ಅಭ್ಯರ್ಥಿಯನ್ನು ಗುರುತಿಸುವುದಿಲ್ಲ : ಸುಪ್ರೀಂ ಕೋರ್ಟ್‌ : ವಿದ್ಯುನ್ಮಾನ ಮತಯಂತ್ರಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಸ್ಲಿಪ್‌ಗಳನ್ನು ತಾಳೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. : ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ಮೈಕ್ರೋಕಂಟ್ರೋಲರ್‌ಗಳು ಮತ್ತು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್‌ಗಳು ಪಕ್ಷ ಅಥವಾ ಅಭ್ಯರ್ಥಿಯ ಹೆಸರನ್ನು ಗುರುತಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮೌಖಿಕವಾಗಿ ಗಮನಿಸಿದೆ ಇದನ್ನು ಓದಿ : ಚುನಾವಣಾ ಆಯೋಗಕ್ಕೆ ಪ್ರಶ್ನೆಗಳೊಂದಿಗೆ ಬುಧವಾರ ಮತ್ತೆ ಸಭೆ ಸೇರಿದ ನಂತರ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಚಲಾವಣೆಯಾದ ಮತಗಳನ್ನು ಪರಿಶೀಲಿಸಲು ಎಲ್ಲಾ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಸ್ಲಿಪ್‌ಗಳನ್ನು ತಾಳೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬ್ಯಾಚ್ ಅನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ವಿಚಾರಣೆ ನಡೆಸುತ್ತಿದೆ. ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಎನ್ನುವುದು ಮತದಾರರು ಮತ ಚಲಾಯಿಸಿದ ನಂತರ ಅಭ್ಯರ್ಥಿಯ ಹೆಸರು, ಕ್ರಮ ಸಂಖ್ಯೆ ಮತ್ತು ಪಕ್ಷದ ಚಿಹ್ನೆಯ ಕಾಗದದ ಚೀಟಿಯನ್ನು ಮುದ್ರಿಸುವ ಯಂತ್ರವಾಗಿದೆ. ಚುನಾವಣಾ ವಂಚನೆಯನ್ನು ತಪ್ಪಿಸಲು, ಮತದಾರರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಎಂದು ಪರಿಶೀಲಿಸಲು ಇದು ಪೇಪರ್ ಸ್ಲಿಪ್ ಅನ್ನು ಏಳು ಸೆಕೆಂಡುಗಳ ಕಾಲ ಪ್ರದರ್ಶಿಸುತ್ತದೆ. ಪೇಪರ್ ಸ್ಲಿಪ್ ನಂತರ ಪೋಲಿಂಗ್ ಏಜೆಂಟ್ ಮಾತ್ರ ಪ್ರವೇಶಿಸಬಹುದಾದ ಲಾಕ್ ಮಾಡಿದ ಕಂಪಾರ್ಟ್‌ಮೆಂಟ್‌ಗೆ ಇಳಿಯುತ್ತದೆ. ಸ್ಲಿಪ್‌ಗಳನ್ನು ಮತದಾರರಿಗೆ ನೀಡುವುದಿಲ್ಲ. ಸಂಗ್ರಹಿಸಿದ ಸ್ಲಿಪ್‌ಗಳನ್ನು ವಿದ್ಯುನ್ಮಾನವಾಗಿ ಸಂಗ್ರಹಿಸಲಾದ ಮತದಾನದ ಡೇಟಾವನ್ನು ಆಡಿಟ್ ಮಾಡಲು ಬಳಸಬಹುದು. ವಿದ್ಯುನ್ಮಾನ ಮತಯಂತ್ರಗಳ ಸುರಕ್ಷತೆ ಮತ್ತು ಕ್ರಿಯಾತ್ಮಕ ಅಂಶಗಳ ಮತ್ತು ಮತದಾರರ ದೃಢೀಕೃತ ಪೇಪರ್ ಆಡಿಟ್ ಟ್ರಯಲ್ ಕುರಿತು ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆಗಳನ್ನು ಕೇಳಿತು. ಮತ್ತು ನ್ಯಾಯಾಲಯದ ಪ್ರಶ್ನೆಗಳಿಗೆ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಪ್ರತಿಕ್ರಿಯಿಸಿದರು. ಇದನ್ನು ಓದಿ : ಎಲ್ಲಾ ಮೈಕ್ರೊಕಂಟ್ರೋಲರ್‌ಗಳು ಒಂದು-ಬಾರಿ ಪ್ರೋಗ್ರಾಮೆಬಲ್ ಆಗಿರುತ್ತವೆ, ಒಂದು ಬಾರಿ ಸೇರಿಸಿದಾಗಿನಿಂದ ಮತ್ತೆ ಬದಲಾಯಿಸಲಗುವುದಿಲ್ಲ ಆದರೆ ಮೈಕ್ರೋ ಕಂಟ್ರೋಲ್ ಯೂನಿಟ್‌ಗಳ ಫ್ಲ್ಯಾಶ್ ಮೆಮೊರಿಯನ್ನು ರಿಪ್ರೋಗ್ರಾಮ್ ಮಾಡಬಹುದು ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_264.txt b/zeenewskannada/data1_url7_200_to_500_264.txt new file mode 100644 index 0000000000000000000000000000000000000000..820910e7ea0dc2a3456d24028f3304f0ac18b492 --- /dev/null +++ b/zeenewskannada/data1_url7_200_to_500_264.txt @@ -0,0 +1 @@ +ಈ ಬ್ಯಾಂಕ್ ಗೆ ಹೊಸ ಗ್ರಾಹಕರನ್ನು ಬರಮಾಡಿಕೊಳ್ಳದಂತೆ ನಿರ್ಬಂಧ ಹೇರಿದ ಆರ್ಬಿಐ..! : ಐಟಿ ಅಪಾಯ ನಿರ್ವಹಣೆಯಲ್ಲಿ ಕೊರತೆಯನ್ನು ಕಂಡುಕೊಂಡ ನಂತರ ಬ್ಯಾಂಕ್ ಈ ಕ್ರಮವನ್ನು ತೆಗೆದುಕೊಂಡಿದೆ.ಆದರೆ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರೂ ಸೇರಿದಂತೆ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ. : ನವದೆಹಲಿ:ಕೋಟಕ್ ಮಹೀಂದ್ರಾ ಬ್ಯಾಂಕ್ ಅನ್ನು ಮೊಬೈಲ್ ಮತ್ತು ಆನ್‌ಲೈನ್ ಚಾನೆಲ್‌ಗಳ ಮೂಲಕ ಹೊಸ ಗ್ರಾಹಕರನ್ನು ಆನ್‌ಬೋರ್ಡ್ ಮಾಡುವುದನ್ನು ಮತ್ತು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವುದನ್ನು ಆರ್‌ಬಿಐ ನಿರ್ಬಂಧಿಸಿದೆ. ಇದನ್ನೂ ಓದಿ: ಐಟಿ ಅಪಾಯ ನಿರ್ವಹಣೆಯಲ್ಲಿ ಕೊರತೆಯನ್ನು ಕಂಡುಕೊಂಡ ನಂತರ ಬ್ಯಾಂಕ್ ಈ ಕ್ರಮವನ್ನು ತೆಗೆದುಕೊಂಡಿದೆ.ಆದರೆ ಬ್ಯಾಂಕ್ ತನ್ನಬಳಕೆದಾರರೂ ಸೇರಿದಂತೆ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ. 2022 ಮತ್ತು 2023 ರ ಬ್ಯಾಂಕಿನ ರಿಸರ್ವ್ ಬ್ಯಾಂಕಿನ ಐಟಿ ಪರೀಕ್ಷೆಯಿಂದ ಉಂಟಾದ ಗಮನಾರ್ಹ ಕಳವಳಗಳ ಆಧಾರದ ಮೇಲೆ ಈ ಕ್ರಮಗಳು ಅಗತ್ಯವಾಗಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿತ್ತು. ಆದರೆ ಈ ಕಳವಳಗಳನ್ನು ಪರಿಹರಿಸಲು ಬ್ಯಾಂಕ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಆರ್ಬಿಐ ಈ ಕ್ರಮವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆರ್ಬಿಐ "ಐಟಿ ದಾಸ್ತಾನು ನಿರ್ವಹಣೆ, ಪ್ಯಾಚ್ ಮತ್ತು ಬದಲಾವಣೆ ನಿರ್ವಹಣೆ, ಬಳಕೆದಾರ ಪ್ರವೇಶ ನಿರ್ವಹಣೆ, ಮಾರಾಟಗಾರರ ಅಪಾಯ ನಿರ್ವಹಣೆ, ಡೇಟಾ ಭದ್ರತೆ ಮತ್ತು ಡೇಟಾ ಸೋರಿಕೆ ತಡೆಗಟ್ಟುವ ತಂತ್ರ, ವ್ಯಾಪಾರದ ನಿರಂತರತೆ ಮತ್ತು ವಿಪತ್ತು ಚೇತರಿಕೆಯ ಕಠಿಣತೆ ಇತ್ಯಾದಿ ಕ್ಷೇತ್ರಗಳಲ್ಲಿ ಗಂಭೀರ ಕೊರತೆಗಳು ಮತ್ತು ಅನುಸರಣೆಗಳನ್ನು ಗಮನಿಸಲಾಗಿದೆ." ಎಂದು ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_265.txt b/zeenewskannada/data1_url7_200_to_500_265.txt new file mode 100644 index 0000000000000000000000000000000000000000..991286c272ca3519117ed9a0f5c9387cbaaaa955 --- /dev/null +++ b/zeenewskannada/data1_url7_200_to_500_265.txt @@ -0,0 +1 @@ +: ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ, 3 ಮಂದಿಯ ಬಂಧನ : ಮೇಘಾಲಯದ ನೈಋತ್ಯ ಗಾರೋ ಹಿಲ್ಸ್ ಜಿಲ್ಲೆಯ ಚೆಂಗಾ ಬೆಂಗಾ ಗ್ರಾಮದಲ್ಲಿ ಏಪ್ರಿಲ್ 16 ರಂದು ಒಬ್ಬ ಹುಡುಗಿಯ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೇಘಾಲಯದ ನೈಋತ್ಯ ಗಾರೋ ಹಿಲ್ಸ್ ಜಿಲ್ಲೆಯ ಚೆಂಗಾ ಬೆಂಗಾ ಗ್ರಾಮದಲ್ಲಿ ಏಪ್ರಿಲ್ 16 ರಂದು ಒಬ್ಬ ಹುಡುಗಿಯ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಬಂಧಿಸಲಾಗಿದೆ ಎಂದು ಬಿಷ್ಣೋಯ್ ಹೇಳಿದರು. ಇದನ್ನು ಓದಿ : ಎಲ್ಲಾ ಕ್ರಿಮಿನಲ್‌ಗಳು ಅಸ್ಸಾಂನಿಂದ ಬಂದವರು ಮತ್ತು ಬಂಧಿತ ವ್ಯಕ್ತಿಗಳಿಂದ ಎರಡು ಮೊಬೈಲ್‌ಗಳು ಸೇರಿದಂತೆ ವಿವಿಧ ಮೂಲಗಳಿಂದ ಸುಳಿವುಗಳನ್ನು ಪಟ್ಟುಬಿಡದೆ ಅನುಸರಿಸಿ ಸಂಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ. ಇಬ್ಬರು ಶಂಕಿತರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ, ಸದ್ಯಕ್ಕೆ ಶಂಕಿತರ ಗುರುತಿನ ವಿವರಗಳನ್ನು ಬಿಡುಗಡೆ ಮಾಡದಂತೆ ಪೊಲೀಸರು ನಿರ್ಧರಿಸಿದ್ದಾರೆ ಎಂದು ಹೇಳಿದರು. ಎಪ್ರಿಲ್ 16 ರಂದು ವಾರ್ಷಿಕ ಕಾರ್ನೀವಲ್‌ನಿಂದ ಸುಮಾರು 300 ಮೀಟರ್‌ಗಳಷ್ಟು ದೂರದಲ್ಲಿ ಹುಡುಗಿ ಮತ್ತು ಅವಳ ಪುರುಷ ಸ್ನೇಹಿತನನ್ನು ಅಡ್ಡಗಟ್ಟಿದ ಪುರುಷರ ಗುಂಪಿನ ಭಾಗವಾಗಿ ಇಬ್ಬರೂ ಇದ್ದರು. ಹುಡುಗನನ್ನು ಥಳಿಸಿ ಮತ್ತು ಹುಡುಗಿಯ ಮೇಲೆ ಅತ್ಯಾಚಾರ ಎಸಗಿದರು. ಸ್ವಲ್ಪ ಸಮಯದ ನಂತರ, ಗುಂಪು ಆ ಮಾರ್ಗವಾಗಿ ಹೋಗುತ್ತಿದ್ದ ಮತ್ತೊಂದು ಯುವ ಜೋಡಿಯನ್ನು ಹಿಡಿದು ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಮತ್ತು ನಾವು ಇಂದು ರಾತ್ರಿ ನಮ್ಮ ಅಸ್ಸಾಂ ಸಹವರ್ತಿಗಳೊಂದಿಗೆ ಪ್ರಮುಖ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದೇವೆ ಮತ್ತು ನಾವು ಸ್ವಲ್ಪ ಯಶಸ್ಸನ್ನು ಸಾಧಿಸುತ್ತೇವೆ ಎಂದು ಎಂದು ಬಿಷ್ಣೋಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವವರ ಸಂಖ್ಯೆಯನ್ನು ತನಿಖಾಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಸಂತ್ರಸ್ತರು ಇನ್ನೂ ತೀವ್ರ ನೋವಿನಲ್ಲಿರುವುದರಿಂದ ಮೇಘಾಲಯ ಕೋಚ್ ವಿದ್ಯಾರ್ಥಿ ಒಕ್ಕೂಟದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ದಾಳಿಯಲ್ಲಿ 12-15 ಪುರುಷರು ಭಾಗಿಯಾಗಿದ್ದರು ಎಂದು ಪ್ರಾಥಮಿಕ ದೂರಿನಲ್ಲಿ ತಿಳಿಸಲಾಗಿದೆ. ಇದನ್ನು ಓದಿ : ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) 376 ಡಿ (ಗ್ಯಾಂಗ್‌ರೇಪ್), 323 (ಘೋರ ಗಾಯಕ್ಕೆ ಕಾರಣವಾಗುವುದು), 341 (ತಪ್ಪಾದ ಸಂಯಮ), 506 (ಅಪರಾಧ ಬೆದರಿಕೆ) ಮತ್ತು 34 ರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_266.txt b/zeenewskannada/data1_url7_200_to_500_266.txt new file mode 100644 index 0000000000000000000000000000000000000000..7bd319006a3f9e4999d16cb1568302c0056100e9 --- /dev/null +++ b/zeenewskannada/data1_url7_200_to_500_266.txt @@ -0,0 +1 @@ +: ಮಣಿಪುರದಲ್ಲಿ ಐಇಡಿ ಸ್ಫೋಟದಿಂದ ರಾಷ್ಟ್ರೀಯ ಹೆದ್ದಾರಿ ಸೇತುವೆ ಹಾನಿ : ಮಣಿಪುರದ ಮೂರು ಸುಧಾರಿತ ಸ್ಫೋಟಕ ಸಾಧನ ಸ್ಫೋಟಗಳಲ್ಲಿ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಸೇತುವೆ ಹಾನಿಯಾಗಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ :ಬುಧವಾರ ಮಧ್ಯರಾತ್ರಿ 12.45ರ ಸುಮಾರಿಗೆ ನಡೆದ ಮೂರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗಳಲ್ಲಿ ಕಲಹ ಪೀಡಿತ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಸೇತುವೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಆದರೆ ಸದ್ಯಕ್ಕೆ ವಾಹನಗಳ ಚಲನೆಯ ಮೇಲೆ ಪರಿಣಾಮ ಬೀರಿದೆ. ಇದನ್ನು ಓದಿ : ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸೇತುವೆಯ ಮೇಲೆ ಬಿರುಕುಗಳನ್ನು ತೋರಿಸುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿ 2 ಇಂಫಾಲನ್ನು ನಾಗಾಲ್ಯಾಂಡ್‌ನ ದಿಮಾಪುರಕ್ಕೆ ಸಂಪರ್ಕಿಸುತ್ತದೆ ಮತ್ತು ಸಪರ್ಮೇನಾ ಮತ್ತು ಕೌಬ್ರು ಲೈಖಾ ನಡುವಿನ ಸೇತುವೆಯ ಮೇಲೆ ಸ್ಫೋಟ ಸಂಭವಿಸಿದೆ. ಶುಕ್ರವಾರ ನಡೆಯಲಿರುವ ಹೊರ ಮಣಿಪುರ ಕ್ಷೇತ್ರದ ಮತದಾನಕ್ಕೆ ಕೇವಲ ಎರಡು ದಿನಗಳ ಮೊದಲು ಈ ಘಟನೆ ನಡೆದಿದೆ. ಘಟನೆಗೆ ಕಾರಣರಾದವರನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಣಿಪುರದಲ್ಲಿ ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಇನ್ನರ್ ಮಣಿಪುರ ಮತ್ತು ಔಟರ್ ಮಣಿಪುರ ಸ್ಥಾನಗಳ ಒಂದು ಭಾಗವು ಹಿಂಸಾಚಾರ, ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ (ಇವಿಎಂ) ಹಾನಿ ಮತ್ತು ರಿಗ್ಗಿಂಗ್ ಆರೋಪಗಳಿಗೆ ಸಾಕ್ಷಿಯಾಗಿತ್ತು. ನಂತರ ಏಪ್ರಿಲ್ 22 ರಂದು ಇನ್ನರ್ ಮಣಿಪುರ ಕ್ಷೇತ್ರದಲ್ಲಿ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಯಿತು. ಇದನ್ನು ಓದಿ : "ನಮಗೆ ಸ್ಫೋಟದ ಬಗ್ಗೆ ತಿಳಿದಿದೆ, ಆದರೆ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿರುವುದರಿಂದ, ಶುಕ್ರವಾರ ಎರಡನೇ ಹಂತದ ಮತದಾನದ ಮೇಲೆ ಪರಿಣಾಮ ಬೀರಬಾರದು" ಎಂದು ಮಣಿಪುರ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_267.txt b/zeenewskannada/data1_url7_200_to_500_267.txt new file mode 100644 index 0000000000000000000000000000000000000000..0e20e7448771cf8517923c84b8e2d5e45264b5f4 --- /dev/null +++ b/zeenewskannada/data1_url7_200_to_500_267.txt @@ -0,0 +1 @@ +ಬಿಸಿಗಾಳಿಯಿಂದಾಗಿ ತ್ರಿಪುರಾದಲ್ಲಿ ಏಪ್ರಿಲ್ 27 ರವರೆಗೆ ಶಾಲೆಗಳಿಗೆ ರಜೆ ಘೋಷಣೆ : ಈಶಾನ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಾಖದ ಅಲೆಯಿಂದಾಗಿ ತ್ರಿಪುರಾ ಸರ್ಕಾರವು ಬುಧವಾರದಿಂದ ನಾಲ್ಕು ದಿನಗಳ ಕಾಲ ಎಲ್ಲಾ ಶಾಲೆಗಳನ್ನು ರಜೆ ಘೋಷಿಸುವಂತೆ ಕೇಳಿಕೊಂಡಿದೆ. :ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಮುನ್ಸೂಚನೆ ನೀಡಿದ್ದು, ರಾಜ್ಯ ಶಿಕ್ಷಣ ಇಲಾಖೆಯು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಸಂದೇಶವನ್ನು ರವಾನಿಸುವಂತೆ ಸೂಚನೆ ನೀಡಿದೆ. ಇದನ್ನು ಓದಿ : ಈಶಾನ್ಯ ರಾಜ್ಯದಲ್ಲಿ ಬಿಸಿಗಾಳಿಯ ಪರಿಣಾಮದಿಂದಾಗಿ ತ್ರಿಪುರಾ ಸರ್ಕಾರವು ಏಪ್ರಿಲ್ 24 ದಿಂದ ಏಪ್ರಿಲ್ 27 ರವರೆಗೆ ಶಾಲೆಗಳನ್ನು ಮುಚ್ಚುವಂತೆ ಕೇಳಿಕೊಂಡಿದೆ ಮತ್ತು'ರಾಜ್ಯ ಶಿಕ್ಷಣ ಇಲಾಖೆಯು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಸಂದೇಶವನ್ನು ರವಾನಿಸುವಂತೆ ಸೂಚನೆ ನೀಡಿದೆ. ಬಿಸಿಗಾಳಿಗೆ ಪ್ರತಿಕ್ರಿಯೆಯಾಗಿ ಮತ್ತು ಕಂದಾಯ ಇಲಾಖೆಯ ಸಲಹೆ ಮೇರೆಗೆ ಮತ್ತು ಶಿಕ್ಷಣ ಇಲಾಖೆ, ಸರ್ಕಾರಿ ಅಡಿಯಲ್ಲಿ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ತ್ರಿಪುರದ, ಅಡಿಯಲ್ಲಿ ಶಾಲೆಗಳು ಮತ್ತು ಖಾಸಗಿಯಾಗಿ ನಿರ್ವಹಿಸಲ್ಪಡುವ ಶಾಲೆಗಳು 24/04/2024 ರಿಂದ 27/04/2024 ರವರೆಗೆ ಮುಚ್ಚಲ್ಪಡುತ್ತವೆ. ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಶಾಲೆಗೆ ಈ ನಿರ್ಧಾರವನ್ನು ತಿಳಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎನ್‌ಸಿ ಶರ್ಮಾ ಅವರು ನೋಟಿಸ್ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯವು ಅತ್ಯಂತ ಬಿಸಿ ಮತ್ತು ಆರ್ದ್ರ ಪರಿಸ್ಥಿತಿಯಲ್ಲಿ ತತ್ತರಿಸುತ್ತಿದೆ ಮತ್ತು ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಈ ಕಾರಣದಿಂದ ನಿರ್ಧಾರ ಕೈ ಗೊಂಡಿದೆ. ತ್ರಿಪುರಾ ಕಂದಾಯ ಇಲಾಖೆಯು ಎಲ್ಲಾ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕವಾದ ಜಾಗೃತಿ ಮೂಡಿಸಲು ಸಲಹೆ ನೀಡಿದೆ, ಇತರ ಪ್ರಮುಖ ಏಜೆನ್ಸಿಗಳ ಬೆಂಬಲದೊಂದಿಗೆ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ಸಕ್ರಿಯಗೊಳಿಸಲು, ತ್ವರಿತ ಪ್ರತಿಕ್ರಿಯೆ ತಂಡಗಳು ಮತ್ತು ಸಂಪನ್ಮೂಲಗಳನ್ನು ಎಚ್ಚರಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಇದನ್ನು ಓದಿ : ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_268.txt b/zeenewskannada/data1_url7_200_to_500_268.txt new file mode 100644 index 0000000000000000000000000000000000000000..ef90e13513e9136caf7aadc29a5dfa8375f96cb2 --- /dev/null +++ b/zeenewskannada/data1_url7_200_to_500_268.txt @@ -0,0 +1 @@ +: ನೂಡಲ್ಸ್ ಪಾಕೆಟ್ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ! : ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕನ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪಾಕೆಟ್‌ಗಳಲ್ಲಿ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ. ಮುಂಬೈ:ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಅಧಿಕ ಮೌಲ್ಯದ ಚಿನ್ನ, ವಜ್ರಗಳು ಪತ್ತೆಯಾಗಿವೆ. ವಾಣಿಜ್ಯ ನಗರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಏಪ್ರಿಲ್​ 23) ಈ ಘಟನೆ ನಡೆದಿದೆ. ಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರ ಬ್ಯಾಗ್ ಪರಿಶೀಲಿಸಿದ್ದಾರೆ. ಅದರಲ್ಲಿ ನೂಡಲ್ಸ್ ಪ್ಯಾಕೆಟ್​ಗಳು ಪತ್ತೆಯಾಗಿವೆ. ನೂಡಲ್ಸ್​ ಪಾಕೆಟ್‌ಗಳನ್ನು ತೆರೆದು ನೋಡಿದ ಅಧಿಕಾರಿಗಳಿಗೆ ಶಾಕ್‌ ಆಗಿದೆ. ಯಾಕೆಂದರೆ ನೂಡಲ್ಸ್​ ಪಾಕೆಟ್​ನಲ್ಲಿ ಕೋಟಿಗಟ್ಟಲೇ ಮೌಲ್ಯದ ಚಿನ್ನ, ವಜ್ರಗಳು ಪತ್ತೆಯಾಗಿದೆ. ಇದನ್ನೂ ಓದಿ: 4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕನ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪಾಕೆಟ್‌ಗಳಲ್ಲಿ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆಪ್ರಯಾಣಿಕನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅದೇ ರೀತಿ ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ಬಂದಿದ್ದ ಮಹಿಳೆಯೊಬ್ಬರು ಚಿನ್ನವನ್ನು ತುಂಡು ಮಾಡಿ ಬಟ್ಟೆಯಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಆಕೆಯನ್ನೂ ಸಹ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_269.txt b/zeenewskannada/data1_url7_200_to_500_269.txt new file mode 100644 index 0000000000000000000000000000000000000000..0cbf497a9d46b30640921d5c0786be4f732a5f55 --- /dev/null +++ b/zeenewskannada/data1_url7_200_to_500_269.txt @@ -0,0 +1 @@ +: ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಯಸ್ಕರಿಗೆ ಎಷ್ಟು ಹಲ್ಲುಗಳಿರುತ್ತವೆ..? ಉತ್ತರ: 32 ಹಲ್ಲುಗಳು ಪ್ರಶ್ನೆ 2:ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ? ಉತ್ತರ: 206 ಪ್ರಶ್ನೆ 3:ಯಾವ ಸಸ್ಯದಿಂದ ಕಾಗದವನ್ನು ಪಡೆಯಲಾಗುತ್ತದೆ? ಉತ್ತರ: ಬಿದಿರು ಪ್ರಶ್ನೆ 4: ವಿಶ್ವದ ಅತ್ಯಂತ ಗಟ್ಟಿಯಾದ ಖನಿಜ ಯಾವುದು? ಉತ್ತರ: ವಜ್ರ ಪ್ರಶ್ನೆ 5:ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ? ಉತ್ತರ: ಪೂರ್ವ ದಿಕ್ಕಿನಲ್ಲಿ ಇದನ್ನೂ ಓದಿ: ಪ್ರಶ್ನೆ 6:ಚಳಿಗಾಲದಲ್ಲಿ ನಾವು ಯಾವ ರೀತಿಯ ಬಟ್ಟೆಗಳನ್ನು ಧರಿಸುತ್ತೇವೆ? ಉತ್ತರ: ಉಣ್ಣೆಯ ಬಟ್ಟೆ ಪ್ರಶ್ನೆ 7:ಕುರಿಗಳು ನಮಗೆ ಏನು ಕೊಡುತ್ತವೆ? ಉತ್ತರ: ಉಣ್ಣೆ ಮತ್ತು ಹಾಲು ಪ್ರಶ್ನೆ 8:ಯಾವ ರೀತಿಯ ಸಸ್ಯವು ಮನಿ ಪ್ಲಾಂಟ್ ಆಗಿರುತ್ತದೆ? ಉತ್ತರ: ಆರೋಹಿಗಳು ಪ್ರಶ್ನೆ 9:ನೀರು ಹೆಪ್ಪುಗಟ್ಟಿದಾಗ ಅದು ಏನಾಗಿ ಬದಲಾಗುತ್ತದೆ? ಉತ್ತರ: ಐಸ್ ಪ್ರಶ್ನೆ 10:ಹಿಮದಿಂದ ಮಾಡಿದ ಮನೆಯನ್ನು ಏನೆಂದು ಕರೆಯುತ್ತಾರೆ? ಉತ್ತರ: ಇಗ್ಲೂ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_27.txt b/zeenewskannada/data1_url7_200_to_500_27.txt new file mode 100644 index 0000000000000000000000000000000000000000..dbb26673beb0a9d4a12b62687492c55435bcef31 --- /dev/null +++ b/zeenewskannada/data1_url7_200_to_500_27.txt @@ -0,0 +1 @@ +ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಮಹತ್ವದ ಸೂಚನೆ..! 3 ದಿನ ದರ್ಶನ ರದ್ದು : ದ್ವಾದಶ ಜೋತಿರ್ಲಿಂಗ ಕ್ಷೇತ್ರಗಳ ಪೈಕಿ ಎರಡನೇ ಜೋತಿರ್ಲಿಂಗ ಕ್ಷೇತ್ರ, ಭೂಲೋಕ ಕೈಲಾಸ ಶ್ರೀಶೈಲ ಶ್ರೀ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದಂಡು ಹೆಚ್ಚಿದ ಹಿನ್ನೆಲೆ ಭಕ್ತಾಧಿಗಳಿಗೆ ದೇವಸ್ಥಾನ ಆಡಳಿತ ಮಂಡಳಿ ಮಹತ್ವದ ಸೂಚನೆ ಹೊರಡಿಸಿದೆ.. :ಜೋತಿರ್ಲಿಂಗಗಳಲ್ಲಿ ಒಂದಾದ ಭೂಲೋಕ ಕೈಲಾಸ ಎಂದೇ ಖ್ಯಾತಿ ಪಡೆದಿರುವ ಎರಡನೇ ಜೋತಿರ್ಲಿಂಗ ಕ್ಷೇತ್ರವಾಗಿರುವ ಶ್ರೀಶೈಲ ಶ್ರೀ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ತೆಲಂಗಾಣ, ಆಂಧ್ರ, ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು ಶ್ರೀಶೈಲಕ್ಕೆ ಹರಿದು ಬರುತ್ತಿದೆ. ಶ್ರೀಶೈಲ ಕ್ಷೇತ್ರಕ್ಕೆ ಭಕ್ತಾದಿಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಾಮಿಯ ಸ್ಪರ್ಶ ದರ್ಶನವನ್ನು ರದ್ದುಗೊಳಿಸಲಾಗುತ್ತಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾಮಿಯ ದರ್ಶನ ಪಡೆಯಲು ವಿವಿಧ ರಾಜ್ಯಗಳಿಂದ ಭಕ್ತರ ದಂಡೇ ಹರಿದು ಬರುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಶ್ರೀಶೈಲ ಕ್ಷೇತ್ರದಲ್ಲಿ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದ ಹಿನ್ನೆಲೆ ಶನಿವಾರ, ಭಾನುವಾರ ಮತ್ತು ಸೋಮವಾರ ಮೂರು ದಿನಗಳ ಕಾಲ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ರದ್ದುಪಡಿಸಲಾಗಿದೆ ಎಂದು ದೇವಸ್ಥಾನದ ಇಒ ತಿಳಿಸಿದ್ದಾರೆ. ಮಂಗಳವಾರದಿಂದ ಶುಕ್ರವಾರದವರೆಗೆ ಸ್ವಾಮಿಯ ಸ್ಪರ್ಶ ದರ್ಶನ ಎಂದಿನಂತೆ ಮುಂದುವರಿಯಲಿದೆ. ಶ್ರೀಶೈಲದಲ್ಲಿ ನೆಲೆಗೊಂಡಿರುವ ಭ್ರಮರಾಂಭಿಕಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರ ದ್ವಾದಶ ಜೋತಿರ್ಲಿಂಗದಲ್ಲಿ ಎರಡನೇ ಜೋತಿರ್ಲಿಂಗವಾಗಿ ಖ್ಯಾತಿ ಪಡೆದಿದೆ. ಅಷ್ಟಾದಶ ಶಕ್ತಿ ಪೀಠಗಳಲ್ಲಿ 6ನೇ ಶಕ್ತಿ ಪೀಠದಲ್ಲಿ ನೆಲೆಗೊಂಡಿರುವ ಅರ್ಧನಾರೀಶ್ವರರು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಶೈಲವನ್ನು ತಲುಪಿದಾಗ ಮೊದಲು ಸಾಕ್ಷಿ ಗಣಪಯ್ಯನ ದರ್ಶನ ಮಾಡಿ ನಂತರ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಮಾಡುವುದು ಇಲ್ಲಿ ವಾಡಿಕೆ. ಶ್ರೀಶೈಲ ಕ್ಷೇತ್ರದಲ್ಲಿ ಬೆಳಗ್ಗೆ ಮತ್ತು ಸಂಜೆ ಮಲ್ಲಿಕಾರ್ಜುನ ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_270.txt b/zeenewskannada/data1_url7_200_to_500_270.txt new file mode 100644 index 0000000000000000000000000000000000000000..75df1252aac8e5ae21373e50049d4bb1817e8b71 --- /dev/null +++ b/zeenewskannada/data1_url7_200_to_500_270.txt @@ -0,0 +1 @@ +: ʼಭಾರತದ ನೈಟಿಂಗೇಲ್' ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ1:ಜ್ಯಾಮಿತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಯೂಕ್ಲಿಡ್ ಪ್ರಶ್ನೆ 2:ಗ್ರೀನ್ಲ್ಯಾಂಡ್ ಯಾವ ದೇಶದ ಭಾಗವಾಗಿದೆ? ಉತ್ತರ: ಡೆನ್ಮಾರ್ಕ್ ಪ್ರಶ್ನೆ 3:ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು? ಉತ್ತರ: ನೀಲಿ ತಿಮಿಂಗಿಲ ಪ್ರಶ್ನೆ 4:ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಜನವರಿ 24 ಪ್ರಶ್ನೆ 5:ʼಭಾರತದ ನೈಟಿಂಗೇಲ್' ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಸರೋಜಿನಿ ನಾಯ್ಡು ಇದನ್ನೂ ಓದಿ: ಪ್ರಶ್ನೆ 6:ಅಧಿಕ ವರ್ಷವು ಎಷ್ಟು ದಿನಗಳನ್ನು ಹೊಂದಿರುತ್ತದೆ? ಉತ್ತರ: 366 ಪ್ರಶ್ನೆ 7:ವಿಶ್ವದ ಮೊದಲ ವಿಮಾನವನ್ನು ನಿರ್ಮಿಸಿದವರು ಯಾರು? ಉತ್ತರ: ರೈಟ್ ಬ್ರದರ್ಸ್ ಪ್ರಶ್ನೆ 8:ತಾಜ್ ಮಹಲ್ ಯಾವ ನದಿಯ ದಡದಲ್ಲಿದೆ? ಉತ್ತರ: ಯಮುನಾ ಪ್ರಶ್ನೆ 9: ನ ಸಂಸ್ಥಾಪಕರು ಯಾರು? ಉತ್ತರ: ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ಪ್ರಶ್ನೆ:ಫೇಸ್‌ಬುಕ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು? ಉತ್ತರ: 2004 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_271.txt b/zeenewskannada/data1_url7_200_to_500_271.txt new file mode 100644 index 0000000000000000000000000000000000000000..496447333115286c7e50338f5257c2bb6661c56d --- /dev/null +++ b/zeenewskannada/data1_url7_200_to_500_271.txt @@ -0,0 +1 @@ +2024: "ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ" ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗ ಏ 23:ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗದಲ್ಲಿ ನಡೆದ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಬೃಹತ್ ಜನಸ್ತೋಮವನ್ನು ಉದ್ಘಾಟಿಸಿ ಮಾತನಾಡಿದರು. ಮೋದಿ ಹತ್ತತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದರು. ಇದನ್ನೂ ಓದಿ : ವರ್ಷಕ್ಕೆ 2 ಕೋಟಿಯಂತೆ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸದ ಮೋದಿ ಕೆಲಸ ಕೇಳಿದ ವಿದ್ಯಾವಂತರಿಗೆ ಹೋಗಿ ಪಕೋಡ ಮಾರಾಟ ಮಾಡಿ ಅಂದರು. ನನ್ನ ಕೈಗೆ ಅಧಿಕಾರ ಕೊಡಿ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು. ಹತ್ತು ವರ್ಷದಲ್ಲಿ ಹದಿನೈದು ಪೈಸೆಯನ್ನೂ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಹಾಗಾದ್ರೆ ಮೋದಿ ಯಾರ ಪರ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದರು. ಇದನ್ನೂ ಓದಿ : ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ತಾನೆ ಎಂದು ಪ್ರಶ್ನಿಸಿದರು. ಹೀಗೆ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_272.txt b/zeenewskannada/data1_url7_200_to_500_272.txt new file mode 100644 index 0000000000000000000000000000000000000000..7b1568bc81ddcfdb525c22d6387a8b6a5a4a3e73 --- /dev/null +++ b/zeenewskannada/data1_url7_200_to_500_272.txt @@ -0,0 +1 @@ +: ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ! : ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅಂತಾ ವರದಿಯಾಗಿದೆ. ಬೆಂಗಳೂರು:ಕರ್ನಾಟಕದ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅಂತಾ ವರದಿಯಾಗಿದೆ. ಇದನ್ನೂ ಓದಿ: ಮಳೆ ಮುನ್ಸೂಚನೆ: ಮುಂದಿನ 3 ಗಂಟೆಗಳಲ್ಲಿ ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ : : 23 , 16:00Validity : 23 , 19:00 - — (@) ಬೆಳಗಾವಿ ಮತ್ತು ಹಾವೇರಿಯ ವಿವಿಧ ಭಾಗಗಳಲ್ಲಿ ಸೋಮವಾರ ಕೊಂಚ ಮಳೆಯಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ​ನಲ್ಲಿ 37.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 37.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ​ನಲ್ಲಿ 37.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 24.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, GKVKಯಲ್ಲಿ 35.6ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದಲ್ಲಿಯೇ ರಾಯಚೂರಿನಲ್ಲಿ 41.0 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠದಾಖಲಾಗಿರುವುದು ವರದಿಯಾಗಿದೆ. ಬಿಸಲಿನಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ವರುಣ ಕೃಪೆ ತೋರಲಿದ್ದಾನೆ. ಮಳೆರಾಯನ ಆಗಮನವು ಇಳೆಗೆ ತಂಪು ನೀಡಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_273.txt b/zeenewskannada/data1_url7_200_to_500_273.txt new file mode 100644 index 0000000000000000000000000000000000000000..496447333115286c7e50338f5257c2bb6661c56d --- /dev/null +++ b/zeenewskannada/data1_url7_200_to_500_273.txt @@ -0,0 +1 @@ +2024: "ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ" ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗ ಏ 23:ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗದಲ್ಲಿ ನಡೆದ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಬೃಹತ್ ಜನಸ್ತೋಮವನ್ನು ಉದ್ಘಾಟಿಸಿ ಮಾತನಾಡಿದರು. ಮೋದಿ ಹತ್ತತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದರು. ಇದನ್ನೂ ಓದಿ : ವರ್ಷಕ್ಕೆ 2 ಕೋಟಿಯಂತೆ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸದ ಮೋದಿ ಕೆಲಸ ಕೇಳಿದ ವಿದ್ಯಾವಂತರಿಗೆ ಹೋಗಿ ಪಕೋಡ ಮಾರಾಟ ಮಾಡಿ ಅಂದರು. ನನ್ನ ಕೈಗೆ ಅಧಿಕಾರ ಕೊಡಿ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು. ಹತ್ತು ವರ್ಷದಲ್ಲಿ ಹದಿನೈದು ಪೈಸೆಯನ್ನೂ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಹಾಗಾದ್ರೆ ಮೋದಿ ಯಾರ ಪರ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದರು. ಇದನ್ನೂ ಓದಿ : ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ತಾನೆ ಎಂದು ಪ್ರಶ್ನಿಸಿದರು. ಹೀಗೆ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_274.txt b/zeenewskannada/data1_url7_200_to_500_274.txt new file mode 100644 index 0000000000000000000000000000000000000000..3701a64eada4675c7d1e5062a9927acae98f570e --- /dev/null +++ b/zeenewskannada/data1_url7_200_to_500_274.txt @@ -0,0 +1 @@ +ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ : ಇಸ್ರೋ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಸೋಮವಾರದಂದು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ ಎಂದು ವರದಿಯನ್ನು ನೀಡಿದೆ. ಭಾರತೀಯ ಹಿಮಾಲಯದಾದ್ಯಂತ ಹಿಮನದಿಗಳು - ವ್ಯಾಪಕವಾದ ಹಿಮನದಿಗಳು ಮತ್ತು ಹಿಮದ ಹೊದಿಕೆಯಿಂದಾಗಿ ಸಾಮಾನ್ಯವಾಗಿ ಮೂರನೇ ಧ್ರುವ ಎಂದು ಕರೆಯಲ್ಪಡುತ್ತವೆ ಆದರೆ ಅದ್ಯಕ್ಕೆ ಇದೀಗ ಅತ್ಯಂತ ವೇಗದಲ್ಲಿ ಕರುಗುವುದಲ್ಲದೆ ಗಮನಾರ್ಹ ವಿಸ್ತರಣೆಗೆ ಕಾರಣವಾಗುತ್ತದೆ ಎಂದು ತಿಳಿಸಿದೆ. ಇದನ್ನು ಓದಿ : ಇದು ಹೊಸ ಸರೋವರಗಳ ರಚನೆಗೆ ಮತ್ತು ಅಸ್ತಿತ್ವದಲ್ಲಿರುವ ಕೆರೆಗಳ ವಿಸ್ತರಣೆಗೆ ಕಾರಣವಾಗುತ್ತದೆ. ಹಿಮನದಿಗಳ ಕರಗುವಿಕೆಯಿಂದ ಸೃಷ್ಟಿಯಾಗುವ ಈ ಜಲರಾಶಿಗಳನ್ನು ಗ್ಲೇಶಿಯಲ್ ಸರೋವರಗಳು ಎಂದು ಕರೆಯಲಾಗುತ್ತದೆ ಮತ್ತು ಹಿಮಾಲಯ ಪ್ರದೇಶದಲ್ಲಿನ ನದಿಗಳಿಗೆ ಸಿಹಿನೀರಿನ ಮೂಲಗಳಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ”ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಮೊರೆನ್ ಅಥವಾ ಮಂಜುಗಡ್ಡೆಯಂತಹ ನೈಸರ್ಗಿಕ ಅಣೆಕಟ್ಟುಗಳ ವೈಫಲ್ಯದಿಂದಾಗಿ ಗ್ಲೇಶಿಯಲ್ ಸರೋವರಗಳು ದೊಡ್ಡ ಪ್ರಮಾಣದ ಕರಗಿದ ನೀರನ್ನು ಬಿಡುಗಡೆ ಮಾಡಿದಾಗ ಗಳು ಸಂಭವಿಸುತ್ತವೆ, ಇದರ ಪರಿಣಾಮವಾಗಿ ತೀವ್ರ ಪ್ರವಾಹವು ಕೆಳಭಾಗದಲ್ಲಿ ಉಂಟಾಗುತ್ತದೆ" ಬೆಂಗಳೂರು ಮೂಲದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು 1984 ರಲ್ಲಿ 89% ಸರೋವರಗಳು (2,431 ಕೆರೆಗಳಲ್ಲಿ 601) ಎರಡು ಬಾರಿ ವಿಸ್ತರಿಸಿದೆ, 10 ಸರೋವರಗಳು 1.5 ರಿಂದ 2 ಪಟ್ಟು ಬೆಳೆದಿವೆ ಮತ್ತು 65 ಸರೋವರಗಳು 1984 ರಲ್ಲಿ ಅವುಗಳ ಗಾತ್ರಕ್ಕಿಂತ 1.5 ಪಟ್ಟು ವಿಸ್ತರಿಸಿವೆ. 4,000 ರಿಂದ 5,000 ಮೀಟರ್ ವ್ಯಾಪ್ತಿಯಲ್ಲಿ 314 ಸರೋವರಗಳು ಮತ್ತು 296 ಸರೋವರಗಳು 5,000 ಮೀಟರ್ ಎತ್ತರದಲ್ಲಿದೆ ಎಂದು ಅಧ್ಯಯನವು ಗಮನಿಸಿದೆ. ಇದನ್ನು ಓದಿ : ಹಿಮಾಲಯದಲ್ಲಿ 2431 ಗ್ಲೇಶಿಯಲ್ ಸರೋವರಗಳಿವೆ. ಈ ಪೈಕಿ 676 ಕೆರೆಗಳ ಗಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಇವುಗಳಲ್ಲಿ 130 ಭಾರತೀಯ ಭೂಪ್ರದೇಶದಲ್ಲಿವೆ.ಈ ಸರೋವರಗಳು ನಿರಂತರವಾಗಿ ಕುಸಿಯುವ ಅಪಾಯವಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ ಎಂದು ಇಸ್ರೋದ ಹೊಸ ವರದಿ ಬಹಿರಂಗಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_275.txt b/zeenewskannada/data1_url7_200_to_500_275.txt new file mode 100644 index 0000000000000000000000000000000000000000..916484a71e1ec905c358692db334ebbe18a1c034 --- /dev/null +++ b/zeenewskannada/data1_url7_200_to_500_275.txt @@ -0,0 +1 @@ +4 ವರ್ಷದ ಪದವಿ, 75% ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ : ಯುಜಿಸಿ : ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ಮಾಡಬಹುದು ಎಂದು ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದರು. ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ವ್ಯಾಸಂಗ ಮಾಡಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದ್ದಾರೆ. ಇದನ್ನು ಓದಿ : ಜೂನಿಯರ್ ರಿಸರ್ಚ್ ಫೆಲೋಶಿಪ್ ಜೊತೆಗೆ ಅಥವಾ ಇಲ್ಲದೆಯೇ ಪಿಎಚ್‌ಡಿ ಮಾಡಲು, ಅಭ್ಯರ್ಥಿಗಳು ತಮ್ಮ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್‌ನಲ್ಲಿ ಕನಿಷ್ಠ 75 ಶೇಕಡಾ ಅಂಕಗಳು ಅಥವಾ ಸಮಾನ ಶ್ರೇಣಿಗಳನ್ನು ಹೊಂದಿರಬೇಕು. ಇಲ್ಲಿಯವರೆಗೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಅಭ್ಯರ್ಥಿಗೆ ಕನಿಷ್ಠ 55 ಶೇಕಡಾ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅಗತ್ಯವಿತ್ತು ಆದರೆ ಇದೀಗ ಯುಜಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ಮಾಡಬಹುದು ಎಂದು ತಿಳಿಸಿದೆ. “ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ಅಭ್ಯರ್ಥಿಗಳು ಈಗ ನೇರವಾಗಿ ಪಿಎಚ್‌ಡಿ ಮಾಡಬಹುದು ಮತ್ತು ನೆಟ್‌ಗೆ ಬರೆಯಬಹುದಾಗಿದೆ. ಅಂತಹ ಅಭ್ಯರ್ಥಿಗಳು ಅವರು ನಾಲ್ಕು ವರ್ಷಗಳ ಸ್ನಾತಕೋತ್ತರ ಪದವಿಯನ್ನು ಪಡೆಯದೇ ಪಿಎಚ್‌ಡಿ ಮಾಡಲು ಬಯಸುವ ವಿಷಯದಲ್ಲಿ ಪರೀಕ್ಷೆ ಬರೆಯಬಹುದಾಗಿದೆ ಮತ್ತು ಈ ವರ್ಷ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಬದಲಿಗೆ ಆಫ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ. ಜೂನ್ 16 ರಂದು ಎಲ್ಲಾ ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಲಾಗುವುದು. ಇದನ್ನು ಓದಿ : ಯುಜಿಸಿಯ ನಿರ್ಧಾರದ ಪ್ರಕಾರ ಎಸ್‌ಸಿ, ಎಸ್‌ಟಿ, ಒಬಿಸಿ, ವಿಕಲಚೇತನರು, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ ಐದು ಶೇಕಡಾ ಅಂಕಗಳ ಸಡಿಲಿಕೆ ಅಥವಾ ಅದರ ಸಮಾನ ಶ್ರೇಣಿಯನ್ನು ಅನುಮತಿಸಬಹುದು ಎಂದು ತಿಳಿಸಿದರು. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶನಿವಾರ ಆರಂಭಗೊಂಡಿದ್ದು, ಮೇ 10ಕ್ಕೆ ಮುಕ್ತಾಯವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_276.txt b/zeenewskannada/data1_url7_200_to_500_276.txt new file mode 100644 index 0000000000000000000000000000000000000000..29e8e1f7f2403ac4e561db8acdf1b81de2a08587 --- /dev/null +++ b/zeenewskannada/data1_url7_200_to_500_276.txt @@ -0,0 +1 @@ +: ಪ್ರಿಂಟಿಂಗ್ ಪ್ರೆಸ್ ಅನ್ನು ಕಂಡುಹಿಡಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿದ್ಯುತ್ ಬಲ್ಬ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಥಾಮಸ್ ಅಲ್ವಾ ಎಡಿಸನ್ ಪ್ರಶ್ನೆ 2:ನಮ್ಮ ಸೌರವ್ಯೂಹದಲ್ಲಿ ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? ಉತ್ತರ: ಮಂಗಳ ಪ್ರಶ್ನೆ 3:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹದ ಹೆಸರೇನು? ಉತ್ತರ: ಗುರು ಪ್ರಶ್ನೆ 4:ದೂರವಾಣಿಯನ್ನು ಕಂಡುಹಿಡಿದವರು ಯಾರು? ಉತ್ತರ: ಅಲೆಕ್ಸಾಂಡರ್ ಗ್ರಹಾಂ ಬೆಲ್ ಪ್ರಶ್ನೆ 5:ಪೆನ್ಸಿಲಿನ್ ಕಂಡುಹಿಡಿದವರು ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಇದನ್ನೂ ಓದಿ: ಪ್ರಶ್ನೆ 6:ನಮ್ಮ ಸೌರವ್ಯೂಹದಲ್ಲಿ ಅತ್ಯಂತ ಬಿಸಿಯಾದ ಗ್ರಹ ಯಾವುದು? ಉತ್ತರ: ಶುಕ್ರ ಪ್ರಶ್ನೆ 7:ನಮ್ಮ ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ ಯಾವುದು? ಉತ್ತರ: ಮರ್ಕ್ಯುರಿ ಪ್ರಶ್ನೆ 8:ನಮ್ಮ ಸೌರವ್ಯೂಹದಲ್ಲಿ ಯಾವ ಗ್ರಹವನ್ನು ನೀಲಿ ಗ್ರಹ ಎಂದು ಕರೆಯಲಾಗುತ್ತದೆ? ಉತ್ತರ: ಭೂಮಿ ಪ್ರಶ್ನೆ 9:ಪ್ರಿಂಟಿಂಗ್ ಪ್ರೆಸ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಜೋಹಾನ್ಸ್ ಗುಟೆನ್‌ಬರ್ಗ್ ಪ್ರಶ್ನೆ 10:ವಿಶ್ವದ ಮೊದಲ ಏರೋಪ್ಲೇನ್ ಅನ್ನು ಯಶಸ್ವಿಯಾಗಿ ನಿರ್ಮಿಸಿ ಹಾರಿಸಿದವರು ಯಾರು? ಉತ್ತರ: ರೈಟ್ ಬ್ರದರ್ಸ್ (ಓರ್ವಿಲ್ಲೆ ಮತ್ತು ವಿಲ್ಬರ್ ರೈಟ್) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_277.txt b/zeenewskannada/data1_url7_200_to_500_277.txt new file mode 100644 index 0000000000000000000000000000000000000000..be0f59efe8a9b1ca04b39aaee2cbdf91da61301d --- /dev/null +++ b/zeenewskannada/data1_url7_200_to_500_277.txt @@ -0,0 +1 @@ +ಕಾಂಗ್ರೆಸ್ ಪಕ್ಷ ಗೆದ್ದರೆ ನಿಮ್ಮ ಮಂಗಳಸೂತ್ರ ಸುರಕ್ಷಿತವಾಗಿರಲ್ಲ: ಪ್ರಧಾನಿ ಮೋದಿ 2024: ನಾನು ನನ್ನ ದೇಶವಾಸಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ. ನವದೆಹಲಿ:ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಅವರ ಜೀವಿತಾವಧಿಯ ಉಳಿತಾಯವನ್ನು ಕಸಿದುಕೊಳ್ಳಲು ಸಂಪತ್ತಿನ ಸಮೀಕ್ಷೆ ನಡೆಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುವುದಾಗಿ ಪ್ರಧಾನಿ ಮೋದಿ ಭಾನುವಾರ ಆರೋಪಿಸಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೊದಲ ಹಕ್ಕಿದೆ ಎಂಬ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ. ದಲ್ಲಿ ನಿಮ್ಮ ಮಂಗಳಸೂತ್ರ ಸುರಕ್ಷಿತವಾಗಿರುವುದಿಲ್ಲ ಎಂದು ಪ್ರಧಾನಿ ಮೋದಿ ಅಲಿಘರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ತಾಯಂದಿರು ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕಹಾಕಿ ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುವುದಾಗಿ ಹೇಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಾನು ನನ್ನ ದೇಶವಾಸಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಪಾದಿಸುತ್ತಾರೆ, ಯಾರು ಎಷ್ಟು ಆಸ್ತಿ ಹೊಂದಿದ್ದಾರೆಂದು ತನಿಖೆ ನಡೆಸುತ್ತೇವೆಂದು ಕಾಂಗ್ರೆಸ್‌ನ ಶೆಹಜಾದಾ ಹೇಳುತ್ತದೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಇದು ʼಸ್ತ್ರೀ ಧನʼವೆಂದು ಪರಿಗಣಿಸಲಾಗಿದೆ. ಕಾನೂನು ಕೂಡ ಅದನ್ನು ರಕ್ಷಿಸುತ್ತದೆ. ಅವರ ಉದ್ದೇಶವು ತಾಯಂದಿರು ಮತ್ತು ಸಹೋದರಿಯರ ಚನ್ನವನ್ನು ಕದಿಯುವುದು ಅಂತಾ ಪ್ರಧಾನಿ ಮೋದಿ ಟೀಕಿಸಿದ್ದಾರೆ. ನಿಮ್ಮ ಗ್ರಾಮದಲ್ಲಿ ಪೂರ್ವಿಕರ ಮನೆ ಇದ್ದರೆ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿಮ್ಮ ನಗರದಲ್ಲಿ ಒಂದು ಸಣ್ಣ ಫ್ಲ್ಯಾಟ್‌ ಖರೀದಿಸಿದರೆ, ಅವರು ಇವೆರಡರಲ್ಲಿ ಒಂದನ್ನು ಕಸಿದುಕೊಳ್ಳುತ್ತಾರೆ. ಇದು ಮಾವಾದಿ ಚಿಂತನೆ, ಇದು ಕಮ್ಯುನಿಸ್ಟರ ಚಿಂತನೆ. ಹೀಗೆ ಮಾಡುವುದರಿಂದ ಅವರು ಈಗಾಗಲೇ ಅನೇಕ ದೇಶಗಳನ್ನು ಹಾಳು ಮಾಡಿದ್ದಾರೆ. ಈಗ ಕಾಂಗ್ರೆಸ್‌ ಮತ್ತುವು ಅದೇ ನೀತಿಯನ್ನು ಭಾರತದಲ್ಲಿ ಜಾರಿಗೆ ತರಲು ಬಯಸಿದೆ ಅಂತಾ ಪ್ರಧಾನಿ ಮೋದಿ ಕುಟುಕಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_278.txt b/zeenewskannada/data1_url7_200_to_500_278.txt new file mode 100644 index 0000000000000000000000000000000000000000..0130c50089e07ae53e9385455fa37ecbb312788b --- /dev/null +++ b/zeenewskannada/data1_url7_200_to_500_278.txt @@ -0,0 +1 @@ +ಕಾರು ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಸೋದರ ಮಾವ ಸಾವು, ಸಹೋದರಿಗೆ ಗಂಭೀರ ಗಾಯ : ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಅವರ ಸಹೋದರಿ ಮತ್ತು ಅವರ ಪತಿ ಗೋಪಾಲ್‌ಗಂಜ್‌ನಿಂದ ಕೋಲ್ಕತ್ತಾಗೆ ಕಾರಿನಲ್ಲಿ ಹೋಗುತ್ತಿದ್ದರು, ಜಾರ್ಖಂಡ್‌ನ ಧನ್‌ಬಾದ್‌ನ ನಿರ್ಸಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಂಕಜ್ ಅವರ ಸೋದರ ಮಾವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈ:ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಕುಟುಂಬದಿಂದ ಅತ್ಯಂತ ದುಃಖದ ಸುದ್ದಿ ಹೊರಬಿದ್ದಿದೆ. ಪಂಕಜ್ ತ್ರಿಪಾಠಿ ಅವರ ಸೋದರ ಮಾವ ಅಂದರೆ ಸಹೋದರಿಯ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಸಹೋದರಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಅವರ ಸಹೋದರಿ ಮತ್ತು ಅವರ ಪತಿ ಗೋಪಾಲ್‌ಗಂಜ್‌ನಿಂದ ಕೋಲ್ಕತ್ತಾಗೆ ಕಾರಿನಲ್ಲಿ ಹೋಗುತ್ತಿದ್ದರು, ಜಾರ್ಖಂಡ್‌ನ ಧನ್‌ಬಾದ್‌ನ ನಿರ್ಸಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಂಕಜ್ ಅವರ ಸೋದರ ಮಾವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವರದಿಯ ಪ್ರಕಾರ, ಏಪ್ರಿಲ್ 20 ರಂದು ಸಂಜೆ 4.30 ರ ಸುಮಾರಿಗೆ ದೆಹಲಿ-ಕೋಲ್ಕತ್ತಾ ಹೆದ್ದಾರಿ-2 ರ ನಿರ್ಸಾ ಬಜಾರ್ ಬಳಿ ವಾಹನವು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಅಲ್ಲಿ ಪಂಕಜ್ ತ್ರಿಪಾಠಿ ಸೋದರ ಮಾವ ಸಾವನ್ನಪ್ಪಿದ್ದು, ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಕುಟುಂಬದ ಸೋದರ ಮಾವ ಮುನ್ನಾ ತಿವಾರಿ (ರಾಕೇಶ್ ತಿವಾರಿ) ಸ್ವತಃ ಕಾರನ್ನು ಓಡಿಸುತ್ತಿದ್ದರು ಮತ್ತು ಅವರ ಪತ್ನಿ ಸರಿತಾ ಅವರೊಂದಿಗೆ ಕುಳಿತಿದ್ದರು. ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಅವರ ಸಹೋದರಿ ಸರಿತಾ ತಿವಾರಿ ಅವರನ್ನು ಆಸ್ಪತ್ರೆಯ ಸರ್ಜಿಕಲ್ ಐಸಿಯುಗೆ ದಾಖಲಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_279.txt b/zeenewskannada/data1_url7_200_to_500_279.txt new file mode 100644 index 0000000000000000000000000000000000000000..6078605e837b843272f4a777d40db943e1397aa8 --- /dev/null +++ b/zeenewskannada/data1_url7_200_to_500_279.txt @@ -0,0 +1 @@ +: ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ? : ಮಹಾರಾಷ್ಟ್ರದ ಸೋಲಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಅವರು ತೊಡಗಿದ್ದು, ಯಾವ ಪಕ್ಷದ ಪರ ಶಾರುಖ್ ಖಾನ್ ಪ್ರಚಾರ ಮಾಡಿದ್ದಾರೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿಯಿರಿ. :ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಭಾಗಿಯಾಗಿದ್ದರೂ ಎನ್ನುವದು ಕೇಳಿಬಂದಿದೆ ಆದರೆ ಸೋಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಶಾರುಖ್ ಖಾನ್ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಚುನಾವಣಾ ಪ್ರಚಾರ ಮಾಡಿಸಿದ್ದಾರೆ ಇದೊಂದು ಹಗರಣ ಎಂದು ಬಿಜೆಪಿ ಹೇಳಿದೆ ಇದನ್ನು ಓದಿ : ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ ನಟ ಶಾರುಖ್‌ ಖಾನ್‌ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ನಟ ಯಾವಾಗಲೂ ರಾಜಕೀಯ ಮತ್ತು ರಾಜಕಾರಣಿಗಳಿಂದ ದೂರ ಇರುತ್ತಿದ್ದರು. ಆದ್ರೆ ಈ ಬಾರಿ ಪ್ರಣಿತಿ ಶಿಂಧೆ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಎಲ್ಲಾರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಇವರು ರಿಯಲ್ ಶಾರುಖ್ ಖಾನ್ ಅಲ್ಲ. ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕಾಂಗ್ರೆಸ್ ಕರೆತಂದು ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ್ದಾರೆ. ಚುನಾವಣಾ ಪ್ರಚಾರ ಮಾಡಿರುವ ವಿಡಿಯೋ ಸದ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. — (@) ಭಾರತದ ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪ್ರಚಾರದ ಕುರಿತು ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ತಮ್ಮ ಎಕ್ಸ್ ಖಾತೆಯಲ್ಲಿ " ಜನರನ್ನು ಎಷ್ಟು ನಿರ್ಲಜ್ಜವಾಗಿ ಮತ್ತು ಬಹಿರಂಗವಾಗಿ ಮರುಳು ಮಾಡಲು ಪಕ್ಷವು ಯಾವ ರೀತಿಯ ಕಾರ್ಯವನ್ನು ಮಾಡುತ್ತವೆ. ಸೆಲೆಬ್ರಿಟಿಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಜನರನ್ನು ಮರಳು ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಓದಿ : ಸದ್ಯಕ್ಕೆ ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯಿಂದ ಚುನಾವಣಾ ಪ್ರಚಾರ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಇದನ್ನು ಹಗರಣ ಎಂದು ಕರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_28.txt b/zeenewskannada/data1_url7_200_to_500_28.txt new file mode 100644 index 0000000000000000000000000000000000000000..d58782dd212c0668981dc0caeaa6e9884cd8abf9 --- /dev/null +++ b/zeenewskannada/data1_url7_200_to_500_28.txt @@ -0,0 +1 @@ +ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಮುಖ್ಯಮಂತ್ರಿ ಯಾರು ಗೊತ್ತೆ..? ಸಿದ್ದರಾಮಯ್ಯರ ಸಂಬಳ ಎಷ್ಟಿದೆ..? : ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತಿದೆ. ಮೋಹನ್ ಮಾಝಿ ಅವರು ವಿಧಾನಸಭೆಯ ನಾಯಕರಾಗಿ ಆಯ್ಕೆಯಾಗಲಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಸರಪಂಚ್, ಶಾಸಕ, ಮುಖ್ಯಮಂತ್ರಿಯಾಗಿ ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿರುವ ವಾಚ್ ಮನ್ ಪುತ್ರ ಮೋಹನ್ ಸಿಎಂ ಹುದ್ದೆಯಲ್ಲಿ ಕೂರಲಿದ್ದಾರೆ. ಇದಲ್ಲದೆ, ಚಂದ್ರಬಾಬು ನಾಯ್ಡು ಅವರು ಎಪಿ ರಾಜ್ಯದ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.. ಯಾವುದೇ ರಾಜ್ಯದ ಸಿಎಂ ಯಾರೇ ಆಗಿರಲಿ ಅವರು ಉತ್ತಮ ವೇತನ ಮತ್ತು ಸರ್ಕಾರಿ ಗೌರವಗಳಿಗೆ ಭಾಜನರಾಗುತ್ತಾರೆ.. :ಮುಖ್ಯಮಂತ್ರಿಗಳಾದವರು ಆಯಾ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ನಿಯಮಗಳ ಪ್ರಕಾರ ಅನೇಕ ಸೌಲಭ್ಯಗಳನ್ನು ಮತ್ತು ಸಂಬಳವನ್ನು ಪಡೆಯುತ್ತಾರೆ. ಹಾಗಿದ್ರೆ, ಬನ್ನಿ ದೇಶದ ಯಾವ ರಾಜ್ಯದ ಸಿಎಂ ಅತೀ ಹೆಚ್ಚು ವೇತನ ಪಡೆಯುತ್ತಾರೆ ಎನ್ನುವ ಮಾಹಿತಿ ತಿಳಿದುಕೊಳ್ಳೋಣ.. ಒಡಿಶಾ ಮತ್ತು ಆಂಧ್ರಪ್ರದೇಶದ ಸಿಎಂಗಳ ಸಂಬಳ ಎಷ್ಟು? : ದೇಶದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿಗೆ ವಿಭಿನ್ನ ವೇತನಗಳಿವೆ. ವರದಿಗಳ ಪ್ರಕಾರ, ಎಲ್ಲಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿಗೆ ವಸತಿ, ವಾಹನ, ಭದ್ರತೆ ಮತ್ತು ದೇಶ-ವಿದೇಶದಲ್ಲಿ ಎಲ್ಲಿ ಬೇಕಾದರೂ ಹೋಗಲು ಸ್ವಾತಂತ್ರ್ಯವಿದೆ. ಇದನ್ನೂ ಓದಿ: ಒಡಿಶಾ ಮುಖ್ಯಮಂತ್ರಿ ಸುಮಾರು ರೂ.1.60 ಲಕ್ಷ ಸಂಬಳ ಪಡೆಯುತ್ತಾರೆ. ಅವರು ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಒಡಿಶಾ ಮಂತ್ರಿಗಳ ಸಂಬಳ ಮತ್ತು ಭತ್ಯೆ ಕಾಯಿದೆ, 1952 ರ ಪ್ರಕಾರ ವೇತನ ನೀಡಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯ ವೇತನವನ್ನು ತಿಂಗಳಿಗೆ 3,35,000 ರೂ.ಗೆ ನಿಗದಿಪಡಿಸಲಾಗಿದೆ. ದೇಶದ ಹಲವು ರಾಜ್ಯಗಳು ತಮ್ಮದೇ ಆದ ಸರ್ಕಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊಂದಿವೆ. ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲರ ಜತೆಗೆ ಹಲವು ಸಚಿವರೂ ಇವರನ್ನು ಬಳಸಿಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರವು ಅವುಗಳನ್ನು ಯಾರಾದರೂ ಬಳಸಬಹುದು. ಇದನ್ನೂ ಓದಿ: ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಸಮಯವನ್ನು ಉಳಿಸಲು ಮತ್ತು ರಸ್ತೆ-ರೈಲ್ವೆ ಸುರಕ್ಷತೆ ಸಮಸ್ಯೆಗಳನ್ನು ನಿವಾರಿಸಲು ದೂರದ ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಳಸುತ್ತಾರೆ. ರಾಜ್ಯದ ಹೊರಗೆ ಪ್ರಯಾಣಿಸಲು ವಿಮಾನಗಳನ್ನು ಬಳಸಲಾಗುತ್ತದೆ. ಮುಖ್ಯಮಂತ್ರಿ ರಾಜ್ಯದ ಚುನಾಯಿತ ಮುಖ್ಯಸ್ಥರಾಗಿದ್ದು, ಹಲವಾರು ವಿಶೇಷ ಅಧಿಕಾರಗಳನ್ನು ಹೊಂದಿದ್ದಾರೆ. ವೇತನವನ್ನು ವಿಧಾನಸಭೆಯಲ್ಲಿ ನಿರ್ಧರಿಸಲಾಗುತ್ತದೆ : ಪ್ರಸ್ತುತ ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿ ರಾಜ್ಯದ ಮುಖ್ಯಮಂತ್ರಿಯ ವೇತನವು ರಾಜ್ಯ ವಿಧಾನಸಭೆಯಿಂದ ನಿರ್ಧರಿಸಲ್ಪಟ್ಟಂತೆ ವಿಭಿನ್ನವಾಗಿರುತ್ತದೆ. ಮುಖ್ಯಮಂತ್ರಿಗಳ ಸಂಬಳಕ್ಕೂ ಕೇಂದ್ರ ಸರ್ಕಾರಕ್ಕೂ, ಸಂಸತ್ತಿಗೂ ಸಂಬಂಧವಿಲ್ಲ. ಈ ವೇತನವನ್ನು ಹೆಚ್ಚಿಸುವ ನಿಬಂಧನೆಯೂ ಇದೆ. ಮುಖ್ಯಮಂತ್ರಿಯ ವೇತನವು ತುಟ್ಟಿಭತ್ಯೆ ಮತ್ತು ಇತರ ಭತ್ಯೆಗಳನ್ನು ಒಳಗೊಂಡಿರುತ್ತದೆ. ರಾಜ್ಯವಾರು ಮುಖ್ಯಮಂತ್ರಿಗಳ ಸಂಬಳ ಎಷ್ಟು? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_280.txt b/zeenewskannada/data1_url7_200_to_500_280.txt new file mode 100644 index 0000000000000000000000000000000000000000..907e934549711906a583f2b2db074ca5342192d9 --- /dev/null +++ b/zeenewskannada/data1_url7_200_to_500_280.txt @@ -0,0 +1 @@ +: ಪ್ರಸಿದ್ಧ ಇಸ್ರೋದ ಪ್ರಧಾನ ಕಛೇರಿ ಎಲ್ಲಿದೆ..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ದೇಶ ಯಾವುದು..? ಉತ್ತರ: ಭಾರತ ಪ್ರಶ್ನೆ 2:ಇಸ್ರೋದ ಪ್ರಧಾನ ಕಛೇರಿ ಎಲ್ಲಿದೆ..? ಉತ್ತರ: ಬೆಂಗಳೂರು ಪ್ರಶ್ನೆ 3:ಚೆಕ್‌ನ ವ್ಯಾಲಿಡಿಟಿಯ ಸಮಯ ಎಷ್ಟು? ಉತ್ತರ: 3 ತಿಂಗಳು ಪ್ರಶ್ನೆ 4:ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಫೆಬ್ರವರಿ 28 ಪ್ರಶ್ನೆ 5:ಭಾರತದ ಮೊದಲ ಬ್ಯಾಂಕ್ ಯಾವುದು? ಉತ್ತರ: ಬ್ಯಾಂಕ್ ಆಫ್ ಹಿಂದೂಸ್ತಾನ್ ಇದನ್ನೂ ಓದಿ: ಪ್ರಶ್ನೆ 6:ಗಾಳಿಯಲ್ಲಿ ಸಾರಜನಕದ ಶೇಕಡಾವಾರು ಎಷ್ಟು? ಉತ್ತರ: 78% ಪ್ರಶ್ನೆ 7:ಮೊದಲ ಒಲಿಂಪಿಕ್ ಕ್ರೀಡಾಕೂಟವನ್ನು ಎಲ್ಲಿ ನಡೆಸಲಾಯಿತು? ಉತ್ತರ: ಅಥೆನ್ಸ್, ಗ್ರೀಸ್ ಪ್ರಶ್ನೆ 8:1989ರಲ್ಲಿ ಸಚಿನ್ ತೆಂಡೂಲ್ಕರ್‌ ಅವರು ಯಾವ ದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು? ಉತ್ತರ: ಪಾಕಿಸ್ತಾನ ಪ್ರಶ್ನೆ 9:ವೆಬ್ ಬ್ರೌಸರ್‌ನಲ್ಲಿ ಬ್ರೌಸಿಂಗ್ ಪರದೆಯನ್ನು ವಿಸ್ತರಿಸಲು ಶಾರ್ಟ್‌ಕಟ್ ಕೀ ಯಾವುದು? ಉತ್ತರ: F11 ಪ್ರಶ್ನೆ 10:ಶಿಮ್ಲಾ ಒಪ್ಪಂದವು ಯಾವ ವರ್ಷದಲ್ಲಿ ನಡೆಯಿತು? ಉತ್ತರ: 1972 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_281.txt b/zeenewskannada/data1_url7_200_to_500_281.txt new file mode 100644 index 0000000000000000000000000000000000000000..e5e5998ecbdb2a236f9bb6f1c4faa6c1269184e2 --- /dev/null +++ b/zeenewskannada/data1_url7_200_to_500_281.txt @@ -0,0 +1 @@ +: ನಾಗ್ಪುರದಲ್ಲಿ ವಿಶ್ವದ ಅತಿ ಚಿಕ್ಕ ಮಹಿಳೆಯಿಂದ ಮತ ಚಲಾವಣೆ : ವಿಶ್ವದ ಅತ್ಯಂತ ಚಿಕ್ಕ ಮಹಿಳೆ ಜ್ಯೋತಿ ಕಿಶನ್‌ಜಿ ಅಮ್ಗೆ ಅವರು ಶುಕ್ರವಾರ ಬೆಳಗ್ಗೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಮತ ಚಲಾಯಿಸಿದರು. : ವಿಶ್ವದ ಅತ್ಯಂತ ಕುಳ್ಳ ಮಹಿಳೆ ಜ್ಯೋತಿ ಕಿಶನ್‌ಜಿ ಅಮ್ಗೆ ಅವರು ಶುಕ್ರವಾರ ಬೆಳಿಗ್ಗೆ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದರು. 2.8 ಸೆಂ.ಮೀ (2 ಅಡಿ, ¾ ಇಂಚು) ಎತ್ತರವಿರುವ ಜ್ಯೋತಿ ತನ್ನ ಮನೆಯ ಸಮೀಪವಿರುವ ಶಾಲೆಯಲ್ಲಿ ಮತದಾನ ಕೇಂದ್ರದಲ್ಲಿ ಭಾರೀ ಜನಸಂದಣಿಯನ್ನು ತಪ್ಪಿಸಲು ತನ್ನ ಕುಟುಂಬ ಸದಸ್ಯರೊಂದಿಗೆ ಬಂದು ಚಲಾಯಿಸಿದರು ಇದನ್ನು ಓದಿ : ಇದು ನನ್ನ ಎರಡನೇ ಲೋಕಸಭಾ ಚುನಾವಣಾ ಮತದಾನವಾಗಿದೆ, ಮತ್ತು ನಾನು ಈಗಾಗಲೇ ಎರಡು ಬಾರಿ ಮತ ಚಲಾಯಿಸಿದ್ದೇನೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ವೋಟ್ ಮಾಡಿದ್ದೇನೆ. ನಾನು ಯಾವಾಗಲೂ ನನ್ನ ಮತದಾನದ ಹಕ್ಕನ್ನು ಚಲಾಯಿಸುತ್ತೇನೆ ಮತ್ತು ಅದು ದೇಶಕ್ಕೆ ನನ್ನ ಕರ್ತವ್ಯವೂ ಆಗಿದೆ" ಎಂದು ರೋಮಾಂಚನಗೊಂಡ ಜ್ಯೋತಿ ಅವರು ತಮ್ಮ ಆಯ್ಕೆಯ ನಂತರ ಮಾಧ್ಯಮಕ್ಕೆ ತಿಳಿಸಿದರು. ಮತ ಹಾಕಿ, ಹೆಮ್ಮೆಯಿಂದ ತನ್ನ ಸಣ್ಣ ಶಾಯಿ ಬೆರಳನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದಳು. ' — (@) ಕಳೆದ ತಿಂಗಳಷ್ಟೇ ಜಾಗತಿಕ ಸೆಲೆಬ್ರಿಟಿಯಾಗಿ, ನಾಗ್ಪುರ ಮೂಲದ ಜ್ಯೋತಿ ಅವರು ಭಾರತೀಯ ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿ ಪರವಾಗಿ ಜನರನ್ನು ಮತ ಚಲಾಯಿಸುವಂತೆ ಒತ್ತಾಯಿಸಿದರು. ಡಿಸೆಂಬರ್ 16, 2011 ರಂದು ತನ್ನ 18 ನೇ ಹುಟ್ಟುಹಬ್ಬದಂದು, ಜ್ಯೋತಿಯನ್ನು ಅಧಿಕೃತವಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮೂಲಕ ಭೂಮಿಯ ಮೇಲಿನ ಅತ್ಯಂತ ಕಡಿಮೆ ಬದುಕುವ ಮಹಿಳೆ ಎಂದು ಘೋಷಿಸಲಾಯಿತು ಮತ್ತು ಅವಳನ್ನು ಭಾರತದ ಆರೆಂಜ್ ಸಿಟಿಯ ಪ್ರಿಯತಮೆಯನ್ನಾಗಿ ಘೋಷಿಸಿದೆ. ಇದನ್ನು ಓದಿ : ಆದರೆ ಅವರ ಎತ್ತರವೇ ಅವರ ಜೀವನದಲ್ಲಿ ಅದೃಷ್ಟ ತಂದುಕೊಟ್ಟಿದೆ. ಭಾರತೀಯ ಮತ್ತು ಹಾಲಿವುಡ್ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_282.txt b/zeenewskannada/data1_url7_200_to_500_282.txt new file mode 100644 index 0000000000000000000000000000000000000000..32a55e21ff88ed14b3ae09359657dcf60aa0aa34 --- /dev/null +++ b/zeenewskannada/data1_url7_200_to_500_282.txt @@ -0,0 +1 @@ +ಹರಿಯಾಣ : ರೈತರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ, 54 ರೈಲುಗಳ ಸಂಚಾರ ರದ್ದು : ಪಂಜಾಬ್‌ನ ಪಟಿಯಾಲ ಜಿಲ್ಲೆಯ ಶಂಭು ರೈಲು ನಿಲ್ದಾಣದಲ್ಲಿ ರೈತರು ಸತತ ನಾಲ್ಕನೇ ದಿನವೂ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಅಂಬಾಲಾ-ಅಮೃತಸರ ಮಾರ್ಗದಲ್ಲಿ ಒಟ್ಟು 54 ರೈಲುಗಳನ್ನು ರದ್ದುಗೊಳಿಸಲಾಗಿದೆ. :ಪಂಜಾಬ್‌ನ ಪಟಿಯಾಲ ಜಿಲ್ಲೆಯ ಶಂಭು ರೈಲು ನಿಲ್ದಾಣದಲ್ಲಿ ರೈತರು ಸತತ ನಾಲ್ಕನೇ ದಿನವೂ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಬಂಧಿಸಿರುವ ಮೂವರು ರೈತರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇದನ್ನು ಓದಿ : ಹೊಸದಿಲ್ಲಿ-ಅಮೃತಸರ, ರಿಷಿಕೇಶದಿಂದ ಶ್ರೀ ಗಂಗಾನಗರ, ಮತ್ತು ಲುಧಿಯಾನದಿಂದ ಅಂಬಾಲಾ ಕ್ಯಾಂಟ್ ರೈಲುಗಳು ಸೇರಿದಂತೆ ಹಲವಾರು ರೈಲುಗಳನ್ನು ಕೋಲಾಹಲದ ನಡುವೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟಿಯಾಲದ ಶಂಭು ಎಂಬಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಕುರಿತು ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ಮೂವರು ರೈತರನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನೆ ನಡೆಸಿದ್ದಾರೆ. ಗದ್ದಲದ ನಡುವೆಯೇ ಮೂವರು ರೈತರಾದ ನವದೀಪ್ ಜಲಬೇರಾ, ಗುರುಕಿರತ್ ಶಹಪುರ್ ಮತ್ತು ಅನೀಶ್ ಖಟ್ಕರ್ ಅವರನ್ನು ಭದ್ರತಾ ಪಡೆಗಳು ಬಂಧಿಸಿವೆ. ಫೆಬ್ರವರಿ 28 ರಂದು ಮೊಹಾಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನವದೀಪ್ ಮತ್ತು ಗುರ್ಕಿರತ್ ಅವರನ್ನು ಬಂಧಿಸಲಾಗಿದ್ದು, ಫೆಬ್ರವರಿ 13 ರಂದು ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ದಾಖಲಾದ ಕೊಲೆ ಬಿಡ್ ಪ್ರಕರಣದಲ್ಲಿ ಹರಿಯಾಣ ಪೊಲೀಸರು ಮಾರ್ಚ್ 19 ರಂದು ಅನೀಶ್ ಖಟ್ಕರ್ ಅವರನ್ನು ಬಂಧಿಸಿದ್ದಾರೆ. ಇದನ್ನು ಓದಿ : ಅನೀಶ್ ಖಟ್ಕರ್ ಅವರು ಬಂಧನಕ್ಕೊಳಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_283.txt b/zeenewskannada/data1_url7_200_to_500_283.txt new file mode 100644 index 0000000000000000000000000000000000000000..62cb4fec21871c85ef663e9b0b6a76165280ee40 --- /dev/null +++ b/zeenewskannada/data1_url7_200_to_500_283.txt @@ -0,0 +1 @@ +: ಭೂಮಿಯ ಮೇಲಿನ ಅತ್ಯಂತ ವೇಗದ ಪ್ರಾಣಿ ಯಾವುದು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು..? ಉತ್ತರ: ಪಂಡಿತ್‌ ಜವಾಹರಲಾಲ್ ನೆಹರು ಪ್ರಶ್ನೆ 2:ಭೂಮಿಯ ಮೇಲಿನ ಅತ್ಯಂತ ವೇಗದ ಪ್ರಾಣಿ ಯಾವುದು..? ಉತ್ತರ: ಚಿರತೆ ಪ್ರಶ್ನೆ 3:ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು..? ಉತ್ತರ: ಬುಧ ಪ್ರಶ್ನೆ 4:ಇಂಗ್ಲಿಷ್‌ನಲ್ಲಿರುವ ಎಲ್ಲಾ 5 ಸ್ವರಗಳು ಯಾವವು..? ಉತ್ತರ: , , , , . ಪ್ರಶ್ನೆ 5:ಭೂಮಿಯ ಮೇಲಿನ ಅತಿ ಉದ್ದದ ಪ್ರಾಣಿ ಯಾವುದು? ಉತ್ತರ: ಜಿರಾಫೆ ಇದನ್ನೂ ಓದಿ: ಪ್ರಶ್ನೆ 6:ಪ್ರಪಂಚದ ಅತ್ಯಂತ ವಿಸ್ತಾರ ಅಥವಾ ದೊಡ್ಡ ದೇಶ ಯಾವುದು? ಉತ್ತರ: ರಷ್ಯಾ ಪ್ರಶ್ನೆ 7:ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು? ಉತ್ತರ: ಗೋವಾ ಪ್ರಶ್ನೆ 8:ಭಾರತದ ರಾಜಧಾನಿ ಯಾವುದು..? ಉತ್ತರ: ದೆಹಲಿ ಪ್ರಶ್ನೆ 9:ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಯಾವುದು? ಉತ್ತರ: ಚಂದ್ರ ಪ್ರಶ್ನೆ:ಇಂಗ್ಲಿಷ್ ಭಾಷೆಯಲ್ಲಿ ಎಷ್ಟು ವರ್ಣಮಾಲೆಗಳಿವೆ? ಉತ್ತರ: 26 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_284.txt b/zeenewskannada/data1_url7_200_to_500_284.txt new file mode 100644 index 0000000000000000000000000000000000000000..c4c893f213fd8ee6c95dbd20f24a4f037a0b58c2 --- /dev/null +++ b/zeenewskannada/data1_url7_200_to_500_284.txt @@ -0,0 +1 @@ +: ಒಡಿಶಾದ ಮಹಾನದಿಯಲ್ಲಿ ಮುಳುಗಿದ 60 ಜನರಿದ್ದ ದೋಣಿ, 2 ಸಾವು.. ಹಲವರು ನಾಪತ್ತೆ : ಈ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪಥರ್ ಸೇನಿ ದೇವಸ್ಥಾನದ ಬಳಿಯ ಮಹಾನದಿಯಲ್ಲಿ ದೋಣಿ ಪಲ್ಟಿಯಾಗಿದೆ. ದೋಣಿಯಲ್ಲಿ 50 ರಿಂದ 60 ಜನರಿದ್ದರು ಎಂದು ಹೇಳಲಾಗಿದೆ. ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮೃತರು ಮತ್ತು ಕಾಣೆಯಾದವರ ಗುರುತು ಪತ್ತೆ ಕಾರ್ಯ ಆರಂಭವಾಗಿದೆ. ಭುವನೇಶ್ವರ:ಒಡಿಶಾದ ಝಾರ್ಸುಗುಡ ಜಿಲ್ಲೆಯಲ್ಲಿ ಶುಕ್ರವಾರ ದಾರುಣ ಘಟನೆ ನಡೆದಿದೆ. ಪತ್ತಾರ್ ಸೈನಿ ದೇಗುಲಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಭಕ್ತರಿಂದ ತುಂಬಿದ್ದ ದೋಣಿ ಮಹಾನದಿಯಲ್ಲಿ ಮಗುಚಿ ಬಿದ್ದಿದೆ. ಈ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪಥರ್ ಸೇನಿ ದೇವಸ್ಥಾನದ ಬಳಿಯ ಮಹಾನದಿಯಲ್ಲಿ ದೋಣಿ ಪಲ್ಟಿಯಾಗಿದೆ. ದೋಣಿಯಲ್ಲಿ 50 ರಿಂದ 60 ಜನರಿದ್ದರು ಎಂದು ಹೇಳಲಾಗಿದೆ. ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮೃತರು ಮತ್ತು ಕಾಣೆಯಾದವರ ಗುರುತು ಪತ್ತೆ ಕಾರ್ಯ ಆರಂಭವಾಗಿದೆ. | , : . . — (@) ಮತ್ತೊಂದೆಡೆ, ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.ಪೊಲೀಸ್ ತಂಡದೊಂದಿಗೆ ರಕ್ಷಣಾ ತಂಡ ಕೂಡ ಆಗಮಿಸಿದೆ.ಅಪಘಾತದ ಸಮಯದಲ್ಲಿ ಪಥರ್ಸೇನಿ ಕುಡಾದಿಂದ ಬರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ಹೋಗುತ್ತಿದ್ದ ದೋಣಿಯಲ್ಲಿ ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಸುಗುಡ ಜಿಲ್ಲೆಯ ರೆಂಗಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾರದಾ ಘಾಟ್‌ಗೆ ದೋಣಿ ತಲುಪಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಸ್ಥಳೀಯ ಮೀನುಗಾರರು 35 ಮಂದಿಯನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ ಎಂದು ತಿಳಿಸಿದರು. | , : . . — (@) ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಮತ್ತು ಐದು ಮುಳುಗುಗಾರರನ್ನು ಕೂಡ ಸ್ಥಳಕ್ಕೆ ಕಳುಹಿಸಲಾಗಿದೆ. ಪ್ರಯಾಣಿಕರನ್ನು ಹೊತ್ತು ಮಹಾನದಿ ಮೂಲಕ ದೋಣಿ ಸಾಗುತ್ತಿದ್ದಾಗ ಲಖನ್‌ಪುರ ಬ್ಲಾಕ್‌ನ ಶಾರದ ಬಳಿ ಬೋಟ್ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಘಟನೆಯ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನದಿಯಲ್ಲಿ ಬಿದ್ದ ಜನ ಚೀರಾಡುತ್ತಿದ್ದರು. ಘಟನೆ ಗಮನಕ್ಕೆ ಬಂದ ತಕ್ಷಣ ಅಲ್ಲಿದ್ದ ಮೀನುಗಾರರು ಉಸ್ತುವಾರಿ ವಹಿಸಿ ದೋಣಿಗಳನ್ನು ನದಿಗೆ ಕೊಂಡೊಯ್ದು ಜನರನ್ನು ಒಬ್ಬೊಬ್ಬರಾಗಿ ಸ್ಥಳಾಂತರಿಸಲು ಆರಂಭಿಸಿದರು. ಮೀನುಗಾರರು ಎಲ್ಲ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_285.txt b/zeenewskannada/data1_url7_200_to_500_285.txt new file mode 100644 index 0000000000000000000000000000000000000000..a4f4200c285d43e906a23e481931730ea0771809 --- /dev/null +++ b/zeenewskannada/data1_url7_200_to_500_285.txt @@ -0,0 +1 @@ +ಭಾರತದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ : ಸಿಎಂ ಯೋಗಿ ಆದಿತ್ಯನಾಥ್ : ಬಿಜೆಪಿ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳವರೆಗೆ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ. :ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ರಾಜಕೀಯ ಪ್ರಚಾರದಲ್ಲಿ ಐದು ವರ್ಷಗಳವರೆಗೆ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ಓದಿ : ಪಶ್ಚಿಮ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ, ಕೇಸರಿ ಪಕ್ಷದ "ಫಿರ್ ಏಕ್ ಬಾರ್ ಮೋದಿ ಸರ್ಕಾರ್" ಘೋಷಣೆಯು ದೇಶಾದ್ಯಂತ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು. ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕನ್ವರ್ ಸಿಂಗ್ ತನ್ವಾರ್ ಅವರನ್ನು ಬೆಂಬಲಿಸಿ ಆಯೋಜಿಸಿದ್ದ ಪ್ರಚಾರದಲ್ಲಿ ಆದಿತ್ಯನಾಥ್ ಮಾತನಾಡಿದರು. "23-24 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಪಾಕಿಸ್ತಾನವು 1947 ರ ವಿಭಜನೆಯ ನಂತರ ರೂಪುಗೊಂಡಿತು ಮತ್ತು ಇಂದು ಹಸಿವಿನಿಂದ ನರಳುತ್ತಿದೆ, ಇದು ಒಂದು ಉದಾಹರಣೆಯಾಗಿದೆ -- ಒಂದು ಕಡೆ, ಪಾಕಿಸ್ತಾನವಿದೆ, ಮತ್ತು ಇನ್ನೊಂದು ಕಡೆ ಭಾರತದಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ಭರವಸೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅಮ್ರೋಹಕ್ಕೆ ಮೋದಿಯನ್ನು ಸ್ವಾಗತಿಸಿದ ಅವರು, ದೇಶದಲ್ಲಿ ಪರಿವರ್ತನಾಶೀಲ ಬದಲಾವಣೆಗಳನ್ನು ತಂದಿದ್ದಾರೆ ಎಂದು ಶ್ಲಾಘಿಸಿದರು. ಇದನ್ನು ಓದಿ : ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಪಶ್ಚಿಮ ಉತ್ತರ ಪ್ರದೇಶದ ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಪ್ರಚಾರವನ್ನು ಉದ್ದೇಶಿಸಿ ಆದಿತ್ಯನಾಥ್ ಮಾತನಾಡಿದರು. ಅಮ್ರೋಹಾ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_286.txt b/zeenewskannada/data1_url7_200_to_500_286.txt new file mode 100644 index 0000000000000000000000000000000000000000..66397bd409c1b5442a22f7f963089331d1959c7c --- /dev/null +++ b/zeenewskannada/data1_url7_200_to_500_286.txt @@ -0,0 +1 @@ +2024 : ವಿಶೇಷ ಡೂಡಲ್ ಮೂಲಕ ಮತದಾನದ ಹಬ್ಬ ಸಂಭ್ರಮಿಸಿದ ಗೂಗಲ್ : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ. : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಓದಿ : 2024ರ ಲೋಕಸಭಾ ಚುನಾವಣೆಯ ಪ್ರಾರಂಭವನ್ನು ಗುರುತಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ. 2024 ರ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ 19 ರಂದು ನಾಲ್ಕು ರಾಜ್ಯಗಳಲ್ಲಿ ಪ್ರಾರಂಭವಾಗುತ್ತಿದ್ದಂತೆ ಲಕ್ಷಾಂತರ ಭಾರತೀಯರು ಇಂದು ಮತದಾನವನ್ನು ಪ್ರಾರಂಭಿಸಿದ್ದಾರೆ. 18 ನೇ ಲೋಕಸಭೆ ಚುನಾವಣೆಯ ಪ್ರಾರಂಭವನ್ನು ಗುರುತಿಸಲು , ಗೂಗಲ್ ತನ್ನ ಮುಖಪುಟದಲ್ಲಿ ತಕ್ಷಣವೇ ಗುರುತಿಸಬಹುದಾದ "ಗೂಗಲ್" ಲೋಗೋವನ್ನು ಬದಲಿಸಿದೆ, ಇದು ಅಳಿಸಲಾಗದ ಶಾಯಿಯಿಂದ ಗುರುತಿಸಲಾದ ಮೇಲಕ್ಕೆತ್ತಿದ ತೋರು ಬೆರಳನ್ನು ತೋರಿಸುತ್ತದೆ - ಇದು ಭಾರತೀಯ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಪ್ರತಿನಿಧಿಸಲು ವಿಕಸನಗೊಂಡ ಸಂಕೇತವಾಗಿದೆ. . ಲೋಕಸಭೆ ಚುನಾವಣೆಯ 1 ನೇ ಹಂತದಲ್ಲಿ ಮತ ಚಲಾಯಿಸಲು ದೇಶವು ಹೆಜ್ಜೆ ಹಾಕುತ್ತಿದ್ದಂತೆ ಈ ಡೂಡಲ್ ಭಾರತದಾದ್ಯಂತ ಗೋಚರಿಸುತ್ತದೆ. ಇದನ್ನು ಓದಿ : ಹಂತ 1 ರಲ್ಲಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ 92 ಅಸೆಂಬ್ಲಿ ಕ್ಷೇತ್ರಗಳ ಜೊತೆಗೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 102 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದು ಎಲ್ಲಕ್ಕಿಂತ ದೊಡ್ಡ ಹಂತವಾಗಿದೆ \ No newline at end of file diff --git a/zeenewskannada/data1_url7_200_to_500_287.txt b/zeenewskannada/data1_url7_200_to_500_287.txt new file mode 100644 index 0000000000000000000000000000000000000000..159e82878843822750b90b378d1b4658d1bec9a9 --- /dev/null +++ b/zeenewskannada/data1_url7_200_to_500_287.txt @@ -0,0 +1 @@ +ಸಾವಿನ ನಂತರದ ಕಥೆ ಹೇಳಲು ಬಂದ ʼರಾವುತʼ... ವಿಭಿನ್ನ ಸಿನಿಮಾದ ಹಾಡು ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ ಹೆಚ್.ಎಂ ರೇವಣ್ಣ ವಿಶ್ವಕರ್ಮ ಸಿನಿಮಾಸ್ ಲಾಂಛನದಲ್ಲಿ ಈರಣ್ಣ ಸುಭಾಷ್ ಬಡಿಗೇರ್ ನಿರ್ಮಿಸಿರುವ, ಸಿದ್ದುವಜ್ರಪ್ಪ ನಿರ್ದೇಶನದ ಹಾಗೂ ರಾಜ್ ಪ್ರವೀಣ್ ನಾಯಕನಾಗಿ ನಟಿಸಿರುವ ʼರಾವುತʼ ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ವಿಶ್ವಕರ್ಮ ಸಿನಿಮಾಸ್ ಲಾಂಛನದಲ್ಲಿ ಈರಣ್ಣ ಸುಭಾಷ್ ಬಡಿಗೇರ್ ನಿರ್ಮಿಸಿರುವ, ಸಿದ್ದುವಜ್ರಪ್ಪ ನಿರ್ದೇಶನದ ಹಾಗೂ ರಾಜ್ ಪ್ರವೀಣ್ ನಾಯಕನಾಗಿ ನಟಿಸಿರುವ ʼರಾವುತʼ ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಇದನ್ನೂ ಓದಿ: ಕಾಂಗ್ರೆಸ್‌ ಮುಖಂಡ ಹೆಚ್ ಎಂ ರೇವಣ್ಣ ʼರಾವುತʼ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಿರಿ ಮ್ಯೂಸಿಕ್ ನಲ್ಲಿ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹಾಡುಗಳ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಸಿದ್ದು ವಜ್ರಪ್ಪ, ಇದು ಸಾವಿನ ನಂತರ ನಡೆಯುವ ಕಥೆ.‌ ಈ ಕುರಿತು ನಾನು ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದೇನೆ. ಗರುಡ ಪುರಾಣದ ಕೆಲವು ಅಂಶಗಳು ಹಾಗೂ ನಾನು ಚಿಕ್ಕವಯಸ್ಸಿನಲ್ಲಿ ಕಂಡಿದ್ದ ಕೆಲವು ಘಟನೆಗಳು ಈ ಕಥೆಗೆ ಸ್ಪೂರ್ತಿ. ಚಿತ್ರದ ನಾಯಕನಾಗಿ ರಾಜ್ ಪ್ರವೀಣ್ ಅಭಿನಯಿಸಿದ್ದಾರೆ. ಶಿವಬಸವ ಹಾಗೂ ಬಲ್ಲವ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿ ಭವಾನಿ ಪುರೋಹಿತ್ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಹಾಡುಗಳಿದ್ದು ಸುಚಿನ್ ಶರ್ಮ ಸಂಗೀತ ನೀಡಿದ್ದಾರೆ‌. ವಿನಯ್ ಗೌಡ ಈ ಚಿತ್ರದ ಛಾಯಾಗ್ರಹಕರು. ಇತ್ತೀಚೆಗೆ ಚಿತ್ರದ ಸೆನ್ಸಾರ್ ಸಹ ಮುಗಿದಿದ್ದು, ಮಂಡಳಿಯಿಂದ ಚಿತ್ರಕ್ಕೆ ಮೆಚ್ಚುಗೆ ಮಾತುಗಳು ಕೇಳಿಬಂದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು. ಇದು ನನ್ನ ಅಭಿನಯದ ಮೂರನೇ ಚಿತ್ರ. ನಿರ್ದೇಶಕರು ಹಾಗೂ ನನ್ನದು ಎಂಟು ವರ್ಷಗಳ ಗೆಳೆತನ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಮೆಚ್ಚಿ, ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯಾವಾದ. ನಿರ್ದೇಶಕರು ಹೇಳಿದ ಹಾಗೆ ನಾನು ಈ ಚಿತ್ರದಲ್ಲಿ ಎರಡಲ್ಲ, ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರಾಜ್ ಪ್ರವೀಣ್. ನಾನು ಮೂಲತಃ ಐಟಿ ಉದ್ಯೋಗಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಈರಣ್ಣ ಸುಭಾಷ್ ಬಡಿಗೇರ್. ಇದನ್ನೂ ಓದಿ: ನಾಯಕಿ ಭವಾನಿ ಪುರೋಹಿತ್, ಸಂಗೀತ ನಿರ್ದೇಶಕ ಸುಚಿನ್ ಶರ್ಮ, ಸಿರಿಚಿಕ್ಕಣ್ಣ, ರಾಘವ್ ಗೌಡಪ್ಪ, ಮಾರೇಶ್, ನರಸಿಂಹ ಹಾಗೂ ಹರ್ಷ ವರ್ಧನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_288.txt b/zeenewskannada/data1_url7_200_to_500_288.txt new file mode 100644 index 0000000000000000000000000000000000000000..527299525d68a790706df199d82fafa2c64b5706 --- /dev/null +++ b/zeenewskannada/data1_url7_200_to_500_288.txt @@ -0,0 +1 @@ +ಎಲ್ಲಿಗೆ ಪಯಣ ಯಾವುದೋ ದಾರಿ... ಬಿಡುಗಡೆಯಾಯ್ತು ಕುತೂಹಲಕಾರಿ ಟೀಸರ್! ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಚಿತ್ರ. ಬೇರೆಯದ್ದೇ ತೆರನಾದ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಸದರಿ ಟೀಸರ್‌ʼನಲ್ಲಿ ಅವರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಆವೇಗದ ತಂಡವೊಂದು ಅಖಾಡಕ್ಕಿಳಿಯಿತೆಂದರೆ, ಅಚ್ಚರಿದಾಯಕ ಕಂಟೆಂಟೊಂದು ರೂಪುಗೊಳ್ಳುತ್ತಿದೆ ಎಂದೇ ಅರ್ಥ. ಅದನ್ನು ಮತ್ತೆ ನಿಜವಾಗಿಸುವ ನಿಟ್ಟಿನಲ್ಲಿ `ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಮೂಲಕ ತಂಡವೊಂದು ಎಂಟ್ರಿ ಕೊಟ್ಟಿದೆ. ಈಗಾಗಲೇ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಸೀಮಿತ ದೃಶ್ಯಗಳಲ್ಲಿಯೇ ಕುತೂಹಲದ ಕೆನೆಗಟ್ಟಿಕೊಂಡಿರುವಂತೆ ಭಾಸವಾಗುವ ಈ ಟೀಸರ್ ಪ್ರೇಕ್ಷಕರನ್ನು ಸಲೀಸಾಗಿ ತನ್ನತ್ತ ಸೆಳೆದುಕೊಳ್ಳುವಂತಿದೆ. ಇದನ್ನೂ ಓದಿ: ಇದು ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಚಿತ್ರ. ಬೇರೆಯದ್ದೇ ತೆರನಾದ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಸದರಿ ಟೀಸರ್‌ʼನಲ್ಲಿ ಅವರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನವಾಗಿ ಇದೊಂದು ಥ್ರಿಲ್ಲರ್ ಕಥನವನ್ನು ಒಳಗೊಂಡಿರುವ ಚಿತ್ರವೆಂಬ ಸಂದೇಶವೊಂದು, ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರತ್ತ ದಾಟಿಕೊಂಡಿದೆ. ಈ ಟೀಸರ್ ಜೊತೆ ಜೊತೆಗೇ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಇದು ಕಿರಣ್ ಎಸ್ ಸೂರ್ಯ ನಿರ್ದೇಶನದ ಚೊಚ್ಚಲ ಚಿತ್ರ. ಈಗಾಗಲೇ ಹನ್ನೆರಡು ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವವರು ಕಿರಣ್. ಈ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಲವ್ ಕಂ ಥ್ರಿಲ್ಲರ್ ಜಾನರಿನ ಚಿತ್ರ. ಹಾಗೆಂದ ಮಾತ್ರಕ್ಕೆ ಆ ಪರಿಧಿಗೆ ಸೀಮಿತವಾದ ಕಥೆ ಇಲ್ಲಿದೆ ಅಂದುಕೊಳ್ಳುವಂತಿಲ್ಲ. ಕೊಲೆಯೊಂದರ ಸುತ್ತ ಕಥೆ ಜರುಗುತ್ತದೆ ಅಂದುಕೊಳ್ಳಲೂ ಸಾಧ್ಯವಿಲ್ಲ. ಇದುವರೆಗೆ ನೋಡಿದ್ದು ನಿಜವೋ ಸುಳ್ಳೋ ಎಂಬಂತೆ ಬೆರಗಿಗೆ ದೂಡುವ ರೀತಿಯಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ವಿಶೇಷವೆಂದರೆ, ಕಿಚ್ಚಾ ಸುದೀಪ್ ಈ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ವಾಸುಕಿ ವೈಭವ್ ಹಾಗೂ ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ಶ್ರೀಲಕ್ಷ್ಮಿ ಒಂದೊಂದು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎರಡು ಹಾಡುಗಳಿಗೆ ಖುದ್ದು ನಿರ್ದೇಶಕ ಕಿರಣ್ ಎಸ್ ಸೂರ್ಯ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ: ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ. ಪೋಸ್ಟ್ ಪ್ರೊಡಕ್ಷನ್ ಹಂತ ದಾಟಿಕೊಂಡಿರುವ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_289.txt b/zeenewskannada/data1_url7_200_to_500_289.txt new file mode 100644 index 0000000000000000000000000000000000000000..1a42e31adbb0f5e312360f2ac17cd8a49082679e --- /dev/null +++ b/zeenewskannada/data1_url7_200_to_500_289.txt @@ -0,0 +1 @@ +ವಿಕ್ಕಿ ವರುಣ್-ಧನ್ಯಾ ರಾಮಕುಮಾರ್ ಅಭಿನಯದ "ಕಾಲಾಪತ್ಥರ್" ಚಿತ್ರದ ಟ್ರೇಲರ್ ಬಿಡುಗಡೆ! ತಂಡಕ್ಕೆ ಸಾಥ್‌ ಕೊಟ್ಟ ಶಿವಣ್ಣ : ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, "ಕೆಂಡಸಂಪಿಗೆ", "ಕಾಲೇಜ್ ಕುಮಾರ" ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ‌. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. :ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, "ಕೆಂಡಸಂಪಿಗೆ", "ಕಾಲೇಜ್ ಕುಮಾರ" ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ‌. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್ ಅವರು, "ಕಾಲಾಪತ್ಥರ್" ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಈ ಚಿತ್ರ ಖಂಡಿತ ಸೂಪರ್ ಹಿಟ್ ಆಗಲಿದೆ ಎಂದು ಹಾರೈಸಿದರು. ನಾನು ನಟ ಆಗಬೇಕೆಂದುಕೊಂಡವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಕೆಳಗೆ ಸಹಾಯಕನಾಗಿ ನಾನು ಕೆಲಸ ಮಾಡಿದ್ದೇನೆ.‌ ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು "ಕಡ್ಡಿಪುಡಿ" ಚಿತ್ರದ ಸಮಯದಲ್ಲಿ ಶಿವಣ್ಣ ಅವರು ಮಾತಾನಾಡಿಸಿದು ಹಾಗೂ ಅವರ ಜೊತೆ ಒಂದು ದೃಶ್ಯದಲ್ಲಿ ಅಭಿನಯಿಸಿದ್ದು ಮರೆಯಲಾಗದ ಕ್ಷಣ. ಇಂದು ಅವರೆ ನನ‌್ನ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಮತ್ತಷ್ಟು ಸಂತೋಷವಾಗಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ. ಸೆಪ್ಟೆಂಬರ್ 13 ರಂದು ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಹಾಗೂ ನಟ ವಿಕ್ಕಿ ವರುಣ್. ಶಿವಣ್ಣ ಮಾವ ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಆಶೀರ್ವಾದ ಮಾಡಿದ್ದಾರೆ. ವಿನಯ್ ರಾಜಕುಮಾರ್ ಸಹ ಬಂದಿದ್ದಾರೆ‌. ಮೊದಲಿನಿಂದಲೂ ನನ್ನ ಕುಟುಂಬ ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈ ಚಿತ್ರದಲ್ಲಿ ನನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರ ಎಂದು ಧನ್ಯ ರಾಮಕುಮಾರ್ ತಿಳಿಸಿದರು‌.ಚಿತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_29.txt b/zeenewskannada/data1_url7_200_to_500_29.txt new file mode 100644 index 0000000000000000000000000000000000000000..2fbf29946da6cc2a8ba1662295339cb4fae81cd1 --- /dev/null +++ b/zeenewskannada/data1_url7_200_to_500_29.txt @@ -0,0 +1 @@ +ಇಂದಿರಾ ಗಾಂಧಿ ಅವರನ್ನು 'ಮದರ್ ಇಂಡಿಯಾ' ಎಂದು ಬಣ್ಣಿಸಿದ ಬಿಜೆಪಿ ಮಂತ್ರಿ ಕೇಂದ್ರ ಸಚಿವ ಸುರೇಶ್ ಗೋಪಿ ಬುಧವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮದರ್ ಇಂಡಿಯಾ ಮತ್ತು ದಿವಂಗತ ಕಾಂಗ್ರೆಸ್ ಮುಖ್ಯಮಂತ್ರಿ ಕೆ ಕರುಣಾಕರನ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದು ಬಣ್ಣಿಸಿದ್ದಾರೆ.ಇದೆ ವೇಳೆ ಮಾರ್ಕ್ಸ್ವಾದಿ ಹಿರಿಯ ಇ ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆದಿದ್ದಾರೆ. ತಿರುವನಂತಪುರಮ್:ಕೇಂದ್ರ ಸಚಿವ ಸುರೇಶ್ ಗೋಪಿ ಬುಧವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮದರ್ ಇಂಡಿಯಾ ಮತ್ತು ದಿವಂಗತ ಕಾಂಗ್ರೆಸ್ ಮುಖ್ಯಮಂತ್ರಿ ಕೆ ಕರುಣಾಕರನ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದು ಬಣ್ಣಿಸಿದ್ದಾರೆ.ಇದೆ ವೇಳೆ ಮಾರ್ಕ್ಸ್ವಾದಿ ಹಿರಿಯ ಇ ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆದಿದ್ದಾರೆ. ಇಲ್ಲಿನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ಮುರಳಿ ಮಂದಿರಂಗೆ ಭೇಟಿ ನೀಡಿದ ನಂತರ ಶ್ರೀ ಗೋಪಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: ಕರುಣಾಕರನ್ ಸ್ಮಾರಕಕ್ಕೆ ಅವರ ಭೇಟಿಗೆ ಯಾವುದೇ ರಾಜಕೀಯ ಅರ್ಥವನ್ನು ಸೇರಿಸಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಒತ್ತಾಯಿಸಿದ ಕೇಂದ್ರ ಸಚಿವ ಗೋಪಿ, ತಮ್ಮ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ಇದೆ ವೇಳೆ ಇಂದಿರಾ ಗಾಂಧಿ ಅವರ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅವರನ್ನು ಮದರ್ ಇಂಡಿಯಾ ಎಂದು ಕರೆದರೆ ಇನ್ನೊಂದೆಡೆಗೆ ಕರುಣಾಕರನ್ ಅವರನ್ನು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ ಎಂದು ಕರೆದಿದ್ದಾರೆ. ಕೇಂದ್ರ ಸಚಿವ ಗೋಪಿ ಅವರು ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆಯನ್ನು ತೆರೆದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_290.txt b/zeenewskannada/data1_url7_200_to_500_290.txt new file mode 100644 index 0000000000000000000000000000000000000000..524014379d38861c59f48677d8a7f75f4719ca4e --- /dev/null +++ b/zeenewskannada/data1_url7_200_to_500_290.txt @@ -0,0 +1 @@ +ಬರ್ತಡೇ ಸಂಭ್ರಮದಲ್ಲಿ ಸಖತ್ ಪೋಸ್ ಕೊಟ್ಟ ಮಿಸ್ಟರ್ ಫರ್ಪೆಕ್ಟ್! ರಮೇಶ್ ಅರವಿಂದ್ ಸ್ಟೈಲೀಶ್ ಕಾಸ್ಟ್ಯೂಮ್ ಹಿಂದಿನ ಮಾಸ್ಟರ್ ಮೈಂಡ್ ಇವರೇ ನೋಡಿ ! ತ್ಯಾಗರಾಜನ ರೆಟ್ರೋ ಪೋಸ್.ಭರತ್ ರಾಮದಾಸ್ ಕಾಸ್ಟ್ಯೂಮ್ ನಲ್ಲಿ ಮಿಂಚಿದ ರಮೇಶ್ ಅರವಿಂದ್. ಬೆಂಗಳೂರು :ರಮೇಶ್ ಅರವಿಂದ್ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೋದರೆ ಅವರೊಬ್ಬ ಬಹುಮುಖ ಪ್ರತಿಭೆ.ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್‍ ಜನುಮದಿನದ ಸಂಭ್ರಮದಲ್ಲಿದ್ದಾರೆ.ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ಅವರು ಇಂದಿಗೂ ಬಹು ಬೇಡಿಕೆಯ ನಟ.ರಮೇಶ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ನಾಳೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.ಬರ್ತಡೇ ಮುನ್ನ ದಿನವಾದ ಇಂದು ರೆಟ್ರೋ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ವಿನ್ಯಾಸಗೊಳಿಸಿದ ಧಿರಿಸಿನಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ. ಇದನ್ನೂ ಓದಿ : ಯಾರು ಈ ಭರತ್?ಅಭಿನಯ ಚಕ್ರವರ್ತಿತೊಡುವ ಸ್ಟೈಲೀಶ್ ಕಾಸ್ಟ್ಯೂಮ್ ಗಳನ್ನು ನೀವೆಲ್ಲಾ ನೋಡಿರುತ್ತೀರಿ. ಆ ವಿನ್ಯಾಸಗಳನ್ನು ಖಂಡಿತವಾಗಿಯೂ ಮೆಚ್ಚಿರುತ್ತೀರಿ. ವೀಕೆಂಡ್ ನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂಮ್ ನಲ್ಲಿ ಕಿಚ್ಚ ರತಿ ಬಾರಿ ಕಂಗೊಳಿಸುತ್ತಾರೆ. ಕಿಚ್ಚನ ಆ ಸ್ಟೈಲೀಶ್ ಅವತಾರದ ಹಿಂದಿನ ರೂವಾರಿ ಕೂಡಾ ಈ ಭರತ್. ಭರತ್ ಕಿಚ್ಚನಿಗೆ ಮಾತ್ರವಲ್ಲ ಸಾಕಷ್ಟು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_291.txt b/zeenewskannada/data1_url7_200_to_500_291.txt new file mode 100644 index 0000000000000000000000000000000000000000..d87a0e9c476581cbf363dcb7978094907b961d1d --- /dev/null +++ b/zeenewskannada/data1_url7_200_to_500_291.txt @@ -0,0 +1 @@ +ದೀಪಿಕಾ-ರಣವೀರ್‌ ಮನೆಯ ಮಹಾಲಕ್ಷ್ಮಿಯನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ ಮುಖೇಶ್‌ ಅಂಬಾನಿ..! ವಿಡಿಯೋ ನೋಡಿ : ಸೆಪ್ಟೆಂಬರ್ 8 ಭಾನುವಾರದಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹೆರಿಗೆ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಡೆದಿದೆ. ದೀಪಿಕಾ ಮತ್ತು ರಣವೀರ್ ಅವರ ಪುಟ್ಟ ದೇವತೆಯನ್ನು ಭೇಟಿ ಮಾಡಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಆಗಮಿಸಿದ್ದಾರೆ. :ಸೆಪ್ಟೆಂಬರ್ 8 ಭಾನುವಾರದಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹೆರಿಗೆ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಡೆದಿದೆ. ದೀಪಿಕಾ ಮತ್ತು ರಣವೀರ್ ಅವರ ಪುಟ್ಟ ದೇವತೆಯನ್ನು ಭೇಟಿ ಮಾಡಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಆಗಮಿಸಿದ್ದಾರೆ. ದೀಪಿಕಾ ಮತ್ತು ರಣವೀರ್ ಅವರ ಆಪ್ತ ಸ್ನೇಹಿತರು ಮತ್ತು ಹಿತೈಷಿಗಳು ತಮ್ಮ ಹೆಣ್ಣು ಮಗುವನ್ನು ಭೇಟಿಯಾಗಲು ಆಗಮಿಸುತ್ತಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಕೂಡ ದೀಪಿಕಾ ಮಗಳನ್ನು ಭೇಟಿಯಾಗಲು ಬಂದಿದ್ದು ಮುಖೇಶ್‌ ಆಸ್ಪತ್ರೆಯ ಹೊರಗೆ ಕಾಣಿಸಿಕೊಂಡರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾದ ಸುಮಾರು ಆರು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ದಂಪತಿಗಳು ತಮ್ಮ ಮಗಳು ಹುಟ್ಟಿದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ಶೇರ್‌ ಆಗಿದ್ದ ಕೆಲವೇ ಕ್ಷಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆಲಿಯಾ ಭಟ್‌ನಿಂದ ಹಿಡಿದು ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಅರ್ಜುನ್ ಕಪೂರ್, ಪರಿಣಿತಿ ಹೀಗೆ ಎಲ್ಲಾ ತಾರೆಯರು ಶುಭ ಹಾರೈಸಿದರು ಮತ್ತು ಪುಟ್ಟ ದೇವತೆಗೆ ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದ್ದಾರೆ. ಇದೀಗ ದೀಪಿಕಾ ಹಾಗೂ ರಣವೀರ್‌ ಅವರ ಪುಟ್ಟ ಲಕ್ಕಿಯನ್ನು ಭೇಟಿಯಾಗಲು ಮುಖೇಶ್ ಅಂಬಾನಿ ಕೂಡ ಬಂದಿದ್ದಾರೆ. ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಹೊರಗೆ ಅವರ ಕಾರಿನಿಂದ ಅವರು ಕಾಣಿಸಿಕೊಂಡರು. ಗಣೇಶ ಚತುರ್ಥಿ ಹಬ್ಬದ ಒಂದು ದಿನದ ನಂತರ ದೀಪಿಕಾ ಹೆರಿಗೆಯಾಗಿದೆ. ಈ ಹಿಂದೆ ಮುಖೇಶ್ ಅಂಬಾನಿ ತಮ್ಮ ಸ್ಥಳದಲ್ಲಿ ಗಣೇಶ ಚತುರ್ಥಿಯ ಅದ್ಧೂರಿ ಆಚರಣೆಯನ್ನು ಏರ್ಪಡಿಸಿದ್ದರು. ಗಣಪತಿ ಬಪ್ಪನ ದರ್ಶನ ಪಡೆಯಲು ಹಲವು ಬಾಲಿವುಡ್ ತಾರೆಯರು ಅಂಬಾನಿ ಮನೆಗೆ ಬಂದಿದ್ದರು. ಈ ವೇಳೆ ಅಂಬಾನಿಗಳ ಗಣಪತಿ ಹಬ್ಬದಲ್ಲಿ ದೀಪಿಕಾ ತಂದೆ, ಮಾವ ಕೂಡ ಪಾಲ್ಗೊಂಡಿದ್ದರು. ಅದೇ ದಿನ ಸಂಜೆ ಅಂದರೆ ಶನಿವಾರ ದೀಪಿಕಾ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಭಾನುವಾರ ಶುಭ ಸುದ್ದಿ ಬಂದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_292.txt b/zeenewskannada/data1_url7_200_to_500_292.txt new file mode 100644 index 0000000000000000000000000000000000000000..a98a6f21e4b0953918b1a43afba87f4e06a4b67e --- /dev/null +++ b/zeenewskannada/data1_url7_200_to_500_292.txt @@ -0,0 +1 @@ +ರೇಣುಕಾಸ್ವಾಮಿಗೆ ಚಪ್ಪಲಿ ಏಟು,‌ ಪವಿತ್ರಾಗೆ ಕ್ಷಮೆ ಕೇಳಿಸಿ ಚಿಕನ್‌ ತಿನ್ನಿಸಿದ್ದ ನಟ ದರ್ಶನ್! ಅಂದು ಸಂಜೆ 4.45ಕ್ಕೆ ಶೆಡ್‌ಗೆ ಬಂದ ದರ್ಶನ್ ಗೆಳತಿ ಪವಿತ್ರಾಗೌಡ ಸಹ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳಂತೆ. ಈ ವೇಳೆ ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿ, ಪವಿತ್ರಾಳ ಕಾಲಿಗೆ ಬೀಳಿಸಲಾಗಿತ್ತು ಎಂದು ತಿಳಿದುಬಂದಿದೆ. ದರ್ಶನ್ ಅಂಡ್‌ ಗ್ಯಾಂಗ್‌ ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. :ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಹಾಗೂ ಆತನ ಗೆಳತಿ ಪವಿತ್ರಾಗೌಡ ಸೇರಿ ಒಟ್ಟು 17 ಮಂದಿ ಆರೋಪಿಗಳ ಹತ್ಯೆ ಕೃತ್ಯದ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್​​​ಶೀಟ್​ನಲ್ಲಿ ವಿವರಿಸಲಾಗಿದೆ. ಚಿತ್ರದುರ್ಗದಿಂದಯನ್ನು ಕಿಡ್ನಾಪ್‌ ಮಾಡಿದ್ದ ಆರೋಪಿಗಳು ಆತನನ್ನು ಬೆಂಗಳೂರಿಗೆ ಕರೆತರುವ ವೇಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ವಾಚ್‌, ಉಂಗುರ ಹಾಗೂ ಕರಡಿಗೆಯನ್ನು ಸುಲಿಗೆ ಮಾಡಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ. ತುಮಕೂರಿನ ರಂಗಾಪುರ ಸಮೀಪದ ಬಾರ್‌ನಲ್ಲಿ ಆರೋಪಿಗಳಾದ ರಾಘವೇಂದ್ರ, ಜಗದೀಶ್ ಮತ್ತು ಅನುಕುಮಾರ್ ಪಾರ್ಟಿ ಮಾಡಿದ್ದರು. ಈ ವೇಳೆ ಹಣವನ್ನು ರೇಣುಕಾಸ್ವಾಮಿಯಿಂದಲೇ ಕೊಡಿಸಿದ್ದರಂತೆ. ಇದನ್ನೂ ಓದಿ: ಬಾರ್‌ನಲ್ಲಿ ಮದ್ಯ ಖರೀದಿಸಿರುವುದು ಹಾಗೂ ಟೋಲ್‌ನಲ್ಲಿ ಹಣ ಪಾವತಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 8ರ ಮಧ್ಯಾಹ್ನ 1.30ಕ್ಕೆ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ನಟ ದರ್ಶನ್ ಬರುವ ಮುನ್ನವೇ ಆರೋಪಿಗಳು ಮರದ ರೆಂಬೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದರು. ನಂತರ ಬಂದ ದರ್ಶನ್‌ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆತನಿಗೆ ಬಲವಂತವಾಗಿ ಚಿಕನ್‌ ಬಿರಿಯಾನಿ ತಿನ್ನಿಸಿದ್ದನಂತೆ. ʼನಾನು ಜಂಗಮ, ಮಾಂಸಾಹಾರ ಸೇವಿಸುವುದಿಲ್ಲʼವೆಂದು ಅಂತಾ ನಿರಾಕರಿಸಿದ್ದ ರೇಣುಕಾಸ್ವಾಮಿ, ಬಾಯಿಂದ ಅನ್ನದ ಅಗುಳನ್ನು ಉಗುಳಿದ್ದರು. ಇದಕ್ಕೆ ಕೋಪಗೊಂಡ ದರ್ಶನ್, ʼಅನ್ನಕ್ಕೆ ಬೆಲೆ ಇಲ್ವಾʼ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟು ಕಾಲಿನಿಂದ ಒದ್ದಿದ್ದರಂತೆ. ಸಂಜೆ 4.45ಕ್ಕೆ ಶೆಡ್‌ಗೆ ಬಂದ ದರ್ಶನ್ ಗೆಳತಿ ಪವಿತ್ರಾಗೌಡ ಸಹ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳಂತೆ. ಈ ವೇಳೆ ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿ, ಪವಿತ್ರಾಳ ಕಾಲಿಗೆ ಬೀಳಿಸಲಾಗಿತ್ತು ಎಂದು ತಿಳಿದುಬಂದಿದೆ. ದರ್ಶನ್ ಅಂಡ್‌ ಗ್ಯಾಂಗ್‌ ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೇಣುಕಾಸ್ವಾಮಿಯ ರಕ್ತ ಹಾಗೂ ಫೋಟೊಗಳಲ್ಲದೇ ಹತ್ಯೆ ಕೃತ್ಯ ನಡೆದ ಪಟ್ಟಣಗೆರೆ ಶೆಡ್‌ನ ಮಣ್ಣು ಸಹ ಮಹತ್ವದ ಪುರಾವೆಯಾಗಿದೆ. ಇದನ್ನೂ ಓದಿ: ಪಟ್ಟಣಗೆರೆ ಶೆಡ್‌ನ ಮಣ್ಣು ದರ್ಶನ್ ಮತ್ತು ಇನ್ನುಳಿದ ಮೂವರು ಆರೋಪಿಗಳು ಧರಿಸಿದ್ದ ಶೂಗಳಲ್ಲಿ ಅಂಟಿದ್ದ ಮಣ್ಣಿಗೆ ಹೋಲಿಕೆಯಾಗಿದೆ ಅಂತಾ ವರದಿ ಖಚಿತಪಡಿಸಿರುವ ಅಂಶವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ತಾವು ಧರಿಸಿದ್ದ ಶೂಗಳನ್ನು ಹತ್ಯೆ ಬಳಿಕ ಬಿಚ್ಚಿದ್ದ ದರ್ಶನ್‌, ಹೊಸಕೆರೆಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನ ತಮ್ಮ ಪತ್ನಿ ವಿಜಯಲಕ್ಷ್ಮೀ ನೆಲಸಿರುವ ಫ್ಲ್ಯಾಟ್‌ಗೆ ಕಳುಹಿಸಿದ್ದರು. ಬಳಿಕ ಆ ಮನೆಯಿಂದಲೇ ಶೂಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ವೇಳೆ, 'ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ' ಎಂದಿದ್ದ ನಟ ದರ್ಶನ್, ಕೆಲ ದಿನಗಳ ಬಳಿಕ 'ಏನೋ ತಪ್ಪಾಗಿ ಹೋಗಿದೆ, ಹುಡುಗರು ಏನೋ ತಪ್ಪು ಮಾಡಿದ್ದಾರೆ' ಅಂತಾ ಹೇಳಿದ್ದರು. 20 ಪುಟಗಳ ದರ್ಶನ್ ಹೇಳಿಕೆಯನ್ನು ಆರೋಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರಂತೆ. ಈ ಪ್ರಕರಣದಲ್ಲಿ ಪಟ್ಟಣಗೆರೆ ಶೆಡ್‌ನ ಭದ್ರತಾ ಸಿಬ್ಬಂದಿ ನೀಡಿರುವ ಹೇಳಿಕೆ ಪ್ರಮುಖವಾಗಿದೆ ಎನ್ನಲಾಗಿದೆ. ದರ್ಶನ್‌ ಶೆಡ್‌ಗೆ ಬಂದು ಹೋಗಿರುವ ಬಗ್ಗೆ ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_293.txt b/zeenewskannada/data1_url7_200_to_500_293.txt new file mode 100644 index 0000000000000000000000000000000000000000..2e8802d9f98d113bd865a6d9a4d4bf23ee4d3c7f --- /dev/null +++ b/zeenewskannada/data1_url7_200_to_500_293.txt @@ -0,0 +1 @@ +600 ವರ್ಷಕ್ಕೊಮ್ಮೆ ರೂಪುಗೊಳ್ಳುವ ರಾಜಯೋಗದಲ್ಲಿ ಐಶ್ವರ್ಯಾ ರೈ ಜನನ: ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ! : ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. - :ದೇಶದ ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರು ಐಶ್ವರ್ಯ-ಅಭಿಷೇಕ್ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದು, ಐಶ್ವರ್ಯಾ ಜಾತಕದಲ್ಲಿ 'ಕುಜ ದೋಷ' ಮತ್ತು 'ರಾಜಯೋಗ' ಎರಡೂ ಇದ್ದು, ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ ಎಂದಿದ್ದಾರೆ. ಇದೇ ಕಾರಣದಿಂದ ವಿಶ್ವಸುಂದರಿ ಪಟ್ಟಕ್ಕೇರಿದ್ದರಂತೆ ಐಶ್. ಇದರ ಬಗ್ಗೆಯೂ ಹೇಳಿಕೆ ನೀಡಿದ್ದಾರೆ ಅಷ್ಟೇ ಅಲ್ಲದೆ, ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: “ದೇವರೇ ಇವರಿಬ್ಬರನ್ನು ಒಂದು ಮಾಡಿರೋದು. ಹೀಗಾಗಿ ಯಾರೂ ಕೂಡ ಈ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ” ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದಾರೆ. ಅಂದಹಾಗೆ ಚಂದ್ರಶೇಖರ ಸ್ವಾಮಿಯವರ ಖ್ಯಾತಿ ಅಂತಿಂಥದಲ್ಲ. ವಿಜಯ್ ಮಲ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಹ ಇವರ ಬಳಿ ಭವಿಷ್ಯ ಕೇಳುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_294.txt b/zeenewskannada/data1_url7_200_to_500_294.txt new file mode 100644 index 0000000000000000000000000000000000000000..5d05e02400aad14f72ab073af1176f313ee38d0e --- /dev/null +++ b/zeenewskannada/data1_url7_200_to_500_294.txt @@ -0,0 +1 @@ +15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟ: ಅಂದು 'ನನ್ನ ಪತ್ನಿಯೇ ನನ್ನ ರಾಣಿ' ಎಂದು ಹೇಳಿ ಈಗ ಡಿವೋರ್ಸ್ : ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ʼಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು. :ತಮಿಳು ನಟ ಜಯಂ ರವಿ ಸೆಪ್ಟೆಂಬರ್ 9 ರಂದು ತಮ್ಮ ಪತ್ನಿ ಆರತಿಗೆ ಡಿವೋರ್ಸ್‌ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಷಯದ ಬಗ್ಗೆ ರವಿ ತಮ್ಮ ಎಕ್ಸ್ ಹ್ಯಾಂಡಲ್‌ʼನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ಗೌಪ್ಯತೆ ಕಾಪಾಡಲು ವಿನಂತಿಸಿದ್ದಾರೆ. ಇದನ್ನೂ ಓದಿ: "ಬಹಳಷ್ಟು ಯೋಚನೆ, ಚಿಂತನೆ ಮತ್ತು ಚರ್ಚೆಗಳ ನಂತರ ನಾನು ಆರತಿ ಜೊತೆಗಿನ ದಾಂಪತ್ಯವನ್ನು ಅಂತ್ಯಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ತೆಗೆದುಕೊಂಡಿಲ್ಲ. ಇದು ವೈಯಕ್ತಿಕ ಕಾರಣಗಳಿಂದ ತೆಗೆದುಕೊಂಡ ನಿರ್ಧಾರವೆಂದು ನಾನು ನಂಬುತ್ತೇನೆ" ಎಂದಿದ್ದಾರೆ. ಇದಷ್ಟೇ ಅಲ್ಲದೆ, ಅಭಿಮಾನಿಗಳು ಮತ್ತು ಜನರು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಜಯಂ ರವಿ ವಿನಂತಿಸಿದ್ದಾರೆ. "ಈ ಕಷ್ಟದ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ. ಈ ವಿಷಯದ ಬಗ್ಗೆ ಯಾವುದೇ ಊಹೆಗಳು, ವದಂತಿಗಳು ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ʼಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು. ಇನ್ನು 2009ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_295.txt b/zeenewskannada/data1_url7_200_to_500_295.txt new file mode 100644 index 0000000000000000000000000000000000000000..1fd1026550d804757cd0b73a5dd70d2f990568be --- /dev/null +++ b/zeenewskannada/data1_url7_200_to_500_295.txt @@ -0,0 +1 @@ +'ಫೈರ್ ಫ್ಲೈ' ಸಿನಿಮಾದ ಮೊದಲ ಝಲಕ್ ರಿಲೀಸ್ : 'ಫೈರ್‌ ಫ್ಲೈ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. :'ಫೈರ್‌ ಫ್ಲೈ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ವಿಕ್ಕಿಯಾಗಿ ನಾಯಕ ವಂಶಿಯನ್ನು ಫೈರ್ ಫ್ಲೈ ಬಳಗ ಸಿನಿಮಾಪ್ರೇಮಿಗಳಿಗೆ ಪರಿಚಯಿಸಿದೆ. ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಿಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್ ನಡೆಯುತ್ತದೆ. ವಿಕ್ಕಿ ವಿಚಿತ್ರ ವರ್ತನೆಯನ್ನು ಸಖತ್ ಫನ್ನಿಂಯಾಗಿ ಕಟ್ಟಿಕೊಡಲಾಗಿದೆ. 2 ನಿಮಿಷ 49 ಸೆಕೆಂಡ್ ಇರುವ ಫೈರ್ ಫ್ಲೈ ಟೀಸರ್ ಕುತೂಹಲದಿಂದ ಕೂಡಿದ್ದು, ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ ಅಸಲಿಗೆ ಯಾಕೆ ವಿಚಿತ್ರವಾಗಿ ವರ್ತನೆ ಮಾಡ್ತಾನೆ ಅನ್ನೋದರ ಗುಟ್ಟುಬಿಟ್ಟು ಕೊಟ್ಟಿಲ್ಲ. ಇದನ್ನೂ ಓದಿ: ವಂಶಿ ನಾಯಕನಾಗಿ ನಿರ್ದೇಶಕನಾಗಿ ಮಿಂಚಿದ್ದು, ತಾಂತ್ರಿಕವಾಗಿ ಟೀಸರ್ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಫ್ರೇಮ್, ಕಲರಿಂಗ್, ಕಂಟೆಂಟ್, ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೆ ಒಳ್ಳೆ ಔಟ್ ಫುಟ್ ನೀಡಲಾಗಿದೆ. ಚರಣ್ ರಾಜ್ ಸಂಗೀತ, ಅಭಿಲಾಷ್ ಕಳತ್ತಿ ಕ್ಯಾಮೆರಾವರ್ಕ್ ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರುಮುಗಂ ಸಂಕಲನ ಫೈರ್ ಫ್ಲೈ ಟೀಸರ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಫೈರ್ ಫ್ಲೈ ನಾಯಕನಾಗಿ ಅಭಿನಯಿಸಿರುವ ವಂಶಿಗೆ ಜೋಡಿಯಾಗಿ ರಚನಾ ಇಂದರ್, ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಮೂಗು ಸುರೇಶ್, ಚಿತ್ಕಲಾ ಬಿರಾದಾರ್, ಸಿಹಿ ಕಹಿ ಚಂದ್ರು ತಾರಾಬಳಗದಲ್ಲಿದ್ದಾರೆ.ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ. ಫೈರ್ ಫ್ಲೈ ಮೂಲಕವೇ ನಿರ್ದೇಶಕ ವಂಶಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ಇವರ ಮೊದಲ ಪ್ರಯತ್ನದ ಬಗ್ಗೆ ಟಾಕ್ ಇದ್ದೇ ಇದೆ. ಚಿತ್ರದ ಮೊದಲ ಝಲಕ್ ನಲ್ಲಿ ಫನ್-ಎಮೋಷನ್, ಎಂಟರ್ ಟೈನ್ಮೆಂಟ್ ಎಲ್ಲವೂ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_296.txt b/zeenewskannada/data1_url7_200_to_500_296.txt new file mode 100644 index 0000000000000000000000000000000000000000..8ac746b057c64cd4b1d6249bd20abbd0998b51a1 --- /dev/null +++ b/zeenewskannada/data1_url7_200_to_500_296.txt @@ -0,0 +1 @@ +ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ, ನಿಮಿಷಗಳಲ್ಲಿ 20 ಲಕ್ಷ ಕೋಟಿ!! : ಮಂಗಳವಾರದ ಆರಂಭದಲ್ಲಿ ಷೇರು ಮಾರುಕಟ್ಟೆಯು ನಷ್ಟವನ್ನು ಅನುಭವಿಸಿದೆ. ಸೆನ್ಸೆಕ್ಸ್ 1,708.54 ಪಾಯಿಂಟ್‌ಗಳು ಅಥವಾ 2.23% ನಷ್ಟು ಇಳಿಕೆಯಾಗಿ 74,760.24 ಕ್ಕೆ ತಲುಪಿದ್ದರೆ, ನಿಫ್ಟಿ 488.55 ಪಾಯಿಂಟ್‌ಗಳು ಅಥವಾ 2.1% ನಷ್ಟು ಕುಸಿದು 22,775.35 ಕ್ಕೆ ತಲುಪಿದೆ. ಸಂಸತ್ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಎನ್‌ಡಿಎ ಮೈತ್ರಿಕೂಟ ಮತ್ತು ಭಾರತ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಷೇರು ಮಾರುಕಟ್ಟೆಯು ನಷ್ಟವನ್ನು ಅನುಭವಿಸಿತು. ಸೆನ್ಸೆಕ್ಸ್ 1,708.54 ಪಾಯಿಂಟ್‌ಗಳು ಅಥವಾ 2.23% ನಷ್ಟು ಇಳಿಕೆಯಾಗಿ 74,760.24 ಕ್ಕೆ ತಲುಪಿದ್ದರೆ, ನಿಫ್ಟಿ 488.55 ಪಾಯಿಂಟ್‌ಗಳು ಅಥವಾ 2.1% ನಷ್ಟು ಕುಸಿದು 22,775.35 ಕ್ಕೆ ತಲುಪಿದೆ. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ ಶೇ.2.16ರಷ್ಟು ಕುಸಿದು 1,654 ಅಂಕಗಳ ನಷ್ಟದೊಂದಿಗೆ 74,814ಕ್ಕೆ ವಹಿವಾಟು ನಡೆಸಿತು. ನಿಫ್ಟಿ 509 ಪಾಯಿಂಟ್ ಅಥವಾ 1.19% ನಷ್ಟು 22,754 ನಲ್ಲಿ ವಹಿವಾಟು ನಡೆಸುತ್ತಿದೆ. ವಹಿವಾಟು ಆರಂಭವಾದ 20 ನಿಮಿಷಗಳಲ್ಲಿ ಹೂಡಿಕೆದಾರರು ಸುಮಾರು ರೂ. 20 ಲಕ್ಷ ಕೋಟಿಗೆ ಮಾರಾಟವಾಗಿದೆ. ಇದನ್ನು ಓದಿ : ಬಿಜೆಪಿ ಒಕ್ಕೂಟಕ್ಕೆ ಕಠಿಣ ಪೈಪೋಟಿಯನ್ನು ಪ್ರತಿಬಿಂಬಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ನರೇಂದ್ರ ಮೋದಿ 6000 ಮತಗಳ ಅಂತರದಿಂದ ಸೋತಿದ್ದಾರೆ. ಕಾಂಗ್ರೆಸ್ ಪಕ್ಷದ ಅಜಯ್ ರಾಯ್ ಅವರಿಗಿಂತ ಮುಂದಿದ್ದಾರೆ. ಇದನ್ನು ಓದಿ : ಎಕ್ಸಿಟ್ ಪೋಲ್ ನಿರೀಕ್ಷೆಗಳ ಮೇರೆಗೆ ಜೂನ್ 1 ರಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,000 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆಯಾದಾಗ ಷೇರು ಮಾರುಕಟ್ಟೆ ಹೂಡಿಕೆದಾರರು ಹರ್ಷ ವ್ಯಕ್ತಪಡಿಸಿದರು. ಸೆನ್ಸೆಕ್ಸ್ 2038.75 ಪಾಯಿಂಟ್‌ಗಳನ್ನು ಗಳಿಸಿ 76,000.06 ಕ್ಕೆ ತಲುಪಿದಾಗ ದಿನವಿಡೀ ಈ ಪ್ರವೃತ್ತಿ ಮುಂದುವರೆದಿದೆ. ನಿಫ್ಟಿ 620.80 ಅಂಕ ಗಳಿಸಿ 23,151.50 ಅಂಕಗಳಿಗೆ ತಲುಪಿದೆ. ಭಾರತೀಯ ರೂಪಾಯಿ ಎದುರು ಯುಎಸ್ ಡಾಲರ್ 83.46 ಆಗಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದರೆ, ಷೇರುಪೇಟೆ ಏರಿಕೆ ಕಾಣಲಿದೆ. ಪ್ರಸ್ತುತ ಆರ್ಥಿಕ ನೀತಿಗಳು ಬದಲಾಗುವ ಸಾಧ್ಯತೆಯಿರುವುದರಿಂದ ಆಡಳಿತದಲ್ಲಿನ ಬದಲಾವಣೆಯು ಷೇರು ವಹಿವಾಟಿನಲ್ಲಿ ಕುಸಿತವನ್ನು ಉಂಟುಮಾಡಬಹುದು ಎಂದು ತಜ್ಞರು ನಂಬಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_297.txt b/zeenewskannada/data1_url7_200_to_500_297.txt new file mode 100644 index 0000000000000000000000000000000000000000..95d74612c900bd91cc1da641c78baf0b6b87c6d0 --- /dev/null +++ b/zeenewskannada/data1_url7_200_to_500_297.txt @@ -0,0 +1 @@ +2024: ಮುಂದಿನ ಪ್ರಧಾನಿ ನಿತೀಶ್ ಕುಮಾರ್? ಕಿಂಗ್ ಮೇಕರ್ ಆಗ್ತಾರಾ ನಿತೀಶ್ ಕುಮಾರ್..?...! ಇತ್ತ ಬಿಜೆಪಿ ಮ್ಯಾಜಿಕ್ ನಂಬರ್ 272 ತಲುಪಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಮುಂದಿನ ಪ್ರಧಾನಿ ನಿತೀಶ್ ಕುಮಾರ್ ಎನ್ನುವ ಮೀಮ್ಸ್ ಗಳು ವೈರಲ್ ಆಗಿವೆ. ನವದೆಹಲಿ:ಇತ್ತ ಬಿಜೆಪಿ ಮ್ಯಾಜಿಕ್ ನಂಬರ್ 272 ತಲುಪಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಮುಂದಿನ ಪ್ರಧಾನಿ ನಿತೀಶ್ ಕುಮಾರ್ ಎನ್ನುವ ಮೀಮ್ಸ್ ಗಳು ವೈರಲ್ ಆಗಿವೆ. ಚುನಾವಣೆಗೂ ಮುನ್ನ ಅಬ್ ಕಿ ಬಾರ್ 400 ಪಾರ್ ಎನ್ನುವ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದ್ದ ಬಿಜೆಪಿ ಬಣಕ್ಕೆ ಈಗ ತೀವ್ರ ಹಿನ್ನೆಡೆಯಾಗಿದೆ.ಬಹುತೇಕ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ 350 ಕ್ಕೂ ಅಧಿಕ ಸ್ಥಾನಗಳನ್ನು ನೀಡಿದ್ದವು. ಹೀಗಾಗಿ ಈ ಬಾರಿಯು ಬಿಜೆಪಿ ಸುಲಭ ಬಹುಮತವನ್ನು ಪಡೆಯಬಹುದು ಎನ್ನಲಾಗಿತ್ತು, ಆದರೆ ಈಗ ಆಗಿದ್ದೆ ಬೇರೆ. ಇದನ್ನೂ ಓದಿ: ಸಾಮಾನ್ಯವಾಗಿ ಮೈತ್ರಿಕೂಟ ಬದಲಾಯಿಸುವುದರಲ್ಲಿ ಹೆಸರುವಾಸಿಯಾಗಿರುವ ನಿತೀಶ್ ಕುಮಾರ್ ಕುರಿತಾದ ಮೀಮ್ಸ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಬಹುತೇಕರು ಈಗ ಬಿಜೆಪಿ ಪಾಳಯವನ್ನು ತೊರೆದು ನಿತೀಶ್ ಕುಮಾರ್ ಕಾಂಗ್ರೆಸ್ ಪಕ್ಷದ ಮೈತ್ರಿಕೂಟದ ಜೊತೆ ಸೇರಿ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. — 🇮🇳 (@) 'ನಿತೀಶ್ ಜೀ, ಆಯೀ, ಆಪ್ಕೋ ಪಿಎಂ ಬನಾಯೇಂಗೆ' ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಕ್ಕೆ ತಕ್ಷಣ ಅವರು ಕಾಂಗ್ರೆಸ್ ಕಡೆ ಹೋಗುತ್ತಾರೆ ಎಂದು ಅವರು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಎನ್‌ಡಿಎ ಸಂಖ್ಯೆಗಳು ಅರ್ಥಹೀನ. ಬಿಜೆಪಿಗೆ 272 ಬರದಿದ್ದರೆ, ನಿತೀಶ್ ಕುಮಾರ್, ಅಜಿತ್ ಪವಾರ್, ಚಂದ್ರಬಾಬು ನಾಯ್ಡು, ಕುಮಾರಸ್ವಾಮಿ ಅವರಂತಹವರು ಪಕ್ಷವನ್ನು ಬದಲಾಯಿಸುವುದಿಲ್ಲ ಎಂದು ನೀವು ಭಾವಿಸುತ್ತೀರಾ?" ಎಂದು ಬರೆದಿದ್ದಾರೆ. :- , :- — 🇮🇳 (@sarcaster_) “ಬಿಜೆಪಿ ಈಗ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಹಿಡಿತದಲ್ಲಿದೆ.ಇಂಡಿಯಾ ಮೈತ್ರಿಕೂಟವು ಅವರಲ್ಲಿ ಯಾರಿಗಾದರೂ ಪ್ರಧಾನ ಮಂತ್ರಿ ಹುದ್ದೆಯನ್ನು ನೀಡಿದರೆ, ಅವರು ಬದಲಾಯಿಸಬಹುದೇ?" ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_3.txt b/zeenewskannada/data1_url7_200_to_500_3.txt new file mode 100644 index 0000000000000000000000000000000000000000..265195545f59124ffa0d0d690495efac55b8e297 --- /dev/null +++ b/zeenewskannada/data1_url7_200_to_500_3.txt @@ -0,0 +1 @@ +: ವಿದ್ಯುತ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿಶ್ವ ಹೋಮಿಯೋಪತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಏಪ್ರಿಲ್ 10 ಪ್ರಶ್ನೆ 2:ಸೂರ್ಯನಲ್ಲಿರುವ ಮುಖ್ಯ ಅನಿಲಗಳು ಯಾವುವು? ಉತ್ತರ: ಹೈಡ್ರೋಜನ್ ಮತ್ತು ಹೀಲಿಯಂ ಪ್ರಶ್ನೆ 3:ಬಾಕು ಯಾವ ದೇಶದ ರಾಜಧಾನಿ? ಉತ್ತರ: ಅಜೆರ್ಬೈಜಾನ್ ಪ್ರಶ್ನೆ 4:ಜಪಾನ್‌ನಲ್ಲಿ ಬಳಸಲಾಗುವ ಕರೆನ್ಸಿ ಯಾವುದು? ಉತ್ತರ: ಯೆನ್ ಪ್ರಶ್ನೆ 5:ಪೆರು ಮತ್ತು ಬೊಲಿವಿಯಾ ದೇಶಗಳ ಗಡಿಯಲ್ಲಿ ಯಾವ ಸರೋವರವಿದೆ? ಉತ್ತರ: ಟಿಟಿಕಾಕಾ ಸರೋವರ ಇದನ್ನೂ ಓದಿ: ಪ್ರಶ್ನೆ 6:ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರವನ್ನು ಏನೆಂದು ಕರೆಯುತ್ತಾರೆ? ಉತ್ತರ: ಬೆಳಕಿನ ವರ್ಷ ಪ್ರಶ್ನೆ 7:ವಿಶ್ವ ಶ್ರವಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಮಾರ್ಚ್ 23 ಪ್ರಶ್ನೆ 8:ವಿದ್ಯುತ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ಬೆಂಜಮಿನ್ ಫ್ರಾಂಕ್ಲಿನ್ ಪ್ರಶ್ನೆ9:ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳೆ ಯಾರು? ಉತ್ತರ: ವ್ಯಾಲೆಂಟಿನಾ ತೆರೆಶ್ಕೋವಾ ಪ್ರಶ್ನೆ 10:- ಕಿರಣಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ವಿಲ್ಹೆಲ್ಮ್ ಕಾನ್ರಾಡ್ ರೋಂಟ್ಜೆನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_30.txt b/zeenewskannada/data1_url7_200_to_500_30.txt new file mode 100644 index 0000000000000000000000000000000000000000..927f797724478da6e73b36b8df1fd1ff6d449722 --- /dev/null +++ b/zeenewskannada/data1_url7_200_to_500_30.txt @@ -0,0 +1 @@ +ಬದರಿನಾಥ್ ಹೆದ್ದಾರಿ ಬಳಿ ಕಂದಕಕ್ಕೆ ಟೆಂಪೋ ಉರುಳಿ 13 ಜನರ ದಾರುಣ ಸಾವು ಟೆಂಪೋ ಟ್ರಾವೆಲರ್‌ನಲ್ಲಿ ಸುಮಾರು 17 ಪ್ರಯಾಣಿಕರು ಇದ್ದರು ಮತ್ತು ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ನವದೆಹಲಿ:ದುರಂತ ಘಟನೆಯೊಂದರಲ್ಲಿ, ಉತ್ತರಾಖಂಡದ ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಶನಿವಾರ ಟೆಂಪೋ ಟ್ರಾವೆಲರ್ ಆಳವಾದ ಕಮರಿಗೆ ಬಿದ್ದು ಹದಿಮೂರು ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಟ್ವೀಟ್ ಮಾಡಿ ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದರು. ಇದನ್ನೂ ಓದಿ: "ರುದ್ರಪ್ರಯಾಗ ಜಿಲ್ಲೆಯಲ್ಲಿ ಟೆಂಪೋ ಟ್ರಾವೆಲರ್ ಅಪಘಾತದ ಬಗ್ಗೆ ಅತ್ಯಂತ ನೋವಿನ ಸುದ್ದಿ ಬಂದಿದೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಲಾಗಿದೆ. ಅಗಲಿದವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು. ಟೆಂಪೋ ಟ್ರಾವೆಲರ್‌ನಲ್ಲಿ ಸುಮಾರು 17 ಪ್ರಯಾಣಿಕರು ಇದ್ದರು ಮತ್ತು ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_31.txt b/zeenewskannada/data1_url7_200_to_500_31.txt new file mode 100644 index 0000000000000000000000000000000000000000..9cc981b539b746aa23f6e1cabcb12a85d18ed055 --- /dev/null +++ b/zeenewskannada/data1_url7_200_to_500_31.txt @@ -0,0 +1 @@ +ಛತ್ತೀಸ್‌ಗಢ: ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರ ಹತ್ಯೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅರಣ್ಯದಲ್ಲಿ ಶನಿವಾರ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಹತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾರಾಯಣಪುರ:ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅರಣ್ಯದಲ್ಲಿ ಶನಿವಾರ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಹತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಬ್ಬ ಯೋಧ ಕರ್ತವ್ಯದ ಸಾಲಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಆದರೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.ಅಧಿಕಾರಿಗಳ ಪ್ರಕಾರ, ನಾರಾಯಣಪುರ-ಕೊಂಡಗಾಂವ್-ಕಂಕೇರ್-ದಂತೇವಾಡ ಜಿಲ್ಲಾ ರಿಸರ್ವ್ ಗಾರ್ಡ್ಸ್ (ಡಿಆರ್‌ಜಿ), ವಿಶೇಷ ಕಾರ್ಯಪಡೆಗಳು (ಎಸ್‌ಟಿಎಫ್), ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) 53 ನೇ ಬೆಟಾಲಿಯನ್ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದನ್ನೂ ಓದಿ: ಎನ್‌ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲೀಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾವಿಸಿರುವ ಕಾರಣ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.ಅಬುಜ್ಮದ್ ಅರಣ್ಯದ ಕುತುಲ್, ಫರಾಶ್ಬೇಡ ಮತ್ತು ಕೊಡ್ತಮೇಡಾ ಪ್ರದೇಶದ ಬಳಿ ಎನ್‌ಕೌಂಟರ್ ನಡೆದಿದೆ.ಜೂನ್ 8 ರಂದು, ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಬಳಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲೀಯರು ಕೊಲ್ಲಲ್ಪಟ್ಟರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_32.txt b/zeenewskannada/data1_url7_200_to_500_32.txt new file mode 100644 index 0000000000000000000000000000000000000000..90c21216260fce65d6904c29b0f0bc9c116cbae8 --- /dev/null +++ b/zeenewskannada/data1_url7_200_to_500_32.txt @@ -0,0 +1 @@ +: ಶೂನ್ಯ ಸಂಖ್ಯೆಯನ್ನು ಕಂಡುಹಿಡಿದವರು ಯಾರು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಹಲ್ಲು ಮತ್ತು ಸುಣ್ಣದ ಕಲ್ಲುಗಳಲ್ಲಿ ಕಂಡುಬರುವ ಖನಿಜ ಯಾವುದು? ಉತ್ತರ: ಕ್ಯಾಲ್ಸಿಯಂ ಪ್ರಶ್ನೆ 2:ಜಪಾನ್‌ನ ಅತಿದೊಡ್ಡ ಸರೋವರ ಯಾವುದು? ಉತ್ತರ: ಬಿವಾ ಪ್ರಶ್ನೆ 3:ಶೂನ್ಯ ಸಂಖ್ಯೆಯನ್ನು ಕಂಡುಹಿಡಿದವರು ಯಾರು? ಉತ್ತರ: ಆರ್ಯಭಟ ಪ್ರಶ್ನೆ 4:ಮಹಾತ್ಮ ಗಾಂಧಿಯವರು ದಂಡಿ ಮೆರವಣಿಗೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು? ಉತ್ತರ: 1930 ಪ್ರಶ್ನೆ 5:ಮೊರಾಕೊದ ರಾಜಧಾನಿ ಯಾವುದು? ಉತ್ತರ: ಮೊಜಾಂಬಿಕ್ ಇದನ್ನೂ ಓದಿ: ಪ್ರಶ್ನೆ 6:ಭೂಮಿಯ ಮೇಲಿನ ಅತಿ ದೊಡ್ಡ ನದಿ ಯಾವುದು? ಉತ್ತರ: ಅಮೆಜಾನ್ ನದಿ ಪ್ರಶ್ನೆ 7:ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಉತ್ತರ: ಮ್ಯಾಂಡರಿನ್ ಚೈನೀಸ್ ಪ್ರಶ್ನೆ 8:ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 9: ಯಾವ ಗ್ರಹವು ಭೂಮಿಗೆ ಹತ್ತಿರದಲ್ಲಿದೆ..? ಉತ್ತರ: ಶುಕ್ರ ಪ್ರಶ್ನೆ 10:ವಿಶ್ವದ ಅತಿದೊಡ್ಡ ಸಾಗರ ಯಾವುದು..? ಉತ್ತರ: ಪೆಸಿಫಿಕ್ ಮಹಾಸಾಗರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_33.txt b/zeenewskannada/data1_url7_200_to_500_33.txt new file mode 100644 index 0000000000000000000000000000000000000000..26d334f86cd867f1df7ef13e5ab2f3ba3bfd6c71 --- /dev/null +++ b/zeenewskannada/data1_url7_200_to_500_33.txt @@ -0,0 +1 @@ +ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ : ಶುಕ್ರವಾರ ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಟಿಸಿದೆ. : ಶುಕ್ರವಾರ ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ. ಶುಕ್ರವಾರ ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ( ಎನ್‌ಸಿಎಸ್ ) ತಿಳಿಸಿದ್ದು. ತನ್ನ ಟ್ವಿಟರ್ ಖಾತೆಯಲ್ಲಿ, ಭೂಕಂಪದ ಕೇಂದ್ರಬಿಂದುವು ಅಕ್ಷಾಂಶ 31.48 ಮತ್ತು ರೇಖಾಂಶ 77.53 ನಲ್ಲಿದೆ ಎಂದು ಮಾಹಿತಿ ನೀಡಿದೆ. ಭೂಕಂಪದ ಆಳವನ್ನು 10 ಕಿಲೋಮೀಟರ್‌ಗಳಲ್ಲಿ ಅಳೆಯಲಾಗಿದೆ.. ಭೂಕಂಪದ ಕೇಂದ್ರಬಿಂದು ಅಕ್ಷಾಂಶ 31.48 ಮತ್ತು ರೇಖಾಂಶ 77.53 , 10 ಕಿಲೋಮೀಟರ್ ಆಳದಲ್ಲಿದೆ ಎಂದು ಘೋಷಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_34.txt b/zeenewskannada/data1_url7_200_to_500_34.txt new file mode 100644 index 0000000000000000000000000000000000000000..6da8fe749dd1e14f682d881b4dc1a6584308e4e3 --- /dev/null +++ b/zeenewskannada/data1_url7_200_to_500_34.txt @@ -0,0 +1 @@ +ಹೈ-ಪ್ರೊಫೈಲ್ ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು : ಹೇಮಾ ಜೈಲಿನಿಂದ ಬಿಡುಗಡೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಅಪಘಾತಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಇದೀಗ ಅವರು ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಅಪಘಾತಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಇದೀಗ ಅವರು ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಗುರುವಾರ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಪಾರ್ಟಿಯೊಂದರಲ್ಲಿ ಡ್ರಗ್ಸ್ ಬಳಸಿದ್ದಕ್ಕಾಗಿ ಈ ತಿಂಗಳ ಆರಂಭದಲ್ಲಿ ನಟಿ ಹೇಮಾ ಅವರನ್ನು ಬಂಧಿಸಲಾಗಿತ್ತು ಇದೀಗ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದನ್ನು ಓದಿ : ಮೇ 19 ರಂದು ಎಲೆಕ್ಟ್ರಾನಿಕ್ ಸಿಟಿ ಬಳಿಯ ವಸತಿ ಕಟ್ಟಡದಲ್ಲಿ ಕಾಡು ಪಾರ್ಟಿ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿ, ಪಾರ್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಮಾದರಿ ಸಂಗ್ರಹಿಸಿದೆ. ಹೇಮಾ ಸೇರಿದಂತೆ 86 ಜನರು ಡ್ರಗ್ಸ್ ಸೇವಿಸಿರುವುದು ಧನಾತ್ಮಕ ಪರೀಕ್ಷೆಯಾಗಿದೆ. ಸಿಸಿಬಿಯನ್ನು ವಿಚಾರಣೆಗೆ ಕರೆಸಲಾಯಿತು ಮತ್ತು ಅವರ ಉತ್ತರಗಳು ತೃಪ್ತಿಕರವಾಗಿಲ್ಲದ ಕಾರಣ ಜೂನ್ 3 ರಂದು ಅವರನ್ನು ಬಂಧಿಸಲಾಯಿತು ಠಾಣೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಹೇಮಾ, ನಾನೇನೂ ಮಾಡಿಲ್ಲ. ನಾನು ನಿರಪರಾಧಿ. ಅವರು ನನಗೆ ಏನು ಮಾಡುತ್ತಿದ್ದಾರೆ ನೋಡಿ. ನಾನು ಡ್ರಗ್ಸ್ ಸೇವಿಸಿಲ್ಲ. ನಾನು ಮೂಲ ತಪ್ಪೊಪ್ಪಿಗೆ ವೀಡಿಯೊವನ್ನು ಹೈದರಾಬಾದ್‌ನಿಂದ ಹಂಚಿಕೊಂಡಿದ್ದೇನೆ, ಬೆಂಗಳೂರಿನಲ್ಲಿ ಅಲ್ಲ. ನಾನು ಹೈದರಾಬಾದ್‌ನಲ್ಲಿ ಬಿರಿಯಾನಿ ಅಡುಗೆ ಮಾಡುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದೇನೆ. ಆಕೆ ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಸದ್ಯಕ್ಕೆ ಇದೀಗ ಅವರು ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_35.txt b/zeenewskannada/data1_url7_200_to_500_35.txt new file mode 100644 index 0000000000000000000000000000000000000000..955196e9ab2059d6581fe188bafb1250fa5e9f0c --- /dev/null +++ b/zeenewskannada/data1_url7_200_to_500_35.txt @@ -0,0 +1 @@ +ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!! ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಕಾಲೇಜು ಸ್ನೇಹಿತರಿಂದ ಪ್ರೀತಿಯಾಗಿ ಈಗ ಬಂದು ತಲುಪಲಿದೆ ಮತ್ತು ಈಗಾಗಲೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆದಿದ್ದು, ಮದುವೆ ವಿಜೃಂಭಣೆಯಿಂದ ನಡೆಯಲು ಈಗಾಗಲೇ ಸಿದ್ಧತೆ ಆಗಿವೆ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ವಿಭಿನ್ನ ವಾದ ರಾಧಿಕಾ ಅವರ ಗೌನ್ ಒಂದು ವೈರಲ್ ಆಗಿದೆ, ಇದೊಂದು ಡಿಸೈನರ್ ಗೌನ್ ಆಗಿದ್ದು, ಇದು ಅನಂತ್‌ ಅಂಬಾನಿಯವರ ಪ್ರೇಮ ಪತ್ರವನ್ನು ಒಳಗೊಂಡ ರಾಧಿಕಾ ಅವರ ಸಾಂಪ್ರದಾಯಿಕ ಗೌನ್‌ ಆಗಿದೆ. ಇದನ್ನು ಓದಿ : ರಾಧಿಕಾ ಮತ್ತು ಅನಂತ ಅಂಬಾನಿಯವರ ಅದ್ಧೂರಿ ವಿವಾಹ ಜುಲೈ 2024 ರಲ್ಲಿ ನಡೆಯಲಿದೆ. ಇತ್ತೀಚೆಗೆ, ಅವರು ತಮ್ಮ ಎರಡನೇ ವಿವಾಹಪೂರ್ವ ಕಾರ್ಯಕ್ರಮವನ್ನು ಆಚರಿಸಿದರು. ಮೇ 29 ರಿಂದ ಜೂನ್ 1 ರವರೆಗೆ ಇಟಲಿಯಲ್ಲಿ ಅದ್ದೂರಿ ಆಚರಣೆಯನ್ನು ಚಿತ್ರರಂಗದ ತಾರೆಯರು ಭಾಗವಹಿಸಿದ್ದರು ಮತ್ತು ಅನಂತ್ ಮತ್ತು ರಾಧಿಕಾ ವಿವಾಹಪೂರ್ವ ಕಾರ್ಯಕ್ರಮವು ಒಂದು ಕ್ರೂಸ್ ಪಾರ್ಟಿಯಾಗಿತ್ತು. ರಾಧಿಕಾ ಅವರು ವಿಶಿಷ್ಟವಾದ ಗೌನ್ ಧರಿಸಿದ್ದರು, ಇದು ಹಿಂದಿನ ಕಾರ್ಯಕ್ರಮಗಳಲ್ಲಿ ಅವರ ಅದ್ಭುತವಾದ ಕಾಣಿಸಿಕೊಂಡ ನಂತರ ವ್ಯಾಪಕ ಚರ್ಚೆಗೆ ಕಾರಣವಾಯಿತು. ರಾಬರ್ಟ್ ವುನ್ ವಿನ್ಯಾಸಗೊಳಿಸಿದ ಈ ಕಸ್ಟಮೈಸ್ ಮಾಡಿದ ಗೌನ್ ಶೀಘ್ರದಲ್ಲೇ ವಧುವಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಇದು ರಾಧಿಕಾ ಅವರ 22 ನೇ ಹುಟ್ಟುಹಬ್ಬದಂದು ಬರೆದ ಅನಂತ್ ಅಂಬಾನಿಯವರ ಪ್ರೇಮ ಪತ್ರದ ಮುದ್ರಣವನ್ನು ಒಳಗೊಂಡಿದೆ ನನ್ನ ಹುಟ್ಟುಹಬ್ಬದಂದು, ಅನಂತ್ ಅವರಿಗೆ ನನ್ನ ಮಹತ್ವವನ್ನು ವ್ಯಕ್ತಪಡಿಸುವ ಹೃತ್ಪೂರ್ವಕ ಪ್ರೇಮ ಪತ್ರವನ್ನು ಬರೆದಿದ್ದಾರೆ. ಮುಂದಿನ ಪೀಳಿಗೆಗೆ ಅದನ್ನು ಸಂರಕ್ಷಿಸಲು, ನನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತೋರಿಸಲು ಮತ್ತು ನಮ್ಮ ಪ್ರೀತಿಯ ಅರ್ಥವನ್ನು ವಿವರಿಸಲು ನಾನು ಗುರಿ ಹೊಂದಿದ್ದೇನೆ. ಎಂದು ರಾಧಿಕಾ ತಿಳಿಸಿದ್ದಾರೆ. ಇದನ್ನು ಓದಿ : ಅನಂತ್ ಮತ್ತು ರಾಧಿಕಾ ಅವರ ವಿವಾಹವು ಜುಲೈ 12 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ, ಅಲ್ಲಿ ಅವರು ಸಾಂಪ್ರದಾಯಿಕ ಹಿಂದೂ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ತಮ್ಮ ಒಕ್ಕೂಟವನ್ನು ಆಚರಿಸಲಿದ್ದಾರೆ. ಜುಲೈ 13 ರಂದು, ಆಶೀರ್ವಾದ ಕಾರ್ಯಕ್ರಮವು ಅತಿಥಿಗಳು ಮತ್ತು ಕುಟುಂಬ ಸದಸ್ಯರನ್ನು ನವವಿವಾಹಿತರನ್ನು ಶುಭ ಹಾರೈಕೆಗಳೊಂದಿಗೆ ನಡೆಯಲಿದೆ. ಜುಲೈ 14 ರಂದು ಅದ್ಧೂರಿ ವಿವಾಹ ಆರತಕ್ಷತೆಯನ್ನು ಯೋಜಿಸಲಾಗಿದೆ, ಮೂರು ದಿನಗಳ ಆಚರಣೆಗೆ ಬಾಲಿವುಡ್ ತಾರೆಯರು ಇದರಲ್ಲಿ ಭಾಗವಹಿಸಲಿದ್ದಾರೆ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_36.txt b/zeenewskannada/data1_url7_200_to_500_36.txt new file mode 100644 index 0000000000000000000000000000000000000000..33fa2f835564d4e534820de64373e3c5a8a0a211 --- /dev/null +++ b/zeenewskannada/data1_url7_200_to_500_36.txt @@ -0,0 +1 @@ +ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಗುರಿ ಎಂದ ಜೈಶ್-ಎ-ಮೊಹಮ್ಮದ್ ಉಗ್ರರು, ಆಡಿಯೋ ಸೋರಿಕೆ ಬೆನ್ನಲ್ಲೇ ಬಿಗಿ ಭದ್ರತೆ : ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರವು ದೇಶದ ಜನರೆಲ್ಲರಿಗೂ ಅದೊಂದು ಹೆಮ್ಮೆಯ ವಿಷಯ ಆದರೆ ಇದೀಗ ಬೆದರಿಕೆ ಬಂದಿದೆ. -- :ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರವು ದೇಶದ ಜನರೆಲ್ಲರಿಗೂ ಅದೊಂದು ಹೆಮ್ಮೆಯ ವಿಷಯ ಆದರೆ ಇದೀಗ ಬೆದರಿಕೆ ಬಂದಿದೆ. ಅಯೋಧ್ಯೆ ರಾಮಮಂದಿರವು ಹಿಂದೂ ದೇವಾಲಯದ ಸಂಕೀರ್ಣವಾದ ಜನವರಿ 22, 2024 ರಂದು ಉದ್ಘಾಟನೆಯಾದಾಗಿನಿಂದ ಎಲ್ಲರ ಗಮನ ಸೆಳೆದಿದೆ. ಇದೀಗ ಜೈಶ್-ಎ-ಮೊಹಮ್ಮದ್‌ ಉಗ್ರರ ಗ್ರೂಪ್‌ನಿಂದ ಸಂದೇಶವು ದಾಳಿಯ ಎಚ್ಚರಿಕೆಯನ್ನು ನೀಡಿದ್ದು, ದೇವಾಲಯದಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದನ್ನು ಓದಿ : ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ದೇವಾಲಯವು ಅದರ ಪ್ರಾರಂಭದ ದಿನದಂದು ಅರ್ಧ ಮಿಲಿಯನ್ ಪ್ರವಾಸಿಗರ ಒಳಹರಿವನ್ನು ಕಂಡಿದ್ದು, ದೇವಾಲಯದಲ್ಲಿ ದಿನಕ್ಕೆ ಸರಾಸರಿ 100,000 ರಿಂದ 150,000 ರವರೆಗೆ ಇರುತ್ತಾರೆ. ಈ ಉತ್ಸಾಹದ ನಡುವೆ ಹೊಸ ಬೆದರಿಕೆ ಬಂದಿದ್ದು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಅಮೀರ್‌ನಿಂದ ವರದಿಯಾಗಿರುವ ಆಡಿಯೊ ಸಂದೇಶವು ವೈರಲ್ ಆಗಿದ್ದು, ಅವರು ಧ್ವಂಸಗೊಳಿಸಿದ ಮಸೀದಿ ಎಂದು ಅವರು ಆರೋಪಿಸಿರುವ, ದೇವಾಲಯವನ್ನು ಬಾಂಬ್ ಸ್ಫೋಟಿಸಲಾಗುವುದು ಎಂದು ಹೇಳಿದ್ದಾರೆ. ಈ ಆಡಿಯೋ ಸಂದೇಶದ ಸತ್ಯಾಸತ್ಯತೆಯ ಬಗ್ಗೆ ಭದ್ರತಾ ಏಜೆನ್ಸಿಗಳು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳನ್ನು ಹೈ ಅಲರ್ಟ್ ಮಾಡಲಾಗಿದೆ. ರಾಮಮಂದಿರದ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. 2023 ರಲ್ಲಿ, ಜೈಶ್-ಎ-ಮೊಹಮ್ಮದ್‌ನಿಂದ ಬಾಂಬ್ ಬೆದರಿಕೆ ಒಂದು ಹುಸಿಯಾಗಿತ್ತು. ಇದನ್ನು ಓದಿ : ವಿಶೇಷವಾಗಿ ಜುಲೈ 5, 2005 ರಂದು ಅಯೋಧ್ಯೆಯಲ್ಲಿ ದಾಳಿಯನ್ನು ನಡೆಸಿತು. ಪ್ರಸ್ತುತ ಬೆದರಿಕೆಯು ದೇವಾಲಯದ ಸಂಕೀರ್ಣದ ಸುತ್ತಲೂ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಲೋಕಸಭೆ ಚುನಾವಣೆಯ ನಂತರ ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳ ಹೆಚ್ಚಳದೊಂದಿಗೆ ಬೆದರಿಕೆಗಳ ಹೆಚ್ಚಳವು ಸೇರಿಕೊಳ್ಳುತ್ತದೆ. ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರವು ರಿಯಾಸಿ, ಕಥುವಾ ಮತ್ತು ದೋಡಾದಲ್ಲಿ ಐದು ದಿನಗಳ ಅವಧಿಯಲ್ಲಿ ವರದಿಯಾದ ಘಟನೆಗಳೊಂದಿಗೆ ಸರಣಿ ದಾಳಿಗಳನ್ನು ಅನುಭವಿಸಿದೆ.ರಾಮ ಮಂದಿರ ಮತ್ತು ಇತರ ಸೂಕ್ಷ್ಮ ಸ್ಥಳಗಳನ್ನು ರಕ್ಷಿಸಲು ಜಾಗರೂಕತೆ ಮತ್ತು ದೃಢವಾದ ಭದ್ರತಾ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತವೆ, ಈ ನಿರಂತರ ದಾಳಿಗಳು ಭದ್ರತಾ ಏಜೆನ್ಸಿಗಳಿಗೆ ಕಳವಳವನ್ನು ಹೆಚ್ಚಿಸಿವೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_37.txt b/zeenewskannada/data1_url7_200_to_500_37.txt new file mode 100644 index 0000000000000000000000000000000000000000..ed6be7f62f443ab5ec5f3a185ab303bc2c1dac7c --- /dev/null +++ b/zeenewskannada/data1_url7_200_to_500_37.txt @@ -0,0 +1 @@ +: ಗಾಯವನ್ನು ಗುಣಪಡಿಸಲು ಯಾವ ವಿಟಮಿನ್ ಸಹಾಯ ಮಾಡುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಗೌತಮ ಬುದ್ಧನಿಗೆ ಯಾವ ವಯಸ್ಸಿನಲ್ಲಿ ನಿರ್ವಾಣ ಸಿಕ್ಕಿತು? ಉತ್ತರ: 35 ಪ್ರಶ್ನೆ 2:ವಿಶ್ವದ ಅತ್ಯಂತ ವೇಗದ ಮನುಷ್ಯ ಯಾರು? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 3:ಗಾಯವನ್ನು ಗುಣಪಡಿಸಲು ಯಾವ ವಿಟಮಿನ್ ಸಹಾಯ ಮಾಡುತ್ತದೆ? ಉತ್ತರ: ವಿಟಮಿನ್ ಸಿ ಪ್ರಶ್ನೆ 4:ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಹೆರೊಡೋಟಸ್ ಪ್ರಶ್ನೆ 5:ಜಗತ್ತಿನಲ್ಲಿ 'ಗ್ರೇಟ್ ಬೇರ್ ಲೇಕ್' ಎಲ್ಲಿದೆ..? ಉತ್ತರ: ಕೆನಡಾ ಇದನ್ನೂ ಓದಿ: ಪ್ರಶ್ನೆ 6:"ಮಾಡು ಇಲ್ಲವೇ ಮಡಿ" ಎಂಬ ಘೋಷಣೆಯನ್ನು ನೀಡಿದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 7:ಶುಷ್ಕ ವಾತಾವರಣದಲ್ಲಿ ಬೆಳೆಯುವ ಸಸ್ಯಗಳನ್ನು ಏನೆಂದು ಕರೆಯುತ್ತಾರೆ? ಉತ್ತರ: ಜೆರೋಫೈಟ್ಸ್ ಪ್ರಶ್ನೆ 8:ಹೊಟ್ಟೆಯಲ್ಲಿ ಸ್ರವಿಸುವ ಆಮ್ಲ ಯಾವುದು..? ಉತ್ತರ: ಹೈಡ್ರೋಕ್ಲೋರಿಕ್ ಆಮ್ಲ ಪ್ರಶ್ನೆ 9:ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು? ಉತ್ತರ: ಭಾರತ ರತ್ನ ಪ್ರಶಸ್ತಿ ಪ್ರಶ್ನೆ 10:ಬೆಳಕಿನ ಬಲ್ಬ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಥಾಮಸ್ ಅಲ್ವಾ ಎಡಿಸನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_38.txt b/zeenewskannada/data1_url7_200_to_500_38.txt new file mode 100644 index 0000000000000000000000000000000000000000..8da5f623d09dd85e03717b7abfd582b6365aa19d --- /dev/null +++ b/zeenewskannada/data1_url7_200_to_500_38.txt @@ -0,0 +1 @@ +: ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ : ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳದಿಂದ 23, ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಸೇರಿದ್ದಾರೆ. :ಕುವೈತ್‌ನ ಮಂಗಾಫ್ ಪ್ರದೇಶದ "ಲೇಬರ್ ಹೌಸಿಂಗ್" ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 45 ಭಾರತೀಯರು ಮೃತಪಟ್ಟಿದ್ದಾರೆ. ಇದೀಗ ಈ ಮಾರಣಾಂತಿಕ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಕೊಚ್ಚಿ ತಲುಪಿದೆ. ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ (' ) ಕೂಡ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಎರ್ನಾಕುಲಂ ರೇಂಜ್ ಡಿಐಜಿ ಪುಟ್ಟ ವಿಮಲಾದಿತ್ಯ ಅವರು, ಕೊಚ್ಚಿ ವಿಮಾನ ನಿಲ್ದಾಣಕ್ಕೆ ಸಂತ್ರಸ್ತರ ಶವಗಳನ್ನು ತರಲಾಗಿದ್ದು,ಸದಸ್ಯರಿಗೆ ಮೃತದೇಹಗಳನ್ನು ಸ್ವೀಕರಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮೃತದೇಹಗಳನ್ನು ಸ್ವೀಕರಿಸಿದ ನಂತರ, ಅವುಗಳನ್ನು ಸರಿಯಾದ ರೀತಿಯಲ್ಲಿ ಅವರ ಸ್ಥಳಗಳಿಗೆ ಕೊಂಡೊಯ್ಯಲಾಗುತ್ತದೆ. ಪ್ರತಿ ಮೃತದೇಹಕ್ಕೆ ಪ್ರತ್ಯೇಕ ವಾಹನವನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಗಮನಾರ್ಹವಾಗಿ,ದ ( ) ಬಳಿಕ ಕುವೈತ್ ಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಜೂನ್ 13ರಂದು, ಕುವೈತ್‌ನ ಆಸ್ಪತ್ರೆಗಳಿಗೆ ಭೇಟಿ ನೀಡಿ ದುರಂತ ಬೆಂಕಿ ಘಟನೆಯಲ್ಲಿ ತೊಂದರೆಗೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಪ್ರಜೆಗಳೊಂದಿಗೆ ಮಾತನಾಡಿ, ಧೈರ್ಯ ತುಂಬಿದರು. ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳಿಗರೇ ಹೆಚ್ಚು!ಇನ್ನೂ ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರಲ್ಲಿ ಕೇರಳದ ಜನರೇ ಹೆಚ್ಚಿದ್ದು ಈ ದುರಂತದಲ್ಲಿ ಕೇರಳದ 23 ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ- ಯುಎಇ ಮೂಲದ ಎನ್‌ಆರ್‌ಐ ಉದ್ಯಮಿಯಿಂದ ಪರಿಹಾರ:ಕುವೈತ್ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ ಯುಎಇ ಮೂಲದ ಎನ್‌ಆರ್‌ಐ ಉದ್ಯಮಿ ಲುಲು ಗ್ರೂಪ್‌ನ ಅಧ್ಯಕ್ಷರು 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಇದಲ್ಲದೆ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದಲ್ಲದೆ, ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಕೇರಳಿಗರಿಗಾಗಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_39.txt b/zeenewskannada/data1_url7_200_to_500_39.txt new file mode 100644 index 0000000000000000000000000000000000000000..49716b2f1f0437f25d46e148d300ecc021768554 --- /dev/null +++ b/zeenewskannada/data1_url7_200_to_500_39.txt @@ -0,0 +1 @@ +ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಜೂನ್ 22ರಂದು ಆರಂಭ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ನ ಸಭೆಯು ಜೂನ್ 22 ರಂದು ಇಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿದೆ. :ಕೌನ್ಸಿಲ್‌ನ ಸಭೆಯು ಅಕ್ಟೋಬರ್ 2023 ರಲ್ಲಿ ಅವರ ಕೊನೆಯ ಸಭೆಯ ನಂತರ ಇದು ಮೊದಲ ಸಭೆಯಾಗಿದೆ. ಜಿಎಸ್‌ಟಿ ಕೌನ್ಸಿಲ್‌ನ 53 ನೇ ಸಭೆಯು ಇದೇ 22 ರಂದು ನವದೆಹಲಿಯಲ್ಲಿ ನಡೆಯಲಿದೆ ಎಂದು ಜಿಎಸ್‌ಟಿ ಕೌನ್ಸಿಲ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಗುರುವಾರ ತಿಳಿಸಲಾಗಿದೆ. ಕೌನ್ಸಿಲ್ ಸಭೆಯ ಅಜೆಂಡಾ ಇನ್ನು ಸಾರ್ವಜನಿಕರ ವೇದಿಕೆಯಾಗಿಲ್ಲ ಮತ್ತು ರೂಢಿಯಂತೆ ಕೇಂದ್ರ ಹಣಕಾಸು ಸಚಿವರು 53 ನೇ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ, ಅಲ್ಲದೆ ಸಭೆಯಲ್ಲಿ ರಾಜ್ಯಗಳ ಹಣಕಾಸು ಮಂತ್ರಿಗಳು, ಇತರರು ಭಾಗವಹಿಸುತ್ತಾರೆ. ತೆರಿಗೆ ದರಗಳು, ನೀತಿ ಬದಲಾವಣೆಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳು ಸೇರಿದಂತೆ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಕೌನ್ಸಿಲ್ ನಿಯತಕಾಲಿಕವಾಗಿ ಸಭೆ ಸೇರುತ್ತಲಿರುವುದು ಇದೊಂದು ರೂಢಿಯಾಗಿದೆ. ಕೌನ್ಸಿಲ್ ಭಾರತದ ಪರೋಕ್ಷ ತೆರಿಗೆ ರಚನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇದು ರಾಷ್ಟ್ರದ ಆರ್ಥಿಕ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ನಾಗರಿಕರು ಮತ್ತು ವ್ಯವಹಾರಗಳ ಮೇಲಿನ ತೆರಿಗೆ ಹೊರೆಯನ್ನು ಸರಾಗಗೊಳಿಸುತ್ತದೆ. ಇದನ್ನು ಓದಿ : 53 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಿಂದ ಉಂಟಾಗುವ ನಿರ್ಧಾರಗಳು ಮತ್ತು ಶಿಫಾರಸುಗಳನ್ನು ವ್ಯಾಪಾರಗಳು, ನೀತಿ ನಿರೂಪಕರು ಮತ್ತು ಸಾರ್ವಜನಿಕರು ಸೇರಿದಂತೆ ವಿವಿಧ ಪಾಲುದಾರರು ವೀಕ್ಷಿಸುತ್ತಾರೆ, ಏಕೆಂದರೆ ಅವುಗಳು ತೆರಿಗೆ, ವ್ಯಾಪಾರ ಮತ್ತು ಒಟ್ಟಾರೆ ಇದರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿವೆ. ಕಾಯಿದೆಯನ್ನು ಜುಲೈ 1, 2017 ರಿಂದ ಜಾರಿಗೆ ಬರುವಂತೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಲಾಯಿತು ಮತ್ತು , 2017 ರ ನಿಬಂಧನೆಗಳ ಪ್ರಕಾರ ಐದು ವರ್ಷಗಳವರೆಗೆ ಅನುಷ್ಠಾನದ ಖಾತೆಯಲ್ಲಿ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ರಾಜ್ಯಗಳಿಗೆ ಪರಿಹಾರವನ್ನು ಖಾತರಿಪಡಿಸಲಾಯಿತು. ಇದನ್ನು ಓದಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರದ ಮೂರನೇ ಅವಧಿಗೆ ಮೊದಲ ಬಾರಿಗೆ 2024-25 ರ ಕೇಂದ್ರ ಬಜೆಟ್‌ಗೆ ಸಿದ್ಧತೆ ಪ್ರಾರಂಭವಾಗಿದೆ. ನಿನ್ನೆ ಹಣಕಾಸು ಸಚಿವರು ಹಣಕಾಸು ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ನಿಖರವಾದ ಯೋಜನೆ ಮತ್ತು ಸಮಗ್ರ ವಿಶ್ಲೇಷಣೆಯ ಅಗತ್ಯವನ್ನು ಒತ್ತಿಹೇಳುವ ಮೂಲಕ ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹಣಕಾಸು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಪ್ರಾರಂಭವು ದೇಶದ ಆರ್ಥಿಕ ಆದ್ಯತೆಗಳು ಮತ್ತು ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಉತ್ತಮ-ರಚನಾತ್ಮಕ ಬಜೆಟ್ ಅನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಸಚಿವಾಲಯದ ತಂಡದ ಸಹಯೋಗದ ಪ್ರಯತ್ನಗಳು ಮುಂಬರುವ ಆರ್ಥಿಕ ವರ್ಷಕ್ಕೆ ದೃಢವಾದ ಮತ್ತು ಕಾರ್ಯತಂತ್ರದ ಹಣಕಾಸು ಯೋಜನೆಗೆ ಕೊಡುಗೆ ನೀಡುವ ನಿರೀಕ್ಷೆಯನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_4.txt b/zeenewskannada/data1_url7_200_to_500_4.txt new file mode 100644 index 0000000000000000000000000000000000000000..cc9886875ca68f9b6fe8e61dfde6f2eb936ae570 --- /dev/null +++ b/zeenewskannada/data1_url7_200_to_500_4.txt @@ -0,0 +1 @@ +ಜಮ್ಮು-ಕಾಶ್ಮೀರಕ್ಕೆ ನಾಳೆ ಪ್ರಧಾನಿ ಭೇಟಿ, ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಪ್ರಧಾನಿ ಮೋದಿ ನಾಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ನಾಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜೂನ್ 20ರಂದು ಪ್ರಧಾನಿ ಮೋದಿ ಜಮ್ಮು ಕಾಶ್ಮೀರದ ಭೇಟಿ ನೀಡಲಿದ್ದು, ಸಂಜೆ ಆರು ಗಂಟೆಗೆ ಶ್ರೀನಗರದ ಶೇರ್ ಎ ಕಾಶ್ಮೀರ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ನಲ್ಲಿ ಭಾಗವಹಿಸಲಿದ್ದಾರೆ. ಇದನ್ನು ಓದಿ : ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿ, ಜಮ್ಮು-ಕಾಶ್ಮೀರದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯೊಂದಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಶಂಕು ಸ್ಥಾಪನೆ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವುದರ ಜೊತೆಗೆ, ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿ ಯೋಜನೆಗಳನ್ನು ಈ ಮೂಲಕ ಪ್ರಾರಂಭಿಸಲಿದ್ದಾರೆ. ಜೂನ್ 21ರಂದು ಬೆಳಿಗ್ಗೆ 6.30ಕ್ಕೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನಿ ಭಾಗವಹಿಸಲಿದ್ದಾರೆ. ಇದನ್ನು ಓದಿ : ಕೋಟಿ ವೆಚ್ಚದ 84 ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದ್ದು. 1,500 ಕೋಟಿಗಳನ್ನು ರಸ್ತೆ, ಮೂಲಸೌಕರ್ಯ, ನೀರು ಸರಬರಾಜು ಯೋಜನೆಗಳು, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ಸರ್ಕಾರಿ ಪದವಿ ಕಾಲೇಜುಗಳು, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ ಮತ್ತು ಅನೇಕ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ 15 ಲಕ್ಷ ಜನರಿಗೆ ಉದ್ಯೋಗ ಒದಗಿಸಲು 1,800 ಕೋಟಿ ರೂ. ಪ್ರಧಾನಮಂತ್ರಿ ಅವರು ಸರ್ಕಾರಿ ಸೇವೆಗಳಿಗೆ ಆಯ್ಕೆಯಾದ 2000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_40.txt b/zeenewskannada/data1_url7_200_to_500_40.txt new file mode 100644 index 0000000000000000000000000000000000000000..94b106f5244eefb4b6c582c53d024ae62abfbc35 --- /dev/null +++ b/zeenewskannada/data1_url7_200_to_500_40.txt @@ -0,0 +1 @@ +: ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿನ್ಸೆಂಟ್ ವಾನ್ ಗೋ ಅವರ ಅತ್ಯಂತ ಪ್ರಸಿದ್ಧ ವರ್ಣಚಿತ್ರ ಯಾವುದು? ಉತ್ತರ: ಸ್ಟಾರಿ ನೈಟ್ ಪ್ರಶ್ನೆ 2:ಮಹಾತ್ಮ ಗಾಂಧೀಜಿ ʼಕ್ವಿಟ್ ಇಂಡಿಯಾ ಚಳುವಳಿʼಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು? ಉತ್ತರ: 1942 ಪ್ರಶ್ನೆ 3:ಪ್ರಸಿದ್ಧ ಬಕ್ಸಾರ್ ಕದನ ಯಾವಾಗ ನಡೆಯಿತು? ಉತ್ತರ: 1764 ಪ್ರಶ್ನೆ 4:ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ? ಉತ್ತರ: ಸಮುದ್ರಗುಪ್ತ ಪ್ರಶ್ನೆ 5:ದೂರದರ್ಶನವನ್ನು ಕಂಡುಹಿಡಿದವರು ಯಾರು? ಉತ್ತರ: ಜಾನ್ ಲೋಗಿ ಬೈರ್ಡ್ (1925 ರಲ್ಲಿ) ಇದನ್ನೂ ಓದಿ: ಪ್ರಶ್ನೆ 6: ʼಪಂಜಾಬ್‌ನ ಕೇಸರಿʼ ಎಂದು ಯಾರನ್ನು ಕರೆಯಲಾಗುತ್ತದೆ..? ಉತ್ತರ: ಲಾಲಾ ಲಜಪತ್ ರಾಯ್‌ ಪ್ರಶ್ನೆ 7:ʼಪಂಚತಂತ್ರʼ ಕೃತಿಯನ್ನು ಬರೆದ ಲೇಖಕರು ಯಾರು..? ಉತ್ತರ: ವಿಷ್ಣು ಶರ್ಮಾ ಪ್ರಶ್ನೆ 8:ವಿಸ್ತೀರ್ಣಕ್ಕೆ ಅನುಗುಣವಾಗಿ ಭಾರತದಲ್ಲಿ ಅತಿದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಪ್ರಶ್ನೆ 9:ವಿಶ್ವದ ಅತಿದೊಡ್ಡ ಜೀವಂತ ಪ್ರಾಣಿ ಯಾವುದು..? ಉತ್ತರ: ಬ್ಲೂ ವೇಲ್ ಪ್ರಶ್ನೆ 10:ಪಂಜಾಬ್‌ನ ಅತ್ಯಂತ ಜನಪ್ರಿಯ ಜಾನಪದ ನೃತ್ಯ ಯಾವುದು..? ಉತ್ತರ: ಭಾಂಗ್ರಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_41.txt b/zeenewskannada/data1_url7_200_to_500_41.txt new file mode 100644 index 0000000000000000000000000000000000000000..b89bd4a26ab289e8384d292d226437c4cb710590 --- /dev/null +++ b/zeenewskannada/data1_url7_200_to_500_41.txt @@ -0,0 +1 @@ +: ಗಾಜಿಯಾಬಾದ್‌ನ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ : ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. : ಗಾಜಿಯಾಬಾದ್‌ನ ಲೋನಿಯ ಬೆಹ್ತಾ ಹಾಜಿಪುರ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ 7 ವರ್ಷದ ಬಾಲಕಿ, ಏಳು ತಿಂಗಳ ಮಗು ಸೇರಿದಂತೆ ಐದು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ. ಈ ಅಗ್ನಿ ಅವಘಟಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕ್ಕೆ ( ) ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗಾಜಿಯಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ ದಿನೇಶ್ ಕುಮಾರ್ ಪಿ, ತಡರಾತ್ರಿ ಬೆಹ್ತಾ ಹಾಜಿಪುರದ ಮನೆಯೊಂದರಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಆ ಕಟ್ಟಡದಲ್ಲಿ ಹಲವರು ಸಿಲುಕಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಗಾಯಗೊಂಡ ಸ್ಥಿತಿಯಲ್ಲಿದ್ದ ಮಹಿಳೆ ಮತ್ತು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಯಿತು. ಕಟ್ಟಡ ಎರಡನೇ ಅಂತಸ್ತಿನಲ್ಲಿ ಬೆಂಕಿಯ ಕೆನ್ನಾಲಿಗೆಯಿಂದ ಮೂವರು ವಯಸ್ಕರು, ಇಬ್ಬರು ಮಕ್ಕಳು ಸೇರಿದಂತೆ ಐದು ಜನರ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ- ಥರ್ಮಾಕೋಲ್‌ನಿಂದ ಸಂಭವಿಸಿದ ಅಗ್ನಿ ದುರಂತ:ಯಲ್ಲಿ ಮನೆಯೊಳಗೆ ಇರಿಸಲಾಗಿದ್ದ ಕೆಲವು ಥರ್ಮಾಕೋಲ್/ಫೋಮ್ ವಸ್ತುಗಳ ಸ್ಪರ್ಶದಿಂದ ಬೆಂಕಿ ವೇಗವಾಗಿ ಎಲ್ಲೆಡೆ ವ್ಯಾಪಿಸಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಸಿಪಿ (ಗ್ರಾಮೀಣ) ವಿವೇಕ್ ಚಂದ್ರ ಯಾದವ್ ನಂತರ ಗಾಯಗೊಂಡ ಇಬ್ಬರನ್ನು 26 ವರ್ಷದ ಉಸಾಮಾ ಮತ್ತು ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ- ಮೃತರನ್ನು ಶೈಫುಲ್ ರೆಹಮಾನ್ (35), ಪರ್ವೀನ್ (28), 26 ವರ್ಷದ ನಜ್ರಾ ಮತ್ತು ಮಗಳು ಇಕ್ರಾ (7), ಮೊಹಮ್ಮದ್ ಫೈಜ್ (ಏಳು ತಿಂಗಳು) ಮತ್ತು ಎಂದು ಪೊಲೀಸರು ಗುರುತಿಸಲಾಗಿದ್ದು, ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_42.txt b/zeenewskannada/data1_url7_200_to_500_42.txt new file mode 100644 index 0000000000000000000000000000000000000000..857bd9f7516d352724d56311e51114174a7ac561 --- /dev/null +++ b/zeenewskannada/data1_url7_200_to_500_42.txt @@ -0,0 +1 @@ +G7 ಶೃಂಗಸಭೆ : 3ನೇ ಬಾರಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಇಟಲಿಗೆ ಮೊದಲ ವಿದೇಶ ಪ್ರವಾಸ G7 : ಸತತ ಮೂರನೇ ಅವಧಿಗೆ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಗಾಗಿ ಇಟಲಿಗೆ ತಮ್ಮ ಮೊದಲ ವಿದೇಶ ಪ್ರವಾಸ ಬೆಳೆಸಲಿದ್ದಾರೆ. ' 3rd :ಸತತ ಮೂರನೇ ಅವಧಿಗೆ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಗಾಗಿ ಇಟಲಿಗೆ ತಮ್ಮ ಮೊದಲ ವಿದೇಶ ಪ್ರವಾಸ ಬೆಳೆಸಲಿದ್ದಾರೆ. ಸತತ ಮೂರನೇ ಅವಧಿಗೆ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಈ ವಾರ ಇಟಲಿಗೆ ಪ್ರಯಾಣಿಸಲಿದ್ದಾರೆ. ಜೂನ್ 13 ಮತ್ತು 15 ರ ನಡುವೆ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಟಲಿಗೆ ಪ್ರಯಾಣಿಸಲಿದ್ದಾರೆ. ಈ ವರ್ಷ ಏಳು ಮುಂದುವರಿದ ಆರ್ಥಿಕತೆಗಳ ಗುಂಪಿನ ವಾರ್ಷಿಕ ಶೃಂಗಸಭೆಯು ಇಟಲಿಯ ಅಪುಲಿಯಾ ಪ್ರದೇಶದ ಬೊರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ ಇದನ್ನು ಓದಿ : ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು G7 ಶೃಂಗಸಭೆಯಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ಆಕ್ರಮಣದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಜೂನ್ 13 ರಂದು ಇಟಲಿಗೆ ತೆರಳಲಿದ್ದಾರೆ ಮತ್ತು ಜೂನ್ 14 ರಂದು ಸಂಜೆಯ ವೇಳೆಗೆ ಹಿಂತಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಅವರನ್ನು ಒಳಗೊಂಡಿರುವ ಉನ್ನತ ಮಟ್ಟದ ನಿಯೋಗವು ಪ್ರಧಾನಿಯವರೊಂದಿಗೆ ಇರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_43.txt b/zeenewskannada/data1_url7_200_to_500_43.txt new file mode 100644 index 0000000000000000000000000000000000000000..ffc8a99ebb9395d4b1cce5cc2400acc5dc0015b4 --- /dev/null +++ b/zeenewskannada/data1_url7_200_to_500_43.txt @@ -0,0 +1 @@ +ಮತ್ತೊಂದು ಅವಧಿಗೆ ಅರುಣಾಚಲ ಪ್ರದೇಶದ ಸಿಎಂ ಆಗಿ ಪೆಮಾ ಖಂಡು ನಾಳೆ ಪ್ರಮಾಣ ವಚನ ಸ್ವೀಕಾರ : ಬಿಜೆಪಿ ನಾಯಕ ಪೇಮಾ ಖಂಡು ಅವರು ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ಮರು ಆಯ್ಕೆಯಾಗಿದ್ದು, ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ನಾಯಕ ಪೇಮಾ ಖಂಡು ಅವರು ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ಮರು ಆಯ್ಕೆಯಾಗಿದ್ದು, ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ತರುಣ್ ಚುಗ್ ಅವರ ಸಮ್ಮುಖದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರ ಸಭೆ ನಡೆದಿದ್ದು, ಶಾಸಕಾಂಗ ಪಕ್ಷದ ನಾಯಕರಾಗಿ ಪೇಮಾ ಖಂಡು ಅವಿರೋಧವಾಗಿ ಆಯ್ಕೆಯಾದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಭೆಯಲ್ಲಿ ರಾಜ್ಯದ ಸಂಸದರೂ ಉಪಸ್ಥಿತರಿದ್ದರು. ಇದನ್ನು ಓದಿ : 2016ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದಾದ ಬಳಿಕ ಪೆಮಾ ಖಂಡು ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದು, ಗುರುವಾರ ತಮ್ಮ ಸಂಪುಟದ ಜೊತೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದುಕೊಂಡಿದೆ. “ರಾಜ್ಯದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರು ಇಟಾನಗರದಲ್ಲಿ ನಡೆದ ಸಭೆಯಲ್ಲಿ ಪೆಮಾ ಖಂಡು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆಗೆ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ನೆಚಾ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_44.txt b/zeenewskannada/data1_url7_200_to_500_44.txt new file mode 100644 index 0000000000000000000000000000000000000000..cb8ce8b775a59ec880d0ae1a7b2197420958cd66 --- /dev/null +++ b/zeenewskannada/data1_url7_200_to_500_44.txt @@ -0,0 +1 @@ +ಯಾಕೆ 6 ಅಂಕಿಯನ್ನು ಹೊಂದಿರುತ್ತವೆ? ಇದರ ಪ್ರಾರಂಭ ಹೇಗಾಯ್ತು!! : ದೇಶದ ಮೂಲೆ ಮೂಲೆಯಲ್ಲಿ ಎಲ್ಲಾದರೂ ಯಾವುದೇ ವಸ್ತುವನ್ನು ಕಳುಹಿಸಲು ಅಥವಾ ಪಡೆಯಲು ಪೋಸ್ಟ್ಗಳಿಗೆ ಕೋರಿಯರ್ಗಳಿಗೆ ಎಲ್ಲದಕ್ಕೂ ಮುಖ್ಯವಾಗಿ ಪೋಸ್ಟಲ್ ಕೋಡ್ ಅಗತ್ಯವಾಗಿರುತ್ತದೆ. ಯಾವ ಸಂಖ್ಯೆಯನ್ನು ನಮೂದಿಸಿದರೆ ಯಾವ ಪ್ರದೇಶಕ್ಕೆ ತಲುಪುತ್ತದೆ ಎನ್ನುವುದು ಈ ಪೋಸ್ಟಲ್ ಪಿನ್ ಕೋಡ್ ಮೂಲಕ ತಿಳಿಯುತ್ತದೆ. :ದೇಶದ ಮೂಲೆ ಮೂಲೆಯಲ್ಲಿ ಎಲ್ಲಾದರೂ ಯಾವುದೇ ವಸ್ತುವನ್ನು ಕಳುಹಿಸಲು ಅಥವಾ ಪಡೆಯಲು ಪೋಸ್ಟ್ಗಳಿಗೆ ಕೋರಿಯರ್ಗಳಿಗೆ ಎಲ್ಲದಕ್ಕೂ ಮುಖ್ಯವಾಗಿ ಪೋಸ್ಟಲ್ ಕೋಡ್ ಅಗತ್ಯವಾಗಿರುತ್ತದೆ. ಯಾವ ಸಂಖ್ಯೆಯನ್ನು ನಮೂದಿಸಿದರೆ ಯಾವ ಪ್ರದೇಶಕ್ಕೆ ತಲುಪುತ್ತದೆ ಎನ್ನುವುದು ಈ ಪೋಸ್ಟಲ್ ಪಿನ್ ಕೋಡ್ ಮೂಲಕ ತಿಳಿಯುತ್ತದೆ. ಪೋಸ್ಟ್ ಅನ್ನು ಎಲ್ಲಿಯಾದರೂ ಕಳುಹಿಸಲು ಅಥವಾ ಇತರ ವಸ್ತುಗಳನ್ನು ಕಳುಹಿಸಲು ಅಥವಾ ಆರ್ಡರ್ ಮಾಡಲು ಮೊದಲು ಪೋಸ್ಟಲ್ ಪಿನ್ ಕೋಡ್ ಕಡ್ಡಾಯವಾಗಿದೆ. ಏಕೆಂದರೆ ನೀವು ಆನ್‌ಲೈನ್‌ನಲ್ಲಿ ಏನನ್ನಾದರೂ ಆರ್ಡರ್ ಮಾಡಿದರೆ ಅದು ಮೊದಲು ಕೋಡ್ ಅನ್ನು ಕೇಳುತ್ತದೆ. ಹೌದು ಆದರೆ ಪಿನ್ ಕೋಡ್ ಯಾಕೆ 6 ಅಂಕಿಯನ್ನು ಹೊಂದಿದೆ, ಅದರ ಉಪಯೋಗ ಎನ್ನುವುದು ತಿಳಿಯಬೇಕೇ ಇಲ್ಲಿದೆ ನೋಡಿ. ಇದನ್ನು ಓದಿ : ಭಾರತೀಯ ಅಂಚೆ ಇಲಾಖೆಯ ಪಯಣದಲ್ಲಿ ಪಿನ್ ಕೋಡ್ ರಚನೆ ಒಂದು ಮೈಲಿಗಲ್ಲು ಎಂದೇ ಹೇಳಬೇಕು. ಅದೇ ಹೆಸರಿನ ಹಳ್ಳಿಗಳು ಮತ್ತು ಪಟ್ಟಣಗಳಿಂದ ಅಂಚೆ ಕಚೇರಿಗೆ ಪತ್ರಗಳು ಬರಲು ಪ್ರಾರಂಭಿಸಿದಾಗ, ಪಿನ್ ಕೋಡ್‌ನ ಅಗತ್ಯವಿದೆ ಎಂದು ಅನಿಸಿತು. ನಂತರ ಇಡೀ ದೇಶವನ್ನು ವಿವಿಧ ಪ್ರದೇಶಗಳಾಗಿ ವಿಂಗಡಿಸಿ ಪಿನ್ ಕೋಡ್‌ಗಳನ್ನು ರಚಿಸುವ ಅಗತ್ಯವಿತ್ತು ನಮ್ಮ ದೇಶದಲ್ಲಿ ಅಂಚೆ ಸೂಚ್ಯಂಕ ಸಂಖ್ಯೆಯನ್ನು ಪಿನ್ ಅಥವಾ ಪಿನ್‌ಕೋಡ್ ಎಂದೂ ಕರೆಯಲಾಗುತ್ತದೆ. ಆದರೆ ನಮ್ಮ ದೇಶವನ್ನು 8 ಅಂಚೆ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ಪಿನ್‌ಕೋಡ್‌ನ ಮೊದಲ ಅಂಕಿಯು ಇವುಗಳನ್ನು ಸೂಚಿಸುತ್ತದೆ. ಭಾರತದಲ್ಲಿ ಅನೇಕ ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳಿವೆ. ಭಾರತೀಯ ಅಂಚೆ ಸೇವೆಗೆ ಸರಿಯಾದ ವ್ಯಕ್ತಿ ಅಥವಾ ಸ್ಥಳವನ್ನು ಹುಡುಕುವುದು ಸ್ವಲ್ಪ ಸವಾಲಾಗಿದೆ. ಆದ್ದರಿಂದ, ಪಾರ್ಸೆಲ್‌ಗಳು ಅಥವಾ ಪತ್ರಗಳನ್ನು ತಲುಪಿಸುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ಇಂಡಿಯಾ ಪೋಸ್ಟ್ ಆರು ಅಂಕಿಗಳ ಪಿನ್ ಕೋಡ್ ಸಂಖ್ಯೆಯನ್ನು ರಚಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಪಿನ್ ಕೋಡ್ ಇರಲಿಲ್ಲ. ಸ್ವಾತಂತ್ರ್ಯದ ನಂತರವೂ ಹಲವಾರು ದಶಕಗಳವರೆಗೆ ಪಿನ್ ಕೋಡ್ ಇರಲಿಲ್ಲ. ವಾಸ್ತವವಾಗಿ, ಪಿನ್ ಕೋಡ್ ಅನ್ನು 15 ಆಗಸ್ಟ್ 1972 ರಂದು ಆಗಿನ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀರಾಮ್ ಭಿಕಾಜಿ ಪರಿಚಯಿಸಿದರು. ಇದನ್ನು ಓದಿ : ಭಾರತೀಯ ಅಂಚೆ ಸೇವೆಯು ದೇಶವನ್ನು ಒಂಬತ್ತು ಪ್ರತ್ಯೇಕ ಪಿನ್ ಪ್ರದೇಶಗಳಾಗಿ ವಿಂಗಡಿಸಿದೆ. ಇವುಗಳಲ್ಲಿ ಎಂಟು ಭೌಗೋಳಿಕ ಪ್ರದೇಶಗಳಾಗಿದ್ದರೆ, ಒಂಬತ್ತನೆಯದು ಭಾರತೀಯ ಸೇನೆಗೆ ಮೀಸಲಾಗಿದೆ. ಕೋಡ್‌ನ ಮೊದಲ ಅಂಕಿಯು ಪ್ರದೇಶವನ್ನು ಸೂಚಿಸುತ್ತದೆ, ಎರಡನೇ ಅಂಕಿಯು ಉಪವಲಯವನ್ನು ಸೂಚಿಸುತ್ತದೆ ಮತ್ತು ಮೂರನೇ ಅಂಕಿಯು ಪ್ರದೇಶದ ವಿಂಗಡಣೆಯ ಜಿಲ್ಲೆಯನ್ನು ಸೂಚಿಸುತ್ತದೆ. ಅಲ್ಲದೆ ಕೊನೆಯ ಮೂರು ಅಂಕೆಗಳು ಆ ಜಿಲ್ಲೆಯ ನಿರ್ದಿಷ್ಟ ಅಂಚೆ ಕಛೇರಿಯನ್ನು ಸೂಚಿಸುತ್ತವೆ. ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಆದರೆ ಈ ಅಂಚೆ ಕಚೇರಿಗಳನ್ನು 19,101 ಪಿನ್ ಕೋಡ್‌ಗಳಾಗಿ ವಿಂಗಡಿಸಲಾಗಿದೆ. ಈ ಅಂಚೆ ಕಚೇರಿಗಳನ್ನು ಐದು ಅಂಚೆ ಕಛೇರಿ ವಲಯಗಳಾಗಿ ವಿಂಗಡಿಸಲಾಗಿದೆ. ಅವು ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ಮತ್ತು ಸೇನಾ ಅಂಚೆ ವಲಯಗಳಾಗಿವೆ. ಉತ್ತರ ವಲಯ ಕೋಡ್ 1,2, ಪಶ್ಚಿಮ ವಲಯ ಕೋಡ್ 3, 4, ದಕ್ಷಿಣ ವಲಯ ಕೋಡ್ 5, 6, ಪೂರ್ವ ವಲಯ ಕೋಡ್ 7, 8. ಪಿನ್ ಕೋಡ್‌ನ ಮೊದಲ ಎರಡು ಅಂಕೆಗಳು ಯಾವ ರಾಜ್ಯಗಳನ್ನು ಪ್ರತಿನಿಧಿಸುತ್ತವೆ?11 ದೆಹಲಿ12, 13 - ಹರಿಯಾಣ14-16 - ಪಂಜಾಬ್17 - ಹಿಮಾಚಲ ಪ್ರದೇಶ18, 19 - ಜಮ್ಮು ಮತ್ತು ಕಾಶ್ಮೀರ20-28 - ಅರುಣಾಚಲ, ಉತ್ತರ ಪ್ರದೇಶ30-34 - ರಾಜಸ್ಥಾನ 36-39 ಜಿಗರತ್45-49 - ಮಧ್ಯಪ್ರದೇಶ ಛತ್ತೀಸ್‌ಗಢ50-53 - ತೆಲಂಗಾಣ, ಆಂಧ್ರ ಪ್ರದೇಶ56-59 - ಕರ್ನಾಟಕ60-64 - ತಮಿಳುನಾಡು67-69 - ಕೇರಳ70-74 - ಪಶ್ಚಿಮ ಬಂಗಾಳ75-77 - ಒಡಿಶಾ78 -ಅಸ್ಸೋಮ್79 -ಈಶಾನ್ಯ ರಾಜ್ಯಗಳು80-85 - ಜಾರ್ಖಂಡ್, ಬಿಹಾರ90-99 - ಸೇನಾ ಅಂಚೆ ಸೇವೆ ನಿಮ್ಮ ಪ್ರದೇಶದ ಪೋಸ್ಟಲ್ ಪಿನ್ ಕೋಡ್ ತಿಳಿಯಲು ನೀವುಗೆ ಭೇಟಿ ನೀಡುವ ಮೂಲಕ ನಿಮ್ಮ ಪಿನ್ ಕೋಡ್ ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_45.txt b/zeenewskannada/data1_url7_200_to_500_45.txt new file mode 100644 index 0000000000000000000000000000000000000000..0d603e6075d5c4fb3fa1dc0d8b1797e287b519f5 --- /dev/null +++ b/zeenewskannada/data1_url7_200_to_500_45.txt @@ -0,0 +1 @@ +ನನಗೆ ದೇವರಿಂದ ಯಾವುದೇ ಸೂಚನೆಗಳು ಬರುತ್ತಿಲ್ಲ..! ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ? ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮಲ್ಲಪುರಂ:ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರುವಯನಾಡ್ ಜತೆಗೆ ರಾಯ್ ಬರೇಲಿ ಸೀಟು ಗೆದ್ದಿರುವುದರಿಂದ ಈಗ ಯಾವ ಸೀಟು ಉಳಿಸಿಕೊಳ್ಳಬೇಕು, ಯಾವ ಸೀಟು ತೊರೆಯಬೇಕು ಎಂಬ ದ್ವಂದ್ವದಲ್ಲಿರುವುದಾಗಿ ಹೇಳಿದ್ದಾರೆ. ವಯನಾಡು ಜನತೆಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಅವರು ಯಾವುದೇ ನಿರ್ಧಾರ ಕೈಗೊಂಡರೂ ಎರಡೂ ಕ್ಷೇತ್ರಗಳ ಜನತೆಗೆ ಸಂತಸವಾಗಲಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮಲಪ್ಪುರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು 'ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವ ಭರವಸೆ ಇದೆ.ನಾನು ವಯನಾಡ್ ಸಂಸದನಾಗಿ ಉಳಿಯಬೇಕೋ ಅಥವಾ ರಾಯ್ ಬರೇಲಿ ಸಂಸದನಾಗಿ ಉಳಿಯಬೇಕೋ ಎಂಬ ಗೊಂದಲದಲ್ಲಿದ್ದೇನೆ. ನನ್ನ ನಿರ್ಧಾರದಿಂದ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿನ ಜನರು ಸಂತೋಷಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.ವಯನಾಡ್ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಭಾರಿ ಅಂತರದಿಂದ ಗೆಲುವು ಸಾಧಿಸಿದ ನಂತರ ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಇದೆ ವೇಳೆ ತಮ್ಮ ಭಾಷಣದಲ್ಲಿ ನರೇಂದ್ರ ಮೋದಿಯವರನ್ನು ತರಾಟೆಗೆ ಅವರು ಪ್ರಧಾನಿಗೆ ಬಂದಂತೆ ಏನು ಮಾಡಬೇಕೆಂಬುದರ ಬಗ್ಗೆ ನನಗೆ ದೇವರಿಂದ ಯಾವುದೇ ಸೂಚನೆಗಳು ಬರುವುದಿಲ್ಲ ಎಂದು ಹೇಳಿದರು.ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ಅವರು, ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿಗೆ ಹಸ್ತಾಂತರಿಸುವಂತೆ ದೇವರು ಪ್ರಧಾನಿಗೆ ನಿರ್ದೇಶಿಸಿದ್ದಾರೆ.ಆದರೆ ನಾನೊಬ್ಬ ಮನುಷ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ದೇವರು ದೇಶದ ಬಡ ಜನರು. ಹಾಗಾಗಿ ಇದು ನನಗೆ ಸುಲಭವಾಗಿದೆ.ನಾನು ಜನರೊಂದಿಗೆ ಮಾತನಾಡುತ್ತೇನೆ ಹಾಗಾಗಿ ಅವರು ಏನು ಮಾಡಬೇಕೆಂದು ನನಗೆ ಹೇಳುತ್ತಾರೆ ಎಂದು ಹೇಳಿದ್ದಾರೆ. ಇದನ್ನು ಓದಿ : 2024 ರ ಲೋಕಸಭಾ ಚುನಾವಣೆಯ ಹೋರಾಟವು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿಯಿಂದ ಸೋಲಿಸಲಾಗಿದೆ, ಅಹಂಕಾರವನ್ನು ವಿನಯದಿಂದ ಸೋಲಿಸಲಾಗಿದೆ ಎಂದು ಹೇಳಿದರು. ಭಾರತದ ಜನರು ಅವರಿಗೆ ಸ್ಪಷ್ಟ ಸಂದೇಶವನ್ನು ನೀಡಿರುವುದರಿಂದ ಪ್ರಧಾನಿ ಮೋದಿ ಈಗ ತಮ್ಮ ವರ್ತನೆಯನ್ನು ಬದಲಾಯಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಇದೇ ವೇಳೆ ಕೆಪಿಸಿಸಿ ಮುಖ್ಯಸ್ಥ ಕೆ. ಸುಧಾಕರನ್ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರವನ್ನು ತೊರೆಯುವ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ವಾರಾಣಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ... ಮೊನ್ನೆ ಮಂಗಳವಾರ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಎರಡು-ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು ಎಂದು ಹೇಳಿದ್ದರು. ಅಯೋಧ್ಯೆ ಕ್ಷೇತ್ರದಲ್ಲಿ ಬಿಜೆಪಿಯ ಸೋಲನ್ನು ಉಲ್ಲೇಖಿಸಿದ ರಾಹುಲ್, ಅಯೋಧ್ಯೆಯ ಜನರು ಉತ್ತರ ನೀಡಿದ್ದಾರೆ.ಅಯೋಧ್ಯೆಯಲ್ಲ... ವಾರಣಾಸಿಯಲ್ಲೂ ಪ್ರಧಾನಿ ಪ್ರಾಣ ಉಳಿಸಿಕೊಂಡು ಬಂದಿದ್ದಾರೆ. ನನ್ನ ಸಹೋದರಿ (ಪ್ರಿಯಾಂಕಾ ವಾದ್ರಾ) ವಾರಣಾಸಿಯಲ್ಲಿ ಸ್ಪರ್ಧಿಸಿದ್ದರೆ ಇಂದು ಪ್ರಧಾನಿ ವಾರಣಾಸಿ ಚುನಾವಣೆಯಲ್ಲಿ ಎರಡು-ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು.ನಾನು ಈ ಮಾತು ದುರಹಂಕಾರದಿಂದ ಹೇಳುತ್ತಿಲ್ಲ ಬದಲಾಗಿ ಪ್ರಧಾನಿಯವರ ರಾಜಕೀಯ ನಮಗೆ ಇಷ್ಟವಿಲ್ಲ ಎಂಬ ಸಂದೇಶವನ್ನು ಸಾರ್ವಜನಿಕರು ನೀಡಿದ್ದಾರೆ. ನಾವು ಪ್ರಗತಿಯನ್ನು ಬಯಸುತ್ತೇವೆ. ಅವರು 10 ವರ್ಷಗಳಿಂದ ಈ ದೇಶದಲ್ಲಿ ನಿರುದ್ಯೋಗ, ದ್ವೇಷ ಮತ್ತು ಹಿಂಸಾಚಾರವನ್ನು ಹರಡಿದ್ದಾರೆ ಇದಕ್ಕೆ ಸಾರ್ವಜನಿಕರು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_46.txt b/zeenewskannada/data1_url7_200_to_500_46.txt new file mode 100644 index 0000000000000000000000000000000000000000..cd1919c1adfd707d178c8d70e13a7ed25bc0e751 --- /dev/null +++ b/zeenewskannada/data1_url7_200_to_500_46.txt @@ -0,0 +1 @@ +: ಆಂಧ್ರಪ್ರದೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು, ಸಂಪೂರ್ಣ ಪಟ್ಟಿ ಇಲ್ಲಿದೆ : ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಆಂಧ್ರಪ್ರದೇಶ ತನ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಆಂಧ್ರಪ್ರದೇಶ ತನ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯಪಾಲ ನಜೀರ್ ಅಹಮದ್ ಅವರು ಚಂದ್ರಬಾಬು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಪ್ರಧಾನಿ ಮೋದಿ ಸೇರಿದಂತೆ ಎನ್‌ಡಿಎ ನಾಯಕರು, ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯಪಾಲರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಮೊದಲು ಪ್ರಮಾಣ ವಚನ ಸ್ವೀಕರಿಸಿದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ನಂತರ ನಾರಾ ಲೋಕೇಶ್ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನು ಓದಿ : ಪ್ರಮಾಣ ವಚನ ಸ್ವೀಕರಿಸಿದ ಸಚಿವರು : ಇದನ್ನು ಓದಿ : ಚಂದ್ರಬಾಬು 4.0 ಕ್ಯಾಬಿನೆಟ್ನಲ್ಲಿ ಒಟ್ಟು ಸಿಎಂ ಜತೆಗೆ 25 ಸಚಿವರು ಸಂಪುಟದಲ್ಲಿ ಇರಲಿದ್ದಾರೆ. ಚಂದ್ರಬಾಬು ಹೊರತುಪಡಿಸಿ 12 ಒಸಿಗಳಿಗೆ ಸಚಿವ ಸ್ಥಾನ ಸಿಕ್ಕಿದೆ. ಒಸಿಗಳಲ್ಲಿ ಕಾಪು-4, ಕಮ್ಮ-4, ರೆಡ್ಡಿ-3 ಮತ್ತು ವೈಶ್ಯ-1 ಸಚಿವ ಸ್ಥಾನ ಹಂಚಿಕೆಯಾಗಿದೆ. - 8, - 2, - 1, ಅಲ್ಪಸಂಖ್ಯಾತ- 1 ಸಚಿವ ಸ್ಥಾನ ಸಿಕ್ಕಿದೆ. ಸಚಿವ ಸಂಪುಟದಲ್ಲಿ ಮೂವರು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಗುಂಟೂರು, ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಿಂದ ತಲಾ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ಚಿತ್ತೂರಿನಿಂದ ಸಿಎಂ ಆಗಿ ಚಂದ್ರಬಾಬು.. ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಪ್ರಕಾಶಂ, ಕೃಷ್ಣಾ, ನೆಲ್ಲೂರು, ವಿಜಯನಗರ ಹೀಗೆ ತಲಾ ಒಬ್ಬೊಬ್ಬರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಕಡಪ, ವಿಶಾಖ, ಶ್ರೀಕಾಕುಳಂನಿಂದ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಮುಖ್ಯಮಂತ್ರಿ ಸೇರಿದಂತೆ 26 ಗರಿಷ್ಠ ಬಲ ಇರುವುದರಿಂದ ಇನ್ನೂ ಒಂದು ಸ್ಥಾನ ಖಾಲಿಯಿದ್ದರೆ, ಪರಿಷತ್ತಿನಲ್ಲಿ ಮೂವರು ಮಹಿಳಾ ಸಚಿವರಿದ್ದಾರೆ. ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಮುಖವೆಂದರೆ ಎನ್.ಮಹಮ್ಮದ್ ಫಾರೂಕ್.ಹೊಸ ಸಚಿವಾಲಯದ ಜಾತಿ ಸಂಯೋಜನೆಯನ್ನು ನೋಡಿದರೆ, ಇದು ಹಿಂದುಳಿದ ವರ್ಗಗಳಿಂದ ಎಂಟು, ಪರಿಶಿಷ್ಟ ಜಾತಿಯಿಂದ ಮೂರು ಮತ್ತು ಪರಿಶಿಷ್ಟ ಪಂಗಡದಿಂದ ಒಬ್ಬರನ್ನು ಒಳಗೊಂಡಿದೆ. ಕಮ್ಮ ಮತ್ತು ಕಾಪು ಸಮುದಾಯದಿಂದ ತಲಾ ನಾಲ್ವರು, ರೆಡ್ಡಿಯಿಂದ ಮೂವರು ಮತ್ತು ವೈಶ್ಯ ಸಮುದಾಯದಿಂದ ಒಬ್ಬರು ಸಚಿವರಿದ್ದಾರೆ. ಆಂಧ್ರಪ್ರದೇಶದ ಚುನಾವಣೆಯಲ್ಲಿ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟ ಒಟ್ಟು 175 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗೆದ್ದು ಮುನ್ನಡೆ ಸಾಧಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_47.txt b/zeenewskannada/data1_url7_200_to_500_47.txt new file mode 100644 index 0000000000000000000000000000000000000000..8d2085d7249a35e3ea476f075f2f2ea2025912ee --- /dev/null +++ b/zeenewskannada/data1_url7_200_to_500_47.txt @@ -0,0 +1 @@ +: ಉತ್ತರಾಖಂಡದ ಉತ್ತರಕಾಶಿಯಲ್ಲಿ ರಸ್ತೆ ಅಪಘಾತ: 14 ಜನರಿಗೆ ಗಾಯ, ಮೂವರು ಸಾವು : ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. :ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದು, ಘಟನೆ ನಡೆದಾಗ ಬಸ್ ಗಂಗೋತ್ರಿ ಧಾಮದಿಂದ ಬಂದು ಉತ್ತರಕಾಶಿಗೆ ಹೋಗುತ್ತಿತ್ತು. ಇದನ್ನು ಓದಿ : ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಅಪಘಾತದಲ್ಲಿ 14 ಮಂದಿ ಗಾಯಗೊಂಡಿದ್ದು, 12 ಮಂದಿ ಗಂಭೀರವಾಗಿದ್ದು, ಮೂವರು ಮಹಿಳಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡವರನ್ನು ಡೆಹ್ರಾಡೂನ್‌ ನ ಏಮ್ಸ್ ರಿಷಿಕೇಶ್ ಮತ್ತು ಡೂನ್ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕೆತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಕಂದಾಯ ಮತ್ತು ಇತರ ವಿಪತ್ತು ಸ್ಪೋಟಕ ತಂಡಗಳೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಪಘಾತ ಸಂಭವಿಸಿದ ಕೆಲವು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂಜ್ಯ ಗಂಗೋತ್ರಿ ಧಾಮದಿಂದ ಉತ್ತರಕಾಶಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಬಸ್ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_48.txt b/zeenewskannada/data1_url7_200_to_500_48.txt new file mode 100644 index 0000000000000000000000000000000000000000..cc26013cf58f895c7256f5e9af489f3a8cef5863 --- /dev/null +++ b/zeenewskannada/data1_url7_200_to_500_48.txt @@ -0,0 +1 @@ +: ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಚಂದ್ರಬಾಬು ನಾಯ್ಡು : 2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಬುಧವಾರ ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. :ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ( ) ಭರ್ಜರಿ ಗೆಲುವು ದಾಖಲಿಸಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ( () . ) ಇಂದು (ಜೂನ್ 12) ನಾಲ್ಕನೇ ಬಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಯ್ಡು ಅವರೊಂದಿಗೆ ಜನಸೇನಾ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ( () ) ಸೇರಿದಂತೆ ಇತರ ನಾಯಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂಲಗಳ ಪ್ರಕಾರ ಪವನ್ ಕಲ್ಯಾಣ್ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಜಯವಾಡದ ಹೊರವಲಯದಲ್ಲಿರುವ ಕೇಸರಪಲ್ಲಿಯಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಎದುರಿನ ಮೇಧಾ ಐಟಿ ಪಾರ್ಕ್ ಬಳಿ ಬೆಳಿಗ್ಗೆ 11:27 ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ( () . ) ಅವರೊಂದಿಗೆ ಜನಸೇನಾ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ಅವರಲ್ಲದೆ, ಹಿರಿಯ ಜೆಎಸ್‌ಪಿ ನಾಯಕ ಎನ್ ಮನೋಹರ್, ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಮತ್ತು ಟಿಡಿಪಿ ಆಂಧ್ರಪ್ರದೇಶ ನಾಯಕ ಅಚ್ಚನ್ನಾಯ್ಡು ಕೂಡ ಇಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಎನ್. ಚಂದ್ರಬಾಬು ನಾಯ್ಡು!ಮೊದಲು 1995ರಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ( . ), ಸತತ 2004ರವರೆಗೂ ಅಧಿಕಾರದಲ್ಲಿದ್ದರು. 2014 ರಲ್ಲಿ, ಚಂದ್ರಬಾಬು ನಾಯ್ಡು ವಿಭಜಿತ ಆಂಧ್ರಪ್ರದೇಶದ ಮೊದಲ ಸಿಎಂ ಆಗಿದ್ದರು ಮತ್ತು 2019 ರವರೆಗೆ ಸೇವೆ ಸಲ್ಲಿಸಿದರು. ಆದರೆ, 2019 ರಲ್ಲಿ ಚುನಾವಣೆಯಲ್ಲಿ ಸೋಲು ಕಂಡರು. ಇದೀಗ 2024ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಹಿಂದಿರುಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದನ್ನೂ ಓದಿ- ಆಂಧ್ರ ಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಲ್ಲಿ 135 ಸ್ಥಾನಗಳಲ್ಲಿ ಟಿಡಿಪಿ ಗೆಲುವು:2024ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ (2024 )ಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಡಿಪಿ ಭರ್ಜರಿ ಗೆಲುವು ಸಾಧಿಸಿದೆ. ಟಿಡಿಪಿಯ ಮಿತ್ರಪಕ್ಷವಾದ ಜನಸೇನಾ ಪಕ್ಷ 21 ಸ್ಥಾನಗಳಲ್ಲಿ ಮತ್ತು ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಗೆ ಭರ್ಜರಿ ಟಕ್ಕರ್ ನೀಡಿದ್ದ ವೈಎಸ್‌ಆರ್‌ಸಿಪಿಗೆ ಕೇವಲ 11 ಸ್ಥಾನಗಳು ಲಭಿಸಿವೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಚಿರಂಜೀವಿ:ಎನ್‌ಡಿಎ ಮಿತ್ರ ಪಕ್ಷದ ಭಾಗವಾಗಿರುವ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ( ), ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಹಲವಾರು ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಿಹಾರ ಸಿಎಂ ನಿತೀಶ್ ಕುಮಾರ್, ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕೂಡ ಆಗಮಿಸುವ ನಿರೀಕ್ಷೆ ಇದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ- ಸಮಾರಂಭದಲ್ಲಿ ಚಿರಂಜೀವಿ ಪವನ್ ಕಲ್ಯಾಣ್ ಅವರ ಹಿರಿಯ ಸಹೋದರ ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್, ರಜನಿಕಾಂತ್, ಅಲ್ಲು ಅರ್ಜುನ್ ಮತ್ತು ಮೋಹನ್ ಬಾಬು ಸೇರಿದಂತೆಸೇರಿದಂತೆ ದಕ್ಷಿಣ ಭಾರತದ ಟಾಪ್ ಸ್ಟಾರ್‌ಗಳು ಕೂಡ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_49.txt b/zeenewskannada/data1_url7_200_to_500_49.txt new file mode 100644 index 0000000000000000000000000000000000000000..2adbeec2aff0d93d6f83ae326d68cdeb29b5bcb1 --- /dev/null +++ b/zeenewskannada/data1_url7_200_to_500_49.txt @@ -0,0 +1 @@ +ಭಾರತೀಯ ಸೇನಾ ಮುಖ್ಯಸ್ಥರಾಗಿ ಉಪೇಂದ್ರ ದ್ವಿವೇದಿ ನೇಮಕ ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಜೂನ್ 30, 2024 ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಸೇನಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರಾಗಿ ಸರ್ಕಾರವು ನೇಮಕ ಮಾಡಿದೆ. ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆ, , , ಅವರು ಜೂನ್ 30, 2024 ರಂದು ಕಛೇರಿಯಿಂದ ನಿವೃತ್ತರಾಗಲಿದ್ದಾರೆ. ನವದೆಹಲಿ:ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಜೂನ್ 30, 2024 ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಸೇನಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರಾಗಿ ಸರ್ಕಾರವು ನೇಮಕ ಮಾಡಿದೆ. ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆ, , , ಅವರು ಜೂನ್ 30, 2024 ರಂದು ಕಛೇರಿಯಿಂದ ನಿವೃತ್ತರಾಗಲಿದ್ದಾರೆ. ಇದನ್ನೂ ಓದಿ- ಜುಲೈ 01, 1964 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಸೆಂಬರ್ 15, 1984 ರಂದು ಭಾರತೀಯ ಸೇನೆಯ ಪದಾತಿ ದಳಕ್ಕೆ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ನೇಮಕಗೊಂಡರು. ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ ಅವರು ವಿವಿಧ ಸೇವೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಲೆಫ್ಟಿನೆಂಟ್ ಜನರಲ್ ಶ್ರೇಣಿಯಲ್ಲಿ, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು, 2022-2024 ರಿಂದ ಡೈರೆಕ್ಟರ್ ಜನರಲ್ ಇನ್‌ಫಾಂಟ್ರಿ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಹೆಡ್‌ಕ್ವಾರ್ಟರ್ ನಾರ್ದರ್ನ್ ಕಮಾಂಡ್) ಸೇರಿದಂತೆ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ ಸೈನಿಕ್ ಸ್ಕೂಲ್ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ ಆರ್ಮಿ ವಾರ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿರುವ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಎಸ್‌ಎಸ್‌ಸಿ ವೆಲ್ಲಿಂಗ್‌ಟನ್ ಮತ್ತು ಆರ್ಮಿ ವಾರ್ ಕಾಲೇಜ್, ಮೊವ್‌ನಲ್ಲಿ ಸಹ ಅವರು ಅಧ್ಯಯನ ಮಾಡಿದ್ದಾರೆ.ಹೆಚ್ಚುವರಿಯಾಗಿ ಅವರು ಡಿಫೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂ ಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿ ಸೈನ್ಸ್‌ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_5.txt b/zeenewskannada/data1_url7_200_to_500_5.txt new file mode 100644 index 0000000000000000000000000000000000000000..4779692af1b7c0f01d07c8c5daf7dfe4ff75dbf5 --- /dev/null +++ b/zeenewskannada/data1_url7_200_to_500_5.txt @@ -0,0 +1 @@ +ಜುಲೈ 15ರಿಂದ ಮುಂಬೈ-ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನಯಾನ ಪುನರಾರಂಭ : ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ಇಂದಿಗೂ ವಿಮಾನಯಾನ ಜುಲೈ 15 ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ಇಂದಿಗೂ ವಿಮಾನಯಾನ ಜುಲೈ 15 ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹಲ್ಲಾ ಜೋಶಿ ಅವರ 6ಇ ಇಂಡಿಗೋ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಬೇಕೆಂಬ ಮನವಿಯ ಮೇರೆಗೆ ನಾಗರಿಕ ವಿಮಾನಯಾನ ಸಚಿವಾಲಯ ಪುನರಾರಂಭಿಸಲು ನಿರ್ಧರಿಸಿದೆ. ಇದನ್ನು ಓದಿ : ಈ ಮನವಿಯ ಮೇರೆಗೆ ಮುಂಬೈ ಮತ್ತು ಹುಬ್ಬಳ್ಳಿ ಮಧ್ಯೆ ಜುಲೈ 15 ರಿಂದ ಇಂಡಿಗೋ 6ಇ ವಿಮಾನಯಾನ ಸೇವೆ ಪುನರಾರಂಭಗೊಳ್ಳಲಿದೆ. ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಇಂಡಿಗೋ 6ಇ ವಿಮಾನದ ಪುನರಾರಂಭದ ಕುರಿತು ಸಚಿವ ಸಚಿವ ಪ್ರಲ್ಲಾದ ಜೋಶಿ ಗಮನಕ್ಕೆ ತಂದಿದ್ದರು ಸದ್ಯ ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ಪುನರಾರಂಭಗೊಳಿಸಿದೆ. ಈ ಕುರಿತಂತೆ ಸಚಿವ ಪ್ರಹಲ್ಲಾ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಜುಲೈ 15ರಿಂದ ಮುಂಬೈ ಹುಬ್ಬಳ್ಳಿ ನಡುವೆ ಬರುವ ದೈನಂದಿನ ವಿಮಾನಗಳ ಕಾರ್ಯನಿರ್ವಹಿಸುವ ಕುರಿತು ಅಗತ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈಯಿಂದ ಹೊರಟು, ಸಂಜೆ 4.10ಕ್ಕೆ ಹುಬ್ಬಳ್ಳಿ ತಲುಪಲಿದೆ ಮತ್ತು 4.40ಕ್ಕೇ ಹುಬ್ಬಳ್ಳಿಯಿಂದ ಹೊರಟು 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ ಮತ್ತು ಪುನರಾರಂಭ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವ ಹಿನ್ನೆಲೆ ಭಾರತೀಯ ನಾಗರಿಕ ವಿಮಾನಯನ ಸಚಿವಾಲಯಕ್ಕೆ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_50.txt b/zeenewskannada/data1_url7_200_to_500_50.txt new file mode 100644 index 0000000000000000000000000000000000000000..1b333cb4e6270f153bfa6fc3ad641457bc4dee77 --- /dev/null +++ b/zeenewskannada/data1_url7_200_to_500_50.txt @@ -0,0 +1 @@ +ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ: ಸಿಎಂ ಸಂತಾಪ : ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜೀವ್ ತಾರಾನಾಥ್ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. : ಖ್ಯಾತ ಸರೋದ್ ವಾದಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೈಸೂರಿನ ಪಂಡಿತ್ ರಾಜೀವ್ ತಾರಾನಾಥ್ ಇಂದು ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನಆಸ್ಪತ್ರೆಯಲ್ಲಿ ರಾಜೀವ್ ತಾರಾನಾಥ್ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ಹಾಗೂ ದೇಶದ ಪ್ರಮುಖ ಗೌರವಗಳಿಗೆ ರಾಜೀವ್ ಅವರು ಪಾತ್ರವಾಗಿದ್ದರು. ಇದನ್ನೂ ಓದಿ: ಇನ್ನು ರಾಜೀವ್ ತಾರಾನಾಥ್ ಅಗಲಿಕೆಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ, “ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ನಿಧನದಿಂದ ದು:ಖಿತನಾಗಿದ್ದೇನೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ ತುಂಬಲಾರದ ನಷ್ಟ. ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ ಆಗಿರಲಿಲ್ಲ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ಕುಟುಂಬದ ಸದಸ್ಯರು‌ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ" ಎಂದು ಶಾಂತಿ ಕೋರಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_51.txt b/zeenewskannada/data1_url7_200_to_500_51.txt new file mode 100644 index 0000000000000000000000000000000000000000..c08602a93a8b52055eab21351b01400b08ba41b1 --- /dev/null +++ b/zeenewskannada/data1_url7_200_to_500_51.txt @@ -0,0 +1 @@ +ಅಮರಾವತಿಯೊಂದೇ ಆಂಧ್ರಪ್ರದೇಶದ ರಾಜಧಾನಿ-ಸಿಎಂ ಚಂದ್ರಬಾಬು ನಾಯ್ಡು ಘೋಷಣೆ ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರಾಜ್ಯವು ಅಮರಾತಿಯೊಂದನ್ನು ಮಾತ್ರ ರಾಜಧಾನಿಯಾಗಿ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯವಾಡ:ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರಾಜ್ಯವು ಅಮರಾತಿಯೊಂದನ್ನು ಮಾತ್ರ ರಾಜಧಾನಿಯಾಗಿ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ನೆಪದಲ್ಲಿ ಆಟ ನಡೆಯುವುದಿಲ್ಲ. ನಮ್ಮ ರಾಜಧಾನಿ ಅಮರಾವತಿ ಮಾತ್ರ, ಇನ್ನೂ ವಿಶಾಖಪಟ್ಟಣ ನಮ್ಮ ಆರ್ಥಿಕ ರಾಜಧಾನಿ ಮತ್ತು ಆಧುನಿಕ ನಗರವಾಗಲಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಈ ಹಿಂದೆ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರು.ಈಗ ಆಂಧ್ರಪ್ರದೇಶದಲ್ಲಿ ಎನ್ ಡಿ ಎ ಒಕ್ಕೂಟದ ಸರ್ಕಾರ ಅಧಿಕಾರ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದ ಮೂರು ರಾಜಧಾನಿಗಳ ನಿರ್ಧಾರವನ್ನು ರದ್ದುಗೊಳಿಸಿ ಅಮರಾವತಿಯೊಂದೇ ರಾಜಧಾನಿಯಾದಲಿದೆ ಎಂದು ಅವರು ಈಗ ತಿಳಿಸಿದ್ದಾರೆ. ಇದನ್ನೂ ಓದಿ- ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಶಾಸಕರ ಸಭೆಯಲ್ಲಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನಾಯ್ಡು ಅವರ ನಾಮನಿರ್ದೇಶನವನ್ನು ಪ್ರಸ್ತಾಪಿಸಿದರು, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷೆ ಮತ್ತು ಸಂಸದೆ ಡಿ ಪುರಂದೇಶ್ವರಿ ಅನುಮೋದಿಸಿದರು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪವನ್ ಕಲ್ಯಾಣ್ 'ಚಂದ್ರಬಾಬು ನಾಯ್ಡು ಅವರು ಸಾಕಷ್ಟು ಸಹಿಸಿಕೊಂಡಿದ್ದಾರೆ. ನಾನು ಅವರನ್ನು ಜೈಲಿನಲ್ಲಿ ನೋಡಿದ್ದೇನೆ. ನಾನು ಅವರಿಗೆ ಮತ್ತು ಭುವನೇಶ್ವರಿ ಅವರಿಗೆ (ಅವರ ಪತ್ನಿ) ಉತ್ತಮ ದಿನಗಳು ಬರಲಿವೆ ಎಂದು ಭರವಸೆ ನೀಡಿದ್ದೇನೆ ಮತ್ತು ಈಗ ಅವರು ಬಂದಿದ್ದಾರೆ" ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_52.txt b/zeenewskannada/data1_url7_200_to_500_52.txt new file mode 100644 index 0000000000000000000000000000000000000000..ad18eac77ebe4f146803f3ffaa5bd43a96e38332 --- /dev/null +++ b/zeenewskannada/data1_url7_200_to_500_52.txt @@ -0,0 +1 @@ +ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನ್ ಮಾಝಿ ನೇಮಕ ನಾಲ್ಕು ಬಾರಿ ಶಾಸಕರಾಗಿರುವ ಮೋಹನ್ ಚರಣ್ ಮಾಝಿ ಒಡಿಶಾದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಕೆ.ವಿ.ಸಿಂಗ್‌ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಜೂನ್ 12 ರಂದು ಮಾಝಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ನವದೆಹಲಿ:ಒಡಿಶಾದ ಮುಂದಿನ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಶಾಸಕರಾಗಿರುವ ಮೋಹನ್ ಚರಣ್ ಮಾಝಿ ಅವರನ್ನು ಹಾಗೂ ಉಪ ಮುಖ್ಯಮಂತ್ರಿಯನ್ನಾಗಿ ಕೆ.ವಿ.ಸಿಂಗ್‌ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಜೂನ್ 12 ರಂದು ಮಾಝಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ- ನಾಳೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾಗವಹಿಸಲಿದ್ದಾರೆ.ಪ್ರಧಾನಿ ಮೋದಿ ಭುವನೇಶ್ವರದಲ್ಲಿ ಜನತಾ ಮೈದಾನಕ್ಕೆ ಹೋಗುವ ಮಾರ್ಗದಲ್ಲಿ ರೋಡ್‌ಶೋ ನಡೆಸುವ ನಿರೀಕ್ಷೆಯಿದೆ. ಇದನ್ನೂ ಓದಿ- ಬುಡಕಟ್ಟು ಸಮುದಾಯದಿಂದ ಬಂದಿರುವ ಮಾಝಿ (52) ಅವರು ನಾಲ್ಕು ಬಾರಿ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು ಮತ್ತು ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಬಿಜೆಪಿ ಹೈಕಮಾಂಡ್ ಅವರಿಗೆ ಮಣೆ ಹಾಕಿದೆ ಎಂದು ಮೂಲಗಳು ಹೇಳಿವೆ.6 ಜನವರಿ 1972 ರಂದು ಜನಿಸಿದ ಮಾಝಿ ಡಾ. ಪ್ರಿಯಾಂಕಾ ಮರಾಂಡಿ ಅವರನ್ನು ವಿವಾಹವಾದರು. 2000 ರಲ್ಲಿ, ಅವರು ಮೊದಲ ಬಾರಿಗೆ ಕಿಯೋಂಜಾರ್ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದರು. ಅಂದಿನಿಂದ ಇಲ್ಲಿಯವರೆಗೆ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ನವೀನ್ ಪಟ್ನಾಯಕ್ ಅವರ 24 ವರ್ಷಗಳ ಆಳ್ವಿಕೆ ನಂತರ ನಂತರ ಮೊದಲ ಬಾರಿಗೆ ಒಡಿಶಾ ರಾಜ್ಯದಲ್ಲಿ ಸರ್ಕಾರ ರಚಿಸುತ್ತಿರುವ ಬಿಜೆಪಿಗೆ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿತ್ತು. ಈಗ ಪಕ್ಷದ ಹೈಕಮಾಂಡ್ ಮೋಹನ್ ಮಾಝಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ.ನಾಳೆ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_53.txt b/zeenewskannada/data1_url7_200_to_500_53.txt new file mode 100644 index 0000000000000000000000000000000000000000..8c2fe8d099c7890b0dfaeaf68f8df0545a679bd6 --- /dev/null +++ b/zeenewskannada/data1_url7_200_to_500_53.txt @@ -0,0 +1 @@ +ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಕೊನೆಗೂ ಮೌನ ಮುರಿದ ಆರೆಸೆಸ್ಸ್..! 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಅವರು ತಮ್ಮ ಮೊದಲ ಹೇಳಿಕೆಯಲ್ಲಿ, "ಚುನಾವಣೆಯು ಒಮ್ಮತವನ್ನು ನಿರ್ಮಿಸುವ ಪ್ರಕ್ರಿಯೆಯಾಗಿದೆ. ಸಂಸತ್ತಿಗೆ ಎರಡು ಬದಿಗಳಿವೆ ಆದ್ದರಿಂದ ಯಾವುದೇ ಪ್ರಶ್ನೆಯ ಎರಡೂ ಅಂಶಗಳನ್ನು ಪ್ರಸ್ತುತಪಡಿಸಬಹುದು."ಎಂದು ಅವರು ಹೇಳಿದ್ದಾರೆ. ನಾಗಪುರ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರ ಸಂಘರ್ಷವನ್ನು ಆದ್ಯತೆಯ ಮೇಲೆ ಪರಿಹರಿಸಬೇಕು ಎಂದು ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರ ಶಾಂತಿಗಾಗಿ ಕಾಯುತ್ತಾ ಒಂದು ವರ್ಷವಾಗಿದೆ, ಕಳೆದ 10 ವರ್ಷಗಳಿಂದ ರಾಜ್ಯವು ಶಾಂತಿಯುತವಾಗಿತ್ತು, ಆದರೆ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಮತ್ತೆ ಬಂದೂಕು ಸಂಸ್ಕೃತಿ ಹೆಚ್ಚಾಗಿದೆ, ಇದು ಮುಖ್ಯವಾಗಿದ್ದು ಆದ್ಯತೆಯ ಮೇಲೆ ಇಲ್ಲಿನ ಸಂಘರ್ಷವನ್ನು ಪರಿಹರಿಸಿ, ”ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಅವರು ತಮ್ಮ ಮೊದಲ ಹೇಳಿಕೆಯಲ್ಲಿ, "ಚುನಾವಣೆಯು ಒಮ್ಮತವನ್ನು ನಿರ್ಮಿಸುವ ಪ್ರಕ್ರಿಯೆಯಾಗಿದೆ. ಸಂಸತ್ತಿಗೆ ಎರಡು ಬದಿಗಳಿವೆ ಆದ್ದರಿಂದ ಯಾವುದೇ ಪ್ರಶ್ನೆಯ ಎರಡೂ ಅಂಶಗಳನ್ನು ಪ್ರಸ್ತುತಪಡಿಸಬಹುದು."ಎಂದು ಅವರು ಹೇಳಿದರು. "ಜಗತ್ತಿನಾದ್ಯಂತ, ಸಮಾಜವು ಬದಲಾಗಿದೆ, ಇದು ವ್ಯವಸ್ಥಿತ ಬದಲಾವಣೆಗೆ ಕಾರಣವಾಗಿದೆ. ಅದು ಪ್ರಜಾಪ್ರಭುತ್ವದ ಮೂಲತತ್ವವಾಗಿದೆ.ಚುನಾವಣಾ ಪ್ರಚಾರದ ವೇಳೆ ಜನರು ಪರಸ್ಪರ ನಿಂದನೆ, ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವ, ಸುಳ್ಳು ಸುದ್ದಿಗಳನ್ನು ಹರಡುವ ರೀತಿ ಸರಿಯಲ್ಲ .ನಾವು ಚುನಾವಣಾ ಉನ್ಮಾದವನ್ನು ತೊಡೆದುಹಾಕಬೇಕು ಮತ್ತು ದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯೋಚಿಸಬೇಕು" ಎಂದು ಮೋಹನ್ ಭಾಗವತ್ ಮನವಿ ಮಾಡಿದ್ದಾರೆ. ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಬೆಟ್ಟದ ಮೂಲದ ಕುಕಿಗಳ ನಡುವಿನ ಜನಾಂಗೀಯ ಸಂಘರ್ಷವು 200 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿತ್ತು ಅಷ್ಟೇ ಅಲ್ಲದೆ ಕಳೆದ ವರ್ಷದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_54.txt b/zeenewskannada/data1_url7_200_to_500_54.txt new file mode 100644 index 0000000000000000000000000000000000000000..6329e5096cad83bec8669e332ebc5b0267f13feb --- /dev/null +++ b/zeenewskannada/data1_url7_200_to_500_54.txt @@ -0,0 +1 @@ +ಮೋದಿ 3.0 ಸಂಪುಟದಲ್ಲಿ ನಿರ್ಧಾರ: ಆವಾಸ್ ಯೋಜನೆಯಡಿ 3 ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸಹಾಯ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಹೆಚ್ಚು ಗ್ರಾಮೀಣ ಮತ್ತು ನಗರಗಳಲ್ಲಿ ಮನೆಗಳನ್ನು ನಿರ್ಮಿಸಲು ಸರ್ಕಾರದ ಸಹಾಯವನ್ನು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಹೆಚ್ಚು ಗ್ರಾಮೀಣ ಮತ್ತು ನಗರಗಳಲ್ಲಿ ಮನೆಗಳನ್ನು ನಿರ್ಮಿಸಲು ಸರ್ಕಾರದ ಸಹಾಯವನ್ನು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಹೆಚ್ಚು ಗ್ರಾಮೀಣ ಮತ್ತು ನಗರ ಮನೆಗಳನ್ನು ನಿರ್ಮಿಸಲು ಕೇಂದ್ರದ ನೆರವಿಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. 7 ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಅವರ ನಿವಾಸದಲ್ಲಿ ನಡೆದ ನರೇಂದ್ರ ಮೋದಿ 3.0 ಸಂಪುಟದ ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಹೊಸ ಸಚಿವರ ಖಾತೆಗಳನ್ನು ಘೋಷಿಸದಿರುವ ಮೊದಲು ಈ ಸಭೆ ನಡೆಸಲಾಯಿತು. ''ಅರ್ಹ ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ವಸತಿ ಅವಶ್ಯಕತೆಗಳನ್ನು ಪೂರೈಸಲು ಮೂರು ಕೋಟಿ ಹೆಚ್ಚುವರಿ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ನೆರವು ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ಭಾರತ ಸರ್ಕಾರವು 2015-16 ರಿಂದ ಅನ್ನು ಜಾರಿಗೆ ತರಲಾಗಿತ್ತು, ಅರ್ಹ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅಡಿಯಲ್ಲಿ, ಕಳೆದ 10 ವರ್ಷಗಳಲ್ಲಿ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹ ಬಡ ಕುಟುಂಬಗಳಿಗೆ ಒಟ್ಟು 4.21 ಕೋಟಿ ಮನೆಗಳನ್ನುನೀಡಲಾಗಿದೆ. ಅಡಿಯಲ್ಲಿ ನಿರ್ಮಿಸಲಾದ ಎಲ್ಲಾ ಮನೆಗಳಿಗೆ ಮೂಲಭೂತ ಸೌಕರ್ಯಗಳಾದ ಮನೆ ಶೌಚಾಲಯಗಳು, ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತರ ಯೋಜನೆಗಳೊಂದಿಗೆ ಒಮ್ಮುಖದ ಮೂಲಕ ಕ್ರಿಯಾತ್ಮಕ ಗೃಹ ಟ್ಯಾಪ್ ಸಂಪರ್ಕವನ್ನು ಒದಗಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_55.txt b/zeenewskannada/data1_url7_200_to_500_55.txt new file mode 100644 index 0000000000000000000000000000000000000000..d371f9705f230d485bb26dc3eb534d09e84e2dd1 --- /dev/null +++ b/zeenewskannada/data1_url7_200_to_500_55.txt @@ -0,0 +1 @@ +.3.0: ಯಾರಿಗೆ ಯಾವ ಸ್ಥಾನ: ಇಲ್ಲಿದೆ ಸಚಿವ ಸಂಪುಟದ ಸಂಪೂರ್ಣ ಪಟ್ಟಿ..! : ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ಮೋದಿ ಇಂದು ಎನ್ ಡಿ ಎ ಮೈತ್ರಿಕೂಟ ಸದಸ್ಯರ ಸಭೆಯನ್ನು ನಡೆಸಿ 71 ಸಚಿವರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. : ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ನೂತನ ಸರ್ಕಾರದ 71 ಸಚಿವರೊಂದಿಗೆ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್ ಮಂತ್ರಿಗಳಾಗಿ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಮತ್ತು 36 ಮಂದಿ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಇಂದು ಖಾತೆಗಳನ್ನು ಹಂಚುವ ವಿಚಾರವಾಗಿ ಎನ್ ಡಿ ಎ ಮೈತ್ರಿಕೂಟದೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ ಅಂತಿಮವಾಗಿ ಇಂದು 71 ಸಚಿವರ ಖಾತೆಗಳನ್ನು ಅಂತಿಮಗೊಳಿಸಿರುವುದಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. | , : : — (@PTI_News) ಯಾರಿಗೆ ಯಾವ ಮಂತ್ರಿಗಿರಿ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ: ಪ್ರಧಾನಮಂತ್ರಿಯವರ ಸಲಹೆಯಂತೆ ರಾಷ್ಟ್ರಪತಿಗಳು ಈ ಕೆಳಗಿನ ಸದಸ್ಯರ ನಡುವೆ ಖಾತೆಗಳನ್ನು ಹಂಚಿಕೆ ಮಾಡಲು ನಿರ್ದೇಶಿಸಿದ್ದಾರೆ:- ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಧಾನ ಮಂತ್ರಿ ಮತ್ತು ಸಹ ಉಸ್ತುವಾರಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ; ಪರಮಾಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ; ಎಲ್ಲಾ ಪ್ರಮುಖ ನೀತಿ ಸಮಸ್ಯೆಗಳು; ಮತ್ತು ಎಲ್ಲಾ ಇತರ ಖಾತೆಗಳನ್ನು ಯಾವುದೇ ಸಚಿವರಿಗೆ ಹಂಚಿಕೆ ಮಾಡಲಾಗಿಲ್ಲ. ಕ್ಯಾಬಿನೆಟ್ ಮಂತ್ರಿಗಳು 1. ಶ್ರೀ ರಾಜ್ ನಾಥ್ ಸಿಂಗ್ ರಕ್ಷಣಾ ಮಂತ್ರಿ. 2. ಶ್ರೀ ಅಮಿತ್ ಶಾ ಗೃಹ ವ್ಯವಹಾರಗಳ ಸಚಿವರು; ಮತ್ತು ಸಹಕಾರ ಸಚಿವರು. 3. ಶ್ರೀ ನಿತಿನ್ ಜೈರಾಮ್ ಗಡ್ಕರಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು. 4. ಶ್ರೀ ಜಗತ್ ಪ್ರಕಾಶ್ ನಡ್ಡಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು. 5. ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು; ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು. 6. ಶ್ರೀಮತಿ. ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿ; ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು. 7. ಡಾ. ಸುಬ್ರಹ್ಮಣ್ಯಂ ಜೈಶಂಕರ್ ವಿದೇಶಾಂಗ ವ್ಯವಹಾರಗಳ ಸಚಿವರು. 8. ಶ್ರೀ ಮನೋಹರ್ ಲಾಲ್ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು; ಮತ್ತು ವಿದ್ಯುತ್ ಮಂತ್ರಿ. 9. ಶ್ರೀ ಹೆಚ್ ಡಿ ಕುಮಾರಸ್ವಾಮಿ ಭಾರೀ ಕೈಗಾರಿಕೆಗಳ ಮಂತ್ರಿ; ಮತ್ತು ಉಕ್ಕಿನ ಮಂತ್ರಿ. 10. ಶ್ರೀ ಪಿಯೂಷ್ ಗೋಯಲ್ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು. 11. ಶ್ರೀ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವರು. 12. ಶ್ರೀ ಜಿತನ್ ರಾಮ್ ಮಾಂಝಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು. 13. ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಪಂಚಾಯತ್ ರಾಜ್ ಸಚಿವರು; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು. 14. ಶ್ರೀ ಸರ್ಬಾನಂದ ಸೋನೋವಾಲ್ ಬಂದರು, ಹಡಗು ಮತ್ತು ಜಲಮಾರ್ಗ ಸಚಿವರು. 15. ವೀರೇಂದ್ರ ಕುಮಾರ್ ಡಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು. 16. ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ನಾಗರಿಕ ವಿಮಾನಯಾನ ಸಚಿವರು. 17. ಶ್ರೀ ಪ್ರಲ್ಹಾದ ಜೋಶಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು. 18. ಶ್ರೀ ಜುಯಲ್ ಓರಮ್ ಬುಡಕಟ್ಟು ವ್ಯವಹಾರಗಳ ಸಚಿವರು. 19. ಶ್ರೀ ಗಿರಿರಾಜ್ ಸಿಂಗ್ ಜವಳಿ ಸಚಿವರು. 20. ಶ್ರೀ ಅಶ್ವಿನಿ ವೈಷ್ಣವ್ ರೈಲ್ವೆ ಮಂತ್ರಿ; ಮಾಹಿತಿ ಮತ್ತು ಪ್ರಸಾರ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು. 21. ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಸಂವಹನ ಮಂತ್ರಿ; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು. 22. ಶ್ರೀ ಭೂಪೇಂದರ್ ಯಾದವ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು. 23. ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಸಂಸ್ಕೃತಿ ಮಂತ್ರಿ; ಮತ್ತು ಪ್ರವಾಸೋದ್ಯಮ ಸಚಿವರು. 24. ಶ್ರೀಮತಿ. ಅನ್ನಪೂರ್ಣ ದೇವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು 25. ಶ್ರೀ ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವರು; ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು. 26. ಶ್ರೀ ಹರ್ದೀಪ್ ಸಿಂಗ್ ಪುರಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು 27. ಡಾ. ಮನ್ಸುಖ್ ಮಾಂಡವಿಯಾ ಕಾರ್ಮಿಕ ಮತ್ತು ಉದ್ಯೋಗ ಮಂತ್ರಿ; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು. 28. ಶ್ರೀ ಜಿ. ಕಿಶನ್ ರೆಡ್ಡಿ ಕಲ್ಲಿದ್ದಲು ಮಂತ್ರಿ; ಮತ್ತು ಗಣಿ ಸಚಿವರು. 29. ಶ್ರೀ ಚಿರಾಗ್ ಪಾಸ್ವಾನ್ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು. 30. ಶ್ರೀ ಸಿ ಆರ್ ಪಾಟೀಲ್ ಜಲಶಕ್ತಿ ಮಂತ್ರಿ. ರಾಜ್ಯದ ಸ್ವತಂತ್ರ ಖಾತೆ ಮಂತ್ರಿಗಳು 1. ರಾವ್ ಇಂದ್ರಜಿತ್ ಸಿಂಗ್ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು. 2. ಡಾ. ಜಿತೇಂದ್ರ ಸಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಸಚಿವಾಲಯದ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು; ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವರು. 3. ಶ್ರೀ ಅರ್ಜುನ್ ರಾಮ್ ಮೇಘವಾಲ್ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 4. ಶ್ರೀ ಜಾಧವ ಪ್ರತಾಪ್ರಾವ್ ಗಣಪತರಾವ್ ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. 5. ಶ್ರೀ ಜಯಂತ್ ಚೌಧರಿ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು. ಕೇಂದ್ರದ ರಾಜ್ಯ ಖಾತೆ ಮಂತ್ರಿಗಳು 1. ಶ್ರೀ ಜಿತಿನ್ ಪ್ರಸಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು. 2. ಶ್ರೀ ಶ್ರೀಪಾದ್ ಯೆಸ್ಸೋ ನಾಯ್ಕ್ ವಿದ್ಯುತ್ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರು. 3. ಶ್ರೀ ಪಂಕಜ್ ಚೌಧರಿ ಹಣಕಾಸು ಸಚಿವಾಲಯದ ರಾಜ್ಯ ಸಚಿವರು. 4. ಶ್ರೀ ಕೃಷ್ಣ ಪಾಲ್ ಸಹಕಾರ ಸಚಿವಾಲಯದ ರಾಜ್ಯ ಸಚಿವರು. 5. ಶ್ರೀ ರಾಮದಾಸ್ ಅಠವಳೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು. 6. ಶ್ರೀ ರಾಮ್ ನಾಥ್ ಠಾಕೂರ್ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. 7. ಶ್ರೀ ನಿತ್ಯಾನಂದ ರೈ ಗೃಹ ಸಚಿವಾಲಯದ ರಾಜ್ಯ ಸಚಿವರು. 8. ಶ್ರೀಮತಿ. ಅನುಪ್ರಿಯಾ ಪಟೇಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು; ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರು. 9. ಶ್ರೀ ವಿ.ಸೋಮಣ್ಣ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರು; ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವರು. 10. ಚಂದ್ರಶೇಖರ್ ಪೆಮ್ಮಸಾನಿ ಡಾ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವರು. 11. ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು; ಮತ್ತು ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಸಚಿವರು. 12. ಸುಶ್ರೀ ಶೋಭಾ ಕರಂದ್ಲಾಜೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರು. 13. ಶ್ರೀ ಕೀರ್ತಿವರ್ಧನ್ ಸಿಂಗ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವರು; ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 14. ಶ್ರೀ ಬಿ ಎಲ್ ವರ್ಮಾ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು; ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು. 15. ಶ್ರೀ ಶಂತನು ಠಾಕೂರ್ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ರಾಜ್ಯ ಸಚಿವರು. 16. ಶ್ರೀ ಸುರೇಶ್ ಗೋಪಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು; ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವರು. 17. ಡಾ.ಎಲ್.ಮುರುಗನ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು; ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 18. ಶ್ರೀ ಅಜಯ್ ತಮ್ತಾ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು. 19. ಶ್ರೀ ಬಂಡಿ ಸಂಜಯ್ ಕುಮಾರ್ ಗೃಹ ಸಚಿವಾಲಯದ ರಾಜ್ಯ ಸಚಿವರು. 20. ಶ್ರೀ ಕಮಲೇಶ್ ಪಾಸ್ವಾನ್ ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. 21. ಶ್ರೀ ಭಗೀರಥ ಚೌಧರಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. 22. ಶ್ರೀ ಸತೀಶ್ ಚಂದ್ರ ದುಬೆ ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವರು; ಮತ್ತು ಗಣಿ ಸಚಿವಾಲಯದ ರಾಜ್ಯ ಸಚಿವರು. 23. ಶ್ರೀ ಸಂಜಯ್ ಸೇಠ್ ರಕ್ಷಣಾ ಸಚಿವಾಲಯದ ರಾಜ್ಯ ಸಚಿವರು. 24. ಶ್ರೀ ರವನೀತ್ ಸಿಂಗ್ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವರು. 25. ಶ್ರೀ ದುರ್ಗಾದಾಸ್ ಯುಕೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 26. ಶ್ರೀಮತಿ. ರಕ್ಷಾ ನಿಖಿಲ್ ಖಡ್ಸೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವರು. 27. ಶ್ರೀ ಸುಕಾಂತ ಮಜುಂದಾರ್ ಶಿಕ್ಷಣ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. 28. ಶ್ರೀಮತಿ. ಸಾವಿತ್ರಿ ಠಾಕೂರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. 29. ಶ್ರೀ ತೋಖಾನ್ ಸಾಹು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 30. ಶ್ರೀ ರಾಜ್ ಭೂಷಣ ಚೌಧರಿ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರು. 31. ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮ ಭಾರೀ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಉಕ್ಕಿನ ಸಚಿವಾಲಯದ ರಾಜ್ಯ ಸಚಿವರು. 32. ಶ್ರೀ ಹರ್ಷ್ ಮಲ್ಹೋತ್ರಾ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು. 33. ಶ್ರೀಮತಿ. ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು. 34. ಶ್ರೀ ಮುರಳೀಧರ ಮೊಹೋಲ್ ಸಹಕಾರ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರು. 35. ಶ್ರೀ ಜಾರ್ಜ್ ಕುರಿಯನ್ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು. 36. ಶ್ರೀ ಪಬಿತ್ರಾ ಮಾರ್ಗರಿಟಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಜವಳಿ ಸಚಿವಾಲಯದ ರಾಜ್ಯ ಸಚಿವರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_56.txt b/zeenewskannada/data1_url7_200_to_500_56.txt new file mode 100644 index 0000000000000000000000000000000000000000..f8e125bde23adece17102648fc2de71a09460367 --- /dev/null +++ b/zeenewskannada/data1_url7_200_to_500_56.txt @@ -0,0 +1 @@ +ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ..! ಎನ್ ಡಿ ಎ ಮೈತ್ರಿಕೂಟ ಸರ್ಕಾರದ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಿದ್ದಾರೆ.ಈ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಮೊದಲ ನಿರ್ಧಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ. ನವದೆಹಲಿ:ಎನ್ ಡಿ ಎ ಮೈತ್ರಿಕೂಟ ಸರ್ಕಾರದ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಿದ್ದಾರೆ.ಈ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಮೊದಲ ನಿರ್ಧಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇದನ್ನೂ ಓದಿ: ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರು ಸುಮಾರು 9.3 ಕೋಟಿ ರೈತರಿಗೆ ಸುಮಾರು ₹ 20,000 ಕೋಟಿ ಬಿಡುಗಡೆ ಮಾಡಲು ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಹೊಸ ಮತ್ತು ಹಳೆಯ ಮೂವತ್ತು ಕ್ಯಾಬಿನೆಟ್ ಸಚಿವರು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸ್ವತಂತ್ರ ಉಸ್ತುವಾರಿ ಹೊಂದಿರುವ ಐದು ರಾಜ್ಯ ಸಚಿವರು ಮತ್ತು 36 ಕಿರಿಯ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಈಗ ಎನ್ ಡಿಎ ಮೈತ್ರಿಕೂಟದ ಪಕ್ಷಗಳಾದ ಏಕನಾಥ್ ಶಿಂಧೆ ಅವರ ಶಿವಸೇನೆ, ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ ಮಹತ್ವದ ಹುದ್ದೆಗಳಿಗಾಗಿ ಬೇಡಿಕೆ ಇಟ್ಟಿರುವುದರಿಂದಾಗಿ ಈಗ ಪ್ರಧಾನಿ ನೇತೃತ್ವದ ಸಂಪುಟದ ಸಭೆ ಮಹತ್ವವನ್ನು ಪಡೆದಿದೆ. ಇದನ್ನೂ ಓದಿ: ಒಂದೆಡೆ ಇದುವರೆಗೆ ಶಿವಸೇನೆಗೆ ಕೇವಲ ಒಂದೇ ಸಚಿವ ಸ್ಥಾನ ನೀಡಿರುವುದಕ್ಕೆ ಜೊತೆ ಕೇವಲ ಒಂದು ಸ್ಥಾನವನ್ನು ಗೆದ್ದಿರುವ ಅಜಿತ್ ಪವಾರ್ ಅವರ ಪಕ್ಷವು, ಸ್ವತಂತ್ರ ಉಸ್ತುವಾರಿಯೊಂದಿಗೆ ಕಿರಿಯ ಸಚಿವ ಸ್ಥಾನದ ಬಿಜೆಪಿ ಪ್ರಸ್ತಾಪದಿಂದ ಅಸಮಾಧಾನಗೊಂಡಿದೆ.ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಶಿವಸೇನೆ, ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳನ್ನು ಕೇಳಿದೆ, ಆದರೆ ಮುಂದಿನ ವಿಸ್ತರಣೆಯವರೆಗೆ ಕಾಯಲು ಸಿದ್ಧ ಎಂದು ಹೇಳಿದೆ.ಈ ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಹುದ್ದೆಗಿಂತ ಕಡಿಮೆ ಸ್ಥಾನ ನೀಡಿರುವುದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಟಿಡಿಪಿ ಮತ್ತು ಜೆಡಿ(ಯು) ಎರಡೂ ಪಕ್ಷಗಳು ಲೋಕಸಭೆಯ ಸ್ಪೀಕರ್ ಹುದ್ದೆಗೆ ಪೈಪೋಟಿ ನಡೆಸುತ್ತಿವೆ. ಇದಕ್ಕೆ ಕಾರಣವಿಷ್ಟೇ, ಇದು ಅತ್ಯುತ್ತಮ ಸ್ಥಾನವಾಗಿರುವುದರಿಂದ ಪಕ್ಷದಲ್ಲಿ ಒಡಕು ಉಂಟಾದರೆ, ಪಕ್ಷಾಂತರ ನಿಷೇಧ ಕಾನೂನಿನಡಿಯಲ್ಲಿ ಯಾರು ಉಳಿಯಬೇಕು ಮತ್ತು ಯಾರನ್ನು ಅನರ್ಹಗೊಳಿಸಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸುತ್ತಾರೆ, ಹೀಗಾಗಿ ಸ್ಪೀಕರ್ ಹುದ್ದೆಗೆ ಮಹತ್ವ ಬಂದಿದೆ. ಇದನ್ನೂ ಓದಿ: ಈಗ ಮಿತ್ರಪಕ್ಷಗಳು, ಸಮ್ಮಿಶ್ರ ಸರ್ಕಾರದ ದುರ್ಬಲ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರಕ್ಕೆ ತಮ್ಮದು ಬೆಂಬಲ ಬೇಷರತ್ ಎಂದು ಪದೇ ಪದೇ ಹೇಳುತ್ತಿರುವುದು ಮೋದಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_57.txt b/zeenewskannada/data1_url7_200_to_500_57.txt new file mode 100644 index 0000000000000000000000000000000000000000..c1ef19e3d25da3399849fb8fa58a1ac7b52d40b9 --- /dev/null +++ b/zeenewskannada/data1_url7_200_to_500_57.txt @@ -0,0 +1 @@ +7 ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ನವದೆಹಲಿ:ಏಳು ರಾಜ್ಯಗಳ 13 ಸ್ಥಾನಗಳಿಗೆ ವಿಧಾನಸಭಾ ಉಪಚುನಾವಣೆ ನಡೆಸುವ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ, ಎಲ್ಲಾ ಏಳು ಸ್ಥಾನಗಳಿಗೆ ಜುಲೈ 10 ರಂದು ಉಪಚುನಾವಣೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆ 2024 ರಲ್ಲಿ ಸ್ಪರ್ಧಿಸಲು ಹಾಲಿ ಶಾಸಕರು ಹಲವಾರು ಸ್ಥಾನಗಳನ್ನು ತೆರವು ಮಾಡಿದ ನಂತರ ಈ ಘೋಷಣೆ ಬಂದಿದೆ. ಇದನ್ನೂ ಓದಿ: ವಿಧಾನಸಭಾ ಉಪಚುನಾವಣೆ ಪೂರ್ಣ ವೇಳಾಪಟ್ಟಿ: ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: 13 ಸ್ಥಾನಗಳಲ್ಲಿ ಬಿಹಾರದ ರುಪೌಲಿ, ರಾಯ್‌ಗಂಜ್ ರಣಘಾಟ್ ದಕ್ಷಿಣ್, ಪಶ್ಚಿಮ ಬಂಗಾಳದ ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಾಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್‌ನ ಜಲಂಧರ್ ಪಶ್ಚಿಮ ಮತ್ತು ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಗಢ ಕ್ಷೇತ್ರಗಳು ಸೇರಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_58.txt b/zeenewskannada/data1_url7_200_to_500_58.txt new file mode 100644 index 0000000000000000000000000000000000000000..8b8feed9c352d266a89544a2a8c697a052c614b9 --- /dev/null +++ b/zeenewskannada/data1_url7_200_to_500_58.txt @@ -0,0 +1 @@ +ನೂತನ ಸರ್ಕಾರಕ್ಕೆ ‘ಸಪ್ತ ನಾರಿಶಕ್ತಿ’: ಮೋದಿ 3.0ನಲ್ಲಿರುವ ಏಳು ಮಹಿಳಾಮಣಿಗಳ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ 3.0, : ಕಳೆದ ದಿನ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 3.0, 7 : ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಕಳೆದ ದಿನ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇವರ ಜೊತೆಗೆ ಸಚಿವ ಸಂಪುಟದ 72 ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಲ್ಲಿ ಏಳು ಮಂದಿ ಮಹಿಳೆಯರಿದ್ದಾರೆ. ಅದರಲ್ಲಿ ಇಬ್ಬರಿಗೆ ಕ್ಯಾಬಿನೆಟ್ ದರ್ಜೆಯಲ್ಲಿ ಅಧಿಕಾರ ನೀಡಲಾಗಿದೆ. ಕಳೆದ ದಿನ ಸಂಜೆಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ರಾಜ್ಯಸಭಾ ಸಂಸದರಾಗಿರುವ ಸೀತಾರಾಮನ್ ಈ ಹಿಂದೆ ಹಣಕಾಸು ಮತ್ತು ರಕ್ಷಣಾ ಇಲಾಖೆಯಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಇವರ ಜೊತೆ ಎರಡು ಬಾರಿ ಸಂಸದೆಯಾಗಿದ್ದ ಅನ್ನಪೂರ್ಣ ದೇವಿ ಕೂಡ ರಾಜ್ಯ ಸಚಿವ ಸ್ಥಾನದಿಂದ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇನ್ನುಳಿದಂತೆ ಅನುಪ್ರಿಯಾ ಪಟೇಲ್, ರಕ್ಷಾ ಖಡ್ಸೆ, ಸಾವಿತ್ರಿ ಠಾಕೂರ್, ಶೋಭಾ ಕರಂದ್ಲಾಜೆ ಮತ್ತು ನಿಮುಬೆನ್ ಬಂಬಾನಿಯಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅನುಪ್ರಿಯಾ ಪಟೇಲ್ ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳದ (ಸೋನೆಲಾಲ್) ಮುಖ್ಯಸ್ಥೆ. ಈ ಹಿಂದೆ ನರೇಂದ್ರ ಮೋದಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವರಾಗಿದ್ದರು. ಮೋದಿ 2.0 ನಲ್ಲಿ ವಾಣಿಜ್ಯ ಮತ್ತು ಉದ್ಯಮದ ಕಿರಿಯ ಸಚಿವರಾಗಿ ನೇಮಕಗೊಂಡಿದ್ದರು. ರಕ್ಷಾ ಖಡ್ಸೆ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏಕನಾಥ್ ಖಡ್ಸೆ ಅವರ ಸೊಸೆ. ರೇವರ್‌’ನಿಂದ ಮೂರು ಬಾರಿ ಸಂಸದರಾಗಿರುವ ಖಡ್ಸೆ, ಈ ಹಿಂದೆ ಸರಪಂಚ್ ಮತ್ತು ಜಿಲ್ಲಾ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮೋದಿ 3.0 ಗೆ ಸೇರ್ಪಡೆಗೊಂಡ ಮತ್ತೊಬ್ಬ ಸಚಿವೆ ಸಾವಿತ್ರಿ ಠಾಕೂರ್, ಧಾರ್‌’ನಿಂದ ಎರಡು ಬಾರಿ ಸಂಸದರಾಗಿದ್ದಾರೆ. 2014 ರ ಚುನಾವಣೆಯಲ್ಲಿ ಗೆದ್ದಿದ್ದ ಸಾವಿತ್ರಿ, 2019 ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆದರೆ 2024 ರಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಾವಿತ್ರಿ ಠಾಕೂರ್ ಕೂಡ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಕರ್ನಾಟಕದಿಂದ ಎರಡು ಬಾರಿ ಬಿಜೆಪಿ ಸಂಸದರಾಗಿರುವ ಶೋಭಾ ಕರಂದ್ಲಾಜೆ ಈ ಹಿಂದೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮೋದಿ 3.0 ನಲ್ಲಿ ಉಳಿಸಿಕೊಂಡಿರುವ ಎರಡನೇ ನರೇಂದ್ರ ಮೋದಿ ಸರ್ಕಾರದ ಮಂತ್ರಿಗಳಲ್ಲಿ ಇವರೂ ಕೂಡ ಒಬ್ಬರು. ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಆಹಾರ ಸಂಸ್ಕರಣಾ ಉದ್ಯಮಗಳು ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಖಾತೆಗಳನ್ನು ನಿರ್ವಹಿಸಿದ್ದಾರೆ. ಇದನ್ನೂ ಓದಿ: 57 ವರ್ಷದ ನಿಮುಬೆನ್ ಭಂಬಾನಿಯಾ ಭಾವನಗರದಿಂದ ಸಂಸದರಾಗಿದ್ದಾರೆ. ಮಾಜಿ ಶಿಕ್ಷಕಿಯಾಗಿರುವ ಇವರು, ಈ ಹಿಂದೆ ಭಾವನಗರ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ವಿವಿಧ ಸಾಂಸ್ಥಿಕ ಪಾತ್ರಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಇವರಿಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_59.txt b/zeenewskannada/data1_url7_200_to_500_59.txt new file mode 100644 index 0000000000000000000000000000000000000000..2cf4eab9db913fc83f2c01ddda97f61462b2758f --- /dev/null +++ b/zeenewskannada/data1_url7_200_to_500_59.txt @@ -0,0 +1 @@ +ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿವೆ ಈ ಅಚ್ಚರಿಯ ಹೆಸರುಗಳು..! ಇದೀಗ ನಡ್ಡಾ ಅವರು ಒಂದೊಂದು ಹುದ್ದೆಯನ್ನು ಅಲಂಕರಿಸುವ ಪಕ್ಷದ ನೀತಿಯ ಪ್ರಕಾರ ರಾಜೀನಾಮೆ ನೀಡಲು ಮುಂದಾಗಿದ್ದು, ಬಿಜೆಪಿಯ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಈಗ ಹಲವಾರು ಹೆಸರುಗಳು ಕೇಳಿ ಬರುತ್ತಿವೆ.ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿರುವ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಈಗ ತನ್ನ ಸಂಘಟನೆಯ ಬಲವನ್ನು ಹೆಚ್ಚಿಸಿಕೊಂಡಿರುವುದರಿಂದ ಅಮಿತ್ ಶಾ ಅವರು ಅಧ್ಯಕ್ಷ ಸ್ಥಾನಕ್ಕೆ ಮರಳಬಹುದು ನವದೆಹಲಿ:ರಾಜ್ಯಸಭಾ ಸಂಸದರಾಗಿರುವ ಜೆಪಿ ನಡ್ಡಾ ಅವರು ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.ನಡ್ಡಾ ಅವರು ಈ ಹಿಂದೆ 2014-2019ರ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಅಮಿತ್ ಶಾ ಅವರು ಆ ಸ್ಥಾನವನ್ನು ಬಿಟ್ಟುಕೊಟ್ಟ ನಂತರ ಅವರು ಪಕ್ಷದ ಚುಕ್ಕಾಣಿ ಹಿಡಿದರು. ಇದನ್ನೂ ಓದಿ: ಇದೀಗ ನಡ್ಡಾ ಅವರು ಒಂದೇ ಹುದ್ದೆಯನ್ನು ಅಲಂಕರಿಸುವ ಪಕ್ಷದ ನೀತಿಯ ಪ್ರಕಾರ ರಾಜೀನಾಮೆ ನೀಡಲು ಮುಂದಾಗಿದ್ದು, ಬಿಜೆಪಿಯ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಈಗ ಹಲವಾರು ಹೆಸರುಗಳು ಕೇಳಿ ಬರುತ್ತಿವೆ.ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿರುವ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಈಗ ತನ್ನ ಸಂಘಟನೆಯ ಬಲವನ್ನು ಹೆಚ್ಚಿಸಿಕೊಂಡಿರುವುದರಿಂದಅವರು ಅಧ್ಯಕ್ಷ ಸ್ಥಾನಕ್ಕೆ ಮರಳಬಹುದು ಅಥವಾ ಧರ್ಮೇಂದ್ರ ಪ್ರಧಾನ್ ಅಥವಾ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಜವಾಬ್ದಾರಿಯನ್ನು ವಹಿಸಬಹುದು ಎಂದು ಮೊದಲು ಊಹಿಸಲಾಗಿತ್ತು.ವರದಿಗಳ ಪ್ರಕಾರ, ಬಿಜೆಪಿ ಅಧ್ಯಕ್ಷರಾಗಿ ನಡ್ಡಾ ಅವರು ನಿರೀಕ್ಷೆಯ ಮಟ್ಟದಲ್ಲಿ ಕಾರ್ಯನಿರ್ವಹಿಸಲಿಲ್ಲ ಎನ್ನಲಾಗಿದೆ ಇದರಿಂದಾಗಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ವೈಫಲ್ಯವು ತಳಮಟ್ಟದ ಭಾವನೆಗಳನ್ನು ಗ್ರಹಿಸುವಲ್ಲಿ ಮತ್ತು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಅವರು ವಿಫಲವಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಹಾಗಾಗಿ ಈಗ ನೂತನ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿರುವ ಬಿಜೆಪಿ ಸಂಭಾವ್ಯ ವ್ಯಕ್ತಿಗಳ ಪಟ್ಟಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸೇರಿದ್ದಾರೆ. ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದಾರೆ ಮತ್ತು ಬಿಎಲ್ ಸಂತೋಷ್ ನಂತರ ತಮ್ಮ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಮಹಾರಾಷ್ಟ್ರವು ನಿರ್ಣಾಯಕ ರಾಜ್ಯವಾಗಿದೆ ಮತ್ತು ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.ಹೀಗಾಗಿ ಅವರಿಗೆ ಮಣೆಹಾಕಲು ಬಿಜೆಪಿ ಹೈಕಮಾಂಡ್ ಯೋಚಿಸುತ್ತಿದೆ. ಇನ್ನೊಂದೆಡೆಗೆ ತೆಲಂಗಾಣದ ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಅವರನ್ನು ಪ್ರಮುಖ ಪಾತ್ರಕ್ಕೆ ಪರಿಗಣಿಸಲಾಗುತ್ತಿದೆ.ಆಂಧ್ರಪ್ರದೇಶದ ನಂತರ ತೆಲಂಗಾಣ ಬಿಜೆಪಿಯ ಮುಂದಿನ ಕೇಂದ್ರಬಿಂದುವಾಗಿದೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಕ್ಷ್ಮಣ್ ಸಮತೋಲಿತ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ.ಇನ್ನೊಬ್ಬ ಸ್ಪರ್ಧಿ ಸುನಿಲ್ ಬನ್ಸಾಲ್, ಪ್ರಸ್ತುತ ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜಸ್ತಾನದ ರಾಜ್ಯಸಭಾ ಸದಸ್ಯ ಹಾಗೂ ಭೈರೋನ್ ಸಿಂಗ್ ಶೇಖಾವತ್ ಅವರ ಆಪ್ತರಾಗಿರುವ ಓಂ ಮಾಥುರ್ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಅವರ ನೇರತೆ ಮತ್ತು ಸೌಹಾರ್ದಯುತ ವರ್ತನೆಗೆ ಹೆಸರುವಾಸಿಯಾದ ಮಾಥೂರ್ ಅವರು ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು ಮತ್ತು ಈ ಹಿಂದೆ ಗುಜರಾತ್‌ನ ಉಸ್ತುವಾರಿ ವಹಿಸಿದ್ದರು.ಅಮೇಠಿಯಲ್ಲಿ ಸೋಲನುಭವಿಸಿ ಮೋದಿ ಸಂಪುಟದಿಂದ ಕೈಬಿಟ್ಟಿರುವ ಸ್ಮೃತಿ ಇರಾನಿ ಕೂಡ ಬಿಜೆಪಿಯ ಮೊದಲ ಮಹಿಳಾ ಅಧ್ಯಕ್ಷೆ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ಅವರ ಹೆಸರು ಕೂಡ ಈ ಹುದ್ದೆಗೆ ಸದ್ದು ಮಾಡುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_6.txt b/zeenewskannada/data1_url7_200_to_500_6.txt new file mode 100644 index 0000000000000000000000000000000000000000..3f769b59da0fe9c4b7afd5be544f487ae61b52b5 --- /dev/null +++ b/zeenewskannada/data1_url7_200_to_500_6.txt @@ -0,0 +1 @@ +: ಮಾನವ ದೇಹದಲ್ಲಿ ಅತಿ ದೊಡ್ಡ ಅಂಗ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ಗ್ರಹವನ್ನು ಭೂಮಿಯ ಅವಳಿ ಎಂದು ಕರೆಯಲಾಗುತ್ತದೆ? ಉತ್ತರ: ಶುಕ್ರ ಪ್ರಶ್ನೆ 2:ಮಾನವ ದೇಹದಲ್ಲಿ ಅತಿ ದೊಡ್ಡ ಅಂಗ ಯಾವುದು? ಉತ್ತರ: ಚರ್ಮ ಪ್ರಶ್ನೆ 3:ಯಾವ ರಕ್ತದ ಗುಂಪನ್ನು "ಸಾರ್ವತ್ರಿಕ ದಾನಿ" ಎಂದು ಕರೆಯಲಾಗುತ್ತದೆ? ಉತ್ತರ: + ಪ್ರಶ್ನೆ 4:ಯಾವ ಪ್ರಾಣಿಯನ್ನು ಹಾರುವ ಸಸ್ತನಿ ಎಂದು ಕರೆಯಲಾಗುತ್ತದೆ? ಉತ್ತರ: ಬ್ಯಾಟ್ ಪ್ರಶ್ನೆ 5:ಯಾವ ಪ್ರಾಣಿಯು ಮಾನವರ ಬೆರಳಚ್ಚುಗಳನ್ನು ಹೋಲುತ್ತದೆ? ಉತ್ತರ: ಕೋಲಾ ಇದನ್ನೂ ಓದಿ: ಪ್ರಶ್ನೆ 6:ಹಿಮಕರಡಿಯ ಚರ್ಮದ ಬಣ್ಣ ಯಾವುದು? ಉತ್ತರ: ಕಪ್ಪು ಪ್ರಶ್ನೆ 7:ಬೆರಳಿನ ಉಗುರು ಯಾವ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ? ಉತ್ತರ: ಕೆರಾಟಿನ್ ಪ್ರಶ್ನೆ 8:ಯಾವ ಹಕ್ಕಿ ಹಿಂದಕ್ಕೆ ಹಾರಬಲ್ಲದು? ಉತ್ತರ: ಹಮ್ಮಿಂಗ್ ಬರ್ಡ್ ಪ್ರಶ್ನೆ 9:ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ (1903 ರಲ್ಲಿ) ಪ್ರಶ್ನೆ 10:ವಿಶ್ವದ ಅತಿ ವೇಗದ ಹಾವು ಯಾವುದು? ಉತ್ತರ: ಕಪ್ಪು ಮಾಂಬಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_60.txt b/zeenewskannada/data1_url7_200_to_500_60.txt new file mode 100644 index 0000000000000000000000000000000000000000..813ea259eaa45ba0beb8f8707d4678581929e00a --- /dev/null +++ b/zeenewskannada/data1_url7_200_to_500_60.txt @@ -0,0 +1 @@ +: ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಮೊದಲ ಮಹಾಯುದ್ಧ ಯಾವಾಗ ನಡೆಯಿತು? ಉತ್ತರ: 28 ಜುಲೈ 1914 - 11 ನವೆಂಬರ್ 1918 ಪ್ರಶ್ನೆ 2:ವರ್ಕಲಾ ಬೀಚ್ ಯಾವ ರಾಜ್ಯದಲ್ಲಿದೆ? ಉತ್ತರ: ಕೇರಳ ಪ್ರಶ್ನೆ 3:ಪಾಟ್ನಾದ ಪ್ರಾಚೀನ ಹೆಸರೇನು? ಉತ್ತರ: ಪಾಟಲೀಪುತ್ರ ಪ್ರಶ್ನೆ 4:ಮಾನವ ದೇಹದಲ್ಲಿನ ಅತಿದೊಡ್ಡ ಮೂಳೆ ಯಾವುದು? ಉತ್ತರ: ಎಲುಬು ಪ್ರಶ್ನೆ 5:ಫಿನ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ಹೆಲ್ಸಿಂಕಿ ಇದನ್ನೂ ಓದಿ: ಪ್ರಶ್ನೆ 6:ಓಝೋನ್ ಪದರವು ವಾತಾವರಣದ ಯಾವ ಪದರದಲ್ಲಿದೆ? ಉತ್ತರ: ವಾಯುಮಂಡಲ ಪ್ರಶ್ನೆ 7:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್ ಪ್ರಶ್ನೆ 8:ಯಾಕ್ ರಾಷ್ಟ್ರೀಯ ಸಂಶೋಧನಾ ಕೇಂದ್ರ () ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಅರುಣಾಚಲ ಪ್ರದೇಶ ಪ್ರಶ್ನೆ 9:ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? ಉತ್ತರ: ಮಂಗಳ ಪ್ರಶ್ನೆ 10:ಭೂಪ್ರದೇಶದ ಪ್ರಕಾರ ವಿಶ್ವದ ಅತಿದೊಡ್ಡ ಖಂಡ ಯಾವುದು? ಉತ್ತರ: ಏಷ್ಯಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_61.txt b/zeenewskannada/data1_url7_200_to_500_61.txt new file mode 100644 index 0000000000000000000000000000000000000000..d94d84ecc873b3205d795ae2bf96fd1eb76bc60b --- /dev/null +++ b/zeenewskannada/data1_url7_200_to_500_61.txt @@ -0,0 +1 @@ +ಅನಾವರಣಗೊಂಡ ಐತಿಹಾಸಿಕ ಕ್ಷಣ, 72 ಜನರೊಂದಿಗೆ ನಮೋ 3.0 ಸರ್ಕಾರ ಹೊಸ ಸಮ್ಮಿಶ್ರ ಸರ್ಕಾರದ 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಮೂವತ್ತು ಕ್ಯಾಬಿನೆಟ್ ಮಂತ್ರಿಗಳು, ಐದು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಒಟ್ಟು 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಸಮ್ಮಿಶ್ರ ಸರ್ಕಾರದ 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. 73ರ ಹರೆಯದ ಪ್ರಧಾನಿ ಮೋದಿ ಅವರು 10 ವರ್ಷಗಳ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಆಡಳಿತದ ನಂತರ 2014 ರಲ್ಲಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ ತಮ್ಮ ಮೂರನೇ ಅವಧಿಗೆ ಅಥವಾ ಮೋದಿ 3.0 ನಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಲಿದ್ದಾರೆ. ಜವಾಹರಲಾಲ್ ನೆಹರು ನಂತರ ಸತತ ಮೂರನೇ ಅವಧಿಗೆ ಆಯ್ಕೆಯಾದ ಎರಡನೇ ಪ್ರಧಾನಿಯಾಗಿದ್ದಾರೆ. ರಾಷ್ಟ್ರಪತಿ ಭವನದ ಹುಲ್ಲುಹಾಸಿನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ಮೋದಿಗೆ ಪ್ರಮಾಣ ವಚನ ಬೋಧಿಸಿದರು. ಅವರ ನಂತರ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಪ್ರಮಾಣ ವಚನ ಸ್ವೀಕರಿಸಿದರು. ನಿತಿನ್ ಗಡ್ಕರಿ ಅವರು ರಾಷ್ಟ್ರಪತಿಗಳಿಂದ ಪ್ರಮಾಣ ವಚನ ಬೋಧಿಸಿದ ನಾಲ್ಕನೇ ನಾಯಕರಾಗಿದ್ದಾರೆ. ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್ ಮತ್ತು ಮನೋಹರ್ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನು ಓದಿ : ಶ್ರೀ ಖಟ್ಟರ್ ನಂತರ ಪ್ರಮಾಣ ವಚನ ಸ್ವೀಕರಿಸಿದ ಜನತಾ ದಳದ ಎಚ್‌ಡಿ ಕುಮಾರಸ್ವಾಮಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್‌ಡಿಎ) ಬಿಜೆಪಿಯ ಯಾವುದೇ ಮಿತ್ರಪಕ್ಷಗಳಿಂದ ಪ್ರಮಾಣವಚನ ಸ್ವೀಕರಿಸಿದ ಮೊದಲ ನಾಯಕರಾಗಿದ್ದಾರೆ. ಇದಾದ ಬೆನ್ನಲ್ಲೇ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದ ಜನತಾ ದಳ ನಾಯಕ ಲಾಲನ್ ಸಿಂಗ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಪ್ರಮಾಣ ವಚನ ಸ್ವೀಕರಿಸಿದ ಈಶಾನ್ಯದ ಮೊದಲ ನಾಯಕ ಸರ್ಬಾನಂದ ಸೋನೊವಾಲ್, ಎರಡನೆಯವರಾಗಿ ಕಿರಣ್ ರಿಜಿಜು. , ಬಿಜೆಪಿಯ ಪರಿಶಿಷ್ಟ ಜಾತಿಯ ಪ್ರಮುಖ ಮುಖ ಮತ್ತು ಎಂಟು ಬಾರಿ ಸಂಸದರಾಗಿದ್ದ ವೀರೇಂದ್ರ ಕುಮಾರ್ ಅವರು ನರೇಂದ್ರ ಮೋದಿ ಸರ್ಕಾರಕ್ಕೆ ಸೇರ್ಪಡೆಗೊಂಡರು. ಅವರು ಮಧ್ಯಪ್ರದೇಶದ ಟಿಕಮ್‌ಗಢ ಮೀಸಲು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು ಮೂವತ್ತು ಕ್ಯಾಬಿನೆಟ್ ಮಂತ್ರಿಗಳು, ಐದು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಒಟ್ಟು 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_62.txt b/zeenewskannada/data1_url7_200_to_500_62.txt new file mode 100644 index 0000000000000000000000000000000000000000..1950ee6408da6d4397424145e2150722da435245 --- /dev/null +++ b/zeenewskannada/data1_url7_200_to_500_62.txt @@ -0,0 +1 @@ +ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರ ದಾಳಿ, 9 ಸಾವು ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ ಬಸ್ಸು ಕಮರಿಗೆ ಉರುಳಿದ ನಂತರ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ. ನವದೆಹಲಿ:ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ ಬಸ್ಸು ಕಮರಿಗೆ ಉರುಳಿದ ನಂತರ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ. ಇದನ್ನು ಓದಿ : ಬಸ್ ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಬಸ್ ಕಮರಿಗೆ ಬಿದ್ದಿದೆ.ಒಂಬತ್ತು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ ಎಂದು ರಿಯಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. जम्मू-कश्मीर के रियासी में आतंकी हमले में श्रद्धालुओं से भरी बस खाई में गिरी, 10 की मौत, 7 की खाई में गिरने से मौत ,आतंकियों के हमले से 3 को लगी गोली हुई मौत। — निशान्त शर्मा (भारद्वाज) (@) ಇದನ್ನೂ ಓದಿ: ಆರಂಭಿಕ ವರದಿಗಳನ್ನು ಉಲ್ಲೇಖಿಸಿ, ಪೋನಿ ಪ್ರದೇಶದ ತೆರಯಾತ್ ಗ್ರಾಮದಲ್ಲಿ ಶಿವ ಖೋರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳ ಹೆಚ್ಚುವರಿ ತುಕಡಿಗಳು ಸ್ಥಳಕ್ಕೆ ತಲುಪಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_63.txt b/zeenewskannada/data1_url7_200_to_500_63.txt new file mode 100644 index 0000000000000000000000000000000000000000..6ff57f144208bf11e256a2c796e9b780fe0ca9e0 --- /dev/null +++ b/zeenewskannada/data1_url7_200_to_500_63.txt @@ -0,0 +1 @@ +ಪ್ರಧಾನಿ ಮೋದಿ ಸಂಪುಟದಲ್ಲಿ ಮೂರನೇ ಬಾರಿಗೆ ಏಕೈಕ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್..! : ಪ್ರಧಾನಿ ಮೋದಿಯವರ ಕೊನೆಯ ಅವಧಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಇದೀಗ ಪ್ರಧಾನಿ ಮೋದಿ ಸಂಪುಟದಲ್ಲಿ ಮೂರನೇ ಬಾರಿಗೆ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ದಾಖಲೆ ನಿರ್ಮಿಸಿದ್ದಾರೆ. :ಪ್ರಧಾನಿ ಮೋದಿಯವರ ಕೊನೆಯ ಅವಧಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಇದೀಗ ಪ್ರಧಾನಿ ಮೋದಿ ಸಂಪುಟದಲ್ಲಿ ಮೂರನೇ ಬಾರಿಗೆ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ದಾಖಲೆ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್ ಮೂರನೇ ಬಾರಿಗೆ ಏಕೈಕ ಮಹಿಳೆಯಾಗಿದ್ದಾರೆ ಎರಡು ಬಾರಿ ಕೇಂದ್ರ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಸತತ ಮೂರನೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದು, ಮಹಿಳಾ ಸಚಿವರಾಗಿ ದಾಖಲೆ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿಯವರ ಕೊನೆಯ ಅವಧಿಯಲ್ಲಿ ಶ್ರೀಮತಿ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು ಇದನ್ನು ಓದಿ : 64 ವರ್ಷದ ಅವರು 2014 ರಲ್ಲಿ ಪ್ರಧಾನಿ ಮೋದಿಯವರ ಸಂಪುಟಕ್ಕೆ ಕೈಗಾರಿಕೆ ಮತ್ತು ವಾಣಿಜ್ಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು ಮತ್ತು 2017 ರಲ್ಲಿ ರಕ್ಷಣಾ ಸಚಿವೆಯಾಗಿ ಖಾತೆಯನ್ನು ಹಸ್ತಾಂತರಿಸಲಾಯಿತು. 2019 ರ ಸಾರ್ವತ್ರಿಕ ಚುನಾವಣೆಯ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಸೀತಾರಾಮನ್ ಅವರು ಪೂರ್ಣ ಅವಧಿಗೆ ಹಣಕಾಸು ಸಚಿವೆಯಾಗಿ ಖಾತೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. 2019 ರ ಸಾರ್ವತ್ರಿಕ ಚುನಾವಣೆಯ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯಕ್ಕೆ ಒಳಗಾದಾಗ ಶ್ರೀಮತಿ ಸೀತಾರಾಮನ್ ಅವರು ಪೂರ್ಣ ಅವಧಿಗೆ ಹಣಕಾಸು ಖಾತೆಯ ಜವಾಬ್ದಾರಿಯನ್ನು ಪಡೆದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ಅಲ್ಪಾವಧಿಗೆ ಹಣಕಾಸು ಹೆಚ್ಚುವರಿ ಖಾತೆಯ ಸಚಿವೆಯಾಗಿ ಕಾಣಿಸಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_64.txt b/zeenewskannada/data1_url7_200_to_500_64.txt new file mode 100644 index 0000000000000000000000000000000000000000..ab09553a7c4fe9393824a3ad471025d5f3b2bcd0 --- /dev/null +++ b/zeenewskannada/data1_url7_200_to_500_64.txt @@ -0,0 +1 @@ +ಮೋದಿ 3.0 ನೂತನ ಕ್ಯಾಬಿನೆಟ್ ನಲ್ಲಿದ್ದಾರೆ ಆರು ಮಾಜಿ ಮುಖ್ಯಮಂತ್ರಿಗಳು...! ಇಂದು 71 ಸಚಿವ ಸಂಪುಟದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟದಲ್ಲಿ ಆರು ಮಾಜಿ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ಅವಕಾಶ ನೀಡಲಾಗಿದೆ. ನವದೆಹಲಿ:ಇಂದು 71 ಸಚಿವ ಸಂಪುಟದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟದಲ್ಲಿ ಆರು ಮಾಜಿ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ಅವಕಾಶ ನೀಡಲಾಗಿದೆ. 30 ಕ್ಯಾಬಿನೆಟ್ ಮಂತ್ರಿಗಳ ಸಚಿವ ಸಂಪುಟದಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿನ್ ಚೌಹಾಣ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸೇರಿದ್ದಾರೆ. ಎನ್‌ಡಿಎ ಮಿತ್ರಪಕ್ಷಗಳಲ್ಲಿ ಜಿತನ್ ರಾಮ್ ಮಾಂಝಿ ಮತ್ತು ಎಚ್‌ಡಿ ಕುಮಾರಸ್ವಾಮಿ ಸ್ಥಾನ ಪಡೆದಿದ್ದಾರೆ, ಅವರು ಅಲ್ಪಾವಧಿಗೆ ಬಿಹಾರ ಮತ್ತು ಕರ್ನಾಟಕವನ್ನು ಮುನ್ನಡೆಸಿದ್ದರು.ಪ್ರಧಾನಿಯಾಗುವ ಮೊದಲು ಪ್ರಧಾನಿ ಮೋದಿ ಸಹ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಯವರು ನಿರಂತರತೆ ಮತ್ತು ಅನುಭವಕ್ಕೆ ಒತ್ತು ನೀಡಿರುವುದನ್ನು ಸೂಚಿಸುವ ಮೂಲಕ, ಸಂಪುಟದ ಹಿರಿಯ ಶ್ರೇಣಿಯಲ್ಲಿ ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಅಶ್ವಿನಿ ವೈಷ್ಣವ್, ಪ್ರಲ್ಹಾದ್ ಸಿಂಗ್, ಮತ್ತು ಪ್ರಲ್ಹಾದ್ ಜೊಶಿಗೆ ಮನ್ನಣೆ ನೀಡಲಾಗಿದೆ. ಇದನ್ನು ಓದಿ : ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ನೆರೆ ರಾಷ್ಟ್ರಗಳಾದ ಮಾಲ್ಡೀವ್ಸ್ ನ ಅಧ್ಯಕ್ಷ ಮೊಹಮ್ಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ', ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಭೂತಾನ್ ಪ್ರಧಾನಿ ತ್ಶೇರಿಂಗ್ ಮತ್ತು ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್ ಅವರು ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿದ್ದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_65.txt b/zeenewskannada/data1_url7_200_to_500_65.txt new file mode 100644 index 0000000000000000000000000000000000000000..756e14ce02a2cf4eccedb2d457b5ff535cb1708c --- /dev/null +++ b/zeenewskannada/data1_url7_200_to_500_65.txt @@ -0,0 +1 @@ +ಪ್ರಮಾಣ ವಚನ ಬಳಿಕ ಪ್ರಧಾನಿ ಮೋದಿಗೆ ಮೃಷ್ಟಾನ್ನ ಭೋಜನ...! ಮೆನು ಕೇಳಿದ್ರೆ ಶಾಕ್‌ ಆಗ್ತೀರಾ.. : ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಆಯೋಜಿಸಲಾಗಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲಿ ಯಾವ ರೀತಿಯ ಆಹಾರ ನೀಡಲಾಗುತ್ತಿದೆ ಎಂಬುದು ಈಗ ಹೊರಬಿದ್ದಿದೆ. ಜೆಪಿ ನಡ್ಡಾ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆ ಈ ಔತಣಕೂಟ ಏರ್ಪಡಿಸಿದ್ದಾರೆ ಎನ್ನಲಾಗಿದೆ. :ಇಂದು ರಾತ್ರಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಜೊತೆಗೆ ಕೆಲವು ಕೇಂದ್ರ ಸಚಿವರು ಕೂಡ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಜವಾಹರಲಾಲ್ ನೆಹರು ಅವರು 1952, 1957 ಮತ್ತು 1962 ರಲ್ಲಿ ಸತತ ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇದೀದ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಇನ್ನು ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರು, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಔತಣಕೂಟ ಭಾಗಿಯಾಗಲಿದ್ದಾರೆ. ಇದೀಗ ಪಾರ್ಟಿಯಲ್ಲಿ ಅತಿಥಿಗಳಿಗೆ ನೀಡಲಾಗುವ ಆಹಾರದ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಔತಣಕೂಟದಲ್ಲಿ ಸದ್ಯ ದೆಹಲಿಯಲ್ಲಿ ಬಿಸಿಲಿನ ಝಳ ಜೋರಾಗಿರುವ ಹಿನ್ನೆಲೆ, ದೇಹಕ್ಕೆ ತಂಪು ನೀಡುವ ಆಹಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದರಲ್ಲೂ ಜ್ಯೂಸ್, ಮಿಲ್ಕ್ ಶೇಕ್, ಸ್ಟಫ್ಡ್ ಲಿಚಿ, ಮಟ್ಕಾ ಗುಲ್ಪಿ, ಮ್ಯಾಂಗೊ ಕ್ರೀಂ, ರೈತಾ ಇರಲಿದೆ. ಬೇಸಿಗೆ ಕಾಲಕ್ಕೆ ತಕ್ಕ ಖಾದ್ಯಗಳ ಜೊತೆಗೆ ಸಾಂಪ್ರದಾಯಿಕ ಖಾದ್ಯಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ ಎನ್ನಲಾಗಿದೆ. ಜೋಧಪುರಿ ಸಬ್ಜಿ, ರಾಜಸ್ಥಾನದ ಅತ್ಯಂತ ಜನಪ್ರಿಯ ತರಕಾರಿಗಳೊಂದಿಗೆ ತಯಾರಿಸಿದ ಖಾದ್ಯ ಮತ್ತು ಮಸೂರ, ಮಸಾಲೆಗಳು ಮತ್ತು ಆರೊಮ್ಯಾಟಿಕ್ ಗಿಡಮೂಲಿಕೆಗಳೊಂದಿಗೆ ಮಾಡಿದ ದಮ್ ಬಿರಿಯಾನಿ ಕೂಡ ಮೆನುನಲ್ಲಿದೆ. ಅಲ್ಲದೆ, ಐದು ವಿಧದ ಬ್ರೆಡ್ ಆಧಾರಿತ ಭಕ್ಷ್ಯಗಳು, ದೇಶದ ಹಲವು ಪ್ರದೇಶಗಳ ಆಹಾರವೂ ಅಲ್ಲಿ ಲಭ್ಯವಿರಲಿದೆ. ಇದನ್ನೂ ಓದಿ: ಅತಿಥಿಗಳಿಗೆ 5 ವಿಧದ ಜ್ಯೂಸ್ ಮತ್ತು ಮಿಲ್ಕ್ ಶೇಕ್ ನೀಡಲಾಗುತ್ತದೆ. ಮೊಸರಿನಿಂದ ಮಾಡಿದ ಮೂರು ಬಗೆಯ ರೈತಾ ಕೂಡ ಲಭ್ಯವಿದೆ. ಈ ಪಾರ್ಟಿ ಸಿಹಿತಿಂಡಿ ಪ್ರಿಯರಿಗೆ ಹೇಳಿ ಮಾಡಿಸಿದಂತೆ. ಇಲ್ಲಿ ಒಟ್ಟು 8 ಬಗೆಯ ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ಪನೀರ್, ಕೆನೆ ಹಾಲು ಇತ್ಯಾದಿಗಳಿಂದ ಮಾಡಿದ ರಾಜಸ್ಥಾನಿ ಸಿಹಿಭಕ್ಷ್ಯವಾದ ರಸಮಲೈ ಕೂಡ ಇರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_66.txt b/zeenewskannada/data1_url7_200_to_500_66.txt new file mode 100644 index 0000000000000000000000000000000000000000..292e7b4dbad98e21e1e7fbc3cfc9fb1814aa76a1 --- /dev/null +++ b/zeenewskannada/data1_url7_200_to_500_66.txt @@ -0,0 +1 @@ +ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.. 2024 : ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ ಮೋದಿಯವರು ಜೊತೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದಸ್ದಾರೆ... ಹಾಗಿದ್ರೆ ಯಾವ ರಾಜ್ಯದ ಎಷ್ಟು ಸಂಸದರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ ಅಂತ ನೋಡೋಣ ಬನ್ನಿ.. 3.0 :ಜವಾಹರಲಾಲ್ ನೆಹರು ನಂತರ ಭಾರತೀಯ ರಾಜಕೀಯ ಇತಿಹಾಸದಲ್ಲಿ ಸತತ ಮೂರನೇ ಅವಧಿಗೆ ಪ್ರಧಾನಿಯಾದ ಎರಡನೇ ವ್ಯಕ್ತಿ ನರೇಂದ್ರ ಮೋದಿ. ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿ ಜತೆಗೆ 72ಕ್ಕೂ ಹೆಚ್ಚು ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿರ್ಮಲಾ ಸೀತಾರಾಮನ್, ಹೆಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ರಾಜ್ಯದ 5 ಜನ ಸಂಸದರಿಗೆ ಸಚಿವರ ಸ್ಥಾನ ಒಲಿದು ಬಂದಿದೆ. ರಾಜ್ಯವಾರು ನೂತನ ಸಚಿವರ ವಿವರ ಈ ಕೆಳಗಿನಂತಿದೆ. ಇದನ್ನೂ ಓದಿ: ಗುಜರಾತ್1. ಅಮಿತ್ ಶಾ2.ಎಸ್ ಜೈಶಂಕರ್3.ಮನ್ಸುಖ್ ಮಾಂಡವಿಯಾ4.ಸಿಆರ್ ಪಾಟೀಲ್5. ನಿಮು ಬೆನ್ ಬಾಂಬ್ನಿಯಾ6. ಜೆ ಪಿ ನಡ್ಡಾ ಒಡಿಶಾ1.ಅಶ್ವಿನಿ ವೈಷ್ಣವ್2. ಧರ್ಮೇಂದ್ರ ಪ್ರಧಾನ್3. ಜುಯಲ್ ಓರಮ್ ಕರ್ನಾಟಕ1.ನಿರ್ಮಲಾ ಸೀತಾರಾಮನ್2. ಹೆಚ್.ಡಿ.ಕೆ3. ಪ್ರಹ್ಲಾದ್ ಜೋಶಿ4.ಶೋಭಾ ಕರಂದ್ಲಾಜೆ5.ವಿ ಸೋಮಣ್ಣ ಮಹಾರಾಷ್ಟ್ರ1. ಪಿಯೂಷ್ ಗೋಯಲ್2.ನಿತಿನ್ ಗಡ್ಕರಿ3. ಪ್ರತಾಪ್ ರಾವ್ ಜಾಧವ್4.ರಕ್ಷಾ ಖಡ್ಸೆ5.ರಾಮ್ ದಾಸ್ ಅಠಾವಳೆ6. ಮುರಳೀಧರ್ ಮೊಹೋಲ್ ಗೋವಾ1. ಶ್ರೀಪಾದ್ ನಾಯ್ಕ್ &K1.ಜಿತೇಂದ್ರ ಸಿಂಗ್ ಮಧ್ಯಪ್ರದೇಶ1. ಶಿವರಾಜ್ ಸಿಂಗ್ ಚಹುಹಾನ್2. ಜ್ಯೋತಿರಾದಿತ್ಯ ಸಿಂಧಿಯಾ3. ಸಾವಿತ್ರಿ ಠಾಕೂರ್4.ವೀರೇಂದ್ರ ಕುಮಾರ್ ಉತ್ತರ ಪ್ರದೇಶ1.ಹರ್ದೀಪ್ ಸಿಂಗ್ ಪುರಿ2.ರಾಜನಾಥ್ ಸಿಂಗ್3. ಜಯಂತ್ ಚೌಧರಿ4. ಜಿತಿನ್ ಪ್ರಸಾದ್5.ಪಂಕಜ್ ಚೌಧರಿ6. ಬಿ ಎಲ್ ವರ್ಮಾ7. ಅನುಪ್ರಿಯಾ ಪಟೇಲ್8. ಕಮಲೇಶ್ ಪಾಸ್ವಾನ್9.ಎಸ್ಪಿ ಸಿಂಗ್ ಬಘೇಲ್ ಬಿಹಾರ1.ಚಿರಾಗ್ ಪಾಸ್ವಾನ್2. ಗಿರಿರಾಜ್ ಸಿಂಗ್3.ಜಿತನ್ ರಾಮ್ ಮಾಂಝಿ4.ರಾಮನಾಥ್ ಠಾಕೂರ್5.ಲಾಲನ್ ಸಿಂಗ್6.ನಿರ್ಯಾನಂದ ರೈ7.ರಾಜ್ ಭೂಷಣ್8. ಸತೀಶ್ ದುಬೆ ಅರುಣಾಚಲ ಪ್ರದೇಶ1.ಕಿರೆನ್ ರಿಜಿಜು ರಾಜಸ್ಥಾನ1. ಗಜೇಂದ್ರ ಸಿಂಗ್ ಶೇಖಾವತ್2. ಅರ್ಜುನ್ ರಾಮ್ ಮೇಘವಾಲ್3.ಭೂಪೇಂದರ್ ಯಾದವ್4. ಭಗೀರಥ ಚೌಧರಿ ಹರಿಯಾಣ1. ಎಂಎಲ್ ಖಟ್ಟರ್2. ರಾವ್ ಇಂದರ್ಜೀತ್ ಸಿಂಗ್3. ಕ್ರಿಶನ್ ಪಾಲ್ ಗುರ್ಜರ್ ಕೇರಳ1.ಸುರೇಶ್ ಗೋಪಿ2.ಜಾರ್ಜ್ ಕುರಿಯನ್ ತೆಲಂಗಾಣ1.ಜಿ ಕಿಶನ್ ರೆಡ್ಡಿ2. ಬಂಡಿ ಸಂಜಯ್ ತಮಿಳುನಾಡು1.ಎಲ್ ಮುರುಗನ್ ಜಾರ್ಖಂಡ್1.ಸಂಜಯ್ ಸೇಠ್2. ಅನ್ನಪೂರ್ಣ ದೇವಿ ಛತ್ತೀಸ್‌ಗಢ1.ತೋಖಾನ್ ಸಾಹು ಆಂಧ್ರಪ್ರದೇಶ1.ಡಾ. ಚಂದ್ರಶೇಖರ್ ಪೆಮ್ಮಸಾನಿ2.ರಾಮ್ ಮೋಹನ್ ನಾಯ್ಡು ಕಿಂಜರಾಪು3. ಶ್ರೀನಿವಾಸ ವರ್ಮ ಪಶ್ಚಿಮ ಬಂಗಾಳ1. ಶಂತನು ಠಾಕೂರ್2. ಸುಕಾಂತ ಮಜುಂದಾರ್ ಪಂಜಾಬ್1. ರವನೀತ್ ಸಿಂಗ್ ಬಿಟ್ಟು ಅಸ್ಸಾಂ1. ಸರ್ಬಾನಂದ ಸೋನೋವಾಲ್2. ಪಬಿತ್ರಾ ಮಾರ್ಗಹ್ರಿತಾ ಉತ್ತರಾಖಂಡ1.ಅಜಯ್ ತಮ್ತಾ ದೆಹಲಿ1.ಹರ್ಷ್ ಮಲ್ಹೋತ್ರಾ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_67.txt b/zeenewskannada/data1_url7_200_to_500_67.txt new file mode 100644 index 0000000000000000000000000000000000000000..40291383f38755fab48836de136f57b17367dc3d --- /dev/null +++ b/zeenewskannada/data1_url7_200_to_500_67.txt @@ -0,0 +1 @@ +ಪ್ರಮಾಣ ವಚನಕ್ಕೂ ಮುನ್ನ ಬಿಎಸ್‌ವೈ ಆಶೀರ್ವಾದ ಪಡೆದ ಪ್ರಲ್ಹಾದ ಜೋಶಿ..! 2024: ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಲ್ಹಾದ ಜೋಶಿ ಅವರು ಇಂದು ಸಂಜೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಹುಬ್ಬಳ್ಳಿ :ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಮಾಣ ವಚನಕ್ಕೂ ಮುನ್ನ ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ಎನ್‌ಡಿಎ ಮೈತ್ರಿ ಕೂಟದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಲ್ಹಾದ ಜೋಶಿ ಅವರು ಇಂದು ಸಂಜೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಎರಡನೇ ಅವಧಿಯಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿ ಪ್ರಧಾನಿಯಿಂದ ಪ್ರಶಂಸೆ ಪಡೆದಿದ್ದ ಪ್ರಲ್ಹಾದ ಜೋಶಿ ಅವರಿಗೆ ಮತ್ತೆ ಕೇಂದ್ರ ಕ್ಯಾಬಿನೆಟ್ ನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದನ್ನೂ ಓದಿ: ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಿಹಿ ತಿನಿಸಿ ಬೆನ್ನು ತಟ್ಟಿದ ಬಿಎಸ್ ವೈ: ಯಡಿಯೂರಪ್ಪ ಅವರು ಜೋಶಿ ಅವರಿಗೆ ಸಿಹಿ ತಿನಿಸಿ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸಿಹಿ ತಿನಿಸಿ ಸಂಭ್ರಮದಲ್ಲಿ ಭಾಗಿಯಾದರು. ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹರೀಶ್ ಪೂಂಜಾ, ಧಾರವಾಡ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮೋದಿ-ಜೋಶಿ ದಾಖಲೆ:ಕೇಂದ್ರದಲ್ಲಿ ಕಾಂಗ್ರೆಸ್ಸೇತರವಾಗಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರದ್ದು ಒಂದು ದಾಖಲೆ ಆಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಗೆಲುವು ಸಾಧಿಸಿ ಮತ್ತೆ ಕೇಂದ್ರ ಕ್ಯಾಬಿನೆಟ್ ಅಲ್ಲಿ ಸಚಿವ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ ಪ್ರಲ್ಹಾದ ಜೋಶಿ ಅವರು. ಪ್ರಲ್ಹಾದ ಜೋಶಿ ಅವರು ಮತ್ತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದವರಲ್ಲಿ, ಬೆಂಬಲಿಗರಲ್ಲಿ ಮತ್ತು ಹುಬ್ಬಳ್ಳಿ - ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_68.txt b/zeenewskannada/data1_url7_200_to_500_68.txt new file mode 100644 index 0000000000000000000000000000000000000000..f401c04f9ccbbf4b9a8453ee7ce2c6d1aab300ef --- /dev/null +++ b/zeenewskannada/data1_url7_200_to_500_68.txt @@ -0,0 +1 @@ +2024 : ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಭಾವಿ ಸಚಿವರಿಗೆ ಮೋದಿ ಹೇಳಿದ ಮಾತೇನು ಗೊತ್ತೆ..? 2024: ಇನ್ನೇನು ಕೆಲವೇ ಗಂಟೆಗಳಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅದಕ್ಕೂ ಮುನ್ನ ಅವರು, ಮಾಜಿ ಮತ್ತು ಭಾವಿ ಸಚಿವರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಅವರು ನೂತನ ಸಚಿವರಿಗೆ ಕೆಲವು ಮಹತ್ವದ ಮಾತುಗಳನ್ನು ಹೇಳಿದ್ದಾರೆ. 3.0 :ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಮ್ಮ ಎಲ್ಲಾ ಭಾವಿ ಸಚಿವರನ್ನು ಭೇಟಿ ಮಾಡಿ ದೊಡ್ಡ ಸಂದೇಶವನ್ನು ನೀಡಿದರು. ಚಹಾ ಕೂಟದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರದ ಕಾರ್ಯಸೂಚಿಯನ್ನು ಎಲ್ಲಾ ಸಂಭಾವ್ಯ ಮಂತ್ರಿಗಳಿಗೆ ವಿವರಿಸಿದರು. ಈ ಮೂಲಕ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಡಬೇಕಾದ ಮೊದಲ ಕೆಲಸ ಏನು..? ಎಂದು ಎಲ್ಲರಿಗೂ ಹೇಳಿದ್ದಾರೆ. ನರೇಂದ್ರ ಮೋದಿ ಅವರು ಭವಿಷ್ಯದ ಎಲ್ಲಾ ಮಂತ್ರಿಗಳಿಗೆ 100 ದಿನಗಳ ಕ್ರಿಯಾ ಯೋಜನೆಯ ಕಲ್ಪನೆಯನ್ನು ನೀಡಿದ್ದಾರೆ, ಅದನ್ನು ಅವರು ಕಾರ್ಯಗತಗೊಳಿಸಬೇಕು. ಇದರಲ್ಲಿ ಬಾಕಿ ಇರುವ ಯೋಜನೆಗಳನ್ನು ಇತ್ಯರ್ಥಪಡಿಸುವ ಜತೆಗೆ ಯಾರಿಗೆ ಯಾವ ಇಲಾಖೆ ಸಿಗುತ್ತೋ ಆ ಇಲಾಖೆಗೆ ಅವರು ತಕ್ಕ ರೂಪ ಕೊಡಬೇಕು, ಇದರಿಂದ ಎನ್‌ಡಿಎ ಮೇಲೆ ಜನರಿಗಿರುವ ನಂಬಿಕೆ ಮತ್ತಷ್ಟು ಗಟ್ಟಿಯಾಗಬಹುದು ಎಂದು ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ‘ಜನರ ವಿಶ್ವಾಸ ಗೆಲ್ಲಬೇಕು’ :ಪ್ರಮಾಣ ವಚನಕ್ಕೂ ಮುನ್ನ ತಮ್ಮ ಸಂಭಾವ್ಯ ಸಚಿವರ ಜತೆಗಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ತಮ್ಮ ಸರ್ಕಾರದ ಕಾರ್ಯಸೂಚಿಯನ್ನು ಎಲ್ಲರ ಮುಂದೆ ಇಟ್ಟಿದ್ದಾರೆ. ನೀವೆಲ್ಲರೂ ಯಾವುದೇ ಬೆಲೆ ತೆತ್ತಾದರೂ ಸಾರ್ವಜನಿಕರ ವಿಶ್ವಾಸ ಗಳಿಸಬೇಕು, ಇದಕ್ಕಾಗಿ ನೀವೆಲ್ಲರೂ ಶ್ರಮಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ನೂತನ ಮೋದಿ ಕ್ಯಾಬಿನೆಟ್‌ನಲ್ಲಿ ಅನುಭವಿ ನಾಯಕರಿಂದ ಹಿಡಿದು ಹೊಸಬರಿಗೂ ಅವಕಾಶ ನೀಡಲಾಗುತ್ತಿದೆ. ಹೊಸ ಮತ್ತು ಹಳೆಯ ಮುಖಗಳನ್ನು ಸಮತೋಲನಗೊಳಿಸುವುದರೊಂದಿಗೆ, ಜಾತಿ ಸಮೀಕರಣಗಳನ್ನು ನೋಡಿಕೊಳ್ಳಲಾಗಿದೆ. ಈ ಕ್ಯಾಬಿನೆಟ್‌ನಲ್ಲಿ, ಪಿಎಂ ಮೋದಿ ತಮ್ಮ ವಿಶೇಷ ಮತ್ತು ಉತ್ತಮ ಕೆಲಸದ ವರದಿಯೊಂದಿಗೆ ನಾಯಕರಿಗೆ ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸಿದ ನಂತರ ಎಲ್ಲರೂ 24 ಗಂಟೆಗಳ ಕಾಲ ದೆಹಲಿಯಲ್ಲೇ ಇರಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಗತ್ಯವಿದ್ದರೆ ಇತರ ಸಭೆಗಳಲ್ಲಿಯೂ ಭಾಗವಹಿಸಬೇಕಾಗುತ್ತದೆ. ಒಟ್ಟಾರೆಯಾಗಿ ಮುಂದಿನ 5 ವರ್ಷಗಳಲ್ಲಿ ಬಾಕಿ ಇರುವ ಕೆಲಸಗಳ ಜೊತೆ ಮುಂಬರುವ ಅಭಿವೃದ್ಧಿ ಕಾರ್ಯಗಳನ್ನು ಅತ್ಯಂತ ಕ್ರಿಯಾಶೀಲತೆಯಿಂದ ಮಾಡುವಂತೆ ಭಾವಿ ಸಚಿವರಿಗೆ ಮೋದಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_69.txt b/zeenewskannada/data1_url7_200_to_500_69.txt new file mode 100644 index 0000000000000000000000000000000000000000..d35368b0601815e5585ba310fc35ac0918e8e8b5 --- /dev/null +++ b/zeenewskannada/data1_url7_200_to_500_69.txt @@ -0,0 +1 @@ +ಇಂದು 30 ಸಚಿವರು ಪ್ರಮಾಣ ವಚನ ಸ್ವೀಕಾರ! ಯಾರಿಗೆ ಯಾವ ಖಾತೆ..? 3.0: ಲೋಕಸಭೆ ಚುನಾವಣೆ ಗೆಲುವಿನ ಬಳಿಕ ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಲ್ಲದೆ, 30 ಸಚಿವರೂ ಸಹ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. :ಭಾರತದಲ್ಲಿ ಏಪ್ರಿಲ್ 19 ರಂದು ಪ್ರಾರಂಭವಾದ 7 ಹಂತದ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟಿಸಲಾಯಿತು. ಇದರಲ್ಲಿ ಯಾವುದೇ ಪಕ್ಷ ಒಂದೇ ಬಹುಮತ ಸಾಧಿಸಿಲ್ಲ. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರ () ರಚನೆ ಮಾಡಲಿದೆ. ಇದಕ್ಕಾಗಿ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆದಿದ್ದು, ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡನೇ ವ್ಯಕ್ತಿಯಾಗಿದ್ದಾರೆ. ಮೋದಿಯವರ ಕ್ಯಾಬಿನೆಟ್‌ನಲ್ಲಿ ಅನೇಕ ಬದಲಾವಣೆಗಳಾಗುವ ನಿರೀಕ್ಷೆಯಿದೆ. ಅದರಂತೆ ಸಚಿವರಿಗೆ ಒಂದಕ್ಕಿಂತ ಹೆಚ್ಚು ಇಲಾಖೆ ಹಂಚಿಕೆ ಮಾಡುವ ಸಾಧ್ಯತೆ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಮೋದಿ ಜೊತೆಗೆ ಸುಮಾರು 30 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಅದೇ ವೇಳೆಗೆ ಈ ಬಾರಿ ಒಟ್ಟು 78ರಿಂದ 81 ಮಂದಿ ಸಚಿವರಾಗುವ ನಿರೀಕ್ಷೆ ಇದೆ. ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂತಹ ಪ್ರಮುಖ ಖಾತೆಗಳು ಬಿಜೆಪಿ ಬಳಿ ಇರುತ್ತವೆ, ಆದರೆ ನಾಗರಿಕ ವಿಮಾನಯಾನ, ಕಲ್ಲಿದ್ದಲು ಮತ್ತು ಕೃಷಿಯಂತಹ ಕ್ಷೇತ್ರಗಳನ್ನು ಮೈತ್ರಿಕೂಟಕ್ಕೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇಂದು ಸಂಜೆ 7.15ಕ್ಕೆ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಲಿದ್ದು, 45 ನಿಮಿಷಗಳ ಕಾಲ ನಡೆಯಲಿದೆ. ಇದನ್ನೂ ಓದಿ: ಬಿಜೆಪಿ 2014 ರಿಂದ ಭಾರತವನ್ನು ಆಳುತ್ತಿದೆ. ಇಲ್ಲಿಯವರೆಗೆ ಎರಡು ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಒಂದೇ ಬಹುಮತವನ್ನು ಹೊಂದಿತ್ತು. ಆದರೆ ಈ ಬಾರಿ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿಜೆಪಿಗೆ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳದ ಬೆಂಬಲ ಬೇಕಿತ್ತು. ಇದನ್ನು ಅರ್ಥ ಮಾಡಿಕೊಂಡಿರುವ ಸಮ್ಮಿಶ್ರ ಪಕ್ಷಗಳು ತಮಗೆ ಬೇಕಾದ ಕ್ಷೇತ್ರಗಳನ್ನು ಕೇಳಿಕೊಂಡು ಒತ್ತಡ ಹೇರುತ್ತಿವೆ. ಹೀಗಾಗಿ ಕಳೆದ ಬಾರಿ ಸಚಿವರಾಗಿದ್ದವರಿಗೆ ಈ ಬಾರಿ ಅವಕಾಶ ಸಿಗುವುದು ಕಷ್ಟವಾಗಿದೆ, ಸಿಕ್ಕರೂ ಒಂದಕ್ಕಿಂತ ಹೆಚ್ಚು ಇಲಾಖೆಗಳು ಸಿಗುವುದಿಲ್ಲ ಎನ್ನಲಾಗುತ್ತಿದೆ. ಎನ್‌ಡಿಎ ಮಿತ್ರಪಕ್ಷಗಳು ಮತ್ತು ವಿದೇಶಿ ಅತಿಥಿಗಳು ಇಂದು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಚಂದ್ರಬಾಬು ಅವರ ತೆಲುಗು ದೇಶಂ ಪಕ್ಷಕ್ಕೆ 4 ಸಚಿವ ಸ್ಥಾನ ಹಾಗೂ ಜೆಡಿಯುಗೆ 2 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಸತತ ಮೂರು ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ. ಈ ಹಿಂದೆ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1952, 1957 ಮತ್ತು 1962 ರ ಚುನಾವಣೆಯಲ್ಲಿ ಗೆದ್ದಿದ್ದರು. ಇಂದು ಮೋದಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_7.txt b/zeenewskannada/data1_url7_200_to_500_7.txt new file mode 100644 index 0000000000000000000000000000000000000000..4bde8298296e61656450e27a189bd29c6424f0b5 --- /dev/null +++ b/zeenewskannada/data1_url7_200_to_500_7.txt @@ -0,0 +1 @@ +ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಶುಭ ಸುದ್ದಿ..! 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆ 2024 : ರೈಲ್ವೆ ನೇಮಕಾತಿ ಮಂಡಳಿಯು ಉದ್ಯೋಗಾಂಕ್ಷಿಗಳಿಗೆ ಬಂಪರ್ ಆಫರ್‌ ಪ್ರಕಟಿಸಿದೆ. ರೈಲ್ವೇ ಉದ್ಯೋಗ ಪಡೆಯುವ ಕನಸು ಹೊತ್ತಿರುವ ಎಲ್ಲರಿಗೂ ಇದೊಂದು ಸಂತಸದ ಸುದ್ದಿ. 7,911 ಜೆಇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. 2024 :ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಸಿಹಿ ಸುದ್ದಿ ನೀಡಿದ್ದು, ಖಾಲಿ ಇರುವ 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಯ ಮಾನದಂಡಗಳ ಸಂಪೂರ್ಣ ವಿವರ ನಿಮಗಾಗಿ.. ಇಲ್ಲಿದೆ.. ರೈಲ್ವೆ ನೇಮಕಾತಿ ಮಂಡಳಿ () ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ 7,911 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಜೂನಿಯರ್ ಇಂಜಿನಿಯರ್ (, -), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (), ಕೆಮಿಕಲ್ ಮತ್ತು ಮೆಟಲರ್ಜಿಕಲ್ ಸೂಪರ್ ವೈಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದನ್ನೂ ಓದಿ: ಖಾಲಿ ಹುದ್ದೆಗಳ ವಿವರಗಳು- ರೈಲ್ವೆ ನೇಮಕಾತಿ ಮಂಡಳಿ () 7,911 ಹುದ್ದೆಗಳ ಭರ್ತಿ. ಅರ್ಹತೆ -ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಪಡೆದಿರಬೇಕು. ಅರ್ಜಿ ಸಲ್ಲಿಸುವುದು ಹೇಗೆ -ಅಧಿಕೃತ ಪ್ರಕಟಣೆಯ ನಂತರ, ಈ ಪೋಸ್ಟ್‌ಗಳ ಭರ್ತಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ. ಅಧಿಕೃತ ವೆಬ್‌ಸೈಟ್ .. ಅಧಿಸೂಚನೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒಳಗೊಂಡಿದೆ. ಅರ್ಜಿ ಸಲ್ಲಿಸುವ ವಿಧಾನಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ .. ಭೇಟಿ ನೀಡಿ.ಮುಖಪುಟದಲ್ಲಿ ನೋಂದಣಿ 2024 ಲಿಂಕ್ ಮೇಲೆ ಕ್ಲಿಕ್ ಮಾಡಿ.ನಿಮ್ಮ ವಿವರಗಳನ್ನು ನಮೂದಿಸಿ.ಪ್ರತಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಆಯ್ಕೆ ಪ್ರಕ್ರಿಯೆ -ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ. ಒಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT1&2) ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ. ಆಸಕ್ತ ಅಭ್ಯರ್ಥಿಗಳು ಕಾಲಕಾಲಕ್ಕೆ ರೈಲ್ವೇ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_70.txt b/zeenewskannada/data1_url7_200_to_500_70.txt new file mode 100644 index 0000000000000000000000000000000000000000..304ce8e77808ad0a80a0d6e86ceb87ca8f81960f --- /dev/null +++ b/zeenewskannada/data1_url7_200_to_500_70.txt @@ -0,0 +1 @@ +ಪಾಕ್‌ ಭಾರತ ಟಿ-20 ವರ್ಲ್ಡ್‌ಕಪ್‌: ನ್ಯೂಯಾರ್ಕ್‌ನಲ್ಲಿ ಕೋಹ್ಲಿ ಜೊತೆ ಕಾಣಿಸಿಕೊಂಡ ಅನುಷ್ಕಾ. T20 2024: ಪಾಕ್‌ ಭಾರತ ಹೈವೋಟೇಜ್‌ ಪಂದ್ಯ ಭಾನುವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದಿಳಿದಿದ್ದಾರೆ. ಈ ನಡುವೆ ಕೋಹ್ಲಿ ಹಾಗೂ ವಿರಾಟ್‌ ಜೋಡಿ ನ್ಯೂಯಾರ್ಕ್‌ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ. : ಪಾಕಿಸ್ತಾನ ಹಾಗೂ ಭಾರತ ನಡುವಿನ ಹೈ ವೋಲ್ಟೇಜ್‌ ಮ್ಯಾಚ್‌ ಭಾನುವಾರ ರಾತ್ರಿ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡದ ಆಟಗಾರರು ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದು ಇಳಿದಿದ್ದಾರೆ. ಕಿಂಗ್‌ ಕೋಹ್ಲಿ ಕೂಡ ಈ ಪಂದ್ಯದಲ್ಲಿ ಆಡಲಿದ್ದು ಪತ್ನಿ ಅನುಷ್ಕಾ ಶರ್ಮಾ ಜೊತೆ ನ್ಯೂಯಾರ್ಕ್‌ ರಸ್ತೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಾ ಕಾಣಿಸಿಕೊಂಡಿದ್ದಾರೆ. ಜೋಡಿ ನ್ಯೂಯಾರ್ಕ್‌ನಲ್ಲಿ ಕಣಿಸಿಕೊಂಡಿರುವ ಕ್ಷಣವನ್ನು ಸೋಶಿಯಲ್‌ ಮಿಡಿಯಾ ಬಳಕೆದಾರರು ಒಬ್ಬರು ಸೆರೆ ಹಿಡಿದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭೂಷಣ್‌ ಸೇಥಿ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಕೋಹ್ಲಿ ಹಾಗೂ ಅನುಷ್ಕಾ ಜೋಡಿ ಕಾಫಿ ಕಪ್‌ ಹಿಡಿದು ಕಾರಿಗೆ ಏರುತ್ತಿರುವ ದೃಶ್ಯ ಸೆರೆಯಾಗಿದೆ. ಟಿಫಿನ್‌ ಮಾಡಲು ಹೋದ ಸಂದರ್ಭದಲ್ಲಿ ದಂಪತಿಯನ್ನು ಭೇಟಿ ಮಾಡಿದ್ದಾಗಿ ಭೂಷಣ್‌ ಸೇಥಿ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಲೆಜೆಂಡ್‌ ಕೋಹ್ಲಿಯವರನ್ನ, ಪತ್ನಿ ಅನುಷ್ಕಾ ಹಾಗೂ ಮಕ್ಕಳ ಜೊತೆಗೆ ರೆಸ್ಟೋರೆಂಟ್‌ನಲ್ಲಿ ಭೇಟಿಯಾದೆ. ಜೊತೆಯಲ್ಲಿಯೇ ನಾವು ಬ್ರೇಕ್‌ಫಾಸ್ಟ್‌ ಸೇವಿಸಿದೆವು. ಕೋಹ್ಲಿ ಹಾಗೂ ಅವರ ಕುಟುಂಬದವರೊಂದಿಗಿನ ಸಂವಾದ ತುಂಬಾ ಚೆನ್ನಾಗಿತ್ತು" ಎಂದು ಭೂಷಣ್‌ ಸೇಥಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. , .😍❤️ — virat_kohli_18_club (@) . (2 ). . 🇮🇳 — (@bhushansethi1) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_71.txt b/zeenewskannada/data1_url7_200_to_500_71.txt new file mode 100644 index 0000000000000000000000000000000000000000..1171682679418dfceb3903f17603f29f74bf825e --- /dev/null +++ b/zeenewskannada/data1_url7_200_to_500_71.txt @@ -0,0 +1 @@ +ಪ್ರಮಾಣ ವಚನ ಸ್ವೀಕರಿಸುವ ಮುನ್ನ ಗಾಂಧೀಜಿ ಮತ್ತು ವಾಜಪೇಯಿ ಅವರಿಗೆ ನರೇಂದ್ರ ಮೋದಿ ಪುಷ್ಪ ನಮನ : ನರೇಂದ್ರ ಮೋದಿ ಅವರು ಜೂನ್ 9 ರಂದು ದೆಹಲಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. :ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ, ನರೇಂದ್ರ ಮೋದಿ ಅವರು ಜೂನ್ 9 ರಂದು ದೆಹಲಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ನರೇಂದ್ರ ಮೋದಿ ಭೇಟಿ ನೀಡಿದರು. ನಿಯೋಜಿತ ಪ್ರಧಾನಿಯ ಮೋದಿ ಅವರಿಗೆ ನಿರ್ಗಮಿತ ಸಂಪುಟದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್‌ ನೀಡಿದರು. ಇದನ್ನೂ ಓದಿ: ನರೇಂದ್ರ ಮೋದಿ ಇಂದು ಅಂದರೆ ಜೂನ್ 9 ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ 7.15 ಕ್ಕೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದೇ ಅವರ ಮಂತ್ರಿಮಂಡಲವೂ ಪ್ರಮಾಣವಚನ ಸ್ವೀಕರಿಸಲಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ನಂತರ ಸತತ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೆರೆಹೊರೆಯ ದೇಶದ ಹಲವಾರು ನಾಯಕರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. 543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದ್ದು, ಎನ್‌ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 100 ಸ್ಥಾನ ಗಳಿಸಿದೆ. ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಪಡೆದರೆ, ತೃಣಮೂಲ ಕಾಂಗ್ರೆಸ್ 29, ಡಿಎಂಕೆ 22 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_72.txt b/zeenewskannada/data1_url7_200_to_500_72.txt new file mode 100644 index 0000000000000000000000000000000000000000..89ecf4387f9c8aeb30de13cbfabbfb5c290bc5f3 --- /dev/null +++ b/zeenewskannada/data1_url7_200_to_500_72.txt @@ -0,0 +1 @@ +15 ದಿನಗಳಲ್ಲಿಯೇ ನರೇಂದ್ರ ಮೋದಿ ಸರ್ಕಾರ ಪತನ: ಮಮತಾ ಬ್ಯಾನರ್ಜಿ ಭವಿಷ್ಯ! 2024: ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲವೆಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಅಂತಾ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ ಅಂತಾ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2024:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 294 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟವು 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನಾಳೆ ಅಂದರೆ ಭಾನುವಾರ(ಜೂನ್‌ ೯) ನರೇಂದ್ರ ಮೋದಿಯವರು ೩ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಕ್ರವಾರಯವರು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾಗಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ನಾಳೆ ಸಂಜೆ 7.15ಕ್ಕೆ 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಬಿಗಿ ಭದ್ರತೆ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ʼಯಾವುದೇ ಸರ್ಕಾರವು 15 ದಿನಗಳಲ್ಲಿ ಪತನವಾಗಬಹುದು' ಅಂತಾ ಹೇಳಿರುವ ಅವರ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯ ಬಳಿಕ ಮಾತನಾಡಿರುವ ಮಮತಾ ಬ್ಯಾನರ್ಜಿ, ʼಯಾರು () 400 ಸೀಟುಗಳ ಬಗ್ಗೆ ಮಾತನಾಡಿದ್ದರೋ, ಅವರಿಗೇ ಈಗ ಬಹುಮತ ಸಿಗದಷ್ಟು ಸ್ಥಾನಗಳು ಲಭಿಸಿವೆ. ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲವೆಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಅಂತಾ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ' ಅಂತಾ ಹೇಳಿದ್ದಾರೆ. | , " , , . . ... … — (@) ಕೇಂದ್ರದಲ್ಲಿ ಇಂಡಿಯಾ ಒಕ್ಕೂಟವೇ ಸರ್ಕಾರ ರಚಿಸಲಿದೆ ಅಂತಾ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼಒಂದಲ್ಲ ಒಂದು ದಿನ ಇಂಡಿಯಾ ಒಕ್ಕೂಟವೇ ಕೇಂದ್ರದಲ್ಲಿ ಸರ್ಕಾರವನ್ನು ರಚಿಸುತ್ತದೆ. ಕೆಲವು ದಿನಗಳವರೆಗೆ ಅವರು ಅಧಿಕಾರದಲ್ಲಿರಲಿ. ಆದರೆ ಒಂದು ನೆನಪಿರಲಿ, ಒಂದೇ ದಿನದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು, 15 ದಿನಗಳಲ್ಲಿ ಬೇಕಾದರೂ ಸರ್ಕಾರ ಪತನವಾಗಬಹುದು' ಅಂತಾ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಟಿಎಂಸಿ ನಿರ್ಧರಿಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ʼಕಾನೂನುಬಾಹಿರ ಹಾಗೂ ಪ್ರಜಾಸತ್ತಾತ್ಮಕವಲ್ಲದ ಮಾರ್ಗದ ಮೂಲಕ ಸರ್ಕಾರ ರಚಿಸುತ್ತಿದೆ. ಹೀಗಾಗಿ ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಟಿಎಂಸಿ ಭಾಗವಹಿಸುವುದಿಲ್ಲʼವೆಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಗಣ್ಯರು ಮೋದಿಯವರಸ್ವೀಕಾರ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಮತ್ತು ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಗಣ್ಯವ್ಯಕ್ತಿಗಳಾಗಿ ಉಪಸ್ಥಿತರಿರಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_73.txt b/zeenewskannada/data1_url7_200_to_500_73.txt new file mode 100644 index 0000000000000000000000000000000000000000..1020f979d630977a211c0861353a89e2a1888efe --- /dev/null +++ b/zeenewskannada/data1_url7_200_to_500_73.txt @@ -0,0 +1 @@ +ಐದು ದಿನಗಳ ಕಾಲ ಉತ್ತರ ಕರ್ನಾಟಕ ಹಾಗೂ ಕರಾವಳಿಯಲ್ಲಿ ಭಾರಿ ಮಳೆ - ಹವಾಮಾನ ಇಲಾಖೆ ಎಚ್ಚರಿಕೆ ನೈಋತ್ಯ ಮುಂಗಾರು ಶನಿವಾರ ಮಧ್ಯ ಅರೇಬಿಯನ್ ಸಮುದ್ರ, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ ಮತ್ತು ದಕ್ಷಿಣ ಛತ್ತೀಸ್‌ಗಢದ ಕೆಲವು ಭಾಗಗಳು, ದಕ್ಷಿಣ ಒಡಿಶಾ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಿಗೆ ಮುನ್ನಡೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನವದೆಹಲಿ:ಮುಂದಿನ ಐದು ದಿನಗಳಲ್ಲಿ ಮಹಾರಾಷ್ಟ್ರ, ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜೂನ್ 9 ರಿಂದ ವಾಯುವ್ಯ ಭಾರತದಲ್ಲಿ ಹೊಸ ಶಾಖದ ಅಲೆಯ ಪರಿಸ್ಥಿತಿಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಮತ್ತು ಪೂರ್ವ-ಮಧ್ಯ ಭಾರತ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ನೈಋತ್ಯ ಮುಂಗಾರು ಶನಿವಾರ ಮಧ್ಯ ಅರೇಬಿಯನ್ ಸಮುದ್ರ, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ ಮತ್ತು ದಕ್ಷಿಣ ಛತ್ತೀಸ್‌ಗಢದ ಕೆಲವು ಭಾಗಗಳು, ದಕ್ಷಿಣ ಒಡಿಶಾ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಿಗೆ ಮುನ್ನಡೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರದ ಉಳಿದ ಭಾಗಗಳು, ಮಹಾರಾಷ್ಟ್ರದ ಕೆಲವು ಭಾಗಗಳು (ಮುಂಬೈ ಸೇರಿದಂತೆ) ಮತ್ತು ತೆಲಂಗಾಣದಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎನ್ನಲಾಗಿದೆ.ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ (40-50 ಕೀಮಿ) ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_74.txt b/zeenewskannada/data1_url7_200_to_500_74.txt new file mode 100644 index 0000000000000000000000000000000000000000..d45fcddadebc0823d592cdc225229cc552c3f4c7 --- /dev/null +++ b/zeenewskannada/data1_url7_200_to_500_74.txt @@ -0,0 +1 @@ +ಸಂಸತ್ತಿನಲ್ಲಿ ಯಾವ ಸಂಸದ ಯಾವ ಸ್ಥಳದಲ್ಲಿ ಕುಳಿತುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದು ಹೇಗೆ ಗೊತ್ತೇ? : ಸಂಸತ್ತಿನ ಉಭಯ ಸದನಗಳಲ್ಲಿ ಸಂಸದರ ಆಸನ ವ್ಯವಸ್ಥೆಯನ್ನು ನಿಗದಿತ ನಿಯಮಗಳ ಪ್ರಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಯಾವ ಸಂಸದರು ಎಲ್ಲಿ ಕುಳಿತುಕೊಳ್ಳಬೇಕು ಎಂಬ ನಿರ್ಧಾರ ಲೋಕಸಭೆಯ ಸ್ಪೀಕರ್ ಕೈಯಲ್ಲಿದೆ. ಇದುವರೆಗಿನ ವ್ಯವಸ್ಥೆಯಲ್ಲಿ ಲೋಕಸಭೆ ಸ್ಪೀಕರ್ ಸ್ಥಾನದ ಬಲಭಾಗದಲ್ಲಿ ಆಡಳಿತ ಪಕ್ಷದ ಸಂಸದರು ಮತ್ತು ಎಡಭಾಗದಲ್ಲಿ ವಿರೋಧ ಪಕ್ಷದ ಸಂಸದರು ಕುಳಿತುಕೊಳ್ಳುತ್ತಾರೆ.ಈ ಬಾರಿ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಲ್ಲಿಂದ ಗೆಲ್ಲುವ ಸದಸ್ಯರು ಲೋಕಸಭೆಯಲ್ಲಿ ಕುಳಿತುಕೊಳ್ಳಲಿದ್ದಾರೆ. : ನವದೆಹಲಿ:ಸುಮಾರು ಎರಡು ತಿಂಗಳ ಕಾಲ ನಡೆದ ಚುನಾವಣಾ ಪ್ರಕ್ರಿಯೆಯ ನಂತರ, ಚುನಾವಣಾ ಆಯೋಗವು ಎಲ್ಲಾ ವಿಜೇತ ಸಂಸದರ ಹೆಸರುಗಳ ಪಟ್ಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಸ್ತಾಂತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸರ್ಕಾರ ರಚಿಸಲಿದ್ದು, ನಾಳೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಲ್ಲಾ ಹೊಸ ಸಂಸದರಿಗೆ ಲೋಕಸಭೆಯಲ್ಲಿ ಕುಳಿತುಕೊಳ್ಳಲು ಸ್ಥಾನಗಳನ್ನು ನೀಡಲಾಗುವುದು. ಆದರೆ ಈ ಆಸನ ವ್ಯವಸ್ಥೆ ಹೇಗೆ ಇರುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ. ಸಂಸತ್ತಿನ ಉಭಯ ಸದನಗಳಲ್ಲಿ ಸಂಸದರ ಆಸನ ವ್ಯವಸ್ಥೆಯನ್ನು ನಿಗದಿತ ನಿಯಮಗಳ ಪ್ರಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಯಾವ ಸಂಸದರು ಎಲ್ಲಿ ಕುಳಿತುಕೊಳ್ಳಬೇಕು ಎಂಬ ನಿರ್ಧಾರ ಲೋಕಸಭೆಯ ಸ್ಪೀಕರ್ ಕೈಯಲ್ಲಿದೆ. ಇದುವರೆಗಿನ ವ್ಯವಸ್ಥೆಯಲ್ಲಿ ಲೋಕಸಭೆ ಸ್ಪೀಕರ್ ಸ್ಥಾನದ ಬಲಭಾಗದಲ್ಲಿ ಆಡಳಿತ ಪಕ್ಷದ ಸಂಸದರು ಮತ್ತು ಎಡಭಾಗದಲ್ಲಿ ವಿರೋಧ ಪಕ್ಷದ ಸಂಸದರು ಕುಳಿತುಕೊಳ್ಳುತ್ತಾರೆ.ಈ ಬಾರಿ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಲ್ಲಿಂದ ಗೆಲ್ಲುವ ಸದಸ್ಯರು ಲೋಕಸಭೆಯಲ್ಲಿ ಕುಳಿತುಕೊಳ್ಳಲಿದ್ದಾರೆ. ಇದನ್ನೂ ಓದಿ: ಸದಸ್ಯರ ಆಸನ ನಿರ್ಧರಿಸುವ ಹೊಣೆ ಲೋಕಸಭಾ ಸ್ಪೀಕರ್ ದ್ದು ಲೋಕಸಭೆಯ ನಿಯಮ 4 ರ ಪ್ರಕಾರ, ಲೋಕಸಭೆಯ ಸ್ಪೀಕರ್ ಸಂಸದರ ಆಸನ ಸ್ಥಾನಗಳನ್ನು ನಿರ್ಧರಿಸುತ್ತಾರೆ. ಲೋಕಸಭೆಯಲ್ಲಿ ಸಂಸದರ ಆಸನಕ್ಕೆ ಸಂಬಂಧಿಸಿದ ಅಗತ್ಯ ಸೂಚನೆಗಳನ್ನು ಷರತ್ತು 122 (ಎ) ನಲ್ಲಿ ದಾಖಲಿಸಲಾಗಿದೆ. ಈ ಷರತ್ತಿನಲ್ಲಿ, ಯಾವುದೇ ಪಕ್ಷದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಆಸನದ ಸ್ಥಾನವನ್ನು ನಿರ್ಧರಿಸುವ ಹಕ್ಕನ್ನು ಸ್ಪೀಕರ್‌ಗೆ ನೀಡಲಾಗಿದೆ. ಲೋಕಸಭೆ ಸ್ಪೀಕರ್ ಅವರು ಯಾವ ಪಕ್ಷದ ಸದಸ್ಯರಾಗಿದ್ದರೂ ಹಿರಿಯ ಸಂಸದರು ಮುಂಭಾಗದಲ್ಲಿ ಸ್ಥಾನಗಳನ್ನು ಪಡೆಯುವಂತೆ ಯಾವಾಗಲೂ ಕಾಳಜಿ ವಹಿಸುತ್ತಾರೆ. - ಸಭಾಧ್ಯಕ್ಷರ ಪೀಠವು ಸದನದ ಬಲಭಾಗದಲ್ಲಿದೆ.-ಸಭಾಧ್ಯಕ್ಷರ ಪೀಠದ ಬಲಭಾಗದಲ್ಲಿ ಆಡಳಿತ ಪಕ್ಷದ ಸದಸ್ಯರು ಕುಳಿತುಕೊಳ್ಳುತ್ತಾರೆ.-ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ಪೀಠದ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾರೆ.-ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಸದಸ್ಯರು ಸದನದ ಮಧ್ಯಭಾಗದಲ್ಲಿ ಕುಳಿತಿದ್ದಾರೆ. ಇದನ್ನೂ ಓದಿ: ಆಡಳಿತ ಪಕ್ಷವು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳನ್ನು ಒಳಗೊಂಡಿದೆ. ವಿರೋಧ ಪಕ್ಷವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) ಮತ್ತು ಅದರ ಮಿತ್ರಪಕ್ಷಗಳನ್ನು ಒಳಗೊಂಡಿದೆ. ಸಣ್ಣ ಪಕ್ಷಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ತೆಲುಗು ದೇಶಂ ಪಕ್ಷ (ಟಿಡಿಪಿ), ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ), ಮತ್ತು ಬಿಜು ಜನತಾ ದಳ (ಬಿಜೆಡಿ) ಮುಂತಾದ ಪಕ್ಷಗಳು ಸೇರಿವೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರದ ಸದಸ್ಯರನ್ನು ಸ್ವತಂತ್ರ ಸದಸ್ಯರು ಎಂದು ಕರೆಯಲಾಗುತ್ತದೆ. ಎಲ್ಲಾ ಸದಸ್ಯರು ಸದನದಲ್ಲಿ ಸಮಾನ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಮತ್ತು ಅವರ ಅಭಿಪ್ರಾಯವನ್ನು ಹೇಳಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಆಸನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಶಾಸಕಾಂಗ ಪ್ರಕ್ರಿಯೆಯಲ್ಲಿ ಎಲ್ಲಾ ಪಕ್ಷಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಸದಸ್ಯರು ಸದನದ ನಿಯಮಗಳನ್ನು ಪಾಲಿಸಬೇಕು ಮತ್ತು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಮಾತ್ರ ಕುಳಿತುಕೊಳ್ಳಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_75.txt b/zeenewskannada/data1_url7_200_to_500_75.txt new file mode 100644 index 0000000000000000000000000000000000000000..c5f2cc1f06a12322258333b0cd0415e2b436b46d --- /dev/null +++ b/zeenewskannada/data1_url7_200_to_500_75.txt @@ -0,0 +1 @@ +ರಾಮೋಜಿ ರಾವ್ ಅವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಇದೆಲ್ಲದರ ವಾರಸುದಾರ ಯಾರು ? ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನ ನಿರ್ಮಿಸಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದವರು ಇವರು. ಪತ್ರಿಕೆ ಸಂಪಾದಕರಾಗಿ, ಸ್ಟುಡಿಯೋ ಸಂಸ್ಥಾಪಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಉದ್ಯಮಿಯಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು :ರಾಮೋಜಿ ರಾವ್ ಮಾಧ್ಯಮ ದಿಗ್ಗಜರಾಗಿ ಇಂದು ರಾಮೋಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದ ಇವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮತ್ತು ರಾಮೋಜಿ ರಾವ್ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ? ಅವರ ಉತ್ತರಾಧಿಕಾರಿಗಳು ಯಾರು? ಎನ್ನುವ ಕುರಿತ ಮಾಹಿತಿ ಇಲ್ಲಿದೆ ರಾಮೋಜಿ ರಾವ್. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಇಂದು, ಅವರು ಮತ್ತು ಹತ್ತಾರು ಇತರ ವ್ಯವಹಾರಗಳೊಂದಿಗೆ ಸ್ವತಃ ಸಾಮ್ರಾಜ್ಯವನ್ನು ರಚಿಸಿದ್ದಾರೆ. ತೆಲುಗು ರಾಜ್ಯಗಳನ್ನು ಹೊರತುಪಡಿಸಿ ದೇಶದ ಹಲವು ಭಾಗಗಳಲ್ಲಿ ವ್ಯಾಪಾರ ಸಂಸ್ಥೆಗಳನ್ನು ಹೊಂದಿದ್ದಾರೆ. ಅವುಗಳ ಒಟ್ಟು ಮೌಲ್ಯ ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಚೆರುಕುರಿ ರಾಮೋಜಿ ರಾವ್ ಅವರ ನಿಜವಾದ ಹೆಸರು ಚೆರುಕುರಿ ರಾಮಯ್ಯ. ಕೃಷ್ಣಾ ಜಿಲ್ಲೆಯ ದೂರದ ಹಳ್ಳಿಯಲ್ಲಿ ಹುಟ್ಟಿ ದೇಶ ಗುರುತಿಸುವಷ್ಟು ಬೆಳೆದರು. ರಾಮೋಜಿ ಬ್ರಾಂಡ್ ಎಂದು ಮರುನಾಮಕರಣ ಮಾಡಲಾಗಿದೆ. ಅವರು ಮಾಧ್ಯಮ, ಮನರಂಜನೆ, ಚಿಲ್ಲರೆ ವ್ಯಾಪಾರ, ಶಿಕ್ಷಣ, ಚಿಟ್ ಫಂಡ್‌ಗಳಂತಹ ಅನೇಕ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿದರು. ಯಶಸ್ವಿ ನಿರ್ದೇಶನದ ಜೊತೆಗೆ ಚಲನಚಿತ್ರಗಳನ್ನು ನಿರ್ಮಿಸಿದರು. ಈನಾಡು ಪತ್ರಿಕೆ, ಈಟಿವಿ (ಈನಾಡು ಟೆಲಿವಿಷನ್) ನೆಟ್‌ವರ್ಕ್ ಜೊತೆಗೆ ಉಷಾಕಿರಣ್ ಮೂವೀಸ್ ಮತ್ತು ಈಟಿವಿ ಭಾರತ್ ಬಹಳ ಜನಪ್ರಿಯವಾಗಿವೆ. ಈನಾಡು ಪತ್ರಿಕೆಯ ಮೊದಲ ಶಾಖೆ 1974 ರಲ್ಲಿ ವಿಶಾಖಪಟ್ಟಣದಲ್ಲಿ ಪ್ರಾರಂಭವಾಯಿತು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ತೆಲುಗು, ಬಾಂಗ್ಲಾ, ಮರಾಠಿ, ಕನ್ನಡ, ಒಡಿಯಾ, ಗುಜರಾತಿ, ಉರ್ದು ಮತ್ತು ಹಿಂದಿ ಮುಂತಾದ ಎಂಟು ಭಾಷೆಗಳಲ್ಲಿ ನೆಟ್‌ವರ್ಕ್‌ನ 12 ಚಾನಲ್‌ಗಳು ಬಹಳ ಪ್ರಸಿದ್ಧವಾಗಿವೆ. ಇದಲ್ಲದೆ, ಭಾರತ್ ಡಿಜಿಟಲ್ ನ್ಯೂಸ್ ವೆಬ್ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ದೇಶದ 24 ರಾಜ್ಯಗಳಲ್ಲಿ 13 ಭಾಷೆಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇದನ್ನು ಓದಿ : ರಾಮೋಜಿ ರಾವ್ ಅವರು ಉಷಾ ಕಿರಣ್ ಮೂವೀಸ್ ಮೂಲಕ ವಿವಿಧ ಭಾಷೆಗಳಲ್ಲಿ 80 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ತೆಲುಗು ಚಿತ್ರರಂಗಕ್ಕೆ ಅನೇಕರನ್ನು ಪರಿಚಯಿಸಿದರು. ಈಗಿನ ಬಹುತೇಕ ಖ್ಯಾತ ನಟರು, ನಿರ್ದೇಶಕರು ಇವರ ಪ್ರೋತ್ಸಾಹದಿಂದಲೇ ಮೇಲೆದ್ದು ಬಂದವರು. ಇದನ್ನು ಅವರೇ ಹಲವು ಬಾರಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅವರು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿದರು ಮತ್ತು ನಾಲ್ಕು ಫಿಲ್ಮ್‌ಫೇರ್ ಮತ್ತು ಐದು ನಂದಿ ಪ್ರಶಸ್ತಿಗಳನ್ನು ಪಡೆದರು. 2000 ರಲ್ಲಿ, ತರುಣ್-ರಿಚಾ ಪಲ್ಲಾಡ್ ಅವರ ಚಲನಚಿತ್ರ ನುವ್ವೇ ವಲ್ಲಿ ರಾಷ್ಟ್ರೀಯ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2021 ರ ವೇಳೆಗೆ, ರಾಮೋಜಿ ರಾವ್ ಅವರ ಆಸ್ತಿ ಅಧಿಕೃತವಾಗಿ 4.5 ಶತಕೋಟಿ ಡಾಲರ್ ಅಂದರೆ 37,583 ಕೋಟಿ. ರಾಮೋಜಿ ಫಿಲ್ಮ್ ಸಿಟಿಯು ಸುಮಾರು 2,000 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದರ ಮೌಲ್ಯ ಸಾವಿರಾರು ಕೋಟಿ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಹೈದರಾಬಾದಿನ ಕೋಕಾಪೇಟ್ ಜಮೀನಿನ ಮೌಲ್ಯವನ್ನು ಗಮನಿಸಿದರೆ ರಾಮೋಜಿ ಫಿಲ್ಮ್ ಸಿಟಿ ಜಮೀನಿನ ಮೌಲ್ಯ ಸುಮಾರು 1 ಲಕ್ಷ 20 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರಾಮೋಜಿ ರಾವ್ ಅವರು ವೆಂಕಟಸುಬ್ಬ ರಾವ್ ಮತ್ತು ವೆಂಕಟಸುಬ್ಬಮ್ಮ ದಂಪತಿಗಳಿಗೆ ನವೆಂಬರ್ 16, 1936 ರಂದು ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಕಿರಣ್ ಪ್ರಭಾಕರ್ ಮತ್ತು ಕಿರಿಯ ಮಗ ಸುಮನ್ ಪ್ರಭಾಕರ್. ಈ ನಡುವೆ 2012ರಲ್ಲಿ ಸುಮನ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸುಮನ್ ಅವರು ಚಿತ್ರಕಥೆಗಾರ, ನಟ, ನಿರ್ದೇಶಕ, ಚಲನಚಿತ್ರ ಬರಹಗಾರ ಮತ್ತು ಉಷಾಪರಿಣಯಂ ಚಲನಚಿತ್ರ ನಟರಾಗಿ ತೆಲುಗು ಜನರಿಗೆ ಚಿರಪರಿಚಿತರು. ಇದನ್ನು ಓದಿ : ರಾಮೋಜಿ ರಾವ್ ಅವರ ಹಿರಿಯ ಪುತ್ರ ಕಿರಣ್ ಈಗ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹಿರಿಯ ಸೊಸೆ ಶೈಲಜಾ ಕಿರಣ್ ಅವರು ಮಾರ್ಗದರ್ಶಿ ಎಂಡಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಇತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ರಾಮೋಜಿ ರಾವ್ ಅವರ ಕಿರಿಯ ಪುತ್ರ ಸುಮನ್ ಅವರ ಪತ್ನಿ ವಿಜಯೇಶ್ವರಿ ಅವರು ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ. ಅಲ್ಲದೆ, ರಾಮೋಜಿ ಗ್ರೂಪ್‌ಗೆ ಸೇರಿದ ಹಲವು ಕಂಪನಿಗಳ ಜವಾಬ್ದಾರಿಯನ್ನೂ ಅವರು ನಿಭಾಯಿಸುತ್ತಿದ್ದಾರೆ. ಇಲ್ಲದಿದ್ದಲ್ಲಿ ರಾಮೋಜಿ ರಾವ್ ಅವರ ಹಿರಿಯ ಪುತ್ರ ಕಿರಣ್-ಶೈಲಜಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆಯಾಗಿದೆ. ಕಿರಣ್ ಅವರ ಎರಡನೇ ಮಗಳು ಬೃಹತಿ ಈಟಿವಿ ಇಂಡಿಯಾದ ನಿರ್ದೇಶಕಿ. ರಾಮೋಜಿರಾವ್ ಅವರ ಎರಡನೇ ಪುತ್ರ ಸುಮನ್- ವಿಜಯೇಶ್ವರಿ ದಂಪತಿಗೆ ಒಬ್ಬ ಪುತ್ರಿ ಮತ್ತು ಪುತ್ರ ಇದ್ದಾರೆ. ಸುಮನ್ ಪುತ್ರಿ ಕೀರ್ತಿ ಸೋಹಾನಾ 2019 ರಲ್ಲಿ ವಿವಾಹವಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_76.txt b/zeenewskannada/data1_url7_200_to_500_76.txt new file mode 100644 index 0000000000000000000000000000000000000000..d813f152ae826d205d20d16865e90d0aab9cd191 --- /dev/null +++ b/zeenewskannada/data1_url7_200_to_500_76.txt @@ -0,0 +1 @@ +ವಯನಾಡ್ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ ನಿರ್ಧಾರ...? ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಹತ್ತಿರದ ಅಭ್ಯರ್ಥಿ ಅನ್ನಿ ರಾಜಾ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಚುನಾವಣೆ ಮುಗಿಯುವವರೆಗೂ ಅಮೇಥಿ ಅಥವಾ ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸುವ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಮೌನವಹಿಸಿತ್ತು. ನವದೆಹಲಿ:2019 ರಲ್ಲಿ ವಯನಾಡ್ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಮರುಜನ್ಮ ಪಡೆದಿದ್ದ ರಾಹುಲ್ ಗಾಂಧಿ ಈಗ ಈ ಕ್ಷೇತ್ರವನ್ನು ತೊರೆದು ರಾಯ್ ಬರೇಲಿ ಕ್ಷೇತ್ರದ ಸಂಸದ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.ಮೂಲಗಳ ಪ್ರಕಾರ ರಾಹುಲ್ ಗಾಂಧಿ ಶೀಘ್ರದಲ್ಲೇ ಕೇರಳದ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದಾದ ನಂತರ ಅವರು ರಾಯ್ ಬರೇಲಿಯ ಸಂಸದರಾಗಿ ಉಳಿಯಲಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಯುಪಿಯ ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಂದ ಗೆದ್ದಿರುವುದರಿಂದ ನಿಯಮಗಳ ಪ್ರಕಾರ ಎರಡರಲ್ಲಿ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಇದನ್ನೂ ಓದಿ: ರಾಹುಲ್ ರಾಜೀನಾಮೆ ಕೊಟ್ಟರೆ ಯಾರಿಗೆ ಅವಕಾಶ? ಒಂದು ವೇಳೆ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅಥವಾ ತಮ್ಮ ನಿಕಟವರ್ತಿ ಬೆಂಬಲಿಗರನ್ನು ಅಲ್ಲಿಂದ ಕಣಕ್ಕೆ ಇಳಿಸಬಹುದು ಎನ್ನಲಾಗಿದೆ.ಈಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ.ಅಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ಹೋಗದ ಹಾಗೆ ಅದೇ ರೀತಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಭಾವವೂ ಕೂಡ ಕಡಿಮೆಯಾಗಬಾರದು. ಈ ಎಲ್ಲ ಲೆಕ್ಕಾಚಾರದೊಂದಿಗೆ ವಯನಾಡಿನಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಾಗಿದೆ.ಹಾಗಾಗಿ ಈ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವ ಅದೃಷ್ಟ ಯಾರಿಗೆ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ. , . , . — (@) ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಹತ್ತಿರದ ಅಭ್ಯರ್ಥಿ ಅನ್ನಿ ರಾಜಾ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಚುನಾವಣೆ ಮುಗಿಯುವವರೆಗೂ ಅಮೇಥಿ ಅಥವಾ ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸುವ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಮೌನವಹಿಸಿತ್ತು.ಆದರೆ ಈ ಕ್ಷೇತ್ರದ ಚುನಾವಣೆ ಮುಗಿದ ಹಲವು ದಿನಗಳ ನಂತರ ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿತು. ಅಮೇಥಿ ಕ್ಷೇತ್ರದಿಂದ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕೆಎಲ್ ಶರ್ಮಾ ಅವರನ್ನು ಕಣಕ್ಕಿಳಿಸಲಾಯಿತು. 3-4 ದಿನಗಳಲ್ಲಿ ವಯನಾಡ್ ಕ್ಷೇತ್ರದ ಬಗ್ಗೆ ನಿರ್ಧಾರ? ಕಾಂಗ್ರೆಸ್ ನ ಭವಿಷ್ಯದ ಕಾರ್ಯತಂತ್ರವನ್ನು ನಿರ್ಧರಿಸಲು ಶನಿವಾರ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಪಕ್ಷದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅತ್ಯುತ್ತಮ ನಾಯಕರಾಗಿದ್ದು, ಲೋಕಸಭೆಯಲ್ಲಿ ಉತ್ತಮ ರೀತಿಯಲ್ಲಿ ಪ್ರತಿಪಕ್ಷಗಳ ಧ್ವನಿ ಎತ್ತಬಲ್ಲರು ಎಂದರು. ವಯನಾಡ್ ಕ್ಷೇತ್ರವನ್ನು ತೊರೆಯುವ ಪ್ರಶ್ನೆಗೆ ವೇಣುಗೋಪಾಲ್, ರಾಹುಲ್ ಗಾಂಧಿ ಅವರು ಯಾವ ಸ್ಥಾನವನ್ನು ಬಿಡುತ್ತಾರೆ ಎಂಬ ಬಗ್ಗೆ 3-4 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಸಮಿತಿ ರಚನೆ ಕಾಂಗ್ರೆಸ್ ಸೋತ ರಾಜ್ಯಗಳ ಪರಿಶೀಲನೆಗೆ ಪಕ್ಷ ಸಮಿತಿ ರಚಿಸಲಿದೆ.ಈ ಸಮಿತಿ ವರದಿ ಬಂದ ನಂತರ ನಾಯಕರು ಹಾಗೂ ರಾಜ್ಯಾಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಸರ್ವಾಧಿಕಾರಿ ರಾಜಕಾರಣವನ್ನು ದೇಶದ ಜನತೆ ತಿರಸ್ಕರಿಸಿದ್ದಾರೆ. ಇದು ಮೋದಿ ಸರ್ಕಾರದ ವಿರುದ್ಧ ಸ್ಪಷ್ಟ ಜನಾದೇಶ. ಈ ಸರ್ಕಾರದ ದಿನಗಳು ಮುಗಿದಿದ್ದು, ಸಾರ್ವಜನಿಕರು ಇದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_77.txt b/zeenewskannada/data1_url7_200_to_500_77.txt new file mode 100644 index 0000000000000000000000000000000000000000..029a006602fca16ec9a6f3de25eb56d0f5d21f87 --- /dev/null +++ b/zeenewskannada/data1_url7_200_to_500_77.txt @@ -0,0 +1 @@ +: ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತವು 28 ರಾಜ್ಯಗಳು ಮತ್ತು ಎಷ್ಟು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಫೆಡರಲ್ ಒಕ್ಕೂಟವಾಗಿದೆ? ) 6 ) 7C) 8 ) 9 ಉತ್ತರ: ಪ್ರಶ್ನೆ 2:ಅರುಣಾಚಲ ಪ್ರದೇಶದ ರಾಜಧಾನಿ ಯಾವುದು? ) ಇಟಾನಗರ ) ದಿಸ್ಪುರ್) ಇಂಫಾಲ್ ) ಪಣಜಿ ಉತ್ತರ: ಪ್ರಶ್ನೆ 3:ಆಂಧ್ರಪ್ರದೇಶದಲ್ಲಿ ಮಾತನಾಡುವ ಪ್ರಮುಖ ಭಾಷೆಗಳು ಯಾವುವು? ) ಒಡಿಯಾ ಮತ್ತು ತೆಲುಗು ) ತೆಲುಗು ಮತ್ತು ಉರ್ದು) ತೆಲುಗು ಮತ್ತು ಕನ್ನಡ ) ಮೇಲಿನ ಎಲ್ಲಾ ಭಾಷೆಗಳು ಉತ್ತರ: ಪ್ರಶ್ನೆ 4:ಹರಿಯಾಣದ ರಾಜ್ಯ ಹೂವು ಯಾವುದು? ) ಕಮಲ ) ರೋಡೋಡೆಂಡ್ರಾನ್) ಗೋಲ್ಡನ್ ಶವರ್ ) ಮಲ್ಲಿಗೆ ಹೂ ಉತ್ತರ: ಪ್ರಶ್ನೆ 5:ಕೆಳಗಿನ ಯಾವ ರಾಜ್ಯಗಳು ಉತ್ತರದಲ್ಲಿ ನೆಲೆಗೊಂಡಿಲ್ಲ? ) ಜಾರ್ಖಂಡ್ ) ಜಮ್ಮು ಮತ್ತು ಕಾಶ್ಮೀರC) ಹಿಮಾಚಲ ಪ್ರದೇಶ ) ಹರಿಯಾಣ ಉತ್ತರ: ಇದನ್ನೂ ಓದಿ: ಪ್ರಶ್ನೆ 6:ಈ ಕೆಳಗಿನ ಯಾವ ರಾಜ್ಯದಲ್ಲಿ ಖಾಸಿ ಮುಖ್ಯ ಭಾಷೆಯಾಗಿದೆ? ) ಮಿಜೋರಾಂ ) ನಾಗಾಲ್ಯಾಂಡ್) ಮೇಘಾಲಯ ) ತ್ರಿಪುರ ಉತ್ತರ: ಪ್ರಶ್ನೆ 7:ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಯಾವುದು? ) ಕೇರಳ ) ತಮಿಳುನಾಡು) ಕರ್ನಾಟಕ ) ಅರುಣಾಚಲ ಪ್ರದೇಶ ಉತ್ತರ: ಪ್ರಶ್ನೆ 8:ಯಾವ ರಾಜ್ಯವು ಅತಿ ದೊಡ್ಡ ಪ್ರದೇಶವನ್ನು ಹೊಂದಿದೆ? ) ಮಹಾರಾಷ್ಟ್ರ ) ಮಧ್ಯಪ್ರದೇಶC) ಉತ್ತರ ಪ್ರದೇಶ ) ರಾಜಸ್ಥಾನ ಉತ್ತರ: ಪ್ರಶ್ನೆ 9:ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು? ) ಉತ್ತರ ಪ್ರದೇಶ ) ಮಹಾರಾಷ್ಟ್ರC) ಬಿಹಾರ ) ಆಂಧ್ರ ಪ್ರದೇಶ ಉತ್ತರ: ಪ್ರಶ್ನೆ 10:ಎಲಿಫೆಂಟ್ ಫಾಲ್ಸ್(ಆನೆ ಜಲಪಾತ) ಯಾವ ರಾಜ್ಯದಲ್ಲಿದೆ? ) ಮಿಜೋರಾಂ ) ಒರಿಸ್ಸಾ) ಮಣಿಪುರ ) ಮೇಘಾಲಯ ಉತ್ತರ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_78.txt b/zeenewskannada/data1_url7_200_to_500_78.txt new file mode 100644 index 0000000000000000000000000000000000000000..d3f4f10522d056b3e64af9a237df84233b19f1c8 --- /dev/null +++ b/zeenewskannada/data1_url7_200_to_500_78.txt @@ -0,0 +1 @@ +ತಮ್ಮ ಸಮಾಧಿಯ ಜಾಗವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು ರಾಮೋಜಿ ರಾವ್! ಅದು ಎಲ್ಲಿದೆ, ಯಾಕೆ ಆ ಜಾಗ ಗೊತ್ತಾ? : ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನ ನಿರ್ಮಿಸಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದವರು ಇವರು. ಪತ್ರಿಕೆ ಸಂಪಾದಕರಾಗಿ, ಸ್ಟುಡಿಯೋ ಸಂಸ್ಥಾಪಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಉದ್ಯಮಿಯಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು :ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದ ಉದ್ಯಮಿ ರಾಮೋಜಿ ರಾವ್ (87) ಶನಿವಾರ ಜೂನ್‌ 08 ರಂದು ಚಿರ ನಿದ್ರೆಗೆ ಜಾರಿದ್ದಾರೆ. ರಾಮೋಜಿ ರಾವ್ ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಹಳ್ಳಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದರು. ರಾಮೋಜಿ ರಾವ್ ಅವರು ಪತ್ರಿಕಾ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಸೃಷ್ಟಿಸಿ ಹೊಸ ಟ್ರೆಂಡ್ ಸೃಷ್ಟಿಸಿದರು. ಉಷಾ ಕಿರಣ್ ಮೂವೀಸ್ ಅನೇಕ ಹೊಸ ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿದೆ. ಹೈದರಾಬಾದಿನಲ್ಲಿ ಹಾಲಿವುಡ್ ಮಾದರಿಯ ಫಿಲ್ಮ್ ಸಿಟಿ ನಿರ್ಮಿಸಬೇಕೆಂಬುದು ಅವರ ಬಹುದಿನಗಳ ಆಸೆಯಾಗಿತ್ತು. ಆ ಕನಸನ್ನು ನನಸು ಮಾಡಲು ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ನಿರ್ಮಿಸಿದರು. . ಇದನ್ನು ಓದಿ : ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ರಾಮೋಜಿ ನಿಧನಕ್ಕೆ ಹಲವು ರಾಜಕೀಯ, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮೋಜಿ ರಾವ್ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳು ಹೊರ ಬರುತ್ತಿವೆ. ಸಾಯುವ ಮುನ್ನ ಸಮಾಧಿ ನಿರ್ಮಿಸುವ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ ಮೂರು ದಿನಗಳ ಹಿಂದೆ ವೈದ್ಯರು ರಾಮೋಜಿ ರಾವ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಸಾಹಸ ಪ್ರದರ್ಶಿಸಿದ್ದರು. ವೈದ್ಯರ ನಿಗಾದಲ್ಲಿದ್ದ ರಾಮೋಜಿ ರಾವ್ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾಗಿದ್ದರು. ವೈದ್ಯರು ಅವರಿಗೆ ವೆಂಟಿಲೇಟರ್ ಅಳವಡಿಸಿದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಜಾನೆ 4.50ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ್ ನಿಧನಕ್ಕೆ ಸಿಎಂ ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಸರ್ಕಾರ ರಾಮೋಜಿ ಅವರ ಅಂತಿಮ ಸಂಸ್ಕಾರವನ್ನು ಅಧಿಕೃತ ವಿಧಿಗಳೊಂದಿಗೆ ನಡೆಸಲು ನಿರ್ಧರಿಸಿದೆ. ಅಂತ್ಯಕ್ರಿಯೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಸಿಎಸ್ ಮೂಲಕ ರಂಗಾ ರೆಡ್ಡಿ ಜಿಲ್ಲಾಧಿಕಾರಿ ಮತ್ತು ಸೈಬರಾಬಾದ್ ಆಯುಕ್ತರಿಗೆ ಸಿಎಂ ಸೂಚನೆ ನೀಡಿದ್ದಾರೆ. ಇದನ್ನು ಓದಿ : ಮುದ್ರಣ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅವರು ಸಿನಿಮಾ ಕ್ಷೇತ್ರದಲ್ಲಿ ಹಲವು ಅತ್ಯುತ್ತಮ ಚಿತ್ರಗಳ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಅದೂ ಅಲ್ಲದೆ ರಾಮೋಜಿ ಫಿಲಂ ಸಿಟಿ ದೇಶದಲ್ಲೇ ಅತ್ಯುತ್ತಮ ಚಿತ್ರ ನಿರ್ಮಿಸಿದೆ. ಅಲ್ಲಿ ಅವರ ಸಮಾಧಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_79.txt b/zeenewskannada/data1_url7_200_to_500_79.txt new file mode 100644 index 0000000000000000000000000000000000000000..60b0adeb1152e3d0202ac2ff9d2674e4042cc8e3 --- /dev/null +++ b/zeenewskannada/data1_url7_200_to_500_79.txt @@ -0,0 +1 @@ +ಸಂಸತ್ತಿನ ಸೆಂಟ್ರಲ್ ಹಾಲ್‌ನ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? ರಾಜಕೀಯ ಪಕ್ಷಗಳು ತಮ್ಮ ಕಾರ್ಯಕ್ರಮಗಳಿಗೆ ಬಳಸಬಹುದೇ? ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿರುವ ಸಭಾಂಗಣವನ್ನು ಪ್ರಸ್ತುತ ಅಧಿವೇಶನ ನಡೆಸಲು ಬಳಸುತ್ತಿಲ್ಲ. ಈಗ ಲೋಕಸಭೆ ಮತ್ತು ರಾಜ್ಯಸಭೆಯ ಸಭೆಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಆದಾಗ್ಯೂ, ಸಂಸತ್ತಿನ ಸೆಕ್ರೆಟರಿಯೇಟ್‌ನಲ್ಲಿ ಕೆಲವು ಕಚೇರಿಗಳು ಈಗಲೂ ಸೆಂಟ್ರಲ್ ಹಾಲ್‌ನಿಂದ ಕಾರ್ಯನಿರ್ವಹಿಸುತ್ತಿವೆ. 2024 ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದರು. ಇದಾದ ಬಳಿಕ ಮೈತ್ರಿಕೂಟದ ಎಲ್ಲ ನಾಯಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದರು. 1927 ರಲ್ಲಿ ಸ್ಥಾಪನೆಯಾದಾಗಿನಿಂದ,ಸೆಂಟ್ರಲ್ ಹಾಲ್ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.ಹಾಗಾದರೆ ಈಗ ಈ ಸೆಂಟ್ರಲ್ ಹಾಲ್‌ನ ಇತಿಹಾಸದ ಬಗ್ಗೆ ತಿಳಿಯೋಣ ಬನ್ನಿ ಲೋಕಸಭೆಯ ಸ್ಪೀಕರ್ ಸಂಸತ್ ಭವನದ ಸಂಕೀರ್ಣದ ಪಾಲಕರಾಗಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಒಕ್ಕೂಟಗಳಿಗೆ ಕಾಲಕಾಲಕ್ಕೆ ಕ್ಯಾಂಪಸ್‌ನಲ್ಲಿ ಕೆಲಸದ ಸ್ಥಳವನ್ನು ನಿಗದಿಪಡಿಸಲಾಗಿದೆ. ಅವರು ತಮ್ಮ ಸದಸ್ಯರೊಂದಿಗೆ ಆವರಣದಲ್ಲಿ ಸಭೆಗಳನ್ನು ನಡೆಸಬಹುದು. ಇದಕ್ಕೂ ಮುನ್ನ ಸೆಂಟ್ರಲ್ ಹಾಲ್ ಆವರಣದಲ್ಲಿ ಖಾಸಗಿ ರಾಜಕೀಯ ಸಭೆಗಳು ನಡೆದಿವೆ.ಈ ಹಿಂದೆ ರಾಜಕೀಯ ಪಕ್ಷಗಳು ತಮ್ಮ ಸಂಸದೀಯ ಪಕ್ಷದ ಸಭೆಗಳನ್ನು ಬಾಲಯೋಗಿ ಆಡಿಟೋರಿಯಂ ಸೇರಿದಂತೆ ಸಂಸತ್ ಭವನದ ಸಂಕೀರ್ಣದೊಳಗಿನ ಸ್ಥಳಗಳಲ್ಲಿ ನಡೆಸುತ್ತಿದ್ದವು.2014ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸೆಂಟ್ರಲ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ಸೆಂಟ್ರಲ್ ಹಾಲ್ ಇತಿಹಾಸ ಸೆಂಟ್ರಲ್ ಹಾಲ್ ಅನ್ನು ಮೊದಲು ಸಂಸತ್ತಿನ ಸದಸ್ಯರ ಗ್ರಂಥಾಲಯವಾಗಿ ಬಳಸಲಾಗುತ್ತಿತ್ತು. 1946 ರಲ್ಲಿ, ಸ್ವತಂತ್ರ ಭಾರತದ ಸಂವಿಧಾನದ ಕುರಿತು ಚರ್ಚಿಸಲು ಸಂವಿಧಾನ ಸಭೆಗೆ ಸ್ಥಳಾವಕಾಶದ ಅಗತ್ಯವಿದ್ದಾಗ, ಸೆಂಟ್ರಲ್ ಹಾಲ್ ಅನ್ನು ನವೀಕರಿಸಲಾಯಿತು ಮತ್ತು ಬೆಂಚುಗಳನ್ನು ಸೇರಿಸಲಾಯಿತು. ಸೆಂಟ್ರಲ್ ಹಾಲ್‌ನ ಹೆಸರನ್ನು ಸಂವಿಧಾನ ಸಭೆ ಹಾಲ್ ಎಂದು ಬದಲಾಯಿಸಲಾಯಿತು. ಸಂವಿಧಾನ ಸಭೆಯು 1946 ಮತ್ತು 1949 ರ ನಡುವೆ ಸುಮಾರು ಮೂರು ವರ್ಷಗಳ ಕಾಲ ಈ ಸ್ಥಳದಲ್ಲಿ ಸಭೆ ಸೇರಿತು. ಸೆಂಟ್ರಲ್ ಹಾಲ್ ಬಳಕೆ ಇತ್ತೀಚಿನ ವರ್ಷಗಳಲ್ಲಿ, ಸೆಂಟ್ರಲ್ ಹಾಲ್ ಅನ್ನು ಮುಖ್ಯವಾಗಿ ಲೋಕಸಭೆ ಮತ್ತು ರಾಜ್ಯಸಭಾ ಸಂಸದರನ್ನು ಉದ್ದೇಶಿಸಿ ರಾಷ್ಟ್ರಪತಿಗಳ ವಾರ್ಷಿಕ ಭಾಷಣ ಮತ್ತು ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಂತಹ ವಿಧ್ಯುಕ್ತ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇದಲ್ಲದೇ ರಾಷ್ಟ್ರಪತಿಗಳ ಬೀಳ್ಕೊಡುಗೆ ಸಮಾರಂಭ, ಎಕ್ಸಲೆಂಟ್ ಸಂಸದೀಯ ಪ್ರಶಸ್ತಿ ಪ್ರದಾನ ಸಮಾರಂಭದಂತಹ ಸಂಸದೀಯ ಕಾರ್ಯಕ್ರಮಗಳು ನಡೆಯುತ್ತಿವೆ. ಇದನ್ನೂ ಓದಿ: ಸೆಂಟ್ರಲ್ ಹಾಲ್ ಅನ್ನು ಇತರ ದೇಶಗಳ ರಾಷ್ಟ್ರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಲು ಸಹ ಬಳಸಲಾಗುತ್ತದೆ. ಮೂರು ವರ್ಷಗಳ ಹಿಂದೆ ಕೊನೆಯ ಬಾರಿಗೆ ವಿದೇಶಿ ನಾಯಕರೊಬ್ಬರು ಸೆಂಟ್ರಲ್ ಹಾಲ್ ಅನ್ನು ಉದ್ದೇಶಿಸಿ ಮಾತನಾಡಿದರು. ಮಾರ್ಚ್ 2021 ರಲ್ಲಿ, ಇಂಟರ್-ಪಾರ್ಲಿಮೆಂಟರಿ ಯೂನಿಯನ್ () ನ ಅಧ್ಯಕ್ಷ ಡುವಾರ್ಟೆ ಪಚೆಕೊ ಇಲ್ಲಿ ಮಾತನಾಡಿದ್ದರು ಅದಕ್ಕೂ ಮುನ್ನ ಅಂದರೆ 2010ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾಷಣ ಮಾಡಿದ್ದರು. 14 ನೇ ಲೋಕಸಭೆಯ ಅವಧಿಯಲ್ಲಿ (2004-2009), ಆಗಿನ ಲೋಕಸಭೆಯ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಸೆಂಟ್ರಲ್ ಹಾಲ್‌ನಲ್ಲಿ ಅಮೆರಿಕದ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಕ್ಸ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಂತಹ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರಿಂದ ಉಪನ್ಯಾಸಗಳನ್ನು ಆಯೋಜಿಸಿದ್ದರು.ಇತ್ತೀಚೆಗೆ ಸೆಂಟ್ರಲ್ ಹಾಲ್ ಅನ್ನು ಮಹಿಳಾ ಶಾಸಕರ ರಾಷ್ಟ್ರೀಯ ಸಮ್ಮೇಳನ (ಮಾರ್ಚ್ 2016 ರಲ್ಲಿ), ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶತಮಾನೋತ್ಸವ ಆಚರಣೆಗಳು (2021) ಮತ್ತು ಸಂಸತ್ತಿನ ಸೆಕ್ರೆಟರಿಯೇಟ್ ಆಯೋಜಿಸಿದ ವಿದ್ಯಾರ್ಥಿ ಕಾರ್ಯಕ್ರಮಗಳಿಗೆ ಬಳಸಲಾಯಿತು. ಸೆಂಟ್ರಲ್ ಹಾಲ್‌ನ ಪ್ರಸ್ತುತ ಸ್ಥಿತಿ ಏನು? ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿರುವ ಸಭಾಂಗಣವನ್ನು ಪ್ರಸ್ತುತ ಅಧಿವೇಶನ ನಡೆಸಲು ಬಳಸುತ್ತಿಲ್ಲ. ಈಗ ಲೋಕಸಭೆ ಮತ್ತು ರಾಜ್ಯಸಭೆಯ ಸಭೆಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಆದಾಗ್ಯೂ, ಸಂಸತ್ತಿನ ಸೆಕ್ರೆಟರಿಯೇಟ್‌ನಲ್ಲಿ ಕೆಲವು ಕಚೇರಿಗಳು ಈಗಲೂ ಸೆಂಟ್ರಲ್ ಹಾಲ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_8.txt b/zeenewskannada/data1_url7_200_to_500_8.txt new file mode 100644 index 0000000000000000000000000000000000000000..cba7641bad8825866909fa87bd4d922f8994a48a --- /dev/null +++ b/zeenewskannada/data1_url7_200_to_500_8.txt @@ -0,0 +1 @@ +ಶಾಲಾ ವಾಹನಗಳಿಗೆ ಹೊಸ ನಿಯಮ ಹೊರಡಿಸಿದ ಕರ್ನಾಟಕ ಸರ್ಕಾರ..! : ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಶಾಲಾ ವಾಹನಗಳಿಗೆ ಅಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯವಾಗುತ್ತದೆ. :ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಶಾಲಾ ವಾಹನಗಳಿಗೆ ಅಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯವಾಗುತ್ತದೆ. ಜೂನ್‌ 15, 2024 ರಂದು ಕರ್ನಾಟಕ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ತಕ್ಷಣವೇ ವಾಹನ ಮಾಲಿಕರು ನಿಯಮನ್ನು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಕರ್ನಾಟಕ ರಿಜಿಸ್ಟ್ರೇಷನ್‌ ಹೊಂದಿರಬೇಕು. ಈ ಕ್ಯಾಬ್‌ಗಳು ಶಾಲಾ ಮಕ್ಕಳನ್ನು ಸಾಗಿಸಲು ಬಳಸಲಾಗುತ್ತಿದೆ ಎಂಬ ಪ್ರತ್ಯೇಕ ದಾಖಲೆಯನ್ನು ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು. ಈ ದಾಖಲೆಯನ್ನು ಪೋಷಕರು ಅಥವಾ ಶಾಲೆಯ ಆಡಳಿತ ಮಂಡಳಿಯಿಂದ ಪಡೆದುಕೊಳ್ಳಬಹುದು. ನಂತರ ಈ ಪತ್ರವನ್ನು ನೀಡಿ ತಮ್ಮ ವಾಹನವನ್ನು ನೋಂದಾಯಿಸಲು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಹೇಳಲಾಗಿದೆ. ಇದನ್ನೂ ಓದಿ: ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 96(2) ಮತ್ತು 212 ರ ಅಧಿಕಾರದ ಅಡಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದೆ. ಇದಷ್ಟೇ ಅಲ್ಲದೆ ಶಾಲಾ ಮಕ್ಕಳ ಸಂಚಾರದ ಸಮಸ್ಯೆಗಳ ಕುರಿತು ಪೋಷಕರು ಹಾಗೂ ಚಾಲಕರ ಜೊತೆ ಮಂಡಳಿ ಆಗಾಗ ಸಭೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_80.txt b/zeenewskannada/data1_url7_200_to_500_80.txt new file mode 100644 index 0000000000000000000000000000000000000000..accddc5c7285f531134dbc6666dba493696a8da7 --- /dev/null +++ b/zeenewskannada/data1_url7_200_to_500_80.txt @@ -0,0 +1 @@ +3.0: ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಯಾರ್ಯಾರಿಗೆ ಯಾವ ಖಾತೆ ಸಿಗಲಿದೆ ಗೊತ್ತೇ? ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮಿತ್ರಪಕ್ಷಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸ್ಥಿರ ಮತ್ತು ಸಮರ್ಥ ಕೇಂದ್ರ ಸಚಿವ ಸಂಪುಟವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ನವದೆಹಲಿ:ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮಿತ್ರಪಕ್ಷಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸ್ಥಿರ ಮತ್ತು ಸಮರ್ಥ ಕೇಂದ್ರ ಸಚಿವ ಸಂಪುಟವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಸುದ್ದಿ ಮೂಲಗಳ ಪ್ರಕಾರ, 2024 ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನಗಳ ಹಂಚಿಕೆಗೆ ಸೂತ್ರವನ್ನು ರೂಪಿಸಲಾಗಿದೆ. ಪ್ರತಿ ಮಿತ್ರ ಪಕ್ಷವು ಪ್ರತಿ ಐದು ಸಂಸದರಿಗೆ ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಪ್ರತಿ ಇಬ್ಬರು ಸಂಸದರಿಗೆ ಒಬ್ಬ ರಾಜ್ಯ ಸಚಿವ ಸ್ಥಾನವನ್ನು ಪಡೆಯುತ್ತದೆ ಎಂದು ಸೂತ್ರವು ಸೂಚಿಸುತ್ತದೆ.ಈ ಸೂತ್ರದ ಆಧಾರದ ಮೇಲೆ, 16 ಸಂಸದರನ್ನು ಹೊಂದಿರುವ ಟಿಡಿಪಿ ಕೇಂದ್ರ ಸಚಿವ ಸಂಪುಟದಲ್ಲಿ 3 ಸ್ಥಾನಗಳನ್ನು ಮತ್ತು 12 ಸಂಸದರನ್ನು ಹೊಂದಿರುವ ಜೆಡಿಯುಗೆ ಕೇಂದ್ರ ಸಚಿವ ಸಂಪುಟದಲ್ಲಿ 2 ಸ್ಥಾನಗಳು ಮತ್ತು ರಾಜ್ಯ ಖಾತೆ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಕಿಂಗ್‌ಮೇಕರ್‌ಗಳಾದ ಜೆಡಿಯುನ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಕ್ರಮವಾಗಿ ಬಿಹಾರ ಮತ್ತು ಆಂಧ್ರಪ್ರದೇಶದಿಂದ ಬಂದಿರುವುದರಿಂದ, ಈ ರಾಜ್ಯಗಳು ಕೇಂದ್ರ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯುವ ಸಾಧ್ಯತೆಯಿದೆ. 2014 ರಲ್ಲಿ, ಬಿಹಾರವು ಕೇಂದ್ರ ಸಂಪುಟದಲ್ಲಿ ಐದು ಮಂತ್ರಿಗಳನ್ನು ಹೊಂದಿತ್ತು, ಇದು 2019 ರಲ್ಲಿ ಆರಕ್ಕೆ ಏರಿತು. ಈ ಪ್ರವೃತ್ತಿಯನ್ನು ಅನುಸರಿಸಿ, ಬಿಹಾರವು 2024 ರಲ್ಲಿ ಎಂಟು ಮಂತ್ರಿಗಳನ್ನು ಹೊಂದುವ ನಿರೀಕ್ಷೆಯಿದೆ.ಝೀ ನ್ಯೂಸ್ ಟಿವಿ ಮೂಲಗಳ ಪ್ರಕಾರ, ಮಿತ್ರ ಪಕ್ಷಗಳಿಂದ 18 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎಲ್‌ಜೆಪಿಯ ಚಿರಾಗ್ ಪಾಸ್ವಾನ್‌ಗೆ ಒಂದು ಕ್ಯಾಬಿನೆಟ್ ಸ್ಥಾನ ನೀಡುವ ಸಾಧ್ಯತೆಯಿದೆ. ಅಲ್ಲದೆ, ಜಿತನ್ ರಾಮ್ ಮಾಂಝಿ ಅವರು ಕೇಂದ್ರದಲ್ಲಿ ಸ್ಥಾನ ಪಡೆಯಬಹುದು. ಇದನ್ನೂ ಓದಿ: ಕೇಂದ್ರ ಸರ್ಕಾರದಲ್ಲಿ ಯಾದವ ಸಮುದಾಯದ ಪ್ರಾತಿನಿಧ್ಯವನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಪಾತ್ರಕ್ಕೆ ನಿತ್ಯಾನಂದ ರೈ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸಂಖ್ಯೆಯ (3-3) ಸಚಿವ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.ಗೃಹ, ರಕ್ಷಣಾ, ಎಂಇಎ ಮತ್ತು ಹಣಕಾಸು ಮುಂತಾದ ಹಲವು ಪ್ರಮುಖ ಖಾತೆಗಳನ್ನು ಹಿಡಿದಿಟ್ಟುಕೊಳ್ಳುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ, ಮೂಲಗಳು ನಿತೀಶ್ ಕುಮಾರ್ ಅವರು ರೈಲ್ವೆ ಸಚಿವಾಲಯವನ್ನು ಕೇಳಿದ್ದಾರೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_81.txt b/zeenewskannada/data1_url7_200_to_500_81.txt new file mode 100644 index 0000000000000000000000000000000000000000..e163d418690ea1bc52fe2cdf167702342a37ed22 --- /dev/null +++ b/zeenewskannada/data1_url7_200_to_500_81.txt @@ -0,0 +1 @@ +ಜೂನ್ 9 ಕ್ಕೆ ನರೇಂದ್ರ ಮೋದಿ ಪ್ರಮಾಣ ವಚನ, 6 ಜಾಗತಿಕ ನಾಯಕರಿಗೆ ಆಹ್ವಾನ ಜೂನ್ 9 ರಂದು ಭಾನುವಾರ ಸಂಜೆ 6 ಗಂಟೆಗೆ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸಂಸದೀಯ ಪಕ್ಷದ ಸಭೆಗೆ ಮುನ್ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಪ್ರಲ್ಹಾದ್ ಜೋಶಿ ಈ ಘೋಷಣೆ ಮಾಡಿದ್ದಾರೆ. ನವದೆಹಲಿ:ಜೂನ್ 9 ರಂದು ಭಾನುವಾರ ಸಂಜೆ 6 ಗಂಟೆಗೆ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸಂಸದೀಯ ಪಕ್ಷದ ಸಭೆಗೆ ಮುನ್ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಪ್ರಲ್ಹಾದ್ ಜೋಶಿ ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಆರಂಭದಲ್ಲಿ ಜೂನ್ 8ರ ಶನಿವಾರದಂದು ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿದ್ದವು.ಆದರೆ, ಶುಕ್ರವಾರ ಮಧ್ಯಾಹ್ನ ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಎನ್ ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಮೈತ್ರಿ ನಾಯಕರು ಪ್ರಧಾನಿ ಹುದ್ದೆಗೆ ಮೋದಿ ಹೆಸರನ್ನು ಔಪಚಾರಿಕವಾಗಿ ಪ್ರಸ್ತಾಪಿಸಿದರು.ಸಭೆಯ ನಂತರ ಎನ್‌ಡಿಎ ನಾಯಕರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಜಾಗತಿಕ ನಾಯಕರಿಗೆ ಆಹ್ವಾನ: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಸೇರಿದಂತೆ ಹಲವಾರು ವಿಶ್ವ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಜೂನ್ 9 ರಂದು ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸರ್ಕಾರ 7,000-8,000 ಅತಿಥಿಗಳಿಗೆ ವಸತಿ ವ್ಯವಸ್ಥೆ ಮಾಡಿದೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. , - . . — (@) ಇದನ್ನೂ ಓದಿ: ಸುದ್ದಿ ಮೂಲಗಳ ಪ್ರಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ () ಅಧಿಕಾರಿಗಳು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್, ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೈಲ್ ವಾಂಗ್‌ಚುಕ್ ಮತ್ತು ಮಾರಿಷಸ್ ರಾಷ್ಟ್ರದ ಮುಖ್ಯಸ್ಥರ ಹಾಜರಾತಿಯನ್ನು ದೃಢಪಡಿಸಿದ್ದಾರೆ. ಈ ಗಣ್ಯರಿಗೆ ರಾಷ್ಟ್ರ ರಾಜಧಾನಿಯ ನಾಲ್ಕು ಪ್ರಮುಖ ಹೋಟೆಲ್‌ ಗಳಾದ ತಾಜ್ ಪ್ಯಾಲೇಸ್, ದಿ ಒಬೆರಾಯ್, ದಿ ಲೀಲಾ ಪ್ಯಾಲೇಸ್ ಮತ್ತು ಐಟಿಸಿ ಮೌರ್ಯ ದಲ್ಲಿ ವಸತಿ ಕಲ್ಪಿಸಲಾಗುವುದು. ಸಮಾರಂಭದಲ್ಲಿ ಜಾಗತಿಕ ನಾಯಕರಲ್ಲದೆ, ವಕೀಲರು, ವೈದ್ಯರು, ಕಲಾವಿದರು, ಸಾಂಸ್ಕೃತಿಕ ಪ್ರದರ್ಶಕರು ಮತ್ತು ಪ್ರಭಾವಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವಿವಿಧ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ವಿವಿಧ ಧರ್ಮಗಳ ಸುಮಾರು 50 ಪ್ರಮುಖ ಧಾರ್ಮಿಕ ಮುಖಂಡರನ್ನು ಸಹ ಆಹ್ವಾನಿಸಲಾಗಿದೆ.ಇದಲ್ಲದೆ, ಸಮಾರಂಭದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ವಂದೇ ಭಾರತ್ ಮತ್ತು ಮೆಟ್ರೋ ರೈಲುಗಳಲ್ಲಿ ಕೆಲಸ ಮಾಡುವ ರೈಲ್ವೆಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ಟ್ರಾನ್ಸ್‌ಜೆಂಡರ್‌ಗಳು, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ಮತ್ತು ವಿಕ್ಷಿತ್ ಭಾರತ್ ರಾಯಭಾರಿಗಳನ್ನು ಒಳಗೊಂಡಿರುತ್ತದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ಪ್ರಧಾನ ಮಂತ್ರಿಗಳು,ಬುಡಕಟ್ಟು ಮಹಿಳೆಯರು ಮತ್ತು ಪದ್ಮಭೂಷಣ, ಪದ್ಮವಿಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಮೋದಿಯವರ ಪ್ರಮಾಣ ವಚನ ಸಮಾರಂಭವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_82.txt b/zeenewskannada/data1_url7_200_to_500_82.txt new file mode 100644 index 0000000000000000000000000000000000000000..c869d0f741de1fc4e6cdd86a71e23f07837df48a --- /dev/null +++ b/zeenewskannada/data1_url7_200_to_500_82.txt @@ -0,0 +1 @@ +"ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯವನ್ನು ಹೊಂದಿದೆ ಹೊರತು ಓಲೈಕೆಯಲ್ಲ"-ಟಿಡಿಪಿ ನರ ಲೋಕೇಶ್ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನೀಡಲಾಗುತ್ತಿದೆಯೇ ಹೊರತು ಓಲೈಕೆ ದೃಷ್ಟಿಯಿಂದಲ್ಲ ಎಂದು ಟಿಡಿಪಿ ನಾಯಕ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಹೇಳಿದ್ದಾರೆ. ನವದೆಹಲಿ:ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನೀಡಲಾಗುತ್ತಿದೆಯೇ ಹೊರತು ಓಲೈಕೆ ದೃಷ್ಟಿಯಿಂದಲ್ಲ ಎಂದು ಟಿಡಿಪಿ ನಾಯಕ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಹೇಳಿದ್ದಾರೆ. ಈ ಕುರಿತಾಗಿ ಖಾಸಗಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು 'ಮುಸ್ಲಿಮರಿಗೆ ಕಳೆದ 2 ದಶಕಗಳಿಂದ ಮೀಸಲಾತಿಯನ್ನು ನೀಡಲಾಗುತ್ತಿದೆ, ಅದರ ಪರವಾಗಿ ನಾವು ನಿಲ್ಲುತ್ತೇವೆ. ಅಷ್ಟೇ ಅಲ್ಲದೆ ಅದನ್ನು ನಾವು ಮುಂದುವರೆಸಲು ಯೋಜಿಸಿದ್ದೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: "ಅಲ್ಪಸಂಖ್ಯಾತರು ನಿರಂತರವಾಗಿ ನರಳುತ್ತಿದ್ದಾರೆ ಮತ್ತು ಅವರು ಅತ್ಯಂತ ಕಡಿಮೆ ತಲಾ ಆದಾಯವನ್ನು ಹೊಂದಿದ್ದಾರೆ ಎಂಬುದು ಸತ್ಯವಾದ ಸಂಗತಿ.ಸರ್ಕಾರವಾಗಿ ಅವರನ್ನು ಬಡತನದಿಂದ ಹೊರತರುವುದು ನನ್ನ ಜವಾಬ್ದಾರಿಯಾಗಿದೆ.ಹಾಗಾಗಿ ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಸಮಾಧಾನಕ್ಕಾಗಿ ಅಲ್ಲ, ಆದರೆ ಅವರನ್ನು ಬಡತನದಿಂದ ಹೊರಗೆ ತರುವುದಕ್ಕಾಗಿ" ಎಂದು ಹೇಳಿದರು. "ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಬಯಸಿದರೆ, ನಾವು ಯಾರನ್ನೂ ಬಿಡಲು ಸಾಧ್ಯವಿಲ್ಲ, ಹಾಗಾಗಿ ನಾವು ಅದನ್ನು ಒಟ್ಟಿಗೆ ಮಾಡಬೇಕು ಮತ್ತು ಅದನ್ನು ಮಾಡಲು ಈಗ ನಮಗೆ ಉತ್ತಮ ಅವಕಾಶವಿದೆ. ಹಾಗಾಗಿ ಈಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.ಇದು ಟಿಡಿಪಿಯ ಟ್ರೇಡ್‌ಮಾರ್ಕ್ ಆಗಿದೆ 'ಎಂದುಹೇಳಿದರು. ಇದನ್ನೂ ಓದಿ: ಇನ್ನೂ ಮುಂದುವರೆದು ಮಾತನಾಡಿದ ಅವರು ಇಂದು ಆಂಧ್ರಪ್ರದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಶೋಷಿತರನ್ನು ಮೇಲಕ್ಕೆತ್ತುವುದಕ್ಕೆ ಪಕ್ಷವು ಗಮನ ಹರಿಸಲಿದೆ ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_83.txt b/zeenewskannada/data1_url7_200_to_500_83.txt new file mode 100644 index 0000000000000000000000000000000000000000..41ebdf1a0122e4fd03450f64503be9b31a5a2d06 --- /dev/null +++ b/zeenewskannada/data1_url7_200_to_500_83.txt @@ -0,0 +1 @@ +ಕೇಂದ್ರದಲ್ಲಿನ ಸರ್ಕಾರ ರಚನೆ ಪ್ರಕ್ರಿಯೆ ಬಗ್ಗೆ ನಿಮಗೆಷ್ಟು ಗೊತ್ತು..? ಇತ್ತ ಕಡೆ 2024 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಒಕ್ಕೂಟ 292 ಸ್ಥಾನಗಳನ್ನು ಗಳಿಸುವುದರ ಮೂಲಕ ಈಗ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.ಈಗ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ್ದು. ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜೂನ್ 9 ಕ್ಕೆ ನಿಗದಿ ಪಡಿಸಲಾಗಿದೆ. ನವದೆಹಲಿ:ಇತ್ತ ಕಡೆ 2024 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಒಕ್ಕೂಟ 292 ಸ್ಥಾನಗಳನ್ನು ಗಳಿಸುವುದರ ಮೂಲಕ ಈಗ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.ಈಗ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ್ದು. ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜೂನ್ 9 ಕ್ಕೆ ನಿಗದಿ ಪಡಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಸರ್ಕಾರ ಹೇಗೆ ರಚನೆಯಾಗುತ್ತದೆ ಎನ್ನುವುದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಚುನಾವಣಾ ಫಲಿತಾಂಶಗಳು ಮತ್ತು ಪ್ರಮಾಣಪತ್ರಗಳು:ಮತ ಎಣಿಕೆಯ ನಂತರ, ಚುನಾವಣಾ ಆಯೋಗವು ಪ್ರತಿ ವಿಜೇತ ಅಭ್ಯರ್ಥಿಗೆ ಪ್ರಮಾಣಪತ್ರಗಳನ್ನು ವಿತರಿಸುತ್ತದೆ. ಫಾರ್ಮ್ 22 ಎಂದು ಕರೆಯಲ್ಪಡುವ ಈ ಪ್ರಮಾಣಪತ್ರಗಳು ಹೊಸದಾಗಿ ಆಯ್ಕೆಯಾದ ಲೋಕಸಭಾ ಸದಸ್ಯರ ಗುರುತನ್ನು ಪರಿಶೀಲಿಸುತ್ತವೆ. ಪ್ರಮಾಣಪತ್ರಗಳ ಪ್ರಾಮುಖ್ಯತೆ:ಹೊಸ ಸಂಸದರ ಸೇರ್ಪಡೆಗೆ ಪ್ರಮಾಣಪತ್ರಗಳು ನಿರ್ಣಾಯಕವಾಗಿವೆ. ಅವರನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗುತ್ತದೆ. - . . — (@) ಇದನ್ನೂ ಓದಿ: ನೂತನ ಲೋಕಸಭೆಯ ರಚನೆ:ಚುನಾವಣಾ ಆಯೋಗವು ಚುನಾಯಿತ ಸಂಸದರ ಸಂಪೂರ್ಣ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ, ಆಗ ಹೊಸ ಲೋಕಸಭೆಯ ರಚನೆಯನ್ನು ಪ್ರಾರಂಭಿಸುತ್ತದೆ. ಸರ್ಕಾರ ರಚನೆಯ ಮುಂದಿನ ಹಂತಗಳಿಗೆ ಈ ಪಟ್ಟಿ ಅತ್ಯಗತ್ಯ. ಫಲಿತಾಂಶದ ನಂತರದ ಕಾರ್ಯವಿಧಾನಗಳು:ಚುನಾವಣಾ ಫಲಿತಾಂಶಗಳ ನಂತರ, ರಾಷ್ಟ್ರಪತಿ ಪ್ರಮುಖ ಪಕ್ಷ ಅಥವಾ ಒಕ್ಕೂಟವನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ಲೋಕಸಭೆಯಲ್ಲಿ ಸಾಧಿಸಿದ ಬಹುಮತವನ್ನು ಆಧರಿಸಿ ಈ ಆಹ್ವಾನ ನೀಡಲಾಗುತ್ತದೆ. ಬಹುಮತದ ಅವಶ್ಯಕತೆ:ಸರ್ಕಾರ ರಚಿಸಲು, ಪಕ್ಷ ಅಥವಾ ಒಕ್ಕೂಟವು 543 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 272 ಸ್ಥಾನಗಳನ್ನು ಗಳಿಸಬೇಕು. ಈ ಬಹುಮತವು ಕಾನೂನುಗಳನ್ನು ಜಾರಿಗೊಳಿಸಲು ಮತ್ತು ಪರಿಣಾಮಕಾರಿಯಾಗಿ ಆಡಳಿತ ನಡೆಸಲು ಅವರಿಗೆ ಸಾಕಷ್ಟು ಬೆಂಬಲವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ. ಅತಂತ್ರ ಸಂಸತ್ :ಯಾವುದೇ ಪಕ್ಷ ಅಥವಾ ಒಕ್ಕೂಟವು ಬಹುಮತವನ್ನು ಸಾಧಿಸದಿದ್ದರೆ, ಅದು ಅತಂತ್ರ ಸಂಸತ್ತಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ತಮ್ಮ ಬಹುಮತವನ್ನು ನಿರ್ದಿಷ್ಟ ಅವಧಿಯೊಳಗೆ ಸಾಬೀತುಪಡಿಸಲು ಅತಿದೊಡ್ಡ ಪಕ್ಷದ ನಾಯಕನನ್ನು ಆಹ್ವಾನಿಸುತ್ತಾರೆ. ಪ್ರಸ್ತುತ ಸನ್ನಿವೇಶ: ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ ಆದರೆ, ಅದರ ಮಿತ್ರಪಕ್ಷಗಳೊಂದಿಗೆ ಎನ್‌ಡಿಎ ಒಟ್ಟು 292 ಸ್ಥಾನಗಳನ್ನು ಹೊಂದಿದೆ.ಈ ಬಹುಮತವು ಎನ್‌ಡಿಎ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಮುಂದಿನ ಸರ್ಕಾರ ರಚಿಸಲು ರಾಷ್ಟ್ರಪತಿಯಿಂದ ಆಹ್ವಾನಿಸಲು ಅವಕಾಶ ನೀಡುತ್ತದೆ. ಸರಕಾರ ರಚನೆಗೆ ಹಕ್ಕು:ಹೊಸ ಸರಕಾರ ರಚಿಸುವ ಮುನ್ನ ಈಗಿರುವ ಸರಕಾರ ರಾಜೀನಾಮೆ ನೀಡಬೇಕು. ಇದನ್ನೂ ಓದಿ: ಮುಂದಿನ ಕ್ರಮಗಳು:ರಾಜೀನಾಮೆ ನೀಡಿದ ನಂತರ, ಪ್ರಧಾನಿ ಮೋದಿ ಜೂನ್ 8 ರಂದು ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಇದು ಜವಾಹರಲಾಲ್ ನೆಹರು ನಂತರ ಸತತ ಮೂರು ಅವಧಿಗೆ ಸೇವೆ ಸಲ್ಲಿಸಿದ ಮೊದಲ ಪ್ರಧಾನಿಯಾಗಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ:ಸದನದಲ್ಲಿ ಬಹುಮತ ಸಾಬೀತಾದ ಬಳಿಕ ನೂತನ ಸರ್ಕಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಂದಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_84.txt b/zeenewskannada/data1_url7_200_to_500_84.txt new file mode 100644 index 0000000000000000000000000000000000000000..94c0f2c73263dee404bfd7bfac0c315d0ece7aa2 --- /dev/null +++ b/zeenewskannada/data1_url7_200_to_500_84.txt @@ -0,0 +1 @@ +ಲೋಕಸಭೆಯಲ್ಲಿ 'ಶತಕ'ದ ಗಡಿ ತಲುಪಲಿದೆ ಕಾಂಗ್ರೆಸ್..! ಮಂಗಳವಾರದಂದು ಪ್ರಕಟವಾದ ಲೋಕಸಭಾ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಈಗ 100 ರ ಗಡಿ ತಲುಪಲಿದೆ. ನವದೆಹಲಿ:ಮಂಗಳವಾರದಂದು ಪ್ರಕಟವಾದ ಲೋಕಸಭಾ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಈಗ 100 ರ ಗಡಿ ತಲುಪಲಿದೆ. ಹೌದು, ಮಹಾರಾಷ್ಟ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಕಾಂಗ್ರೆಸ್ ಬಂಡಾಯ ವಿಜೇತ ಅಭ್ಯರ್ಥಿ ವಿಶಾಲ್ ಪಾಟೀಲ್ ಗುರುವಾರ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವುದರ ಮೂಲಕ ತನ್ನ ಸಂಖ್ಯಾಬಲವನ್ನು 100ಕ್ಕೆ ಹೆಚ್ಚಿಸಿದೆ.ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್ ಅವರ ಮೊಮ್ಮಗನಾಗಿರುವ ವಿಶಾಲ್ ಪಾಟೀಲ್ ಅವರು ಸಾಂಗ್ಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್ಕಾಕ ಪಾಟೀಲ್ ಅವರನ್ನು ಸೋಲಿಸುವ ಮೂಲಕ ಕೆಳಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಪಾಲುದಾರರ ನಡುವೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸಾಂಗ್ಲಿ ಸಂಸದೀಯ ಸ್ಥಾನವನ್ನು ಶಿವಸೇನೆ-ಯುಬಿಟಿಗೆ ನಿಯೋಜಿಸಿದ ನಂತರ ಅವರು ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.ಈಗ ಅವರು ಗೆಲುವಿನ ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಸಾಂಗ್ಲಿಯಿಂದ ಚುನಾಯಿತ ಸಂಸದ ಶ್ರೀ ವಿಶಾಲ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಸ್ವಾಗತಿಸುತ್ತೇನೆ" ಎಂದು ಹೇಳಿದ್ದಾರೆ. , . , , .… — (@) ವಿಶಾಲ್ ಪಾಟೀಲ್ ಮತ್ತು ವಿಶ್ವಜಿತ್ ಕದಂ ನಿನ್ನೆ ಶ್ರೀ ಖರ್ಗೆ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ಪತ್ರವನ್ನು ನೀಡಿದರು.ಲೋಕಸಭೆಯ ಸಚಿವಾಲಯ ಒಪ್ಪಿಗೆ ನೀಡಿದರೆ, ವಿಶಾಲ್ ಪಾಟೀಲ್ ಅವರನ್ನು ಕಾಂಗ್ರೆಸ್‌ನ ಸಹ ಸಂಸದ ಎಂದು ಕರೆಯಬಹುದು ಆಗ ಲೋಕಸಭೆಯಲ್ಲಿ ಪಕ್ಷದ ಬಲ 100 ಕ್ಕೆ ತಲುಪಲಿದೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರದ ಪೂರ್ಣೆಯಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಮತ್ತೊಬ್ಬ ನಾಯಕ ಪಪ್ಪು ಯಾದವ್ ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಚುನಾವಣೆಗೂ ಮುನ್ನ ತಮ್ಮದೇ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. ಬಿಹಾರದ ಪ್ರತಿಪಕ್ಷ ಸ್ಥಾನದ ಒಪ್ಪಂದದಲ್ಲಿ ಪೂರ್ಣೆಯಾ ಸ್ಥಾನವು ಆರ್‌ಜೆಡಿ ಪಾಲು ಹೋದಾಗ, ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_85.txt b/zeenewskannada/data1_url7_200_to_500_85.txt new file mode 100644 index 0000000000000000000000000000000000000000..0d62a1408af86e68fc3912e7f7d59f9a7677d76b --- /dev/null +++ b/zeenewskannada/data1_url7_200_to_500_85.txt @@ -0,0 +1 @@ +ಆನ್‌ಲೈನ್ ವಂಚನೆ ನಿಯಂತ್ರಣಕ್ಕೆ ಮುಂದಾದ ಆರ್ಬಿಐ..! ಡಿಜಿಟಲ್ ಪಾವತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಮತ್ತು ನಿಯಂತ್ರಕ ಚೌಕಟ್ಟುಗಳನ್ನು ವರ್ಧಿಸುವ ಪ್ರಯತ್ನದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಹಣಕಾಸು ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ದಕ್ಷತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರಸ್ತಾವನೆಗಳನ್ನು ಅನಾವರಣಗೊಳಿಸಿದೆ. ನವದೆಹಲಿ:ಡಿಜಿಟಲ್ ಪಾವತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಮತ್ತು ನಿಯಂತ್ರಕ ಚೌಕಟ್ಟುಗಳನ್ನು ವರ್ಧಿಸುವ ಪ್ರಯತ್ನದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಹಣಕಾಸು ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ದಕ್ಷತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರಸ್ತಾವನೆಗಳನ್ನು ಅನಾವರಣಗೊಳಿಸಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 'ಈ ಉಪಕ್ರಮಗಳು, ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಹಣಕಾಸಿನ ವಹಿವಾಟುಗಳಿಗೆ ಅನುಕೂಲಕರ ವಾತಾವರಣವನ್ನು ಉತ್ತೇಜಿಸಲು ಕೇಂದ್ರೀಯ ಬ್ಯಾಂಕ್‌ನ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.ಈ ಉಪಕ್ರಮಗಳಲ್ಲಿ ಪ್ರಮುಖವಾಗಿ ಆನ್ಲೈನ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿಗಳ ಗುಪ್ತಚರ ವೇದಿಕೆಯನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಈ ವೇದಿಕೆ, ಸುಧಾರಿತ ತಂತ್ರಜ್ಞಾನಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪಾವತಿ ವಂಚನೆಯ ಅಪಾಯಗಳನ್ನು ತಗ್ಗಿಸಲು ಮತ್ತು ಡಿಜಿಟಲ್ ವಹಿವಾಟುಗಳ ಸುರಕ್ಷತೆಯನ್ನು ಹೆಚ್ಚಿಸಲು ಗುರಿಯನ್ನು ಹೊಂದಿದೆ. ಮೇ 30 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ, ಬ್ಯಾಂಕ್‌ಗಳು ವರದಿ ಮಾಡಿದ ಹಣಕಾಸು ವಂಚನೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆರ್ಬಿಐನ ಈ ನಿರ್ಧಾರ ಬಂದಿದೆ. ಇದನ್ನೂ ಓದಿ: ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದರೂ, ಈ ಘಟನೆಗಳಲ್ಲಿ ಒಳಗೊಂಡಿರುವ ಒಟ್ಟು ಮೊತ್ತದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 2023-24 ರ ಹಣಕಾಸು ವರ್ಷದಲ್ಲಿ ಒಟ್ಟು ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದ ಹಣದ ಮೊತ್ತವು ವರ್ಷದಿಂದ ವರ್ಷಕ್ಕೆ 46.7 ರಷ್ಟು ಕುಸಿದಿದೆ, ಒಟ್ಟು 13,930 ಕೋಟಿ ರೂ. ಹೋಲಿಸಿದರೆ, FY23 ರಲ್ಲಿ ದಾಖಲಾದ ಮೊತ್ತವು 26,127 ಕೋಟಿ ರೂ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_86.txt b/zeenewskannada/data1_url7_200_to_500_86.txt new file mode 100644 index 0000000000000000000000000000000000000000..dacd0d491c281a2d0d5c9f4aae24bcba0ccddb6f --- /dev/null +++ b/zeenewskannada/data1_url7_200_to_500_86.txt @@ -0,0 +1 @@ +ಆಗಸ್ಟ್ 18 ರಿಂದ ಬೆಂಗಳೂರು-ಲಂಡನ್ ನಡುವೆ ತಡೆರಹಿತ ವಿಮಾನ ಸೇವೆಗೆ ಚಾಲನೆ ಈ ಕುರಿತಾಗಿ ಪ್ರತಿಕ್ರಿಯಿಸಿದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ "ನಮ್ಮ ಅತಿಥಿಗಳಿಗೆ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ಅನುಕೂಲಕರ, ತಡೆರಹಿತ ವಿಮಾನಗಳನ್ನು ನೀಡಲು ನಾವು ಸಂತೋಷಪಡುತ್ತೇವೆ. ಬೆಂಗಳೂರು:ಆಗಸ್ಟ್ 18, 2024 ರಿಂದ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ () ವಿಮಾನ ನಿಲ್ದಾಣದ ನಡುವೆ ತಡೆರಹಿತ ಸೇವೆಗಳನ್ನು ಪ್ರಾರಂಭಿಸುವುದಾಗಿ ಏರ್ ಇಂಡಿಯಾ ಶುಕ್ರವಾರ ಘೋಷಿಸಿತು, ಇದು ಯುಕೆಯ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಹೊಂದಿದ ಐದನೇ ನಗರ ಎನ್ನುವ ಹೆಗ್ಗಳಿಕೆಗೆ ಬೆಂಗಳೂರ ಪಾತ್ರವಾಗಿದೆ.ಏರ್ ಇಂಡಿಯಾ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ವಾರಕ್ಕೆ ಐದು ಜೋಡಿ ವಿಮಾನಗಳನ್ನು ನಿರ್ವಹಿಸುತ್ತದೆ. ಇದನ್ನೂ ಓದಿ: ಈ ಕುರಿತಾಗಿ ಪ್ರತಿಕ್ರಿಯಿಸಿದದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ "ನಮ್ಮ ಅತಿಥಿಗಳಿಗೆ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ಅನುಕೂಲಕರ, ತಡೆರಹಿತ ವಿಮಾನಗಳನ್ನು ನೀಡಲು ನಾವು ಸಂತೋಷಪಡುತ್ತೇವೆ.ಈ ಹೊಸ ಮಾರ್ಗವು ಈ ಎರಡು ಪ್ರಮುಖ ವ್ಯಾಪಾರ ಮತ್ತು ವಿರಾಮ ಸ್ಥಳಗಳ ನಡುವಿನ ಪ್ರಯಾಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ನಮ್ಮ ಜಾಗತಿಕ ನೆಟ್‌ವರ್ಕ್ ಅನ್ನು ವಿಸ್ತರಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ' ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಹೊರಡಿಸಿದ ಪತ್ರಿಕಾ ಹೇಳಿಕೆಯ ಪ್ರಕಾರ, ವಿಮಾನ ಸಂಖ್ಯೆ 177 ಬೆಂಗಳೂರಿನಿಂದ 13:05 (ಭಾರತೀಯ ಪ್ರಮಾಣಿತ ಸಮಯ) ಕ್ಕೆ ಹೊರಟು ಲಂಡನ್ ಗ್ಯಾಟ್ವಿಕ್‌ಗೆ 19:05 (ಗ್ರೀನ್‌ವಿಚ್ ಸರಾಸರಿ ಸಮಯ) ತಲುಪಲಿದೆ.ವಿಮಾನವು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸುತ್ತದೆ. ಅದೇ ದಿನಗಳಲ್ಲಿ, ವಿಮಾನ ಸಂಖ್ಯೆ 178 ಲಂಡನ್ ಗ್ಯಾಟ್ವಿಕ್‌ನಿಂದ 20:35 ಕ್ಕೆ ಹೊರಟು ಮರುದಿನ 10:50 ಕ್ಕೆ ಬೆಂಗಳೂರನ್ನು ತಲುಪುತ್ತದೆ. ಶುಕ್ರವಾರದಂದು ವಿಮಾನಗಳ ಬುಕಿಂಗ್ ತೆರೆಯಲಾಗಿದೆ.ಏರ್ ಇಂಡಿಯಾ ಪ್ರಸ್ತುತ ಅಹಮದಾಬಾದ್, ಅಮೃತಸರ, ಗೋವಾ ಮತ್ತು ಕೊಚ್ಚಿ ನಾಲ್ಕು ನಗರಗಳಿಗೆ ಲಂಡನ್ ಗ್ಯಾಟ್ವಿಕ್‌ಗೆ ಸಂಪರ್ಕಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_87.txt b/zeenewskannada/data1_url7_200_to_500_87.txt new file mode 100644 index 0000000000000000000000000000000000000000..e757a132d44c5d86383cd317445f0686091c27b3 --- /dev/null +++ b/zeenewskannada/data1_url7_200_to_500_87.txt @@ -0,0 +1 @@ +ಇಂದು ಬೆಂಗಳೂರು ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಹಾಜರು : ವಿಶೇಷ ನ್ಯಾಯಾಲಯದ ಎದುರು ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು:2023ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಕರ್ನಾಟಕ ಘಟಕ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಎದುರು ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. 2023ರ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು 2019 ರಿಂದ 2023 ರವರೆಗಿನ ತಮ್ಮ ಆಡಳಿತವನ್ನು ಭ್ರಷ್ಟ ಎಂದು ಕರೆಯುತ್ತಿದ್ದಾರೆ. ಇದು ಪಕ್ಷದ ಘಟನತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಾಧ್ಯಕ್ಷ ಮತ್ತು ಎಂಎಲ್‌ಸಿ ಕೇಶವ ಪ್ರಸಾದ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರಿನ್ನು ಸಲ್ಲಿಸಿದ್ದರು. ಈ ಆರೋಪಗಳನ್ನು ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದರು. ಇದನ್ನೂ ಓದಿ: ಜಾಹೀರಾತು ಪ್ರಕಟಣೆಯಲ್ಲಿ ರಾಹುಲ್ ಗಾಂಧಿ ಅವರ ಕೈವಾಡವನ್ನು ಕಾಂಗ್ರೆಸ್ ಅಲ್ಲಗಳೆದಿರುವುದು ಗಮನಾರ್ಹವಾಗಿದೆ. ಬಿಜೆಪಿಯ ದೂರಿನ ಕುರಿತು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್, "ಅವರು ಪ್ರಚಾರಕ್ಕಾಗಿ ರಾಹುಲ್ ಗಾಂಧಿಯವರ ಹೆಸರನ್ನು ಸೇರಿಸಿದ್ದಾರೆ" ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೂ ಸಹ ಆರೋಪಿಗಳಾಗಿ ಹೆಸರಿಸಲಾಗಿದೆ. ರಾಹುಲ್ ಗಾಂಧಿ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ನಂತರ ರಾಜ್ಯದಿಂದ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸಂಸದರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ತಿಳಿಸಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_88.txt b/zeenewskannada/data1_url7_200_to_500_88.txt new file mode 100644 index 0000000000000000000000000000000000000000..f6437c89ce44505961ed1589e26758620e7a26cb --- /dev/null +++ b/zeenewskannada/data1_url7_200_to_500_88.txt @@ -0,0 +1 @@ +ಲೋಕಸಭಾ ಸ್ಪೀಕರ್ ಹುದ್ದೆಯ ಬೇಡಿಕೆ ಇಟ್ಟ ಟಿಡಿಪಿ..! ಈ ಬೇಡಿಕೆ ಹಿಂದಿನ ಉದ್ದೇಶವೇನು ಗೊತ್ತೇ? ಎನ್‌ಡಿಎಯಲ್ಲಿ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮತ್ತು ಇತರ ಮೈತ್ರಿ ಪಾಲುದಾರರೊಂದಿಗೆ ಅದು 292 ಲೋಕಸಭಾ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈಗ ಅದು ಮೂರು ಸಚಿವ ಸಂಪುಟದ ಬೇಡಿಕೆಯನ್ನು ಇಟ್ಟಿದೆ. ನವದೆಹಲಿ:ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೆ ಮುನ್ನ ಅಧಿಕಾರ ಹಂಚಿಕೆ ಮಾಡ್ಯೂಲ್ ಕುರಿತು ಚಿಂತನೆ ನಡೆಸುತ್ತಿದ್ದಂತೆ, ಮಿತ್ರಪಕ್ಷಗಳು ತಮ್ಮ ಬೇಡಿಕೆಗಳನ್ನು ಬಿಜೆಪಿಯ ಮುಂದಿಟ್ಟಿವೆ. ಎನ್‌ಡಿಎ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಬಿಜೆಪಿಯಿಂದ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಎನ್‌ಡಿಎಯಲ್ಲಿ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮತ್ತು ಇತರ ಮೈತ್ರಿ ಪಾಲುದಾರರೊಂದಿಗೆ ಅದು 292 ಲೋಕಸಭಾ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈಗ ಅದು ಮೂರು ಸಚಿವ ಹುದ್ದೆಯ ಬೇಡಿಕೆಯನ್ನು ಇಟ್ಟಿದೆ.ಆದರೆ ಎನ್‌ಡಿಎ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.ಇನ್ನೊಂದೆಡೆಗೆ ಜೆಡಿಯು 3 ಕ್ಯಾಬಿನೆಟ್ ಮತ್ತು ಒಂದು ಎಂಒಎಸ್ ಹುದ್ದೆಗೆ ಬೇಡಿಕೆ ಇಟ್ಟಿದೆ. ಇದನ್ನೂ ಓದಿ: ಲೋಕಸಭೆ ಸ್ಪೀಕರ್ ಹುದ್ದೆಗೆ ಟಿಡಿಪಿ ಬೇಡಿಕೆ ಇಟ್ಟಿರುವುದೇಕೆ? ಸರ್ಕಾರದ ವಿರುದ್ಧ ಅವಿಶ್ವಾಸ ಮತದ ನಿರ್ಣಯದ ಸಂದರ್ಭದಲ್ಲಿ ಸ್ಪೀಕರ್ ಪಾತ್ರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ 1998 ರಲ್ಲಿ, ನಾಯ್ಡು ಅವರು ಎನ್‌ಡಿಎ ಸರ್ಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ತಮ್ಮ ಬೆಂಬಲವನ್ನು ನೀಡಿದಾಗ ಅವರು ಯಾವುದೇ ಕ್ಯಾಬಿನೆಟ್ ಹುದ್ದೆಗಳನ್ನು ಕೇಳುವ ಬದಲಾಗಿ ಸ್ಪೀಕರ್ ಸ್ಥಾನದ ಬೇಡಿಕೆಯನ್ನಿಟ್ಟರು.ಹಾಗಾಗಿ ಈ ಹುದ್ದೆಗೆ ಜಿಎಂಸಿ ಬಾಲಯೋಗಿ ಅವರನ್ನು ನಾಮನಿರ್ದೇಶನವನ್ನು ಮಾಡಲಾಯಿತು. ಒಂದು ವೇಳೆ ಅವಿಶ್ವಾಸ ಮತದ ಸಂದರ್ಭದಲ್ಲಿ ಸರ್ಕಾರ ಪತನಗೊಂಡರೂ ಸದನ ವಿಸರ್ಜಿಸುವವರೆಗೂ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯುವಂತಿಲ್ಲ ಎಂಬ ಕಾರಣಕ್ಕೆ ಸ್ಪೀಕರ್ ಹುದ್ದೆಯೂ ಮಹತ್ವದ್ದಾಗಿದೆ. ಹೀಗಾಗಿ, ಟಿಡಿಪಿ ಸ್ಪೀಕರ್ ಸ್ಥಾನವನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಬದಲಾಯಿಸಿದರೆ, ನಂತರ ಸ್ಪೀಕರ್ ಹುದ್ದೆಯನ್ನು ಮುಂದುವರಿಸುತ್ತಾರೆ. ಸ್ಪೀಕರ್ ರನ್ನು ಸದನದ ಒಟ್ಟು ಬಲದ 50% ಕ್ಕಿಂತ ಹೆಚ್ಚು ಅಂದರೆ ಪರಿಣಾಮಕಾರಿ ಬಹುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯದ ಮೂಲಕ ಮಾತ್ರ ಸದನವು ತೆಗೆದುಹಾಕಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_89.txt b/zeenewskannada/data1_url7_200_to_500_89.txt new file mode 100644 index 0000000000000000000000000000000000000000..40455dd2c09b269e24e85af9ec8917e3f007aff3 --- /dev/null +++ b/zeenewskannada/data1_url7_200_to_500_89.txt @@ -0,0 +1 @@ +ನೂತನ ಸಂಸದೆ, ನಟಿ ಕಂಗನಾ ರನೌತ್’ಗೆ ಪಬ್ಲಿಕ್’ನಲ್ಲೇ ಕಪಾಳಮೋಕ್ಷ ಮಾಡಿದ ಗಾರ್ಡ್! ವಿಡಿಯೋ : ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರನೌತ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮಂಡಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದರು. :ನೂತನ ಚುನಾಯಿತ ಸಂಸದೆ ಮತ್ತು ನಟಿ ಕಂಗನಾ ರನೌತ್’ಗೆ ಚಂಡೀಗಢದ ಏಪ್ರೋಟ್‌’ನಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ತೆರಳುತ್ತಿದ್ದಾಗ ಕುಲ್ವಿಂದರ್ ಕೌರ್ ಎಂಬ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಎಬಿಪಿ ನ್ಯೂಸ್‌’ನ ವರದಿಯ ಪ್ರಕಾರ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಟಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮಂಡಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೂ ಮುನ್ನ ಕಂಗನಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ತಾನು ದೆಹಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: 2021 ರಲ್ಲಿ ನಡೆದ ರೈತರ ಪ್ರತಿಭಟನೆಯ ಕುರಿತು ಕಂಗನಾ ಈ ಹಿಂದೆ ಮಾಡಿದ್ದ ಕಾಮೆಂಟ್‌’ಗಳಿಂದ ಸಿಟ್ಟಾದ ಸಿಐಎಸ್‌ಎಫ್ ಸಿಬ್ಬಂದಿ, ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. — . مبشر 🇮🇳🇵🇸 (@03_mobassir) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_9.txt b/zeenewskannada/data1_url7_200_to_500_9.txt new file mode 100644 index 0000000000000000000000000000000000000000..58d381acffa12d5785d89541f1299ab549a5d145 --- /dev/null +++ b/zeenewskannada/data1_url7_200_to_500_9.txt @@ -0,0 +1 @@ +ತಿರುಪತಿಗೆ ಭೇಟಿ ನೀಡಲು ಬಯಸುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು ( ) ಆಡಳಿತವು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಗಳು) ಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ. :ತಿರುಪತಿ ತಿರುಮಲ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ, ದೇವರ ದರ್ಶನಕ್ಕಾಗಿ 30 ಗಂಟೆಗಳಿಗೂ ಹೆಚ್ಚು ಸಮಯ ಕಾಯಬೇಕಾಗಬಹುದು. ಈ ರೀತಿ ದೀರ್ಘ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವುದು ವಿಶೇಷವಾಗಿ ಹಿರಿಯ ನಾಗರಿಕರಿಗೆ ( ) ಸವಾಲಿನ ಸಂಗತಿಯಾಗಿದೆ. ಆದರೆ ಇದೀಗ, ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಒಂದು ಲಭಿಸಿದೆ. ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು ( ) ಆಡಳಿತವುಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ವೆಂಕಟೇಶ್ವರ ದೇವರ ( ) ಉಚಿತ ದರ್ಶನಕ್ಕಾಗಿ ಎರಡು ವಿಶೇಷ ಸಮಯ ಸ್ಲಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರನ್ವಯ ಮೊದಲನೆಯದಾಗಿ ಬೆಳಿಗ್ಗೆ 10 ಗಂಟೆಗೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ಸ್ಲಾಟ್‌ನಲ್ಲಿ ಹಿರಿಯ ನಾಗರೀಕರು ವೆಂಕಟೇಶ್ವರ ದೇವರ ದರ್ಶನ ಪಡೆಯಬಹುದು. ಇದನ್ನೂ ಓದಿ- ಟಿಟಿಡಿ () ನೀಡುತ್ತಿರುವ ಈ ಸೌಲಭ್ಯವನ್ನು ಪಡೆಯಲು ಹಿರಿಯರು ತಮ್ಮ ಫೋಟೋ ಗುರುತಿನ (ಆಧಾರ್ ಅಥವಾ ಇತರ ದಾಖಲೆಗಳು) ಜೊತೆಗೆ ವಯಸ್ಸಿನ ಪುರಾವೆಯನ್ನು ಹಾಜರುಪಡಿಸಬೇಕು. ಈ ದಾಖಲೆಗಳನ್ನು -1 ಕೌಂಟರ್‌ನಲ್ಲಿ ಸಲ್ಲಿಸಬೇಕು. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಹಿರಿಯ ನಾಗರೀಕರು ಸರತಿ ಸಾಲಿನಲ್ಲಿ ದೂರದ ಪ್ರಯಾಣ ಮಾಡಬೇಕಾಗಿಲ್ಲ. ಅವರು ಯಾವುದೇ ಮೆಟ್ಟಿಲುಗಳನ್ನು ಹತ್ತದೆ ಸೇತುವೆಯ ಕೆಳಗಿರುವ ಗ್ಯಾಲರಿಯ ಮೂಲಕ ಪ್ರವೇಶಿಸಬಹುದು ಎಂದು ಹೇಳಲಾಗಿದೆ. ಇನ್ನೂಘೋಷಿಸಲಾಗಿರುವ ಈ ವಿಶೇಷ ಸ್ಲಾಟ್‌ಗಳ ( ) ಸಮಯದಲ್ಲಿ ಎಲ್ಲಾ ಇತರ ಸರತಿ ಸಾಲುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ, ಹಿರಿಯ ನಾಗರೀಕರು ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಇದನ್ನೂ ಓದಿ- ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರೀಕರಿಗೆ ಲಭ್ಯವಾಗಲಿರುವ ಸೌಲಭ್ಯಗಳು:* ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರೀಕರಿಗೆ ಆರಾಮದಾಯಕ ಆಸನಗಳನ್ನು ಒದಗಿಸಲಾಗುವುದು.* ಸರತಿ ಸಾಲಿನಲ್ಲಿ ಹಿರಿಯರಿಗೆ ಬಿಸಿಬಿಸಿ ಸಾಂಬಾರ್ ಅನ್ನ, ಮೊಸರು ಅನ್ನ, ಬಿಸಿ ಹಾಲು ನೀಡಲಾಗುವುದು.* ಈ ಎಲ್ಲಾ ಸೇವೆಗಳು ವೃದ್ಧರಿಗೆ ಉಚಿತವಾಗಿರುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.* ಇದಲ್ಲದೆ, ಹಿರಿಯ ನಾಗರೀಕರಿಗೆ ಎರಡು ಲಡ್ಡುಗಳನ್ನು ಅತ್ಯಲ್ಪ ಬೆಲೆಗೆ 20 ರೂ.ಗಳಿಗೆ ನೀಡಲಾಗುವುದು.* ಹೆಚ್ಚುವರಿ ಲಡ್ಡುಗಳ ಅಗತ್ಯವಿದ್ದರೆ, ಪ್ರತಿಯೊಂದಕ್ಕೆ 25 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ಟಿಟಿಡಿ ವಿಶೇಷ ಸಹಾಯವಾಣಿ ಸಂಖ್ಯೆ 08772277777 ಅನ್ನು ಲಭ್ಯಗೊಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_90.txt b/zeenewskannada/data1_url7_200_to_500_90.txt new file mode 100644 index 0000000000000000000000000000000000000000..db2843d8682d2b86d898ba25cdcb5ff1d72c2a2e --- /dev/null +++ b/zeenewskannada/data1_url7_200_to_500_90.txt @@ -0,0 +1 @@ +ಎನ್‌ಡಿಎ ಮೈತ್ರಿಕೂಟದ ಗೆಲುವಿಗಾಗಿ ಪ್ರಧಾನಿ ಮೋದಿಗೆ ಶುಭಕೋರಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ : ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಟ್ವೀಟ್‌ನಲ್ಲಿ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ ಮತ್ತು ಭಾರತ-ಯುಎಸ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವರೊಂದಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಗೆಲುವಿಗಾಗಿ ಮತ್ತು ಈ ಐತಿಹಾಸಿಕ ಚುನಾವಣೆಯಲ್ಲಿ ಸುಮಾರು 650 ಮಿಲಿಯನ್ ಮತದಾರರಿಗೆ ಅಭಿನಂದನೆಗಳು. ಅನಿಯಮಿತ ಸಾಮರ್ಥ್ಯದ ಹಂಚಿಕೆಯ ಭವಿಷ್ಯವನ್ನು ನಾವು ಅನ್ಲಾಕ್ ಮಾಡುವಾಗ ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಬೆಳೆಯುತ್ತಿದೆ, ”ಎಂದು ಬೈಡನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಅಭಿನಂದಿಸಿದ್ದಾರೆ. ಇದನ್ನು "ಐತಿಹಾಸಿಕ ಚುನಾವಣೆ" ಎಂದು ಬಣ್ಣಿಸಿದ ಬಿಡೆನ್, 45 ದಿನಗಳ ವ್ಯಾಯಾಮದಲ್ಲಿ ಭಾಗವಹಿಸಿದ ಸುಮಾರು 650 ಮಿಲಿಯನ್ ಮತದಾರರನ್ನು ಶ್ಲಾಘಿಸಿದರು. ಈ ವರ್ಷದ ಕೊನೆಯಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸಿದ್ಧರಾಗಿರುವ ಬೈಡನ್, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, “ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ವಿಜಯಕ್ಕಾಗಿ ಮತ್ತು ಈ ಐತಿಹಾಸಿಕ ಚುನಾವಣೆಯಲ್ಲಿ ಸುಮಾರು 650 ಮಿಲಿಯನ್ ಮತದಾರರಿಗೆ ಅಭಿನಂದನೆಗಳು. ಅನಿಯಮಿತ ಸಾಮರ್ಥ್ಯದ ಹಂಚಿಕೆಯ ಭವಿಷ್ಯವನ್ನು ನಾವು ಅನ್ಲಾಕ್ ಮಾಡುವಾಗ ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಬೆಳೆಯುತ್ತಿದೆ. ಇದನ್ನು ಓದಿ : "ನನ್ನ ಸ್ನೇಹಿತ ಅಧ್ಯಕ್ಷ ಜೋ ಬೈಡನ್ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಅವರ ಅಭಿನಂದನೆಗಳ ಮಾತುಗಳು ಮತ್ತು ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಅವರ ಮೆಚ್ಚುಗೆಯನ್ನು ಆಳವಾಗಿ ಗೌರವಿಸಿ. ಭಾರತ-ಯುಎಸ್ ಸಮಗ್ರ ಜಾಗತಿಕ ಪಾಲುದಾರಿಕೆಯಾಗಿದೆ ಎಂದು ತಿಳಿಸಿದರು. ಮುಂಬರುವ ವರ್ಷಗಳಲ್ಲಿ ಅನೇಕ ಹೊಸ ಹೆಗ್ಗುರುತುಗಳಿಗೆ ಸಾಕ್ಷಿಯಾಗಲು ನಮ್ಮ ಪಾಲುದಾರಿಕೆಯು ಮಾನವೀಯತೆಯ ಪ್ರಯೋಜನಕ್ಕಾಗಿ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಮುಂದುವರಿಯುತ್ತದೆ ಅವರಿಗೆ ಪಿಎಂ ಮೋದಿ ಪ್ರತಿಕ್ರಿಯಿಸಿದರು , 650 . . — (@) ಬೈಡನ್ ಜೊತೆಗೆ, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿಜಯಕ್ಕಾಗಿ ಮೋದಿಯನ್ನು ಅಭಿನಂದಿಸಿದರು ಮತ್ತು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ ಡಜನ್ಗಟ್ಟಲೆ ವಿಶ್ವ ನಾಯಕರಲ್ಲಿ ಸೇರಿದ್ದಾರೆ. ಜಿ 20 ರಾಷ್ಟ್ರಗಳ ಪೈಕಿ ಇಟಲಿ ಮತ್ತು ಜಪಾನ್‌ನ ಪ್ರಧಾನ ಮಂತ್ರಿಗಳು ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರು ಚುನಾವಣಾ ವಿಜಯಕ್ಕಾಗಿ ಮೋದಿಯನ್ನು ಅಭಿನಂದಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_91.txt b/zeenewskannada/data1_url7_200_to_500_91.txt new file mode 100644 index 0000000000000000000000000000000000000000..0ce550865ab8560bff1987acd6cf9e32f5474c64 --- /dev/null +++ b/zeenewskannada/data1_url7_200_to_500_91.txt @@ -0,0 +1 @@ +: ಸಿಎಂ ಆಗಿ ಪಿಎಸ್ ತಮಾಂಗ್ ಜೂನ್ 9 ರಂದು ಪ್ರಮಾಣ ವಚನ ಸ್ವೀಕಾರ : ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಜೂನ್ 9 ರಂದು ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬುಧವಾರ ಹೇಳಿದ್ದಾರೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಜೂನ್ 9 ರಂದು ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬುಧವಾರ ಹೇಳಿದ್ದಾರೆ. ತಮಾಂಗ್ ಮತ್ತು ಅವರ ಸಂಪುಟದ ಪ್ರಮಾಣ ವಚನ ಸಮಾರಂಭವು ಇಲ್ಲಿ ನಡೆಯಲಿದೆ. ಇದನ್ನು ಓದಿ : ರಾಜ್ಯದ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿರುವ ಪಾಲ್ಜೋರ್ ಸ್ಟೇಡಿಯಂನಲ್ಲಿ ಐದು ವರ್ಷಗಳ ಹಿಂದೆ ನಡೆದಂತೆ ಜೂನ್ 9 ರಂದು ಪಾಲ್ಜೋರ್ ಕ್ರೀಡಾಂಗಣದಲ್ಲಿ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ಇಲ್ಲಿ ಮಾಧ್ಯಮವೊಂದಕ್ಕೆ ತಿಳಿಸಿದರು. ಸಿಕ್ಕಿಂನ ವಿವಿಧ ಭಾಗಗಳಿಂದ ಮತ್ತು ಎಸ್‌ಕೆಎಂ ಪದಾಧಿಕಾರಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಅಸೆಂಬ್ಲಿ ಚುನಾವಣೆಯಲ್ಲಿ ಮತ್ತು ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಎಸ್‌ಕೆಎಂನ ಪ್ರಚಂಡ ವಿಜಯವನ್ನು ಮುನ್ನಡೆಸಿದ ತಮಾಂಗ್, ಪಕ್ಷದ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದರು. ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ 32 ವಿಧಾನಸಭಾ ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಎಸ್‌ಕೆಎಂ ಗೆದ್ದುಕೊಂಡಿದೆ. ನಾಯಕರು ಮತ್ತು ಅದರ ಕಾರ್ಯಕರ್ತರನ್ನು ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ತಮಾಂಗ್ ಶ್ಲಾಘಿಸಿದರು, ಇದು "ಪಕ್ಷಕ್ಕೆ ಭಾರಿ ಚುನಾವಣಾ ಗೆಲುವಿಗೆ ಕಾರಣವಾಯಿತು". ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_92.txt b/zeenewskannada/data1_url7_200_to_500_92.txt new file mode 100644 index 0000000000000000000000000000000000000000..73755bc02fe43eb85a840f9f0258d939ded90ec0 --- /dev/null +++ b/zeenewskannada/data1_url7_200_to_500_92.txt @@ -0,0 +1 @@ +ದೇಶದ ಹಲವು ಭಾಗಗಳಲ್ಲಿ ಗುಡುಗ ಸಹಿತ ಭಾರಿ ಮಳೆ : ಐಎಂಡಿ ಮುನ್ಸೂಚನೆ : ಮುಂದಿನ ಮೂರು ಗಂಟೆಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ. ಮುಂದಿನ ಮೂರು ಗಂಟೆಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ. ಏತನ್ಮಧ್ಯೆ, ಕಳೆದ ಕೆಲವು ದಿನಗಳಿಂದ ದೇಶದ ಹಲವಾರು ಭಾಗಗಳಲ್ಲಿ ತೀವ್ರವಾದ ಶಾಖದ ಅಲೆಗಳ ನಡುವೆ ಬುಧವಾರ ದೇಶದ ಹಲವಾರು ಭಾಗಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗಿದೆ. ಗುವಾಹಟಿಯ ಹಲವಾರು ಭಾಗಗಳಲ್ಲಿ ಮಳೆಯ ನಂತರ ಜಲಾವೃತವಾಗಿದೆ ಎಂದು ವರದಿ ಮಾಡಿದೆ. ಹಿಮಾಚಲ ಪ್ರದೇಶದ ಕುಲು ಮತ್ತು ಮನಾಲಿ ಭಾಗಗಳಲ್ಲಿಯೂ ಮಳೆಯಾಗಿದೆ. ಇದನ್ನು ಓದಿ : ಮುಂದಿನ 3 ಗಂಟೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯ ಗಾಳಿಯೊಂದಿಗೆ ಲಘುವಾಗಿ ಮಧ್ಯಮ ಮಳೆಯಾಗುತ್ತದೆ, ಈಶಾನ್ಯ ಬಿಹಾರ, ಪಶ್ಚಿಮ ಮಧ್ಯಪ್ರದೇಶ, ಮಧ್ಯ ಮಹಾರಾಷ್ಟ್ರ, ಮಾರ್ಥ್ವಾಡ, ಕರ್ನಾಟಕ, ತೆಲಂಗಾಣ, ದಕ್ಷಿಣ ರಾಯಲಸೀಮಾ, ಕೇರಳ, ತಮಿಳುನಾಡು, ಕರಾವಳಿಯಲ್ಲಿ ಆಂಧ್ರ ಪ್ರದೇಶ, ದಕ್ಷಿಣ ಛತ್ತೀಸ್‌ಗಢ, ಜಾರ್ಖಂಡ್ ಮತ್ತು ದಕ್ಷಿಣ ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಪ್ರದೇಶಗಳಲ್ಲಿ ಮಳೆಯಾಗುತ್ತದೆ ಎಂದು ಹಮಾಮಾನ ಇಲಾಖೆ ತಿಳಿಸಿದೆ. ಚೆನ್ನೈ ನಗರದಲ್ಲಿಯೂ ಭಾರೀ ಮಳೆಯಾಗಿದ್ದು, ಕರ್ನಾಟಕದ ಹುಬ್ಬಳ್ಳಿಯಲ್ಲಿ ತುಂತುರು ಮಳೆಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಬಿಸಿಗಾಳಿಯ ಪರಿಸ್ಥಿತಿ ಮತ್ತು ಮುಂಗಾರು ಆರಂಭದ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಭೆ ನಡೆಸಿದರು. ಈ ವರ್ಷದ ಮಾನ್ಸೂನ್ ಆರಂಭವು ಜೂನ್ 1 ರಂದು ವಾಡಿಕೆಯಂತೆ ಪ್ರಾರಂಭವಾಗುವ ಎರಡು ದಿನಗಳ ಮುಂಚಿತವಾಗಿಯೇ ಇದೆ. ಈ ವರ್ಷ ಕೇರಳವು ವ್ಯಾಪಕ ಪೂರ್ವ ಮಾನ್ಸೂನ್ ಮಳೆಯನ್ನು ಅನುಭವಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_93.txt b/zeenewskannada/data1_url7_200_to_500_93.txt new file mode 100644 index 0000000000000000000000000000000000000000..92123d027e70682acbe2ab05d11760f793646345 --- /dev/null +++ b/zeenewskannada/data1_url7_200_to_500_93.txt @@ -0,0 +1 @@ +ಒಂದೇ ವಿಮಾನದಲ್ಲಿ ನಿತೀಶ್ ಮತ್ತು ತೇಜಸ್ವಿ..! ಬಿಜೆಪಿಗೆ ಶಾಕ್‌, ಕಾಂಗ್ರೆಸ್‌ಗೆ ಖುಷಿ : ದೆಹಲಿಯಲ್ಲಿ ಇಂದು ನಡೆಯಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಕ್ ಪಾಸ್ವಾನ್ ಮತ್ತು ಬಿಜೆಪಿಯ ಮೈತ್ರಿ ಪಕ್ಷದ ಹಲವು ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. :ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 10:30 ಕ್ಕೆ ಪಾಟ್ನಾದಲ್ಲಿರುವ ತಮ್ಮ 1 ಅನ್ನಿ ಮಾರ್ಗ ನಿವಾಸದಿಂದ ಹೊರಟು 11 ಗಂಟೆಗೆ ವಿಸ್ತಾರಾ ವಿಮಾನದ ಮೂಲಕ ದೆಹಲಿಯಲ್ಲಿ ಎನ್‌ಡಿಎ ಸಭೆಯಲ್ಲಿ ಭಾಗವಹಿಸಲು ದೆಹಲಿ ತಲುಪಿದರು. ನಿನ್ನೆ (ಜೂನ್ 4) 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬುದನ್ನು ಗಮನಿಸಬಹುದು. ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬಿಹಾರ ಮುಖ್ಯಮಂತ್ರಿ ಜತೆ ಮಾತನಾಡಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳುವಂತೆಯೂ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಅದಲ್ಲದೆ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಮೊದಲು ಬಿಹಾರ ಮುಖ್ಯಮಂತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಇದನ್ನೂ ಓದಿ: ಬಿಹಾರದ ನಾಯಕರಲ್ಲದೆ, ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್ ಸೇರಿದಂತೆ ಇತರ ನಾಯಕರು ಎನ್‌ಡಿಎ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಈಗಾಗಲೇ ಅವರು ಮಂಗಳವಾರ ರಾತ್ರಿ ದೆಹಲಿ ತಲುಪಿದ್ದಾರೆ. ಅಲ್ಲದೆ, ರಾಷ್ಟ್ರೀಯ ಲೋಕಥಾಲ್ ಪಕ್ಷದ ರಾಜ್ಯಸಭಾ ಸಂಸದ ಜಯಂತ್ ಚೌಧರಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಸಭೆಗೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಬಿಜೆಪಿ ಆಹ್ವಾನಿಸಿದೆ. ಅದೇ ರೀತಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈನಿಂದ ದೆಹಲಿಗೆ ಬರುತ್ತಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪ್ರಬುಲ್ ಪಟೇಲ್ ಮತ್ತು ಸುನೀಲ್ ತಾಡ್ಗರೆ ಕೂಡ ಮಹಾರಾಷ್ಟ್ರದಿಂದ ಬರಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ : ನಿತೀಶ್ ಕುಮಾರ್ ಅವರು ದೆಹಲಿಗೆ ವಿಮಾನ ಹತ್ತುವ ಮುನ್ನ ನಡೆದ ಸಭೆ ನಿರ್ಣಾಯಕವಾಗಿತ್ತು. ಇಂದು ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯ ಜೊತೆಗೆ ಭಾರತೀಯ ಮೈತ್ರಿಕೂಟದ ಸಭೆಯೂ ನಡೆಯಲಿದೆ. ಈ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನದಲ್ಲೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_94.txt b/zeenewskannada/data1_url7_200_to_500_94.txt new file mode 100644 index 0000000000000000000000000000000000000000..544d8046826c073e0b6ec77c9f17908e5d320202 --- /dev/null +++ b/zeenewskannada/data1_url7_200_to_500_94.txt @@ -0,0 +1 @@ +ನಿತೀಶ್ ಕುಮಾರ್-ಚಂದ್ರಬಾಬು ನಾಯ್ಡು ಹಗ್ಗಜಗ್ಗಾಟ..! ಇವರನ್ನು ಬಿಟ್ಟರೆ ಬಿಜೆಪಿಗೆ ಬೇರೆ ದಾರಿಯೇ ಇಲ್ಲ.. : ಪ್ರಸ್ತುತ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎನ್‌ಡಿಎ ಒಕ್ಕೂಟದ ಪ್ರಮುಖರು. ಅಲ್ಲದೆ, ಟಿಡಿಪಿ ಮತ್ತು ಜೆಡಿಯು ಬೆಂಬಲ ಹೊರತಾಗಿ ಬಿಜೆಪಿಗೆ ಸರ್ಕಾರ ರಚನೆ ಅಸಾಧ್ಯ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಸಭೆ ಕರೆಯಲು ನಿರ್ಧರಿಸಿದೆ ಎಂದು ಹೇಳಲಾಗಿದೆ. :ನಿನ್ನೆ ಸಂಸತ್ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಪಕ್ಷ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಪೈಕಿ ಇಂದು ದೆಹಲಿಯಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ () ಸಭೆ ನಡೆಯಿತು. ಸಭೆಯಲ್ಲಿ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ, ಬೆಂಬಲ ಮತ್ತು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಯಿತು. ಪ್ರಸ್ತುತ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎನ್‌ಡಿಎ ಒಕ್ಕೂಟದ ಪ್ರಮುಖರು. ಅಲ್ಲದೆ, ಟಿಡಿಪಿ ಮತ್ತು ಜೆಡಿಯು ಬೆಂಬಲ ಹೊರತಾಗಿ ಬಿಜೆಪಿಗೆ ಸರ್ಕಾರ ರಚನೆ ಅಸಾಧ್ಯ. ಇದನ್ನೂ ಓದಿ: ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಸಂಬಂಧಿಸಿದ ಪತ್ರವನ್ನು ನೀಡುವತ್ತ ಗಮನ ಹರಿಸಬೇಕಾಗಿದೆ. ಮತ್ತೊಂದು ಕಾರಣವೆಂದರೆ ನಿನ್ನೆಯಿಂದ ಭಾರತೀಯ ಮೈತ್ರಿಕೂಟದ ನಾಯಕರು ಎನ್‌ಡಿಎ ಮತ್ತು ಇತರ ಪಕ್ಷಗಳ ನಾಯಕರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಸಭೆ ಕರೆಯಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿದು ಬಂದಿದ್ದು, ಸರ್ಕಾರ ರಚನೆಗೆ ಎನ್‌ಡಿಎ ಮುಂದಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಮೊದಲು ಸರ್ಕಾರ ರಚನೆಗೆ ಪತ್ರ ನೀಡಿ ನಂತರ ಯಾರು ಯಾವ ಜವಾಬ್ದಾರಿ, ಯಾವ ಸ್ಥಾನಗಳನ್ನು ವಹಿಸುತ್ತಾರೆ ಎಂಬುದನ್ನು ನಂತರ ನಿರ್ಧರಿಸುವುದಾಗಿ ಮಿತ್ರ ಪಕ್ಷಗಳಿಗೆ ಬಿಜೆಪಿ ಭರವಸೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಮುಖ ಮಿತ್ರಪಕ್ಷಗಳಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಬೆಂಬಲವಿಲ್ಲದೆ ಬಿಜೆಪಿಗೆ ಸರ್ಕಾರ ರಚಿಸುವುದು ಅಸಾಧ್ಯವಾಗಿದೆ. ಇದೀಗ ಇಬ್ಬರೂ ಬಿಜೆಪಿ ಜೊತೆ ಕೈ ಜೊಡಿಸಲು ಒಪ್ಪಿಗೆ ನೀಡಿದ್ದಾರೆ. ಅವರಿಲ್ಲದೆ ಏನನ್ನೂ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಮಲಪಾಳಯ ಕೂಡ ಅವರ ಬೇಡಿಕೆಗಳನ್ನು ಈಡೇರಿಸಲಿದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_95.txt b/zeenewskannada/data1_url7_200_to_500_95.txt new file mode 100644 index 0000000000000000000000000000000000000000..8bf1111eedfe6e9ac005514e08978a89fb96d46a --- /dev/null +++ b/zeenewskannada/data1_url7_200_to_500_95.txt @@ -0,0 +1 @@ +ನಾಯಕರಾಗಿ ನರೇಂದ್ರ ಮೋದಿ ಆಯ್ಕೆ.. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬೆಂಬಲ : 20 ನಾಯಕರು ಸಹಿ ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಎನ್‌ಡಿಎ ನಾಯಕರಾಗಿ ಆಯ್ಕೆ ಮಾಡಿದರು. ನವದೆಹಲಿ:ಎನ್‌ಡಿಎಯ ಎಲ್ಲಾ ಸಹ ಪಕ್ಷಗಳು ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿವೆ. ಬುಧವಾರ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು. 20 ನಾಯಕರು ಸಹಿ ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಎನ್‌ಡಿಎ ನಾಯಕರಾಗಿ ಆಯ್ಕೆ ಮಾಡಿದರು. ವಿಶೇಷವೆಂದರೆ ಈ ಪ್ರಸ್ತಾವನೆಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸಹ ಬೆಂಬಲ ಸೂಚಿಸಿ, ಸಹಿ ಹಾಕಿದ್ದಾರೆ. ಪ್ರಧಾನಿ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಘಟಕಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬೆಂಬಲ ಪತ್ರವನ್ನು ಸಲ್ಲಿಸಿದವು. ಇದನ್ನೂ ಓದಿ: ಪ್ರಧಾನಿ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಪರಿಗಣಿಸುವ ಪ್ರಸ್ತಾವನೆಯಲ್ಲಿ ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಜೆಡಿಎಸ್ ಮುಖ್ಯಸ್ಥ ಹೆಚ್.‌ಡಿ ಕುಮಾರಸ್ವಾಮಿ, ಚಿರಾಗ್ ಪಾಸ್ವಾನ್, ಜೀತನ್ ರಾಮ್ ಮಾಂಝಿ, ಪವನ್ ಕಲ್ಯಾಣ್, ಸುನಿಲ್ ತಟ್ಕರೆ, ಅನುಪ್ರಿಯಾ ಪಟೇಲ್, ಜಯಂತ್ ಚೌಧರಿ, ಪ್ರಫುಲ್ ಪಟೇಲ್, ಪ್ರಮೋದ್ ಬೊರೊ, ಅತುಲ್ ಬೋರಾ, ಇಂದ್ರಾ ಹಂಗ್ ಸಬ್ಕಾ, ಸುದೇಶ ಮಹತೋ, ರಾಜೀವ್ ರಂಜನ್ ಸಿಂಗ್, ಸಂಜಯ್ ಝಾ ಸಹಿ ಮಾಡಿದ್ದಾರೆ.ಸುತ್ತದೆ. ರಾಷ್ಟ್ರಪತಿಗಳು ಎನ್‌ಡಿಎ ಸಂಸದರನ್ನು ಭೇಟಿಯಾಗಲು ಸಮಯ ನೀಡಿದ್ದಾರೆ. ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ನಂತರವೇ ಪ್ರಧಾನಿ ಮೋದಿ ಮೂರನೇ ಬಾರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎನ್ನಲಾಗಿದೆ. ಜೂನ್ 7 ರಂದು, ರಾಷ್ಟ್ರಪತಿಗಳು ಸಂಜೆ 5 ರಿಂದ 7 ರವರೆಗೆ ಸಂಸದರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಎನ್‌ಡಿಎ ಮಿತ್ರಪಕ್ಷಗಳ ಸಂಸದರು ಉಪಸ್ಥಿತರಿರುತ್ತಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_96.txt b/zeenewskannada/data1_url7_200_to_500_96.txt new file mode 100644 index 0000000000000000000000000000000000000000..42e415bf81b47d4a2951654239c06203607e7b4c --- /dev/null +++ b/zeenewskannada/data1_url7_200_to_500_96.txt @@ -0,0 +1 @@ +ಒಕ್ಕೂಟದ ಡಿಮ್ಯಾಂಡ್‌ ಒಪ್ಪಿಕೊಂಡ್ರೆ ಮಾತ್ರ ಮೋದಿ ..! ಇಲ್ಲ ಅಂದ್ರೆ ಕೇಂದ್ರ ʼಕೈʼ ಪಾಲು : ಎನ್‌ಡಿಎ ಕೂಟ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಜೂನ್‌ 8 ರಂದು ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಈ ಕೂಟದಲ್ಲಿ ಎರಡನೇ ಬಲಿಷ್ಠ ಪಕ್ಷವಾಗಿರುವ ಟಿಡಿಪಿ ಮತ್ತು ಮೂರನೇ ಪಕ್ಷ ಜೆಡಿಯೂ ಮೋದಿ ಮುಂದೆ ತಮ್ಮ ಬೇಡಿಕೆ ಇಡುವ ಸಾಧ್ಯತೆ ಇದೆ.. :ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಸಿದ್ಧತೆ ನಡೆಸಿದ್ದಾರೆ. ಅವರ ಪ್ರಮಾಣ ವಚನಕ್ಕೆ ಸಮಯ ನಿಗದಿಯಾಗಿದೆ. ಜೂನ್ 8 ರಂದು ಸಂಜೆ ದೆಹಲಿಯ ಕರ್ತವ್ಯಪಥದಲ್ಲಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಹೊಸ ಸರ್ಕಾರ ರಚನೆಯಲ್ಲಿ ಟಿಡಿಪಿ ಮತ್ತು ಜೆಡಿಯು ಪ್ರಮುಖ ಪಾತ್ರ ವಹಿಸಲಿವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣ ಎನ್‌ಡಿಗೆ ಮೈತ್ರಿಕೂಟದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುತೂಹಲ ಮೂಡಿಸಿದೆ. ಎನ್‌ಡಿಎ () 292 ಸ್ಥಾನಗಳನ್ನು ಪಡೆದರೆ, ಭಾರತ ಮೈತ್ರಿಕೂಟ () 234 ಸ್ಥಾನಗಳನ್ನು ಗೆದ್ದಿದೆ. ಎನ್‌ಡಿಎಯಲ್ಲಿ ಟಿಡಿಪಿ 16 ಮತ್ತು ಜೆಡಿಯು 12 ಸಂಸದರನ್ನು ಹೊಂದಿದೆ. ಇದರೊಂದಿಗೆ ಇದೀಗ ಹೊಸದಾಗಿ ರಚನೆಯಾಗುವ ಸರಕಾರದಲ್ಲಿ ಈ ಎರಡು ಪಕ್ಷಗಳು ಪ್ರಮುಖ ಪಾತ್ರ ವಹಿಸಲಿವೆ. ಇದನ್ನೂ ಓದಿ: ಈಗಾಗಲೇ ಚಂದ್ರಬಾಬು ಮತ್ತು ನಿತೀಶ್ ಅವರು ಎನ್‌ಡಿಎ ಜೊತೆಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಟಿಡಿಪಿ ಇಲ್ಲಿ ಎರಡು ಆಯ್ಕೆಗಳನ್ನು ಪರಿಗಣಿಸುತ್ತಿದೆ. ಆಯ್ಕೆ 1: 5-6 ಸಚಿವ ಸ್ಥಾನಗಳನ್ನು ಕೇಳುವುದು, ಆಯ್ಕೆ-2: ಸ್ಪೀಕರ್ ಹುದ್ದೆಯನ್ನು ತೆಗೆದುಕೊಂಡು, ಹೊರಗಿನಿಂದ ಬೆಂಬಲವನ್ನು ಪಡೆಯುವುದು. ಇದರಿಂದ ಸಂಜೆ ನಡೆಯಲಿರುವ ಎನ್‌ಡಿಎ ಸಭೆಯ ಬಗ್ಗೆ ಉತ್ಸಾಹ ಮೂಡಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಟಿಡಿಪಿ ಬಲಿಷ್ಠ ಪಕ್ಷವಾಗಿದೆ. ಇದರೊಂದಿಗೆ ತೆಲುಗು ದೇಶಂ 5-6 ಸಚಿವ ಸ್ಥಾನ ಕೇಳಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಚಿವ ಸ್ಥಾನ ಕೈಗೆತ್ತಿಕೊಂಡರೆ... ಜಲವಿದ್ಯುತ್ ಇಲಾಖೆ ಪೊಲಾವರಂ ಪ್ರಾಜೆಕ್ಟ್‌ ಕೇಳುವ ಸಾಧ್ಯತೆ ಇದೆ. ಅಲ್ಲದೆ, ಆರೋಗ್ಯ, ಕೃಷಿ ಮತ್ತು ಕೇಂದ್ರ ಹಣಕಾಸು ಇಲಾಖೆ ಮೇಲೆ ಟಿಡಿಪಿ ಕಣ್ಣಿಟ್ಟಿರುವಂತಿದೆ. ಮತ್ತು ಜೆಡಿಯು ಕೂಡ ಸಂಪುಟದಲ್ಲಿ ಸೂಕ್ತ ಸ್ಥಾನ ಬಯಸಿದೆ. ಪಕ್ಷದ ನಾಯಕರು ಬಿಹಾರಕ್ಕೆ 'ವಿಶೇಷ ಸ್ಥಾನಮಾನ' ಕೇಳಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_97.txt b/zeenewskannada/data1_url7_200_to_500_97.txt new file mode 100644 index 0000000000000000000000000000000000000000..4164cec5a3254eb5b18b79bfc24bbcc06197160f --- /dev/null +++ b/zeenewskannada/data1_url7_200_to_500_97.txt @@ -0,0 +1 @@ +2024: ..inನಲ್ಲಿ ಟಾಫರ್‌ಗಳು & ಫಲಿತಾಂಶವನ್ನು ಪರಿಶೀಲಿಸಿ 2024: ಈ ವರ್ಷ ಕರ್ನಾಟಕ ಸಿಇಟಿ 2024ರಲ್ಲಿ ಬೆಂಗಳೂರಿನ ಒಟ್ಟು 9 ವಿದ್ಯಾರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿನಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಅಗ್ರ 10 ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ 2024:ಕರ್ನಾಟಕ ಪರೀಕ್ಷಾ ಪ್ರಾಧಿಕಾರ () ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ () 2024ರ ಫಲಿತಾಂಶಗಳನ್ನು ಪ್ರಕಟಿಸಿದೆ. ರಾಜ್ಯದ ವಿವಿಧ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ..inನಲ್ಲಿ ಪರಿಶೀಲಿಸಬಹುದು. ತಮ್ಮ ಸ್ಕೋರ್‌ಗಳು ಮತ್ತು ಶ್ರೇಣಿಗಳನ್ನು ವೀಕ್ಷಿಸಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಅವರ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕಾಗುತ್ತದೆ. ಅರ್ಹತೆ ಪಡೆದ ಅಭ್ಯರ್ಥಿಗಳು ಮುಂದಿನ ಸುತ್ತಿನ ಪ್ರವೇಶಕ್ಕಾಗಿ ಕೌನ್ಸೆಲಿಂಗ್ 2024ರ ನಂತರದ ಸುತ್ತಿಗೆ ತೆರಳುತ್ತಾರೆ. ಏಪ್ರಿಲ್​ನಲ್ಲಿನಡೆದಿದ್ದು, ಒಟ್ಟು 3,10,314 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶವು ಪ್ರಾಧಿಕಾರದ ವೆಬ್‌ಸೈಟ್​ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: 2024ರ ರ‍್ಯಾಂಕ್‌, ಫಲಿತಾಂಶ ಪರಿಶೀಲಿಸುವುದು ಹೇಗೆ? ಫಲಿತಾಂಶ ಪರಿಶೀಲಿಸುವ ಹಂತಗಳು ಹಂತ 1:ಅಭ್ಯರ್ಥಿಗಳು ಮೊದಲು ..inನಲ್ಲಿ ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್ಸೈಟ್ಗೆ ಹೋಗಿಹಂತ 2:' ಪರೀಕ್ಷೆ ಫಲಿತಾಂಶ' ಅಥವಾ ' ಪರೀಕ್ಷೆಯ ಫಲಿತಾಂಶಗಳು' ನಮೂದಿಸುವ ಲಿಂಕ್ ಕ್ಲಿಕ್ ಮಾಡಿಹಂತ 3:ಹೊಸದಾಗಿ ತೆರೆಯಲಾದ ಪುಟದಲ್ಲಿ 2024 ಗಾಗಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ. ಬಳಿಕ ಕ್ಲಿಕ್ ಮಾಡಿ.ಹಂತ 4:ಈಗ ನಿಮ್ಮ ಫಲಿತಾಂಶ ಮತ್ತು ಶ್ರೇಣಿಯನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.ಹಂತ 5:ಅದರ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಿ ಅಥವಾ ಫೈಲ್‌ ಸೇವ್‌ ಮಾಡಿಕೊಳ್ಳಿರಿ. 2024 ಟಾಪರ್‌ಗಳು ಈ ವರ್ಷ ಕರ್ನಾಟಕ ಸಿಇಟಿ 2024ರಲ್ಲಿ ಬೆಂಗಳೂರಿನ ಒಟ್ಟು 9 ವಿದ್ಯಾರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿನಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಅಗ್ರ 10 ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ. ಸಹಕಾರ ನಗರದ ನಾರಾಯಣ ಒಲಂಪಿಯಾಡ್ ಶಾಲೆಯ ಹರ್ಷ ಕಾರ್ತಿಕೇಯ ವುಟುಕುರಿ, ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮನೋಜ್ ಸೋಹನ್ ಗಾಜುಲ ಮತ್ತು ಜಯನಗರದ ನೆಹರು ಸ್ಮಾರಕ ವಿದ್ಯಾಲಯದಮೊದಲ ಮೂರು ರ್ಯಾಂಕ್‌ಗಳನ್ನು ಗಳಿಸಿದ ವಿದ್ಯರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_98.txt b/zeenewskannada/data1_url7_200_to_500_98.txt new file mode 100644 index 0000000000000000000000000000000000000000..a56b6c3f4c6767ad3ebf8e3c8424709385adc846 --- /dev/null +++ b/zeenewskannada/data1_url7_200_to_500_98.txt @@ -0,0 +1 @@ +: ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿ..! ಯಾವಾಗ.. ಎಲ್ಲಿ..? : 18ನೇ ಲೋಕಸಭೆ ಚುನಾವಣೆ 2024 ರ ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ ಒಕ್ಕೂಟ ಮಗದೊಂದು ಬಾರಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತ ವರದಿ ಇಲ್ಲಿದೆ.. :ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಭಾರತೀಯ ಜನತಾ ಪಕ್ಷಕ್ಕೆ ಮತದಾರರು ಬಿಗ್ ಶಾಕ್ ನೀಡಿದ್ದಾರೆ. ಈ ಹಿಂದೆ 303 ಸ್ಥಾನಗಳಿಂದ ಭರ್ಜರಿ ಗೆಲುವು ಪಡೆದಿದ್ದ ಕಮಲ ಪಡೆ ಈ ಬಾರಿ ಕೇವಲ 240 ಸ್ಥಾನಗಳಿಗೆ ಸೀಮಿತವಾಗಿದೆ. ಮ್ಯಾಜಿಕ್‌ ಸಂಖ್ಯೆ 272 ಸೀಟುಗಳನ್ನೂ ಸಹ ಪಡೆಯಲು ಮೋದಿ ಬಳಗ ವಿಫಲವಾಗಿದೆ. ಆದರೆ, ಎನ್‌ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಪಡೆದಿದ್ದು ಸರ್ಕಾರ ರಚಿಸಬಹುದಾಗಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ನಂತರ ತೆಲುಗು ದೇಶಂ ಪಕ್ಷ 16 ಸ್ಥಾನಗಳನ್ನು ಗೆದ್ದಿದೆ. ಆ ನಂತರ ಜನತಾ ದಳ ಯುನೈಟೆಡ್ ಪಕ್ಷ 12 ಸ್ಥಾನಗಳನ್ನು ಪಡೆದುಕೊಂಡಿತು. ಶಿವಸೇನೆ ಏಕ್ ನಾಥ್ ಶಿಂಧೆ 7 ಸ್ಥಾನಗಳನ್ನು ಪಡೆದಿದೆ.. ಲೋಕ ಜನಶಕ್ತಿ ಪಕ್ಷಕ್ಕೆ 5 ಸ್ಥಾನಗಳು.. ಜನಸೇನೆ ಮತ್ತು ಜನತಾದಳ ಜಾತ್ಯತೀತ ಪಕ್ಷಕ್ಕೆ ತಲಾ 2 ಸ್ಥಾನಗಳು.. ರಾಷ್ಟ್ರೀಯ ಲೋಕದಳಕ್ಕೆ 2 ಸ್ಥಾನಗಳು. ತೆಲುಗು ದೇಶಂ ಪಕ್ಷ ಈಗ ಎನ್‌ಟಿಎ ಮೈತ್ರಿಕೂಟದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿದೆ. ಇದನ್ನೂ ಓದಿ: ಈ ಬಾರಿ ಬಿಜೆಪಿಗೆ ತನ್ನ ಮಿತ್ರಪಕ್ಷಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಅವಧಿಗೆ ಅಧಿಕಾರದಲ್ಲಿದ್ದರೂ ಇಷ್ಟೊಂದು ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಹತ್ತು ವರ್ಷಗಳ ವಿರೋಧವನ್ನು ತಡೆದುಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಮೇಲಾಗಿ ಈ ಬಾರಿ ವಿಪಕ್ಷಗಳು ಪಡೆದ ಫಲಿತಾಂಶ ಬಿಜೆಪಿಗೆ ಸವಾಲಾಗಿದೆ. ಕಳೆದ ಎರಡು ಅವಧಿಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೂ ಬಿಜೆಪಿ ತನ್ನದೇ ಆದ ಬಹುಮತದ ಗುರುತನ್ನು ಪಡೆದುಕೊಂಡಿತ್ತು. ಇದರ ಫಲವಾಗಿ ಯಾವುದೇ ತೊಂದರೆಯಿಲ್ಲದೆ ಕೆಲವು ಕಾನೂನುಗಳನ್ನು ತರಲು ಸಹಾಯವಾಗಿತ್ತು. ಆದರೆ ಈ ಬಾರಿ ಬಿಜೆಪಿ ಕೇವಲ 240 ಸ್ಥಾನಗಳಿಗೆ ಸೀಮಿತವಾಗಿದೆ.. ಬಹುಮತಕ್ಕೆ 32 ಸ್ಥಾನಗಳ ಕೊರತೆ ಇದ್ದು, ಆದಷ್ಟು ಬೇಗ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅದರಂತೆ ಇದೇ ತಿಂಗಳ 8ರಂದು ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಆಡಳಿತದಲ್ಲಿರುವ ಮುಖ್ಯಮಂತ್ರಿಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ನಾಯಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎನ್‌ಡಿಎಗೆ ಇತರ ಪಕ್ಷಗಳನ್ನು ಕರೆತರಲು ಈಗಾಗಲೇ ಪ್ರಯತ್ನಗಳು ನಡೆದಿವೆ ಎಂದು ವರದಿಯಾಗಿದೆ. ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಎನ್‌ಡಿಎ ಪಾಲುದಾರ ಪಕ್ಷಗಳಿಗೆ ಯಾವ ಪೋರ್ಟ್ ಪೋಲಿಯೊ ನೀಡಲಾಗುವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_200_to_500_99.txt b/zeenewskannada/data1_url7_200_to_500_99.txt new file mode 100644 index 0000000000000000000000000000000000000000..b091b48507dcdefe60c2075bd847f2a997e51346 --- /dev/null +++ b/zeenewskannada/data1_url7_200_to_500_99.txt @@ -0,0 +1 @@ +ನಾನು ʼಕಂಗ್ರಾಂಟ್ಸ್‌ʼ ಅಂತಾ ಮೆಸೇಜ್‌ ಮಾಡಿದ್ರೆ ರಾಹುಲ್‌ ಗಾಂಧಿ ರಿಪ್ಲೈ ಮಾಡಿಲ್ಲವೆಂದ ದೀದಿ! 2024: ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2024:ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರ ʼಚಾರ್‌ ಸೌ ಪಾರ್‌ʼ ಕನಸಾಗಿಯೇ ಉಳಿದಿದೆ. ಕಳೆದ ಬಾರಿಗಿಂತಲೂ ೬೩ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ ೨೪೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಏಕಾಂಗಿಯಾಗಿ ಸರ್ಕಾರ ರಚಿಸಲು ವಿಫಲವಾಗಿದೆ. ಮೈತ್ರಿಕೂಟವು 292 ಸ್ಥಾನಗಳನ್ನು ಪಡೆದುಕೊಂಡಿದ್ದು, ಸರ್ಕಾರ ರಚಿಸುವ ಕಸರತ್ತು ನಡೆಯುತ್ತಿದೆ. ಇನ್ನುನೇತೃತ್ವದ ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಹೀಗಾಗಿ ಯಾರು ಸರ್ಕಾರ ರಚಿಸುತ್ತಾರೆ? ಯಾರು ಪ್ರಧಾನಿಯಾಗುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ೩ನೇ ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಸಿಎಂಮಮತಾ ಬ್ಯಾನರ್ಜಿ ನೀಡಿರುವ ಒಂದೇ ಒಂದು ಹೇಳಿಕೆ ಸಂಚಲವನ್ನು ಮೂಡಿಸಿದೆ. ಇದನ್ನೂ ಓದಿ: ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ʼಬಹುಶಃ ಅವರು ಚುನಾವಣಾ ಫಲಿತಾಂಶದಲ್ಲಿ ನಿರತರಾಗಿದ್ದರು ಅನ್ನಿಸುತ್ತದೆ. ಅವರು ಇಲ್ಲಿಯವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಅವರು ನನ್ನನ್ನು ಸಂಪರ್ಕಿಸದಿದ್ದರೂ ನಾನು ಹೆದರುವುದಿಲ್ಲʼ ಅಂತಾ ದೀದಿ ಹೇಳಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಬರೋಬ್ಬರಿ 29 ಸ್ಥಾನಗಳನ್ನು ಗೆದ್ದಿದ್ದು, ಇಂಡಿಯಾದ ಸರ್ಕಾರ ರಚನೆ ಮಾಡಬೇಕಾದರೆ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇದೀಗ ದೀದಿಯವರ ಮೆಸೇಜ್‌ಗೆ ರಾಹುಲ್‌ ಗಾಂಧಿ ರಿಪ್ಲೈ ಮಾಡದಿರುವುದರಿಂದ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_0.txt b/zeenewskannada/data1_url7_500_to_1680_0.txt new file mode 100644 index 0000000000000000000000000000000000000000..3cf9c3458bffc569d38970370a951e93dd411270 --- /dev/null +++ b/zeenewskannada/data1_url7_500_to_1680_0.txt @@ -0,0 +1 @@ +ಶೇ 65 ರಷ್ಟು ಮೀಸಲಾತಿ ಹೆಚ್ಚಳ: ನಿತೀಶ್ ಕುಮಾರ್ ಸರ್ಕಾರದ ಕ್ರಮ ರದ್ದುಗೊಳಿಸಿದ ಹೈಕೋರ್ಟ್ ರಾಜ್ಯದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸುವ ಬಿಹಾರ ಸರ್ಕಾರದ ಅಧಿಸೂಚನೆಯನ್ನು ಬಿಹಾರ್ ಹೈಕೋರ್ಟ್ ಗುರುವಾರದಂದು ರದ್ದುಪಡಿಸಿದೆ. ಪಾಟ್ನಾ :ರಾಜ್ಯದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸುವ ಬಿಹಾರ ಸರ್ಕಾರದ ಅಧಿಸೂಚನೆಯನ್ನು ಬಿಹಾರ್ ಹೈಕೋರ್ಟ್ ಗುರುವಾರದಂದು ರದ್ದುಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠವು ನವೆಂಬರ್ 2023 ರಲ್ಲಿ ನಿತೀಶ್ ಕುಮಾರ್ ಸರ್ಕಾರ ತಂದ ಶಾಸನಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸರಣಿ ಅರ್ಜಿಗಳ ಆಧಾರದ ಮೇಲೆ ತೀರ್ಪು ನೀಡಿತು.ನಿತೀಶ್ ಕುಮಾರ್ ಸರ್ಕಾರ ಕಳೆದ ವರ್ಷ ನವೆಂಬರ್ 21 ರಂದು ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂಚಿತ ಜಾತಿಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತು.ಇದರೊಂದಿಗೆ, ಆರ್ಥಿಕ ಮತ್ತು ದುರ್ಬಲ ವರ್ಗಗಳಿಗೆ 10% ಸೇರಿಸಿದ ನಂತರ ರಾಜ್ಯದಲ್ಲಿ ಒಟ್ಟು ಮೀಸಲಾತಿ 75% ತಲುಪುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿನ ಜಾತಿ ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ನಿತೀಶ್ ಕುಮಾರ್ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ) ಕೋಟಾವನ್ನು 20% ಕ್ಕೆ, ಪರಿಶಿಷ್ಟ ಪಂಗಡ (ಎಸ್‌ಟಿ) 2% ಕ್ಕೆ, ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) 25% ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ 18 ರಷ್ಟು ಹೆಚ್ಚಿಸಿದೆ. “ಜಾತಿ ಆಧಾರಿತ ಸಮೀಕ್ಷೆ 2022-23ರ ಅವಧಿಯಲ್ಲಿ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆಯಲ್ಲಿ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೊಡ್ಡ ವರ್ಗದವರಿಗೆ ಅವಕಾಶದಲ್ಲಿ ಸಮಾನತೆಯ ಸಂವಿಧಾನದಲ್ಲಿ ಪಾಲಿಸಬೇಕಾದ ಗುರಿಯನ್ನು ಪೂರೈಸಲು ಅವರನ್ನು ಉತ್ತೇಜಿಸುವ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರವು ಮೀಸಲಾತಿ ಹೆಚ್ಚಿಸಿರುವುದು ಶಾಸಕಾಂಗ ಅಧಿಕಾರವನ್ನು ಮೀರಿದೆ ಎಂದು ಅರ್ಜಿದಾರರು ವಾದಿಸಿದ್ದರು.“ತಿದ್ದುಪಡಿಗಳು ಇಂದಿರಾ ಸಾಹ್ನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಲಾದ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದ್ದು, ಅದರ ಮೂಲಕ ಗರಿಷ್ಠ ಮಿತಿ 50% ಅನ್ನು ನಿಗದಿಪಡಿಸಲಾಗಿದೆ.ಕೋಟಾ ಹೆಚ್ಚಳವು ತಾರತಮ್ಯ ಸ್ವಭಾವವನ್ನು ಹೊಂದಿದೆ ಮತ್ತು 14,15 ಮತ್ತು 16 ನೇ ವಿಧಿಗಳಿಂದ ನಾಗರಿಕರಿಗೆ ಖಾತರಿಪಡಿಸುವ ಸಮಾನತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ, ”ಎಂದು ಅರ್ಜಿದಾರರ ವಕೀಲರು ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1.txt b/zeenewskannada/data1_url7_500_to_1680_1.txt new file mode 100644 index 0000000000000000000000000000000000000000..6bc571cd29d78cf482496a13bb7e7c0cfd8419e4 --- /dev/null +++ b/zeenewskannada/data1_url7_500_to_1680_1.txt @@ -0,0 +1 @@ +: ತಮಿಳುನಾಡಿನಲ್ಲಿ ನಕಲಿ ಮಧ್ಯ ಸೇವಿಸಿ 34 ಸಾವು, 100 ಮಂದಿ ಆಸ್ಪತ್ರೆಗೆ ದಾಖಲು ಕಲ್ಲಾಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿದ ಜನರ ಸಾವಿನ ಸುದ್ದಿ ಕೇಳಿ ನನಗೆ ಆಘಾತ ಮತ್ತು ದುಃಖವಾಯಿತು. ಈ ಪ್ರಕರಣದಲ್ಲಿ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಚೆನ್ನೈ:ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಬುಧವಾರ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದು, ಸುಮಾರು 100 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈಗ ಘಟನೆಗೆ ಸಂಬಂಧಿಸಿದಂತೆ ಈಗ ನಾಲ್ವರನ್ನು ಬಂಧಿಸಲಾಗಿದೆ. ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ “ಕಲ್ಲಾಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿದ ಜನರ ಸಾವಿನ ಸುದ್ದಿ ಕೇಳಿ ನನಗೆ ಆಘಾತ ಮತ್ತು ದುಃಖವಾಯಿತು. ಈ ಪ್ರಕರಣದಲ್ಲಿ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸಮಾಜವನ್ನು ಹಾಳು ಮಾಡುವ ಇಂತಹ ಅಪರಾಧಗಳನ್ನು ನಿಗ್ರಹಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನೊಂದೆಡೆಗೆ ಪ್ರತಿಪಕ್ಷ ಎಐಎಡಿಎಂಕೆ ಪರ ವಕೀಲರು ಮದ್ರಾಸ್ ಹೈಕೋರ್ಟ್‌ಗೆ ಮದ್ಯ ದುರಂತದ ತುರ್ತು ಅರ್ಜಿಯನ್ನು ಆಲಿಸುವಂತೆ ಮನವಿ ಮಾಡಿದ್ದು, ಇದಕ್ಕೆ ಈಗ ನ್ಯಾಯಮೂರ್ತಿಗಳಾದ ಡಿ.ಕೃಷ್ಣಕುಮಾರ್ ಮತ್ತು ಕೆ.ಕುಮಾರೇಶ್ ಬಾಬು ಅವರನ್ನೊಳಗೊಂಡ ವಿಭಾಗೀಯ ಪೀಠ ಜೂನ್ 21ರಂದು ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ. கள்ளக்குறிச்சியில் கள்ளச்சாராயம் அருந்தியவர்கள் உயிரிழந்த செய்திகேட்டு அதிர்ச்சியும் வேதனையும் அடைந்தேன். இந்த விவகாரத்தில் குற்றத்தில் ஈடுபட்டவர்கள் கைது செய்யப்பட்டுள்ளார்கள். தடுக்கத் தவறிய அதிகாரிகள் மீதும் நடவடிக்கை எடுக்கப்பட்டுள்ளது. இதுபோன்ற குற்றங்களில் ஈடுபடுபவர்கள்… — .. (@) ಸ್ಟಾಲಿನ್ ಅವರು ಸಮಗ್ರ ತನಿಖೆಗಾಗಿ ಕ್ರೈಂ ಬ್ರಾಂಚ್-ಅಪರಾಧ ತನಿಖಾ ಇಲಾಖೆ (ಸಿಬಿ-ಸಿಐಡಿ) ತನಿಖೆಗೆ ಆದೇಶಿಸಿದ್ದಾರೆ. ತಮಿಳುನಾಡು ಸರ್ಕಾರವು ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಾತಾವತ್ ಅವರನ್ನು ಬದಲಾಯಿಸಿದೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಿದೆ ಎಂದು ಹೇಳಿಕೆಯೊಂದು ತಿಳಿಸಿದೆ. ಹೆಚ್ಚುವರಿಯಾಗಿ, ಕಲ್ಲಕುರಿಚಿ ನಿಷೇಧಾಜ್ಞೆ ವಿಭಾಗದವರು ಸೇರಿದಂತೆ ಇತರ ಒಂಬತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅದು ತಿಳಿಸಿದೆ. ಇದನ್ನೂ ಓದಿ: ಕಲ್ಲಾಕುರಿಚಿ ಜಿಲ್ಲಾ ನೂತನ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಸ್ಟಾಲಿನ್ ಅವರು ಹಿರಿಯ ಸಚಿವರಾದ ಇವಿ ವೇಲು ಮತ್ತು ಮಾ ಸುಬ್ರಮಣಿಯನ್ ಅವರನ್ನು ಕಲ್ಲಕುರಿಚಿಗೆ ಕಳುಹಿಸಿದ್ದಾರೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕೂಡ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_10.txt b/zeenewskannada/data1_url7_500_to_1680_10.txt new file mode 100644 index 0000000000000000000000000000000000000000..f871526e75c8df27e41ac2f5c60ee643dd14849e --- /dev/null +++ b/zeenewskannada/data1_url7_500_to_1680_10.txt @@ -0,0 +1 @@ +ಪಾದಚಾರಿ ಮೇಲೆ ಕಾರು ಹಾಯಿಸಿ ಸಾವಿಗೆ ಕಾರಣವಾಗಿದ್ದ ಸಂಸದರ ಪುತ್ರಿಗೆ ಜಾಮೀನು ಸೋಮವಾರದಂದು ರಾತ್ರಿ ಅವರ ಪುತ್ರಿ ಮಾಧುರಿ ಬಿಎಂಡಬ್ಲ್ಯು ಕಾರನ್ನು ತಮ್ಮ ಸ್ನೇಹಿತೆಯ ಜತೆಯಲ್ಲಿ ಓಡಿಸುತ್ತಿದ್ದರು. ಅವರು ಮದ್ಯದ ಅಮಲಿನಲ್ಲಿ ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಮೇಲೆ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚೆನ್ನೈ:ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ರಾಜ್ಯಸಭಾ ಸಂಸದ ಬೀಡಾ ಮಸ್ತಾನ್‌ ರಾವ್‌ ಅವರ ಪುತ್ರಿ ಚೆನ್ನೈನ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ತನ್ನ ಕಾರನ್ನು ಅನ್ನು ಚಲಾಯಿಸಿದ್ದರಿಂದ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ್ದು, ಈಗ ಮಹಿಳೆಗೆ ಜಾಮೀನು ಸಿಕ್ಕಿದೆ. ಸೋಮವಾರದಂದು ರಾತ್ರಿ ಅವರ ಪುತ್ರಿ ಮಾಧುರಿ ಬಿಎಂಡಬ್ಲ್ಯು ಕಾರನ್ನು ತಮ್ಮ ಸ್ನೇಹಿತೆಯ ಜತೆಯಲ್ಲಿ ಓಡಿಸುತ್ತಿದ್ದರು.ಅವರು ಮದ್ಯದ ಅಮಲಿನಲ್ಲಿ ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಮೇಲೆ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮಾಧುರಿ ತಕ್ಷಣವೇ ಸ್ಥಳದಿಂದ ಓಡಿಹೋದಾಗ, ಆಕೆಯ ಸ್ನೇಹಿತೆ ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಸಿದ ಜನರೊಂದಿಗೆ ಜಗಳವಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸ್ವಲ್ಪ ಸಮಯದ ನಂತರ ಅವಳೂ ಹೊರಟು ಹೋದಳು. ಗುಂಪಿನಿಂದ ಕೆಲವರು ಸೂರ್ಯನನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸೂರ್ಯ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಆತನ ಸಂಬಂಧಿಕರು ಮತ್ತು ಅವರ ಕಾಲೋನಿಯ ಜನರುಗೆ ಜಮಾಯಿಸಿ ಕ್ರಮಕ್ಕೆ ಒತ್ತಾಯಿಸಿದರು.ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರು ಬಿಎಂಆರ್ (ಬೀಡಾ ಮಸ್ತಾನ್ ರಾವ್) ಗ್ರೂಪ್‌ಗೆ ಸೇರಿದ್ದು ಮತ್ತು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಮಾಧುರಿಯನ್ನು ಬಂಧಿಸಲಾಗಿದ್ದು, ಆದರೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_100.txt b/zeenewskannada/data1_url7_500_to_1680_100.txt new file mode 100644 index 0000000000000000000000000000000000000000..e9c2b6b6df13b100918e3925f81d2d86cc1c364c --- /dev/null +++ b/zeenewskannada/data1_url7_500_to_1680_100.txt @@ -0,0 +1 @@ +: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನರೇಂದ್ರ ಮೋದಿ : ಲೋಕಸಭಾ ಚುನಾವಣೆ 2024 ರ ಫಲಿತಾಂಶಗಳು ಹೊರಬಂದ ನಂತರ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಸಲ್ಲಿಸಿದರು. ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಸಂಪ್ರದಾಯದಂತೆ, ಮೋದಿ ಅವರು ತಮ್ಮ ಮತ್ತು ಸಚಿವ ಸಂಪುಟದ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ಪ್ರಧಾನಿ ಮೋದಿ ಮತ್ತು ಸಚಿವ ಸಂಪುಟದ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಲೋಕಸಭಾ ಚುನಾವಣೆ 2024 ರ ಫಲಿತಾಂಶಗಳು ಪ್ರಕಟವಾದ ನಂತರ, ಹಾಲಿ ಪ್ರಧಾನಿ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತಾರೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ಹಳೆಯ ಸರ್ಕಾರವೇ ಕೆಲಸ ಮಾಡುತ್ತದೆ. 2024 ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 240 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಇದನ್ನೂ ಓದಿ: ಬಿಜೆಪಿ ಸಂಸದೀಯ ಪಕ್ಷದ ಸಭೆ : ಜೂನ್ 7 ರಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಲಿದ್ದು, ಅದರಲ್ಲಿ ಪ್ರಧಾನಿ ಮೋದಿ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗುತ್ತದೆ. ಮಧ್ಯಾಹ್ನ 2 ಗಂಟೆಗೆ ಸಂಸತ್ ಭವನದಲ್ಲಿ ಈ ಸಭೆ ನಡೆಯಲಿದೆ. ಬುಧವಾರ ದೆಹಲಿಯಲ್ಲಿ ಎನ್‌ಡಿಎ ಘಟಕಗಳ ಸಭೆ ನಡೆಯಲಿದೆ. ಇದರಲ್ಲಿ ಪ್ರಧಾನಿ ಮೋದಿ ಮತ್ತೆ ಎನ್‌ಡಿಎ ನಾಯಕರಾಗಿ ಆಯ್ಕೆಯಾಗಬಹುದು. ನರೇಂದ್ರ ಮೋದಿ ಪ್ರಮಾಣ ವಚನ : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೆಹಲಿಯಲ್ಲಿ ರಾಜಕೀಯ ಚದುರಂಗದಾಟ ಹೆಚ್ಚಾಗಿದೆ. ಮತ್ತು ಹೊರತಾಗಿ ಎರಡೂ ಪ್ರಮುಖ ಮೈತ್ರಿಗಳು ತಮ್ಮ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ತಂತ್ರಗಳನ್ನು ರೂಪಿಸುತ್ತಿವೆ. ಈ ವಾರ ಮೋದಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್ ತಿಳಿಸಿದೆ. ಎನ್‌ಡಿಎ ನಾಯಕರಾಗಿ ನರೇಂದ್ರ ಮೋದಿ ಅವರು ಜೂನ್ 8 ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ: ಜೂನ್ 8 ರಂದು ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬಹುದು. ಹೊಸ ಕೇಂದ್ರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರದ ಪೂರ್ವಭಾವಿಯಾಗಿ ರಾಷ್ಟ್ರಪತಿ ಭವನದಲ್ಲಿ ಜೂನ್ 5 ರಿಂದ 9 ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾತ್ರಿ ಊಟಕ್ಕೆ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಹಾಲಿ ಸಚಿವರನ್ನು ಆಹ್ವಾನಿಸಿದ್ದಾರೆ. ಬುಧವಾರ ಪ್ರಧಾನಿ ನಿವಾಸದಲ್ಲಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಇದರಲ್ಲಿ ಪ್ರಸ್ತುತ ಲೋಕಸಭೆಯನ್ನು (17ನೇ ಲೋಕಸಭೆ) ವಿಸರ್ಜಿಸುವ ಶಿಫಾರಸನ್ನು ಅಂಗೀಕರಿಸಲಾಯಿತು. ಶೀಘ್ರದಲ್ಲೇ 18ನೇ ಲೋಕಸಭೆ ರಚನೆಯಾಗಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1000.txt b/zeenewskannada/data1_url7_500_to_1680_1000.txt new file mode 100644 index 0000000000000000000000000000000000000000..dfff6061a022bf3c62de42d529e32c5a74214860 --- /dev/null +++ b/zeenewskannada/data1_url7_500_to_1680_1000.txt @@ -0,0 +1 @@ +ಅಮೆರಿಕದಿಂದ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಮುಂದಾದ ಭಾರತ ಯುಎಸ್ ನಿರ್ಮಿತ ಸಶಸ್ತ್ರ -9B ಸೀಗಾರ್ಡಿಯನ್ ಡ್ರೋನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯವು ಅನುಮೋದನೆ ನೀಡಿದೆ ಎಂದು ಮೂಲಗಳು ಇಂದು ರಾಯಿಟರ್ಸ್‌ಗೆ ತಿಳಿಸಿವೆ.3 ಬಿಲಿಯನ್ ಡಾಲರ್‌ಗಳಷ್ಟು ಮೌಲ್ಯದ ಜನರಲ್ ಅಟಾಮಿಕ್ಸ್ ತಯಾರಿಸಿದ 31 ಡ್ರೋನ್‌ಗಳನ್ನು ಭಾರತ ಖರೀದಿಸಲಿದೆ ಎಂದು ಮೂಲವೊಂದು ತಿಳಿಸಿದೆ. ನವದೆಹಲಿ:ಯುಎಸ್ ನಿರ್ಮಿತ ಸಶಸ್ತ್ರ -9B ಸೀಗಾರ್ಡಿಯನ್ ಡ್ರೋನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯವು ಅನುಮೋದನೆ ನೀಡಿದೆ ಎಂದು ಮೂಲಗಳು ಇಂದು ರಾಯಿಟರ್ಸ್‌ಗೆ ತಿಳಿಸಿವೆ.3 ಬಿಲಿಯನ್ ಡಾಲರ್‌ಗಳಷ್ಟು ಮೌಲ್ಯದ ಜನರಲ್ ಅಟಾಮಿಕ್ಸ್ ತಯಾರಿಸಿದ 31 ಡ್ರೋನ್‌ಗಳನ್ನು ಭಾರತ ಖರೀದಿಸಲಿದೆ ಎಂದು ಮೂಲವೊಂದು ತಿಳಿಸಿದೆ. ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‌ಗೆ ರಾಜ್ಯ ಪ್ರವಾಸಕ್ಕೆ ತೆರಳುವ ಕೆಲವೇ ದಿನಗಳ ಮೊದಲು ಖರೀದಿಗೆ ರಕ್ಷಣಾ ಸಚಿವಾಲಯದ ಆರಂಭಿಕ ಅನುಮತಿ ಬಂದಿದೆ. ಎರಡು ಮೂಲಗಳ ಪ್ರಕಾರ, ಬಂಡವಾಳ ಸಂಗ್ರಹಣೆಗಾಗಿ ರಕ್ಷಣಾ ಸಚಿವಾಲಯದ ಉನ್ನತ ಸಂಸ್ಥೆಯು ಒಪ್ಪಂದವನ್ನು ಅನುಮೋದಿಸಲು ಇಂದು ಸಭೆ ನಡೆಸಿತು, ಮುಂದಿನ ವಾರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದಾಗ ಅದನ್ನು ಘೋಷಿಸುವ ನಿರೀಕ್ಷೆಯಿದೆ. ಶ್ರೀ ಬಿಡೆನ್ ಅವರು ಚೀನಾದ ಬೆಳೆಯುತ್ತಿರುವ ಪ್ರಾಬಲ್ಯವನ್ನು ಎದುರಿಸಲು ಭಾರತದೊಂದಿಗೆ ಆಳವಾದ ರಕ್ಷಣಾ ಸಂಬಂಧಗಳನ್ನು ಆದ್ಯತೆ ನೀಡಿದ್ದಾರೆ ಮತ್ತು ಉಭಯ ದೇಶಗಳು ಔಪಚಾರಿಕ ಭದ್ರತಾ ಮೈತ್ರಿಯನ್ನು ಹೊಂದಿರದಿದ್ದರೂ ಸಹ ಮಿಲಿಟರಿ ತಂತ್ರಜ್ಞಾನದಲ್ಲಿ ಸಹಕರಿಸಲು ಮುಂದಾಗಿದ್ದಾರೆ. ಸಚಿವಾಲಯದ ಅವಶ್ಯಕತೆಯ ಸ್ವೀಕಾರ ಖರೀದಿ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿದ್ದು, ಇದೀಗ ಪ್ರಧಾನಿ ಮೋದಿಯವರ ಕ್ಯಾಬಿನೆಟ್‌ನಿಂದ ಅನುಮತಿ ಪಡೆಯಬೇಕಾಗಿದೆ. ಎರಡು ವರ್ಷಗಳ ಹಿಂದೆ ಭಾರತಕ್ಕೆ 30 ಡ್ರೋನ್‌ಗಳನ್ನು ಮಾರಾಟ ಮಾಡಲು ಯುಎಸ್ ಸರ್ಕಾರ ಅನುಮೋದನೆ ನೀಡಿತು, ಆದರೆ ರಕ್ಷಣಾ ಸಚಿವಾಲಯ ಅಂತಿಮ ನಿರ್ಧಾರ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಆದಾಗ್ಯೂ, ಜೂನ್ 21 ರಿಂದ ಪ್ರಾರಂಭವಾಗುವ ಪಿಎಂ ಮೋದಿ ಅವರ ನಾಲ್ಕು ದಿನಗಳ ಯುಎಸ್ ಭೇಟಿಯ ದಿನಾಂಕಗಳನ್ನು ಒಮ್ಮೆ ಅಂತಿಮಗೊಳಿಸಿದ ನಂತರ, ಬಿಡೆನ್ ಆಡಳಿತವು ಒಪ್ಪಂದದ ಪ್ರಗತಿಯನ್ನು ತೋರಿಸಲು ಭಾರತಕ್ಕೆ ಒತ್ತಾಯಿಸಿತು ಎನ್ನಲಾಗಿದೆ.ಡ್ರೋನ್‌ಗಳನ್ನು ಪ್ರಧಾನವಾಗಿ ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಳಸುತ್ತದೆ.ಭಾರತೀಯ ನೌಕಾಪಡೆಯು ಕಣ್ಗಾವಲುಗಾಗಿ ನವೆಂಬರ್ 2020 ರಿಂದ ಎರಡು -9B ನಿರಾಯುಧ ಡ್ರೋನ್‌ಗಳನ್ನು ಗುತ್ತಿಗೆಗೆ ನೀಡಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಬುಧವಾರ ತಮ್ಮ ಎರಡು ದಿನಗಳ ದೆಹಲಿ ಭೇಟಿಯನ್ನು ಮುಗಿಸಿ, ತಮ್ಮ ಸಹವರ್ತಿ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಒಂದು ವಾರದ ಹಿಂದೆ, ಅಮೇರಿಕನ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ದೆಹಲಿಯಲ್ಲಿ ಎರಡು ದಿನಗಳನ್ನು ಕಳೆದರು ಮತ್ತು ರಕ್ಷಣಾ ಉದ್ಯಮದ ಸಹಕಾರಕ್ಕಾಗಿ ಜಂಟಿ ಮಾರ್ಗಸೂಚಿಯನ್ನು ಘೋಷಿಸಿದರು, ಇದು ದೇಶದೊಳಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಭಾರತದ ಮಹತ್ವಾಕಾಂಕ್ಷೆಗಳಿಗೆ ಉತ್ತೇಜನವನ್ನು ಒದಗಿಸಿತು.ದಶಕಗಳಿಂದ ತನ್ನ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರನಾದ ರಷ್ಯಾದ ಮೇಲಿನ ಸಾಂಪ್ರದಾಯಿಕ ಶಸ್ತ್ರಾಸ್ತ್ರ ಅವಲಂಬನೆಯಿಂದ ಭಾರತವನ್ನು ದೂರವಿರಿಸಲು ಯುಎಸ್ ಪ್ರಯತ್ನಿಸುತ್ತಿದೆ. ದೇಶೀಯವಾಗಿ ಉತ್ಪಾದಿಸುವ ಯುದ್ಧವಿಮಾನಗಳಿಗಾಗಿ ಭಾರತದಲ್ಲಿ ಜನರಲ್ ಎಲೆಕ್ಟ್ರಿಕ್‌ನ ಎಂಜಿನ್‌ಗಳ ತಯಾರಿಕೆಯನ್ನು ಅನುಮೋದಿಸಲು ಬಿಡೆನ್ ಆಡಳಿತವು ಸಿದ್ಧವಾಗಿದೆ, ಇದನ್ನು ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಘೋಷಿಸಲಾಗುವುದು ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1001.txt b/zeenewskannada/data1_url7_500_to_1680_1001.txt new file mode 100644 index 0000000000000000000000000000000000000000..23222d42e30bc91aa76e65f49040fe6dcbf8c637 --- /dev/null +++ b/zeenewskannada/data1_url7_500_to_1680_1001.txt @@ -0,0 +1 @@ +ʼಬಿಪರ್ ಜಾಯ್ʼ ಚಂಡಮಾರುತ ಅಬ್ಬರ : ಆಳ ತೋರಿಸಲು ಸಮದ್ರಕ್ಕೆ ಹಾರಿದ ʼರಿಪೋರ್ಟರ್‌ʼ..! : ವರದಿಗಾರನೊಬ್ಬ ಬಿಪರ್ ಜಾಯ್ ಚಂಡಮಾರುತ ಪರಿಣಾಮದ ಬಗ್ಗೆ ಗ್ರೌಂಡ್ ರಿಪೋರ್ಟ್ ಕೊಡುತ್ತಿದ್ದಾರೆ. ಚಂಡಮಾರುತದಿಂದ ತಗ್ಗು ಪ್ರದೇಶಗಳಿಗೆ ನೀರು ಹೇಗೆ ತಲುಪುತ್ತಿದೆ, ನೀರಿನ ಆಳ ಎಷ್ಟಿದೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿಗೆ ಹಾರಿ ಎಷ್ಟು ಆಳವಿದೆ ಎಂದು ತೋರಿಸುತ್ತೇನೆ ಎಂದು ತಕ್ಷಣವೇ ಸಮುದ್ರಕ್ಕೆ ಹಾರುವ ದೃಶ್ಯ ವಿಡಿಯೋದಲ್ಲಿದೆ. :ಅತ್ಯಂತ ಭೀಕರ ಚಂಡಮಾರುತವಾಗಿ ಮಾರ್ಪಟ್ಟಿರುವ ʼಬಿಪರ್ ಜಾಯ್ʼ ಭಾರತದ ಗುಜರಾತ್ ಕರಾವಳಿ ಮತ್ತು ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ರೌದ್ರ ರೂಪ ತಾಳಿದೆ. ಅಲ್ಲದೆ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಇದೇ ವೇಳೆ ಸಾಹಸವೋ ಅಥವಾ ಹುಚ್ಚುತನವೋ ಗೊತ್ತಿಲ್ಲ ಪಾಕಿಸ್ತಾನ ವರದಿಗಾರನೊಬ್ಬ ಸಮುದ್ರಕ್ಕಿಳಿದು ವರದಿ ಮಾಡಿದ ವಿಡಿಯೋ ಒಂದು ಇಂಟ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಹೌದು.. ಅರೇಬಿಯನ್ ಸಮುದ್ರದಲ್ಲಿದ ಅಬ್ಬರ ಹೆಚ್ಚಾಗುತ್ತಿದೆ. ಆರಂಭದಲ್ಲಿ ಪಾಕಿಸ್ತಾನದ ಕರಾವಳಿಯನ್ನು ದಾಟಿ ಸಾಗುತ್ತದೆ ಭಾರತಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಊಹಿಸಲಾಗಿತ್ತು. ಆದರೆ, ಬಿಪರ್‌ ಜಾಯ್‌ ತನ್ನ ದಿಕ್ಕನ್ನು ಬದಲಾಯಿಸಿದ್ದು, ಗುಜರಾತ್‌ನ ಕಚ್‌ ಕರಾವಳಿಯನ್ನು ದಾಟಲಿದೆ ಎಂದು ಬಹಿರಂಗಪಡಿಸಿದೆ. ಈ ಚಂಡಮಾರುತದ ಪ್ರಭಾವದಿಂದಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯವೂ ಸಹ ಹಾನಿಯನ್ನು ಅನುಭವಿಸಲಿದೆ. — 🚨™ (@) ಇದನ್ನೂ ಓದಿ: ಅದಕ್ಕಾಗಿಯೇ ಸಿಂಧ್ ಪ್ರಾಂತ್ಯದ ತಗ್ಗು ಪ್ರದೇಶದ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಅನುಕ್ರಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋ ವರದಿಗಾರನೊಬ್ಬನಿಗೆ ಸಂಬಂಧಿಸಿದ್ದಾಗಿದ್ದು, ಬಿಪರ್‌ಜೋಯ್ ಚಂಡಮಾರುತದ ಪ್ರಭಾವವನ್ನು ವಿವರಿಸುವ ಸಲುವಾಗಿ ರಿಪೋರ್ಟರ್‌ ಸಮುದ್ರಕ್ಕಿಳಿದಿದ್ದಾನೆ. ಆತನ ಧೈರ್ಯ ಎಲ್ಲರನ್ನು ಆಶ್ಚರ್ಯಗೊಳಿಸಿದ್ದು, ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್‌ ವಿಡಿಯೋದಲ್ಲಿ ಪಾಕ್‌ ಸ್ಥಳೀಯ ಚಾನೆಲ್ ವರದಿಗಾರ ಕರಾಚಿ ಬಳಿಯ ಕಡಲತೀರದಲ್ಲಿ ಬಿಪರ್ ಜಾಯ್ ಚಂಡಮಾರುತ ಪರಿಣಾಮದ ಬಗ್ಗೆ ಗ್ರೌಂಡ್ ರಿಪೋರ್ಟ್ ಕೊಡುತ್ತಿದ್ದಾರೆ. ಚಂಡಮಾರುತದಿಂದ ತಗ್ಗು ಪ್ರದೇಶಗಳಿಗೆ ನೀರು ಹೇಗೆ ತಲುಪುತ್ತಿದೆ, ನೀರಿನ ಆಳ ಎಷ್ಟಿದೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿಗೆ ಹಾರಿ ಎಷ್ಟು ಆಳವಿದೆ ಎಂದು ತೋರಿಸುತ್ತೇನೆ ಎಂದು ತಕ್ಷಣವೇ ಸಮುದ್ರಕ್ಕೆ ಹಾರುವ ದೃಶ್ಯ ವಿಡಿಯೋದಲ್ಲಿದೆ. ಇದನ್ನು ನೋಡಿದ ಕೆಲ ನೆಟ್ಟಿಗರು ಸಾಹಸ ಎಂದು ಬಣ್ಣಿಸಿದರೆ ಮತ್ತೆ ಕೆಲವರು ಹುಚ್ಚು ಸಾಹಸ ಎಂದು ಟೀಕೆಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1002.txt b/zeenewskannada/data1_url7_500_to_1680_1002.txt new file mode 100644 index 0000000000000000000000000000000000000000..5952df6780fa3597c0c626dabafb467bc64c48ca --- /dev/null +++ b/zeenewskannada/data1_url7_500_to_1680_1002.txt @@ -0,0 +1 @@ +: ಪಾಕಿಸ್ತಾನದಲ್ಲಿ ಭಾರಿ ತಾಂಡವಕ್ಕೆ ಕಾರಣವಾಗುತ್ತಿದೆ ಬಿಪರ್ ಜಾಯ್, ಸೂರು ಕಳೆದುಕೊಂಡ ಸಾವಿರಾರು ಜನ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ : ಗುಜರಾತ್ ಕಡಲು ತೀರದಲ್ಲಿ ಬಿಪರ್ ಜಾಯ್ ತಾಂಡವ ನೋಡಲು ಸಿಗುತ್ತಿದೆ. ಈ ಭಾರಿ ಅಪಾಯಕಾರಿ ಚಂಡಮಾರುತದ ಪ್ರಭಾವ ಇದೀಗ ಪಾಕಿಸ್ತಾನದಲ್ಲಿಯೂ ಕಂಡು ಬರಲಾರಂಭಿಸಿದ್ದು, ಚಂಡಮಾರುತದ ಕಾರಣ ಕರಾಚಿಯಲ್ಲಿ ಸಾವಿರಾರು ಜನರು ಮನೆ ತೊರೆಯುವ ಪರಿಸ್ಥಿತಿ ಎದುರಾಗಿದೆ. : ಬಿಪರ್‌ಜೋಯ್ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಭೀಕರ ಚಂಡಮಾರುತ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಹವಾಮಾನಶಾಸ್ತ್ರಜ್ಞರ ಪ್ರಕಾರ, ಸೈಕ್ಲೋನಿಕ್ ಚಂಡಮಾರುತ 'ಬಿಪರ್ಜೋಯ್' ಪಾಕಿಸ್ತಾನವನ್ನು ತಲುಪುವ ಸಾಧ್ಯತೆಯಿದೆ. ಏತನ್ಮಧ್ಯೆ, ಪಾಕಿಸ್ತಾನದ ಕರಾವಳಿ ಪ್ರದೇಶಗಳು ಮತ್ತು ಸಣ್ಣ ದ್ವೀಪಗಳಲ್ಲಿ ವಾಸಿಸುವ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಬಲವಾದ ಗಾಳಿ, ಮಳೆ ಮತ್ತು ಎತ್ತರದ ಅಲೆಗಳು 'ಬೈಪರ್‌ಜೋಯ್' ಚಂಡಮಾರುತದ ಆಗಮನವನ್ನು ಸೂಚಿಸುತ್ತಿವೆ. ಬೆಂಗಾಲಿ ಭಾಷೆಯಲ್ಲಿ 'ಬಿಪರ್ಜೋಯ್' ಎಂದರೆ ವಿಪತ್ತು ಎಂದರ್ಥ. ಇದನ್ನು ಅತ್ಯಂತ ಅಪಾಯಕಾರಿ ಚಂಡಮಾರುತ ಎಂದು ವರ್ಗೀಕರಿಸಲಾಗಿದೆ. ಇದನ್ನೂ ಓದಿ- ಪಾಕಿಸ್ತಾನದ ಈ ಪ್ರದೇಶಗಳಲ್ಲಿ ಚಂಡಮಾರುತದ ಹಾನಿಗಂಟೆಗೆ 140 ಕಿ.ಮೀ.ನಿಂದ 150 ಕಿ.ಮೀ ವೇಗದ ಗಾಳಿಯೊಂದಿಗೆ ಬಿಪರ್‌ಜಾಯ್ ಪಾಕಿಸ್ತಾನಕ್ಕೆ ತಲುಪುವ ನಿರೀಕ್ಷೆಯಿದೆ. ಗಾಳಿಯ ವೇಗವು ಗಂಟೆಗೆ 170 ಕಿಲೋಮೀಟರ್ ವರೆಗೆ ತಲುಪಬಹುದು. ಇತ್ತೀಚಿನ ಅಪ್ಡೇಟ್ ಪ್ರಕಾರ, ಉತ್ತರದ ಕಡೆಗೆ ಚಲಿಸಿದ ನಂತರ, ಈ ಚಂಡಮಾರುತವು ಮತ್ತೆ ಪೂರ್ವಕ್ಕೆ ತಿರುಗಿ ಥಟ್ಟಾ ಜಿಲ್ಲೆಯ ಕೆಟಿ ಬಂದರ್ ಮತ್ತು ಭಾರತದ ಗುಜರಾತ್ ಕರಾವಳಿಯ ನಡುವೆ ತಲುಪುವ ನಿರೀಕ್ಷೆಯಿದೆ. ಹವಾಮಾನ ತಜ್ಞರ ಪ್ರಕಾರ, ಥಟ್ಟಾ, ಬದಿನ್, ಸಜ್ವಲ್, ಥಾರ್ಪಾರ್ಕರ್, ಕರಾಚಿ, ಮಿರ್ಪುರ್ ಖಾಸ್, ಉಮರ್ಕೋಟ್, ಹೈದರಾಬಾದ್, ಒರ್ಮಾರಾ, ತಾಂಡಾ ಅಲ್ಲಯ್ಯ ಮತ್ತು ತಂಡೋ ಮೊಹಮ್ಮದ್ ಖಾನ್‌ನಲ್ಲಿ ಇದರ ಪರಿಣಾಮವನ್ನು ನೋಡಬಹುದಾಗಿದೆ. ಇದನ್ನೂ ಓದಿ- ಕರಾಚಿಯಲ್ಲಿ ಸೂರು ಕಳೆದುಕೊಂಡ ಜನರುಸಿಂಧ್ ಮುಖ್ಯಮಂತ್ರಿ ಕಚೇರಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಮೂರು ಜಿಲ್ಲೆಗಳ ಏಳು ತಾಲೂಕುಗಳಲ್ಲಿ ವಾಸಿಸುವ 71,380 ಜನರಲ್ಲಿ 56,985 ಜನರನ್ನು ಮಂಗಳವಾರ ಸಂಜೆಯವರೆಗೆ ಸ್ಥಳಾಂತರಿಸಲಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳು ಸೇರಿದಂತೆ ವಿವಿಧೆಡೆ 37 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನಿ ನೌಕಾಪಡೆಯ ಪ್ರಕಾರ, ನೌಕಾಪಡೆಯು ಶಾ ಬಂದರ್‌ನ ವಿವಿಧ ಗ್ರಾಮಗಳಿಂದ 700 ಜನರನ್ನು ಸ್ಥಳಾಂತರಿಸಿದೆ ಮತ್ತು 64 ಮೀನುಗಾರರನ್ನು ಸಮುದ್ರದಿಂದ ರಕ್ಷಿಸಲಾಗಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1003.txt b/zeenewskannada/data1_url7_500_to_1680_1003.txt new file mode 100644 index 0000000000000000000000000000000000000000..8bac98973600cec9190d44bf15fa84b93058ef5b --- /dev/null +++ b/zeenewskannada/data1_url7_500_to_1680_1003.txt @@ -0,0 +1 @@ +ಮದುವೆಗೆ ಹೋಗಿ ಬರುತ್ತಿದ್ದ ದೋಣಿ ಮುಳುಗಿ 103 ಮಂದಿ ಜಲಸಮಾಧಿ..! : ನೈಜೀರಿಯಾದ ನೈಜರ್ ನದಿಯಲ್ಲಿ ದೋಣಿ ಮುಳುಗಿ 103 ಜನರು ಸಾವನ್ನಪ್ಪಿದ್ದಾರೆ. ಇನ್ನೂ ನೂರು ಜನರನ್ನು ಪೊಲೀಸರು ಮತ್ತು ಸ್ಥಳೀಯರು ರಕ್ಷಿಸಿದ್ದಾರೆ. ಮದುವೆಯಲ್ಲಿ ಪಾಲ್ಗೊಂಡು ನೈಜರ್ ನದಿ ಮೂಲಕ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. :ದಕ್ಷಿಣ ಆಫ್ರಿಕಾದ ನೈಜೀರಿಯಾದಲ್ಲಿ ದೋಣಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 103 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆ ಮುಗಿಸಿಕೊಂಡು ಉತ್ತರ ನೈಜೀರಿಯಾದಿಂದ 200 ಕ್ಕೂ ಹೆಚ್ಚು ಜನರು ನೈಜರ್ ನದಿಯಲ್ಲಿ ದೋಣಿ ಮೂಲಕ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓವರ್‌ಲೋಡ್‌ನಿಂದಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯರು ತಕ್ಷಣ ರಕ್ಷಣಾ ಕ್ರಮ ಕೈಗೊಂಡರು. ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಲು ಪ್ರಯತ್ನಿಸಿದರು. ಸುಮಾರು ನೂರು ಜನರ ಪ್ರಾಣವನ್ನು ರಕ್ಷಿಸಿದ್ದಾರೆ. ಮೃತ ದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಕೆಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮದುವೆಯಲ್ಲಿ ಪಾಲ್ಗೊಂಡಿದ್ದ ಜನ ನೈಜರ್ ನದಿಯನ್ನು ದಾಟಲು ಇಗ್ಬೋಟಿ ಗ್ರಾಮದಿಂದ ದೋಣಿ ಹತ್ತಿದ್ದರು. ಕಪಡಾದಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳೆಲ್ಲ ಜಲಾವೃತಗೊಂಡಿದ್ದ ಕಾರಣ ಜಲಮಾರ್ಗ ಬಳಸಬೇಕಾಯಿತು ಎಂದು ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆ ನೈಜೀರಿಯಾದಲ್ಲಿ ಇಂತಹದ್ದೇ ಅವಘಡಗಳು ನಡೆದಿದ್ದವು. ಕಳೆದ ತಿಂಗಳ ಹಿಂದೆಯೂ ಕೂಡ ಓವರ್‌ಲೋಡ್‌ನಿಂದ ದೋಣಿ ಮಗುಚಿ ಬಿದ್ದಿತ್ತು. ಈ ಘಟನೆಯಲ್ಲಿ 15 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು.. 30 ಮಂದಿ ನಾಪತ್ತೆಯಾಗಿದ್ದರು. ಸರಣಿ ದೋಣಿ ಅವಘಡಗಳು ನಡೆಯುತ್ತಿದ್ದರೂ ಸರಕಾರ ದೃಢ ಕ್ರಮಕೈಗೊಂಡಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1004.txt b/zeenewskannada/data1_url7_500_to_1680_1004.txt new file mode 100644 index 0000000000000000000000000000000000000000..02da7442b9e0fa15e9029b3eabcf6ee0f6e88a8c --- /dev/null +++ b/zeenewskannada/data1_url7_500_to_1680_1004.txt @@ -0,0 +1 @@ +: ಭಾರತದ ಕುರಿತು ಅಮೆರಿಕಾ ಏನು ಯೋಚಿಸುತ್ತದೆ, ಮಾಹಿತಿ ಬಹಿರಂಗಪಡಿಸಿದ ಯುಎಸ್ ಅಧಿಕಾರಿ : ಈ ಹಿಂದೆ ಪ್ರಧಾನಿ ಮೋದಿ ಸೆಪ್ಟೆಂಬರ್ 2021 ರಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ ಸಭೆಗಾಗಿ ಬಿಡೆನ್ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ತಲುಪಿದ್ದರು. ಪ್ರಧಾನಿ ಮೋದಿ ಮತ್ತು ಜೋ ಬಿಡೆನ್ ಜೂನ್ 21 ರಂದು ಮತ್ತೆ ಪರಸ್ಪರ ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನ ಈ ಸಭೆಯ ನಿಜವಾದ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, :ಜಾಗತಿಕ ರಾಜಕೀಯದ ಪ್ರತಿಯೊಂದು ಅಂಶಗಳಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಭಾರತಕ್ಕಿಂತ ಅತ್ಯುತ್ತಮ ಪಾಲುದಾರ ರಾಷ್ಟ್ರ ಮತ್ತೊಂದಿಲ್ಲ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾವಿಸಿದ್ದಾರೆ. ಬಿಡೆನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರ ಈ ಹೇಳಿಕೆಯು ಯುಎಸ್ ಆಡಳಿತವು ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕೃತ ಭೇಟಿಗೆ ಆಹ್ವಾನಿಸಿರುವುದರ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ. ಜೂನ್ 22 ರಂದು ಔತಣಕೂಟಅಮೆರಿಕ ಅಧ್ಯಕ್ಷ ಬಿಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅವರು ಜೂನ್ 21 ರಿಂದ 24 ರವರೆಗೆ ಅಮೆರಿಕ ಪ್ರವಾಸದಲ್ಲಿರಲಿದ್ದಾರೆ. ಅಧ್ಯಕ್ಷ ಬಿಡೆನ್ ಮತ್ತು ಅವರ ಪತ್ನಿ ಜೂನ್ 22 ರಂದು ಮೋದಿಯ ಗೌರವಾರ್ಥ ಔತಣಕೂಟವನ್ನು ಆಯೋಜಿಸಲಿದ್ದಾರೆ. 2014 ರಲ್ಲಿ ಪ್ರಧಾನಿಯಾದ ಬಳಿಕ ಸುಮಾರು 6 ಬಾರಿಗಿಂತಲೂ ಹೆಚ್ಚು ಬಾರಿ ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರನ್ನು ಮೊದಲ ಬಾರಿಗೆ ಅಧಿಕೃತ ಅಧಿಕೃತ ರಾಜಕೀಯ ಪ್ರವಾಸಕ್ಕಾಗಿ ಆಹ್ವಾನಿಸಲಾಗಿದೆ. ಈ ಗೌರವವನ್ನು ಅಮೆರಿಕದ ತನ್ನ ಆಪ್ತ ದೇಶಗಳಿಗೆ ಮಾತ್ರ ನೀಡುತ್ತದೆ. ಸವಾಲುಗಳಿಂದ ಕೂಡಿದ ಸಂದರ್ಭದಲ್ಲಿ ಪಾಲುದಾರಿಕೆಯ ಉದ್ದೇಶವಿಶ್ವದ ಯಾವುದೇ ದೇಶದೊಂದಿಗೆ ಅಮೆರಿಕದ ದ್ವಿಪಕ್ಷೀಯ ಸಂಬಂಧಕ್ಕಿಂತ ಭಾರತದೊಂದಿಗಿನ ಅದರ ಸಂಬಂಧ ಉತ್ತಮವಾಗಿದೆ ಎಂದುಭಾವಿಸುತ್ತಾರೆ ಎಂದು ಬಿಡೆನ್ ಆಡಳಿತದ ಹಿರಿಯ ಅಧಿಕಾರಿ ಸೋಮವಾರ ಮಾಧ್ಯಮಗಳಿಗೆ ಹೇಳಿದ್ದಾರೆ. ನಾವು 21 ನೇ ಶತಮಾನದತ್ತ ನೋಡಿದಾಗ ಮತ್ತು ಈ ಸವಾಲಿನ ಸಮಯದಲ್ಲಿ ನೀವು ಪಾಲುದಾರರಾಗಲು ಬಯಸಿದರೆ, ಭಾರತಕ್ಕಿಂತ ಉತ್ತಮ ಪಾಲುದಾರರಿಲ್ಲ ಎಂದು ಅವರು ಸಂಪೂರ್ಣವಾಗಿ ನಂಬುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ- ಪ್ರಧಾನಿ ಮೋದಿ ರಾಜಕೀಯ ಪ್ರವಾಸಕ್ಕೆ ತೆರಳುತ್ತಿದ್ದಾರೆರಾಜಕೀಯ ಪ್ರವಾಸಕ್ಕೆ ಅಮೆರಿಕದಿಂದ ಆಹ್ವಾನ ಪಡೆದ ಮೂರನೇ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಮೋಡಿಯವರದ್ದಾಗಿದೆ. ಇದಲ್ಲದೆ, ಅಧ್ಯಕ್ಷ ಬಿಡೆನ್ ಅವರಿಂದ ಆಹ್ವಾನ ಪಡೆದ ಮೂರನೇ ವಿದೇಶಿ ನಾಯಕ ಮೋದಿ ಮತ್ತು ಇದು ಭಾರತ-ಯುಎಸ್ ಸಂಬಂಧಗಳು ಮತ್ತು ಮೋದಿಯೊಂದಿಗಿನ ಸ್ನೇಹಕ್ಕೆ ಬಿಡೆನ್ ನೀಡಿದ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಧಿಕೃತ ರಾಜಕೀಯ ಭೇಟಿಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಆಡಳಿತದೊಳಗೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ- ಅಮೇರಿಕಾ ಏನು ಯೋಚಿಸುತ್ತದೆ?ಮಾಧ್ಯಮ ವರದಿಗಳ ಪ್ರಕಾರ, ಜಾಗತಿಕ ರಾಜಕೀಯದ ಪ್ರತಿಯೊಂದು ಅಂಶದಲ್ಲೂ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂಪೂರ್ಣ ನಂಬಿಕೆಯನ್ನು ಅಮೆರಿಕ ಹೊಂದಿದೆ. ಕ್ವಾಡ್‌ನಲ್ಲಿ ಮತ್ತು ಜಾಗತಿಕ ವೇದಿಕೆಗಳಲ್ಲಿ ಹಲವಾರು ಸಭೆಗಳಲ್ಲಿ ನಿಕಟವಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಅಧ್ಯಕ್ಷರು ಮೋದಿಯವರನ್ನು ಚೆನ್ನಾಗಿ ಅರಿತಿದ್ದಾರೆ ಎಂದು ಹೇಳುವುದು ನ್ಯಾಯೋಚಿತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಕ್ವಾಡ್ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ತಡೆಯಲು ಇದನ್ನು 2017 ರಲ್ಲಿ ರಚಿಸಲಾಗಿತ್ತು. ಗಮನಾರ್ಹವೆಂದರೆ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್ 21 ರಿಂದ 24 ರವರೆಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಅವರು ಅಲ್ಲಿನ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ನೋಡಿ- \ No newline at end of file diff --git a/zeenewskannada/data1_url7_500_to_1680_1005.txt b/zeenewskannada/data1_url7_500_to_1680_1005.txt new file mode 100644 index 0000000000000000000000000000000000000000..e71c84ea8a135382260cd6fb23c9f9385c88b12d --- /dev/null +++ b/zeenewskannada/data1_url7_500_to_1680_1005.txt @@ -0,0 +1 @@ +: ಬೈಡೆನ್ ಕುಟುಂಬದ ವಿಶೇಷ ಅತಿಥಿಯಾಗಿ ಪ್ರಧಾನಿ ಮೋದಿ : ಯುಎಸ್ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಯಾದ ಶ್ವೇತಭವನದಲ್ಲಿ ಈ ಔತಣವನ್ನು ಆಯೋಜಿಸಲಾಗಿದೆ. ಅಮೆರಿಕದ ಹಿರಿಯ ಆಡಳಿತಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. :ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಕುಟುಂಬವು ಜೂನ್‌ 21 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಭೋಜನವನ್ನು ಆಯೋಜಿಸಲು ಯೋಜಿಸಿದೆ. ಯುಎಸ್ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಯಾದ ಶ್ವೇತಭವನದಲ್ಲಿ ಈ ಔತಣವನ್ನು ಆಯೋಜಿಸಲಾಗಿದೆ. ಅಮೆರಿಕದ ಹಿರಿಯ ಆಡಳಿತಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬೈಡೆನ್ ಅವರು ಮೋದಿ ಅವರನ್ನು ಅಧಿಕೃತ ರಾಜ್ಯ ಪ್ರವಾಸಕ್ಕೆ ಆಹ್ವಾನಿಸಿದ್ದಾರೆ. ಈ ಐತಿಹಾಸಿಕ ಭೇಟಿಗಾಗಿ ಜೂನ್ 22 ರಂದು ಸೌತ್ ಲಾನ್ಸ್‌ನಲ್ಲಿ ಸ್ವಾಗತವನ್ನು ಆಯೋಜಿಸಲಾಗುವುದು ಮತ್ತು ರಾತ್ರಿಯ ನಂತರ ಅದೇ ಸ್ಥಳದಲ್ಲಿ ರಾಜಕೀಯ ಔತಣಕೂಟವನ್ನು ಆಯೋಜಿಸಲಾಗುವುದು ಎಂದು ಉನ್ನತ ಭೇಟಿಯ ಯೋಜನೆಗಳ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ವೇತಭವನದ ಲಾನ್‌ನಲ್ಲಿ ಅತ್ಯಂತ ಮಹತ್ವದ ಸ್ವಾಗತ ನಡೆಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅದರ ಹಿಂದಿನ ರಾತ್ರಿ ಪ್ರಧಾನಿ ಮೋದಿ, ಅಧ್ಯಕ್ಷ ಬೈಡೆನ್ ಮತ್ತು ಬೈಡೆನ್ ಕುಟುಂಬ ಒಟ್ಟಿಗೆ ಕುಳಿತು ಆತ್ಮೀಯತೆಯಿಂದ ಮಾತನಾಡಲು ಅವಕಾಶ ಸಿಗಲಿದೆ. ಈ ಔತಣಕೂಟವನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂದು ಇನ್ನೂ ತಿಳಿಸಲಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕ ತಲುಪಿದ ಕೂಡಲೇ ಪ್ರಧಾನಿ ಮೋದಿ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಅವರು ವಾಷಿಂಗ್ಟನ್ ಡಿಸಿ ತಲುಪಲಿದ್ದಾರೆ. ಜೂನ್ 22 ರಂದು ರಾಜಕೀಯ ಭೋಜನ : ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಜೂನ್ 22 ಬಿಡುವಿಲ್ಲದ ದಿನವಾಗಿದ್ದು, ದಿನದ ಕೊನೆಯಲ್ಲಿ ಭೋಜನವನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿ ಶ್ವೇತಭವನದ ಸೌತ್ ಲಾನ್ಸ್‌ನಲ್ಲಿ ಟೆಂಟ್ ಗಳನ್ನು ಅಳವಡಿಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಆಹ್ವಾನಿತ ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಬಹುದಾಗಿದೆ. ಅತಿಥಿಗಳ ಪಟ್ಟಿಯನ್ನು ಸಾಮಾನ್ಯವಾಗಿ ಅಂದು ಸಂಜೆ ಬಿಡುಗಡೆ ಮಾಡಲಾಗುತ್ತದೆ. ಅಧಿಕಾರಿಯೊಬ್ಬರ ಮಾಹಿತಿಯ ಪ್ರಕಾರ, ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಈ ರಾಜಕೀಯ ಭೋಜನದ ಸಮಯದಲ್ಲಿ ಸೆಲಿಬ್ರೇಟ್‌ ಮಾಡಲಾಗುವುದು. ಭಾರತ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಲಿದೆ. ಇದನ್ನೂ ಓದಿ: ಮೂಲಗಳ ಪ್ರಕಾರ, ಜೂನ್ 23 ರಂದು, ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಫಾಗಿ ಬಾಟಮ್ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿಯವರಿಗೆ ಮತ್ತೊಂದು ಔತಣಕೂಟವನ್ನು ಏರ್ಪಡಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು: ಪ್ರಧಾನಿ ಮೋದಿಯವರ ಈ ಭೇಟಿಯ ವೇಳೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗಾಗಿ ಸಾಧ್ಯವಾದಷ್ಟು ಈವೆಂಟ್‌ಗಳನ್ನು ಯೋಜಿಸಿದ್ದೇವೆ. ಇದು ಯುಎಸ್-ಭಾರತದ ಸಂಬಂಧದ ಮಹತ್ವವನ್ನು ಹಲವು ರೀತಿಯಲ್ಲಿ ವಿವರಿಸುತ್ತದೆ. ಶ್ವೇತಭವನವು ಮುಂದಿನ ದಿನಗಳಲ್ಲಿ ಭೋಜನ ಮತ್ತು ಇತರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ ಎಂದು ಹಿರಿಯ ಆಡಳಿತಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದನ್ನೂ ಓದಿ: ಪ್ರಧಾನಿಯವರ ಭೇಟಿಯ ಬಗ್ಗೆ ಭಾರತೀಯ-ಅಮೆರಿಕನ್ನರು ತುಂಬಾ ಉತ್ಸುಕರಾಗಿದ್ದಾರೆ. ದೇಶಾದ್ಯಂತದ ನೂರಾರು ಜನರು ಮುಂದಿನ ವಾರ ವಾಷಿಂಗ್ಟನ್ ಡಿಸಿಗೆ ವಿವಿಧ ಪ್ರಯಾಣ-ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ಇದರಿಂದಾಗಿ ಹೋಟೆಲ್ ಕೊಠಡಿಗಳು ಮತ್ತು ವಿಮಾನ ಟಿಕೆಟ್‌ಗಳ ಬೆಲೆಗಳು ದಿಢೀರ್ ಏರಿಕೆಯಾಗಿದೆ. ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್‌ನಂತಹ ಹಲವಾರು ಸಮುದಾಯ ಸಂಸ್ಥೆಗಳು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶಗಳಿಂದ ಸಮುದಾಯದ ಸದಸ್ಯರನ್ನು ಕರೆತರುವ ವಿಶೇಷ ಬಸ್ ಸೇವೆಗಳನ್ನು ಆಯೋಜಿಸಿವೆ. ಜೂನ್ 21 ರಂದು ಮೋದಿಯನ್ನು ಸ್ವಾಗತಿಸಲು ನೂರಾರು ಭಾರತೀಯ-ಅಮೆರಿಕನ್ನರು ಶ್ವೇತಭವನದ ಎದುರಿನ ಪಾರ್ಕ್‌ನಲ್ಲಿ ಸೇರಲು ಯೋಜಿಸಿದ್ದಾರೆ. ಭಾರತೀಯ-ಅಮೆರಿಕನ್ ಸಮುದಾಯವು ಜೂನ್ 23 ರಂದು ರೊನಾಲ್ಡ್ ರೇಗನ್ ಬಿಲ್ಡಿಂಗ್‌ನಲ್ಲಿ ಪ್ರಧಾನ ಮಂತ್ರಿಗಾಗಿ ಭೋಜನವನ್ನು ಆಯೋಜಿಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1006.txt b/zeenewskannada/data1_url7_500_to_1680_1006.txt new file mode 100644 index 0000000000000000000000000000000000000000..5ef36dfeedc046edd1a0fcbff6a37b30cad5f6f8 --- /dev/null +++ b/zeenewskannada/data1_url7_500_to_1680_1006.txt @@ -0,0 +1 @@ +ಭೂಮಿಯತ್ತ ಬರುತ್ತಿವೆ ಎರಡು ದೈತ್ಯ ಕ್ಷುದ್ರಗ್ರಹಗಳು, ದಿಂದ ಆಘಾತಕಾರಿ ಮಾಹಿತಿ! : ಒಂದು ಕಿಲೋಮೀಟರ್ ಅಗಲದ ಎರಡು ದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಕಡೆಗೆ ಚಲಿಸುತ್ತಿವೆ. ಎರಡೂ ಕ್ಷುದ್ರಗ್ರಹಗಳ ವ್ಯಾಸವು 500 ರಿಂದ 850 ಮೀಟರ್‌ಗಳ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ. :ಒಂದು ಕಿಲೋಮೀಟರ್ ಅಗಲದ ಎರಡು ದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಕಡೆಗೆ ಚಲಿಸುತ್ತಿವೆ. ಎರಡೂ ಕ್ಷುದ್ರಗ್ರಹಗಳ ವ್ಯಾಸವು 500 ರಿಂದ 850 ಮೀಟರ್‌ಗಳ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ. ಪ್ರಕಾರ, ಎರಡು ಕ್ಷುದ್ರಗ್ರಹಗಳನ್ನು 488453 (1994 ) ಮತ್ತು 2020 DB5 ಎಂದು ಹೆಸರಿಸಲಾಗಿದೆ. ಕ್ಷುದ್ರಗ್ರಹ 488453 (1994 ) ಜೂನ್ 12 ರಂದು ಭೂಮಿಯ ಸಮೀಪಕ್ಕೆ ಬರಲಿದೆ. 2020 DB5 ಜೂನ್ 15 ರಂದು ಹತ್ತಿರ ಬರಲಿದೆ. ಈ ಎರಡು ಕ್ಷುದ್ರ ಗ್ರಹಗಳ ಬಗ್ಗೆ ನಾಸಾ ಮಾಹಿತಿ ನೀಡಿದೆ. ೀ ಕ್ಷುದ್ರಗ್ರಹಗಳು ಅಪಾಯಕಾರಿ ಏಕೆಂದರೆ ಅವುಗಳ ವ್ಯಾಸವು 150 ಮೀಟರ್ ಮೀರಿದೆ. ಇದನ್ನೂ ಓದಿ: ಕ್ಷುದ್ರಗ್ರಹ 488453 (1994 ) 77,292 ವೇಗದಲ್ಲಿ ಭೂಮಿಯ ಬಳಿ ಹಾರುವ ನಿರೀಕ್ಷೆಯಿದೆ. ಭೂಮಿಗೆ ಹತ್ತಿರವಾದಾಗ, ಕ್ಷುದ್ರಗ್ರಹವು ನಮ್ಮ ಗ್ರಹಕ್ಕೆ 31,62,498 ಕಿಮೀ ಹತ್ತಿರ ಬರುತ್ತದೆ. ಕ್ಷುದ್ರಗ್ರಹ (2020 DB5) ಗಂಟೆಗೆ 34,272 ಕಿಲೋಮೀಟರ್ ವೇಗದಲ್ಲಿ ಸುಮಾರು 43,08,418 ಕಿಲೋಮೀಟರ್ ದೂರದಿಂದ ಭೂಮಿಯ ಸಮೀಪ ಬರಲಿದೆ. ಕ್ಷುದ್ರಗ್ರಹದ ಕಕ್ಷೆಯನ್ನು ನಿರ್ಧರಿಸಿದ ನಂತರ, ಹಲವಾರು ಗಣಿತದ ಮಾದರಿಗಳು ಮತ್ತು ಕಕ್ಷೆಯ ಲೆಕ್ಕಾಚಾರಗಳನ್ನು ಬಾಹ್ಯಾಕಾಶ ವಿಜ್ಞಾನಿಗಳು ಅದರ ಭವಿಷ್ಯದ ಪಥವನ್ನು ಊಹಿಸಲು ಬಳಸುತ್ತಾರೆ. ಬಾಹ್ಯಾಕಾಶ ವಿಜ್ಞಾನಿಗಳ ಈ ಲೆಕ್ಕಾಚಾರವು ಭೂಮಿಗೆ ಕ್ಷುದ್ರಗ್ರಹಗಳ ಸಂಭವನೀಯ ಸಾಮೀಪ್ಯವನ್ನು ಗುರುತಿಸಲು ಸಹಾಯ ಮಾಡುತ್ತದೆ. ಕ್ಷುದ್ರಗ್ರಹಗಳು ಭೂಮಿಗೆ ಯಾವುದೇ ಅಪಘಾತ ಮಾಡುವುದಿಲ್ಲ. ಆದರೆ ಯಾವುದೇ ಸಂಭಾವ್ಯ ತೊಂದರೆಗಳನ್ನು ಪತ್ತೆಹಚ್ಚಲು ಇದನ್ನು ಗುರುತಿಸುವುದು ಬಹಳ ಮುಖ್ಯವಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1007.txt b/zeenewskannada/data1_url7_500_to_1680_1007.txt new file mode 100644 index 0000000000000000000000000000000000000000..c0a79d8c9bcced94962521e965639846e1fa7689 --- /dev/null +++ b/zeenewskannada/data1_url7_500_to_1680_1007.txt @@ -0,0 +1 @@ +: ತಮ್ಮ ಕೈಯಾರೆ ತಮ್ಮ ಸಮಾಧಿ ತೋಡಿಕೊಳ್ಳುತ್ತಿವೆ ಸೂಪರ್ ಪವರ್ ರಾಷ್ಟ್ರಗಳು, ಇಲ್ಲಿದೆ ಬೆಚ್ಚಿಬೀಳಿಸುವ ವರದಿ : ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾದಾಗಿನಿಂದ, ಪರಸ್ಪರ ಪರಮಾಣು ಯುದ್ಧದ ಎಚ್ಚರಿಕೆಗಳನ್ನು ಹಲವು ಬಾರಿ ನೀಡಲಾಗಿದೆ. ಅವರ ಪ್ರಕಾರ, ಒಂದೇ ಒಂದು ತಪ್ಪು ನಡೆದುಹೋಗಿ ಒಂದು ವೇಳೆ ಪರಮಾಣು ಯುದ್ಧ ಆರಂಭಗೊಂಡರೆ ಅಲ್ಲಿಗೆ ಇಡೀ ಮಾನವ ಕುಲವೆ ಅಂತ್ಯವಾಗುತ್ತದೆ. :ಸದ್ಯ ಇಡೀ ಪ್ರಪಂಚ ಪರಮಾಣು ಸಿಡಿಮದ್ದುಗಳ ರಾಶಿಗಳ ಮೇಲೆಯೇ ಕುಳಿತಿದೆ ಎಂದರೆ ತಪ್ಪಾಗಲಾರದು. ಹೌದು ವಿಶ್ವದ ಪರಮಾಣು ಶಸ್ತ್ರಾಸ್ತ್ರಗಳ ಎಣಿಕೆ ಅತ್ಯಂತ ಅಪಾಯಕಾರಿ ಸಂಕೇತ ನೀಡುತ್ತಿದೆ. ಪ್ರಪಂಚವು ಪ್ರಸ್ತುತ ಹೆಚ್ಚಿನ ಸಂಖ್ಯೆಯ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ತೈವಾನ್ ಬಿಕ್ಕಟ್ಟು, ಚೀನಾದ ವಿಸ್ತರಣಾವಾದಿ ನೀತಿ ಮತ್ತು ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬೆದರಿಕೆಯೂ ಹೆಚ್ಚಾಗಿದೆ. ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಭಾರಿ ಹೆಚ್ಚಳಹದಗೆಡುತ್ತಿರುವ ಅಂತರಾಷ್ಟ್ರೀಯ ಸಂಬಂಧಗಳ ನಡುವೆಅಂದರೆ ಯ ವರದಿಯಲ್ಲಿ ಬೆಚ್ಚಿಬೀಳುವ ಸಂಗತಿಗಳು ಮುನ್ನೆಲೆಗೆ ಬಂದಿವೆ. ವರದಿಯ ಪ್ರಕಾರ, ಪ್ರಸ್ತುತ ಜಗತ್ತಿನಲ್ಲಿ 12,512 ಪರಮಾಣು ಬಾಂಬ್‌ಗಳಿವೆ. ಕಳೆದ ಒಂದು ವರ್ಷದಲ್ಲಿ ಈ ಸಂಖ್ಯೆಯಲ್ಲಿ ಶೇ.86 ರಷ್ಟು ಏರಿಕೆಯಾಗಿದೆ. ಈ ವಿಚಾರದಲ್ಲಿ ಅಮೆರಿಕಕ್ಕೆ ಪೈಪೋಟಿ ನೀಡಲು ಯತ್ನಿಸುತ್ತಿರುವ ಚೀನಾ ಒಂದೇ 60 ಬಾಂಬ್ ಗಳನ್ನು ತನ್ನ ಸಂಗ್ರಹದಲ್ಲಿ ಹೆಚ್ಚಿಸಿಕೊಂಡಿದೆ. ಚೀನಾದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಪ್ರಸ್ತುತ 350 ರಿಂದ 410 ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ, ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಭದ್ರತೆಯು ಈಗಾಗಲೇ ಪ್ರಪಂಚದ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ- 2035 ರ ವೇಳೆಗೆ 900 ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪುವ ಗುರಿಯನ್ನು ಚೀನಾ ಹೊಂದಿದೆ. ಪ್ರಸ್ತುತ, ಚೀನಾ 2027 ರ ವೇಳೆಗೆ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು 550 ಕ್ಕೆ ಹೆಚ್ಚಿಸಬೇಕಾಗಿದೆ. ಸಿಪ್ರಿಯ ಪರಮಾಣು ವಿಜ್ಞಾನಿ ಹ್ಯಾನ್ಸ್ ಎಂ. ಕ್ರಿಸ್ಟೇನ್ಸನ್, 'ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ. ಇದನ್ನೂ ಓದಿ- ಒಂದು ವರ್ಷದಲ್ಲಿ ಪ್ರವೃತ್ತಿ ಬದಲಾಗಿದೆಚೀನಾ ಯಾವಾಗಲೂ ರಾಷ್ಟ್ರೀಯ ಭದ್ರತೆಯ ಕುರಿತು ಮಾತನಾಡುತ್ತಿದ್ದರು, ಅದು ಕನಿಷ್ಠ ಪರಮಾಣು ತಡೆಯನ್ನು ಹೊಂದಲು ಬಯಸುತ್ತದೆ. ಆದರೆ ಹೊಸ ಬಹಿರಂಗಪಡಿಸುವಿಕೆಗಳು ಬೇರೆಯೇ ಸಾಕ್ಷಿಗಳನ್ನು ನೀಡುತ್ತಿವೆ. ಪ್ರಕಾರ, ಕಳೆದ 30 ವರ್ಷಗಳಿಂದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಈ ವರ್ಷ ಟ್ರೆಂಡ್ ಬದಲಾಗಿದೆ. ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ, ಪರಮಾಣು ಯುದ್ಧದ ಎಚ್ಚರಿಕೆಗಳನ್ನು ಹಲವು ಬಾರಿ ನೀಡಲಾಗಿದೆ. ಅವರ ಪ್ರಕಾರ, ಒಂದೇ ಒಂದು ತಪ್ಪು ನಡೆದು ಹೋಗಿ ಒಂದು ವೇಳೆ ಪರಮಾಣು ಯುದ್ಧ ಆರಂಭಗೊಂದರೆ, ನಂತರ ಅದು ಇಡೀ ಮಾನವಕುಲಕ್ಕೆ ಮಾರಕವಾಗಲಿದೆ. ವರದಿಯ ಪ್ರಕಾರ, ಪ್ರಸ್ತುತ ಪ್ರಪಂಚದಲ್ಲಿ ಅಂತಹ 9,756 ಪರಮಾಣು ಬಾಂಬ್‌ಗಳಿವೆ, ಅವುಗಳು ಯಾವುದೇ ಹಂತಗಳಲ್ಲಿ ಸಿಡಿಯುವ ಸಾಧ್ಯತೆ ಅಲ್ಲಗಳೆಯಲಾಗುವುದಿಲ್ಲ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1008.txt b/zeenewskannada/data1_url7_500_to_1680_1008.txt new file mode 100644 index 0000000000000000000000000000000000000000..0770ea3d359187291ae645b9c4db8623e7bb2541 --- /dev/null +++ b/zeenewskannada/data1_url7_500_to_1680_1008.txt @@ -0,0 +1 @@ +: ಆನ್ ಲೈನ್ ಗೇಮಿಂಗ್ ಮೂಲಕ 52 ಲಕ್ಷ ಕಳೆದುಕೊಂಡ ಬಾಲಕಿ : ಆನ್‌ಲೈನ್ ಗೇಮ್‌ಗಳನ್ನು ಆಡುವ ಮೂಲಕ ಹುಡುಗಿಯೊಬ್ಬಳು 52 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ತಾಯಿ ಮೊಬೈಲ್ ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಲ್ಲಿ ಕೇವಲ 5 ರೂಪಾಯಿ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. :ಈಗ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತಿದ್ದಾರೆ. ಆದರೆ ಮಕ್ಕಳು ಫೋನ್‌ನಲ್ಲಿ ಮುಳುಗಿ ಹೋಗುವುದನ್ನು ಅನೇಕ ಬಾರಿ ನೋಡಬಹುದು. ನಿಮ್ಮ ಬಳಿ ಫೋನ್ ಇಲ್ಲದಿದ್ದರೆ, ನೀವು ಒಂದು ಕ್ಷಣವೂ ಇರುವುದಿಲ್ಲ ಎಂಬ ಭಾವನೆ ಮೂಡುವುದು. ಅದರಲ್ಲೂ ಕೆಲವರು ಆನ್‌ಲೈನ್ ಆಟಗಳನ್ನು ಆಡುತ್ತಾ ಜಗತ್ತನ್ನೇ ಮರೆಯುತ್ತಿದ್ದಾರೆ. ಇತ್ತೀಚೆಗೆ 13 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಗೇಮಿಂಗ್ ಬಲೆಗೆ ಬಿದ್ದು 52,19,809 ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಹುಡುಗಿ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಆಟ ಆಡುತ್ತಿದ್ದಾಳೆ. ಇಡೀ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿದ್ದಾಳೆ. ತಾಯಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಕೇವಲ 5 ರೂ. ಇರುವುದು ಗೊತ್ತಾಗಿದೆ. ಹುಡುಗಿ ತನ್ನ ತಾಯಿ ತನ್ನ ಡೆಬಿಟ್ ಕಾರ್ಡ್ ಅನ್ನು ಆನ್‌ಲೈನ್ ಆಟಗಳನ್ನು ಆಡಲು ಬಳಸುತ್ತಿದ್ದಳು ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಈ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ. ಬಾಲಕಿ ಆನ್‌ಲೈನ್ ಗೇಮಿಂಗ್‌ಗೆ ಅಡಿಕ್ಟ್ ಆಗಿದ್ದಾಳೆ ಎಂದು ಬಾಲಕಿಯ ಶಾಲಾ ಶಿಕ್ಷಕಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆಕೆಯ ಮೊಬೈಲ್ ಸ್ಕ್ರೀನ್ ಟೈಮ್ ತುಂಬಾ ಹೆಚ್ಚಿರುವುದನ್ನು ಶಿಕ್ಷಕಿ ಗಮನಿಸಿದ್ದಾರೆ. ಶಾಲಾ ಸಮಯದಲ್ಲೂ ಬಾಲಕಿ ಫೋನಿನಲ್ಲಿ ಗೇಮ್ ಆಡುತ್ತಿರುವುದನ್ನು ಕಂಡು ಶಿಕ್ಷಕಿ ಹುಡುಗಿಯ ತಾಯಿಗೆ ವಿಚಾರ ತಿಳಿಸಿದ್ದಾರೆ. ಆಗ ತಾಯಿ ಮೊಬೈಲ್ ತೆಗೆದುಕೊಂಡು ಪರಿಶೀಲಿಸಿದಾಗ ಈ ಶಾಕಿಂಗ್ ವಿಷಯ ತಿಳಿದಿದೆ. ಇದನ್ನೂ ಓದಿ: ಹಣ ಏನಾಯಿತು ಎಂದು ತಂದೆ ಹುಡುಗಿಯನ್ನು ಕೇಳಿದಾಗ, ಹಣವನ್ನು ಆನ್‌ಲೈನ್ ಆಟಗಳಿಗೆ ಮತ್ತು ಆಟದಲ್ಲಿ ಏನನ್ನೋ ಖರೀದಿಗಳಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾಳೆ. ಅಲ್ಲದೇ, ತನ್ನ ಸ್ನೇಹಿತರಿಗಾಗಿ 11,61,590 ರೂ ಮೌಲ್ಯದ ಗೇಮ್‌ಗಳನ್ನು ಖರೀದಿಸಿರುವುದಾಗಿ ಬಾಲಕಿ ಹೇಳಿದ್ದಾಳೆ. ಮನೆಯಲ್ಲಿ ಡೆಬಿಟ್ ಕಾರ್ಡ್ ಸಿಕ್ಕಿದ್ದು, ಅದನ್ನು ತನ್ನ ಸ್ಮಾರ್ಟ್‌ಫೋನ್‌ಗೆ ಲಿಂಕ್ ಮಾಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಬಾಲಕಿಯ ತಾಯಿ ತನ್ನ ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಅನ್ನು ಬಾಲಕಿಗೆ ಮೊದಲೇ ತಿಳಿಸಿದ್ದಾಳೆ. ಇದರಿಂದ ಬಾಲಕಿ ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಆನ್ ಲೈನ್ ಗೇಮಿಂಗ್ ಗಾಗಿ 52 ಲಕ್ಷ ರೂ. ಬಳಸಿದ್ದಾಳೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಈ ಘಟನೆಗೆ ಬಾಲಕಿಯ ಪೋಷಕರೇ ಕಾರಣ ಎನ್ನುತ್ತಾರೆ ನೆಟಿಜನ್‌ಗಳು. ಮೊದಲೇ ಮುಂಜಾಗ್ರತೆ ವಹಿಸಿದ್ದರೆ ಇಷ್ಟು ದೊಡ್ಡ ಹಾನಿ ಸಂಭವಿಸುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಮೆಕ್‌ಗಿಲ್ ವಿಶ್ವವಿದ್ಯಾನಿಲಯವು ನಡೆಸಿದ ಸಮೀಕ್ಷೆಯ ಪ್ರಕಾರ ಚೀನಾದಲ್ಲಿ ಹೆಚ್ಚು ಜನರು ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಯಾಗಿದ್ದಾರೆ. ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದ್ದು, ಮಲೇಷ್ಯಾ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1009.txt b/zeenewskannada/data1_url7_500_to_1680_1009.txt new file mode 100644 index 0000000000000000000000000000000000000000..fc5dd9425958d9d004d9c7a75587ec5bfeae4da9 --- /dev/null +++ b/zeenewskannada/data1_url7_500_to_1680_1009.txt @@ -0,0 +1 @@ +- : ಈ ದೇಶದಲ್ಲಿ ಕುಳಿತು ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು ಚೀನಾ! : ಚೀನಾದ ಹೊಸ ಬೇಹುಗಾರಿಕೆ ಕುತಂತ್ರದ ಕುರಿತು ಅಮೆರಿಕದ ಬಿಡೆನ್ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಚೀನಾ ತನ್ನ ಬೇಹುಗಾರಿಕಾ ತಂತ್ರಗಳನ್ನು ಮುಂದುವರೆಸಿದೆ ಮತ್ತು ಕಳೆದ ಕೆಲ ವರ್ಷಗಳಿಂದ ಅದು ಕ್ಯೂಬಾ ಮೂಲಕ ಅಮೆರಿಕದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ಅವರು ಹೇಳಿದ್ದಾರೆ. :ಚೀನಾ ಮೇಲೆ ಮತ್ತೊಮ್ಮೆ ಪೆಂಟಾಗಾನ್ ವಾಗ್ದಾಳಿ ನಡೆಸಿದೆ. ಈ ಕುರಿತು ಯುಎಸ್ ತನ್ನ ಗುಪ್ತಚರ ವರದಿಯನ್ನು ಬಿಡುಗಡೆ ಮಾಡಿದ್ದು ಇದೀಗ ವರದಿ ವಿಶ್ವಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ವರದಿಯ ಪ್ರಕಾರ, 2019 ರಿಂದ, ಚೀನಾ ಕ್ಯೂಬಾದ ರಹಸ್ಯ ಸ್ಥಳಗಳಿಂದ ಅಮೆರಿಕದ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ ಇನ್ನೊಂದೆಡೆ ಕ್ಯೂಬಾ ಈ ರೀತಿಯ ಹಕ್ಕುಮಂಡನೆಯನ್ನು ತಳ್ಳಿಹಾಕಿದೆ. ಚೀನಾದ ಹೊಸ ಬೇಹುಗಾರಿಕೆ ಕುತಂತ್ರದ ಕುರಿತು ಅಮೆರಿಕದ ಬಿಡೆನ್ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಚೀನಾ ತನ್ನ ಬೇಹುಗಾರಿಕಾ ತಂತ್ರಗಳನ್ನು ಮುಂದುವರೆಸಿದೆ ಮತ್ತು ಕಳೆದ ಕೆಲ ವರ್ಷಗಳಿಂದ ಅದು ಕ್ಯೂಬಾ ಮೂಲಕ ಅಮೆರಿಕದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ಅವರು ಹೇಳಿದ್ದಾರೆ. ಯುಎಸ್ ವರದಿಯಲ್ಲಿ ಹೇಳಿದ್ದೇನು?ಫ್ಲೋರಿಡಾದಿಂದ ಸುಮಾರು 160 ಕಿಮೀ ದೂರದಲ್ಲಿರುವ ದ್ವೀಪದಲ್ಲಿಸೌಲಭ್ಯವನ್ನು ನಿರ್ಮಿಸಲು ಚೀನಾ ಕ್ಯೂಬಾದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಗುರುವಾರ ತಿಳಿಸಿದೆ. ಅನಾಮಧೇಯತೆಯ ಷರತ್ತಿನ ಮೇಲೆ, ಬಿಡೆನ್ ಆಡಳಿತದ ಅಧಿಕಾರಿಯೊಬ್ಬರು, ಈ ವರದಿಯು ನಮ್ಮ ತಿಳುವಳಿಕೆಗೆ ಅನುಗುಣವಾಗಿಲ್ಲ ಎಂದು ಹೇಳಿದ್ದಾರೆ. ಬೇಹುಗಾರಿಕೆಗಾಗಿ ಚೀನಾ ಯಾವ ಪ್ರಯತ್ನಗಳನ್ನು ಮಾಡಿದೆ ಎಂಬುದನ್ನು ವರದಿಯಲ್ಲಿ ಬಹಿರಂಗಪಡಿಸಲಾಗಿಲ್ಲ. ಅಧಿಕೃತವಾಗಿ ಈ ವಿಷಯ ಬಿಡೆನ್ ಅಧಿಕಾರ ವಹಿಸಿಕೊಳ್ಳುವ ಮೊದಲು ನಡೆದಿದೆ ಎನ್ನಲಾಗಿದೆ. ಚೀನಾ ವಿಶ್ವಾದ್ಯಂತ ತನ್ನ ಗುಪ್ತಚರ ವ್ಯವಸ್ಥೆಯನ್ನು ಸಾಕಷ್ಟು ಬಲಪಡಿಸಿದೆ. ಇದು ಚೀನಾ ಪಾಲಿಗೆ ಹೊಸ ವಿಷಯವಾಗಿಲ್ಲ. ಚೀನಾ ಕ್ಯೂಬಾದಲ್ಲಿ ಕೂಡ ತನ್ನ ಸೌಲಭ್ಯಗಳನ್ನು ಬಲಪಡಿಸಿದೆ. ಈ ವಿಷಯವನ್ನು ಗುಪ್ತಚರ ವರದಿಯಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಈ ವಿಷಯದ ಬಗ್ಗೆ, ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರಿ ಅಧಿಕಾರಿಯೊಬ್ಬರು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು ಕ್ಯೂಬಾದಿಂದ ಬೇಹುಗಾರಿಕೆ ವಿಷಯ ಇದು ಅಮೆರಿಕ ಹರಡಿರುವ ಒಂದು ವದಂತಿ ಎಂದು ಹೇಳಿದ್ದಾರೆ. ಮಾನಹಾನಿ ಆರೋಪ ಮಾಡಿದ ಚೀನಾ, ಅಮೆರಿಕವನ್ನು ಅಪಾಯಕಾರಿ ಹ್ಯಾಕರ್ ಸುಲ್ತಾನೇಟ್ ಎಂದು ಆರೋಪಿಸಿದೆ. ಇದನ್ನೂ ಓದಿ- ಮತ್ತೊಂದೆಡೆ, ಕ್ಯೂಬಾದ ಉಪ ವಿದೇಶಾಂಗ ಸಚಿವ ಕಾರ್ಲೋಸ್ ಡಿ ಕೊಸಿಯೊ ವರದಿಯನ್ನು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವ ವರದಿ ಎಂದು ಹೇಳಿ ತಳ್ಳಿಹಾಕಿದ್ದಾರೆ. ಕೆರಿಬಿಯನ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಬೇರೆ ಯಾವುದೇ ದೇಶದ ಉಪಸ್ಥಿತಿಯನ್ನು ನಾವು ತಿರಸ್ಕರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಬ್ಲಿಂಕನ್ ಜೂನ್ 18 ರಂದು ಚೀನಾಕ್ಕೆ ಭೇಟಿ ನೀಡಲಿದ್ದಾರೆಕ್ಯೂಬಾದಿಂದ ಚೀನಾದ ಮೇಲೆ ಬೇಹುಗಾರಿಕೆ ಆರೋಪಗಳು ಬಂದಿದ್ದು, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಸಾಕಷ್ಟು ಹೆಚ್ಚಾಗಿದೆ ಮತ್ತು ಪರಿಸ್ಥಿತಿಯನ್ನು ಸರಿಪಡಿಸಲು ಅವರು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಜೂನ್ 18 ರಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_101.txt b/zeenewskannada/data1_url7_500_to_1680_101.txt new file mode 100644 index 0000000000000000000000000000000000000000..68c2ef40e3e24fa4a0b380b453aa6e43f74da066 --- /dev/null +++ b/zeenewskannada/data1_url7_500_to_1680_101.txt @@ -0,0 +1 @@ +2024: ಮ್ಯಾಜಿಕ್ ನಂಬರ್ 272, BJPಗೆ ಸಿಗದ ಸರಳ ಬಹುಮತ, ಕಿಂಗ್ ಮೇಕರ್ ಯಾರು? 2024: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಮಿತ್ರಪಕ್ಷಗಳ ಜೊತೆಗೆ ಮೈತ್ರಿ ನಿಭಾಯಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಜೆಡಿಯುನ ನಿತೀಶ್ ಕುಮಾರ್‌ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಜೊತೆಗೆ ಹೊಂದಾಣಿಕೆ ಕಷ್ಟವೆಂದು ಹೇಳಲಾಗುತ್ತಿದೆ. 2024:2014, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದ ಬಿಜೆಪಿಗೆ ಈ ಬಾರಿ ಆಘಾತವಾಗಿದೆ. 2014ರ ಚುನಾವಣೆಯಲ್ಲಿ 273 ಮತ್ತು 2019ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಯಾವುದೇ ಟೆನ್ಶನ್‌ ಇಲ್ಲದೆ ಬಿಜೆಪಿ ಸರ್ಕಾರ ರಚಿಸುವ ಮೂಲಕ 10 ವರ್ಷಗಳ ಕಾಲ ಕಿಂಗ್‌ ಆಗಿ ಮೆರೆದಿತ್ತು. ಆದರೆ ಬಾರಿ ಮತದಾರ ಬಿಜೆಪಿಗೆ ಕೈಕೊಟ್ಟಿದ್ದಾನೆ. ಉತ್ತರಪ್ರದೇಶದ ಅಯೋಧ್ಯೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿಗೆ ಮತದಾರ ಮಣೆಹಾಕಿಲ್ಲ. ಬಿಜೆಪಿ ಈ ಬಾರಿ 242 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಯ ಮ್ಯಾಜಿಕ್ ನಂಬರ್ 272. ಬಿಜೆಪಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಮೈತ್ರಿಕೂಟ 295 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಈ ಬಾರಿ 98 ಸ್ಥಾನಗಳನ್ನು ಗಳಿಸಿದ್ದು, ಇಂಡಿಯಾ ಮೈತ್ರಿಕೂಟವು 231 ಸ್ಥಾನಗಳನ್ನು ಪಡೆದುಕೊಂಡಿವೆ. 17 ಕ್ಷೇತ್ರಗಳಲ್ಲಿ ಇತರರು ಗೆಲುವು ಸಾಧಿಸಿದ್ದಾರೆ. ಸದ್ಯ ಪ್ರಧಾನಿ ಮೋದಿಯವರೇ 3ನೇ ಅವಧಿಗೂ ಪ್ರಧಾನಿಯಾಗಲಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಸರ್ಕಾರ ರಚಿಸಲು ಇದೀಗ ಬಿಜೆಪಿ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇಂತಹ ಸನ್ನಿವೇಶದಲ್ಲಿ ಯಾರು ಕಿಂಗ್‌ ಮೇಕರ್‌ ಆಗುತ್ತಾರೆ? ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಸರ್ಕಾರ ರಚಿಸಲು ಅವಕಾಶ ಇದೆಯೇ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ದೇಶದಲ್ಲಿ ಮೈತ್ರಿ ಸರ್ಕಾರ ರಚಿಸುವುದು ಹೊಸದಲ್ಲ.1989ರಿಂದ 2014ರವರೆಗೂ ಕೇಂದ್ರದಲ್ಲಿ ಮೈತ್ರಿ ಸರ್ಕಾರಗಳೇ ಆಡಳಿತ ನಡೆಸಿವೆ. ಬಹುತೇಕ ಮೈತ್ರಿ ಸರ್ಕಾರಗಳು ಪೂರ್ಣ ಅವಧಿವರೆಗೆ ಆಡಳಿತ ನಡೆಸಿಲ್ಲ. ವಿಶೇಷವೆಂದರೆ 1999-2014ರವರೆಗೆ ಮೈತ್ರಿ ಸರ್ಕಾರಗಳು ಪೂರ್ಣ ಅವಧಿ ಆಡಳಿತ ನಡೆಸಿದ್ದವು. ಇದೀಗ ಮತ್ತೆ ಮೈತ್ರಿ ಆಡಳಿತ ದೇಶಕ್ಕೆ ಅನಿವಾರ್ಯ ಎನಿಸಿದೆ. ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ನಡೆಸುತ್ತಾ ಅಥವಾ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಸರ್ಕಾರ ರಚಿಸುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಮ್ಯಾಜಿಕ್ ನಂಬರ್ 272; ಬಿಜೆಪಿ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಅವಕಾಶ ಎಷ್ಟಿದೆ?:ಸದ್ಯದ ಚುನಾವಣಾ ಫಲಿತಾಂಶದ ಪ್ರಕಾರ, 543 ಸದಸ್ಯ ಬಲದ ಲೋಕಸಭೆಯಲ್ಲಿ 272 ಮ್ಯಾಜಿಕ್ ನಂಬರ್. ಕಳೆದ 2 ಅವಧಿಯಲ್ಲಿ ಬಿಜೆಪಿ ಈ ಮ್ಯಾಜಿಕ್ ನಂಬರ್ ದಾಟುವ ಮೂಲಕ ಜನಾದೇಶವನ್ನು ಪಡೆದಿತ್ತು. ಆದರೆ ಈ ಬಾರಿಯ ಫಲಿತಾಂಶ ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಕಾಂಗ್ರೆಸ್ ಪಕ್ಷವು ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು, 98 ಸ್ಥಾನಗಳನ್ನು ಗಳಿಸಿದೆ. ಹೀಗಾಗಿ ಯಾರಿಗೆ ಯಾರು ಬೆಂಬಲ ನೀಡುತ್ತಾರೆ? ಯಾರ ಬೆಂಬಲದಿಂದ ಯಾರು ಸರ್ಕಾರ ರಚಿಸುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಬಿಜೆಪಿಗೆ ಸಿಗದ ಸರಳ ಬಹುಮತ:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಮಿತ್ರಪಕ್ಷಗಳ ಜೊತೆಗೆ ಮೈತ್ರಿ ನಿಭಾಯಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಜೆಡಿಯುನ ನಿತೀಶ್ ಕುಮಾರ್‌ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಜೊತೆಗೆ ಹೊಂದಾಣಿಕೆ ಕಷ್ಟವೆಂದು ಹೇಳಲಾಗುತ್ತಿದೆ. ಈ ಇಬ್ಬರು ನಾಯಕರು ಬಿಜೆಪಿಗೆ ಡಿಮ್ಯಾಂಡ್‌ ಮಾಡಬಹುದು? ಅಥವಾ ನಂಟು ಕಡಿದುಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ʼಕೈʼ ಜೋಡಿಸಬಹುದು. ಮೈತ್ರಿಗೆ ಸರಳ ಬಹುಮತ: ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾದರೂ ಸರಳ ಬಹುಮತವಿಲ್ಲದ ಕಾರಣ ಮಿತ್ರ ಪಕ್ಷಗಳ ಬೇಡಿಕೆಗಳಿಗೆ ಸ್ಪಂದಿಸುವಾಗ ಸ್ವಲ್ಪವೇ ಏರುಪೇರಾದರೂ ಮೈತ್ರಿ ಕಡಿದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಕಳೆದ 2 ಬಾರಿ ಯಾವುದೇ ಟೆನ್ಶನ್‌ ಇಲ್ಲದೆ ಸರ್ಕಾರ ರಚಿಸಿದ್ದ ಬಿಜೆಪಿಗೆ ಇದೀಗ ಮೈತ್ರಿಯ ದೊಡ್ಡ ಟೆನ್ಶನ್‌ ಶುರುವಾಗಿದೆ. ಯಾವ ಹೊತ್ತಿನಲ್ಲಿ ಯಾರು ಕೈಕೊಡುತ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಕಿಂಗ್ ಮೇಕರ್ ಆಗಿ ಜೆಡಿಯು!ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ 2 ದಿನ ಮೊದಲೇ ದೆಹಲಿ ಪ್ರವಾಸ ಕೈಗೊಂಡಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್‌ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಬಿಜೆಪಿಗೆ ಸರಳ ಬಹುಮತ ಇಲ್ಲದಿರುವ ಕಾರಣ ಈ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಈ ಹಿಂದೆ ಬಿಜೆಪಿ ಜೊತೆಗೆ ಬಹುಕಾಲದ ಮೈತ್ರಿ ಕಡಿದುಕೊಂಡಿದ್ದ ಜೆಡಿಯು ಬಳಿಕ ಆರ್‌ಜೆಡಿ, ಕಾಂಗ್ರೆಸ್ ಜೊತೆ ಕೈ ಜೋಡಿಸಿತ್ತು. ನಂತರ ಯೂಟರ್ನ್ ಹೊಡೆದು ಮತ್ತೆ ಬಿಜೆಪಿ ಜೊತೆಗೆ ಕೈ ಜೋಡಿಸಿತ್ತು. ಹೀಗಾಗಿ ಜೆಡಿಯು ಕಿಂಗ್ ಮೇಕರ್ ಆದರೆ ಈ ಕಿರಿಕಿರಿ ತಪ್ಪುವುದಿಲ್ಲ. ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 12ರಲ್ಲಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ಕಿಂಗ್ ಮೇಕರ್ ಆಗಿ ಟಿಡಿಪಿ ಪಾತ್ರ:ಆಂಧಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಸಹ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ. ಚಂದ್ರಬಾಬು ನಾಯ್ಡು ಈ ಸಲ ಮೈತ್ರಿಯಲ್ಲಿದ್ದು, ಬಿಜೆಪಿಗೆ ಸರ್ಕಾರ ರಚಿಸುವಲ್ಲಿ ನೆರವಾಗಬಹುದು. 2019ರ ಲೋಕಸಭಾ ಚುನಾವಣೆ ವೇಳೆ NDAಯಿಂದ ಟಿಡಿಪಿ ದೂರ ಉಳಿದಿತ್ತು. ಈ ಬಾರಿಯ ಮತ್ತೆ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಆಂಧ್ರದಲ್ಲಿ ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಇದು ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಮೈತ್ರಿ ಬಿಟ್ಟ ಬಳಿಕ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಹೀಗಾಗಿ ಬಿಜೆಪಿಗೆ ಇದು ಟೆನ್ಶನ್‌ ಹೆಚ್ಚಿಸಿದೆ. ಕಾಂಗ್ರೆಸ್‌ ಸರ್ಕಾರ ರಚಿಸಲು ಅವಕಾಶವಿದೆಯೇ?:ಇನ್ನು ಈ ಬಾರಿ ಕಾಂಗ್ರೆಸ್‌ ಮ್ಯಾಜಿಕ್‌ ಮಾಡಿದ್ದು, ಬಿಜೆಪಿಗೆ ಆಘಾತ ನೀಡಿದೆ. ಕಳೆದ ಚುನಾವಣೆಯಲ್ಲಿ ಕೇವಲ 52 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್‌ ಈ ಬಾರಿ ಫಿನಿಕ್ಸ್‌ನಂತೆ ಮೇಲೆದ್ದು, 98 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಕೇವಲ 94 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಮೈತ್ರಿಕೂಟವು ಈ ಬಾರಿ 231 ಸ್ಥಾನಗಳನ್ನು ಗಳಿಸಿದೆ. ಹೀಗಾಗಿ ಮೈತ್ರಿಕೂಟದ ಕೆಲವರ ಬೆಂಬಲ ಹಾಗೂ ಇತರರು ಕೈಜೋಡಿಸಿದರೆರಚಿಸುವುದು ಕಷ್ಟಸಾಧ್ಯವೇನಲ್ಲ. ಹೀಗಾಗಿ ಕೇಂದ್ರದಲ್ಲಿ ಯಾರ ಸಹಕಾರದಿಂದ ಮತ್ತೆ ಯಾರು ಅಧಿಕಾರಕ್ಕೆ ಬರುತ್ತಾರೆ ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1010.txt b/zeenewskannada/data1_url7_500_to_1680_1010.txt new file mode 100644 index 0000000000000000000000000000000000000000..aa5eb4ce83340c9d7a1bb00bdb96094a06c0be73 --- /dev/null +++ b/zeenewskannada/data1_url7_500_to_1680_1010.txt @@ -0,0 +1 @@ +ಬೀಚ್‌ ಮತ್ತು ಗುಡ್ಡಗಳಲ್ಲಿ ಪ್ರೇಮಿಗಳ ʼಸೆಕ್ಸ್‌ʼಗೆ ನಿಷೇಧ ಹೊರಡಿಸಿದ ಸರ್ಕಾರ..! ನೆದರ್ಲೆಂಡ್ಸ್‌ನ ಸ್ಥಳೀಯ ಸರ್ಕಾರವು ಬೀಚ್‌ಗಳು ಮತ್ತು ಗುಡ್ಡಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆಯಾಗಿ ನಡೆಯುವುದನ್ನು ಮತ್ತು ಲೈಂಗಿಕ ಕ್ರಿಯೆ ನಡೆಸುವುದನ್ನು ಇದ್ದಕ್ಕಿದ್ದಂತೆ ನಿಷೇಧಿಸಿದೆ. ಇದಕ್ಕೆ ಕಾರಣವ ಏನು ಅಂತ ತಿಳಿಯಲು ಈ ಕೆಳಗೆ ನೋಡಿ. :ದಕ್ಷಿಣ ನೆದರ್‌ಲ್ಯಾಂಡ್ಸ್‌ನ ನಗರವೊಂದು ಪ್ರವಾಸಿಗರಿಗೆ ಅಲ್ಲಿನ ಕಡಲತೀರಗಳು ಮತ್ತು ಬೆಟ್ಟಗಳ ಮೇಲೆ ಲೈಂಗಿಕ ಕ್ರಿಯೆ ನಡೆಸುವುದನ್ನು ತಡೆಯಲು ಮತ್ತು ಅವರು ಬೆತ್ತಲೆಯಾಗಿ ತಿರುಗಾಡುವುದನ್ನು ತಡೆಯಲು ಅಭಿಯಾನವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಯು ಕಳೆದ ಗುರುವಾರ (ಜೂನ್ 8) ತನ್ನ ಪ್ರವಾಸಿಗರನ್ನು ಎಚ್ಚರಿಸಲು ಕಡಲತೀರದ ಉದ್ದಕ್ಕೂ ಫಲಕಗಳನ್ನು ಪೋಸ್ಟ್ ಮಾಡಿತು. ಅದರಲ್ಲಿ, 'ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕತೆಯನ್ನು ನಿಷೇಧಿಸಲಾಗಿದೆ ಎಂಬ ಸೂಚನೆ ನೀಡಿತ್ತು. ಬೆಟ್ಟಗಳಿಗೆ ಪ್ರವೇಶವನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿತ್ತು. ಅಲ್ಲದೆ, ದಿಬ್ಬಗಳು ಮತ್ತು ಕಡಲತೀರಗಳಲ್ಲಿ ಲೈಂಗಿಕ ಚಟುವಟಿಕೆಗಳನ್ನು ತಡೆಗಟ್ಟಲು ಹೆಚ್ಚಿನ ಜಾಗರೂಕತೆಯನ್ನು ಹೆಚ್ಚಿಸಲಾಗಿತ್ತು. ಇದನ್ನೂ ಓದಿ: ಆಪರೇಷನ್ ಆರೆಂಜ್‌ಝೋನ್ ಎಂಬ ಹೆಸರಿನಿಂದ ಸ್ಥಳೀಯ ಸರ್ಕಾರ, ಜಲಮಂಡಳಿ ಮತ್ತು ನಿಸರ್ಗ ಮೀಸಲು ಸಂಸ್ಥೆಗಳಿಗೆ ನಗ್ನ ನಡಿಗೆ ಮತ್ತು ಲೈಂಗಿಕ ಕ್ರಿಯೆಗಳು ಹಾಗೂ ಪೂರ್ವ ಡೇಟಿಂಗ್ ವ್ಯವಸ್ಥೆಗಳ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1011.txt b/zeenewskannada/data1_url7_500_to_1680_1011.txt new file mode 100644 index 0000000000000000000000000000000000000000..0b4841484be5cc7944d0fe984049278f1ba83288 --- /dev/null +++ b/zeenewskannada/data1_url7_500_to_1680_1011.txt @@ -0,0 +1 @@ +: ಡೊನಾಲ್ಡ್ ಟ್ರಂಪ್ ಬಾತ್ ರೂಂನಲ್ಲಿ ರಹಸ್ಯ ದಾಖಲೆಗಳ ಪೆಟ್ಟಿಗೆ! : ನ್ಯಾಯಾಂಗ ಇಲಾಖೆಯ ಪ್ರಕಾರ, ಜನವರಿ 2021 ರಲ್ಲಿ ಟ್ರಂಪ್ ಶ್ವೇತಭವನವನ್ನು ತೊರೆದರು. ಈ ವೇಳೆ ಪೆಂಟಗನ್, ಸಿಐಎ, ರಾಷ್ಟ್ರೀಯ ಭದ್ರತಾ ಸಂಸ್ಥೆ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಹೆಚ್ಚು ವರ್ಗೀಕರಿಸಿದ ಫೈಲ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡ ಹೋದರು. :ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸದಲ್ಲಿ ರಹಸ್ಯ ದಾಖಲೆಗಳು ಪತ್ತೆಯಾಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯನ್ನು ಇದೀಗ ಸಾರ್ವಜನಿಕಗೊಳಿಸಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024 ರ ಯುಎಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಪೈಪೋಟಿಯಲ್ಲಿರುವ ರಿಪಬ್ಲಿಕನ್ ಪಕ್ಷದ ನಾಯಕ ಕೂಡ ಆಗಿದ್ದಾರೆ. ಫ್ಲೋರಿಡಾದ ಮಾರ್-ಎ-ಲಾಗೊ ಮನೆಯಲ್ಲಿ ಅನೇಕ ದಾಖಲೆಗಳನ್ನು ಅವರು ರಹಸ್ಯವಾಗಿ ಇಟ್ಟುಕೊಂಡಿದ್ದಕ್ಕಾಗಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ದೋಷಾರೋಪಣೆಯ ಭಾಗವಾಗಿ ಬಿಡುಗಡೆಯಾದ ಆರು ಫೋಟೋಗಳು ಅವರ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿ ಕೊಠಡಿಗಳಲ್ಲಿ ಇರಿಸಲಾದ ದಾಖಲೆಗಳ ಕಾರ್ಡ್‌ಬೋರ್ಡ್ ಬಾಕ್ಸ್‌ಗಳನ್ನು ಒಳಗೊಂಡಿವೆ. ಟ್ರಂಪ್‌ ಬಾತ್‌ರೂಮ್‌, ಬಾಲ್ ರೂಮ್‌ ಮತ್ತು ಮಲಗುವ ಕೋಣೆಯಲ್ಲಿ ಈ ಪೆಟ್ಟಿಗೆಗಳನ್ನು ಇಟ್ಟುಕೊಂಡಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಬಾತ್‌ರೂಮ್‌ನಲ್ಲಿ ಟಾಯ್ಲೆಟ್ ಮತ್ತು ಶವರ್ ನಡುವೆ ಜೋಡಿಸಲಾದ ದಾಖಲೆಗಳನ್ನು ಹೊಂದಿರುವ ಪೆಟ್ಟಿಗೆಗಳನ್ನು ತೋರಿಸುವ ಫೋಟೋ ಎಲ್ಲರ ಗಮನಸೆಳೆಯುತ್ತಿದೆ. ಚಾರ್ಜಿಂಗ್ ಡಾಕ್ಯುಮೆಂಟ್ ಪ್ರಕಾರ, ಈ ಪೆಟ್ಟಿಗೆಗಳನ್ನು ಏಪ್ರಿಲ್ 2021 ರಲ್ಲಿ ಬಾತ್‌ರೂಮ್‌ಗೆ ಕೊಂಡೊಯ್ಯಲಾಯಿತು. ನಂತರ ನೆಲ ಮಹಡಿಯಲ್ಲಿನ ಕೊಠಡಿಯನ್ನು ತೆರವುಗೊಳಿಸಿ ಆ ಪೆಟ್ಟಿಗೆಗಳನ್ನು ಅಲ್ಲಿಡಲು ಟ್ರಂಪ್ ನಿರ್ದೇಶಿಸಿದರು ಎನ್ನಲಾಗಿದೆ. ಜೂನ್‌ನಲ್ಲಿ ಬಾಕ್ಸ್‌ಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ಅವರು ಶ್ವೇತಭವನದಿಂದ ಹೊರಬಂದಾಗ, ಅವರು ತಮ್ಮೊಂದಿಗೆ ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋದರು ಎಂಬ ಆರೋಪವಿದೆ. ನ್ಯಾಯಾಂಗ ಇಲಾಖೆಯ ಪ್ರಕಾರ, ಟ್ರಂಪ್ ಜನವರಿ 2021 ರಲ್ಲಿ ಶ್ವೇತಭವನವನ್ನು ತೊರೆದಾಗ, ಅವರು ಪೆಂಟಗನ್, ಸಿಐಎ, ರಾಷ್ಟ್ರೀಯ ಭದ್ರತಾ ಸಂಸ್ಥೆ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಹೆಚ್ಚು ವರ್ಗೀಕರಿಸಿದ ಫೈಲ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ದೋಷಾರೋಪಣೆಯ ಪ್ರಕಾರ, ಟ್ರಂಪ್ ಅವರು ಫ್ಲೋರಿಡಾದ ಮಾರ್-ಎ-ಲಾಗೊ ನಿವಾಸ ಮತ್ತು ಕ್ಲಬ್‌ನಲ್ಲಿ ಗುಪ್ತಚರ ದಾಖಲೆಗಳನ್ನು ಅಸುರಕ್ಷಿತವಾಗಿ ಇರಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವುದು, ನ್ಯಾಯಕ್ಕೆ ಅಡ್ಡಿಪಡಿಸುವ ಪಿತೂರಿ, ದಾಖಲೆಗಳನ್ನು ಮರೆಮಾಚುವುದು ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವುದು ಸೇರಿದಂತೆ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ 37 ಆರೋಪಗಳನ್ನು ಹೊರಿಸಲಾಗಿದೆ. ಟ್ರಂಪ್ ಸಹಾಯಕ ವಾಲ್ಟ್ ನೌಟಾ ಅವರನ್ನು ಆರು ಪ್ರಕರಣಗಳಲ್ಲಿ ದೋಷಾರೋಪಣೆ ಮಾಡಲಾಗಿದೆ. ದಾಖಲೆಗಳನ್ನು ಮರೆಮಾಡಲು ಟ್ರಂಪ್‌ಗೆ ಸಹಾಯ ಮಾಡಿದ ಆರೋಪ ಅವರ ಮೇಲಿದೆ.‌ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1012.txt b/zeenewskannada/data1_url7_500_to_1680_1012.txt new file mode 100644 index 0000000000000000000000000000000000000000..0c95f9bf95a42f4a90fe5d1976908644890afd64 --- /dev/null +++ b/zeenewskannada/data1_url7_500_to_1680_1012.txt @@ -0,0 +1 @@ +ವಿಮಾನ ಪತನವಾಗಿ 40 ದಿನಗಳ ಬಳಿಕ ಕಾಡಿನಲ್ಲಿ ಮಗು ಸೇರಿದಂತೆ 4 ಮಕ್ಕಳು ಜೀವಂತವಾಗಿ ಪತ್ತೆ : ಅಮೆಜಾನ್‌ ದಟ್ಟ ಕಾಡಿನಲ್ಲಿ ಮೇ1 ರಂದು ಪತನಗೊಂಡಿದ್ದು, ವಿಮಾನದಲ್ಲಿದ್ದ 1 ವರ್ಷದ ಮಗು ಸೇರಿದಂತೆ ನಾಲ್ವರು ಮಕ್ಕಳು ಘಟನೆ ನಡೆದು 40 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. : ಅಮೆಜಾನ್‌ ಪ್ರಾಂತ್ಯದ ಅರರಾಕುವಾರಾದಿಂದ ಸ್ಯಾನ್‌ ಜೋಸ್‌ ಡೆಲ್‌ ಗುವಿಯಾರ್‌ಗೆ ಮೇ 1ರಂದು ಪ್ರಯಾಣ ಬೆಳೆಸಿದ್ದ ಒಂದೇ ಕುಟುಂಬದ 7 ಮಂದಿ ಮತ್ತು ಒಬ್ಬ ಪೈಲಟ್‌ ಇದ್ದ ʼಸೆಸ್ನಾ 206ʼ ಸಣ್ಣ ವಿಮಾನವೊಂದು ಎಂಜಿನ್‌ ವೈಫಲ್ಯಗೊಂಡು ದಟ್ಟ ಕಾಡಿನಲ್ಲಿ ಬಿದ್ದಿತ್ತು. ಈ ಘಟನೆಯಲ್ಲಿ ತಾಯಿ ಮತ್ತು ವಿಮಾನದ ಪೈಲಟ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಒತ್ತೆಯಾಗಿವೆ. ಹೀಗಾಗಿ ಮಕ್ಕಳು ಬದುಕಿರುವ ಸುಳಿವು ಸಿಕ್ಕಿದೆ ಎಂದು ಹುಡುಕಾಟವನ್ನು ತೀವ್ರಗೊಳಿಸಲಾಗಿತ್ತು. ಮಕ್ಕಳನ್ನು ಪತ್ತೆಹಚ್ಚಲು ಕಾಡಿನಲ್ಲಿ 150 ಸೈನಿಕರು ಹಗಲು ರಾತ್ರಿ ಕಾರ್ಯ ನಡೆಸಿದ್ದರು. 🚨| Organización Indígena -- alegría niños Caquetá. — Organización Indígena - (@ONIC_Colombia) ಇದನ್ನೂ ಓದಿ- ನಾಯಿಗಳನ್ನು ಸಹಾಯಕ್ಕೆ ಸೇನೆ ಬಳಸಿಕೊಂಡಿತ್ತು. ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂ ಸೇವಕರೂ ಸಹ ಈ ಕಾರ್ಯಾಚರಣೆಯಲ್ಲಿ ಸಹಾಯ ಹಸ್ತ ನೀಡಿದ್ದರು. ಹಸಿವಿನಿಂದ ಮಕ್ಕಳು ಸಾಯಬಾರದೆಂದು ಆಹಾರ ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್‌ ಮೂಲಕ ಮೇಲಿನಿಂದ ಕಾಡಿನೊಳಗೆ ಎಸೆಯಲಾಗಿತ್ತು. : " unión alegría " , indígenas " — (@) ಇದೊಂದು ವಿಸ್ಮಯಕಾರಿ ಘಟನೆಯಾಗಿದ್ದು, 40 ದಿನಗಳ ಹುಡುಕಾಟದ ಬಳಿಕ ಸೇನಾಪಡೆ ಮತ್ತು ಸ್ಥಳೀಯ ಜನರು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ದೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಮಕ್ಕಳು ಕಂಡುಹಿಡಿದಿರುವುದನ್ನು ಇತಿಹಾಸ ಎಂದಿಗೂ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಮಕ್ಕಳು ಶಕ್ತಿಹೀನರಾಗಿದ್ದಾರೆ ವೈದೈಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡು ಅವರನ್ನು ರಕ್ಷಿಸಿದೆ ಅವರು ಈಗ ಕೊಲಂಬಿಯಾದ ಮಕ್ಕಳು ಎಂದು ಪೆಟ್ರೋ ಟ್ವಿಟ್‌ ಮಾಡಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1013.txt b/zeenewskannada/data1_url7_500_to_1680_1013.txt new file mode 100644 index 0000000000000000000000000000000000000000..499f211ff97dace770353865685c1bbc9f81f1e8 --- /dev/null +++ b/zeenewskannada/data1_url7_500_to_1680_1013.txt @@ -0,0 +1 @@ +- : ರಷ್ಯಾ ಒಳಹೊಕ್ಕು ದಾಳಿ ಮಾಡುವ ಶಕ್ತಿ ಪಡೆದುಕೊಂಡ ಯುಕ್ರೈನ್, ಪುಟಿನ್ ಟೆನ್ಷನ್ ನಲ್ಲಿ ಹೆಚ್ಚಳ - : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೆನ್ಷನ್ ಅನ್ನು ಯುಕ್ರೈನ್ ಹೆಚ್ಚಿಸಿದೆ. ಇದಕ್ಕೂ ಮೊದಲು ಕ್ರೇಮ್ಲೀನ್ ವರೆಗೂ ಕೂಡ ಡ್ರೋನ್ ದಾಳಿ ನಡೆಸಲಾಗಿದ್ದು, ಯುಕ್ರೈನ್ ರಷ್ಯಾ ಒಳಹೊಕ್ಕು ದಾಳಿ ನಡೆಸುವ ಶಕ್ತಿ ಪಡೆದುಕೊಂಡಿದೆಯಾ ಎಂಬ ಭೀತಿ ಇದೀಗ ರಷ್ಯಾಗೆ ಕಾಡಲಾರಂಭಿಸಿದೆ. - :ಉಕ್ರೇನ್ ಈಗ ರಷ್ಯಾದಂತಹ ಪ್ರಬಲ ರಾಷ್ಟ್ರದ ಒಳಹೊಕ್ಕು ದಾಳಿ ನಡೆಸುವ ಶಕ್ತಿಯನ್ನು ಪಡೆದುಕೊಂಡಿದೆಯೇ? ಹೌದು, ರಷ್ಯಾದಲ್ಲಿ ಮತ್ತೊಮ್ಮೆ ಡ್ರೋನ್ ದಾಳಿ ನಡೆದಿರುವುದರಿಂದ ಈ ಪ್ರಶ್ನೆ ಉದ್ಭವಿಸುವುದು ಸಹಜ. ರಷ್ಯಾದ ವೊರೊನೆಜ್ ನಗರದ ಮೇಲೆ ಡ್ರೋನ್ ದಾಳಿಯಿಂದಾಗಿ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಯಾರೋ ತಮ್ಮ ಮೊಬೈಲ್‌ನಿಂದ ವಿಡಿಯೋವೊಂದನ್ನು ಚಿತ್ರೀಕರಿಸಿದ್ದು. ವಿಡಿಯೋದಲ್ಲಿ ಡ್ರೋನ್ ಆಕಾಶದಲ್ಲಿ ಹಾರುತ್ತಿರುವುದನ್ನು ನೀವು ನೋಡಬಹುದು. ಬಳಿಕ ಆ ಡ್ರೋನ್ ಅತ್ಯಂತ ವೇಗವಾಗಿ ಕೆಳಗೆ ಬರುತ್ತದೆ ಮತ್ತು ಕೆಲವು ಸೆಕೆಂಡುಗಳ ನಂತರ ಡ್ರೋನ್ ವಸತಿ ಪ್ರದೇಶದಲ್ಲಿ ಬೀಳುತ್ತದೆ. ಡ್ರೋನ್ ಬಿದ್ದ ತಕ್ಷಣ ಭಾರೀ ಸ್ಫೋಟದ ಸದ್ದು ಕೇಳಿಬರುತ್ತಿದೆ. ಕಟ್ಟಡದಿಂದ ಬೆಂಕಿಯ ಜ್ವಾಲೆ ಮತ್ತು ಹೊಗೆ ಬರುವುದನ್ನು ನೀವು ಗಮನಿಸಬಹುದು. ಡ್ರೋನ್‌ನಲ್ಲಿ ಮದ್ದುಗುಂಡುಗಳನ್ನು ಅಳವಡಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈಮೂವರು ರಷ್ಯಾದ ನಾಗರಿಕರು ಗಾಯಗೊಂಡಿದ್ದಾರೆ. ವಸತಿ ಕಟ್ಟಡದ ಹಲವು ಮಹಡಿಗಳು ನಾಶವಾಗಿವೆ. ಗಾಜುಗಳು ಒಡೆದು ಗೋಡೆಗಳೂ ಕುಸಿದಿವೆ. ರಷ್ಯಾ ಒಳಹೊಕ್ಕು ದಾಳಿ ನಡೆಸುತ್ತಿದೆ ಯುಕ್ರೈನ್ಶತ್ರು ದೇಶದ ಡ್ರೋನ್‌ಗಳು ರಷ್ಯಾದೊಳಗೆ ನುಗ್ಗಿ ದಾಳಿ ನಡೆಸಿರುವುದು ಬಹುತೇಕ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸಿದೆ. ರಷ್ಯಾದ ಗುಪ್ತಚರ ಸಂಸ್ಥೆಗಳು ಈ ದಾಳಿಯ ಬಗ್ಗೆ ತನಿಖೆ ನಡೆಸುತ್ತಿವೆ. ಆದರೆ, ಆರಂಭಿಕ ತನಿಖೆಯಲ್ಲಿ ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಹೇಳಿದೆ. ಕೆಲವೇ ದಿನಗಳ ಹಿಂದೆ, ಮಾಸ್ಕೋದಲ್ಲಿ ಡ್ರೋನ್ ದಾಳಿ ನಡೆದಿತ್ತು, ಇದರಲ್ಲಿ ಮಾಸ್ಕೋದ ವಸತಿ ಕಟ್ಟಡವನ್ನು ಗುರಿಯಾಗಿಸಲಾಗಿತ್ತು. ಈ ಕಟ್ಟಡದಲ್ಲಿ ರಷ್ಯಾದ ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಮನೆಗಳಿದ್ದವು. ರಷ್ಯಾ ತನ್ನ ಗಡಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಿದೆ, ಆದರೂ ಉಕ್ರೇನ್‌ನ ಡ್ರೋನ್‌ಗಳು ರಷ್ಯಾವನ್ನು ಪ್ರವೇಶಿಸುತ್ತಿವೆ ಮತ್ತು ಪ್ರವೇಶಿಸುವುದು ಮಾತ್ರವಲ್ಲದೆ ದಾಳಿ ಕೂಡ ನಡೆಸುತ್ತಿವೆ. ಇದನ್ನೂ ಓದಿ- ಡ್ರೋನ್ ದಾಳಿಯಲ್ಲಿ 3 ಥಿಯರಿಗಳು ಹೊರಹೊಮ್ಮಿವೆಮಾಸ್ಕೋ ಸೇರಿದಂತೆ ರಷ್ಯಾದ ನಗರಗಳಲ್ಲಿ ಉಕ್ರೇನ್‌ನ ಡ್ರೋನ್ ದಾಳಿ ದೊಡ್ಡ ಘಟನೆಯಾಗಿದೆ. ಈ ದಾಳಿಗಳಿಂದಾಗಿ, ರಷ್ಯಾ ನಿಜಕ್ಕೂ ಬಾಹುಬಲಿಯಾಗಿದೆಯಾ ಎಂಬ ಪ್ರಶ್ನೆಗಳು ಉದ್ಭವಿಸತೊಡಗಿವೆ. ಮೊದಲು ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ, ನಂತರ ಮಾಸ್ಕೋದಲ್ಲಿ ರಷ್ಯಾದ ಅಧಿಕಾರಿಗಳ ಮನೆ ಮತ್ತು ಈಗ ವೊರೊನೆಜ್ ನಗರದಲ್ಲಿ ಡ್ರೋನ್ ದಾಳಿ ಅನೇಕ ಥಿಯರಿಗಳಿಗೆ ಎಡೆಮಾಡಿಕೊಟ್ಟಿದೆ. ಥಿಯರಿ 1 - ಒಂದು ವರ್ಷಕ್ಕೂ ಹೆಚ್ಚು ಕಾಲ ಯುದ್ಧದಲ್ಲಿ ಹೋರಾಡುತ್ತಿರುವ ಉಕ್ರೇನ್ ರಷ್ಯಾದೊಳಗೆ ದಾಳಿ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆಯೇ? ಥಿಯರಿ 2 - ರಷ್ಯಾ ಉದ್ದೇಶಪೂರ್ವಕವಾಗಿ ಡ್ರೋನ್ ದಾಳಿಯನ್ನು ತನ್ನದೇ ಆದ ಪ್ರದೇಶಗಳ ಮೇಲೆ ನಡೆಸುತ್ತಿದೆಯೇ, ಇದರಿಂದ ಉಕ್ರೇನ್ ಮೇಲೆ ಪ್ರಮುಖ ದಾಳಿಯನ್ನು ನಡೆಸಲು ದಾರಿಯಾಗುತ್ತದೆ. ಸಿದ್ಧಾಂತ 3 - ಪುಟಿನ್ ವಿರೋಧಿ ಮತ್ತು ಈ ದಾಳಿಗಳನ್ನು ನಡೆಸುತ್ತಿರುವ ಯಾವುದೇ ಗುಂಪು ರಷ್ಯಾದೊಳಗೆ ಇದೆಯೇ? ಎಂಬುದಾಗಿದೆ. ಇದನ್ನೂ ಓದಿ- ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಯ ದುಸ್ಸಾಹಸಡ್ರೋನ್ ದಾಳಿಯ ಹೊಣೆಯನ್ನು ರಷ್ಯಾ ಉಕ್ರೇನ್‌ ಮೇಲೆ ಹೊರಿಸಿದೆ. ಡ್ರೋನ್ ದಾಳಿಯು ವೊರೊನೆಜ್ ನಗರದ ಕಟ್ಟಡವನ್ನು ಹಾನಿಗೊಳಿಸಿದ್ದು, ಕೆಲವರಿಗೆ ಗಾಯಗಳಾಗಿವೆ. ಆದರೆ ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಈ ಡ್ರೋನ್ ದಾಳಿ ಪುಟಿನ್ ಎದೆಯ ಮೇಲೆ ನೇರ ದಾಳಿಯಾಗಿದ್ದು, ಇದಕ್ಕೆ ರಷ್ಯಾದ ನಡುಕ ಸಮರ್ಥನೀಯವಾಗಿದೆ. 3 ಮೇ 2023 ರಂದು, ಮಾಸ್ಕೋದಲ್ಲಿ ಪುಟಿನ್ ಅವರ ಕಚೇರಿ ಇರುವ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ ಕೂಡ ನಡೆದಿದೆ. ಈ ದಾಳಿಯ ಹಿಂದೆ ರಷ್ಯಾ ಕೀವ್ ಹೆಸರಿಸಿತ್ತು. ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಲು ಯತ್ನಿಸಿತ್ತು ಎಂದು ರಷ್ಯಾ ಆರೋಪಿಸಿತ್ತು. ಝೆಲೆನ್ಸ್ಕಿ ಪ್ರತಿ ಬಾರಿ ರಷ್ಯಾದಲ್ಲಿ ದಾಳಿಯಲ್ಲಿ ತನ್ನ ಕೈವಾಡವನ್ನು ನಿರಾಕರಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವು ಒಂದು ಕಾಲು ವರ್ಷದಿಂದಲ್ಲೂ ಹೆಚ್ಚು ಕಾಲ ನಡೆಯುತ್ತಿದೆ. ರಷ್ಯಾದಲ್ಲಿ ನಡೆಯುತ್ತಿರುವ ಡ್ರೋನ್ ದಾಳಿಗಳು ಇದೀಗ ಉಕ್ರೇನ್‌ನ ಹೆಚ್ಚುತ್ತಿರುವ ಶಕ್ತಿಯನ್ನು ತೋರಿಸುತ್ತಿರುವುದು ಮಾತ್ರ ನಿಜ ಮತ್ತು ಇದರಿಂದಾಗಿ ಪುಟಿನ್ ಕೋಪವು ಮುಗಿಲು ಮುಟ್ಟಿದೆ ಎಂದರೆ ತಪ್ಪಾಗಲಾರದು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1014.txt b/zeenewskannada/data1_url7_500_to_1680_1014.txt new file mode 100644 index 0000000000000000000000000000000000000000..adebde3ffbddc45afcd1de003a2fd27233ebbc2a --- /dev/null +++ b/zeenewskannada/data1_url7_500_to_1680_1014.txt @@ -0,0 +1 @@ +: ಸಂಚಲನ ಸೃಷ್ಟಿಸಿದೆ ಸೈನಿಕರಿಗೆ ಕ್ಸಿ ಜಿನ್‌ಪಿಂಗ್ ಮನವಿ! ಅಷ್ಟಕ್ಕೂ ಚೀನಾದ ಉದ್ದೇಶವೇನು? : 2012ರಲ್ಲಿ ಅಧಿಕಾರಕ್ಕೆ ಬಂದ ಕ್ಸಿ ಜಿನ್‌ಪಿಂಗ್ ಅವರು ಟಿಬೆಟ್ ಸೇರಿದಂತೆ ವಿವಿಧ ಗಡಿ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸುತ್ತಿದ್ದರು. :ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗಡಿ ರಕ್ಷಣೆ ಮತ್ತು ನಿಯಂತ್ರಣದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ತಮ್ಮ ಗಡಿ ಪಡೆಗಳಿಗೆ ಕರೆ ನೀಡಿದ್ದಾರೆ. ದೇಶದ ಗಡಿಗಳಲ್ಲಿ 'ಉಕ್ಕಿನ ಪಡೆ' ನಿರ್ಮಿಸಲು ಕರೆ ನೀಡಿದ್ದಾರೆ. ಸರ್ಕಾರಿ ಮಾಧ್ಯಮಗಳು, ಶುಕ್ರವಾರ ಈ ಮಾಹಿತಿ ನೀಡಿವೆ. ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಉನ್ನತ ಕಮಾಂಡ್, ಸೆಂಟ್ರಲ್ ಮಿಲಿಟರಿ ಕಮಿಷನ್ (ಸಿಎಂಸಿ) ಮುಖ್ಯಸ್ಥ ಕ್ಸಿ ಬುಧವಾರ ಒಳಗಿನ ಮಂಗೋಲಿಯಾ ಸ್ವಾಯತ್ತ ಪ್ರದೇಶಕ್ಕೆ ಭೇಟಿ ನೀಡಿದರು. ಗಡಿ ನಿರ್ವಹಣೆ ಮತ್ತು ನಿಯಂತ್ರಣ ರಕ್ಷಣೆಯಲ್ಲಿ ಹೊಸ ಮಾದರಿ ನಿರ್ಮಿಸುವಂತೆ ಚೀನಾ ಅಧ್ಯಕ್ಷರು ಸೈನಿಕರಿಗೆ ಕರೆ ನೀಡಿದ್ದಾರೆ. ಅಧಿಕೃತ ಸುದ್ದಿ ಸಂಸ್ಥೆ 'ಕ್ಸಿನ್ಹುವಾ' ಶುಕ್ರವಾರ ವರದಿ ಮಾಡಿದೆ. ಗಡಿ ರಕ್ಷಣೆ ಮತ್ತು ನಿಯಂತ್ರಣದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಸೂಚಿಸಿದ್ದಾರೆ. ಗಡಿಯುದ್ದಕ್ಕೂ ನಿಯೋಜಿಸಲಾದ ಚೀನಾದ ಪಡೆಗಳಿಗೆ 'ಉಕ್ಕಿನ ಪಡೆ' ನಿರ್ಮಿಸಲು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಗಡಿ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸಂವಹನ : 2012 ರಲ್ಲಿ ಅಧಿಕಾರಕ್ಕೆ ಬಂದ ಕ್ಸಿ, ಸೈನಿಕರೊಂದಿಗೆ ಸಂವಹನ ನಡೆಸಲು ಟಿಬೆಟ್ ಸೇರಿದಂತೆ ವಿವಿಧ ಗಡಿ ಪ್ರದೇಶಗಳಿಗೆ ಆಗಾಗ ಭೇಟಿ ನೀಡುತ್ತಾರೆ. 2021 ರಲ್ಲಿ ಟಿಬೆಟ್‌ಗೆ ಮೊದಲ ಭೇಟಿಯ ಸಮಯದಲ್ಲಿ ಅವರು ಅರುಣಾಚಲ ಪ್ರದೇಶದ ಸಮೀಪವಿರುವ ಆಯಕಟ್ಟಿನ ಸ್ಥಳವಾದ ಗಡಿ ಪಟ್ಟಣವಾದ ನ್ಯಿಂಗ್‌ಚಿಗೆ ಅಪರೂಪದ ಭೇಟಿ ನೀಡಿದರು. ನ ಇನ್ನರ್ ಮಂಗೋಲಿಯಾ ಮಿಲಿಟರಿ ಕಮಾಂಡ್‌ಗೆ ಕ್ಸಿ ಭೇಟಿ ನೀಡಿದರು. ಗಡಿ ಪಡೆಗಳ ನಡುವೆ ಒಗ್ಗಟ್ಟನ್ನು ಸಾಧಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಿಪಿಸಿ ಮತ್ತು ಸರ್ಕಾರಿ ಇಲಾಖೆಗಳು, ಮಿಲಿಟರಿ, ಕಾನೂನು ಜಾರಿ ಸಂಸ್ಥೆಗಳು ಮತ್ತು ಗಡಿ ರಕ್ಷಣೆಯಲ್ಲಿ ಸಾರ್ವಜನಿಕರ ನಡುವಿನ ಸಹಕಾರದ ಬಗ್ಗೆ ಮತ್ತು ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಎಲ್ಲಾ ಪಕ್ಷಗಳ ಜಂಟಿ ಪ್ರಯತ್ನಗಳಿಗೆ ಕ್ಸಿ ಕರೆ ನೀಡಿದರು. ಇದನ್ನೂ ಓದಿ: ಚೀನಾದ ಪ್ರಗತಿಯನ್ನು ಶ್ಲಾಘಿಸಿದ ಕ್ಸಿ : ದೇಶದ ಉತ್ತರದ ಗಡಿಯಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಪ್ರದೇಶದ ಗಡಿ ಪಡೆಗಳ ಪಾತ್ರವನ್ನು ಕ್ಸಿ ಶ್ಲಾಘಿಸಿದರು. 2012 ರಲ್ಲಿ ಅಧಿಕಾರಕ್ಕೆ ಬಂದ ನಂತರ ಗಡಿ ರಕ್ಷಣಾ ಕಾರ್ಯದಲ್ಲಿ ಚೀನಾದ ಪ್ರಗತಿಯನ್ನು ಕ್ಸಿ ಶ್ಲಾಘಿಸಿದರು. ದೇಶದ ಗಡಿ ಪಡೆಗಳು ಮಿಲಿಟರಿ ತರಬೇತಿ ಮತ್ತು ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸಿವೆ. ಗಡಿ ಪ್ರದೇಶಗಳಲ್ಲಿ ಗಡಿ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಿದೆ. ಪಡೆಗಳು ಚೀನಾದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ಕಾಪಾಡಿವೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1015.txt b/zeenewskannada/data1_url7_500_to_1680_1015.txt new file mode 100644 index 0000000000000000000000000000000000000000..2fc377eab43574a1197b6f0f0c5246f6e80d344a --- /dev/null +++ b/zeenewskannada/data1_url7_500_to_1680_1015.txt @@ -0,0 +1 @@ +: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಯುಎಸ್ ನಲ್ಲಿ ಭಾರಿ ಸಂಭ್ರಮ, 'ಐತಿಹಾಸಿಕ ಭೇಟಿ ಇದಾಗಿರಲಿದೆ' ಎಂದ ಪೆಂಟಗನ್ - : ಅಧ್ಯಕ್ಷ ಜೋ ಬಿಡನ್ ಮತ್ತು ಯುಎಸ್ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಈ ತಿಂಗಳು ಯುಎಸ್‌ಗೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭೇಟಿ ಜೂನ್ 21 ರಂದು ಆರಂಭವಾಗಲಿದೆ. ಬಿಡೆನ್ ದಂಪತಿಗಳು ಜೂನ್ 22 ರಂದು ಔತಣಕೂಟದಲ್ಲಿ ಮೋದಿಯವರಿಗೆ ಆತಿಥ್ಯ ನೀಡಲಿದ್ದಾರೆ. :ಪ್ರಧಾನಿ ನರೇಂದ್ರ ಮೋದಿಯವರ ಈ ತಿಂಗಳ ಯುಎಸ್ ಭೇಟಿಯು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಮಾನದಂಡಗಳನ್ನು ಹೊಂದಿಸುವ ನಿರೀಕ್ಷೆಗಳಿಗೆ, ಇದು ರಕ್ಷಣಾ ಕೈಗಾರಿಕಾ ಸಹಕಾರದ ಪ್ರಮುಖ ಘೋಷಣೆಗಳು ಮತ್ತು ಭಾರತದ ಸ್ಥಳೀಯ ಮಿಲಿಟರಿ ಫ್ಲೀಟ್ಗೆ ಉತ್ತೇಜನ ನೀಡಲಿದೆ ಎಂದು ಪೆಂಟಗನ್ ಹೇಳಿದೆ. ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಈ ತಿಂಗಳು ಯುಎಸ್‌ಗೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭೇಟಿ ಜೂನ್ 21 ರಂದು ಆರಂಭವಾಗಲಿದೆ. ಬಿಡೆನ್ ದಂಪತಿಗಳು ಜೂನ್ 22 ರಂದು ಔತಣಕೂಟದಲ್ಲಿ ಮೋದಿಯವರಿಗೆ ಆತಿಥ್ಯ ನೀಡಲಿದ್ದಾರೆ. 'ಬೆಂಚ್‌ಮಾರ್ಕ್ ಪ್ರಯಾಣ ಸಾಬೀತಾಗಲಿದೆ'ಈ ಕುರಿತು ಸೆಂಟರ್ ಫಾರ್ ನ್ಯೂ ಅಮೆರಿಕನ್ ಸೆಕ್ಯುರಿಟಿ' ನಲ್ಲಿ ಗುರುವಾರ ನಡೆದ ಪ್ಯಾನೆಲ್ ಚರ್ಚೆಯಲ್ಲಿ ಮಾತನಾಡಿರುವ ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ರಕ್ಷಣಾ ಸಹಾಯಕ ಕಾರ್ಯದರ್ಶಿ ಎಲಿ ರಾಟ್ನರ್ ''ಪ್ರಧಾನಿ ಮೋದಿ ಈ ತಿಂಗಳ ಕೊನೆಯಲ್ಲಿ ಪ್ರವಾಸಕ್ಕಾಗಿ ವಾಷಿಂಗ್ಟನ್‌ಗೆ ಬಂದಾಗ, ಅದು ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಐತಿಹಾಸಿಕ ಪ್ರಯಾಣ ಎಂದು ಸಾಬೀತುಪಡಿಸುತ್ತದೆ' ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದಕ್ಕೂ ಮುಂದುವರೆದು ಮಾತನಾಡಿರುವ ರಾಟ್ನರ್, "ಈ ವರ್ಷದ ಆರಂಭದಲ್ಲಿ ಜಪಾನ್‌ನೊಂದಿಗಿನ 'ಟೂ ಪ್ಲಸ್ ಟೂ' ಮಾತುಕತೆಗಳನ್ನು ಸಂಬಂಧದಲ್ಲಿ ಮಹತ್ವದ ಕ್ಷಣವೆಂದು ಪರಿಗಣಿಸಿದ ರೀತಿಯಲ್ಲಿಯೇ ಈ ಭೇಟಿಯನ್ನು ನೋಡಲಾಗುವುದು ಎಂದು ನಾನು ಭಾವಿಸುತ್ತೇನೆ." " ಪ್ರಧಾನಿ ಮೋದಿಯವರ ಈ ಭೇಟಿಯ ವೇಳೆ ಜನರು ಅಮೇರಿಕಾ-ಭಾರತ ಸಂಬಂಧಗಳಲ್ಲಿ ವಾಸ್ತವಿಕ ಜಿಗಿತವನ್ನು ನೋಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. ಹಲವಾರು ದ್ವಿಪಕ್ಷೀಯ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ನಿರ್ದಿಷ್ಟ ಒಪ್ಪಂದಗಳು ಮತ್ತು ಯೋಜನೆಗಳನ್ನು ಅಂತಿಮಗೊಳಿಸಲುನೆಲವನ್ನು ಸಿದ್ಧಪಡಿಸಲು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು ಎಂದು ರಾಟ್ನರ್ ಹೇಳಿದ್ದಾರೆ. ಇದನ್ನೂ ಓದಿ- ಪ್ರಯಾಣದ ಆದ್ಯತೆಗಳ ಕುರಿತು ಏನು ಹೇಳಿದ್ದಾರೆ"ರಕ್ಷಣಾ ಸಂಬಂಧಿತ ವಿಷಯಗಳಲ್ಲಿ ಯುಎಸ್ ಮತ್ತು ಭಾರತದ ನಡುವೆ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ವಿಷಯದ ಬಗ್ಗೆ ಸ್ಪಷ್ಟವಾದ ಕಾರ್ಯತಂತ್ರದ ಯೋಜನೆಗಳನ್ನು ಸ್ಥಾಪಿಸುವುದು ಈ ಭೇಟಿಯ ಆದ್ಯತೆಯಾಗಿದೆ" ಎಂದು ರಾಟ್ನರ್ ಹೇಳಿದ್ದಾರೆ. ಭಾರತದ ಸ್ಥಳೀಯ ರಕ್ಷಣಾ ಕೈಗಾರಿಕಾ ರಚನೆಯನ್ನು ಬಲಪಡಿಸುವುದರೊಂದಿಗೆ, ಮಿಲಿಟರಿ ಆಧುನೀಕರಣವನ್ನು ವೇಗಗೊಳಿಸುವುದು ಪ್ರಧಾನಿ ಮೋದಿಯವರಿಗೆ ಆದ್ಯತೆಯಾಗಿದೆ ಅವರು ಹೇಳಿದ್ದಾರೆ. ಇದನ್ನೂ ಓದಿ- ಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್ ಸುಲ್ಲಿವನ್ ಮತ್ತು ಅವರ ಭಾರತೀಯ ಸಹವರ್ತಿ ಅಜಿತ್ ದೋವಲ್ ಈ ವರ್ಷದ ಜನವರಿಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ (ಐಸಿಇಟಿ) ಒಂದು ಹೆಗ್ಗುರುತು ಉಪಕ್ರಮವನ್ನು ಆರಂಭಿಸಿದ್ದರು, ಇದು ಯುಎಸ್ ಮತ್ತು ಭಾರತದ ನಡುವೆ ತಂತ್ರಜ್ಞಾನ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಇದರಿಂದ ರಕ್ಷಣಾ ವಲಯವು ಬಹಳ ಪ್ರಬಲವಾಗಲಿದೆ. ಎರಡೂ ದೇಶಗಳು ಮುಂದುವರಿಯಲು ಬಯಸುವ ಒಂದು ಮಹತ್ವದ ಉಪಕ್ರಮ ಅಂಶ ಇದಾಗಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1016.txt b/zeenewskannada/data1_url7_500_to_1680_1016.txt new file mode 100644 index 0000000000000000000000000000000000000000..aa49f0f6c9769967ec2e867623a56124eddc3a78 --- /dev/null +++ b/zeenewskannada/data1_url7_500_to_1680_1016.txt @@ -0,0 +1 @@ +: ಮತ್ತೊಮ್ಮೆ ಭೀಕರ ಬಾಂಬ್ ದಾಳಿಗೆ ನಡುಗಿದ ಅಫ್ಘಾನ್ ಭೂಮಿ, 11 ಜನರ ದುರ್ಮರಣ : ಅಫ್ಘಾನಿಸ್ತಾನದ ಬದಖ್ಶಾನ್ ಜಿಲ್ಲೆಯಲ್ಲಿ ಡೆಪ್ಯುಟಿ ಗವರ್ನರ್ ನಿಸಾರ್ ಅಹ್ಮದ್ ಅಹ್ಮದಿ ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ನಡೆದ ಭೀಕರ ಸ್ಫೋಟದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. :ಅಫ್ಘಾನಿಸ್ತಾನದ ಬದಖ್ಶಾನ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆ ಹತ್ಯೆಗೀಡಾದ ಉಪ ರಾಜ್ಯಪಾಲ ನಿಸಾರ್ ಅಹಮದ್ ಅಹ್ಮದಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವಾಬಿ ಮಸೀದಿ ಬಳಿ ನಡೆದ ಈ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಮಾಜಿ ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು ಶಾಮಿಲಾಗಿದ್ದಾರೆ ಮತ್ತು ಭೀಕರ ದಾಳಿಯಲ್ಲಿ 30 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದಿಂದ ನೇಮಕಗೊಂಡ ತಾಲಿಬಾನ್ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ. ವಕ್ತಾರ ಅಬ್ದುಲ್ ನಫಿ ಟಾಕೋರ್ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ- ಮೊದಲು ಸ್ಫೋಟ ಸಂಭವಿಸಿದೆನಿಸಾರ್ ಅಹ್ಮದ್ ಅಹ್ಮದಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ. ಮಂಗಳವಾರ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಅಹ್ಮದಿ ಸಾವನ್ನಪ್ಪಿದ್ದರು. ಬದಖ್ಶಾನ್ ಪ್ರಾಂತ್ಯದ ರಾಜಧಾನಿ ಫೈಜಾಬಾದ್‌ನಲ್ಲಿ ಈ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಅವರ ಚಾಲಕ ಕೂಡ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ತಾಲಿಬಾನ್‌ನ ಮಾಹಿತಿ ಮತ್ತು ಸಂಸ್ಕೃತಿಯ ಉಸ್ತುವಾರಿ ಮೊಜುದ್ದೀನ್ ಅಹ್ಮದಿ ಗುರುವಾರದ ಸ್ಫೋಟ ಮತ್ತು ಬಾಗ್ಲಾನ್ ಮಾಜಿ ಪೊಲೀಸ್ ಮುಖ್ಯಸ್ಥ ಸೈಫುಲ್ಲಾ ಶಮೀಮ್‌ನ ಸಾವನ್ನು ದೃಢಪಡಿಸಿದ್ದಾರೆ. ಇಲ್ಲಿಯವರೆಗಿನ ವರದಿಗಳ ಪ್ರಕಾರ, ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಯು ತಕ್ಷಣವೇ ಹೊತ್ತುಕೊಂಡಿಲ್ಲ ಎನ್ನಲಾಗಿದೆ. ಇದನ್ನೂ ಓದಿ- ಕಾರ್ ಸ್ಫೋಟದಲ್ಲಿ ಇಸ್ಲಾಮಿಕ್ ಸ್ಟೇಟ್ ಭಾಗಿಮಂಗಳವಾರ ನಡೆದ ಕಾರ್ ಬಾಂಬ್ ದಾಳಿಯ ಹೊಣೆಯನ್ನು ತಾಲಿಬಾನ್‌ನ ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ.ಹಮೀದ್ ಕರ್ಜೈ ಅವರು ಈ ದಾಳಿಯನ್ನು ಖಂಡಿಸಿದ್ದಾರೆ, ಮಸೀದಿಗಳ ಮೇಲೆ ಬಾಂಬ್ ಸ್ಫೋಟವು ಭಯೋತ್ಪಾದನಾ ಕೃತ್ಯ ಮತ್ತು ಮಾನವೀಯ ಮತ್ತು ಇಸ್ಲಾಮಿಕ್ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ. ಹಲವು ಹಿರಿಯ ತಾಲಿಬಾನ್ ಅಧಿಕಾರಿಗಳು ಬುಧವಾರ ನಿಸಾರ್ ಅಹ್ಮದ್ ಅಹ್ಮದಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ತಾಲಿಬಾನ್ ಸೇನಾ ಮುಖ್ಯಸ್ಥ ಫಸಿಹುದ್ದೀನ್ ಫಿತ್ರತ್ ಅವರು ಬದಖ್ಶಾನ್ನಲ್ಲಿ ಐಎಸ್ ದಾಳಿಯನ್ನು ದಾಳಿಯನ್ನು ಖಂಡಿಸಿದ್ದಾರೆ ಮತ್ತು ತಾಲಿಬಾನ್ ಭದ್ರತಾ ಪಡೆಗಳೊಂದಿಗೆ ಸಹಕರಿಸಲು ಮತ್ತು ಅವರ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡಲು ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1017.txt b/zeenewskannada/data1_url7_500_to_1680_1017.txt new file mode 100644 index 0000000000000000000000000000000000000000..bf51fa02130b87abe4300b77775f823fefe5efa9 --- /dev/null +++ b/zeenewskannada/data1_url7_500_to_1680_1017.txt @@ -0,0 +1 @@ +: ಅಮೇರಿಕಾದಲ್ಲಿ ಈ ಭಾರತದ ಸಂಜಾತೆಗೆ ಸಿಕ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಮಹತ್ವದ ಜವಾಬ್ದಾರಿ : ಭಾರತೀಯ-ಅಮೆರಿಕನ್ ಹೂಡಿಕೆ ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ವಹಣೆ ತಜ್ಞ ರಿತು ಕಾಲ್ರಾ ಅವರನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ವೈಸ್ ಪ್ರೆಸಿಡೆಂಟ್ ಫೈನಾನ್ಸ್ ಮತ್ತು ಮುಖ್ಯ ಹಣಕಾಸು ಅಧಿಕಾರಿ () ಆಗಿ ನೇಮಿಸಲಾಗಿದೆ. :ಭಾರತೀಯ-ಅಮೆರಿಕನ್ ಹೂಡಿಕೆ ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ವಹಣೆ ತಜ್ಞ ರಿತು ಕಾಲ್ರಾ ಅವರನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ವೈಸ್ ಪ್ರೆಸಿಡೆಂಟ್ ಮತ್ತು ಮುಖ್ಯ ಹಣಕಾಸು ಅಧಿಕಾರಿ () ಆಗಿ ನೇಮಿಸಲಾಗಿದೆ. ಕಾಲ್ರಾ ಪ್ರಸ್ತುತ ಹಾರ್ವರ್ಡ್‌ನ ಹಣಕಾಸು ಮತ್ತು ಖಜಾನೆಯ ಸಹಾಯಕ ಉಪಾಧ್ಯಕ್ಷ ಮತ್ತು ವಿಶೇಷ ಯೋಜನೆಗಳ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜುಲೈನಲ್ಲಿ ಪ್ರಾರಂಭವಾಗುವ ಅವರ ಹೊಸ ಪಾತ್ರದಲ್ಲಿ, ದೀರ್ಘಾವಧಿಯ ಯೋಜನೆ, ವಾರ್ಷಿಕ ಬಜೆಟ್, ಎಂಡೋಮೆಂಟ್ ಫಂಡ್ ಖರ್ಚು ನೀತಿ, ಖಜಾನೆ ಮತ್ತು ಹಣಕಾಸು ಲೆಕ್ಕಪತ್ರ ನಿರ್ವಹಣೆ ಮತ್ತು ವರದಿ ಮಾಡುವಿಕೆ ಸೇರಿದಂತೆ ಹಣಕಾಸು ನಿರ್ವಹಣೆಯ ಎಲ್ಲಾ ಅಂಶಗಳ ಮೇಲ್ವಿಚಾರಣೆಗಳು ಶಾಮೀಲಾಗಿವೆ. ಒಟ್ಟಾರೆಯಾಗಿ, ಅವರು 200 ಕ್ಕೂ ಹೆಚ್ಚು ಜನರ ಪೂರ್ಣ ಸಮಯದ ಉದ್ಯೋಗಿಗಳೊಂದಿಗೆ ಹಲವಾರು ಹಣಕಾಸು ವಿಭಾಗಗಳನ್ನು ಮುನ್ನಡೆಸಲಿದ್ದಾರೆ ಎಂದು ಮಂಗಳವಾರ ವಿಶ್ವವಿದ್ಯಾಲಯದ ಹೇಳಿಕೆ ತಿಳಿಸಿದೆ. ವಿಶ್ವವಿದ್ಯಾನಿಲಯದ ಒಳಗೆ ಮತ್ತು ಹೊರಗೆ ವಿಭಾಗಗಳಲ್ಲಿ ಸಹಯೋಗವನ್ನು ರೂಪಿಸುವ ಹಾರ್ವರ್ಡ್‌ನ ಸಾಮರ್ಥ್ಯವು ಆಕಸ್ಮಿಕವಾಗಿ ಒದಗಿ ಬರುವುದಿಲ್ಲ ಎಂದು ಕಾಲ್ರಾ ಹೇಳಿದ್ದಾರೆ. ಇದಕ್ಕೆ ಕಾರ್ಯತಂತ್ರದ ನಾಯಕತ್ವ ಮತ್ತು ಅಪರೂಪದ ಶ್ರೇಷ್ಠತೆ ಮತ್ತು ನಿರಂತರ ಸಮ್ಮಿಶ್ರಣದ ಅವಶ್ಯಕತೆ ಇದೆ ಎಂದಿದ್ದಾರೆ. ತನ್ನ ಖಜಾನೆ ನಿರ್ವಹಣಾ ಪಾತ್ರದಲ್ಲಿ, ಕಾಲ್ರಾ ವಿಶ್ವವಿದ್ಯಾನಿಲಯದ ಬಂಡವಾಳ ರಚನೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಮತ್ತು ಸಲಹೆಗಳನ್ನು ನೀಡಲಿದ್ದಾರೆ ಎಂದು ವಿವಿ ಹೇಳಿದೆ, ಇದು ಸಾಲ ಮತ್ತು ದ್ರವ್ಯತೆ ಅಗತ್ಯಗಳನ್ನು ಮುನ್ಸೂಚಿಸುವ ಮತ್ತು ನಗದು ಕಾರ್ಯಾಚರಣೆಗಳು ಮತ್ತು ಹೂಡಿಕೆಗಳನ್ನು ನಿರ್ವಹಿಸುವ ನಿರ್ಣಾಯಕ ಪಾತ್ರವನ್ನು ಒಳಗೊಂಡಿದೆ. 2020 ರಲ್ಲಿ ಹಾರ್ವರ್ಡ್‌ಗೆ ಸೇರಿದಾಗಿನಿಂದ, ಅವರು ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ ಮತ್ತು ಆರ್ಥಿಕ ವಿಷಯಗಳು ಮತ್ತು ವಿಶ್ವವಿದ್ಯಾಲಯದ ಆದ್ಯತೆಗಳ ಬಗ್ಗೆ ವಿಶ್ವಾಸಾರ್ಹ ಸಲಹೆಗಾರರಾಗಿದ್ದಾರೆ ಎಂದು ಕಾರ್ಯನಿರ್ವಾಹಕ ಉಪಾಧ್ಯಕ್ಷ ಮೆರೆಡಿತ್ ವೆನಿಕ್ ಹೇಳಿದ್ದಾರೆ. ಅವರ ಹಾರ್ವರ್ಡ್ ಅನುಭವ, ಖಾಸಗಿ ವಲಯದ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ನವೋದ್ಯಮಿಯಾಗಿ ಅವರ ಟ್ರ್ಯಾಕ್ ರೆಕಾರ್ಡ್‌ನೊಂದಿಗೆ ಸೇರಿಕೊಂಡು, ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾನಿಲಯದ ಹಣಕಾಸುಗಳ ಬಲವಾದ ನಿರ್ವಹಣೆಯನ್ನು ನಿರ್ಮಿಸಲು ವಿವಿ ಅವರನ್ನು ನಾಯಕಿಯಾಗಿ ನೋಡಲು ಬಯಸುತ್ತದೆ ಎನ್ನಲಾಗಿದೆ. ವಿಶ್ವವಿದ್ಯಾನಿಲಯಕ್ಕೆ ಸೇರುವ ಮೊದಲು, ಕಾಲ್ರಾ ಅವರು ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ 18 ವರ್ಷಗಳ ಸೇವೆ ಸಲ್ಲಿಸಿದ್ದಾರೆ, ಅಲ್ಲಿ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತುಸಾರ್ವಜನಿಕ ವಲಯ ಮತ್ತು ಮೂಲಸೌಕರ್ಯ ಹಣಕಾಸು ಮತ್ತು ರಾಷ್ಟ್ರೀಯವಾಗಿ ಉನ್ನತ ಶಿಕ್ಷಣ ಹಣಕಾಸು ಮುಖ್ಯಸ್ಥರಾಗಿ ಹಲವಾರು ಪ್ರಗತಿಪರ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಮುಖ್ಯಸ್ಥರಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾನಿಲಯದ ಹೇಳಿಕೆಯ ಪ್ರಕಾರ, ಹವಾಮಾನ-ಸಂಬಂಧಿತ ಅಪಾಯಗಳನ್ನು ನಿರ್ವಹಿಸಲು ನವೀನ ಹಣಕಾಸು ತಂತ್ರಗಳನ್ನು ವಿನ್ಯಾಸಗೊಳಿಸುವುದು ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ವಲಯದ ಘಟಕಗಳಿಗೆ ಕಾರ್ಯತಂತ್ರದ ಸಲಹಾ ಸೇವೆಗಳನ್ನು ಅವರು ಒದಗಿಸಿದ್ದಾರೆ. ಇದನ್ನೂ ಓದಿ- ವಿನಾಶಕಾರಿ ಕಾಡ್ಗಿಚ್ಚುಗಳ ಪರಿಣಾಮಗಳನ್ನು ತಗ್ಗಿಸಲು ಕ್ಯಾಲಿಫೋರ್ನಿಯಾ ರಾಜ್ಯಕ್ಕೆ $21 ಶತಕೋಟಿ ನಿಧಿಯನ್ನು ಬಂಡವಾಳ ಮಾಡಿಕೊಳ್ಳಲು ಅವರು ಸಲಹೆ ನೀಡಿದ್ದರು ಮತ್ತು ಸ್ಯಾಂಡಿ ಚಂಡಮಾರುತದ ನಂತರ ವಿದ್ಯುತ್ ಗ್ರಿಡ್ ಅನ್ನು ಬಲಪಡಿಸಲು ಆರ್ಥಿಕ ಸಾಮರ್ಥ್ಯವನ್ನು ರಚಿಸಲು ಲಾಂಗ್ ಐಲ್ಯಾಂಡ್ ಪವರ್ ಅಥಾರಿಟಿಯನ್ನು ಪುನರ್ರಚಿಸಲು ಕಾಲ್ರಾ ಸಲಹೆ ನೀಡಿದ್ದರು. ಅದು ದೇಶಾದ್ಯಂತ ಭೂಮಿ ಮತ್ತು ಅರಣ್ಯ ಸಂರಕ್ಷಣೆಗಾಗಿ ಪರೋಪಕಾರಿ ಬಂಡವಾಳವನ್ನು ಹತೋಟಿಗೆ ತಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಕಾಲ್ರಾ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್, ಸುಮ್ಮಾ ಸೇರಿದಂತೆ ಲಾಡ್ ಮತ್ತು ನ್ಯೂಯಾರ್ಕ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1018.txt b/zeenewskannada/data1_url7_500_to_1680_1018.txt new file mode 100644 index 0000000000000000000000000000000000000000..e2aa641a7c2b4d2e637cbc671fdc82aba34cf358 --- /dev/null +++ b/zeenewskannada/data1_url7_500_to_1680_1018.txt @@ -0,0 +1 @@ +: ಇದು ಜಗತ್ತಿನ ಏಕೈಕ ಅಂಧ ಗ್ರಾಮ! ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲರೂ ಕುರುಡರೇ; ಏಕೆ ಗೊತ್ತಾ? : ನಿಗೂಢತೆಯಿಂದ ಕೂಡಿದ ಈ ಜಗತ್ತಿನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಈ ಜಗತ್ತಿನಲ್ಲಿ ‘ಕುರುಡರ ಗ್ರಾಮ’ ಎಂದೂ ಕರೆಯಲ್ಪಡುವ ಒಂದು ಹಳ್ಳಿ ಇದೆ. ಈ ವಿಚಿತ್ರ ಗ್ರಾಮದಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲರೂ ಕುರುಡರೇ. :ಈ ಜಗತ್ತು ಹಲವಾರು ರಹಸ್ಯಗಳನ್ನು ಹೊಂದಿದೆ. ನಿಗೂಢತೆಗಳಿಂದ ತುಂಬಿರುವ ಈ ಪ್ರಕೃತಿಯಲ್ಲಿ ನಮಗೆ ತಿಳಿಯದ ಅನೇಕ ವಿಚಾರಗಳಿವೆ. ಈ ಜಗತ್ತಿನಲ್ಲಿಒಂದು ವಿಷಿತ್ರ ಗ್ರಾಮವಿದೆ. ಇಲ್ಲಿ ಹುಟ್ಟಿದ ಪ್ರತಿ ಮಗು ಜನನದ ಬಳಿಕ ಕುರುಡಾಗುತ್ತದೆ. ಕೇವಲ ಮಾನವರಲ್ಲ ಈ ಗ್ರಾಮದಲ್ಲಿ ಜನಿಸುವ ಪ್ರಾಣಿಗಳಿಗೂ ಸಹ ಕಣ್ಣು ಕಾಣುವುದಿಲ್ಲ. ಇದನ್ನು ಕೇಳಿ ನೀವು ಆಶ್ಚರ್ಯ ಪಡಬಹುದು. ಆದರೆ ಇದು ಸಂಪೂರ್ಣ ಸತ್ಯ. ಮೆಕ್ಸಿಕೋದ ಈ ಹಳ್ಳಿಯಲ್ಲಿ ಹುಟ್ಟುವ ಪ್ರತಿ ಮಗುವೂ ದೃಷ್ಟಿ ಕಳೆದುಕೊಳ್ಳುತ್ತದೆ. ಇದನ್ನೂ ಓದಿ: ಶಾಪಗ್ರಸ್ತ ಮರವೇ ಅಂಧತ್ವಕ್ಕೆ ಕಾರಣ? ಈ ವಿಷಯವು ತುಂಬಾ ಆಘಾತಕಾರಿ ಮತ್ತು ವಿಸ್ಮಯಕಾರಿಯಾಗಿದೆ. ಆದರೆ ಮೆಕ್ಸಿಕೋದ ಟಿಲ್ಟೆಪಾಕ್ ಗ್ರಾಮದಲ್ಲಿ (ಮೆಕ್ಸಿಕೋದ ಬ್ಲೈಂಡ್ ವಿಲೇಜ್‌) ವಾಸಿಸುವ ಬುಡಕಟ್ಟಿನ ಪ್ರತಿಯೊಬ್ಬ ಸದಸ್ಯರು ಕುರುಡರಾಗಿದ್ದಾರೆ. ಇದು ವಿಶ್ವದ ನಿಗೂಢ ಹಳ್ಳಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಲ್ಲಿ ಮಗು ಜನಿಸಿದಾಗ ಅವನ ಕಣ್ಣುಗಳು ಚೆನ್ನಾಗಿದ್ದರೂ ಕ್ರಮೇಣ ಅವನ ದೃಷ್ಟಿ ಹೋಗಲಾರಂಭಿಸುತ್ತದೆ. ಈ ಕುರುಡುತನಕ್ಕೆ ಕಾರಣ ಈ ಗ್ರಾಮದಲ್ಲಿ ಶಾಪಗ್ರಸ್ತ ಮರ ಎಂದು ಅನೇಕರು ಹೇಳುತ್ತಾರೆ. ಟಿಲ್ಟೆಪಾಕ್ ಗ್ರಾಮದ ಬುಡಕಟ್ಟು ಜನಾಂಗದ ಹಿರಿಯರ ಪ್ರಕಾರ, ಲಾವಾಜುವೆಲಾ ( ) ಎಂಬ ಹೆಸರಿನ ಈ ಮರವನ್ನು ನೋಡಿದ ನಂತರ, ಜನರು ಮಾತ್ರವಲ್ಲ ಪ್ರಾಣಿಗಳು ಸಹ ಕುರುಡಾಗುತ್ತವೆ. ಆದರೆ, ಇದು ಮೂಢನಂಬಿಕೆ ಮಾತ್ರ ಎಂಬುದು ಅನೇಕರ ವಾದವಾಗಿದೆ. ವಿಜ್ಞಾನಿಗಳ ಪ್ರಕಾರ, ಇಲ್ಲಿ ಕುರುಡುತನಕ್ಕೆ ಕಾರಣ ಬೇರೆ ಯಾವುದೋ ಅಂಶ ಎನ್ನಲಾಗಿದೆ. ವಿಜ್ಞಾನಿಗಳು ಏನು ಹೇಳುತ್ತಾರೆ? ಸ್ಥಳೀಯ ಜನರಲ್ಲದೆ, ವಿಶೇಷ ಜಾತಿಯ ವಿಷಕಾರಿ ನೊಣಗಳು ಇಲ್ಲಿ ಕಂಡುಬರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಷಕಾರಿ ನೊಣದ ಕಡಿತವೇ ಈ ಅಂಧತ್ವಕ್ಕೆ ಕಾರಣ ಎನ್ನುತ್ತಾರೆ. ಇದರ ಕಡಿತದಿಂದಲೇ ಇಲ್ಲಿನ ಜನರು ಕ್ರಮೇಣ ಕುರುಡರಾಗುತ್ತಾರೆ. ಈ ನೊಣವು ಪ್ರಾಣಿಗಳ ಕುರುಡುತನಕ್ಕೂ ಕಾರಣವಾಗಿದೆ. ಮೆಕ್ಸಿಕನ್ ಸರ್ಕಾರವು ಇಲ್ಲಿನ ಜನರ ಕಲ್ಯಾಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿತು. ಆದರೆ ಎಲ್ಲವೂ ವಿಫಲವಾದವು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1019.txt b/zeenewskannada/data1_url7_500_to_1680_1019.txt new file mode 100644 index 0000000000000000000000000000000000000000..157772992c4b705e92e5ffd187e91d022d2dee87 --- /dev/null +++ b/zeenewskannada/data1_url7_500_to_1680_1019.txt @@ -0,0 +1 @@ +- : 'ದೆಹಲಿಗೆ ಹೋಗಿ ಮತ್ತು ನೀವೇ ನೋಡಿ', ಭಾರತದ ಪ್ರಜಾಪ್ರಭುತ್ವದ ಆರೋಗ್ಯ ಪ್ರಶ್ನಿಸುವವರಿಗೆ ಅಮೆರಿಕ ತಿರುಗೇಟು - : ಈ ಕುರಿತು ಪ್ರಕಟಗೊಂಡ ಶ್ವೇತ ಭವನದ ಹೇಳಿಕೆಯ ಪ್ರಕಾರ ಭಾರತವು ಹಲವು ಹಂತಗಳಲ್ಲಿ ಯುಎಸ್ ನೊಂದಿಗೆ ಪ್ರಬಲ ಪಾರ್ಟ್ನರ್ ಶಿಪ್ ಹೊಂದಿದೆ. ಇದೀಗ ಶಾಂಗ್ರಿ-ಲಾ ಸಚಿವ ಆಸ್ಟಿನ್ ಅವರು ಹೆಚ್ಚುವರಿ ರಕ್ಷಣಾ ಸಹಕಾರ ಘೋಷಿಸಿದ್ದು, ನಾವು ಭಾರತದ ಜೊತೆಗೆ ಮುಂದುವರೆಯಲು ಬಯಸುತ್ತೇವೆ ಎಂದು ಹೇಳಿದ್ದಾರೆ. - :ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿಗೂ ಮುನ್ನ, ಶ್ವೇತಭವನವು ಸೋಮವಾರ ಭಾರತದಲ್ಲಿ ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಳವಳವನ್ನು ತಳ್ಳಿಹಾಕಿದೆ. ಭಾರತವು ರೋಮಾಂಚಕ ಪ್ರಜಾಪ್ರಭುತ್ವವಾಗಿದೆ, ನವದೆಹಲಿಗೆ ಭೇಟಿ ನೀಡಿ ಯಾರೆ ಆಗಲಿ ಅದನ್ನು ಸ್ವತಃ ನೋಡಬಹುದು ಎಂದು ಅದು ಹೇಳಿದೆ. ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 'ಭಾರತವು ರೋಮಾಂಚಕ ಪ್ರಜಾಪ್ರಭುತ್ವವಾಗಿದೆ. ನವದೆಹಲಿಗೆ ಭೇಟಿ ನೀಡಿ ಯಾರೆ ಆಗಲಿ ಅದನ್ನು ಸ್ವತಃ ನೋಡಬಹುದು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಸಾಮರ್ಥ್ಯ ಮತ್ತು ಸ್ಥಿತಿಯು ಚರ್ಚೆಯ ಭಾಗವಾಗಲಿದೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. 'ನಮ್ಮ ಕಳವಳಗಳನ್ನು ವ್ಯಕ್ತಪಡಿಸಲು ನಾವು ನಾಚಿಕೆಪಡುವುದಿಲ್ಲ'ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಿರ್ಬಿ, ನಾವು ನಮ್ಮ ಕಳವಳಗಳನ್ನು ನಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಜಗತ್ತಿನ ಯಾವುದೇ ಮಿತ್ರರಾಷ್ಟ್ರದಲ್ಲಿನ ವ್ಯವಸ್ಥೆ ಬಗ್ಗೆ ನಮ್ಮ ಕಳವಳ ಇರಬಹುದು ಎಂದಿದ್ದಾರೆ. ಇದಕ್ಕೂ ಮುಂದುವರೆದು ಮಾತನಾಡಿದ ಕಿರ್ಬಿ, ಪ್ರಧಾನಿ ಮೋದಿ ಅವರ ಪ್ರಸ್ತುತ ಭೇಟಿ ಅದನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿದೆ ಹಾಗೂ ಇದೊಂದು ಆಳವಾದ, ಬಲವಾದ ಪಾಲುದಾರಿಕೆ ಹಾಗೂ ಮೈತ್ರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಭೇಟಿಯಾಗಿರಲಿದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ. ರಾಜ್ಯ ಔತಣಕೂಟಕ್ಕೆ ಆಹ್ವಾನದ ಹಿಂದಿನ ಕಾರಣದ ಬಗ್ಗೆ ಕೇಳಿದಾಗ, ಕಿರ್ಬಿದ್ವಿಪಕ್ಷೀಯ ಪಾಲುದಾರಿಕೆ ಮತ್ತು ಸ್ನೇಹವನ್ನು ಇನ್ನಷ್ಟು ಬಲವಾಗಿಸಲು ಮತ್ತು ಗಾಢವಾಗಿಸಲು ತಮ್ಮ ಇಂಡಿಯನ್ ಕೌಂಟರ್ ಪಾರ್ಟ್ ಅವರನ್ನು ಭೇಟಿ ಮಾಡಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ. 'ಅಮೆರಿಕ-ಭಾರತ ಪ್ರಬಲ ಪಾಲುದಾರ ರಾಷ್ಟ್ರಗಳಾಗಿವೆ'ಭಾರತವು ಹಲವು ಹಂತಗಳಲ್ಲಿ ಅಮೆರಿಕಾದ ಜೊತೆಗೆ ಬಲವಾದ ಪಾಲುದಾರಿಕೆಯನ್ನು ಹೊಂದಿದೆ ಎಂದು ಕಿರ್ಬಿ ಹೇಳಿದ್ದಾರೆ. ಶಾಂಗ್ರಿ-ಲಾ ಕಾರ್ಯದರ್ಶಿ (ರಕ್ಷಣಾ, ಲಾಯ್ಡ್) ಆಸ್ಟಿನ್ ಅವರು ಈಗ ನಾವು ಭಾರತದೊಂದಿಗೆ ಮುಂದುವರಿಸಲಿರುವ ಕೆಲವು ಹೆಚ್ಚುವರಿ ರಕ್ಷಣಾ ಸಹಕಾರವನ್ನು ಘೋಷಿಸಿದ್ದಾರೆ. ಸಹಜವಾಗಿ, ನಮ್ಮ ಎರಡು ದೇಶಗಳ ನಡುವೆ ಸಾಕಷ್ಟು ಆರ್ಥಿಕ ವ್ಯಾಪಾರವಿದೆ. ಭಾರತವು ಪೆಸಿಫಿಕ್ ಕ್ವಾಡ್‌ನ ಸದಸ್ಯ ಮತ್ತು ಇಂಡೋ-ಪೆಸಿಫಿಕ್ ಭದ್ರತೆಯಲ್ಲಿ ಪ್ರಮುಖ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಪ್ರಧಾನಿ ಮೋದಿಯವರ ಜೂನ್ 22 ರ ರಾಜ್ಯ ಭೇಟಿಯು ಅತ್ಯುನ್ನತ ಮಟ್ಟದ ರಾಜತಾಂತ್ರಿಕ ಸ್ವಾಗತವನ್ನು ಪಡೆಯುತ್ತದೆ, ಇದು ಮುಕ್ತ, ಮುಕ್ತ, ಸಮೃದ್ಧ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್‌ಗೆ ಯುಎಸ್ ಮತ್ತು ಭಾರತದ ಹಂಚಿಕೆಯ ಬದ್ಧತೆಯನ್ನು ಉತ್ತೇಜಿಸುತ್ತದೆ ಎಂದು ಶ್ವೇತಭವನವು ಈ ಹಿಂದೆ ಹೇಳಿತ್ತು. ಇದನ್ನೂ ಓದಿ- ಭೇಟಿಯ ಸಮಯದಲ್ಲಿ, ಪ್ರಧಾನ ಮಂತ್ರಿಯನ್ನು ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಶ್ವೇತಭವನದಲ್ಲಿ ರಾಜ್ಯ ಭೋಜನಕೂಟದಲ್ಲಿ ಆಯೋಜಿಸಲಿದ್ದಾರೆ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಯುಎಸ್ ಕಾಂಗ್ರೆಸ್ ಅವರನ್ನು ಆಹ್ವಾನಿಸಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_102.txt b/zeenewskannada/data1_url7_500_to_1680_102.txt new file mode 100644 index 0000000000000000000000000000000000000000..aa9142caaf1d0cb6049d48344ef209c83a9d4a9e --- /dev/null +++ b/zeenewskannada/data1_url7_500_to_1680_102.txt @@ -0,0 +1 @@ +ಮುಂಚಿತವಾಗಿಯೇ ನಿಖರ ಫಲಿತಾಂಶದ ಭವಿಷ್ಯ ನುಡಿದಿದ್ದ ಸಮೀಕ್ಷೆ..! : ಆದರೆ ಈಗ ಜೀ ನ್ಯೂಸ್ ನ ಚುನಾವಣೋತ್ತರ ಸಮೀಕ್ಷೆ ಲೋಕಸಭಾ ಚುನಾವಣೆಯಲ್ಲಿ ಜನರ ನಾಡಿ ಮಿಡಿತವನ್ನು ಕಂಡುಕೊಳ್ಳುವುದರ ಮೂಲಕ ತನ್ನ ವಿಶ್ವಾಸಾರ್ಹತೆ ಹಾಗೂ ನಿಖರತೆಯನ್ನು ಸಾಬೀತುಪಡಿಸಿದೆ.ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಿದ ಸರ್ವೇ ಈಗ ಇಂದಿನ ಫಲಿತಾಂಶಕ್ಕೆ ಹತ್ತಿರ ಇರುವುದು ಸಾಬೀತಾಗಿದೆ. : ನವದೆಹಲಿ:ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡ ನಂತರ ಜೂನ್ 4 ರಂದು ಚುನಾವಣೆಯ ಫಲಿತಾಂಶ ಯಾವ ರೀತಿ ಬರಬಹುದು ಎನ್ನುವುದರ ಕುರಿತಾಗಿ ಎಲ್ಲರಿಗೂ ಕುತೂಹಲ ಇತ್ತು, ಇಂತಹ ಸಂದರ್ಭದಲ್ಲಿ ಇಂದು ಪ್ರಕಟವಾಗಿರುವ ಫಲಿತಾಂಶದಲ್ಲಿ ಜೀ ನ್ಯೂಸ್ ನ ಸಮೀಕ್ಷೆಯನ್ನು ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ.ಈಗ ಜೀ ನ್ಯೂಸ್ ನ ಚುನಾವಣೋತ್ತರ ಸಮೀಕ್ಷೆಯು ಲೋಕಸಭಾ ಚುನಾವಣೆಯಲ್ಲಿ ಜನರ ನಾಡಿ ಮಿಡಿತವನ್ನು ಕಂಡುಕೊಳ್ಳುವುದರ ಮೂಲಕ ನಿಖರತೆಗೆ ಹತ್ತಿರದ ಫಲಿತಾಂಶದ ಭವಿಷ್ಯ ನುಡಿದಿದ್ದರಿಂದಾಗಿ ಜನರ ವಿಶ್ವಾಸಾರ್ಹತೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೆ ಮೊದಲ ಬಾರಿಗೆ ಟಿವಿ ಮಾಧ್ಯಮದ ಇತಿಹಾಸವೊಂದರಲ್ಲಿ ಜೀ ನ್ಯೂಸ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದಷ್ಟೇ ಅಲ್ಲದೆ ಈ ಸಮೀಕ್ಷೆಯು ಇಂದಿನ ಫಲಿತಾಂಶಕ್ಕೆ ಹತ್ತಿರ ಇರುವುದಕ್ಕೆ ನೆಟ್ಟಿಗರು ಜೀ ನ್ಯೂಸ್ ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘಿಸುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಯ ಘೋಷಣೆ ದಿನದಂದು ಜೀ ನ್ಯೂಸ್ ಎನ್‌ಡಿಎ ಒಕ್ಕೂಟವು 305-315 ಸ್ಥಾನಗಳನ್ನು ಮತ್ತು ಇಂಡಿಯಾ ಒಕ್ಕೂಟವು 180-195 ಸ್ಥಾನಗಳನ್ನು ಪಡೆಯಲಿದೆ ಇದರ ಜೊತೆಗೆ 45 ಸ್ಥಾನಗಳಲ್ಲಿ ಇತರ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಏಳು ಹಂತದ ಮತದಾನ ಮುಗಿದ ನಂತರ ಸಮೀಕ್ಷೆಯಲ್ಲಿ ಹೇಳಿತ್ತು. ಈ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಜೀ ನ್ಯೂಸ್ ನ ಆಂಕರ್ ನಿಷ್ಪಕ್ಷವಾಗಿ ವಿಶ್ಲೇಷಣೆ ಮಾಡುವುದರ ಜೊತೆಗೆ ನಿಖರವಾಗಿ ಹೇಳಿದ್ದರು. ಈಗ ಅಧಿಕೃತವಾದ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಸುರಿಮಳೆಗಳೇ ಬಂದಿವೆ. ಈಗ ಈ ಸಮೀಕ್ಷೆಯು ಸದ್ಯದ ಫಲಿತಾಂಶಗಳಿಗೆ ಹತ್ತಿರದಲ್ಲಿದೆ ಎನ್ನುವುದು ಸಾಬೀತಾಗಿದೆ.ಸದ್ಯ ಬಂದಿರುವ ಫಲಿತಾಂಶದಲ್ಲಿ ಎನ್‌ಡಿಎ 294 ಸ್ಥಾನಗಳನ್ನು ಪಡೆದಿದ್ದು, ಇನ್ನೊಂದೆಡೆಗೆ ಇಂಡಿಯಾ ಒಕ್ಕೂಟ 231 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. का बना , बताए सबसे सटीक आंकड़े — (@) ಇನ್ನೂ ಕರ್ನಾಟಕದ ಮಟ್ಟಿಗೆ ಜೀ ನ್ಯೂಸ್ ನ ಸಮೀಕ್ಷೆಯಲ್ಲಿ ಎನ್‌ಡಿಎ ಒಕ್ಕೂಟವು 10 ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ, ಇಂಡಿಯಾ ಒಕ್ಕೂಟವು 12 ರಿಂದ 20 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿತ್ತು, ಈ ಚುನಾವಣೋತ್ತರ ಸಮೀಕ್ಷೆಗೆ ಹತ್ತಿರ ಎನ್ನುವಂತೆ ಇಂಡಿಯಾ ಒಕ್ಕೂಟ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಎನ್‌ಡಿಎ ಒಕ್ಕೂಟವು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಏನಿದು ಸಮೀಕ್ಷೆ? ಭಾನುವಾರದಂದು ಏಳನೇ ಹಾಗೂ ಅಂತಿಮ ಹಂತದ ಚುನಾವಣೆ ಮುಗಿದ ನಂತರ ಜೀ ನ್ಯೂಸ್ ಕೃತಕ ಬುದ್ದಿಮತ್ತೆ ಆಧರಿಸಿದ ಸಮೀಕ್ಷೆಯನ್ನು ಬಿಡುಗಡೆ ಮಾಡಿತು.ವಿಶೇಷವೆಂದರೆ ದೇಶದ ಚುನಾವಣೆಯಲ್ಲಿ ಚಾನೆಲ್ ವೊಂದು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಬಳಸಿಕೊಂಡು ಚುನಾವಣೋತ್ತರ ಸಮೀಕ್ಷೆಯನ್ನು ಜೀ ನ್ಯೂಸ್ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ವಿವಿಧ ರೀತಿಯ ದತ್ತಾಂಶಗಳನ್ನು ಬಳಸಿಕೊಳ್ಳಲಾಯಿತು. ಇದಕ್ಕಾಗಿ ಸುಮಾರು 10 ಕೋಟಿ ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ ನಿಖರ ಫಲಿತಾಂಶದ ದಿಕ್ಕನ್ನು ಕಂಡುಕೊಳ್ಳುವಲ್ಲಿ ಜೀ ನ್ಯೂಸ್ ಯಶಸ್ವಿಯಾಗಿತ್ತು, ಈಗ ಈ ಸಮೀಕ್ಷೆಗೆ ಅನುಗುಣವಾಗಿಯೇ ಇಂದಿನ ಚುನಾವಣೆಯ ಅಧಿಕೃತ ಫಲಿತಾಂಶ ಬಂದಿರುವುದು ಜೀ ನ್ಯೂಸ್ ನ ನಿಖರತೆ ಹಾಗೂ ವಿಶ್ವಾಸಾರ್ಹತೆಗೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1020.txt b/zeenewskannada/data1_url7_500_to_1680_1020.txt new file mode 100644 index 0000000000000000000000000000000000000000..f6bdf9895270a31dd4e1e8de8e6f3f4cc0cce273 --- /dev/null +++ b/zeenewskannada/data1_url7_500_to_1680_1020.txt @@ -0,0 +1 @@ +: ನ್ಯೂಯಾರ್ಕ್ ಗೆ ಹೋಗಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ : ಕರ್ನಾಟಕದಲ್ಲಿ ಧೃವೀಕರಣದ ರಾಜಕೀಯ ನಡೆಸಿದ ಬಿಜೆಪಿ ಸಮುದಾಯಗಳ ನಡುವೆ ದ್ವೇಷ ಮತ್ತು ಅಸೂಯೆಯನ್ನು ಸೃಷ್ಟಿಸಲು ಯತ್ನಿಸಿತು ಎಂದು ರಾಹುಲ್ ಆರೋಪಿಸಿದ್ದಾರೆ. ‘ಪ್ರಧಾನಿ ಅವರೇ ಖುದ್ದು ಇದಕ್ಕಾಗಿ ಯತ್ನಿಸಿದರು, ಆದರೆ ಅದು ಕೆಲಸ ಮಾಡಿತೆ?’ ಎಂದು ಅವರು ಪ್ರಶ್ನಿಸಿದ್ದಾರೆ, ಇದಕ್ಕೆ ಪ್ರೇಕ್ಷಕರು ‘ಇಲ್ಲ’ ಎಂದು ಉತ್ತರಿಸಿದ್ದಾರೆ. 2023:ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದಾರೆ ಮತ್ತ್ತು ಅವರು ನ್ಯೂಯಾರ್ಕ್ ನಲ್ಲಿ ಮತ್ತೊಮ್ಮೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಂತರ ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯನ್ನು ನಿರ್ನಾಮ ಮಾಡಲಿದೆ ಎಂದು ರಾಹುಲ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ, ಭಾರತದ ಜನತೆಯೂ ಕೂಡ ಬಿಜೆಪಿಯ ದ್ವೇಷ ತುಂಬಿದ ಸಿದ್ಧಾಂತವನ್ನು ಸೋಲಿಸಲಿದ್ದಾರೆ ಎಂದು ರಾಹುಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ತೋರಿಸಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ. ನಾವು ಅವರನ್ನು ಸೋಲಿಸಲಿಲ್ಲ, ನಾಶಪಡಿಸಿದ್ದೇವೆ. ಕರ್ನಾಟಕದಲ್ಲಿ ಅವರನ್ನು ಹೀನಾಯವಾಗಿ ಸೋಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಿದ ಬಳಿಕ ರಾಹುಲ್ ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ ಮತ್ತು ಭಾನುವಾರ ಮ್ಯಾನ್‌ಹ್ಯಾಟನ್‌ನ ಜಾವಿಟ್ಸ್ ಸೆಂಟರ್‌ನಲ್ಲಿ ಸಮುದಾಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದೆ ಎಂದು ಅವರು ಹೇಳಿದ್ದಾರೆ. ಇಡೀ ಮಾಧ್ಯಮ ಅವರ ಜೊತೆಗಿತ್ತು. ನಮ್ಮ ಬಳಿ ಇದ್ದ 10 ಪಟ್ಟು ಹಣ ಅವರ ಬಳಿ ಇತ್ತು, ಸರ್ಕಾರ ಇತ್ತು, ಏಜೆನ್ಸಿ ಇತ್ತು. ಅವರು ಎಲ್ಲವನ್ನೂ ಹೊಂದಿದ್ದರು, ಆದರೆ ನಾವು ಅವರನ್ನು ಅಲ್ಲಿ ಸೋಲಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ತೆಲಂಗಾಣದಲ್ಲಿಯೂ ಅವರನ್ನು ನಿರ್ನಾಮ ಮಾಡಲಿದ್ದೇವೆ ಎಂಬುದನ್ನು ನೀವು ನೋಡಬೇಕು ಎಂದು ನಾವು ಬಯಸುತ್ತೇವೆ, ಈ ಚುನಾವಣೆಯ ನಂತರ ತೆಲಂಗಾಣದಲ್ಲಿ ಬಿಜೆಪಿಯನ್ನು ಹುಡುಕಾಡುವುದು ಕೂಡ ಕಷ್ಟವಾಗುತ್ತದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.ರಾಹುಲ್ ಅವರ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಸೇರಿದಂತೆ ಅಪಾರ ಸಂಖ್ಯೆಯ ಕಾಂಗ್ರೆಸ್ ಬೆಂಬಲಿಗರು, ಪಕ್ಷದ ಸದಸ್ಯರು, ಅಧಿಕಾರಿಗಳು ಮತ್ತು ವಲಸಿಗ ಸಮುದಾಯದ ಸದಸ್ಯರು ಭಾಗವಹಿಸಿದ್ದರು. ರಾಹುಲ್, 'ತೆಲಂಗಾಣ ಮಾತ್ರವಲ್ಲದೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಚುನಾವಣೆ ನಡೆಯಬೇಕಿದೆ. ನಾವು ಕರ್ನಾಟಕದಲ್ಲಿ ಮಾಡಿದಂತೆಯೇ ಈ ರಾಜ್ಯಗಳಲ್ಲಿಯೂ ಬಿಜೆಪಿಯ ಜೊತೆಗೆ ಅದೇ ಕೆಲಸ ಮಾಡುತ್ತೇವೆ ಎಂದಿದ್ದಾರೆ. 'ರಾಜಸ್ಥಾನ-ಛತ್ತೀಸ್‌ಗಢದಲ್ಲಿಯೂ ಕೂಡ ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆಬಿಜೆಪಿಯನ್ನು ಸೋಲಿಸಲು ಹೊರಟಿರುವುದು ಕಾಂಗ್ರೆಸ್ ಪಕ್ಷ ಮಾತ್ರವಲ್ಲ., ಮಧ್ಯಪ್ರದೇಶದ ಜನರು, ತೆಲಂಗಾಣದ ಜನರು, ರಾಜಸ್ಥಾನ-ಛತ್ತೀಸ್‌ಗಢದ ಕೂಡ ಬಿಜೆಪಿಯನ್ನು ಸೋಲಿಸಲಿದ್ದಾರೆ. ಸಮಾಜದಲ್ಲಿ ಬಿಜೆಪಿ ಹರಡುತ್ತಿರುವ ದ್ವೇಷದಿಂದ ಮುಂದಕ್ಕೆ ಸಾಗಲು ಸಾಧ್ಯವಿಲ್ಲ ಎಂಬುದು ಇದೀಗ ಭಾರತ ಅರ್ಥಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲೂ ಇದೇ ರೀತಿ ಆಗಲಿದೆ ಎಂದು ಅವರು ಹೇಳಿದ್ದಾರೆ. ನಂತರ 2024ರಲ್ಲಿ (ಲೋಕಸಭಾ ಚುನಾವಣೆ) ಕೂಡ ಇದೆ ರೀತಿ ಮಾಡುತ್ತೇವೆ ಎಂದು ರಾಹುಲ್ ಹೇಳಿದ್ದಾರೆ. ಇದನ್ನೂ ಓದಿ- ಪ್ರತಿಪಕ್ಷಗಳು ಒಗ್ಗಟ್ಟಾಗಿವೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇದೊಂದು ಸೈದ್ಧಾಂತಿಕ ಹೋರಾಟ. ಒಂದೆಡೆ ಬಿಜೆಪಿಯ ಒಡೆದಾಳುವ, ದ್ವೇಷ ತುಂಬಿದ ಸಿದ್ದಾಂತವಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಅಕ್ಕರೆ, ಪ್ರೀತಿಯ ಸಿದ್ಧಾಂತವಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ-ಕರ್ನಾಟಕದಲ್ಲಿ ಬಿಜೆಪಿ ಧೃವಿಕಾರಣದ ರಾಜಕೀಯಕ್ಕೆ ಮುಂದಾಗಿದೆ ಮತ್ತು ಸಮುದಾಯಗಳ ನಡುವೆ ದ್ವೇಷ ಮತ್ತು ಅಸೂಯೆ ಸೃಷ್ಟಿಸಲು ಮುಂದಾಯಿತು ಎಂದು ರಾಹುಲ್ ಆರೋಪಿಸಿದ್ದಾರೆ. ‘ಖುದ್ದು ಪ್ರಧಾನಿ ಅವರೇ ಇದಕ್ಕಾಗಿ ಯತ್ನಿಸಿದರು, ಆದರೆ ಅದು ಕೆಲಸ ಮಾಡಿತೆ?’ ಎಂದು ಅವರು ಪ್ರಶ್ನಿಸಿದ್ದಾರೆ, ಇದಕ್ಕೆ ಪ್ರೇಕ್ಷಕರು ‘ಇಲ್ಲ’ ಎಂದು ಉತ್ತರಿಸಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿಷಯಗಳ ಮೇಲೆ ಚುನಾವಣೆ ಕೇಂದ್ರೀಕೃತವಾಗಿದೆ ಎಂಬುದನ್ನೂ ಕರ್ನಾಟಕದ ಜನರು ಎತ್ತಿತೋರಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. 'ಭಾರತ್ ಜೋಡೋ ಯಾತ್ರೆ'ಯ ಸಂದರ್ಭದಲ್ಲಿ ನೀಡಲಾದ ಘೋಷಣೆಯನ್ನು ಉಲ್ಲೇಖಿಸಿದ ಅವರು, 'ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಕಾನ್ ಖೋಲೇಂಗೆ' (ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ವ್ಯಾಪಾರ ಆರಂಭಿಸುವೆವು) ಎಂದು ಹೇಳಿದ್ದರು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1021.txt b/zeenewskannada/data1_url7_500_to_1680_1021.txt new file mode 100644 index 0000000000000000000000000000000000000000..2675cdccfc1766cd15a29050ee8048357f778652 --- /dev/null +++ b/zeenewskannada/data1_url7_500_to_1680_1021.txt @@ -0,0 +1 @@ +ವ್ಲಾಡಿವೋಸ್ಟಾಕ್ - ಚೆನ್ನೈ ಕಡಲ ಮಾರ್ಗ.. ಚೀನಾವನ್ನು ಬದಿಗೊತ್ತಲು ಬಯಸಿತಾ ರಷ್ಯಾ? - : ಚೀನಾ ಕೆಲ ಸಮಯದ ಹಿಂದೆ ರಷ್ಯಾದ ವ್ಲಾಡಿವೋಸ್ಟಾಕ್ ಬಂದರನ್ನು ಗುತ್ತಿಗೆಗೆ ನೀಡಿತ್ತು. ಆದರೆ ರಷ್ಯಾ ತನ್ನ ನಿರ್ಧಾರಕ್ಕೆ ವಿಷಾದಿಸಿದೆ. ಈಗ ಭಾರತವು ಈ ಬಂದರಿನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ರಷ್ಯಾ ಬಯಸಿದೆ. ಮಾಸ್ಕೋ:ಉಕ್ರೇನ್ ಯುದ್ಧದ ನಂತರ ರಷ್ಯಾವನ್ನು ಇಡೀ ವಿಶ್ವದಲ್ಲಿ ಪ್ರತ್ಯೇಕಿಸಿತು. ವ್ಲಾಡಿವೋಸ್ಟಾಕ್ ಬಂದರನ್ನು 163 ವರ್ಷಗಳ ಕಾಲ ಗುತ್ತಿಗೆ ನೀಡುವ ಮೂಲಕ ರಷ್ಯಾದ ಪ್ರತ್ಯೇಕತೆಯ ಲಾಭವನ್ನು ಚೀನಾ ಪಡೆದುಕೊಂಡಿದೆ. ಆದರೆ ಚೀನಾವನ್ನು ದೀರ್ಘಕಾಲ ನಂಬಲು ಸಾಧ್ಯವಿಲ್ಲ ಎಂದು ರಷ್ಯಾ ಇದೀಗ ಅರಿತುಕೊಂಡಂತಿದೆ. ಈಗ ಭಾರತವು ವ್ಲಾಡಿವೋಸ್ಟಾಕ್ ಬಂದರಿನಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಬೇಕು ಎಂದು ರಷ್ಯಾ ಬಯಸಿದೆ. ವ್ಲಾಡಿವೋಸ್ಟಾಕ್ ಬಂದರು ವ್ಯೂಹಾತ್ಮಕವಾಗಿ ಬಹಳ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ಚೀನಾ ಕಣ್ಣು ಈ ಬಂದರಿನ ಮೇಲೆ ಬಿದ್ದಿದೆ. ರಷ್ಯಾ ಅಧಿಕೃತವಾಗಿ ವ್ಲಾಡಿವೋಸ್ಟಾಕ್ ಬಂದರನ್ನು ಚೀನಾಕ್ಕೆ ಜೂನ್ 1 ರಂದು ಹಸ್ತಾಂತರಿಸಿತು. ಇದಾದ ಬಳಿಕ ಈಗ ಈ ಬಂದರು ಅಧಿಕೃತವಾಗಿ ಚೀನಾದ ಹಡಗುಗಳ ಸಾರಿಗೆ ಕೇಂದ್ರವಾಗಿದೆ. ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರು ಚೀನಾಕ್ಕೆ ಗ್ಯಾಸ್‌ ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯನ್ನು ಅನುಮೋದಿಸಿದರು. ವ್ಲಾಡಿವೋಸ್ಟಾಕ್‌ನಲ್ಲಿ ಈ ಗ್ಯಾಸ್ ಪೈಪ್‌ಲೈನ್ ಕೊನೆಗೊಳ್ಳುತ್ತದೆ. ಆದರೆ ಚೆನ್ನೈ - ವ್ಲಾಡಿವೋಸ್ಟಾಕ್ ಸಮುದ್ರ ಮಾರ್ಗವನ್ನು ವೇಗಗೊಳಿಸಲು ರಷ್ಯಾ ಉತ್ಸುಕವಾಗಿದೆ. ಇದನ್ನೂ ಓದಿ: ಈ ಮಾರ್ಗವು ಉಭಯ ದೇಶಗಳ ನಡುವಿನ ಕಡಲ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ರಷ್ಯಾದ ಈ ಮಹತ್ವದ ವ್ಲಾಡಿವೋಸ್ಟಾಕ್ ಬಂದರಿನೊಂದಿಗೆ ಚೆನ್ನೈ ಸಂಪರ್ಕಗೊಂಡರೆ ಭಾರತದ ಕಡಲ ವ್ಯಾಪಾರಕ್ಕೆ ಸಹಾಯಕವಾಗುತ್ತದೆ. ಇದು ಭಾರತದ ಕಡಲ ವ್ಯಾಪಾರವನ್ನು ಹೆಚ್ಚಿಸುತ್ತದೆ. ಕಲ್ಲಿದ್ದಲು, ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಗ್ಯಾಸ್‌ನ್ನು ರಷ್ಯಾದಿಂದ ಭಾರತಕ್ಕೆ ತರಲು ಚೆನ್ನೈ - ವ್ಲಾಡಿವೋಸ್ಟಾಕ್ ಸಮುದ್ರ ಮಾರ್ಗ ಸಹಾಯಕವಾಗಿದೆ. ಈ ಮಾರ್ಗದಲ್ಲಿ ಸುಮಾರು 10,300 ಕಿಮೀ ಅಥವಾ 5,600 ನಾಟಿಕಲ್ ಮೈಲುಗಳನ್ನು 10 ದಿನಗಳಲ್ಲಿ ಕ್ರಮಿಸಬಹುದು. ಇದು ಪ್ರಪಂಚದ ಈ ಭಾಗದಲ್ಲಿ ದೊಡ್ಡ ಸರಕು ಸಾಗಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ವ್ಲಾಡಿವೋಸ್ಟಾಕ್ ಬಳಿ ಭಾರತ ಉಪಗ್ರಹ ನಗರವನ್ನು ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿದೆ. ಉತ್ತರ ಸಮುದ್ರ ಮಾರ್ಗದಲ್ಲಿ ಟ್ರಾನ್ಸ್-ಆರ್ಕ್ಟಿಕ್ ಕಂಟೈನರ್ ಶಿಪ್ಪಿಂಗ್ ಮಾರ್ಗ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಸ್ಥಾಪಿಸುವ ಬಗ್ಗೆಯೂ ಅನೇಕ ಚರ್ಚೆಗಳು ನಡೆಯುತ್ತಿವೆ. ವ್ಲಾಡಿವೋಸ್ಟಾಕ್‌ನ ಸಂಪನ್ಮೂಲ-ಸಮೃದ್ಧ ಬಂದರಿಗೆ ಭಾರತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019 ರಲ್ಲಿ ವ್ಲಾಡಿವೋಸ್ಟಾಕ್‌ನಿಂದ ಭಾರತದ ಪೂರ್ವ ನೀತಿಯ ಕಾಯಿದೆಯನ್ನು ಘೋಷಿಸಿದರು. ಆ ಸಮಯದಲ್ಲಿ, ಅವರು ಈ ಪ್ರದೇಶದಲ್ಲಿ ಹಲವಾರು ಯೋಜನೆಗಳಿಗೆ ಬಿಲಿಯನ್ ಡಾಲರ್ ಸಾಲವನ್ನು ಘೋಷಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1022.txt b/zeenewskannada/data1_url7_500_to_1680_1022.txt new file mode 100644 index 0000000000000000000000000000000000000000..5fe2df7ed5e041f87e7072da48c6e926043afee0 --- /dev/null +++ b/zeenewskannada/data1_url7_500_to_1680_1022.txt @@ -0,0 +1 @@ +: 45 ಚೀಲಗಳಲ್ಲಿ ಮಾನವನ ಅವಶೇಷಗಳು ಪತ್ತೆ : ಗ್ವಾಡಲಜಾರಾದ ಜಾರ್ಡಿನ್ಸ್ ವಲ್ಲರ್ಟಾ ಮತ್ತು ಲಾ ಎಸ್ಟಾನ್ಸಿಯಾ ನೆರೆಹೊರೆಯಲ್ಲಿನ ಎರಡು ಫಾರ್ಮ್‌ಗಳಿಂದ ಏಳು ಯುವಕರು ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು, ಪೊಲೀಸರು ಮತ್ತು ಹೆಲಿಕಾಪ್ಟರ್ ಸಿಬ್ಬಂದಿಯನ್ನು ಒಳಗೊಂಡ ಶೋಧ ಕಾರ್ಯಾಚರಣೆಯು ಪ್ರಸ್ತುತ ನಡೆಯುತ್ತಿದೆ. :ಮೆಕ್ಸಿಕೋದ ಅಧಿಕಾರಿಗಳು ಜಲಿಸ್ಕೊ ​​ರಾಜ್ಯದ ರಾಜಧಾನಿ ಗ್ವಾಡಲಜಾರಾ ನಗರದ ಹೊರಗಿನ ಹೊಂಡದಲ್ಲಿ ಮಾನವ ಅವಶೇಷಗಳೊಂದಿಗೆ 45 ಚೀಲಗಳನ್ನು ಕಂಡುಕೊಂಡಿದ್ದಾರೆ. ಗುರುವಾರ ಅಧಿಕೃತ ಹೇಳಿಕೆಯಲ್ಲಿ, ಜಲಿಸ್ಕೋ ರಾಜ್ಯ ಪ್ರಾಸಿಕ್ಯೂಟರ್ ಕಚೇರಿಯು ಕಳೆದ ವಾರ ನಾಪತ್ತೆಯಾದ ಏಳು ಯುವಕರ ಹುಡುಕಾಟದಲ್ಲಿ ಸುಳಿವು ಸಿಕ್ಕ ನಂತರ ಪೊಲೀಸ್ ಅಧಿಕಾರಿಗಳು ಮಿರಾಡಾರ್ ಡೆಲ್ ಬಾಸ್ಕ್ ಕಣಿವೆಯಲ್ಲಿ ಹುಡುಕಾಟವನ್ನು ಪ್ರಾರಂಭಿಸಿದರು. ಅಲ್ಲಿ ಅವರು ಪುರುಷರ ಮತ್ತು ಮಹಿಳೆಯರ ದೇಹದ ಭಾಗಗಳನ್ನು ಹೊಂದಿರುವ ಚೀಲಗಳನ್ನು ಕಂಡುಕೊಂಡರು. ಗ್ವಾಡಲಜಾರಾದ ಜಾರ್ಡಿನ್ಸ್ ವಲ್ಲರ್ಟಾ ಮತ್ತು ಲಾ ಎಸ್ಟಾನ್ಸಿಯಾ ನೆರೆಹೊರೆಯಲ್ಲಿನ ಎರಡು ಫಾರ್ಮ್‌ಗಳಿಂದ ಏಳು ಯುವಕರು ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು, ಪೊಲೀಸರು ಮತ್ತು ಹೆಲಿಕಾಪ್ಟರ್ ಸಿಬ್ಬಂದಿಯನ್ನು ಒಳಗೊಂಡ ಶೋಧ ಕಾರ್ಯಾಚರಣೆಯು ಪ್ರಸ್ತುತ ನಡೆಯುತ್ತಿದೆ. ಇದನ್ನೂ ಓದಿ: ವಿಧಿವಿಜ್ಞಾನ ಅಧಿಕಾರಿಗಳು ಮೃತದೇಹಗಳ ಸಂಖ್ಯೆ ಮತ್ತು ಸಾವಿನ ಕಾರಣ ಮತ್ತು ಅವರ ಗುರುತುಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮಾನವನ ಅವಶೇಷಗಳಿರುವ ಕಪ್ಪು ಪ್ಲಾಸ್ಟಿಕ್ ಚೀಲವು ಮಂಗಳವಾರ ಪತ್ತೆಯಾಗಿದೆ. ಆದರೆ ಕಷ್ಟಕರವಾದ ಭೂಪ್ರದೇಶ ಮತ್ತು ನೈಸರ್ಗಿಕ ಬೆಳಕಿನ ಕೊರತೆಯಿಂದಾಗಿ, ಶೋಧ ಕಾರ್ಯಾಚರಣೆಯು ಬುಧವಾರ ಪುನರಾರಂಭಗೊಂಡಿತು ಮತ್ತು ಎಲ್ಲಾ ಅವಶೇಷಗಳು ಪತ್ತೆಯಾಗುವವರೆಗೆ ಮುಂದುವರಿಯುತ್ತದೆ. ನಾಪತ್ತೆಯಾದ ಏಳು ಯುವಕರ ಅವಶೇಷಗಳು ಅವರದ್ದೇ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ. ಒಂದು ವರದಿಯ ಪ್ರಕಾರ, ಸರ್ಕಾರಿ ಅಂಕಿಅಂಶಗಳ ಪ್ರಕಾರ, ಮೆಕ್ಸಿಕೋದಾದ್ಯಂತ ಪ್ರಸ್ತುತ 100,000 ಕ್ಕಿಂತ ಹೆಚ್ಚು ಜನರು ಕಾಣೆಯಾಗಿದ್ದಾರೆ, ಅವರಲ್ಲಿ ಅನೇಕರು ಸಂಘಟಿತ ಅಪರಾಧಕ್ಕೆ ಬಲಿಯಾಗಿದ್ದಾರೆ. 2007 ರಲ್ಲಿ ಆಗಿನ ಅಧ್ಯಕ್ಷ ಫೆಲಿಪ್ ಕಾಲ್ಡೆರಾನ್ ಡ್ರಗ್ಸ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಅನೇಕರು ಕಾಣೆಯಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1023.txt b/zeenewskannada/data1_url7_500_to_1680_1023.txt new file mode 100644 index 0000000000000000000000000000000000000000..c651a4cb072a42ab878264360b5099de4e11c197 --- /dev/null +++ b/zeenewskannada/data1_url7_500_to_1680_1023.txt @@ -0,0 +1 @@ +: ಫ್ಲೈಟ್ ನಲ್ಲಿ ಪ್ರಯಾಣ ಬೆಳೆಸುವ ಮುನ್ನ ತೂಕ ಪರೀಕ್ಷಿಸಿಕೊಳ್ಳಬೇಕು, ಈ ದಿನದಿಂದ ಆರಂಭಗೊಳ್ಳಲಿದೆ ಸಮೀಕ್ಷೆ : ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನವು ವಿಮಾನ ಪ್ರಯಾಣದ ಮೊದಲು ಪ್ರಯಾಣಿತರ ತೂಕ ಪರೀಕ್ಷೆಗೆ ಮುಂದಾಗಿದೆ. ಪ್ರಯಾಣಿಕರ ತೂಕದ ದತ್ತಾಂಶವನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಿದೆ. ಇದರ ಹಿಂದಿನ ಕಾರಣ ಏನು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ ​​ತನ್ನ ವಿಮಾನದಲ್ಲಿ ಪ್ರಯಾಣಿಸುವ ಯಾತ್ರಿಗಳ ತೂಕ ಪರಿಶೀಲನೆಗೆ ಮುಂದಾಗಿದೆ. ವಿಮಾನ ಟೇಕ್ ಆಫ್ ಆಗುವ ಮೊದಲು ಈ ತೂಕವನ್ನು ಮಾಡಲಾಗುತ್ತದೆ. ಹೆಚ್ಚಿನ ಜನರು ತಮ್ಮ ಗಮ್ಯಸ್ಥಾನವನ್ನು ತ್ವರಿತವಾಗಿ ತಲುಪಲು ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಈಗ ಹೇಳಿ ವಿಮಾನ ಹತ್ತುವ ಮೊದಲು ನಿಮ್ಮ ತೂಕ ಪರಿಶೀಲನೆ ನಡೆಸಿ ನಿಮ್ಮನ್ನು ವಿಮಾನದಲ್ಲಿ ಕೂರಿಸಿದರೆ ನಿಮಗೆ ಹೇಗೆ ಅನ್ನಿಸಲಿದೆ? ಅನೇಕ ಜನರಿಗೆ ಇದು ಕೇಳಲೂ ಕೂಡ ಅಹಿತಕರವಾಗಿರಬಹುದು, ಆದರೆ ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನವು ಈ ರೀತಿಯ ಕೆಲಸಕ್ಕೆ ಕೈಹಾಕಲಿದೆ. ಈ ಕುರಿತಾದ ಮಾಧ್ಯಮ ವರದಿಗಳನ್ನು ನಂಬುವುದಾದರೆ, ಆಕ್ಲೆಂಡ್ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಎಲ್ಲಾ ಪ್ರಯಾಣಿಕರನಡೆಯಲಿದೆ. ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರವು ಜುಲೈ 2 ರಿಂದ ಈ ಸಮೀಕ್ಷೆ ಜಾರಿಗೊಳಿಸಬಹುದು ಎಂದು ವರದಿಯಾಗಿದೆ. ಇದನ್ನೂ ಓದಿ- ವಿಷಯ ಏನು?ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನ ಇಲಾಖೆಯು ಪ್ರಯಾಣಿಕರ ತೂಕದ ದತ್ತಾಂಶವನ್ನು ಸಿದ್ಧಪಡಿಸಲು ಸಮೀಕ್ಷೆಯನ್ನು ನಡೆಸುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ, ಇದರ ಅಡಿಯಲ್ಲಿ ಕಂಪನಿಯು ತೂಕದ ಹೊರೆ ಮತ್ತು ವಿತರಣೆಯ ದತ್ತಾಂಶವನ್ನು ಸಂಗ್ರಹಿಸಲು ಬಯಸುತ್ತಿದೆ ಎಂದರ್ಥ. ಈ ಸಮೀಕ್ಷೆಗೆ ಪ್ಯಾಸೆಂಜರ್ ಲೋಡ್ ಸಮೀಕ್ಷೆ ಎಂದು ಹೆಸರಿಸಲಾಗಿದೆ. ಈ ದತ್ತಾಂಶದ ಸಹಾಯದಿಂದ ಪೈಲಟ್‌ಗೆ ವಿಮಾನವನ್ನು ಭೂಸ್ಪರ್ಶಿಸಲು ಸಹಾಯ ಮಾಡಲಿದೆ ಎಂದು ಇಲಾಖೆ ಹೇಳಿದೆ. ಡಿಜಿಟಲ್ ಸ್ಕೇಲ್ ಸಹಾಯದಿಂದ ವಿಮಾನ ಹತ್ತುವ ಮೊದಲು ಪ್ರಯಾಣಿಕರು ತಮ್ಮ ತೂಕವನ್ನು ತೂಗಬೇಕಾಗುತ್ತದೆ. ಈ ದತ್ತಾಂಶವನ್ನು ಅತ್ಯಂತ ಗೌಪ್ಯವಾಗಿರಿಸಲಾಗುವುದು ಎಂದು ಹೇಳಲಾಗಿದೆ, ಇದನ್ನು ವಿಮಾನ ನಿಲ್ದಾಣದಲ್ಲಿ ಎಲ್ಲಿಯೂ ಕೂಡ ಬಿತ್ತರಿಸಲಾಗುವುದಿಲ್ಲ ಎಂದೂ ಕೂಡ ಹೇಳಲಾಗಿದೆ. ಇದನ್ನೂ ಓದಿ- ತೂಕವು ಸ್ವಯಂಪ್ರೇರಿತವಾಗಿರುತ್ತದೆನ್ಯೂಜಿಲೆಂಡ್‌ನ ಆರೋಗ್ಯ ವರದಿಯು ಅಲ್ಲಿನ ಜನರು ಹೆಚ್ಚು ಬೊಜ್ಜು ಹೊಂದುತ್ತಿದ್ದಾರೆ ಎಂದು ಹೇಳಿದೆ. ದೇಶದಲ್ಲಿ ಸ್ಥೂಲಕಾಯದ ಪ್ರಮಾಣವು ಸುಮಾರು ಶೇ. 34 ಕ್ಕೆ ತಲುಪಿದೆ ಎನ್ನಲಾಗಿದೆ. ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ತೂಕವು ಸ್ವಯಂಪ್ರೇರಿತವಾಗಿರುತ್ತದೆ. ಇದು ಸಂಪೂರ್ಣ ಸುರಕ್ಷಿತವಾಗಿರಲಿದ್ದು, ತೂಕ ಮಾಡಿಸಿಕೊಳ್ಳಲು ಯಾರೂ ಭಯಪಡಬೇಕಾಗಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1024.txt b/zeenewskannada/data1_url7_500_to_1680_1024.txt new file mode 100644 index 0000000000000000000000000000000000000000..b40faf0c0a3d4294709d3690fdda083a4339a4d9 --- /dev/null +++ b/zeenewskannada/data1_url7_500_to_1680_1024.txt @@ -0,0 +1 @@ +: ಚೀನಾ ನೆಲದೊಳಗೆ 32 ಸಾವಿರ ಅಡಿ ಆಳದ ಗುಂಡಿ ತೋಡುತ್ತಿರುವುದು ಏಕೆ? ನೆಲದಲ್ಲಿ ರಂಧ್ರಗಳನ್ನು ಕೊರೆಯುವಾಗ ಎದುರಾಗುವ ತೊಂದರೆಗಳ ಬಗ್ಗೆ ವಿಜ್ಞಾನಿ ಸನ್ ಜಿನ್ಶೆಂಗ್ ತಮ್ಮ ಅಭಿಪ್ರಾಯ ನೀಡಿದ್ದಾರೆ. ಇವರು ಚೈನೀಸ್ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನ ಭಾಗವಾಗಿದ್ದಾರೆ. ರಂಧ್ರ ಕೊರೆಯುವಾಗ ಎದುರಿಸಿದ ತೊಂದರೆಗಳನ್ನು 2 ತೆಳುವಾದ ಉಕ್ಕಿನ ತಂತಿಗಳ ಮೇಲೆ ಓಡುವ ದೊಡ್ಡ ಟ್ರಕ್‌ಗೆ ಅವರು ಹೋಲಿಸಿದ್ದಾರೆ. ನವದೆಹಲಿ: ತನ್ನ ವಿಸ್ತರಣಾ ನೀತಿಯಿಂದ ಕುಖ್ಯಾತಿ ಪಡೆದಿರುವ ಚೀನಾ ಇದೀಗ ಭೂಮಿಯಲ್ಲಿ ಗುಂಡಿ ತೋಡಲು ಆರಂಭಿಸಿದೆ. ವರದಿಗಳ ಪ್ರಕಾರ ಚೀನಾದ ವಿಜ್ಞಾನಿಗಳು ನೆಲದ ಮೇಲಿನ ಪದರದಲ್ಲಿ ಅಂದರೆ ಕ್ರಸ್ಟ್‌ನಲ್ಲಿ 32,808 ಅಡಿ ಆಳದ ರಂಧ್ರವನ್ನು ಕೊರೆಯುತ್ತಿದ್ದಾರಂತೆ. ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಿಜ್ಞಾನಿಗಳು ಈ ಆಳದ ಗುಂಡಿಯನ್ನು ತೋಡುತ್ತಿದ್ದಾರಂತೆ. ಕ್ಸಿನ್‌ಜಿಯಾಂಗ್‌ನಲ್ಲಿ ತೈಲವು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಗುಂಡಿಯು 10ಕ್ಕೂ ಹೆಚ್ಚು ಭೂಖಂಡ ಅಥವಾ ಕಲ್ಲಿನ ಪದರಗಳನ್ನು ಭೇದಿಸಿ, ತೆಳುವಾದ ಶಾಫ್ಟ್ ಕ್ರಿಟೇಶಿಯಸ್ ವ್ಯವಸ್ಥೆಯವರೆಗೆ ಭೂಮಿಯ ಹೊರಪದರಕ್ಕೆ ಹೋಗುತ್ತದೆ ಎಂದು ವರದಿ ಹೇಳಿದೆ. ಅಗೆಯುತ್ತಿರುವ ಭೂಮಿಯ ಮೇಲಿನ ಪದರದಲ್ಲಿ ಕಂಡುಬರುವ ಬಂಡೆಯ ವಯಸ್ಸು ಸುಮಾರು 145 ಮಿಲಿಯನ್ ವರ್ಷಗಳು ಎಂದು ವರದಿಯಲ್ಲಿ ಹೇಳಲಾಗಿದೆ. ರಾಕ್ ಡೇಟಿಂಗ್ ಮೂಲಕ ಬಂಡೆಯ ವಯಸ್ಸನ್ನು ಕಂಡುಹಿಡಿಯಲಾಗಿದೆ. ಇದನ್ನೂ ಓದಿ: ಇದು ಆಳವಾದ ರಂಧ್ರವಾಗಿದೆ! ಪ್ರಸ್ತುತ ಮನುಷ್ಯನು ಭೂಮಿಯ ಮೇಲೆ ಮಾಡಿದ ಆಳವಾದ ರಂಧ್ರದ ಹೆಸರು ಸೂಪರ್‌ಡೀಪ್ ಬೋರ್‌ಹೋಲ್. ಇದು ಸುಮಾರು 40,230 ಅಡಿಗಳಿದೆ. ಇಂತಹ ಆಳವಾದ ರಂಧ್ರವನ್ನು ಕೊರೆಯಲು 20 ವರ್ಷಗಳು ಬೇಕಾಯಿತು. ಈ ಚೀನೀ ಯೋಜನೆಯ ಕೊರೆಯುವಿಕೆಯು 457 ದಿನಗಳನ್ನು ತೆಗೆದುಕೊಳ್ಳಬಹುದು ಎಂದು ನಂಬಲಾಗಿದೆ. ಮಂಗಳವಾರದಿಂದ ಚೀನಾ ನೆಲದಲ್ಲಿ ಗುಂಡಿ ತೋಡಲು ಆರಂಭಿಸಿದೆ. ವಾಸ್ತವವಾಗಿ ಚೀನಾ ರಂಧ್ರದ ಮೂಲಕ ಮೇಲ್ಮೈ ಮೇಲೆ ಮತ್ತು ಕೆಳಗಿನ ಗಡಿಗಳನ್ನು ಹುಡುಕುತ್ತಿದೆ. ಗಮನಾರ್ಹವಾಗಿ ಮಂಗಳವಾರ ಬೆಳಗ್ಗೆ ಚೀನಾ ಮೊದಲ ಬಾರಿಗೆ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಇದನ್ನೂ ಓದಿ: ರಂಧ್ರ ಕೊರೆಯುವುದು ಸುಲಭವಿಲ್ಲ! ಸನ್ ಜಿನ್‌ಶೆಂಗ್ ಎಂಬ ವಿಜ್ಞಾನಿ ನೆಲದಲ್ಲಿ ರಂಧ್ರವನ್ನು ಕೊರೆಯುವಾಗ ಎದುರಾಗುವ ತೊಂದರೆಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದಾರೆ. ಇವರು ಚೈನೀಸ್ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನ ಭಾಗವಾಗಿದ್ದಾರೆ. ರಂಧ್ರ ಕೊರೆಯುವಾಗ ಎದುರಿಸಿದ ತೊಂದರೆಗಳನ್ನು 2 ತೆಳುವಾದ ಉಕ್ಕಿನ ತಂತಿಗಳ ಮೇಲೆ ಓಡುವ ದೊಡ್ಡ ಟ್ರಕ್‌ಗೆ ಅವರು ಹೋಲಿಸಿದ್ದಾರೆ. ಅದೇ ರೀತಿ ಚೀನಾದ ಅಧ್ಯಕ್ಷಈ ಯೋಜನೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. 2021ರಲ್ಲಿ ದೇಶದ ದೊಡ್ಡ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಈ ಆವಿಷ್ಕಾರವನ್ನು ವೇಗಗೊಳಿಸುವಂತೆ ಅವರು ಸೂಚಿಸಿದ್ದರು. ಈ ಮೂಲಕ ಇಂಧನ ಮತ್ತು ಖನಿಜ ಸಂಪತ್ತನ್ನು ಕಂಡುಹಿಡಿಯಬಹುದು ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲ, ಜ್ವಾಲಾಮುಖಿಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳನ್ನು ಸಹ ಇದರಿಂದ ನಿರ್ಣಯಿಸಬಹುದಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1025.txt b/zeenewskannada/data1_url7_500_to_1680_1025.txt new file mode 100644 index 0000000000000000000000000000000000000000..95167baff038258215177db6d98257dabb18d750 --- /dev/null +++ b/zeenewskannada/data1_url7_500_to_1680_1025.txt @@ -0,0 +1 @@ +: ತಾಲಿಬಾನ್‌ನ ಉನ್ನತ ನಾಯಕನೊಂದಿಗೆ ಕತಾರ್ ಪ್ರಧಾನಿ ರಹಸ್ಯ ಸಭೆ : ಈ ಸಭೆಯು ಕಂದಹಾರ್‌ನಲ್ಲಿ ಮೇ 12 ರಂದು ತಾಲಿಬಾನ್ ನಾಯಕ ಮತ್ತು ಕತಾರ್ ಪ್ರಧಾನಿ ನಡುವೆ ನಡೆಯಿತು. ಸಭೆಯ ನಂತರ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ಕತಾರ್ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದರು. :ಕತಾರ್‌ ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಸ್ಸಿಮ್ ಅಲ್-ಥಾನಿ ಅವರು ಮೇ 12 ರಂದು ಅಫ್ಘಾನಿಸ್ತಾನದ ಉನ್ನತ ತಾಲಿಬಾನ್ ನಾಯಕ ಹೈಬತುಲ್ಲಾ ಅಖುಂಡ್ಜಾದಾ ಅವರೊಂದಿಗೆ ರಹಸ್ಯ ಸಭೆ ನಡೆಸಿದರು. ಸಭೆಗೆ ಪರಿಚಿತವಾಗಿರುವ ಎರಡು ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ನೀಡಿದೆ. ಈ ಸಭೆಯು ಕಂದಹಾರ್‌ನಲ್ಲಿ ಮೇ 12 ರಂದು ತಾಲಿಬಾನ್ ನಾಯಕ ಮತ್ತು ಕತಾರ್ ಪ್ರಧಾನಿ ನಡುವೆ ನಡೆಯಿತು. ವರದಿಯ ಪ್ರಕಾರ, ಬೈಡನ್ ಆಡಳಿತಕ್ಕೆ ಸಭೆಯ ಬಗ್ಗೆ ತಕ್ಷಣವೇ ತಿಳಿಸಲಾಯಿತು. ಆಂಟೋನಿ ಬ್ಲಿಂಕೆನ್ ಕತಾರ್ ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದರು. ಸಭೆಯ ನಂತರ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ಕತಾರ್ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದರು. ಕೆಲವು ದಿನಗಳ ನಂತರ ವರದಿಯ ಪ್ರಕಾರ, ತಾಲಿಬಾನ್ ಮತ್ತು ಅಂತಾರಾಷ್ಟ್ರೀಯ ಸಮುದಾಯದ ನಡುವಿನ ಸಂಬಂಧವನ್ನು ಸುಗಮಗೊಳಿಸಲು ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್-ಥಾನಿ ಕಾಬೂಲ್‌ಗೆ ಭೇಟಿ ನೀಡಿದ್ದರು ಎಂದು ಕತಾರ್‌ನ ಅಲ್ ಜಜೀರಾ ವರದಿ ಮಾಡಿದೆ. ಇದನ್ನೂ ಓದಿ: ಯುಎಸ್ ಅಧಿಕಾರಿಗಳು ಮತ್ತು ತಾಲಿಬಾನ್ ದೋಹಾದಲ್ಲಿ ಭೇಟಿಯಾದರು. ವರದಿಯ ಪ್ರಕಾರ, ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ (ಆಗಸ್ಟ್ 2021) ಮತ್ತು ಪಡೆಗಳು ಅಫ್ಘಾನಿಸ್ತಾನವನ್ನು ತೊರೆದಾಗಿನಿಂದ ಅಧಿಕಾರಿಗಳು ಸಾಂದರ್ಭಿಕವಾಗಿ ದೋಹಾದಲ್ಲಿ ತಾಲಿಬಾನ್‌ಗಳನ್ನು ಭೇಟಿ ಮಾಡಿದ್ದಾರೆ. ಯುಎಸ್ ಕಾಬೂಲ್‌ನಲ್ಲಿರುವ ತನ್ನ ರಾಜತಾಂತ್ರಿಕ ಸಂಯುಕ್ತವನ್ನು ಮುಚ್ಚಿದೆ ಮತ್ತು ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ದೋಹಾಗೆ ಸ್ಥಳಾಂತರಿಸಿದೆ. ವಿಶ್ವಸಂಸ್ಥೆಯ ಸಮ್ಮೇಳನಕ್ಕೆ ತಾಲಿಬಾನ್‌ಗೆ ಆಹ್ವಾನವಿಲ್ಲ. ಮೇ ತಿಂಗಳಲ್ಲಿ, ದೋಹಾದಲ್ಲಿ ಅಫ್ಘಾನಿಸ್ತಾನದ ಕುರಿತು ವಿಶ್ವಸಂಸ್ಥೆಯು ಆಯೋಜಿಸಿದ್ದ ಸಮ್ಮೇಳನಕ್ಕೆ ತಾಲಿಬಾನ್‌ನ್ನು ಆಹ್ವಾನಿಸಲಿಲ್ಲ. ಈ ಹಿಂದೆ, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ದೇಶದಲ್ಲಿನ ಭೀಕರ ಮಾನವೀಯ ಪರಿಸ್ಥಿತಿ ಮತ್ತು ಅದರ ಅಂತಾರಾಷ್ಟ್ರೀಯ ಪ್ರತ್ಯೇಕತೆಯ ಬಗ್ಗೆ ಚರ್ಚಿಸಲು ತಾಲಿಬಾನ್‌ಗಳನ್ನು ಸಭೆಗೆ ಆಹ್ವಾನಿಸಲಾಗುವುದಿಲ್ಲ ಎಂದು ಹೇಳಿದ್ದರು. ಯುಎನ್ ಮೂಲವನ್ನು ಉಲ್ಲೇಖಿಸಿ, ಅಲ್ ಜಜೀರಾ ತಾಲಿಬಾನ್ ಮಾನ್ಯತೆ ಸಭೆಯ ಕಾರ್ಯಸೂಚಿಯಲ್ಲಿಲ್ಲ ಎಂದು ವರದಿ ಮಾಡಿದೆ. ಶಿಕ್ಷಣ ಮತ್ತು ಉದ್ಯೋಗದ ಮೇಲಿನ ನಿರ್ಬಂಧಗಳು ಸೇರಿದಂತೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳಿಗಾಗಿ ತಾಲಿಬಾನ್ ಆಡಳಿತವು ಪ್ರಪಂಚದಾದ್ಯಂತ ಟೀಕೆಗಳನ್ನು ಎದುರಿಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1026.txt b/zeenewskannada/data1_url7_500_to_1680_1026.txt new file mode 100644 index 0000000000000000000000000000000000000000..e7207cd9f1865ae0b1a0632067d0a63f252f5258 --- /dev/null +++ b/zeenewskannada/data1_url7_500_to_1680_1026.txt @@ -0,0 +1 @@ +' : 30,000 ಕಿಮೀ.. ಹಿಮಭರಿತ ರಸ್ತೆ, ಮರುಭೂಮಿ.. ಇದು ವಿಶ್ವದ ಅತಿ ಉದ್ದದ ಹೆದ್ದಾರಿ ' : ಒಂದಲ್ಲ ಎರಡಲ್ಲ 14 ದೇಶಗಳ ಮೂಲಕ ಸಾಗುವ ಈ ಹೆದ್ದಾರಿಯ ಉದ್ದ 30,000 ಕಿಮೀ. ಅದರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ ನಲ್ಲಿಯೂ ದಾಖಲಾಗಿದೆ. ' :ಪ್ರಯಾಣವನ್ನು ಯಾರು ಇಷ್ಟಪಡುವುದಿಲ್ಲ? ಕಳೆದ ಕೆಲವು ವರ್ಷಗಳಲ್ಲಿ ಭಾರತದ ರಸ್ತೆಗಳು ಹೆಚ್ಚು ಉತ್ತಮವಾಗಿವೆ. ಉತ್ತಮ ರಸ್ತೆಗಳು ಅಭಿವೃದ್ಧಿ ಹೊಂದಿದ ದೇಶದ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಸ್ತೆಗಳು ಹದಗೆಟ್ಟರೆ ನಿಮಿಷಗಳ ಪ್ರಯಾಣ ಗಂಟೆಗಟ್ಟಲೆ ಆಗುತ್ತದೆ. ಭಾರತದ ಅತಿ ಉದ್ದದ ಹೆದ್ದಾರಿ -44. ಈ 37,454 ಕಿಲೋಮೀಟರ್ ಉದ್ದದ ಹೆದ್ದಾರಿಯು ಕನ್ಯಾಕುಮಾರಿಯಿಂದ ಶ್ರೀನಗರಕ್ಕೆ ಹೋಗುತ್ತದೆ. ಆದರೆ ಇಂದು ನಾವು -44 ಬಗ್ಗೆ ಮಾತನಾಡುವುದಿಲ್ಲ. 5-6 ರಾಜ್ಯಗಳಲ್ಲ 14 ದೇಶಗಳನ್ನು ಒಳಗೊಳ್ಳುವ ಅಂತಹ ಹೆದ್ದಾರಿಯ ಬಗ್ಗೆ ಮಾತನಾಡುತ್ತೇವೆ. ಇದನ್ನೂ ಓದಿ: ಈ ಹೆದ್ದಾರಿಯ ಹೆಸರು ಪ್ಯಾನ್ ಅಮೆರಿಕನ್ ಹೆದ್ದಾರಿ. ಉತ್ತರ ಅಮೆರಿಕದಿಂದ ಪ್ರಾರಂಭಿಸಿ, ನೀವು ಈ ಹೆದ್ದಾರಿ ಮೂಲಕ ಸಾಗಿದರೆ 14 ದೇಶಗಳನ್ನು ದಾಟುತ್ತೀರಿ. ಇದು ದಕ್ಷಿಣ ಅಮೆರಿಕದ ಅರ್ಜೆಂಟೀನಾದಲ್ಲಿ ಕೊನೆಗೊಳ್ಳುತ್ತದೆ. ಅದರ ಉದ್ದದಿಂದಾಗಿ ಅದರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ ನಲ್ಲಿಯೂ ದಾಖಲಾಗಿದೆ. ಈ ಹೆದ್ದಾರಿಯನ್ನು ನಿರ್ಮಿಸುವ ಆಲೋಚನೆ 1923 ರಲ್ಲಿ ಬಂದಿತು. ಇದು ವಿಶ್ವದ ಅತ್ಯಂತ ಉದ್ದವಾದ ಮತ್ತು ಪ್ರಸಿದ್ಧವಾದ ರಸ್ತೆಯಾಗಿದೆ. ಇದರ ನಿರ್ಮಾಣದಲ್ಲಿ ಒಂದಲ್ಲ 14 ದೇಶಗಳ ಶ್ರಮವಿದೆ. ಈ ದೇಶಗಳೆಂದರೆ ಅರ್ಜೆಂಟೀನಾ, ಕೆನಡಾ, ಚಿಲಿ, ಕೊಲಂಬಿಯಾ, ಎಲ್ ಸಾಲ್ವಡಾರ್, ಬೊಲಿವಿಯಾ, ಗ್ವಾಟೆಮಾಲಾ, ಹೊಂಡುರಾಸ್, ಮೆಕ್ಸಿಕೋ, ಯುಎಸ್, ನಿಕರಾಗುವಾ, ಪನಾಮ ಮತ್ತು ಕೋಸ್ಟರಿಕಾ ಪೆರು. ಇದನ್ನೂ ಓದಿ: ಈ ಹೆದ್ದಾರಿಯು 30 ಸಾವಿರ ಕಿಲೋಮೀಟರ್‌ಗಳವರೆಗೆ ಕಡಿತವಾಗಲಿ ಅಥವಾ ತಿರುವುವಾಗಲಿ ಇಲ್ಲ. ಆದರೆ ಈ ಪ್ರಯಾಣ ಅಷ್ಟು ಸುಲಭವಲ್ಲ. ಇದರಲ್ಲಿ ಸುಮಾರು 110 ಕಿಲೋಮೀಟರ್ ಇನ್ನೂ ಅಪೂರ್ಣವಾಗಿದೆ. ಡೇರಿಯನ್ ಗ್ಯಾಪ್ ನ ಈ ಭಾಗದಲ್ಲಿ ಡ್ರಗ್ಸ್ ದಂಧೆ, ಅಪಹರಣ, ಕಳ್ಳಸಾಗಣೆ ನಡೆಯುತ್ತದೆ. ಈ ಹೆದ್ದಾರಿಯಲ್ಲಿ ಹೊರಟಾಗ ಹಿಮಭರಿತ ಪ್ರದೇಶ, ದಟ್ಟ ಅರಣ್ಯ ಮತ್ತು ಮರುಭೂಮಿ ಪ್ರದೇಶ ಕಾಣಸಿಗುತ್ತದೆ. ಅದನ್ನು ಸಂಪೂರ್ಣವಾಗಿ ದಾಟಲು ಹಲವಾರು ತಿಂಗಳುಗಳು ಬೇಕಾಗುತ್ತದೆ. ನೀವು ಪ್ರತಿದಿನ 500 ಕಿಲೋಮೀಟರ್ ನಡೆಯುತ್ತೀರಿ ಎಂದು ಅಂದಾಜಿಸಿದರೆ, ಅದನ್ನು ಪೂರ್ತಿಗೊಳಿಸಲು 60 ದಿನಗಳು ಬೇಕಾಗುತ್ತದೆ. ಕಲೋರ್ಸ್ ಸಾಂತಾಮಾರಿಯಾ ಎಂಬ ಸೈಕ್ಲಿಸ್ಟ್ ಈ ಹೆದ್ದಾರಿಯನ್ನು ದಾಟಲು 117 ದಿನಗಳನ್ನು ತೆಗೆದುಕೊಂಡರು. ಅವರ ಹೆಸರು ಇಂದಿಗೂ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಕುತೂಹಲಕಾರಿಯಾಗಿ, ಈ ಹೆದ್ದಾರಿಗೆ ಒಂದೇ ಮಾರ್ಗವಿಲ್ಲ. ಎಲ್ಲಾ ಮಾರ್ಗಗಳನ್ನು ಸೇರಿಸಿದರೆ ಉದ್ದ 48000 ಕಿ.ಮೀ. ನೀವು ದಕ್ಷಿಣ ಮತ್ತು ಉತ್ತರ ಅಮೆರಿಕದ ಎರಡು ರಾಜಧಾನಿಗಳ ನಡುವೆ ಪ್ರಯಾಣಿಸುತ್ತಿದ್ದರೆ, ನೀವು ಖಂಡಿತವಾಗಿಯೂ ಈ ಹೆದ್ದಾರಿಯಲ್ಲಿ ಬರುತ್ತೀರಿ ಎಂದು ಹೇಳಲಾಗುತ್ತದೆ. ಈ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದು ಸುಲಭವಲ್ಲ. ತಜ್ಞರು ಮಾತ್ರ ಅದರ ಮೇಲೆ ಚಾಲನೆ ಮಾಡಬಹುದು. ಜನರು ಅದರ ಮೇಲೆ ಪ್ರಯಾಣಿಸಲು ಹಲವು ತಿಂಗಳುಗಳ ಕಾಲ ತಯಾರಿ ನಡೆಸುತ್ತಾರೆ. ಈ ಬೈಕ್ ಮತ್ತು ಕಾರಿನಲ್ಲಿ ಪ್ರಯಾಣಿಸುವ ಮೊದಲು ಎಲ್ಲಾ ರೀತಿಯ ಉಪಕರಣಗಳನ್ನು ಹೊಂದಿರಬೇಕು. ವಾಹನವು ಪಂಕ್ಚರ್ ಆಗಿದ್ದರೆ ಅಥವಾ ಕೆಟ್ಟುಹೋದರೆ, ಈ ಹೆದ್ದಾರಿಯಲ್ಲಿ ಮೆಕ್ಯಾನಿಕ್ ದೂರದವರೆಗೆ ಲಭ್ಯವಿಲ್ಲ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1027.txt b/zeenewskannada/data1_url7_500_to_1680_1027.txt new file mode 100644 index 0000000000000000000000000000000000000000..66e3afe27cc033ce95d54892f716749cc717bc5a --- /dev/null +++ b/zeenewskannada/data1_url7_500_to_1680_1027.txt @@ -0,0 +1 @@ +ಭಾರತದಲ್ಲಿ ಜುಲೈ 4ರಂದು ಶಾಂಘೈ ಸಹಕಾರ ಸಂಸ್ಥೆಯ ವಾರ್ಷಿಕ ಶೃಂಗಸಭೆ ಭಾರತವು ಜುಲೈ 4 ರಂದು ವರ್ಚುವಲ್ ರೂಪದಲ್ಲಿ ಶಾಂಘೈ ಸಹಕಾರ ಸಂಸ್ಥೆಯ () ವಾರ್ಷಿಕ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ () ಮಂಗಳವಾರ ಪ್ರಕಟಿಸಿದೆ.ಆದಾಗ್ಯೂ, ಶೃಂಗಸಭೆಯನ್ನು ವರ್ಚುವಲ್ ಮೋಡ್‌ನಲ್ಲಿ ನಡೆಸಲು ಕಾರಣಗಳನ್ನು ಅದು ಉಲ್ಲೇಖಿಸಲಿಲ್ಲ. ನವದೆಹಲಿ:ಭಾರತವು ಜುಲೈ 4 ರಂದು ವರ್ಚುವಲ್ ರೂಪದಲ್ಲಿ ಶಾಂಘೈ ಸಹಕಾರ ಸಂಸ್ಥೆಯ () ವಾರ್ಷಿಕ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ () ಮಂಗಳವಾರ ಪ್ರಕಟಿಸಿದೆ.ಆದಾಗ್ಯೂ, ಶೃಂಗಸಭೆಯನ್ನು ವರ್ಚುವಲ್ ಮೋಡ್‌ನಲ್ಲಿ ನಡೆಸಲು ಕಾರಣಗಳನ್ನು ಅದು ಉಲ್ಲೇಖಿಸಲಿಲ್ಲ. ವಿವಿಧ ಅಂಶಗಳನ್ನು ಪರಿಗಣಿಸಿ ವರ್ಚುವಲ್ ಸ್ವರೂಪದಲ್ಲಿ ಶೃಂಗಸಭೆಯನ್ನು ನಡೆಸುವ ನಿರ್ಧಾರ ಈಗ ಚರ್ಚೆಯಲ್ಲಿದೆ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚನೆಯ ನಂತರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಳೆದ ವರ್ಷ,ವ್ಯಕ್ತಿಗತ ಶಾಂಘೈ ಸಹಕಾರ ಸಂಸ್ಥೆಯು ಉಜ್ಬೆಕ್ ನಗರದ ಸಮರ್‌ಕಂಡ್‌ನಲ್ಲಿ ನಡೆಯಿತು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಗುಂಪಿನ ಎಲ್ಲಾ ಉನ್ನತ ನಾಯಕರು ಭಾಗವಹಿಸಿದ್ದರು.ಸೆಪ್ಟೆಂಬರ್‌ನಲ್ಲಿ, ಭಾರತವು ಜಿ 20 ಶೃಂಗಸಭೆಯನ್ನು ಆಯೋಜಿಸಲಿದ್ದು, ಇದಕ್ಕಾಗಿ ಬಣದ ಇತರ ನಾಯಕರಲ್ಲದೆ ಕ್ಸಿ ಮತ್ತು ಪುಟಿನ್ ಅವರನ್ನು ಆಹ್ವಾನಿಸಲಿದೆ. ಈ ತಿಂಗಳ ಆರಂಭದಲ್ಲಿ ಗೋವಾದಲ್ಲಿ ನಡೆದ ಎರಡು ದಿನಗಳ ಸಮಾವೇಶದಲ್ಲಿ ಭಾರತವು ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಮಂತ್ರಿಗಳಿಗೆ ಆತಿಥ್ಯ ವಹಿಸಿತ್ತು.ಇದೆ ವೇಳೆ ಎಲ್ಲಾ ಶಾಂಘೈ ಸಹಕಾರ ಸಂಸ್ಥೆ ಸದಸ್ಯ ರಾಷ್ಟ್ರಗಳಾದ ಚೀನಾ, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ,ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1028.txt b/zeenewskannada/data1_url7_500_to_1680_1028.txt new file mode 100644 index 0000000000000000000000000000000000000000..5aec0cc192dee986e24cc90d1adefad578455dbe --- /dev/null +++ b/zeenewskannada/data1_url7_500_to_1680_1028.txt @@ -0,0 +1 @@ +: ಮಾಸ್ಕೋ ಮೇಲೆ ಡ್ರೋನ್ ದಾಳಿ, ಅನೇಕ ಕಟ್ಟಡಗಳಿಗೆ ಹಾನಿ : ಮಾಸ್ಕೋ ಮೇಲಿನ ದಾಳಿಗಳು ಉಕ್ರೇನಿಯನ್ ರಾಜಧಾನಿ ಕೀವ್ ಮೇಲೆ ರಾತ್ರಿಯ ರಷ್ಯಾದ ಡ್ರೋನ್ ದಾಳಿಗೆ ಪ್ರತಿಕ್ರಿಯೆಯಾಗಿ ಬಂದವು, ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. :ಮಂಗಳವಾರ ಬೆಳಗ್ಗೆ ಮಾಸ್ಕೋ ಮೇಲೆ ಉಕ್ರೇನ್ ಸರಣಿ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಕೀವ್ ಕನಿಷ್ಟ ಎಂಟು ಡ್ರೋನ್‌ಗಳನ್ನು ಬಳಸಿ 'ಭಯೋತ್ಪಾದಕ ದಾಳಿ' ನಡೆಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಹಲವು ಕಟ್ಟಡಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಾಜಧಾನಿಯ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ. ತುರ್ತು ಸೇವೆಗಳು ಘಟನಾ ಸ್ಥಳದಲ್ಲಿವೆ ಎಂದು ಹೇಳಿದರು. ಇದನ್ನೂ ಓದಿ: ಎಲ್ಲಾ ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ವಿದ್ಯುನ್ಮಾನ ಯುದ್ಧದಿಂದಾಗಿ ಅವರಲ್ಲಿ ಮೂವರು ನಿಯಂತ್ರಣ ಕಳೆದುಕೊಂಡು ಗುರಿಯಿಂದ ದೂರ ಸರಿದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಮಾಸ್ಕೋ ಪ್ರದೇಶದಲ್ಲಿ ಪ್ಯಾಂಟ್‌ಸಿರ್-ಎಸ್ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಯಿಂದ ಇನ್ನೂ ಐದು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಈ ಮೊದಲು 30 ಡ್ರೋನ್‌ಗಳು ದಾಳಿಯಲ್ಲಿ ಭಾಗಿಯಾಗಿದ್ದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅವುಗಳಲ್ಲಿ ಹಲವು ಕಟ್ಟಡಗಳು ಉರುಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೀವ್‌ನಿಂದ ಯಾವುದೇ ಕಾಮೆಂಟ್ ಈ ಬಗ್ಗೆ ಬಂದಿಲ್ಲ. ಆದರೆ ಸೋಮವಾರ ಉಕ್ರೇನ್‌ನ ಮಿಲಿಟರಿ ಗುಪ್ತಚರ ಮುಖ್ಯಸ್ಥ ಜನರಲ್ ಕಿರಿಲೋ ಬುಡಾನೋವ್ ಕೀವ್‌ನ ಮೇಲಿನ ರಷ್ಯಾದ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯ ಬಗ್ಗೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: ದಾಳಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಫೋಟೋಗಳು ರಷ್ಯಾದ ರಾಜಧಾನಿಯ ಮೇಲೆ ಆಕಾಶದಲ್ಲಿ ಹೊಗೆಯ ಗರಿಗಳನ್ನು ತೋರಿಸಿದೆ. ಕೆಲವರು ಒಡೆದ ಕಿಟಕಿಯನ್ನು ಪೋಸ್ಟ್‌ ಮಾಡಿದ್ದಾರೆ. ಇಬ್ಬರು ಜನರು ವೈದ್ಯಕೀಯ ಸಹಾಯವನ್ನು ಕೋರಿದ್ದಾರೆ ಎಂದು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಸೊಬಯಾನಿನ್ ಈ ಮಾಹಿತಿಯನ್ನು ನೀಡಿದ್ದಾರೆ. ದಾಳಿಯು ಹಲವಾರು ಕಟ್ಟಡಗಳಿಗೆ ಸಣ್ಣ ಹಾನಿ ಉಂಟುಮಾಡಿದೆ ಎಂದು ಅವರು ಹೇಳಿದರು. ದಾಳಿಯಲ್ಲಿ ಹಾನಿಗೊಳಗಾದ ಎರಡು ಕಟ್ಟಡಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸೋಬಯಾನಿನ್ ಹೇಳಿದ್ದಾರೆ. ಮಾಸ್ಕೋ ಮೇಲಿನ ದಾಳಿಗಳು ಉಕ್ರೇನಿಯನ್ ರಾಜಧಾನಿ ಕೀವ್ ಮೇಲೆ ರಾತ್ರಿಯ ರಷ್ಯಾದ ಡ್ರೋನ್ ದಾಳಿಗೆ ಪ್ರತಿಕ್ರಿಯೆಯಾಗಿ ಬಂದಿವೆ. ಇದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಉಕ್ರೇನ್‌ನ ವಾಯು ರಕ್ಷಣಾ ಪಡೆ 20 ಕ್ಕೂ ಹೆಚ್ಚು ಡ್ರೋನ್‌ಗಳನ್ನು ತಡೆದಿದೆ ಆದರೆ ಬೀಳುವ ಅವಶೇಷಗಳಿಂದಾಗಿ ಕಟ್ಟಡಗಳಿಗೆ ಬೆಂಕಿ ತಗುಲಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1029.txt b/zeenewskannada/data1_url7_500_to_1680_1029.txt new file mode 100644 index 0000000000000000000000000000000000000000..6cc5d07e6ba6ec6f241b8c06e7431cd5b71a4349 --- /dev/null +++ b/zeenewskannada/data1_url7_500_to_1680_1029.txt @@ -0,0 +1 @@ +: ಸಂಕಷ್ಟಕ್ಕೆ ಸಿಲುಕಿದ ಇಮ್ರಾನ್ ಖಾನ್ ನಿಂದ ನಡೆದ್ಹೋಯ್ತು ಲೋಪ, ಯುಟರ್ನ್ ಗೆ ಕಾರಣ ಇಲ್ಲಿದೆ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ತೊಂದರೆಗಳು ಕಡಿಮೆಯಾಗುತ್ತಿಲ್ಲ ಮತ್ತು ಅಷ್ಟರಲ್ಲಿ ಅವರು ದೊಡ್ಡ ತಪ್ಪು ಮಾಡಿದರು, ನಂತರ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. :ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟಗಳು ಕಡಿಮೆಯಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ ಮತ್ತು ಅದರಲ್ಲಿಯೇ ಅವರೊಂದು ದೊಡ್ಡ ತಪ್ಪು ಎಸಗಿದ್ದಾರೆ, ಇದಾದ ಬಳಿಕ ಅವರು ಸಾಕಷ್ಟು ಟೀಕೆಗಳನ್ನು ಎದುರಿಡಬೇಕಾದ ಪರಿಸ್ಥಿತಿ ಬಂದಿದೆ. . ಆದರೆ, ಟೀಕೆಗಳ ನಂತರ, ಅವರು ತ್ವರಿತ ಯು-ಟರ್ನ್ ಮಾಡಿ ಟ್ವೀಟ್ ಅನ್ನು ಅಳಿಸಿದ್ದಾರೆ. ವಾಸ್ತವವಾಗಿ, ಇಮ್ರಾನ್ ಖಾನ್ ಅವರು ಹಳೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ, ವಿಡಿಯೋದಲ್ಲಿರುವವರು ತಮ್ಮ ಪಕ್ಷದ ಸದಸ್ಯ ಎಂದು ಹೇಳಿದ್ದಾರೆ. ಇಮ್ರಾನ್ ಖಾನ್ ಹಂಚಿಕೊಂಡ ವಿಡಿಯೋದಲ್ಲೇನಿದೆಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರು ತಮ್ಮ ಪಕ್ಷದ ಸದಸ್ಯನ ಟ್ರಕ್ ಸುಟ್ಟುಹೋದ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದಾದ ಬಳಿಕ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ದಿ ನ್ಯೂಸ್‌ನ ವರದಿಯ ಪ್ರಕಾರ, ಟ್ವಿಟರ್‌ನಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷದ ಹ್ಯಾಂಡಲ್ ಟ್ರಕ್‌ಗಳನ್ನು ಸುಡುವ ವೀಡಿಯೊಗಳನ್ನು ಟ್ವೀಟ್ ಮಾಡಿದೆ ಮತ್ತು ಅವುಅವರಿಗೆ ಸೇರಿವೆ ಎಂದು ಹೇಳಿಕೊಂಡಿದೆ, ಅವರು ಪಿಟಿಐ ತೊರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಅವರು ಇದನ್ನು ಮಾಡಲು ನಿರಾಕರಿಸಿದಾಗ ಅವರ ಟ್ರಕ್‌ಗಳಿಗೆ ಬೆಂಕಿ ಹಚ್ಚಲಾಯಿತು ಎಂದೂ ಹೇಳಲಾಗಿದೆ. ಇದನ್ನೂ ಓದಿ- ಟ್ರೋಲ್ ಬಳಿಕ ಯುಟರ್ನ್ ತೆಗೆದುಕೊಂಡ ಇಮ್ರಾನ್ದಿ ನ್ಯೂಸ್ ವರದಿಯ ಪ್ರಕಾರ, ಸಾಮಾಜಿಕ ಮಾಧ್ಯಮ ಬಳಕೆದಾರರು ಇಮ್ರಾನ್ ಖಾನ್ ಮತ್ತು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅನ್ನು ತಪ್ಪು ಮಾಹಿತಿಯನ್ನು ಹರಡುವುದಕ್ಕಾಗಿ ಟ್ರೋಲ್ ಮಾಡಲಾಗಿದೆ. ವೀಡಿಯೋ ನೌಶೇರಾದ ತೈಲ ಸಂಗ್ರಹಾಗಾರದಲ್ಲಿ ನಡೆದ ಬೆಂಕಿ ಅವಘಡದ ದೃಶ್ಯ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಟೀಕೆಗಳನ್ನು ಎದುರಿಸಿದ ನಂತರ, ಇಮ್ರಾನ್ ಖಾನ್ ಯು-ಟರ್ನ್ ತೆಗೆದುಕೊಂಡಿದ್ದಾರೆ ಮತ್ತು ಮಾಜಿ ಪ್ರಧಾನಿ ಜೊತೆಗೆ ಅವರ ಪಕ್ಷವು ಟ್ವೀಟ್ ಅನ್ನು ಅಳಿಸಿ ಹಾಕಿದೆ. ಇದನ್ನೂ ಓದಿ- ಇಮ್ರಾನ್ ಖಾನ್ ಏನು ಟ್ವೀಟ್ ಮಾಡಿದ್ದಾರೆಡಿಲಿಟ್ ಮಾಡಲಾಗಿರುವ ಟ್ವೀಟ್ ನಲ್ಲಿ ಇಮ್ರಾನ್, "ಸಿಂಧ್ (ಕರಾಚಿ) ಯಿಂದ ನಮ್ಮ ಎಂಪಿಎ ಆಗಿರುವ ಮಲಿಕ್ ಶಹಜಾದ್ ಅವರನ್ನು ಪಿಟಿಐ ತೊರೆಯುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ ಅವರ ನಿರಾಕರಣೆಯ ಬಳಿಕ, ಅವರ ಟ್ರಕ್‌ಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ. ಎಲ್ಲಾ ಪಿಟಿಐ ಟಿಕೆಟ್ ಹೊಂದಿರುವವರು ಮತ್ತು ಅಭ್ಯರ್ಥಿಗಳು ಇಂದು ಈ ಫ್ಯಾಸಿಸಂ ಅನ್ನು ಎದುರಿಸುತ್ತಿದ್ದಾರೆ. ನಮ್ಮ ನ್ಯಾಯಾಂಗವು ಅಸಹಾಯಕತೆಯಿಂದ ನೋಡುತ್ತಿರುವಾಗ ನಮ್ಮ ಮೂಲಭೂತ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ" ಎಂದು ಅವರು ಬರೆದುಕೊಂಡಿದ್ದರು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_103.txt b/zeenewskannada/data1_url7_500_to_1680_103.txt new file mode 100644 index 0000000000000000000000000000000000000000..84faba39dd625052e49c69447fb4c1bb479bf2b2 --- /dev/null +++ b/zeenewskannada/data1_url7_500_to_1680_103.txt @@ -0,0 +1 @@ +2024 : ಮೂರನೇ ಬಾರಿ ಎನ್‌ಡಿಎ ಪಕ್ಷ ಗೆಲ್ಲಿಸಿದ್ದಕ್ಕೆ ಧನ್ಯವಾದ: ಪ್ರಧಾನಿ ನರೇಂದ್ರ ಮೋದಿ 2024 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಜನರ ಆಶೋತ್ತರಗಳನ್ನು ಈಡೇರಿಸಲು ನಾನು ಮತ್ತು ತಮ್ಮ ಪಕ್ಷವು ಹೊಸ ಶಕ್ತಿಯೊಂದಿಗೆ ಕೆಲಸ ಮಾಡುತ್ತದೆ ಎಂದು ಹೇಳಿದರು. :ಸತತ ಮೂರನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಿಎಂ ಮೋದಿ, "ದೇಶದ ಜನರು ಸತತ ಮೂರನೇ ಬಾರಿಗೆ ಎನ್‌ಡಿಎಯಲ್ಲಿ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಅಭೂತಪೂರ್ವ ಕ್ಷಣವಾಗಿದೆ" ಎಂದು ಬರೆದಿದ್ದಾರೆ. ಇದನ್ನು ಓದಿ : "ನನ್ನ ಈ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ನನ್ನ ಕುಟುಂಬಕ್ಕೆ ಧನ್ಯವಾದ ಹೇಳುತ್ತೇನೆ. ದೇಶವಾಸಿಗಳಿಗೆ ಅವರ ಆಕಾಂಕ್ಷೆಗಳನ್ನು ಪೂರೈಸಲು, ನಾವು ಹೊಸ ಶಕ್ತಿ, ಹೊಸ ಉತ್ಸಾಹ ಮತ್ತು ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ಸಮರ್ಪಣಾ ಮತ್ತು ಸಮರ್ಪಣೆಗಾಗಿ ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತೇನೆ. ಅವರು ದಣಿವರಿಯದ ಶ್ರಮವನ್ನು ಮಾಡಿದ್ದಾರೆ, ”ಎಂದು ಹೇಳಿದರು. देश की जनता-जनार्दन ने एनडीए पर लगातार तीसरी बार अपना विश्वास जताया है। भारत के इतिहास में ये एक अभूतपूर्व पल है।मैं इस स्नेह और आशीर्वाद के लिए अपने परिवारजनों को नमन करता हूं। मैं देशवासियों को विश्वास दिलाता हूं कि उनकी आकांक्षाओं को पूरा करने के लिए हम नई ऊर्जा, नई… — (@) ಪಿಎಂ ಮೋದಿಯವರ ಮಾತುಗಳ ಜೊತೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಎನ್‌ಡಿಎ ವಿಜಯವು ಪ್ರಧಾನಿ ನಾಯಕತ್ವದಲ್ಲಿ ಜನರ "ಅಚಲವಾದ ನಂಬಿಕೆ" ಯನ್ನು ತೋರಿಸುತ್ತದೆ ಎಂದು ಹೇಳಿದರು. ಮಂಗಳವಾರ ಚುನಾವಣಾ ಆಯೋಗದ ಫಲಿತಾಂಶಗಳು ಬಿಜೆಪಿ ಸುಮಾರು 240 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು , ಎನ್‌ಡಿಎ ಸುಮಾರು 300 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು 10 ವರ್ಷಗಳ ನಂತರ ಸಮ್ಮಿಶ್ರ ಯುಗವನ್ನು ಮರಳಿ ತರುವ ಮೂಲಕ ಸತತ ಮೂರನೇ ಅವಧಿಗೆ ಸರ್ಕಾರ ರಚಿಸುವ ನಿರೀಕ್ಷೆಯಿದೆ. ಇದನ್ನು ಓದಿ : ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಏತನ್ಮಧ್ಯೆ, ಕೇಂದ್ರ ಗೃಹ ಸಚಿವರು ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸೋನಾಲ್ ಪಟೇಲ್ ಅವರನ್ನು 7.44 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆದ್ದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1030.txt b/zeenewskannada/data1_url7_500_to_1680_1030.txt new file mode 100644 index 0000000000000000000000000000000000000000..66639eb7f29135f3e62a63df88fdc971b2627379 --- /dev/null +++ b/zeenewskannada/data1_url7_500_to_1680_1030.txt @@ -0,0 +1 @@ +ಭೇಟಿಯ ಬಳಿಕ ಅನಾರೋಗ್ಯಕ್ಕೀಡಾದ ಬೇಲಾರೂಸ್ ಅಧ್ಯಕ್ಷ, ವಿಷಪ್ರಾಶದ ವದಂತಿ! ಲುಕಾಶೆಂಕೊ ಪುಟಿನ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಉಕ್ರೇನ್ ಮೇಲೆ ದಾಳಿ ನಡೆಸಲು ಅವರು ಬೆಲರೂಸಿಯನ್ ಪ್ರದೇಶವನ್ನು ಲಾಂಚ್‌ಪ್ಯಾಡ್ ಆಗಿ ಬಳಸಲು ರಷ್ಯಾಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಲೆಕ್ಸಾಂಡರ್ ಲುಕಾಶೆಂಕೊ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಬಳಿಕ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಅವರನ್ನು ಮಾಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾಹಿತಿ ಪ್ರಕಾರ ಅವರ ಸ್ಥಿತಿ ಚಿಂತಾಜನಕವಾಗಿದೆ. ಬೆಲಾರಸ್ ವಿರೋಧ ಪಕ್ಷದ ನಾಯಕ ವ್ಯಾಲೆರಿ ತ್ಸೆಪಾಲ್ಕೊ ಶನಿವಾರ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ತಮ್ಮ ತಂಡಕ್ಕೆ ಸಿಕ್ಕ ಮಾಹಿತಿಗೆ ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದೆ ಮತ್ತು ಅದನ್ನು ಇನ್ನೂ ದೃಢೀಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಬರೆದುಕೊಂಡಿರುವ ತ್ಸೆಪಾಲ್ಕೊ, "ನಮಗೆ ದೊರೆತ ಮಾಹಿತಿಯ ಪ್ರಕಾರ, ಮುಚ್ಚಿದ ಬಾಗಿಲುಗಳ ಹಿಂದೆ ಪುಟಿನ್ ಅವರನ್ನು ಭೇಟಿಯಾದ ನಂತರ, ಲುಕಾಶೆಂಕೊ ಅವರನ್ನು ತಕ್ಷಣವೇ ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ" ವೈದ್ಯರ ತಪಾಸಣೆಯ ಬಳಿಕ ತಿಳಿದುಬಂದ ಅವರ ಸ್ಥಿತಿಯಿಂದ ಅವರನ್ನು ಹೊರತರಲು ಉತ್ತಮ ತಜ್ಞರನ್ನು ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ. ವಿಷಪ್ರಾಶದ ವದಂತಿಬೆಲರೂಸಿಯನ್ ಸರ್ವಾಧಿಕಾರಿಯನ್ನು ಉಳಿಸುವ ಪ್ರಯತ್ನಗಳು ಅವರಿಗೆ ವಿಷಪ್ರಾಶ ಮಾಡಿಸುವಲ್ಲಿ ಕ್ರೇಮ್ಲಿನ್ ಶಾಮೀಲಾಗಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿದೆ ಎಂದು ವ್ಯಾಲೆರಿ ಹೇಳಿದ್ದಾರೆ. ಮೇ 9 ರಂದು ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ನಡೆದ ವಿಜಯ ದಿನದ ಆಚರಣೆಯಲ್ಲಿ ಕಾಣಿಸಿಕೊಂಡಾಗಿನಿಂದ ಲುಕಾಶೆಂಕೊ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡಿವೆ. ಆದಾಗ್ಯೂ, 1994 ರಿಂದ ಬೆಲಾರೂಸ್ ಅನ್ನು ಮುನ್ನಡೆಸಿರುವ ಲುಕಾಶೆಂಕೊ, ವದಂತಿಗಳನ್ನು ತಳ್ಳಿ ಹಾಕಿದ್ದರು ಮತ್ತು 'ನಾನು ಸಾಯುವುದಿಲ್ಲ ನನ್ನ ಸ್ನೇಹಿತರೇ' ಎಂದು ಹೇಳಿದ್ದರು. ಲುಕಾಶೆಂಕೊ ಪುಟಿನ್‌ನ ಕಟ್ಟಾ ಬೆಂಬಲಿಗರಾಗಿದ್ದಾರೆಬೆಲಾರೂಸ್ ನ ಅಧ್ಯಕ್ಷ ಲುಕಾಶೆಂಕೊ ಮತ್ತು ಅವರ ಆಡಳಿತವು ಪುಟಿನ್ ಅವರ ನಿಷ್ಠಾವಂತ ಬೆಂಬಲಿಗರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.ಮತ್ತು ರಷ್ಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಉಕ್ರೇನ್ ಆಕ್ರಮಣಕ್ಕಾಗಿ ಬೆಲಾರೂಸ್ ಪ್ರದೇಶವನ್ನು ಲಾಂಚ್‌ಪ್ಯಾಡ್ ಆಗಿ ಬಳಸಲು ಲುಕಾಶೆಂಕೊ ರಷ್ಯಾಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದನ್ನೂ ಓದಿ- ಕಳೆದ ವಾರ, ಬೆಲಾರೂಸ್ ನಲ್ಲಿ ಕಾರ್ಯತಂತ್ರದ ಪರಮಾಣು ಕ್ಷಿಪಣಿಗಳ ನಿಯೋಜನೆಯನ್ನು ಔಪಚಾರಿಕಗೊಳಿಸಲು ಲುಕಾಶೆಂಕೊ ಸರ್ಕಾರದೊಂದಿಗೆ ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ- ಬೆಲರೂಸಿಯನ್ ರಕ್ಷಣಾ ಸಚಿವಾಲಯವು ರಷ್ಯಾ ಮತ್ತು ಬೆಲಾರೂಸ್ ನ ರಕ್ಷಣಾ ಮಂತ್ರಿಗಳು ಬೆಲರೂಸಿಯನ್ ಭೂಪ್ರದೇಶದಲ್ಲಿ ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯವಿಧಾನಗಳನ್ನು ವ್ಯಾಖ್ಯಾನಿಸುವ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿ ಮಾಡಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1031.txt b/zeenewskannada/data1_url7_500_to_1680_1031.txt new file mode 100644 index 0000000000000000000000000000000000000000..f8e448a5ee26a1c6d1ea85863d4fce3f181db620 --- /dev/null +++ b/zeenewskannada/data1_url7_500_to_1680_1031.txt @@ -0,0 +1 @@ +ದೇವಸ್ಥಾನದಲ್ಲಿ ಏಕಾಏಕಿ ಬಟ್ಟೆ ಬಿಚ್ಚಿ ಬೆತ್ತಲಾದ ಯುವತಿ.. ಬೆಚ್ಚಿಬಿದ್ದ ಭಕ್ತರು! : ಬಾಲಿ ದೇವಸ್ಥಾನದಲ್ಲಿ ಜರ್ಮನಿಯ ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸುತ್ತ ಇದ್ದಕ್ಕಿದ್ದಂತೆ ಬಟ್ಟೆ ಕಳಚಿದ್ದಾರೆ. ಈ ಬೆಳವಣಿಗೆಯಿಂದ ದೇವಸ್ಥಾನದ ಆವರಣದಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. :ಇಂಡೋನೇಷ್ಯಾದ ಬಾಲಿಯಲ್ಲಿ ಜರ್ಮನಿಯ ಮಹಿಳೆಯೊಬ್ಬರು ಏಕಾಏಕಿ ಬಟ್ಟೆ ಬಿಚ್ಚಿದಾಗ ಸಂಚಲನ ಉಂಟಾಯಿತು. ಈ ಘಟನೆಯ ವೇಳೆ ಸಾಕಷ್ಟು ಮಂದಿ ಅಲ್ಲಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಬಾಲಿಯ ಈ ದೇವಾಲಯದಲ್ಲಿ ಬೆತ್ತಲೆಯಾದ ನಂತರ, ಜರ್ಮನ್ ಹುಡುಗಿ ವಿಚಿತ್ರವಾಗಿ ವರ್ತಿಸಿ ಗಲಾಟೆಯನ್ನು ಸೃಷ್ಟಿಸಿದರು. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಟ್ಟೆ ಬಿಚ್ಚಿದ ಬಳಿಕ ಮಹಿಳೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ದೇವಸ್ಥಾನದಲ್ಲಿದ್ದ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾಳೆ. ದೇವಸ್ಥಾನದ ಆಡಳಿತ ಮಂಡಳಿ ತುರ್ತು ಸೇವೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳೆಯನ್ನು ನಿಭಾಯಿಸಿ ವೇಳೆ ಹೇಗೋ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಪವಿತ್ರ ಸ್ಥಳದಲ್ಲಿ ಗಲಾಟೆ : 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಪ್ರಕಾರ, 28 ವರ್ಷದ ಈ ಜರ್ಮನ್ ಯುವತಿಯ ಹೆಸರು ದರ್ಜಾ. ಅವರ ಹೋಟೆಲ್ ಬಿಲ್ ಅನ್ನು ಯಾರು ಪಾವತಿಸಲಿಲ್ಲ. ಅನುಚಿತವಾಗಿ ವರ್ತಿಸುವ ಪ್ರವಾಸಿಗರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಇಂಡೋನೇಷ್ಯಾ ಕಠಿಣ ಕ್ರಮ ಕೈಗೊಳ್ಳುತ್ತಿರುವಾಗ ಈ ವಿಷಯವು ಮುನ್ನೆಲೆಗೆ ಬಂದಿದೆ. ದೇವಸ್ಥಾನದಲ್ಲಿ ಏಕಾಏಕಿ ನಗ್ನಳಾದ ಮೇಲೆ ಅಲ್ಲಿದ್ದವರಿಗೆ ಆಕೆ ಯಾಕೆ ಹೀಗೆ ಮಾಡಿದಳು ಎಂದು ಅರ್ಥವಾಗಲಿಲ್ಲ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಾಲಿ ದೇವಸ್ಥಾನದಲ್ಲಿ ಬೆತ್ತಲೆಯಾಗಿ ಮತ್ತು ಪವಿತ್ರ ಸ್ಥಳದಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಈ ಜರ್ಮನ್ ಪ್ರವಾಸಿಗರನ್ನು ಬಂಧಿಸಿದರು. ಇದನ್ನೂ ಓದಿ: ಮಾನಸಿಕ ಆಸ್ಪತ್ರೆಗೆ ದಾಖಲು : ಪೊಲೀಸರ ವಿಚಾರಣೆಯಲ್ಲಿ ಆಕೆ ಮಾನಸಿಕ ಸ್ಥಿತಿ ಸರಿಯಿಲ್ಲ. ಅದರ ನಂತರ ಇಂಡೋನೇಷ್ಯಾದ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರೋಟೋಕಾಲ್ ಅನ್ನು ಅನುಸರಿಸಿ, ಅವರನ್ನು ಚಿಕಿತ್ಸೆಗಾಗಿ ಮಾನಸಿಕ ಆಸ್ಪತ್ರೆಗೆ ಕಳುಹಿಸಿದರು. ಆಕೆ ತಂಗಿದ್ದ ಹೋಟೆಲ್‌ನಲ್ಲಿ ಬಟ್ಟೆ ಇಲ್ಲದೆ ತಿರುಗಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವಕ್ತಾರ ಸ್ಟೀಫನ್ ಪ್ರಕಾರ, ಜರ್ಮನ್ ಮಹಿಳೆ ಕೋಪಗೊಂಡಿದ್ದಳು ಮತ್ತು ದುಃಖದ ಸ್ಥಿತಿಯಲ್ಲಿದ್ದಳು. ಇನ್ನು ಕೆಲವು ದಿನ ಇಲ್ಲೇ ಇರಲು ಬಯಸುತ್ತಿರುವಾಗಲೇ ಮನೆಯಿಂದ ತಂದಿದ್ದ ಹಣವೆಲ್ಲ ಮುಗಿದಿದೆ ಎಂದು ಹೇಳಿದಳು. ನಗ್ನ ವಿಡಿಯೋ ವೈರಲ್ : ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜರ್ಮನ್ ಹುಡುಗಿಯೊಬ್ಬಳು ದೇವಾಲಯದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾಳೆ. ಮೊದಲು ಆಕೆ ಅಂತಹ ಸ್ಥಿತಿಯಲ್ಲಿ ದೇವಸ್ಥಾನದ ಒಳಗೆ ಹೋಗಲು ಪ್ರಯತ್ನಿಸಿದಳು, ಸಿಬ್ಬಂದಿ ಅವಳನ್ನು ತಡೆದಾಗ, ಅವಳು ಜಗಳವಾಡಿದಳು ಮತ್ತು ಹೊರ ಭಾಗಕ್ಕೆ ಹೋಗಿ ಅಲ್ಲಿ ಗಲಾಟೆ ಮಾಡಲು ಪ್ರಾರಂಭಿಸಿದಳು. ಇದನ್ನೂ ಓದಿ: ದೇವಾಲಯದ ಶುದ್ಧೀಕರಣ : ಈ ಘಟನೆಯ ನಂತರ ಅರ್ಚಕರು ದೇವಾಲಯವನ್ನು ಶುದ್ಧೀಕರಿಸಿದರು. ಇಂಡೋನೇಷ್ಯಾದ ವಿದೇಶಾಂಗ ಇಲಾಖೆಯ ಪ್ರಕಾರ, ಬಾಲಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಪ್ರಕರಣಗಳು ಸ್ವಲ್ಪ ಸಮಯದದಿಂದ ಹೆಚ್ಚಾಗಿದೆ. ಕುಡಿದ ಮತ್ತಿನಲ್ಲಿ ಗಲಾಟೆ ಸೃಷ್ಟಿಸಿದ ಅಥವಾ ಧಾರ್ಮಿಕ ಸ್ಥಳಗಳ ಘನತೆಯೊಂದಿಗೆ ಆಟವಾಡಿದ ಅಥವಾ ಅಶ್ಲೀಲತೆಯನ್ನು ಹರಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರನ್ನು ದೇಶದಿಂದ ಹೊರಹಾಕಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1032.txt b/zeenewskannada/data1_url7_500_to_1680_1032.txt new file mode 100644 index 0000000000000000000000000000000000000000..8a77b021ed9b0cb07350f2ca97615ddbf0596d2d --- /dev/null +++ b/zeenewskannada/data1_url7_500_to_1680_1032.txt @@ -0,0 +1 @@ +ಡಾಲರ್ ವಿರುದ್ಧ ಕುಸಿದ ಯುರೋ ಮೌಲ್ಯ..! ಆರ್ಥಿಕ ಸಂಕಷ್ಟದಲ್ಲಿ ಜರ್ಮನಿ ಯುರೋಪ್‌ನ ಅತಿದೊಡ್ಡ ಆರ್ಥಿಕತೆ ಜರ್ಮನಿಯು ಆರ್ಥಿಕ ಹಿಂಜರಿತದಲ್ಲಿದೆ ಎಂದು ದೃಢಪಡಿಸಿದ್ದರಿಂದ ಯೂರೋ ಗುರುವಾರ ಕುಸಿಯಿತು.ಯುರೋಪ್ ನಲ್ಲಿ ಆರ್ಥಿಕ ಕುಸಿತ ಹೆಚ್ಚಾಗುತ್ತಿರುವ ಬೆನ್ನಲ್ಲೇ ಡಾಲರ್ ವಿರುದ್ಧದ ಯುರೋ ಮೌಲ್ಯ ಈಗ ತೀವ್ರ ಕುಸಿತವನ್ನು ಕಂಡಿದೆ. ಬರ್ಲಿನ್:ಯುರೋಪ್‌ನ ಅತಿದೊಡ್ಡ ಆರ್ಥಿಕತೆ ಜರ್ಮನಿಯು ಆರ್ಥಿಕ ಹಿಂಜರಿತದಲ್ಲಿದೆ ಎಂದು ದೃಢಪಡಿಸಿದ್ದರಿಂದ ಯೂರೋ ಗುರುವಾರ ಕುಸಿಯಿತು.ಯುರೋಪ್ ನಲ್ಲಿ ಆರ್ಥಿಕ ಕುಸಿತ ಹೆಚ್ಚಾಗುತ್ತಿರುವ ಬೆನ್ನಲ್ಲೇ ಡಾಲರ್ ವಿರುದ್ಧದ ಯುರೋ ಮೌಲ್ಯ ಈಗ ತೀವ್ರ ಕುಸಿತವನ್ನು ಕಂಡಿದೆ. ಜರ್ಮಿನಿಯಲ್ಲಿ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ಸ್ವಲ್ಪಮಟ್ಟಿಗೆ ಸಂಕುಚಿತಗೊಂಡಿತು ಮತ್ತು ಆ ಮೂಲಕ 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ನಕಾರಾತ್ಮಕ ಬೆಳವಣಿಗೆಯ ನಂತರ ಆರ್ಥಿಕ ಹಿಂಜರಿತದಲ್ಲಿದೆ. ಇದನ್ನೂ ಓದಿ: "ನಾವು ಈ ವಾರ ಕೆಲವು ವಿಭಿನ್ನ ಕ್ರಾಸ್-ಅಟ್ಲಾಂಟಿಕ್ ಮ್ಯಾಕ್ರೋ ಡೇಟಾವನ್ನು ನೋಡಿದ್ದೇವೆ ಮತ್ತು ಜರ್ಮನಿ ಯುರೋ ಅಲ್ಲದಿದ್ದರೂ, ಆರ್ಥಿಕತೆಯ ಆವೇಗವು ಆಶ್ಚರ್ಯಕರವಾಗಿ ದುರ್ಬಲವಾಗಿದೆ" ಎಂದು ಡಾನ್ಸ್ಕೆ ಬ್ಯಾಂಕ್‌ನ ಮೆಲಿನ್ ಹೇಳಿದ್ದಾರೆ.ಈ ವರ್ಷ ಫೆಡ್‌ನಿಂದ ದರ ಕಡಿತದಲ್ಲಿ ಮಾರುಕಟ್ಟೆಯು ಅತ್ಯಂತ ಆಕ್ರಮಣಕಾರಿ ಬೆಲೆಯನ್ನು ಹೊಂದಿದೆ.ಕಳೆದ ಎರಡು ವಾರಗಳ ಅವಧಿಯಲ್ಲಿ ಅದು ಬದಲಾಗಿದೆ, ಅದು ಹೆಚ್ಚಾಗಿ ಡಾಲರ್ ಬೆಂಬಲಿತವಾಗಿದೆ," ಎಂದು ಅವರು ಹೇಳಿದರು. ಇದನ್ನೂ ಓದಿ: ಇನ್ನೊಂದೆಡೆಗೆ ಚೀನೀಆರು ತಿಂಗಳ ಕನಿಷ್ಠವನ್ನು ನವೀಕರಿಸಿದೆ, ಕಡಲಾಚೆಯ ಮಾರುಕಟ್ಟೆಯಲ್ಲಿ ಪ್ರತಿ ಡಾಲರ್‌ಗೆ 7.0903 ಕ್ಕೆ ಇಳಿಯಿತು.ಆಸ್ಟ್ರೇಲಿಯದ ಡಾಲರ್ ತನ್ನ ನಿಕಟ ವ್ಯಾಪಾರ ಸಂಬಂಧಗಳಿಂದಾಗಿ ಚೀನಾದ ಆರ್ಥಿಕ ದೌರ್ಬಲ್ಯದ ಪರಿಣಾಮವನ್ನು ತೀವ್ರವಾಗಿ ಅನುಭವಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1033.txt b/zeenewskannada/data1_url7_500_to_1680_1033.txt new file mode 100644 index 0000000000000000000000000000000000000000..bba8d06fcf457b6871d5a2979ec8c07c341f76dd --- /dev/null +++ b/zeenewskannada/data1_url7_500_to_1680_1033.txt @@ -0,0 +1 @@ +ಲಂಡನ್ ನಲ್ಲಿ 140 ಕೋಟಿ ರೂ.ಗೆ ಹರಾಜಾದ ಟಿಪ್ಪು ಸುಲ್ತಾನ್ ಖಡ್ಗ 18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನ ಖಡ್ಗವನ್ನು ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ($ 17.4 ಮಿಲಿಯನ್ ಅಥವಾ ₹ 140 ಕೋಟಿ) ಮಾರಾಟ ಮಾಡಲಾಗಿದೆ.ಮಂಗಳವಾರದ ಬೆಲೆ ಅಂದಾಜಿನ ಏಳು ಪಟ್ಟು ಹೆಚ್ಚಾಗಿದೆ ಎಂದು ಹರಾಜಿನ ಸಂಸ್ಥೆ ಬೊನ್‌ಹಾಮ್ಸ್ ಹೇಳಿದೆ. ಲಂಡನ್ :18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನ ಖಡ್ಗವನ್ನು ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ($ 17.4 ಮಿಲಿಯನ್ ಅಥವಾ ₹ 140 ಕೋಟಿ) ಮಾರಾಟ ಮಾಡಲಾಗಿದೆ.ಮಂಗಳವಾರದ ಬೆಲೆ ಅಂದಾಜಿನ ಏಳು ಪಟ್ಟು ಹೆಚ್ಚಾಗಿದೆ ಎಂದು ಹರಾಜಿನ ಸಂಸ್ಥೆ ಬೊನ್‌ಹಾಮ್ಸ್ ಹೇಳಿದೆ. ಇದನ್ನೂ ಓದಿ- "ಈ ಅದ್ಭುತವಾದ ಖಡ್ಗವು ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಎಲ್ಲಾ ಆಯುಧಗಳಲ್ಲಿ ಶ್ರೇಷ್ಠವಾಗಿದೆ. ಸುಲ್ತಾನನೊಂದಿಗಿನ ಅದರ ನಿಕಟ ವೈಯಕ್ತಿಕ ಒಡನಾಟ, ಅದನ್ನು ವಶಪಡಿಸಿಕೊಂಡ ದಿನದಿಂದ ಅದರ ನಿಷ್ಪಾಪ ಮೂಲವನ್ನು ಕಂಡುಹಿಡಿಯಬಹುದು ಮತ್ತು ಅದರ ತಯಾರಿಕೆಯಲ್ಲಿ ತೊಡಗಿರುವ ಅತ್ಯುತ್ತಮ ಕರಕುಶಲತೆ. ಇದು ಅನನ್ಯ ಮತ್ತು ಹೆಚ್ಚು ಅಪೇಕ್ಷಣೀಯವಾಗಿದೆ" ಎಂದು ಇಸ್ಲಾಮಿಕ್ ಮತ್ತು ಭಾರತೀಯ ಕಲೆ ಮತ್ತು ಹರಾಜುದಾರರ ಬೋನ್‌ಹಾಮ್ಸ್ ಮುಖ್ಯಸ್ಥ ಆಲಿವರ್ ವೈಟ್ ಹೇಳಿದರು. ಈ ಖಡ್ಗವುನ ಖಾಸಗಿ ಕ್ವಾರ್ಟರ್ಸ್‌ನಲ್ಲಿ ಪತ್ತೆಯಾಗಿತ್ತು. ' 144.6 . (. 1782-1799), -- () £14,080,900 — (@) ಇದನ್ನೂ ಓದಿ- ಟಿಪ್ಪು ಸುಲ್ತಾನ ಯುದ್ಧಗಳಲ್ಲಿ ರಾಕೆಟ್ ಫಿರಂಗಿ ಬಳಕೆಗೆ ಪ್ರವರ್ತಕರಾಗಿದ್ದರು ಮತ್ತು ಮೈಸೂರನ್ನು ಭಾರತದಲ್ಲಿ ಅತ್ಯಂತ ಕ್ರಿಯಾತ್ಮಕ ಆರ್ಥಿಕತೆಯಾಗಿ ಪರಿವರ್ತಿಸಿದರು ಎಂದು ಬೋನ್‌ಹಾಮ್ಸ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.ಟಿಪ್ಪು ಸುಲ್ತಾನ್ ಕೊಲ್ಲಲ್ಪಟ್ಟ ನಂತರ ಧೈರ್ಯದ ಸಂಕೇತವಾಗಿ ಖಡ್ಗವನ್ನು ಬ್ರಿಟಿಷ್ ಮೇಜರ್ ಜನರಲ್ ಡೇವಿಡ್ ಬೈರ್ಡ್‌ಗೆ ನೀಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1034.txt b/zeenewskannada/data1_url7_500_to_1680_1034.txt new file mode 100644 index 0000000000000000000000000000000000000000..aadb65b7d116b85e45c46fd7890d39d1491350ce --- /dev/null +++ b/zeenewskannada/data1_url7_500_to_1680_1034.txt @@ -0,0 +1 @@ +ಕ್ವೀನ್ ಆಫ್ ರಾಕ್ 'ಎನ್' ರೋಲ್' ಗಾಯಕಿ ಟೀನಾ ಟರ್ನರ್ ಇನ್ನಿಲ್ಲ ತಮ್ಮ ವಿಶಿಷ್ಟ ಗಾಯನ ಹಾಗೂ ಪ್ರದರ್ಶನಗಳಿಗಾಗಿ ಕ್ವೀನ್ ಆಫ್ ರಾಕ್'ನ್ ರೋಲ್ ಎಂದೇ ಹೆಸರು ವಾಸಿಯಾಗಿದ್ದ ಟೀನಾ ಟರ್ನರ್ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ಬಳಿಯ ಕುಸ್ನಾಚ್ಟ್‌ನಲ್ಲಿರುವ ತಮ್ಮ ಮನೆಯಲ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ಇಂದು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಜ್ಯೂರಿಚ್ :ತಮ್ಮ ವಿಶಿಷ್ಟ ಗಾಯನ ಹಾಗೂ ಸಂಗೀತ ಪ್ರದರ್ಶನಗಳಿಗಾಗಿ ಕ್ವೀನ್ ಆಫ್ ರಾಕ್'ನ್ ರೋಲ್ ಎಂದೇ ಹೆಸರು ವಾಸಿಯಾಗಿದ್ದ ಟೀನಾ ಟರ್ನರ್ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ಬಳಿಯ ಕುಸ್ನಾಚ್ಟ್‌ನಲ್ಲಿರುವ ತಮ್ಮ ಮನೆಯಲ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ಇಂದು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಅವರ ಯುಕೆ ವಕ್ತಾರ"ಅವರ ನಿಧನದೊಂದಿಗೆ, ಪ್ರಪಂಚವು ಸಂಗೀತ ದಂತಕಥೆ ಮತ್ತು ರೋಲ್ ಮಾಡೆಲ್ ಅನ್ನು ಕಳೆದುಕೊಳ್ಳುತ್ತದೆ" ಎಂದು ಸಂತಾಪ ಸೂಚಿಸಿದ್ದಾರೆ. . , 83. . . . 💔♥️ — (@) ಇದನ್ನೂ ಓದಿ : ಅನ್ನಾ ಮೇ ಬುಲಕ್ ನವೆಂಬರ್ 26, 1939 ರಂದು ಟೆನ್ನೆಸ್ಸೀಯ ನಟ್‌ಬುಷ್‌ನಲ್ಲಿ ಜನಿಸಿದರು, ಟರ್ನರ್ 1960 ರ ದಶಕದ ಉತ್ತರಾರ್ಧದಲ್ಲಿ ಗಾಯಕರಾಗಿ ಖ್ಯಾತಿ ಗಳಿಸಿದರು. ಅವರ ಪತಿ ಐಕೆ ಟರ್ನರ್ ಅವರನ್ನು ತೊರೆದ ಬಳಿಕ ಅವರು ಪಾಪ್ ಸಂಗೀತದ ಇತಿಹಾಸದಲ್ಲಿ ಒಂದು ಶ್ರೇಷ್ಠ ಪುನರಾಗಮನವನ್ನು ಪ್ರದರ್ಶಿಸಿದರು, ಅಷ್ಟೇ ಅಲ್ಲದೆ 1980 ರ ದಶಕದಲ್ಲಿ "ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್", "ಪ್ರೈವೇಟ್ ಡ್ಯಾನ್ಸರ್" ಮತ್ತು ಮುಂತಾದ ಹಿಟ್ಗಳನ್ನು ನೀಡಿದರು. ಆಕೆಯ ಜೀವನ ಕಥೆಯನ್ನು 1993 ರ ಸ್ಮ್ಯಾಶ್ ಹಿಟ್ ಚಲನಚಿತ್ರ ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್ ಮತ್ತು 2021 ರ ಬ್ರಾಡ್ವೇ ಮ್ಯೂಸಿಕಲ್ ಟೀನಾ - ದಿ ಟೀನಾ ಟರ್ನರ್ ಮ್ಯೂಸಿಕಲ್ ನಲ್ಲಿ ಚಿತ್ರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1035.txt b/zeenewskannada/data1_url7_500_to_1680_1035.txt new file mode 100644 index 0000000000000000000000000000000000000000..7ea2c8054f55d49849314d8d05bf13a5a7e6ff66 --- /dev/null +++ b/zeenewskannada/data1_url7_500_to_1680_1035.txt @@ -0,0 +1 @@ +: ‘ಪ್ರೈಮ್ ಮಿನಿಸ್ಟರ್ ಮೋದಿ ಈಸ್ ದಿ ಬಾಸ್’ ಎಂದು ಬಣ್ಣಿಸಿದ ಆಸ್ಟ್ರೇಲಿಯಾ ಪ್ರಧಾನಿ ' ': ಬೃಹತ್ ಪ್ರೇಕ್ಷಕ ಸಮೂಹವನ್ನು ಉಲ್ಲೇಖಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಆಲ್ಬನೀಸ್, ‘ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ದಿಗ್ಗಜ ರಾಕ್‌ಸ್ಟಾರ್ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರಿಗೆ ಹೋಲಿಸಿದರು. ಸಿಡ್ನಿ: ‘ಪ್ರೈಮ್ ಮಿನಿಸ್ಟರ್ ಮೋದಿ ಈಸ್ ದಿ ಬಾಸ್’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ ಬಣ್ಣಿಸಿದ್ದಾರೆ. ಭಾರತೀಯ ಸಮುದಾಯದ ಜೊತೆಗೆ ಸಿಡ್ನಿಯಲ್ಲಿ ಮಂಗಳವಾರ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಪ್ರಧಾನಿ ಮೋದಿಯವರನ್ನು ಕೊಂಡಾಡಿದರು. ಬೃಹತ್ ಪ್ರೇಕ್ಷಕ ಸಮೂಹವನ್ನು ಉಲ್ಲೇಖಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಆಲ್ಬನೀಸ್, ‘ಪ್ರಯವರ ಜನಪ್ರಿಯತೆಯನ್ನು ದಿಗ್ಗಜ ರಾಕ್‌ಸ್ಟಾರ್ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರಿಗೆ ಹೋಲಿಸಿದರು. ಬ್ರೂಸ್ ಅವರನ್ನು ಅವರ ಅಭಿಮಾನಿಗಳು 'ದಿ ಬಾಸ್' ಎಂದು ಪ್ರೀತಿಯಿಂದ ಕರೆಯುತ್ತಾರೆ. ನಾನು ಕಳೆದ ಬಾರಿ ಈ ವೇದಿಕೆಯಲ್ಲಿ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರನ್ನು ಕಂಡಿದ್ದೆ. ಪ್ರಧಾನಿ ಮೋದಿಯವರಿಗೆ ದೊರೆತ ಸ್ವಾಗತ ಬ್ರೂಸ್ ಅವರಿಗೆ ಸಿಕ್ಕಿರಲಿಲ್ಲ. ಹೀಗಾಗಿ ಪ್ರಧಾನಿ ಮೋದಿಯವರು 'ದಿ ಬಾಸ್' ಎಂದು ಆಸ್ಟ್ರೇಲಿಯಾದ ಪ್ರಧಾನಿ ಹೊಗಳಿದರು. ಈ ವೇಳೆ ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ನೆರೆದಿದ್ದ ಸಾವಿರಾರು ಜನರಿಂದ ಜೋರಾದ ಉದ್ಗಾರ ಮತ್ತು ಚಪ್ಪಾಳೆಗಳು ಕೇಳಿಬಂದವು. | . . — (@) ಇದನ್ನೂ ಓದಿ: ಉಭಯ ಪ್ರಧಾನಿಗಳು ಸ್ಥಳಕ್ಕೆ ಆಗಮಿಸಿದಾಗ ಪ್ರಧಾನಿ ಮೋದಿಯವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಭಾರತೀಯ ನೃತ್ಯಗಾರರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರಂಭ ಪ್ರಾರಂಭವಾಯಿತು. ಪ್ರಧಾನಿ ಮೋದಿಯವರ ಮುಂದೆ ಮಾತನಾಡಿದ ಅಲ್ಬನೀಸ್, ಕಾರ್ಯಕ್ರಮದ ನಂತರ ನಿಗದಿಯಾಗಿದ್ದ ಪಿಎಂ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯ ಕುರಿತು ಮಾಹಿತಿ ನೀಡಿದರು. | . . . — (@) ಇದು 1 ವರ್ಷದ ಹಿಂದೆ ನಾನು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಾವು ಒಟ್ಟಿಗೆ ನಡೆಸುತ್ತಿರುವ ನಮ್ಮ 6ನೇ ಸಭೆಯಾಗಿದೆ. ಇದು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಸಂಬಂಧ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತದೆ. ಇದು ಈಗಾಗಲೇ ವಿಶ್ವದ ಅತ್ಯಂತ ಜನಪ್ರಿಯ ದೇಶವಾಗಿದೆ ಮತ್ತು ಇದು ಹಿಂದೂ ಮಹಾಸಾಗರದ ಪ್ರಮುಖ ನೆರೆಹೊರೆಯಾಗಿದೆ. ಅದಕ್ಕಾಗಿಯೇ ಇದು ನಾವು ಹೂಡಿಕೆ ಮಾಡಬೇಕಾದ ಸಂಬಂಧವಾಗಿದೆ ಎಂದು ಅವರು ಹೇಳಿದರು. ಭಾರತೀಯ ವಲಸೆಗಾರರ ​​ಕೊಡುಗೆಯಿಂದಾಗಿ ಆಸ್ಟ್ರೇಲಿಯಾ ಉತ್ತಮ ಸ್ಥಳವಾಗಿದೆ ಎಂದು ಅಲ್ಬನೀಸ್ ಹೇಳಿದರು. ‘ಭಾರತವು ಪ್ರಮುಖ ಕಾರ್ಯತಂತ್ರದ ಪಾಲುದಾರ. ನಾವು ಶ್ರೀಮಂತ ಸ್ನೇಹವನ್ನು ಹೊಂದಿದ್ದೇವೆ, ನಾವು ವಿಶ್ವದ ಕ್ರಿಕೆಟ್ ಮೈದಾನಗಳಲ್ಲಿ ಅತ್ಯಂತ ಪ್ರೀತಿಯಹೊಂದಿದ್ದೇವೆ. ನಾವು ಖಂಡಿತ ಮತ್ತೊಮ್ಮೆ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತೇವೆ’ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1036.txt b/zeenewskannada/data1_url7_500_to_1680_1036.txt new file mode 100644 index 0000000000000000000000000000000000000000..6be3354838bf2b9e3a55581a50be969e28b9ce40 --- /dev/null +++ b/zeenewskannada/data1_url7_500_to_1680_1036.txt @@ -0,0 +1 @@ +ಬ್ರಿಸ್ಬೇನ್‌ನಲ್ಲಿ ಹೊಸ ರಾಯಭಾರಿಯ ಕಛೇರಿ ತೆರೆಯಲು ಮುಂದಾದ ಭಾರತ ಭಾರತವು ಕ್ವೀನ್ಸ್‌ಲ್ಯಾಂಡ್ ರಾಜ್ಯದ ರಾಜಧಾನಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ತನ್ನ ನಾಲ್ಕನೇ ದೂತಾವಾಸವನ್ನು ತೆರೆಯುವ ಯೋಜನೆಯನ್ನು ಮಂಗಳವಾರ ಅನಾವರಣಗೊಳಿಸಿದೆ, ಇದು ಭಾರತೀಯ ವಲಸೆಗಾರರ ಬಹುಕಾಲದ ಬೇಡಿಕೆಯನ್ನು ಈಡೇರಿಸುತ್ತದೆ. ಬ್ರಿಸ್ಬೇನ್‌ :ಭಾರತವು ಕ್ವೀನ್ಸ್‌ಲ್ಯಾಂಡ್ ರಾಜ್ಯದ ರಾಜಧಾನಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ತನ್ನ ನಾಲ್ಕನೇ ದೂತಾವಾಸವನ್ನು ತೆರೆಯುವ ಯೋಜನೆಯನ್ನು ಮಂಗಳವಾರ ಅನಾವರಣಗೊಳಿಸಿದೆ, ಇದು ಭಾರತೀಯ ವಲಸೆಗಾರರ ಬಹುಕಾಲದ ಬೇಡಿಕೆಯನ್ನು ಈಡೇರಿಸುತ್ತದೆ. ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ತಮ್ಮ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾಗವಹಿಸಿದ್ದ ಡಯಾಸ್ಪೊರಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದರು. "ಬ್ರಿಸ್ಬೇನ್‌ನಲ್ಲಿ ಹೊಸ ಭಾರತೀಯ ದೂತಾವಾಸವನ್ನು ಶೀಘ್ರದಲ್ಲೇ ತೆರೆಯಲಾಗುವುದು" ಎಂದು ಅವರು ಹೇಳಿದರು. ಇದನ್ನೂ ಓದಿ: ಭಾರತವು ರಾಷ್ಟ್ರೀಯ ರಾಜಧಾನಿ ಕ್ಯಾನ್‌ಬೆರಾದಲ್ಲಿ ಹೈ ಕಮಿಷನ್ ನ್ನು ಹೊಂದಿದೆ ಮತ್ತು ಪ್ರಸ್ತುತ ಸಿಡ್ನಿ, ಮೆಲ್ಬೋರ್ನ್ ಮತ್ತು ಪರ್ತ್‌ನಲ್ಲಿ ದೂತಾವಾಸಗಳಿವೆ. ಬ್ರಿಸ್ಬೇನ್‌ನಲ್ಲಿ ಗೌರವ ದೂತಾವಾಸವೂ ಇದೆ. ಅತ್ಯಂತ ಹಳೆಯ ಭಾರತೀಯ ದೂತಾವಾಸವನ್ನು 1941 ರಲ್ಲಿ ಸಿಡ್ನಿಯಲ್ಲಿ ಭಾರತದದ ಭಾಗವಾಗಿ ಸ್ಥಾಪಿಸಲಾಯಿತು. ಸೆಪ್ಟೆಂಬರ್ 2006 ರಲ್ಲಿ ಮೆಲ್ಬೋರ್ನ್‌ನಲ್ಲಿ ದೂತಾವಾಸವನ್ನು ಸ್ಥಾಪಿಸಲಾಯಿತು, ಮತ್ತು ಇನ್ನೊಂದು ಪರ್ತ್‌ನಲ್ಲಿ ಅಕ್ಟೋಬರ್ 2011 ರಲ್ಲಿ ಸ್ಥಾಪಿಸಲಾಯಿತು. ಬ್ರಿಸ್ಬೇನ್ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಮತ್ತು ಆಸ್ಟ್ರೇಲಿಯಾದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದ್ದು, ಸುಮಾರು 2.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಮೂಲದ ನಿವಾಸಿಗಳು ಬ್ರಿಸ್ಬೇನ್‌ನಲ್ಲಿ ಮೂರನೇ ಅತಿ ದೊಡ್ಡ ಡಯಾಸ್ಪೊರಾವನ್ನು ಹೊಂದಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ 2016 ರ ಜನಗಣತಿಯ ಪ್ರಕಾರ, 619,000 ಕ್ಕಿಂತ ಹೆಚ್ಚು ಜನರು ಭಾರತೀಯ ಮೂಲದವರು. ಅವರು ದೇಶದ ಜನಸಂಖ್ಯೆಯ 2.8% ರಷ್ಟಿದ್ದಾರೆ ಮತ್ತು ಈ ಅಂಕಿ ಅಂಶವು ಭಾರತದಲ್ಲಿ ಜನಿಸಿದ 592,000 ಜನರನ್ನು ಒಳಗೊಂಡಿದೆ. ಅಂದಿನಿಂದ, ಈ ಸಂಖ್ಯೆ ಸುಮಾರು 750,000 ಕ್ಕೆ ಏರಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1037.txt b/zeenewskannada/data1_url7_500_to_1680_1037.txt new file mode 100644 index 0000000000000000000000000000000000000000..229137becc7bd12a43ea82d46462ba24b420faa5 --- /dev/null +++ b/zeenewskannada/data1_url7_500_to_1680_1037.txt @@ -0,0 +1 @@ +ಪ್ರಧಾನಿ ಮೋದಿಗೆ ಆಟೋಗ್ರಾಪ್ ಬೇಕೆಂದ ಯುಎಸ್ ಅಧ್ಯಕ್ಷ ಬಿಡೆನ್..! ನಿನ್ನೆ ಟೋಕಿಯೊದಲ್ಲಿ ನಡೆದ ಕ್ವಾಡ್ ನಾಯಕರ ಸಭೆಯಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಚಿತ್ರವಾದ ಸವಾಲನ್ನು ನೀಡಿದರು. ಪ್ರಧಾನಿ ಮೋದಿ ಮಾತನಾಡುವ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಮುಖ ನಾಗರಿಕರಿಂದ ಮನವಿಗಳ ಸುರಿಮಳೆಯನ್ನು ಎದುರಿಸುತ್ತಿದ್ದೇವೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ಟೋಕಿಯೊ:ನಿನ್ನೆ ಟೋಕಿಯೊದಲ್ಲಿ ನಡೆದ ಕ್ವಾಡ್ ನಾಯಕರ ಸಭೆಯಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಚಿತ್ರವಾದ ಸವಾಲನ್ನು ನೀಡಿದರು. ಪ್ರಧಾನಿ ಮೋದಿ ಮಾತನಾಡುವ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಮುಖ ನಾಗರಿಕರಿಂದ ಮನವಿಗಳ ಸುರಿಮಳೆಯನ್ನು ಎದುರಿಸುತ್ತಿದ್ದೇವೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ಮಂಗಳವಾರ ಸಿಡ್ನಿಯಲ್ಲಿ ನಡೆಯಲಿರುವ ಸಮುದಾಯ ಸಮಾರಂಭದಲ್ಲಿಅವರು ಆಸ್ಟ್ರೇಲಿಯಾದ ಸಿಇಒಗಳು, ವ್ಯಾಪಾರ ಮುಖಂಡರು ಮತ್ತು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಜೂನ್‌ನಲ್ಲಿ, ಅಧ್ಯಕ್ಷ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ನಂತರ ಪ್ರಧಾನಮಂತ್ರಿ ಮೋದಿ ಯುಎಸ್‌ಗೆ ಹೋಗುತ್ತಾರೆ. ಅಮೆರಿಕದ ನಾಯಕರು ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ ಭೋಜನಕೂಟವನ್ನು ಆಯೋಜಿಸಲಿದ್ದಾರೆ. ಇದನ್ನೂ ಓದಿ: ಮೂಲಗಳ ಪ್ರಕಾರ, ಸಿಡ್ನಿಯಲ್ಲಿನ ಸಮುದಾಯ ಸ್ವಾಗತಕ್ಕೆ ಟಿಕೆಟ್‌ಗಾಗಿ ಸ್ವೀಕರಿಸಿದ ಎಲ್ಲಾ ವಿನಂತಿಗಳನ್ನು ಸರಿಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಪಿಎಂ ಅಲ್ಬನೀಸ್ ಹೇಳಿದ್ದಾರೆ. ಮಾರಾಟವಾದ ಸ್ಥಳವು 20,000 ಜನರ ಸಾಮರ್ಥ್ಯವನ್ನು ಹೊಂದಿದೆ ಆದರೆ ಆಸ್ಟ್ರೇಲಿಯಾದ ಪ್ರಧಾನಿ ಅವರು ಇನ್ನೂ ಟಿಕೆಟ್‌ಗಾಗಿ ವಿನಂತಿಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅವರನ್ನು 90,000 ಜನರು ಸ್ವಾಗತಿಸಿದಾಗ ಪ್ರಧಾನಿ ಅಲ್ಬನೀಸ್ ಈ ವರ್ಷ ಭಾರತಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿಗೆ ಇದೇ ರೀತಿಯ ಸಮಸ್ಯೆಯನ್ನು ಪ್ರಸ್ತುತಪಡಿಸಿದ ಅಧ್ಯಕ್ಷ ಬಿಡೆನ್, "ನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು" ಎಂದು ಹೇಳಿದರು. "ನೀವು ನನಗೆ ನಿಜವಾದ ಸಮಸ್ಯೆಯನ್ನು ಉಂಟುಮಾಡುತ್ತಿದ್ದೀರಿ. ಮುಂದಿನ ತಿಂಗಳು ನಾವು ನಿಮಗಾಗಿನಲ್ಲಿ ಔತಣಕೂಟವನ್ನು ಹೊಂದಿದ್ದೇವೆ. ಇಡೀ ದೇಶದಲ್ಲಿ ಎಲ್ಲರೂ ಬರಲು ಬಯಸುತ್ತಾರೆ. ನನ್ನ ಟಿಕೆಟ್‌ಗಳು ಖಾಲಿಯಾಗಿದೆ. ನಾನು ತಮಾಷೆ ಮಾಡುತ್ತಿದ್ದೇನೆ ಎಂದು ನೀವು ಭಾವಿಸುತ್ತೀರಾ? ಬೇಕಾದರೆ ನನ್ನ ತಂಡವನ್ನು ಕೇಳಿ. ನಾನು ಹಿಂದೆಂದೂ ಕೇಳಿರದ ಜನರಿಂದ ಕರೆಗಳು ಚಲನಚಿತ್ರ ತಾರೆಯರಿಂದ ಹಿಡಿದು ಸಂಬಂಧಿಕರವರೆಗೆ ನನಗೆ ಫೋನ್ ಬರುತ್ತಿದೆ, ಎಲ್ಲರೂ ಬರುತ್ತಿದ್ದಾರೆ. ನೀವು ತುಂಬಾ ಜನಪ್ರಿಯರು" ಎಂದು ಅಧ್ಯಕ್ಷ ಬಿಡೆನ್ ಹೇಳಿದ್ದಾರೆ. ಇದನ್ನೂ ಓದಿ: "ಶ್ರೀ ಪ್ರಧಾನ ಮಂತ್ರಿ, ನಾವು ಕ್ವಾಡ್‌ನಲ್ಲಿ ಏನು ಮಾಡುತ್ತಿದ್ದೇವೆ ಎಂಬುದು ಸೇರಿದಂತೆ ಎಲ್ಲದರ ಮೇಲೆ ನೀವು ಗಮನಾರ್ಹ ಪರಿಣಾಮ ಬೀರಿದ್ದೀರಿ. ಹವಾಮಾನ ಬದಲಾವಣೆಯಲ್ಲೂ ನೀವು ಮೂಲಭೂತ ಬದಲಾವಣೆಯನ್ನು ಮಾಡಿದ್ದೀರಿ. ಇಂಡೋ-ಪೆಸಿಫಿಕ್‌ನಲ್ಲಿ ನಿಮ್ಮ ಪ್ರಭಾವವಿದೆ.," ಎಂದು ಅವರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... . \ No newline at end of file diff --git a/zeenewskannada/data1_url7_500_to_1680_1038.txt b/zeenewskannada/data1_url7_500_to_1680_1038.txt new file mode 100644 index 0000000000000000000000000000000000000000..a0068968d7ef15b5a177d2dac474711b7e21d65b --- /dev/null +++ b/zeenewskannada/data1_url7_500_to_1680_1038.txt @@ -0,0 +1 @@ +: ತಲೆಬಾಗಿ ಕಾಲಿಗೆ ನಮಸ್ಕರಿಸಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಪಪುವಾ ನ್ಯೂಗಿನಿಯಾ ಪ್ರಧಾನಿ : 2014 ರಲ್ಲಿ ಪ್ರಧಾನಿ ಮೋದಿಯವರ ಫಿಜಿ ಭೇಟಿಯ ಸಂದರ್ಭದಲ್ಲಿ ರಚನೆಯಾಗಿತ್ತು. ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ದೇಶಗಳು ಸಂಪರ್ಕ ಮತ್ತು ಇತರ ಸಮಸ್ಯೆಗಳ ಕಾರಣ ಅಪರೂಪವಾಗಿ ಒಟ್ಟಿಗೆ ಸೇರಿಕೊಳ್ಳುತ್ತವೆ. :ಭಾನುವಾರ ಪಪುವಾ ನ್ಯೂಗಿನಿಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಪ್ರಧಾನಿ ಜೇಮ್ಸ್ ಮರಾಪೆ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಮರಾಪೇ ಅವರು ಮೊದಲು ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡು ನಂತರ ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಸೂರ್ಯಾಸ್ತದ ನಂತರ ಭೇಟಿ ನೀಡುವ ನಾಯಕರಿಗೆ ಪಪುವಾ ನ್ಯೂಗಿನಿಯಾ ಸಾಮಾನ್ಯವಾಗಿ ಔಪಚಾರಿಕ ಸ್ವಾಗತಗಳನ್ನು ನಡೆಸುವುದಿಲ್ಲ, ಆದರೆ ಪ್ರಧಾನಿ ಮೋದಿಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಲಾಗಿತ್ತು. ಭಾರತದ ಯಾವುದೇ ಪ್ರಧಾನಿ ಪಪುವಾ ನ್ಯೂಗಿನಿಯಾ ತಲುಪಿದ್ದು ಇದೇ ಮೊದಲು. ಪಪುವಾ ನ್ಯೂಗಿನಿಯಾ ತಲುಪಿದ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿ ಅವರು ಮೇ 22 ರಂದು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್‌ಐಪಿಐಸಿ) ಮೂರನೇ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದಲ್ಲಿ ಮೋದಿ ಪಪುವಾ ನ್ಯೂಗಿನಿ ತಲುಪಿದ್ದಾರೆ.ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ ಮೊದಲ ಭಾರತೀಯಜಪಾನ್‌ನಿಂದ ಇಲ್ಲಿಗೆ ಬಂದಿದ್ದಾರೆ. ಜಪಾನ್‌ನಲ್ಲಿ, ಅವರು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಅನೇಕ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ. ಮೋದಿ ಮತ್ತು ಮರಾಪೆ ಸೋಮವಾರ ನ ಮೂರನೇ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ. ಇದಕ್ಕೂ ಮುನ್ನ, "ಈ ಮಹತ್ವದ ಶೃಂಗಸಭೆಯ (ಎಫ್‌ಐಪಿಐಸಿ) ಭಾಗವಾಗಲು ಎಲ್ಲಾ 14 ಪೆಸಿಫಿಕ್ ದ್ವೀಪ ರಾಷ್ಟ್ರಗಳು (ಪಿಐಸಿ) ಆಹ್ವಾನವನ್ನು ಸ್ವೀಕರಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ಮೋದಿ ಹೇಳಿದ್ದಾರೆ. | - . . — (@) ಇದನ್ನೂ ಓದಿ- ಯಾವಾಗ ಅಸ್ತಿತ್ವಕ್ಕೆ ಬಂದಿದೆ?2014 ರಲ್ಲಿ ಪ್ರಧಾನಿ ಮೋದಿಯವರ ಫಿಜಿ ಭೇಟಿಯ ಸಂದರ್ಭದಲ್ಲಿ ಅನ್ನು ರಚಿಸಲಾಗಿದೆ. ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಈ ಎಲ್ಲಾ ರಾಷ್ಟ್ರಗಳು ಸಂಪರ್ಕ ಮತ್ತು ಇತರ ಸಮಸ್ಯೆಗಳ ಕಾರಣ ಅಪರೂಪಕ್ಕೆ ಒಂದಾಗುತ್ತವೆ ಮತ್ತು ಮಾತುಕತೆ ನಡೆಸುತ್ತವೆ. ಇದನ್ನೂ ಓದಿ- ಯಾವ ದೇಶಗಳು ಭಾಗವಾಗಿವೆ ಸಮೂಹದಲ್ಲಿ ಕುಕ್ ದ್ವೀಪಗಳು, ಫಿಜಿ, ಕಿರಿಬಾಟಿ, ಮಾರ್ಷಲ್ ದ್ವೀಪಗಳು, ಮೈಕ್ರೋನೇಷಿಯಾ, ನೌರು, ನಿಯು, ಪಲಾವ್, ಪಪುವಾ ನ್ಯೂ ಗಿನಿಯಾ, ಸಮೋವಾ, ಸೊಲೊಮನ್ ದ್ವೀಪಗಳು, ಟೊಂಗಾ, ಟುವಾಲು ಮತ್ತು ವನವಾಟು ಸೇರಿವೆ. ಮೋದಿ ಅವರು ಮಾರಾಪೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಬಾಬ್ ಡೇಡ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1039.txt b/zeenewskannada/data1_url7_500_to_1680_1039.txt new file mode 100644 index 0000000000000000000000000000000000000000..f4519452d040d939de8a1207d07119b83586da99 --- /dev/null +++ b/zeenewskannada/data1_url7_500_to_1680_1039.txt @@ -0,0 +1 @@ +: ಜೈಲಿಗೆ ಹೋಗುವ ಭಯದಿಂದ ಅಸ್ವಸ್ಥರಾದ ಇಮ್ರಾನ್ ಖಾನ್ ಆಸ್ಪತ್ರೆಗೆ ದಾಖಲು! : ಶನಿವಾರ ಮುಂಜಾನೆ ಆಸ್ಪತ್ರೆ ತಲುಪಿದ ವಿಶೇಷ ವೈದ್ಯರ ತಂಡ ಇಮ್ರಾನ್ ಖಾನ್ ಅವರ ಆರೋಗ್ಯ ತಪಾಸಣೆ ನಡೆಸಿತು. ಅವರ ಹೊಟ್ಟೆಯ ಸಮಸ್ಯೆಯ ಕಾರಣವನ್ನು ಕಂಡುಹಿಡಿಯಲು ವೈದ್ಯರು ಹಲವಾರು ಪರೀಕ್ಷೆಗಳನ್ನು ಮಾಡಿದರು. ನವದೆಹಲಿ:ಜೈಲಿಗೆ ಹೋಗುವ ಭಯದಿಂದ ಅಸ್ವಸ್ಥರಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಹಠಾತ್ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಲಾಹೋರ್‌ನ ಶೌಕತ್ ಖಾನಮ್ ಆಸ್ಪತ್ರೆಯಲ್ಲಿ ವೈದ್ಯರು ಅವರ ಆರೋಗ್ಯ ಪರಿಶೀಲಿಸಿದರು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇಮ್ರಾನ್ ಖಾನ್‍ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಾಧ್ಯಮಗಳ ಪ್ರಕಾರ, ಸುಮಾರು 4 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಂಡ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ತಲುಪಿದರು. ಮಾಜಿ ಕ್ರಿಕೆಟಿಗ-ರಾಜಕಾರಣಿಗೆ ಶುಕ್ರವಾರ ಮಧ್ಯಾಹ್ನದಿಂದಲೂ ಅಸೌಖ್ಯವಿತ್ತು. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ಅವರನ್ನು ಭಾರೀ ಭದ್ರತೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ 4 ಗಂಟೆಗಳ ಕಾಲ ಕಳೆದ ನಂತರ ಇಮ್ರಾನ್ ಮನೆಗೆ ಮರಳಿದರು. ಇದನ್ನೂ ಓದಿ: ಶನಿವಾರ ಮುಂಜಾನೆ ಆಸ್ಪತ್ರೆ ತಲುಪಿದ ವಿಶೇಷ ವೈದ್ಯರ ತಂಡ ಇಮ್ರಾನ್ ಖಾನ್ ಅವರ ಆರೋಗ್ಯ ತಪಾಸಣೆ ನಡೆಸಿತು. ಅವರ ಹೊಟ್ಟೆಯ ಸಮಸ್ಯೆಯ ಕಾರಣವನ್ನು ಕಂಡುಹಿಡಿಯಲು ವೈದ್ಯರು ಹಲವಾರು ಪರೀಕ್ಷೆಗಳನ್ನು ಮಾಡಿದರು. ಮೇ 9ರಂದುಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವು ಇಸ್ಲಾಮಾಬಾದ್ ಹೈಕೋರ್ಟ್ () ಆವರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಿತ್ತು. ಪಾಕಿಸ್ತಾನದ ಸುಪ್ರೀಂಕೋರ್ಟ್ ಇಮ್ರಾನ್ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸುವವರೆಗೂ ಕೆಲವು ದಿನಗಳ ಕಾಲ ಬಂಧನದಲ್ಲಿದ್ದರು. ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಅವರನ್ನು ಮುಂದೆ ಹಾಜರುಪಡಿಸಲಾಯಿತು ಮತ್ತು ಮೇ 12ರಂದು ಅವರ ವಿರುದ್ಧದ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ 2 ವಾರಗಳವರೆಗೆ ಜಾಮೀನು ನೀಡಲಾಗಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_104.txt b/zeenewskannada/data1_url7_500_to_1680_104.txt new file mode 100644 index 0000000000000000000000000000000000000000..edcf3ce7dc0f261218f05977586b69e6a042d99b --- /dev/null +++ b/zeenewskannada/data1_url7_500_to_1680_104.txt @@ -0,0 +1 @@ +41,974 ಮತಗಳ ಅಂತರದಿಂದ ಗೆಲುವು ಸಾಧಿಸಿದ ಓಂ ಬಿರ್ಲಾ, 20 ವರ್ಷಗಳ ಬಳಿಕ ಎರಡನೇ ಅವಧಿಗೆ ಆಯ್ಕೆ : ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಹ್ಲಾದ್ ಗುಂಜಾಲ್ ವಿರುದ್ಧ ಸ್ಪರ್ಧಿಸಿದ್ದರು. :ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ಕೋಟಾ ಕ್ಷೇತ್ರದಿಂದ 41,974 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿರ್ಲಾ ಅವರು ಒಟ್ಟು 7,50,496 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಹ್ಲಾದ್ ಗುಂಜಾಲ್ ವಿರುದ್ಧ ಸ್ಪರ್ಧಿಸಿದ್ದರು. ಅನುಭವಿ ರಾಜಕಾರಣಿಯಾದ ಬಿರ್ಲಾ ಅವರು ಜೂನ್ 2019 ರಿಂದ ಲೋಕಸಭೆಯ 17 ನೇ ಸ್ಪೀಕರ್ ಆಗಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ಮೂಲಕ ಸ್ಪೀಕರ್ ಆಗಿ ಆಯ್ಕೆಯಾದರು ಮತ್ತು ಬಿಜೆಪಿಯ ಸದಸ್ಯರಾಗಿ ರಾಜಸ್ಥಾನದ ಕೋಟಾ-ಬಂಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇದನ್ನು ಓದಿ : ಎರಡನೇ ಅವಧಿಗೆ ಲೋಕಸಭೆಗೆ ಮರು ಆಯ್ಕೆಯಾದ ನಂತರ ಬಿರ್ಲಾ ಅವರು ಕಾಂಗ್ರೆಸ್‌ನ ರಾಮನಾರಾಯಣ್ ಮೀನಾ ಅವರನ್ನು 2.5 ಲಕ್ಷ ಮತಗಳಿಂದ ಸೋಲಿಸಿದ ನಂತರ ಸ್ಪೀಕರ್ ಆದರು. ಲೋಕಸಭೆಗೆ ಸೇರುವ ಮೊದಲು, ಬಿರ್ಲಾ ಅವರು 2003, 2008 ಮತ್ತು 2013 ರಲ್ಲಿ ಚುನಾಯಿತರಾದ ರಾಜಸ್ಥಾನ ವಿಧಾನಸಭೆಯಲ್ಲಿ ಮೂರು ಅವಧಿಗೆ ಸೇವೆ ಸಲ್ಲಿಸಿದರು. ಬಿರ್ಲಾ ಚಿಕ್ಕಂದಿನಿಂದಲೂ ಬಿಜೆಪಿಯಲ್ಲಿದ್ದರು. ಅವರು ಪಕ್ಷದ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ನಂತರ ಆರು ವರ್ಷಗಳ ಕಾಲ ರಾಜಸ್ಥಾನದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ನಂತರ ಆರು ವರ್ಷಗಳ ಕಾಲ ಅಖಿಲ ಭಾರತ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾದರು. ಇದನ್ನು ಓದಿ : ಕೋಟಾ ಕ್ಷೇತ್ರಕ್ಕೆ 2019 ರ ಲೋಕಸಭಾ ಚುನಾವಣೆಯಲ್ಲಿ, ಬಿರ್ಲ್ ವಿಜೇತರಾಗಿ ಹೊರಹೊಮ್ಮಿದರು, ಒಟ್ಟು 800,051 ಮತಗಳನ್ನು ಪಡೆದರು, ಇದು 58.52% ಮತ ಹಂಚಿಕೆಯನ್ನು ಹೊಂದಿದೆ. ಅವರ ಎದುರಾಳಿ INCಯ ರಾಮನಾರಾಯಣ್ ಮೀನಾ ಅವರು 520,374 ಮತಗಳನ್ನು ಪಡೆದರು, ಒಟ್ಟು ಮತಗಳ 38.07%. ಕಳೆದ 20 ವರ್ಷಗಳಲ್ಲಿ ಲೋಕಸಭೆಗೆ ಮರು ಆಯ್ಕೆಯಾದ ಸ್ಪೀಕರ್ ಇವರಾಗಿದ್ದಾರೆ. ಓಂ ಬಿರ್ಲಾ ಅವರು ಕೋಟ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರು ಕಾಂಗ್ರೆಸ್‌ ಅಭ್ಯರ್ಥಿಯನ್ನು 41,139 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1040.txt b/zeenewskannada/data1_url7_500_to_1680_1040.txt new file mode 100644 index 0000000000000000000000000000000000000000..3b7f7c44c2c9ce7e0a84b746b18434e0b84ffcb6 --- /dev/null +++ b/zeenewskannada/data1_url7_500_to_1680_1040.txt @@ -0,0 +1 @@ +2023: ಪ್ರಧಾನಿ ಮೋದಿ ಆಟೋಗ್ರಾಫ್ ಕೇಳಿದ ಜೋ ಬೀಡೆನ್, ನಂತರ ಹೇಳಿದ್ದು ಮನ ತಟ್ಟುವಂತಿದೆ 2023: ಪ್ರಧಾನಿ ಮೋದಿ ವಿಶ್ವದ ಪ್ರಬಲ ಮತ್ತು ಜನಪ್ರಿಯ ನಾಯಕರಲ್ಲಿ ಒಬ್ಬರು. ವಿಶ್ವಾದ್ಯಂತ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಎಲ್ಲೇ ಹೋದರೂ ತಕ್ಷಣ ಅಭಿಮಾನಿಗಳಿಂದ ಸುತ್ತುವರೆಯಲ್ಪಡುತ್ತಾರೆ. ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಹಸ್ತಾಕ್ಷರವನ್ನು ಕೇಳುವ ಮೂಲಕ ಯುಎಸ್ ಅಧ್ಯಕ್ಷ ಬಿಡೆನ್ ಅಲ್ಲಿದ್ದ ಜನರನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿದ ಘಟನೆ ನಡೆದಿದೆ. 2023:ಅದು ಜಿ-7 ಶೃಂಗಸಭೆಯಾಗಲಿ ಅಥವಾ ಕ್ವಾಡ್ ಶೃಂಗಸಭೆಯೇ ಆಗಿರಲಿ ಅಥವಾ ವಿಶ್ವಸಂಸ್ಥೆಯಾಗಿರಲಿ, ಪ್ರತಿಯೊಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ 'ನವ ಭಾರತ - ಬಲಿಷ್ಠ ಭಾರತ'ದ ಒಂದು ನೋಟವು ಖಂಡಿತ ಕಾಣಸಿಗುತ್ತದೆ. ಇನ್ನೊಂದೆಡೆ ಪ್ರಧಾನಿ ಮೋದಿಯವರ ಜನಪ್ರಿಯತೆಯೂ ವಿಶ್ವಾದ್ಯಂತ ಸಾಕಷ್ಟು ಹೆಚ್ಚುತ್ತಿದೆ. ಯಾವುದು ವಿಶೇಷ ಮತ್ತು ಯಾವುದು ಸಾಮಾನ್ಯ? ಜಪಾನ್‌ನಿಂದ ರಷ್ಯಾ, ಆಸ್ಟ್ರೇಲಿಯಾದಿಂದ ಅಮೆರಿಕದವರೆಗೆ ಎಲ್ಲಿ ನೋಡಿದರೂ ಪ್ರಧಾನಿ ಮೋದಿಯವರೇ ಚರ್ಚೆಯಾಗುತ್ತಿದ್ದಾರೆ. ಕೊರೊನಾ ಮಹಾಮಾರಿಯಲ್ಲಿ ದೇಶವನ್ನು ನಿಭಾಯಿಸುವಲ್ಲಿ ಅಥವಾ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಸಿಲುಕಿರುವ ಜನರನ್ನು ಅಫ್ಘಾನಿಸ್ತಾನದಿಂದ ಸುಡಾನ್‌ಗೆ ಹಿಂದಿರುಗಿಸಲು ಜಗತ್ತಿಗೆ ಸಹಾಯ ಮಾಡುವುದು, ಪ್ರಧಾನಿ ಮೋದಿ ಅವರು ದೊಡ್ಡ ಸಮಸ್ಯೆಯನ್ನು ಪರಿಹರಿಸಿದ ರೀತಿ ಇದೀಗ ಜಗತ್ತಿಗೂ ಕೂಡ ಮಾನವರಿಕೆಯಾಗಿದೆ. ಏತನ್ಮಧ್ಯೆ, ಕ್ವಾಡ್‌ನ ಸಭೆಯ ಸಂದರ್ಭದಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಪ್ರಧಾನಿ ಮೋದಿಯವರ ಆಟೋಗ್ರಾಫ್ ಕೇಳಿರುವುದು ಮನ ತಟ್ಟುವಂತಿದೆ. ಕ್ವಾಡ್‌ನಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆಸುದ್ದಿ ಸಂಸ್ಥೆ ಎಎನ್‌ಐನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್‌ನ ಕ್ವಾಡ್ ದೇಶಗಳ ಮಹತ್ವದ ಸಭೆಯ ಸಂದರ್ಭದಲ್ಲಿ,ಅವರು ತಮ್ಮ ದೇಶದಲ್ಲಿ ಆಸಕ್ತಿದಾಯಕ ಸವಾಲನ್ನು ಎದುರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ. "ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಹಾಜರಾಗಲು ದೇಶದ ಪ್ರಮುಖ ನಾಗರಿಕರಿಂದ ನನಗೆ ವಿನಂತಿಗಳ ಪ್ರವಾಹ ಬಂದಿದೆ." ಎಂದು ಬೀಡೆನ್ ಈ ಸಂದರ್ಭದಲ್ಲಿ ಹೇಳಿದ್ದಾರೆ ಏತನ್ಮಧ್ಯೆ, ಅಧ್ಯಕ್ಷ ಬಿಡೆನ್ ಅವರು ನಿಮ್ಮ ಆಟೋಗ್ರಾಫ್ ಬೇಕು ಎಂದು ಪಿಎಂ ಮೋದಿ ಅವರನ್ನು ಕೋರಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಅಧ್ಯಕ್ಷ ಬಿಡೆನ್ ಅವರು ಪ್ರಧಾನಿ ಮೋದಿ ಅವರ ಜೊತೆಗಿನ ತಮ್ಮ ಚರ್ಚೆಯ ವೇಳೆ ನಮ್ಮ ದೇಶ ಅಮೆರಿಕದಲ್ಲಿ ನಿಮಗೆ ಅಪಾರ ಜನಪ್ರಿಯತೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ- ಆಸ್ಟ್ರೇಲಿಯಾದಿಂದ ಅಮೆರಿಕದವರೆಗೆ ಪ್ರಧಾನಿ ಮೋದಿಯವರ ಮೋಡಿಇನ್ನೊಂದೆಡೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಇದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಮತ್ತು ಸಿಡ್ನಿಯಲ್ಲಿ ಸ್ಥಳವನ್ನು ಕಾಯ್ದಿರಿಸಲಾಗಿದ್ದು, ಅದರಲ್ಲಿ ಕೇವಲ 20,000 ಜನರು ಮಾತ್ರ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಬರಬಹುದು, ಆದರೆ ಲಕ್ಷಾಂತರ ಜನರು ಬರಲು ಬಯಸುತ್ತಾರೆ ಎಂದಿದ್ದಾರೆ. ತಾವು ಪ್ರಧಾನಿಯಾಗಿದ್ದರೂ ಮೋದಿ ಅಲ್ಲಿಗೆ ಬರಬೇಕೆಂಬ ಎಲ್ಲರ ಕೋರಿಕೆಗಳನ್ನು ಈಡೇರಿಸಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 90,000 ಕ್ಕೂ ಹೆಚ್ಚು ಜನರು ಪ್ರಧಾನಿ ಮೋದಿಯನ್ನು ಹೇಗೆ ಸ್ವಾಗತಿಸಿದರು ಎಂಬ ಐತಿಹಾಸಿಕ ಕ್ಷಣವನ್ನು ಕೂಡ ಪ್ರಧಾನಿ ಅಲ್ಬನೀಸ್ ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ಬಿಡೆನ್ ಪ್ರಧಾನಿ ಮೋದಿಯವರ ಆಟೋಗ್ರಾಫ್ ಕೇಳಿದ್ದಾರೆ. ಈ ರೀತಿಯಾಗಿ, ಅಧ್ಯಕ್ಷ ಜೋ ಬಿಡೆನ್ ಮತ್ತು ಪಿಎಂ ಅಲ್ಬನೀಸ್ ಇಬ್ಬರೂ ತುಂಬಾ ಲಘು ಹೃದಯದಿಂದ ತಮ್ಮ ಈ ವಿಚಿತ್ರ ಅಸಹಾಯಕತೆಗಳ ಬಗ್ಗೆ ಪಿಎಂ ಮೋದಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ- 'ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕ'ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಈ ಪ್ಲಾಟ್‌ಫಾರ್ಮ್‌ನಲ್ಲಿ, ಅನುಯಾಯಿಗಳ ವಿಷಯದಲ್ಲಿ ಅಂದರೆ ಅಭಿಮಾನಿಗಳ ಅನುಸರಣೆಯ ವಿಷಯದಲ್ಲಿ, ವಿಶ್ವದ ಅತಿದೊಡ್ಡ ನಾಯಕರೂ ಕೂಡ ಪ್ರಧಾನಿ ಮೋದಿಗಿಂತ ತುಂಬಾ ಹಿಂದೆ ಇದ್ದಾರೆ. ಅಮೆರಿಕದಲ್ಲಿ, ಅದು ರಿಪಬ್ಲಿಕನ್ ಅಥವಾ ಡೆಮಾಕ್ರಟ್‌ಗಳ ಶಕ್ತಿಯಾಗಿರಲಿ, ಪ್ರತಿಯೊಬ್ಬ ಅಧ್ಯಕ್ಷರು ಪ್ರಧಾನಿ ಮೋದಿಯನ್ನು ತಮ್ಮ ಅತ್ಯುತ್ತಮ ಸ್ನೇಹಿತ ಎಂದು ಪರಿಗಣಿಸುತ್ತಾರೆ. ರಷ್ಯಾದ ಅಧ್ಯಕ್ಷ ಪುಟಿನ್ ಅಥವಾ ಝೆಲೆನ್ಸ್ಕಿ ಆಗಿರಲಿ, ಉಕ್ರೇನ್ ಬಿಕ್ಕಟ್ಟಿನ ಪರಿಹಾರದ ಬಗ್ಗೆ ಉಭಯ ಕಡೆಯವರ ಜೊತೆಗೆ ಮುಕ್ತವಾಗಿ ಮಾತನಾಡುವ ಏಕೈಕ ನಾಯಕ ಪ್ರಧಾನಿ ಮೋದಿ. ಪ್ರಧಾನಿ ಮೋದಿಯನ್ನು ವಿಶ್ವದ ಅತ್ಯುತ್ತಮ ಮತ್ತು ಪ್ರಭಾವಿ ನಾಯಕ ಎಂದು ಪರಿಗಣಿಸಲು ಇದೇ ಕಾರಣವಾಗಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1041.txt b/zeenewskannada/data1_url7_500_to_1680_1041.txt new file mode 100644 index 0000000000000000000000000000000000000000..4019ad6fb8e765f4b54666b7a84271974a870d95 --- /dev/null +++ b/zeenewskannada/data1_url7_500_to_1680_1041.txt @@ -0,0 +1 @@ +G7 : ವಿದೇಶಿ ನೆಲದಿಂದ ಡ್ರ್ಯಾಗನ್ ಗೆ ಕಠಿಣ ಸಂದೇಶ ರವಾನಿಸಿದ ಪ್ರಧಾನಿ ಮೋದಿ : ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸದಲ್ಲಿದ್ದಾರೆ. ಜಪಾನ್‌ನಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವದಾದ್ಯಂತದ ಹಿರಿಯನಾಯಕರು ಹೀರೋಸಿಮಾಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲ್ಲಾ ವಿಶ್ವ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. :ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಜಪಾನ್‌ನಲ್ಲಿದ್ದಾರೆ. ಜಪಾನ್‌ನಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವದಾದ್ಯಂತದ ಹಿರಿಯ ನಾಯಕರು ಹೀರೋಸಿಮಾಗೆ ಆಗಮಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಹಿರೋಷಿಮಾದಲ್ಲಿ ಎಲ್ಲ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಶನಿವಾರ ಜಿ7 ಕಾರ್ಯಕ್ರಮಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಜಪಾನ್ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಜಪಾನ್‌ನಲ್ಲಿ ಪ್ರಕಟವಾದ ಪತ್ರಿಕೆ ಯೋಮಿಯುರಿ ಶಿಂಬುನ್, ಶೃಂಗಸಭೆಯ ಬದಿಯಲ್ಲಿ ಚೀನಾದ ಬಗ್ಗೆ ಪ್ರಧಾನಿ ಮೋದಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ರಿಪ್ ನಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಬಹುತೇಕ ಉತ್ತರಗಳನ್ನು ನೀಡಿದ್ದಾರೆ. ಚೀನಾ ತನ್ನ ಸೇನೆಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ, ಈ ಬಗ್ಗೆ ಭಾರತದ ನಿಲುವು ಏನು ಎಂದು ಪ್ರಧಾನಿಯನ್ನು ಪ್ರಶ್ನಿಸಲಾಗಿದೆ. ಚೀನಾ ಮತ್ತು ತೈವಾನ್‌ನಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಬಗ್ಗೆಯೂ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಲಾಗಿದೆ. ಭಾರತವು ಸಾರ್ವಭೌಮತ್ವ, ವಿವಾದಗಳ ಶಾಂತಿಯುತ ಪರಿಹಾರ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಅನುಸರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಂತರರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಸಮುದ್ರ ವಿವಾದಗಳ ಶಾಂತಿಯುತ ಇತ್ಯರ್ಥವನ್ನು ಉತ್ತೇಜಿಸುವ ಸಂದರ್ಭದಲ್ಲಿ ಭಾರತವು ತನ್ನ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಬಾಂಗ್ಲಾದೇಶದೊಂದಿಗಿನ ಭೂ ಮತ್ತು ಸಮುದ್ರ ಗಡಿಗಳನ್ನು ಭಾರತ ಯಶಸ್ವಿಯಾಗಿ ಪರಿಹರಿಸಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಅದರ ವಿಧಾನವನ್ನು ಪ್ರಧಾನಿ ಪ್ರದರ್ಶಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮತ್ತು ತೈಲ ಆಮದು ಕುರಿತು ಪ್ರಧಾನಿ ಮೋದಿ, ಭಾರತವು ಮಾತುಕತೆಯ ನೀತಿಯನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿಅವರು ತಮ್ಮ ಬ್ರಿಟಿಷ್ ಕೌಂಟರ್‌ ಪಾರ್ಟ್ ರಿಷಿ ಸುನಕ್, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಮತ್ತು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರನ್ನು ಭೇಟಿ ಮಾಡಿದ್ದಾರೆ. ಬ್ರಿಟಿಷ್ ಪ್ರಧಾನಿ ಸುನಕ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರೂ ನಾಯಕರು ಪ್ರೀತಿಯಿಂದ ತಬ್ಬಿಕೊಳ್ಳುತ್ತಿದ್ದಾರೆ. ಇಂಡೋನೇಷ್ಯಾ ನಾಯಕರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ, "ಅಧ್ಯಕ್ಷ ಜೋಕೊ ಮತ್ತು ಶ್ರೀಮತಿ ವಿಡೋಡೊ ಅವರನ್ನು ಭೇಟಿಯಾಗಿದ್ದಾರೆ. ಇಂಡೋನೇಷ್ಯಾದೊಂದಿಗೆ ಬಲವಾದ ಸಂಬಂಧಗಳಿಗೆ ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದನ್ನೂ ಓದಿ- ಸಭೆಯ ನಂತರ, ಟ್ವೀಟ್ ಮಾಡಿದ ಪಿಎಂ ಮೋದಿ , "ಹಿರೋಷಿಮಾದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರೊಂದಿಗೆ ಉತ್ತಮ ಸಂಭಾಷಣೆ ಸಾಧ್ಯವಾಯಿತು" ಎಂದು ಇದಕ್ಕೂ ಮೊದಲು, ಪಿಎಂ ಮೋದಿ ಅವರು ತಮ್ಮ ಜಪಾನ್ ಕೌಂಟರ್ ಪಾರ್ಟ್ ಫುಮಿಯೊ ಕಿಶಿಡಾ, ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್, ವಿಯೆಟ್ನಾಂ ಪ್ರಧಾನಿ ಮಿನ್ ಚಿನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ- -7 ಸಮೂಹದಲ್ಲಿ ಯುಎಸ್, ಫ್ರಾನ್ಸ್, ಬ್ರಿಟನ್, ಇಟಲಿ, ಜರ್ಮನಿ, ಕೆನಡಾ ಮತ್ತು ಜಪಾನ್ ಸೇರಿವೆ. ಇದು ವಿಶ್ವದ ಶ್ರೀಮಂತ ಪ್ರಜಾಪ್ರಭುತ್ವಗಳನ್ನು ಪ್ರತಿನಿಧಿಸುತ್ತದೆ. ಜಪಾನ್ ತನ್ನ ಜಿ-7 ಅಧ್ಯಕ್ಷತೆಯ ಅಡಿಯಲ್ಲಿ ಭಾರತ ಸೇರಿದಂತೆ ಇತರೆ ಏಳು ದೇಶಗಳನ್ನು ಶೃಂಗಸಭೆಗೆ ಆಹ್ವಾನಿಸಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1042.txt b/zeenewskannada/data1_url7_500_to_1680_1042.txt new file mode 100644 index 0000000000000000000000000000000000000000..3c99e70233380717fd4eb0c8ebd469f650e3e2cf --- /dev/null +++ b/zeenewskannada/data1_url7_500_to_1680_1042.txt @@ -0,0 +1 @@ +G7 : 'ಯುಕ್ರೇನ್ ಯುದ್ಧ ಇಡೀ ವಿಶ್ವದ ಪಾಲಿಗೆ ಒಂದು ದೊಡ್ಡ ವಿಷಯ' ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತು :ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕ ಭರವಸೆ ನೀಡಿದ್ದಾರೆ. :ಜಪಾನಿನ ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಉಭಯ ನಾಯಕರ ನಡುವೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. -7 . — (@) ಝೆಲೆನ್ಸ್ಕಿ ಭೇಟಿಯ ವೇಳೆ ಪ್ರಧಾನಿ ಮೋದಿ, ''ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಇಡೀ ಜಗತ್ತಿಗೆ ದೊಡ್ಡ ವಿಷಯವಾಗಿದ್ದು, ಇದು ಇಡೀ ಪ್ರಪಂಚದ ಮೇಲೆ ಅನೇಕ ಪರಿಣಾಮಗಳನ್ನು ಬೀರಿದೆ. ನಾನು ಇದನ್ನು ರಾಜಕೀಯ ವಿಷಯ ಎಂದು ಪರಿಗಣಿಸುವುದಿಲ್ಲ, ನನಗೆ ಇದು ಮಾನವೀಯತೆಯ ವಿಷಯವಾಗಿದೆ" ಎಂದಿದ್ದಾರೆ. " ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ದೇಶವಾಗಿ ಹಾಗೂ ಸ್ವಯಂ ಖುದ್ದಾಗಿ ಮಾಡಬೇಕಾದುದನ್ನು ನಾನು ಮಾಡುತ್ತೇನೆ" ಎಂಬ ಭರವಸೆಯನ್ನು ಅವರು ಝೆಲೆನ್ಸ್ಕಿಗೆ ನೀಡಿದ್ದಾರೆ. ಇದನ್ನೂ ಓದಿ- ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಕಾರ್ಯಾಲಯಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಿ ಮೋದಿ ಮತ್ತು ಝೆಲೆನ್ಸ್ಕಿ ನಡುವಿನ ಭೇಟಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದೆ. ಇದನ್ನೂ ಓದಿ- ಭಾಗವಹಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜಪಾನ್‌ನ ಹಿರೋಷಿಮಾವನ್ನು ತಲುಪಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೂಡ ಜಪಾನ್‌ನ ಹಿರೋಷಿಮಾದಲ್ಲಿದ್ದಾರೆ. ಉಕ್ರೇನ್ ಅಧ್ಯಕ್ಷರು ತಮ್ಮ ಸಾಂಪ್ರದಾಯಿಕ ಆಲಿವ್ ಹಸಿರು ಉಡುಪನ್ನು ಧರಿಸಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1043.txt b/zeenewskannada/data1_url7_500_to_1680_1043.txt new file mode 100644 index 0000000000000000000000000000000000000000..a11c2d5d8a82d0c04e11179e1fa27558f6e9b677 --- /dev/null +++ b/zeenewskannada/data1_url7_500_to_1680_1043.txt @@ -0,0 +1 @@ +ಲಗೇಜ್ ಚಾರ್ಜ್‌ ತಪ್ಪಿಸಲೆಂದು 6 ಬಟ್ಟೆ ಧರಿಸಿ ಏರ್‌ಪೋರ್ಟ್‌ಗೆ ಬಂದ ಮಹಿಳೆ : ಮಹಿಳಾ ಪ್ರಯಾಣಿಕರೊಬ್ಬರು ಮೆಲ್ಬೋರ್ನ್‌ನಿಂದ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದರು. ತನ್ನ ಲಗೇಜ್ ಗರಿಷ್ಠ ಮಿತಿಯನ್ನು ಮೀರಿದೆ ಎಂದು ಅವರು ಭಾವಿಸಿದಾಗ, ಹೆಚ್ಚುವರಿ ಚಾರ್ಜ್‌ ತಪ್ಪಿಸಲು 6 ಬಟ್ಟೆಗಳನ್ನು ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. :ಹೆಚ್ಚುವರಿ ಲಗೇಜ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ವಿಮಾನಯಾನ ಪ್ರಯಾಣಿಕರೊಬ್ಬರು ಕೆಜಿಗಟ್ಟಲೇ ಬಟ್ಟೆ ಧರಿಸಿ ಬಂದಿದ್ದಾರೆ. ತನ್ನ ಸೂಟ್‌ಕೇಸ್‌ನ ತೂಕವನ್ನು ಕಡಿಮೆ ಮಾಡಲು, ಅವರು ಅದರಲ್ಲಿ ಪ್ಯಾಕ್ ಮಾಡಿದ ಹಲವಾರು ಬಟ್ಟೆಗಳನ್ನು ಹಾಕಿದರು. ಆದರೂ ತೂಕ ಹೆಚ್ಚಾಗಿದೆ. ಇದರಿಂದ ಲಗೇಜ್‌ ತೂಕ ಕಡಿಮೆ ಮಾಡಿ ಹೆಚ್ಚುವರಿ ಲಗೇಜ್‌ ಚಾರ್ಜ್‌ ತಪ್ಪಿಸಲು ಈ ಮಹಿಳೆ ಭಾರೀ ಉಪಾಯ ಮಾಡಿದ್ದಾರೆ. ಇದನ್ನೂ ಓದಿ : ಆಡ್ರಿಯಾನಾ ಒಕಾಂಪೊ ಮೆಲ್ಬೋರ್ನ್‌ನಿಂದ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ತನ್ನ ಮನೆಗೆ ಜೆಟ್‌ಸ್ಟಾರ್ ಏರ್‌ಲೈನ್‌ನಲ್ಲಿ ಪ್ರಯಾಣಿಸುತ್ತಿದ್ದರು. ತನ್ನ ಕ್ಯಾರಿ-ಆನ್ ಲಗೇಜ್ ಏಳು ಕಿಲೋಗಳ ಗರಿಷ್ಠ ತೂಕದ ಮಿತಿಯನ್ನು ಮೀರಿದೆ ಎಂದು ತಿಳಿದ ನಂತರ, ಹೆಚ್ಚುವರಿ ಲಗೇಜ್ ಶುಲ್ಕವನ್ನು ತಪ್ಪಿಸಲು ತನ್ನ ಎಲ್ಲಾ ಹೆಚ್ಚುವರಿ ಬಟ್ಟೆಗಳನ್ನು ಒಂದರ ಮೇಲೊಂದರಂತೆ ತೊಟ್ಟಿದ್ದಾರೆ. ಟಿ-ಶರ್ಟ್‌, ಜಾಕೆಟ್‌, ಪ್ಯಾಂಟ್‌ ಸೇರಿದಂತೆ ಸುಮಾರು ಆರು ಕೆಜಿ ಬಟ್ಟೆಗಳನ್ನು ರಾಶಿ ಹಾಕಿದ್ದಾರೆ. ಸೌತ್ ವೆಸ್ಟ್ ನ್ಯೂಸ್ ಸೇವೆಯೊಂದಿಗೆ ಮಾತನಾಡಿದ ಒಕಾಂಪೊ, ಅಷ್ಟೊಂದು ಬಟ್ಟೆ ತೊಟ್ಟು ಆಕೆ ಕರಡಿಯ ಹಾಗೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ : ಒಕಾಂಪೋ, ಬ್ಯಾಗ್‌ನ ತೂಕವನ್ನು ಕಳೆದುಕೊಳ್ಳುವ ಏಕೈಕ ಮಾರ್ಗವೆಂದರೆ ಬ್ಯಾಗ್‌ನ ಬಟ್ಟೆಗಳನ್ನು ನಮ್ಮ ಮೇಲೆ ಹಾಕಿಕೊಳ್ಳುವುದು. ನಾವು ನಮ್ಮ ಜಾಕೆಟ್‌ಗಳು ಮತ್ತು ಕೋಟ್‌ಗಳನ್ನು ಧರಿಸಿದೆವು. ಇಷ್ಟೆಲ್ಲ ಸಾಹಸದ ಬಳಿಕವೂ ಅವರ ಲಗೇಜ್‌ ತೂಕ ಮಿತಿಗಿಂತ ಒಂದು ಕೆಜಿ ಹೆಚ್ಚಿತ್ತು. ಹೀಗಾಗಿ 65 ಡಾಲರ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. 2019 ರಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಫಿಲಿಪಿನೋ ವಿಮಾನಯಾನ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್‌ನ ತೂಕವನ್ನು 6.5 ಕೆಜಿಗೆ ತರಲು ಸುಮಾರು 2.5 ಕೆಜಿ ಬಟ್ಟೆಗಳನ್ನು ಧರಿಸಿದ್ದರು. ಅವರು ಫೇಸ್‌ಬುಕ್‌ನಲ್ಲಿ ಆ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಸುಮಾರು ಐದು ಜೋಡಿ ಪ್ಯಾಂಟ್‌ಗಳು ಮತ್ತು ಹಲವಾರು ಟಿ-ಶರ್ಟ್‌ಗಳು ಮತ್ತು ಜಾಕೆಟ್‌ಗಳನ್ನು ಧರಿಸಿದ್ದರು. ಇದನ್ನೂ ಓದಿ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1044.txt b/zeenewskannada/data1_url7_500_to_1680_1044.txt new file mode 100644 index 0000000000000000000000000000000000000000..360fbc81ba857526bfe0df9e27811b2e98435322 --- /dev/null +++ b/zeenewskannada/data1_url7_500_to_1680_1044.txt @@ -0,0 +1 @@ +G7 : ವಿಶ್ವದ ಹಲವು ಮುಖಂಡರ ನಡುವೆ ಮೋದಿಯತ್ತ ಧಾವಿಸಿ ತಬ್ಬಿಕೊಂಡ ವಿಶ್ವದ ದೊಡ್ಡಣ್ಣ G7 : ಶನಿವಾರ ನಡೆಯಬೇಕಿರುವ ಕ್ವಾಡ್ ಶೃಂಗಸಭೆಯ ಮೂರನೇ ಇನ್-ಪರ್ಸನ್ ಶೃಂಗಸಭೆಗೂ ಮುನ್ನ ಉಭಯ ನಾಯಕರ ಈ ಭೇಟಿ ನಡೆದಿದೆ. ಪ್ರಧಾನಿ ಮೋದಿ ಅವರು ಜೂನ್ 21 ರಿಂದ 24 ರವರೆಗೆ ಅಮೆರಿಕಕ್ಕೆ ಅಧಿಕೃತ ಪ್ರವಾಸದಲ್ಲಿರಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. - :ಜಪಾನ್‌ನ ಹಿರೋಷಿಮಾದಲ್ಲಿ ಶನಿವಾರ ನಡೆದ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಪರಸ್ಪರ ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಪರಸ್ಪರ ತಬ್ಬಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಸ್ಥಾನದಲ್ಲಿ ಆಸೀನರಾದ ಬಿಡೆನ್ ಅವರು ಪ್ರಧಾನಿ ಮೋದಿ ಅವರು ಕುಳಿತಿದ್ದ ಆಸನದ ಬಳಿ ಹೋಗಿದ್ದಾರೆ, ಅವರು ಬರುವುದನ್ನು ಕಂಡ ಪ್ರಧಾನಿ ಮೋದಿ ಎದ್ದು ನಿಂತುಕೊಂಡಿದ್ದಾರೆ ಮತ್ತು ನಂತರ ಇಬ್ಬರೂ ಆತ್ಮೀಯವಾಗಿ ತಬ್ಬಿಕೊಂಡಿದ್ದಾರೆ. ಗಮನಾರ್ಹವಾಗಿ, ಕಿಶಿದಾ ಅವರ ಆಹ್ವಾನದ ಮೇರೆಗೆ, ಪಿಎಂ ಮೋದಿ ಜಿ7 ಶೃಂಗಸಭೆಯ ಮೂರು ಅಧಿವೇಶನಗಳಲ್ಲಿ ಭಾಗವಹಿಸಲು ಶುಕ್ರವಾರ ಹಿರೋಷಿಮಾ ತಲುಪಿದ್ದಾರೆ. ಶನಿವಾರ ನಡೆಯಲಿರುವ ಕ್ವಾಡ್ ಶೃಂಗಸಭೆಯ ನಾಯಕರ ಮೂರನೇ ವೈಯಕ್ತಿಕ ಶೃಂಗಸಭೆಗೆ ಮುನ್ನ ಉಭಯ ನಾಯಕರ ಈ ಭೇಟಿ ನಡೆದಿದೆ ಪ್ರಧಾನಿ ಮೋದಿ ಅವರು ಜೂನ್ 21 ರಿಂದ 24 ರವರೆಗೆ ಅಮೆರಿಕದ ಅಧಿಕೃತ ಪ್ರವಾಸದಲ್ಲಿರಲಿದ್ದಾರೆ. ಯುಎಸ್ ಅಧ್ಯಕ್ಷ ಬಿಡೆನ್ ಪ್ರಧಾನಿ ಅವರಿಗೆ ಶ್ವೇತಭವನದಲ್ಲಿ ಆತಿಥ್ಯ ನೀಡಲಿದ್ದಾರೆ. ಇದಕ್ಕೂ ಮುನ್ನ, ಪ್ರಧಾನಿ ಮೋದಿ ಶನಿವಾರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಸಮಯದಲ್ಲಿ, ಜಪಾನ್ ಮತ್ತು ಭಾರತದ G7 ಮತ್ತು G20 ಅಧ್ಯಕ್ಷತೆಯ ಅಡಿಯಲ್ಲಿ ವಿವಿಧ ಜಾಗತಿಕ ಸವಾಲುಗಳನ್ನು ಎದುರಿಸಲು ಪ್ರಯತ್ನಗಳನ್ನು ಸಂಘಟಿಸುವ ಮಾರ್ಗಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ. | , . — (@) ಹಿರೋಷಿಮಾದಲ್ಲಿವಾರ್ಷಿಕ ಶೃಂಗಸಭೆಯ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆದಿದೆ. ಭಾರತವು ಪ್ರಸ್ತುತ G20 ಗುಂಪಿನ ಅಧ್ಯಕ್ಷ ರಾಷ್ಟ್ರದ ಸ್ಥಾನವನ್ನು ಹೊಂದಿದ್ದರೆ, ಜಪಾನ್ G7 ನ ಅಧ್ಯಕ್ಷ ರಾಷ್ಟ್ರವಾಗಿದೆ. ಇದನ್ನೂ ಓದಿ- ವಿದೇಶಾಂಗ ವ್ಯವಹಾರಗಳ ಸಚಿವಾಲಯವು, “ಜಿ20 ಮತ್ತು ಜಿ7 ಅವರ ಆಯಾ ಅಧ್ಯಕ್ಷರ ಅಡಿಯಲ್ಲಿ ಮಾಡಿದ ಪ್ರಯತ್ನಗಳನ್ನು ಸಮನ್ವಯಗೊಳಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ. ಜಾಗತಿಕ ದಕ್ಷಿಣದ ಕಾಳಜಿ ಮತ್ತು ಆದ್ಯತೆಗಳಿಗೆ ಒತ್ತು ನೀಡುವ ಅಗತ್ಯವನ್ನು ಪ್ರಧಾನಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ- ಸಂವಾದದ ವೇಳೆ, ಪ್ರಧಾನಿ ಮೋದಿ ಅವರು ಈ ವರ್ಷದ ಮಾರ್ಚ್‌ನಲ್ಲಿ ಕಿಸಿದಾಗೆ ಅವರು ನೀಡಿದ ಬೋಧಿ ಸಸಿಯ ಉಡುಗೊರೆಯನ್ನು ಹಿರೋಷಿಮಾದಲ್ಲಿ ನೆಟ್ಟಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಕಿಶಿದಾಗೆ ಪ್ರಧಾನಿ ಮೋದಿ, 'ನಾನು ನಿಮಗೆ ನೀಡಿದ ಬೋಧಿ ವೃಕ್ಷವನ್ನು ನೀವು ಹಿರೋಷಿಮಾದಲ್ಲಿ ನೆಟ್ಟಿದ್ದೀರಿ ಮತ್ತು ಅದು ಬೆಳೆದಂತೆ ಭಾರತ-ಜಪಾನ್ ಸಂಬಂಧಗಳು ಗಟ್ಟಿಯಾಗಲಿವೆ' ಎಂದಿದ್ದಾರೆ. ಬುದ್ಧನ ಚಿಂತನೆಗಳಿಗೆ ಅಮರತ್ವ ನೀಡುವ ಮರ ಇದಾಗಿದೆ. ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನೂ ಪ್ರಧಾನಿ ಅನಾವರಣಗೊಳಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1045.txt b/zeenewskannada/data1_url7_500_to_1680_1045.txt new file mode 100644 index 0000000000000000000000000000000000000000..807ba6f51a3bdf4b9095994ae832c64c4c79e261 --- /dev/null +++ b/zeenewskannada/data1_url7_500_to_1680_1045.txt @@ -0,0 +1 @@ +: ಇದು ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ.. ಇದರ ಬೆಲೆಗೆ ಕಾರು ಖರೀದಿಸಬಹುದು! : ಜನಪ್ರಿಯ ಐಸ್ ಕ್ರೀಂ ಬ್ರ್ಯಾಂಡ್ ತಯಾರಿಸುವ ಇತ್ತೀಚಿನ ಸಿಹಿತಿಂಡಿಯ ಬೆಲೆ ಕೇಳಿದ್ರೆ ಒಮ್ಮೆ ಅಚ್ಚರಿ ಪಡಬಹುದು. ಇದು ಅತ್ಯಂತ ದುಬಾರಿ ಐಸ್ ಕ್ರೀಂ ಎಂಬ ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದೆ. ಇದರ ಬೆಲೆಯಲ್ಲಿ ಒಂದು ಕಾರು ಖರೀದಿಸಬಹುದು ಎಂದರೆ ಇದರ ಬೆಲೆ ಎಷ್ಟಿರಬಹುದೆಂದು ಊಹಿಸಿ. :ಬೇಸಿಗೆ ಬಂತೆಂದರೆ ಸಾಕು.. ಸೆಖೆಯಿಂದ ಉಪಶಮನ ನೀಡುವ ಆಹಾರ ಪದಾರ್ಥಗಳನ್ನು ತಿನ್ನುವ ಆಸಕ್ತಿ ಹೆಚ್ಚುತ್ತದೆ. ಅನೇಕ ಜನರು ವಿಶೇಷವಾಗಿ ಬೇಸಿಗೆಯಲ್ಲಿ ಐಸ್ ಕ್ರೀಂ ಅನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ವಿವಿಧ ಬ್ರಾಂಡ್‌ಗಳು ವಿಭಿನ್ನ ರುಚಿಗಳೊಂದಿಗೆ ವಿನೂತನ ಐಸ್ ಕ್ರೀಮ್‌ಗಳನ್ನು ತಯಾರಿಸುತ್ತಿವೆ. ಆದರೆ ಇವುಗಳ ಬೆಲೆ ಅಬಬ್ಬಾ ಎಂದರೆ ಸಾವಿರ ರೂಪಾಯಿಗಳಲ್ಲಿರಬಹುದು. ಆದರೆ ಜಪಾನ್ ನ ಜನಪ್ರಿಯ ಬ್ರಾಂಡ್ ತಯಾರಿಸುವ ಇತ್ತೀಚಿನ ಐಸ್ ಕ್ರೀಂ ಬೆಲೆ ಲಕ್ಷಾಂತರ ರೂಪಾಯಿಯಾಗಿದೆ. ಇದು ಅತ್ಯಂತ ದುಬಾರಿ ಐಸ್ ಕ್ರೀಂ ಎಂಬ ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದೆ. ಇದನ್ನೂ ಓದಿ : ಜಪಾನಿನ ಐಸ್ ಕ್ರೀಂ ತಯಾರಕ ಸೆಲಾಟೊ ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ ತಯಾರಿಸಿದ ಕಂಪನಿಯಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಘೋಷಿಸಿದೆ. ಬೈಕುಯಾ, ಬ್ರ್ಯಾಂಡ್‌ನಿಂದ ತಯಾರಿಸಿದ ಐಸ್ ಕ್ರೀಂ ಬೆಲೆ 873,400 ಜಪಾನೀಸ್ ಯೆನ್ ($6,696). ನಮ್ಮ ಕರೆನ್ಸಿಯಲ್ಲಿ 5.2 ಲಕ್ಷ ರೂ. ಯಾಕೆ ಇಷ್ಟು ದುಬಾರಿ? ಬೈಕುಯಾ ಐಸ್ ಕ್ರೀಂ ತುಂಬಾ ದುಬಾರಿಯಾಗಲು ಕಾರಣ ಅದರ ತಯಾರಿಕೆಯಲ್ಲಿ ಬಳಸುವ ವಿಶೇಷ ಪದಾರ್ಥಗಳು. ಇಟಲಿಯ ಆಲ್ಬಾದಲ್ಲಿ ಬೆಳೆದ ಅಪರೂಪದ ಬಿಳಿ ಟ್ರಫಲ್ ಅನ್ನು ಐಸ್ ಕ್ರೀಂಗಾಗಿ ಬಳಸಲಾಗಿದೆ. ಇದರ ಬೆಲೆ ಪ್ರತಿ ಕೆಜಿಗೆ 2 ಮಿಲಿಯನ್ ಜಪಾನೀಸ್ ಯೆನ್ (ಅಂದಾಜು ರೂ. 11.9 ಲಕ್ಷಗಳು). ಇದರ ತಯಾರಿಕೆಗೆ ಇತರ ವಿಶೇಷ ಪದಾರ್ಥಗಳಾದ ಎಡಿಬಲ್ ಗೋಲ್ಡ್, ಪಾರ್ಮಿಜಿಯಾನೊ ರೆಗ್ಜಿಯಾನೊ, ಸೇಕ್ ಲೀಸ್ ಅನ್ನು ಬಳಸಲಾಗುತ್ತದೆ. ಇದನ್ನೂ ಓದಿ : ಬೈಕುಯಾ ರುಚಿ ಮತ್ತು ವಿನ್ಯಾಸವು ಅದ್ಭುತವಾಗಿದೆ ಎಂದು ಟೇಸ್ಟಿಂಗ್ ಸೆಷನ್‌ನಲ್ಲಿ ಭಾಗವಹಿಸಿದ ಸೆಲಾಟೊ ಸಿಬ್ಬಂದಿ ಹೇಳಿದರು. ಬಿಳಿ ಟ್ರಫಲ್ ಸುಗಂಧ, ಪರ್ಮಿಜಿಯಾನೊ ರೆಗ್ಜಿಯಾನೊ ದೃಢತೆ, ಹಣ್ಣಿನ ಸುವಾಸನೆ, ಸೇಕ್ ಲೀ ಅವರ ರಾಯಲ್ ರುಚಿ ಈ ಐಸ್ ಕ್ರೀಂ ಅನ್ನು ವಿಶೇಷವಾಗಿಸಿದೆ. ಇದನ್ನು ಅಭಿವೃದ್ಧಿಪಡಿಸಲು 1.5 ವರ್ಷಗಳು ಬೇಕಾಯಿತು ಎಂದು ಸೆಲಾಟೊ ಸಿಬ್ಬಂದಿ ಹೇಳುತ್ತಾರೆ. ಅನೇಕ ಪ್ರಯೋಗಗಳು ಮತ್ತು ದೋಷಗಳೊಂದಿಗೆ ಅತ್ಯುತ್ತಮ ರುಚಿಯನ್ನು ಒದಗಿಸುವ ಗಿನ್ನಿಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಗೆದ್ದಿರುವುದು ಅವರ ಪ್ರಯತ್ನಕ್ಕೆ ಸಿಕ್‌ ಫಲ ಎಂದು ಸೆಲಾಟೊ ವಕ್ತಾರರು ಹೇಳಿದ್ದಾರೆ. ಕಂಪನಿಯು ಈ ಐಸ್ ಕ್ರೀಮ್ ತಯಾರಿಸಲು ಯುರೋಪಿಯನ್ ಮತ್ತು ಜಪಾನೀಸ್ ಪದಾರ್ಥಗಳನ್ನು ಬಳಸಿದೆ. ಕಂಪನಿಯು ಅವರ ಕಾಲ್ಪನಿಕ ಸಮ್ಮಿಲನ ಪಾಕಪದ್ಧತಿಗೆ ಹೆಸರುವಾಸಿಯಾದ ಬಾಣಸಿಗ ತಡಯೋಶಿ ಯಮಡಾ ಅವರ ಸಹಾಯದಿಂದ ಬೈಕುಯಾ ಐಸ್ ಕ್ರೀಂ ಅನ್ನು ತಯಾರಿಸಿದೆ. ಅವರು ಒಸಾಕಾದ ರಿವಿ ಎಂಬ ರೆಸ್ಟೋರೆಂಟ್‌ನಲ್ಲಿ ಮುಖ್ಯ ಬಾಣಸಿಗರಾಗಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1046.txt b/zeenewskannada/data1_url7_500_to_1680_1046.txt new file mode 100644 index 0000000000000000000000000000000000000000..a2b7502dafeb795326d78216b1038e31a663ce67 --- /dev/null +++ b/zeenewskannada/data1_url7_500_to_1680_1046.txt @@ -0,0 +1 @@ +: ಇಮ್ರಾನ್ ಖಾನ್ ಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಲಾಹೋರ್ ಎಟಿಸಿ : ಜಿನ್ನಾ ಹೌಸ್ ದಾಳಿ ಸೇರಿದಂತೆ ಮತ್ತೆರಡು ಪ್ರಕರಣಗಳಲ್ಲಿ ನ್ಯಾಯಾಲಯ ಇಮ್ರಾನ್ ಖಾನ್ ಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಇಮ್ರಾನ್ ಖಾನ್‌ಗೆ ಜೂನ್ 2 ರವರೆಗೆ ಮಧ್ಯಂತರ ಜಾಮೀನು ನೀಡಿದೆ. :ಇಮ್ರಾನ್ ಖಾನ್‌ಗೆ ಲಾಹೋರ್ ಆಂಟಿಟೆರರ್ ಕೋರ್ಟ್ (ಎಟಿಸಿ) ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದೆ. 2 ಪ್ರಕರಣಗಳಲ್ಲಿ ಇಮ್ರಾನ್‌ಗೆ ಜೂನ್ 2 ರವರೆಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಜಿನ್ನಾ ಹೌಸ್ ಮೇಲಿನ ದಾಳಿ ಸೇರಿದಂತೆ ಎರಡು ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಈ ಜಾಮೀನು ಪಡೆದಿದ್ದಾರೆ. ಇದೇ ವೇಳೆ ಜಮಾನ್ ಪಾರ್ಕ್ ಗೆ ನಿಯೋಗ ತೆರಳಲಿದೆ ಎಂಬ ಸುದ್ದಿ ಇದೆ. ಸರ್ಕಾರದ ನಿಯೋಗ ಮಾತುಕತೆ ನಡೆಸಲಿದೆ. ಈ ವೇಳೆ ಶೋಧ ಕಾರ್ಯದ ಬಗ್ಗೆಯೂ ಚರ್ಚೆ ನಡೆಯಲಿದೆ. ಆಯುಕ್ತ ರಾಂಧವ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇಮ್ರಾನ್ ಖಾನ್ ಪಕ್ಷದ ಪಿಟಿಐ ಜೊತೆ ಮಾತುಕತೆಗಾಗಿ ಸರ್ಕಾರದ ಸಂಧಾನ ತಂಡ ಜಮಾನ್ ಪಾರ್ಕ್‌ಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ. ಲಾಹೋರ್ ಕಮಿಷನರ್ ಮುಹಮ್ಮದ್ ಅಲಿ ರಾಂಧವಾ ನೇತೃತ್ವದ ತಂಡವು ಪಾಕಿಸ್ತಾನ ತೆಹ್ರೀಕ್‌ನೊಂದಿಗೆ ಮಾತುಕತೆಗಾಗಿ ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಅವರ ಸೂಚನೆಯ ಮೇರೆಗೆ ಶುಕ್ರವಾರದ ಪ್ರಾರ್ಥನೆಯ ನಂತರ ಇಂದು ಜಮಾನ್ ಪಾರ್ಕ್ ತಲುಪಲಿದೆ. ಸರ್ಕಾರಿ ತಂಡವು ಮಧ್ಯಾಹ್ನ 2 ಗಂಟೆಗೆ (ಪಾಕ್ ಕಾಲಮಾನ) ಜಮಾನ್ ಪಾರ್ಕ್ ತಲುಪುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇಮ್ರಾನ್ ಪಕ್ಷಕ್ಕೆ ನಿಷೇಧ?ಮತ್ತೊಂದೆಡೆ, ಪಾಕಿಸ್ತಾನದಲ್ಲಿ ಪಿಟಿಐ ನಿಷೇಧಿಸಲು ಸಿದ್ಧತೆ ನಡೆದಿದೆ. ಪಿಟಿಐ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಗೃಹ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ. ಸಚಿವ ಸಂಪುಟವು ಇದನ್ನು ಪರಿಗಣಿಸುತ್ತಿದೆ. ಒಂದು ಕಡೆ ಇಮ್ರಾನ್ ಖಾನ್ ಅವರ ಪಕ್ಷವನ್ನು ಬ್ಯಾನ್ ಮಾಡುವ ಮಾತುಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಇಮ್ರಾನ್ ಖಾನ್ ಶಹಬ್ಬಾಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪೊಲೀಸರಿಗಿಂತ ಒಂದು ಹೆಜ್ಜೆ ಮುಂದೆ ಇಮ್ರಾನ್!ಗಮನಾರ್ಹವಾಗಿ, ಮೇ 9 ರಂದು ಪಾಕಿಸ್ತಾನದಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಜನರನ್ನು ಬಂಧಿಸಲು ಸಿದ್ಧತೆಗಳು ನಡೆಯುತ್ತಿವೆ. ಗುರುವಾರ, ಪೊಲೀಸರು ಇಮ್ರಾನ್ ಅವರ ಮನೆ ಮೇಲೆ ದಾಳಿ ನಡೆಸಲು ಮುಂದಾದಾಗಮಾಸ್ಟರ್ ಸ್ಟ್ರೋಕ್ ಆಡಿದರು ಮತ್ತು ಪೊಲೀಸರಿಗಿಂತ ಮುಂಚಿತವಾಗಿ ತಮ್ಮ ಮನೆಯ ತನಿಖೆ ಮಾಡಲು ಅಲ್ಲಿನ ಮಾಧ್ಯಮಗಳಿಗೆ ಬರಮಾಡಿಕೊಂಡಿದ್ದಾರೆ. ಇಮ್ರಾನ್ ಖಾನ್ ನ ಈ ಕ್ರಮದ ನಂತರ ಪಂಜಾಬ್ ಪೊಲೀಸರು ಕೂಡ ಹೊಸ ಪ್ಲಾನ್ ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ- ಹಂಗಾಮಿ ಮಾಹಿತಿ ಸಚಿವರು ಈ ಕ್ರಮ ಕೈಗೊಂಡಿದ್ದಾರೆಈ ಬಗ್ಗೆ ಪಂಜಾಬ್‌ನ ಹಂಗಾಮಿ ಮಾಹಿತಿ ಸಚಿವ ಅಮೀರ್ ಮಿರ್, ಮೌಖಿಕ ಮಾತುಕತೆಯ ಬದಲಾಗಿ ನಾವು ಲಾಹೋರ್ ಕಮಿಷನರ್ ಮೇಲ್ವಿಚಾರಣೆಯಲ್ಲಿ ಇಮ್ರಾ ಖಾನ್ ಬಳಿಗೆ ನಿಯೋಗವನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಅವರನ್ನು ಭೇಟಿಯಾಗಲು ನಿಯೋಗ ಸಮಯ ಪಡೆದುಕೊಳ್ಳಲಿದೆ ಮತ್ತು ಶುಕ್ರವಾರದ ಪ್ರಾರ್ಥನೆಯ ನಂತರ ಅವರನ್ನು ಭೇಟಿ ನಡೆಸಲಿದೆ. ಆ ಸಂದರ್ಭದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಇಮ್ರಾನ್ ಖಾನ್ ಅವರಿಂದ ನಿಯೋಗ ಅನುಮತಿ ಪಡೆಯಲಿದೆ. ಆದರೆ, ನಿಯೋಗದ ಹೆಸರಿನಲ್ಲಿ ಮಾಡಿರುವ ಯೋಜನೆ ಇಮ್ರಾನ್ ಮೇಲೆ ನೇರ ದಾಳಿಯೂ ಆಗಬಹುದು. ಏಕೆಂದರೆ ನಿಯೋಗದ ಜೊತೆಗೆ 400 ಪೊಲೀಸರೂ ತೆರಳಲಿದ್ದಾರೆ. ಇದನ್ನೂ ಓದಿ- ಇದಕ್ಕೂ ಮೊದಲು ತಮ್ಮ ಮನೆಯ ತಪಾಸಣೆ ನಡೆಸಬಹುದು ಎಂದು ಸ್ವತಃ ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಒಂದು ಷರತ್ತು ವಿಧಿಸಿದ್ದಾರೆ, ಮನೆಯ ತಪಾಸಣೆಗೆ ಬರುವವರ ಬಳಿ ಮಾನ್ಯತೆ ಇರುವ ವಾರೆಂಟ್ ಇರಬೇಕು ಎಂದು ಅವರು ಹೇಳಿದ್ದಾರೆ. ಒಂದು ವೇಳೆ ತಪಾಸಣೆ ನಡೆಸಲು ಇಮ್ರಾನ್ ಖಾನ್ ಅವಕಾಶ ನೀಡದಿದ್ದರೆ ಪಂಜಾಬ್ ಪೊಲೀಸರ ಹೊಸ ಪ್ಲಾನ್ ಏನು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಪಂಜಾಬ್ ಪೊಲೀಸರು ಇಮ್ರಾನ್ ಅವರ ಮನೆಗೆ ಬಲವಂತವಾಗಿ ಪ್ರವೇಶಿಸುತ್ತಾರೆಯೇ, ಹುಡುಕಾಟ ನಡೆಸುತ್ತಾರೆಯೇ ಅಥವಾ ಬೇರೆ ವಿಧಾನವನ್ನು ಅನುಸರಿಸುತ್ತಾರೆಯೇ? ಎಂಬುದು ಕಾದುನೋಡಬೇಕು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1047.txt b/zeenewskannada/data1_url7_500_to_1680_1047.txt new file mode 100644 index 0000000000000000000000000000000000000000..8adcd6b2f0e4336f8180dd1219dfa82b3b0287c7 --- /dev/null +++ b/zeenewskannada/data1_url7_500_to_1680_1047.txt @@ -0,0 +1 @@ +: ಭಾರತೀಯರಿಗೆ ಗ್ರೀನ್ ಕಾರ್ಡ್ ಸಿಗುವಲ್ಲಿ ಏಕೆ ವಿಳಂಬವಾಗುತ್ತಿದೆ, ಕಾರಣ ಹೇಳಿದ ಯುಎಸ್ : ಗ್ರೀನ್ ಕಾರ್ಡ್ ಎನ್ನುವುದು ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದವರಿಗೆ ನೀಡಲಾಗುವ ದಾಖಲೆಯಾಗಿದ್ದು, ಗ್ರೀನ್ ಕಾರ್ಡ್ ಹೊಂದಿರುವವರು ಶಾಶ್ವತವಾಗಿ ದೇಶದಲ್ಲಿ ವಾಸಿಸಲು ಅನುಮತಿಸುವ ಒಂದು ಪುರಾವೆಯಾಗಿದೆ. :ಭಾರತ, ಚೀನಾ, ಮೆಕ್ಸಿಕೊ ಮತ್ತು ಫಿಲಿಪೈನ್ಸ್‌ನ ಜನರು ಗ್ರೀನ್ ಕಾರ್ಡ್‌ಗಾಗಿ ದೀರ್ಘ ಮತ್ತು ಕಷ್ಟಕರ ಕಾಯುವಿಕೆಗೆ ಕಾರಣವೆಂದರೆ ಪ್ರತಿ ದೇಶಕ್ಕೆ ಅದರ ಹಂಚಿಕೆಯಲ್ಲಿ ನಿಗದಿಪಡಿಸಿದ ಕೋಟಾ ವ್ಯವಸ್ಥೆ, ಇದನ್ನು ಸಂಸತ್ತಿನಿಂದ ಮಾತ್ರ ಬದಲಾಯಿಸಬಹುದು ಎಂದು ಹಿರಿಯ ಯುಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗ್ರೀನ್ ಕಾರ್ಡ್ ಅನ್ನು ಅಧಿಕೃತವಾಗಿ ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ ಎಂದು ಕರೆಯಲಾಗುತ್ತದೆ. ಗ್ರೀನ್ ಕಾರ್ಡ್ ಎನ್ನುವುದು ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದವರಿಗೆ ನೀಡಲಾಗುವ ದಾಖಲೆಯಾಗಿದ್ದು, ಗ್ರೀನ್ ಕಾರ್ಡ್ ಹೊಂದಿರುವವರು ಶಾಶ್ವತವಾಗಿ ದೇಶದಲ್ಲಿ ವಾಸಿಸಲು ಅನುಮತಿಸುವ ಒಂದು ಪುರಾವೆಯಾಗಿದೆ. ವಲಸೆ ಕಾನೂನಿನ ಅಡಿಯಲ್ಲಿ ಪ್ರತಿ ವರ್ಷ ಸುಮಾರು 1,40,000 ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಆದರೂ ಕೂಡ, ಪ್ರತಿ ವರ್ಷ ಈ ದೇಶಗಳಲ್ಲಿ ಕೇವಲ ಏಳು ಪ್ರತಿಶತದಷ್ಟು ಗ್ರೀನ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು. ಭಾರತ ಸೇರಿದಂತೆ ಈ ದೇಶಗಳ ನಾಗರಿಕರು ದೀರ್ಘಕಾಲದಿಂದ ಕಾಯುತ್ತಿದ್ದಾರೆಈ ಕುರಿತು ಮಾತನಾಡಿರುವ ಪೌರತ್ವ ಮತ್ತು ವಲಸೆ ಸೇವೆಗಳ ನಿರ್ದೇಶಕರ ಹಿರಿಯ ಸಲಹೆಗಾರ ಡೌಗ್ಲಾಸ್ ರಾಂಡ್, ನಲ್ಲಿ ಖಾಯಂ ನಿವಾಸಿಗಳ ಕುಟುಂಬ ಸದಸ್ಯರಿಗೆ ನೀಡಲಾದ ಹಸಿರು ಕಾರ್ಡ್‌ಗಳ ವಾರ್ಷಿಕ ಮಿತಿಯು ಇಡೀ ವಿಶ್ವಕ್ಕೆ 2,26,000 ಆಗಿದೆ, ಇನ್ನೊಂದೆಡೆ ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳ ಈ ವಾರ್ಷಿಕ ಮಿತಿ 1,40,000 ಆಗಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವೀಸಾ ಮತ್ತು ಕಾನ್ಸುಲರ್ ಸಮಸ್ಯೆಗಳ ಕುರಿತ ಆನ್‌ಲೈನ್ ಈವೆಂಟ್‌ನಲ್ಲಿ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿರುವ ರಾಂಡ್ , ಕುಟುಂಬ ಸದಸ್ಯರಿಗೆ ಮತ್ತು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳಲ್ಲಿ ಪ್ರತಿ ದೇಶಕ್ಕೆ ಶೇ. 7 ರಷ್ಟು ವಾರ್ಷಿಕ ಕೋಟಾ ನಿಗದಿಪಡಿಸಲಾಗಿದೆ ಎಂದಿದ್ದಾರೆ. ಹೀಗಾಗಿ ಭಾರತ, ಚೀನಾ, ಮೆಕ್ಸಿಕೊ ಮತ್ತು ಫಿಲಿಪೈನ್ಸ್‌ನಲ್ಲಿರುವ ಜನರು ಇತರ ದೇಶಗಳ ಜನರಿಗಿಂತ ಹೆಚ್ಚು ಸಮಯ ಕಾಯಬೇಕಾಗಿದೆ ಎಂದು ರಾಂಡ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. 'ಯುಎಸ್ ಸಂಸತ್ತು ಮಾತ್ರ ಬದಲಾವಣೆಗಳನ್ನು ಮಾಡಬಹುದು''ದುರದೃಷ್ಟವಶಾತ್ ಸಂಸತ್ತು ಮಾತ್ರ ಈ ವಾರ್ಷಿಕ ಮಿತಿಯನ್ನು ಬದಲಾಯಿಸಬಹುದು. ಈಲಭ್ಯವಿದ್ದಾಗ, ಅವುಗಳನ್ನು ಪ್ರತಿ ವರ್ಷವೂ ಬಳಸಲಾಗುತ್ತಿದೆ ಎಂಬುದನ್ನು ಖಚಿತಪಡಿಸುವುದು ಮಾತ್ರ ನಮ್ಮ ಕೆಲಸವಾಗಿದೆ' ಎಂದು ರಾಂಡ್ ಹೇಳಿದ್ದಾರೆ. ಸಾವಿರಾರು ಭಾರತೀಯ ವೃತ್ತಿಪರರು ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆಗಮನಾರ್ಹವಾಗಿ, ಸಾವಿರಾರು ಭಾರತೀಯ ವೃತ್ತಿಪರರು ಒಂದು ದಶಕಕ್ಕೂ ಹೆಚ್ಚು ಕಾಲ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ ಮತ್ತು ಕೆಲವೊಮ್ಮೆ ವೀಸಾಗಳಿಗಾಗಿ ಕಾಯುವಿಕೆ ಕೂಡ ವರ್ಷಗಳವರೆಗೆ ಇರುತ್ತದೆ. ಇದನ್ನೂ ಓದಿ- ಪ್ರತಿ ವರ್ಷ ಸುಮಾರು 7,000-8,000 ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳನ್ನು ಭಾರತದ ಜನರಿಗೆ ನೀಡಲಾಗುತ್ತದೆ. ಇದರಲ್ಲಿ, ಪ್ರಾಥಮಿಕ ಅರ್ಜಿದಾರರ ಕುಟುಂಬವನ್ನು ಅವಲಂಬಿಸಿರುವ ಜನರು ಸಹ ಸೇರಿದ್ದಾರೆ. ಭಾರತದಿಂದ ಸುಮಾರು 2,000 -1B ವೀಸಾ ಅರ್ಜಿದಾರರು ಪ್ರತಿ ವರ್ಷ ಗ್ರೀನ್ ಕಾರ್ಡ್‌ಗಳನ್ನು ಪಡೆಯುತ್ತಾರೆ. ಇದನ್ನೂ ಓದಿ- -1B ವೀಸಾವು ವಲಸೆರಹಿತ ವೀಸಾ ಆಗಿದ್ದು ಅದು ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು -1B ವೀಸಾಗಳನ್ನು ಅವಲಂಬಿಸಿವೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1048.txt b/zeenewskannada/data1_url7_500_to_1680_1048.txt new file mode 100644 index 0000000000000000000000000000000000000000..4fdee78852c0706524b572fa2c03f1a3ab5a4949 --- /dev/null +++ b/zeenewskannada/data1_url7_500_to_1680_1048.txt @@ -0,0 +1 @@ +: 'ನನಗೆ ಭಯ ಉಂಟು ಮಾಡುವ ಕನಸುಗಳು ಬೀಳುತ್ತಿವೆ' : ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಇಮ್ರಾನ್ ಖಾನ್ ಅವರ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ. ಖಾನ್ ಅವರ ಜಮಾನ್ ಪಾರ್ಕ್ ಮನೆಯಲ್ಲಿ ಸುಮಾರು 40 ಉಗ್ರರು ಅಡಗಿಕೊಂಡಿದ್ದಾರೆ ಎಂದು ಪಂಜಾಬ್ ಸರ್ಕಾರ ಆರೋಪಿಸಿದೆ. :ದೇಶವು ವಿನಾಶದತ್ತ ಸಾಗುತ್ತಿದೆ ಮತ್ತು ವಿಘಟನೆಯತ್ತ ಸಾಗಬಹುದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಶೆಹಬಾಜ್ ಷರೀಫ್ ಸರ್ಕಾರವು ತನ್ನ ಪಕ್ಷದ ವಿರುದ್ಧ ಸೇನೆಯನ್ನು ಎತ್ತಿಕಟ್ಟುವ ಸಂಚು ರೂಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆಯನ್ನು ಕೊನೆಗಾಣಿಸಲು ಚುನಾವಣೆ ನಡೆಸುವುದೊಂದೇ ದಾರಿ ಎಂದು ಲಾಹೋರ್‌ನಲ್ಲಿರುವ ಜಮಾನ್ ಪಾರ್ಕ್ ನಿವಾಸದಿಂದ ಬುಧವಾರ ವಿಡಿಯೋ ಸಂದೇಶವನ್ನು ನೀಡುವ ಮೂಲಕ ಇಮ್ರಾನ್ ಕೇಳಿಕೊಂಡಿದ್ದಾರೆ. ಪ್ರಸ್ತುತ ಪಾಕ್ ಪೊಲೀಸರು ಇಮ್ರಾನ್ ಖಾನ್ ಅವರ ಮನೆಯನ್ನು ಸುತ್ತುವರೆದಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಇಮ್ರಾನ್ ಅವರು, 'ನನಗೆ ದೇಶ ವಿನಾಶದತ್ತ ಸಾಗುತ್ತಿದೆ ಎಂಬ ಭಯಾನಕ ಕನಸು ಬೆಳ್ಳುತ್ತಿವೆ. ಚುನಾವಣೆ ನಡೆಸಿ ದೇಶ ಉಳಿಸಿ ಎಂದು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ' ಎಂದಿದ್ದಾರೆ. 'ದೇಶದ ಸಂವಿಧಾನಕ್ಕೆ ಅಗೌರವ ತೋರಲಾಗುತ್ತಿದೆ'ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾಗಿರುವ ಖಾನ್ (70), ‘ಇಲ್ಲಿಂದ ಲಂಡನ್‌ಗೆ ಓಡಿಹೋಗಿರುವ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ನಾಯಕರು ಮತ್ತು ನವಾಜ್ ಷರೀಫ್ ಅವರು ದೇಶದ ಸಂವಿಧಾನಕ್ಕೆ ಅಗೌರವ ತೋರುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಅಥವಾ ಪಾಕಿಸ್ತಾನಿ ಸೇನೆಯ ಮಾನ ಹರಾಜು ಹಾಕುವ ಕೆಲಸ ನಡೆಯುತ್ತಿದೆ. ಕೊಳ್ಳೆಹೊಡೆದ ಸಂಪತ್ತನ್ನು ಉಳಿಸಲು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಅವರು ದುಡಿಯುತ್ತಿದ್ದಾರೆ. ಸರಕಾರದ ಸೂಚನೆ ಮೇರೆಗೆ ಸಂಚು ರೂಪಿಸಲಾಗಿದೆಮೇ 9 ರಂದು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ತನ್ನ ಬಂಧನದ ನಂತರ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, ಇದು ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರದ ಆಜ್ಞೆಯ ಮೇರೆಗೆ ರೂಪಿಸಲಾದ ಸಂಪೂರ್ಣ ಪಿತೂರಿ ಎಂದು ಹೇಳಿದ್ದಾರೆ. ಅಧಿಕಾರದಲ್ಲಿರುವವರು ಸಂವೇದನಾಶೀಲತೆಯಿಂದ ಯೋಚಿಸಬೇಕಾದ ಸಮಯ ಬಂದಿದೆ, ಇಲ್ಲದಿದ್ದರೆ ಪೂರ್ವ ಪಾಕಿಸ್ತಾನದಂತಹ ಪರಿಸ್ಥಿತಿ ದೇಶದ ಮುಂದೆ ಉದ್ಭವಿಸಬಹುದು’ ಎಂದು ಮಾಜಿ ಪ್ರಧಾನಿಯನ್ನು ‘ಡಾನ್’ ಪತ್ರಿಕೆ ಹೇಳಿದ್ದಾರೆ. ಸೇನೆಯ ಬಗ್ಗೆ ಮಾಡಿರುವ ಟೀಕೆಗೆ ಸಮರ್ಥನೆದೇಶದ ಸೇನೆಯ ಬಗ್ಗೆ ತಮ್ಮ ಟೀಕೆಯನ್ನು ಸಮರ್ಥಿಸಿಕೊಂಡ ಖಾನ್, "ನಾನು ಮಿಲಿಟರಿಯನ್ನು ಟೀಕಿಸಿದಾಗ, ಅದು ನನ್ನ ಸ್ವಂತ ಮಕ್ಕಳನ್ನು ಟೀಕಿಸಿದಂತೆ" ಎಂದು ಹೇಳಿದ್ದಾರೆ. ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮಾಜಿ ಸೇನಾ ಮುಖ್ಯಸ್ಥರು ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂಬಸಿಕ್ಕಾಗಲೂ ನಾನು ಮಧ್ಯಪ್ರವೇಶಿಸಲಿಲ್ಲ. ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದರೆ ಅವರನ್ನು ಹುದ್ದೆಯಿಂದ ತೆಗೆದುಹಾಕುತ್ತೇವೆ ಎಂದು ಕೆಲವು ನಾಯಕರು ಪ್ರಸ್ತುತ ಸೇನಾ ಮುಖ್ಯಸ್ಥರಿಗೆ ಹೇಳುತ್ತಿದ್ದಾರೆ ಎಂದು ಪಿಟಿಐ ಅಧ್ಯಕ್ಷರು ಹೇಳಿದ್ದಾರೆ. ಇದನ್ನೂ ಓದಿ- 'ಕಾನೂನಾತ್ಮಕವಾಗಿ ಮನೆಯ ತಪಾಸಣೆ ನಡೆಸಬೇಕು'ಖಾನ್ ಅವರ ಜಮಾನ್ ಪಾರ್ಕ್ ಮನೆಯಲ್ಲಿ ಸುಮಾರು 40 ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಪಂಜಾಬ್ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಅವರ ಸ್ವಂತ ಜೀವಕ್ಕೆ ಭಯೋತ್ಪಾದಕರ ಉಪಸ್ಥಿತಿಯು ಅಪಾಯದಲ್ಲಿರುವುದರಿಂದ ಸರ್ಕಾರವು ಸರ್ಚ್ ವಾರೆಂಟ್ ಪಡೆಯುವ ಮೂಲಕ ಅವರ ಮನೆಯನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. . ಆದರೆ ದೇಶದ ಅತಿದೊಡ್ಡ ರಾಜಕೀಯ ಪಕ್ಷವಾದ ಪಿಟಿಐ ಅನ್ನು ಹತ್ತಿಕ್ಕಲು ಇದನ್ನು ಒಂದು ನೆಪವಾಗಿ ಬಳಸಬಾರದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದನ್ನೂ ಓದಿ- ಇತ್ತೀಚಿನ ಸಮೀಕ್ಷೆಯ ಪ್ರಕಾರ, ಪಾಕಿಸ್ತಾನದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ಪಿಟಿಐ ಜೊತೆ ನಿಂತಿದ್ದಾರೆ ಮತ್ತು ಉಳಿದ 30 ಪ್ರತಿಶತದಷ್ಟು ಜನರು ಆಡಳಿತಾರೂಢ ಒಕ್ಕೂಟದ ಇತರ ಎಲ್ಲಾ ಪಕ್ಷಗಳೊಂದಿಗೆ ಇದ್ದಾರೆ ಎಂದು ಖಾನ್ ಹೇಳಿದ್ದಾರೆ. ಮಾಧ್ಯಮದವರಿಗೆ ಮನೆ ಪ್ರವೇಶಿಸಲು ಇಮ್ರಾನ್ ಅನುಮತಿಅವರ ವೀಡಿಯೊ ಸಂದೇಶದ ನಂತರ, ಇಮ್ರಾನ್ ಖಾನ್ ತಮ್ಮ ಮನೆಯಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲು ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳಿಗೆ ತಮ್ಮ ನಿವಾಸಕ್ಕೆ ಭೇಟಿ ನೀಡಲು ಅವಕಾಶ ನೀಡಿದ್ದಾರೆ. ನಂತರ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿದ ವರದಿಗಾರರು, ಗೃಹ ಕಾರ್ಮಿಕರು ಮತ್ತು ಕೆಲವು ಪೊಲೀಸರು ಮಾತ್ರ ಅಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಖಾನ್ ಇಂದು ಬೆಳಗ್ಗೆ ಟ್ವೀಟ್ ಮಾಡಿ, 'ಬಹುಶಃ ನನ್ನ ಮುಂದಿನ ಬಂಧನಕ್ಕೂ ಮುನ್ನ ನನ್ನ ಕೊನೆಯ ಟ್ವೀಟ್ ಇದಾಗಿದೆ. ಏಕೆಂದರೆ ಪೊಲೀಸರು ನನ್ನ ಮನೆಯನ್ನು ಸುತ್ತುವರಿದಿದ್ದಾರೆ' ಎಂದು ಅವರು ಕೆಲವು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಪೊಲೀಸ್ ಸಿಬ್ಬಂದಿ ಅವರ ಮನೆಗೆ ಪ್ರವೇಶಿಸುವುದನ್ನು ಕಾಣಬಹುದು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1049.txt b/zeenewskannada/data1_url7_500_to_1680_1049.txt new file mode 100644 index 0000000000000000000000000000000000000000..9a5bcd0173d667257c77f6e3490d617a05967190 --- /dev/null +++ b/zeenewskannada/data1_url7_500_to_1680_1049.txt @@ -0,0 +1 @@ +: ರಷ್ಯಾಗೆ ಶಶ್ತ್ರಾಸ್ತ್ರ ಪೂರೈಕೆ ನಿಲ್ಲಿಸಲು ಚೀನಾ ಜೊತೆಗೆ ಮಾತುಕತೆ : ಪೆಂಟಾಗನ್ :ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಮಿತ್ರರಾಷ್ಟ್ರಗಳು ಮಾಡಿದ ಹೊಸ ಮಿಲಿಟರಿ ನೆರವು ಭರವಸೆಗಳನ್ನು ಶ್ಲಾಘಿಸಿದ್ದಾರೆ - ಆದರೆ ಅವರು ಆಧುನಿಕ ಯುದ್ಧ ವಿಮಾನಗಳ ಪೂರೈಕೆಗಾಗಿ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ. :ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿಲ್ಲಿಸಲು ಚೀನಾದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಪೆಂಟಗನ್ ಸೋಮವಾರ (ಸ್ಥಳೀಯ ಕಾಲಮಾನ) ಹೇಳಿದೆ. ಪೆಂಟಗನ್ ಪ್ರೆಸ್ ಸೆಕ್ರೆಟರಿ ಪ್ಯಾಟ್ ರೈಡರ್, "ನಾವು ರಷ್ಯಾಕ್ಕೆ ಮಾರಕ ಬೆಂಬಲವನ್ನು ಸೂಚಿಸುವ ಋಣಾತ್ಮಕ ಪರಿಣಾಮಗಳ ಬಗ್ಗೆ ಚೀನಾದೊಂದಿಗೆ ಚರ್ಚೆ ನಡೆಸಿದ್ದೇವೆ. ಇದು ರಷ್ಯಾದ ಉಕ್ರೇನ್‌ನ ಅಕ್ರಮ ಆಕ್ರಮದ ಅವಧಿಯನ್ನು ವಿಸ್ತರಿಸುವುದಲ್ಲದೆ, ಉಕ್ರೇನ್‌ನಲ್ಲಿ ಸಾವಿರಾರು ಮುಗ್ಧ ಜನರ ಸಾವಿಗೆ ಕಾರಣವಾಗುತ್ತದೆ ಮತ್ತು ಉಕ್ರೇನ್ ಅನ್ನು ರಾಷ್ಟ್ರವಾಗಿ ನಾಶಮಾಡಲು ಬಯಸುವ ದೇಶಗಳಿಗೆ ಖಂಡಿತವಾಗಿಯೂ ಕುಮ್ಮಕ್ಕು ನೀಡಿದಂತಾಗುತ್ತದೆ' ಎಂದು ಹೇಳಿದ್ದಾರೆ. ಆದಾಗ್ಯೂ, ಚೀನಾ ರಷ್ಯಾಕ್ಕೆ ಮಾರಕ ನೆರವು ನೀಡಿದ ಯಾವುದೇ ಸೂಚನೆಯನ್ನು ಪೆಂಟಗನ್ ಹೊಂದಿಲ್ಲ ಎಂದು ರೈಡರ್ ಹೇಳಿದ್ದಾರೆ. ಮತ್ತೊಂದೆಡೆ, ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ನೀಡುವ ವಿಷಯದ ಬಗ್ಗೆ ಪ್ರಸ್ತಾಪಿಸಿರುವ ರೈಡರ್ 'ಇಲ್ಲ, ಅದು ಹಾಗಲ್ಲ. ನಾವು ಯಾವಾಗಲೂ ಹೇಳಿದಂತೆ, ನಾವು ಉಕ್ರೇನ್, ನಮ್ಮ ಮಿತ್ರರಾಷ್ಟ್ರಗಳು ಮತ್ತು ನಮ್ಮ ಪಾಲುದಾರರೊಂದಿಗೆ ಅವರ ಭದ್ರತಾ ಸಹಾಯದ ಅಗತ್ಯತೆಗಳ ಬಗ್ಗೆ ಸಕ್ರಿಯ ಚರ್ಚೆಗಳನ್ನು ಮುಂದುವರಿಸುತ್ತೇವೆ. ನಾವು ಫಿರಂಗಿ, ವಾಯು ರಕ್ಷಣಾ, ರಕ್ಷಾಕವಚ, ಮದ್ದುಗುಂಡುಗಳು ಮತ್ತು ಅಂತಹ ವಿಷಯಗಳನ್ನು ಒಳಗೊಂಡಂತೆ ವಿವಿಧ ಸಾಮರ್ಥ್ಯಗಳನ್ನು ಒದಗಿಸಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ' ಎಂದೂ ಕೂಡ ಅವರು ಹೇಳಿದ್ದಾರೆ. ಝೆಲೆನ್ಸ್ಕಿ ಸಹೋದ್ಯೋಗಿಗಳಿಗೆ ಸಹಾಯ ಮಾಡಿದ್ದಾರೆಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಮಿತ್ರರಾಷ್ಟ್ರಗಳು ಮಾಡಿದ ಹೊಸ ಮಿಲಿಟರಿ ನೆರವು ಭರವಸೆಗಳನ್ನು ಶ್ಲಾಘಿಸಿದ್ದಾರೆ - ಆದರೆ ಅವರು ಆಧುನಿಕ ಯುದ್ಧ ವಿಮಾನಗಳಿಗಾಗಿ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ. ರಷ್ಯಾದ ಸೈನ್ಯವು ಇನ್ನು ಮುಂದೆ ದೊಡ್ಡ ಪ್ರಮಾಣದ ಆಕ್ರಮಣಕಾರಿ ಕ್ರಮಕ್ಕೆ ಸಮರ್ಥವಾಗಿಲ್ಲ ಎಂದು ಉಕ್ರೇನ್ ಹೇಳಿಕೊಂಡಿದೆ. ಇದನ್ನೂ ಓದಿ- ಅಮೇರಿಕನ್ ಟ್ಯಾಂಕ್ಗಳು ​​ಜರ್ಮನಿಗೆ ಬರಲಿವೆ ಟ್ಯಾಂಕ್‌ಗಳ ಮೇಲೆ ಉಕ್ರೇನಿಯನ್ ಮಿಲಿಟರಿಗೆ ತರಬೇತಿ ಕಾರ್ಯಕ್ರಮಕ್ಕೆ ಮುಂಚಿತವಾಗಿ ಮೂವತ್ತೊಂದು M1 ಅಬ್ರಾಮ್ಸ್ ಟ್ಯಾಂಕ್‌ಗಳು ಜರ್ಮನಿಗೆ ಆಗಮಿಸಿವೆ ಎಂದು ಪೆಂಟಗನ್ ಸೋಮವಾರ ತಿಳಿಸಿದೆ. ಉಕ್ರೇನಿಯನ್ ಸಿಬ್ಬಂದಿಗಳಿಗೆ ಮುಂದಿನ ಕೆಲವು ವಾರಗಳಲ್ಲಿ ಜರ್ಮನಿಯ ಗ್ರಾಫೆನ್‌ವೋರ್‌ನಲ್ಲಿ ತರಬೇತಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ- "ತರಬೇತಿ ಕಾರ್ಯಕ್ರಮವು ಹಲವಾರು ತಿಂಗಳುಗಳು ನಡೆಯುವ ನಿರೀಕ್ಷೆಯಿದೆ ಮತ್ತು ಶರತ್ಕಾಲದಲ್ಲಿ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಕಳುಹಿಸಲಾಗುವುದು" ಎಂದು ರೈಡರ್ ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_105.txt b/zeenewskannada/data1_url7_500_to_1680_105.txt new file mode 100644 index 0000000000000000000000000000000000000000..26729216cc0d0b784f547d75c08df6e68f73fd57 --- /dev/null +++ b/zeenewskannada/data1_url7_500_to_1680_105.txt @@ -0,0 +1 @@ +ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರಾಹುಲ್- ಅಖಿಲೇಶ್ ಗೇಮ್ ಪ್ಲ್ಯಾನ್ ಹೆಣೆದಿದ್ದು ಹೇಗೆ ಗೊತ್ತೇ? 2024: ಚುನಾವಣೆಯ ಪ್ರಚಾರದುದ್ದಕ್ಕೂ ರಾಹುಲ್ ಗಾಂಧಿ ಜಾತಿ ಗಣತಿ ನಡೆಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಅಷ್ಟೇ ಅಲ್ಲದೆ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳ ಜೊತೆ ಸಂಯೋಜಿಸಿ ಜನರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ಬಿಜೆಪಿ ಧರ್ಮಾಧಾರಿತ ರಾಜಕೀಯ ವಿಷಯಕ್ಕೆ ತಡೆಯೊಡ್ದುವಲ್ಲಿ ಯಶಸ್ವಿಯಾಯಿತು. 2024: ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ ಫಲಿತಾಂಶ ಹಲವು ಅಚ್ಚರಿಯ ಸಂಗತಿಗಳಿಗೆ ಕಾರಣವಾಗಿದೆ, ಹೌದು,ಈ ಬಾರಿ ರಾಮಮಂದಿರ ನಿರ್ಮಾಣದ ಯಶಸ್ಸಿನ ಮೇಲೆ ಮತ ಕೇಳಲು ಮುಂದಾಗಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.ಕಾಂಗ್ರೆಸ್ ಹಾಗೂ ಎಸ್ಪಿ 42 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರೆ ಇನ್ನೊಂದೆಡೆಗೆ ಬಿಜೆಪಿ ಕೇವಲ 37 ಸ್ಥಾನಗಳಿಗೆ ತೃಪ್ತಿಪಟ್ಟಿದೆ.ಉತ್ತರ ಪ್ರದೇಶದ ಯಶಸ್ವಿ 'ಇಂಡಿಯಾ' ಬಣದ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಅವರ ತಂತ್ರಗಾರಿಕೆ ಇರುವುದು ಸ್ಪಷ್ಟವಾಗಿದೆ. ಹಾಗಾದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಅಶ್ವಮೇಧಕ್ಕೆ ತಡೆಯೊಡ್ಡಿದ್ದಾದರೂ ಹೇಗೆ ಗೊತ್ತೇ? ಇದನ್ನೂ ಓದಿ: 1. ನಿಖರವಾದ ಚುನಾವಣಾ ಲೆಕ್ಕಾಚಾರ: ಸೀಟು ಹಂಚಿಕೆ ವೇಳೆ ಸಮಾಜವಾದಿ ಪಕ್ಷವು 17 ಸೀಟುಗಳನ್ನು ನೀಡಿದಾಗ ಇದಕ್ಕೆ ಒಪ್ಪಿದ ಕಾಂಗ್ರೆಸ್ ಪಕ್ಷವು ಒಪ್ಪಿದ್ದರಿಂದಾಗಿ ಇದು ಉಭಯ ಪಕ್ಷಗಳು ಬಿಜೆಪಿ ವಿರುದ್ಧ ಸಾಂಘಿಕ ಒಗ್ಗಟ್ಟು ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು 2. ತಳಮಟ್ಟದ ಕಾರ್ಯಕರ್ತರಿಗೆ ಸರಿಯಾದ ಸಂದೇಶ ರವಾನೆ: ಈ ಹಿಂದಿನ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಅತಿ ದೊಡ್ಡ ಸವಾಲೆಂದರೆ ತಳಮಟ್ಟದ ಕಾರ್ಯಕರ್ತರಿಗೆ ಮೈತ್ರಿಯ ಮಹತ್ವವನ್ನು ತಿಳಿಸುವುದಾಗಿತ್ತು, ಇದನ್ನು ತಿಳಿಸುವಲ್ಲಿ ಇಬ್ಬರು ನಾಯಕರು ಯಶಸ್ವಿಯಾಗಿದ್ದರಿಂದಾಗಿ ಇಂಡಿಯಾ ಒಕ್ಕೂಟದ ಯಶಸ್ವಿಯಾಗಿ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 3. ಬೃಹತ್ ರ್ಯಾಲಿಗಳು: ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಬಹುತೇಕ ಕಡೆ ಜಂಟಿಯಾಗಿ ಬೃಹತ್ ರ್ಯಾಲಿಗಳನ್ನು ನಡೆಸಲು ಯಶಸ್ವಿಯಾದರು, ಜೊತೆಗೆ ಈ ರ್ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರಿಗೆ ಇಬ್ಬರು ನಾಯಕರ ಮಾತುಗಳು ಸ್ಫೂರ್ತಿ ತುಂಬಲು ಸಹಾಯಕವಾದವು. 4. ಸರಿಯಾದ ವಿಷಯಗಳ ಆಯ್ಕೆ: ಚುನಾವಣೆಯ ಪ್ರಚಾರದುದ್ದಕ್ಕೂ ರಾಹುಲ್ ಗಾಂಧಿ ಜಾತಿ ಗಣತಿ ನಡೆಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಅಷ್ಟೇ ಅಲ್ಲದೆ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳ ಜೊತೆ ಸಂಯೋಜಿಸಿ ಜನರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ಬಿಜೆಪಿ ಧರ್ಮಾಧಾರಿತ ರಾಜಕೀಯ ವಿಷಯಕ್ಕೆ ತಡೆಯೊಡ್ದುವಲ್ಲಿ ಯಶಸ್ವಿಯಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1050.txt b/zeenewskannada/data1_url7_500_to_1680_1050.txt new file mode 100644 index 0000000000000000000000000000000000000000..2b5dba195492ecf6ab7c0cc0e6052fe4350a16f9 --- /dev/null +++ b/zeenewskannada/data1_url7_500_to_1680_1050.txt @@ -0,0 +1 @@ +ಬ್ರಿಟನ್ ಗೆ ಹಠಾತ್ ಭೇಟಿ ನೀಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಯುಕೆಗೆ ಹಠಾತ್ ಭೇಟಿ ನೀಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರಿಗೆ ಸೋಮವಾರ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಸಶಸ್ತ್ರ ಡ್ರೋನ್‌ಗಳು ಸೇರಿದಂತೆ ಹೆಚ್ಚಿನ ಮಿಲಿಟರಿ ಬೆಂಬಲವನ್ನು ನೀಡುವ ಮೂಲಕ ಯುದ್ಧ-ಹಾನಿಗೊಳಗಾದ ಯುರೋಪಿಯನ್ ರಾಷ್ಟ್ರಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಲಂಡನ್:ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಯುಕೆಗೆ ಹಠಾತ್ ಭೇಟಿ ನೀಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರಿಗೆ ಸೋಮವಾರ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಸಶಸ್ತ್ರ ಡ್ರೋನ್‌ಗಳು ಸೇರಿದಂತೆ ಹೆಚ್ಚಿನ ಮಿಲಿಟರಿ ಬೆಂಬಲವನ್ನು ನೀಡುವ ಮೂಲಕ ಯುದ್ಧ-ಹಾನಿಗೊಳಗಾದ ಯುರೋಪಿಯನ್ ರಾಷ್ಟ್ರಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಇದನ್ನೂ ಓದಿ: ಉಕ್ರೇನ್ ಮಿಲಿಟರಿ ಚಟುವಟಿಕೆಯ ತೀವ್ರ ಅವಧಿಗೆ ಸಿದ್ಧವಾಗುತ್ತಿದ್ದಂತೆ ವಾರಾಂತ್ಯದಲ್ಲಿ ಯುರೋಪಿಯನ್ ನಾಯಕರೊಂದಿಗಿನ ಅವರ ಸಭೆಗಳ ಕುರಿತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸುನಕ್ ಅವರಿಗೆ ತಿಳಿಸಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಹೇಳಿದೆ. ಈ ಭೇಟಿಯು ಐಸ್‌ಲ್ಯಾಂಡ್‌ನಲ್ಲಿ ನಡೆಯುವಶೃಂಗಸಭೆಯ ಮುಂದೆಯೂ ಬರುತ್ತದೆ,ಜಪಾನ್‌ನಲ್ಲಿ G7 ಶೃಂಗಸಭೆಗಾಗಿ ಟೋಕಿಯೊಗೆ ಭೇಟಿ ನೀಡುವ ಮೊದಲು ಸುನಕ್ ಈ ವಾರ ಪ್ರಯಾಣಿಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1051.txt b/zeenewskannada/data1_url7_500_to_1680_1051.txt new file mode 100644 index 0000000000000000000000000000000000000000..d7902ab798c4774171c22f33b5dc997bf8f1ab1e --- /dev/null +++ b/zeenewskannada/data1_url7_500_to_1680_1051.txt @@ -0,0 +1 @@ +: ರಾಜಕೀಯ ಬೆಂಕಿಯಲ್ಲಿ ಪಾಕ್ ಕೊತಕೊತ, ಇಮ್ರಾನ್ ಗಲ್ಲಿಗೆ ತೀವ್ರ ಆಗ್ರಹ, ಲಾಹೋರ್ ನಲ್ಲಿ ಸೆಕ್ಷನ 144 ಜಾರಿ : ಪಾಕಿಸ್ತಾನದ ಸೇನೆಯ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ಮುಂದಿನ ಏಳು ದಿನಗಳವರೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಅಲ್ಲಿಯವರೆಗೆ ಯಾವುದೇ ಸಭೆ, ರ್ಯಾಲಿ, ಮೆರವಣಿಗೆಗಳಂತಹ ಚಟುವಟಿಕೆಗಳ ಮೇಲೆ ನಿಷೇಧವಿರಲಿದೆ. :ಪಾಕಿಸ್ತಾನದ ಸೇನೆಯ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಕ್ರಮಕ್ಕೆ ಸಂಬಂಧಿಸಿದಂತೆ ಅವರ ಬೆಂಬಲಿಗರು ಪಾಕಿಸ್ತಾನದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೆಹಬಾಜ್ ಸರಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಇಮ್ರಾನ್ ಅವರನ್ನು ತಡೆಯಲು ಪಾಕಿಸ್ತಾನ ಸರಕಾರ ನಾನಾ ತಂತ್ರಗಳನ್ನು ಅನುಸರಿಸುತ್ತಿದೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ರಿಯಾಜ್ ಅಹ್ಮದ್ ಖಾನ್ ಅವರು ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ, ಆದರೆ ಮತ್ತೊಂದೆಡೆ, ನ್ಯಾಯಾಲಯವು ಅವರನ್ನು ಅಳಿಯನಂತೆ ಸ್ವಾಗತಿಸುತ್ತಿದೆ. ಹೆಚ್ಚುತ್ತಿರುವ ಗದ್ದಲದ ಹಿನ್ನೆಲೆಯಲ್ಲಿ, ಮುಂದಿನ ಏಳು ದಿನಗಳವರೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ, ಅಲ್ಲಿಯವರೆಗೆ ಯಾವುದೇ ಸಭೆ, ರ್ಯಾಲಿ, ಮೆರವಣಿಗೆಗಳಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ- ಪಾಕಿಸ್ತಾನದಲ್ಲಿ ಏನಾಗುತ್ತಿದೆ?ಪಾಕಿಸ್ತಾನದ ಗಲಾಟೆ ಇನ್ನೂ ಮುಂದುವರೆದಿದೆ. ಪಿಡಿಎಂ ಸರ್ಕಾರದ ಬೆಂಬಲಿಗರು ನ್ಯಾಯಾಲಯವನ್ನು ಪ್ರತಿಭಟನಾ ಸ್ಥಳವನ್ನಾಗಿ ಮಾಡಿಕೊಂಡಿದ್ದು, ವೇದಿಕೆಯನ್ನು ಸ್ಥಾಪಿಸಿ ನ್ಯಾಯಾಧೀಶರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಮ್ರಾನ್ ಖಾನ್ ಅವರ ಬೆಂಬಲಿಗರು ತಮ್ಮ ಮಹಾನಾಯಕನನ್ನು ಬೆಂಬಲಿಸಿ ಶಾಂತಿಯುತ ಧರಣಿಯನ್ನು ಸಹ ಆಯೋಜಿಸಿದ್ದಾರೆ, ಆದರೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಡೈಲಿ ಪಾಕಿಸ್ತಾನದ ವರದಿಯ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್ ವಿರುದ್ಧ ದುರ್ನಡತೆಯ ನಿರ್ಣಯವನ್ನು ಅಂಗೀಕರಿಸಲಾಗಿದೆ. ಇಮ್ರಾನ್ ಪರವಾಗಿ ತೀರ್ಪು ನೀಡುವಾಗ, ಬಂಧನವನ್ನು ಕಾನೂನುಬಾಹಿರ ಎಂದು ಕರೆದ ಅದೇ ಬಂಡಿಯಾಲ್ ಇವರಾಗಿದ್ದಾರೆ. ಬಂಡಿಯಾಲ್ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಆಡಳಿತ ಪಕ್ಷ ಆರೋಪಿಸಿದೆ. ಇದನ್ನೂ ಓದಿ- ಭದ್ರತಾ ಏಜೆಂಸಿಗಳ ಮೇಲೆ ಇಮ್ರಾನ್ ಆರೋಪಮೇ 9 ರ ನಂತರ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ 70 ವರ್ಷದ ಇಮ್ರಾನ್ ಖಾನ್ ಅವರಿಗೆ ಜಾಮೀನು ನೀಡಲಾಗಿದ್ದು, ಬಂಧನವನ್ನು ತಡೆಹಿಡಿಯಲಾಗಿದೆ ಮತ್ತು ಹೆಚ್ಚಿನ ಪರಿಹಾರಕ್ಕಾಗಿ ಮೇ 15 ರಂದು ಲಾಹೋರ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಖಾನ್ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು ಪ್ರಕರಣವನ್ನು ಗೆ ಹಸ್ತಾಂತರಿಸಿದೆ. ಇಷ್ಟೇ ಅಲ್ಲ, ಇಮ್ರಾನ್ ಖಾನ್ ತಮ್ಮ 7000 ಬೆಂಬಲಿಗರನ್ನು ಯಾವುದೇ ಆರೋಪವಿಲ್ಲದೆ ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ಟ್ವೀಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲ... ತಮ್ಮ ಹಲವು ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ. ಪಾಕಿಸ್ತಾನ ಸೇನೆ ತನ್ನ ಪಕ್ಷವನ್ನು ಹತ್ತಿಕ್ಕಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1052.txt b/zeenewskannada/data1_url7_500_to_1680_1052.txt new file mode 100644 index 0000000000000000000000000000000000000000..f5659405fbcfa3978ef8f108cc0eaba962e8849a --- /dev/null +++ b/zeenewskannada/data1_url7_500_to_1680_1052.txt @@ -0,0 +1 @@ +ಮುಸ್ಲಿಮರ ರಾಜ್ಯ, ಮುಸ್ಲಿಂ ರಾಜ್ಯವಲ್ಲ: ಭಯೋತ್ಪಾದನೆಯ ವಿಷಯದಲ್ಲಿ ತಜಿಕಿಸ್ತಾನದ ಕಠಿಣ ನಿಲುವು ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಉಜ್ಬೆಕಿಸ್ತಾನ್ (ಐ ಎಂ ಯು) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯ (ಐಸಿಸ್)ಗಳು ತಜಿಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಉಗ್ರಗಾಮಿ ಗುಂಪುಗಳು. ಈ ಎರಡು ಗುಂಪುಗಳು ತಜಿಕಿಸ್ಥಾನದಲ್ಲಿ ಬಾಂಬ್ ದಾಳಿ, ಹತ್ಯೆ-ಕಗ್ಗೊಲೆಗಳು ಹಾಗೂ ಅಪಹರಣಗಳಂತಹ ಅನೇಕ ದಾಳಿಗಳನ್ನು ನಡೆಸಿವೆ. ತಜಿಕಿಸ್ತಾನದಲ್ಲಿ ಭಯೋತ್ಪಾದನೆಯು ರಾಷ್ಟ್ರದ ಸುರಕ್ಷತೆ ಹಾಗೂ ಸ್ಥಿರತೆಗೆ ಒಂದು ಗಂಭೀರವಾದ ಬೆದರಿಕೆಯಾಗಿದೆ. ಆದಾಗಿಯೂ ತಾಜಿಕ್ ಸರ್ಕಾರವು ಭಯೋತ್ಪಾದನೆಯನ್ನು ಹತ್ತಿಕ್ಕಲು ಗಡಿ ಭದ್ರತೆಯನ್ನು ಬಲಪಡಿಸುವುದು, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಭಾಗಿದಾರರೊಂದಿಗೆ ಹೆಚ್ಚಿನ ಸಹಕಾರದೊಂದಿಗೆ ವರ್ತಿಸುವುದು ಹಾಗೂ ಉಗ್ರಗಾಮಿ ಗುಂಪುಗಳನ್ನು ಸದೆಬಡಿಯುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಈ ಭಯೋತ್ಪಾದನೆಯ ಬೆದರಿಕೆ ತಜಿಕಿಸ್ತಾನಕ್ಕೆ ಒಂದು ಗಂಭೀರ ಸವಾಲಾಗಿ ಉಳಿದಿದೆ. ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಉಜ್ಬೆಕಿಸ್ತಾನ್ (ಐ ಎಂ ಯು) ಮತ್ತು(ಐಸಿಸ್)ಗಳು ತಜಿಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಉಗ್ರಗಾಮಿ ಗುಂಪುಗಳು. ಈ ಎರಡು ಗುಂಪುಗಳು ತಜಿಕಿಸ್ಥಾನದಲ್ಲಿ ಬಾಂಬ್ ದಾಳಿ, ಹತ್ಯೆ-ಕಗ್ಗೊಲೆಗಳು ಹಾಗೂ ಅಪಹರಣಗಳಂತಹ ಅನೇಕ ದಾಳಿಗಳನ್ನು ನಡೆಸಿವೆ. ಎರಡು ಪ್ರಮುಖ ಗುಂಪುಗಳು :* ಐ ಎಂ ಯು ಉಜ್ಬೆಕಿಸ್ತಾನದಲ್ಲಿ 1990ರ ದಶಕದ ಆರಂಭದಲ್ಲಿ ಸ್ಥಾಪಿತವಾದ ಉಗ್ರಗಾಮಿ ಇಸ್ಲಾಮೀಯ ಗುಂಪಾಗಿದೆ. ಉಜ್ಬೆಕಿಸ್ತಾನ್ ಸರ್ಕಾರವನ್ನು ಉರುಳಿಸಿ ಅಲ್ಲಿ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸುವುದು ಈ ಗುಂಪಿನ ಗುರಿಯಾಗಿದೆ. 1999ರಲ್ಲಿ ರಾಜಧಾನಿ ದುಶಾನ್ಬೆಯಲ್ಲಿರುವ ಅಮೇರಿಕಾದ ರಾಯಭಾರ ಕಚೇರಿ ಮತ್ತು ತಜಿಕಿಸ್ತಾನದ ರಕ್ಷಣಾ ಸಚಿವಾಲಯದ ಮೇಲೆ ನಡೆಸಿದ ಬಾಂಬ್ ದಾಳಿಗಳು ಸೇರಿದಂತೆ ಐ ಎಂ ಯು ಅನೇಕ ದಾಳಿಗಳನ್ನು ನಡೆಸಿದೆ.* ಐಸಿಸ್ 2014ರಲ್ಲಿ ಇರಾಕ್ ಮತ್ತು ಸಿರಿಯಾಗಳಲ್ಲಿ ಹುಟ್ಟಿಕೊಂಡ ಸಲಾಫಿ ಜಿಹಾದಿಸ್ಟ್ ಗುಂಪಾಗಿದೆ. ಇದು ಅತಿ ಶೀಘ್ರವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಆತಂಕಕಾರಿ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದೆನಿಸಿದೆ. 2015ರಲ್ಲಿ ರೂದಕಿ ಜಿಲ್ಲೆಯಲ್ಲಿನ ತಜಿಕ್ ಗಡಿ ಪೋಸ್ಟ್ ನ ಮೇಲಿನ ದಾಳಿ ಒಳಗೊಂಡಂತೆ ಅನೇಕ ದಾಳಿಗಳನ್ನು ಐಸಿಸ್ ನಡೆಸಿದೆ. ಇದನ್ನೂ ಓದಿ- ತಜಿಕಿಸ್ತಾನ ಯಾವ ರೀತಿ ಭಿನ್ನ?ತಜಿಕಿಸ್ಥಾನವು 9.3 ಮಿಲಿಯನ್ ಜನಸಂಖ್ಯೆಯುಳ್ಳ ಮಧ್ಯ ಏಷ್ಯಾದ ರಾಷ್ಟ್ರವಾಗಿದೆ ಪ್ರಧಾನವಾಗಿ ಮುಸ್ಲಿಂ ರಾಷ್ಟ್ರವಾಗಿರುವ ಇಲ್ಲಿ 90% ರಷ್ಟು ಜನರು ಸುನ್ನಿ ಮುಸ್ಲಿಮರಾಗಿದ್ದಾರೆ. ಆದರೆ ಇತರ ಇಸ್ಲಾಮಿಕ್ ರಾಷ್ಟ್ರಗಳಿಗಿಂತ ತಜಿಕಿಸ್ತಾನದ ಆಡಳಿತವು ಹಲವಾರು ವಿಧಗಳಲ್ಲಿ ಭಿನ್ನವಾಗಿದೆ.  ಈ ಭಿನ್ನತೆಗಳಲ್ಲಿ ಅತಿ ಮಹತ್ವಪೂರ್ಣವಾದ ಒಂದು ವ್ಯತ್ಯಾಸ ಅಂದರೆ ತಜಿಕಿಸ್ತಾನವು ಜಾತ್ಯಾತೀತ ದೇಶವಾಗಿದೆ. ಅಂದರೆಕ್ರಮ ಇಸ್ಲಾಮಿಕ್ ಕಾನೂ ಆಧಾರವಾಗಿಲ್ಲ ಹಾಗೂ ಧರ್ಮ ಮತ್ತು ಸರ್ಕಾರ ಇವೆರಡನ್ನೂ ಸಂವಿಧಾನದಲ್ಲಿ ಪ್ರತ್ಯೇಕವಾಗಿ ಪ್ರತಿಪಾದಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅನೇಕ ಇಸ್ಲಾಮೀಯ ರಾಷ್ಟ್ರಗಳು ನಾಗರೀಕರ ಜನಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುವಂತಹ ಇಸ್ಲಾಮಿಕ್ ಕಾನೂನನ್ನು ಆಧರಿಸಿವೆ. ಉದಾಹರಣೆಗೆ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ನಿರ್ಬಂಧಗಳ ಜೊತೆಗೆ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮುಖವನ್ನು ಮುಚ್ಚಿಕೊಂಡಿರಬೇಕು. ಇನ್ನೊಂದು ವ್ಯತ್ಯಾಸವೆಂದರೆ ತಜಿಕಿಸ್ಥಾನ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಹೊಂದಿದೆ. ರಾಷ್ಟ್ರಾಧ್ಯಕ್ಷರನ್ನು ಜನಪ್ರಿಯ ಮತಗಳಿಂದ ಆಯ್ಕೆ ಮಾಡಲಾಗುವುದು ಹಾಗೂ ಅಲ್ಲಿನ ಸಂಸತ್ತಿನಲ್ಲಿ ಚುನಾಯಿತ ಪ್ರತಿನಿಧಿಗಳು ಇರುವರು. ಇದಕ್ಕೆ ವಿರುದ್ಧವಾಗಿ ಅನೇಕ ಇಸ್ಲಾಮೀಯ ರಾಷ್ಟ್ರಗಳು ಮಾನವ ಹಕ್ಕುಗಳ ದುರ್ಬಳಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆಗೆ ಕಾರಣವಾಗುವಂತಹ ಸರ್ವಾಧಿಕಾರದ/ದಬ್ಬಾಳಿಕೆಯ ಆಡಳಿತದಿಂದ ಆಳಲ್ಪಡುತ್ತವೆ. ಕೊನೆಯದಾಗಿ, ತಜಿಕಿಸ್ತಾನದಲ್ಲಿ ಇತರೆ ಇಸ್ಲಾಮೀಯ ರಾಷ್ಟ್ರಗಳಿಗಿಂತ ತುಲನಾತ್ಮಕವಾಗಿ ಮುಕ್ತ ಆರ್ಥಿಕ ವ್ಯವಸ್ಥೆ ಇದೆ.ಇದು ವಿಶ್ವ ವಾಣಿಜ್ಯ ಸಂಸ್ಥೆ ವರ್ಲ್ಡ್ ಟ್ರೇಡ್ ಆರ್ಗನೈಸೇಷನ್)ಯ ಸದಸ್ಯ ರಾಷ್ಟ್ರವಾಗಿದ್ದು ಇತರ ಅನೇಕ ರಾಷ್ಟ್ರಗಳೊಂದಿಗೆ ಮುಕ್ತ ವಾಣಿಜ್ಯ ಒಪ್ಪಂದವನ್ನು ಹೊಂದಿದೆ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತಮಗೊಳಿಸಿ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅನೇಕ ಇಸ್ಲಾಮೀಯ ರಾಷ್ಟ್ರಗಳಲ್ಲಿ ಮುಕ್ತವಲ್ಲದ ಆರ್ಥಿಕ ವ್ಯವಸ್ಥೆಯಿದ್ದು ವ್ಯಾಪಾರ ವ್ಯವಹಾರಗಳಿಗೆ ಕಾರ್ಯನಿರ್ವಹಿಸಲು ಅನಾನುಕೂಲವಾಗುವಂತಹ ಹಾಗೂ ಜನರಿಗೆ ಉದ್ಯೋಗಗಳನ್ನು ಪಡೆಯಲು ಕಷ್ಟವಾಗುವಂತಹ ಪ್ರತಿಬಂಧಕ/ ಸೀಮಿತ ಆರ್ಥಿಕ ವ್ಯವಸ್ಥೆಯಿದೆ. ಇತರ ಇಸ್ಲಾಮೀಯ ರಾಷ್ಟ್ರಗಳಿಗಿಂತ ಭಿನ್ನವಾಗಿರುವ ತಜಿಕಿಸ್ತಾನದ ಆಡಳಿತ ವ್ಯವಸ್ಥೆಯು ನಾಗರಿಕರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಿದೆ. ಇತರ ಇಸ್ಲಾಮೀಯ ರಾಷ್ಟ್ರಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಇಲ್ಲಿನ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ಜನರಿಗೆ ನೀಡುತ್ತಿದೆ. ಇಲ್ಲಿನ ಮುಕ್ತ ಆರ್ಥಿಕ ವ್ಯವಸ್ಥೆಯ ಪರಿಣಾಮವಾಗಿ ಈ ದೇಶವು ಉತ್ಕೃಷ್ಟ ಗುಣಮಟ್ಟದ ಜೀವನದೊಂದಿಗೆ ತುಲನಾತ್ಮಕವಾಗಿ ಸಮೃದ್ಧ ರಾಷ್ಟ್ರವಾಗಿದೆ. ತಜಿಕ್ ಜನರು ಎದುರಿಸುತ್ತಿರುವ ಸವಾಲುಗಳು:ಆದಾಗ್ಯೂ ತಜಿಕಿಸ್ತಾನವು ಹಲವು ಸವಾಲುಗಳನ್ನು ಎದುರಿಸುತ್ತಿದೆ. 1990ರ ದಶಕದಲ್ಲಿ ನಡೆದ ಆಂತರಿಕ ಯುದ್ಧದಿಂದ ದೇಶವು ಇನ್ನೂ ಚೇತರಿಸಿಕೊಳ್ಳುತ್ತ ಇದೆ. ಸರ್ಕಾರವು ಭ್ರಷ್ಟಾಚಾರ ಹಾಗೂ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆಯನ್ನು ಎದುರಿಸುತ್ತಿದೆ. ಈ ಸವಾಲುಗಳ ಹೊರತಾಗಿಯೂ ತಜಿಕಿಸ್ತಾನವು ಹಲವಾರು ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಉಜ್ವಲವಾದ ಭವಿಷ್ಯವನ್ನು ಹೊಂದಿರುವ ದೇಶವಾಗಿದೆ. ಸಮಯೋಚಿತ ಸೂಕ್ತ ಕಾರ್ಯನೀತಿಗಳೊಂದಿಗೆ ತಜಿಕಿಸ್ತಾನವು ಒಂದು ಸಮೃದ್ಧ ಹಾಗೂ ಸ್ಥಿರ ದೇಶವಾಗಬಹುದಾಗಿದೆ. ವಿವಾದಾತ್ಮಕವಾದ ಗಡ್ಡದ ಮೇಲಿನ ನಿಷೇಧ:ತಜಿಕಿಸ್ಥಾನದಲ್ಲಿ ವಸ್ತುತಃ/ಕಾರ್ಯತಃ ಗಡ್ಡ ಬೆಳೆಸುವ ಮೇಲೆ ನಿಷೇಧವಿದೆ. ಸರ್ಕಾರವು ಅಧಿಕೃತವಾಗಿ ಗಡ್ಡ ಹೊಂದುವುದನ್ನು ನಿಷೇಧಿಸಿಲ್ಲವಾದರೂ ಪೊಲೀಸರು ಬಲವಂತವಾಗಿ ಮುಖದ ಮೇಲೆ ಕೂದಲಿರುವ ಗಂಡಸರ ಕ್ಷೌರ ಮಾಡಿರುವ ವರದಿಗಳಿವೆ. ಈ ಗಡ್ಡದ ಮೇಲಿನ ನಿಷೇಧವು ಹಿಜಾಬ್ ಗಳ ಆಮದು ಮತ್ತು ಅರಾಬಿಕ್ ಹೆಸರುಗಳ ಬಳಕೆಯ ಮೇಲಿನ ನಿರ್ಬಂಧಗಳನ್ನು ಒಳಗೊಂಡಂತೆ ಇಸ್ಲಾಂ ಧರ್ಮವನ್ನು ದಮನಗೊಳಿಸುವ ಸರ್ಕಾರದ ಉದ್ದೇಶದಂತೆ ಕಂಡು ಬರುತ್ತದೆ. ಇದನ್ನೂ ಓದಿ- ಮಾನವ ಹಕ್ಕುಗಳ ಗುಂಪುಗಳು ಈ ನಿಷೇಧವನ್ನು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಟೀಕಿಸಿವೆ. ಆದರೆ ಸರ್ಕಾರವು ಉಗ್ರವಾದವನ್ನು ತಡೆಯುವುದಕ್ಕೆ ಅಗತ್ಯವಾದ ಕ್ರಮ ಎಂದು ಈ ನಿಷೇಧವನ್ನು ಸಮರ್ಥಿಸಿಕೊಂಡಿದೆ. ಸರ್ಕಾರವು ಈ ನಿಷೇಧವನ್ನು ಹಿಂತೆಗೆಯುವ ಯಾವುದೇ ಲಕ್ಷಣವನ್ನು ತೋರಿಸದಿರುವುದು ಹಾಗೂ ಅದಕ್ಕೆ ಸಾರ್ವಜನಿಕರಿಂದ ಯಾವುದೇ ಗಮನಾರ್ಹವಾದ ವಿರೋಧ ವ್ಯಕ್ತವಾಗದಿರುವ ಕಾರಣಗಳಿಂದ ಈ ನಿಷೇಧವು ಸದ್ಯಕ್ಕೆ ಹೀಗೆ ಮುಂದುವರೆಯುವ ಸಾಧ್ಯತೆಗಳಿವೆ. ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ:ತಜಿಕಿಸ್ತಾನದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆಗಳಿಗೆ ಅವಕಾಶವಿದೆ. ಆದರೆ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಕುರಿತು ಹಲವು ನಿರ್ಬಂಧಗಳಿವೆ. ಉದಾಹರಣೆಗೆ ದೇಶದಲ್ಲಿನ ಎಲ್ಲಾ ಧಾರ್ಮಿಕ ಗುಂಪುಗಳು ಸರ್ಕಾರದೊಂದಿಗೆ ನೋಂದಾಯಿಸಿಕೊ ಕೊಳ್ಳುವುದನ್ನು ಕಡ್ಡಾಯ ಮಾಡಿದೆ. ಜೊತೆಗೆ ತನಗೆ ಉಗ್ರಗಾಮಿ ಎನಿಸಿದ ಗುಂಪುಗಳಿಗೆ ಸರ್ಕಾರವು ನೋಂದಣಿಯನ್ನು ನಿರಾಕರಿಸಬಹುದು. ಸರ್ಕಾರವು ಧಾರ್ಮಿಕ ಚಟುವಟಿಕೆಗಳ ಮೇಲೆ ಸಹ ಗಮನವಿರಿಸಿ ಅವುಗಳ ಮೇಲ್ವಿಚಾರಣೆ ನಡೆಸುತ್ತದೆ. ಧಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡುತ್ತಿದೆ ಎಂಬ ವಿಷಯವಾಗಿಯೂ ತಿಳಿದು ಬಂದಿದೆ. ಈ ನಿರ್ಬಂಧಗಳ ನಡುವೆಯೂ ಹೆಚ್ಚಿನ ಜನರಿಗೆ ಮುಕ್ತವಾಗಿ ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಸಾಧ್ಯವಾಗುತ್ತಿದೆ. ಜನಸಂಖ್ಯೆ ಹೆಚ್ಚಿನ ಭಾಗ ಮುಸ್ಲಿಮರಾಗಿದ್ದು ದೇಶಾದ್ಯಂತ ಅನೇಕ ಮಸೀದಿಗಳಿವೆ. ಈ ಮಸೀದಿಗಳನ್ನು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತದೆ. ತಾಜಿಕ್ ಮಹಿಳೆಯರು ಸವಾಲುಗಳು:ಇವೆಲ್ಲದರ ಹೊರತಾಗಿಯೂ, ತಾರತಮ್ಯ, ಹಿಂಸೆ, ಬಡತನ ಸೇರಿದಂತೆ ತಾಜಿಕ್ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ.  ತಾರತಮ್ಯ:ಉದ್ಯೋಗ ಶಿಕ್ಷಣ ಹಾಗೂ ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಾಜಿಕ್ ಮಹಿಳೆಯರು ತಾರತಮ್ಯವನ್ನು ಎದುರಿಸುತ್ತಾರೆ. ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಓದು ಮುಗಿಸದೇ ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಉದ್ಯೋಗದಲ್ಲಿಯೂ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುತ್ತದೆ. ಕೇವಲ 19% ರಷ್ಟು ಸ್ಥಾನಗಳನ್ನು ಸಂಸತ್ತಿನಲ್ಲಿ ಮಹಿಳೆಯರು ಹೊಂದಿದ್ದು ಸರ್ಕಾರದಲ್ಲಿಯೂ ಮಹಿಳೆಯರು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ.  ಹಿಂಸೆ:ಗಂಡಸರಿಗಿಂತಲೂ ಮಹಿಳೆಯರೇ ಹೆಚ್ಚು ಹಿಂಸೆಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಕೌಟುಂಬಿಕ ಹಿಂಸಾಚಾರ ಒಂದು ಪ್ರಮುಖ ಸಮಸ್ಯೆಯಾಗಿದ್ದು ಮಹಿಳೆಯರು ಲೈಂಗಿಕ ದೌರ್ಜನ್ಯ ಹಾಗೂ ಕಳ್ಳ ಸಾಗಣಿಕೆಯ ಬಲಿ ಪಶುಗಳಾಗುವ ಸಾಧ್ಯತೆಗಳು ಹೆಚ್ಚು.  ಬಡತನ:ಬಡತನ ತಜಿಕ್ ಮಹಿಳೆಯರು ಎದುರಿಸುವ ಇನ್ನೊಂದು ಪ್ರಮುಖ ಸಮಸ್ಯೆ. ಬಡತನದಲ್ಲಿ ಬದುಕುವ ಹಾಗೂ ತಮ್ಮ ಮಕ್ಕಳನ್ನು ಗಂಡಸರ ಸಹಾಯವಿಲ್ಲದೆ ತಾವೇ ಬೆಳೆಸುವ ಜವಾಬ್ದಾರಿಯನ್ನು ಮಹಿಳೆಯರು ತಾವೇ ಹೊರಬೇಕಾದ ಸಾಧ್ಯತೆಗಳೇ ಹೆಚ್ಚು. ಎಲ್ಲ ಸವಾಲುಗಳ ಹೊರತಾಗಿಯೂ ಅನೇಕ ಸಂಘ-ಸಂಸ್ಥೆಗಳು ದೇಶದಲ್ಲಿ ಮಹಿಳೆಯರ ಜೀವನವನ್ನು ಸುಧಾರಿಸಲು ಶ್ರಮಿಸುತ್ತಿವೆ. ಶಿಕ್ಷಣ, ಆರೋಗ್ಯಶುಶ್ರೂಷೆ ಹಾಗೂ ಇತರ ಸೇವೆಗಳನ್ನು ಅವು ಮಹಿಳೆಯರಿಗೆ ಒದಗಿಸುತ್ತಿವೆ. ಮಹಿಳೆಯರ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ಅನೇಕ ಕಾನೂನುಗಳನ್ನು ಸರ್ಕಾರವು ಹೊರತಂದಿದ್ದು ಮಹಿಳೆಯರಿಗೆ ಸಹಾಯ ಮಾಡಲು ಅನೇಕ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದೆ. ಆದಾಗ್ಯೂ ಇನ್ನು ಹೆಚ್ಚಿನ ಕ್ರಮಗಳ ಅಗತ್ಯವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1053.txt b/zeenewskannada/data1_url7_500_to_1680_1053.txt new file mode 100644 index 0000000000000000000000000000000000000000..e80584767e174c9b79474dc5951a4767818b15a4 --- /dev/null +++ b/zeenewskannada/data1_url7_500_to_1680_1053.txt @@ -0,0 +1 @@ +ಪಾಕಿಸ್ತಾನದೊಡನೆ ಹೆಚ್ಚುತ್ತಿರುವ ಚೀನಾದ ನೌಕಾಬಂಧ: ಯಾವಾಗ ಭಾರತ ಇದಕ್ಕೆ ಪ್ರತಿಕ್ರಿಯಿಸಲಿದೆ? : ವಿಶ್ಲೇಷಕರು ಪ್ರಸ್ತುತ ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಇನ್ನಷ್ಟು ಸಹಕಾರ ಹೊಂದಿ, ಆ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಬಯಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎರಡೂ ರಾಷ್ಟ್ರಗಳು ಭಾರತವನ್ನು ಹತೋಟಿಯಲ್ಲಿಡುವ ಬಯಕೆ ಹೊಂದಿವೆ. :ಚೀನಾ ಪಾಕಿಸ್ತಾನಿ ಸೇನೆಗೆ ಆಯುಧಗಳನ್ನು ಮಾರಾಟ ಮಾಡುವ ಮೂಲಕ, ಸೈನಿಕರಿಗೆ ತರಬೇತಿ ಒದಗಿಸುವ ಮೂಲಕ ಸಹಕಾರ ನೀಡಬೇಕೆಂದು ಉದ್ದೇಶಿಸಿದ್ದು, ಈ ಕ್ರಮ ಭಾರತವನ್ನು ಕೋಪಗೊಳ್ಳುವಂತೆ ಮಾಡುವ ಸಾಧ್ಯತೆಗಳಿವೆ. ಭಾರತಕ್ಕೆ ತನ್ನ ವಿರೋಧಿ ರಾಷ್ಟ್ರವಾದ ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯ ಒದಗಿಸುವುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ಅವರು ಪಾಕಿಸ್ತಾನದ ನೌಕಾಪಡೆಗಳ ಮುಖ್ಯಸ್ಥರಿಗೆ ನಮ್ಮ ಎರಡು ರಾಷ್ಟ್ರಗಳ ನೌಕಾಪಡೆಗಳು ತಮ್ಮ ಪರಸ್ಪರ ಸಹಕಾರವನ್ನು ಇನ್ನಷ್ಟು ವಲಯಗಳಿಗೆ ವಿಸ್ತರಿಸಬೇಕು, ಆ ಮೂಲಕ ತಮ್ಮ ಪ್ರದೇಶಗಳನ್ನು ಸುರಕ್ಷಿತವಾಗಿಡಬೇಕು ಎಂದು ಕರೆ ನೀಡಿದ್ದರು. ಲಿ ಶಾಂಗ್‌ಫು ಅವರು ಪಾಕಿಸ್ತಾನಿ ನೌಕಾಪಡೆ ಮುಖ್ಯಸ್ಥ, ಅಡ್ಮಿರಲ್ ಮುಹಮ್ಮದ್ ಅಮ್ಜದ್ ಖಾನ್ ನಿಯಾಜಿ ಅವರನ್ನು ಸೋಮವಾರ ಬೀಜಿಂಗ್‌ನಲ್ಲಿ ಭೇಟಿಯಾಗಿದ್ದರು. ತಮ್ಮ ಎರಡು ರಾಷ್ಟ್ರಗಳ ಸಂಬಂಧಕ್ಕೆ ಅವುಗಳ ಮಿಲಿಟರಿ ಸಂಬಂಧವೂ ಅತ್ಯಂತ ಮುಖ್ಯವಾದದ್ದು ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಲಿ ಶಾಂಗ್‌ಫು ಅವರು ನಿಯಾಜಿಯವರೊಡನೆ ಸಂವಹನ ನಡೆಸುತ್ತಾ, ಎರಡೂ ರಾಷ್ಟ್ರಗಳು ತಮ್ಮ ಪ್ರದೇಶಗಳ ರಕ್ಷಣೆಗೆ ಜೊತೆಯಾಗಿ ಕಾರ್ಯಾಚರಿಸಬೇಕು ಎಂದಿದ್ದು, ಸಹಕಾರ ಮತ್ತು ಸಹಭಾಗಿತ್ವಗಳನ್ನು ಹೊಸ ಕ್ಷೇತ್ರಗಳಿಗೂ ವಿಸ್ತರಿಸಬೇಕೆಂದು ಅಭಿಪ್ರಾಯ ಪಟ್ಟಿದ್ದರು. ಇದನ್ನೂ ಓದಿ: ತಮ್ಮ ಪ್ರದೇಶಗಳನ್ನು ಸುರಕ್ಷಿತವಾಗಿಡಲು ಮತ್ತು ಸ್ಥಿರವಾಗಿಡಲು ಪಾಕಿಸ್ತಾನಿ ನೌಕಾಪಡೆ ಚೀನಾದೊಡನೆ ಕಾರ್ಯಾಚರಿಸಲು ಸಿದ್ಧವಾಗಿದೆ ಎಂದು ನಿಯಾಜಿ ಪ್ರತಿಕ್ರಿಯಿಸಿದ್ದಾರೆ. ಚೈನೀಸ್ ಸೆಂಟ್ರಲ್ ಮಿಲಿಟರಿ ಕಮಿಷನ್ನಿನ ಉಪಾಧ್ಯಕ್ಷರು ಹಾಗೂ ಚೀನಾದ ಅತ್ಯುನ್ನತ ಪದವಿಯ ಸೇನಾ ನಾಯಕ ಜಾಂಗ್ ಯೂಕ್ಸಿಯಾ ಅವರು ಕೆಲವು ದಿನಗಳ ಹಿಂದಷ್ಟೇ ಚೀನಾ ಪಾಕಿಸ್ತಾನಿ ಸೇನೆಯೊಡನೆ ಇನ್ನಷ್ಟು ಸಾಮೀಪ್ಯ ಹೊಂದಿ ಕಾರ್ಯಾಚರಿಸಲು ಸಿದ್ಧವಿದೆ ಎಂದಿದ್ದರು. ಅಮೆರಿಕಾದ ಥಿಂಕ್ ಟ್ಯಾಂಕ್ ಸಂಸ್ಥೆ ರ್ಯಾಂಡ್ ಕಾರ್ಪೋರೇಷನ್ ಹಿರಿಯ ತಜ್ಞರಾದ ತಿಮೋತಿ ಹೀಥ್ ಅವರು ಚೀನಾ ಮತ್ತು ಪಾಕಿಸ್ತಾನಗಳು ಒಂದಾಗಿ ಕೆಲಸ ಮಾಡಲು ಆರಂಭಿಕ ಹಂತವೆಂದರೆ ಆಯುಧ ವ್ಯಾಪಾರ ಎಂದಿದ್ದಾರೆ. ಚೀನಾ ಹಿಂದೂ ಮಹಾಸಾಗರದಲ್ಲಿ ತನ್ನ ವ್ಯಾಪಾರ ಮಾರ್ಗಗಳನ್ನು ಸುರಕ್ಷಿತವಾಗಿಡಲು ಪಾಕಿಸ್ತಾನವನ್ನು ಮಹತ್ವದ ಸಹಯೋಗಿ ಎಂದು ಪರಿಗಣಿಸುತ್ತದೆ. ಆದ್ದರಿಂದ ಚೀನಾ ಪಾಕಿಸ್ತಾನಿ ಸೇನೆಗೆ ಆಯುಧಗಳನ್ನು ಮಾರಾಟ ಮಾಡಿ, ಆ ಸೇನೆಯನ್ನು ಆಧುನೀಕರಿಸಲು, ತರಬೇತಿ ನೀಡಲು, ವಿನಿಮಯ ನಡೆಸಲು ಅಪಾರ ಆಸಕ್ತಿ ಹೊಂದಿದೆ. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ತನ್ನ ನೌಕಾಪಡೆಯನ್ನು ಆಧುನೀಕರಿಸಿ, ಭಾರತವನ್ನು ಹೆದರಿಸಲು ಬಯಸುತ್ತದೆ ಎಂದು ಹೀಥ್ ಅಭಿಪ್ರಾಯ ಪಡುತ್ತಾರೆ. "ಪಾಕಿಸ್ತಾನದೊಡನೆ ಸಹಕಾರ ಹೊಂದಿ, ಪಾಕಿಸ್ತಾನದ ನೌಕಾಪಡೆಯನ್ನು ಆಧುನೀಕರಿಸಲು ನೆರವಾಗುವುದರಿಂದ ಚೀನಾಗೂ ಹಿಂದೂ ಮಹಾಸಾಗರದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಲು, ಗ್ವಾದರ್ (ಪಾಕಿಸ್ತಾನ) ನಂತಹ ಪ್ರಮುಖ ಬಂದರುಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ" ಎಂದು ಚೀನಾದ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಇಂತಹಾ ನೌಕಾಪಡೆಯ ಸಹಕಾರ ಒಪ್ಪಂದಗಳು ಭಾರತದ ಮೇಲೆ ಹೆಚ್ಚಿನ ನಿಗಾ ಇಡಲು ಪಾಕಿಸ್ತಾನ ಮತ್ತು ಚೀನಾಗೆ ನೆರವಾಗುತ್ತವೆ. ಇದನ್ನೂ ಓದಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಧಿಕಾರಕ್ಕಾಗಿ ಭಾರತ ಮತ್ತು ಚೀನಾಗಳು ಕಿತ್ತಾಟ ನಡೆಸಿವೆ. ಅದರೊಡನೆ ಎರಡೂ ರಾಷ್ಟ್ರಗಳು ಹಿಮಾಲಯದ ತಮ್ಮ ಗಡಿಯಲ್ಲೂ ಸೆಣಸಾಟ ಮುಂದುವರಿಸಿವೆ. ಚೀನಾ ಮತ್ತು ಭಾರತಗಳು ದೀರ್ಘಕಾಲದಿಂದ ತಮ್ಮ ಸುದೀರ್ಘವಾದ 3,488 ಕಿಲೋಮೀಟರ್ (2,167 ಮೈಲಿ) ಗಡಿಯ ಕುರಿತು ಸಾಕಷ್ಟು ತಕರಾರುಗಳನ್ನು ಹೊಂದಿವೆ. ಈ ಗಡಿಯನ್ನು ಇಂದಿಗೂ ಸ್ಪಷ್ಟವಾಗಿ ಗುರುತಿಸಲಾಗಿಲ್ಲ. 2020ರಲ್ಲಿ ಗಡಿ ತಕರಾರುಗಳು ತೀರಾ ಹದಗೆಟ್ಟು, ಸೈನಿಕರು ಸಾವಿಗೀಡಾದರು. ಈಗಲೂ ಎರಡೂ ಪಡೆಗಳು ಸರಣಿ ಮಾತುಕತೆಗಳ ಮೂಲಕ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿವೆ. ಚೀನಾದ ಸಿಚುವಾನಿನ ಥಿಂಕ್ ಟ್ಯಾಂಕ್ ಚೆಂಗ್ದು ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಅಫೇರ್ಸ್ ಮುಖ್ಯಸ್ಥ ಲಾಂಗ್ ಕ್ಸಿಂಗ್‌ಚುನ್ ಅವರು ಚೀನಾ ಮತ್ತು ಪಾಕಿಸ್ತಾನಗಳ ಮಿಲಿಟರಿ ಸಹಕಾರ ಭಾರತದ ಮೇಲೆ ಯಾವುದೇ ನೇರ ಪರಿಣಾಮ ಬೀರದಿದ್ದರೂ, ನವದೆಹಲಿಯನ್ನು ತಳಮಳಗೊಳ್ಳುವಂತೆ ಮಾಡಬಹುದು ಎಂದಿದ್ದಾರೆ. "ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಿದರೂ, ಬೀಜಿಂಗ್ ಯಾವ ಕಾರಣಕ್ಕೂ ಭಾರತ ಮತ್ತು ಪಾಕಿಸ್ತಾನಗಳ ಮಧ್ಯ ಮಿಲಿಟರಿ ಸಮರವನ್ನು ಬೆಂಬಲಿಸುವುದಿಲ್ಲ. ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಹೆಚ್ಚಿನ ನೌಕಾ ಸಹಕಾರ ಹೊಂದಿದರೂ, ಇದರಿಂದ ಚೀನಾ ಮತ್ತು ಭಾರತಗಳ ಗಡಿ ವಿವಾದಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಯಾಕೆಂದರೆ ಚೀನಾ ಪಾಕಿಸ್ತಾನಕ್ಕೆ ಸಾಗರದಲ್ಲಿ ಸಹಕಾರ ನೀಡಿದರೂ, ಭಾರತದೊಡನೆ ಗಡಿ ವಿವಾದಗಳು ನೆಲದಲ್ಲಿ ನಡೆಯುತ್ತವೆ" ಎಂದು ಲಾಂಗ್ ಅಭಿಪ್ರಾಯ ಪಡುತ್ತಾರೆ. ಇದನ್ನೂ ಓದಿ: ಆದರೆ ಭಾರತ ಯಾವುದೇ ರಾಷ್ಟ್ರ ಪಾಕಿಸ್ತಾನದೊಡನೆ ಮಿಲಿಟರಿ ಸಹಕಾರ ಹೊಂದುವುದನ್ನು ವಿರೋಧಿಸುತ್ತದೆ. ಭಾರತ ಮೊದಲಿನಿಂದಲೂ ಅಮೆರಿಕಾ ಅಥವಾ ರಷ್ಯಾ ಪಾಕಿಸ್ತಾನಕ್ಕೆ ಆಯುಧಗಳನ್ನು ಒದಗಿಸುವುದನ್ನು ಸತತವಾಗಿ ವಿರೋಧಿಸುತ್ತಾ ಬಂದಿದೆ. ಚೀನಾ ಪಾಕಿಸ್ತಾನದೊಡನೆ ನೌಕಾ ಸಹಕಾರ ವೃದ್ಧಿಸಿದ ಬಳಿಕ, ಭಾರತ ಇದಕ್ಕೆ ತನ್ನ ಅಸಮಾಧಾನ ಮತ್ತು ವಿರೋಧವನ್ನು ವ್ಯಕ್ತಪಡಿಸಬಹುದು ಎಂದೇ ನಿರೀಕ್ಷಿಸಿದೆ. ಚೀನಾ ಪಾಕಿಸ್ತಾನದೊಡನೆ ದೀರ್ಘಕಾಲದಿಂದ ಉತ್ತಮ ಸಂಬಂಧ ಹೊಂದಿದೆ. ಪಾಕಿಸ್ತಾನ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯಲ್ಲೂ ಚೀನಾಗೆ ಸಹಯೋಗಿಯಾಗಿದೆ. ಕಳೆದ ವರ್ಷ ಬೀಜಿಂಗ್‌ನಲ್ಲಿ ನಡೆದ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪಾಕಿಸ್ತಾನಿ ಪ್ರಧಾನಿ ಮುಹಮ್ಮದ್ ಶಾಬಾಜ಼್ ಶರೀಫ್ ಅವರ ಬಳಿ ಚೀನಾ ಮತ್ತು ಪಾಕಿಸ್ತಾನಗಳು ಉತ್ತಮ ಸ್ನೇಹಿತರು, ಸಹಯೋಗಿಗಳು ಮತ್ತು ಸಹೋದರರು ಎಂದಿದ್ದರು. ಇತ್ತೀಚಿನ ವರ್ಷಗಳಲ್ಲಿ, ಸತತ ಜಾಗತಿಕ ಬದಲಾವಣೆಗಳು ಮತ್ತು ಅಸ್ಥಿರತೆಯ ಹೊರತಾಗಿಯೂ ಈ ಎರಡೂ ರಾಷ್ಟ್ರಗಳು ಪರಸ್ಪರ ಬೆಂಬಲ ನೀಡಿ, ತಮ್ಮ ಸ್ನೇಹವನ್ನು ಸಾಬೀತುಪಡಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1054.txt b/zeenewskannada/data1_url7_500_to_1680_1054.txt new file mode 100644 index 0000000000000000000000000000000000000000..01fea4870900d592148ef386bbc09cf86e2d20a4 --- /dev/null +++ b/zeenewskannada/data1_url7_500_to_1680_1054.txt @@ -0,0 +1 @@ +: ಇಮ್ರಾನ್ ಖಾನ್‍ನಿಂದ 6 ಸಾವಿರ ಕೋಟಿ ಹಗರಣ- ಶಹಬಾಜ್ ಷರೀಫ್ ವಾಗ್ದಾಳಿ ಇಮ್ರಾನ್ ಖಾನ್ ವಿರುದ್ಧ ಶೆಹಬಾಜ್ ಷರೀಫ್ ದಾಳಿ: ಇಮ್ರಾನ್ ಖಾನ್ ಅವರ ಭ್ರಷ್ಟಾಚಾರದ ಬಗ್ಗೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಏನನ್ನೂ ಹೇಳಿಲ್ಲವೆಂದು ಶೆಹಬಾಜ್ ಷರೀಫ್ ಹೇಳಿದರು. ಸುಪ್ರೀಂಕೋರ್ಟ್ ಏನು ಮಾಡಿದೆ? ಅದು ಇಮ್ರಾನ್ ಖಾನ್ ಅವರ ಗುರಾಣಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಕೊಲೆ ಮಾಡಲಾಗಿದೆ. ಮೇ 9ರ ದಿನ ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ನವದೆಹಲಿ:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಪುಟ ಸಭೆಯ ನಂತರ ಇಮ್ರಾನ್ ಗುರಿಯಾಗಿಸಿ ಆಕ್ರೋಶ ವ್ಯಕ್ತಪಡಿಸಿದ ಶೆಹಬಾಜ್, ‘ಪಿಟಿಐ ನಾಯಕತ್ವವು ದೇಶವನ್ನು ವಿನಾಶದತ್ತ ತಳ್ಳುತ್ತಿದೆ’ ಎಂದು ಹೇಳಿದರು. ತೋಷಖಾನಾ ಪ್ರಕರಣದಲ್ಲಿ ದೊಡ್ಡ ಆರೋಪ ಮಾಡಿದ ಅವರು, ‘ಇಮ್ರಾನ್ ಖಾನ್ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ನಾವು ಅವರನ್ನು ದೀರ್ಘಕಾಲ ಸಹಿಸಿಕೊಂಡಿದ್ದೇವೆ. ದೇಶದ ಇಂದಿನ ಸ್ಥಿತಿಗೆ ಇಮ್ರಾನ್ ಖಾನ್ ಅವರೇ ನೇರ ಕಾರಣ. ಅವರು 6 ಸಾವಿರ ಕೋಟಿ ರೂ. ಹಗರಣ ಮಾಡಿದ್ದಾರೆಂದು ಗುಡುಗಿದ್ದಾರೆ. ‘ಈ ಸಮಯದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದೆ. ನಾವು ಹಿಂದಿನ ಸರ್ಕಾರದಿಂದ ಪಡೆದ ಸವಾಲುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ. ಹಿಂದಿನ ಸರ್ಕಾರ ಅಂತರರಾಷ್ಟ್ರೀಯ ಹಣಕಾಸು ನಿಧಿ () ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದು, ನಾವು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇಮ್ರಾನ್ ಅವರ ಭ್ರಷ್ಟಾಚಾರದ ಬಗ್ಗೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಏನನ್ನೂ ಹೇಳಿಲ್ಲ. ಸುಪ್ರೀಂಕೋರ್ಟ್ ಏನು ಮಾಡಿದೆ, ಅದು ಇಮ್ರಾನ್ ಖಾನ್ ಅವರ ಗುರಾಣಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಕೊಲೆ ಮಾಡಲಾಗಿದೆ. ಮೇ 9ರ ದಿನ ದೇಶಕ್ಕೆ ನಾಚಿಕೆಗೇಡಿನ ಸಂಗತಿ. ಇಮ್ರಾನ್ ದೇಶದ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಶೆಹಬಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಚಾರಣೆ ಶೀಘ್ರದಲ್ಲೇ ಪ್ರಾರಂಭ: ಮತ್ತೊಂದೆಡೆ ಇಸ್ಲಾಮಾಬಾದ್ ಹೈಕೋರ್ಟ್‌ನ ವಿಶೇಷ ಪೀಠವು ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಘೋಷಣೆಗಳ ನಡುವೆ ಮುಂದೂಡಿತು. ಸ್ವಲ್ಪ ಸಮಯದ ನಂತರ ವಿಚಾರಣೆ ಪುನರಾರಂಭವಾಗುತ್ತದೆ. ಇಮ್ರಾನ್ ಖಾನ್ ವಿರುದ್ಧ ನ್ಯಾಶನಲ್ ಅಕೌಂಟೆಬಿಲಿಟಿ ಬ್ಯೂರೋ () ಬಂಧನ ವಾರಂಟ್ ಹೊರಡಿಸಿದ ನಂತರ ಅಲ್-ಖಾದಿರ್ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಕಾಂಪ್ಲೆಕ್ಸ್‌ನಿಂದ ಮಂಗಳವಾರ ಅವರನ್ನು ಬಂಧಿಸಲಾಯಿತು. ಪಾಕಿಸ್ತಾನದಲ್ಲಿ ಉಗ್ರ ಪ್ರತಿಭಟನೆ: ಇಮ್ರಾನ್ ಖಾನ್ ಅವರನ್ನು ಅರೆಸೈನಿಕ ರೇಂಜರ್‌ಗಳು ಬಂಧಿಸಿದರು, ನಂತರ ಪಾಕಿಸ್ತಾನದಾದ್ಯಂತ ಬೃಹತ್ ಪ್ರತಿಭಟನೆಗಳು ಪ್ರಾರಂಭವಾದವು. ಇದರಿಂದಾಗಿ ಇಸ್ಲಾಮಾಬಾದ್ ಜೊತೆಗೆ ಪಂಜಾಬ್, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಸೇನೆಯನ್ನು ನಿಯೋಜಿಸಬೇಕಾಯಿತು. ಇದನ್ನೂ ಓದಿ: ಇಮ್ರಾನ್ ಖಾನ್ ಬಂಧನವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ, ಆದರೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಇಮ್ರಾನ್‌ಗೆ ದೊಡ್ಡ ರಿಲೀಫ್ ನೀಡಿತು. ಅವರ ಬಂಧನವನ್ನು ಕಾನೂನುಬಾಹಿರವೆಂದು ಪರಿಗಣಿಸಿ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತು. ಇದಾದ ಬಳಿಕ ಇಮ್ರಾನ್‌ನನ್ನು ಸುಪ್ರೀಂಕೋರ್ಟ್‌ನ ರಕ್ಷಣೆಯಲ್ಲಿ ಇರಿಸುವಂತೆ ಹಾಗೂ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಹೈಕೋರ್ಟ್‌ಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಶುಕ್ರವಾರ ನ್ಯಾಯಮೂರ್ತಿ ಮಿಯಾಂಗುಲ್ ಹಸನ್ ಔರಂಗಜೇಬ್ ಮತ್ತು ನ್ಯಾಯಮೂರ್ತಿ ಸಮನ್ ರಫತ್ ಇಮ್ತಿಯಾಜ್ ಅವರ ವಿಶೇಷ ಪೀಠವು ಇಮ್ರಾನ್ ಅವರ ಜಾಮೀನು ಅರ್ಜಿಯ ವಿಚಾರಣೆ ಪ್ರಾರಂಭಿಸಿತು. ಭದ್ರತಾ ಕಾರಣಗಳಿಂದ ಸುಮಾರು 2 ಗಂಟೆಗಳ ಕಾಲ ತಡವಾಗಿ ವಿಚಾರಣೆ ಆರಂಭವಾಯಿತು. ವಕೀಲರೊಬ್ಬರು ಘೋಷಣೆಗಳನ್ನು ಎತ್ತಿದ ನಂತರ ಇಬ್ಬರೂ ನ್ಯಾಯಾಧೀಶರು ನ್ಯಾಯಾಲಯದಿಂದ ಹೊರನಡೆದರು. ಕೋಪಗೊಂಡಶುಕ್ರವಾರದ ಪ್ರಾರ್ಥನೆಯ ನಂತರ ವಿಚಾರಣೆಯನ್ನು ಪುನರಾರಂಭಿಸುವುದಾಗಿ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1055.txt b/zeenewskannada/data1_url7_500_to_1680_1055.txt new file mode 100644 index 0000000000000000000000000000000000000000..931aa48e8047f50c5856dd982df23603d66e8436 --- /dev/null +++ b/zeenewskannada/data1_url7_500_to_1680_1055.txt @@ -0,0 +1 @@ +ಇಮ್ರಾನ್ ಖಾನ್ ಬಂಧಿಸದಂತೆ ನಿರ್ಬಂಧ ಹೇರಿದ ಇಸ್ಲಾಮಾಬಾದ್ ಹೈಕೋರ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಎರಡು ವಾರಗಳ ರಕ್ಷಣಾತ್ಮಕ ಜಾಮೀನು ನೀಡಿದ ಕೆಲವೇ ನಿಮಿಷಗಳಲ್ಲಿ ಮೇ 9 ರ ನಂತರ ದಾಖಲಾಗಿರುವ ಯಾವುದೇ ಹೊಸ ಪ್ರಕರಣದಲ್ಲಿ ಬುಧವಾರದವರೆಗೆ ಅವರನ್ನು ಬಂಧಿಸದಂತೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ. ಇಸ್ಲಾಮಾಬಾದ್:ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಎರಡು ವಾರಗಳ ರಕ್ಷಣಾತ್ಮಕ ಜಾಮೀನು ನೀಡಿದ ಕೆಲವೇ ನಿಮಿಷಗಳಲ್ಲಿ ಮೇ 9 ರ ನಂತರ ದಾಖಲಾಗಿರುವ ಯಾವುದೇ ಹೊಸ ಪ್ರಕರಣದಲ್ಲಿ ಬುಧವಾರದವರೆಗೆ ಅವರನ್ನು ಬಂಧಿಸದಂತೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ. ಮಂಗಳವಾರ ಐಎಚ್‌ಸಿ ಆವರಣದಿಂದ ಅವರನ್ನು ಬಂಧಿಸಿರುವುದು 'ಅಮಾನ್ಯ ಮತ್ತು ಕಾನೂನುಬಾಹಿರ' ಎಂದು ಸುಪ್ರೀಂ ಕೋರ್ಟ್ ಹೇಳಿದ ಒಂದು ದಿನದ ನಂತರ, ನ್ಯಾಯಮೂರ್ತಿ ಮಿಯಾಂಗುಲ್ ಹಸನ್ ಔರಂಗಜೇಬ್ ಮತ್ತು ನ್ಯಾಯಮೂರ್ತಿಅವರನ್ನೊಳಗೊಂಡ ವಿಭಾಗೀಯ ಪೀಠವು ಖಾನ್ ವಿರುದ್ಧದ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣವನ್ನು ವಿಚಾರಣೆ ನಡೆಸಿತು. ಇದನ್ನೂ ಓದಿ: ಪ್ರತ್ಯೇಕ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಮೇ 9 ರ ನಂತರ ಸಲ್ಲಿಸಲಾದ ಎಲ್ಲಾ ಪ್ರಕರಣಗಳಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಮೇ 17 ರವರೆಗೆ ಮಾನ್ಯವಾಗಿರುತ್ತದೆ. ಜಾಮೀನು ಕೋರಿಕೆಯೊಂದಿಗೆ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ತನಗೆ ನೀಡುವಂತೆ ಖಾನ್ ಅರ್ಜಿ ಸಲ್ಲಿಸಿದ್ದರು. ಹಿಂಸಾಚಾರದ ಬಗ್ಗೆ ತನಗೆ ತಿಳಿದಿಲ್ಲ ಆದರೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇಮ್ರಾನ್ ಖಾನ್ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು. ನ್ಯಾಯಾಲಯದ ಆದೇಶಗಳು ಸ್ಪಷ್ಟವಾಗಿ,ಹೈಕೋರ್ಟ್ ಆವರಣದಿಂದ ಹೊರಗೆ ಹೋದ ನಂತರ ಅವರನ್ನು ಬಂಧಿಸಬಹುದೆಂಬ ಭಯವನ್ನು ಖಾನ್ ವ್ಯಕ್ತಪಡಿಸಿದ್ದರಿಂದ ನ್ಯಾಯಾಲಯವು ಅವರನ್ನು ಬಂಧಿಸಲು ಎಲ್ಲಾ ಮಾರ್ಗಗಳನ್ನು ನಿಲ್ಲಿಸಿದೆ ಎಂದು ತೋರಿಸುತ್ತದೆ. ಇದನ್ನೂ ಓದಿ: ಏತನ್ಮಧ್ಯೆ, ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ನ್ಯಾಯಾಲಯದ ಆದೇಶಗಳನ್ನು ಸರ್ಕಾರ ಗೌರವಿಸುತ್ತದೆ ಮತ್ತು ನ್ಯಾಯಾಲಯದಿಂದ ಜಾಮೀನು ಪಡೆದ ಪ್ರಕರಣಗಳಲ್ಲಿ ಖಾನ್ ಅವರನ್ನು ಬಂಧಿಸುವುದಿಲ್ಲ ಎಂದು ಹೇಳಿದರು. ಮಂಗಳವಾರ ಐಎಚ್‌ಸಿ ಆವರಣದಿಂದ ಬಂಧಿಸಲ್ಪಟ್ಟಿದ್ದ 70 ವರ್ಷದ ಇಮ್ರಾನ್ ಖಾನ್‌ಗೆ ದ್ವಿಸದಸ್ಯ ವಿಶೇಷ ವಿಭಾಗೀಯ ಪೀಠವು ಈ ಹಿಂದೆ 15 ದಿನಗಳ ರಕ್ಷಣಾತ್ಮಕ ಜಾಮೀನು ನೀಡಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1056.txt b/zeenewskannada/data1_url7_500_to_1680_1056.txt new file mode 100644 index 0000000000000000000000000000000000000000..0e6157fecf3d3d613171e2e49585f07fe105a82c --- /dev/null +++ b/zeenewskannada/data1_url7_500_to_1680_1056.txt @@ -0,0 +1 @@ +: ಭಾರತೀಯ ಮಾಧ್ಯಮ ಹಾಗೂ ನ್ಯಾಯ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ ಮೆಹಬೂಬಾ ಮುಫ್ತಿ ಹೇಳಿದ್ದೇನು? : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಇಮ್ರಾನ್ ಬಂಧನದ ಬಳಿಕ ಕಳೆದ ಹಲವು ಗಂಟೆಗಳಿಂದ ಪಾಕಿಸ್ತಾನದಲ್ಲಿ ಭಾರಿ ಕೋಲಾಹಲವೇ ಸೃಷ್ಟಿಯಾಗಿದೆ. :ಕಳೆದ ಕೆಲವು ಗಂಟೆಗಳಿಂದ ಪಾಕಿಸ್ತಾನದಲ್ಲಿ ಪ್ರಕ್ಷುಬ್ಧತೆಯ ವಾತಾವರಣ ಸೃಷ್ಟಿಯಾಗಿದೆ. ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಈ ಮಧ್ಯೆ ಈ ಕುರಿತು ಇದೀಗ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಹೇಳಿಕೆಯೂ ಮುನ್ನೆಲೆಗೆ ಬಂದಿದೆ. ಟ್ವೀಟ್ ಮಾಡುವ ಮೂಲಕ ಅವರು ಭಾರತೀಯ ಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ್ದಾರೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ. , . & ’ . — (@) ಪಾಕಿಸ್ತಾನದ ಭರವಸೆಯ ಆಶಾ ಕಿರಣಗಳೆಂದರೆಮತ್ತು ಮಾಧ್ಯಮ, ಅದು ಭಾರತದ ಮಾಧ್ಯಮ ಮತ್ತು ನ್ಯಾಯಾಂಗಕ್ಕೆ ಸಂಪೂರ್ಣವಾಗಿ ವಿಪರೀತವಾಗಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ರಾಜಕೀಯ ಪ್ರತಿನಿಧಿಗಳನ್ನು ಕ್ಷುಲ್ಲಕ ಆಧಾರದ ಮೇಲೆ ಬಂಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ- ಫಾರೂಕ್ ಅಬ್ದುಲ್ಲಾ ಹೇಳಿದ್ದೇನು?ಇನ್ನೊಂದೆಡೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಭಾರತಕ್ಕೆ ಸ್ಥಿರ ಪಾಕಿಸ್ತಾನ ಬಹಳ ಮುಖ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅಸ್ಥಿರವಾದ ಪಾಕಿಸ್ತಾನವು ತನ್ನ ಎಲ್ಲಾ ನೆರೆಹೊರೆಯವರಿಗೂ ಅಪಾಯಕಾರಿಯಾಗಿದೆ. ಅಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆಯಾಗಬೇಕು ಎಂಬುದು ತಮ್ಮ ಅಭಿಮತ ಎಂದು ಫಾರೂಕ್ ಹೇಳಿದ್ದಾರೆ. ದುರದೃಷ್ಟವಶಾತ್, ತನ್ನ ಸ್ವಾತಂತ್ರ್ಯದ ನಂತರ ಪಾಕಿಸ್ತಾನ ಯಾವಾಗಲು ಒಂದು ಕಪಟ ಇತಿಹಾಸವನ್ನು ಹೊಂದಿದೆ. ಅದರ ಮೊದಲ ಪ್ರಧಾನಿ ಕೂಡ ಹತ್ಯೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಇಂದು ನ್ಯಾಯಾಲಯದಲ್ಲಿ ಇಮ್ರಾನ್ ವಿಚಾರಣೆಇಮ್ರಾನ್ ಖಾನ್ ಅವರನ್ನು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಇಮ್ರಾನ್ ಖಾನ್ ಅವರನ್ನು ಎನ್‌ಎಬಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆದರೆ, ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವುದಿಲ್ಲ ಎಂದು ಇಸ್ಲಾಮಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಬದಲು ಪಿಟಿಐ ಮುಖ್ಯಸ್ಥರನ್ನು ಅವರನ್ನು ಇರಿಸಲಾಗಿರುವ ಸ್ಥಳದಿಂದಲೇ ನಿಗದಿತ ವಿಚಾರಣೆ ನಡೆಸಲಾಗುವುದು. ದೇಶಾದ್ಯಂತ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1057.txt b/zeenewskannada/data1_url7_500_to_1680_1057.txt new file mode 100644 index 0000000000000000000000000000000000000000..01d3378d0f01e25e12fdaffc4733aa76ca74e639 --- /dev/null +++ b/zeenewskannada/data1_url7_500_to_1680_1057.txt @@ -0,0 +1 @@ +ಇಸ್ಲಾಮಾಬಾದ್ ಹೈಕೋರ್ಟ್ ಹೊರಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಬಂಧಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ. ಇಸ್ಲಾಮಾಬಾದ್ :ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಬಂಧಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ. ವರದಿಯ ಪ್ರಕಾರ, ಬೆಳವಣಿಗೆಯನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ವಕೀಲ ಫೈಸಲ್ ಚೌಧರಿ ಖಚಿತಪಡಿಸಿದ್ದಾರೆ.ಇಮ್ರಾನ್ ಖಾನ್ ಅವರು ತೋಷಖಾನಾ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಪಾಕಿಸ್ತಾನಿ ಸೇನೆಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅಲ್ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಕಾಣಿಸಿಕೊಂಡ ನಂತರ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ವಶಕ್ಕೆ ತೆಗೆದುಕೊಂಡರು. ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಾದ ಬಹ್ರಿಯಾ ಟೌನ್, ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಒಡೆತನದ ಅಲ್-ಖಾದಿರ್ ಟ್ರಸ್ಟ್‌ಗೆ 530 ಮಿಲಿಯನ್ ಪಾಕಿಸ್ತಾನಿ ರೂಪಾಯಿ ಮೌಲ್ಯದ ಭೂಮಿಯನ್ನು ಮಂಜೂರು ಮಾಡಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹೇಳಿಕೆಯನ್ನು ಬಿಡುಗಡೆ ಮಾಡಿದ ಇಸ್ಲಾಮಾಬಾದ್ಖಾನ್ ಬಂಧನವನ್ನು ಖಚಿತಪಡಿಸಿದ್ದಾರೆ. "ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಸಾಮಾನ್ಯವಾಗಿದೆ. ಸೆಕ್ಷನ್ 144 ಜಾರಿಯಲ್ಲಿದೆ ಮತ್ತು ಉಲ್ಲಂಘನೆಯ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಐಜಿ ಇಸ್ಲಾಮಾಬಾದ್ ಅನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ನ್ಯಾಯಾಲಯವು ಈ ಹಿಂದೆ ಖಾನ್ ಅವರ ಬಂಧನದ ಬಗ್ಗೆ ಗಮನಹರಿಸಿತ್ತು ಮತ್ತು ಇಸ್ಲಾಂಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಅವರುಪೊಲೀಸ್ ಮುಖ್ಯಸ್ಥ ಮತ್ತು ಆಂತರಿಕ ಸಚಿವಾಲಯದ ಕಾರ್ಯದರ್ಶಿಗೆ 15 ನಿಮಿಷಗಳಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ಏಕೆ ಮತ್ತು ಯಾವ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬುದನ್ನು ವಿವರಿಸಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್ ಖಾನ್ ಈ ಹಿಂದೆ ಪಾಕಿಸ್ತಾನದ ಸೇನಾ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ತನ್ನ ವಿರುದ್ಧದ ಹತ್ಯೆ ಯತ್ನದಲ್ಲಿ ಸೇನಾಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಆರೋಪಿಸಿದ್ದಾರೆ. ನಿನ್ನೆ, ಪಾಕಿಸ್ತಾನ ಸೇನೆಯು ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಯಾವುದೇ ಪುರಾವೆಗಳಿಲ್ಲದೆ ಸೇವೆ ಸಲ್ಲಿಸುತ್ತಿರುವ ಹಿರಿಯ ಮಿಲಿಟರಿ ಅಧಿಕಾರಿಯ ವಿರುದ್ಧ ಅತ್ಯಂತ ಬೇಜವಾಬ್ದಾರಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಈ ಹಿಂದೆ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಪೊಲೀಸರು ನಡೆಸಿದ ಹಲವಾರು ವಿಫಲ ಪ್ರಯತ್ನಗಳನ್ನು ಮಾಜಿ ಪ್ರಧಾನಿ ತಪ್ಪಿಸಿದ ಕೆಲವು ದಿನಗಳ ನಂತರ ಇಮ್ರಾನ್ ಖಾನ್ ಬಂಧನವಾಗಿದೆ. ಇದು ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಅವರ ನಿವಾಸದ ಮೇಲೆ ಪೊಲೀಸ್ ದಾಳಿಯನ್ನು ಸಹ ಒಳಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1058.txt b/zeenewskannada/data1_url7_500_to_1680_1058.txt new file mode 100644 index 0000000000000000000000000000000000000000..0a1ea924d1b68a7bc2f6e1126e30746fa9a6c0b8 --- /dev/null +++ b/zeenewskannada/data1_url7_500_to_1680_1058.txt @@ -0,0 +1 @@ +ಅಮೆರಿಕಾ-ಚೀನಾಗಳ ನಡುವೆ ಸೆಮಿಕಂಡಕ್ಟರ್ ಸಮರ ಮೈಕ್ರೋ ಚಿಪ್ ಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯ ಜೀವಾಳವಾಗಿವೆ: ಎಲ್ಇಡಿ ದೀಪದ ಬಲ್ಬುಗಳಿಂದ ಹಿಡಿದು ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್), ಆಟೋಮೊಬೈಲ್ ಗಳು ಹಾಗೂ ಸೆಲ್ ಫೋನ್ ಗಳು ಎಲ್ಲಾ ಸಾಧನಗಳಲ್ಲೂ ಈ ಸಣ್ಣ ಸಿಲಿಕಾನ್ ಬಿಲ್ಲೆಗಳನ್ನು (ಸ್ಲೈಸಸ್) ಕಾಣಬಹುದು. ಮೆಕ್ಕೆನ್ಸಿ ಈ ವರ್ಷ ಹೊರಡಿಸಿದ ಸಂಶೋಧನೆಯ ಅನುಸಾರ, 2030ರ ವೇಳೆಗೆ ಸೆಮಿಕಂಡಕ್ಟರ್ ವಲಯದ ಮೌಲ್ಯ 1 ಟ್ರಿಲಿಯನ್ ಡಾಲರ್ (ಸುಮಾರು ರೂ. 81 ಲಕ್ಷ ಕೋಟಿ ) ಆಗಲಿದೆ. ರಾಷ್ಟ್ರೀಯ ಭದ್ರತೆಯ ಕಳವಳ-ಕಾಳಜಿಗಳನ್ನು ಉಲ್ಲೇಖಿಸಿ ಅಮೆರಿಕಾ ಸಂಯುಕ್ತ ಸಂಸ್ಥಾನವು ಕಳೆದ ಕೆಲವು ತಿಂಗಳುಗಳಿಂದ ಚೀನಾಗೆ ಅತ್ಯಂತ ಆಧುನಿಕ ಸೆಮಿಕಂಡಕ್ಟರ್ ಗಳ ಲಭ್ಯತೆ ಹಾಗೂ ಅವುಗಳನ್ನು ತಯಾರಿಸಲು ಅಗತ್ಯವಿರುವ ಉಪಕರಣಗಳು ಹಾಗೂ ಜನಬಲದ ಲಭ್ಯತೆಯನ್ನು ನಿರ್ಬಂಧಿಸಲು ಪ್ರಯತ್ನಿಸಿದೆ. ಚೀನಾವು ಅಮೇರಿಕಾ ತನ್ನ ಮೇಲೆ ತಂತ್ರಜ್ಞಾನೀಯ ಭಯೋತ್ಪಾದನೆ (ಟೆಕ್ನಾಲಜಿಕಲ್ ಟೆರರಿಸಂ)ಯನ್ನು ನಡೆಸುತ್ತಿದೆ. ಜೊತೆಗೆ ತನ್ನ ಆರ್ಥಿಕ ಬೆಳವಣಿಗೆಗೆ ನ್ಯಾಯವಲ್ಲದ ರೀತಿಯಲ್ಲಿ ಅಡ್ಡಿಪಡಿಸಿದೆ ಎಂದು ಆರೋಪಿಸಿ. ಈ ಭಯವನ್ನು ತಳ್ಳಿ ಹಾಕಿದೆ. ಅಮೆರಿಕಾದ ನಿಯಂತ್ರಣ ಪ್ರಯತ್ನಗಳನ್ನು ಅದು ಎದುರಿಸಲು ಪ್ರಯತ್ನಿಸಿದೆ. ಈ ಬಗೆಯ “ಸೆಮಿಕಂಡಕ್ಟರ್ ಸಮರ” ದಲ್ಲಿ ಈ ಕೆಳಗಿನ ಬಹು ಮುಖ್ಯ ಅಂಶಗಳನ್ನು ಪರಿಗಣಿಸಬೇಕು. ಮೈಕ್ರೋ ಚಿಪ್ ಗಳ ಮಹತ್ವವೇನು?ಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯ ಜೀವಾಳವಾಗಿವೆ: ಎಲ್ಇಡಿ ದೀಪದ ಬಲ್ಬುಗಳಿಂದ ಹಿಡಿದು ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್), ಆಟೋಮೊಬೈಲ್ ಗಳು ಹಾಗೂ ಸೆಲ್ ಫೋನ್ ಗಳು ಎಲ್ಲಾ ಸಾಧನಗಳಲ್ಲೂ ಈ ಸಣ್ಣ ಸಿಲಿಕಾನ್ ಬಿಲ್ಲೆಗಳನ್ನು (ಸ್ಲೈಸಸ್) ಕಾಣಬಹುದು. ಇದನ್ನೂ ಓದಿ- ಆರೋಗ್ಯ ರಕ್ಷಣೆ, ಕಾನೂನು ಪಾಲನೆ ಮತ್ತು ಜನಬಳಕೆಯಂತಹ ಪ್ರಮುಖ ಸೇವೆಗಳಿಗೆ ಅವು ಅತ್ಯಗತ್ಯ.ಮೆಕ್ಕೆನ್ಸಿ ಕಳೆದ ವರ್ಷ ಪ್ರಕಟಿಸಿದ ವರದಿಯ ಪ್ರಕಾರ 2030ರ ವೇಳೆಗೆ ಸೆಮಿಕಂಡಕ್ಟರ್ ಮಾರುಕಟ್ಟೆ 1 ಟ್ರಿಲಿಯನ್ ಡಾಲರ್ (ಸುಮಾರು ರೂ.81,78,400 ಕೋಟಿ) ಮೌಲ್ಯವನ್ನು ತಲುಪುವುದು ಎಂದು ಅಂದಾಜಿಸಲಾಗಿದೆ. ಯಾದ ಚೀನಾ ತನ್ನ ಅಗಾಧ ಇಲೆಕ್ಟ್ರಾನಿಕ್ ಸಾಧನ ತಯಾರಿಕೆಗಳ ನೆಲೆಗೆ ವಿದೇಶಿ ಮೈಕ್ರೋ ಚಿಪ್ ಗಳ ನಿರಂತರ ಸರಬರಾಜನ್ನು ಅವಲಂಬಿಸಿದೆ. ಚೀನಾದಲ್ಲಲ್ಲದೆ ಇನ್ನೆಲ್ಲೂ ಇದು ಇಷ್ಟೊಂದು ಎದ್ದು ಕಾಣುತ್ತಿಲ್ಲ. 2021ರಲ್ಲಿ ಚೀನಾವು, ತೈಲಕ್ಕಿಂತ ಹೆಚ್ಚು ಸೆಮಿಕಂಡಕ್ಟರ್ ಗಳನ್ನು $430 ಬಿಲಿಯನ್ (ಸುಮಾರು ರೂ.35,16,200 ಕೋಟಿ) ವ್ಯಯಿಸಿ ಆಮದು ಮಾಡಿಕೊಂಡಿದೆ. ಚೀನಾದ ಮೇಲೆ ಏಕೆ ಹೆಚ್ಚಿನ ಗಮನ?ಐ ಫೋನ್ ಗಳು, ಟೆಸ್ಲಾ ಗಳು, ಪ್ಲೇ ಸ್ಟೇಷನ್ ಗಳಲ್ಲದೆ ಕೃತಕ ಜಾಣ್ಮೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಜೊತೆಗೆ ಹೈಪರ್ ಸೋನಿಕ್ ಕ್ಷಿಪಣಿಗಳು ಮತ್ತು ಸ್ಟೆಲ್ತ್ ಫೈಟರ್ ಫೈಟರ್ಸ್ ನಂತಹ ಮೇರು ತಂತ್ರಜ್ಞಾನದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಂತಹ ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಅತ್ಯಂತ ಶಕ್ತಿಶಾಲಿ ಚಿಪ್ ಗಳು ಅತ್ಯಗತ್ಯಕಳೆದ ವರ್ಷ ಅಮೆರಿಕಾ ಸಂಯುಕ್ತ ಸಂಸ್ಥಾನವು, ಅವು “ಮಿಲಿಟರಿ ಉಪಯುಕ್ತತೆಯೊಂದಿಗೆಗಿನ ಸೂಕ್ಷ್ಮ ಸಂವೇದನೆಯ ತಂತ್ರಜ್ಞಾನ” ಗಳನ್ನು ತಡೆಯುವ ಉದ್ದೇಶಕ್ಕಾಗಿ ಇವೆ ಎಂದು ಪ್ರತಿಪಾದಿಸಿ ಚೀನಾದ ಸಶಸ್ತ್ರ ಪಡೆ, ಗುಪ್ತಚರ ಹಾಗೂ ಭದ್ರತಾ ಸೇವೆಗಳು. ಅವನ್ನು ಪಡೆಯಲಾಗದಂತೆ ರಫ್ತು ನಿರ್ಬಂಧಗಳ ಸರಣಿಯನ್ನೇ ವಿಧಿಸಿತು. ಅದರಂತೆಯೇ ಈ ವರ್ಷದ ಮಾರ್ಚ್ ನಲ್ಲಿ ಡಚ್ ಸರ್ಕಾರವು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಿಲಿಟರಿ ಬಳಕೆಯನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಮಾರಾಟದ ಮೇಲೆ ನಿರ್ಬಂಧಗಳನ್ನು ಹಾಕಿತು. “ತಂತ್ರಜ್ಞಾನಗಳ ಮಿಲಿಟರಿ ತಿರುವ”ನ್ನು ತಡೆಯಲು ಜಪಾನ್ ಸಹ ಅದೇ ತಿಂಗಳು ಇದೇ ರೀತಿಯ ನಿಬಂಧನೆಗಳನ್ನು ಘೋಷಿಸಿತು. ನೇಟೋ ಸದಸ್ಯ ರಾಷ್ಟ್ರ ದ ನೆದರ್ಲ್ಯಾಂಡ್ಸ್ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಒಪ್ಪಂದಿತ ಮಿತ್ರ ಜಪಾನ್ ದೇಶಗಳು ಚೀನಾವನ್ನು ಹೆಸರಿಸದಿದ್ದರೂ ಅವರ ನಿರ್ಬಂಧಗಳು ಬೀಜಿಂಗ್ ಅನ್ನು ಕೆರಳಿಸಿತು. ಇದನ್ನೂ ಓದಿ- ಸೂಪರ್ ಕಂಪ್ಯೂಟರ್ ಗಳು, ಉನ್ನತ ಮಟ್ಟದ ಮಿಲಿಟರಿ ಉಪಕರಣಗಳು ಹಾಗೂ ಕೃತಕ ಜಾಣ್ಮೆಯ ಅಭಿವೃದ್ಧಿ ಇತ್ಯಾದಿಗಳಲ್ಲಿ ಬಳಸಬಹುದಾದ ಅತ್ಯಂತ ಆಧುನಿಕ ಸೆಮಿಕಂಡಕ್ಟರ್ ಗಳು ಹಾಗೂ ಚಿಪ್ ತಯಾರಿಸುವ ತಂತ್ರಜ್ಞಾನ ಇವುಗಳ ಮೇಲೆ ಈ ನಿರ್ಬಂಧಗಳು ಅನ್ವಯವಾಗುತ್ತವೆ. ಚೀನಾಗೆ ಯಾಕೆ ಚಿಂತೆ?ಮೈಕ್ರೋ ಚಿಪ್ ಗಳ ತಯಾರಿಕಾ ವಿಧಾನವು ಅತಿ ಜಟಿಲವಾಗಿದ್ದು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಅದು ನಡೆಯುತ್ತದೆ. ಆದರೆ ಅದರ ಅನೇಕ ಹಂತಗಳು ಅಮೇರಿಕಾ ದ ಮೂಲಾಂಶ (ಇನ್ ಪುಟ್) ಗಳನ್ನು ಅವಲಂಬಿಸಿವೆ. ಜಪಾನಿ ಕಂಪನಿಗಳು ಹಾಗೂ ಸಿಲಿಕಾನ್ ವೇಫರ್ ಗಳ ಮೇಲಿನ ಮುದ್ರಿಸುವ ಮುದ್ರಣ ಮಾದರಿ ಗಳನ್ನು ಮುದ್ರಿಸುವ ಹೆಚ್ಚಿನ ಲಿಥೋಗ್ರಫಿ ಯಂತ್ರಗಳನ್ನು ತಯಾರಿಸುವ ನೆದರ್ಲ್ಯಾಂಡ್ ಮೂಲದ ಕಂಪನಿ ಈ ಕ್ಷೇತ್ರದ ಇತರೆ ಪಾಲುದಾರರಾಗಿವೆ. ಇದು ಈ ಮೂರು ದೇಶಗಳು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದ ಮೇಲೆ ಭಾರೀ ಪ್ರಭಾವವನ್ನು ಉಂಟು ಮಾಡಲು ಅನುವು ಮಾಡಿಕೊಡುತ್ತದೆ. ಚಿಪ್ ವಾರ್:ದ ಫೈಟ್ ಫಾರ್ ವರ್ಲ್ಡ್ಸ್ ಮೋಸ್ಟ್ ಕ್ರಿಟಿಕಲ್ ಟೆಕ್ನಾಲಜಿ' ಪುಸ್ತಕದ ಲೇಖಕರಾದ ಕ್ರಿಸ್ ಮಿಲ್ಲರ್ ಅವರು ಕೆಲವು ಮೂಲಗಳಿಗೆ ತಿಳಿಸಿದ ಪ್ರಕಾರ ತನಗೆ ಲಭ್ಯವಾಗದೆ ಹೋಗುತ್ತಿರುವ ಅಂತಹ ಉಪಕರಣಗಳನ್ನು ತಯಾರಿಸಲು ಚೀನಾಗೆ ಹಲವಾರು ವರ್ಷಗಳೇ ಹಿಡಿಯುವುದು. “ಅವುಗಳನ್ನು ತಯಾರಿಸುವುದು ಅಷ್ಟು ಸರಳವಾಗಿದ್ದರೆ ಚೀನಾದ ಕಂಪನಿಗಳು ಇಷ್ಟು ಹೊತ್ತಿಗೆ ಅವನ್ನು ತಯಾರಿಸಿರುತ್ತಿದ್ದವು.” ಈ ನಿರ್ಬಂಧಗಳು ಜನರ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರಿವೆ?ಈ ಹಾನಿಯ ಪರಿಣಾಮವನ್ನು ಕಡಿಮೆ ಮಾಡಲು ಚೀನಾದ ಸೆಮಿಕಂಡಕ್ಟರ್ ತಯಾರಕರು ಅಮೆರಿಕಾದ ರಫ್ತು ನಿಷೇಧಗಳಿಗೆ ಮುಂಚಿತವಾಗಿಯೇ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸಾಕಷ್ಟು ಅಗತ್ಯವಾದ ಘಟಕಗಳು ಹಾಗೂ ಯಂತ್ರೋಪಕರಣಗಳನ್ನು ಸಂಗ್ರಹಿಟ್ಟುಕೊಂಡರು. ಆದಾಗ್ಯೂ ಒಮ್ಮೆ ದಾಸ್ತಾನು ಮುಗಿದು ಹೋದಲ್ಲಿ ಅಥವಾ ದುರಸ್ತಿಗೆ ಬಂದಲ್ಲಿ ಈ ನಿರ್ಬಂಧಗಳು ಪ್ರತಿಕೂಲ ಪರಿಣಾಮ ಬೀರಲು ಪ್ರಾರಂಭಿಸುತ್ತವೆ ಎಂದು ಒಂದು ದೊಡ್ಡ ಸೆಮಿಕಂಡಕ್ಟರ್ ಕಂಪನಿಯು ಕೆಲವು ಮೂಲಗಳಿಗೆ ತಿಳಿಸಿದೆ. ಇದನ್ನೂ ಓದಿ- ಒಮ್ಮಿಂದೊಮ್ಮೆಲೇ ಚಿಪ್ ನ ಲಭ್ಯತೆಯನ್ನು ಖಚಿತಪಡಿಸಲು ಸಾಧ್ಯವಾಗದ ಚೀನಿ ಸಂಸ್ಥೆಗಳು ಹಲವು ಲಾಭದಾಯಕ ಸಾಗರೋತರ ಒಪ್ಪಂದಗಳು ಮುರಿದು ಬೀಳುವುದನ್ನು ಎದುರಿಸಬೇಕಾಯಿತು ಇದರಿಂದ ಅವರು ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವುದರ ಜೊತೆಗೆ ಸಂಸ್ಥೆಯ ವಿಸ್ತರಣಾ ಯೋಜನೆಗಳನ್ನು ನಿಲ್ಲಿಸಬೇಕಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನ, ದ ನೆದರ್ಲ್ಯಾಂಡ್ಸ್ ಹಾಗೂ ಜಪಾನ್ ಗಳು ಹೇರಿದ ನಿರ್ಬಂಧಗಳು ಚೀನಾದ ಅತಿ ದೊಡ್ಡ ಸೆಮಿಕಂಡಕ್ಟರ್ ಕಂಪನಿಯಾದ ಯಾಂಗ್ಟ್ಜೆ ಮೆಮೊರಿ ಟೆಕ್ನಾಲಜಿ () ಸೇರಿದಂತೆ ಹಲವು ಅತಿ ದೊಡ್ಡ ಚಿಪ್ ತಯಾರಿಕೆದಾರರಿಗೆ ನೇರವಾದ ಪರಿಣಾಮ ಬೀರಿವೆ. ಚೀನಾ ನಂಬಿಕೊಂಡಿದ್ದ ಪ್ರತಿಭಾ ಭಂಡಾರ ಬರಿದಾಗುತ್ತಿರುವುದು ಈ ನಿರ್ಬಂಧಗಳ ಒಂದು ಮಹತ್ತರ ಪ್ರತಿಕೂಲ ಪರಿಣಾಮ.ಚೀನಾದ ಚಿಪ್ ಉದ್ಯಮವನ್ನು ಕುರಿತಾದ ಇತ್ತೀಚಿನ ಒಂದು ಅರೆ ಅಧಿಕೃತ ವಿಮರ್ಶೆಯ ಅನುಸಾರ 2024ರ ವೇಳೆಗೆ 8 ಮಿಲಿಯನ್ ವಿದೇಶಿ ಉದ್ಯೋಗಿಗಳಿಗೆ ಬೇಡಿಕೆ ಇರುತ್ತದೆ. ಆದರೆ ಅಮೇರಿಕಾದ ವ್ಯಕ್ತಿಗಳು ಚೀನಾದ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕೆಲಸ ಮಾಡದಿರುವಂತೆ ಇರುವ ವಾಷಿಂಗ್ಟನ್ ನ ನಿಯಮದಿಂದ ಈ ಅಂತರವನ್ನು ಕಡಿಮೆ ಮಾಡುವುದು ಬಹಳಷ್ಟು ಕಷ್ಟವಾಗುತ್ತದೆ. ಇದಕ್ಕೆ ಚೀನಾ ಹೇಗೆ ಪ್ರತಿಕ್ರಿಯಿಸಿದೆ?ಸೆಮಿಕಂಡಕ್ಟರ್ ನಲ್ಲಿ ಸ್ವಾವಲಂಬಿಯಾಗಲು ಬೀಜಿಂಗ್ ತನ್ನ ಎಲ್ಲಾ ಪ್ರಯತ್ನಗಳನ್ನು ಇನ್ನೂ ಹೆಚ್ಚು ಶೀಘ್ರಗೊಳಿಸುವ ಪ್ರತಿಜ್ಞೆಯೊಂದಿಗೆ ಕೋಪ ಹಾಗೂ ಪ್ರತಿಭಟನೆಯಿಂದ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ. ಈ ಅಮೆರಿಕಾದ ನಿರ್ಬಂಧಗಳನ್ನು ತಪ್ಪಿಸಲು “ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್” ನ ಇಬ್ಬರು ಸೆಮಿಕಂಡಕ್ಟರ್ ತಜ್ಞರು, ಪ್ರತಿಭಾವಂತ ವ್ಯಕ್ತಿಗಳು ಹಾಗೂ ನವೀನ ರೀತಿಯ ಸಂಶೋಧನೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಹಣ ಹೂಡುವಂತೆ ಬೀಜಿಂಗ್ ಗೆ ಸಲಹೆ ನೀಡಿ ಅದರ ಒಂದು ನೀಲಿ ನಕ್ಷೆ (ಬ್ಲೂಪ್ರಿಂಟ್)ಯನ್ನು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದರು. ಇದು ಒಂದು ನಿರೀಕ್ಷಿತ ಕಾರ್ಯತಂತ್ರದ ಬದಲಾವಣೆಯ ಸುಳಿವು ನೀಡಿತು. ಜೊತೆಗೆ ಇದರ ಒಂದು ಪ್ರಮುಖ ಆಪದ್ಬಾಂಧವನಂತೆ ಕಂಡು ಬರುತ್ತಿದೆ. ಕಂಪನಿಯ ದಾಖಲೆಗಳ ಪ್ರಕಾರ ಹೊಸ ರಫ್ತು ಪ್ರತಿಬಂಧಗಳು ಜಾರಿಗೆ ಬಂದಾಗಿನಿಂದ ಈ ಅಮೆರಿಕಾ ನಿರ್ಬಂಧಿತ ಸಂಸ್ಥೆಯು $7.1 ಬಿಲಿಯನ್ (ಸುಮಾರು ರೂ. 58,100 ಕೋಟಿ) ಹಣ ಹೂಡಿಕೆಯನ್ನು ಸ್ವೀಕರಿಸಿದೆ. ಇದನ್ನೂ ಓದಿ- ಹೆಚ್ಚಿದ ಹಣ ಹೂಡಿಕೆ ಚೀನಾಗೆ ಸಂಕಷ್ಟದಿಂದ ಪರಿಹಾರವೇ?ದೇಶಿಯ ಕೈಗಾರಿಕಾ ಅಭಿವೃದ್ಧಿಯಲ್ಲಿ ಚೀನಾದ ಹತ್ತಾರು ಶತ ಕೋಟಿ ಬಿಲಿಯನ್ ಡಾಲರ್ ಗಳ ಹಣ ಹೂಡಿಕೆ ಇನ್ನೂ ಫಲ ನೀಡಬೇಕಿದೆ. 2025ರ ವೇಳೆಗೆ ಶೇಕಡಾ 70 ರಷ್ಟು ಸೆಮಿಕಂಡಕ್ಟರ್ ಸ್ವಾವಲಂಬನೆಯನ್ನು ಸಾದಿಸಲು ಚೀನಾ ಆಶಿಸಿತ್ತು. ಆದರೆ ಕೆಲವು ಚಿಂತನಶೀಲ ಪರಿಣತರ ಅಭಿಪ್ರಾಯದಲ್ಲಿ ಪ್ರಸ್ತುತವಾಗಿ ಚೀನಾ ತನ್ನ ಬೇಡಿಕೆಯ ಕೇವಲ ಶೇಕಡಾ 20 ರಷ್ಟು ಬೇಡಿಕೆಯನ್ನು ಮಾತ್ರ ಪೂರೈಸಿದೆ."ಹಣ ಏನು ಸಮಸ್ಯೆಯಲ್ಲ" ಎಂದು ಹೇಳಿದ ಹಾಂಗ್ ಕಾಂಗ್ ಮೆಗಾ ಟ್ರಸ್ಟ್ ಇನ್ವೆಸ್ಟ್ಮೆಂಟ್ ನ ಸಹ-ಸಂಸ್ಥಾಪಕರಾದ ಕಿ ವಾಂಗ್ ಅವರು, ಬದಲಾಗಿ ದುಂದು ವೆಚ್ಚ, ವಂಚನೆ ಹಾಗೂ ಸಾಮರ್ಥ್ಯದ ಕೊರತೆಗಳ ಸಮಸ್ಯೆಯನ್ನು ಸೂಚಿಸಿದರು. "ಉದ್ಯಮವನ್ನು ಇನ್ನೂ ಹೆಚ್ಚಾಗಿ ಬೆಂಬಲಿಸುವುದರ ಹೊರತಾಗಿ ಚೀನಾಗೆ ಇನ್ಯಾವುದೇ ಉತ್ತಮ ಆಯ್ಕೆ ಇಲ್ಲ" ಎಂದು ಈಸ್ಟ್ ವೆಸ್ಟ್ ಫ್ಯೂಚರ್ಸ್ ಕನ್ಸಲ್ಟಿಂಗ್ ನ ನಿರ್ದೇಶಕರಾದ ಜಾನ್ ಲೀ ಅವರು ಹೇಳಿದರು. ಈ ನಿರ್ಬಂಧಗಳು ಹೀಗೇ ಜಾರಿಯಲ್ಲಿದ್ದಲ್ಲಿ ಚೀನಾ ತನ್ನ ಸ್ವಾವಲಂಬಿಯಾಗುವ ಗುರಿಯನ್ನು ತಲುಪಬಹುದಾದರೂ ಅದು ಬಹಳಷ್ಟು ಸಮಯ ತೆಗೆದುಕೊಳ್ಳುವುದು ಎಂದು ತಜ್ಞರು ಹೇಳುತ್ತಾರೆ. ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕರಾದ ಬಿಲ್ ಗೇಟ್ಸ್ ಅವರು ಮಾರ್ಚ್ ತಿಂಗಳ ಒಂದು ಪ್ರದರ್ಶನದಲ್ಲಿ ಚೀನಾವು ಉತ್ತಮ ಚಿಪ್ ಗಳನ್ನು ತಯಾರಿಸುವುದನ್ನು ಅಮೆರಿಕಾ ಎಂದಿಗೂ ತಡೆಯಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮದೇ ಆದ ಚಿಪ್ ಗಳನ್ನು ತಯಾರಿಸಲು ಸಾಕಷ್ಟು ಸಮಯ ಹಾಗೂ ಹಣವನ್ನು ಖರ್ಚು ಮಾಡುವಂತೆ ಮಾಡುತ್ತೇವೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1059.txt b/zeenewskannada/data1_url7_500_to_1680_1059.txt new file mode 100644 index 0000000000000000000000000000000000000000..be4f1ad13acd98e25b4150d5483db40ccd37cc80 --- /dev/null +++ b/zeenewskannada/data1_url7_500_to_1680_1059.txt @@ -0,0 +1 @@ +ಮಾಡೆಲ್ ಜೀವಕ್ಕೆ ಕುತ್ತು ತಂದ ಕುದುರೆ ಸವಾರಿ; 23ನೇ ವಯಸ್ಸಿಗೆ ದುರಂತ ಅಂತ್ಯ! : 2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಮತ್ತು ಆಸ್ಟ್ರೇಲಿಯಾದ ಫ್ಯಾಷನ್ ಲೋಕದ ಐಕಾನ್ ಎಂದೇ ಖ್ಯಾತಿ ಹೊಂದಿದ್ದ ಸುಂದರಿ ಸಿಯೆನ್ನಾ ವೀರ್ ದುರಂತ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ನವದೆಹಲಿ:ಕುದುರೆ ಸವಾರಿ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಸ್ಟ್ರೇಲಿಯದ ಮಾಡೆಲ್ ಸಿಯೆನ್ನಾ ವೀರ್ (23) ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ. ಏಪ್ರಿಲ್ 2ರಂದು ಸಿಯೆನ್ನಾ ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸಿಯೆನ್ನಾರನ್ನು ಚಿಕಿತ್ಸೆಗಾಗಿಗೆ ಕರೆದೊಯ್ಯಲಾಯಿತು. ಕುದುರೆ ಮೇಲಿಂದ ಬಿದ್ದಿದ್ದ ಅವರಿಗೆ ತೀವ್ರವಾದ ಗಾಯಗಳಾಗಿದ್ದವು. ಹೀಗಾಗಿ ಅವರನ್ನು ವೆಂಟಿಲೇಟರ್‍ನಲ್ಲಿಟ್ಟು ಹಲವು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಹಲವು ದಿನಗಳಿಂದ ಯಾವುದೇ ಚೇತರಿಕೆ ಕಾಣದ ಹಿನ್ನೆಲೆ ಅವರ ಕುಟುಂಬಸ್ಥರು ಆಕೆಗೆ ಅಳವಡಿಸಿದ್ದ ಕೃತಕ ಉಸಿರಾಟದ ನೆರವನ್ನು ತೆಗೆಯಲು ಹೇಳಿದ್ದಾರೆಂದು ವರದಿಯಾಗಿದೆ. ಕುದುರೆ ಸವಾರಿಯನ್ನು ನೆಚ್ಚಿನ ಹವ್ಯಾಸವನ್ನಾಗಿ ಮಾಡಿಕೊಂಡಿದ್ದ ಸಿಯೆನ್ನಾ, ‘ಕುದುರೆ ಸವಾರಿ ಬಗ್ಗೆ ನನಗೆ ತುಂಬಾ ಪ್ರೀತಿ. ನಾನು 3 ವರ್ಷ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ. ಅದು ಇಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ’ವೆಂದು ಹೇಳಿಕೊಂಡಿದ್ದರು. ಆಸ್ಟ್ರೇಲಿಯಾದಲ್ಲಿ ತರಬೇತಿ ನೀಡಲು ಮತ್ತು ಸ್ಪರ್ಧಿಸಲು ನಾನು ವಾರಕ್ಕೆ 2-3 ಬಾರಿ ಸಿಡ್ನಿಗೆ ಪ್ರಯಾಣಿಸುತ್ತೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಕುದುರೆ ಸವಾರಿ ಬಗ್ಗೆ ಹೆಚ್ಚಿನ ವ್ಯಾಮೋಹ ಹೊಂದಿದ್ದ ಸಿಯೆನ್ನಾ ಇದೀಗ ಕೇವಲ 23ನೇ ವಯಸ್ಸಿಗೆ ದುರಂತ ಅಂತ್ಯ ಕಂಡಿದ್ದಾರೆ. ಇದನ್ನೂ ಓದಿ: 2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಮತ್ತು ಆಸ್ಟ್ರೇಲಿಯಾದ ಫ್ಯಾಷನ್ ಲೋಕದ ಐಕಾನ್ ಎಂದೇ ಖ್ಯಾತಿ ಹೊಂದಿದ್ದ ಸುಂದರಿ ಸಿಯೆನ್ನಾ ವೀರ್ ದುರಂತ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಿಯೆನ್ನಾರ ಮಾಡೆಲಿಂಗ್ ಏಜೆನ್ಸಿ ಸ್ಕೂಪ್ ಮ್ಯಾನೇಜ್‌ಮೆಂಟ್ ದುಃಖ ವ್ಯಕ್ತಪಡಿಸಿದ್ದು, Instagramನಲ್ಲಿ ಅವರ ಹಲವಾರು ಫೋಟೋಗಳನ್ನು ಹಂಚಿಕೊಂಡಿದೆ. ‘ನಮ್ಮ ಹೃದಯದಲ್ಲಿ ಎಂದೆಂದಿಗೂ ನೀನು ಶಾಶ್ವತ’ ಅಂತಾ ಕ್ಯಾಪ್ಶನ್ ನೀಡಿ ಸಂತಾಪ ವ್ಯಕ್ತಪಡಿಸಿದೆ.ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿ ಪಡೆದುಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_106.txt b/zeenewskannada/data1_url7_500_to_1680_106.txt new file mode 100644 index 0000000000000000000000000000000000000000..a594c15f72a000b6bbc5d2c18db9eebde86f8fa2 --- /dev/null +++ b/zeenewskannada/data1_url7_500_to_1680_106.txt @@ -0,0 +1 @@ +ಮೋದಿ - ರಾಹುಲ್‌ ಗಾಂಧಿ.. ಇಬ್ಬರಲ್ಲಿ ಅತೀ ಹೆಚ್ಚಿನ ಮತಗಳ ಅಂತರದಿಂದ ಗೆದ್ದವರು ಯಾರು..? : 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿ ಸಂಸತ್ತನ್ನು ಪ್ರವೇಶಿಸಿದ್ದರು. ಮೋದಿ ಅವರು ಒಂದು ಸ್ಥಾನದಿಂದ ಗೆದ್ದ ಮೂರನೇ ಪ್ರಧಾನಿಯಾಗಿದ್ದಾರೆ. ಈ ಹಿಂದೆ ಈ ದಾಖಲೆಯನ್ನು ದೇಶದ ಮೊದಲ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದರು. 2024 :ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮೋದಿ ಅವರು ಕಾಂಗ್ರೆಸ್‌ನ ಅಜಯ್ ರೈ ಅವರನ್ನು ಸೋಲಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಧಾನಿ ನಮೋ ಅವರ ಮತಗಳನ್ನು ನೆಟ್ಟಿಗರು ಲೆಕ್ಕ ಹಾಕುತ್ತಿದ್ದಾರೆ. ಹೌದು.. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಮೋದಿ ಅವರು ಕಾಂಗ್ರೆಸ್‌ನ ಅಜಯ್ ರೈ ಅವರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 6 ಲಕ್ಷದ 12 ಸಾವಿರದ 970 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ 4 ಲಕ್ಷ 60 ಸಾವಿರದ 457 ಮತಗಳನ್ನು ಪಡೆದಿದ್ದಾರೆ. ಒಟ್ಟು ಮೋದಿ ವಾರಣಾಸಿ ಕ್ಷೇತ್ರದಿಂದ 1 ಲಕ್ಷದ 52 ಸಾವಿರದ 513 ಮತಗಳಿಂದ ಗೆದ್ದಿದ್ದಾರೆ. 2019ಕ್ಕೆ ಹೋಲಿಸಿದರೆ ಪ್ರಧಾನಿ ಮೋದಿಯವರ ಮುನ್ನಡೆ 3 ಲಕ್ಷದಷ್ಟು ಕಡಿಮೆಯಾಗಿದೆ. ಇದನ್ನೂ ಓದಿ: ವಾಸ್ತವವಾಗಿ, 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿ ಸಂಸತ್ತನ್ನು ಪ್ರವೇಶಿಸಿದ್ದರು. ಮೋದಿ ಅವರು ಒಂದು ಸ್ಥಾನದಿಂದ ಗೆದ್ದ ಮೂರನೇ ಪ್ರಧಾನಿಯಾಗಿದ್ದಾರೆ. ಈ ಹಿಂದೆ ಈ ದಾಖಲೆಯನ್ನು ದೇಶದ ಮೊದಲ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದರು. 1.5 ಲಕ್ಷ ಮತಗಳಿಂದ ಯಶಸ್ವಿಯಾಗಿ ಪ್ರಧಾನಿ ಮೋದಿ ಗೆಲುವು ಸಾಧಿಸಿದ್ದಾರೆ. ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಬರೋಬ್ಬರಿ 4 ಲಕ್ಷ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಭಾರತದಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯತೆ ಮೋದಿಯವರಿಗಿಂತ ಹೆಚ್ಚು ಎಂಬುದು ಇದರಿಂದ ಸಾಬೀತಾಗಿದೆ ಅಂತ ನೆಟ್ಟಿಜನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1060.txt b/zeenewskannada/data1_url7_500_to_1680_1060.txt new file mode 100644 index 0000000000000000000000000000000000000000..9bb795bc571e031c9115ecf7f86da1d57129a973 --- /dev/null +++ b/zeenewskannada/data1_url7_500_to_1680_1060.txt @@ -0,0 +1 @@ +! ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಹೋದ ಕೋವಿಡ್ - 19, ಡಬ್ಲ್ಯೂಎಚ್ಓ ಘೋಷಣೆ : ಕೊರೊನಾ ವೈರಸ್ ಭೀತಿಯ ಅಡಿಯಲ್ಲಿ ಬದುಕುತ್ತಿರುವ ಇಡೀ ಜಗತ್ತಿನ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ () ಕೋವಿಡ್-19 ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಗಿಟ್ಟಿದೆ. ತಜ್ಞರ ಸಲಹೆಯನ್ನು ಅನುಸರಿಸಿ, ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. -19 ಅನ್ನು 30 ಜನವರಿ 2020 ರಂದು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು ಮತ್ತು 11 ಮಾರ್ಚ್ 2020 ರಂದು -19 ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತ್ತು. ಆದರೆ, ಇದೀಗ 3 ವರ್ಷಗಳ ನಂತರ -19 ನ ಪ್ರಕರಣ ಇಳಿಕೆಯ ಪರಿಸ್ಥಿತಿಯನ್ನು ಘೋಷಿಸಿದೆ. ಪ್ರಸ್ತುತ ವಿಶ್ವಾದ್ಯಂತ ಇರುವ ಪರಿಸ್ಥಿತಿ ಮತ್ತು ತಜ್ಞರ ಸಲಹೆಯನ್ನು ಅನುಸರಿಸಿ, ಕರೋನಾವನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ತೆಗೆದುಹಾಕಲಾಗಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಸ್ಥ ಡಾ. ಟೆಡ್ರೊಸ್, ನಿನ್ನೆ ನ ತುರ್ತು ಸಮಿತಿಯ ತಜ್ಞರ 15 ನೇ ಸಭೆ ನಡೆಯಿತು, ಇದರಲ್ಲಿ ಕರೋನಾ ಸಾಂಕ್ರಾಮಿಕವನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ತೆಗೆದುಹಾಕಲು ಗೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ. 🚨 🚨 ", 15th . "- — () (@) ಒಂದು ರೋಗವನ್ನು(ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಅಂತರಾಷ್ಟ್ರೀಯ ಕಾಳಜಿ) ಎಂದು ಘೋಷಿಸಿದರೆ, ಅದರ ಎಲ್ಲಾ ಸದಸ್ಯ ರಾಷ್ಟ್ರಗಳು ಸಹ ಆ ರೋಗವನ್ನು ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲು ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ಬದ್ಧವಾಗಿರುತ್ತವೆ, ದೇಶಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. : — () (@) ಇದನ್ನೂ ಓದಿ- -19 ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ತೆಗೆದುಹಾಕುವಾಗ, ಜನರು ಇನ್ನೂ ಕರೋನಾದಿಂದ ಸಾವನ್ನಪ್ಪುಟ್ಟಿದ್ದಾರೆ, ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ, ನಲ್ಲಿ ದಾಖಲಾಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ, ಆದ್ದರಿಂದ ಇನ್ನೂ ಎಚ್ಚರಿಕೆಯನ್ನು ವಹಿಸುವ ಅವಶ್ಯಕತೆಯಿದೆ ಎಂದು ಹೇಳಿದೆ. -19 ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಮಾತ್ರ ತೆಗೆದುಹಾಕಲಾಗುತ್ತಿದೆ, ಆದರೆ -19 ನ ಸಾಂಕ್ರಾಮಿಕ ಸ್ಥಿತಿಯು ಇನ್ನೂ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ- ಜನವರಿ 30, 2020 ರಂದು -19 ಅನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದಾಗ, 213 ಜನರು -19 ನಿಂದ ಸಾವನ್ನಪ್ಪಿದ್ದರು, ಆದರೆ ಇಂದು 3 ವರ್ಷ, 4 ತಿಂಗಳು ಮತ್ತು 6 ದಿನಗಳ ನಂತರ - ಅನ್ನು ಈ ವರ್ಗದಿಂದ ತೆಗೆದುಹಾಕಲಾಗುತ್ತಿದೆ. ಈ 3 ವರ್ಷಗಳಲ್ಲಿ -19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ 69 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1061.txt b/zeenewskannada/data1_url7_500_to_1680_1061.txt new file mode 100644 index 0000000000000000000000000000000000000000..5a76fd035dea87eef805839973fe5b4d084e369a --- /dev/null +++ b/zeenewskannada/data1_url7_500_to_1680_1061.txt @@ -0,0 +1 @@ +: ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆಯಿಂದ ಲೈಂಗಿಕ ಕಿರುಕುಳ! : ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ. ನವದೆಹಲಿ:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 1979ರಲ್ಲಿ ಟ್ರಂಪ್ ವಿಮಾನದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೆಂದು 81 ವರ್ಷದ ಜೆಸ್ಸಿಕಾ ಲೀಡ್ಸ್ ನ್ಯೂಯಾರ್ಕ್‌ನ ನ್ಯಾಯಾಧೀಶರ ಮುಂದೆ ಸಾಕ್ಷ್ಯ ಹೇಳಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ​ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ. ನ್ಯೂಯಾರ್ಕ್​ ಸಿಟಿಯಲ್ಲಿ ಫಸ್ಟ್​ ಕ್ಲಾಸ್​ನಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದಾಗ ಟ್ರಂಪ್ ತನ್ನ ಸ್ಕರ್ಟ್​ ಮೇಲೆ ಕೈಯಾಡಿಸಿದ್ದರು. ಬಳಿಕ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು. ಆಗ ನಾನು ತಪ್ಪಿಸಿಕೊಂಡು ವಿಮಾನದ ಹಿಂಭಾಗಕ್ಕೆ ಓಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್​ನ ಲಾಗಾರ್ಡಿಯಾ ಏರ್​ಪೋರ್ಟ್​ಗೆ ಬ್ರಾನಿಫ್ ಏರ್​ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಗ ಇಬ್ಬರೂ ಅಕ್ಕಪಕ್ಕ ಕುಳಿತುಕೊಂಡಿದ್ದೇವು. ಟ್ರಂಪ್ ಆಗ ತಾನು ರಿಯಲ್ ಎಸ್ಟೇಟ್ ಡೆವಲಪರ್ ​ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು. ನನ್ನ ಮತ್ತು ಟ್ರಂಪ್ ಬಳಿ ಯಾವುದೇ ಮಾತುಕತೆ ಇರಲಿಲ್ಲ. ಆದರೆ ಅವರು ನನ್ನನ್ನು ತಮ್ಮತ್ತ ಸೆಳೆದು ಚುಂಬಿಸಲು ಪ್ರಯತ್ನಿಸಿದರು. ಆಗ ದೂರು ನೀಡಿದರೂ ಪ್ರಯೋಜನವಾಗುತ್ತಿರಲಿಲ್ಲ. ಹೀಗಾಗಿ ನಾನು ಯಾರಿಗೂ ಹೇಳದೆ ಮೌನವಾಗಿದ್ದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಈ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆಯೂ ಸಾಕ್ಷಿ ಹೇಳುವ ಸಾಧ್ಯತೆ ಇದೆ. ಮಹಿಳೆಯರು ತಮ್ಮ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಮತ್ತುಯ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ಈ ಆರೋಪ ರಾಜಕೀಯ ಪ್ರೇರಿತವಾಗಿದ್ದು, ತನ್ನ ಇಮೇಜ್‌ಗೆ ಕಳಂಕ ತರುವ ಸಂಚಿದೆ ಎಂದು ಅವರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1062.txt b/zeenewskannada/data1_url7_500_to_1680_1062.txt new file mode 100644 index 0000000000000000000000000000000000000000..159a074dc2fd17c9a342e1edcf0b2f3ef162e643 --- /dev/null +++ b/zeenewskannada/data1_url7_500_to_1680_1062.txt @@ -0,0 +1 @@ +: 76 ಶಾಲೆಗಳು ಪಾಕಿಸ್ತಾನಿ ಸೇನಾ ವಶಕ್ಕೆ.. ಮಿಲಿಟರಿ ಪೋಸ್ಟ್‌ಗಳನ್ನಾಗಿ ಮಾಡಿದ ಪಾಕ್‌ ಆರ್ಮಿ! : ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 76 ಶಾಲೆಗಳನ್ನು ಪಾಕಿಸ್ತಾನದ ಸೇನೆಯು ವಶಪಡಿಸಿಕೊಂಡಿದ್ದು, ಅದನ್ನು ತನ್ನ ಪೋಸ್ಟ್ ಆಗಿ ಬಳಸುತ್ತಿದೆ. ಶಿಕ್ಷಣದ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಬಲೂಚಿಸ್ತಾನ್ ರಾಷ್ಟ್ರೀಯ ಚಳವಳಿಯ ಸಮಾಜ ಕಲ್ಯಾಣ ಇಲಾಖೆಯ ವರದಿಯು ತೀವ್ರ ಕಳವಳ ವ್ಯಕ್ತಪಡಿಸಿದೆ. ಬಲೂಚಿಸ್ತಾನ್:ಪಾಕಿಸ್ತಾನದ ಸೇನೆಯು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 76 ಶಾಲೆಗಳನ್ನು ವಶಪಡಿಸಿಕೊಂಡಿದೆ. ಬಲೂಚಿಸ್ತಾನ್ ರಾಷ್ಟ್ರೀಯ ಚಳವಳಿಯ (ಬಿಎನ್‌ಎಂ) ಸಮಾಜ ಕಲ್ಯಾಣ ಇಲಾಖೆಯ ವರದಿಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಇದಕ್ಕೂ ಮೊದಲು ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆ ದೌರ್ಜನ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಇಲ್ಲಿಂದ ಅಪಹರಣ, ಕೊಲೆ ಸುದ್ದಿಗಳು ಬರುತ್ತಲೇ ಇರುತ್ತವೆ. ವರದಿಯ ಪ್ರಕಾರ, ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 76 ಶಾಲೆಗಳನ್ನು ವಶಕ್ಕೆ ಪಡೆದ ನಂತರ ಪಾಕಿಸ್ತಾನಿ ಸೇನೆಯು ಅದನ್ನು ತನ್ನ ಪೋಸ್ಟ್ ಆಗಿ ಬಳಸುತ್ತಿದೆ. ತನ್ನ ವರದಿಯಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹೆಚ್ಚಿನ ಶಾಲೆಗಳನ್ನು ಮಿಲಿಟರಿ ಪೋಸ್ಟ್‌ಗಳಾಗಿ ಪರಿವರ್ತಿಸಲಾಗಿದೆ ಎಂದು ವರದಿ ಹೇಳಿದೆ. ಬಲೂಚಿಸ್ತಾನದಲ್ಲಿ 13 ಶಾಲೆಗಳನ್ನು ತೆಹಸಿಲ್ ಮಶ್ಕೈಯಲ್ಲಿ ಮುಚ್ಚಲಾಗಿದ್ದು, ತಹಸಿಲ್ ಅವರನ್‌ನಲ್ಲಿ 63 ಶಾಲೆಗಳು ಸಹ ಅದೇ ಸ್ಥಿತಿಯಲ್ಲಿವೆ. ಪಾಕಿಸ್ತಾನ ಸೇನೆಯ ಈ ಕೃತ್ಯವನ್ನು ಅಂತಾರಾಷ್ಟ್ರೀಯ ಸಂಘಟನೆಗಳು ಖಂಡಿಸಬೇಕು ಎಂದು ಬಿಎನ್‌ಎಂ ತನ್ನ ವರದಿಯಲ್ಲಿ ಹೇಳಿದೆ. ಇದನ್ನೂ ಓದಿ: ಶಿಕ್ಷಣದ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವರದಿಯು ತೀವ್ರ ಕಳವಳ ವ್ಯಕ್ತಪಡಿಸಿದೆ. ಇದರೊಂದಿಗೆ ಬಲೂಚಿಸ್ತಾನದಲ್ಲಿ ಕಳಪೆ ಶಿಕ್ಷಣದ ಬಗ್ಗೆ ಗಮನ ಹರಿಸುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒತ್ತಾಯಿಸಲಾಗಿದೆ. ಶಿಕ್ಷಣವು ಮೂಲಭೂತ ಮಾನವ ಹಕ್ಕು ಮತ್ತು ಅದರ ಕೊರತೆಯು ಒಂದು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವರದಿ ಹೇಳುತ್ತದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಬಲೂಚ್ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಪಡೆಯಲು ಅಂತಾರಾಷ್ಟ್ರೀಯ ಸಮುದಾಯವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದನ್ನೂ ಓದಿ: ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ಬಲೂಚ್ ಮಕ್ಕಳ ಶಿಕ್ಷಣದ ಹಕ್ಕನ್ನು ಗೌರವಿಸಬೇಕು ಮತ್ತು ಶಾಲೆಗಳನ್ನು ಆಕ್ರಮಿಸಿಕೊಳ್ಳುವುದರಿಂದ ಅವರನ್ನು ರಕ್ಷಿಸಬೇಕು. ವರದಿಯ ಪ್ರಕಾರ, ಬಲೂಚಿಸ್ತಾನದ ಬಗ್ಗೆ ಪಾಕಿಸ್ತಾನದ ವಸಾಹತುಶಾಹಿ ನೀತಿಗಳು ಬಲೂಚಿಸ್ತಾನದ ಶಿಕ್ಷಣದ ಕಳಪೆ ಸ್ಥಿತಿಗೆ ಕಾರಣವಾಗಿವೆ. ಈ ಹಿಂದೆ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ (ಎಚ್‌ಆರ್‌ಸಿಪಿ) ವರದಿಯಲ್ಲಿ, ಬಲೂಚಿಸ್ತಾನದಲ್ಲಿ ಬಲವಂತದ ನಾಪತ್ತೆ, ಜನರ ಆರ್ಥಿಕ ಬಹಿಷ್ಕಾರ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು, ದುರಾಡಳಿತ ಮತ್ತು ರಾಜಕೀಯ ಕುಶಲತೆಯ ಘಟನೆಗಳನ್ನು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1063.txt b/zeenewskannada/data1_url7_500_to_1680_1063.txt new file mode 100644 index 0000000000000000000000000000000000000000..158d0184f8306fb4d76f5e6fa842a8d96a1af92c --- /dev/null +++ b/zeenewskannada/data1_url7_500_to_1680_1063.txt @@ -0,0 +1 @@ +: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ.. 5 ಜನರ ಹತ್ಯೆ : ಸ್ಯಾನ್ ಜಸಿಂಟೋ ಕೌಂಟಿ ಶೆರಿಫ್‌ನ ಕಛೇರಿಯ ಪ್ರಕಾರ, ಹೂಸ್ಟನ್‌ನ ಉತ್ತರಕ್ಕೆ ಸುಮಾರು 55 ಮೈಲಿಗಳು (89 ಕಿಮೀ) ಕ್ಲೀವ್‌ಲ್ಯಾಂಡ್‌ನಲ್ಲಿ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. :ಅಮೆರಿಕದ ಆಗ್ನೇಯ ಟೆಕ್ಸಾಸ್‌ನಲ್ಲಿ ಮನೆಯೊಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಎಂಟು ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಇದನ್ನು ಶನಿವಾರ ಅಧಿಕಾರಿಗಳು ಖಚಿತಪಡಿಸಿದ್ದಾರೆ. -15 ಶೈಲಿಯ ರೈಫಲ್‌ನೊಂದಿಗೆ ಶಸ್ತ್ರಸಜ್ಜಿತವಾದ ವ್ಯಕ್ತಿ ಗುಂಡಿನ ದಾಳಿ ಬಳಿಕ ತಲೆಮರೆಸಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪೊಲೀಸ್ ಅಧಿಕಾರಿಗಳು ಸ್ಥಳೀಯ ಸಮಯ ಸುಮಾರು 11:30 ಗಂಟೆಗೆ (0330 ಶನಿವಾರ) ಗುಂಡಿನ ದಾಳಿ ಬಗ್ಗೆ ಮಾಹಿತಿ ಪಡೆದರು. ಸ್ಯಾನ್ ಜಸಿಂಟೋ ಕೌಂಟಿ ಶೆರಿಫ್‌ನ ಕಛೇರಿಯ ಪ್ರಕಾರ, ಹೂಸ್ಟನ್‌ನ ಉತ್ತರಕ್ಕೆ ಸುಮಾರು 55 ಮೈಲಿಗಳು (89 ಕಿಮೀ) ಕ್ಲೀವ್‌ಲ್ಯಾಂಡ್‌ನಲ್ಲಿ ಮನೆಯ ಆಕ್ರಮಣದ ಬಗ್ಗೆ ಪೋಲೀಸರಿಗೆ ಕರೆ ಬಂದಿತು. ಇದನ್ನೂ ಓದಿ: ಎಂಟರಿಂದ ಸುಮಾರು 40 ವರ್ಷದೊಳಗಿನ ಎಲ್ಲಾ ಬಲಿಪಶುಗಳು ಹೊಂಡುರಾಸ್‌ನವರು ಎಂದು ಸ್ಯಾನ್ ಜಸಿಂಟೋ ಕೌಂಟಿ ಶೆರಿಫ್ ಗ್ರೆಗ್ ಕೇಪರ್ಸ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೊಲೀಸರು ಆಗಮಿಸಿದಾಗ ಕನಿಷ್ಠ 10 ಮಂದಿ ಅಲ್ಲಿದ್ದರು ಎಂದು ತಿಳಿಸಿದರು. ಕೇಪರ್ಸ್ ಪ್ರಕಾರ, ತನಿಖಾಧಿಕಾರಿಗಳು ಶಂಕಿತನು ಪಾನಮತ್ತನಾಗಿರಬಹುದ ಎಂದು ಅನುಮಾನಿಸಿದ್ದಾರೆ. ಮುಂಭಾಗದ ಅಂಗಳದಲ್ಲಿ -15 ರೈಫಲ್ ತೆಗೆದು ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಸಂತ್ರಸ್ತರು ಕಿರುಚಿದಾಗ, ನೆರೆಹೊರೆಯವರು ನೋಡಿದ್ದಾರೆ. ಆಗ ಗುಂಡಿನ ದಾಳಿ ವಿಚಾರ ತಿಳಿದಿದೆ. ಕೇಪರ್ಸ್ ಎಬಿಸಿ ನ್ಯೂಸ್‌ಗೆ, ಜನರು ಶಂಕಿತ ವ್ಯಕ್ತಿಯೊಬ್ಬ ಮದ್ಯಪಾನ ಮಾಡುತ್ತಿದ್ದು, ನನ್ನ ಮನೆಯ ಮುಂಭಾಗದ ಅಂಗಳದಲ್ಲಿ ತನಗೆ ಬೇಕಾದುದನ್ನು ಮಾಡುತ್ತೇನೆ ಎಂದು ಹೇಳುವುದನ್ನು ನೋಡಿದ್ದಾರೆ. ಇದಾದ ನಂತರ ಶಂಕಿತ ವ್ಯಕ್ತಿ ಮನೆಯೊಳಗೆ ನುಗ್ಗಿ ಗುಂಡು ಹಾರಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ ಇದನ್ನೂ ಓದಿ: ನಾವು ಅಲ್ಲಿಗೆ ಹೋದಾಗ, ಇಬ್ಬರು ಮಹಿಳೆಯರು ಮಲಗುವ ಕೋಣೆಯಲ್ಲಿ ಮಲಗಿದ್ದರು ಮತ್ತು ಅವರ ಪಕ್ಕದಲ್ಲಿ ಮೂರು ಚಿಕ್ಕ ಮಕ್ಕಳು ಮಲಗಿದ್ದರು, ಅವರು ಬದುಕುಳಿದಿದ್ದಾರೆ ಎಂದು ಕೇಪರ್ಸ್ ಹೇಳಿದರು. ಗುಂಡು ತಗುಲಿದ ಪ್ರತಿಯೊಬ್ಬರಿಗೂ ತಲೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಕೇಪರ್ಸ್ ಹೇಳಿದರು. ಮೆಕ್ಸಿಕೋದ ಪುರುಷ ಶೂಟರ್ ಅನ್ನು ಪೊಲೀಸರು ಗುರುತಿಸಿದ್ದಾರೆ ಮತ್ತು ಗುಂಡಿನ ದಾಳಿಯ ನಂತರ ಅವರ ಮನೆಯಲ್ಲಿ ಎರಡು ಇತರ ಶಸ್ತ್ರಾಸ್ತ್ರಗಳನ್ನು ಕಂಡುಕೊಂಡಿದ್ದಾರೆ ಎಂದು ಕೇಪರ್ಸ್ ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1064.txt b/zeenewskannada/data1_url7_500_to_1680_1064.txt new file mode 100644 index 0000000000000000000000000000000000000000..36178e9f496442c3aeb5adf570bea5133bb20853 --- /dev/null +++ b/zeenewskannada/data1_url7_500_to_1680_1064.txt @@ -0,0 +1 @@ +: ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶವಗಳ ಮೇಲೆ ಅತ್ಯಾಚಾರ, ಸಮಾಧಿಗಳಿಗೆ ಬೀಗ ಹಾಕುವ ದುಸ್ಥಿತಿ! : ಪಾಕಿಸ್ತಾನದಲ್ಲಿ ಕ್ರೌರ್ಯ ಎಷ್ಟು ಹೆಚ್ಚಾಗಿದೆ ಎಂದರೆ ಜನರು ಮೃತದೇಹಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗಾಗಿ, ಜನರು ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ. ಪಾಕಿಸ್ತಾನದ ದಿನಪತ್ರಿಕೆ ಡೈಲಿ ಟೈಮ್ಸ್ 'ಅನ್ ಸೇಫ್ ಇನ್ ಗ್ರೇವ್ಸ್' ಎಂಬ ಸ್ಟಿಂಗ್ ಅನ್ನು ನಡೆಸಿತು, ಅದರಲ್ಲಿ ಬಹಿರಂಗಪಡಿಸಿದ ಸಂಗತಿಗಳು ಜನರನ್ನು ಬೆಚ್ಚಿಬೀಳಿಸುವಂತಿವೆ. ಇಸ್ಲಾಮಾಬಾದ್ (ಪಾಕಿಸ್ತಾನ) :ಡೈಲಿ ಟೈಮ್ಸ್ ವರದಿ ಪ್ರಕಾರ ಮಹಿಳೆಯರ ಸಮಾಧಿಗೆ ಬೀಗ ಹಾಕಲಾಗುತ್ತಿದೆ. ಇದು ಸಮಾಜಕ್ಕೆ ನಾಚಿಕೆಗೇಡಿನ ಸುದ್ದಿ. ಸತ್ತವರ ಮೇಲೆ ಅತ್ಯಾಚಾರ ಮಾಡುವ ಮಟ್ಟಕ್ಕೆ ಜನರು ಇಳಿದಿದ್ದಾರೆ, ಅವರನ್ನು ಸುರಕ್ಷಿತವಾಗಿಡಲು, ಸಮಾಧಿಗಳಿಗೆ ಬೀಗಗಳನ್ನು ಅಳವಡಿಸಲಾಗುತ್ತಿದೆ ಎಂದರೆ ಮಾನವೀಯ ಸಮಾಜ ತಲೆತಗ್ಗಿಸುವ ದುಸ್ಥಿತಿ ಇದು. ಇದು ಎಲ್ಲೂ ಕಂಡಿಲ್ಲದ ಸ್ಥಿತಿಯಾಗಿದೆ. ಇದರ ಹಿಂದೆ ಮೂಲಭೂತವಾದಿ ಚಿಂತನೆಯೇ ಕಾರಣ ಎಂದು ‘ದಿ ಕರ್ಸ್ ಆಫ್ ಗಾಡ್, ವೈ ಐ ಲೆಫ್ಟ್ ಇಸ್ಲಾಂ’ ಕೃತಿಯ ಲೇಖಕ ಹ್ಯಾರಿಸ್ ಸುಲ್ತಾನ್ ಹೇಳಿದ್ದಾರೆ. ಪಾಕಿಸ್ತಾನವು ಅಶ್ಲೀಲ, ಲೈಂಗಿಕ ಹತಾಶೆಯ ಸಮಾಜವನ್ನು ಸೃಷ್ಟಿಸಿದೆ, ಜನರು ಈಗ ತಮ್ಮ ಹೆಣ್ಣುಮಕ್ಕಳ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ, ಆದ್ದರಿಂದ ಅವರು ಅತ್ಯಾಚಾರಕ್ಕೊಳಗಾಗುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ : ನೆಕ್ರೋಫಿಲಿಯಾ ಪ್ರಕರಣಗಳು ಹೆಚ್ಚುತ್ತಿವೆ : ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. 2011ರಲ್ಲಿ ಕರಾಚಿಯಲ್ಲಿ ವ್ಯಕ್ತಿಯೊಬ್ಬ 48 ಮಹಿಳೆಯರ ಶವಗಳ ಮೇಲೆ ಅತ್ಯಾಚಾರ ಎಸಗಿದ್ದ. ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು. ಅವನ ಹೆಸರು ಮುಹಮ್ಮದ್ ರಿಜ್ವಾನ್. ಕಳೆದ ವರ್ಷ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿಗಳು ಚಕ್ ಕಮ್ಲಾ ಗ್ರಾಮದಲ್ಲಿ ಹದಿಹರೆಯದ ಹುಡುಗಿಯ ಶವವನ್ನು ಅಗೆದು ಅತ್ಯಾಚಾರ ಎಸಗಿದ್ದರು. ಅದೇ ದಿನ ರಾತ್ರಿ ಸಂಬಂಧಿಕರು ಶವವನ್ನು ಹೂತು ಹಾಕಿರುವ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ. 2021 ರಲ್ಲಿ, ಗುಲಾಮುಲ್ಲಾ ಬಳಿಯ ಹಳ್ಳಿಯಲ್ಲಿ ಜನರು ಶವವನ್ನು ಅತ್ಯಾಚಾರ ಮಾಡಿದರು. ಗ್ರಾಮದ ಜಮೀನ್ದಾರನ ಮಗನಾದ ಸ್ಥಳೀಯ ಗೂಂಡಾ ಈ ಘೋರ ಅಪರಾಧದ ಪ್ರಮುಖ ಆರೋಪಿ ಎಂದು ಸಂತ್ರಸ್ತೆಯ ಕುಟುಂಬ ಹೇಳಿದೆ. 2020 ರಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ ಮಹಿಳೆಯ ಮೃತದೇಹದ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದನ್ನು ಜನರು ಹಿಡಿದಿದ್ದಾರೆ. ಇದನ್ನೂ ಓದಿ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಪಾಕಿಸ್ತಾನದಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಜೀವನದಲ್ಲಿ ಕೆಲವು ರೀತಿಯ ಹಿಂಸೆಯನ್ನು ಎದುರಿಸಿದ್ದಾರೆ. ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೆಕ್ರೋಫಿಲಿಯಾ ಎಂದರೇನು? ಒಬ್ಬ ವ್ಯಕ್ತಿಯು ಮೃತ ದೇಹಗಳನ್ನು ಅತ್ಯಾಚಾರ ಮಾಡುವಲ್ಲಿ ವಿಪರೀತ ಆನಂದವನ್ನು ಪಡೆಯುವುದನ್ನು ನೆಕ್ರೋಫಿಲಿಯಾ ಎನ್ನುತ್ತಾರೆ. ಇದೊಂದು ನೆಕ್ರೋಫಿಲಿಯಾ ಮಾನಸಿಕ ಸ್ಥಿತಿಯಾಗಿದೆ. ಇದು ಪ್ಯಾರಾಫಿಲಿಯಾದ ಭಯಾನಕ ರೂಪವಾಗಿದೆ. ಇದು ಗಂಭೀರ ಮಾನಸಿಕ ಕಾಯಿಲೆಯಾಗಿದ್ದು, ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆಯ ಅಗತ್ಯವಿರುತ್ತದೆ. ಪಾಕಿಸ್ತಾನದಲ್ಲಿ ಇದರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಆತಕ ಸೃಷ್ಟಿಸಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1065.txt b/zeenewskannada/data1_url7_500_to_1680_1065.txt new file mode 100644 index 0000000000000000000000000000000000000000..70610de7823c3ef5836f29829a63aa338c84f863 --- /dev/null +++ b/zeenewskannada/data1_url7_500_to_1680_1065.txt @@ -0,0 +1 @@ +: ಸುಡಾನ್ ಸಮರದಿಂದ ಪೆಪ್ಸಿ-ಕೋಕ್ ಪೂರೈಕೆಗೆ ಅಡಚಣೆ; ನಿತ್ಯೋಪಯೋಗಿ ಉತ್ಪನ್ನಗಳಲ್ಲೂ ಕೊರತೆ! : ಸುಡಾನ್, ಗಮ್ ಅರೇಬಿಕಾ ಎಂಬ ಅಕೇಶಿಯಾ ಸಸ್ಯದಿಂದ ತಯಾರಿಸುವ ರಾಳದ ಅತಿದೊಡ್ಡ ಉತ್ಪಾದಕ ಮತ್ತು ಪೂರೈಕೆದಾರ ರಾಷ್ಟ್ರವಾಗಿದೆ. ಈ ಗಮ್ ಅರೇಬಿಕಾವನ್ನು ಸೋಡಾ, ಕ್ಯಾಂಡಿಗಳು ಹಾಗೂ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಸ್ಕೈ ನ್ಯೂಸ್ ಪ್ರಕಾರ, ಜಗತ್ತಿನ 70% ಗಮ್ ಅರೇಬಿಕಾ ಸೂಡಾನ್‌ ನಿಂದ ಪೂರೈಕೆಯಾಗುತ್ತದೆ. :ಈಗ ಸುಡಾನಿನಲ್ಲಿ ಇಬ್ಬರು ಜನರಲ್‌ ಗಳ ನೇತೃತ್ವದ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ, ಸುಡಾನಿನ ಜನತೆಯ ಪ್ರಾಣಕ್ಕೆ ಮತ್ತು ಜೀವನಕ್ಕೆ ತೊಂದರೆ ಉಂಟಾಗಿದೆ. ಆದರೆ ಈ ಯುದ್ಧದ ಪರಿಣಾಮವಾಗಿ, ಅಮೆರಿಕನ್ನರಿಗೆ ಕುಡಿಯುವ ಸೋಡಾದ ವ್ಯತ್ಯಯ ತಲೆದೋರಿದೆ. ಇದನ್ನೂ ಓದಿ: ಸುಡಾನ್, ಗಮ್ ಅರೇಬಿಕಾ ಎಂಬ ಅಕೇಶಿಯಾ ಸಸ್ಯದಿಂದ ತಯಾರಿಸುವ ರಾಳದ ಅತಿದೊಡ್ಡ ಉತ್ಪಾದಕ ಮತ್ತು ಪೂರೈಕೆದಾರ ರಾಷ್ಟ್ರವಾಗಿದೆ. ಈ ಗಮ್ ಅರೇಬಿಕಾವನ್ನು ಸೋಡಾ, ಕ್ಯಾಂಡಿಗಳು ಹಾಗೂ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಸ್ಕೈ ನ್ಯೂಸ್ ಪ್ರಕಾರ, ಜಗತ್ತಿನ 70% ಗಮ್ ಅರೇಬಿಕಾ ಸೂಡಾನ್‌ ನಿಂದ ಪೂರೈಕೆಯಾಗುತ್ತದೆ. ಪ್ರಸ್ತುತ ನಡೆಯುತ್ತಿರುವ ಈ ಕದನ ಪ್ರಮುಖ ಉತ್ಪನ್ನವಾದ ಗಮ್ ಅರೇಬಿಕಾದ ಉತ್ಪಾದನೆ, ಪೂರೈಕೆಗೆ ಅಡಚಣೆ ಉಂಟುಮಾಡಿದೆ. ಇದರ ಪರಿಣಾಮವಾಗಿ ಹತ್ತಾರು ನಿತ್ಯೋಪಯೋಗಿ ಉತ್ಪನ್ನಗಳ ಕೊರತೆ ಎದುರಾಗಬಹುದು. ಪೆಪ್ಸಿಕೋ ಹಾಗೂ ಕೋಕಾ ಕೋಲಾದಂತಹ ಕಂಪನಿಗಳಿಗೆ ಅವುಗಳ ಉತ್ಪನ್ನಗಳನ್ನು ಗಮ್ ಅರೇಬಿಕಾ ಇಲ್ಲದೆ ತಯಾರಿಸಲು ಸಾಧ್ಯವೇ ಇಲ್ಲ ಎಂದು ಆ್ಯಗ್ರಿಗಮ್ ಎಂಬ ಜಾಗತಿಕ ಗಮ್ ಅರೇಬಿಕಾ ಪೂರೈಕೆದಾರ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಡಾನಿ ಹಡ್ಡಾಡ್ ಅಭಿಪ್ರಾಯ ಪಟ್ಟಿದ್ದಾರೆ. ಏಪ್ರಿಲ್ 15ರಂದು ಇಬ್ಬರು ಜನರಲ್‌ ಗಳ ಸೇನೆಗಳ ಮಧ್ಯೆ ಸುಡಾನ್ ರಾಜಧಾನಿ ಖರ್ತೋಮ್ ನಲ್ಲಿ ಯುದ್ಧ ಆರಂಭವಾಯಿತು. ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್ ಫತ್ತಾ ಅಲ್ ಬುರ್ಹಾನ್ ಹಾಗೂ ರಾಪಿಡ್ ಸಪೋರ್ಟ್ ಫೋರ್ಸ್ ಎಂಬ ಶಕ್ತಿಶಾಲಿ ಅರೆಸೇನಾಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೋ ಅವರ ಪಡೆಗಳು ಪೂರ್ಣ ಅಧಿಕಾರಕ್ಕಾಗಿ ಸೆಣಸಾಟ ನಡೆಸುತ್ತಿವೆ. ನೂತನ ಸೇನಾ ಸ್ಥಾಪನೆಯ ಮಾತುಕತೆಗಳು ವಿಫಲವಾದ ಪರಿಣಾಮವಾಗಿ, ಇಬ್ಬರು ಜನರಲ್‌ಗಳ ನಡುವಿನ ಘರ್ಷಣೆ ತಾರಕಕ್ಕೇರಿದೆ. ಕದನ ವಿರಾಮದ ಕುರಿತ ಇತ್ತೀಚಿನ ಭರವಸೆಯ ಹೊರತಾಗಿಯೂ, ಶುಕ್ರವಾರವೂ ಖರ್ತೋಮ್‌’ನಲ್ಲಿ ಗುಂಡಿನ ಮೊರೆತ ಕೇಳಿಸುತ್ತಿತ್ತು. ಸುಡಾನಿನ ಪರಿಸ್ಥಿತಿ ಮೊದಲೇ ಕಳವಳಕಾರಿಯಾಗಿದ್ದ ಕಾರಣದಿಂದ ಕೃಷಿ ರಬ್ಬರ್ ಮೇಲೆ ಅವಲಂಬಿತವಾಗಿರುವ ಕಂಪನಿಗಳು ಮೂರರಿಂದ ಆರು ತಿಂಗಳಿಗೆ ಬೇಕಾದಷ್ಟು ರಬ್ಬರ್ ಹೊಂದಿರುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈಗ ನಡೆಯುತ್ತಿರುವ ಯುದ್ಧ ಸುಡಾನಿನ ರಾಜಧಾನಿ ಕೇಂದ್ರಿತವಾಗಿರುವುದರಿಂದ ಗಮ್ ಅರೇಬಿಕ್ ವ್ಯಾಪಾರ ಸಂಪೂರ್ಣವಾಗಿ ನಿಲುಗಡೆಗೆ ಬಂದಿದೆ. ಇದನ್ನೂ ಓದಿ: ಗಮ್ ಅರೇಬಿಕ್ ಯುಎಸ್ಎ ಮುಖ್ಯಸ್ಥ ಮೊಹಮದ್ ಅಲ್‌ನೂರ್ ರಸ್ತೆ ತಡೆ ಮತ್ತು ಯುದ್ಧದ ಪರಿಣಾಮವಾಗಿ ಗಮ್ ಅರೇಬಿಕ್ ಪಡೆಯುವುದು ಕಷ್ಟಕರ ಎಂದಿದ್ದಾರೆ. ಮುಂಬೈ ಮೂಲದ ಗಮ್ ಆಮದುದಾರ ಸಂಸ್ಥೆ ವಿಜಯ್ ಬ್ರೋಸ್ ನಿರ್ದೇಶಕರಾದ ಜಿನೇಶ್ ದೋಶಿ ಅವರು ಈ ಯುದ್ಧದ ಪರಿಣಾಮವಾಗಿ ಗಮ್ ಪೂರೈಕೆದಾರರು ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಯಾವಾಗ ಸುಧಾರಿಸಬಹುದು ಎನ್ನುವುದು ಮಾರಾಟಗಾರರಿಗಾಗಲಿ, ಖರೀದಿದಾರರಿಗಾಗಲಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1066.txt b/zeenewskannada/data1_url7_500_to_1680_1066.txt new file mode 100644 index 0000000000000000000000000000000000000000..eb1d249b9eb97d80591fe9b59fcf637edc5463e9 --- /dev/null +++ b/zeenewskannada/data1_url7_500_to_1680_1066.txt @@ -0,0 +1 @@ +-: ಚೀನಾ - ಭಾರತ ಸಂಬಂಧ ಏಕೆ ಹದಗೆಟ್ಟಿತು? ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೊಟ್ರು ಕಾರಣ! - : ಡೊಮಿನಿಕನ್ ರಿಪಬ್ಲಿಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಯಾಂಟೋ ಡೊಮಿಂಗೊಗೆ ಆಗಮಿಸಿದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಾರತ - ಚೀನಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. - :ಭಾರತವು ಪ್ರತ್ಯೇಕತೆಯನ್ನು ಬಯಸದೆ ಎಲ್ಲಾ ದೇಶಗಳೊಂದಿಗೆ ತನ್ನ ಸಂಬಂಧವನ್ನು ಬೆಳೆಸಲು ಬಯಸುತ್ತದೆ. ಚೀನಾ ಗಡಿ ನಿರ್ವಹಣಾ ಒಪ್ಪಂದಗಳನ್ನು ಉಲ್ಲಂಘಿಸಿದ ಪರಿಣಾಮವಾಗಿ ಅವರ ಜೊತೆ ಸಂಬಂಧ "ಅಸಾಮಾನ್ಯ" ಸ್ವರೂಪ ಪಡೆದಿದೆ. ಬೀಜಿಂಗ್‌ನೊಂದಿಗಿನ ಭಾರತದ ಸಂಬಂಧಗಳು ವಿಭಿನ್ನ ವರ್ಗಕ್ಕೆ ಸೇರುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದರು. ಡೊಮಿನಿಕನ್ ರಿಪಬ್ಲಿಕ್‌ಗೆ ಮೊದಲ ಅಧಿಕೃತ ಭೇಟಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಸ್ಯಾಂಟೋ ಡೊಮಿಂಗೊಗೆ ಆಗಮಿಸಿದರು. ಶುಕ್ರವಾರ ಡಿಪ್ಲೊಮ್ಯಾಟಿಕ್ ಸ್ಕೂಲ್‌ನ ಯುವಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತವು ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಸಹಕಾರದಲ್ಲಿ ವಿಸ್ತರಣೆಯನ್ನು ಕಂಡಿದೆ. ಆದರೆ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಪಾಕಿಸ್ತಾನ ಇದಕ್ಕೆ ಹೊರತಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಅದು ಅಮೆರಿಕ, ಯುರೋಪ್, ರಷ್ಯಾ ಅಥವಾ ಜಪಾನ್ ಆಗಿರಲಿ, ಈ ಎಲ್ಲಾ ಸಂಬಂಧಗಳು ಪ್ರತ್ಯೇಕತೆಯನ್ನು ಬೇಡದೆ ಬೆಳೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಆದಾಗ್ಯೂ, ಗಡಿ ವಿವಾದ ಮತ್ತು ನಮ್ಮ ಸಂಬಂಧದ ಅಸಾಮಾನ್ಯ ಸ್ವರೂಪದಿಂದಾಗಿ ಚೀನಾ ವಿಭಿನ್ನ ವರ್ಗಕ್ಕೆ ಸೇರುತ್ತದೆ. ಇದು ಗಡಿ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಗಳ ಉಲ್ಲಂಘನೆಯ ಪರಿಣಾಮವಾಗಿದೆ ಎಂದು ಹೇಳಿದರು. ಗಮನಾರ್ಹವಾಗಿ, ಭಾರತವು ಚೀನಾದಿಂದ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸುವುದನ್ನು ಮತ್ತು ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಅದರ ಆಕ್ರಮಣಕಾರಿ ಮನೋಭಾವವನ್ನು ಟೀಕಿಸುತ್ತಿದೆ. ಇದನ್ನೂ ಓದಿ: ಭಾರತವು ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಸಹಕಾರದಲ್ಲಿ ವಿಸ್ತರಣೆಯನ್ನು ಕಂಡಿದೆ. ಇದರಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಪಾಕಿಸ್ತಾನವು ನಿಸ್ಸಂಶಯವಾಗಿ ಒಂದು ಅಪವಾದವಾಗಿದೆ. ಆದರೆ ಇದು ಕೋವಿಡ್ -19 ಗೆ ಸಂಬಂಧಿಸಿದ ಸವಾಲಾಗಿರಲಿ ಅಥವಾ ಇತ್ತೀಚಿನ ಹೆಚ್ಚಿನ ಸಾಲದ ಒತ್ತಡವಾಗಿರಲಿ, ಭಾರತ ಯಾವಾಗಲೂ ತನ್ನ ನೆರೆಹೊರೆಯವರ ಪರವಾಗಿ ನಿಂತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ವಿದೇಶಾಂಗ ಸಚಿವರು ಶ್ರೀಲಂಕಾವನ್ನು ಉಲ್ಲೇಖಿಸಿದ್ದಾರೆ, ದಶಕಗಳಲ್ಲಿ ತನ್ನ ಕೆಟ್ಟ ಆರ್ಥಿಕ ಹಂತದಲ್ಲಿದ್ದ ದೇಶಕ್ಕೆ ಭಾರತವು ನಾಲ್ಕು ಶತಕೋಟಿ ಡಾಲರ್‌ಗೂ ಹೆಚ್ಚು ಆರ್ಥಿಕ ನೆರವು ನೀಡಿದೆ ಎಂದು ಹೇಳಿದರು. ಇದನ್ನೂ ಓದಿ: ಒಟ್ಟಾರೆಯಾಗಿ, ಭಾರತವು ಜಾಗತಿಕ ಒಳಿತಿಗಾಗಿ ಸಾಮೂಹಿಕ ಪರಿಹಾರಗಳನ್ನು ಉತ್ತೇಜಿಸಲು ಬದ್ಧವಾಗಿರುವ ದೇಶವಾಗಿದೆ. ಈ ವರ್ಷ, -20 ನ ನಮ್ಮ ಅಧ್ಯಕ್ಷತೆಯು ಜಾಗತಿಕ ಅಭಿವೃದ್ಧಿ ಮತ್ತು ಜಾಗತಿಕ ಬೆಳವಣಿಗೆಯನ್ನು ಎದುರಿಸುತ್ತಿರುವ ನೈಜ ಸವಾಲುಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1067.txt b/zeenewskannada/data1_url7_500_to_1680_1067.txt new file mode 100644 index 0000000000000000000000000000000000000000..d8eda8b6c410d7d52f0b3fcc92697a2abb500a9a --- /dev/null +++ b/zeenewskannada/data1_url7_500_to_1680_1067.txt @@ -0,0 +1 @@ +: ತನ್ನ ಸೇನಾ ವೆಚ್ಚ ಭರಿಸಲು ಬಳಿ 'ದೇಣಿಗೆ'ಗಾಗಿ ಮೊರೆಯಿಟ್ಟ ಬಡ ಪಾಕಿಸ್ತಾನ : ರಷ್ಯಾದ ತೈಲಕ್ಕಾಗಿ ಪಾಕಿಸ್ತಾನವು ತನ್ನ ಮೊದಲ ಆರ್ಡರ್‌ ನೀಡಿದೆ ಎಂದು ಯುಎಸ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಹೇಳಿದ್ದಾರೆ. :ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮಾನತುಗೊಳಿಸಿರುವ ಮಿಲಿಟರಿ ಧನಸಹಾಯ ಮತ್ತು ಮಾರಾಟವನ್ನು ಮರುಸ್ಥಾಪಿಸುವಂತೆ ಬಡ ಪಾಕಿಸ್ತಾನವು ಬೈಡನ್ ಆಡಳಿತವನ್ನು ಒತ್ತಾಯಿಸಿದೆ. ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕದ ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್, "ಪಾಕಿಸ್ತಾನಕ್ಕೆ ವಿದೇಶಿ ಮಿಲಿಟರಿ ನಿಧಿ ಮತ್ತು ವಿದೇಶಿ ಮಿಲಿಟರಿ ಮಾರಾಟವನ್ನು ಯುಎಸ್ ಮರುಸ್ಥಾಪಿಸುವುದು ಅತ್ಯಗತ್ಯ" ಎಂದು ಹೇಳಿದರು. ಡೊನಾಲ್ಡ್‌ ಟ್ರಂಪ್ ಆಡಳಿತವು ಭಯೋತ್ಪಾದಕರಿಗೆ ಆಶ್ರಯ ನೀಡಿದೆ ಎಂದು ವಿವರಿಸಿ, ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದು ಶತಕೋಟಿ ಡಾಲರ್ ಮೌಲ್ಯದ ನೆರವನ್ನು ನಿಷೇಧಿಸಿತು. ಡಾನ್ ವರದಿ ಪ್ರಕಾರ, ಈ ಸೆಮಿನಾರ್ ವಿಲ್ಸನ್ ಸೆಂಟರ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಎಲಿಜಬೆತ್ ಅವರು ಪಾಕಿಸ್ತಾನದ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಸಹಾಯ ಮಾಡುವ ಅಗತ್ಯವನ್ನು ಕೇಂದ್ರೀಕರಿಸಿದರು ಮತ್ತು ಇಸ್ಲಾಮಾಬಾದ್ ಅನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ () ನೊಂದಿಗೆ ಕೆಲಸ ಮಾಡಲು ಒತ್ತಾಯಿಸಿದರು. ಪಾಕಿಸ್ತಾನ ಮತ್ತು ಐಎಂಎಫ್ ಒಪ್ಪಿಕೊಂಡಿರುವ ಸುಧಾರಣೆಗಳು ಸುಲಭವಲ್ಲ ಎಂದು ಅವರು ಹೇಳಿದರು. ಆದರೆ ಈ ಕ್ರಮಗಳನ್ನು ಪಾಕಿಸ್ತಾನವನ್ನು ಉತ್ತಮ ಆರ್ಥಿಕ ತಳಹದಿಯ ಮೇಲೆ ತರಲು ತೆಗೆದುಕೊಳ್ಳಲಾಗಿದೆ, ಇದರಿಂದ ಅದು ಮತ್ತಷ್ಟು ಸಾಲದ ಸುಳಿಯಲ್ಲಿ ಬೀಳುವುದನ್ನು ತಪ್ಪಿಸಬಹುದು ಮತ್ತು ಪಾಕಿಸ್ತಾನದ ಆರ್ಥಿಕತೆಯನ್ನು ಮುಂದಕ್ಕೆ ಸಾಗಿಸಬಹುದು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಬಗ್ಗೆ ಅಮೆರಿಕ ಮತ್ತು ಚೀನಾ ಕಳವಳ ವ್ಯಕ್ತಪಡಿಸಿವೆ. ಡಾನ್ ನ್ಯೂಸ್ ಪ್ರಕಾರ, ಯುಎಸ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಅವರು ರಷ್ಯಾದ ತೈಲಕ್ಕಾಗಿ ಪಾಕಿಸ್ತಾನವು ತನ್ನ ಮೊದಲ ಆದೇಶವನ್ನು ನೀಡಿದ್ದು, ಇದನ್ನು ಯುಎಸ್ ಸರ್ಕಾರದ ಸಮಾಲೋಚನೆಯ ಮೇರೆಗೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸ್ಥಿರತೆ ತರುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆಯೂ ಅವರು ಮಾತನಾಡಿದರು. ಅಫ್ಘಾನಿಸ್ತಾನದ ಸ್ಥಿರತೆ ಮೊದಲ ಮತ್ತು ಅಗ್ರಗಣ್ಯವಾಗಿದೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ಬೆಳವಣಿಗೆಯ ಬಗ್ಗೆ ಯುಎಸ್ ಮತ್ತು ಚೀನಾ ಎರಡೂ ಕಳವಳ ವ್ಯಕ್ತಪಡಿಸಿವೆ. ಈ ಅನಾಹುತವನ್ನು ಕೊನೆಗೊಳಿಸಲು ಒಟ್ಟಾಗಿ ಕೆಲಸ ಮಾಡೋಣ. ಇಂದು ಇದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಅಪಾಯವಾಗಿದೆ, ಇದನ್ನು ತಡೆಯದಿದ್ದರೆ, ಇದು ಪ್ರಪಂಚದ ಇತರ ಭಾಗಗಳಿಗೆ ಹರಡುತ್ತದೆ ಮಸೂದ್ ಖಾನ್ ಹೇಳಿದರು. ಇದನ್ನೂ ಓದಿ: ಬಡ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಣದುಬ್ಬರದ ವಿರುದ್ಧ ಧ್ವನಿ ಎತ್ತುವವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ, ಅವರು ಹಸಿವಿನಿಂದ ಸಾಯುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಹಿಂತೆಗೆದುಕೊಂಡ ನಂತರ, ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ. ಚೀನಾದೊಂದಿಗಿನ ಯುಎಸ್ ಪೈಪೋಟಿಯು, ಯುಎಸ್ ಜೊತೆಗಿನ ಪಾಕಿಸ್ತಾನದ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ದೇಶದ ಆರ್ಥಿಕತೆಯನ್ನು ಇನ್ನಷ್ಟು ಹಾನಿಗೊಳಿಸಿದೆ. ಗಮನಾರ್ಹ ಸಂಗತಿಯೆಂದರೆ, ಭಯೋತ್ಪಾದಕ ನಿಧಿಯ ವಿಷಯದಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಬಿಲಿಯನ್ ಡಾಲರ್' ಮೌಲ್ಯದ ಮಿಲಿಟರಿ ನೆರವನ್ನು ನಿಲ್ಲಿಸಿದ್ದರು. ಪಾಕಿಸ್ತಾನದಲ್ಲಿ ಆಶ್ರಯ ಪಡೆದು ತರಬೇತಿ ಪಡೆದ ಉಗ್ರರು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನಿಕರನ್ನು ಕೊಂದಿದ್ದರು. ಈ ಬಹಿರಂಗಪಡಿಸಿದ ನಂತರ, ಡೊನಾಲ್ಡ್ ಟ್ರಂಪ್ ಕೋಪಗೊಂಡರು ಮತ್ತು ಈ ಕ್ರಮವನ್ನು ತೆಗೆದುಕೊಂಡರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1068.txt b/zeenewskannada/data1_url7_500_to_1680_1068.txt new file mode 100644 index 0000000000000000000000000000000000000000..65797c35646c74aac8ce3f1f98db56dca1c01310 --- /dev/null +++ b/zeenewskannada/data1_url7_500_to_1680_1068.txt @@ -0,0 +1 @@ +ನಂತಹ ಬಟ್ಟೆ ತೊಟ್ಟು ಶಾಪಿಂಗ್ ಮಾಡ್ತೀಳು ಈಕೆ, ಕಣ್ಣಿಗೆ ಬೀಳುತ್ತಲೇ ಹೊಡೆದೋಡಿರುವ ಫರ್ಮಾನು ಹೊರಡಿಸಿದ ಸೂಪರ್ ಮಾರ್ಕೆಟ್! : ಈ ಕುರಿತು ತನ್ನ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಕಥೆ ಹೇಳಿಕೊಂಡಿರುವ ಈ 21 ವರ್ಷದ ಇಂಫ್ಲೂಯೇನ್ಸರ್ ಆಕೆ ತೊಡುತ್ತಿದ್ದ ಬಟ್ಟೆಯ ಕಾರಣ ಸೂಪರ್ ಮಾರ್ಕೆಟ್ ಆಕೆಯ ಮೇಲೆ ನಿಷೇಧ ವಿಧಿಸಿತ್ತು ಎಂದು ಹೇಳಿದ್ದಾಳೆ. :ಕೆಲವು ಪ್ರದೇಶಗಳಲ್ಲಿ ಕಠಿಣ ನಿಯಮಗಳಿರುವ ಕಾರಣ ನೀವು ಬೇಕಾಬಿಟ್ಟಿ ಬಟ್ಟೆ ಧರಿಸುವುದು ಸಾಧ್ಯವಿಲ್ಲ. ಆದರೆ ಬ್ರೆಜಿಲ್ ನಲ್ಲಿ ಓರ್ವ ಯುವತಿಯ ಜೊತೆಗೆ ನಡೆದ ಘಟನೆಯನ್ನು ಕೇಳಿದರೆ, ಅಂತಹ ಘಟನೆ ನಡೆಯುವುದು ತೀರಾ ವಿರಳ ಎಂದು ನೀವೂ ಹೇಳಬಹುದು. ಅಲ್ಲಿನ ಓರ್ವ 21 ವಯಸ್ಸಿನ ಇಂಫ್ಲೂಯೇನ್ಸರ್ ಕೆರೋಲೆ ಚಾವೇಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತನ್ನ ಜೊತೆಗೆ ನಡೆದ ಘಟನೆಯ ಕುರಿತು ಮಾಹಿತಿ ನೀಡಿದ್ದು, ತುಂಡುಡುಗೆ ಧರಿಸಿದ ಕಾರಣ ಅಲ್ಲಿನ ಒಂದು ಸೂಪರ್ ಮಾರ್ಕೆಟ್ ಆಕೆಯ ಮೇಲೆ ನಿಷೇಧ ವಿಧಿಸಿತ್ತು ಎಂದು ಹೇಳಿಕೊಂಡಿದ್ದಾಳೆ. ಸೂಪರ್ ಮಾರ್ಕೆಟ್ ಆಡಳಿತ ಆಕೆ ಕಾಣಿಸುತ್ತಾಳೆ ಆಕೆಯನ್ನು ಹೊಡೆದೋಡಿರುವ ಫರ್ಮಾನು ಹೊರಡಿಸಿತ್ತು ಎಂದು ಆಕೆ ಹೇಳಿದ್ದಾಳೆ. ಸಾಮಾಜಿಕ ಮಾಧ್ಯಮ ವೇದಿಕೆಯ ಮೇಲೆ ಕಥೆ ಬರೆದುಕೊಂಡ ಕೆರೋಲೆ ಚಾವೇಸ್ಅಡಲ್ಟ್ ಸೈಟ್ ಆಗೀರುವ ಒನ್ಲಿಫ್ಯಾನ್ಸ್ ಮೇಲೆ ಫೋಟೋ-ವಿಡಿಯೋಗಳನ್ನು ಹಂಚಿಕೊಂಡು ಹಣ ಗಳಿಕೆ ಮಾಡುವ ಬ್ರೆಜಿಲ್ ನ ಈ 21 ವಯಸ್ಸಿನ ಇಂಫ್ಲೂಯೇನ್ಸರ್ ಕೆರೋಲೆ ಚಾವೇಸ್, ತುಂಡುಡುಗೆ ಧರಿಸಿ ಅಗತ್ಯ ವಸ್ತುಗಳ ಖರೀದಿಗೆ ಸೂಪರ್ ಮಾರ್ಕೆಟ್ ಗೆ ಹೋಗುತ್ತಿದ್ದಳು. ಆದರೆ, ಆಕೆಯ ತುಂಡುಡುಗೆ ಧರಿಸುವಿಕೆ ಸೂಪರ್ ಮಾರ್ಕೆಟ್ ಸಿಬ್ಬಂದಿ ಹಾಗೂ ಮಾಲೀಕರಿಗೆ ಅಷ್ಟೊಂದು ಹಿಡಿಸಲಿಲ್ಲ ಮತ್ತು ಅವರು ಆಕೆಯ ಮೇಲೆ ನಿಷೇಧ ವಿಧಿಸಿದರು. ಕೆರೋಲ್ ಚಾವೇಸ್ ಕುರಿತು ಮಾಲ್ ಮಾಲೀಕರು ಹೇಳಿದ್ದೇನು?ಈ ಕುರಿತು ಸ್ಪಷ್ಟನೆ ನೀಡಿರುವ ಮಾಲ್ ಮಾಲೀಕರು,ಧರಿಸುವ ಬಟ್ಟೆಗಳು ಎಷ್ಟೊಂದು ಚಿಕ್ಕದಾಗಿರುತ್ತಿದ್ದವು ಎಂದರೆ, ಅದರಿಂದ ಮಾಲ್ ಗೆ ಬರುವ ಇತರ ಗ್ರಾಹಕರಿಗೆ ಇಬ್ಬಂದಿಯಾಗುತ್ತಿತ್ತು ಎಂದಿದ್ದಾರೆ. ಹೀಗಿರುವಾಗ ಅನೇಕ ಗ್ರಾಹಕರು ತಲೆ ತಗ್ಗಿಸಿ ಶಾಪಿಂಗ್ ಮಾಡುವ ಪರಿಸ್ಥಿತಿ ಎದುರಾಗಿತ್ತು. ಈ ಕಾರಣದಿಂದ ಶಾಪಿಂಗ್ ಮಾಲ್ ಆಕೆಯನ್ನು ಮಾಲ್ಗೆ ಬರದಂತೆ ತಡೆಯುವ ನಿರ್ಣಯ ಕೈಗೊಂಡಿತು ಎಂದು ಅವರು ಹೇಳಿದ್ದಾರೆ. ಓರ್ವ ಯುವತಿಯ ಕಾರಣ ಮಾಲ್ ಗೆ ಬರುವ ಇತರೆ ಗ್ರಾಹಕರಿಗೆ ತೊಂದರೆಯಾವುದು ಅವರಿಗೆ ಇಷ್ಟವಿರಲಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಅಷ್ಟಕ್ಕೂ ಕೆರೋಲ್ ಧರಿಸಿದ ದಿರಿಸಾದರು ಎಂತಹದಿತ್ತು?ಇನ್ಸ್ಟಾಗ್ರಾಮ್ ನಲ್ಲಿ ತನ್ನ ಕಥೆ ಹೇಳಿಕೊಂಡ ಕೆರೋಲ್ ಚಾವೇಸ್, ಶಾಪಿಂಗ್ ಮಾಲ್ ನಲ್ಲಿನ ತನ್ನ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾಳೆ. ಈ ಫೋಟೋಗಳಲ್ಲಿ ಕೆರೋಲ್ ಒಂದು ಡೇನಿಮ್ ಶಾರ್ಟ್ಸ್, ಒಂದು ಬಿಳಿಬಣ್ಣದ ಕ್ರಾಪ್ ಟಾಪ್ ಹಾಗೂ ಹವಾಯಿ ಚಪ್ಪಲ್ ಧರಿಸಿದ್ದಾಳೆ. ಕೈಯಲ್ಲಿ ಟ್ರಾಲಿ ಹಿಡಿದುಕೊಂಡು ಆಕೆ ಶಾಪಿಂಗ್ ಮಾಡುತ್ತಿದ್ದಾಳೆ. ಈ ಫೋಟೋ ಹಂಚಿಕೊಂಡು ಬರೆದುಕೊಂಡಿರುವ ಕೆರೋಲೆ ' ಇದೀಗ ತಾನೇ ನಾನು ಶಾಪಿಂಗ್ ಮುಗಿಸಿಕೊಂಡು ಶಾಪಿಂಗ್ ಮಾಲ್ ನಿಂದ ತಾನು ಬಂದಿರುವೆ ಮತ್ತು ಅಲ್ಲಿ ನನಗೆ ತುಂಡು ಬಟ್ಟೆ ಧರಿಸಿದ್ದಕ್ಕಾಗಿ ಬೆದರಿಸಲಾಗಿದೆ. ಕೆಲವರು ನನ್ನನ್ನು ದುರುಗುಟ್ಟಿಕೊಂಡು ನೋಡಿದರೆ, ಉಳಿದವರು ಆಲೋಚನೆ ಮಾಡಿದರು' ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ- ಕೆರೋಲ್ ಹಂಚಿಕೊಂಡಿರುವ ಈ ಕಥೆ ಹಾಗೂ ಫೋಟೋ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ನೀವು ಈ ರೀತಿ ಬಟ್ಟೆ ಧರಿಸಿ ಹೋಗಬಾರದಿತ್ತು ಎಂದು ಸಲಹೆಗಳನ್ನು ನೀಡಿದರೆ, ಉಳಿದವರು ನೀವು ನಿಮ್ಮ ಲೈಫ್ ನಲ್ಲಿ ಹೇಗೆ ಇದ್ದರೂ, ಪಬ್ಲಿಕ್ ಪ್ಲೇಸ್ ನಲ್ಲಿ ಈ ರೀತಿಯ ಬಟ್ಟೆಯನ್ನು ಧರಿಸಿ ನೀವು ಹೋಗಬಾರದು ಎಂದು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1069.txt b/zeenewskannada/data1_url7_500_to_1680_1069.txt new file mode 100644 index 0000000000000000000000000000000000000000..8e3b72e39a90824215f39708293b174305820cda --- /dev/null +++ b/zeenewskannada/data1_url7_500_to_1680_1069.txt @@ -0,0 +1 @@ +2023: ವರ್ಷ 2023ರ ಈ 6 ದಿನಾಂಕಗಳು ಮನುಷ್ಯರ ಪಾಲಿಗೆ ಖತರ್ನಾಕ್ ಸಾಬೀತಾಗಲಿವೆ, ಬೆಚ್ಚಿಬೀಳಿಸುವ ಭವಿಷ್ಯವಾಣಿ! 2023: ಇಂದು ವಿಜ್ಞಾನ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಭೂಮಿಯಿಂದ ಬಾಹ್ಯಾಕಾಶದವರೆಗೆ ನಿತ್ಯ ಒಂದಿಲ್ಲ ಒಂದು ಆಘಾತಕಾರಿ ಸಂಗತಿಗಳು ಬಹಿರಂಗಗೊಳ್ಳುತ್ತಲೇ ಇವೆ. ವಿಜ್ಞಾನಿಗಳು ಟೈಮ್ ಕ್ಯಾಪ್ಸುಲ್ ತಯಾರಿಸುವ ಪ್ರಯತ್ನದಲ್ಲಿದ್ದರೇ, ಟೈಮ್ ಟ್ರಾವೆಲ್ ಮಾಡುವ ಕತೆಗಳೂ ಕೇಳಿಬರುತ್ತಿವೆ. ಆದರೆ ಸಮಯ ಪ್ರಯಾಣದ ಬಗ್ಗೆ ನಿಖರವಾದ ಆವಿಷ್ಕಾರವನ್ನು ಇದುವರೆಗೂ ಸಾಧ್ಯವಾಗಿಲ್ಲ. 2023 :ಇಂದು ವಿಜ್ಞಾನ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಭೂಮಿಯಿಂದ ಬಾಹ್ಯಾಕಾಶದವರೆಗೆ ನಿತ್ಯ ಒಂದಿಲ್ಲ ಒಂದು ಆಘಾತಕಾರಿ ಸಂಗತಿಗಳು ಬಹಿರಂಗಗೊಳ್ಳುತ್ತಲೇ ಇವೆ. ವಿಜ್ಞಾನಿಗಳು ಟೈಮ್ ಕ್ಯಾಪ್ಸುಲ್ ತಯಾರಿಸುವ ಪ್ರಯತ್ನದಲ್ಲಿದ್ದರೇ, ಟೈಮ್ ಟ್ರಾವೆಲ್ ಮಾಡುವ ಕತೆಗಳೂ ಕೇಳಿಬರುತ್ತಿವೆ. ಆದರೆ ಸಮಯ ಪ್ರಯಾಣದ ಬಗ್ಗೆ ನಿಖರವಾದ ಆವಿಷ್ಕಾರವನ್ನು ಇದುವರೆಗೂ ಸಾಧ್ಯವಾಗಿಲ್ಲ. ಹಲವು ಜನರು ತಾವು ಭವಿಷ್ಯಕ್ಕೆ ಹೋಗಿ ಹಿಂದಿರುಗಿರುವುದಾಗಿ ಹೇಳಿದ್ದಾರೆ. ಅಂತಹುದೇ ಓರ್ವ ವ್ಯಕ್ತಿಯ ಭವಿಷ್ಯ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಎನೋ ಅಲಾರಿಕ್ ಎಂಬ ಈ ವ್ಯಕ್ತಿ ತಾನು 2671 ರಿಂದ ಹಿಂತಿರುಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ವರದಿಗಳ ಪ್ರಕಾರ, ಎನೋ ತನ್ನನ್ನು ತಾನು ಟೈಮ್ ಟ್ರಾವೆಲರ್ ಎಂದು ಕರೆಯಿಸಿಕೊಳ್ಳುತ್ತಾನೆ. 2023 ಹಲವು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಲಿದೆ ಎಂದು ಆತ ಭವಿಷ್ಯ ನುಡಿದಿದ್ದಾನೆ.@ ಎಂಬ ಹೆಸರಿನಿಂದ ಕರೆಯಲ್ಪಡುವ ಎನೋ, ಆನ್‌ಲೈನ್‌ನಲ್ಲಿ ಜನರಿಗೆ ಭವಿಷ್ಯದ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ. ಸಾವಿರಾರು ಜನರು ಆತನ ಭವಿಷ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಎನೋ ಕೂಡ ಅವರೊಂದಿಗೆ ಭವಿಷ್ಯವಾಣಿಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಎನೋ 2023 ರಲ್ಲಿ ಅನ್ಯಗ್ರಹ ಜೀವಿಗಳು ಭೂಮಿಗೆ ಬರಲಿವೆ ಎಂದು ಹೇಳಿದ್ದಾನೆ. ಭೂಮಿಯನ್ನು ಹೋಲುವ ಮತ್ತೊಂದು ಗ್ರಹವನ್ನು ವಿಶ್ವ ಪತ್ತೆಹಚ್ಚಲಿದೆ ಎಂದು ಹೇಳುತ್ತಾನೆ. ನ ಪ್ರಮುಖ ಭವಿಷ್ಯವಾಣಿಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಮಾರ್ಚ್ 23:ಎಲಿಯನ್ಸ್ ಗಳಿಂದ ಭೂಮಿಯನ್ನು ಉಳಿಸಲು ವಿದೇಶಿಯರು ಎಂಟು ಸಾವಿರ ಜನರನ್ನು ಆಯ್ಕೆ ಮಾಡಲಿದ್ದಾರೆ ಮೇ 15:750 ಅಡಿ ಎತ್ತರದ ಸುನಾಮಿ ಸ್ಯಾನ್ ಫ್ರಾನ್ಸಿಸ್ಕೋಗೆ ಅಪ್ಪಳಿಸಲಿದೆ ಮತ್ತು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಅದರಿಂದ ಸಾವನ್ನಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ ಜೂನ್ 18:ಏಳು ಜನರು ಒಟ್ಟಿಗೆ ಆಕಾಶದಿಂದ ಬೀಳಲಿದ್ದಾರೆ ಆಗಸ್ಟ್ 18:ವಿಜ್ಞಾನಿಗಳು ಚರ್ಮದ ಕ್ಯಾನ್ಸರ್ಗೆ ಪರಿಹಾರವನ್ನು ಕಂಡುಹಿಡಿಯಲಿದ್ದಾರೆ ಡಿಸೆಂಬರ್ 3:ಅನೇಕ ರೋಗಗಳನ್ನು ಗುಣಪಡಿಸುವ ಹರಳು ಪತ್ತೆಯಾಗಲಿದೆ ಡಿಸೆಂಬರ್ 29:ಕಾಂಡಕೋಶಗಳ ಮೂಲಕ ಹೊಸ ಅಂಗಗಳ ಬೆಳವಣಿಗೆ ಆರಂಭಗೊಳ್ಳಲಿದೆ ಇದನ್ನೂ ಓದಿ- ಕೆಲ ಕಾಲದ ಹಿಂದೆ, ಸಾಮಾಜಿಕ ಮಾಧ್ಯಮ ಬಳಕೆದಾರರು 2023 ರಲ್ಲಿ ಯಾರೂ ಊಹಿಸಲು ಸಾಧ್ಯವಾಗದ ಏನಾದರೂ ಅಸಾಧಾರಣ ಸಂಭವಿಸುತ್ತದೆ ಎಂದು ಹೇಳಿದ್ದರು. ಈ ವರ್ಷದ ಅಂತ್ಯದ ವೇಳೆಗೆ ಮಂಗಳ ಗ್ರಹದಲ್ಲಿ ಮಾನವ ಅಸ್ಥಿಪಂಜರಗಳು ಪತ್ತೆಯಾಗಲಿವೆ ಎಂದು ಅವರು ಹೇಳಿದ್ದಾರೆ. ಹಲವು ವರ್ಷಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಭವಿಷ್ಯ ಹೇಳಿಕೊಳ್ಳುತ್ತಿದ್ದ ನಿಗೂಢ ವ್ಯಕ್ತಿಯೊಬ್ಬರು ಪ್ರಸಕ್ತ ವರ್ಷ ಚಕಿತಗೊಳಿಸುವ ಭವಿಷ್ಯ ನುಡಿದಿದ್ದಾನೆ. ಇದನ್ನೂ ಓದಿ- ಡೈಲಿ ಸ್ಟಾರ್ ಪ್ರಕಾರ, ಈ ವ್ಯಕ್ತಿ ತನ್ನನ್ನು ತಾನು ಸಮಯ ಪ್ರಯಾಣಿಕ ಎಂದು ಕರೆದುಕೊಳ್ಳುತ್ತಾನೆ ಮತ್ತು 2858 ರ ವರೆಗೆ ಪ್ರಯಾಣಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ. ಈ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದೆ. ಗಮನಾರ್ಹವಾಗಿ, ಈ ವ್ಯಕ್ತಿಯು ಟಿಕ್‌ಟಾಕ್‌ನಲ್ಲಿ ಡಾರ್ಕ್‌ನೆಸ್ ಟೈಮ್ ಟ್ರಾವೆಲ್ ಹೆಸರಿನಲ್ಲಿ ಇಂತಹ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾನೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_107.txt b/zeenewskannada/data1_url7_500_to_1680_107.txt new file mode 100644 index 0000000000000000000000000000000000000000..c7a00adf9207aa4394c15379083820503f62168f --- /dev/null +++ b/zeenewskannada/data1_url7_500_to_1680_107.txt @@ -0,0 +1 @@ +ನೋಟಾ ವಿರುದ್ಧ ದಾಖಲೆ 10 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ..! ಇಂದೋರ್‌ನ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 11,75,092 ಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಂದೋರ್ ಲೋಕಸಭಾ ಕ್ಷೇತ್ರದಲ್ಲೂ ನೋಟಾಗೆ ಗಮನಾರ್ಹ ಮತದಾನವಾಗಿದ್ದು, ದಾಖಲೆಯ 2.18 ಲಕ್ಷ ಮತದಾರರು ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವದೆಹಲಿ:ಇಂದೋರ್‌ನ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 11,75,092 ಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಂದೋರ್ ಲೋಕಸಭಾ ಕ್ಷೇತ್ರದಲ್ಲೂ ನೋಟಾಗೆ ಗಮನಾರ್ಹ ಮತದಾನವಾಗಿದ್ದು, ದಾಖಲೆಯ 2.18 ಲಕ್ಷ ಮತದಾರರು ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಲಾಲ್ವಾನಿ ಅವರ ಗೆಲುವಿನ ಅಂತರವು ಬಹುಶಃ ದೇಶದ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ 1989 ರಿಂದ ಇಂದೋರ್ ಸ್ಥಾನವನ್ನು ಗೆಲ್ಲುತ್ತಿದೆ. ಶ್ರೀ ಲಾಲ್ವಾನಿ ಈ ಮೊದಲು, 2014 ರಿಂದ 2019 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಸುಮಿತ್ರಾ ಮಹಾಜನ್ ಅವರು ಸತತ ಎಂಟು ಅವಧಿಗೆ ಇಂದೋರ್‌ನಿಂದ ಗೆದ್ದರು.ಇಂದೋರ್‌ನಲ್ಲಿ ಅಕ್ಟೋಬರ್ 16, 1961 ರಂದು ಜನಿಸಿದ ಶಂಕರ್ ಲಾಲ್ವಾನಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 5.47 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.ಅವರು 1994 ರಿಂದ 1999 ರವರೆಗೆ ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ.1999 ರಿಂದ 2004 ರವರೆಗೆ, ಶ್ರೀ ಲಾಲ್ವಾನಿ ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ನ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1070.txt b/zeenewskannada/data1_url7_500_to_1680_1070.txt new file mode 100644 index 0000000000000000000000000000000000000000..45cc8c349ebc554b39d23b85a795167d99879546 --- /dev/null +++ b/zeenewskannada/data1_url7_500_to_1680_1070.txt @@ -0,0 +1 @@ +: 550 ಮಕ್ಕಳಿಗೆ ಈತ ತಂದೆ! ಹಲವು ಬಾರಿ ಸ್ಪರ್ಮ್ ಡೊನೇಟ್ ಮಾಡಿದ ಈತನಿಗೆ ಈಗ ಕೋರ್ಟ್ ಹೇಳಿದ್ದೇನು ಗೊತ್ತಾ? : ಆತನ ಕುರಿತು ಲಿಖಿತ ತೀರ್ಪು ಪ್ರಕಟಿಸಿದ ನ್ಯಾಯಾಲಯ ಹಲವಾರು ಡಚ್ ಫರ್ಟಿಲಿಟಿ ಕ್ಲಿನಿಕ್ ಗಳು ಮತ್ತು ಡ್ಯಾನಿಷ್ ಕ್ಲಿನಿಕ್ ಗಳಿಗೆ ಆತ ತನ್ನ ವೀರ್ಯವನ್ನು ನೀಡಿದ್ದಾನೆ ಎನ್ನಲಾಗಿದೆ. ಇದಲ್ಲದೆ ಜಾಹೀರಾತುಗಳು ಮತ್ತು ಆನ್ಲೈನ್ ಮಾಧ್ಯಮಗಳ ಮೂಲಕ ಈತ ಹಲವರಿಗೆ ವೀರ್ಯ ಡೊನೇಟ್ ಮಾಡಿದ್ದಾನೆ ಎಂದು ಹೇಳಿದೆ. ಇದೀಗ ನ್ಯಾಯಾಲಯ ಆತನ ವೀರ್ಯದಾನದ ಮೇಲೆ ನಿಷೇಧ ವಿಧಿಸಿದ್ದು, ವೀರ್ಯ ದಾನ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ. :ವೀರ್ಯ ದಾನ ಮಾಡುವುದರ ಕುರಿತು ಹಲವಾರು ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಎಲ್ಲಾ ತಜ್ಞರು ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಹೇಳುತ್ತಲೇ ಇರುತ್ತಾರೆ. ಏತನ್ಮಧ್ಯೆ, ಇತ್ತೀಚೆಗೆ ನೆದರ್ಲ್ಯಾಂಡ್ಸ್ನ ವೀರ್ಯ ದಾನಿಯೊಬ್ಬ ತನ್ನ ಜೀವನದಲ್ಲಿ 550 ಕ್ಕೂ ಹೆಚ್ಚು ಬಾರಿ ವೀರ್ಯವನ್ನು ದಾನ ಮಾಡಿದ ಪ್ರಕರಣವು ಬೆಳಕಿಗೆ ಬಂದಿದೆ. ಇದಕ್ಕಿಂತ ಹೆಚ್ಚು ವೀರ್ಯ ದಾನ ಮಾಡುವಂತಿಲ್ಲ ಎಂದು ಇತ್ತೀಚೆಗೆ ನ್ಯಾಯಾಲಯ ಆತನ ಮೇಲೆ ನಿಷೇಧ ವಿಧಿಸಿದೆ. ನ್ಯಾಯಾಲಯದ ಈ ಆದೇಶದ ನಂತರ, ಈ ವಿಷಯ ಇದೀಗ ವಿಶ್ವಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೀರ್ಯ ದಾನ ಮಾಡದಂತೆ ನಿಷೇಧವಾಸ್ತವದಲ್ಲಿ, ಈ ಘಟನೆ ನೆದರ್ಲ್ಯಾಂಡ್ಸ್ನಿಂದ ವರದಿಯಾಗಿದೆ. ನೆದರ್ಲ್ಯಾಂಡ್ ನ ಈಹೆಸರು ಜೋನಾಥನ್ ಮೇಯರ್. ಅಂತರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ನೆದರ್ಲೆಂಡ್ಸ್‌ನ ವಿಶೇಷ ನ್ಯಾಯಾಲಯವು 41 ವರ್ಷದ ಜೊನಾಥನ್ ಮೇಯರ್ ಅವನ ಮೇಲೆ ವೀರ್ಯ ದಾನ ಮಾಡದಂತೆ ನಿಷೇಧ ವಿಧಿಸಿದೆ. ಇನ್ನು ಮುಂದೆ ಅವರು ಹೆಚ್ಚಿನ ವೀರ್ಯವನ್ನು ದಾನ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಜೊನಾಥನ್ ಒಬ್ಬ ವೀರ್ಯ ದಾನಿ. ಅವರು ನೆದರ್ಲ್ಯಾಂಡ್ಸ್ನ ಅನೇಕ ಚಿಕಿತ್ಸಾಲಯಗಳಲ್ಲಿ ವೀರ್ಯವನ್ನು ದಾನ ಮಾಡುತ್ತಾನೆ ಮತ್ತು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಈಗ ಇದನ್ನೆಲ್ಲ ಮಾಡದಂತೆ ಆತನ ಮೇಲೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ- ಸುಳ್ಳು ಒಪ್ಪಂದನೆದರ್ಲ್ಯಾಂಡ್ಸ್ ನಿಯಮಗಳ ಪ್ರಕಾರ ವೀರ್ಯ ದಾನಿಗಳು ಗರಿಷ್ಠ 25 ಮಕ್ಕಳಿಗೆ ಜನ್ಮ ನೀಡಲು 12 ತಾಯಂದಿರಿಗೆ ವೀರ್ಯವನ್ನು ದಾನ ಮಾಡಬಹುದು, ಇದೇ ಕಾರಣದಿಂದ ಆತನ ಮೇಲೆ ಈ ನಿಷೇಧ ವಿಧಿಸಲಾಗಿದೆ. ಆತ ಈ ಮಿತಿಯನ್ನು ಈಗಾಗಲೇ ದಾತಿದ್ದಾನೆ. ಪೋಷಕರಿಗೆ ಸುಳ್ಳು ಹೇಳುವ ಮೂಲಕ ಆತ ಹೆಚ್ಚಿನ ಪ್ರಮಾಣದಲ್ಲಿ ವೀರ್ಯವನ್ನು ದಾನ ಮಾಡುವ ಒಪ್ಪಂದವನ್ನು ಆತ ಮಾಡಿಕೊಳ್ಳುತ್ತಿದ್ದ. ಇದೀಗ ಅದರ ಮೇಲೂ ಕೂಡ ನಿಷೇಧವಿಧಿಸಲಾಗಿದೆ. ಇದನ್ನೂ ಓದಿ- ಈ ವ್ಯಕ್ತಿ 550ಕ್ಕೂ ಹೆಚ್ಚು ಬಾರಿ ವೀರ್ಯ ದಾನ ಮಾಡಿದ್ದಾನೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ತಿಳಿಸಲಾಗಿದೆ. ವಿಷಯ ಮುನ್ನೆಲೆಗೆ ಬಂದ ನಂತರ, ಈ ವ್ಯಕ್ತಿ ನಿಜವಾಗಿಯೂ 550 ಮಕ್ಕಳ ತಂದೆಯಾಗಿದ್ದಾನೆಯೇ ಎಂಬ ಚರ್ಚೆಯೂ ಇದೀಗ ಹುಟ್ಟಿಕೊಂಡಿದೆ. ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷವಾಗಿ ಅವರೇ ಆ ಮಕ್ಕಳ ತಂದೆ ಎಂಬುದು ಇದರರ್ಥ! ಅದೇನೇ ಇದ್ದರೂ ಪ್ರಸ್ತುತ ಆತನನ್ನು ಹಾಗೆ ಮಾಡದಂತೆ ನ್ಯಾಯಾಲಯ ತಡೆದಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1071.txt b/zeenewskannada/data1_url7_500_to_1680_1071.txt new file mode 100644 index 0000000000000000000000000000000000000000..9bf263bb8d3b2f2abea8cb3b6eb698259366ddab --- /dev/null +++ b/zeenewskannada/data1_url7_500_to_1680_1071.txt @@ -0,0 +1 @@ +ಕಲಹ ಪೀಡಿತ ಸುಡಾನ್‌ನಿಂದ ಸುಮಾರು 2400 ಭಾರತೀಯರು ಸ್ಥಳಾಂತರ ಕಲಹ ಪೀಡಿತ ಸುಡಾನ್‌ನಿಂದ ಸರ್ಕಾರ ತನ್ನ ಆಪರೇಷನ್ ಕಾವೇರಿ ಮೂಲಕ ಸುಮಾರು 2400 ಭಾರತೀಯರನ್ನು ಸ್ಥಳಾಂತರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ನವದೆಹಲಿ:ಕಲಹ ಪೀಡಿತ ಸುಡಾನ್‌ನಿಂದ ಸರ್ಕಾರ ತನ್ನ ಆಪರೇಷನ್ ಕಾವೇರಿ ಮೂಲಕ ಸುಮಾರು 2400 ಭಾರತೀಯರನ್ನು ಸ್ಥಳಾಂತರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಇದನ್ನೂ ಓದಿ: ಈ ಕುರಿತಾಗಿ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ“ಸುಮಾರು 2400 ಭಾರತೀಯರನ್ನು ಸ್ಥಳಾಂತರಿಸಲಾಗಿದೆ! ಸುಮೇಧಾ 300 ಪ್ರಯಾಣಿಕರೊಂದಿಗೆ ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಹೊರಟಿದೆ. #ಅಡಿಯಲ್ಲಿ 13 ನೇ ಬ್ಯಾಚ್ ಭಾರತೀಯರನ್ನು ಸ್ಥಳಾಂತರಿಸಲಾಗಿದೆ" ಎಂದು ಹೇಳಿದ್ದಾರೆ. ಇದಕ್ಕೆ ಕೆಲವು ಗಂಟೆಗಳ ಮೊದಲು, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಅವರು 135 ಭಾರತೀಯ ಸ್ಥಳಾಂತರಗೊಂಡವರನ್ನು ಜೆಡ್ಡಾದಲ್ಲಿ ಸ್ವಾಗತಿಸಿದರು. ಭಾರತೀಯ ಸ್ಥಳಾಂತರಿಸುವವರ 12 ನೇ ಬ್ಯಾಚ್ ಅನ್ನು ಸ್ವಾಗತಿಸುವಾಗ, "ನಮ್ಮ ಪ್ರಯತ್ನಗಳು ಮುಂದುವರೆಯುತ್ತವೆ" ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಶುಕ್ರವಾರದಂದು ಭಾರತೀಯ ವಾಯುಪಡೆಯ -17 ಹೆವಿ-ಲಿಫ್ಟ್ ವಿಮಾನವು 392 ಜನರನ್ನು ಮರಳಿ ಮನೆಗೆ ಕರೆತಂದಿದ್ದು, ಕಲಹದಿಂದ ಪೀಡಿತ ಸುಡಾನ್‌ನಿಂದ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಸರ್ಕಾರದ ಕಾರ್ಯಾಚರಣೆಯ ಭಾಗವಾಗಿದೆ.ಸೌದಿ ಅರೇಬಿಯಾದ ನಗರವಾದ ಜೆಡ್ಡಾದಿಂದ ಮನೆಗೆ ಮರಳಿದ ಮೂರನೇ ಬ್ಯಾಚ್ ಭಾರತೀಯರಾಗಿದ್ದು, ಭಾರತವು ಸ್ಥಳಾಂತರಿಸುವವರಿಗೆ ಸಾರಿಗೆ ಶಿಬಿರವನ್ನು ಸ್ಥಾಪಿಸಿದೆ.ಅಧಿಕೃತ ಅಂಕಿಅಂಶಗಳ ಪ್ರಕಾರ ಮನೆಗೆ ಮರಳಿದ ಒಟ್ಟು ಭಾರತೀಯರ ಸಂಖ್ಯೆ ಈಗ 998 ರಷ್ಟಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆಪರೇಷನ್ ಕಾವೇರಿ ಅಡಿಯಲ್ಲಿ, ಭಾರತವು ತನ್ನ ನಾಗರಿಕರನ್ನು ಖಾರ್ಟೂಮ್ ಮತ್ತು ಇತರ ತೊಂದರೆಗೊಳಗಾದ ಪ್ರದೇಶಗಳಿಂದ ಪೋರ್ಟ್ ಸುಡಾನ್‌ಗೆ ಬಸ್‌ಗಳಲ್ಲಿ ಕರೆದೊಯ್ಯುತ್ತಿದೆ, ಅಲ್ಲಿಂದ ಅವರನ್ನು ಭಾರತೀಯ ವಾಯುಪಡೆಯ ಹೆವಿ-ಲಿಫ್ಟ್ ಸಾರಿಗೆ ವಿಮಾನ ಮತ್ತು ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ಕರೆದೊಯ್ಯಲಾಗುತ್ತಿದೆ.ಭಾರತವು ಜೆಡ್ಡಾ, ಪೋರ್ಟ್ ಸುಡಾನ್‌ನಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ ಮತ್ತು ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೆಹಲಿಯಲ್ಲಿರುವ ನ ಪ್ರಧಾನ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದರ ಜೊತೆಗೆ ಅವರೊಂದಿಗೆ ಸಮನ್ವಯ ಸಾಧಿಸುತ್ತಿದೆ. ಸುಡಾನ್ ದೇಶದ ಸೈನ್ಯ ಮತ್ತು ಅರೆಸೈನಿಕ ಗುಂಪಿನ ನಡುವಿನ ಮಾರಣಾಂತಿಕ ಹೋರಾಟಕ್ಕೆ ಸಾಕ್ಷಿಯಾಗಿದೆ, ಇದು ಸುಮಾರು 400 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1072.txt b/zeenewskannada/data1_url7_500_to_1680_1072.txt new file mode 100644 index 0000000000000000000000000000000000000000..86123ddd37616a4fa970f4f6e9895b087a69707b --- /dev/null +++ b/zeenewskannada/data1_url7_500_to_1680_1072.txt @@ -0,0 +1 @@ +: ಇದು ಅಪರೂಪದ ರಕ್ತದ ಗುಂಪು.. ಇಡೀ ಜಗತ್ತಲ್ಲಿ 9 ಜನ ಮಾತ್ರ ದಾನ ಮಾಡಬಹುದು! : ಇಲ್ಲಿಯವರೆಗೆ ನೀವು ಪ್ರಪಂಚದಾದ್ಯಂತ +, -, +, -, +, -, +, - ರಕ್ತದ ಗುಂಪಿನ ಜನರ ಬಗ್ಗೆ ಮಾತ್ರ ಕೇಳಿರಬೇಕು. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಇಡೀ ಭೂಮಿಯ ಮೇಲೆ ಕೇವಲ 45 ಜನರು ಮಾತ್ರ ಹೊಂದಿರುವ ಅಂತಹ ರಕ್ತದ ಗುಂಪಿನ ಬಗ್ಗೆ ಮತ್ತು ಅವರಲ್ಲಿ 9 ಜನರು ಮಾತ್ರ ತಮ್ಮ ರಕ್ತವನ್ನು ದಾನ ಮಾಡಬಹುದು. :ಇಂದು ನಾವು ಗೋಲ್ಡನ್ ರಕ್ತದ ಗುಂಪಿನ ಬಗ್ಗೆ ಮಾತನಾಡುತ್ತಿದ್ದೇವೆ. ಅದು ಇಡೀ ವಿಶ್ವದಲ್ಲೇ ಅಪರೂಪದ ರಕ್ತದ ಗುಂಪಾಗಿದೆ. ಯಾರಿಗಾದರೂ ನೀಡಬಹುದಾದ ಅಂತಹ ರಕ್ತದ ಗುಂಪಿನ ರಕ್ತ ಇದು. ವಾಸ್ತವವಾಗಿ, ಈ ರಕ್ತದ ಗುಂಪಿನ ರಕ್ತವು ಇತರ ಯಾವುದೇ ರಕ್ತದೊಂದಿಗೆ ಸುಲಭವಾಗಿ ಹೊಂದಾಣಿಕೆಯಾಗುತ್ತದೆ. ಇದನ್ನೂ ಓದಿ: ಈ ರಕ್ತದ ಗುಂಪನ್ನು 1960 ರಲ್ಲಿ ಕಂಡುಹಿಡಿಯಲಾಯಿತು. ಇದರ ನಿಜವಾದ ಹೆಸರು . ಈ ರಕ್ತವನ್ನು ಅದರ ವಿಶೇಷತೆಗಳಿಂದಾಗಿ ಗೋಲ್ಡನ್ ಬ್ಲಡ್ ಎಂದು ಹೆಸರಿಸಲಾಗಿದೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ ಇದನ್ನು ಯಾವುದೇ ರಕ್ತದ ಗುಂಪಿನ ವ್ಯಕ್ತಿಗೆ ನೀಡಬಹುದು. ಈ ರಕ್ತವು ಅಂಶವು ಶೂನ್ಯವಾಗಿರುವ ಜನರ ದೇಹದಲ್ಲಿ ಮಾತ್ರ ಕಂಡುಬರುತ್ತದೆ. ಈ ಅಂಶ ಯಾವುದು? ವಾಸ್ತವವಾಗಿ, ಅಂಶವು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಕಂಡುಬರುವ ವಿಶೇಷ ರೀತಿಯ ಪ್ರೋಟೀನ್ ಆಗಿದೆ. ಈ ಪ್ರೊಟೀನ್ ಯಲ್ಲಿ ಇದ್ದರೆ ಆಗ ರಕ್ತವು + ಧನಾತ್ಮಕವಾಗಿರುತ್ತದೆ. ಮತ್ತೊಂದೆಡೆ, ಈ ಪ್ರೋಟೀನ್ ಇಲ್ಲದಿದ್ದರೆ ರಕ್ತವು -ಋಣಾತ್ಮಕವಾಗಿರುತ್ತದೆ. ಆದರೆ ಚಿನ್ನದ ರಕ್ತ ಹೊಂದಿರುವ ಜನರಲ್ಲಿ, ಅಂಶವು ಧನಾತ್ಮಕ ಅಥವಾ ಋಣಾತ್ಮಕವಾಗಿರುವುದಿಲ್ಲ, ಅದು ಯಾವಾಗಲೂ ಶೂನ್ಯವಾಗಿರುತ್ತದೆ ಮತ್ತು ಅದು ವಿಶೇಷವಾಗಿದೆ. ಇದನ್ನೂ ಓದಿ: ಈ ದೇಶಗಳ ಜನರು ಈ ರಕ್ತವನ್ನು ಹೊಂದಿದ್ದಾರೆ: ಬಿಗ್‌ಥಿಂಕ್‌ನ ಸಂಶೋಧನಾ ವರದಿಯ ಪ್ರಕಾರ, 2018 ರಲ್ಲಿ, ಈ ರಕ್ತವನ್ನು ಪ್ರಪಂಚದಾದ್ಯಂತ ಹುಡುಕಿದಾಗ, ಈ ವಿಶೇಷ ರಕ್ತವನ್ನು ಹೊಂದಿರುವವರು ಕೇವಲ 45 ಜನರಿದ್ದಾರೆ ಎಂದು ಕಂಡುಬಂದಿದೆ. ಈ ಜನರು ಜಪಾನ್, ಕೊಲಂಬಿಯಾ, ಬ್ರೆಜಿಲ್, ಅಮೆರಿಕ ಮತ್ತು ಐರ್ಲೆಂಡ್‌ನಂತಹ ದೇಶಗಳಿಂದ ಬಂದವರು. ಒಂದೆಡೆ ಈ ಜನರ ದೇಹದಲ್ಲಿ ಕಂಡುಬರುವ ಈ ರಕ್ತವು ಅವರನ್ನು ಅಪರೂಪವಾಗಿಸುತ್ತದೆ, ಮತ್ತೊಂದೆಡೆ ಅವರ ದೊಡ್ಡ ಸಮಸ್ಯೆ ಎಂದರೆ ಈ ಜನರಿಗೆ ರಕ್ತದ ಅಗತ್ಯವಿದ್ದರೆ ಅವರಿಗೆ ಬೇರೆ ಯಾವುದೇ ರಕ್ತವನ್ನು ಹಾಕಲು ಸಾಧ್ಯವಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1073.txt b/zeenewskannada/data1_url7_500_to_1680_1073.txt new file mode 100644 index 0000000000000000000000000000000000000000..71f1436b1692149df47b38d81d0b1778b23e8307 --- /dev/null +++ b/zeenewskannada/data1_url7_500_to_1680_1073.txt @@ -0,0 +1 @@ +: "5 ವರ್ಷದಲ್ಲಿ ಬೈಡನ್‌ ಸಾಯ್ತಾರೆ, ಕಮಲ ಹ್ಯಾರಿಸ್‌ ಅಧ್ಯಕ್ಷೆಯಾಗ್ತಾರೆ" ಸಂಚಲ ಸೃಷ್ಟಿಸಿದ ಹೇಳಿಕೆ! 2024: ಜೋ ಬೈಡನ್‌ 5 ವರ್ಷಗಳಲ್ಲಿ ಸಾಯುತ್ತಾರೆ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಯುಸ್‌ ಪ್ರೆಸಿಡೆಂಟ್‌ ಆಗ್ತಾರೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಿಕ್ಕಿ ಹ್ಯಾಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 2024:ಅಮೆರಿಕದಲ್ಲಿ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಬಿಸಿ ಈಗಾಗಲೇ ಕೆಲ ರಾಜಕಾರಣಿಗಳ ತಲೆಯಲ್ಲಿದೆ. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಾಯಕರು ಪರಸ್ಪರ ತೀವ್ರವಾಗಿ ಮಾತಿನ ದಾಳಿ ನಡೆಸುತ್ತಿದ್ದಾರೆ. ಅಧ್ಯಕ್ಷ ಜೋ ಬೈಡನ್ ಆಗಿರಲಿ ಅಥವಾ ಅವರ ಹಿಂದಿನ ಅಧಕ್ಷ್ಯ ಡೊನಾಲ್ಡ್ ಟ್ರಂಪ್ ಆಗಿರಲಿ, ಇಬ್ಬರೂ ಮತ್ತೊಮ್ಮೆ ಚುನಾವಣಾ ಋತುವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಇಬ್ಬರೂ ತಮ್ಮ ವಯಸ್ಸು ಮತ್ತು ಕೆಲಸದ ಶೈಲಿಗೆ ಸಂಬಂಧಿಸಿದಂತೆ ವಿರೋಧಿಗಳ ಗುರಿಯಲ್ಲಿದ್ದಾರೆ. ಈ ನಡುವೆ ಚುನಾವಣಾ ರೇಸ್ ನಲ್ಲಿ ತೊಡಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಿಕ್ಕಿ ಹ್ಯಾಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬೈಡನ್‌ ಸತ್ತರೆ ಅಧ್ಯಕ್ಷರಾಗುವವರು ಯಾರು? 2024 ರ ಚುನಾವಣೆಯಲ್ಲಿ ಜೋ ಬೈಡನ್‌ ಗೆದ್ದರೆ, ಅವರು 5 ವರ್ಷಗಳಲ್ಲಿ ಸಾಯುತ್ತಾರೆ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರನ್ನು ದೇಶದ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂದು ನಿಕ್ಕಿ ಹ್ಯಾಲಿ ಹೇಳಿದ್ದಾರೆ. ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹ್ಯಾಲಿ ಈ ಹೇಳಿಕೆಯನ್ನು ನೀಡಿದ್ದು, ಅದರ ನಂತರ ಅಮೆರಿಕದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಲಿದೆ ಎಂದಿದ್ದಾರೆ. ಬೈಡನ್ ಎರಡನೇ ಅವಧಿಗೆ ಅಧ್ಯಕ್ಷರಾದರೆ, ಅವರ ಬೆಂಬಲಿಗರು 'ಕಮಲಾ ಹ್ಯಾರಿಸ್ ಅಧ್ಯಕ್ಷರಾಗುತ್ತಾರೆ' ಎಂದು ನಿರೀಕ್ಷಿಸಬೇಕು ಎಂದು ಹ್ಯಾಲಿ ಹೇಳಿದ್ದಾರೆ. ಅವರು 86 ವರ್ಷ ವಯಸ್ಸಿನವರೆಗೂ ಅಧ್ಯಕ್ಷರಾಗಿ ಉಳಿಯುತ್ತಾರೆ ಎಂದು ನಂಬುವುದು ಸಾಧ್ಯವೇ ಇಲ್ಲ ಎಂದು ಹ್ಯಾಲಿ ಹೇಳಿದ್ದಾರೆ. ತಮ್ಮ ಹಕ್ಕೊತ್ತಾಯದ ಬಗ್ಗೆ ಹ್ಯಾಲಿ ಹೇಳಿದ್ದು ಹೀಗೆ : ಹ್ಯಾಲಿ ತನ್ನ ಅಭಿಯಾನದಲ್ಲಿ ವಯಸ್ಸು ಮತ್ತು ಸಾಮರ್ಥ್ಯವನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ. 75 ವರ್ಷ ಮೇಲ್ಪಟ್ಟ ನಾಯಕರ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಬೇಕು ಎಂದು ಹ್ಯಾಲಿ ಹೇಳುತ್ತಾರೆ. ಇದನ್ನೂ ಓದಿ: ಬೈಡನ್ ಈ ಬಗ್ಗೆ ಏನು ಹೇಳಿದರು? ಮತ್ತೊಂದೆಡೆ, ಬೈಡನ್ ತನ್ನ ವಯಸ್ಸಿಗೆ ಸಂಬಂಧಿಸಿದ ಕಳವಳಗಳನ್ನು ತಳ್ಳಿಹಾಕಿದ್ದಾರೆ. ಅತಾವು ಆರೋಗ್ಯವಂತರಾಗಿರುವುದಾಗಿ ಬೈಡನ್‌ ಹೇಳಿದ್ದಾರೆ. ಶ್ವೇತಭವನವು ಅವರನ್ನು ಸಕ್ರಿಯ ಮತ್ತು ಫಿಟ್ ಆಗಿ ಕಾಣುವಂತೆ ಮಾಡಲು ಶ್ರಮಿಸುತ್ತಿದೆ. ಅವರ ಪ್ರಯಾಣದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಅವರು ಜಾಗಿಂಗ್ ಮಾಡುತ್ತಿರುವ ವೀಡಿಯೊಗಳನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ. ವಾಸ್ತವವಾಗಿ, ಅವರು ಕೆಲವೊಮ್ಮೆ ಕುಂಟುತ್ತಾ ನಡೆಯುತ್ತಾರೆ, ಕೆಲವು ದಿನಗಳ ಹಿಂದೆ ಅವರು ಮೆಟ್ಟಿಲುಗಳನ್ನು ಹತ್ತುವಾಗ ಜಾರಿಬಿದ್ದರು ಆ ಬಳಿಕ ಅವರ ವಯಸ್ಸು ಮತ್ತು ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಕೇಳಲಾರಂಭಿಸಿದವು. ಕೆಲವು ಡೆಮಾಕ್ರಟಿಕ್ ನಾಯಕರು ಬೈಡನ್ ಅವರ ವಯಸ್ಸು ಮತ್ತು ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆ ಬಳಿಕ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸನ್ ಯೆಲ್ ಸುದ್ದಿಗೋಷ್ಠಿಯಲ್ಲಿ, ಬೈಡನ್ ವಯಸ್ಸು ಕೇವಲ ಒಂದು ಸಂಖ್ಯೆ. ಅದು ಅವರ ಕೆಲಸಕ್ಕೆ ಅಡ್ಡಿಯಾಗಲಾರದರದು ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1074.txt b/zeenewskannada/data1_url7_500_to_1680_1074.txt new file mode 100644 index 0000000000000000000000000000000000000000..91551983647c94ab00f3ae2de60faa3ad9073b5d --- /dev/null +++ b/zeenewskannada/data1_url7_500_to_1680_1074.txt @@ -0,0 +1 @@ +: "ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿದ್ದು ನನ್ನ ಮಗಳಿಂದ" ಎಂದ್ರು ಸುಧಾ ಮೂರ್ತಿ : ಸುಧಾ ಮೂರ್ತಿ ಅವರು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದು ವೈರಲ್‌ ಆಗಿದೆ. ನನ್ನ ಮಗಳು ಅವಳ ಪತಿಯನ್ನು ಪ್ರಧಾನಿ ಮಾಡಿದಳು ಎಂದು ಈ ವಿಡಿಯೋದಲ್ಲಿ ಅವರು ಹೇಳಿದ್ದಾರೆ. :ರಿಷಿ ಸುನಕ್ ಯುಕೆ ಪ್ರಧಾನಿಯಾಗಿದ್ದು ತಮ್ಮ ಮಗಳು ಅಕ್ಷತಾ ಮೂರ್ತಿ ಅವರಿಂದ ಎಂದು ಅವರ ಅತ್ತೆ ಸುಧಾ ಮೂರ್ತಿ ಹೇಳಿದ್ದಾರೆ. ಸುಧಾ ಮೂರ್ತಿ ಅವರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ರಿಷಿ ಸುನಕ್ ಅವರು ತಮ್ಮ ಮಗಳಿಂದಾಗಿ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಸುಧಾ ಅವರು "ನಾನು ನನ್ನ ಪತಿಯನ್ನು ಉದ್ಯಮಿ ಮಾಡಿದ್ದೇನೆ. ನನ್ನ ಮಗಳು ತನ್ನ ಪತಿಯನ್ನು ಯುಕೆ ಪ್ರಧಾನಿಯನ್ನಾಗಿ ಮಾಡಿದಳು" ಎಂದಿದ್ದಾರೆ. ಸುಧಾ ಮೂರ್ತಿ ಅವರ ವಿಡಿಯೋ ವೈರಲ್‌ : ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋದಲ್ಲಿ ಸುಧಾ ಮೂರ್ತಿ, "ಇದಕ್ಕೆ ಕಾರಣ ಹೆಂಡತಿಯ ಮಹಿಮೆ. ಹೆಂಡತಿ ತನ್ನ ಗಂಡನನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ನೋಡಿ. ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ ಮತ್ತು ನನ್ನ ಮಗಳು ಅವಳ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು" ಎಂಉ ಹೇಳಿದ್ದಾರೆ. ಇದನ್ನೂ ಓದಿ: ಅಕ್ಷತಾ 730 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯ ಒಡತಿ : ರಿಷಿ ಸುನಕ್ 2009 ರಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು. ಆ ಬಳಿಕ ಅವರು ಅಧಿಕಾರದ ಏಣಿಯನ್ನು ಅತ್ಯಂತ ವೇಗವಾಗಿ ಏರಿದರು. ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್‌ಗಳಲ್ಲಿ ಒಬ್ಬರ ಮಗಳು ಮತ್ತು ಸುಮಾರು £730 ಮಿಲಿಯನ್ ವೈಯಕ್ತಿಕ ಸಂಪತ್ತನ್ನು ಹೊಂದಿರುವ ಅಕ್ಷತಾ ಮೂರ್ತಿ ವಿಶ್ವದ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು. ಅವರ ಪೋಷಕರು ಭಾರತದಲ್ಲಿದ್ದಾರೆ. ಇನ್ಫೋಸಿಸ್‌ ಫೌಂಡೇಶನ್‌ನ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ. ಇದನ್ನೂ ಓದಿ: ಅಕ್ಷತಾ ಮೂರ್ತಿ ಅವರ ತಂದೆ ನಾರಾಯಣ ಮೂರ್ತಿ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. 42 ನೇ ವಯಸ್ಸಿನಲ್ಲಿ ಆಧುನಿಕ ಇತಿಹಾಸದಲ್ಲಿ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗುವುದರ ಜೊತೆಗೆ, ಸುನಕ್ ಕೇವಲ ಏಳು ವರ್ಷಗಳಲ್ಲಿ ಪ್ರಧಾನಿಯಾದ ಸಂಸದ ಎಂಬ ದಾಖಲೆ ಬರೆದಿದ್ದಾರೆ. ಹೀಗಿದೆ ಸುನುಕ್‌ ಜೀವನಶೈಲಿ : ಸುಧಾ ಮೂರ್ತಿ ಅವರು ತಮ್ಮ ಮಗಳು ಪ್ರಧಾನಿಯವರ ಜೀವನಶೈಲಿ ಬಗ್ಗೆ ಕೂಡ ಈ ವಿಡಿಯೋದಲ್ಲಿ ಹೇಳಿದ್ದಾರೆ. ಅವರ ಆಹಾರಕ್ರಮ, ಪ್ರತಿ ಗುರುವಾರ ಉಪವಾಸ ಮಾಡುವ ಸಂಪ್ರದಾಯ ಹೀಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುನಕ್ ಪ್ರತಿ ಗುರುವಾರ ಉಪವಾಸ ಮಾಡಿದರೆ ಅವರ ತಾಯಿ ಪ್ರತಿ ಸೋಮವಾರ ಉಪವಾಸ ಮಾಡುತ್ತಾರಂತೆ. ನಮ್ಮ ಅಳಿಯನ ಕುಟುಂಬ 150 ವರ್ಷಗಳಿಂದ ಇಂಗ್ಲೆಂಡಿನಲ್ಲಿದೆ. ಆದರೆ ಅವರು ತುಂಬಾ ಧಾರ್ಮಿಕರು ಎನ್ನುತ್ತಾರೆ ಸುಧಾ ಮೂರ್ತಿ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1075.txt b/zeenewskannada/data1_url7_500_to_1680_1075.txt new file mode 100644 index 0000000000000000000000000000000000000000..28e9993757fe635a309a760a62878f2b0ad988ae --- /dev/null +++ b/zeenewskannada/data1_url7_500_to_1680_1075.txt @@ -0,0 +1 @@ +ಉತ್ತರ ಕೊರಿಯಾ ಪರಮಾಣು ದಾಳಿಗೆ ಮುಂದಾದಲ್ಲಿ ಆ ದೇಶದ ಆಡಳಿತವೇ ಅಂತ್ಯ ಎಂದ ಯುಎಸ್ ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ವಿರುದ್ಧ ಉತ್ತರ ಕೊರಿಯಾ ನಡೆಸುತ್ತಿರುವ ಪರಮಾಣು ದಾಳಿಯು ಅಂತಹ ಕ್ರಮ ಕೈಗೊಂಡ ಯಾವುದೇ ಆಡಳಿತದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಕ್ಷ ಜೋ ಬಿಡನ್ ಎಚ್ಚರಿಸಿದ್ದಾರೆ. ವಾಷಿಂಗ್ಟನ್:ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ವಿರುದ್ಧ ಉತ್ತರ ಕೊರಿಯಾ ನಡೆಸುತ್ತಿರುವ ಪರಮಾಣು ದಾಳಿಯು ಅಂತಹ ಕ್ರಮ ಕೈಗೊಂಡ ಯಾವುದೇ ಆಡಳಿತದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಕ್ಷ ಜೋ ಬಿಡನ್ ಎಚ್ಚರಿಸಿದ್ದಾರೆ. ಉತ್ತರ ಕೊರಿಯಾದ ಪರಮಾಣು ಬೆದರಿಕೆಯನ್ನು ಎದುರಿಸಲು ಬುಧವಾರ ಹೊಸ ಯೋಜನೆಯನ್ನು ಅನಾವರಣಗೊಳಿಸುತ್ತಿದ್ದಂತೆ ದಕ್ಷಿಣ ಕೊರಿಯಾದ ಯೂನ್ ಸುಕ್ ಯೋಲ್ ಅವರೊಂದಿಗೆ ಬಿಡೆನ್ ಈ ಎಚ್ಚರಿಕೆ ನೀಡಿದ್ದಾರೆ. "ಯುನೈಟೆಡ್ ಸ್ಟೇಟ್ಸ್ ಅಥವಾ ಅದರ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರ ವಿರುದ್ಧ ಉತ್ತರ ಕೊರಿಯಾದ ಪರಮಾಣು ದಾಳಿಯು ಸ್ವೀಕಾರಾರ್ಹವಲ್ಲ ಮತ್ತು ಅಂತಹ ಕ್ರಮವನ್ನು ತೆಗೆದುಕೊಳ್ಳುವ ಯಾವುದೇ ಆಡಳಿತದ ಅಂತ್ಯಕ್ಕೆ ಕಾರಣವಾಗುತ್ತದೆ" ಎಂದುಅವರೊಂದಿಗೆ ಮಧ್ಯಾಹ್ನ ರೋಸ್ ಗಾರ್ಡನ್ ಸುದ್ದಿಗೋಷ್ಠಿಯಲ್ಲಿ ಬಿಡೆನ್ ಹೇಳಿದರು. ಉತ್ತರ ಕೊರಿಯಾದ ಪರಮಾಣು ದಾಳಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಅಧ್ಯಕ್ಷೀಯ ಸಮಾಲೋಚನೆ, ಪರಮಾಣು ಸಲಹಾ ಗುಂಪಿನ ಸ್ಥಾಪನೆ ಮತ್ತು ಪರಮಾಣು ಮತ್ತು ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಕಾರ್ಯಾಚರಣೆಯ ಯೋಜನೆಗಳ ಕುರಿತು ಮಾಹಿತಿಯ ಸುಧಾರಿತ ಹಂಚಿಕೆಯ ಯೋಜನೆಗಳನ್ನು 'ನೀತಿವಂತ ಮೈತ್ರಿ'ಯ ಹೊಸ ಬದ್ಧತೆ ಒಳಗೊಂಡಿದೆ ಎಂದು ಯೂನ್ ಹೇಳಿದರು. ಇದನ್ನೂ ಓದಿ: "ಉತ್ತರ ಕೊರಿಯಾದ ಪರಮಾಣು ದಾಳಿಯ ಸಂದರ್ಭದಲ್ಲಿ ನಮ್ಮ ಎರಡು ದೇಶಗಳು ತಕ್ಷಣದ ದ್ವಿಪಕ್ಷೀಯ ಅಧ್ಯಕ್ಷೀಯ ಸಮಾಲೋಚನೆಗಳಿಗೆ ಒಪ್ಪಿಕೊಂಡಿವೆ ಮತ್ತು ಯುನೈಟೆಡ್ ಸ್ಟೇಟ್ಸ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಮೈತ್ರಿಯ ಸಂಪೂರ್ಣ ಬಲವನ್ನು ಬಳಸಿಕೊಂಡು ತ್ವರಿತವಾಗಿ, ಅಗಾಧವಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಭರವಸೆ ನೀಡಿದೆ" ಎಂದು ಯೂನ್ ತಿಳಿಸಿದರು. ಈ ವರ್ಷದ ಆರಂಭದಲ್ಲಿ ಯೂನ್ ತನ್ನ ದೇಶವು ತನ್ನದೇ ಆದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಅಥವಾ ಕೊರಿಯನ್ ಪೆನಿನ್ಸುಲಾದಲ್ಲಿ ಅವುಗಳನ್ನು ಮರು ನಿಯೋಜಿಸಲು ಯುಎಸ್ ಅನ್ನು ಕೇಳುತ್ತಿದೆ ಎಂದು ಹೇಳಿದರು. ಉತ್ತರ ಕೊರಿಯಾದ ಬೆದರಿಕೆಗಳು ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳ ಸ್ಪಷ್ಟ ಉಲ್ಲಂಘನೆಯ ಹಿನ್ನೆಲೆಯಲ್ಲಿ ಯುಎಸ್ ಮತ್ತು ದಕ್ಷಿಣ ಕೊರಿಯಾ ನಡುವಿನ ಸಮನ್ವಯವು ನಿರ್ಣಾಯಕವಾಗಿದೆ ಎಂದು ಬಿಡೆನ್ ಹೇಳಿದರು. ಇದನ್ನೂ ಓದಿ: ಕಳೆದ ವರ್ಷದಲ್ಲಿ, ಉತ್ತರ ಕೊರಿಯಾವು ತನ್ನ ಪರಮಾಣು ಶಸ್ತ್ರಾಗಾರವನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ.ಉತ್ತರ ಕೊರಿಯಾದ ಹಂತ-ಹಂತದ ಪರೀಕ್ಷೆಯು ಈ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ಘನ-ಇಂಧನ ಖಂಡಾಂತರ ಕ್ಷಿಪಣಿಯ ಹಾರಾಟ-ಪರೀಕ್ಷೆಯನ್ನು ಒಳಗೊಂಡಿದೆ. ಇತ್ತೀಚಿನ ಪರೀಕ್ಷೆಯು ಕಾಂಟಿನೆಂಟಲ್ ಯುನೈಟೆಡ್ ಸ್ಟೇಟ್ಸ್ ಅನ್ನು ಗುರಿಯಾಗಿಟ್ಟುಕೊಂಡು ಹೆಚ್ಚು ಶಕ್ತಿಯುತವಾದ ಆಯುಧವನ್ನು ಪಡೆಯಲು ಮುಂದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1076.txt b/zeenewskannada/data1_url7_500_to_1680_1076.txt new file mode 100644 index 0000000000000000000000000000000000000000..3911ff23be4f0945ed3b511dd8697a82bcf8b677 --- /dev/null +++ b/zeenewskannada/data1_url7_500_to_1680_1076.txt @@ -0,0 +1 @@ +"ಗಡಿ ಉಲ್ಲಂಘನೆಯು ಇಂಡೋ-ಚೀನಾ ದೇಶಗಳ ಸಂಬಂಧಗಳನ್ನು ಹಾಳು ಮಾಡಿದೆ' ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ತಮ್ಮ ಚೀನೀ ಸಹವರ್ತಿ ಲಿ ಶಾಂಗ್ಫು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದರು. ನವದೆಹಲಿ:ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ತಮ್ಮ ಚೀನೀ ಸಹವರ್ತಿ ಲಿ ಶಾಂಗ್ಫು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದರು. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಅಭಿವೃದ್ಧಿಯು ಗಡಿಗಳಲ್ಲಿ 'ಶಾಂತಿ ಮತ್ತು ನೆಮ್ಮದಿಯ ಪ್ರಾಬಲ್ಯ'ದ ಮೇಲೆ ಆಧಾರಿತವಾಗಿದೆ. ಆದ್ದರಿಂದ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಬದ್ಧತೆಗಳಿಗೆ ಅನುಗುಣವಾಗಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಸ್ತಿತ್ವದಲ್ಲಿರುವ ಒಪ್ಪಂದಗಳ ಉಲ್ಲಂಘನೆಯು 'ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಆಧಾರವನ್ನು ಕಳೆದುಕೊಂಡಿದೆ ಮತ್ತು ಗಡಿಯಲ್ಲಿನ ವಿಘಟನೆಯನ್ನು ತಾರ್ಕಿಕವಾಗಿ ಉಲ್ಬಣಗೊಳಿಸುವುದರೊಂದಿಗೆ ಅನುಸರಿಸಲಾಗುವುದು ಎಂದು ರಾಜನಾಥ್ ಸಿಂಗ್ ಲಿ ಶಾಂಗ್ಫುಗೆ ತಿಳಿಸಿದರು.ಏಪ್ರಿಲ್ 28 ರಂದು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾದ ಹಿರಿಯ ಅಧಿಕಾರಿ ಲಿ ಶಾಂಗ್ಫು ದೆಹಲಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಉದ್ದಕ್ಕೂ ಭಾರತ ಮತ್ತು ಚೀನಾದ ಸೇನೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಚೀನಾದ ರಕ್ಷಣಾ ಸಚಿವರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದು ಎಂಬುದು ಗಮನಾರ್ಹವಾಗಿದೆ.ಇದಕ್ಕೂ ಮುನ್ನ ಭಾನುವಾರ, ಭಾರತ ಮತ್ತು ಚೀನಾವು 18 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯನ್ನು ಚೀನಾದ ಬದಿಯಲ್ಲಿರುವ ಚುಶುಲ್-ಮೊಲ್ಡೊ ಗಡಿ ಸಭೆಯ ಸ್ಥಳದಲ್ಲಿ ನಡೆಸಿತು. , & , - ’ . (1/2) : — . (@) ಇನ್ನೊಂದೆಡೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ "ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಮರುಸ್ಥಾಪಿಸಲು ಪಶ್ಚಿಮ ವಲಯದ ಎಲ್‌ಎಸಿಯ ಉದ್ದಕ್ಕೂ ಸಂಬಂಧಿತ ಸಮಸ್ಯೆಗಳ ಪರಿಹಾರದ ಕುರಿತು ಉಭಯ ಕಡೆಯವರು ಸ್ಪಷ್ಟ ಮತ್ತು ಆಳವಾದ ಚರ್ಚೆ ನಡೆಸಿದರು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ" ಎಂದು ತಿಳಿಸಿದೆ. ರಾಜ್ಯ ನಾಯಕರು ಒದಗಿಸಿದ ಮಾರ್ಗದರ್ಶನಕ್ಕೆ ಅನುಗುಣವಾಗಿ ಮತ್ತು ಮಾರ್ಚ್ 2023 ರಲ್ಲಿ ಇಬ್ಬರು ವಿದೇಶಾಂಗ ಮಂತ್ರಿಗಳ ನಡುವಿನ ಸಭೆಗೆ, ಅವರು ಮುಕ್ತ ಮತ್ತು ಪ್ರಾಮಾಣಿಕ ರೀತಿಯಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. "ಮಧ್ಯಂತರದಲ್ಲಿ, ಪಶ್ಚಿಮ ವಲಯದಲ್ಲಿ ನೆಲದ ಮೇಲೆ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಎರಡು ಕಡೆಯವರು ನಿಕಟ ಸಂಪರ್ಕದಲ್ಲಿರಲು ಮತ್ತು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದವನ್ನು ನಿರ್ವಹಿಸಲು ಮತ್ತು ಉಳಿದವುಗಳ ಪರಸ್ಪರ ಸ್ವೀಕಾರಾರ್ಹ ನಿರ್ಣಯವನ್ನು ರೂಪಿಸಲು ಒಪ್ಪಿಕೊಂಡರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಚೀನಾದ ರಕ್ಷಣಾ ಸಚಿವ ಲಿ ಶಾಂಗ್ಫು, ರಷ್ಯಾದ ಸೆರ್ಗೆಯ್ ಶೋಯಿಗು ಮತ್ತು ಪಾಕಿಸ್ತಾನದ ಖವಾಜಾ ಆಸಿಫ್ ಹೊರತುಪಡಿಸಿ ಗುಂಪಿನ ಇತರ ಸದಸ್ಯ ರಾಷ್ಟ್ರಗಳ ಅವರ ಸಹವರ್ತಿಗಳು ದೆಹಲಿಯಲ್ಲಿ ನಡೆಯುವ ಪ್ರಮುಖ ಸಭೆಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ.ಭಾರತದ ರಕ್ಷಣಾ ಸಚಿವಾಲಯವು ರಕ್ಷಣಾ ಸಚಿವರ ಸಮಾವೇಶದಲ್ಲಿ ಭಯೋತ್ಪಾದನಾ ನಿಗ್ರಹ ಸಹಕಾರ ಮತ್ತು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ ಎಂದು ಹೇಳಿದೆ. "ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ, ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು, ಎಲ್ಲಾ ಸದಸ್ಯ ರಾಷ್ಟ್ರಗಳ ಸಮಾನತೆ ಮತ್ತು ಪರಸ್ಪರ ತಿಳುವಳಿಕೆ ಮತ್ತು ಪ್ರತಿಯೊಂದರ ಅಭಿಪ್ರಾಯಗಳಿಗೆ ಗೌರವದ ತತ್ವಗಳ ಆಧಾರದ ಮೇಲೆ ತನ್ನ ನೀತಿಯನ್ನು ಅನುಸರಿಸುತ್ತದೆ" ಎಂದು ಅದು ತಿಳಿಸಿದೆ. ಅನ್ನು 2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್, ಕಝಾಕಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಸ್ಥಾಪಿಸಿದರು. ಇದು ಈಗ ಅತಿದೊಡ್ಡ ಟ್ರಾನ್ಸ್-ರೀಜನಲ್ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳು 2017 ರಲ್ಲಿ ಖಾಯಂ ಸದಸ್ಯತ್ವ ಪಡೆದಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1077.txt b/zeenewskannada/data1_url7_500_to_1680_1077.txt new file mode 100644 index 0000000000000000000000000000000000000000..5ceb51ab85b9730b8b8ce1e21e5315a5dcc4c3fe --- /dev/null +++ b/zeenewskannada/data1_url7_500_to_1680_1077.txt @@ -0,0 +1 @@ +: ಹೃದಯಾಘಾತದಿಂದ ಸಾವು, ನಂತರ 28 ನಿಮಿಷಗಳವರೆಗೆ ವ್ಯಕ್ತಿ ನೋಡಿದ್ದು ಬೆಚ್ಚಿಬೀಳಿಸುವಂತಿದೆ! : ಆಸ್ಟ್ರೇಲಿಯಾದ ರಹವಾಸಿಯಾಗಿರುವ 57 ವರ್ಷದ ಫಿಲ್ ಜೆಬಲ್ ಜೀವನದಲ್ಲಿ ಈ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ಟೇಕ್ವಾಂಡೋ ತರಬೇತುದಾರನಾಗಿರುವ ಈತ ತನ್ನನ್ನು ತಾನು 'ಮಿರಾಕಲ್ ಮ್ಯಾನ್' ಎಂದು ಕರೆಯಿಸಿಕೊಳ್ಳುವ ಫಿಲ್, ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳುತ್ತಾನೆ. ಆತನ ವಿರುದ್ಧ ಈ ಘಟನೆ ನವೆಂಬರ್‌ನಲ್ಲಿ ನಡೆದಿದ್ದು, ಬಾಸ್ಕೆಟ್‌ಬಾಲ್ ಆಡುತ್ತಿದ್ದಾಗ ಹೃದಯಾಘಾತಕ್ಕೆ ಗುರಿಯಾಗಿ ಆತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದ. :ಒಬ್ಬ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ. ತಾಂತ್ರಿಕವಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಆದರೆ ಇದಾದ ಬಳಿಕ 28 ನಿಮಿಷಗಳ ಕಾಲ ಆತನಿಗೆ ಏನೆಲ್ಲಾ ಅನುಭವವಾಯಿತು ಎಂದು ತಿಳಿದು ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಆಸ್ಟ್ರೇಲಿಯಾದ ನಿವಾಸಿ 57 ವರ್ಷದ ಫಿಲ್ ಜಬಲ್ ಎಂಬಾತನೊಂದಿಗೆ ಈ ಘಟನೆ ನಡೆದಿದೆ. 28 ನಿಮಿಷಗಳ ಕಾಲ ಸಾವಿನ ದವಡೆಯಲ್ಲಿ ಇದ್ದು ಅಲ್ಲಿಂದ ಪವಾಡ ಸದೃಶ ರೀತಿಯಲ್ಲಿ ಆತ ಬದುಕುಳಿದಿದ್ದಾನೆ. ಬಾಸ್ಕೆಟ್ ಬಾಲ್ ಆಡುತ್ತಿದ್ದ ವೇಳೆ ಆತನಿಗೆ ಹೃದಯಾಘಾತವಾಗಿತ್ತು. ಈ ವೇಳೆ ಅವನು ತನ್ನ ದೇಹದಿಂದ ಹೊರಬಂದು ಎತ್ತರದಿಂದ ತನ್ನನ್ನು ನೋಡುತ್ತಿದ್ದಾನೆ ಎಂಬುದನ್ನೂ ಅರಿತುಕೊಂಡಿದ್ದಾನೆ. ವೃತ್ತಿಯಲ್ಲಿ ಟೇಕ್ವಾಂಡೋ ತರಬೇತುದಾರನಾಗಿರ್ವ ಫಿಲ್, ತನ್ನನ್ನು ತಾನು 'ಮಿರಾಕಲ್ ಮ್ಯಾನ್' ಎಂದು ಕರೆದುಕೊಳ್ಳುತ್ತಾನೆ ಮತ್ತು ನಾನು ಎಲ್ಲಿಗೂ ಹೋಗುವುದಿಲ್ಲ ಎನ್ನುತ್ತಾನೆ. ಈ ಘಟನೆ ನವೆಂಬರ್‌ನಲ್ಲಿ ನಡೆದಿದ್ದು, ಬಾಸ್ಕೆಟ್‌ಬಾಲ್ ಆಡುತ್ತಿದ್ದಾಗ ಹೃದಯಾಘಾತವಾಗಿ ಆತ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾನೆ. ಮೂರು ದಿನ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಇದಾದ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗ ಜೋಶುವಾ ಆಫ್ ಡ್ಯೂಟಿ ನರ್ಸ್‌ಗೆ ಕರೆ ಮಾಡಿ ಸಿಪಿಆರ್ ನೀಡಲು ಹೇಳಿದ್ದಾನೆ. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ನಂತರ ಆತನ್ನು ಶಸ್ತ್ರಚಿಕಿತ್ಸೆಗೂ ಒಳಪಡಿಸಲಾಗಿದೆ. ಪ್ರಜ್ಞೆ ಮರಳಿ ಬಂದಾಗ ಆತ ತಾಂತ್ರಿಕವಾಗಿ 28 ನಿಮಿಷಗಳ ಕಾಲ ಪ್ರಾಣ ತ್ಯಜಿಸಿದ್ದ ಎಂದು ವೈದ್ಯರು ಹೇಳಿದ್ದಾರೆ. ಫಿಲ್‌ಗೆ 3 ಮಕ್ಕಳಿದ್ದಾರೆ. ತಮ್ಮ ಜೀವ ಮರಳಿದ್ದಕ್ಕೆ ಆತ ಅಭಿಮಾನಿಗಳು ಮತ್ತು ಬ್ಯಾಸ್ಕೆಟ್‌ಬಾಲ್‌ಗೆ ಕೃತಜ್ಞತೆ ಸಲಿಸುತ್ತಾರೆ. ಅವನ ಸುತ್ತಲಿನ ಅನೇಕ ಜನರು ಅವರಿಗೆ ಸಹಾಯ ಮಾಡಿದ್ದಾರೆ ಎಂದು ಆತ ಹೇಳುತ್ತಾನೆ. ಘಟನೆ ನಡೆದ ಒಂದು ವಾರದ ನಂತರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಎಫ್‌ಬಿ ಪೋಸ್ಟ್‌ನಲ್ಲಿ ಅನುಭವ ಹಂಚಿಕೊಳ್ಳಲಾಗಿದೆತಮ್ಮ ಅನುಭವವನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದು ಎಲ್ಲಾ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅವರು ಆತ ನೆಳಿದ್ದಾನೆ. ಇದರೊಂದಿಗೆ ನೀವು ಒಂದು ಹೆಜ್ಜೆ ಮುಂದಿಡುತ್ತೀರಿ. ನನ್ನ ಪುಸ್ತಕಗಳಲ್ಲಿ ಮುಖ್ಯವಾದ ವಿಷಯವೆಂದರೆ ಕಟ್ಟುನಿಟ್ಟಾದ ದೈಹಿಕ ತರಬೇತಿ. ಆದರೆ ಅದು ಒಬ್ಬರಿಗೆ ಮಾತ್ರ ಎಂದು ಬರೆದಿದ್ದಾನೆ. ಇದನ್ನೂ ಓದಿ- ಸಾವಿನ ಬಾಯಿಂದ ಮರಳಿ ಬಂದ ನಂತರ ಅವರ ಬದುಕಿನ ದೃಷ್ಟಿಕೋನದಲ್ಲಿ ಬದಲಾವಣೆಯಾಗಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಆಟದಿಂದ ನಿವೃತ್ತಿಯ ನಿರ್ಧಾರ ಮತ್ತು ತನ್ನ ನಿರ್ಧಾರವನ್ನು ಪರಾಮರ್ಶಿಸಲು ಒತ್ತಾಯಿಸಲ್ಪಟ್ಟಿರುವುದಾಗಿ ಹೇಳುತ್ತಾರೆ. ಇದನ್ನೂ ಓದಿ- 'ನಾವು ಚಿಂತಿಸುವ ಸಣ್ಣ ಪುಟ್ಟ ವಿಷಯಗಳು ವಾಸ್ತವದಲ್ಲಿ ಚಿಂತಿಸುವಷ್ಟು ಮೂಉಲ್ಯವನ್ನು ಹೊಂದಿರುವುದಿಲ್ಲ. ನೀನು ಈ ಕೆಲಸ ಮಾಡಲಾರೆ, ಇದನ್ನು ಹೇಳಲು ಯಾರಿಗೂ ಅವಕಾಶ ಕೊಡಬೇಡಿ. ನನ್ನ ಕಥೆ ಇತರ ಜನರಿಗೆ ಸ್ಪೂರ್ತಿಯಾಗಬಹುದು. ಸಿಪಿಆರ್ ನೀಡುವುದನ್ನು ಜನರು ಕಲಿಯಬೇಕು ಇದರಿಂದ ಓರ್ವ ವ್ಯಕ್ತಿಯ ಜೀವ ಉಳಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1078.txt b/zeenewskannada/data1_url7_500_to_1680_1078.txt new file mode 100644 index 0000000000000000000000000000000000000000..512e42db229fb0dac8a156aebb8800b24cd56774 --- /dev/null +++ b/zeenewskannada/data1_url7_500_to_1680_1078.txt @@ -0,0 +1 @@ +ಅಮೆರಿಕಾದ ಈ ರಾಜ್ಯದಲ್ಲಿ ದೀಪಾವಳಿಯಂದು ರಾಷ್ಟ್ರೀಯ ರಜಾದಿನ ಘೋಷಣೆ! : ಭಾರತದಲ್ಲಿ ಹಿಂದೂಗಳ ಜನಪ್ರಿಯ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಇದೀಗ ಹಿಂದೂಗಳ ಈ ಹಬ್ಬಕ್ಕೆ ಅಮೆರಿಕಾದಲ್ಲಿಯೂ 'ರಾಷ್ಟ್ರೀಯ ರಜೆ'ಯನ್ನು ಘೋಷಿಸಲಾಗಿದೆ. ಅಮೆರಿಕಾದ ಯಾವ ಭಾಗದಲ್ಲಿ ದೀಪಾವಳಿಗೆ ರಾಷ್ಟ್ರೀಯ ರಜೆಯನ್ನು ಘೋಷಿಸಲಾಗಿದೆ ಎಂದು ತಿಳಿಯೋಣ... :ಭಾರತದಲ್ಲಿ ಮಾತ್ರವಲ್ಲ ಈಗ ವಿದೇಶದಲ್ಲೂ ಕೂಡ ದೀಪಾವಳಿ ಆಚರಣೆಗಾಗಿ ರಜೆ ಇರಲಿದೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಪೆನ್ಸಿಲ್ವೇನಿಯಾ ಹಿಂದೂ ಹಬ್ಬ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ ಆದೇಶ ಹೊರಡಿಸಿದೆ. ಈ ಕುರಿತಂತೆ ಪೆನ್ಸಿಲ್ವೇನಿಯಾ ಸೆನೆಟರ್ ನಿಖಿಲ್ ಸವಾಲ್ ಬುಧವಾರ (ಏಪ್ರಿಲ್ 26) ದಂದು ಟ್ವೀಟ್ ಮಾಡಿದ್ದು, ಯುನೈಟೆಡ್ ಸ್ಟೇಟ್ಸ್ ಆಫ್ ಪೆನ್ಸಿಲ್ವೇನಿಯಾಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿದೆ. ಪೆನ್ಸಿಲ್ವೇನಿಯಾ ಸ್ಟೇಟ್ ಸೆನೆಟ್ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಗುರುತಿಸಲು ಸರ್ವಾನುಮತದಿಂದ ಅಂಗೀಕಾರವನ್ನು ನೀಡಿದೆ. ಈ ಬೆಳಕು ಮತ್ತು ಸಂಪರ್ಕದ ಹಬ್ಬವನ್ನು ಆಚರಿಸುವ ಎಲ್ಲಾ ಪೆನ್ಸಿಲ್ವೇನಿಯನ್ನರಿಗೆ ಸ್ವಾಗತ. ನೀವು ನಮಗೆ ಮುಖ್ಯ. . ಈ ಮಸೂದೆಯನ್ನು ಪರಿಚಯಿಸುವಲ್ಲಿ ನಿಮ್ಮೊಂದಿಗೆ ಕೈ ಜೋಡಿಸುವ ಸೌಭಾಗ್ಯ ನಮ್ಮದಾಯಿತು ಇದಕ್ಕಾಗಿ, @rothman_greg ನಿಮಗೆ ಧನ್ಯವಾದಗಳು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ! : , , . ,, . 🪔🪔 — (@) ಇದನ್ನೂ ಓದಿ- ಮೈ ಟ್ವಿನ್ ಟಿಯರ್ಸ್ ವರದಿಯ ಪ್ರಕಾರ, 2023ರ ಫೆಬ್ರವರಿಯಲ್ಲಿ, ಪೆನ್ಸಿಲ್ವೇನಿಯಾ ಸ್ಟೇಟ್ ಸೆನೆಟರ್ ಗ್ರೆಗ್ ರೋಥ್‌ಮನ್ ಮತ್ತು ಸೆನೆಟರ್ ನಿಖಿಲ್ ಸವಾಲ್ಯನ್ನು ಅಧಿಕೃತ ರಾಷ್ಟ್ರೀಯ ರಜಾದಿನವನ್ನಾಗಿ ಮಾಡುವ ಮಸೂದೆಯನ್ನು ಪರಿಚಯಿಸಿದರು ಎಂಬುದು ಗಮನಾರ್ಹವಾಗಿದೆ. ಅಮೆರಿಕದ ಈ ರಾಜ್ಯದಲ್ಲಿದ್ದಾರೆ ಸುಮಾರು 200,000 ದಕ್ಷಿಣ ಏಷ್ಯಾ ನಾಗರೀಕರು:ಮೈ ಟ್ವಿನ್ ಟಿಯರ್ಸ್ ವರದಿಯ ಪ್ರಕಾರ, ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಸುಮಾರು 200,000 ದಕ್ಷಿಣ ಏಷ್ಯಾದ ಪ್ರಜೆಗಳು ವಾಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಹಿಂದೂಗಳ ಪವಿತ್ರ ಬೆಳಕಿನ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮಸೂದೆಯಲ್ಲಿ ಇದನ್ನು ಉಲ್ಲೇಖಿಸಿರುವ ಸೆನೆಟರ್ ನಿಖಿಲ್ ಸವಾಲ್, ನಾವು ವಿವಿಧ ಸಂಸ್ಕೃತಿಗಳ ನಡುವೆ ಸಾಮರಸ್ಯವನ್ನು ಬಲಪಡಿಸಲು ಬಯಸುತ್ತೇವೆ. ಪ್ರತಿ ವರ್ಷ ಈ ಪವಿತ್ರ ಬೆಳಕಿನ ಹಬ್ಬ ದೀಪಾವಳಿಯನ್ನು ಇಲ್ಲಿನ ಜನರು ಮನೆ, ಮಂದಿರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುತ್ತಾರೆ. ದೀಪಾವಳಿಯನ್ನು ಅಧಿಕೃತ ರಜಾದಿನವನ್ನಾಗಿ ಘೋಷಿಸುವ ಮೂಲಕ ನಾವು ಪರಸ್ಪರ ಸಹೋದರತ್ವವನ್ನು ಹೆಚ್ಚಿಸಲು ಬಯಸುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ- ದೀಪಾವಳಿ ಹಬ್ಬವು ಕತ್ತಲನ್ನು ಹೋಗಲಾಡಿಸಿ ಬೆಳಕು ಪಸರಿಸುವ ಹಬ್ಬವಾಗಿರುವುದರಿಂದ ಇದಕ್ಕೆ ಅಧಿಕೃತ ಮಾನ್ಯತೆ ನೀಡುವುದು ಅಗತ್ಯವಾಗಿದೆ. ಹಾಗಾಗಿ ಇದನ್ನು ಅಧಿಕೃತ ರಾಷ್ಟ್ರೀಯ ರಜಾದಿನವೆಂದು ಘೋಷಿಸುವಂತೆ ಸೆನೆಟರ್ ಗ್ರೆಗ್ ರೋಥ್‌ಮನ್ ಮತ್ತು ನಿಖಿಲ್ ಸವಾಲ್ ಪ್ರಸ್ತಾಪಿಸಿದ್ದರು ಎಂಬುದು ಉಲ್ಲೇಖನೀಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1079.txt b/zeenewskannada/data1_url7_500_to_1680_1079.txt new file mode 100644 index 0000000000000000000000000000000000000000..37ad6b88dae1836ae647f16ffe325d7b4ee0e228 --- /dev/null +++ b/zeenewskannada/data1_url7_500_to_1680_1079.txt @@ -0,0 +1 @@ +: ಸುಡಾನ್ ನಲ್ಲಿ ಸಿಲುಕಿಕೊಂಡ ಭಾರತೀಯರ ಮೊದಲ ಗುಂಪು ಭಾರತಕ್ಕೆ ರವಾನೆ : ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಹೋರಾಟ ಮುಂದುವರಿದಿದೆ. ಈ ಯುದ್ಧದಲ್ಲಿ ಇದುವರೆಗೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. :ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಮೊದಲ ಬ್ಯಾಚ್ ಕರೆದುಕೊಂಡು ಭಾರತೀಯ ನೌಕಾಪಡೆಯ ಹಡಗು ಸೌದಿ ಅರೇಬಿಯಾದ ಜೆಡ್ಡಾಕ್ಕೆ ರವಾನಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ (ಏಪ್ರಿಲ್ 25) ಈ ಮಾಹಿತಿಯನ್ನು ನೀಡಿದೆ. ಹಿಂಸಾಚಾರ ಪೀಡಿತ ಸುಡಾನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸೋಮವಾರ ಆಪರೇಷನ್ ಕಾವೇರಿಯನ್ನು ಆರಂಭಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್‌ಎಸ್ ಸುಮೇಧಾ ಹಡಗಿನಲ್ಲಿರುವ ಭಾರತೀಯರ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಜನರು ತಮ್ಮನ್ನು ಸುಡಾನ್‌ನಿಂದ ಹೊರಗೆ ಕರೆದುಕೊಂಡು ಬಂದಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವುದನ್ನು ನೀವು ಚಿತ್ರಗಳಲ್ಲಿ ನೋಡಬಹುದು. ಈ ಕುರಿತು ಟ್ವೀಟ್ ಮಾಡಿರುವ ಅರಿಂದಮ್ ಬಾಗ್ಚಿ, "ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಮೊದಲ ಬ್ಯಾಚ್ ಆಪರೇಷನ್ ಕಾವೇರಿ ಅಡಿಯಲ್ಲಿ ಹೊರಟಿದೆ. 278 ಜನರೊಂದಿಗೆ ಐಎನ್‌ಎಸ್ ಸುಮೇಧಾ ಮೂಲಕ ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಹೋಗುತ್ತಿದ್ದಾರೆ" ಎಂದು ಹೇಳಿದ್ದಾರೆ. ಸುಡಾನ್‌ನಿಂದ ಬರುವ ಈ ಜನರಲ್ಲಿ ಅನೇಕ ಮಕ್ಕಳೂ ಶಾಮಿಲಾಗಿದ್ದಾರೆ. ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಯೋಜನೆಯ ಭಾಗವಾಗಿ ಭಾರತವು ಎರಡು -130J ಮಿಲಿಟರಿ ಸಾರಿಗೆ ವಿಮಾನಗಳನ್ನು ಜೆಡ್ಡಾದಲ್ಲಿ ಮತ್ತು ಪೋರ್ಟ್ ಸುಡಾನ್‌ನಲ್ಲಿನಿಯೋಜಿಸಿದೆ. . 278 . — (@) ಇದನ್ನೂ ಓದಿ- ಸುಡಾನ್‌ನಲ್ಲಿ ಭೀಕರ ಯುದ್ಧ ಮುಂದುವರೆದಿದೆಜೆಡ್ಡಾ ತಲುಪಿದ ನಂತರ ಭಾರತೀಯರನ್ನು ಮನೆಗೆ ಕರೆತರಲಾಗುವುದು. ಇಡೀ ಸುಡಾನ್‌ನಲ್ಲಿ ಸುಮಾರು 3,000 ಭಾರತೀಯರಿದ್ದಾರೆ. ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿ ಹಲವಾರು ಸ್ಥಳಗಳಿಂದ ಭಾರೀ ಹೋರಾಟದ ವರದಿಗಳು ಹೊರಬಂದಿದ್ದು, ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯು ಅಸ್ಥಿರವಾಗಿದೆ. ಕಳೆದ 10 ದಿನಗಳಿಂದ ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆ ನಡುವೆ ನಡೆದ ಭೀಕರ ಕಾಳಗದಲ್ಲಿ 400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ- ಜನರನ್ನು ಸ್ಥಳಾಂತರಿಸುವಂತೆ ಪ್ರಧಾನಿ ಮೋದಿ ಸೂಚನೆಕಳೆದ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸುಡಾನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಯೋಜನೆಗಳನ್ನು ಸಿದ್ಧಪಡಿಸಲು ಸೂಚನೆಗಳನ್ನು ನೀಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಇತ್ತೀಚೆಗೆ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿದೇಶಾಂಗ ಮಂತ್ರಿಗಳೊಂದಿಗೆ ಸುಡಾನ್ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದರು. ಅಮೆರಿಕ, ಈಜಿಪ್ಟ್, ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳೊಂದಿಗೆ ಭಾರತ ಸಂಪರ್ಕದಲ್ಲಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_108.txt b/zeenewskannada/data1_url7_500_to_1680_108.txt new file mode 100644 index 0000000000000000000000000000000000000000..406e6cbb32f54a84b4e8296050638b3ac81c5ffa --- /dev/null +++ b/zeenewskannada/data1_url7_500_to_1680_108.txt @@ -0,0 +1 @@ +ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು: ಕಂಗನಾ ರನೌತ್ 2024: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದ ಬಾಲಿವುಡ್ ಖ್ಯಾತ ನಟಿ ಕಂಗನಾ ರನೌತ್ ಇಲ್ಲಿಯವರೆಗೆ ಕಂಗನಾ 5,25,691 ಮತಗಳನ್ನು ಪಡೆದಿದ್ದಾರೆ. :2024 ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ತಾರೆ ಕಂಗನಾ ರನೌತ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು ಅವರ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ದಲ್ಲಿ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿರುವ ಕಂಗನಾ ರನೌತ್ ( ) 72696 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಂಡಿ ಕ್ಷೇತ್ರದಲ್ಲಿ ಫಲಿತಾಂಶಗಳು ( ) ಹೊರಬೀಳುತ್ತಿದ್ದಂತೆ ಕಂಗನಾ ರನೌತ್ ತಮ್ಮ ಕುಲದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಆಶೀರ್ವಾದವನ್ನು ಪಡೆದರು. — ✨️ (@) ಇದನ್ನೂ ಓದಿ- ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್, "ಈ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಮಂಡಿಯ ಎಲ್ಲಾ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಇದು ನಿಮ್ಮೆಲ್ಲರ ಗೆಲುವು, ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು, ಇದು ಸನಾತನದ ಗೆಲುವು, ಇದು ಮಂಡಿಯ ಗೌರವದ ಗೆಲುವು" ಎಂದು ಬರೆದಿದ್ದಾರೆ. ಇದನ್ನೂ ಓದಿ- ! ! . ! . तो “कुछ भी हो सकता है”! जय… — (@) ಕಂಗನಾ ರಾಕ್‌ಸ್ಟಾರ್ ಎಂದ ಅನುಪಮ್ ಖೇರ್:ಲೋಕಸಭಾ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರಿಗೆ ಅಭಿನಂದನೆ ಸಲ್ಲಿಸಿರುವ ನಟ ಅನುಪಮ್ ಖೇರ್, " ಪ್ರಿಯ ಕಂಗನಾ ರನೌತ್ ಅವರ ವಿಜಯಕ್ಕಾಗಿ ಅಭಿನಂದನೆಗಳು. ನೀವು ರಾಕ್‌ಸ್ಟಾರ್. ನಿಮ್ಮ ಪ್ರಯಾಣವು ಸ್ಫೂರ್ತಿದಾಯಕವಾಗಿದೆ. ಒಬ್ಬ ವ್ಯಕ್ತಿ ಕೆಲಸವನ್ನು ಗಮನವಿಟ್ಟು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂಬುದನ್ನೂ ನೀವು ಸಾಬೀತುಪಡಿಸಿದ್ದೀರಿ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1080.txt b/zeenewskannada/data1_url7_500_to_1680_1080.txt new file mode 100644 index 0000000000000000000000000000000000000000..b5a8a7f1693cbe5aa526be4c059952e9f18b2cfc --- /dev/null +++ b/zeenewskannada/data1_url7_500_to_1680_1080.txt @@ -0,0 +1 @@ +-: ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳ ಮೇಲೆ ದಾಳಿ, ಕೋಪಗೊಂಡ ಡ್ರ್ಯಾಗನ್‌ ರಾಷ್ಟ್ರ! - : ಕಳೆದ ವಾರ ಪಾಕಿಸ್ತಾನದ ಖೈಬರ್-ಪಖ್ತುಂಖ್ವಾದಿಂದ ಚೀನಾದ ಪ್ರಜೆಯೊಬ್ಬನನ್ನು ಧರ್ಮನಿಂದೆಯ ಆರೋಪದ ಮೇಲೆ ಬಂಧಿಸಿ 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಇದರಿಂದ ಚೀನಾ ಕೋಪಗೊಂಡಿದೆ. - :ಕಳೆದ ಹಲವು ದಿನಗಳಿಂದ ಪಾಕಿಸ್ತಾನದ ವಿವಿಧ ನಗರಗಳಲ್ಲಿ ಚೀನಾದ ನಾಗರಿಕರ ಮೇಲೆ ನಡೆಯುತ್ತಿರುವ ನಿರಂತರ ದಾಳಿಯಿಂದ ಚೀನಾ ಕೋಪಗೊಂಡಿದೆ. ಇದೀಗ ಅವರ ಮನವೊಲಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಚೀನಾಕ್ಕೆ ಹೋಗಬೇಕಾಗಿದೆ. ಪಡೆದ ವಿಶೇಷ ಮಾಹಿತಿಯ ಪ್ರಕಾರ, ತಮ್ಮ ಚೀನಾ ಭೇಟಿಯ ಸಮಯದಲ್ಲಿ, ಅಸೀಮ್ ಮುನೀರ್ ಅವರು ಚೀನಾದ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ. ಅಸಮಾಧಾನವನ್ನು ಸರಿಪಡಿಸಲು ಯತ್ನಿಸಲಿದ್ದಾರೆ. ಪಾಕಿಸ್ತಾನದ ಕಳಪೆ ಆರ್ಥಿಕತೆಯನ್ನು ಸರಿಪಡಿಸಲು ಹೆಚ್ಚಿನ ಸಾಲವನ್ನು ಕೋರಲಿದ್ದಾರೆ. ಇದನ್ನೂ ಓದಿ: ಕಳೆದ ವಾರ ಪಾಕಿಸ್ತಾನದ ಖೈಬರ್-ಪಖ್ತುಂಖ್ವಾದಿಂದ ಚೀನಾದ ಪ್ರಜೆಯೊಬ್ಬನನ್ನು ಧರ್ಮನಿಂದೆಯ ಆರೋಪದ ಮೇಲೆ ಬಂಧಿಸಿ 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಯಿತು. ಧರ್ಮನಿಂದೆಯ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಚೀನಾದ ಪ್ರಜೆ ಟಿಯಾನ್ ಆಗಿದ್ದು, ಅವರನ್ನು ದಾಸು ಜಲವಿದ್ಯುತ್ ಯೋಜನೆಗೆ ಯೋಜನಾ ವ್ಯವಸ್ಥಾಪಕರಾಗಿ ನಿಯೋಜಿಸಲಾಗಿದೆ. ಮಾಹಿತಿಯ ಪ್ರಕಾರ, ಚೀನಾದ ಪ್ರಜೆಗೆ ಪಾಕಿಸ್ತಾನದಲ್ಲಿ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ ಮತ್ತು ಅವರನ್ನು ಖೈಬರ್-ಪಖ್ತುಂಖ್ವಾದಿಂದ ಸ್ಥಳಾಂತರಿಸಲಾಯಿತು ಮತ್ತು ಪಾಕಿಸ್ತಾನಿ ಸೇನಾ ಹೆಲಿಕಾಪ್ಟರ್ ಮೂಲಕ ಅಬೋಟಾಬಾದ್‌ಗೆ ಕಳುಹಿಸಬೇಕಾಯಿತು. ಇದನ್ನೂ ಓದಿ: ನಾಲ್ಕು ದಿನಗಳ ಚೀನಾ ಪ್ರವಾಸಕ್ಕೆ ಆಗಮಿಸಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಜೊತೆಗೆ ಪಾಕಿಸ್ತಾನ ಸೇನೆಯ ಹಲವು ಹಿರಿಯ ಅಧಿಕಾರಿಗಳು ಸಾಥ್‌ ನೀಡಿದ್ದಾರೆ. ಇಲ್ಲಿ ವಾಸಿಸುವ ಚೀನಾದ ನಾಗರಿಕರ ಭದ್ರತೆ ಮತ್ತು ಸಿಪಿಇಸಿ ಯೋಜನೆಯ ಭದ್ರತೆಗೆ ಸಂಬಂಧಿಸಿದಂತೆ ಚೀನಾದ ಕಳವಳವನ್ನು ಪಾಕಿಸ್ತಾನ ಪರಿಹರಿಸುತ್ತದೆ ಎಂಬ ಭರವಸೆ ನೀಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1081.txt b/zeenewskannada/data1_url7_500_to_1680_1081.txt new file mode 100644 index 0000000000000000000000000000000000000000..35f818ae86f4e929f91ae240e1c6f8e6b97b838f --- /dev/null +++ b/zeenewskannada/data1_url7_500_to_1680_1081.txt @@ -0,0 +1 @@ +: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಯುಎನ್ ವರದಿ : ಈ ಪೇಪರ್ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮೊತ್, "ಜನಸಂಖ್ಯೆಯ ಬೆಳವಣಿಗೆಯ ಅವಧಿಯು ಭಾರತಕ್ಕೆ ಒಂದು ಪ್ರಮುಖ ಅವಧಿಯಾಗಿದೆ, ಆದರೆ ಇದು ಕೇವಲ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿಲ್ಲ, ಇದು ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ" ಎಂದಿದ್ದಾರೆ. :ಭಾರತದ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗುತ್ತಿದೆ, ಆದರೆ ಉತ್ತರ ಮತ್ತು ಪೂರ್ವ ರಾಜ್ಯಗಳಿಂದ ಕಾರ್ಮಿಕರ ವಲಸೆಯು ಅದನ್ನು ಸರಿದೂಗಿಸುತ್ತಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಜನಸಂಖ್ಯಾ ಲಾಭಾಂಶ ಮುಂದುವರೆಯುತ್ತಿದೆ ಎಂದು ಯುಎನ್ ವರದಿ ಬಹಿರಂಗಪಡಿಸಿದೆ.. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ (ಯುಎನ್‌ಡಿಇಎಸ್‌ಎ) ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾವನ್ನು ಹಿಂದಿಕ್ಕಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ. ಇದರಲ್ಲಿ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಲಾಗಿದೆ, ಆದರೆ ದೇಶದ ಒಟ್ಟಾರೆ ಫಲವತ್ತತೆ ದರವು ಈ ಮೊದಲು ಇದ್ದ 2.1 ರಿಂದ 2 ಕ್ಕೆ ಕುಸಿದಿದೆ, ಫಲವತ್ತತೆಯ ಬದಲಿ ದರವು ಜನಸಂಖ್ಯೆಯನ್ನು ಸ್ಥಿರವಾಗಿಡಲು ಮಹಿಳೆ ಹೊಂದಿರಬೇಕಾದ ಮಕ್ಕಳ ಸಂಖ್ಯೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ ಮತ್ತು ಇದಕ್ಕಿಂತ ಕಡಿಮೆ ಜನಸಂಖ್ಯೆಯಲ್ಲಿ ಕ್ರಮೇಣ ಇಳಿಕೆಯನ್ನು ಅರ್ಥೈಸುತ್ತದೆ, ಚೀನಾದಲ್ಲಿ ಈ ದರ 1.2 ರಷ್ಟು ಮುಂದುವರೆದಿದೆ. ಇದನ್ನು ಯುವ ಮತ್ತು ದುಡಿಯುವ ವಯಸ್ಸಿನ ಜನಸಂಖ್ಯೆಯ ಕುರಿತು ಏನನ್ನು ಹೇಳಲಾಗಿದೆಯುಎನ್ ವರದಿಯು ಭಾರತದಲ್ಲಿ ಒಟ್ಟಾರೆಯಾಗಿ, ತುಲನಾತ್ಮಕವಾಗಿ ಯುವ ಮತ್ತು ವಯಸ್ಸಾದ ದುಡಿಯುವ-ವಯಸ್ಸಿನ ಜನಸಂಖ್ಯೆಯಒಟ್ಟು ಜನಸಂಖ್ಯೆಯ ಅನುಪಾತದಂತೆ ಹೆಚ್ಚಾಗುತ್ತದೆ ಎನ್ನಲಾಗಿದೆ. ಉತ್ತರ ಮತ್ತು ಪೂರ್ವ ರಾಜ್ಯಗಳಿಂದ ಕಾರ್ಮಿಕರ ವಲಸೆಯು ತುಲನಾತ್ಮಕವಾಗಿ ಹಳೆಯ ದಕ್ಷಿಣ ರಾಜ್ಯಗಳಲ್ಲಿ ಉದ್ಯೋಗಿಗಳ ಗಾತ್ರವನ್ನು ಹೆಚ್ಚಿಸಬಹುದು ಎಂದು ಯುಎನ್ ಪತ್ರಿಕೆ ಹೇಳಿದೆ. ಇತ್ತೀಚಿನ ಯುಎನ್ ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆಯು 2064 ರ ಸುಮಾರಿಗೆ ತನ್ನ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಪತ್ರಿಕೆ ಅಂದಾಜು ವ್ಯಕ್ತಪಡಿಸಿದೆ. ಇದನ್ನೂ ಓದಿ- ಪತ್ರಿಕೆಯ ಕುರಿತು ವರದಿಗಾರರಿಗೆ ಮಾಹಿತಿ ನೀಡಿದ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮೊತ್, "ಜನಸಂಖ್ಯೆಯ ಬೆಳವಣಿಗೆಯ ಅವಧಿಯು ಭಾರತಕ್ಕೆ ಒಂದು ಪ್ರಮುಖ ಅವಧಿಯಾಗಿದೆ, ಆದರೆ ಇದು ಕೇವಲ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿಲ್ಲ, ಇದು ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ." ದೇಶಗಳು ತಮ್ಮ ಜನಸಂಖ್ಯೆಯ ಶಿಕ್ಷಣ ಮತ್ತು ಕಾರ್ಮಿಕ ಬಲದಲ್ಲಿ ಭಾಗವಹಿಸಲು ಜನರಿಗೆ ಅನುವು ಮಾಡಿಕೊಡುವತ್ತ ಗಮನಹರಿಸಬೇಕಾದ ಸಮಯ ಇದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ವಿಶ್ವಸಂಸ್ಥೆಯ ಪತ್ರಿಕೆಯಲ್ಲಿ ಮತ್ತೇನು ಹೇಳಲಾಗಿದೆಭಾರತದೊಳಗಿನ ವ್ಯತ್ಯಾಸಗಳನ್ನು ವಿವರಿಸುತ್ತಾ, ಭಾರತದ ಫೆಡರಲ್ ರಚನೆಯ ಅಡಿಯಲ್ಲಿ, ರಾಜ್ಯ ಸರ್ಕಾರಗಳು ತಮ್ಮದೇ ಆದ ನೀತಿ ಆದ್ಯತೆಗಳನ್ನು ಹೊಂದಿಸಲು ಸಾಧ್ಯವಾಗುತ್ತದೆ ಎಂದು ಪತ್ರಿಕೆ ಹೇಳಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ, ರಾಜ್ಯ ಸರ್ಕಾರಗಳು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದಾಗ, ಫಲವತ್ತತೆ ವೇಗವಾಗಿ ಕುಸಿಯಿತು.ಈ ರಾಜ್ಯಗಳಲ್ಲಿ ಜನನ ಪ್ರಮಾಣವು ಎರಡು ದಶಕಗಳ ಹಿಂದೆ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ. ಮಾನವ ಬಂಡವಾಳದಲ್ಲಿ ಕಡಿಮೆ ಹೂಡಿಕೆ ಮಾಡಿದ ರಾಜ್ಯಗಳು ಕಠಿಣ ಕ್ರಮಗಳ ಹೊರತಾಗಿಯೂ ಫಲವತ್ತತೆಯಲ್ಲಿ ನಿಧಾನಗತಿಯ ಕುಸಿತವನ್ನು ಅನುಭವಿಸಿವೆ ಎಂದು ವರದಿ ಹೇಳಿದೆ. ಇದನ್ನೂ ನೋಡಿ- \ No newline at end of file diff --git a/zeenewskannada/data1_url7_500_to_1680_1082.txt b/zeenewskannada/data1_url7_500_to_1680_1082.txt new file mode 100644 index 0000000000000000000000000000000000000000..e5b0a126bbc5044a86a34329eb8f1c2a482ab2d7 --- /dev/null +++ b/zeenewskannada/data1_url7_500_to_1680_1082.txt @@ -0,0 +1 @@ +! ಕಾರ್ ಇಂಜಿನ್ ನಲ್ಲಿ 48 ಕಿ.ಮೀಗಳವರೆಗೆ ಸಿಲುಕಿಕೊಂಡ ಪುಟ್ಟ ಪ್ರಾಣ, ನಂತರ ನಡೆದಿದ್ದು ಮಾತ್ರ ಆ ದೇವರ ಇಚ್ಚೆ : ಈ ವಿಡಿಯೋ ನೋಡಿ ನೀವೂ ಕೂಡ 'ಜಾಕೋ ರಾಖೆ ಸಾಯಿಯಾ, ಮಾರ್ ಸಕೇ ನಾ ಕೊಯ್' ಎಂದು ಹೇಳುವುದು ಗ್ಯಾರಂಟಿ. ಏಕೆಂದರೆ ನಿಜಕ್ಕೂ ಈ ಘಟನೆ ತುಂಬಾ ಭಯಾನಕವಾಗಿದೆ. ಬಡಪಾಯಿ ನಾಯಿಯ ಪ್ರಾಣ ಉಳಿಯುತ್ತೇ ಅಂತ ಯಾರೂ ಅಂದುಕೊಂಡಿರಲಿಲ್ಲ. ಆದರೆ, ಕೊನೆಯಲ್ಲಿ ಮರಿಯನ್ನು ಇಂಜಿನ್ ನಿಂದ ಜೀವಂತ ಹೊರತೆಗೆಯಲಾಗಿದೆ. :ಜೀವನದಲ್ಲಿ ಅನೇಕ ಬಾರಿ ನಮ್ಮ ಕಣ್ಣುಗಳ ಎದುರಲ್ಲೇ ನಡೆಯುವ ಕೆಲ ಘಟನೆಗಳು ನಂಬಲಸಾಧ್ಯವಾಗಿರುತ್ತವೆ. ಇತ್ತೀಚೆಗಷ್ಟೇ ಅಂತಹುದೊಂದು ಘಟನೆ ಮುನ್ನೆಲೆಗೆ ಬಂದಿದ್ದು, ಕಾರಿನ ಇಂಜಿನ್ ನಲ್ಲಿ ಸಿಲುಕಿಕೊಂಡ ಒಂದು ಪುಟ್ಟ ನಾಯಿಯೊಂದರ ಕಿರುಚಾಟ 48 ಕಿ.ಮೀ. ಪ್ರಯಾಣದ ಬಳಿಕ ಕೇಳಿಬಂದಿದ್ದು, ನಂತರ ನಡೆದ ಪ್ರಯತ್ನದಲ್ಲಿ ಅದು ಅಂತಿಮವಾಗಿ ಬದುಕುಳಿದಿದೆ. ಈ ಘಟನೆ ಅಮೆರಿಕದ ಕಾನ್ಸಾಸ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ವೀಡಿಯೋವನ್ನು ಬಳಕೆದಾರರೊಬ್ಬರು ಇತ್ತೀಚೆಗೆಹಂಚಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಕಾನ್ಸಾಸ್‌ನಿಂದ ಮಿಸೌರಿಗೆ ಸುಮಾರು ಐವತ್ತು ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಈ ವೇಳೆ ಅಲ್ಲಿಗೆ ಹೋಗುತ್ತಿದ್ದ ವೇಳೆ ಕಾರಿನ ಇಂಜಿನ್‌ನಲ್ಲಿ ಪುಟ್ಟ ಜೀವವೊಂದು ಸಿಕ್ಕಿಹಾಕಿಕೊಂಡಿರುವುದು ಕಾರಿನಲ್ಲಿದ್ದ ಯಾರಿಗೂ ಕೂಡ ಗೊತ್ತಾಗಿಲ್ಲ. ಇದನ್ನೂ ಓದಿ- ಈ ಕಾರಿನ ಇಂಜಿನ್‌ನಲ್ಲಿ ಚಿಕ್ಕ ಪಪಿ ಅಂದರೆ ನಾಯಿ ಸಿಕ್ಕಿಹಾಕಿಕೊಂಡಿತ್ತು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಈ ಸಣ್ಣ ನಾಯಿಮರಿ ಅರಿವಿಲ್ಲದೆ ಕಾರಿನ ಇಂಜಿನ್ ವಿಭಾಗಕ್ಕೆ ತೂರಲ್ಪಟ್ಟಿದೆ ಮತ್ತು ಅದಕ್ಕೆ ಹೊರಬರುವ ದಾರಿ ತಿಳಿಯದೆ ಅಲ್ಲಿಯೇ ಸಿಕ್ಕಿಬಿದ್ದಿದೆ. ಇದಾದ ನಂತರ, ಕಾರಿನ ಚಾಲಕನಿಗೆ ಬಹುಶಃ ಈ ಬಗ್ಗೆ ತಿಳಿದಿರಲಿಲ್ಲ ಮತ್ತು ಈ ಸ್ಥಿತಿಯಲ್ಲಿ ಅವನು ಕನ್ಸಾಸ್‌ನಿಂದ ಮಿಸೌರಿಗೆ ಸುಮಾರು 30 ಮೈಲುಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಾನೆ. ಇದನ್ನೂ ಓದಿ- ಇದಾದ ಬಳಿಕ ಎಲ್ಲರೂ ಅಲ್ಲಿಗೆ ತಲುಪಿದಾಗ ಮಹಿಳೆಯೊಬ್ಬರು ಬಡಪಾಯಿ ಪ್ರಾಣಿಯ ಕಿರುಚಾಟ ಕೇಳಿದ್ದಾರೆ. ಬಳಿಕ ಅವರು ಕೂಲಂಕುಷವಾಗಿ ತಮ್ಮ ಕಾರನ್ನು ಪರಿಶೀಲಿಸಿದಾಗ ನಾಯಿಯೊಂದು ಇಂಜಿನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ಇದಾದ ನಂತರ ಎಂಜಿನ್ ನ ಬಾನೆಟ್ ತೆರೆದು ಅದನ್ನು ಹೊರಗೆ ತೆಗೆಯಲಾಗಿದೆ. ಅದು ಬದುಕುಳಿದಿದ್ದು ಮಾತ್ರ ಆ ದೇವರಿಗೆ ಕೃತಜ್ಞತೆ ಸಲ್ಲಿಸುವ ವಿಷಯವಾಗಿತ್ತು. ಸದ್ಯ ಈ ನಾಯಿಯನ್ನು ರಕ್ಷಿಸಿ ಹೊರ ತೆಗೆಯಲಾಗಿದ್ದು, ಅದರ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ಆಹಾರ ಮತ್ತು ಪಾನೀಯವನ್ನೂ ನೀಡಲಾಗುತ್ತಿದೆ. : . : ’ ! — (@) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1083.txt b/zeenewskannada/data1_url7_500_to_1680_1083.txt new file mode 100644 index 0000000000000000000000000000000000000000..5c544bf2f004c0c9346c02a61119bf0da8c54190 --- /dev/null +++ b/zeenewskannada/data1_url7_500_to_1680_1083.txt @@ -0,0 +1 @@ +- : ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಮತ್ತೆ ಮರುಕಳಿಸಿದ ಸಹ ಯಾತ್ರಿಯ ಮೇಲೆ ಮೂತ್ರ ವಿಸರ್ಜನೆಯ ಘಟನೆ : ವಿಮಾನ ಇಳಿಯುವ ಮುನ್ನವೇ ದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂಧಿಗಳಿಗೆ ಈ ವಿಷಯದ ಕುರಿತು ಮಾಹಿತಿ ನೀಡಲಾಗಿದ್ದು, ಬಳಿಕ ಆರೋಪಿ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. - :ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ದೆಹಲಿ ವಿಮಾನ ನಿಲ್ದಾಣಕ್ಕೆ ವಿಮಾನ ತಲುಪುವ ಮುನ್ನ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಸೋಮವಾರ (ಏಪ್ರಿಲ್ 24) ಅಧಿಕೃತ ಮೂಲಗಳು ಈ ಕುರಿತು ಮಾಹಿತಿಯನ್ನು ನೀಡಿವೆ. ಆರೋಪಿ ಪ್ರಯಾಣಿಕನು ಮದ್ಯದ ಅಮಲಿನಲ್ಲಿದ್ದನು ಮತ್ತು ವಾದದ ಸಮಯದಲ್ಲಿ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಎಂದು ಏರ್ಲೈನ್ಸ್ ಸಿಬ್ಬಂದಿ ಹೇಳಿದ್ದಾರೆ. ಎಎ 292ರಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆರೋಪಿ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಂಧಿಸಿದೆ. ವಿಮಾನ ಇಳಿಯುವ ಮೊದಲು ದೆಹಲಿ ವಿಮಾನ ನಿಲ್ದಾಣಕ್ಕೆ ಈ ವಿಷಯವನ್ನು ವರದಿ ಮಾಡಲಾಗಿದೆ ಮತ್ತು ಈ ವಿಷಯದಲ್ಲಿ ಭಾಗಿಯಾಗಿದ್ದ ಇಬ್ಬರೂ ಪ್ರಯಾಣಿಕರನ್ನು ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದರಿಂದ ನೊಂದ ಪ್ರಯಾಣಿಕರು ದೂರು ದಾಖಲಿಸಿದ್ದಾರೆನೊಂದ ಪ್ರಯಾಣಿಕರು ಔಪಚಾರಿಕ ದೂರು ನೀಡಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ನಾಗರಿಕ ವಿಮಾನಯಾನ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಯಾಣಿಕರ ಅಶಿಸ್ತಿನ ವರ್ತನೆಯ ಬಗ್ಗೆ ಏರ್‌ಲೈನ್ಸ್ ಸಿಬ್ಬಂದಿ ನೀಡಿದ ದೂರಿನ ನಂತರ ಈ ಕ್ರಮವನ್ನು ಜರುಗಿಸಲಾಗಿದೆ. ಸಹ-ಪ್ರಯಾಣಿಕರ ಮೇಲೆ ಯಾರಾದರೂ ಮೂತ್ರ ವಿಸರ್ಜಿಸುವುದರ ಬಗ್ಗೆ ಯಾವುದೇ ದೃಢೀಕರಿಸುವ ಪುರಾವೆಗಳು ಅಥವಾ ದೂರನ್ನು ನೀಡಲಾಗಿಲ್ಲ. ಇದನ್ನೂ ಓದಿ- ಇದೆ ವೇಳೆ, ವಿಮಾನದಲ್ಲಿನ ಈ ಘಟನೆಯ ಬಗ್ಗೆ ವಿಮಾನಯಾನ ಸಿಬ್ಬಂದಿ ದೆಹಲಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಅಮೆರಿಕನ್ ಏರ್ಲೈನ್ಸ್ ಹೇಳಿದೆ. ಇತ್ತೀಚೆಗಂತೂ ಮದ್ಯ ಸೇವಿಸಿ ಪ್ರಯಾಣಿಕರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ 70 ವರ್ಷದ ಮಹಿಳಾ ಸಹ-ಪ್ರಯಾಣಿಕರ ಮೇಲೆ ಅಮಲೇರಿದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ್ದಾನೆ. ಇದನ್ನೂ ಓದಿ- ಏರ್ ಇಂಡಿಯಾ ವಿಮಾನದಲ್ಲೂ ಇಂತಹದ್ದೇ ಘಟನೆ ನಡೆದಿದೆಈ ವಿಷಯ ಜನವರಿಯಲ್ಲಿ ಬೆಳಕಿಗೆ ಬಂದಿತ್ತು ಮತ್ತು ಕೆಲವು ದಿನಗಳ ನಂತರ ದೆಹಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದರು. ಆರೋಪಿ ಪ್ರಯಾಣಿಕನಿಗೆ ಏರ್ ಇಂಡಿಯಾ 30 ದಿನಗಳ ಪ್ರಯಾಣ ನಿಷೇಧ ಹೇರಿತ್ತು. ಡಿಸೆಂಬರ್ 6, 2022 ರಂದು ಏರ್ ಇಂಡಿಯಾ ಪ್ಯಾರಿಸ್-ನವದೆಹಲಿ ವಿಮಾನದಲ್ಲಿ ಇಂತಹ ಎರಡನೇ ಘಟನೆ ವರದಿಯಾಗಿದೆ, ಪ್ರಯಾಣಿಕರೊಬ್ಬರು ಖಾಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮತ್ತು ಶೌಚಾಲಯಕ್ಕೆ ಹೋದಾಗ ಸಹ ಮಹಿಳಾ ಪ್ರಯಾಣಿಕರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1084.txt b/zeenewskannada/data1_url7_500_to_1680_1084.txt new file mode 100644 index 0000000000000000000000000000000000000000..71f72649e475d3aeeba52bad9fd346346ced52b5 --- /dev/null +++ b/zeenewskannada/data1_url7_500_to_1680_1084.txt @@ -0,0 +1 @@ +: ಪಾಕ್ ಮೂಲದ ಲೇಖಕ ತಾರೀಕ್ ಫತೆಹ್ ನಿಧನ, ಟ್ವೀಟ್ ಮಾಡಿ... ಭಾರತೀಯ ಸುಪುತ್ರ.. ಎಂದ ಪುತ್ರಿ : ಪಾಕಿಸ್ತಾನ ಮೂಲದ ಖ್ಯಾತ ಬರಹಗಾರ ತಾರೆಕ್ ಫತೇಹ್ ಅವರು ತಮ್ಮ 73 ನೇ ವಯಸ್ಸಿನಲ್ಲಿ ಕೆನಡಾದಲ್ಲಿ ಕೊನೆಯುಸಿರೆಳೆದಿದ್ದಾರೆ. :ಖ್ಯಾತ ಬರಹಗಾರ ತಾರೀಕ್ ಫತೇಹ್ ನಿಧನರಾಗಿದ್ದಾರೆ. 1949 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ತಾರೀಕ್ ಫತೇಹ್ ಅವರು 73 ನೇ ವಯಸ್ಸಿನಲ್ಲಿ ಕೆನಡಾದಲ್ಲಿ ಕೊನೆಯುಸಿರೆಳೆದರು. ಈ ಮಾಹಿತಿಯನ್ನು ಅವರ ಮಗಳು ನತಾಶಾ ಫತೇಹ್ ಟ್ವೀಟ್ ಮಾಡುವ ಮೂಲಕ ನೀಡಿದ್ದು, ಅವರ ಕ್ರಾಂತಿಯು ಅವನನ್ನು ತಿಳಿದಿರುವ ಮತ್ತು ಪ್ರೀತಿಸುವ ಎಲ್ಲರೊಂದಿಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಭಾರತೀಯ ಸುಪುತ್ರ ಎಂದು ಹೇಳಿದ ಮಗಳುತಂದೆಯ ನಿಧನದ ಕುರಿತು ಟ್ವೀಟ್ ಮಾಡಿರುವ ಪುತ್ರಿ ನತಾಷಾ, "ಪಂಜಾಬ್ ಸಿಂಹ. ಹಿಂದೂಸ್ಥಾನದ ಮಗ.. ಸತ್ಯ ಹೇಳುವವ, ನ್ಯಾಯಕ್ಕಾಗಿ ಹೋರಾಡುವವ. ದಲಿತ ಹಾಗೂ ಶೋಷಣೆಗೆ ಒಳಗಾದವರ ಧ್ವನಿ. ತಾರೀಕ್ ಫತೇಹ್ ನಿಧನರಾಗಿದ್ದಾರೆ. ಅವನ ಕ್ರಾಂತಿಯು ಅವನನ್ನು ತಿಳಿದಿರುವ ಮತ್ತು ಪ್ರೀತಿಸುವ ಎಲ್ಲರೊಂದಿಗೆ ಮುಂದುವರೆಯಲಿದೆ. ನೀವು ನಮ್ಮೊಂದಿಗೆ ಬರುವಿರಾ? 1949-2023" ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ- ತಾರೀಕ್ ಫತೆಹ್ ತನ್ನನ್ನು ತಾನು ಹಿಂದೂಸ್ಥಾನಿ ಎಂದು ಕರೆಯಿಸಿಕೊಳ್ಳುತ್ತಿದ್ದರುತಾರೆಕ್ ಫತೇಹ್ ಕರಾಚಿಯಲ್ಲಿ ಹುಟ್ಟಿರಬಹುದು, ಆದರೆ ಅವನು ತನ್ನನ್ನು ತಾನು ಹಿಂದೂಸ್ತಾನಿ ಅಂದರೆ ಭಾರತೀಯ ಎಂದು ಭಾವಿಸುತ್ತಿದ್ದರು. ಅಷ್ಟೇ ಅಲ್ಲ, ಎರಡು ದೇಶಗಳ ವಿಭಜನೆಯನ್ನು ತಪ್ಪು ಎಂದು ಅವರು ಹೇಳಿದ್ದರು. ಅವರು ಪಾಕಿಸ್ತಾನವನ್ನು ಭಾರತೀಯ ಸಂಸ್ಕೃತಿಯ ಭಾಗವೆಂದು ಪರಿಗಣಿಸಿದ್ದರು. ತಾರೀಕ್ ಫತೇಹ್ ತನ್ನ ಜೀವನದಲ್ಲಿ ಯಾವಾಗಲೂ ಧಾರ್ಮಿಕ ಮತಾಂಧತೆಯ ವಿರುದ್ಧ ನಿಲ್ಲುತ್ತಿದ್ದರು ಮತ್ತು ಭಾರತೀಯ ಸಂಸ್ಕೃತಿಯನ್ನು ಏಕತೆಯ ಮೂಲವೆಂದು ಪರಿಗಣಿಸುತ್ತಿದ್ದರು. ಇದನ್ನೂ ಓದಿ- 1987 ರಲ್ಲಿ ಕೆನಡಾಕ್ಕೆ ಸ್ಥಳಾಂತರಪಾಕಿಸ್ತಾನದಲ್ಲಿ ಜನಿಸಿದ ತಾರೀಕ್ ಫತೇಹ್ 1987 ರಲ್ಲಿ ಕೆನಡಾಕ್ಕೆ ಸ್ಥಳಾಂತರಗೊಂಡರು.ಅಲ್ಲಿ ಓರ್ವ ವರದಿಗಾರನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ತಾರೀಕ್ ಫತೇಹ್, ಬರಹಗಾರ, ರೇಡಿಯೋ ಮತ್ತು ಟಿವಿ ನಿರೂಪಕರೂ ಆಗಿದ್ದರು. ತಾರೀಕ್ ಫತೇಹ್ ಅನೇಕ ಭಾಷೆಗಳನ್ನು ಅರಿತವರಾಗಿದ್ದರು. ಉರ್ದುವನ್ನು ಹೊರತುಪಡಿಸಿ, ಅವರು ಹಿಂದಿ, ಇಂಗ್ಲಿಷ್, ಪಂಜಾಬಿ ಮತ್ತು ಅರೇಬಿಕ್ ಭಾಷೆಗಳಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದರು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1085.txt b/zeenewskannada/data1_url7_500_to_1680_1085.txt new file mode 100644 index 0000000000000000000000000000000000000000..8a545a540f9d4aca0e97776f52f530a3bee28e18 --- /dev/null +++ b/zeenewskannada/data1_url7_500_to_1680_1085.txt @@ -0,0 +1 @@ +'ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತದೆ', ಬ್ರಿಟೆನ್ ನಲ್ಲಿ ಯುಕ್ರೇನ್ ರಾಯಭಾರಿಯ ಹೇಳಿಕೆ : ರಷ್ಯಾ ಹಾಗೂ ಯುಕ್ರೇನ್ ನಡುವಿನ ಸಂಬಂಧಗಳು ಯಾವ ರೀತಿಯಲ್ಲಿ ಹದಗೆಟ್ಟಿವೆ ಎಂಬುದನ್ನು ಬ್ರಿಟನ್ ನಲ್ಲಿನ ಉಕ್ರೇನ್ ರಾಯಭಾರಿಯ ಈ ಹೇಳಿಕೆಯಿಂದ ನೀವು ಅಂದಾಜಿಸಬಹುದು. ಈ ಕುರಿತು ಹೇಳಿಕೆ ನೀಡಿರುವ ಯುಕ್ರೇನ್ ರಾಯಭಾರಿ, 'ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತಿತ್ತು' ಎಂದು ಹೇಳಿದ್ದಾರೆ. :ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಬ್ಬ ಮಾಸ್ಟರ್ ಜೀನಿಯಸ್ ಅಲ್ಲ, ಆದರೆ ಭ್ರಷ್ಟ ಮತ್ತು ಸಂಕೀರ್ಣ ರಷ್ಯಾದ ರಾಜಕೀಯ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರು ಎಂದು ಬ್ರಿಟನ್‌ನಲ್ಲಿರುವ ಉಕ್ರೇನ್ ರಾಯಭಾರಿ ವಾಡಿಮ್ ಪ್ರಿಸ್ಟೈಕೊ ಹೇಳಿದ್ದಾರೆ. ನ್ಯೂಸ್‌ವೀಕ್ ಪ್ರಕಾರ, ರಷ್ಯಾದಲ್ಲಿ ಕೆಲವು ಶಕ್ತಿ ಗುಂಪುಗಳು ತಮ್ಮ ಪ್ರಭಾವವನ್ನು ಹೆಚ್ಚಿಸಲು ಕೆಲಸ ಮಾಡುತ್ತಿರುವುದರಿಂದ ಪುಟಿನ್ ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ ಎಂದು ವಾಡಿಮ್ ಹೇಳಿದ್ದಾರೆ. “ಅಲ್ಲಿ ಕುಳಿತಿರುವವನು ಮಾಸ್ಟರ್ ಜೀನಿಯಸ್ ಎಂದು ನಾನು ಭಾವಿಸುವುದಿಲ್ಲ. ತುಕಡಿಗಳನ್ನು ಎಲ್ಲಿಗೆ ಕೊಂಡೊಯ್ಯಬೇಕೋ ಮತ್ತು ಹಗ್ಗಗಳನ್ನು ಎಷ್ಟು ಎಳೆಯುವುದು ಗೊತ್ತಿರುವವನು. ವ್ಯವಸ್ಥೆಯು ತುಂಬಾ ಸಂಕೀರ್ಣವಾಗಿದೆ. ರಷ್ಯಾದ ಜನರು ತಮ್ಮದೇ ಆದ ಆಸಕ್ತಿಗಳನ್ನು ಹೊಂದಿದ್ದಾರೆ, ಅವರು ತಮ್ಮದೇ ಆದ ಪ್ರಮುಖ ಗುಂಪುಗಳನ್ನು ಹೊಂದಿದ್ದಾರೆ. ಪುಟಿನ್‌ಗೆ ಸ್ನೇಹಿತರ ಜೊತೆಗೆ ಶತ್ರುಗಳೂ ಇದ್ದಾರೆ. ಆಲ್ಫಾ ಇನ್ನೂ ಇದೆ ಆದರೆ ಅದು ದುರ್ಬಲವಾಗುತ್ತಿದೆ ಎಂದು ಅವರು ಗುರುತಿಸುತ್ತಾರೆ. ನಿಸ್ಸಂಶಯವಾಗಿ, ಅದು ದುರ್ಬಲವಾಗಿರುತ್ತದೆ ಮತ್ತು ಕೆಲಸದಲ್ಲಿ ಹೆಚ್ಚು ಉದ್ರಿಕ್ತವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- 'ಪುಟಿನ್ ಮರಣಕ್ಕೆ ಹಾರೈಕೆ'ಸಂಪೂರ್ಣ ಪತನ ಅಥವಾ ವ್ಲಾಡಿಮಿರ್ ಪುಟಿನ್ ಅವರ ಅಂತ್ಯವನ್ನು ಮಾತ್ರ ಸ್ವಾಗತಿಸಬೇಕು ಎಂದು ರಾಯಭಾರಿ ಹೇಳಿದ್ದಾರೆ. "ರಷ್ಯಾದ ಒಳಗೆ ಅಥವಾ ಹೊರಗೆ ಈ ಸರ್ವಾಧಿಕಾರಿ ಆಡಳಿತವನ್ನು ಪ್ರತಿನಿಧಿಸುವ ಎಲ್ಲದರ ವಿರುದ್ಧ ನಮ್ಮ ಶಕ್ತಿಯನ್ನು ಉಪಯೋಗಿಸಿದರೆ ಅದು ಸರಿ" ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ “ಪುಟಿನ್ ಸತ್ಹೋದ್ರೆ ಸಂತೋಷಪಡುತ್ತೇವೆಯೇ? ನಿಶ್ಚಿತವಾಗಿ ಹೌದು. ಯಾರೂ ಯಾವುದೇ ಮನುಷ್ಯನ ಮರಣ ಬಯಸುವುದಿಲ್ಲ ಆದರೆ ನಾವು ಈ ವ್ಯಕ್ತಿಗಾಗಿ ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ವ್ಲಾಡಿಮಿರ್ ಪುಟಿನ್ ರಿಪ್ಲೆಸ್ಮೆಂಟ್ ಉಕ್ರೇನ್ ಪಾಲಿಗೆ ಉತ್ತಮವಾಗಿದೆಯೇ?ಈ ಪ್ರಶ್ನೆಗೆ ಉತ್ತರ ನೀಡಿದ, ಬ್ರಿಟನ್‌ಗೆ ಉಕ್ರೇನ್‌ನ ರಾಯಭಾರಿ, "ನಾನು ಪಶ್ಚಿಮದಲ್ಲಿ ಅತಿ ಹೆಚ್ಚು ದ್ವೇಷಿಸುವ ಸಂಗತಿ ಎಂದರೆ ಅದು ಈ ವಿಷಯದ ಕುರಿತು ನಾವು ಪ್ರತಿ ಬಾರಿ ಚರ್ಚೆ ನಡೆಸಿದಾಗಲೆಲ್ಲಾ ಜನರು ಆ ವ್ಯಕ್ತಿಯ ಬಳಿಕ ಬರುವ ವ್ಯಕ್ತಿ ಈತನಿಗಿಂತ ಕೆಟ್ಟದಾಗಿರುತ್ತಾನೆ ಎಂಬ ಮ್ಯಾಜಿಕಲ್ ಕಂಕ್ಲೂಶನ್ ಗೆ ತಲುಪುತ್ತಾರೆ. ಪುಟಿನ್ ಗಿಂತ ಆತ ಸ್ವಲ್ಪ ಸರಿಯಾಗಿರಲಿದ್ದಾನೆ ಎಂಬುದು ಹೇಗೆ ಗೊತ್ತಾಗುತ್ತದೆ? ಎಂದು ಮರುಪ್ರಶ್ನಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1086.txt b/zeenewskannada/data1_url7_500_to_1680_1086.txt new file mode 100644 index 0000000000000000000000000000000000000000..c26e91eb0226d85a4fcbcc6246fd9343c8c2e3f8 --- /dev/null +++ b/zeenewskannada/data1_url7_500_to_1680_1086.txt @@ -0,0 +1 @@ +ಹೋಗುವ ಕನಸು ಕಾಣುತ್ತಿರುವವರಿಗೆ ಒಂದು ಸಿಹಿ ಸುದ್ದಿ, 10 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಈ ಬಾರಿ ವೀಸಾ ಸಿಗಲಿದೆ : ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ -1B ಮತ್ತು ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ. :ಈ ವರ್ಷ ಭಾರತೀಯರಿಗೆ ಒಂದು ಮಿಲಿಯನ್‌ಗೂ ಹೆಚ್ಚು ವೀಸಾಗಳನ್ನು ವಿತರಿಸಲು ಅಮೆರಿಕ ಮುಂದಾಗಿದೆ. ಈ ವರ್ಷ ಶರತ್ಕಾಲದಲ್ಲಿ ಶಾಲೆಯನ್ನು ಪ್ರವೇಶಿಸಲು ಬಯಸುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಬೀಡೆನ್ ಆಡಳಿತ ಬದ್ಧವಾಗಿದೆ. ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ -1B ಮತ್ತು ವೀಸಾಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ, ಇದು ಭಾರತದ ಐಟಿ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. -1B ವೀಸಾ ಬಹಳ ಮುಖ್ಯH-1B ವೀಸಾವು ವಲಸೆರಹಿತ ವೀಸಾ ಆಗಿದ್ದು, ಇದು ಕಂಪನಿಗಳಿಗೆಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದರ ಮೇಲೆ ಅವಲಂಭಿತವಾಗಿವೆ. "ನಾವು ಈ ವರ್ಷ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಸಾಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಮುಂದಕ್ಕೆ ಸಾಗಿದ್ದೇವೆ" ಎಂದು ಲು ಹೇಳಿದ್ದಾರೆ. 'ಇದು ನಮಗೆ ದಾಖಲೆಯ ಸಂಖ್ಯೆಯಾಗಿದೆ, ಜೊತೆಗೆ ದಾಖಲೆ ಸಂಖ್ಯೆಯ ವಿದ್ಯಾರ್ಥಿ ವೀಸಾಗಳು ಮತ್ತು ವಲಸೆ ವೀಸಾಗಳು.' ಈ ಶರತ್ಕಾಲದಲ್ಲಿ ಪ್ರಾರಂಭವಾಗುವ ಶಾಲೆಗಳ ಭಾರತದ ಎಲ್ಲಾ ವಿದ್ಯಾರ್ಥಿ ವೀಸಾಗಳನ್ನು ಪ್ರಕ್ರಿಯೆಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಯುಎಸ್ ಈ ಬೇಸಿಗೆಯಲ್ಲಿ ಬದ್ಧವಾಗಿದೆ ಎಂದು ಲು ಹೇಳಿದ್ದಾರೆ. ಇದನ್ನೂ ಓದಿ- ವೀಸಾ ಅರ್ಜಿದಾರರು ದೀರ್ಘ ಕಾಲ ಕಾಯಬೇಕಾಗಿಲ್ಲಭಾರತದಲ್ಲಿ ಮೊದಲ ಬಾರಿಗೆ ವೀಸಾ ಅರ್ಜಿದಾರರಿಗೆ, ವಿಶೇಷವಾಗಿ B1 (ವ್ಯಾಪಾರ) ಮತ್ತು B2 (ಪ್ರವಾಸಿ) ವರ್ಗಗಳ ಅಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ದೀರ್ಘಾವಧಿಯ ವೇಟಿಂಗ್ ಪಿರಿಯಡ್ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್‌ಗೆ ಬರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಿಷಯದಲ್ಲಿ ಭಾರತವು ಈಗ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ- "-1B ಮತ್ತು ವೀಸಾಗಳ ಜೊತೆಗೆ ನಾವು ಕೆಲಸದ ವೀಸಾಗಳಿಗೂ ಆದ್ಯತೆ ನೀಡುತ್ತಿದ್ದೇವೆ ಎಂದು ಲು ಹೇಳಿದ್ದಾರೆ. ಭಾರತದಲ್ಲಿನ ನಮ್ಮ ಕೆಲವು ಕಾನ್ಸುಲರ್ ವಿಭಾಗಗಳಲ್ಲಿ ಈ ವೀಸಾಗಳಿಗಾಗಿ ಕಾಯುವ ಸಮಯವು ಇದೀಗ 60 ದಿನಗಳಿಗಿಂತ ಕಡಿಮೆಯಾಗಿದೆ. ನಾವು ಕಾರ್ಮಿಕರಿಗೆ ವಿಸಾಗಳಿಗೆ ಆದ್ಯತೆ ನೀಡುತ್ತೇವೆ ಎಂಬುದನ್ನೂ ಖಚಿತಪಡಿಸಿಕೊಳ್ಳುವುದನ್ನು ನಾವು ಮುಂದುವರೆಸುತ್ತಿದ್ದೇವೆ ಎಂದು ಲೂ ಹೇಳಿದ್ದಾರೆ, ಏಕೆಂದರೆ ಅವು ಮತ್ತು ಭಾರತೀಯ ಆರ್ಥಿಕತೆಗಳೆರಡಕ್ಕೂ ಪ್ರಮುಖವಾಗಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1087.txt b/zeenewskannada/data1_url7_500_to_1680_1087.txt new file mode 100644 index 0000000000000000000000000000000000000000..fb3483286f23541ed501a813b0f8a576bfe12460 --- /dev/null +++ b/zeenewskannada/data1_url7_500_to_1680_1087.txt @@ -0,0 +1 @@ +ಸುಡಾನ್ ಬಿಕ್ಕಟ್ಟು: ಇತ್ತೀಚಿನ ಕದನಕ್ಕೆ ಕಾರಣವೇನು? ಗಲಭೆಪೀಡಿತ ರಾಷ್ಟ್ರದ ಹಿಂಸಾತ್ಮಕ ಇತಿಹಾಸ ಮಿಲಿಟರಿ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದ ಸ್ಥಾಪನೆಗೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಆರ್‌ಎಸ್ಎಫ್ ಅನ್ನು ಸೇನೆಗೆ ವಿಲೀನಗೊಳಿಸುವ ಆಗ್ರಹದಲ್ಲಿ ಈ ಕದನ ಆರಂಭವಾಯಿತು. ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಾನು ಸಿದ್ದರಾಮಯ್ಯನವರ ಟ್ವೀಟ್ ನೋಡಿ ಗಾಬರಿಗೊಳಗಾದೆ ಎಂದುದಕ್ಕೆ ಮರಳಿ ಉತ್ತರ ನೀಡಿದ್ದಾರೆ. ಇಬ್ಬರ ಮಧ್ಯೆ ನಡೆಯುತ್ತಿದ್ದ ಮಾತಿನ ಸಮರಕ್ಕೆ ಇನ್ನಷ್ಟು ವೇಗ ನೀಡಿರುವ ಸಿದ್ದರಾಮಯ್ಯನವರು, "ನೀವು ಹೀಗೆ ಗಾಬರಿಯಾಗುವುದರಲ್ಲೇ ವ್ಯಸ್ತರಾದರೆ, ಜನರು ಸಹಾಯಕ್ಕಾಗಿ ಯಾರ ಕಡೆ ನೋಡಬೇಕು?" ಎಂದು ಪ್ರಶ್ನಿಸಿದ್ದಾರೆ. ಈ ಮೊದಲು ಸಿದ್ದರಾಮಯ್ಯನವರಿಗೆ ಟ್ವೀಟ್ ಮೂಲಕ ಉತ್ತರ ನೀಡಿದ್ದ ಜೈಶಂಕರ್, "ನಾನು ನಿಮ್ಮ ಟ್ವೀಟ್ ನೋಡಿ ಗಾಬರಿಗೊಳಗಾಗಿದ್ದೇನೆ! ಈಗ ಹಲವು ಜೀವಗಳು ಅಪಾಯದಲ್ಲಿವೆ. ಇದನ್ನು ರಾಜಕೀಯವಾಗಿ ಬಳಸಬೇಡಿ. ಎಪ್ರಿಲ್ 14ರಿಂದ ಕದನ ಆರಂಭವಾಗಿದ್ದು, ಖರ್ತೋಮ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಸುಡಾನ್‌ನಲ್ಲಿರುವ ಭಾರತೀಯರೊಡನೆ ಸತತ ಸಂಪರ್ಕದಲ್ಲಿದೆ" ಎಂದಿದ್ದರು. ಜೈಶಂಕರ್ ಅವರು ಸಿದ್ದರಾಮಯ್ಯನವರ "31 ಜನ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದವರು ಅಂತರ್ಯುದ್ಧ ನಡೆಯುತ್ತಿರುವ ಸುಡಾನ್‌ನಲ್ಲಿ ಬಾಕಿಯಾಗಿದ್ದಾರೆ. ನಾನು ಪ್ರಧಾನಿಯವರಿಗೆ, ಗೃಹ ಸಚಿವರಿಗೆ, ವಿದೇಶಾಂಗ ಸಚಿವರಿಗೆ ಮತ್ತು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಮಧ್ಯ ಪ್ರವೇಶಿಸಿ, ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಮನವಿ ಮಾಡುತ್ತೇನೆ" ಎಂದು ಟ್ವೀಟ್ ಮಾಡಿದ್ದರು. ಸುಡಾನ್‌ನಲ್ಲಿ ಕಳೆದ ವಾರ ಸೇನೆ ಮತ್ತು ಶಕ್ತಿಶಾಲಿ ಮಿಲಿಟರಿ ಗುಂಪಾದ ರಾಪಿಡ್ ಸಪೋರ್ಟ್ ಫೋರ್ಸ್ (ಆರ್‌ಎಫ್ಎಸ್) ಮಧ್ಯೆ ಕದನ ಆರಂಭವಾಯಿತು. ಮಿಲಿಟರಿ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದ ಸ್ಥಾಪನೆಗೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಆರ್‌ಎಸ್ಎಫ್ ಅನ್ನು ಸೇನೆಗೆ ವಿಲೀನಗೊಳಿಸುವ ಆಗ್ರಹದಲ್ಲಿ ಈ ಕದನ ಆರಂಭವಾಯಿತು. ಈದ್ ಕದನ ವಿರಾಮಕ್ಕೆ ಕರೆ ಈ ಕದನ ಆರಂಭಗೊಂಡ ಕಳೆದೊಂದು ವಾರದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇದನ್ನು ಕೊನೆಗೊಳಿಸುವಂತೆ ರಾಜತಾಂತ್ರಿಕ ಒತ್ತಡ ಹೆಚ್ಚುತ್ತಿದೆ. ವಿಶ್ವಸಂಸ್ಥೆ, ಅಮೆರಿಕಾ ಹಾಗೂ ಇತರ ರಾಷ್ಟ್ರಗಳು ಮುಸ್ಲಿಮರ ಹಬ್ಬವಾದ ಈದ್ ಉಲ್ ಫಿತರ್ ಅಂಗವಾಗಿ ಮೂರು ದಿನಗಳ ಮಟ್ಟಿಗಾದರೂ ಕದನ ವಿರಾಮ ಜಾರಿಗೆ ತರುವಂತೆ ಮಾಡಲು ಪ್ರಯತ್ನ ನಡೆಸುತ್ತಿವೆ. ಆರ್‌ಎಸ್ಎಫ್ ಮಾನವೀಯತೆಯ ಆಧಾರದಲ್ಲಿ 72 ಗಂಟೆಗಳ ಕಾಲ ಕದನ ವಿರಾಮ ಘೋಷಿಸಲು ಸಿದ್ಧವಿರುವುದಾಗಿ ಹೇಳಿದ್ದು, ಸೇನೆಯ ವತಿಯಿಂದ ಈ ಕುರಿತು ಯಾವುದೇ ಹೇಳಿಕೆ ಬಂದಿಲ್ಲ. ಈ ಒಪ್ಪಂದ ಶುಕ್ರವಾರ 06:00 ಗಂಟೆಯಿಂದ ಹಬ್ಬದ ಅಂಗವಾಗಿ ಜಾರಿಗೆ ಬರಲಿದೆ ಎಂದು ಆರ್‌ಎಸ್ಎಫ್ ಹೇಳಿದೆ. ಆದರೂ ರಾಜಧಾನಿ ಖರ್ತೋಮ್‌ನಲ್ಲಿ ಗುಂಡಿನ ಮೊರೆತ ಮತ್ತು ಸ್ಫೋಟದ ಶಬ್ದಗಳು ಇನ್ನೂ ಕೇಳುತ್ತಿವೆ. ಇದಕ್ಕೆ ಮೊದಲಿನ ಎರಡು ಕದನ ವಿರಾಮ ಪ್ರಯತ್ನಗಳೂ ವೈಫಲ್ಯ ಕಂಡಿವೆ. ಕದನದ ಕಾರಣ ಸುಡಾನ್‌ನಲ್ಲಿ ಈಗ ಎಲ್ಲವೂ ಎರಡು ಗುಂಪುಗಳ ನಡುವಿನ ಸಮರದ ಕೇಂದ್ರಿತವಾಗಿವೆ. ಆ ಗುಂಪುಗಳೆಂದರೆ, ಸುಡಾನೀ ಸೇನೆ ಮತ್ತು ಆರ್‌ಎಸ್ಎಫ್. 2021ರ ದಂಗೆಯ ಬಳಿಕ, ಸುಡಾನ್ ಅಸಮರ್ಥ ನಾಯಕ ಜನರಲ್ ಅಬ್ದೆಲ್ ಫತ್ತಾ ಬುರ್ಹಾನ್ ನೇತೃತ್ವದ ಮಿಲಿಟರಿ ಆಡಳಿತ ಹೊಂದಿದೆ. ಆ ದಂಗೆಯ ಹಿಂದೆ ಆತನದ್ದೇ ಕೈವಾಡವಿತ್ತು. ಎರಡು ವರ್ಷಗಳ ಹಿಂದೆ, ದೀರ್ಘಕಾಲ ಸುಡಾನನ್ನು ಆಳಿದ ಸರ್ವಾಧಿಕಾರಿ ಒಮರ್ ಅಲ್ ಬಾಷಿರ್ ಅವರನ್ನು ಅಧಿಕಾರದಿಂದ ಹೊರಹಾಕಲಾಯಿತು. ಆರ್‌ಎಸ್ಎಫ್‌ಗೆ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೋ ಅಥವಾ ಹೆಮೆಡ್ಟಿ ನೇತೃತ್ವ ವಹಿಸಿದ್ದು, ಆತ ಸುಡಾನ್ ಸೇನೆಯೊಡನೆ ಕಾರ್ಯ ನಿರ್ವಹಿಸಿದ್ದರು. ಬಾಷಿರ್ ಅವರನ್ನು ಅಧಿಕಾರದಿಂದ ತೆಗೆದ ಬಳಿಕ, 2023ರ‌ ಕೊನೆಯಲ್ಲಿ ಚುನಾವಣೆ ಎದುರಿಸಲಿದ್ದ ಸುಡಾನಿನ ರಾಜಕೀಯ ಹಾದಿಯನ್ನು ಬದಲಾಯಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ಬುರ್ಹಾನ್ ನಿಧಾನವಾಗಿ, ಆದರೆ ಬದಲಾಯಿಸಲಾಗದಂತಹ ನಾಗರಿಕ ಆಡಳಿತವನ್ನು ಜಾರಿಗೆ ತರುವ ಭರವಸೆ ನೀಡಿದ್ದರು. ಆದರೆ ಈಗ ಅವಲೋಕಿಸಿದಾಗ ಬುರ್ಹಾನ್ ಆಗಲಿ, ಡಗಾಲೋ ಆಗಲಿ ಅಧಿಕಾರ ಬಿಟ್ಟುಕೊಡಲು ಸಿದ್ಧವಿರುವಂತೆ ಕಾಣುತ್ತಿಲ್ಲ. ಆದ್ದರಿಂದಲೇ ಅನಿವಾರ್ಯವಾಗಿ ಅಧಿಕಾರದ ಕದನ ಎಪ್ರಿಲ್ 15, 2023ರಂದು ಆರಂಭಗೊಂಡಿದೆ. ಅಂದಿನಿಂದ ಆರ್‌ಎಸ್ಎಫ್ ಮತ್ತು ಸುಡಾನ್ ಸೇನಾಪಡೆಗಳು ರಾಜಧಾನಿ ಖರ್ತೋಮ್ ಮತ್ತು ದೇಶಾದ್ಯಂತ ಕದನ ಆರಂಭಿಸಿವೆ. ಕಳೆದ ಕೆಲ ದಿನಗಳಲ್ಲಿ ಹಿಂಸಾಚಾರ ಮಿತಿಮೀರಿದೆ. ಇತ್ತೀಚಿನ ಅಧಿಕಾರದ ಕದನದ ಹಿಂದೆ ಆರ್‌ಎಸ್ಎಫ್ ಅರೆಸೇನಾಡೆಯನ್ನು ಸುಡಾನಿನ ಸೇನೆಗೆ ಅಂತರ್ಗತಗೊಳಿಸುವ ಕುರಿತ ಭಿನ್ನಾಭಿಪ್ರಾಯಗಳೂ ಕಾರಣವಾಗಿವೆ. ಸೇನೆಯ ಸಮ್ಮತಿಯಿಲ್ಲದೆ ಆರ್‌ಎಸ್ಎಫ್ ತನ್ನ ಸದಸ್ಯರನ್ನು ರಾಜಧಾನಿಗೆ ಮತ್ತು ದೇಶಾದ್ಯಂತ ಕಳುಹಿಸತೊಡಗಿದಾಗ ಸಮಸ್ಯೆಗಳು ಬಿಗಡಾಯಿಸಿದವು. ಆದರೆ ಹಿಂಸಾಚಾರಕ್ಕೆ ಬೇರೆಯೇ ಮೂಲ ಕಾರಣಗಳಿದ್ದವು. ಅದರಲ್ಲೂ ಆರ್‌ಎಸ್ಎಫ್ ಸುಡಾನಿನ ಆರ್ಥಿಕ ಸಂಪನ್ಮೂಲಗಳ ಮೇಲೆ, ವಿಶೇಷವಾಗಿ ಚಿನ್ನದ ಗಣಿಗಳ ಮೇಲೆ ನಿಯಂತ್ರಣ ಸಾಧಿಸಿದೆ. ಸುಡಾನ್‌ನಲ್ಲಿ ನಡೆಯುತ್ತಿರುವ ಘಟನೆಗಳು ಆ ದೇಶದಲ್ಲಿ ಸ್ಥಿರತೆ ಸಾಧಿಸಲು ಅಥವಾ ಪ್ರಜಾಪ್ರಭುತ್ವದ ಸರ್ಕಾರ ತರಲು ಖಂಡಿತವಾಗಿಯೂ ಪೂರಕವಾಗಿಲ್ಲ. ಇಬ್ಬರು ಶಕ್ತಿಶಾಲಿಗಳ ಕದನ ಡಗಾಲೋ 2000ನೇ ದಶಕದ ಆರಂಭದಲ್ಲಿ ಆರ್‌ಎಸ್ಎಫ್ ಅಧಿಕಾರ ಪಡೆದುಕೊಂಡ. ಆತ ದಾರ್ಫರ್ ಪ್ರಾಂತ್ಯದಲ್ಲಿ ಮಾನವ ಹಕ್ಕು ದಮನ ನಡೆಸಿದ ಜಂಜವೀಡ್ ದಾಳಿಕೋರ ತಂಡದ ನೇತೃತ್ವ ವಹಿಸಿದ್ದ. ಸುಡಾನ್ ಅಧ್ಯಕ್ಷ ಬಾಷಿರ್ ಸಹ ದರ್ಫುರ್ ಜನರ ಮೇಲೆ ಹಿಂಸಾಚಾರ ನಡೆಸಿದ್ದ. ಆತನ ವಿರುದ್ಧ ಮತ್ತು ಜಂಜವೀಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಮಾನವತೆಯ ವಿರುದ್ಧದ ಅಪರಾಧ ಎಂದು ಆರೋಪ ಹೊರಿಸಿತು. ಆ ಬಳಿಕ ಡಗಾಲೋ ಹೆಜ್ಜೆ ಮುಂದಿಡತೊಡಗಿದ. ಆರ್‌ಎಸ್ಎಫ್ ನಾಯಕನಾಗಿ, ಡಗಾಲೋ ಮೇಲೆ ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ ಆರೋಪಗಳಿವೆ. 2019ರಲ್ಲಿ 120 ಪ್ರತಿಭಟನಾಕಾರರನ್ನು ಹತ್ಯೆಗೈಯಲಾಯಿತು. ಬುರ್ಹಾನ್ ನಡೆಗಳೂ ಆತನ ವಿರುದ್ಧ ಮಾನವ ಹಕ್ಕು ಸಂಸ್ಥೆಗಳು ಆರೋಪ ಹೊರಿಸುವಂತೆ ಮಾಡಿದ್ದವು. ಆಡಳಿತ ನಡೆಸುತ್ತಿದ್ದ ಸೇನಾ ಮುಖ್ಯಸ್ಥನಾಗಿ, ಸರ್ಕಾರದ ಮುಖಂಡನಾಗಿ ಆತ ಕಳೆದ ಎರಡು ವರ್ಷಗಳಿಂದ ಪ್ರಜಾಪ್ರಭುತ್ವವಾದಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾನೆ. ಬುರ್ಹಾನ್ ಮತ್ತು ಡಗಾಲೋ ಇಬ್ಬರೂ ನಾಗರಿಕ ಪ್ರಜಾಪ್ರಭುತ್ವದೆಡೆಗೆ ಸುಡಾನ್ ನಡೆಯುವುದನ್ನು ತಡೆಯುತ್ತಿದ್ದಾರೆ. ಆದರೆ ಇದು ನೈಜವಾಗಿ ವೈಯಕ್ತಿಕ ಅಧಿಕಾರಕ್ಕೋಸ್ಕರ ನಡೆಯುತ್ತಿರುವ ಸಮರವಾಗಿದೆ. "ಆನೆಗಳು ಕಾದಾಡುವಾಗ ಹುಲ್ಲು ಕಿತ್ತುಬರುತ್ತದೆ" ಎನ್ನುವ ಆಫ್ರಿಕನ್ ಗಾದೆ ಇಲ್ಲಿ ನಿಜವಾಗುವಂತೆ ಕಂಡುಬರುತ್ತಿದೆ. -ಗಿರೀಶ್ ಲಿಂಗಣ್ಣಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1088.txt b/zeenewskannada/data1_url7_500_to_1680_1088.txt new file mode 100644 index 0000000000000000000000000000000000000000..5cbf7ec1b26b1092b6e2c95c43f82a4d06d0543b --- /dev/null +++ b/zeenewskannada/data1_url7_500_to_1680_1088.txt @@ -0,0 +1 @@ +ಎಸ್ಸಿಓ ಸಭೆ ಹಿನ್ನೆಲೆಯಲ್ಲಿ ಭಾರತಕ್ಕೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭೇಟಿ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಯಲ್ಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನ ಗುರುವಾರ ಪ್ರಕಟಿಸಿದೆ. ನವದೆಹಲಿ:ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಯಲ್ಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನ ಗುರುವಾರ ಪ್ರಕಟಿಸಿದೆ. ಇದನ್ನೂ ಓದಿ: ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರು ವಾರದ ಮಾಧ್ಯಮಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. "ಬಿಲಾವಲ್ ಭುಟ್ಟೋ ಜರ್ದಾರಿ ಅವರು ಮೇ 4-5, 2023 ರಂದು ಭಾರತದ ಗೋವಾದಲ್ಲಿ ನಡೆಯಲಿರುವ ಕೌನ್ಸಿಲ್ ಆಫ್ ಫಾರಿನ್ ಮಿನಿಸ್ಟರ್ಸ್ ()ನ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸಲಿದ್ದಾರೆ" ಎಂದು ಅವರು ಹೇಳಿದರು, ಆ ಮೂಲಕ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತು ಇದ್ದಂತಹ ವದಂತಿಗಳಿಗೆ ತೆರೆ ಎಳೆದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಅವರನ್ನು ಎಸ್‌ಸಿಒ ಪ್ರಸ್ತಾವನೆಗೆ ಹಾಜರಾಗುವಂತೆ ಆಹ್ವಾನಿಸಿದ್ದರಿಂದ ಪಾಕಿಸ್ತಾನದ ವಿದೇಶಾಂಗ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. "ಸಭೆಯಲ್ಲಿನ ನಮ್ಮ ಭಾಗವಹಿಸುವಿಕೆಯು ಚಾರ್ಟರ್ ಮತ್ತು ಪ್ರಕ್ರಿಯೆಗಳಿಗೆ ಪಾಕಿಸ್ತಾನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಪಾಕಿಸ್ತಾನವು ತನ್ನ ವಿದೇಶಾಂಗ ನೀತಿಯ ಆದ್ಯತೆಗಳಲ್ಲಿ ಪ್ರದೇಶಕ್ಕೆ ನೀಡುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಬಲೂಚ್ ಹೇಳಿದರು. ಇದನ್ನೂ ಓದಿ: ಇದು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಪಾಕಿಸ್ತಾನಿ ನಾಯಕರಿಂದ ಭಾರತಕ್ಕೆ ಅತ್ಯುನ್ನತ ಮಟ್ಟದ ಭೇಟಿಯಾಗಿದೆ.ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ 2019 ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರವನ್ನು ಭಾರತದ ಯುದ್ಧ ವಿಮಾನಗಳು ಹೊಡೆದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟವು. ಭಾರತವು ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರಗಳನ್ನು ಹಿಂತೆಗೆದುಕೊಳ್ಳುವ ಮತ್ತು ಹಿಂದಿನ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಘೋಷಣೆ ಮಾಡಿದ ನಂತರ ಸಂಬಂಧಗಳು ಇನ್ನಷ್ಟು ಹದಗೆಟ್ಟವು. ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1089.txt b/zeenewskannada/data1_url7_500_to_1680_1089.txt new file mode 100644 index 0000000000000000000000000000000000000000..3268be697a362c1d48470708f8fd0296ca7a7da5 --- /dev/null +++ b/zeenewskannada/data1_url7_500_to_1680_1089.txt @@ -0,0 +1 @@ +: ಇಬ್ಬರು ಜನರಲ್‌ಗಳ ನಡುವಿನ ಯುದ್ದದಲ್ಲಿ ಹೊತ್ತಿ ಉರಿಯುತ್ತಿದೆ ಸುಡಾನ್ ! 180 ಕ್ಕೂ ಹೆಚ್ಚು ಮಂದಿ : ಎರಡು ಬಣಗಳು ಸುಡಾನ್‌ನ ಹಲವಾರು ನಗರಗಳಲ್ಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಗಳನ್ನು ನಡೆಸುತ್ತಿವೆ. . ಸುಡಾನ್ ರಾಜಧಾನಿ ಖಾರ್ಟೂಮ್‌ ಮತ್ತು ಒಮ್‌ದುರ್‌ಮನ್ ಸೇರಿದಂತೆ ಅನೇಕ ನಗರಗಳಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. :ದೇಶವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಆ ದೇಶದ ಸೇನೆಯದ್ದಾಗಿರುತ್ತದೆ. ಗಡಿಯೊಳಗೆ ನುಗ್ಗಿ ಬರುವ ಶತ್ರುಗಳನ್ನು ಹೊಡೆದುರುಳಿಸುವ ಕೆಲಸವನ್ನು ಆಯಾ ದೇಶದ ಸೇನೆ ಮಾಡುತ್ತದೆ. ತನ್ನ ದೇಶದ ಪ್ರಜೆಗಳನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸೇನೆ ಹೊತ್ತು ನಿಂತಿರುತ್ತದೆ. ಆದರೆ ಒಂದು ದೇಶದ ಸೈನ್ಯ ಮತ್ತು ಅರೆಸೇನಾ ಪಡೆಗಳ ನಡುವೆಯೇ ಯುದ್ಧ ಪ್ರಾರಂಭವಾದರೆ, ಪರಿಣಾಮ ಘನ ಘೋರ. ದೇಶ ಕಾಯುವ ಸೇನಾ ನಾಯಕರೇ ದೇಶ ಆಕ್ರಮಿಸಿಕೊಳ್ಳುವ ಹೋರಾಟಕ್ಕೆ ಮುಂದಾದರೆ ಆ ದೇಶದ ಸ್ಥಿತಿಯನ್ನು ಊಹಿಸುವುದು ಕಷ್ಟ. ಆಫ್ರಿಕನ್ ದೇಶ ಸುಡಾನ್ ಕಳೆದ 3 ದಿನಗಳಿಂದ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಸುಡಾನ್‌ನ ಸೈನ್ಯ ಮತ್ತು ಅರೆಸೇನಾ ಪಡೆಗಳು ಪರಸ್ಪರರ ರಕ್ತದ ಓಕುಳಿ ಹರಿಸಿವೆ. ದೇಶದ ಅಧಿಕಾರದ ಗದ್ದುಗೆ ಏರುವ ಸಲುವಾಗಿ ಈ ಯುದ್ದ ನಡೆಯುತ್ತಿದೆ. ಪ್ರಾಬಲ್ಯಕ್ಕಾಗಿ ಇಬ್ಬರು ಕಮಾಂಡರ್‌ಗಳ ನಡುವಿನ ನಡೆದ ಕಿತ್ತಾಟ ಇಡೀ ದೇಶವನ್ನೇ ಯುದ್ಧ ಭೂಮಿಯನ್ನಾಗಿಸಿದೆ. ಸುಡಾನ್‌ನಲ್ಲಿ ಇಲ್ಲಿಯವರೆಗೆ 180 ಕ್ಕೂ ಹೆಚ್ಚು ಮಂದಿ ಸಾವು :ಎರಡು ಬಣಗಳು ಸುಡಾನ್‌ನ ಹಲವಾರು ನಗರಗಳಲ್ಲಿಮತ್ತು ಗುಂಡಿನ ದಾಳಿಗಳನ್ನು ನಡೆಸುತ್ತಿವೆ. ಸುಡಾನ್ ರಾಜಧಾನಿ ಖಾರ್ಟೂಮ್‌ ಮತ್ತು ಒಮ್‌ದುರ್‌ಮನ್ ಸೇರಿದಂತೆ ಅನೇಕ ನಗರಗಳಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಯುದ್ದದ ಕಾರಣದಿಂದಾಗಿ ನೆರೆಯ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿವೆ. 1956 ರಲ್ಲಿ ಸ್ವತಂತ್ರಗೊಂಡ ಸುಡಾನ್ ಅಂದಿನಿಂದಲೂ ಅಂತರ್ಯುದ್ಧ, ಮತ್ತು ದಂಗೆಯಿಂದ ಸುತ್ತುವರಿದಿದೆ. ಆದರೆ ಈ ಬಾರಿ ಪರಿಸ್ಥಿತಿ ಅತಿರೇಕಕ್ಕೆ ಹೋಗಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷದಿಂದಾಗಿ ಸೇನೆಯ ಫೈಟರ್ ಜೆಟ್‌ಗಳು ಸುಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿ ಕ್ಷಿಪ್ರ ಬೆಂಬಲ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿವೆ. ಇದನ್ನೂ ಓದಿ : 2021 ರಲ್ಲಿ ಆರಂಭವಾದ ದಂಗೆ :2021 ರಲ್ಲಿ ಸುಡಾನ್‌ನಲ್ಲಿ ದಂಗೆ ನಡೆದಿತ್ತು. ಅಂದಿನಿಂದ ಸೇನೆ ಮತ್ತು ಅರೆಸೈನಿಕ ಪಡೆ ಅಂದರೆ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಎಲ್ಲವೂ ಸರಿ ಇರಲಿಲ್ಲ. ಕ್ಷಿಪ್ರ ಬೆಂಬಲ ಪಡೆ ಖಾರ್ಟೂಮ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ.ಆಕ್ರಮಣದ ಸಮಯದಲ್ಲಿ ಅನೇಕ ವಿಮಾನಗಳು ಸುಟ್ಟುಹೋದವು. ಆರ್‌ಎಸ್‌ಎಫ್‌ನ ವಶದಿಂದ ವಿಮಾನ ನಿಲ್ದಾಣವನ್ನು ಮುಕ್ತಗೊಳಿಸಲು ಸೇನೆಯು ವೈಮಾನಿಕ ದಾಳಿ ನಡೆಸಿದೆ. ಉಪಗ್ರಹ ಚಿತ್ರಗಳನ್ನು ನೋಡಿದಾಗ ವಿಮಾನ ನಿಲ್ದಾಣದಲ್ಲಿ ಭಾರೀ ಹಾನಿ ಸಂಭವಿಸಿರುವುದು ತಿಳಿದು ಬರುತ್ತದೆ. ಎತ್ತ ನೋಡಿದರೂ ಬೆಂಕಿ ಹೊಗೆಗಳೇ ಕಾಣುತ್ತಿವೆ. ರಂಜಾನ್‌ ಸಮಯದಲ್ಲೇ ಅನ್ನ ಆಹಾರ ಇಲ್ಲ :ಸಂಘರ್ಷದ ಕಾರಣ ಜನರು ರಾಜಧಾನಿ ಖಾರ್ಟೂಮ್‌ನಲ್ಲಿ ಜನ ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ. ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಲಸೆ ಹೋಗಿದ್ದಾರೆ. ಸುಡಾನ್‌ನಲ್ಲಿ ಜನಸಂಖ್ಯೆಯ 97 ಪ್ರತಿಶತ ಮುಸ್ಲಿಮರು .ಇದೀಗ ಪವಿತ್ರ ರಂಜಾನ್ ತಿಂಗಳು ನಡೆಯುತ್ತಿದೆ. ಆದರೆ ಈ ಪವಿತ್ರ ಮಾಸದಲ್ಲಿಯೇ ಜನ ಅನ್ನ ನೀರಿಗೆ ಹಾತೊರೆಯುವಂತಾಗಿದೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಯುದ್ದದಲ್ಲಿ ಜನ ಸಾಮಾನ್ಯರು ಬಳಲಿ ಬೆಂಡಾಗಿದ್ದಾರೆ. ಇದನ್ನೂ ಓದಿ: ಮೂರು ದಿನಗಳಿಂದ ದೇಶ ಹೊತ್ತಿ ಉರಿಯುತ್ತಿದೆ ದೇಶ :ಕಳೆದ 3 ದಿನಗಳಿಂದ ಸುಡಾನ್ ಹೊತ್ತಿ ಉರಿಯುತ್ತಿದೆ. ಎಲ್ಲೆಂದರಲ್ಲಿ ಬಾಂಬ್, ಗುಂಡುಗಳದ್ದೇ ಸದ್ದು. ಜನನಿಬಿಡ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ತನ್ನ ನೆಲೆಗಳನ್ನು ಕಾರ್ಯತಂತ್ರವಾಗಿ ನಿರ್ಮಿಸಿಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಎರಡು ದೇಶಗಳ ನಡುವಿನ ಯುದ್ಧವಾಗಿದೆ. ಆದರೆ ಸುಡಾನ್‌ನಲ್ಲಿ ಇಬ್ಬರು ಜನರಲ್‌ಗಳ ನಡುವಿನ ಯುದ್ಧಕ್ಕೆ ದೇಶ ಸಾಕ್ಷಿಯಾಗಿದೆ. ಸುಡಾನ್ ಪ್ರಸ್ತುತ ಸೇನಾ ಮುಖ್ಯಸ್ಥ ಅಲ್-ಬುರ್ಹಾನ್ ಮತ್ತು ಆರ್‌ಎಸ್‌ಎಫ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ನಡುವೆ ಈ ಯುದ್ಧ ನಡೆಯುತ್ತಿದೆ. ಒಂದು ಕಾಲದಲ್ಲಿ ಬುರ್ಹಾನ್ ಮತ್ತು ಹಮ್ದಾನ್ ಪರಸ್ಪರ ಸಹಚರರಾಗಿದ್ದರು. ಇಬ್ಬರೂ ಸುಡಾನ್‌ನ ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ಒಟ್ಟಿಗೆ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಅಧಿಕಾರದ ಸ್ವಾಧೀನಕ್ಕಾಗಿ ಇಬ್ಬರೂ ಶತ್ರುಗಳಾಗಿ ಹೋರಾಟ ನಡೆಸುತ್ತಿದ್ದಾರೆ. ಸಂಘರ್ಷದ ಹಿಂದಿನ ಕಾರಣ ? :ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಮೂಲ 2019 ವರ್ಷಕ್ಕೆ ಸಂಬಂಧಿಸಿವೆ. ಆ ಸಮಯದಲ್ಲಿ ಸುಡಾನ್ ಅಧ್ಯಕ್ಷ ಒಮರ್ ಅಲ್-ಬಶೀರ್ ವಿರುದ್ಧ ಸಾರ್ವಜನಿಕರು ದಂಗೆ ಎದ್ದರು. ಇದಾದ ನಂತರ ಸೈನ್ಯವು ಅಲ್-ಬಶೀರ್‌ನ ಅಧಿಕಾರವನ್ನು ಕೊನೆಯಾಗಿಸಿತು. ಆದರೆ ಇದರೊಂದಿಗೆ ಸುಡಾನ್‌ನಲ್ಲಿ ಸಂಘರ್ಷದ ಮುಂದಿನ ಹಂತವು ಪ್ರಾರಂಭವಾಯಿತು. ಹೌದು ಜನರಲ್ ಬುರ್ಹಾನ್ ಮತ್ತು ಜನರಲ್ ದಗಾಲೊ ಇಲ್ಲಿಂದಲೇ ಪರಸ್ಪರ ಶತ್ರುಗಳಾಗಿ ಎದುರು ಬದುರಾದರು. ಇದನ್ನೂ ಓದಿ : ಸುಡಾನ್‌ನಲ್ಲಿ ಚುನಾವಣೆ ನಡೆಸುವ ಬಗ್ಗೆ ಇಬ್ಬರ ನಡುವೆ ಒಮ್ಮತವಿರಲಿಲ್ಲ. ಆರ್‌ಎಸ್‌ಎಫ್‌ನ 10,000 ಸೈನಿಕರನ್ನು ಅಂದರೆ ಕ್ಷಿಪ್ರ ಬೆಂಬಲ ಪಡೆಗಳನ್ನು ಸೇನೆಗೆ ಸೇರಿಸಿಕೊಳ್ಳುವ ಬಗ್ಗೆ ಸೇನೆಯು ಪ್ರಸ್ತಾಪ ಮುಂದಿಟ್ಟಿತ್ತು. ಆದರೆ, ಸೇನೆಯೊಂದಿಗೆ ಅರೆಸೇನಾ ಪಡೆ ವಿಲೀನಗೊಂಡ ನಂತರ ರಚನೆಯಾಗಲಿರುವ ಹೊಸ ಪಡೆಯ ಮುಖ್ಯಸ್ಥರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಕಳೆದ ಕೆಲವು ವಾರಗಳಿಂದ, ಸುಡಾನ್‌ನ ವಿವಿಧ ಭಾಗಗಳಲ್ಲಿ ಅರೆಸೈನಿಕ ಪಡೆಗಳ ನಿಯೋಜನೆಯು ಹೆಚ್ಚಾಗುತ್ತಾ ಹೋಯಿತು. ಇದನ್ನು ಸೇನೆಯು ಪ್ರಚೋದನೆ ಮತ್ತು ಬೆದರಿಕೆಯ ರೂಪವಾಗಿ ಕಂಡುಕೊಂಡಿದೆ. ಈ ಎರಡೂ ಗುಂಪುಗಳಿಗೆ ಇತರ ದೇಶಗಳಿಂದ ಸಿಗುತ್ತಿರುವ ಬೆಂಬಲ ಬೆಂಕಿಗೆ ತುಪ್ಪ ಸುರಿದ ರೀತಿಯಲ್ಲಿದೆ. ಸುಡಾನ್ ಸೈನ್ಯವನ್ನು ಈಜಿಪ್ಟ್ ಬೆಂಬಲಿಸುತ್ತದೆ. ಆದರೆ ಅರೆಸೈನಿಕ ಗುಂಪನ್ನು ಯುಎಇ ಮತ್ತು ಸೌದಿ ಅರೇಬಿಯಾ ಬೆಂಬಲಿಸುತ್ತದೆ. ಆದ್ದರಿಂದಲೇ ಎರಡೂ ಗುಂಪಿನವರು ಪರಸ್ಪರ ತಲೆಬಾಗಲು ಸಿದ್ದರಿಲ್ಲ. ಎರಡೂ ಗುಂಪುಗಳು ತಮ್ಮದೇ ಆದ ಮಹತ್ವಾಕಾಂಕ್ಷೆಗಳನ್ನು ಹೊಂದಿವೆ. ಸುಡಾನ್‌ನಲ್ಲಿದ್ದಾರೆ 4 ಸಾವಿರ ಭಾರತೀಯರು :ಸುಡಾನ್‌ನಲ್ಲಿ ಸುಮಾರು 4 ಸಾವಿರ ಭಾರತೀಯರಿದ್ದಾರೆ. ಈ ಘರ್ಷಣೆಯಲ್ಲಿ ಒಬ್ಬ ಭಾರತೀಯ ಕೂಡಾ ಸಾವನ್ನಪ್ಪಿದ್ದಾರೆ. ಇದೀಗ ಭಾರತೀಯ ರಾಯಭಾರ ಕಚೇರಿ, ಭಾರತೀಯ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಮನೆಯಿಂದ ಹೊರ ಬಾರದಂತೆ ಸಲಹೆ ನೀಡಿದೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_109.txt b/zeenewskannada/data1_url7_500_to_1680_109.txt new file mode 100644 index 0000000000000000000000000000000000000000..e182e2e5cb72b315d92d6cf3a90fe9f1b6b47530 --- /dev/null +++ b/zeenewskannada/data1_url7_500_to_1680_109.txt @@ -0,0 +1 @@ +ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಜೆಪಿಗೆ ಭಾರಿ ಮುಖ ಭಂಗ..! ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಮೂಲಕ ಲೋಕಸಭಾ ಚುನಾವಣೆಗೆ ಹೋಗಿದ್ದ ಬಿಜೆಪಿಗೆ ಈಗ ಭಾರಿ ಮುಖಭಂಗವಾಗಿದೆ. ನವದೆಹಲಿ:ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಮೂಲಕ ಲೋಕಸಭಾ ಚುನಾವಣೆಗೆ ಹೋಗಿದ್ದ ಬಿಜೆಪಿಗೆ ಈಗ ಭಾರಿ ಮುಖಭಂಗವಾಗಿದೆ. ಫೈಜಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಯೋಧ್ಯೆ ಪ್ರಮುಖವಾಗಿ ಬಿಜೆಪಿಯ ರಾಜಕೀಯ ವಸ್ತುವಾಗಿತ್ತು, ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಲಲ್ಲುಸಿಂಗ್ ಅವರು ಎಸ್ಪಿ ಅಭ್ಯರ್ಥಿಯಾದ ಅವಧೇಶ್ ಪ್ರಸಾದ್ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಅಚ್ಚರಿ ಎಂದರೆ ಚುನಾವಣಾ ಪ್ರಚಾರದುದ್ದಕ್ಕೂ ರಾಮಮಂದಿರದ ನಿರ್ಮಾಣದ ಜಪ ಮಾಡಿದ್ದ ಬಿಜೆಪಿ ನಾಯಕರಿಗೆ ಈಗ ಫೈಜಾಬಾದ್ ಲೋಕಸಭಾ ಕ್ಷೇತ್ರದ ಸೋಲಿನೊಂದಿಗೆ ಭಾರಿ ಮುಖಭಂಗ ಅನುಭವಿಸಿದಂತಾಗಿದೆ. ಈಗ ತಮ್ಮ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಫೈಜಾಬಾದ್‌ನ ಹಾಲಿ ಸಂಸದ ಲಲ್ಲು ಸಿಂಗ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್‌ ವಿರುದ್ಧ ಸೋಲನ್ನು ಒಪ್ಪಿಕೊಂಡಿದ್ದಾರೆ, "ಹಮ್ ಆಪ್ಕಾ ಸಮ್ಮಾನ್ ನಹಿ ಬಚಾ ಪಾಯೆ (ನಿಮ್ಮ ಗೌರವವನ್ನು ನಾವು ಉಳಿಸಲು ಸಾಧ್ಯವಾಗಲಿಲ್ಲ)" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1090.txt b/zeenewskannada/data1_url7_500_to_1680_1090.txt new file mode 100644 index 0000000000000000000000000000000000000000..35f4fe253e45582cea5f9177dd8b58cd7564073a --- /dev/null +++ b/zeenewskannada/data1_url7_500_to_1680_1090.txt @@ -0,0 +1 @@ +: ಈ ಹಲ್ಲಿಯ ಬೆಲೆ ಒಂದು ಬಿಎಂಡಬ್ಲ್ಯೂಗೆ ಸಮಾನ ಎಂದ್ರೆ ನೀವು ನಂಬ್ತೀರಾ? 100% ನಿಜ! ' : ವಿಶ್ವದಲ್ಲಿ ಅತ್ಯಂತ ಅಪರೂಪದ ಜೀವಿಗಳಿವೆ. ಆದರೆ, ವಿಭಿನ್ನ ಕಾರಣಗಳಿಂದಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾಮಾನ್ಯವಾಗಿ ಇಂತಹ ಪ್ರಾಣಿಗಳ ಖರೀದಿ ಹಾಗೂ ಮಾರಾಟ ಕಾನೂನುಬಾಹಿರವಾಗಿದೆ. ಆದರೂ ಕೂಡ ಇದೇ ಕಾರಣದಿಂದ ಅವುಗಳ ಮೌಲ್ಯ ಕೂಡ ಹೆಚ್ಚಾಗಿರುತ್ತದೆ. ಗೆಕ್ಕೋ ಹೆಸರಿನ ಹಲ್ಲಿಯ ವಿಷಯದಲ್ಲಿಯೂ ಕೂಡ ಇದೇ ರೀತಿ ಇದೆ. ಬಿಹಾರ ಮತ್ತು ನೇಪಾಳದಲ್ಲಿ ಕಂಡು ಬರುವ ಈ ಅಪರೂಪದ ಹಲ್ಲಿ ಕೋಟ್ಯಾಂತರ ರೂ.ಗಳಿಗೆ ಮಾರಾಟವಾಗುತ್ತದೆ. ' :ಹಲ್ಲಿ ಪ್ರತಿಯೊಂದು ಮನೆಯಲ್ಲಿ ಕಂಡುಬರುವ ಒಂದು ಸಾಮಾನ್ಯ ಜೀವವಾಗಿದೆ. ಅಷ್ಟೇ ಯಾಕೆ ಮನೆಯ ಹಲವು ಸದಸ್ಯರು ಹಲ್ಲಿ ನೋಡಿ ಹೆದರುತ್ತಾರೆ. ಆದರೆ, ಇದೇ ಹಲ್ಲಿ ನಿಮ್ಮನ್ನು ಕೋಟ್ಯಾಧೀಶರನ್ನಾಗಿಸಬಹುದು ಎಂದು ನೀವೆಂದಾದರೂ ಯೋಚಿಸಿದ್ದೀರಾ? ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇಂದು ನಾವು ನಿಮಗೆ ಮಾಹಿತಿ ನೀಡಲು ಹೊರಟಿರುವ ಹಲ್ಲಿಯೊಂದರ ಬೆಲೆಯಲ್ಲಿ ನೀವು ಒಂದು ಬಿಎಂಡಬ್ಲ್ಯೂ ಕಾರನ್ನು ಖರೀದಿಸಬಹುದು. ಏಕೆಂದರೆ ಇದೊಂದು ತೀರಾ ವಿರಳವಾಗಿ ಕಂಡು ಬರುವ ಒಂದು ಅಪರೂಪದ ಹಲ್ಲಿಯಾಗಿದೆ. ಹೌದು, ನಾವು ಹೇಳುತ್ತಿರುವುದು ಗಿಕ್ಕೋ ಹೆಸರಿನ ಅಪರೂಪದ ಹಲ್ಲಿಯ ಬಗ್ಗೆ, ಭಾರತದಲ್ಲಿ ಈ ಹಲ್ಲಿಯ ಖರೀದಿ ಹಾಗೂ ಮಾರಾಟ ಕಾನೂನುಬಾಹಿರವಾಗಿದೆಈ ಹಲ್ಲಿ ದುಬಾರಿ ಬೆಲೆಗೆ ಮಾರಾಟವಾಗುವುದರ ಹಿಂದೆ ಒಂದು ಕಾರಣವಿದೆ. ಅದೇನೆಂದರೆ, ಇಡೀ ವಿಶ್ವದಲ್ಲಿ ಕೇವಲ ಭಾರತದ ಬಿಹಾರ್ ಮತ್ತು ಬಿಹಾರ್ ಗೆ ಹೊಂದಿಕೊಂಡಂತೆ ಇರುವ ನೇಪಾಳದಲ್ಲಿ ಮಾತ್ರ ಈ ಹಲ್ಲಿ ಕಂಡುಬರುತ್ತದೆ. ಇವುಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದೇ ಕಾರಣದಿಂದ ಇವುಗಳನ್ನು , 1972ನ ಶೆಡ್ಯೂಲ್ 3ರ ಅಡಿ ಲಿಸ್ಟ್ ಮಾಡಲಾಗಿದೆ. ಇವುಗಳ ಕಡಿಮೆ ಸಂಖ್ಯೆಗಳ ಕಾರಣ ಇವುಗಳ ಬೇಟೆ, ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಲಾಗಿದೆ ಮತ್ತು ಸಂಪೂರ್ಣ ಕಾನೂನುಬಾಹಿರವಾಗಿದೆ. ಇದನ್ನೂ ಓದಿ- ಸೈಜ್ ಆಧರಿಸಿ ಇವುಗಳ ಬೆಲೆ ನಿರ್ಧರಿಸಲಾಗುತ್ತದೆನಿಷೇಧದ ಕಾರಣ ಸ್ಮಗ್ಲರ್ಗಳು ಈ ಹಲ್ಲಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ ಮತ್ತು ಅವುಗಳಿಗೆ ಭಾರಿ ಬೆಲೆ ಪಡೆಯುತ್ತಾರೆ. ವರದಿಗಳ ಪ್ರಕಾರ,ಬೆಲೆ ಅವುಗಳ ಸೈಜ್ ಅನ್ನು ಆಧರಿಸಿ ಇರಲಿದೆ. ಒಂದು ಸಾಮಾನ್ಯ ಹಲ್ಲಿ ರೂ. 70 ರಿಂದ 80 ಲಕ್ಷ ರೂ.ಗಳಿಕೆ ಮಾರಾಟವಾಗುತ್ತದೆ. ಒಂದು ವೇಳೆ ಹಲ್ಲಿಯ ಗಾತ್ರ ದೊಡ್ಡದಾಗಿದ್ದರೆ, ಅದು ಒಂದು ಕೋಟಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತದೆ. ಇದನ್ನೂ ಓದಿ- ಏಕೆ ಈ ಹಲ್ಲಿಗೆ ಇಷ್ಟೊಂದು ಬೇಡಿಕೆಹಲವು ರೀತಿಯ ಕಾಯಿಲೆಗಳ ಔಷಧಿ ತಯಾರಿಕೆಗೆ ಗಿಕ್ಕೋ ಹಲ್ಲಿ ಬಳಕೆಯಾಗುತ್ತದೆ. ಈ ಹಲ್ಲಿಯ ಮಾಂಸ ನಪುಂಸಕತೆ, ಡಯಾಬಿಟಿಸ್, ಏಡ್ಸ್ ಹಾಗೂ ಕ್ಯಾನ್ಸರ್ ನಂತಹ ಗಂಭೀರ ಮಾರಣಾಂತಿಕ ಕಾಯಿಲೆಗಳಲ್ಲಿ ಭಾರಿ ಲಾಭ ನೀಡುತ್ತದೆ. ಚೀನಾದಲ್ಲಿ ಹಲವು ಸಾಂಪ್ರದಾಯಿಕ ಔಷಧಿಗಳ ತಯಾರಿಕೆಗೆ ಈ ಹಲ್ಲಿಯನ್ನು ಬಳಸಲಾಗುತ್ತದೆ. ಇದೇ ರೀತಿಯ ಹಲವು ಕಾರಣಗಳಿಂದ ಈ ಹಲ್ಲಿಗೆ ಭಾರಿ ಬೇಡಿಕೆ ಇದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1091.txt b/zeenewskannada/data1_url7_500_to_1680_1091.txt new file mode 100644 index 0000000000000000000000000000000000000000..014203adf344be5dff7514e6eec5dfd53cd38e7d --- /dev/null +++ b/zeenewskannada/data1_url7_500_to_1680_1091.txt @@ -0,0 +1 @@ +! ರೈಲಿನಲ್ಲಿ ಪ್ರವಾಸ ಮಾಡುವಾಗ ಈ ಕೆಲ್ಸಾ ಮಾಡ್ಬೇಡಿ, ಇಲ್ದಿದ್ರೆ...? ! ರೈಲಿನಲ್ಲಿ ಪ್ರಯಾಣ ನಡೆಸುವಾಗ ಇಲಾಖೆ ಜಾರಿಗೊಳಿಸಿರುವ ಕೆಲವು ವಿಶೇಷ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಮತ್ತು ಅನುಸರಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀವು ಜೈಲಿಗೆ ಹೋಗಬಹುದು. ರೈಲಿನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರೀತಿ ಮಾಡುವವರ ವಿರುದ್ಧ ರೈಲ್ವೆ ಕಠಿಣ ಕ್ರಮ ಕೈಗೊಳ್ಳಲಿದೆ. :ರೈಲಿನಲ್ಲಿ ಪ್ರಯಾಣ ನಡೆಸುವುದು ಹೆಚ್ಚು ಆರಾಮದಾಯಕ, ಜೇಬಿಗೆ ಹೊರೆ ಕಡಿಮೆ ಮತ್ತು ಸುರಕ್ಷಿತ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ರೈಲು ಸಾರ್ವಜನಿಕ ಆಸ್ತಿಯಾಗಿದೆ ಮತ್ತು ಈ ಸಾರ್ವಜನಿಕ ಆಸ್ತಿಯನ್ನು ಬಳಸುವಾಗ ಸರ್ಕಾರವು ಹೊರಡಿಸಿದ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಯುನೈಟೆಡ್ ಕಿಂಗ್ಡಮ್ ರೈಲ್ವೇ ಸಂಸ್ಥೆಯು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ರೈಲಿನಲ್ಲಿ ಅಶ್ಲೀಲ ವೀಡಿಯೊಗಳು ಅಥವಾ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರೆ, ಅವನ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ. ಇದಲ್ಲದೇ ರೈಲಿನಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನೂ ಕೂಡ ನಿಲ್ಲಿಸಲು ಸೂಚಿಸಲಾಗಿದೆ. ಜನರ ಮಧ್ಯೆ ಘರ್ಷಣೆಯನ್ನು ಉಂಟುಮಾಡುವ ಇಂತಹ ವಿಷಯಗಳನ್ನು ರೈಲಿನಲ್ಲಿ ಪ್ರಯಾಣಿಸುವಾಗ ಚರ್ಚಿಸುವುದನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಯನ್ನು ನಾರ್ದರ್ನ್ ರೈಲ್ ಎಂಬಹೊರಡಿಸಿದೆ. ಇದನ್ನೂ ಓದಿ- ಆಕ್ಷೇಪಾರ್ಹ ವಿಷಯಗಳ ಮೇಲೆ ಕ್ರಮ ಕೈಗೊಳ್ಳಲಾಗುವುದುಬ್ರಿಟನ್‌ನ ನಾರ್ದರ್ನ್ ರೈಲ್ವೇಸ್ ಕಂಪನಿಯು ಫ್ರೆಂಡ್ಲಿ ವೈಫೈ ಜೊತೆಗೆ ಸೇರಿ ತನ್ನ ಕೆಲಸವನ್ನು ಮಾಡುತ್ತದೆ. ಕಂಪನಿಯು ತನ್ನ ವ್ಯಾಪ್ತಿಯಲ್ಲಿರುವ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲಿನಲ್ಲಿ ಯಾರಾದರೂ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇದಲ್ಲದೆ, ಪ್ರಯಾಣದ ಸಮಯದಲ್ಲಿ ಪ್ರಚೋದನಕಾರಿ ವಿಷಯಗಳ ಚರ್ಚೆಯ ಮೇಲೆ ಕಡಿವಾಣ ಹಾಕಲಾಗಿದೆ. ಇತರರಿಗೆ ಅನಾನುಕೂಲವನ್ನುಂಟುಮಾಡುವಂತಹ ಯಾವುದೇ ವಿಷಯವನ್ನು ತಪ್ಪಿಸಬೇಕು. ರೈಲು ಪ್ರಯಾಣದ ಸಮಯದಲ್ಲಿ ಕೆಲವರು ಇತರರು ಕೇಳಲು ಮತ್ತು ನೋಡಲು ಯೋಗ್ಯವಲ್ಲದ ಇಂತಹ ವಿಷಯಗಳನ್ನು ಹುಡುಕುತ್ತಾರೆ. ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟ್ರಿಸಿಯಾ ವಿಲಿಯಮ್ಸ್ ಹೇಳಿದ್ದಾರೆ. ಈಗ ರೈಲಿನಲ್ಲಿ ಅಂತಹ ಎಲ್ಲಾ ವಿಷಯಗಳನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಮಹಿಳೆಯೊಂದಿಗಿನ ಘಟನೆಯ ನಂತರ ಈ ನಿರ್ಧಾರವು ಹೊರಬಂದಿದೆಏಪ್ರಿಲ್ 4 ರಂದು, ಉತ್ತರ ರೈಲ್ವೆಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿತ್ತು ಎಂಬ ಸಂಗತಿ ಇಲ್ಲಿ ಗಮನಾರ್ಹ, ನಂತರ ರೈಲ್ವೆ ಸಂಸ್ಥೆ ಈ ಮಾರ್ಗಸೂಚಿಗಳನ್ನು ನೀಡಿದೆ. ಏಪ್ರಿಲ್ 4 ರಂದು ಮಹಿಳೆ ಉತ್ತರ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ವ್ಯಕ್ತಿಯೊಬ್ಬ ಮಹಿಳೆಗೆ ಅಶ್ಲೀಲ ಸನ್ನೆ ಮಾಡಿದ್ದು, ನಿರಾಕರಿಸಿದರೂ ಮಹಿಳೆಯ ಫೋಟೋ ತೆಗೆದಿದ್ದಾನೆ. ಇದನ್ನು ವಿರೋಧಿಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉಳಿದ ಪ್ರಯಾಣಿಕರು ಪ್ರತಿಭಟನೆ ನಡೆಸಿದಾಗ ಕಿಡಿಗೇಡಿ ಪರಾರಿಯಾಗಿದ್ದಾನೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1092.txt b/zeenewskannada/data1_url7_500_to_1680_1092.txt new file mode 100644 index 0000000000000000000000000000000000000000..d3f6f89dbbe83d4201de5f9a97eee34071e8faa3 --- /dev/null +++ b/zeenewskannada/data1_url7_500_to_1680_1092.txt @@ -0,0 +1 @@ +ಲವ್‌ ಲೈಫ್‌ಗಾಗಿ 1.35 ಕೋರ್ಟಿ ಖರ್ಚು ಮಾಡಿ ʼಐದು ಇಂಚು ಎತ್ತರʼ ಹೆಚ್ಚಿಸಿಕೊಂಡ ವ್ಯಕ್ತಿ..! : ಮೋಸೆಸ್ ಪ್ರಸ್ತುತ ಮೊದಲಿಗಿಂತ ಐದು ಇಂಚು ಎತ್ತರವಾಗಿದ್ದಾನೆ. ಮೋಸೆಸ್‌ ಕುಳ್ಳ ಇದ್ದ ಕಾರಣ ಅವರ ಲವ್‌ ಲೈಪ್‌ ಚನ್ನಾಗಿರಲಿಲ್ಲವಂತೆ ಅಲ್ಲದೆ, ಆಗಾಗ್ಗೆ "ಕುಳ್ಳ" ಎಂದು ಗೇಲಿ ಮಾಡುತ್ತಿದ್ದರಂತೆ. ಇದೀಗ ಅವರು ಎತ್ತರ ಹೆಚ್ಚಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೊಂದಿದ್ದಾರೆ. :ಪ್ರೇಮ ಜೀವನದಲ್ಲಿ ಸುಧಾರಣೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಅಮೇರಿಕನ್ ವ್ಯಕ್ತಿಯೊಬ್ಬ ತನ್ನ ಎತ್ತರವನ್ನು ಐದು ಇಂಚುಗಳಷ್ಟು ಹೆಚ್ಚಿಸಿಕೊಂಡಿರುವ ಸುದ್ದಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನ 41 ವರ್ಷ ವಯಸ್ಸಿನ ಮೋಸೆಸ್ ಗಿಬ್ಸನ್, ತನ್ನ ಡೇಟಿಂಗ್ ಲೈಫ್‌ನ್ನು ಸುಧಾರಿಸಿಕೊಳ್ಳಲು ಆಪರೇಷನ್ ಮೊರೆ ಹೋಗಿ ಇದೀಗ ಹೈಟ್‌ ಹೆಚ್ಚಿಸಿಕೊಂಡಿದ್ದಾರೆ. ಜೂನ್ ವೇಳೆಗೆ ತನ್ನ ಗುರಿಯಗಳನ್ನು ಸಾಧಿಸಲು ಮೋಸೆಸ್ ಎರಡು ಕಾರ್ಯವಿಧಾನಗಳಲ್ಲಿ ಒಟ್ಟು $165,000 (ರೂ. 1.35 ಕೋಟಿ) ಖರ್ಚು ಮಾಡಿದ್ದಾನೆ. ಮೋಸೆಸ್ ಪ್ರಸ್ತುತ ಮೊದಲಿಗಿಂತ ಐದು ಇಂಚು ಎತ್ತರವಾಗಿದ್ದಾನೆ. ಮೋಸೆಸ್‌ ಕುಳ್ಳ ಇದ್ದ ಕಾರಣ ಅವರ ಲವ್‌ ಲೈಪ್‌ ಚನ್ನಾಗಿರಲಿಲ್ಲವಂತೆ ಅಲ್ಲದೆ, ಆಗಾಗ್ಗೆ "ಕುಳ್ಳ" ಎಂದು ಗೇಲಿ ಮಾಡುತ್ತಿದ್ದರಂತೆ. ಇದೀಗ ಅವರು ಎತ್ತರ ಹೆಚ್ಚಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೊಂದಿದ್ದಾರೆ. : , , , , - . — (@EzeJude46700373) ಇದನ್ನೂ ಓದಿ: ಚಿಕ್ಕವನಿದ್ದಾಗ ಮೋಸೆಸ್ 5 ಅಡಿ 5 ಇಂಚು ಎತ್ತರವಿದ್ದ. ಎತ್ತರಕ್ಕೆ ಬೆಳೆಯುವ ಪ್ರಯತ್ನದಲ್ಲಿ ಆಯುರ್ವೇದಿಕ, ವೈದ್ಯ ಮತ್ತು ಹಲವಾರು ಔಷಧಿಗಳನ್ನು ಹುಡುಕಿದೂ ಸಹ ಹೈಟ್‌ ಹೆಚ್ಚಾಗಲಿಲ್ಲ. ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾದ. ರಾತ್ರಿಯಲ್ಲಿ ಉಬರ್ ಚಾಲಕನಾಗಿ ಮತ್ತು ಹಗಲಿನಲ್ಲಿ ಸಾಫ್ಟ್‌ವೇರ್ ಪ್ರೋಗ್ರಾಮರ್ ಆಗಿ ಕೆಲಸ ಮಾಡಿ ಹಣ ಸಂಪಾದಿಸಿದ. ಕಳೆದ ತಿಂಗಳು ಶಸ್ತ್ರ ಚಿಕಿತ್ಸೆಯ ಮೂಲಕ ಮೋಸೆಸ್‌ನ ಟಿಬಿಯಾ ಮತ್ತು ಫೈಬುಲಾ ಮೂಳೆಗಳು ಮುರಿದು, ಆ ಮೂಳೆಗಳಿಗೆ ಕಾಂತೀಯ, ಕೈಕಾಲು ಉದ್ದವಾದ ಉಗುರುಗಳನ್ನು ಸೇರಿಸಲಾಯಿತು. ಕಾಲುಗಳನ್ನು ಉದ್ದಗೊಳಿಸುವ ಪ್ರಕ್ರಿಯೆ ಎಂದರೇನು? : ವೆಬ್‌ಸೈಟ್ ಪ್ರಕಾರ, ಕಾಲುಗಳನ್ನು ಹಿಗ್ಗಿಸುವ ಪ್ರಕ್ರಿಯೆಯನ್ನು ವ್ಯಾಕುಲತೆ ಎಂದು ಕರೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಾಲಿನ ಮೂಳೆಯನ್ನು ಮುರಿಯಲಾಗುತ್ತದೆ. ಅದನ್ನು ನಿರ್ದಿಷ್ಟ ಚೌಕಟ್ಟಿಗೆ ಸರಿಪಡಿಸುವ ಮೂಲಕ ವಿಸ್ತರಿಸಲಾಗುತ್ತದೆ ಮತ್ತು ಮೂಳೆಯ ಎರಡು ಮುರಿದ ತುದಿಗಳ ನಡುವೆ ಹೊಸ ಮೂಳೆ ಬೆಳೆಯಲು ಅವಕಾಶ ನೀಡುತ್ತದೆ. ಈ ಮೂಳೆಯು ನಿಮ್ಮ ತೂಕವನ್ನು ಬೆಂಬಲಿಸುವವರೆಗೆ ಕಾಲಾನಂತರದಲ್ಲಿ ಬಲಗೊಳ್ಳುತ್ತದೆ. ವ್ಯಾಕುಲತೆಯು ಸಾಂದರ್ಭಿಕವಾಗಿ ಗಮನಾರ್ಹ ಎತ್ತರವನ್ನು ಹೆಚ್ಚಿಸಬಹುದು, ಆದರೆ ಕಾರ್ಯವಿಧಾನವು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಪಾಯಕಾರಿಯಾಗಿದೆ, ಆದ್ದರಿಂದ ಇದನ್ನು ಹೆಚ್ಚಾಗಿ ಸಲಹೆ ನೀಡಲಾಗುವುದಿಲ್ಲ. ಕಷ್ಟಕರವಾದ ಕಾರ್ಯವಿಧಾನದ ಹೊರತಾಗಿಯೂ, ಫಲಿತಾಂಶಗಳಿಂದ ಅವನು ಸಂತಸಗೊಂಡಿದ್ದೇನೆ ಎಂದು ಮೋಸೆಸ್ ಹೇಳಿಕೊಂಡಿದ್ದಾನೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1093.txt b/zeenewskannada/data1_url7_500_to_1680_1093.txt new file mode 100644 index 0000000000000000000000000000000000000000..b60a21dc70ce10099fa251d83aeb261073ccc30c --- /dev/null +++ b/zeenewskannada/data1_url7_500_to_1680_1093.txt @@ -0,0 +1 @@ +"ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದವರು"- ಭಾರತ ತೊರೆಯುವ ವದಂತಿ ಮಧ್ಯೆಯೇ ಕ್ರಿಕೆಟ್‌ ದಿಗ್ಗಜ ಸ್ಟೀವ್ ಸ್ಮಿತ್ ಶಾಕಿಂಗ್‌ ಹೇಳಿಕೆ! : ಫ್ಯಾಬ್-4ರಲ್ಲಿ ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಹತ್ತಿರ ಯಾರೂ ಬರಲು ಸಾಧ್ಯವಿಲ್ಲವೇನೋ... ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಶ್ಲಾಘನೀಯವಾಗಿದೆ. :ಪ್ರಸ್ತುತ ಕ್ರಿಕೆಟ್‌ ಜಗತ್ತಿನಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಅವರನ್ನು ಫ್ಯಾಬ್-4 ಎಂದು ಕರೆಯಲಾಗುತ್ತದೆ. ಈ ನಾಲ್ವರು ಬ್ಯಾಟ್ಸ್‌ʼಮನ್‌ʼಗಳು ಮೈದಾನಕ್ಕಿಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟೋದು ಖಂಡಿತ. ಇದನ್ನೂ ಓದಿ: ಈ ಫ್ಯಾಬ್-4ರಲ್ಲಿ ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಹತ್ತಿರ ಯಾರೂ ಬರಲು ಸಾಧ್ಯವಿಲ್ಲವೇನೋ... ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಶ್ಲಾಘನೀಯವಾಗಿದೆ. ಇದೀಗ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ʼಮನ್ ಸ್ಟೀವ್ ಸ್ಮಿತ್ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಬಗ್ಗೆ ಸ್ಟೀವ್ ಸ್ಮಿತ್ ಹೇಳಿದ್ದೇನು? ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್, ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಹೊರತಾಗಿ ಅವರು ಅದ್ಭುತ ವ್ಯಕ್ತಿ. ನಾವಿಬ್ಬರು ಆಗಾಗ್ಗೆ ಮೆಸೇಜ್‌ ಮಾಡಿಕೊಂಡು ಕ್ಷೇಮ ವಿಚಾರಿಸಿಕೊಳ್ಳುತ್ತೇವೆ. ಇನ್ನು ವಿರಾಟ್ ಕೊಹ್ಲಿಯ ಆಲೋಚನೆಗಳು ಮತ್ತು ಕ್ರಿಯೆಗಳು ಆಸ್ಟ್ರೇಲಿಯನ್ನರಿಗೆ ಹೋಲುತ್ತದೆ. ಮೈದಾನದಲ್ಲಿ ತೊಡಗಿಕೊಳ್ಳುವ ರೀತಿ, ಸವಾಲಿಗೆ ಸಿಲುಕುವ ಮತ್ತು ಎದುರಾಳಿಗಳನ್ನು ಎದುರಿಸುವ ರೀತಿ ಎಲ್ಲವೂ ಆಸ್ಟ್ರೇಲಿಯಾದವರಂತೆ. ಅವರು ಬಹುಶಃ ಭಾರತೀಯ ಆಟಗಾರರ ನಡುವೆ ಇರುವ ಆಸ್ಟ್ರೇಲಿಯನ್ ಎಂದು ಸ್ಮಿತ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1094.txt b/zeenewskannada/data1_url7_500_to_1680_1094.txt new file mode 100644 index 0000000000000000000000000000000000000000..29310f23ffca080b4bd994d661de1cf885409b21 --- /dev/null +++ b/zeenewskannada/data1_url7_500_to_1680_1094.txt @@ -0,0 +1 @@ +ಇನ್ಮುಂದೆ ಯಾವತ್ತೂ ಕೂಡ ಭಾರತದ ಈ ಕ್ರೀಡಾಂಗಣಕ್ಕೆ ನಾವು ಬರಲ್ಲ: ಬಿಸಿಸಿಐ ವಿರುದ್ಧ ಅಫ್ಘನ್ ಕ್ರಿಕೆಟ್ ಮಂಡಳಿ ಶಾಕಿಂಗ್‌ ನಿರ್ಧಾರ : ಇನ್ಮುಂದೆ ಯಾವತ್ತೂ ಕೂಡ ಈ ಮೈದಾನಕ್ಕೆ ನಾವು ಬರಲು ಬಯಸುವುದಿಲ್ಲ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ. ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ʼನಲ್ಲಿ ಒಳಚರಂಡಿ, ಒದ್ದೆಯಾದ ಔಟ್‌ ಫೀಲ್ಡ್ ಮತ್ತು ಶೋಚನೀಯ ಸೌಲಭ್ಯಗಳ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. :ಒಂದೇ ಒಂದು ಹನಿ ಮಳೆ ಬಿದ್ದಿಲ್ಲವಾದರೂ ಗ್ರೇಟರ್ ನೋಯ್ಡಾ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನವನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಅಫ್ಘಾನಿಸ್ತಾನ ತಂಡ ಮತ್ತು ಅಧಿಕಾರಿಗಳು ಅತೃಪ್ತರಾಗಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಯಾವತ್ತೂ ಕೂಡ ಈ ಮೈದಾನಕ್ಕೆ ನಾವು ಬರಲು ಬಯಸುವುದಿಲ್ಲ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ. ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ʼನಲ್ಲಿ ಒಳಚರಂಡಿ, ಒದ್ದೆಯಾದ ಔಟ್‌ ಫೀಲ್ಡ್ ಮತ್ತು ಶೋಚನೀಯ ಸೌಲಭ್ಯಗಳ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅನೇಕ ಗೊಂದಲಗಳಿವೆ ಮತ್ತು ಆಟಗಾರರು ಇಲ್ಲಿ ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ ಸಾಮಾನ್ಯವಾಗಿ ಮಳೆಯ ನಂತರ ಪಿಚ್ ಒದ್ದೆಯಾಗುತ್ತದೆ. ಆದರೆ ಗ್ರೇಟರ್ ನೋಯ್ಡಾ ಸ್ಟೇಡಿಯಂ ಮೈದಾನವು ಹಲವು ಸ್ಥಳಗಳಲ್ಲಿ ತೇವವನ್ನು ಹೊಂದಿದೆ. ವರದಿಯ ಪ್ರಕಾರ, ಅಂಪೈರ್‌‌ʼಗಳು ದಿನವಿಡೀ ಆರು ಬಾರಿ ಮೈದಾನವನ್ನು ಪರಿಶೀಲಿಸಿದ್ದಾರೆ. ಜೊತೆಗೆ ನಾಯಕ ಟಿಮ್ ಸೌಥಿ, ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ಸೇರಿದಂತೆ ಹಲವಾರು ನ್ಯೂಜಿಲೆಂಡ್ ಆಟಗಾರರು ಮೈದಾನವನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್ ನೋಯ್ಡಾ ಸ್ಟೇಡಿಯಂನಲ್ಲಿ ಬಿಸಿಸಿಐ ಆಶ್ರಯದಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. 2016ರಲ್ಲಿ ಕೊನೆಯ ಬಾರಿ ಈ ಮೈದಾನದಲ್ಲಿ ದುಲೀಪ್ ಟ್ರೋಫಿ ಪಂದ್ಯ ನಡೆದಿತ್ತು. ಕಾರ್ಪೊರೇಟ್ ಪಂದ್ಯಗಳ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಕಾರಣ ಸೆಪ್ಟೆಂಬರ್ 2017 ರಲ್ಲಿ ಇದನ್ನು ನಿಷೇಧಿಸಿತು. ಅಂದಿನಿಂದ ಇಲ್ಲಿ ಬಿಸಿಸಿಐ ಸಂಬಂಧಿತ ಪಂದ್ಯಗಳು ನಡೆದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1095.txt b/zeenewskannada/data1_url7_500_to_1680_1095.txt new file mode 100644 index 0000000000000000000000000000000000000000..a6f9c58f627dd3278c716cf21c8fa506911b38be --- /dev/null +++ b/zeenewskannada/data1_url7_500_to_1680_1095.txt @@ -0,0 +1 @@ +: ವಿರಾಟ್‌ ಕೊಹ್ಲಿಗೆ ಲಂಡನ್‌ನಲ್ಲೂ ಸಿಗುತ್ತಿಲ್ಲ ನೆಮ್ಮದಿ! ಕೋಪಗೊಂಡ ಕಿಂಗ್‌..ಅನುಷ್ಕಾಗೆ ಅಸಮಾಧಾನ..ವಿಡಿಯೋ ವೈರಲ್‌? : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು ಸಹ ನಟಿ ಸಾಮಾಜಿಕ ಜಾಲತಾನದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅನುಷ್ಕಾ ಶರ್ಮಾ ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ. ವಿಶೇಷ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. :ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು ಸಹ ನಟಿ ಸಾಮಾಜಿಕ ಜಾಲತಾನದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅನುಷ್ಕಾ ಶರ್ಮಾ ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ. ವಿಶೇಷ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರಸ್ತುತ ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಿಶೇಷ ಸಮಯವನ್ನು ಕಳೆಯುತ್ತಿದ್ದಾರೆ. ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಭಾರತದಿಂದ ನೇರವಾಗಿ ಲಂಡನ್‌ಗೆ ತೆರಳಿದ್ದರು. ಕೆಲ ತಿಂಗಳ ಹಿಂದೆ ವಿದೇಶದಲ್ಲಿ ಮಗುವಿಗೆ ಜನ್ಮ ನೀಡಿದ್ದ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಜೋಡಿ ಶೀಘ್ರವೇ ಭಾರತ ಬಿಟ್ಟು ವಿದೇಶಕ್ಕೆ ಶಿಫ್ಟ್ ಆಗಲಿದ್ದಾರೆ. ವಿರಾಟ್ ಮತ್ತು ಅನುಷ್ಕಾ ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗುವಿನ ಜನನದ ನಂತರ ಲಂಡನ್‌ಗೆ ತೆರಳಿದ್ದಾರೆ. ಇದೀಗ ಲಂಡನ್‌ನಲ್ಲಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ವಿಶೇಷ ವಿಡಿಯೋ ವೈರಲ್ ಆಗುತ್ತಿದೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮತ್ತು ಅವರ ಮಗ ಅಕೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಅಕಾಯ್ ಜೊತೆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಯಾರೋ ವಿಡಿಯೋ ಶೂಟ್ ಮಾಡುತ್ತಿರುವುದನ್ನು ವಿರಾಟ್ ಕೊಹ್ಲಿ ಗಮನಿಸಿದ್ದಾರೆ. ವಿರಾಟ್ ಕೊಹ್ಲಿ ಕ್ಯಾಮೆರಾದತ್ತ ಕೋಪದಿಂದ ನೋಡಿದ್ದು, ಅನುಷ್ಕಾಗೂ ಕೂಡ ಈ ವಿಷಯವನ್ನು ಹೇಳಿದ್ದಾರೆ. ಅನುಷ್ಕಾ ಶರ್ಮಾ ಕೂಡ ವಿಡಿಯೋದಲ್ಲಿ ಅಸಮಾಧಾನ ತೋರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನೂ ಓದಿ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿದೇಶಕ್ಕೆ ಹೋಗಿದ್ದು, ತಮ್ಮ ಮಕ್ಕಳು ಖಾಸಗಿ ಜೀವನವನ್ನು ಹೊಂದಲು ಮತ್ತು ಸಾಮಾನ್ಯ ಜನರಂತೆ ಬದುಕಲು. ಆದಾಗ್ಯೂ, ಕಳೆದ ಕೆಲವು ದಿನಗಳಿಂದ ಲಂಡನ್‌ನಲ್ಲಿರುವ ಅವರ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ.ಇದರಿಂದ ಈ ಸ್ಟಾರ್‌ ಜೋಡಿ ಬೇಸತ್ತಿದ್ದಾರೆ. ವಿಡಿಯೋದಲ್ಲಿ ಇಬ್ಬರೂ ಶಾಪಿಂಗ್ ಮುಗಿಸಿ ರಸ್ತೆ ದಾಟುತ್ತಿರುವ ದೃಶ್ಯ ಕಂಡುಬಂತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1096.txt b/zeenewskannada/data1_url7_500_to_1680_1096.txt new file mode 100644 index 0000000000000000000000000000000000000000..c6fdeaec78d7a4fad1c98b75b637354d26eb4da6 --- /dev/null +++ b/zeenewskannada/data1_url7_500_to_1680_1096.txt @@ -0,0 +1 @@ +ವೇಸ್ಟ್ ಎನಿಸಿಕೊಂಡಿದ್ದ ಬೌಲರ್ ಈಗ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ! ಅದೃಷ್ಟ ಅಂದ್ರೆ ಇದಲ್ವಾ? : 2024 ರಲ್ಲಿ, ಪಂದ್ಯಾವಳಿಯ 68 ನೇ ಪಂದ್ಯವು ಚೆನ್ನೈ ಮತ್ತು ನಡುವೆ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ಪ್ಲೇ ಆಫ್‌ʼಗೆ ಪ್ರವೇಶಿಸಬೇಕಾಯಿತು. ಕೊನೆಯ ಓವರ್‌ʼನಲ್ಲಿ ಚೆನ್ನೈ ಅರ್ಹತೆ ಪಡೆಯಲು 17 ರನ್‌ʼಗಳ ಅಗತ್ಯವಿತ್ತು. : ಉತ್ತರ ಪ್ರದೇಶದ ಪರ ಆಡುತ್ತಿರುವ ವೇಗದ ಬೌಲರ್ ಯಶ್ ದಯಾಳ್ ಅವರು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್‌ʼಗೆ ಭಾರತದ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಐಪಿಎಲ್ 2023 ರ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್‌ʼನ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದಾಗ ಯಶ್ ಎಸೆತದಲ್ಲಿ ಸತತ ಐದು ಸಿಕ್ಸರ್‌ʼಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆ 5 ಸಿಕ್ಸರ್ ಯಶ್ ವೃತ್ತಿಜೀವನವನ್ನು ಸಂಕಷ್ಟಕ್ಕೆ ದೂಡಿತ್ತು. ಮುಂದಿನ ಋತುವಿಗೂ ಮುನ್ನ ಗುಜರಾತ್ ಅವರನ್ನು ಬಿಡುಗಡೆ ಮಾಡಿತ್ತು. ನಂತರ 2024 ರಲ್ಲಿ, ಯಶ್ ಅನ್ನು ತಮ್ಮ ತಂಡಕ್ಕೆ ಸೇರಿಸಿತು. ಅಲ್ಲಿಂದ ಅವರ ಅದೃಷ್ಟವೇ ಬದಲಾಯಿತು. 2024 ರಲ್ಲಿ, ಪಂದ್ಯಾವಳಿಯ 68 ನೇ ಪಂದ್ಯವು ಚೆನ್ನೈ ಮತ್ತು ನಡುವೆ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ಪ್ಲೇ ಆಫ್‌ʼಗೆ ಪ್ರವೇಶಿಸಬೇಕಾಯಿತು. ಕೊನೆಯ ಓವರ್‌ʼನಲ್ಲಿ ಚೆನ್ನೈ ಅರ್ಹತೆ ಪಡೆಯಲು 17 ರನ್‌ʼಗಳ ಅಗತ್ಯವಿತ್ತು. ಆರ್‌ʼಸಿಬಿ ಕೊನೆಯ ಓವರ್‌ʼಗೆ ಯಶ್ ದಯಾಳ್ ಮೇಲೆ ವಿಶ್ವಾಸ ವ್ಯಕ್ತಪಡಿಸಿತ್ತು. ಈ ಸಮಯದಲ್ಲಿ, ಎಂಎಸ್ ಧೋನಿ ಕ್ರೀಸ್‌ನಲ್ಲಿದ್ದರು. ಇನ್ನೊಂದು ಬದಿಯಲ್ಲಿ ರವೀಂದ್ರ ಜಡೇಜಾ ನಾನ್ ಸ್ಟ್ರೈಕ್ ಎಂಡ್‌ನಲ್ಲಿ ನಿಂತಿದ್ದರು. ಯಶ್ ಬೌಲ್ ಮಾಡಿದ ಓವರ್‌ʼನ ಮೊದಲ ಎಸೆತವನ್ನು ಎಂಎಸ್ ಧೋನಿ ಸಿಕ್ಸರ್‌ʼಗೆ ಅಟ್ಟಿದರು. ಈಗ 5 ಎಸೆತಗಳಲ್ಲಿ ಕೇವಲ 11 ರನ್ ಬೇಕಿತ್ತು. ನಂತರ ಯಶ್ ದಯಾಳ್ ಮುಂದಿನ ಎಸೆತದಲ್ಲಿ ಧೋನಿಯನ್ನು ಔಟ್ ಮಾಡಿದರು. ನಂತರ ಯಶ್ ಮುಂದಿನ ನಾಲ್ಕು ಎಸೆತಗಳಲ್ಲಿ ಕೇವಲ 1 ರನ್ ವ್ಯಯಿಸುವ ಮೂಲಕ ಆರ್‌ಸಿಬಿಯನ್ನು ಪ್ಲೇ ಆಫ್‌ಗೆ ಕರೆದೊಯ್ದರು. ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ- ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಯಶ್ ದಯಾಳ್. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1097.txt b/zeenewskannada/data1_url7_500_to_1680_1097.txt new file mode 100644 index 0000000000000000000000000000000000000000..2c3489bcd67b3420eee5d52838847f9da677a8fc --- /dev/null +++ b/zeenewskannada/data1_url7_500_to_1680_1097.txt @@ -0,0 +1 @@ +: ಟೀಂ ಇಂಡಿಯಾದಲ್ಲಿ ಎಷ್ಟು ಬ್ಯಾಟರ್ಗಳು, ಎಷ್ಟು ಆಲ್ರೌಂಡರ್ಗಳಿದ್ದಾರೆ ಗೊತ್ತಾ! : ಈ ಬಾರಿ ಆಯ್ಕೆ ಮಾಡಲಾಗಿರುವ 16 ಸದಸ್ಯರಲ್ಲಿ 6 ಪರಿಪೂರ್ಣ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇವರ ಜೊತೆ ಮೂವರು ಆಲ್ರೌಂಡರ್ಗಳಿಗೆ ಸ್ಥಾನ ನೀಡಲಾಗಿದೆ. ಇಬ್ಬರು ವಿಕೆಟ್ ಕೀಪರ್ಗಳಿದ್ದರೆ, ಐವರು ಬೌಲರ್‌ಗಳಿಗೆ ಸ್ಥಾನ ಕಲ್ಪಿಸಲಾಗಿದೆ. :ಸೆಪ್ಟೆಂಬರ್ 19ರಿಂದ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಶುರುವಾಗಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. 2ನೇ ಟೆಸ್ಟ್ ಪಂದ್ಯವು ಮಾರ್ಚ್ 27ರಿಂದ ಕಾನ್ಪುರದಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಉಭಯ ತಂಡಗಳು 3 ಪಂದ್ಯಗಳ ಟಿ-20 ಸರಣಿ ಆಡಲಿದೆ. ಬಾಂಗ್ಲಾದೇಶ ವಿರುದ್ಧದಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಘೋಷಿಸಲಾಗಿರುವ 16 ಸದಸ್ಯರ ತಂಡವನ್ನು ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಎಡಗೈ ವೇಗಿ ಯಶ್ ದಯಾಳ್​ಗೆ ಸ್ಥಾನ ನೀಡಲಾಗಿದೆ. ಈ ಸರಣಿ ಮೂಲಕ ರಿಷಭ್ ಪಂತ್ ಭಾರತ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇದನ್ನೂ ಓದಿ: ಈ ಬಾರಿ ಆಯ್ಕೆ ಮಾಡಲಾಗಿರುವ 16 ಸದಸ್ಯರಲ್ಲಿ 6 ಪರಿಪೂರ್ಣ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇವರ ಜೊತೆ ಮೂವರು ಆಲ್​ರೌಂಡರ್​ಗಳಿಗೆ ಸ್ಥಾನ ನೀಡಲಾಗಿದೆ. ಇಬ್ಬರು ವಿಕೆಟ್ ಕೀಪರ್​ಗಳಿದ್ದರೆ, ಐವರು ಬೌಲರ್‌ಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಬ್ಯಾಟ್ಸ್‌ಮನ್‌ಗಳಾಗಿ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಸರ್ಫರಾಜ್ ಖಾನ್ ಸ್ಥಾನ ಪಡೆದಿದ್ದಾರೆ. ವಿಕೆಟ್​ ಕೀಪರ್​ಗಳಾಗಿ ಈ ಬಾರಿ ರಿಷಭ್ ಪಂತ್ ಹಾಗೂ ಧ್ರುವ್ ಜುರೇಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಲ್​ರೌಂಡರ್​ಗಳಾಗಿ ರವೀಂದ್ರ ಜಡೇಜಾ, ಆರ್.ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಹಾಗೂ ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್ & ಆಕಾಶ್ ದೀಪ್ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ತಂಡದಲ್ಲಿದ್ದಾರೆ. ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. 2ನೇ ಟೆಸ್ಟ್ ಪಂದ್ಯದ ವೇಳೆ ತಂಡದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಯಿದೆ. ಮೊದಲ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಕೈಬಿಟ್ಟು, ದುಲೀಪ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ನೀಡಬಹುದು ಎಂದು ಹೇಳಲಾಗಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಮಾತ್ರ ಟೀಂ ಇಂಡಿಯಾವನ್ನು ಘೋಷಿಸಲಾಗಿದೆ. ಟೀಂ ಇಂಡಿಯಾದ ಸ್ಕ್ವಾಡ್‌ ಈ ಈತಿ ಇದೆ ರೋಹಿತ್ ಶರ್ಮಾ (ನಾಯಕ)ಯಶಸ್ವಿ ಜೈಸ್ವಾಲ್ಶುಭ್​ಮನ್ ಗಿಲ್ವಿರಾಟ್ ಕೊಹ್ಲಿಸರ್ಫರಾಜ್ ಖಾನ್ಕೆ.ಎಲ್.ರಾಹುಲ್,ರಿಷಭ್ ಪಂತ್ (ವಿಕೆಟ್ ಕೀಪರ್)ಧ್ರುವ್ ಜುರೇಲ್ (ವಿಕೆಟ್ ಕೀಪರ್)ಆರ್.ಅಶ್ವಿನ್ರವೀಂದ್ರ ಜಡೇಜಾಕುಲ್ದೀಪ್ ಯಾದವ್ಅಕ್ಷರ್ ಪಟೇಲ್ಮೊಹಮ್ಮದ್ ಸಿರಾಜ್ಜಸ್​ಪ್ರೀತ್ ಬುಮ್ರಾಆಕಾಶ್ ದೀಪ್ಯಶ್ ದಯಾಳ್ ಭಾರತ ಬಾಂಗ್ಲಾದೇಶ ಸರಣಿ ವೇಳಾಪಟ್ಟಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1098.txt b/zeenewskannada/data1_url7_500_to_1680_1098.txt new file mode 100644 index 0000000000000000000000000000000000000000..c26527ab76e2c9d20edadc67479aeeff827ee195 --- /dev/null +++ b/zeenewskannada/data1_url7_500_to_1680_1098.txt @@ -0,0 +1 @@ +ಇದು ಫಾರ್ಮ್ ಹೌಸ್ ಅಲ್ಲ, ಐಶಾರಾಮಿ ಅರಮನೆ !ಇಲ್ಲಿಲ್ಲದ ಸೌಕರ್ಯಗಳೇ ಇಲ್ಲ !ಧೋನಿಯ ತೋಟದ ಮನೆಯ ಫೋಟೋ ನೋಡಿ ! ಈ ಫಾರ್ಮ್ ಹೌಸ್ ಈಜುಕೊಳ, ಒಳಾಂಗಣ ಕ್ರೀಡಾಂಗಣ ಮತ್ತು ಜಿಮ್‌ ಹೀಗೆ ಸಕಲ ಸೌಲಭ್ಯಗಳನ್ನು ಹೊಂದಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಯಶಸ್ಸು ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ.ಭಾರತಕ್ಕೆ ಎರಡು ವಿಶ್ವಕಪ್ ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ, ರಾಂಚಿಯಲ್ಲಿ ಅತ್ಯುತ್ತಮವಾದ ಫಾರ್ಮ್ ಹೌಸ್ ಹೊಂದಿದ್ದಾರೆ. ಧೋನಿಯ ಐಷಾರಾಮಿ ಫಾರ್ಮ್ ಹೌಸ್ :ಈ ಫಾರ್ಮ್ ಹೌಸ್ ಹೆಸರು 'ಕೈಲಾಸಪತಿ'.ಎಂಎಸ್ ಧೋನಿ ಅವರ ರಾಂಚಿ ಫಾರ್ಮ್ ಹೌಸ್ ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಎಂಎಸ್ ಧೋನಿಯ ಈ ಫಾರ್ಮ್ ಹೌಸ್ ಈಜುಕೊಳ, ಒಳಾಂಗಣ ಕ್ರೀಡಾಂಗಣ ಮತ್ತು ಜಿಮ್‌ ಹೀಗೆ ಸಕಲ ಸೌಲಭ್ಯಗಳನ್ನು ಹೊಂದಿದೆ.ಧೋನಿ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಧೋನಿಯ ಸುಂದರ ಫಾರ್ಮ್ ಹೌಸ್ :ಮಹೇಂದ್ರ ಸಿಂಗ್ ಧೋನಿ ಈ ಫಾರ್ಮ್ ಹೌಸ್ ಬಣ್ಣಿಸಲು ಸಾಧ್ಯವಾಗದಷ್ಟು ಸುಂದರವಾಗಿದೆ. ಈ ಫಾರ್ಮ್ ಹೌಸ್ ಹರ್ಮು ರಸ್ತೆಯಲ್ಲಿರುವ ಧೋನಿಯ ಮೊದಲ ಮನೆಯಿಂದ ಕೇವಲ 20 ನಿಮಿಷಗಳ ಪ್ರಯಾಣದಲ್ಲಿದೆ. ಇದನ್ನೂ ಓದಿ: ಅದ್ಭುತ ಸೌಂದರ್ಯ :ಧೋನಿ ತಮ್ಮ ಬಿಡುವಿನ ವೇಳೆಯನ್ನು ಈ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಾರೆ. ಈ ಫಾರ್ಮ್ ಹೌಸ್ ಗೆ ಟೀಂ ಇಂಡಿಯಾದ ಬಹುತೇಕ ಎಲ್ಲಾ ಕ್ರಿಕೆಟಿಗರು ಆಗಮಿಸಿ ಸ್ಮಾಯ ಕಳೆದಿದ್ದಾರೆ. ರಾಂಚಿಯ ರಿಂಗ್ ರೋಡ್ ನಲ್ಲಿ ಫಾರ್ಮ್ ಹೌಸ್ :ಮಹೇಂದ್ರ ಸಿಂಗ್ ಧೋನಿ ದೇಶದ ಅತ್ಯಂತ ಜನಪ್ರಿಯ ಆಟಗಾರ.ಧೋನಿಯ 'ಕೈಲಾಸಪತಿ ಫಾರ್ಮ್ ಹೌಸ್' ನಿರ್ಮಿಸಲಾಗಿದೆ. ಫಾರ್ಮ್ ಹೌಸ್‌ನಲ್ಲಿ ಒಳಾಂಗಣ ಕ್ರೀಡಾಂಗಣ :ಈ ಭವ್ಯವಾದ ಫಾರ್ಮ್ ಹೌಸ್ ನಿರ್ಮಿಸಲು ಮೂರು ವರ್ಷಗಳು ಬೇಕಾಯಿತು.ಧೋನಿಯ ಪ್ರಕೃತಿ ಪ್ರೇಮ ಈ ಫಾರ್ಮ್ ಹೌಸ್ ನಲ್ಲೂ ಕಾಣುತ್ತಿದೆ.ಕೈಲಾಸಪತಿ'ಯಲ್ಲಿ ಎಲ್ಲವೂ ಐಶಾರಾಮಿಯಾಗಿದೆ.ಈ ಫಾರ್ಮ್ ಹೌಸ್ ಒಳಾಂಗಣ ಕ್ರೀಡಾಂಗಣ, ಈಜುಕೊಳ, ನೆಟ್ ಅಭ್ಯಾಸ ಮಾಡುವ ಮೈದಾನ, ಅಲ್ಟ್ರಾ ಮಾಡರ್ನ್ ಜಿಮ್ ಹೊಂದಿದೆ. ಸಾಕಷ್ಟು ಆಧುನಿಕ ಸೌಲಭ್ಯಗಳು :ತಮ್ಮ ಕ್ರಿಕೆಟ್ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ ನಂತರ, ಮಹೇಂದ್ರ ಸಿಂಗ್ ಧೋನಿ ಈ ಮನೆಯನ್ನು ತೊರೆದರು ಮತ್ತು 2009 ರಲ್ಲಿ ಹರ್ಮು ರಸ್ತೆಯಲ್ಲಿ ಮೂರು ಅಂತಸ್ತಿನ ಮನೆಯನ್ನು ಖರೀದಿಸಿದರು.ಧೋನಿ ಸುಮಾರು 8 ವರ್ಷಗಳ ಕಾಲ ಇಲ್ಲಿಯೇ ಇದ್ದರು. 2017ರಲ್ಲಿ ಕೈಲಾಸಪತಿ ಫಾರ್ಮ್ ಹೌಸ್ ಗೆ ಶಿಫ್ಟ್ ಆಗಿದ್ದರು.ರಾಂಚಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಈ ಫಾರ್ಮ್ ಹೌಸ್‌ನಲ್ಲಿ ಎಲ್ಲೆಡೆ ಹಸಿರು ಗೋಚರಿಸುತ್ತದೆ.ಫಾರ್ಮ್ ಹೌಸ್ ಉದ್ದಕ್ಕೂ ವಿವಿಧ ರೀತಿಯ ಮರಗಳು ಮತ್ತು ಗಿಡಗಳನ್ನು ನೆಡಲಾಗಿದೆ. ಈ ತೋಟದ ಮನೆಯಲ್ಲಿ ಮರ ಮತ್ತು ಅಮೃತಶಿಲೆಯನ್ನು ಅತ್ಯಂತ ಸೂಕ್ಷ್ಮವಾಗಿ ಬಳಸಲಾಗಿದೆ. ಧೋನಿ ತಮ್ಮ ಫಾರ್ಮ್ ಹೌಸ್‌ನಲ್ಲಿ ತಮ್ಮ ನೆಚ್ಚಿನ ಕಾರುಗಳು ಮತ್ತು ಬೈಕ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಇದನ್ನೂ ಓದಿ : ಸುಂದರವಾದ ಪೀಠೋಪಕರಣಗಳ ಬಳಕೆ :ಈ ತೋಟದ ಮನೆಯ ಉದ್ದಕ್ಕೂ ಸುಂದರವಾದ ಪೀಠೋಪಕರಣಗಳನ್ನು ಬಳಸಲಾಗಿದೆ. ಧೋನಿ ಫಾರ್ಮ್ ಹೌಸ್‌ನಲ್ಲಿ ಸಾಕುಪ್ರಾಣಿಗಳಿಗೆ ತರಬೇತಿ :ಈ ಫಾರ್ಮ್ ಹೌಸ್ ನ ಲಾನ್ ನಲ್ಲಿ ಧೋನಿಯ ನೆಚ್ಚಿನ ಸಾಕುಪ್ರಾಣಿಗಳು (ನಾಯಿಗಳು) ಕಾಣಸಿಗುತ್ತವೆ.ಈ ಫಾರ್ಮ್ ಹೌಸ್ ನಲ್ಲಿ ಧೋನಿ ತಮ್ಮ ಸಾಕುಪ್ರಾಣಿಗಳಿಗೂ ತರಬೇತಿ ನೀಡುತ್ತಿದ್ದಾರೆ.ತಮ್ಮ ನಾಯಿಗಳಿಗೆ ತರಬೇತಿ ನೀಡುವಹಲವು ವಿಡಿಯೋಗಳನ್ನು ಧೋನಿ ಶೇರ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1099.txt b/zeenewskannada/data1_url7_500_to_1680_1099.txt new file mode 100644 index 0000000000000000000000000000000000000000..7861d8f67790d294c871a9157805db3a808aea74 --- /dev/null +++ b/zeenewskannada/data1_url7_500_to_1680_1099.txt @@ -0,0 +1 @@ +ಸಚಿನ್ ಅವರ ಈ 3 ವಿಶ್ವದಾಖಲೆ ಮುರಿಯಲು ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲ್ಲ! : ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು 15 ನವೆಂಬರ್ 1989ರಂದು ಆಡಿದರು. 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ಆಳಿದ ನಂತರ ತೆಂಡೂಲ್ಕರ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 14 ನವೆಂಬರ್ 2013ರಂದು ಆಡಿದರು. ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಸಹ ಮುರಿಯಲು ಸಾಧ್ಯವಾಗದ ತೆಂಡೂಲ್ಕರ್‌ ಅವರ ಮೂರು ವಿಶ್ವದಾಖಲೆಗಳಿವೆ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... :ಸಚಿನ್ ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಆದರೆ ಯಾರೂ ಮುರಿಯಲು ಸಾಧ್ಯವಾಗದ ಅವರ 3 ವಿಶ್ವ ದಾಖಲೆಗಳಿವೆ. ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು 15 ನವೆಂಬರ್ 1989ರಂದು ಆಡಿದರು. 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ಆಳಿದ ನಂತರ, ತೆಂಡೂಲ್ಕರ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 14 ನವೆಂಬರ್ 2013ರಂದು ಆಡಿದರು. ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಏಕದಿನದಲ್ಲಿ 18,426 ರನ್ ಮತ್ತು ಟೆಸ್ಟ್‌ನಲ್ಲಿ 15,921 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಎಲ್ಲಾ ಮಾದರಿಗಳು ಸೇರಿದಂತೆ 100 ಅಂತಾರಾಷ್ಟ್ರೀಯ ಶತಕಗಳಿವೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಗಳಿಸಿದ ದಾಖಲೆ ಹೊಂದಿದ್ದಾರೆಂದು. 24 ಫೆಬ್ರವರಿ 2010ರಂದು ಸಚಿನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ದ್ವಿಶತಕವನ್ನು ಬಾಂಗ್ಲಾದೇಶದ ವಿರುದ್ಧ ಗಳಿಸಿದ್ದರು. ವಿಶ್ವದ ಯಾವುದೇ ಆಟಗಾರನೂ ಮುರಿಯಲು ಅಸಾಧ್ಯವಾಗಿರುವ ಸಚಿನ್ ತೆಂಡೂಲ್ಕರ್ ಅವರ ಆ 3 ವಿಶ್ವ ದಾಖಲೆಗಳು ಯಾವುವು ಎಂದು ತಿಳಿಯಿರಿ... 1) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ 34,357 ರನ್ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ 34,357 ರನ್ ಗಳಿಸಿದ್ದಾರೆ. ಯಾವುದೇ ಬ್ಯಾಟ್ಸ್‌ಮನ್ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ಅಸಾಧ್ಯ. ಯಾವುದೇ ಬ್ಯಾಟ್ಸ್‌ಮನ್ ಸಹ ಅವರ ಈ ದಾಖಲೆ ಬಳಿಯೂ ಇಲ್ಲ. ತೆಂಡೂಲ್ಕರ್ ನಂತರ ಶ್ರೀಲಂಕಾದ ಕುಮಾರ ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ. ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,016 ರನ್ ಗಳಿಸಿದ್ದಾರೆ. ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24 ವರ್ಷಗಳ ನಂತರ 34,357 ರನ್ ಗಳಿಸಿದ್ದಾರೆ. ಸದ್ಯ ತೆಂಡೂಲ್ಕರ್ ಅವರ ಈ ದಾಖಲೆಯನ್ನು ಯಾವುದೇ ಬ್ಯಾಟ್ಸ್‌ಮನ್ ಮುರಿದಿಲ್ಲ. ಈ ದಾಖಲೆ ಮುರಿಯುವುದು ಸಹ ಕಷ್ಟವೆಂದು ಹೇಳಲಾಗಿದೆ. ಇದನ್ನೂ ಓದಿ: 2) 463 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ ವಿಶ್ವದಾಖಲೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಂತಾರಾಷ್ಟ್ರೀಯ ಏಕದಿನ ವೃತ್ತಿಜೀವನದಲ್ಲಿ ಗರಿಷ್ಠ 463 ಪಂದ್ಯಗಳನ್ನು ಆಡಿದ ವಿಶ್ವದಾಖಲೆ ಮಾಡಿದ್ದಾರೆ. ತೆಂಡೂಲ್ಕರ್ ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಇದುವರೆಗೆ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗೆ ಸಾಧ್ಯವಾಗಿಲ್ಲ. ಇದನ್ನು ಬಿಟ್ಟರೆ ಈಗಿನ ಯಾವ ಬ್ಯಾಟ್ಸ್‌ಮನ್ ಕೂಡ ತೆಂಡೂಲ್ಕರ್ ಅವರ ಈ ವಿಶ್ವದಾಖಲೆ ಮುರಿಯುವಂತೆ ಕಾಣುತ್ತಿಲ್ಲ. ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು 18 ಡಿಸೆಂಬರ್ 1989ರಂದು ಪಾಕಿಸ್ತಾನದ ವಿರುದ್ಧ ಆಡಿದ್ದರು. ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 18 ಮಾರ್ಚ್ 2012ರಂದು ಪಾಕಿಸ್ತಾನದ ವಿರುದ್ಧ ಆಡಿದ್ದರು. ತೆಂಡೂಲ್ಕರ್ ಅವರ ಏಕದಿನ ವೃತ್ತಿಜೀವನವು ಒಟ್ಟು 22 ವರ್ಷ 91 ದಿನಗಳ ಕಾಲವಿತ್ತು. 3) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,076 ಬೌಂಡರಿಗಳ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,076 ಬೌಂಡರಿಗಳನ್ನು ಬಾರಿಸಿದ್ದಾರೆ. ತೆಂಡೂಲ್ಕರ್ ಅವರು 2016ರಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಬೌಂಡರಿಗಳನ್ನು, ಟೆಸ್ಟ್ ವೃತ್ತಿಜೀವನದಲ್ಲಿ 2,058 ಬೌಂಡರಿಗಳನ್ನು ಮತ್ತು T20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 2 ಬೌಂಡರಿಗಳನ್ನು ಬಾರಿಸಿದ್ದಾರೆ. ತೆಂಡೂಲ್ಕರ್ ನಂತರ ಶ್ರೀಲಂಕಾದ ಕುಮಾರ ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬೌಂಡರಿಗಳನ್ನು ಬಾರಿಸಿದ್ದಾರೆ. ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3,015 ಬೌಂಡರಿಗಳನ್ನು ಬಾರಿಸಿದ್ದಾರೆ. ಸದ್ಯ ತೆಂಡೂಲ್ಕರ್ ಅವರ ಈ ವಿಶ್ವದಾಖಲೆಯನ್ನು ಯಾವುದೇ ಬ್ಯಾಟ್ಸ್‌ಮನ್ ಮುರಿದಿಲ್ಲ. ಸಕ್ರಿಯ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2,654 ಬೌಂಡರಿಗಳನ್ನು ಬಾರಿಸಿದ್ದಾರೆ, ಆದರೆಅವರ ಈ ವಿಶ್ವ ದಾಖಲೆಯನ್ನು ಮುರಿಯಲು ಅವರಿಗೂ ಸಾಧ್ಯವಾಗುವುದಿಲ್ಲವೆಂದು ಹೇಳಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_11.txt b/zeenewskannada/data1_url7_500_to_1680_11.txt new file mode 100644 index 0000000000000000000000000000000000000000..79ee549093f180d1ecd3399a699477a8735889ad --- /dev/null +++ b/zeenewskannada/data1_url7_500_to_1680_11.txt @@ -0,0 +1 @@ +ಇದೇ ತಿಂಗಳ 29ರಿಂದ ಅಮರನಾಥ ಯಾತ್ರೆ ಆರಂಭ, ಯಾತ್ರೆಗೆ ಬಿಗಿ ಭದ್ರತೆ ಇದೇ 29ರಿಂದ ಅಮರನಾಥ್ ಯಾತ್ರೆ ಆರಂಭವಾಗಲಿದ್ದು, ಯಾತ್ರೆ ಸುಗಮವಾಗಿ ನಡೆಸಲು ಕೇಂದ್ರ ಭದ್ರತಾ ಕ್ರಮಗಳನ್ನು ಕೈಗೊಂಡಿದೆ ಜೂನ್ 29 ರಂದು ಪ್ರಾರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಆರಂಭವಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಗೃಹ ಸಚಿವರು ವಿಶಾಲ ಮಾರ್ಗಸೂಚಿಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಸೇನಾ ಮುಖ್ಯಸ್ಥರಾಗಿ ನಿಯೋಜಿತ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕ ತಪನ್ ದೇಕಾ, ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಮತ್ತು ಇತರ ಉನ್ನತ ಭದ್ರತಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನು ಓದಿ : ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ, ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಪಡೆಗಳ ನಿಯೋಜನೆ, ಒಳನುಸುಳುವಿಕೆ ಯತ್ನಗಳು, ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಸ್ಥಿತಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ಬಲದ ಬಗ್ಗೆ ಶಾ ಅವರಿಗೆ ತಿಳಿಸುವ ಸಾಧ್ಯತೆಯಿದೆ. ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆಗೆ ಮುಂಚಿತವಾಗಿ ಈ ಘಟನೆಗಳು ಬಂದಿವೆ, ಇದು ಜೂನ್ 29 ರಂದು ಪ್ರಾರಂಭವಾಗಲಿದ್ದು ಮತ್ತು ಆಗಸ್ಟ್ 19 ರವರೆಗೆ ಮುಂದುವರಿಯುತ್ತದೆ. ಅಮರನಾಥ ಯಾತ್ರಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಬಲ್ಟಾಲ್ ಮತ್ತು ಪಹಲ್ಗಾಮ್ ಎಂಬ ಎರಡು ಮಾರ್ಗಗಳ ಮೂಲಕ ಪ್ರಯಾಣಿಸುತ್ತಾರೆ. ಇದನ್ನು ಓದಿ : ಕಳೆದ ವರ್ಷ 4.28 ಲಕ್ಷಕ್ಕೂ ಹೆಚ್ಚು ಜನರು ದೇಗುಲಕ್ಕೆ ಭೇಟಿ ನೀಡಿದ್ದರು ಮತ್ತು ಈ ಬಾರಿ ಈ ಸಂಖ್ಯೆ ಐದು ಲಕ್ಷಕ್ಕೆ ಏರಬಹುದು ಎಂದು ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ತೀರ್ಥಯಾತ್ರೆಯ ಮೂಲ ಶಿಬಿರದವರೆಗಿನ ಮಾರ್ಗದಲ್ಲಿ ಸುಗಮ ವ್ಯವಸ್ಥೆಗಳನ್ನು ಒದಗಿಸಲು ಮತ್ತು ಎಲ್ಲಾ ಯಾತ್ರಾರ್ಥಿಗಳಿಗೆ ಸರಿಯಾದ ಭದ್ರತೆಯನ್ನು ಒದಗಿಸಲು ಶಾ ಒತ್ತು ನೀಡುವ ನಿರೀಕ್ಷೆಯಿದೆ ಅಮರನಾಥ ಯಾತ್ರೆ 45 ದಿನಗಳ ಕಾಲ ನಡೆಯಲಿದೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_110.txt b/zeenewskannada/data1_url7_500_to_1680_110.txt new file mode 100644 index 0000000000000000000000000000000000000000..e78338b50bb25bf02cf1b9cff08af4823e609de3 --- /dev/null +++ b/zeenewskannada/data1_url7_500_to_1680_110.txt @@ -0,0 +1 @@ +ನೋಟಾಗೆ ಬಿಟ್ಟು ಒಂದು ಲಕ್ಷಕ್ಕೂ ಅಧಿಕ ಮತ : ಯಾರ ಮೇಲೆ ಮತದಾರರ ಸಿಟ್ಟು ? :ಇಂದೋರ್‌ನ 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಮತದಾರರು ನೋಟಾ ಬಟನ್ ಒತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಕಾಂತಿ ಬಾಮ್ ತನ್ನ ನಾಮಪತ್ರವನ್ನು ಹಿಂಪಡೆದಿರುವ ಬಗ್ಗೆ ಇಂದೋರ್ ಜನತೆ ಕೋಪಗೊಂಡಿರುವುದು ಇದರಿಂದ ಸ್ಪಷ್ಟ :2024 ರ ಲೋಕಸಭಾ ಚುನಾವಣೆಯ ಟ್ರೆಂಡ್‌ಗಳಲ್ಲಿ,ಎನ್‌ಡಿಎ ಬಹುಮತ ಪಡೆಯುತ್ತಿರುವಂತೆ ತೋರುತ್ತಿದೆ.ಆದರೆ, ಇಂಡಿಯಾ ಮೈತ್ರಿಕೂಟ ಕೂಡ ಕಠಿಣ ಪೈಪೋಟಿ ನೀಡುತ್ತಿದೆ.ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಎನ್‌ಡಿಎ 295 ಸ್ಥಾನಗಳಲ್ಲಿ ಮತ್ತು ಇಂಡಿಯಾ ಮೈತ್ರಿಕೂಟ 225 ಸ್ಥಾನಗಳಲ್ಲಿ ಮುಂದಿದೆ.ಈ ಎಲ್ಲಾ ಟ್ರೆಂಡ್‌ಗಳ ನಡುವೆ ಮಧ್ಯಪ್ರದೇಶದಿಂದ ಶಾಕಿಂಗ್ ನ್ಯೂಸ್ ಹೊರಬೀಳುತ್ತಿದೆ. ವೆಬ್‌ಸೈಟ್ ಪ್ರಕಾರ,ಮಧ್ಯಾಹ್ನ 12:30 ರವರೆಗೆ ಇಂದೋರ್‌ನ 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಮತದಾರರು ನೋಟಾ ಬಟನ್ ಒತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಕಾಂತಿ ಬಾಮ್ ತನ್ನ ನಾಮಪತ್ರವನ್ನು ಹಿಂಪಡೆದಿರುವ ಬಗ್ಗೆ ಇಂದೋರ್ ಜನತೆ ಕೋಪಗೊಂಡಿರುವುದು ಇದರಿಂದ ಸ್ಪಷ್ಟ. ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ನಾಮಪತ್ರ ಹಿಂಪಡೆದ ಬಳಿಕ ಬಿಜೆಪಿ ಸೇರಿದ್ದರು.ಅಕ್ಷಯ್ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಾಗ,ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಮತ್ತು ಮುಖಂಡ ರಮೇಶ್ ಮೆಂಡೋಲಾ ಸಹ ಅವರೊಂದಿಗೆ ಇದ್ದರು. ಇದನ್ನೂ ಓದಿ : ನೋಟಾಗೆ 1.40 ಸಾವಿರಕ್ಕೂ ಹೆಚ್ಚು ಮತ :ಚುನಾವಣಾ ಆಯೋಗದ ಪ್ರಕಾರ, ಇಂದೋರ್‌ನ ಬಿಜೆಪಿ ಅಭ್ಯರ್ಥಿ6 ಲಕ್ಷ 70 ಸಾವಿರಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.ನೋಟಾ 1 ಲಕ್ಷ 45 ಸಾವಿರಕ್ಕೂ ಹೆಚ್ಚು ಮತ ಪಡೆದು ಎರಡನೇ ಸ್ಥಾನದಲ್ಲಿದೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸಂಜಯ್ ಸೋಲಂಕಿ 35 ಸಾವಿರ ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.ಅಖಿಲ ಭಾರತೀಯ ಪರಿವಾರ ಪಕ್ಷದ ಪವನ್ ಕುಮಾರ್ ಇದುವರೆಗೆ 10 ಸಾವಿರ ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1100.txt b/zeenewskannada/data1_url7_500_to_1680_1100.txt new file mode 100644 index 0000000000000000000000000000000000000000..d3d9476dc36c0010e1185dfa25d8a2ee5ee7faaf --- /dev/null +++ b/zeenewskannada/data1_url7_500_to_1680_1100.txt @@ -0,0 +1 @@ +ಸಚಿನ್ ತೆಂಡೂಲ್ಕರ್ ಪುತ್ರನಿಗೆ 'ಕಲ್ಲಿದ್ದಲು' ಎಂದ ಯುವಿ ತಂದೆ ಯೋಗರಾಜ್! : ಯೋಗರಾಜ್ ಸಿಂಗ್ರ ಬಳಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದರು. ಸಚಿನ್‌ ಪುತ್ರನ ಕ್ರಿಕೆಟ್‌ ಕರಿಯರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗರಾಜ್‌ ಈ ರೀತಿ ಹೇಳಿದ್ದಾರೆ. :ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುವ ಟೀಂ ಇಂಡಿಯಾದ ಆಲ್​ರೌಂಡರ್​ ಯುವರಾಜ್​​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್, ಇದೀಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಸಂದರ್ಶನವೊಂದರಲ್ಲಿನಿಮ್ಮ ಬಳಿ ತರಬೇತಿಗೆ ಬಂದಿದ್ದರು. ಅವರ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ? ಅಂತಾ ಯೋಗರಾಜ್​ ಸಿಂಗ್‌ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು, ʼನೀವು ಕಲ್ಲಿದ್ದಲು ಗಣಿಯಲ್ಲಿ ವಜ್ರವನ್ನು ನೋಡಿದ್ದೀರಾ? ಅವನು ಅಂದರೆ ಅರ್ಜುನ್ ಕೇವಲ ಕಲ್ಲಿದ್ದಲು. ನೀವು ಅದನ್ನು ಕಲ್ಲಿದ್ದಲು ಗಣಿಯಿಂದ ಹೊರತೆಗೆದರೆ ಅದು ಕೇವಲ ಕಲ್ಲು. ಅದನ್ನು ಶಿಲ್ಪಿಯ ಕೈಗೆ ಕೊಟ್ಟರೆ ಬೆಲೆ ಕಟ್ಟಲಾಗದ ಕೋಹಿನೂರಾಗುತ್ತದೆʼ ಎಂದು ಹೇಳಿದ್ದಾರೆ. ಇದನ್ನೂ ಓದಿ: 😭 — 🇮🇳 (@1no_aalsi_) ಇದಲ್ಲದೆ ʼವಜ್ರವು ಅದರ ಮೌಲ್ಯವನ್ನು ತಿಳಿದಿಲ್ಲದವರಿಗೆ ತಲುಪಿದರೆ, ಅವರು ಅದನ್ನು ನಾಶಪಡಿಸುತ್ತಾರೆ. ಯೋಗರಾಜ್ ಸಿಂಗ್ ಮಹಾನ್ ಕುಶಲಕರ್ಮಿ ಅಂತಾ ನಾನು ಹೇಳುವುದಿಲ್ಲ. ನನ್ನ ತಂದೆಯ ಕೈಯಲ್ಲಿ ಮ್ಯಾಜಿಕ್ ಇದೆ ಎಂದು ಸ್ವತಃ ಯುವರಾಜ್ ಸಿಂಗ್ ಹೇಳುತ್ತಾನೆʼ ಅಂತಾ ತಿಳಿಸಿದ್ದಾರೆ. ಯೋಗರಾಜ್ ಸಿಂಗ್​​ರ ಬಳಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದರು. ಸಚಿನ್‌ ಪುತ್ರನ ಕ್ರಿಕೆಟ್‌ ಕರಿಯರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗರಾಜ್‌ ಈ ರೀತಿ ಹೇಳಿದ್ದಾರೆ. ʼಈ ಹಿಂದೆ ಯುವರಾಜ್​ ಸಿಂಗ್ ನನ್ನನ್ನು ನಿಂದಿಸಿದ್ದರು. ಹಿಟ್ಲರ್, ಡ್ರ್ಯಾಗನ್ ಸಿಂಗ್, ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ ಎಂದಿದ್ದರು. ನನ್ನ ಮನೆಯಲ್ಲಿ ಎಲ್ಲರೂ ನನ್ನನ್ನು ದ್ವೇಷಿಸುತ್ತಿದ್ದರು. ನನ್ನ ಸಂಬಂಧಿಕರು ನಾನು ತಂದೆಯಾಗಬಾರದಿತ್ತು ಎಂದಿದ್ದರು. ಯುವರಾಜ್​ ಸಿಂಗ್​ ಬಳಿ ಅಷ್ಟು ಕಠಿಣವಾಗಿ ಇರುತ್ತಿದ್ದೆ. ಯುವರಾಜ್​ ಸಿಂಗ್​ ನಾನು ಹೇಳಿದ ಮಾರ್ಗ ಅನುಸರಿಸಿದರು. ದೇವರ ದಯೆಯಿಂದ ಯುವರಾಜ್​ ಸಿಂಗ್​ ನಿಮಗೆ ಸಿಕ್ಕಿದ್ದಾರೆʼ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಲ ದಿನಗಳ ಹಿಂದೆ ಯೋಗರಾಜ್​ ಸಿಂಗ್​, ಭಾರತೀಯ ದಂತಕಥೆಗಳಾದ ಕಪಿಲ್ ದೇವ್ ಮತ್ತು ಎಂ.ಎಸ್.ಧೋನಿ ಬಗ್ಗೆ ಹೇಳಿಕೆ ನೀಡಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ಯುವರಾಜ್ ಸಿಂಗ್ ಅವರ ವೃತ್ತಿಜೀವನದ ಅಂತ್ಯದ ಹಿಂದೆ ಧೋನಿ ಇದ್ದಾರೆಂದು ಅವರು ಆರೋಪಿಸಿದ್ದರು. ಇದನ್ನು ನಾನು ಧೋನಿಗೆ ನೇರವಾಗಿಯೇ ಹೇಳಿದ್ದೇನೆ. ನಾನು ಎಂದಿಗೂ ಅವನನ್ನು ಕ್ಷಮಿಸುವುದಿಲ್ಲವೆಂದು ಯೋಗರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದರು. ಇದಲ್ಲದೆ ಕಪಿಲ್​​ ದೇವ್​​ ಕುರಿತು ಮಾತನಾಡಿ, ʼನನ್ನ ಮಗಒಟ್ಟು 13 ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ನಮ್ಮ ಕಾಲದ ಶ್ರೇಷ್ಠ ನಾಯಕ ಕಪಿಲ್ ದೇವ್ ಕೇವಲ ಒಂದೇ ಒಂದು ಟ್ರೋಫಿ ಗೆದ್ದಿದ್ದಾರೆ. 1983ರಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್​ನ ಟ್ರೋಫಿ ಗೆದ್ದಿದ್ದಷ್ಟೇ ಅವರ ಸಾಧನೆʼ ಅಂತಾ ಟೀಕಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1101.txt b/zeenewskannada/data1_url7_500_to_1680_1101.txt new file mode 100644 index 0000000000000000000000000000000000000000..2c21efedefa722021a24cffdd40f625d1306c910 --- /dev/null +++ b/zeenewskannada/data1_url7_500_to_1680_1101.txt @@ -0,0 +1 @@ +ಇಡೀ ವಿಶ್ವದಲ್ಲೇ ಟಿ20 ಸ್ವರೂಪದಲ್ಲಿ ದ್ವಿಶತಕ ಬಾರಿಸುವ ಸಾಮಾರ್ಥ್ಯ ಇರೋದು ಈ ಇಬ್ಬರಿಗೆ ಮಾತ್ರ! ಅವರಲ್ಲಿ ಒಬ್ಬ ಟೀಂ ಇಂಡಿಯಾದ ಸ್ಟಾರ್... T20 : ಫಿಂಚ್ 3 ಜುಲೈ 2018 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ 172 ರನ್‌ʼಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಅನ್ನು ಆಡಿದ್ದರು. ಅಂದಿನಿಂದ 6 ವರ್ಷಗಳು ಕಳೆದಿವೆ. ಆದರೆ ಇದುವರೆಗೆ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಆರೋನ್ ಫಿಂಚ್ ಅವರ ಈ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಿಲ್ಲ.‌ T20 :ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೆ, ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ದ್ವಿಶತಕ ಗಳಿಸಲು ಸಾಧ್ಯವಾಗಿಲ್ಲ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ವೈಯಕ್ತಿಕ ಇನ್ನಿಂಗ್ಸ್ ಆಡಿದ ವಿಶ್ವದಾಖಲೆಯು ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಆರನ್ ಫಿಂಚ್ ಹೆಸರಿನಲ್ಲಿದೆ. ಇದನ್ನೂ ಓದಿ: ಆರನ್ ಫಿಂಚ್ 3 ಜುಲೈ 2018 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ 172 ರನ್‌ʼಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಅನ್ನು ಆಡಿದ್ದರು. ಅಂದಿನಿಂದ 6 ವರ್ಷಗಳು ಕಳೆದಿವೆ. ಆದರೆ ಇದುವರೆಗೆ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಆರೋನ್ ಫಿಂಚ್ ಅವರ ಈ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಿಲ್ಲ.‌ ಆದರೆ ಆರೋನ್ ಫಿಂಚ್ ಅವರ ಈ ವಿಶ್ವ ದಾಖಲೆಯನ್ನು ಮುರಿಯುವ ಸಾಮಾರ್ಥ್ಯ ಹೊಂದಿರುವ ಇಬ್ಬರು ಕ್ರಿಕೆಟಿಗರಿದ್ದಾರೆ. ಅವರು ಯಾರೆಂಬುದನ್ನು ತಿಳಿಯೋಣ. ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)ಆಸ್ಟ್ರೇಲಿಯಾದ ಸ್ಫೋಟಕ ಕ್ರಿಕೆಟಿಗ ಮತ್ತು ಟಿ20 ಶ್ರೇಯಾಂಕದಲ್ಲಿ ವಿಶ್ವದ ಪ್ರಸ್ತುತ ನಂಬರ್-1 ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್, ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದ್ವಿಶತಕ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೆಡ್ ಆಸ್ಟ್ರೇಲಿಯಾ ಪರ 36 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 32.35 ಸರಾಸರಿ ಮತ್ತು 155.75 ಸ್ಟ್ರೈಕ್ ರೇಟ್‌ನಲ್ಲಿ 1003 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 91 ರನ್. ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ (ಭಾರತ)ಸೂರ್ಯಕುಮಾರ್ ಯಾದವ್ ಅವರು ಆರನ್ ಫಿಂಚ್ ಅವರ 172 ರನ್‌ʼಗಳ ವಿಶ್ವ ದಾಖಲೆಯನ್ನು ಮುರಿಯುವುದು ಮಾತ್ರವಲ್ಲದೆ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದ್ವಿಶತಕವನ್ನು ಗಳಿಸಬಲ್ಲ್ಲ ಸಾಮಾರ್ಥ್ಯ ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಎಬಿ ಡಿವಿಲಿಯರ್ಸ್ ಎಂದೂ ಕರೆಯುತ್ತಾರೆ. ಯಾದವ್ ಪ್ರಸ್ತುತ T20 ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರಾಗಿದ್ದಾರೆ. ಟೀಂ ಇಂಡಿಯಾ ಪರ 71 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 42.67 ಸರಾಸರಿ ಮತ್ತು 168.65 ಸ್ಟ್ರೈಕ್ ರೇಟ್‌ʼನಲ್ಲಿ 2432 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20ಯಲ್ಲಿ 4 ಶತಕ ಹಾಗೂ 20 ಅರ್ಧ ಶತಕ ಬಾರಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1102.txt b/zeenewskannada/data1_url7_500_to_1680_1102.txt new file mode 100644 index 0000000000000000000000000000000000000000..ad3b4f4b46fcfdd175d8052214099c1828560786 --- /dev/null +++ b/zeenewskannada/data1_url7_500_to_1680_1102.txt @@ -0,0 +1 @@ +ಜಯ್‌ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಈ ನಗರದಲ್ಲಿ ಬ್ಯಾನ್‌ ಆಯ್ತು ಕ್ರಿಕೆಟ್‌! ಬ್ಯಾಟ್‌ ಹಿಡಿದ್ರೆ ಬೀಳುತ್ತೆ ಫೈನ್!! ಯ ವರದಿಯ ಪ್ರಕಾರ, ಮಾನ್ಫಾಲ್ಕೋನ್ ಪಟ್ಟಣವು ಅಧಿಕೃತವಾಗಿ ಕ್ರಿಕೆಟ್‌ ಅನ್ನು ನಿಷೇಧಿಸಿದ್ದು, ಅದರ ಮಿತಿಯಲ್ಲಿ ಕ್ರಿಕೆಟ್ ಆಡುತ್ತಿರುವವರಿಗೆ € 100 ವರೆಗೆ ದಂಡವನ್ನು ವಿಧಿಸಿದೆ. ಇದೀಗ ಈ ನಿಷೇಧವು ಇಟಲಿಯ ಆಡ್ರಿಯಾಟಿಕ್ ಕರಾವಳಿಯ ಸಮೀಪದಲ್ಲಿರುವ ಮೊನ್ಫಾಲ್ಕೋನ್‌ʼನಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ. : ನಾರ್ತ್ ಇಟಲಿಯ ಪಟ್ಟಣವೊಂದರಲ್ಲಿ ಕ್ರಿಕೆಟ್ ಆಟವನ್ನು ನಿಷೇಧಿಸಲಾಗಿದೆ. ಈ ನಿರ್ಧಾರವನ್ನು ಅಲ್ಲಿನ ಮೇಯರ್ ತೆಗೆದುಕೊಂಡಿದ್ದು, ಕ್ರಿಕೆಟ್‌ ಮತ್ತು ಅದನ್ನು ಆಡುವ ವಲಸಿಗರು ಅಲ್ಲಿನ ಸಂಸ್ಕೃತಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಪರಿಗಣಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಯ ವರದಿಯ ಪ್ರಕಾರ, ಮಾನ್ಫಾಲ್ಕೋನ್ ಪಟ್ಟಣವು ಅಧಿಕೃತವಾಗಿ ಕ್ರಿಕೆಟ್‌ ಅನ್ನು ನಿಷೇಧಿಸಿದ್ದು, ಅದರ ಮಿತಿಯಲ್ಲಿ ಕ್ರಿಕೆಟ್ ಆಡುತ್ತಿರುವವರಿಗೆ € 100 ವರೆಗೆ ದಂಡವನ್ನು ವಿಧಿಸಿದೆ. ಇದೀಗ ಈ ನಿಷೇಧವು ಇಟಲಿಯ ಆಡ್ರಿಯಾಟಿಕ್ ಕರಾವಳಿಯ ಸಮೀಪದಲ್ಲಿರುವ ಮೊನ್ಫಾಲ್ಕೋನ್‌ʼನಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ. ಸುಮಾರು 30,000 ಜನಸಂಖ್ಯೆಯನ್ನು ಹೊಂದಿರುವ ಪಟ್ಟಣ ಇದಾಗಿದ್ದು, ಇಲ್ಲಿ ನೆಲೆಸಿರುವವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಿದೇಶಿಯರಿದ್ದಾರೆ. ಮುಖ್ಯವಾಗಿ ಬಾಂಗ್ಲಾದೇಶಿ ಮುಸ್ಲಿಮರು ಇಲ್ಲಿ ನೆಲೆಸಿದ್ದು 1990 ರ ದಶಕದ ಉತ್ತರಾರ್ಧದಲ್ಲಿ ಪ್ರಮುಖ ಹಡಗುಕಟ್ಟೆಯಲ್ಲಿ ಕೆಲಸ ಮಾಡಲು ಬಂದವರಾಗಿದ್ದಾರೆ. ಇದನ್ನೂ ಓದಿ: ಮೊನ್‌ಫಾಲ್ಕೋನ್‌ʼನ ಸ್ಥಳೀಯ ಉದ್ಯಾನವನದಲ್ಲಿ ಕ್ರಿಕೆಟ್‌ ಆಡುತ್ತಿದ್ದಾಗ, ಭದ್ರತಾ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿತ್ತು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಬಾಂಗ್ಲಾದ ಕೆಲ ಯುವಕರಿಗೆ ದಂಡ ವಿಧಿಸಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1103.txt b/zeenewskannada/data1_url7_500_to_1680_1103.txt new file mode 100644 index 0000000000000000000000000000000000000000..5ab0ebdadfd6696fc90e1edf530c1dfc09a304bc --- /dev/null +++ b/zeenewskannada/data1_url7_500_to_1680_1103.txt @@ -0,0 +1 @@ +ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್‌ ಗಿಲ್‌ ಡೇಟಿಂಗ್!! ಗಿಲ್‌ ದಿಲ್‌ ಗೆದ್ದ ಆ ಮಣಿಯರು ಯಾರು? : ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿರುವ ಗಿಲ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಪ್ರೇಮನಗರಿಯಲ್ಲೂ ಬಹಳ ಫೇಮಸ್. ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶುಭ್ಮನ್ ಹೆಸರು ಅನೇಕ ಯುವತಿಯರೊಂದಿಗೆ ತಳುಕು ಹಾಕುತ್ತಿರುವುದು ಆಗಾಗ್ಗೆ ಗಮನಿಸಬೇಕಾದ ಸಂಗತಿ. ಅದರಲ್ಲಿ ನಾಲ್ವರು ಯುವತಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ : ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇಂದು 24 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾದ 'ಪ್ರಿನ್ಸ್' ಎಂದೇ ಕರೆಸಿಕೊಳ್ಳುವ ಶುಭ್‌ಮನ್ ಕಡಿಮೆ ಸಮಯದಲ್ಲಿ ತಮ್ಮ ಸ್ಟೈಲಿಶ್ ಬ್ಯಾಟಿಂಗ್‌ʼನಿಂದ ಫೇಮಸ್ ಆದವರು. ಭಾರತ ತಂಡದ ಪರ 25 ಟೆಸ್ಟ್ ಪಂದ್ಯಗಳಲ್ಲಿ 35.5 ಸರಾಸರಿಯಲ್ಲಿ 1492 ರನ್ ಗಳಿಸಿದ್ದಾರೆ. 47 ಏಕದಿನ ಪಂದ್ಯಗಳಲ್ಲಿ 2328 ರನ್ ಗಳಿಸಿದ್ದಾರೆ. ಅವರ ಸರಾಸರಿ 58.1. ಇನ್ನು 21 ಅಂತರಾಷ್ಟ್ರೀಯ T20 ಪಂದ್ಯಗಳಲ್ಲಿ 30.4 ರ ಸರಾಸರಿಯಲ್ಲಿ 587 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿರುವ ಗಿಲ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಪ್ರೇಮನಗರಿಯಲ್ಲೂ ಬಹಳ ಫೇಮಸ್. ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶುಭ್ಮನ್ ಹೆಸರು ಅನೇಕ ಯುವತಿಯರೊಂದಿಗೆ ತಳುಕು ಹಾಕುತ್ತಿರುವುದು ಆಗಾಗ್ಗೆ ಗಮನಿಸಬೇಕಾದ ಸಂಗತಿ. ಅದರಲ್ಲಿ ನಾಲ್ವರು ಯುವತಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ ರಿದ್ಧಿಮಾ ಪಂಡಿತ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರ ಹೆಸರು ಇತ್ತೀಚೆಗೆ ಟಿವಿ ನಟಿ ರಿದ್ಧಿಮಾ ಪಂಡಿತ್‌ ಜೊತೆ ತಳುಕು ಹಾಕಿತ್ತು. ಮದುವೆಯ ವದಂತಿಗಳು ಕೂಡ ಹುಟ್ಟಿಕೊಂಡವು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಂತರ ರಿದ್ಧಿಮಾ ಪಂಡಿತ್ ಈ ಬಗ್ಗೆ ಸ್ಪಷ್ಟನೆ ನೀಡಿ, ಸುದ್ದಿಯಲ್ಲಿ ಅಲ್ಲಗಳೆದಿದ್ದರು. ಸಾರಾ ಅಲಿ ಖಾನ್:ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಜೊತೆಗೆ ಶುಭ್‌ಮನ್ ಗಿಲ್ ಅವರ ಹೆಸರು ಕೂಡ ಸೇರಿಕೊಂಡಿದೆ. ಇಬ್ಬರೂ ಒಟ್ಟಿಗೆ ರೆಸ್ಟೋರೆಂಟ್‌ʼನಲ್ಲಿ ಊಟ ಮಾಡುತ್ತಿರುವುದು ಕಂಡುಬಂದಿತ್ತು. ಅವರಿಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಕೆಲವು ದಿನಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಮಾರಿಯಾ ಅರೋಯೋಗ್‌:ಮಾಧ್ಯಮ ವರದಿಗಳ ಪ್ರಕಾರ, ಸ್ಪೇನ್‌ʼನ ಮಾರಿಯೋ ಅರೋಯೋಗ್‌ʼನೊಂದಿಗೆ ಶುಭಮನ್ ಗಿಲ್ ಅವರ ಸಂಬಂಧವೂ ಕೆಲವು ದಿನಗಳವರೆಗೆ ಇತ್ತು. ಸಾರಾ ತೆಂಡೂಲ್ಕರ್ ಅವರೊಂದಿಗಿನ ಸಂಬಂಧಕ್ಕೆ ವಿದಾಯ ಹೇಳಿದ ನಂತರ, ಶುಭಮಾನ್ ಮಾರಿಯಾ ಜೊತೆ ಸುತ್ತಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಇವರಿಬ್ಬರು ಒಟ್ಟಿಗೆ ಇದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಇದನ್ನೂ ಓದಿ: ಸಾರಾ ತೆಂಡೂಲ್ಕರ್:ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ನಡುವಿನ ಪ್ರೇಮಪುರಾಣ ಭಾರೀ ಚರ್ಚೆಯ ವಿಷಯವಾಗಿತ್ತು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ 2020 ರಲ್ಲಿ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಶುಭ್‌ಮಾನ್ ಅವರನ್ನು ಹೊಗಳಿದ್ದರು. ಇದಾದ ನಂತರ ಡೇಟಿಂಗ್‌ ವದಂತಿ ಸೃಷ್ಟಿಯಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1104.txt b/zeenewskannada/data1_url7_500_to_1680_1104.txt new file mode 100644 index 0000000000000000000000000000000000000000..51c3ac14d27b4c4a5a624e5a3d1e102f37ff7ed6 --- /dev/null +++ b/zeenewskannada/data1_url7_500_to_1680_1104.txt @@ -0,0 +1 @@ +ಇಡೀ ಕ್ರಿಕೆಟ್‌ ಜಗತ್ತಿನಲ್ಲೇ ಅತಿ ಉದ್ದವಾದ ಹೆಸರುಳ್ಳ ಕ್ರಿಕೆಟಿಗ ಈತನೊಬ್ಬನೇ... ಇವನ ಹೆಸರು ಓದೋದಕ್ಕೆ ದಿನವೇ ಬೇಕೇನೋ!! : ಈತನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವೆಂದೇ ಸರಳವಾಗಿ ಶಾರ್ಟ್‌ ಫಾರ್ಮ್‌ ಉಪಯೋಗಿಸಿ ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಈ ಕ್ರಿಕೆಟಿಗನ ಪೂರ್ಣ ಹೆಸರು ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್ ಅಲಿಯಾಸ್ ಚಾಮಿಂದಾ ವಾಸ್. :ಸಾಮಾನ್ಯವಾಗಿ ಒಬ್ಬ ಮನುಷ್ಯನ ಹೆಸರು ಹೆಚ್ಚೆಂದರೆ ಎಷ್ಟು ಉದ್ದವಿರಬಹುದು ಹೇಳಿ... ಆದರೆ ಇಲ್ಲೊಬ್ಬ ಕ್ರಿಕೆಟಿಗನ ಹೆಸರು ನೆನಪಿನಲ್ಲಿ ಇಡೋದು ಕಷ್ಟವೇ ಅನ್ನೋವಷ್ಟು ಉದ್ದವಾಗಿದೆ. ಅಷ್ಟೇ ಈ ಹೆಸರು ಇಡೀ ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಉದ್ದವಾದ ಹೆಸರುಳ್ಳ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನೂ ಓದಿ: ಈತನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವೆಂದೇ ಸರಳವಾಗಿ ಶಾರ್ಟ್‌ ಫಾರ್ಮ್‌ ಉಪಯೋಗಿಸಿ ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಈ ಕ್ರಿಕೆಟಿಗನ ಪೂರ್ಣ ಹೆಸರು ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್ ಅಲಿಯಾಸ್ ಚಾಮಿಂದಾ ವಾಸ್. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಈತನನ್ನು ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಈತನ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಒಂದು ದಶಕಕ್ಕೂ ಹೆಚ್ಚು ಕಾಲ ಶ್ರೀಲಂಕಾದ ವೇಗದ ಬೌಲಿಂಗ್‌ ಅನ್ನು ಪ್ರತಿನಿಧಿಸಿರುವ ಚಾಮಿಂದಾ ವಾಸ್, ವಿಶ್ವದ ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 750 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಚಾಮಿಂದಾ ವಾಸ್ ತನ್ನ ಅದ್ಭುತ ಬೌಲಿಂಗ್‌ʼನಿಂದ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಇವರ ಪೂರ್ಣ ಹೆಸರೇನೆಂಬುದು ನಿಮಗೆ ತಿಳಿದಿತ್ತೇ? ತಿಳಿದಿದ್ದರೂ ಈ ಹೆಸರನ್ನು ನೆನಪಿಟ್ಟುಕೊಳ್ಳುವುದು ಯಾವೊಬ್ಬ ಅಭಿಮಾನಿಗೂ ಕಷ್ಟವೇ ಬಿಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1105.txt b/zeenewskannada/data1_url7_500_to_1680_1105.txt new file mode 100644 index 0000000000000000000000000000000000000000..7ad4bb768ee7f5d0963d4ecaeb69932b842f0504 --- /dev/null +++ b/zeenewskannada/data1_url7_500_to_1680_1105.txt @@ -0,0 +1 @@ +ಆಸ್ಟ್ರೇಲಿಯಾ ಸೋಲಿಸಲು ಗುರುಮಂತ್ರ ನೀಡಿದ ಮಾಜಿ ಕ್ರಿಕೆಟಿಗ; ಗೌತಮ್ ಗಂಭೀರ್ ಪಾತ್ರದ ಬಗ್ಗೆ ಹೇಳಿದ್ದೇನು? : ಮತ್ತೊಂದು T20 ಲೀಗ್ ದೇಶದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಾರಂಭಿಸಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ () ದೆಹಲಿ ಪ್ರೀಮಿಯರ್ ಲೀಗ್ ಅನ್ನು ಪ್ರಾರಂಭಿಸಿದೆ. ಪ್ರಸ್ತುತ 6 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. :ಮತ್ತೊಂದು T20 ಲೀಗ್ ದೇಶದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಾರಂಭಿಸಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ () ದೆಹಲಿ ಪ್ರೀಮಿಯರ್ ಲೀಗ್ ಅನ್ನು ಪ್ರಾರಂಭಿಸಿದೆ. ಪ್ರಸ್ತುತ 6 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಈ ತಂಡಗಳೆಂದರೆ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್, ವೆಸ್ಟ್ ಡೆಲ್ಲಿ ಲಯನ್ಸ್, ಓಲ್ಡ್ ಡೆಲ್ಲಿ 6, ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್, ಈಸ್ಟ್ ಡೆಲ್ಲಿ ರೈಡರ್ಸ್ ಮತ್ತು ಸೆಂಟ್ರಲ್ ಡೆಲ್ಲಿ ಕಿಂಗ್ಸ್. ಈ ಪೈಕಿ ಅನುಭವಿ ರಿಷಬ್ ಪಂತ್ ಜೊತೆಗೆ ಐಪಿಎಲ್ ತಾರೆಯರಾದ ಆಯುಷ್ ಬಡೋನಿ, ಅನುಜ್ ರಾವತ್ ಮತ್ತು ಲಲಿತ್ ಯಾದವ್ ಆಡುತ್ತಿದ್ದಾರೆ. ವಿಶೇಷ ಸಂದರ್ಶನ ಈಗಾಗಲೇ6ರ ತಂಡವು ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ತಂಡದ ತರಬೇತುದಾರ ವಿಜಯ್ ದಹಿಯಾ, Newsನೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ದೆಹಲಿ ಪ್ರೀಮಿಯರ್ ಲೀಗ್ (), ಭಾರತ-ಆಸ್ಟ್ರೇಲಿಯಾ ಸರಣಿ, ಐಪಿಎಲ್ ಮತ್ತು ಗೌತಮ್ ಗಂಭೀರ್‌ಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. DPLನಿಂದ ದೆಹಲಿ ಆಟಗಾರರಿಗೆ ಸಾಕಷ್ಟು ಲಾಭವಾಗಲಿದೆ ಎಂದು ವಿಜಯ್ ದಹಿಯಾ ಹೇಳಿದ್ದಾರೆ. ಒಂದು ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ತಮ್ಮ ರೂಪದಲ್ಲಿ ನಿರಂತರತೆ ಕಾಯ್ದುಕೊಂಡರೆ, ಅವರು IPLನಲ್ಲಿಯೂ ಅವಕಾಶ ಪಡೆಯಬಹುದು. ಏತನ್ಮಧ್ಯೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದೆ ಎಂದು ದಹಿಯಾ ಹೇಳಿದ್ದಾರೆ. ಅವರ ಪ್ರಕಾರ ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಸುವರ್ಣಾವಕಾಶವಿದೆ. ಭಾರತ ತಂಡ ಈ ಹಿಂದೆ 2018-19 ಮತ್ತು 2020-21ರಲ್ಲಿ ಸರಣಿ ಗೆದ್ದಿತ್ತು. ವಿಜಯ್ ದಹಿಯಾ ಅವರೊಂದಿಗಿನ ಸಂಭಾಷಣೆಯ ವಿಶೇಷ ಆಯ್ದ ಭಾಗ ಇಲ್ಲಿದೆ ನೋಡಿ... ಇದನ್ನೂ ಓದಿ: ಪ್ರಶ್ನೆ:ಆಸ್ಟ್ರೇಲಿಯಾದಲ್ಲಿ ಭಾರತೀಯ ತಂಡದ ಪ್ರದರ್ಶನ ಹೇಗಿರುತ್ತದೆ ಮತ್ತು ಟೀಂ ಇಂಡಿಯಾ ಎಷ್ಟು ಬಲಿಷ್ಠವಾಗಿದೆ? ವಿಜಯ್ ದಹಿಯಾ:ಭಾರತ ಮಾತ್ರವಲ್ಲದೆ ವಿದೇಶದಲ್ಲೂ 20 ವಿಕೆಟ್‌ಗಳನ್ನು ಕಬಳಿಸುವಂತಹ ಬೌಲರ್‌ಗಳನ್ನು ಹೊಂದಿರುವ ಭಾರತ ತಂಡ ಬಲಿಷ್ಠವಾಗಿದೆ. ಟೆಸ್ಟ್ ಪಂದ್ಯವನ್ನು ಗೆಲ್ಲಲು 20 ವಿಕೆಟ್‌ಗಳನ್ನು ಪಡೆಯುವಷ್ಟು ಶಕ್ತಿ ನಿಮ್ಮಲ್ಲಿರಬೇಕು ಎಂಬುದು ಪ್ರಮುಖ ವಿಷಯ. ಭಾರತದ ಬೌಲಿಂಗ್ ಹೀಗಿದೆ. ನಾವು ಅಲ್ಲಿ ಹೇಗೆ ಬ್ಯಾಟಿಂಗ್ ಮಾಡುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ನಾವು ಅಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ನಮ್ಮ ಬೌಲರ್‌ಗಳು ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಪ್ರಶ್ನೆ:ಸುನಿಲ್ ಗವಾಸ್ಕರ್ ಮತ್ತು ರಿಕಿ ಪಾಂಟಿಂಗ್ ಅವರಂತಹ ದಂತಕಥೆಗಳು ಭಾರತ-ಆಸ್ಟ್ರೇಲಿಯಾ ಸರಣಿಯ ಸ್ಕೋರ್‌ಲೈನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸರಣಿಯಲ್ಲಿ ಸ್ಕೋರ್‌ಲೈನ್ ಏನಾಗಬಹುದು ಎಂದು ನೀವು ಯೋಚಿಸುತ್ತೀರಿ? ವಿಜಯ್ ದಹಿಯಾ:ಸರಣಿಯ ಸ್ಕೋರ್‌ಲೈನ್‌ಗೆ ಸಂಬಂಧಿಸಿದಂತೆ ನಾನು ಯಾವುದೇ ಮುನ್ಸೂಚನೆ ನೀಡಲು ಸಾಧ್ಯವಿಲ್ಲ. ನಾವು ತಯಾರಿ ನಡೆಸುತ್ತಿರುವ ರೀತಿ, ನಾವು ಹೊಂದಲಿರುವ ಮನಸ್ಥಿತಿ ಮತ್ತು ನಮ್ಮಲ್ಲಿರುವ ಬೌಲಿಂಗ್‌ನೊಂದಿಗೆ ನಾವು ಅಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ನಾನು ಹೇಳಬಲ್ಲೆ. ಪ್ರಶ್ನೆ:ಗೌತಮ್ ಗಂಭೀರ್ ಭಾರತದ ಹೊಸ ಕೋಚ್ ಆಗಿದ್ದಾರೆ. ನೀವು ಅವರೊಂದಿಗೆ ಕೆಲಸ ಮಾಡಿದ್ದೀರಿ. ಅವರ ವಿಧಾನ ಹೇಗಿದೆ? ವಿಜಯ್ ದಹಿಯಾ:ಗೌತಮ್‌ ಗಂಭೀರ್ ಅವರ ವಿಧಾನವು ತುಂಬಾ ಸಕಾರಾತ್ಮಕವಾಗಿದೆ. ಅವರು ತಂಡಕ್ಕೆ ಯಾವ ರೀತಿಯ ಮನಸ್ಥಿತಿಯನ್ನು ತರುತ್ತಾರೆ ಎಂಬುದು ಬಹಳ ಮುಖ್ಯ. ಶ್ರೀಲಂಕಾಗೆ ಹೋದಾಗ ತಂಡದೊಂದಿಗೆ ಕಳೆಯಲು ಹೆಚ್ಚು ಸಮಯ ಸಿಗಲಿಲ್ಲ. ಆಸ್ಟ್ರೇಲಿಯಾಕ್ಕೆ ಹೋಗುವ ಮುನ್ನ ತವರಿನಲ್ಲಿ ಎರಡು ಸರಣಿಗಳಿವೆ. ಆಟಗಾರರೊಂದಿಗೆ ಸಾಕಷ್ಟು ಸಮಯ ಕಳೆಯಲಿದ್ದಾರೆ. ಅವರ ಮನಸ್ಥಿತಿ ಭಾರತ ಕ್ರಿಕೆಟ್ ತಂಡದ ಆಟದಲ್ಲಿ ಗೋಚರಿಸುತ್ತದೆ. ಅವರ ಮನಸ್ಥಿತಿ ತುಂಬಾ ಧನಾತ್ಮಕ ಮತ್ತು ಆಕ್ರಮಣಕಾರಿ. ನೀವು ಆಸ್ಟ್ರೇಲಿಯಾದಲ್ಲಿ ಆಡಲು ಬಯಸಿದರೆ, ಆಕ್ರಮಣಕಾರಿ ಕ್ರಿಕೆಟ್ ಆಡಬೇಕಾಗುತ್ತದೆ. ಆಗ ಮಾತ್ರ ನೀವು ಅವರ ಮೇಲೆ ಪ್ರಾಬಲ್ಯ ಸಾಧಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಗಂಭೀರ್ ಉಪಸ್ಥಿತಿಯು ಭಾರತ ತಂಡಕ್ಕೆ ಬಹಳ ಮುಖ್ಯ. ಇದನ್ನೂ ಓದಿ: ಪ್ರಶ್ನೆ:ಡೆಲ್ಲಿ ಪ್ರೀಮಿಯರ್ ಲೀಗ್‌ನ ಭವಿಷ್ಯವೇನು? ವಿಜಯ್ ದಹಿಯಾ:ಈ ಲೀಗ್‌ನ ಭವಿಷ್ಯವು ತುಂಬಾ ಉಜ್ವಲವಾಗಿದೆ. ಅನೇಕ ಬಾರಿ ನಾವು ಆಟಗಾರನ ಬಗ್ಗೆ ಮಾತನಾಡುವಾಗ, ಅವನ ಮೊದಲ ಸೀಸನ್ ತುಂಬಾ ಚೆನ್ನಾಗಿದೆ, ಆದರೆ ಅವನು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಬಹಳ ಮುಖ್ಯ. ಈ ಲೀಗ್‌ನಲ್ಲಿ ಅಂತಹ ಅನೇಕ ಆಟಗಾರರಿದ್ದಾರೆ. ನೀವು ಐಪಿಎಲ್ ಅನ್ನು ನೆನಪಿನಲ್ಲಿಟ್ಟುಕೊಳ್ಳಲು ಬಯಸಿದರೆ ಅದರ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಡಿಸೆಂಬರ್‌ವರೆಗೆ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿಯೇ ನೀಡುತ್ತಾರೆ. ತಂಡಗಳು ಕಣ್ಣಿಡುವ ಕೆಲವು ಆಟಗಾರರಿದ್ದಾರೆ. ಪ್ರಶ್ನೆ:ನ ಮುಂದಿನ ಋತುವಿನಲ್ಲಿ ನೀವು ಯಾವ ತಂಡದೊಂದಿಗೆ ಇರುತ್ತೀರಿ? ವಿಜಯ್ ದಹಿಯಾ:ನಾನು ಎಲ್ಲಿರುತ್ತೇನೆ ಎಂಬುದರ ಕುರಿತು ಈಗಲೇ ಏನನ್ನೂ ಹೇಳುವುದು ತುಂಬಾ ಕಷ್ಟ. ಸದ್ಯ ನಾನಿರುವ ಕಡೆ ಸರಿಯಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತೇನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1106.txt b/zeenewskannada/data1_url7_500_to_1680_1106.txt new file mode 100644 index 0000000000000000000000000000000000000000..e583b57dea6d9bcfd112d1b34a171039c0486afe --- /dev/null +++ b/zeenewskannada/data1_url7_500_to_1680_1106.txt @@ -0,0 +1 @@ +: ಶೀಘ್ರವೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿರುವ 19ರ ಹರೆಯದ ಈ ಯುವ ತಾರೆ! : ಹಲವು ಯುವ ಸ್ಟಾರ್ ಕ್ರಿಕೆಟಿಗರು ರಾಜ್ಯ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡಿ ನಂತರ ಐಪಿಎಲ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರಣಿಯಲ್ಲಿ ಇನ್ನೊಬ್ಬ ಸ್ಟಾರ್ ಬ್ಯಾಟ್ಸ್‌ಮನ್‌ ಸಹ ಇದ್ದಾರೆ, ಅವರು ಕೇವಲ 19ನೇ ವಯಸ್ಸಿನಲ್ಲಿ ತಮ್ಮ ಪ್ರತಿಭೆಗಾಗಿ ಎಲ್ಲಾ ದಂತಕಥೆಗಳಿಂದ ಪ್ರಶಂಸೆ ಗಳಿಸುತ್ತಿದ್ದಾರೆ. ಯಾರು ಆ ಆಟಗಾರ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ... :ಹಲವು ಯುವ ಸ್ಟಾರ್ ಕ್ರಿಕೆಟಿಗರು ರಾಜ್ಯ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡಿ ನಂತರ ಐಪಿಎಲ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದುಲೀಪ್‌ ಟ್ರೋಫಿ ಸರಣಿಯಲ್ಲಿ ಇನ್ನೊಬ್ಬ ಸ್ಟಾರ್ ಬ್ಯಾಟ್ಸ್‌ಮನ್ ಹುಟ್ಟಿಕೊಂಡಿದ್ದು, ‌ಕೇವಲ 19ನೇ ವಯಸ್ಸಿನಲ್ಲಿ ತಮ್ಮ ಪ್ರತಿಭೆಯಿಂದ ಎಲ್ಲಾ ದಂತಕಥೆಗಳಿಂದ ಪ್ರಶಂಸೆ ಗಳಿಸುತ್ತಿದ್ದಾರೆ. ಈ ಬ್ಯಾಟ್ಸ್‌ಮನ್ ಬೇರೆ ಯಾರೂ ಅಲ್ಲ ತಮ್ಮ ಸ್ಫೋಟಕ ಬ್ಯಾಟಿಂಗ್‌ಗಾಗಿ ಹೆಡ್‌ಲೈನ್‌ನಲ್ಲಿರುವ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್. ಇದೀಗ ಭಾರತದ ಮಾಜಿ ವಿಕೆಟ್‌ಕೀಪರ್ ವಿಜಯ್ ದಹಿಯಾ ಅವರು ಮುಶೀರ್ ಖಾನ್ ಅವರ ಆಟವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಯುವ ಬ್ಯಾಟ್ಸ್‌ಮನ್ ಹೀಗೆಯೇ ಸ್ಥಿರತೆಯನ್ನು ಕಾಯ್ದುಕೊಂಡರೆ ಭವಿಷ್ಯದಲ್ಲಿ ಭಾರತ ತಂಡಕ್ಕೆ ಉತ್ತಮ ಆಸ್ತಿಯಾಗಬಹುದು ಅಂತಾ ಹೇಳಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅದ್ಭುತ ಇನ್ನಿಂಗ್ಸ್ ಬೆಂಗಳೂರಿನಲ್ಲಿ ನಡೆಯುತ್ತಿರುವಯಲ್ಲಿ ಭಾರತ ʼಎʼ ವಿರುದ್ಧ ಭಾರತ ʼಬಿʼ ಪರ 181 ರನ್ ಗಳಿಸುವ ಮೂಲಕ ಮುಶೀರ್ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ. ಅವರ ಅದ್ಭುತ ಇನ್ನಿಂಗ್ಸ್‌ನಿಂದ 94 ರನ್‌ಗಳಿಂದ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ʼಬಿʼ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 321 ರನ್‌ಗಳನ್ನು ಗಳಿಸಿ ಪುನರಾಗಮನಕ್ಕೆ ನೆರವಾಯಿತು. ಈ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ದಹಿಯಾ, 'ಮುಶೀರ್ ಅವರ ಮನಸ್ಥಿತಿಯೇ ವಿಭಿನ್ನವಾಗಿದೆ. ಏಕೆಂದರೆ ಅವರು ಬಲವಾದ ಮನಸ್ಥಿತಿಯ ಆಟಗಾರರಾಗಿದ್ದಾರೆ' ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು ಮುಶೀರ್ ಖಾನ್ ಬಗ್ಗೆ ಮಾತನಾಡಿರುವ ವಿಜಯ್ ದಹಿಯಾ, ʼನಾನು ಊಹಿಸಲು ಸಾಧ್ಯವಿಲ್ಲ, ಅವರು ಹೀಗೆ ರನ್ ಗಳಿಸುವುದನ್ನು ಮುಂದುವರಿಸಿದರೆ ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು' ಎಂದು ಹೇಳಿದ್ದಾರೆ. ಮುಶೀರ್ ಅವರ ಸ್ಥಿರತೆಗೆ ಆಶ್ಚರ್ಯ ವ್ಯಕ್ತಪಡಿಸಿದ ದಹಿಯಾ, 'ಅವರ ಬ್ಯಾಟಿಂಗ್‌ನಲ್ಲಿ ಅತ್ಯಂತ ವಿಶೇಷವಾದ ವಿಷಯವೆಂದರೆ ಸ್ಥಿರತೆ. ಮುಶೀರ್ ರಣಜಿ ಟ್ರೋಫಿ ಸೆಮಿ-ಫೈನಲ್ ಮತ್ತು ಫೈನಲ್‌ನಲ್ಲಿ ರನ್ ಗಳಿಸಿದ್ದಾರೆ. ನಂತರ 2024ರಲ್ಲಿ ದೇಶೀಯ ಕ್ರಿಕೆಟ್‌ನ ಮೊದಲ ದಿನವೇ ಶತಕ ಗಳಿಸಿದರು. ನೀವು ಕಠಿಣ ಪರಿಶ್ರಮ ಪಟ್ಟರೇ ದೊಡ್ಡದಾಗಿ ಸಾಧಿಸಬೇಕು ಅಂತಾ ದಹಿಯಾ ಹೇಳಿದ್ದಾರೆ. ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅತ್ಯುತ್ತಮ ದಾಖಲೆ ಮುಶೀರ್ ಖಾನ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ವೃತ್ತಿಜೀವನದಲ್ಲಿ ಅವರು ಹೊಸ ಎತ್ತರವನ್ನು ಮುಟ್ಟುತ್ತಿದ್ದಾರೆ. ಅವರು 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಶತಕಗಳು ಮತ್ತು ಒಂದು ಅರ್ಧ ಶತಕವನ್ನು ಗಳಿಸಿದ್ದಾರೆ, ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 203 ಆಗಿದೆ. ಇಲ್ಲಿಯವರೆಗೆ ರೆಡ್‌ ಬಾಲ್ ಮಾದರಿಯಲ್ಲಿ 64.54 ಸರಾಸರಿಯಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 710 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಅಂಡರ್-19 ವಿಶ್ವಕಪ್‌ನಲ್ಲಿ ಸಂಚಲನ ಈ ವರ್ಷ ನಡೆದ ಅಂಡರ್ 19 ವಿಶ್ವಕಪ್‌ನಲ್ಲೂಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಬೌಲರ್‌ಗಳಿಗೆ ನಡುಕ ಹುಟ್ಟಿಸಿದ ಮುಶೀರ್, ಈ ಪಂದ್ಯಾವಳಿಯಲ್ಲಿ 360 ರನ್ ಗಳಿಸಿದರು. ಈ ಐಸಿಸಿ ಟೂರ್ನಿಯಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಮುಶೀರ್ 2 ಶತಕಗಳನ್ನು ಗಳಿಸಿದರು. ಐರ್ಲೆಂಡ್ ವಿರುದ್ಧ 118 ರನ್‌ಗಳ ಇನ್ನಿಂಗ್ಸ್ ಮತ್ತು ನ್ಯೂಜಿಲೆಂಡ್ ವಿರುದ್ಧ 131 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಅಷ್ಟೇ ಅಲ್ಲ ಅಮೆರಿಕ ವಿರುದ್ಧ 73 ರನ್ ಗಳಿಸಿದ್ದರು. ಮುಶೀರ್ (8 ಸಿಕ್ಸರ್) ಪಂದ್ಯಾವಳಿಯಲ್ಲಿ 2 ನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1107.txt b/zeenewskannada/data1_url7_500_to_1680_1107.txt new file mode 100644 index 0000000000000000000000000000000000000000..5e0d7574dcbd87b3227171d1c17603c9b4686b82 --- /dev/null +++ b/zeenewskannada/data1_url7_500_to_1680_1107.txt @@ -0,0 +1 @@ +ಬಾಲ್ಯದಲ್ಲಿ ಪಾದ್ರಿಯಾಗುವ ಕನಸು ಕಂಡಿದ್ದ ಈತ ಇಂದು ವಿಶ್ವದ ಅತಿ ವೇಗದ ಬೌಲರ್!‌ ಒಂದೇ ಪಂದ್ಯದಲ್ಲಿ 8 ವಿಕೆಟ್ ಕಿತ್ತು ಆರ್ಭಟಿಸಿದ್ದ ವೇಗಿ : ಈ ವಿಚಾರದಲ್ಲಿ ಶ್ರೀಲಂಕಾ ಬೌಲರ್‌ʼಗಳೂ ಕಡಿಮೆಯೇನಲ್ಲ. ವಿಶ್ವದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಇದಕ್ಕೆ ಉದಾಹರಣೆ. ಲಂಕಾ ತಂಡ ಕೇವಲ ಮುರಳೀಧರನ್ ಅವರನ್ನು ನೆಚ್ಚಿಕೊಂಡು ಯಶಸ್ಸು ಸಾಧಿಸಿಲ್ಲ. : ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಅಪಾಯಕಾರಿ ವೇಗದ ಬೌಲರ್‌ʼಗಳಿದ್ದಾರೆ. ವೆಸ್ಟ್ ಇಂಡೀಸ್‌ʼನ ಮಾಲ್ಕಮ್ ಮಾರ್ಷಲ್‌ʼನಿಂದ ಹಿಡಿದು ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ, ಪಾಕಿಸ್ತಾನದ ವಾಸಿಂ ಅಕ್ರಮ್, ಇಂಗ್ಲೆಂಡ್‌ʼನ ಜೇಮ್ಸ್ ಆಂಡರ್ಸನ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ತಮ್ಮ ಬಿರುಸಿನ ಬೌಲಿಂಗ್‌ʼನಿಂದ ವಿಶ್ವದ ಬ್ಯಾಟ್ಸ್‌ಮನ್‌ʼಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ. ಇದನ್ನೂ ಓದಿ: ಈ ವಿಚಾರದಲ್ಲಿ ಶ್ರೀಲಂಕಾ ಬೌಲರ್‌ʼಗಳೂ ಕಡಿಮೆಯೇನಲ್ಲ. ವಿಶ್ವದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಇದಕ್ಕೆ ಉದಾಹರಣೆ. ಲಂಕಾ ತಂಡ ಕೇವಲ ಮುರಳೀಧರನ್ ಅವರನ್ನು ನೆಚ್ಚಿಕೊಂಡು ಯಶಸ್ಸು ಸಾಧಿಸಿಲ್ಲ. ಅವರ ಹೊರತಾಗಿಯೂ ಚಮಿಂದಾ ವಾಸ್ ಮತ್ತು ಲಸಿತ್ ಮಾಲಿಂಗ ಅವರಂತಹ ವೇಗದ ಬೌಲರ್‌ʼಗಳನ್ನು ಸಹ ಈ ತಂಡ ಹೊಂದಿದೆ. ಚಮಿಂದಾ ವಾಸ್ ಕ್ರಿಕೆಟ್ ಇತಿಹಾಸದಲ್ಲಿ ಅಗ್ರ ವೇಗದ ಬೌಲರ್‌ʼಗಳಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಶ್ರೀಲಂಕಾ ಪರ 761 ವಿಕೆಟ್ ಪಡೆದಿದ್ದಾರೆ. ವಾಸ್ ಏಕದಿನ ಮಾದರಿಯೊಂದರಲ್ಲೇ 400 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 355 ಮತ್ತು ಟಿ20ಯಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ವಾಸ್ 8 ಡಿಸೆಂಬರ್ 2001 ರಂದು ಕೊಲಂಬೊದಲ್ಲಿನ ತವರು ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ 8 ಓವರ್‌ʼಗಳಲ್ಲಿ 8 ವಿಕೆಟ್‌ʼಗಳನ್ನು ಪಡೆದು ಮಿಂಚಿದ್ದರು. ಈ ಅವಧಿಯಲ್ಲಿ ಈ ಅಪಾಯಕಾರಿ ಬೌಲರ್ 3 ಓವರ್ʼಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅಂದಹಾಗೆ ವಾಸ್‌ ಅವರು, ಬಾಲ್ಯದಲ್ಲಿ ಪಾದ್ರಿಯಾಗುವ ಕನಸು ಕಂಡಿದ್ದರಂತೆ. ಆದರೆ ಇಂದು ಶ್ರೀಲಂಕಾದ ಅತ್ಯುತ್ತಮ ಬೌಲರ್‌ʼಗಳಲ್ಲಿ ಒಬ್ಬರಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಅವರ ಪೂರ್ಣ ಹೆಸರು ಕ್ರಿಕೆಟ್ ಜಗತ್ತಿನಲ್ಲಿಯೇ ಅತ್ಯಂತ ಉದ್ದವಾದ ಹೆಸರಾಗಿದೆ. ಅದೇನೆಂದರೆ 'ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್' ( ). ಇದನ್ನೂ ಓದಿ: "ಪಾದ್ರಿಯಾಗುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೆ, ಇದಕ್ಕಾಗಿ 12 ರಿಂದ 14 ವರ್ಷಗಳವರೆಗೆ ಅಧ್ಯಯನ ಮಾಡಬೇಕು. ಅಷ್ಟರಲ್ಲಿ ಕ್ರಿಕೆಟ್ ಎಂಬ ಮಾಯಾಜಾಲದಲ್ಲಿ ಬಿದ್ದು ಅರ್ಚಕನಾಗುವ ಕನಸನ್ನು ಬಿಟ್ಟುಕೊಟ್ಟೆ" ಎಂದು ವಾಸ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1108.txt b/zeenewskannada/data1_url7_500_to_1680_1108.txt new file mode 100644 index 0000000000000000000000000000000000000000..090f4ab2f193417dc24bf85a89c81c37e6cd01d5 --- /dev/null +++ b/zeenewskannada/data1_url7_500_to_1680_1108.txt @@ -0,0 +1 @@ +ಕಾಂಗ್ರೆಸ್ ಸೇರಿರುವ ಕುಸ್ತಿಪಟು ವಿನೇಶ್ ಫೋಗಟ್ ರೈಲ್ವೆ ಇಲಾಖೆಯಲ್ಲಿ ಪಡೆಯುತ್ತಿದ್ದ ಸಂಬಳವೆಷ್ಟು ಗೊತ್ತೇ? ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಚಿನ್ನದ ಪದಕದ ಸ್ಪರ್ಧೆಯಿಂದ ಹೊರಗುಳಿದ ನಂತರ ವಿನೇಶ್ ಕುಸ್ತಿಯನ್ನು ತೊರೆದು ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.ವಿನೇಶ್ ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ () ಕೆಲಸ ಮಾಡುತ್ತಿದ್ದರು. ಕುಸ್ತಿಪಟು ವಿನೇಶ್ ಫೋಗಟ್ ಕಾಂಗ್ರೆಸ್ ಸೇರುವ ಮೂಲಕ ತನ್ನ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದೆ ವೇಳೆ ಅವರು ಭಾರತೀಯ ರೈಲ್ವೆಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುಸ್ತಿಪಟು ವಿನೇಶ್ ಫೋಗಟ್ ದೇಶದ ಯುವಕರಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಲಕ್ಷಾಂತರ ಜನರು ಅವರನ್ನು ಅನುಸರಿಸುತ್ತಾರೆ ಮತ್ತು ಅವರಂತೆ ಕ್ರೀಡೆಗಳಲ್ಲಿ ವೃತ್ತಿಜೀವನವನ್ನು ಮಾಡುವ ಕನಸು ಕಾಣುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ರೈಲ್ವೆಯಲ್ಲಿ /ಕ್ರೀಡಾ ಕೆಲಸದಲ್ಲಿ ಎಷ್ಟು ಸಂಬಳವಿದೆ ಮತ್ತು ಅದಕ್ಕೆ ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಚಿನ್ನದ ಪದಕದ ಸ್ಪರ್ಧೆಯಿಂದ ಹೊರಗುಳಿದ ನಂತರ ವಿನೇಶ್ ಕುಸ್ತಿಯನ್ನು ತೊರೆದು ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.ವಿನೇಶ್ ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ () ಕೆಲಸ ಮಾಡುತ್ತಿದ್ದರು.ಇದೀಗ ಅವರು ರಾಜಕೀಯಕ್ಕೆ ಬರಲು ನಿರ್ಧರಿಸಿದ್ದು, ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ನನ್ನ ರಾಜೀನಾಮೆಯನ್ನು ಸಮರ್ಥ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ ಎಂದು ವಿನೇಶ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತೀಯ ರೈಲ್ವೆಗೆ ಸೇವೆ ಸಲ್ಲಿಸುವುದು ನನ್ನ ಜೀವನದ ಸ್ಮರಣೀಯ ಮತ್ತು ಹೆಮ್ಮೆಯ ಸಮಯ.ನನ್ನ ಜೀವನದ ಈ ಹಂತದಲ್ಲಿ, ನಾನು ರೈಲ್ವೆ ಸೇವೆಯಿಂದ ನನ್ನನ್ನು ಪ್ರತ್ಯೇಕಿಸಲು ನಿರ್ಧರಿಸಿದೆ ಮತ್ತು ನನ್ನ ರಾಜೀನಾಮೆ ಪತ್ರವನ್ನು ಭಾರತೀಯ ರೈಲ್ವೆಯ ಸಕ್ಷಮ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ರಾಷ್ಟ್ರದ ಸೇವೆಯಲ್ಲಿ ರೈಲ್ವೆ ನನಗೆ ನೀಡಿದ ಈ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ' ಎಂದು ವಿನೇಶ್ ಪೋಗಟ್ ಹೇಳಿದ್ದಾರೆ ವಿನೇಶ್ ಫೋಗಟ್ ಕ್ರೀಡಾ ಕೋಟಾದ ಅಡಿಯಲ್ಲಿ ಪಡೆದ ಸಂಬಳ: ರೈಲ್ವೇ ಸಚಿವಾಲಯವು ಕ್ರೀಡಾ ಕೋಟಾದ ಅಡಿಯಲ್ಲಿ ಪ್ರತಿ ವಲಯಕ್ಕೆ ಕಾಲಕಾಲಕ್ಕೆ ನೇಮಕಾತಿಗಳನ್ನು ನಡೆಸುತ್ತದೆ. ಕ್ರೀಡಾ ಕೋಟಾದಡಿಯಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತದೆ, ಅದರ ಅಡಿಯಲ್ಲಿ ಕೆಲವು ಸ್ಥಾನಗಳನ್ನು ಕ್ರೀಡಾ ಪಟುಗಳಿಗೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಸಂಬಳ ಪಡೆಯುತ್ತಾರೆ. ವಿನೇಶ್ ರೈಲ್ವೇಯಲ್ಲಿ ಜನರಲ್ ಮ್ಯಾನೇಜರ್ ಆಗಿ, ಬರೋಡಾ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಾಹಿತಿಯ ಪ್ರಕಾರ, ವಿನೇಶ್‌ಗೆ ಜೂನಿಯರ್ ವೇತನ ಶ್ರೇಣಿಯಲ್ಲಿ (ಹಂತ 7) 5400 ದರ್ಜೆಯ ಅಡಿಯಲ್ಲಿ ವೇತನವನ್ನು ನೀಡಲಾಯಿತು. ಈ ಕೋಟಾದಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಳದ ಜೊತೆಗೆ ಅನೇಕ ರೀತಿಯ ಭತ್ಯೆಗಳನ್ನು ಸಹ ನೀಡಲಾಗುತ್ತದೆ. ಸ್ಪೋರ್ಟ್ಸ್ ಕೋಟಾ ಉದ್ಯೋಗಗಳು ಎಲ್ಲಿ ಲಭ್ಯವಿವೆ? ರೈಲ್ವೇ ಹೊರತುಪಡಿಸಿ, ಭೂಸೇನೆ, ನೌಕಾಪಡೆ, ವಾಯುಪಡೆ, ಸಾರ್ವಜನಿಕ ವಲಯಗಳು ಸೇರಿದಂತೆ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಸರ್ಕಾರಿ ಉದ್ಯೋಗಗಳು ಲಭ್ಯವಿವೆ. ಕ್ರೀಡಾ ಕೋಟಾದಡಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಹಿಂದಿನ ಸರ್ಕಾರದ ಉದ್ದೇಶವು ದೇಶದ ಯುವಕರನ್ನು ಕ್ರೀಡೆಯತ್ತ ಪ್ರೋತ್ಸಾಹಿಸುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1109.txt b/zeenewskannada/data1_url7_500_to_1680_1109.txt new file mode 100644 index 0000000000000000000000000000000000000000..19c7254378f59e1297583f6f471df2cc5ac8e35a --- /dev/null +++ b/zeenewskannada/data1_url7_500_to_1680_1109.txt @@ -0,0 +1 @@ +147 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಆಂಗ್ಲ ಬ್ಯಾಟ್ಸ್ʼಮನ್! ಮೊದಲ ಬಾರಿಗೆ ಇಂತಹ ಶ್ರೇಷ್ಠ ದಾಖಲೆ ಸೃಷ್ಟಿ. : ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ವಿಶ್ವ ದಾಖಲೆ ನಿರ್ಮಾಣವಾಗಿದೆ. ಶ್ರೀಲಂಕಾ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಆಲಿ ಪೋಪ್ ಶತಕ ಸಿಡಿಸಿದ್ದಾರೆ. ಇದು ಒಲಿ ಪೋಪ್ ವೃತ್ತಿಜೀವನದ ಏಳನೇ ಟೆಸ್ಟ್ ಶತಕವಾಗಿದೆ. :ಇಂಗ್ಲೆಂಡ್‌ ದಿಗ್ಗಜ ಬ್ಯಾಟ್ಸ್‌ಮನ್ ಒಲಿ ಪೋಪ್ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ. ಲಂಡನ್‌'ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಯುವ ಬ್ಯಾಟ್ಸ್‌ಮನ್ ಒಲಿ ಪೋಪ್ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ವಿಶ್ವ ದಾಖಲೆ ನಿರ್ಮಾಣವಾಗಿದೆ. ಶ್ರೀಲಂಕಾ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಆಲಿ ಪೋಪ್ ಶತಕ ಸಿಡಿಸಿದ್ದಾರೆ. ಇದು ಒಲಿ ಪೋಪ್ ವೃತ್ತಿಜೀವನದ ಏಳನೇ ಟೆಸ್ಟ್ ಶತಕವಾಗಿದೆ. ಒಲಿ ಪೋಪ್ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7 ವಿವಿಧ ದೇಶಗಳ ವಿರುದ್ಧ ತಮ್ಮ ಮೊದಲ 7 ಟೆಸ್ಟ್ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಆಲಿ ಪೋಪ್ ಇದುವರೆಗೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಐರ್ಲೆಂಡ್, ಭಾರತ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಆಲಿ ಪೋಪ್ 7 ಟೆಸ್ಟ್ ಶತಕಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_111.txt b/zeenewskannada/data1_url7_500_to_1680_111.txt new file mode 100644 index 0000000000000000000000000000000000000000..aed3e9a9b7106d687f80e1fa61c894c61fd37032 --- /dev/null +++ b/zeenewskannada/data1_url7_500_to_1680_111.txt @@ -0,0 +1 @@ +2024: ಖೂಬಾಗೆ ಸೋಲಿನ ರುಚಿ ತೋರಿಸಿದ 26 ವರ್ಷದ ಸಾಗರ್‌ ಖಂಡ್ರೆ! 2024: ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ. 2024:ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆ ಜಯ ಗಳಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಈ ಗೆಲುವಿನ ಮೂಲಕ ಸಾಗರ್ ಖಂಡ್ರೆಯವರು ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಪ್ರಸಕ್ತಗೆ ಆಯ್ಕೆಯಾದ ಸಂಸದರಲ್ಲಿ ಅತಿ ಕಿರಿಯ ವಯಸ್ಸಿನ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಸಾಗರ್ ಖಂಡ್ರೆ ಪಾತ್ರರಾಗಲಿದ್ದಾರೆ. ಪದವೀಧರರಾಗಿರುವ ಸಾಗರ್‌ಗೆ ಈಗ ಜಸ್ಟ್‌ 26 ವರ್ಷ ವಯಸ್ಸು. ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರಿಗೆ ಸೋಲಿನ ರುಚಿ ತೋರಿಸುವ ಮೂಲಕ ಅವರು ಸಂಸತ್ತು ಪ್ರವೇಶಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ. ಪ್ರಧಾನಿ ಮೋದಿಯವರ ಪ್ರಭಾವ ಮತ್ತು ಅತಿಯಾದ ಆತ್ಮವಿಶ್ವಾಸವೇ ಭಗವಂತ ಖೂಬಾರ ಹೀನಾಯ ಸೋಲಿಗೆ ಕಾರಣವೆಂದು ಹೇಳಲಾಗುತ್ತಿದೆ. ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪರಿಣಾಮ ಸ್ವಪಕ್ಷೀಯರೇ ಅಭ್ಯರ್ಥಿ ಪರ ಕೆಲಸ ಮಾಡಿಲ್ಲವೆಂದು ಹೇಳಲಾಗಿದೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಖೂಬಾರಿಗೆ ಈ ಬಾರಿ ಮತದಾರ ಕೈಕೊಟ್ಟಿದ್ದಾನೆ. ಇದನ್ನೂ ಓದಿ: ಸದ್ಯದ ಮಾಹಿತಿ ಪ್ರಕರಾ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ6,65,162 ಮತಗಳನ್ನು ಪಡೆದುಕೊಂಡಿದ್ದು, ತಮ್ಮ ಪ್ರತಿಸ್ಪರ್ಧಿಗಿಂತ ಬರೋಬ್ಬರಿ 1,29,396 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಒಟ್ಟು 5,35,766 ಮತಗಳನ್ನು ಪಡೆದಿದ್ದು, 1,29,396 ಮತಳಿಂದ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1110.txt b/zeenewskannada/data1_url7_500_to_1680_1110.txt new file mode 100644 index 0000000000000000000000000000000000000000..3083e2a6ca0be51f0ac92c96ea061927f42f445f --- /dev/null +++ b/zeenewskannada/data1_url7_500_to_1680_1110.txt @@ -0,0 +1 @@ +364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು! : ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್. :ಅದೆಷ್ಟೋ ದಾಖಲೆಗಳನ್ನು ಸೃಷ್ಟಿಸಿದ ಎಂತೆಂಥ ಕ್ರಿಕೆಟ್‌ ದಿಗ್ಗಜರನ್ನು ನೋಡಿರುತ್ತೇವೆ. ಆದರೆ ಈ ದಾಖಲೆ ಮಾತ್ರ ಇದುವರೆಗೆ ಯಾವೊಬ್ಬ ಕ್ರಿಕೆಟಿಗನಿಂದ ಮುಟ್ಟಲು ಸಾಧ್ಯವಾಗಿಲ್ಲ. ಟೆಸ್ಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಹೊಡೆಯದೆ ಬೌಲರ್‌ʼಗಳಿಗೆ ‘ರಕ್ತಕಣ್ಣೀರು ಸುರಿಸುವಂತೆ ಮಾಡಿದ ಆ ಬ್ಯಾಟ್ಸ್‌ಮನ್ ಯಾರೆಂಬುದನ್ನು ಮುಂದೆ ತಿಳಿಯೋಣ. ಇದನ್ನೂ ಓದಿ: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್. 1938ರಲ್ಲಿ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಪೈಪೋಟಿ ನಡೆಸುತ್ತಿದ್ದವು. ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅಂದು ಆಂಗ್ಲರ ಪಡೆಯಿಂದ ಲಿಯೊನಾರ್ಡ್ ಹಟ್ಟನ್ ಓಪನಿಂಗ್‌ʼಗೆ ಬಂದರು. ಬಂದ ಬಳಿಕ ಕ್ರೀಸ್‌ ಬಿಟ್ಟು ಕದಲದ ಈ ದಾಂಡಿಗ ಇಡೀ ಕ್ರಿಕೆಟ್‌ ಜಗತ್ತಿಗೇ ಬೆರಗುಮೂಡಿಸಿದ್ದ. ಬರೋಬ್ಬರಿ 13 ಗಂಟೆಗಳ ಕಾಲ ಬ್ಯಾಟಿಂಗ್ ಮಾಡುವ ಮೂಲಕ, ಲಿಯೊನಾರ್ಡ್ ಆಸ್ಟ್ರೇಲಿಯಾದ ಬೌಲರ್‌ʼಗಳನ್ನು ಸೋಲಿಸಿದರು. 86 ವರ್ಷಗಳ ನಂತರವೂ ಇನ್ನಿಂಗ್ಸ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆ ಇನ್ನೂ ಇವರ ಹೆಸರಲ್ಲೇ ಇದೆ. ಈ ಪಂದ್ಯದಲ್ಲಿ ಲಿಯೊನಾರ್ಡ್ 847 ಎಸೆತಗಳನ್ನು ಎದುರಿಸಿ 364 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ನಂತರ, ಲಿಯೊನಾರ್ಡ್ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವಾಯಿತು. ಇದನ್ನೂ ಓದಿ: ಲಿಯೊನಾರ್ಡ್ ಅವರ ತ್ರಿಶತಕದ ಆಧಾರದ ಮೇಲೆ ಇಂಗ್ಲೆಂಡ್ ತಂಡ ಸ್ಕೋರ್‌ಬೋರ್ಡ್‌ʼನಲ್ಲಿ 903 ರನ್‌ʼಗಳ ಬೃಹತ್ ಸ್ಕೋರ್ ದಾಖಲಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್ ಗಳಿಸಿತು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 123 ರನ್‌ಗಳಿಗೆ ಸೀಮಿತವಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ 579 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1111.txt b/zeenewskannada/data1_url7_500_to_1680_1111.txt new file mode 100644 index 0000000000000000000000000000000000000000..a25aaa2f0869aa1f83b38a99bed089f557788878 --- /dev/null +++ b/zeenewskannada/data1_url7_500_to_1680_1111.txt @@ -0,0 +1 @@ +ಗಳಿಕೆಯಲ್ಲಿ ಟಾಪ್-10 ಆಟಗಾರರು ಇವರೇ.. ಕ್ರಿಕೆಟ್ ನಿಂದ ಕೊಹ್ಲಿ ಒಬ್ಬರೇ! : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಕಳೆದ 12 ತಿಂಗಳಲ್ಲಿ ಅವರು ಸುಮಾರು ರೂ. 847 ಕೋಟಿ ಗಳಿಸಿದ್ದಾರೆ. ಜರ್ಮನ್ ಡೇಟಾ ಕಂಪನಿ ಸ್ಟ್ಯಾಟಿಸ್ಟಾ ಕಳೆದ 12 ತಿಂಗಳುಗಳಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್-10 ಅಥ್ಲೀಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. :ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಕಳೆದ 12 ತಿಂಗಳಲ್ಲಿ ಅವರು ಸುಮಾರು ರೂ. 847 ಕೋಟಿ ಗಳಿಸಿದ್ದಾರೆ. ಜರ್ಮನ್ ಡೇಟಾ ಕಂಪನಿ ಸ್ಟ್ಯಾಟಿಸ್ಟಾ ಕಳೆದ 12 ತಿಂಗಳುಗಳಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್-10 ಅಥ್ಲೀಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ರೂ. 847 ಕೋಟಿ ಸಂಪತ್ತು ಹೊಂದಿರುವ ಅವರು 9ನೇ ಸ್ಥಾನದಲ್ಲಿದ್ದಾರೆ. ಪೋರ್ಚುಗೀಸ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ 2081 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರು 1712 ಕೋಟಿಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ರೂ. 1074 ಕೋಟಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 990 ಕೋಟಿಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ 881 ಕೋಟಿಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. 873 ಕೋಟಿ ಗಳಿಸಿ ಆರನೇ ಸ್ಥಾನದಲ್ಲಿದೆ. ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ರೂ. 864 ಕೋಟಿ, ಫ್ರೆಂಚ್ ಫುಟ್ಬಾಲ್ ಆಟಗಾರ ಕರೀಮ್ ಬೆಂಜೆಮಾ ರೂ. 864 ಕೋಟಿ, ವಿರಾಟ್ ಕೊಹ್ಲಿ ರೂ. 847 ಕೋಟಿ, ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಸ್ಟೀಫನ್ ಕರಿ ರೂ. 831 ಕೋಟಿ ನಂತರದ ಸ್ಥಾನಗಳಲ್ಲಿ ಮುಂದುವರಿದಿದೆ. ಇವರಲ್ಲಿ ಬೇರೆ ಯಾವ ಕ್ರಿಕೆಟಿಗರೂ ಇಲ್ಲ ಎಂಬುದು ಗಮನಾರ್ಹ. ಐಪಿಎಲ್ ಜೊತೆಗೆ ಟೀಂ ಇಂಡಿಯಾ ಪರ ಆಡುವ ಮೂಲಕ ವಾರ್ಷಿಕ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವ ಕೊಹ್ಲಿ, ಜಾಹೀರಾತುಗಳ ಮೂಲಕ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಉದ್ಯಮಿಯಾಗಿ ಬದಲಾಗಿರುವ ಕೊಹ್ಲಿ ಬಟ್ಟೆ ಅಂಗಡಿಗಳು, ರೆಸ್ಟೊರೆಂಟ್ ವ್ಯವಹಾರ ಮತ್ತು ಶೇರ್ ಮಾರ್ಕೆಟಿಂಗ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಫಾರ್ಚೂನ್ ಇಂಡಿಯಾ ಪ್ರಕಾರ, ವಿರಾಟ್ ಕೊಹ್ಲಿ ರೂ. 66 ಕೋಟಿ ತೆರಿಗೆ ಪಾವತಿಸಿದ್ದಾರೆ. ಒಟ್ಟಾರೆ ಈ ಪಟ್ಟಿಯಲ್ಲಿ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ (92 ಕೋಟಿ ರೂ.), ದಳಪತಿ ವಿಜಯ್ (ರೂ. 80 ಕೋಟಿ), ಸಲ್ಮಾನ್ ಖಾನ್ (ರೂ. 75 ಕೋಟಿ) ಮತ್ತು ಅಮಿತಾಬ್ ಬಚ್ಚನ್ (ರೂ. 71 ಕೋಟಿ) ಕೊಹ್ಲಿಗಿಂತ ಮುಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1112.txt b/zeenewskannada/data1_url7_500_to_1680_1112.txt new file mode 100644 index 0000000000000000000000000000000000000000..7f4b26dca7a8403740301a7094a944a1b73b7f0a --- /dev/null +++ b/zeenewskannada/data1_url7_500_to_1680_1112.txt @@ -0,0 +1 @@ +ಐಪಿಎಲ್‌ 2025ರಲ್ಲಿ ಈ ತಂಡದ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಧಿಕೃತ: ಆ ಲಕ್ಕಿ ಟೀಂ ಯಾವುದು? ರಾಜಸ್ಥಾನ್ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್ರಂ ಅವರು ಈವೆಂಟ್‌ʼನಲ್ಲಿ ರಾಹುಲ್ ದ್ರಾವಿಡ್‌ʼಗೆ ತಂಡದ ಜೆರ್ಸಿಯನ್ನು ನೀಡಿದರು. ಫ್ರಾಂಚೈಸಿಯ ಅಧಿಕೃತ ಖಾತೆಯಲ್ಲಿ ದ್ರಾವಿಡ್ ಜರ್ಸಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. 2025: ಟಿ20 ವಿಶ್ವಕಪ್ 2024 ರಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ರಾಹುಲ್ ದ್ರಾವಿಡ್ ಈಗ ಹೊಸ ಮಿಷನ್ ಪಡೆದಿದ್ದಾರೆ. ಐಪಿಎಲ್ 2025 ರ ಮೊದಲು, ರಾಜಸ್ಥಾನ ರಾಯಲ್ಸ್ ರಾಹುಲ್ ದ್ರಾವಿಡ್ ಅವರನ್ನು ತನ್ನ ತಂಡದ ಮುಖ್ಯ ಕೋಚ್ ಆಗಿ ಮಾಡಿಕೊಂಡಿದೆ. ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್ರಂ ಅವರು ಈವೆಂಟ್‌ʼನಲ್ಲಿ ರಾಹುಲ್ ದ್ರಾವಿಡ್‌ʼಗೆ ತಂಡದ ಜೆರ್ಸಿಯನ್ನು ನೀಡಿದರು. ಫ್ರಾಂಚೈಸಿಯ ಅಧಿಕೃತ ಖಾತೆಯಲ್ಲಿ ದ್ರಾವಿಡ್ ಜರ್ಸಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಜವಾಬ್ದಾರಿಯನ್ನು ಹೊತ್ತುಕೊಂಡ ರಾಹುಲ್ ದ್ರಾವಿಡ್ ಮಾತನಾಡಿ, "ವಿಶ್ವಕಪ್ ನಂತರ, ಮತ್ತೊಂದು ಸವಾಲನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ರಾಯಲ್ಸ್ ನನ್ನ ಸವಾಲನ್ನು ಅನುಷ್ಠಾನಗೊಳಿಸಲು ಸೂಕ್ತ ಸ್ಥಳವಾಗಿದೆ" ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್ 2025 ರ ಮೆಗಾ ಹರಾಜಿಗೆ ಕೆಲವೇ ತಿಂಗಳು ಮಾತ್ರ ಉಳಿದಿವೆ. ರಾಜಸ್ಥಾನ ತಂಡ ತನ್ನ ಪಾಳಯದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1113.txt b/zeenewskannada/data1_url7_500_to_1680_1113.txt new file mode 100644 index 0000000000000000000000000000000000000000..ea9b16bd5290f623856fe7cd1c02c92ab44365e4 --- /dev/null +++ b/zeenewskannada/data1_url7_500_to_1680_1113.txt @@ -0,0 +1 @@ +: 1,039 ವಿಕೆಟ್‌ಗಳು... ಇದು ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬೌಲಿಂಗ್ ಜೋಡಿ! : ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಮಾರಕ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ ಅನೇಕ ಬೌಲಿಂಗ್ ಜೋಡಿಗಳಿವೆ. ಆದರೆ ಈ ಜೋಡಿ 1,039 ವಿಕೆಟ್‌ಗಳನ್ನು ಕಬಳಿಸಿದ ಅತ್ಯಂತ ಅಪಾಯಕಾರಿ ಬೌಲಿಂಗ್ ಜೋಡಿ ಎಂಬುದು ನಿಮಗೆ ತಿಳಿದಿದೆಯೇ. ಯಾವುದು ಆ ಜೋಡಿ..? :ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ತಮ್ಮ ಮಾರಕ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ ಅನೇಕ ಬೌಲಿಂಗ್ ಜೋಡಿಗಳಿವೆ. ಆದರೆ 1,039 ವಿಕೆಟ್‌ಗಳನ್ನು ಕಬಳಿಸಿದ ಅತ್ಯಂತ ಅಪಾಯಕಾರಿ ಬೌಲಿಂಗ್ ಜೋಡಿಯ ಬಗ್ಗೆ ನಿಮಗೆ ತಿಳಿದಿದೆಯೇ. ಈ ಜೋಡಿಯ ಮುಂದೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಬ್ಯಾಟ್ ಕೂಡ ನಿಶ್ಯಬ್ದವಾಗುತ್ತಿತ್ತು. ಬೌಲ್ಡ್ ಬಾಲ್‌ಗಳನ್ನು ಎಸೆಯುವುದರಲ್ಲಿ ಇವರು ನಿಪುಣರಾಗಿದ್ದರು. ಈ ಟೆಸ್ಟ್‌ನ ಅತ್ಯಂತ ಯಶಸ್ವಿ ಮತ್ತು ಭಯಾನಕ ಬೌಲಿಂಗ್ ಜೋಡಿಯ ಬಗ್ಗೆ ತಿಳಿಯಿರಿ. ಟೆಸ್ಟ್‌ನ ಮಾರಕ ಬೌಲಿಂಗ್ ಜೋಡಿ! ಈ ಜೋಡಿ ಬೇರೆ ಯಾರೂ ಅಲ್ಲ, ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬೌಲರ್‌ಗಳ ಪೈಕಿಮತ್ತು ಸ್ಟುವರ್ಟ್ ಬ್ರಾಡ್ ಖ್ಯಾತಿಯಾಗಿದೆ. ಇಂಗ್ಲೆಂಡ್‌ನ ಈ ಇಬ್ಬರು ಶ್ರೇಷ್ಠ ಬೌಲರ್‌ಗಳು ರೆಡ್ ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಟೆಸ್ಟ್ ಪಂದ್ಯಗಳನ್ನು ಒಟ್ಟಿಗೆ ಆಡುವಾಗ ಈ ಜೋಡಿಯು ತಮ್ಮ ಹೆಸರಿನಲ್ಲಿ 1,039 ಟೆಸ್ಟ್ ವಿಕೆಟ್‌ಗಳನ್ನು ಹೊಂದಿದೆ, ಇದು ವಿಶ್ವದಲ್ಲೇ ಅತಿಹೆಚ್ಚು ವಿಕೆಟ್ ಪಡೆದ ಜೋಡಿಯ ಸಾಧನೆಯಾಗಿದೆ. ಈ ಜೋಡಿ ಬೌಲಿಂಗ್‌ ಮಾಡುವಾಗ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸುತ್ತಿದ್ದರು. ಅತ್ಯಂತ ಶಕ್ತಿಶಾಲಿ ಬ್ಯಾಟ್ಸ್‌ಮನ್‌ಗಳು ಸಹ ಇವರ ಎಸೆತಗಳನ್ನು ಎದುರಿಸಲಾಗಿದೆ ಬೌಲ್ಡ್ ಆಗುತ್ತಿದ್ದರು. ಇದನ್ನೂ ಓದಿ: ಬೌಲ್ಡ್ ಮಾಡುವ ನಿಪುಣತೆ! ಜೇಮ್ಸ್ ಆಂಡರ್ಸನ್ ಈ ವರ್ಷ ಟೆಸ್ಟ್ ಮಾದರಿಯಿಂದ ನಿವೃತ್ತಿ ಘೋಷಿಸಿದರು. ಸ್ಟುವರ್ಟ್ ಬ್ರಾಡ್ ಜೊತೆ ಆಡುವಾಗ ಇವರು ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದರು. ವೇಗದ ಬೌಲರ್ ಆಗಿ, ಟೆಸ್ಟ್‌ನಲ್ಲಿ ಅತಿಹೆಚ್ಚು ಬೌಲ್ಡ್ ಮಾಡಿದ ಬೌಲರ್ ಆಂಡರ್ಸನ್. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 137 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಅದೇ ರೀತಿ ಸ್ಟುವರ್ಟ್ ಬ್ರಾಡ್ ಈ ವಿಷಯದಲ್ಲಿ ಕಡಿಮೆ ಇರಲಿಲ್ಲ. ಟೆಸ್ಟ್ ಪಂದ್ಯಗಳಲ್ಲಿ 101 ಬ್ಯಾಟ್ಸ್‌ಮನ್‌ಗಳನ್ನು ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ ಹಾದಿ‌ ತೋರಿಸಿದ್ದರು. ಅತಿಹೆಚ್ಚು ಟೆಸ್ಟ್ ವಿಕೆಟ್‌ಗಳ ಸಾಧನೆ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗಿಗಳಾಗಿ ಅತಿಹೆಚ್ಚು ವಿಕೆಟ್ ಪಡೆದ ಟಾಪ್-2 ಬೌಲರ್‌ಗಳು. ಆಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು 704 ವಿಕೆಟ್‌ಗಳೊಂದಿಗೆ ಕೊನೆಗೊಳಿಸಿದರು. ಅದೇ ರೀತಿ ಬ್ರಾಡ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 604 ವಿಕೆಟ್ಗಳನ್ನು ಪಡೆದರು. ಆಂಡರ್ಸನ್ 188 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದು ಸಚಿನ್ ತೆಂಡೂಲ್ಕರ್ (200) ನಂತರ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಆಡಿ ಆಟಗಾರನೆಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ. ಬ್ರಾಡ್ 167 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಜೇಮ್ಸ್ ಆಂಡರ್ಸನ್ (3ನೇ) ಮತ್ತು ಸ್ಟುವರ್ಟ್ ಬ್ರಾಡ್ (5ನೇ) ವಿಶ್ವದ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ-5ರಲ್ಲಿದ್ದಾರೆ. ಇದನ್ನೂ ಓದಿ: ದೇಶದ ಪರ ಅತಿಹೆಚ್ಚು ವಿಕೆಟ್ ಸಾಧನೆ ಮತ್ತು ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಕಬಳಿಸಿದ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ೩ ಸ್ವರೂಪಗಳಲ್ಲಿ ಸೇರಿ ದೇಶದ ಪರ ಅತಿಹೆಚ್ಚು ವಿಕೆಟ್ ಪಡೆದ ಟಾಪ್-2 ಬೌಲರ್. ಆಂಡರ್ಸನ್ 21 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದರು, ಇದು ಅವರ ಹೆಸರಿಗೆ ವೇಗದ ಬೌಲರ್‌ನ ದೊಡ್ಡ ಸಾಧನೆಯಾಗಿದೆ. ಅದೇ ರೀತಿ ಬ್ರಾಡ್ 16 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1114.txt b/zeenewskannada/data1_url7_500_to_1680_1114.txt new file mode 100644 index 0000000000000000000000000000000000000000..b750e0c6aa162b4cde79e4d2fc0941ab2a8497bb --- /dev/null +++ b/zeenewskannada/data1_url7_500_to_1680_1114.txt @@ -0,0 +1 @@ +2025: ಈ 2 ತಂಡಗಳ ನಡುವೆ ಲಾರ್ಡ್ಸ್‌ನಲ್ಲಿ ನಡೆಯಲಿದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್! 2025: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2025ರ ಜೂನ್ 11 ರಿಂದ 15ರವರೆಗೆ ಲಾರ್ಡ್ಸ್‌ನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಫೈನಲ್‌ನಲ್ಲಿ ಯಾವ ಎರಡು ತಂಡಗಳು ಮುಖಾಮುಖಿಯಾಗಲಿವೆ ಎಂಬುದರ ಬಗ್ಗೆ ಸ್ಟಾರ್‌ ಕ್ರಿಕೆಟಿಗನೊಬ್ಬ ಭವಿಷ್ಯ ನುಡಿದಿದ್ದಾರೆ. 2025:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2025ರ ಜೂನ್ 11 ರಿಂದ 15ರವರೆಗೆ ಲಾರ್ಡ್ಸ್‌ನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಫೈನಲ್‌ನಲ್ಲಿ ಯಾವ ಎರಡು ತಂಡಗಳು ಮುಖಾಮುಖಿಯಾಗಲಿವೆ ಎಂಬುದರ ಬಗ್ಗೆ ಸ್ಟಾರ್‌ ಕ್ರಿಕೆಟಿಗನೊಬ್ಬ ಭವಿಷ್ಯ ನುಡಿದಿದ್ದಾರೆ. ಭಾರತದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರೇ ಈ ಭವಿಷ್ಯ ನುಡಿದಿದ್ದಾರೆ. ಈ ಐಸಿಸಿ ಟೂರ್ನಿಯ ಎರಡು ಸೀಸನ್‌ಗಳಲ್ಲಿ ಭಾರತ ತಂಡ ಫೈನಲ್ ತಲುಪಿತ್ತು. ಆದರೆ ಮೊದಲು ನ್ಯೂಜಿಲೆಂಡ್ ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತ್ತು. ದಿನೇಶ್ ಕಾರ್ತಿಕ್ ಭವಿಷ್ಯ! ಭಾರತದ ಮಾಜಿ ಕ್ರಿಕೆಟಿಗ2024-25ರ ಋತುವಿನಲ್ಲಿ ಯಾವ ತಂಡವು ಫೈನಲ್ ತಲುಪಲಿದೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವಾಸ್ತವವಾಗಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸುವಾಗ ಕಾರ್ತಿಕ್ ಈ ಭವಿಷ್ಯ ನುಡಿದಿದ್ದಾರೆ. ಫೈನಲ್‌ನಲ್ಲಿ ಭಾರತವನ್ನು ಯಾರು ಎದುರಿಸಲಿದ್ದಾರೆ ಅಂತಾ ಅಭಿಮಾನಿಯೊಬ್ಬರು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್, ʼಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಫೈನಲ್ ಆಡಲಿದೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. ಕಾರ್ತಿಕ್, ʼಕಳೆದ ವರ್ಷ ಫೈನಲ್‌ನಲ್ಲಿ ಆಸ್ಟ್ರೇಲಿಯಾದಿಂದ ಹೀನಾಯವಾಗಿ ಸೋತ ನಂತರ, ಈ ಬಾರಿ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ' ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ಹೀನಾಯವಾಗಿ ಸೋಲು ಕಂಡಿತ್ತು! ಇನ್ನು ದಿನೇಶ್ ಕಾರ್ತಿಕ್, '೨ ವರ್ಷಗಳ ಹಿಂದೆ ಓವಲ್‌ನಲ್ಲಿ ನಮ್ಮನ್ನು ಸೋಲಿಸಿದ್ದರು. ಇದೀಗ 2025ರಲ್ಲಿ ನಮಗೆ ಮತ್ತೆ ಅವಕಾಶ ಸಿಕ್ಕಿದ್ದು, ಭಾರತವು ಈ ಬಾರಿ ಅದ್ಭುತ ಮಾಡಲೇಬೇಕು ಅಂತಾ ನಾನು ಬಯಸುತ್ತೇನೆ. ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಬೇಕು. 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಲಂಡನ್‌ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು, ಇದರಲ್ಲಿ ಭಾರತ 209 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಸತತ ೨ನೇ ಬಾರಿಗೆ ಈ ಪ್ರಶಸ್ತಿಯನ್ನು ಗೆಲ್ಲುವ ಕನಸು ಭಗ್ನಗೊಂಡಿತ್ತು. 2021ರಲ್ಲಿ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿತ್ತು. ಟಾಪ್ ಸ್ಥಾನದಲ್ಲಿರುವ ಭಾರತ ತಂಡ ಪಟ್ಟಿಯಲ್ಲಿ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ೨ನೇ ಸ್ಥಾನದಲ್ಲಿ ಮುಂದುವರಿದಿದೆ. ಫೈನಲ್‌ನ ಓಟದಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಗುರಿಯೊಂದಿಗೆ ಭಾರತವು ಈ ವರ್ಷದ ನಂತರ ೫ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯನ್ ತಂಡವನ್ನು ಎದುರಿಸಲಿದೆ. ಇದು ಬಹಳ ಮಹತ್ವದ್ದಾಗಿದೆ. ಟೇಬಲ್ ಬಗ್ಗೆ ಹೇಳುವುದಾರೆ, ನ್ಯೂಜಿಲೆಂಡ್ (೩ನೇ), ಇಂಗ್ಲೆಂಡ್ (೪ನೇ), ದಕ್ಷಿಣ ಆಫ್ರಿಕಾ (೫ನೇ) ಮತ್ತು ಬಾಂಗ್ಲಾದೇಶ (೬ನೇ) ಮತ್ತು ಶ್ರೀಲಂಕಾ (೭ನೇ) ಫೈನಲ್‌ಗೆ ತಲುಪುವ ರೇಸ್‌ನಲ್ಲಿರುವ ತಂಡಗಳಾಗಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1115.txt b/zeenewskannada/data1_url7_500_to_1680_1115.txt new file mode 100644 index 0000000000000000000000000000000000000000..0d5742d8924838db1ae6b826867929b58a7604ed --- /dev/null +++ b/zeenewskannada/data1_url7_500_to_1680_1115.txt @@ -0,0 +1 @@ +ಇವರೇ ನೋಡಿ ವಿಶ್ವ ಕ್ರಿಕೆಟ್‌ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್‌... ಆತ ಬೇರಾರು ಅಲ್ಲ : ಈ ನಾಯಕರು ನಿವೃತ್ತಿ ಪಡೆದಿದ್ದರೂ ಸಹ, ಇಂದಿಗೂ ಕ್ರಿಕೆಟ್‌ ಲೋಕದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ಐವರು ನಾಯಕರ ಬಗ್ಗೆ ತಿಳಿದುಕೊಳ್ಳೋಣ. :ವಿಶ್ವ ಕ್ರಿಕೆಟ್‌ ಲೋಕದ ಈ 5 ಶ್ರೇಷ್ಠ ನಾಯಕರು ತಮ್ಮ ಬುದ್ಧಿವಂತ ನಾಯಕತ್ವ ಮತ್ತು ಆಕ್ರಮಣಕಾರಿ ತಂತ್ರದ ಮೂಲಕ ಜನಮೆಚ್ಚುಗೆ ಪಡೆದವರು. ಈ ನಾಯಕರು ನಿವೃತ್ತಿ ಪಡೆದಿದ್ದರೂ ಸಹ, ಇಂದಿಗೂ ಕ್ರಿಕೆಟ್‌ ಲೋಕದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ಐವರು ನಾಯಕರ ಬಗ್ಗೆ ತಿಳಿದುಕೊಳ್ಳೋಣ. ಇದನ್ನೂ ಓದಿ: ರಿಕಿ ಪಾಂಟಿಂಗ್: ರಿಕಿ ಪಾಂಟಿಂಗ್ ಅವರು ಆಸ್ಟ್ರೇಲಿಯಾದ ಉತ್ತಮ ನಾಯಕರಾಗಿದ್ದಾರೆ. ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಎರಡು ಬಾರಿ ಏಕದಿನ ವಿಶ್ವಕಪ್ ವಶಪಡಿಸಿಕೊಂಡಿತ್ತು. 2003 ಮತ್ತು 2007ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಅದಾದ ನಂತರ 2002 ಮತ್ತು 2012 ರ ನಡುವೆ 230 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಇದರಲ್ಲಿ ಕಾಂಗರೂ ಪಡೆ 165 ಪಂದ್ಯಗಳನ್ನು ಗೆದ್ದಿದ್ದರೆ, 51 ರಲ್ಲಿ ಮಾತ್ರ ಸೋತಿತ್ತು. ರಿಕಿ ಪಾಂಟಿಂಗ್ ನಾಯಕನಾಗಿ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾ ತಂಡ 48 ಗೆದ್ದಿದೆ. ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ನಾಯಕ ರಿಕಿ ಪಾಂಟಿಂಗ್. ಮಹೇಂದ್ರ ಸಿಂಗ್ ಧೋನಿ: ಮಹೇಂದ್ರ ಸಿಂಗ್ ಧೋನಿ ತಮ್ಮ ವರ್ಚಸ್ವಿ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಮೂರು ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ. ಅವರ ನಾಯಕತ್ವದಲ್ಲಿ, 2007 ರ T20 ವಿಶ್ವಕಪ್, 2011 ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿದೆ. 200 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. ಇದರಲ್ಲಿ ತಂಡವು 110 ಗೆದ್ದಿತ್ತು. ಗ್ರೇಮ್ ಸ್ಮಿತ್ ಗ್ರೇಮ್ ಸ್ಮಿತ್ ವಿಶ್ವದ ಶ್ರೇಷ್ಠ ಟೆಸ್ಟ್ ನಾಯಕ ಎಂದೆನಿಸಲ್ಪಟ್ಟಿದ್ದಾರೆ. ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರೇಮ್ ಸ್ಮಿತ್, 109 ಟೆಸ್ಟ್ ಪಂದ್ಯಗಳಲ್ಲಿ 53 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ತಂಡ ಗೆಲ್ಲುವಂತೆ ಮಾಡಿದ್ದಾರೆ. ಇನ್ನುಇವರ ನಾಯಕತ್ವದಲ್ಲಿ 150 ಪಂದ್ಯಗಳಲ್ಲಿ 92 ಪಂದ್ಯಗಳನ್ನು ಗೆದ್ದಿದೆ. ಆದರೆ ಗ್ರೇಮ್ ಸ್ಮಿತ್ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಒಂದೇ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಸ್ಟೀಫನ್ ಫ್ಲೆಮಿಂಗ್ ನ್ಯೂಜಿಲೆಂಡ್‌ʼನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ನಾಯಕತ್ವದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ನ್ಯೂಜಿಲೆಂಡ್‌ʼಗಾಗಿ ಅನೇಕ ಪಂದ್ಯಗಳನ್ನು ಸ್ವಂತವಾಗಿ ಗೆದ್ದಿಕೊಟ್ಟಿದಾರೆ. ಸ್ಟೀಫನ್ ಫ್ಲೆಮಿಂಗ್ ಅವರು 1997 ರಿಂದ 2007 ರವರೆಗೆ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದರು. ಈ ಸಮಯದಲ್ಲಿ ನಾಯಕರಾಗಿ 218 ಪಂದ್ಯಗಳನ್ನು ಆಡಿದ್ದರು. ಇದನ್ನೂ ಓದಿ: ಸ್ಟೀವ್ ವಾ: ಆಸ್ಟ್ರೇಲಿಯಾದ ಸ್ಟೀವ್ ವಾ ಯಶಸ್ವಿ ಟೆಸ್ಟ್ ನಾಯಕ. 57 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ತಂಡದ ನಾಯಕತ್ವ ವಹಿಸಿದ್ದರು, ಅದರಲ್ಲಿ ತಂಡವು 41 ರಲ್ಲಿ ಅದ್ಭುತ ವಿಜಯವನ್ನು ದಾಖಲಿಸಿತು. ಅವರ ಕಾಲದ ಆಸ್ಟ್ರೇಲಿಯಾ ತಂಡವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ಸ್ಟೀವ್ ವಾ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು 1999 ರ ಏಕದಿನ ವಿಶ್ವಕಪ್ ಅನ್ನು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಗೆದ್ದಿತು. ಸ್ಟೀವ್ ವಾ 106 ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡರು, ಇದರಲ್ಲಿ ತಂಡವು 67 ಪಂದ್ಯಗಳನ್ನು ಗೆದ್ದಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1116.txt b/zeenewskannada/data1_url7_500_to_1680_1116.txt new file mode 100644 index 0000000000000000000000000000000000000000..0f1bc3f49988dccf512e3aa1db1f979a02367bb6 --- /dev/null +++ b/zeenewskannada/data1_url7_500_to_1680_1116.txt @@ -0,0 +1 @@ +ವಾಮಿಕಾ ಜನಿಸಿದ ಬಳಿಕ ನಮ್ಮ ಬದುಕಲ್ಲಿ ಹೀಗಾಯ್ತು... ಮಗಳ ಬಗ್ಗೆ ಅನುಷ್ಕಾ ಶರ್ಮಾ ಹೇಳಿಕೆ ವೈರಲ್ : ಇತ್ತೀಚೆಗೆಯಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಪೋಷಕರಾದ ಬಳಿಕ ತಮ್ಮ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. :ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತ್ಯಂತ ಪ್ರಸಿದ್ಧ ಜೋಡಿ ಎಂಬುದು ತಿಳಿದ ಸಂಗತಿ. ಅವರ ಪರಸ್ಪರ ತಿಳುವಳಿಕೆಯೇ ಅಭಿಮಾನಿಗಳು ಅವರನ್ನು ತುಂಬಾ ಪ್ರೀತಿಸಲು ಕಾರಣ. ಇನ್ನು ಅನುಷ್ಕಾ ಶರ್ಮಾ ಪೋಷಕರಾದ ನಂತರ ತನ್ನ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಇತ್ತೀಚೆಗೆಯಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಪೋಷಕರಾದ ಬಳಿಕ ತಮ್ಮ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಮತ್ತು ನಾನು ತಂದೆ-ತಾಯಿಯಾಗಿ ನಮ್ಮ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವಿಬ್ಬರೂ ಅಡುಗೆ ಮಾಡಿ ಅವರಿಗೆ ಕೊಡುತ್ತೇವೆ, ನನ್ನ ತಾಯಿಯ ಸೂಚನೆಯಂತೆ ಮಕ್ಕಳಿಗೆ ಕೆಲವು ಹಳೆಯ ಕಾಲದ ಆಹಾರಗಳನ್ನು ತಯಾರಿಸಿಯೂ ಕೊಡುತ್ತಿದ್ದೇನೆ ಎಂದು ಅನುಷ್ಕಾ ಹೇಳಿದ್ದಾರೆ. ಮಕ್ಕಳ ಆಗಮನದ ನಂತರ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ ಎಂದು ಅನುಷ್ಕಾ ಹೇಳಿದ್ದಾರೆ. "ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳು ಏನು ನೋಡುತ್ತಾರೆ ಮತ್ತು ಗಮನಿಸುತ್ತಾರೆ.. ಅದನ್ನೇ ಅನುಸರಿಸುತ್ತಾರೆ. ನನ್ನ ಮಗಳು ತುಂಬಾ ಚಿಕ್ಕವಳು. ಹಾಗಾಗಿ ಆಕೆಗೆ ಈಗ ಏನನ್ನೂ ಕಲಿಸಬೇಕೆಂದು ನನಗೆ ತಿಳಿದಿಲ್ಲ. ನಾವು ನಮ್ಮ ಜೀವನವನ್ನು ಹೇಗೆ ನಡೆಸುತ್ತೇವೆ ಎಂಬುದು ಮುಖ್ಯ" ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಳು ಸ್ವಂತವಾಗಿ ಕಲಿಯಲು ಅವಕಾಶ ಮಾಡಿಕೊಡಿ ಮತ್ತು ಅಗತ್ಯವಿದ್ದಾಗ ಅವರಿಗೆ ಮೃದುವಾಗಿ ಮಾರ್ಗದರ್ಶನ ನೀಡಿ. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿ ಬದುಕುವುದು ಬಹಳ ಮುಖ್ಯ ಎಂದು ಅನುಷ್ಕಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1117.txt b/zeenewskannada/data1_url7_500_to_1680_1117.txt new file mode 100644 index 0000000000000000000000000000000000000000..04374cf2ca12b0fee648e9b825a02ebc23604430 --- /dev/null +++ b/zeenewskannada/data1_url7_500_to_1680_1117.txt @@ -0,0 +1 @@ +ಟಿ20 ಸ್ವರೂಪದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಇವರು ಭಾರತದವರೇ... 39 ಸಿಕ್ಸ್‌, 14 ಬೌಂಡರಿ ಸಿಡಿಸಿದ್ದ ದಾಂಡಿಗನೀತ : ಭಾರತೀಯ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 7 ಫೆಬ್ರವರಿ 2017 ರಂದು ದೆಹಲಿಯಲ್ಲಿ ನಡೆದ T20 ಕ್ರಿಕೆಟ್‌ʼನಲ್ಲಿ ತ್ರಿಶತಕ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 39 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಾಯದಿಂದ ಈ ಸಾಧನೆ ಮಾಡಿದ್ದರು. :ಕ್ರಿಕೆಟ್‌ʼನಲ್ಲಿ ಯಾವ ಸಮಯದಲ್ಲಿ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಅದಕ್ಕೆ ತಕ್ಕ ಉದಾಹರಣೆ T20 ಕ್ರಿಕೆಟ್‌ʼನಲ್ಲಿ ತ್ರಿಶತಕ ಬಾರಿಸಿರುವುದು. ಇದು ಅಚ್ಚರಿ ಎನಿಸಿದ್ರೂ ನಿಜ. ಈ 20 ಓವರ್‌ʼಗಳ ಸ್ವರೂಪದಲ್ಲಿ, ಅಸಾಧ್ಯವಾದ ದಾಖಲೆಯನ್ನು ಸೃಷ್ಟಿ ಮಾಡಿರುವುದು ಭಾರತದ ಓರ್ವ ಆಟಗಾರ. ಇದನ್ನೂ ಓದಿ: ಭಾರತೀಯ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 7 ಫೆಬ್ರವರಿ 2017 ರಂದು ದೆಹಲಿಯಲ್ಲಿ ನಡೆದ T20 ಕ್ರಿಕೆಟ್‌ʼನಲ್ಲಿ ತ್ರಿಶತಕ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ಮೋಹಿತ್ ಅಹ್ಲಾವತ್ 39 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಾಯದಿಂದ ಈ ಸಾಧನೆ ಮಾಡಿದ್ದರು. ಅಂದು ದೆಹಲಿಯಲ್ಲಿ ಮಾವಿ ಮತ್ತು ಫ್ರೆಂಡ್ಸ್ ನಡುವೆ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಮಾವಿ ಇಲೆವೆನ್ ಪರ ಆಡುತ್ತಿದ್ದ ದೆಹಲಿ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ ಫ್ರೆಂಡ್ಸ್ ಇಲೆವೆನ್ ವಿರುದ್ಧ 72 ಎಸೆತಗಳಲ್ಲಿ 300 ರನ್ ಪೇರಿಸಿದ್ದರು. ಮೋಹಿತ್ ಅಹ್ಲಾವತ್ ದೆಹಲಿ ಪರ ರಣಜಿ ಪಂದ್ಯಗಳನ್ನೂ ಆಡಿದ್ದಾರೆ. ರಿಷಬ್ ಪಂತ್‌ಗಿಂತ ಮೊದಲು ದೆಹಲಿ ಪರ ರಣಜಿ ಆಡುವ ಅವಕಾಶ ಪಡೆದಿದ್ದರು. 21ನೇ ವಯಸ್ಸಿನಲ್ಲಿ ಮೋಹಿತ್ ಅಹ್ಲಾವತ್ ಟಿ20 ಕ್ರಿಕೆಟ್‌ʼನಲ್ಲಿ ತ್ರಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದನ್ನೂ ಓದಿ: ದೆಹಲಿಯ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ ಈಗ ಅನಾಮಧೇಯತೆಯ ಕತ್ತಲೆಯಲ್ಲಿ ಕಳೆದುಹೋಗಿದ್ದಾರೆ. ಮೋಹಿತ್ ಅವರ ತಂದೆ ಪವನ್ ಅಹ್ಲಾವತ್ ಕೂಡ ಕ್ರಿಕೆಟ್ ಆಡಿದ್ದಾರೆ. ಆದರೆ ಆರ್ಥಿಕ ಅಡಚಣೆಯಿಂದಾಗಿ ಕ್ರಿಕೆಟ್ ಬಿಟ್ಟು ಟೆಂಪೋ ಓಡಿಸಬೇಕಾಯಿತು. ಮೋಹಿತ್ ಅಹ್ಲಾವತ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಅಕಾಡೆಮಿಯ ಪದವೀಧರರಾಗಿದ್ದಾರೆ. ಅಲ್ಲಿ ಗೌತಮ್ ಗಂಭೀರ್ ಮತ್ತು ಅಮಿತ್ ಮಿಶ್ರಾ ಅವರಂತಹ ದಿಗ್ಗಜ ಕ್ರಿಕೆಟಿಗರು ಸಹ ತರಬೇತಿ ಪಡೆದಿರುವುದು ಉಲ್ಲೇಖನೀಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1118.txt b/zeenewskannada/data1_url7_500_to_1680_1118.txt new file mode 100644 index 0000000000000000000000000000000000000000..45c368928aa51f7d3e8e63ea87cb93057d99f5cc --- /dev/null +++ b/zeenewskannada/data1_url7_500_to_1680_1118.txt @@ -0,0 +1 @@ +ಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದು : 1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ಪಂದ್ಯದ ಸ್ಕೋರ್ ಮಾಡಿದ್ದರು. : ಕ್ರಿಕೆಟ್‌ ಅಂದ್ರೆ ಸಿಕ್ಸರ್‌-ಬೌಂಡರಿಗಳು ಸಾಮಾನ್ಯ. ಇವಿಲ್ಲ ಅಂದ್ರೆ ಮಜಾನೇ ಇರಲ್ಲ. ಆದ್ರೆ ಇಲ್ಲೊಂದು ಕ್ರಿಕೆಟ್‌ ತಂಡ ಒಂದೇ ಒಂದು ಸಿಕ್ಸರ್‌ ಆಗಲಿ ಬೌಂಡರಿ ಆಗಲಿ ಹೊಡೆಯದೆ ದ್ವಿಶತಕ ಪೇರಿಸಿದೆ. ಇದು ಅಚ್ಚರಿ ಎನಿಸಿದ್ರೂ ನಿಜ. ಆದರೆ ಈ ದಾಖಲೆ ಇಂದಿನದಲ್ಲ, ಬದಲಾಗಿ ಸುಮಾರು 130 ವರ್ಷಗಳಷ್ಟು ಹಳೆಯದ್ದು. ಇದನ್ನೂ ಓದಿ: 1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ಪಂದ್ಯದ ಸ್ಕೋರ್ ಮಾಡಿದ್ದರು. ಪ್ರಕಾರ, ಜನವರಿ 1894 ರಲ್ಲಿ ಲಂಡನ್‌ʼನಿಂದ ಪ್ರಕಟವಾದ ಪತ್ರಿಕೆ 'ಪಾಲ್-ಮಾಲ್ ಗೆಜೆಟ್' ನಲ್ಲಿ ಈ ಬಗ್ಗೆ ವರದಿ ಪ್ರಕಟಿಸಲಾಯಿತು. ಇದರಲ್ಲಿ ಈ ಅದ್ಭುತ ದಾಖಲೆಯನ್ನು ಉಲ್ಲೇಖಿಸಲಾಗಿದೆ. 1894ರ ಆ ಪಂದ್ಯದಲ್ಲಿ ನಡೆದ ಯಾವುದೇ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, 1894 ರ ಜನವರಿ 15 ರಂದು ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಮತ್ತು 'ಸ್ಕ್ರ್ಯಾಚ್-ಇಲೆವೆನ್' ಹೆಸರಿನ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ಪಂದ್ಯಕ್ಕೆ ಬೋನ್ಬರಿ ಮೈದಾನ ಸಾಕ್ಷಿಯಾಗಿತ್ತು. ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್‌ʼಗಳು ಕ್ರೀಸ್‌ʼನಲ್ಲಿದ್ದರು. ಒಬ್ಬ ಬ್ಯಾಟ್ಸ್‌ಮನ್ ಚೆಂಡನ್ನು ಮರದ ಮೇಲೆ ಸಿಲುಕಿಕೊಳ್ಳುವ ರೀತಿಯಲ್ಲಿ ಬಾರಿಸಿದ್ದನು. ಆ ಬಾಲ್‌ ತೆಗೆಯಲೆಂದು ಎದುರಾಳಿ ತಂಡ ಪ್ರಯತ್ನಿಸುತ್ತಿದ್ದರೆ, ಈ ಬ್ಯಾಟ್ಸ್‌ʼಮನ್‌ʼಗಳು ಕ್ರೀಸ್‌ʼನಲ್ಲಿ ರನ್ ಗಳಿಸಲು ಓಡಿದ್ದಾರೆ. ಮರದಲ್ಲಿ ಸಿಕ್ಕಿಬಿದ್ದ ಚೆಂಡನ್ನು ತೆಗೆಯುವುದು ಬಹುತೇಕ ಅಸಾಧ್ಯವಾಗಿತ್ತು. ಇದರಿಂದಾಗಿ ಬೌಲಿಂಗ್ ತಂಡವು ಚೆಂಡನ್ನು ಕಳೆದುಕೊಂಡಿದೆ ಎಂದು ಘೋಷಿಸಲು ಅಂಪೈರ್‌ʼಗಳಿಗೆ ಮನವಿ ಮಾಡಿತು. ಹೀಗೆ ಘೋಷಣೆ ಮಾಡಿದರೆ ಬ್ಯಾಟ್ಸ್‌ಮನ್‌ʼಗಳು ರನ್ ಗಳಿಸುವುದನ್ನು ತಡೆಯಬಹುದು. ಆದರೆ ಅಂಪೈರ್‌ʼಗಳು ಆ ಮನವಿಯನ್ನು ತಿರಸ್ಕರಿಸಿದರು. ಫೀಲ್ಡಿಂಗ್ ತಂಡವು ಮರವನ್ನು ಕತ್ತರಿಸಲು ನಿರ್ಧರಿಸಿತು. ಆದರೆ ಕೊಡಲಿ ಪತ್ತೆಯಾಗಲಿಲ್ಲ ಎಂದು ವರದಿ ಹೇಳುತ್ತದೆ. ಕೊನೆಗೆ ಹಲವಾರು ಗಂಟೆಗಳ ನಂತರ, ರೈಫಲ್‌ʼನಲ್ಲಿ ಗುರಿಯಿಟ್ಟು ಚೆಂಡನ್ನು ಮರದಿಂದ ಬೀಳಿಸಲಾಯಿತು. ಇಷ್ಟು ಹೊತ್ತಿಗಾಗಲೇ ಬ್ಯಾಟ್ಸ್‌ಮನ್‌ʼಗಳು 286 ರನ್ ಗಳಿಸಿದ್ದರು. ಅಷ್ಟೇ ಅಲ್ಲದೆ ಆ ಬ್ಯಾಟ್ಸ್‌ಮನ್‌ʼಗಳು 6 ಕಿಲೋಮೀಟರ್‌ʼಗಳಷ್ಟು ಪಿಚ್‌ʼನಲ್ಲಿ ಓಡಿದ್ದರು. ಇದನ್ನೂ ಓದಿ: ಈ ಘಟನೆಯನ್ನು ಇಂದಿನ ಅನೇಕ ಜನರು ನಂಬುವುದಿಲ್ಲ. ಆದರೆ ವರದಿಗಳಲ್ಲಿ ಈ ಘಟನೆಯನ್ನು ನಿಜವೆಂದು ವಿವರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1119.txt b/zeenewskannada/data1_url7_500_to_1680_1119.txt new file mode 100644 index 0000000000000000000000000000000000000000..fb0b4b80a6fca393d310348aff97fc970c8d0835 --- /dev/null +++ b/zeenewskannada/data1_url7_500_to_1680_1119.txt @@ -0,0 +1 @@ +4 ವರ್ಷಗಳ ಪ್ರೀತಿ... ಈಕೆ ಜೊತೆ ಪ್ರೀತಿ ನಿಜವೆಂದ ರಿಷಬ್‌ ಪಂತ್! ಟೀಂ ಇಂಡಿಯಾ ಸ್ಟಾರ್‌ ಪ್ರೀತಿಸ್ತಿರೋ ಚೆಲುವೆ ಯಾರು? : ಈ ಸಂದರ್ಭದಲ್ಲಿ ರಿಷಬ್ ಪಂತ್ ಗೆಳತಿ ಇಶಾ ನೇಗಿ ಜೊತೆಗಿನ ಸಂಬಂಧದ ಬಗ್ಗೆ ಚರ್ಚೆ ನಡೆದಿದೆ. ರಿಷಬ್ ಪಂತ್ ಗೆಳತಿ ಇಶಾ ನೇಗಿ ಎಂತೆಂಥಾ ನಟಿಯರನ್ನೂ ಮೀರಿಸುವಷ್ಟೂ ಸುಂದರವಾಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ. : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಿದ್ದಾರೆ. ಇದನ್ನೂ ಓದಿ: ಇನ್ನು ಈ ಸಂದರ್ಭದಲ್ಲಿ ರಿಷಬ್ ಪಂತ್ ಗೆಳತಿ ಇಶಾ ನೇಗಿ ಜೊತೆಗಿನ ಸಂಬಂಧದ ಬಗ್ಗೆ ಚರ್ಚೆ ನಡೆದಿದೆ. ರಿಷಬ್ ಪಂತ್ ಗೆಳತಿ ಇಶಾ ನೇಗಿ ಎಂತೆಂಥಾ ನಟಿಯರನ್ನೂ ಮೀರಿಸುವಷ್ಟೂ ಸುಂದರವಾಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಇಶಾ ಡೆಹ್ರಾಡೂನ್ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಉದ್ಯಮಿ ಮತ್ತು ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಡೆಹ್ರಾಡೂನ್‌ʼನ ಕಾನ್ವೆಂಟ್ ಆಫ್ ಜೀಸಸ್ ಆಂಡ್ ಮೇರಿ ಮತ್ತು ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. 2020 ರ ಆರಂಭದಲ್ಲಿ, ರಿಷಬ್ ಪಂತ್ ಇಶಾ ನೇಗಿ ಜೊತೆಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಗ ಪಂತ್ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಜೊತೆಗೆ ರಿಷಬ್ ಪಂತ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಇದನ್ನೂ ಓದಿ: 2019 ರಲ್ಲಿ, ರಿಷಬ್ ಪಂತ್ ಮತ್ತು ಊರ್ವಶಿ ರೌಟೇಲಾ ಅವರು ಜುಹುದಲ್ಲಿನ ಎಸ್ಟೆಲ್ಲಾ ಹೋಟೆಲ್‌ʼನಲ್ಲಿ ತಡರಾತ್ರಿ ಡಿನ್ನರ್ ಡೇಟ್‌ʼಗೆ ಹೋಗುತ್ತಿರುವುದು ಕಂಡುಬಂದಿತ್ತು. ನಂತರ ಅವರ ಸಂಬಂಧದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ ನಂತರ ಊರ್ವಶಿ ಮತ್ತು ರಿಷಬ್ ಪಂತ್ ಬೇರೆಯಾದರು ಜೊತೆಗೆ ಪಂತ್ ಊರ್ವಶಿಯನ್ನು ವಾಟ್ಸಾಪ್‌ʼನಲ್ಲಿ ಬ್ಲಾಕ್‌ ಕೂಡ ಮಾಡಿದ್ದರೆನ್ನಲಾಗಿದೆ. ರಿಷಬ್ ಪಂತ್ ಪ್ರಸ್ತುತ ಇಶಾ ನೇಗಿ ಜೊತೆ ಸಂಬಂಧದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_112.txt b/zeenewskannada/data1_url7_500_to_1680_112.txt new file mode 100644 index 0000000000000000000000000000000000000000..8ac746b057c64cd4b1d6249bd20abbd0998b51a1 --- /dev/null +++ b/zeenewskannada/data1_url7_500_to_1680_112.txt @@ -0,0 +1 @@ +ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ, ನಿಮಿಷಗಳಲ್ಲಿ 20 ಲಕ್ಷ ಕೋಟಿ!! : ಮಂಗಳವಾರದ ಆರಂಭದಲ್ಲಿ ಷೇರು ಮಾರುಕಟ್ಟೆಯು ನಷ್ಟವನ್ನು ಅನುಭವಿಸಿದೆ. ಸೆನ್ಸೆಕ್ಸ್ 1,708.54 ಪಾಯಿಂಟ್‌ಗಳು ಅಥವಾ 2.23% ನಷ್ಟು ಇಳಿಕೆಯಾಗಿ 74,760.24 ಕ್ಕೆ ತಲುಪಿದ್ದರೆ, ನಿಫ್ಟಿ 488.55 ಪಾಯಿಂಟ್‌ಗಳು ಅಥವಾ 2.1% ನಷ್ಟು ಕುಸಿದು 22,775.35 ಕ್ಕೆ ತಲುಪಿದೆ. ಸಂಸತ್ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಎನ್‌ಡಿಎ ಮೈತ್ರಿಕೂಟ ಮತ್ತು ಭಾರತ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಷೇರು ಮಾರುಕಟ್ಟೆಯು ನಷ್ಟವನ್ನು ಅನುಭವಿಸಿತು. ಸೆನ್ಸೆಕ್ಸ್ 1,708.54 ಪಾಯಿಂಟ್‌ಗಳು ಅಥವಾ 2.23% ನಷ್ಟು ಇಳಿಕೆಯಾಗಿ 74,760.24 ಕ್ಕೆ ತಲುಪಿದ್ದರೆ, ನಿಫ್ಟಿ 488.55 ಪಾಯಿಂಟ್‌ಗಳು ಅಥವಾ 2.1% ನಷ್ಟು ಕುಸಿದು 22,775.35 ಕ್ಕೆ ತಲುಪಿದೆ. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ ಶೇ.2.16ರಷ್ಟು ಕುಸಿದು 1,654 ಅಂಕಗಳ ನಷ್ಟದೊಂದಿಗೆ 74,814ಕ್ಕೆ ವಹಿವಾಟು ನಡೆಸಿತು. ನಿಫ್ಟಿ 509 ಪಾಯಿಂಟ್ ಅಥವಾ 1.19% ನಷ್ಟು 22,754 ನಲ್ಲಿ ವಹಿವಾಟು ನಡೆಸುತ್ತಿದೆ. ವಹಿವಾಟು ಆರಂಭವಾದ 20 ನಿಮಿಷಗಳಲ್ಲಿ ಹೂಡಿಕೆದಾರರು ಸುಮಾರು ರೂ. 20 ಲಕ್ಷ ಕೋಟಿಗೆ ಮಾರಾಟವಾಗಿದೆ. ಇದನ್ನು ಓದಿ : ಬಿಜೆಪಿ ಒಕ್ಕೂಟಕ್ಕೆ ಕಠಿಣ ಪೈಪೋಟಿಯನ್ನು ಪ್ರತಿಬಿಂಬಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ನರೇಂದ್ರ ಮೋದಿ 6000 ಮತಗಳ ಅಂತರದಿಂದ ಸೋತಿದ್ದಾರೆ. ಕಾಂಗ್ರೆಸ್ ಪಕ್ಷದ ಅಜಯ್ ರಾಯ್ ಅವರಿಗಿಂತ ಮುಂದಿದ್ದಾರೆ. ಇದನ್ನು ಓದಿ : ಎಕ್ಸಿಟ್ ಪೋಲ್ ನಿರೀಕ್ಷೆಗಳ ಮೇರೆಗೆ ಜೂನ್ 1 ರಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,000 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆಯಾದಾಗ ಷೇರು ಮಾರುಕಟ್ಟೆ ಹೂಡಿಕೆದಾರರು ಹರ್ಷ ವ್ಯಕ್ತಪಡಿಸಿದರು. ಸೆನ್ಸೆಕ್ಸ್ 2038.75 ಪಾಯಿಂಟ್‌ಗಳನ್ನು ಗಳಿಸಿ 76,000.06 ಕ್ಕೆ ತಲುಪಿದಾಗ ದಿನವಿಡೀ ಈ ಪ್ರವೃತ್ತಿ ಮುಂದುವರೆದಿದೆ. ನಿಫ್ಟಿ 620.80 ಅಂಕ ಗಳಿಸಿ 23,151.50 ಅಂಕಗಳಿಗೆ ತಲುಪಿದೆ. ಭಾರತೀಯ ರೂಪಾಯಿ ಎದುರು ಯುಎಸ್ ಡಾಲರ್ 83.46 ಆಗಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದರೆ, ಷೇರುಪೇಟೆ ಏರಿಕೆ ಕಾಣಲಿದೆ. ಪ್ರಸ್ತುತ ಆರ್ಥಿಕ ನೀತಿಗಳು ಬದಲಾಗುವ ಸಾಧ್ಯತೆಯಿರುವುದರಿಂದ ಆಡಳಿತದಲ್ಲಿನ ಬದಲಾವಣೆಯು ಷೇರು ವಹಿವಾಟಿನಲ್ಲಿ ಕುಸಿತವನ್ನು ಉಂಟುಮಾಡಬಹುದು ಎಂದು ತಜ್ಞರು ನಂಬಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1120.txt b/zeenewskannada/data1_url7_500_to_1680_1120.txt new file mode 100644 index 0000000000000000000000000000000000000000..eea553e4d2495552e73e40c8e545cb2d4527c580 --- /dev/null +++ b/zeenewskannada/data1_url7_500_to_1680_1120.txt @@ -0,0 +1 @@ +ಹೊಸ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆಲ್ʼರೌಂಡರ್ ರವೀಂದ್ರ ಜಡೇಜಾ: ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ : ರವೀಂದ್ರ ಜಡೇಜಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಬಗ್ಗೆ, ಜಾಮ್‌ನಗರ ಶಾಸಕಿ ಹಾಗೂ ಜಡೇಜಾ ಪತ್ನಿ ರಿವಾಬಾ ಜಡೇಜಾ ಎಕ್ಸ್‌ʼನಲ್ಲಿ ಮಾಹಿತಿ ನೀಡಿದ್ದಾರೆ. :ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಇತ್ತೀಚೆಗಷ್ಟೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದು, ರಾಜಕೀಯಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇದನ್ನೂ ಓದಿ: ರವೀಂದ್ರ ಜಡೇಜಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಬಗ್ಗೆ, ಜಾಮ್‌ನಗರ ಶಾಸಕಿ ಹಾಗೂ ಜಡೇಜಾ ಪತ್ನಿ ರಿವಾಬಾ ಜಡೇಜಾ ಎಕ್ಸ್‌ʼನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರವೀಂದ್ರ ಜಡೇಜಾ ಅವರು ತಮ್ಮ ಪತ್ನಿ ರಿವಾಬಾ ಜಡೇಜಾ ಜೊತೆ ಹಲವಾರು ಬಾರಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಹಲವು ರೋಡ್ ಶೋ ಕೂಡ ನಡೆಸಿಕೊಟ್ಟಿದ್ದರು. ಈಗ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ಇದನ್ನು ರಿವಾಬಾ ಜಡೇಜಾ ಎಕ್ಸ್‌ʼನಲ್ಲಿ ಬಹಿರಂಗಪಡಿಸಿದ್ದಾರೆ. 🪷 — (@Rivaba4BJP) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1121.txt b/zeenewskannada/data1_url7_500_to_1680_1121.txt new file mode 100644 index 0000000000000000000000000000000000000000..1318f989638a2839448c939ad246d5926dc7d5a0 --- /dev/null +++ b/zeenewskannada/data1_url7_500_to_1680_1121.txt @@ -0,0 +1 @@ +ವಿಚ್ಛೇದನದ ಬಳಿಕ ಸಿಹಿ ಸುದ್ದಿ ನೀಡಿದ ಸಾನಿಯಾ ಮಿರ್ಜಾ! ಟೆನಿಸ್ ತಾರೆಯ ಮನೆಗೆ ಪುಟ್ಟ ಅಥಿತಿ ಆಗಮನ!! : ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿದ ದಿನದಿಂದಲೂ ಅವರು ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದಾಗ, ಸಾನಿಯಾ ಮಿರ್ಜಾ ಅವರ ಹೆಸರು ಅನೇಕ ಬಾಲಿವುಡ್ ನಟರೊಂದಿಗೆ ತಳುಕುಹಾಕಿಕೊಂಡಿದೆ.. : ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಮತ್ತೆ ಯಾವುದೇ ಹೊಸ ಸಂಬಂಧವನ್ನು ಕಂಡುಕೊಳ್ಳಲು ಆಸಕ್ತಿ ಹೊಂದಿಲ್ಲ.. ಮಗನಿಗೆ ಸಂಪೂರ್ಣ ಸಮಯ ನೀಡಲು ಅವರು ಬಯಸುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಸಾನಿಯಾ ಮಿರ್ಜಾ ಕೂಡ ಬಾಲಿವುಡ್ ಪ್ರವೇಶಿಸಬಹುದು ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ. ಆದರೆ ಟೆನಿಸ್ ಆಟಗಾರ್ತಿ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆದರೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಚರ್ಚೆಗೆ ಬರುತ್ತಾರೆ. ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.. ಅದನ್ನು ನೋಡಿದ ಮೇಲೆ ಜನ ಕೂಡ ಗೊಂದಲಕ್ಕೀಡಾಗಿದ್ದಾರೆ.. ಇದನ್ನೂ ಓದಿ- ಸಾನಿಯಾ ಮಿರ್ಜಾ ಅವರು ತಮ್ಮ ಪ್ರೀತಿಯ ಮಗ ಇಜಾನ್ ಮಿರ್ಜಾ ಮಲಿಕ್ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ನವಜಾತ ಶಿಶುವನ್ನು ತನ್ನ ಮಡಿಲಲ್ಲಿ ಹಿಡಿದುಕೊಂಡಿದ್ದಾರೆ. ಈ ಪೋಸ್ಟ್‌ ನೋಡಿದ ಜನ ಕೂಡ ಬೆಚ್ಚಿ ಬಿದ್ದಿದ್ದಾರೆ. ಬಹುಶಃ ಟೆನಿಸ್ ಆಟಗಾರ್ತಿ ಮತ್ತೆ ತಾಯಿಯಾಗಿದ್ದಾಳೆ ಎಂದು ಜನರು ಊಹಿಸಲು ಪ್ರಾರಂಭಿಸಿದ್ದಾರೆ.. ಆದರೆ ಪೋಟೋದಲ್ಲಿ ಕಾಣುತ್ತಿರುವ ಮಗು ಸಾನಿಯಾ ಅವರದ್ದಲ್ಲ, ಅವರ ಸಹೋದರಿ ಅನಮ್ ಮಿರ್ಜಾ ಅವರದ್ದು. ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಅವರ ಸಂಪೂರ್ಣ ಗಮನವು ಅವರ ಕುಟುಂಬ ಮತ್ತು ಮಗನ ಮೇಲೆ ಮಾತ್ರ ಇದೆ... ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನದ ನಂತರ ಸಾನಿಯಾ ಹೈದರಾಬಾದ್‌ನಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಾಸಿಸುತ್ತಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1122.txt b/zeenewskannada/data1_url7_500_to_1680_1122.txt new file mode 100644 index 0000000000000000000000000000000000000000..d3dc39519fd917f652f0f25f1bc8540c6822525a --- /dev/null +++ b/zeenewskannada/data1_url7_500_to_1680_1122.txt @@ -0,0 +1 @@ +ಕ್ರಿಕೆಟಿಗ ಶಮಿ ಬೋಳು ತಲೆಯಲ್ಲೂ ದಟ್ಟ ಕಡುಕಪ್ಪಾದ ಕೂದಲು ಬೆಳೆಯಲು ಫಾಲೋ ಮಾಡಿದ್ದು ಕೇವಲ ಇದೊಂದು ಟಿಪ್ಸ್‌! : ಕ್ರಿಕೆಟಿಗ ಶಮಿ ತಮ್ಮ ಅದ್ಭುತ ಆಟದಿಂದಲೇ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ತಮ್ಮ ಹೊಸ ಹೇರ್ ಸ್ಟೈಲ್‌ ಕಾರಣದಿಂದ ಮತ್ತೆ ಶಮಿ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾದ ಶಮಿ ಇದೀಗ ಕೂದಲು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. :ಕೂದಲು ಉದುರುವುದು ಪುರುಷರ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ನೋಟವನ್ನು ಮಾತ್ರವಲ್ಲದೆ ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಈ ಸಮಸ್ಯೆ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನೂ ಬಿಟ್ಟಿಲ್ಲ. \ ಇದನ್ನೂ ಓದಿ: ಕ್ರಿಕೆಟಿಗ ಶಮಿ ತಮ್ಮ ಅದ್ಭುತ ಆಟದಿಂದಲೇ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ತಮ್ಮ ಹೊಸ ಹೇರ್ ಸ್ಟೈಲ್‌ ಕಾರಣದಿಂದ ಮತ್ತೆ ಶಮಿ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾದ ಶಮಿ ಇದೀಗ ಕೂದಲು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಶಮಿ ಮಾತ್ರವಲ್ಲದೆ, ಅನೇಕ ಸೆಲೆಬ್ರಿಟಿಗಳು ಕೂಡ ಬೋಳು ಸಮಸ್ಯೆ ಎದುರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಇದೀಗ ಹೇರ್ ಟ್ರೀಟ್ಮೆಂಟ್ ಮಾಡಲು ನಿರ್ಧರಿಸಿದ್ದು, ಇದೀಗ ಹೊಸ ಲುಕ್ʼನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲಾಗಿದೆ. ಆಲಿಮ್ ಹಕೀಮ್ ಅವರ ಸಲೂನ್ʼನಲ್ಲಿ ಹೇರ್‌ ಟ್ರೀಟ್ಮೆಂಟ್‌ ಪಡೆದುಕೊಂಡ ಶಮಿ, ಇದೀಗ ಸ್ಟೈಲಿಶ್‌ ಲುಕ್‌ʼನಲ್ಲಿ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಕೂದಲಿನ ರೇಖೆ ( )ಯನ್ನು ಸರಿಪಡಿಸಲು ಕೂದಲು ಕಸಿ ಮಾಡಿಸಿಕೊಂಡಿದ್ದರು. () ತಂತ್ರವನ್ನು ಬಳಸಿ ಈ ಪ್ರಕ್ರಿಯೆ ನಡೆಸಲಾಗಿದ್ದು, ಇದು ಕೂದಲಿನ ರೇಖೆ ಮತ್ತು ಕೂದಲಿನ ಪರಿಮಾಣವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಅಂದಹಾಗೆ ಯುಜೆನಿಕ್ಸ್ ಹೇರ್ ಸೈನ್ಸಸ್ ಪ್ರಕಾರ, ನೋಯ್ಡಾದಲ್ಲಿ ಕೂದಲು ಕಸಿ ಮಾಡಲು ಪ್ರತಿ ಕೂದಲು ಕಸಿ ವೆಚ್ಚ 100 ರಿಂದ 500 ರೂ. ಅಂದರೆ, ಯಾರಾದರೂ 4500 ಕೂದಲು ಕಸಿ ಹಾಕಬೇಕಾದರೆ ಅದರ ವೆಚ್ಚ 4.50 ಲಕ್ಷ ಮತ್ತು 500 ಗ್ರಾಫ್ಟ್‌ʼಗಳಿಗೆ 22.50 ಲಕ್ಷ ಅಥವಾ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1123.txt b/zeenewskannada/data1_url7_500_to_1680_1123.txt new file mode 100644 index 0000000000000000000000000000000000000000..22e821d5e552b4125fe928e13fdac6ef0ebfb570 --- /dev/null +++ b/zeenewskannada/data1_url7_500_to_1680_1123.txt @@ -0,0 +1 @@ +ಗೆಳೆಯರ ಪತ್ನಿಯರನ್ನೇ ಮದುವೆಯಾಗಿ ಮಡದಿಯಾಗಿಸಿಕೊಂಡ ಸ್ಟಾರ್‌ ಕ್ರಿಕೆಟಿಗರಿವರು!! : ಕ್ರಿಕೆಟ್ ಜಗತ್ತಿಗೂ ಗ್ಲಾಮರ್‌ ಲೋಕಕ್ಕೂ ಅವಿನಾಭಾವ ಸಂಬಂಧವೊಂದಿದೆ.. ಕ್ರಿಕೆಟಿಗರ ಪತ್ನಿಯರು ಕೂಡ ಅನೇಕ ಕಾರಣಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೀಗ ಗೆಳೆಯನ ಹೆಂಡತಿಯರನ್ನೇ ಮದುವೆಯಾದ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ.. : ಕ್ರಿಕೆಟಿಗರ ಪತ್ನಿಯರು ಕೂಡ ಅನೇಕ ಕಾರಣಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೀಗ ಗೆಳೆಯನ ಹೆಂಡತಿಯರನ್ನೇ ಮದುವೆಯಾದ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ.. ಮುರಳಿ ವಿಜಯ್: ಈ ಪಟ್ಟಿಯಲ್ಲಿ ಮೊದಲ ಮತ್ತು ದೊಡ್ಡ ಹೆಸರು ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ ಅವರದು. ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ಬಂಜಾರಾ ಅವರನ್ನು ಮುರಳಿ ವಿವಾಹವಾಗಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳೂ ಇದ್ದಾರೆ. ನಿಕಿತಾ ಬಂಜಾರ: ದಿನೇಶ್ ಕಾರ್ತಿಕ್ ಕೇವಲ 22 ನೇ ವಯಸ್ಸಿನಲ್ಲಿ ನಿಕಿತಾ ಬಂಜಾರಾ ಅವರನ್ನು ವಿವಾಹವಾದರು. ಆದರೆ, ಮದುವೆಯಾದ ಕೇವಲ 5 ವರ್ಷಗಳ ನಂತರ, ನಿಕಿತಾ ಮತ್ತು ಕಾರ್ತಿಕ್ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದರು.. ದಿನೇಶ್ ಕಾರ್ತಿಕ್: ಕಾರ್ತಿಕ್ ಮತ್ತು ನಿಕಿತಾ ಬಂಜಾರಾ ನಡುವಿನ ವಿಚ್ಛೇದನಕ್ಕೆ ಪ್ರಮುಖ ಕಾರಣವೆಂದರೆ ನಿಕಿತಾ ಮತ್ತು ಮುರಳಿ ವಿಜಯ್ ನಡುವಿನ ಸಂಬಂಧ. ನಿಕಿತಾ ಕಾರ್ತಿಕ್‌ನಿಂದ ಬೇರ್ಪಟ್ಟು ಮುರಳಿ ವಿಜಯ್ ಅವರನ್ನು ವಿವಾಹವಾದರು. ಕಾರ್ತಿಕ್ ಕೂಡ ನಂತರ ದೀಪಿಕಾ ಪಳ್ಳಿಕಲ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು.. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಯೋಗರಾಜ್ ಸಿಂಗ್: ಯೋಗರಾಜ್ ಸಿಂಗ್ ಈ ಹಿಂದೆ ಶಬ್ನಮ್ ಅವರನ್ನು ಮದುವೆಯಾಗಿದ್ದರು. ಆದರೆ ನಂತರ ಇಬ್ಬರೂ ಪರಸ್ಪರ ಬೇರ್ಪಟ್ಟರು. ಯೋಗರಾಜ್ ನಂತರ ಸತ್ವೀರ್ ಕೌರ್ ಅವರನ್ನು ವಿವಾಹವಾದರು. ಇದನ್ನೂ ಓದಿ- ಉಪುಲ್ ತರಂಗ: ಈ ಪಟ್ಟಿಯಲ್ಲಿ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗ ಹೆಸರೂ ಸೇರಿದೆ. ತರಂಗ ಅವರು ತಮ್ಮ ಆರಂಭಿಕ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ಅವರ ಪತ್ನಿ ನೀಲಂಕಾ ಅವರನ್ನು ವಿವಾಹವಾದರು. ದಿಲ್ಶನ್ ಮತ್ತು ನೀಲಂಕಾ: ಮದುವೆಯಾದ ಕೆಲವೇ ದಿನಗಳಲ್ಲಿ ದಿಲ್ಶನ್ ಮತ್ತು ನೀಲಂಕಾ ನಡುವೆ ಬಿರುಕು ಶುರುವಾಗಿತ್ತು. ವರದಿಗಳ ಪ್ರಕಾರ, ತರಂಗಾ ಜೊತೆ ನೀಲಂಕಾಗೆ ಇದ್ದ ಸಂಬಂಧವೇ ಮನಸ್ತಾಪಕ್ಕೆ ಕಾರಣ. ಇದರಿಂದಾಗಿ ದಿಲ್ಶನ್ ನೀಲಂಕಾಗೆ ವಿಚ್ಛೇದನ ನೀಡಿದರು. ನೀಲಂಕಾಳ ವಿಚ್ಛೇದನದ ನಂತರ ತರಂಗ ಅವಳನ್ನು ಮದುವೆಯಾದರು.. ತಿಲಕರತ್ನೆ ದಿಲ್ಶನ್: ದಿಲ್ಶನ್ ಕೂಡ ತನ್ನ ಬಾಲ್ಯದ ಗೆಳತಿ ಮಂಜುಳಾಳನ್ನು ಎರಡನೇ ಮದುವೆಯಾದ. ಮಂಜುಳಾ ತೆಲುಗು ನಟಿ. ದಿಲ್ಶಾನ್ ದಂಪತಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1124.txt b/zeenewskannada/data1_url7_500_to_1680_1124.txt new file mode 100644 index 0000000000000000000000000000000000000000..b90e9889cbf2264211e2baa5173af837d9f33bc2 --- /dev/null +++ b/zeenewskannada/data1_url7_500_to_1680_1124.txt @@ -0,0 +1 @@ +ಎರಡು ವರ್ಷಗಳಲ್ಲಿ 15 ಶತಕ, 2 ದ್ವಿಶತಕ.. ರನ್ ಮಿಷನ್ ವಿರಾಟ್‌ ಸ್ಥಾನ ಪಡೆದುಕೊಂಡ ʼಆʼ ಸ್ಟಾರ್ ಬ್ಯಾಟ್ಸ್‌ಮನ್‌ ಯಾರು ಗೊತ್ತೇ? : ಕ್ರಿಕೆಟ್‌ ಕಿಂಗ್ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅದ್ಭುತ ಆಟದ ಮೂಲಕ ರನ್ ಗಳ ಸುರಿಮಳೆ ಸುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ರನ್ ಮಿಷನ್ ಎಂದು ಕರೆಯಲಾಗುತ್ತದೆ.. ಆದರೆ ಪ್ರಸ್ತುತ ಇನ್ನೊಬ್ಬ ಆಟಗಾರ ರನ್ ಮಿಷನ್ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಸತತ ಶತಕಗಳ ದಾಖಲೆ ಬರೆದ ಆ ಆಟಗಾರ ಯಾರು? : ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಟಾಪ್-5 ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರೂ ಇದ್ದಾರೆ. ಈ ಪಟ್ಟಿಗೆ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಪ್ರತಿ ಮೈದಾನದಲ್ಲಿ ರನ್‌ಗಳ ಮಹಾಪೂರವನ್ನೇ ಹರಿಸುವ ಮೂಲಕ ಕ್ರಿಕೆಟ್ ರನ್ ಮಿಷನ್ ಎಂದು ಗುರುತಿಸಿಕೊಂಡರು. ಆದರೆ, ಸದ್ಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ರನ್‌ ಮಿಷನ್‌ ಕ್ಷೀಣಿಸುತ್ತಿದೆ. ಅದಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಆಟವೇ ಕಾರಣ. ಕೇವಲ ಎರಡೇ ವರ್ಷಗಳಲ್ಲಿ 17 ಶತಕ ಸಿಡಿಸಿದ ವಿರಾಟ್ ಕೊಹ್ಲಿ ರನ್ ಮಿಷನ್ ನ ಸ್ಥಿತಿ ಈ ಆಟಗಾರನ ಕೈ ಸೇರುವ ಸನ್ನಿವೇಶಗಳಿವೆ. ಅವರೇ ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಜೋ ರೂಟ್. ಪ್ರಸ್ತುತ, ಅವರ ಕ್ರಿಕೆಟ್ ವೃತ್ತಿಜೀವನವು ಉತ್ತುಂಗದಲ್ಲಿದೆ. ತಮ್ಮ ಅದ್ಭುತ ಆಟದ ಮೂಲಕ ಕ್ರಿಕೆಟ್ ದಾಖಲೆಗಳನ್ನು ಮುರಿಯುತ್ತಿರುವ ದಿಗ್ಗಜ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವತ್ತ ಸಾಗುತ್ತಿದ್ದಾರೆ. ಜೋ ರೂಟ್ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.. ಈ ಸರಣಿಯಲ್ಲಿ ಜೋ ರೂಟ್ 116.66 ಸರಾಸರಿಯಲ್ಲಿ 350 ರನ್ ಗಳಿಸಿದರು. ಇದರಲ್ಲಿ 143 ರನ್‌ಗಳ ಅದ್ಭುತ ಇನ್ನಿಂಗ್ಸ್ ಕೂಡ ಸೇರಿತ್ತು. ಮೂರನೇ ಮತ್ತು ಅಂತಿಮ ಟೆಸ್ಟ್ ಸೆಪ್ಟೆಂಬರ್ 6 ರಂದು ಓವಲ್‌ನಲ್ಲಿ ನಡೆಯಲಿದೆ. ಈಗ ಎಲ್ಲರ ಕಣ್ಣು ಜೋ ರೂಟ್ ಮೇಲೆ ನೆಟ್ಟಿದೆ. ಜೋರೂಟ್ ಕೇವಲ ಎರಡು ವರ್ಷಗಳಲ್ಲಿ 15 ಶತಕ ಮತ್ತು 2 ದ್ವಿಶತಕಗಳನ್ನು ಗಳಿಸಿದರು. ಜೋ ರೂಟ್, ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿ ಅವರ ಹೆಸರುಗಳು ಟೆಸ್ಟ್ ಮಾದರಿಯಲ್ಲಿ ಫ್ಯಾಬ್-4 ಪಟ್ಟಿಯಲ್ಲಿವೆ. ಅಂದರೆ ಪ್ರಸಕ್ತ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ 4 ಬ್ಯಾಟ್ಸ್‌ಮನ್‌ಗಳು. ಇವರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಇದನ್ನೂ ಓದಿ- ಆದರೆ ಸದ್ಯ ವಿಭಿನ್ನ ಮೂಡ್‌ನಲ್ಲಿರುವ ಜೋ ರೂಟ್ ಕಳೆದ ಎರಡು ವರ್ಷಗಳಿಂದ ಈ ಮೂವರು ಆಟಗಾರರನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ರನ್‌ಗಳ ಮಹಾಪೂರವನ್ನೇ ಸುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಜೋ ರೂಟ್ 15 ಶತಕ ಮತ್ತು 2 ದ್ವಿಶತಕ ಗಳಿಸಿದ್ದಾರೆ. ರೂಟ್ 2020 ರವರೆಗೆ 17 ಶತಕಗಳೊಂದಿಗೆ ಫ್ಯಾಬ್-4 ನ ಕೆಳಭಾಗದಲ್ಲಿದ್ದರು.. ಆದರೆ ಇದಾದ ನಂತರ ಸತತ ಶತಕಗಳ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದರು. ಈ 2 ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇದೀಗ 34 ಶತಕಗಳನ್ನು ತಲುಪಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, ಜೋ ರೂಟ್ ತಮ್ಮ ಹೆಸರಿಗೆ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಪೈಕಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡಿರುವುದು ಅವರ ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆಯಾಗಿದೆ. ಅಲೆಸ್ಟರ್ ಕುಕ್ (33 ಶತಕ) ದಾಖಲೆ ಮುರಿದರು. ಜೋ ರೂಟ್ ಇದುವರೆಗೆ 145 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 34 ಶತಕಗಳೊಂದಿಗೆ 12377 ರನ್ ಗಳಿಸಿದ್ದಾರೆ. ಜೋ ರೂಟ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೆಲವು ಹೆಜ್ಜೆಗಳ ದೂರದಲ್ಲಿದ್ದಾರೆ. ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯು ಲೆಜೆಂಡರಿ ಬ್ಯಾಟರ್ ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ 15921 ರನ್ ಗಳಿಸಿದ್ದಾರೆ. ಅವರು 51 ಶತಕ ಮತ್ತು 68 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1125.txt b/zeenewskannada/data1_url7_500_to_1680_1125.txt new file mode 100644 index 0000000000000000000000000000000000000000..74862b08a557eed5618fb8bf1bd9e6e6b704a674 --- /dev/null +++ b/zeenewskannada/data1_url7_500_to_1680_1125.txt @@ -0,0 +1 @@ +ಈ ವರ್ಷ ಕಿಂಗ್‌ ಕೊಹ್ಲಿ ಪಾವತಿಸಿದ ತೆರಿಗೆ ಎಷ್ಟು ಗೊತ್ತಾ? ನಂಬರ್‌ ಕೇಳಿದ್ರೆ ನೀವು ಶಾಕ್‌ ಆಗ್ತೀರ! : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಡಿಯಾ ಫಾರ್ಚೂನ್ ವರದಿಯ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸಿದ್ದಾರೆ. ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಸೆಲೆಬ್ರಿಟಿಗಳ ಪೈಕಿ ಒಟ್ಟಾರೆ ಐದನೇ ಸ್ಥಾನದಲ್ಲಿದ್ದಾರೆ. :ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಡಿಯಾ ಫಾರ್ಚೂನ್ ವರದಿಯ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸಿದ್ದಾರೆ. ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಸೆಲೆಬ್ರಿಟಿಗಳ ಪೈಕಿ ಒಟ್ಟಾರೆ ಐದನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರೂ. 38 ಕೋಟಿ ತೆರಿಗೆ ಪಾವತಿಸಿದ್ದಾರೆ. ಲೆಜೆಂಡರಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ರೂ. 28 ಕೋಟಿ, ಸೌರವ್ ಗಂಗೂಲಿ ರೂ. 23 ಕೋಟಿ ತೆರಿಗೆ ಪಾವತಿಸಿದ್ದಾರೆ. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 13 ಕೋಟಿ ರೂ. ಮತ್ತು ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ತೆರಿಗೆ ರೂಪದಲ್ಲಿ 10 ಕೋಟಿ ರೂ. ಪಾವತಿಸಿದ್ದಾರೆ. ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಬಾಲಿವುಡ್ ನ ಬಾದ್ ಷಾ 92 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಇದನ್ನೂ ಓದಿ: ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಸಂಪೂರ್ಣ ಪಟ್ಟಿಶಾರುಖ್ ಖಾನ್ - ರೂ. 92 ಕೋಟಿದಳಪತಿ ವಿಜಯ್ - ರೂ. 80 ಕೋಟಿಸಲ್ಮಾನ್ ಖಾನ್ - ರೂ. 75 ಕೋಟಿಅಮಿತಾಬ್ ಬಚ್ಚನ್ - ರೂ. 71 ಕೋಟಿವಿರಾಟ್ ಕೊಹ್ಲಿ - ರೂ. 66 ಕೋಟಿಅಜಯ್ ದೇವಗನ್ - ರೂ. 42 ಕೋಟಿ ಎಂಎಸ್ ಧೋನಿ - ರೂ. 38 ಕೋಟಿರಣಬೀರ್ ಕಪೂರ್ - ರೂ. 36 ಕೋಟಿಸಚಿನ್ ತೆಂಡೂಲ್ಕರ್ - ರೂ. 28 ಕೋಟಿಹೃತಿಕ್ ರೋಷನ್ - ರೂ. 28 ಕೋಟಿಕಪಿಲ್ ಶರ್ಮಾ - ರೂ. 26 ಕೋಟಿಸೌರವ್ ಗಂಗೂಲಿ- ರೂ. 23 ಕೋಟಿ ಇದನ್ನೂ ಓದಿ: ಕರೀನಾ ಕಪೂರ್ - ರೂ. 20 ಕೋಟಿಶಾಹಿದ್ ಕಪೂರ್ - ರೂ. 14 ಕೋಟಿಮೋಹನ್ ಲಾಲ್ - ರೂ. 14 ಕೋಟಿಅಲ್ಲು ಅರ್ಜುನ್ - ರೂ. 14 ಕೋಟಿಹಾರ್ದಿಕ್ ಪಾಂಡ್ಯ - ರೂ. 13 ಕೋಟಿ ಕಿಯಾರಾ ಅಡ್ವಾಣಿ - ರೂ. 12 ಕೋಟಿಕತ್ರಿನಾ ಕೈಫ್ - ರೂ. 11 ಕೋಟಿಪಂಕಜ್ ತ್ರಿಪಾಠಿ- ರೂ. 11 ಕೋಟಿಅಮೀರ್ ಖಾನ್ - ರೂ. 10 ಕೋಟಿರಿಷಬ್ ಪಂತ್ - ರೂ. 10 ಕೋಟಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1126.txt b/zeenewskannada/data1_url7_500_to_1680_1126.txt new file mode 100644 index 0000000000000000000000000000000000000000..361afaaeac77b6e3fe89ffc17c33375939ab4cee --- /dev/null +++ b/zeenewskannada/data1_url7_500_to_1680_1126.txt @@ -0,0 +1 @@ +ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್‌ ಆದ ಶುಭಮನ್‌ ಗಿಲ್‌? ಒಡೆದು ಚೂರಾಯ್ತು ರಿಯಾನ್‌ ಪರಾಗ್‌ ಹೃದಯ : ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ 'ಬೀಟ್ಸ್ ಇಂಡಿಯಾ' ಕಂಪನಿಯ ಪ್ರವರ್ತಕರಾಗಿ ಸಹಿ ಹಾಕಿದ್ದಾರೆ. ಈ ಜೋಡಿಯ ಕೆಲವು ಫೋಟೋಗಳನ್ನು ಬೀಟ್ಸ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. :ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ 'ಬೀಟ್ಸ್ ಇಂಡಿಯಾ' ಕಂಪನಿಯ ಪ್ರವರ್ತಕರಾಗಿ ಸಹಿ ಹಾಕಿದ್ದಾರೆ. ಈ ಜೋಡಿಯ ಕೆಲವು ಫೋಟೋಗಳನ್ನು ಬೀಟ್ಸ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಟೀಂ ಇಂಡಿಯಾದ ಭವಿಷ್ಯದ ನಾಯಕನಾಗಿ ಶುಭಮನ್ ಗಿಲ್ ಹೊರಹೊಮ್ಮುತ್ತಿದ್ದಾರೆ. ಇದೇ ಕಾರಣಕ್ಕೆ ಇವರೊಂದಿಗೆ ಹಲವು ಕಂಪನಿಗಳು ಪ್ರವರ್ತಕರಾಗಿ ಒಪ್ಪಂದ ಮಾಡಿಕೊಳ್ಳುತ್ತಿವೆ. ಈ ಕ್ರಮದಲ್ಲಿ, ಪ್ರಮುಖ ಮೊಬೈಲ್ ಹೆಡ್‌ಫೋನ್ ಕಂಪನಿ ಬೀಟ್ಸ್ ಶುಭಮನ್ ಗಿಲ್ ಮತ್ತು ಅನನ್ಯಾ ಪಾಂಡೆ ಅವರೊಂದಿಗೆ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಶುಭಮನ್ ಗಿಲ್ ಮತ್ತು ಅನನ್ಯಾ ಪಾಂಡೆ ಬೀಟ್ಸ್ ಹೆಡ್‌ಫೋನ್ ಧರಿಸಿರುವ ಫೋಟೋಗಳು ಸಾಮಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿವೆ. ಆದರೆ ಅನನ್ಯ ಪಾಂಡೆ ಜೊತೆ ಶುಭಮನ್ ಗಿಲ್ ಜೋಡಿಯಾದ ನಂತರ ನೆಟಿಜನ್‌ಗಳು ಟೀಮ್ ಇಂಡಿಯಾದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 2024 ರ ಋತುವಿನ ನಂತರ, ರಿಯಾನ್ ಪರಾಗ್, ಆನ್‌ಲೈನ್ ಗೇಮಿಂಗ್ ಲೈವ್ ಸ್ಟ್ರೀಮಿಂಗ್ ಸೆಷನ್‌ನಲ್ಲಿ ಭಾಗವಹಿಸಿದರು. ಈ ಸ್ಟ್ರೀಮಿಂಗ್ ಸಮಯದಲ್ಲಿ ಅವರು ಅನ್ನು ತೆರೆದರು. ಅವರ ಸರ್ಚ್ ಹಿಸ್ಟರಿ ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಸ್ಟಾರ್ ಹೀರೋಯಿನ್ ಗಳ ಹಾಟ್ ವೀಡಿಯೋಗಳಿಗಾಗಿ ಹುಡುಕಾಡಿದ್ದು, ಅವರ ಯೂಟ್ಯೂಬ್ ಸರ್ಚ್‌ ಹಿಸ್ಟರಿಯಲ್ಲಿ ಕಂಡುಬಂತು. ಅನ್ಯನಾ ಪಾಂಡೆ ಹಾಟ್, ಸಾರಾ ಅಲಿ ಖಾನ್ ಹಾಟ್ ಎನ್ನುವ ಹುಡುಕಾಟ ಸರ್ಚ್‌ ಹಿಸ್ಟರಿಯಲ್ಲಿತ್ತು. ಇದನ್ನೂ ಓದಿ: ಈ ಹೀರೋಯಿನ್ ಗಳ ಅಂದವನ್ನು ಹುಡುಕಿದ ರಿಯಾನ್ ಪರಾಗ್, ವಿರಾಟ್ ಕೊಹ್ಲಿ ಹೆಸರನ್ನೂ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದು ಕಾಣಿಸಿತು. ತನ್ನ ಸರ್ಚ್‌ ಹಿಸ್ಟರಿಯನ್ನು ಮರೆಮಾಡಲು ವಿಫಲವಾದ ನಂತರ ರಯಾನ್ ಅವರ ವೈಯಕ್ತಿಕ ಇತಿಹಾಸವು ಸಾರ್ವಜನಿಕರಿಗೆ ಸೋರಿಕೆಯಾಯಿತು. ಇದರಿಂದಾಗಿ ಪರಾಗ್ ಮೇಲೆ ಅಂದು ತೀವ್ರ ಟೀಕೆ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ಅನನ್ಯಾ ಪಾಂಡೆ ಜೊತೆ ಶುಬ್‌ಮನ್ ಗಿಲ್ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದ್ದನ್ನು ನೆಟ್ಟಿಗರು ರಿಯಾನ್ ಪರಾಗ್ ಅವರಿಗೆ ನೆನಪಿಸಿ ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್ 2024 ರ ಋತುವಿನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ ರಿಯಾನ್ ಪರಾಗ್, ಜಿಂಬಾಬ್ವೆ ಪ್ರವಾಸದೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ಶ್ರೀಲಂಕಾ ಪ್ರವಾಸದ ವೇಳೆ ಟಿ20 ಹಾಗೂ ಏಕದಿನ ಸರಣಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದರು. ಐಪಿಎಲ್ 2025 ರ ಸೀಸನ್ ಮೆಗಾ ಹರಾಜಿಗೆ ಹೋದರೆ, ಅವರು ದೊಡ್ಡ ಬೆಲೆಗೆ ಸೇಲ್‌ ಆಗುವ ಅವಕಾಶವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1127.txt b/zeenewskannada/data1_url7_500_to_1680_1127.txt new file mode 100644 index 0000000000000000000000000000000000000000..37f6df2139195886415a1e49f70b321898121bab --- /dev/null +++ b/zeenewskannada/data1_url7_500_to_1680_1127.txt @@ -0,0 +1 @@ +ಸಚಿನ್, ಕೊಹ್ಲಿ ಇವರ್ಯಾರು ಅಲ್ಲ.. ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಭಾರಿಸಿದ ಲೆಜೆಂಡರಿ ಬ್ಯಾಟ್ಸ್‌ಮನ್ ಈತ! : ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ವಿಶ್ವದ 8 ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರಲ್ಲಿ ಒಬ್ಬ ಭಾರತೀಯ ಆಟಗಾರ. ಆದರೆ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅಲ್ಲ.. ರನ್ ಮಿಷನ್ ವಿರಾಟ್ ಕೊಹ್ಲಿ ಅಲ್ಲ. ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಕೂಡ ಅಲ್ಲ. ಹಾಗಾದ್ರೆ ಬೇರೆ ಯಾರು? : ಭಾರತೀಯ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಶಕ್ತಿಯನ್ನು ತೋರಿಸುತ್ತಾ.. ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಅತಿ ಹೆಚ್ಚು ಶತಕ, ಅತಿ ಹೆಚ್ಚು ರನ್, ಅತಿ ಹೆಚ್ಚು ಪಂದ್ಯಗಳು, ದ್ವಿಶತಕ ಹೀಗೆ ಹಲವು ದಾಖಲೆಗಳಿವೆ. ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಶತಕ ಬಾರಿಸಿದ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ.. ಆದರೆ, ವಿಶ್ವದ ಅತಿ ಹೆಚ್ಚು ಟೆಸ್ಟ್ ಶತಕಗಳ ದಾಖಲೆ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ 100 ಶತಕಗಳನ್ನು ಗಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ 51 ಶತಕಗಳನ್ನು ಗಳಿಸಿದರು. ಅವರು ಏಕದಿನದಲ್ಲಿ 49 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಶತಕ ಸಿಡಿಸುವುದು ಸಾಮಾನ್ಯ ಆದರೆ.. ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಬಾರಿಸುವುದು ಕಷ್ಟ ಸಾಧ್ಯ.. ಆದರೆ ಇದನ್ನು ಸಾಧಿಸಿದ ಆಟಗಾರೊಬ್ಬರಿದ್ದಾರೆ.. ಇದನ್ನೂ ಓದಿ- ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಶತಕದ ಸಾಧನೆ ಮಾಡಿದ ವಿಶ್ವದ 8 ಬ್ಯಾಟ್ಸ್‌ಮನ್‌ಗಳು ಮಾತ್ರ. ಇದರಲ್ಲಿ ಭಾರತೀಯ ಕ್ರಿಕೆಟಿಗರೂ ಸೇರಿದ್ದಾರೆ. ಆದರೆ, ನೀವು ಯೋಚಿಸುವಂತೆ, ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿ ಇದನ್ನು ಸಾಧಿಸಿಲ್ಲ. ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ಭಾರತದ ಏಕೈಕ ಆಟಗಾರ ಸುನಿಲ್ ಗವಾಸ್ಕರ್. 10,000 ಟೆಸ್ಟ್ ರನ್ ಪೂರೈಸಿದ ಲೆಜೆಂಡ್ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದರು. ಗವಾಸ್ಕರ್ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 124 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 220 ರನ್ ಗಳಿಸಿದ್ದರು. ಆ ಸಮಯದಲ್ಲಿ, ಗವಾಸ್ಕರ್ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದರು. ಗವಾಸ್ಕರ್ ಅವರ ಸಾಧನೆಗೆ ಎರಡು ವರ್ಷಗಳ ಮೊದಲು, 1969 ರಲ್ಲಿ, ಆಸ್ಟ್ರೇಲಿಯಾದ ದಿಗ್ಗಜ ಡೌಗ್ ವಾಲ್ಟರ್ಸ್ ಸಹ ಇದೇ ಪಂದ್ಯದಲ್ಲಿ ಶತಕ ಮತ್ತು ದ್ವಿಶತಕ ಗಳಿಸಿದರು. ಅವರು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 242 ರನ್ ಗಳಿಸಿದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 103 ರನ್ ಗಳಿಸಿದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ಇದನ್ನೂ ಓದಿ- ಇನ್ನು ಸುನಿಲ್ ಗವಾಸ್ಕರ್ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು 125 ಪಂದ್ಯಗಳ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ 10122 ರನ್ ಗಳಿಸಿದರು. ಇದರಲ್ಲಿ 34 ಶತಕ ಹಾಗೂ 45 ಅರ್ಧ ಶತಕಗಳೂ ಸೇರಿವೆ. ತಮ್ಮ ವೃತ್ತಿ ಜೀವನದಲ್ಲಿ ಸುನಿಲ್ ಗವಾಸ್ಕರ್ ಅವರು ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದುವರೆಗೆ ಮುರಿಯದ ದಾಖಲೆಗಳ ಪೈಕಿ ಭಾರತ ತಂಡದ ನಾಯಕನಾಗಿ 732 ರನ್ ಗಳಿಸುವ ಮೂಲಕ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡಿದ್ದಾರೆ. ಅಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದ ಭಾರತೀಯ ಆಟಗಾರ ಸುನಿಲ್ ಗವಾಸ್ಕರ್. ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1128.txt b/zeenewskannada/data1_url7_500_to_1680_1128.txt new file mode 100644 index 0000000000000000000000000000000000000000..77fbf7f16c9c1228be727f4aca5b7ef1fc57d9e4 --- /dev/null +++ b/zeenewskannada/data1_url7_500_to_1680_1128.txt @@ -0,0 +1 @@ +ಹಾರ್ದಿಕ್‌ ವಿರುದ್ಧ ಸೇಡು ತೀರಿಸಿಕೊಂಡ ನತಾಶ? . ಜೊತೆಗಿನ ಜಿಮ್‌ ಫೋಟೋ ವೈರಲ್‌! : ಸೆರ್ಬಿಯಾದ ನಟಿ ಹಾಗೂ ಮಾಡೆಲ್‌ ನತಾಸಾ ಸ್ಟಾಂಕೋಕ್‌ ಮತ್ತು ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ಅಧಿಕೃತವಾಗಿ ತಮ್ಮ ವಿಚ್ಛೆದನವನ್ನು ಘೋಷಿಸಿದರು. ಇದರ ನಂತರ, ನತಾಸಾ ಮತ್ತು ಆಕೆಯ ಮಗ ಅಗಸ್ತ್ಯ ಸೆರ್ಬಿಯಾಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಅಗಸ್ತ್ಯರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಹಾರ್ದಿಕ್ ಬ್ರಿಟಿಷ್‌ ಗಾಯಕಿಯೊಂದಿಗೆ ಡೇಟ್‌ ಅಮಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ನಟಿ ಮಸ್ಟ್ರಿ ವ್ಯಕ್ತಿಯೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ. :ಸೆರ್ಬಿಯಾದ ನಟಿ ಹಾಗೂ ಮಾಡೆಲ್‌ ನತಾಶ ಸ್ಟಾಂಕೋಕ್‌ ಮತ್ತು ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ಅಧಿಕೃತವಾಗಿ ತಮ್ಮ ವಿಚ್ಛೆದನವನ್ನು ಘೋಷಿಸಿದರು. ಇದರ ನಂತರ, ನತಾಶ ಮತ್ತು ಆಕೆಯ ಮಗ ಅಗಸ್ತ್ಯ ಸೆರ್ಬಿಯಾಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಅಗಸ್ತ್ಯರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಹಾರ್ದಿಕ್ ಬ್ರಿಟಿಷ್‌ ಗಾಯಕಿಯೊಂದಿಗೆ ಡೇಟ್‌ ಅಮಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ನಟಿ ಮಸ್ಟ್ರಿ ವ್ಯಕ್ತಿಯೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ. ಪ್ರಸ್ತುತ ತನ್ನ ಮಗ ಅಗಸ್ತ್ಯನೊಂದಿಗೆ ಮುಂಬೈನಲ್ಲಿರುವ ನತಾಶ ಸ್ಟಾಂಕೋವಿಕ್ ಮಂಗಳವಾರ ತನ್ನ ಮಗನನ್ನು ಹಾರ್ದಿಕ್‌ ಪಾಂಡ್ಯ ಅವರ ಮನೆಗೆ ಡ್ರಾಪ್‌ ಮಾಡಿದ್ದಾರೆ. ಹಾರ್ದಿಕ್ ಅವರ ಚಿಕ್ಕಮ್ಮ, ಪಂಖುರಿ ಶರ್ಮಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿಗಳನ್ನು ಹಂಚಿಕೊಂಡಿದ್ದು, ಕುಟುಂಬ ಸದಸ್ಯರು ಅಗಸ್ತಯ ಜೊತೆ ಉತ್ತಮವಾಗಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಈಗಿರುವಾಗ ನತಾಶ, ಈಗ ದಿಶಾ ಪಟಾನಿಯ ವದಂತಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ದಿಶಾ ಪಟಾನಿ ಅವರ ರೂಮರ್ಡ್‌ ಬಾಯ್‌ಫ್ರೆಂಡ್‌ ಅಲೆಕ್ಸಾಂಡರ್‌ನೊಂದಿಗೆ ಮಿರರ್‌ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ತನ್ನ ವ್ಯಾಯಾಮದ ನಂತರದ ಚಿತ್ರದಲ್ಲಿ, ನತಾಶ ಕಪ್ಪು ಬಿಗಿಯುಡುಪು ಮತ್ತು ಕನ್ನಡಕಗಳೊಂದಿಗೆ ನಿಯಾನ್ ಕ್ರಾಪ್ ಟಾಪ್ ಧರಿಸಿರುವುದನ್ನು ಕಾಣಬಹುದು. ಮುಂಬೈಗೆ ಆಗಮಿಸಿದ ಕೆಲವೇ ಗಂಟೆಗಳ ನಂತರ, ನತಾಶ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿಸಂಗೀತವನ್ನು ಕೇಳುತ್ತಾ ನಗರದ ಮೂಲಕ ಚಾಲನೆ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಜೊತೆಗೆ, "ಮುಂಬೈ ರೈನ್ಸ್ (ಮಳೆ ಎಮೋಜಿ)" ಎಂದು ಬರೆದುಕೊಂಡು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ. ನಟಾಸಾ ಹಾರ್ದಿಕ್‌ನಿಂದ ಬೇರ್ಪಟ್ಟು ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ಮೇ 31, 2020 ರಂದು, ನತಾಸಾ ಮತ್ತು ಹಾರ್ದಿಕ್ ವಿವಾಹವಾಗಿದ್ದರು, ಅದೇ ವರ್ಷದ ಜುಲೈ 30 ರಂದು, ಅವರ ಮಗ ಅಗಸ್ತ್ಯ ಜನಿಸಿದನು. ಹಲವು ದಿನಗಲಿಂದ ಈ ಇಬ್ಬರ ವಿಚ್ಛೆದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು, ಇದರ ಬೆನ್ನಲ್ಲೆ ಈ ಜೋಡಿ ತಮ್ಮ ಇನ್ಸ್ಟಾಗ್ರಾಮ್‌ ಕಾತೆಯಲ್ಲಿ ತಮ್ಮ ವಿಚ್ಛದನದ ಕುರಿತು ಅಧಿಕೃತವಾಗಿ ಹಂಚಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1129.txt b/zeenewskannada/data1_url7_500_to_1680_1129.txt new file mode 100644 index 0000000000000000000000000000000000000000..bd66df7018207ea60c5bbb402d055367a925f6ee --- /dev/null +++ b/zeenewskannada/data1_url7_500_to_1680_1129.txt @@ -0,0 +1 @@ +ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ? : ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ? :ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ? ಬಾಲಿವುಡ್‌ ನಟಿಯರನ್ನು ಟೀಂ ಇಂಡಿಯಾದ ಆಟಗಾರರು ಲವ್‌ ಮಾಡಿ ಬ್ರೇಕ್‌ ಅಪ್‌ ಆದ ಹಲವು ಉದಾಹರಣೆಗಳಿವೆ, ಲವ್‌ ಮಾಡಿದವರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆ, ಉದಾಹರನೆಗೆ ಅಥಿಯಾ ಶೆಟ್ಟಿ- ಕೆ ಎಲ್‌ ರಾಹುಲ್‌, ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ. ಆದರೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡ ಹಲವು ಉದಾಹರಣೆಗಳು ಸಹ ಇದೆ. ಯುವರಾಜ್ ಸಿಂಗ್ - ಕಿಮ್ ಶರ್ಮಾಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹೆಸರು ಬಾಲಿವುಡ್ ವಲಯದಲ್ಲಿ ಆಗಾಗ ಕೇಳಿಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಯುವರಾಜ್ ಮತ್ತು ಕಿಮ್ ಶರ್ಮಾ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ಸಂಬಂಧದ ಕುರಿತು ಜೋಡಿ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇಶಾ ಶರ್ವಾನಿ - ಜಹೀರ್ ಖಾನ್ಭಾರತೀಯ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ಇಶಾ ಶರ್ವಾನಿ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಬಹಳ ದಿನಗಳ ನಂತರ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಅದರ ನಂತರ, ಜಹೀರ್ ಖಾನ್ 2017 ರಲ್ಲಿ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ವಿವಾಹವಾದರು. ಶಾರುಖ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಚಿತ್ರದ ಮೂಲಕ ಸಾಗರಿಕಾ ಬಾಲಿವುಡ್ ಪ್ರವೇಶಿಸಿದ್ದರು. ರವಿಶಾಸ್ತ್ರಿ - ಅಮೃತಾ ಸಿಂಗ್ರವಿಶಾಸ್ತ್ರಿ ಮತ್ತು ಅಮೃತಾ ಸಿಂಗ್ ಒಂದಾನೊಂದು ಕಾಲದಲ್ಲಿ ಪರಸ್ಪರ ಪ್ರೀತಿ ಮಾಡಿ ಆಗಿನ ಕಾಲಕ್ಕೆ ತಮ್ಮ ಪ್ರೇಮ ಪ್ರಕರನದ ಮೂಲಕ ಸುದ್ದಿಯಲ್ಲಿದ್ದ ಜೋಡಿ. ಈ ಇಬ್ಬರು ಜೋಡಿ ಮದುವೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ರವಿ ಶಾಸ್ತರಿಯವರಿಗೆ ಅಮೃತಾ ಸಿಂಗ್‌ ಮದುವೆಯ ನಂತರ ನಟಿಸುವುದು ಇಷ್ಟವಿಲ್ಲದ ಕಾರಣ ಈ ಪ್ರೀತಿಯ ಸಂಬಂಧವನ್ನು ಜೋಡಿ ಮುರಿದುಕೊಂಡಿದ್ದರು. 1990 ರಲ್ಲಿ, ರವಿಶಾಸ್ತ್ರಿ ರಿತು ಸಿಂಗ್ ಅವರನ್ನು ವಿವಾಹವಾದರು ಮತ್ತು ಅಮೃತಾ ಸಿಂಗ್ ಅವರು ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_113.txt b/zeenewskannada/data1_url7_500_to_1680_113.txt new file mode 100644 index 0000000000000000000000000000000000000000..95d74612c900bd91cc1da641c78baf0b6b87c6d0 --- /dev/null +++ b/zeenewskannada/data1_url7_500_to_1680_113.txt @@ -0,0 +1 @@ +2024: ಮುಂದಿನ ಪ್ರಧಾನಿ ನಿತೀಶ್ ಕುಮಾರ್? ಕಿಂಗ್ ಮೇಕರ್ ಆಗ್ತಾರಾ ನಿತೀಶ್ ಕುಮಾರ್..?...! ಇತ್ತ ಬಿಜೆಪಿ ಮ್ಯಾಜಿಕ್ ನಂಬರ್ 272 ತಲುಪಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಮುಂದಿನ ಪ್ರಧಾನಿ ನಿತೀಶ್ ಕುಮಾರ್ ಎನ್ನುವ ಮೀಮ್ಸ್ ಗಳು ವೈರಲ್ ಆಗಿವೆ. ನವದೆಹಲಿ:ಇತ್ತ ಬಿಜೆಪಿ ಮ್ಯಾಜಿಕ್ ನಂಬರ್ 272 ತಲುಪಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಮುಂದಿನ ಪ್ರಧಾನಿ ನಿತೀಶ್ ಕುಮಾರ್ ಎನ್ನುವ ಮೀಮ್ಸ್ ಗಳು ವೈರಲ್ ಆಗಿವೆ. ಚುನಾವಣೆಗೂ ಮುನ್ನ ಅಬ್ ಕಿ ಬಾರ್ 400 ಪಾರ್ ಎನ್ನುವ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದ್ದ ಬಿಜೆಪಿ ಬಣಕ್ಕೆ ಈಗ ತೀವ್ರ ಹಿನ್ನೆಡೆಯಾಗಿದೆ.ಬಹುತೇಕ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ 350 ಕ್ಕೂ ಅಧಿಕ ಸ್ಥಾನಗಳನ್ನು ನೀಡಿದ್ದವು. ಹೀಗಾಗಿ ಈ ಬಾರಿಯು ಬಿಜೆಪಿ ಸುಲಭ ಬಹುಮತವನ್ನು ಪಡೆಯಬಹುದು ಎನ್ನಲಾಗಿತ್ತು, ಆದರೆ ಈಗ ಆಗಿದ್ದೆ ಬೇರೆ. ಇದನ್ನೂ ಓದಿ: ಸಾಮಾನ್ಯವಾಗಿ ಮೈತ್ರಿಕೂಟ ಬದಲಾಯಿಸುವುದರಲ್ಲಿ ಹೆಸರುವಾಸಿಯಾಗಿರುವ ನಿತೀಶ್ ಕುಮಾರ್ ಕುರಿತಾದ ಮೀಮ್ಸ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಬಹುತೇಕರು ಈಗ ಬಿಜೆಪಿ ಪಾಳಯವನ್ನು ತೊರೆದು ನಿತೀಶ್ ಕುಮಾರ್ ಕಾಂಗ್ರೆಸ್ ಪಕ್ಷದ ಮೈತ್ರಿಕೂಟದ ಜೊತೆ ಸೇರಿ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. — 🇮🇳 (@) 'ನಿತೀಶ್ ಜೀ, ಆಯೀ, ಆಪ್ಕೋ ಪಿಎಂ ಬನಾಯೇಂಗೆ' ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಕ್ಕೆ ತಕ್ಷಣ ಅವರು ಕಾಂಗ್ರೆಸ್ ಕಡೆ ಹೋಗುತ್ತಾರೆ ಎಂದು ಅವರು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಎನ್‌ಡಿಎ ಸಂಖ್ಯೆಗಳು ಅರ್ಥಹೀನ. ಬಿಜೆಪಿಗೆ 272 ಬರದಿದ್ದರೆ, ನಿತೀಶ್ ಕುಮಾರ್, ಅಜಿತ್ ಪವಾರ್, ಚಂದ್ರಬಾಬು ನಾಯ್ಡು, ಕುಮಾರಸ್ವಾಮಿ ಅವರಂತಹವರು ಪಕ್ಷವನ್ನು ಬದಲಾಯಿಸುವುದಿಲ್ಲ ಎಂದು ನೀವು ಭಾವಿಸುತ್ತೀರಾ?" ಎಂದು ಬರೆದಿದ್ದಾರೆ. :- , :- — 🇮🇳 (@sarcaster_) “ಬಿಜೆಪಿ ಈಗ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಹಿಡಿತದಲ್ಲಿದೆ.ಇಂಡಿಯಾ ಮೈತ್ರಿಕೂಟವು ಅವರಲ್ಲಿ ಯಾರಿಗಾದರೂ ಪ್ರಧಾನ ಮಂತ್ರಿ ಹುದ್ದೆಯನ್ನು ನೀಡಿದರೆ, ಅವರು ಬದಲಾಯಿಸಬಹುದೇ?" ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1130.txt b/zeenewskannada/data1_url7_500_to_1680_1130.txt new file mode 100644 index 0000000000000000000000000000000000000000..9c1c68000cb661f44127aa8664858bdf14159e1c --- /dev/null +++ b/zeenewskannada/data1_url7_500_to_1680_1130.txt @@ -0,0 +1 @@ +ಸ್ಟಾರ್‌ ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ತಂಡ! ಖಿನ್ನತೆಗೆ ಒಳಗಾಗಿ ಕರಿಯರ್‌ ಹಾಳು ಮಾಡಿಕೊಂಡ ಈತ ಯಾರು ಗೊತ್ತಾ? : ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್‌ನ ಮುಂಬೈ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಶಾಕಿಂಗ್‌ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹಲವಾರು ದಿನಗಳ ಕಾಲ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದ ಸ್ಟಾರ್‌ ಆಟಗಾರ ಇದೀಗ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. :ರಾಯಲ್​ ಚಾಲೆಂಜರ್ಸ್​ ತಂಡದ ಮಾಜಿ ಆಟಗಾರ​​ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್‌ನ ಮುಂಬೈ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಶಾಕಿಂಗ್‌ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹಲವಾರು ದಿನಗಳ ಕಾಲ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದ ಸ್ಟಾರ್‌ ಆಟಗಾರ ಇದೀಗ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ರಾಬಿನ್‌ ಉತ್ತಪ್ಪ ಇತ್ತೀಚೆಗೆ ಕ್ರಿಕೆಟ್‌ನಿಂದ ಹೊರಗುಳಿದಿರುವುದು ಗೊತ್ತೇ ಇದೆ, ಈ ನಡುವೆ ತಮಗೆ ಆದ ಕಹಿ ಘಟನೆಯನ್ನು ನೆನೆದು ಈತ ಭಾವುಕರಾಗಿದ್ದಾರೆ. 2009 ರ ಐಪಿಎಲ್‌ ಸಮಯದಲ್ಲಿ ಮುಂಬೈ ಫ್ರಾಂಚೈಸಿ ತಮಗೆ ಬೆದರಿಕೆ ಒಡ್ಡಿ ಟ್ರಾನ್ಸ್‌ಫರ್‌ ಪೇಪರ್ಸ್‌ಗೆ ಸಹಿ ಹಾಕಿಸಿಕೊಂಡಿದ್ದರು ಎಂದು ರಾಬಿನ್‌ ಉತ್ತಪ್ಪ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 2009ರಲ್ಲಿ ತನಗೆ ಇಷ್ಟ ಇಲ್ಲದಿದ್ದರು ಮುಂಬೈ ಫ್ರಾಂಚೈಸಿ ಉಸ್ತುವಾರಿ ಬೆದರಿಕೆ ಹಾಕಿ ಟ್ರೇಡ್‌ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರಂತೆ, ಸಹಿ ಹಾಕಲು ಆಗಲ್ಲ ಎಂದಾಗ ಈ ಟ್ರಾನ್ಸ್‌ಫರ್‌ ಪೇಪರ್ಸ್‌ಗೆ ಸಹಿ ಹಾಕದಿದ್ದರೆ ತಂಡದಲ್ಲಿ ಆಡುವ ಅವಕಾಸ ಕೊಡುವುದಿಲ್ಲ ಎಂದಿದ್ದರಂತೆ, ಇದಕ್ಕೆ ಭಯ ಪಟ್ಟು, ಇನ್ನೆಲ್ಲಿ ತನಗೆ ತಂಡದಲ್ಲಿ ಆಡಲು ಅವಕಾಶ ಸಿಗದೇ ಹೋಗುವುದೇ ಎಂದು ತಿಳಿದು ಮುಂಬೈ ತಂಡದ ಉಸ್ತುವಾರಿ ಹಾಕಿದ ಬೆದರಿಕೆಗೆ ಮಣಿದು ರಾಬಿನ್‌ ಉತ್ತಪ್ಪ ಈ ಪತ್ರಗಳಿಗೆ ಸಹಿ ಹಾಕಿದ್ದರಂತೆ. ಈ ಘಟನೆ ನನ್ನನ್ನು ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು, 2009ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾನು 2011 ನಿಂದ ಸರಿಯಾಗಿ ಆಟದ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ, ನನ್ನ ಮೇಲೆ ನನಗೆ ಕಂಟ್ರೋಲ್‌ ತಪ್ಪಿತ್ತು, ಮೈಂಡ್‌ ನನಗೆ ಸಾಥ್‌ ಕೊಟ್ಟಿಲ್ಲ, ಈ ಸಂದರ್ಭದಲ್ಲಿ ನನಗೆ ಸಹಾಯ ಮಾಡಿದ್ದು ನನ್ನ ತಾಯಿ, ನಾನು ಖಿನ್ನತೆಗೆ ಒಳಗಾದಾಗ ನನ್ನ ತಾಯಿ ನನ್ನ ನೆರವಿಗೆ ನಿಂತರು, ಇದರಿಂದ ನಾನು ಇಂದು ಗುಣವಾಗುವುದಕ್ಕೆ ಸಾದ್ಯವಾಯಿತು ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1131.txt b/zeenewskannada/data1_url7_500_to_1680_1131.txt new file mode 100644 index 0000000000000000000000000000000000000000..7d04fea23936321c0bbb3a68dd5b19b71bc25295 --- /dev/null +++ b/zeenewskannada/data1_url7_500_to_1680_1131.txt @@ -0,0 +1 @@ +ಸಾಧಿಸುವ ಕನಸ್ಸು ಹೊತ್ತು ಬಂದಿದ್ದ ಯುವಕನಿಗೆ ತಂಡದಲಿ ಸಿಕ್ಕಿತ್ತು ಅವಕಾಶ: ಬಡ ಕುಟುಂಬದ ಬಂದ ಈತ ಇಂದು ಬೆಂಗಳೂರು ತಂಡದ ಸ್ಟಾರ್‌ ಆಟಗಾರ : ಅದೆಷ್ಟೋ ಮಂದಿ ಕ್ರಿಕೆಟ್‌ ಆಡುವ ಕನಸು ಹೊತ್ತು ಕ್ರೀಡೆಗೆ ಕಾಲಿಡುತ್ತಾರೆ ಆದರೆ ಅದೃಷ್ಟ ಎನ್ನುವುದು ಎಲ್ಲರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವೊಬ್ಬರಿಗೆ ಆಡುವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ತಮ್ಮ ದೇಶಕ್ಕಾಗಿ ಕ್ರಿಕೆಟ್‌ ಆಡಬೇಕು ತಮ್ಮ ರಾಷ್ಟ್ರದ ಕೀರ್ತಿಯನ್ನು ಬೆಳಗಬೇಕು ಎಂಬುದು ಎಲ್ಲರ ಕನಸ್ಸಾಗಿರುತ್ತದೆ. ಎಲ್ಲರಂತೆಯೇ ಕ್ರಿಕೆಟ್‌ ಆಡಿ ಒಳ್ಳೆ ಹೆಸರು ಗಳಿಸಬೇಕು ಎಂದು ಬಂದವರಲ್ಲಿ ಈ ಬಡ ಮನೆಯ ಯುವಕ ಕೂಡ ಒಬ್ಬ. ಸಾಧನೆಯ ಕನಸು ಕಟ್ಟಿ ಬಂದಿದ್ದ ಈತನಿಗೆ ದಾರಿ ಮಾಡಿ ಕೊಟ್ಟಿದ್ದು ಆರ್‌ಸಿಬಿ ತಂಡ. :ಅದೆಷ್ಟೋ ಮಂದಿ ಕ್ರಿಕೆಟ್‌ ಆಡುವ ಕನಸು ಹೊತ್ತು ಕ್ರೀಡೆಗೆ ಕಾಲಿಡುತ್ತಾರೆ ಆದರೆ ಅದೃಷ್ಟ ಎನ್ನುವುದು ಎಲ್ಲರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವೊಬ್ಬರಿಗೆ ಆಡುವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ತಮ್ಮ ದೇಶಕ್ಕಾಗಿ ಕ್ರಿಕೆಟ್‌ ಆಡಬೇಕು ತಮ್ಮ ರಾಷ್ಟ್ರದ ಕೀರ್ತಿಯನ್ನು ಬೆಳಗಬೇಕು ಎಂಬುದು ಎಲ್ಲರ ಕನಸ್ಸಾಗಿರುತ್ತದೆ. ಎಲ್ಲರಂತೆಯೇ ಕ್ರಿಕೆಟ್‌ ಆಡಿ ಒಳ್ಳೆ ಹೆಸರು ಗಳಿಸಬೇಕು ಎಂದು ಬಂದವರಲ್ಲಿ ಈ ಬಡ ಮನೆಯ ಯುವಕ ಕೂಡ ಒಬ್ಬ. ಸಾಧನೆಯ ಕನಸು ಕಟ್ಟಿ ಬಂದಿದ್ದ ಈತನಿಗೆ ದಾರಿ ಮಾಡಿ ಕೊಟ್ಟಿದ್ದು ಆರ್‌ಸಿಬಿ ತಂಡ. ಸದ್ಯ ನಡೆಯುತ್ತಿರುವ ​ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಅನೂಜ್​ ರಾವತ್ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ, ಯುವ ಆಟಗಾರನ ಪ್ರದರ್ಶನ ನೋಡಿ ಅಭಿಮಾನಿಗಳು ವಾವ್‌ ಎಂದಿದ್ದಾರೆ. ಇತ್ತೀಚೆಗೆ ಈಸ್ಟ್ ಡೆಲ್ಲಿ ರೈಡರ್ಸ್ ಹಾಗೂ ಪುರಾಣಿ ಡೆಲ್ಲಿ ನಡುವೆ ನಡೆದ ಡಿಪಿಎಲ್​ ಪಂದ್ಯ ನಡೆಯಿತು. ಈ 26 ನೇ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ಪರ ಓಪನರ್​ ಆಗಿ ಕಣಕ್ಕಿಳಿದ ಅನೂಜ್​ ರಾವತ್​​ ಮೊದಲ ಓವರ್​ನಿಂದಲೂ ಬಿರುಸಾದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆರಂಭಿಕ ಬ್ಯಾಟ್ಸ್‌ಮೆನ್‌ ಆಗಿ ಕ್ರೀಸ್‌ಗೆ ಎಂಟ್ರಿ ಕೊಟ್ಟಿದ್ದ ಅನೂಜ್‌ 20 ಓವರ್‌ನ ವರೆಗೂ ಫೀಲ್ಡ್‌ನಲ್ಲಿ ನಿಂತು ಬ್ಯಾಟ್‌ ಬೀಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಇದನ್ನೂ ಓದಿ: ಈಸ್ಟ್ ಡೆಲ್ಲಿ ರೈಡರ್ಸ್ ಪರ ಆಡಿದ ಅನೂಜ್‌ 66 ಬಾಲ್‌ಗಳನ್ನಾಡಿ 121 ರನ್‌ ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದರು. ಆಡಿದ 66 ಬಾಲ್‌ಗಳಲ್ಲಿ 11 ಸಿಕ್ಸ್‌ ಹಾಗೂ ಒಂದಾದಮೇಲೊಂದು 6 ಫೋರ್‌ ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳ ಬೆಂಡೆತ್ತಿದರು. ಇನ್ನೂ ಈ ಬಿರುಸಿನ ಬೌಲಿಂಗ್‌ ಪ್ರದರ್ಶಿಸುವ ಮೂಲಕ ತಂಡ ಯಾವುದೇ ವಿಕೆಟ್‌ ಕಳೆದುಕೊಳ್ಳದೆ 241 ರನ್‌ ಕಲೆಹಾಕುವಲ್ಲಿ ಶಕ್ತವಾಯಿತು. 17ನೇ ಅಕ್ಟೋಬರ್‌ 1999 ರಲ್ಲಿ ಉತ್ತರಖಂಡ ಮೂಲದ ರೈತ ಕುಟುಂಬದಲ್ಲಿ ಜನಿಸಿದ ಅನುಜ್‌ ರಾವತ್‌, ತಾವು ಹತ್ತು ವಯಸ್ಸಿನವರಿರುವಾಗಲೇ ಕ್ರಿಕೆಟ್‌ ಆಡಲು ಪ್ರಾರಂಭಿಸಿದ್ದರು. ಇವರ ಕ್ರಿಕೆಟ್‌ ಕನಸ್ಸಿಗೆ ಕುಟಂಬದವರಷ್ಟೆ ಅಲ್ಲದೆ ಅವರ ಸ್ನೇಹಿತರು ಸಹ ಸಾಥ್‌ ಕೊಟ್ಟಿದ್ದರು. ಇನ್ನೂ ಕ್ರಿಕೆಟ್‌ಗೆ ಮೊದಲು ಎಂಟ್ರಿ ಕೊಟಾಗ ಅನೂಜ್‌ ಅಷ್ಟೇನು ಗುರುತಿಸಿಕೊಂಡಿರಲಿಲ್ಲ, ಆದರೆ ಆರ್‌ಸಿಬಿ ತಂಡ ಮಾತ್ರ ಅವರನ್ನು ಗುರುತಿಸಿ ಅವರಿಗೊಂದು ಚ್ಯಾನ್ಸ್‌ ಕೊಟ್ಟಿತ್ತು ಇಲ್ಲಿಂದಲೇ ಅವರ ಲಕ್‌ ಬದಲಾಗಿದ್ದು ಎಂದು ಅನೂಜ್‌ ಹೇಳಿಕೊಂಡಿದ್ದಾರೆ. ಇನ್ನೂ ಈ ಕುರಿತು ಮಾತನಾಡಿದ ಅನೂಜ್‌ " 2022 ರ ಮೆಗಾ ಹರಾಜು ಸಮಯದಲ್ಲಿ ಬೆಂಗಳೂರು ತಂಡ ನನ್ನನ್ನು ಖರೀದಿಸಿತ್ತು, ಇಲ್ಲಿಂದಲೇ ನನ್ನ ಕ್ರಿಕೆಟ್‌ ಜೀವನ ತಿರುವು ಪಡೆದುಕೊಂಡಿದ್ದು" ಎಂದು ಅನೂಜ್‌ ಹೇಳಿಕೊಂಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1132.txt b/zeenewskannada/data1_url7_500_to_1680_1132.txt new file mode 100644 index 0000000000000000000000000000000000000000..92d53476e9fb3d64088bd38f2b3f754a70827fd6 --- /dev/null +++ b/zeenewskannada/data1_url7_500_to_1680_1132.txt @@ -0,0 +1 @@ +ಗಂಡ ಬೇಡ, ಜೀವನಾಂಶ ಮಾತ್ರ ಬೇಕೇಬೇಕು! ಕ್ರಿಕೆಟಿಗ ಶಮಿಯ ಪತ್ನಿ ಮುಂದಿಟ್ಟಿರುವ ಜೀವನಾಂಶದ ಬೇಡಿಕೆ ಕೇಳಿದರೆ ಎದೆಯೊಡೆಯುತ್ತದೆ : ಮದುವೆಯಾದ ನಾಲ್ಕು ವರ್ಷಗಳಲ್ಲಿ ಪತ್ನಿಯಿಂದಲೇ ನಾನಾ ಆರೋಪಗಳನ್ನು ಎದುರಿಸಿದ್ದರು ಶಮಿ. ಅದಾದ ನಂತರ ಪತ್ನಿ ಹಸಿನ್ ಜಹಾನ್‌ʼನಿಂದ ದೂರವಾಗುವ ನಿರ್ಧಾರ ತೆಗೆದುಕೊಂಡ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ :2023 ರ ವಿಶ್ವಕಪ್‌ʼನಲ್ಲಿ ಮೊಹಮ್ಮದ್ ಶಮಿ ಆಡಿದ 7 ಪಂದ್ಯಗಳಲ್ಲಿ ಪ್ರಮುಖ ವಿಕೆಟ್‌ ಆಗಿ ಹೊರಹೊಮ್ಮಿದ್ದರು. ಟೀಂ ಇಂಡಿಯಾ ಫೈನಲ್‌ ತಲುಪುವಲ್ಲಿ ಶಮಿ ಮಹತ್ವದ ಕೊಡುಗೆ ನೀಡಿದ್ದರು. ಆದರೆ ಇಷ್ಟೆಲ್ಲಾ ಸಾಧನೆ ತೋರುತ್ತಿರುವ ಕ್ರಿಕೆಟಿಗ ಶಮಿ ವೈಯಕ್ತಿಕ ಬದುಕು ಮಾತ್ರ ಸವಾಲಿನಿಂದ ಕೂಡಿದೆ. ಇದನ್ನೂ ಓದಿ: ಮದುವೆಯಾದ ನಾಲ್ಕು ವರ್ಷಗಳಲ್ಲಿ ಪತ್ನಿಯಿಂದಲೇ ನಾನಾ ಆರೋಪಗಳನ್ನು ಎದುರಿಸಿದ್ದರು ಶಮಿ. ಅದಾದ ನಂತರ ಪತ್ನಿ ಹಸಿನ್ ಜಹಾನ್‌ʼನಿಂದ ದೂರವಾಗುವ ನಿರ್ಧಾರ ತೆಗೆದುಕೊಂಡ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ 2018 ರಲ್ಲಿ ಶಮಿ ಅವರ ಪತ್ನಿ ಕೌಟುಂಬಿಕ ಹಿಂಸಾಚಾರ ಮತ್ತು ವಿವಾಹೇತರ ಸಂಬಂಧದ ಆರೋಪದ ಜೊತೆಗೆ, ಶಮಿ ಮ್ಯಾಚ್ ಫಿಕ್ಸಿಂಗ್‌ʼನಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಪೊಲೀಸ್ ದೂರು ಕೂಡ ದಾಖಲಿಸಿದ್ದರು. ಅದಾದ ನಂತರ ಶಮಿಯ ಕೇಂದ್ರ ಒಪ್ಪಂದವನ್ನು ಕೇಂದ್ರ ಕ್ರಿಕೆಟ್ ಮಂಡಳಿಯು ತಡೆಹಿಡಿಯಿತು. ಹಸಿನ್ ಜಹಾನ್ ಮಾಡೆಲ್ ಮತ್ತು ಚೀರ್‌ ಲೀಡರ್. ಮಾಧ್ಯಮ ವರದಿಗಳ ಪ್ರಕಾರ, ಶಮಿ ಮತ್ತು ಹಸಿನ್ ಜಹಾನ್ 2012 ರಲ್ಲಿ ಭೇಟಿಯಾಗಿದ್ದು, ಅದಾದ ನಂತರ ಪ್ರೀತಿಸಿ ಜೂನ್ 2014 ರಲ್ಲಿ ವಿವಾಹವಾದರು. ಈ ದಂಪತಿಗೆ 2015 ರಲ್ಲಿ ಮಗಳು ಜನಿಸಿದ್ದಳು. ಆದರೆ ಸುಂದರ ಜೀವನದಲ್ಲಿ ಬಿರುಗಾಳಿಯೇ ಎಬ್ಬಿತ್ತು. ಇದನ್ನೂ ಓದಿ: ಇನ್ನು ವಿಚ್ಛೇದನ ಅರ್ಜಿಯನ್ನು ವಿಚಾರಣೆ ನಡೆಸಿದ ಕೋಲ್ಕತ್ತಾ ನ್ಯಾಯಾಲಯವು ಮಾಸಿಕ 1 ಲಕ್ಷ 30 ಸಾವಿರ ರೂ. ಜೀವನಾಂಶ ನೀಡುವಂತೆ ಶಮಿಗೆ ಸೂಚಿಸಿತು. ಇದರಲ್ಲಿ 50 ಸಾವಿರ ಹಸಿನ್ ಜಹಾನ್ʼಗೆ ನೀಡಿದರೆ, ಉಳಿದದ್ದು ಪುತ್ರಿಗೆ ನೀಡಬೇಕೆಂದು ಆದೇಶಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1133.txt b/zeenewskannada/data1_url7_500_to_1680_1133.txt new file mode 100644 index 0000000000000000000000000000000000000000..579c7531237f4c1b96cfab272c7a76bb3db8993b --- /dev/null +++ b/zeenewskannada/data1_url7_500_to_1680_1133.txt @@ -0,0 +1 @@ +:‌ ಸತತ ಸೋಲಿನಿಂದ ಕಂಗೆಟ್ಟು ನಿವೃತ್ತಿ ಘೋಷಿಸಿದ್ರಾ ಬಾಬರ್ ಅಜಮ್!? ಟ್ವೀಟ್‌ ವೈರಲ್!! : ಬಾಂಗ್ಲಾದೇಶ ವಿರುದ್ಧದ ಅವಮಾನಕರ ಸೋಲು ಮತ್ತು ಕಳಪೆ ಪ್ರದರ್ಶನದ ನಂತರ ಪಾಕಿಸ್ತಾನದ ಮಾಜಿ ಟೆಸ್ಟ್ ತಂಡದ ನಾಯಕ ಬಾಬರ್ ಆಜಮ್ ನಿವೃತ್ತಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. :‌ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ಪ್ರದರ್ಶನ ಸರಾಸರಿಯಾಗಿದೆ. ಪಾಕಿಸ್ತಾನದ ಅನುಭವಿ ಆಟಗಾರರು ಸೇರಿದಂತೆ ಇಡೀ ತಂಡವು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ.. ಇದೆಲ್ಲದರ ನಡುವೆ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮಧ್ಯದಲ್ಲಿ ಪಾಕಿಸ್ತಾನದ ಮಾಜಿ ಟೆಸ್ಟ್ ನಾಯಕ ಬಾಬರ್ ಅಜಮ್ ನಿವೃತ್ತಿ ಹೊಂದಿದ್ದಾರೆ ಎಂಬ ಸುದ್ದಿ ಟ್ರೆಂಡಿಂಗ್ ಆಗಿದೆ. 🇵🇰 — ( ) (@Im_JayShah) 👋 — - (@babarazam228) ಇದನ್ನೂ ಓದಿ- ವಾಸ್ತವವಾಗಿ ಪಾಕಿಸ್ತಾನದ ಮಾಜಿ ಟೆಸ್ಟ್ ನಾಯಕ ಬಾಬರ್ ಅಜಮ್ ಹೆಸರಿನಲ್ಲಿ ಟ್ವಿಟ್ಟರ್ ಪೋಸ್ಟ್ ವೈರಲ್ ಆಗುತ್ತಿದ್ದು, ಅದರಲ್ಲಿ 'ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ, ನಾಯಕನಾಗಿದ್ದಾಗ ಬ್ಯಾಟಿಂಗ್‌ಗೆ ಸೂಕ್ತವಾದ ಪಿಚ್ ಮಾಡಲು ಕ್ಯುರೇಟರ್‌ಗೆ ಕೇಳಿದ್ದೆ, ಆದರೆ ಶಾನ್ ಮಸೂದ್ ನಾಯಕರಾದ ನಂತರ, ಅವರು ಕ್ಯುರೇಟರ್ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ನಾನು 100 ಅಥವಾ 50 ರನ್ ಗಳಿಸಲು ವಿಫಲನಾಗಿದ್ದೇನೆ. ಇದರಿಂದಾಗಿ ನನ್ನ ಸ್ಥಾನಮಾನ ಮತ್ತು ಶ್ರೇಯಾಂಕವು ಕ್ಷೀಣಿಸುತ್ತಿದೆ ಆದರೆ ಪಾಕಿಸ್ತಾನ ತಂಡವು ನೇಪಾಳ ಅಥವಾ ಜಿಂಬಾಬ್ವೆಯನ್ನು ಆಡಿದ ತಕ್ಷಣ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಬರೆಯಲಾಗಿದೆ.. ಇದನ್ನೂ ಓದಿ- ಆದರೆ ಬಾಬರ್ ಆಜಮ್ ಹೆಸರಿನಲ್ಲಿ ಹೊರಡಿಸಲಾದ ಈ ಟ್ವಿಟ್ಟರ್ ಪೋಸ್ಟ್ ನಕಲಿ ಮತ್ತು ಇದುವರೆಗೆ ಬಾಬರ್ ಆಜಮ್ ಅವರು ಟೆಸ್ಟ್ ಕ್ರಿಕೆಟ್‌ಗೆ ಔಪಚಾರಿಕವಾಗಿ ನಿವೃತ್ತಿ ಘೋಷಿಸಿಲ್ಲ.. . ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಬಾಬರ್ ಅಜಮ್ ಬ್ಯಾಟ್ಸ್‌ಮನ್‌ ಆಗಿ ವಿಶೇಷವಾದ ದಾಖಲೆ ಮಾಡಲು ಸಾಧ್ಯವಾಗಲಿಲ್ಲ. ಬಾಬರ್ ಅಜಮ್ ಮೊದಲ ಟೆಸ್ಟ್ ಪಂದ್ಯದಲ್ಲಿ 0 ಮತ್ತು 22 ರನ್‌ಗಳ ಅಂಕಿಅಂಶಗಳನ್ನು ಪೂರ್ಣಗೊಳಿಸಿದರೆ, ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ, ಬಾಬರ್ ಅಜಮ್ ಬ್ಯಾಟ್‌ನೊಂದಿಗೆ 31 ಮತ್ತು 11 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಬಾಬರ್ ಅಜಮ್ ಅವರ ಈ ಸರಾಸರಿ ಪ್ರದರ್ಶನದಿಂದಾಗಿ, ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಸ್ಟಾರ್ ಆಟಗಾರನನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1134.txt b/zeenewskannada/data1_url7_500_to_1680_1134.txt new file mode 100644 index 0000000000000000000000000000000000000000..53a8e57031dda4f454e59a733dd3fd455248c476 --- /dev/null +++ b/zeenewskannada/data1_url7_500_to_1680_1134.txt @@ -0,0 +1 @@ +ಒಂದೇ ಒಂದು ಅವಕಾಶ ಕೊಡಿ ಅಂತಿದ್ದವರಿಗೆ ಕೊನೆಗೂ ಖುಲಾಯಿಸಿತು ಲಕ್‌; ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ಸ್ಥಾನ ಕಳೆದ ವರ್ಷ ಡ್ಯುನೆಡಿನ್‌ʼನಲ್ಲಿ ಬಾಂಗ್ಲಾದೇಶ ವಿರುದ್ಧ ಪಾದಾರ್ಪಣೆ ಮಾಡಿದ ಕ್ಲಾರ್ಕ್‌ʼಸನ್, ನ್ಯೂಜಿಲೆಂಡ್‌ʼಗಾಗಿ ಮೂರು ಮತ್ತು ಆರು T20 ಪಂದ್ಯಗಳನ್ನು ಆಡಿದ್ದಾರೆ. ಸ್ಮಿತ್ ನ್ಯೂಜಿಲೆಂಡ್‌ʼನಲ್ಲಿ ದೇಶೀಯ ಕ್ರಿಕೆಟ್‌ʼನಲ್ಲಿ ವೆಲ್ಲಿಂಗ್‌ಟನ್ ಪರ ಆಡುವಾಗ ಅದ್ಭುತ ಪ್ರದರ್ಶನ ನೀಡಿದ್ದರು. :ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇಬ್ಬರು ಆಟಗಾರರನ್ನು ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಸೇರ್ಪಡೆಗೊಳಿಸಿ ಶುಭಸುದ್ದಿ ನೀಡಿದೆ. ‌ ಇದನ್ನೂ ಓದಿ: ಆಲ್‌ರೌಂಡರ್‌ʼಗಳಾದ ನಾಥನ್ ಸ್ಮಿತ್ ಮತ್ತು ಜೋಶ್ ಕ್ಲಾರ್ಕ್ಸನ್ ನ್ಯೂಜಿಲೆಂಡ್‌ʼನ ವಾರ್ಷಿಕ ಒಪ್ಪಂದದಲ್ಲಿ ಮೊದಲ ಬಾರಿಗೆ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರು ಯುವ ಆಟಗಾರರು ವಾರ್ಷಿಕ ಒಪ್ಪಂದಗಳನ್ನು ಪಡೆದ ಕ್ರಿಕೆಟಿಗರ 20 ಸದಸ್ಯರ ಪಟ್ಟಿಯಲ್ಲಿ ಡೆವೊನ್ ಕಾನ್ವೇ ಮತ್ತು ಫಿನ್ ಅಲೆನ್ ಬದಲಿಗೆ ಸೇರ್ಪಡೆಗೊಂಡಿದ್ದಾರೆ. ಅಂದಹಾಗೆ ಕಾನ್ವೇ ಮತ್ತು ಅಲೆನ್ ಕಳೆದ ತಿಂಗಳಷ್ಟೇ ವಾರ್ಷಿಕ ಒಪ್ಪಂದವನ್ನು ತಿರಸ್ಕರಿಸಿದ್ದರು. ಇದನ್ನೂ ಓದಿ: ಕಳೆದ ವರ್ಷ ಡ್ಯುನೆಡಿನ್‌ʼನಲ್ಲಿ ಬಾಂಗ್ಲಾದೇಶ ವಿರುದ್ಧ ಪಾದಾರ್ಪಣೆ ಮಾಡಿದ ಕ್ಲಾರ್ಕ್‌ʼಸನ್, ನ್ಯೂಜಿಲೆಂಡ್‌ʼಗಾಗಿ ಮೂರು ಮತ್ತು ಆರು T20 ಪಂದ್ಯಗಳನ್ನು ಆಡಿದ್ದಾರೆ. ಸ್ಮಿತ್ ನ್ಯೂಜಿಲೆಂಡ್‌ʼನಲ್ಲಿ ದೇಶೀಯ ಕ್ರಿಕೆಟ್‌ʼನಲ್ಲಿ ವೆಲ್ಲಿಂಗ್‌ಟನ್ ಪರ ಆಡುವಾಗ ಅದ್ಭುತ ಪ್ರದರ್ಶನ ನೀಡಿದ್ದರು. ಇಬ್ಬರೂ ಆಟಗಾರರು ಅಂಡರ್ 19 ರಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ. ಈ ಇಬ್ಬರು ಆಲ್‌ರೌಂಡರ್‌ʼಗಳು ಬಾಂಗ್ಲಾದೇಶದಲ್ಲಿ 2016 ರ ಐಸಿಸಿ ಅಂಡರ್-19 ವಿಶ್ವಕಪ್‌ʼನಲ್ಲಿ ಒಪ್ಪಂದದ ಸಹ ಆಟಗಾರರಾದ ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ ಮತ್ತು ಬೆನ್ ಸಿಯರ್ಸ್ ಅವರ ಜೊತೆ ಆಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1135.txt b/zeenewskannada/data1_url7_500_to_1680_1135.txt new file mode 100644 index 0000000000000000000000000000000000000000..b1c3adea0dd3a7784ee27901b16a08d137321001 --- /dev/null +++ b/zeenewskannada/data1_url7_500_to_1680_1135.txt @@ -0,0 +1 @@ +'ನಾನು ಅನ್ನು ಚಾಂಪಿಯನ್ ಮಾಡುತ್ತೇನೆ...' ಒಂದೇ ಓವರ್‌ʼನಲ್ಲಿ 6 ಸಿಕ್ಸರ್ ಬಾರಿಸಿದ ಸ್ಟಾರ್‌ ಕ್ರಿಕೆಟಿಗನ ಸೆನ್ಸೇಷನಲ್ ಹೇಳಿಕೆ!! ಹಾಗಿದ್ರೆ ಈ ಸಲಾ ಕಪ್‌ ನಮ್ದೆ! : ಪ್ರಿಯಾಂಶ್ ಆರ್ಯ ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ ಟಿ 20 ಸಮಯದಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.. ಈ ಪ್ರದರ್ಶನ ಅವರಿಗೆ ನ್ಯೂ ಸಿಕ್ಸರ್ ಕಿಂಗ್ ಎಂಬ ಹೆಸರನ್ನು ತಂದುಕೊಟ್ಟಿತು. ಪ್ರಿಯಾಂಶ್ ಆರ್ಯ ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ ಟಿ 20 ಸಮಯದಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಹೊಡೆಯುವದರ ಮೂಲಕ ಸುದ್ದಿಯಲ್ಲಿದ್ದಾರೆ.. ಈ ಪ್ರದರ್ಶನ ಅವರಿಗೆ ಹೊಸ ಸಿಕ್ಸರ್ ಕಿಂಗ್ ಎಂಬ ಹೆಸರನ್ನು ತಂದುಕೊಟ್ಟಿತು. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಐಪಿಎಲ್‌ನಲ್ಲಿ ಆಡುವುದನ್ನು ಕಾಣಬಹುದು. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾಂಶ್ ಆರ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ‘ಈ’ ತಂಡದ ಪರ ಆಡುವ ಆಸೆಇತ್ತೀಚೆಗೆ ಸಂದರ್ಶನದಲ್ಲಿ ಪ್ರಿಯಾಂಶ್ ಆರ್ಯ ಕೆಲವು ವಿಷಯಗಳನ್ನು ಹೇಳಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಆಸೆಯನ್ನು ಈ ಆಟಗಾರ ವ್ಯಕ್ತಪಡಿಸಿದ್ದಾರೆ. "ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗನಾಗಿರುವುದರಿಂದ ಐಪಿಎಲ್‌ನಲ್ಲಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಬಯಸುತ್ತೇನೆ.. ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಟ್ರೋಫಿ ಗೆಲ್ಲುವಲ್ಲಿ ಆರ್‌ಸಿಬಿ ವಿಫಲವಾಗಿದೆ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡಲು ನನ್ನ ಶೇಕಡಾ 100 ರಷ್ಟು ಕೊಡುಗೆ ನೀಡುತ್ತೇನೆ" ಎಂದು ಹೇಳಿದ್ದಾರೆ.. ‌ ಇದನ್ನೂ ಓದಿ- ಅಲ್ಲದೇ "ವಿರಾಟ್ ಕೊಹ್ಲಿ ನನಗೆ ಸ್ಫೂರ್ತಿ.. ಅವರು ಭಾರತಕ್ಕಾಗಿ ರನ್ ಗಳಿಸುತ್ತಲೇ ಇರುತ್ತಾರೆ.. ಹಾಗಾಗಿ ನಾನು ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಬಯಸುತ್ತೇನೆ" ಎಂದು ವಿರಾಟ್‌ ಮೇಲಿನ ಅಭಿಮಾನವನ್ನು ಹೇಳಿಕೊಂಡಿದ್ದಾರೆ. ಪ್ರಿಯಾಂಶ್ ಆರ್ಯ ಅವರ ಪವರ್ ಫುಲ್ ಬ್ಯಾಟಿಂಗ್ ಅಭಿಮಾನಿಗಳಲ್ಲಿ ನಿರಂತರವಾಗಿ ಚರ್ಚೆಯಾಗುತ್ತಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಭಾರಿ ಮೊತ್ತಕ್ಕೆ ಖರೀದಿಸಬಹುದು ಎಂದು ನಂಬಲಾಗಿದೆ. ಐಪಿಎಲ್ 2025 ರಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಖರೀದಿಸಲು ಹಲವು ತಂಡಗಳು ಆಸಕ್ತಿ ತೋರಿಸಬಹುದು. ಅನೇಕ ಫ್ರಾಂಚೈಸಿಗಳಿಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಅಗತ್ಯವಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1136.txt b/zeenewskannada/data1_url7_500_to_1680_1136.txt new file mode 100644 index 0000000000000000000000000000000000000000..ed08117452b55dc1f022a2b1bc1c529423a3b8c1 --- /dev/null +++ b/zeenewskannada/data1_url7_500_to_1680_1136.txt @@ -0,0 +1 @@ +ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ! : ಈ ಕ್ರಿಕೆಟಿಗರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿಕೆಟ್‌ʼಗಳನ್ನು ಪಡೆದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಎಸೆತದಲ್ಲಿಯೂ ವಿಕೆಟ್ ಕಬಳಿಸಿದ್ದು ದೊಡ್ಡ ಕೌತುಕ. :ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ʼನ ದೊಡ್ಡ ಕನಸು. ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಲು ಬೌಲರ್‌ʼಗಳು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ ನಾವಿಂದು ವಿಶೇಷ ವರದಿಯೊಂದನ್ನು ನಿಮ್ಮ ಮುಂದಿಡಲಿದ್ದೇವೆ. ಇದರಲ್ಲಿ ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದ 4 ಶ್ರೇಷ್ಠ ಬೌಲರ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದನ್ನೂ ಓದಿ: ಈ ಕ್ರಿಕೆಟಿಗರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿಕೆಟ್‌ʼಗಳನ್ನು ಪಡೆದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಎಸೆತದಲ್ಲಿಯೂ ವಿಕೆಟ್ ಕಬಳಿಸಿದ್ದು ದೊಡ್ಡ ಕೌತುಕ. ಇಂದು ನಾವು ತಮ್ಮ ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ ಅಂತಹ 4 ಬೌಲರ್‌ʼಗಳ ಪಟ್ಟಿಯನ್ನು ನಿಮ್ಮ ಮುಂದಿಡಲಿದ್ದೇವೆ. ಮುತ್ತಯ್ಯ ಮುರಳೀಧರನ್:ಕ್ರಿಕೆಟ್ ಇತಿಹಾಸದ ಶ್ರೇಷ್ಠ ಸ್ಪಿನ್ನರ್‌ʼಗಳಲ್ಲಿ ಒಬ್ಬರಾದ ಮುತ್ತಯ್ಯ ಮುರಳೀಧರನ್ ತಮ್ಮ ಮಾಂತ್ರಿಕ ಬೌಲಿಂಗ್‌ʼಗೆ ಪ್ರಸಿದ್ಧರಾಗಿದ್ದರು. ದೊಡ್ಡ ದೊಡ್ಡ ಬ್ಯಾಟ್ಸ್‌ಮನ್‌ʼಗಳಿಗೂ ಸಹ ಸಿಂಹಸ್ವಪ್ನವಾಗಿ ಕಾಡಿದ್ದರು ಇವರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅಂದಹಾಗೆ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ 800 ಮತ್ತು ಏಕದಿನ ಕ್ರಿಕೆಟ್‌ʼನಲ್ಲಿ 534 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಭಾರತದ ಪ್ರಗ್ಯಾನ್ ಓಜಾ ಅವರ ವಿಕೆಟ್ ಪಡೆದಿದ್ದರು. ಗ್ಲೆನ್ ಮೆಕ್‌ಗ್ರಾತ್:ಆಸ್ಟ್ರೇಲಿಯಾದ ಮಾರಕ ಬೌಲರ್‌ಗಳಲ್ಲಿ ಒಬ್ಬರಾದ ಗ್ಲೆನ್ ಮೆಕ್‌ಗ್ರಾತ್ ನಿಖರವಾದ ಲೈನ್ ಲೆಂಗ್ತ್‌ʼಗಾಗಿ ಪ್ರಸಿದ್ಧರಾಗಿದ್ದಾರೆ. ಬೌಲಿಂಗ್ ಚಕ್ರವರ್ತಿ ಎಂದೂ ಇವರನ್ನು ʼಕರೆಯಲಾಗುತ್ತಿತ್ತು. ಕಣ್ಣು ಮಿಟುಕಿಸುವಷ್ಟರಲ್ಲಿ ಮೈದಾನದಿಂದ ಹೊರಬರುವ ದಾರಿಯನ್ನು ತೋರಿಸುತ್ತಿದ್ದ ಬ್ಯಾಟ್ಸ್‌ಮನ್‌ನ ದೊಡ್ಡ ಶತ್ರು ಎಂದರೆ ಇವರೇ. ಇವರು ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ʼನ ಜೇಮ್ಸ್ ಆಂಡರ್ಸನ್ ಅವರನ್ನು ಔಟ್ ಮಾಡಿದ್ದಾರೆ. ರಿಚರ್ಡ್ ಹ್ಯಾಡ್ಲಿ:ರಿಚರ್ಡ್ ಹ್ಯಾಡ್ಲೀ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ನ್ಯೂಜಿಲೆಂಡ್ ಪರ 86 ಟೆಸ್ಟ್ ಪಂದ್ಯಗಳಲ್ಲಿ 431 ವಿಕೆಟ್ ಪಡೆದಿದ್ದಾರೆ. ಹ್ಯಾಡ್ಲೀ ಅವರು ತಮ್ಮ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ʼನ ಡಿ ಮಾಲ್ಕಮ್‌ʼರನ್ನು ಬೌಲ್ಡ್‌ ಮಾಡಿದ್ದರು. ಇದನ್ನೂ ಓದಿ: ಲಸಿತ್ ಮಾಲಿಂಗ:ಜಗತ್ತಿನ ವಿಶೇಷ ಯಾರ್ಕರ್ ಕಿಂಗ್ ಎಂದೇ ಖ್ಯಾತರಾಗಿರುವ ಲಸಿತ್ ಮಾಲಿಂಗ ಶ್ರೀಲಂಕಾದ ಮಾರಕ ಬೌಲರ್‌ʼಗಳಲ್ಲಿ ಒಬ್ಬರು. ಮಾಲಿಂಗ ತಮ್ಮ ವೃತ್ತಿ ಜೀವನದ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವರ ವಿಕೆಟ್ ಪಡೆದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1137.txt b/zeenewskannada/data1_url7_500_to_1680_1137.txt new file mode 100644 index 0000000000000000000000000000000000000000..5b7ef851e1b021fc0cb0b00e99bd95aebe476fdf --- /dev/null +++ b/zeenewskannada/data1_url7_500_to_1680_1137.txt @@ -0,0 +1 @@ +ಟೀಂ ಇಂಡಿಯಾದ ದಿಗ್ಗಜ ಆಲ್‌ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...” ಎನ್ನುತ್ತಾ ಕಣ್ಣೀರು ಸುರಿಸಿದ ಕ್ರಿಕೆಟಿಗ “ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12:40 ಕ್ಕೆ ಸ್ವರ್ಗಸ್ಥಳಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ನಿಧನಕ್ಕೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. : ಭಾರತದ ಮಾಜಿ ಆಲ್‌ ರೌಂಡರ್ ಮತ್ತು ಟಿಎಂಸಿ ಸಂಸದ ಕೀರ್ತಿ ಆಜಾದ್ ಪತ್ನಿ ಪೂನಂ ಝಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರವನ್ನು ಸ್ವತಃ ಕೀರ್ತಿ ಆಜಾದ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಶೇರ್‌ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಇದನ್ನೂ ಓದಿ: “ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12:40 ಕ್ಕೆ ಸ್ವರ್ಗಸ್ಥಳಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ನಿಧನಕ್ಕೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೀರ್ತಿ ಆಜಾದ್ ಅವರು ಬಿಹಾರದ ನಿವಾಸಿಯಾಗಿದ್ದ ಪೂನಂ ಅವರನ್ನು ಏಪ್ರಿಲ್ 1986 ರಲ್ಲಿ ವಿವಾಹವಾಗಿದ್ದರು. ಅದೊಂದು ಅರೇಂಜ್ಡ್ ಮ್ಯಾರೇಜ್. ಆದರೆ ಕೀರ್ತಿ ಆಜಾದ್ ಮೊದಲ ನೋಟದಲ್ಲೇ ಪೂನಂರನ್ನು ಪ್ರೀತಿಸಿದ್ದೆ ಎಂದು ಹೇಳಿದ್ದರು. “ನಮ್ಮದು ಅರೇಂಜ್ಡ್ ಮ್ಯಾರೇಜ್. ಪಾಟ್ನಾ ಮಹಿಳಾ ಪದವಿ ಕಾಲೇಜಿನಲ್ಲಿ ಆಕೆ ಓದುತ್ತಿದ್ದಳು. ಹೀಗಾಗಿ ನಾನು ಮತ್ತು ನನ್ನ ತಾಯಿ ಆಕೆಯನ್ನು ನೋಡಲೆಂದು ಅಲ್ಲಿಗೆ ಹೋಗಿದ್ದೆವು” ಎಂದು ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1138.txt b/zeenewskannada/data1_url7_500_to_1680_1138.txt new file mode 100644 index 0000000000000000000000000000000000000000..4253da76d1546ded84bc60a5239f7d9bbe895560 --- /dev/null +++ b/zeenewskannada/data1_url7_500_to_1680_1138.txt @@ -0,0 +1 @@ +ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌'ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಬ್ಯಾಡ್ಮಿಂಟನ್‌ʼನಲ್ಲಿ ಬಂಗಾರ ಗೆದ್ದ ನಿತೇಶ್ ಕುಮಾರ್ನಿತೇಶ್ ಕುಮಾರ್ : ನಿತೀಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಚಿನ್ನದ ಪದಕದ ಪಂದ್ಯದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಸೆಟ್ ನಿತೇಶ್ ಕುಮಾರ್ ಹೆಸರಿನಲ್ಲಿತ್ತು. ಈ ಸೆಟ್ ಅನ್ನು 21-14 ರಿಂದ ಗೆದ್ದುಕೊಂಡರು 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತ ತನ್ನ ಎರಡನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಈ ಪದಕವನ್ನು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ನಿತೀಶ್ ಕುಮಾರ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SL3 ನಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: ನಿತೇಶ್ ಕುಮಾರ್ ಅವರು ಪ್ಯಾರಾ-ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಈವೆಂಟ್‌ನ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಎದುರಿಸಿದ್ದರು. ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟು ಕೊನೆಗೂ ನಿತೀಶ್ ಕುಮಾರ್ ಗೆಲುವಿನಲ್ಲಿ ಯಶಸ್ವಿಯಾದರು. ನಿತೀಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಚಿನ್ನದ ಪದಕದ ಪಂದ್ಯದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಸೆಟ್ ನಿತೇಶ್ ಕುಮಾರ್ ಹೆಸರಿನಲ್ಲಿತ್ತು. ಈ ಸೆಟ್ ಅನ್ನು 21-14 ರಿಂದ ಗೆದ್ದುಕೊಂಡರು. ಅದೇ ವೇಳೆ ಎರಡನೇ ಸೆಟ್ ನಲ್ಲಿ ದಿಟ್ಟ ಪ್ರದರ್ಶನ ನೀಡಿದರೂ 18-21ರಿಂದ ಸೋಲನುಭವಿಸಬೇಕಾಯಿತು. ಒಂದು ಬಾರಿ ಈ ಸೆಟ್ 16-16ರಲ್ಲಿ ಸಮವಾಗಿದ್ದಾದರೂ ಇಲ್ಲಿ ನಿತೀಶ್ ಕುಮಾರ್ ಹಿನ್ನಡೆ ಅನುಭವಿಸಿದರು. ಇದಾದ ಬಳಿಕ ಮೂರನೇ ಸೆಟ್‌ʼನಲ್ಲಿ ದಿಟ್ಟವಾಗಿ ತಿರುಗೇಟು ನೀಡಿದ ಅವರು 23-21 ಸೆಟ್‌ʼಗಳಿಂದ ಪಂದ್ಯ ಗೆದ್ದರು. ಆದರೆ ಈ ಸೆಟ್ ಗೆಲ್ಲಲು ಅವರು ತುಂಬಾ ಕಷ್ಟಪಡಬೇಕಾಯಿತು. ಉಭಯ ಆಟಗಾರರು ತಲಾ ಒಂದು ಅಂಕ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದರು. ಇದನ್ನೂ ಓದಿ: ಶೂಟರ್ ಅವನಿ ಲೆಖರಾ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದರು. ಈ 2 ಚಿನ್ನದ ಪದಕಗಳನ್ನು ಹೊರತುಪಡಿಸಿ, ಇಲ್ಲಿಯವರೆಗೆ 3 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1139.txt b/zeenewskannada/data1_url7_500_to_1680_1139.txt new file mode 100644 index 0000000000000000000000000000000000000000..734c254987672e61950e223923118d23970b07a1 --- /dev/null +++ b/zeenewskannada/data1_url7_500_to_1680_1139.txt @@ -0,0 +1 @@ +ಪತ್ನಿಯ ಪರ್ಸ್‌ನಿಂದ ಹಣ ಕದ್ದ ಟೀಂ ಇಂಡಿಯಾ ಸ್ಟಾರ್ ಬೌಲರ್! ಈತ ವಿರಾಟ್‌ ಕೊಹ್ಲಿಯ ಆಪ್ತ ಗೆಳೆಯ.. ಯಾರು ಅಂತ ಗೆಸ್‌ ಮಾಡಿ!! : ಟೀಂ ಇಂಡಿಯಾದಲ್ಲಿ ಲವ್‌ ಮ್ಯಾರೇಜ್‌ ಹೊಸದೇನಲ್ಲ. ಅಕ್ಷರ್ ಪಟೇಲ್‌ನಿಂದ ಹಿಡಿದು ಇಶಾಂತ್ ಶರ್ಮಾ ವರೆಗೆ ಎಲ್ಲರೂ ಪ್ರೀತಿ ಮಾಡಿ ಮದುವೆಯಾಗಿದ್ದಾರೆ. : ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಲವ್‌ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆಯೇನಿಲ್ಲ.. ಭಾರತ್‌ ಬೌಲರ್‌ ಹೃದಯ ಕದ್ದವರು ಬೇರಾರೂ ಅಲ್ಲ ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್‌.. ಹೌದು ಇಶಾಂತ್‌ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾಗ ಅವರು ಪ್ರತಿಮಾ ಸಿಂಗ್‌ ಅವರನ್ನು ನೋಡುತ್ತಾರೆ.. ಮೊದಲ ನೋಟದಲ್ಲೇ ಅವರಿಗೆ ಹೃದಯ ನೀಡಿದ್ದ ಈ ಟೀಂ ಇಂಡಿಯಾ ಆಟಗಾರ ಪ್ರತಿನಿತ್ಯ ಕ್ರೀಡಾಂಗಣಕ್ಕೆ ಬಂದು ದೂರದಿಂದಲೇ ಪ್ರತಿಮಾ ಅವರನ್ನು ನೋಡುತ್ತಿದ್ದರು. ತನ್ನಿಂದಾಗಿಯೇ ಈ ಕ್ರಿಕೆಟ್ ತಾರೆ ಪ್ರತಿದಿನ ಕ್ರೀಡಾಂಗಣಕ್ಕೆ ಬರುತ್ತಿರುವುದು ಪ್ರತಿಮಾಗೆ ತಿಳಿದಿರಲಿಲ್ಲ. ಸುಮಾರು ಒಂದು ವರ್ಷದಿಂದ ಇಶಾಂತ್ ತನ್ನ ಹೆಂಡತಿಗೆ ತಾನು ಪ್ರೀತಿಸುವ ಸುಳಿವು ಕೂಡ ನೀಡಿರಲಿಲ್ಲ.. ಇದರ ನಂತರ, ಪ್ರತಿಮಾ ಸಹೋದರಿಯನ್ನು ಮೆಚ್ಚಿಸಲು ಇಶಾಂತ್ ಒಂದು ಮಾರ್ಗವನ್ನು ಕಂಡುಕೊಂಡು. ಇಬ್ಬರ ಪ್ರೇಮಕಥೆಯೂ ತಂಗಿ ಹೇಳಿದ ಹಾದಿಯಲ್ಲಿ ಬೆಳೆಯಿತು. ಇದಾದ ನಂತರ ಇಬ್ಬರೂ ಡಿಸೆಂಬರ್ 2016 ರಲ್ಲಿ ವಿವಾಹವಾದರು.. ಇದನ್ನೂ ಓದಿ- ಇವರಿಬ್ಬರ ನಡುವೆ ನಡೆದ ಒಂದು ಘಟನೆ ಮಾತ್ರ ಸಖತ್‌ ಫೇಮಸ್..‌ ವಾಸ್ತವವಾಗಿ, ಇಶಾಂತ್ ಶರ್ಮಾ ಪತ್ನಿ ಪ್ರತಿಮಾ ಅವರ ಪರ್ಸ್‌ನಿಂದ ಹಣವನ್ನು ಕದಿಯುತ್ತಾರಂತೆ.. ಇದನ್ನು ಅವರು ಇಂದಿನಿಂದಲ್ಲ ಬಹುಕಾಲದಿಂದ ಮಾಡುತ್ತಿದ್ದಾರಂತೆ.. ಏಕೆಂದರೇ ಆ ಹಣವೇ ತಮಗೆ ಸೂಕ್ತವೆಂದು ಆಟಗಾರ ನಂಬಿದ್ದಾರಂತೆ.. ಇದರ ಪೂರ್ತಿ ಕಥೆ ಇಲ್ಲಿದೆ ನೋಡಿ.. ಇಶಾಂತ್ ಶರ್ಮಾ ಮತ್ತು ಪತ್ನಿ ಪ್ರತಿಮಾ ಬಾಂಧವ್ಯ ತುಂಬಾ ಚೆನ್ನಾಗಿದೆ. ಇಬ್ಬರೂ ಆಗಾಗ 'ಯುನೋ' ಎಂಬ ಆನ್‌ಲೈನ್ ಆಟವನ್ನು ಆಡುತ್ತಾರೆ. ಈ ಆಟದಲ್ಲಿ ಪತ್ನಿಯನ್ನು ಸೋಲಿಸಿ ಬೇಸೋತ್ತ ಇಶಾಂತ್‌ ಅವರ ಪರ್ಸ್‌ನಲ್ಲಿನ ಹಣವನ್ನು ಸೋತಿದಕ್ಕಾಗಿ ಕದಿಯುತ್ತಾರಂತೆ. ಇನ್ನು ಇಶಾಂತ್ ಶರ್ಮಾ ಭಾರತ ಪರ 105 ಟೆಸ್ಟ್, 80 ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ನವೆಂಬರ್-2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಆಡಿದರು. ಇದಾದ ಬಳಿಕ 34ರ ಹರೆಯದ ಇಶಾಂತ್ ಗೆ ಮತ್ತೊಂದು ಅವಕಾಶ ಸಿಗಲಿಲ್ಲ. ಅವರು ಕೊನೆಯ ಬಾರಿಗೆ 2021 ರಲ್ಲಿ ಐಪಿಎಲ್‌ನಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_114.txt b/zeenewskannada/data1_url7_500_to_1680_114.txt new file mode 100644 index 0000000000000000000000000000000000000000..96cba5f56b36e791920af3b05b68c3ddb1ae9325 --- /dev/null +++ b/zeenewskannada/data1_url7_500_to_1680_114.txt @@ -0,0 +1 @@ +2024 ನೋಟಾ 1.7 ಲಕ್ಷ ಮತಗಳನ್ನು ಪಡೆದು ಗೋಪಾಲಗಂಜ್‌ನ ಹಿಂದಿನ ದಾಖಲೆ ಮುರಿದ ಇಂದೋರ್!!। : ಮಧ್ಯಪ್ರದೇಶದ ಇಂದೋರ್‌ನಲ್ಲಿ 'ನನ್ ಆಫ್ ದಿ ಅಬೋವ್' ಆಯ್ಕೆಯನ್ನು ಮಾಡಿ ದಾಖಲೆಯ ನೋಟಾ ಮತಗಳನ್ನು ಪಡೆದಿದೆ. 2024 1.7 :ಮಧ್ಯಪ್ರದೇಶದ ಇಂದೋರ್‌ನಲ್ಲಿ 'ನನ್ ಆಫ್ ದಿ ಅಬೋವ್' ಆಯ್ಕೆಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಮತದಾರರಿಗೆ ಮನವಿ ಮಾಡಿದ ನಂತರ , ಲೋಕಸಭೆ ಕ್ಷೇತ್ರದಲ್ಲಿ ಇದುವರೆಗೆ 1.7 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದೆ , ಬಿಹಾರದ ಗೋಪಾಲ್‌ಗಂಜ್‌ನ ಹಿಂದಿನ ನೋಟಾ ದಾಖಲೆಯನ್ನು ಮುರಿದಿದೆ . ಒಂದು ಕ್ಷೇತ್ರದಲ್ಲಿನ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರರಿಗೆ ನೋಟಾ ಆಯ್ಕೆಯನ್ನು ನೀಡುತ್ತದೆ. 2019 ರ ಚುನಾವಣೆಯಲ್ಲಿ , ಬಿಹಾರದ ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರವು 51,660 ಗರಿಷ್ಠ ನೋಟಾ ಮತಗಳನ್ನು ದಾಖಲಿಸಿತ್ತು. ಇದನ್ನು ಓದಿ : ಮಂಗಳವಾರದಂದು ಮತ ಎಣಿಕೆ ನಡೆಯುತ್ತಿರುವ ಮಧ್ಯೆ ಇಸಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ , ಇಂದೋರ್‌ನಲ್ಲಿ ನೋಟಾ ಇದುವರೆಗೆ 1,72,798 ಮತಗಳನ್ನು ಪಡೆದಿದೆ, ಇದು ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 9,90,698 ಮತಗಳನ್ನು ಪಡೆದ ನಂತರ ಎರಡನೇ ಅತಿ ಹೆಚ್ಚು. ಇಂದೋರ್‌ನಲ್ಲಿ ಎಲ್ಲಾ 13 ಅಭ್ಯರ್ಥಿಗಳು ಇಲ್ಲಿಯವರೆಗೆ ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.ಲಾಲ್ವಾನಿ ಅವರು ತಮ್ಮ ಸಮೀಪದ ಬಿಎಸ್‌ಪಿ ಪ್ರತಿಸ್ಪರ್ಧಿ ಸಂಜಯ್ ಸೋಲಂಕಿ ಅವರಿಗಿಂತ 9,48,603 ಮತಗಳಿಂದ ಮುಂದಿದ್ದರು . 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್‌ನ ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಏಪ್ರಿಲ್ 29 ರಂದು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು ಮತ್ತು ನಂತರ ಬಿಜೆಪಿಗೆ ಸೇರಿದರು. ಬಿಜೆಪಿಗೆ "ಪಾಠ" ಕಲಿಸಲು ಇವಿಎಂಗಳ ಮೇಲೆ ನೋಟಾ ಒತ್ತುವಂತೆ ಕಾಂಗ್ರೆಸ್ ನಂತರ ಇಂದೋರ್‌ನ ಮತದಾರರಿಗೆ ಮನವಿ ಮಾಡಿತು . ಇದನ್ನು ಓದಿ : ಈ ಲೋಕಸಭಾ ಕ್ಷೇತ್ರದ 72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಂದೋರ್‌ನಲ್ಲಿ ಕಾಂಗ್ರೆಸ್ ಚುನಾವಣಾ ಸ್ಪರ್ಧೆಯಿಂದ ಹೊರಗುಳಿದಿದೆ. ಇಂದೋರ್‌ನಲ್ಲಿ ಮೇ 13 ರಂದು ಮತದಾನ ನಡೆದಿದ್ದು, ' ಡೇಟಾ ಪ್ರಕಾರ 25.27 ಲಕ್ಷ ಮತದಾರರಲ್ಲಿ 61.75 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1140.txt b/zeenewskannada/data1_url7_500_to_1680_1140.txt new file mode 100644 index 0000000000000000000000000000000000000000..0116bda1915d6157ac87eb39d953fb3227c2919e --- /dev/null +++ b/zeenewskannada/data1_url7_500_to_1680_1140.txt @@ -0,0 +1 @@ +ಯುವಕನ ಅದೃಷ್ಟ ಬದಲಿಸಿದ ಒಂದು ಓವರ್‌! ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ . ಯುವರಾಜ್‌? : 2025ರ ಐಪಿಎಲ್‌ ಸೀಸನ್‌ ಭಾರಿ ಕುತೂಹಲ ಹುಟ್ಟುಹಾಕಿದೆ, ಹರಾಜಿಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗಲೇ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ, ಯಾವ ಆಟಗಾರರನ್ನು ಕೈ ಬಿಟಲಿದೆ, ಇನ್ನೂ ತಂಡಕ್ಕೆ ಯಾವ ಆಟಗಾರರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ. :2025ರ ಐಪಿಎಲ್‌ ಸೀಸನ್‌ ಭಾರಿ ಕುತೂಹಲ ಹುಟ್ಟುಹಾಕಿದೆ, ಹರಾಜಿಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗಲೇ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ, ಯಾವ ಆಟಗಾರರನ್ನು ಕೈ ಬಿಟಲಿದೆ, ಇನ್ನೂ ತಂಡಕ್ಕೆ ಯಾವ ಆಟಗಾರರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ. ಐಪಿಎಲ್‌ ಸೀಸನ್‌ ಆರಂಭವಾಗಲು ಆರು ತಿಂಗಳು ಬಾಕಿ ಇದೆ, ಹರಾಜಿಗಾಗೆ ಭಾರಿ ಸಿದ್ದತೆಗಳು ನಡೆಯುತ್ತಿದ್ದು, ಪ್ರಭಾವಿ ಆಟಗಾರರ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಅದರಲ್ಲೂ ಈ ಭಾರಿಯ ತಂಡಕ್ಕಾಗಿ ನಡೆಯುವ ಆಟಗಾರರ ಆಯ್ಕೆ ಅನಿರೀಕ್ಷಿತ ತಿರುವುಗಳನ್ನು ಪಡೆಯಲಿದೆ ಅಂತಲೇ ಹೇಳಬಹುದು. ಆರ್‌ಸಿಬಿ ತಂಡ ಹರಾಜಿಗಾಗಿ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ನಡೆಸಲು ಶುರು ಮಾಡಿದೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾವ ಆಟಗಾರರನ್ನು ಕೈ ಬಿಡಬೇಕು ಎಂಬ ಪಟ್ಟಿಯನ್ನು ರೆಡಿ ಮಾಡಿಕೊಂಡಿದ್ದು, ತಂಡದಿಂದ ಸ್ಟಾರ್‌ ಆಟಗಾರರನ್ನು ಕೈ ಬಿಟ್ಟಿದೆ ಎಂದು ಐಪಿಎಲ್‌ ಮುಖ್ಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆರ್‌ಸಿಬಿ ತಂಡ ರಿಟೈನ್‌ ಲಿಸ್ಟ್‌ನಲ್ಲಿ ಸ್ಟಾರ್‌ ವೇಗಿ ಮೊಹಮ್ಮದ್‌ ಸಿರಾಜ್‌ ಅವರ ಹೆಸರು ಇಲ್ಲದಿರುವುದು, ಅಭಿಮಾನಿಗಳಿಗಗೆ ಅಚ್ಚರಿಯನ್ನುಂಟು ಮಾಡಿದೆ. ಈಗಿರುವಾಗ ತಂಡಕ್ಕೆ ಯುವ ಆಟಗಾರ ಎಂಟ್ರಿ ಕೊಡಲಿದ್ದಾನೆ ಎನ್ನುವ ಸುದ್ದಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಆರ್‌ಸಿಬಿ ಫ್ರಾಂಚೈಸಿ ಯುವ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಹರಾಜಿನಲ್ಲಿ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸುಮಿತ್‌ ದ್ರಾವಿಡ್‌ ಕಾಣಿಸಿಕೊಂಡರೆ, ಅವರನ್ನು ತಂಡ ಕರೀದಿಸಲು ಸಂಚು ರೂಪಿಸಿದೆ. ಕೇವಲ ಸುಮಿತ್‌ ದ್ರಾವಿಡ್‌ ಅಷ್ಟೆ ಅಲ್ಲ ಇತ್ತೀಚೆಗಷ್ಟೆ ಆರು ಬಾಲ್‌ಗೆ ಅರು ಸಿಕ್ಸ್‌ ಭಾರಿಸಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದ ಆಟಗಾರನ ಮೇಲೆ ಆರ್‌ಸಿಬಿ ತಂಡ ಈಗಾಗಲೇ ಕಣ್ಣಿಟ್ಟಿದೆ. 2007ರಲ್ಲಿ ಯುವರಾಜ್‌ ಸಿಂಗ್‌ ವಿಸ್ವಕಪ್‌ ಸಂದರ್ಭದಲ್ಲಿ ಆರು ಬಾಲ್‌ಗೆ ಆರು ಸಿಕ್ಸರ್‌ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು, ಇದೀಗ ತೇಟ್‌ ಯುವರಾಜ್‌ ಸಿಂಗ್‌ರಂತೆ ಆರು ಬಾಲ್‌ಗೆ ಆರು ಸಿಕ್ಸರ್‌ ಬಾರಿಸಿದ್ದ ದಹಲಿ ಪ್ರೀಮಿಯರ್‌ ಲೀಗ್‌ನ ಯುವ ಆಟಗಾರ ಪ್ರಿಯಾಂಶ್‌ ಆರ್ಯ ಅವರ ಮೇಲೆ ಆರ್‌ಸಿಬಿ ತಂಡ ಕಣ್ಣಿಟ್ಟಿದೆ. ಇದನ್ನೂ ಓದಿ: ಕೇವಲ ಆರ್‌ಸಿಬಿ ತಂಡ ಅಷ್ಟೆ ಅಲ್ಲದೆ ಹಲವಾರು ಫ್ರಾಂಚೈಸಿಗಳು ಈ ಯುವ ಆಟಗಾರನ ಮೇಲೆ ಕಣ್ಣಿಟ್ಟಿದ್ದು, ಈ ಆಟಗಾರರನ್ನು ಕರೀದಿಸಲೇ ಬೇಕು ಎಂದು ಆರ್‌ಸಿಬಿ ತಂಡ ಲಿಸ್ಟ್‌ ಮಾಡಿಕೊಂಡಿದೆ. ಕಳೆದ ವಾರ ಸೌತ್‌ ಹಾಗೂ ನಾರ್ತ್‌ ಡೆಲ್ಲಿ ನಡುವೆ ನಡೆದ ಪಂದ್ಯದಲ್ಲಿ, ಸೌತ್‌ ಡೆಲ್ಲಿ ತಂಡದ ಪರ ಬ್ಯಾಟಿಂಗ್‌ ಮಾಡಿದ ಪ್ರಿಯಾಂಶ್ ಎದುರಾಲಿ ತಂಡದ ಬೌಲರ್‌ಗಳ ಬೆವರಿಳಿಸಿದ್ದರು, ಆರು ಬಾಲ್‌ಗೆ ಆರು ಸಿಕ್ಸರ್‌ ಸಿಡಿಸಿ ಯುವರಾಜ್‌ ಸಿಂಗ್‌ ಅವರ ಆಟವನ್ನು ನೆನಪಿಸುವ ಮೂಲಕ, ಈ ದಾಖಲೆ ಮಾಡಿದ ಮೂರನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಈ ಸಾಧನೆ ಆರ್‌ಸಿಬಿ ತಂಡದ ಗಮನ ಸೆಳೆದಿದ್ದು, ಯುವ ಆಟಗಾರನನ್ನು ಕರೀದಿಸಲೇ ಬೇಕು ಎಂದು ಆರ್‌ಸಿಬಿ ತಂಡ ನಿರ್ಧರಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1141.txt b/zeenewskannada/data1_url7_500_to_1680_1141.txt new file mode 100644 index 0000000000000000000000000000000000000000..77e90cbbb9d961a576558fb4be2ac8fa4fe0d9cf --- /dev/null +++ b/zeenewskannada/data1_url7_500_to_1680_1141.txt @@ -0,0 +1 @@ +ತಂಡದಿಂದ ಹೊರ ಬಿದ್ದ ಸ್ಟಾರ್‌ ಆಟಗಾರರು! ಸಾಂಭವ್ಯ ಆಟಗಾರರ ಪಟ್ಟಿ ರಿಲೀಸ್‌ ಮಾಡಿದ ಬೆಂಗಳೂರು ತಂಡ? : ಐಪಿಎಲ್‌ ಹರಾಜಿಗೆ ಇನ್ನೇನು ಕೆಲವೇ ದಿನ ಉಳಿದಿದೆ, ಸ್ಟಾರ್‌ ಆಟಗಾರರನ್ನು ಉಳಿಸಿಕೊಳ್ಳಲು ವಿವಿಧ ತಂಡದ ಫ್ರಾಂಚೈಸಿಗಳು ಕಸರತ್ತು ನಡೆಸುತ್ತಿವೆ. ಈ ಸೀಸನ್‌ನಲ್ಲಿ ಹೊಸ ನಿಯಮಗಳ ಕಾರಣ ಎಲ್ಲಾ ತಂಡಗಳಲ್ಲಿಯೂ ಭಾರಿ ಬದಲಾವಣೆ ಖಚಿತ ಎಂದೆ ಹೇಳಬಹುದು. ಈಗಿರುವಾಗ ಆರ್‌ಸಿಬಿ ತಂಡ ಯಾವ ಯಾವ ಆಟಗಾರರನ್ನು ಇದೀಗ ಉಳಿಸಿಕೊಳ್ಳಲಿದೆ ಎಂದು ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ. :ಐಪಿಎಲ್‌ ಹರಾಜಿಗೆ ಇನ್ನೇನು ಕೆಲವೇ ದಿನ ಉಳಿದಿದೆ, ಸ್ಟಾರ್‌ ಆಟಗಾರರನ್ನು ಉಳಿಸಿಕೊಳ್ಳಲು ವಿವಿಧ ತಂಡದ ಫ್ರಾಂಚೈಸಿಗಳು ಕಸರತ್ತು ನಡೆಸುತ್ತಿವೆ. ಈ ಸೀಸನ್‌ನಲ್ಲಿ ಹೊಸ ನಿಯಮಗಳ ಕಾರಣ ಎಲ್ಲಾ ತಂಡಗಳಲ್ಲಿಯೂ ಭಾರಿ ಬದಲಾವಣೆ ಖಚಿತ ಎಂದೆ ಹೇಳಬಹುದು. ಈಗಿರುವಾಗ ಆರ್‌ಸಿಬಿ ತಂಡ ಯಾವ ಯಾವ ಆಟಗಾರರನ್ನು ಇದೀಗ ಉಳಿಸಿಕೊಳ್ಳಲಿದೆ ಎಂದು ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ. ಪ್ರತಿ ವರ್ಷ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ ತಂಡ ಫೀಲ್ಡ್‌ಗೆ ಎಂಟ್ರಿ ಕೊಡ್ಡುತ್ತಿದೆ. ತನ್ನ ಶಕ್ತಿಗೂ ಮೀರಿ ಕಷ್ಟ ಪಟ್ಟರು ಅಹ ಅದೇನೊ ಬೆಂಗಳೂರು ತಂಡಕ್ಕೆ ಕಪ್‌ ಕೈಗೆತ್ತಿಕೊಳ್ಳುವ ಭಾಗ್ಯ ದೊರಕಲೇ ಇಲ್ಲ. ಪ್ಲೇ ಆಫ್‌ ವೆಗೂ ಎಂಟ್ರಿ ಕೊಟ್ಟಿದ್ದ ಆರ್‌ಸಿಬಿ ತಂಡ ಕಳೆದ ಸೀಸನ್‌ನಲ್ಲಿ ಕೂಡ ರಾಜಸ್ಥಾನ್‌ ತಂಡದ ಎದುರು ಸೋತು ಅಭಿಮಾನಿಗಳ ಕಪ್‌ ಗೆಲ್ಲುವ ಕನಸನ್ನು ಭಗ್ನ ಗೊಳಿಸಿತು. ಒಮ್ಮೆಯಾದರೂ ತಮ್ಮ ನೆಚ್ಚಿನ ತಂಡ ಕಪ್‌ ಗೆಲ್ಲುತ್ತೆ ಎನ್ನುವ ಉತ್ಸಾಹದಲ್ಲಿದ್ದ ಅಭಿಮಾನಿಗಳಿಗೆ ಈ ಸೋಲು ಮತ್ತೊಮ್ಮೆ ನಿರಾಸೆ ಮೂಡಿಸಿತ್ತು. ಈ ಭಾರಿ ಕಪ್‌ ಗೆಲ್ಲಲೇ ಬೇಕು ಎಂದು ಎಲ್ಲಾ ತಂಡಗಳಂತೆ ಆರ್‌ಸಿಬಿ ತಂಡ ಕೂಡ ಭಾರಿ ಕಸರತ್ತು ನಡೆಸುತ್ತಿದೆ, ಕೇವಲ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿದ್ದು ಫ್ರಾಂಚೈಸಿ ಇದೀಗ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎನ್ನುವ ಸಂಗತಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಇನ್ನೇನು ಐಪಿಎಲ್‌ ಸೀಸನ್‌ 2024ಕ್ಕೆ ಎರಡೇ ತಿಂಗಳು ಬಾಕಿ ಇದೆ. ಎಲ್ಲಾ ತಂಡಗಳು ಯಾವ ಯಾವ ಆಟಗಾರರನ್ನು ರಿಟೈನ್‌ ಮಾಡಿಕೊಳ್ಳಬೇಕು ಎಂಬ ಶಾರ್ಟ್‌ ಲಿಸ್ಟ್‌ ರೆಡಿ ಮಡಿಕೊಂಡಿದೆ. ಎಲ್ಲಾ ತಂಡದಂತೆ ಆರ್‌ಸಿಬಿ ಕೂಡ ಎಲ್ಲಾ ದಿಕ್ಕಿನಿಂದ ಲೆಕ್ಕಾಚಾರ ಮಾಡಿ ತಂಡದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಯಾವ ಆಟಗಾರರನ್ನು ಕೈ ಬಿಡಬೇಕು ಎಂಬ ಯೋಜನೆಗೆ ಬಂದಿದೆ. ಆರ್‌ಸಿಬಿ ಈಗಾಗಲೇ ರಿಟೈನ್‌ ಪ್ಲೇಯರ್ಸ್‌ ಲಿಸ್ಟ್‌ ಸಿದ್ದ ಮಾಡಿಕೊಂಡಿದೆ ಎನ್ನುವ ವಿಷಯ ಹೊರಬಿದ್ದಿದ್ದು, ಇದರಲ್ಲಿ ಸ್ಟಾರ್‌ ಆಟಗಾರನ ಹೆಸರು ಇಲ್ಲ ಎಂಬುದು ಅಚ್ಚರಿಯ ಸಂಗತಿ. ಬೆಂಗಳೂರು ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾರ್‌ ಆಟಗಾರರನ್ನು ಕೈ ಬಿಡುವ ಮೂಲಕ ಈ ಭಾರಿ ಹರಾಜಿನಲ್ಲಿ ಭಾರಿ ಶಾಕ್‌ ನೀಡುವ ಸಾಧ್ಯತೆ ಇದೆ. ಇನ್ನೂ ಆರ್‌ಸಿಬಿ ರಿಟೈನ್‌ ಲಿಸ್ಟ್‌ನಿಂದ ಮೊಹಮ್ಮದ್‌ ಸಿರಾಜ್‌ ಅವರ ಹೆಸರನ್ನು ತೆಗೆದು ಹಾಕಲಾಗಿದ್ದು ಇದು ಅಭಿಮಾನಿಗಳಿಗೆ ಅಘಾತ ನೀಡಿದ. ವೇಗಿ ಬೌಲರ್‌ ಸಿರಾಜ್‌ ಬದಲಿಗೆ ಮತ್ತೊಬ್ಬ ಬಲಿಷ್ಠ ಆಟಗಾರನನ್ನು ತಂಡಕ್ಕೆ ಕರೆತರಲು ಆರ್‌ಸಿಬಿ ಫ್ರಾಂಚೈಸಿ ಇಂತಹ ನಿರ್ಧಾರ ತೆಗೆದುಕೊಂಡಿದ್ದು, ಈ ಸ್ಟಾರ್‌ ಆಟಗಾರನನ್ನು ಕೈ ಬಿಟ್ಟಿದೆ ಆದರೆ ಆರ್‌ಸಿಬಿ ಅಭಿಮಾನಿಗಳು ನಿರಾಶರಾಗುತ್ತಾರೆ. ಇದೀಗ ಸ್ಟಾರ್‌ ಆಟಗಾರ ಮೊಹಮ್ಮದ್‌ ಸಿರಾಜ್‌ರನ್ನು ಆರ್‌ಸಿಬಿ ಕೈಬಿಡುವುದು ಖಚಿತ ಎಂದು ಇಂಡಿಯನ್‌ ಪೀಮಿಯರ್‌ನ ಉನ್ನತ ಮೂಲಗಳು ತಿಳಿಸಿದ್ದು, ಇದರ ಹಿಂದಿನ ಸತ್ಯ ಏನೆಂದು ತಿಳಿಯಲು ಇನ್ನಷ್ಟೆ ಕಾದು ನೋಡಬೇಕಿದೆ. ಅತ್ಯತ್ತಮ ಬೌಲರ್‌ ಎನಿಸಿಕೊಂಡಿದ್ದ ಮೊಹಮ್ಮದ್‌ ಸಿರಾಜ್‌ ಅವರನ್ನು ಆರ್‌ಸಿಬಿ ತಂಡ ಭಾರಿ ಮೊತ್ತಕ್ಕೆ ಕರೀದಿಸಿತ್ತಾದರೂ, ನಿರೀಕ್ಷಿಸಿದಂತೆ ಅವರು ಪ್ರದರ್ಶನ ನೀಡಲಿಲ್ಲ, ಇದೇ ಕಾರಣದಿಂದ ಇದೀಗ ಆರ್‌ಸಿಬಿ ತಂಡ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1142.txt b/zeenewskannada/data1_url7_500_to_1680_1142.txt new file mode 100644 index 0000000000000000000000000000000000000000..7872d9efe6e10a3daef0fb3f7a7bd676bc56aa00 --- /dev/null +++ b/zeenewskannada/data1_url7_500_to_1680_1142.txt @@ -0,0 +1 @@ +ಬಿಗ್‌ ಅಪ್ಡೇಟ್:‌ ಟೀಂ ಇಂಡಿಯಾಗೆ ಈತ ನೂತನ ಕ್ಯಾಪ್ಟನ್: ಬಟ್ಟೆ ಅಂಗಡಿಯಲ್ಲಿ ಕೆಲಸ ಕೊಡಿಸಿ ಎಂದು ಬೇಡಿಕೊಂಡವನಿಗೆ ಕೈಹಿಡಿದ ಅದೃಷ್ಟ : ಮೊಹಮ್ಮದ್ ಅಮನ್ ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ. ಇದಕ್ಕೂ ಮುನ್ನ ಅಮನ್ 2023ರ ನವೆಂಬರ್‌ನಲ್ಲಿ ನಡೆದ ಏಷ್ಯಾಕಪ್‌''ನಲ್ಲಿ ಅಂಡರ್-19 ತಂಡದ ಭಾಗವಾಗಿದ್ದರು. ಮೊಹಮ್ಮದ್ ಅಮಾನ್ ಅತ್ಯುತ್ತಮ ಬ್ಯಾಟ್ಸ್‌ಮನ್. 18 ವರ್ಷದ ಅಮನ್ ವೇಗದ ಬೌಲರ್ ಕೂಡ ಹೌದು :ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರೀಡೆ ಕ್ರಿಕೆಟ್. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ತಲುಪಲು ಆಟಗಾರರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿಯವರೆಗೆ ನಾವು ಅನೇಕ ಸ್ಟಾರ್ ಕ್ರಿಕೆಟಿಗರ ಹೋರಾಟದ ಕಥೆಗಳನ್ನು ಕೇಳಿದ್ದೇವೆ. ಆದರೆ ಇತ್ತೀಚೆಗಷ್ಟೇ ಭಾರತದ ಅಂಡರ್-19 ತಂಡದ ನಾಯಕನಾದ ಮೊಹಮ್ಮದ್ ಅಮನ್ ಕಥೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಇದನ್ನೂ ಓದಿ: ಮೊಹಮ್ಮದ್ ಅಮಾನ್ ಯಾರು?ಮೊಹಮ್ಮದ್ ಅಮನ್ ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ. ಇದಕ್ಕೂ ಮುನ್ನ ಅಮನ್ 2023ರ ನವೆಂಬರ್‌ನಲ್ಲಿ ನಡೆದ ಏಷ್ಯಾಕಪ್‌''ನಲ್ಲಿ ಅಂಡರ್-19 ತಂಡದ ಭಾಗವಾಗಿದ್ದರು. ಮೊಹಮ್ಮದ್ ಅಮಾನ್ ಅತ್ಯುತ್ತಮ ಬ್ಯಾಟ್ಸ್‌ಮನ್. 18 ವರ್ಷದ ಅಮನ್ ವೇಗದ ಬೌಲರ್ ಕೂಡ ಹೌದು. ತಾಯಿ ಸಾಯಿಬಾ ಅವರು 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಜಗತ್ತಿಗೆ ವಿದಾಯ ಹೇಳಿದ್ದರು. ಅವರ ತಂದೆ ಮೆಹ್ತಾಬ್ ಟ್ರಕ್ ಚಾಲಕರಾಗಿದ್ದರು. ದುರಂತ ಎಂಬಂತೆ ಅವರೂ ಕೂಡ 2022 ರಲ್ಲಿ ನಿಧನರಾದರು. ಆ ಬಳಿಕ ಅಮನ್ 16ನೇ ವಯಸ್ಸಿನಲ್ಲಿ ಅನಾಥನಾದರು. ಇದರ ನಂತರ ತಮ್ಮ ಮೂವರು ಕಿರಿಯ ಸಹೋದರರ ಜವಾಬ್ದಾರಿಯನ್ನು ವಹಿಸಿಕೊಂಡ ಅಮನ್‌, ಕ್ರೀಡೆಯತ್ತ ಗಮನ ಹರಿಸಿದರು. ಈಗ ಅವರ ಈ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ʼನೊಂದಿಗೆ ಮಾತನಾಡಿದ ಮೊಹಮ್ಮದ್ ಅಮನ್, "ನಾನು ನನ್ನ ತಂದೆಯನ್ನು ಕಳೆದುಕೊಂಡ ದಿನ, ನನ್ನ ಹೆಗಲ ಮೇಲೆ ಜವಾಬ್ದಾರಿ ಬಿತ್ತು ಎಂದು ಭಾವಿಸಿದೆ. ನನ್ನ ತಂಗಿ ಮತ್ತು ಇಬ್ಬರು ಸಹೋದರರನ್ನು ನಾನು ನೋಡಿಕೊಳ್ಳಬೇಕಾಗಿತ್ತು, ನನ್ನ ತಂದೆ ಹೋದ ನಂತರ ನಾನು ಕುಟುಂಬದ ಮುಖ್ಯಸ್ಥನಾಗಿದ್ದೆ. ಈ ಘಟನೆಯ ನಂತರ ನಾನು ಕ್ರಿಕೆಟ್ ಬಿಡಬೇಕು ಎಂದುಕೊಂದೆ. ಅಲ್ಲದೆ ಕುಟುಂಬ ನಿರ್ವಹಣೆಗಾಗಿ ಸಹರಾನ್‌ಪುರದಲ್ಲಿ ಕೆಲಸ ಹುಡುಕಿದರೂ ಕೆಲಸ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನನ್ನ ಆಟ ಮುಂದುವರಿಸಲು ಕೆಲವರು ಸಹಾಯ ಮಾಡಲು ಮುಂದೆ ಬಂದರು" ಎಂದಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಮಲಗಿದ ದಿನಗಳ ಬಗ್ಗೆ ಮಾತನಾಡಿದ ಅಮನ್, "ಹಸಿವಿಗಿಂತ ದೊಡ್ಡದು ಯಾವುದೂ ಇಲ್ಲ. ನಾನು ಈಗ ನನ್ನ ಆಹಾರವನ್ನು ಎಂದಿಗೂ ವ್ಯರ್ಥ ಮಾಡುವುದಿಲ್ಲ. ಏಕೆಂದರೆ ಅದನ್ನು ಗಳಿಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಕಾನ್ಪುರದಲ್ಲಿ ಯುಪಿಸಿಎ ವಯೋಮಿತಿ ಟ್ರಯಲ್ಸ್ ನಡೆದಾಗ ನಾನು ರೈಲಿನ ಸಾಮಾನ್ಯ ಕಂಪಾರ್ಟ್‌ಮೆಂಟ್‌ನಲ್ಲಿ ಶೌಚಾಲಯದ ಬಳಿ ಕುಳಿತು ಪ್ರಯಾಣಿಸುತ್ತಿದ್ದೆ. ಈಗ, ನಾನು ವಿಮಾನದಲ್ಲಿ ಪ್ರಯಾಣಿಸಿದಾಗ ಮತ್ತು ಒಳ್ಳೆಯ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದೇನೆ. ಅದಕ್ಕೆ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ" ಎಂದಿದ್ದಾರೆ. ಇದನ್ನೂ ಓದಿ: ಅಮನ್ ಕಳೆದ ಋತುವಿನಲ್ಲಿ, ವಿನೂ ಮಂಕಡ್ ಟ್ರೋಫಿಯಲ್ಲಿ ಯುಪಿ ಅಂಡರ್-19 ತಂಡಕ್ಕಾಗಿ ಎಂಟು ಇನ್ನಿಂಗ್ಸ್‌ಗಳಲ್ಲಿ 363 ರನ್ ಗಳಿಸಿದರು, ಇದರಲ್ಲಿ ನಾಲ್ಕು ಅರ್ಧ ಶತಕಗಳು ಸೇರಿದ್ದವು. 98ರ ಸರಾಸರಿಯಲ್ಲಿ 294 ರನ್ ಗಳಿಸುವ ಮೂಲಕ ಅಂಡರ್-19 ಚಾಲೆಂಜರ್ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಲ್ಲದೆ, 2023 ರಲ್ಲಿ ಅವರನ್ನು ಉತ್ತರ ಪ್ರದೇಶ 19 ವರ್ಷದೊಳಗಿನವರ ತಂಡದ ನಾಯಕರನ್ನಾಗಿ ಮಾಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1143.txt b/zeenewskannada/data1_url7_500_to_1680_1143.txt new file mode 100644 index 0000000000000000000000000000000000000000..c313802ba7e05a382c5aa8ef566874f1ab0aa07c --- /dev/null +++ b/zeenewskannada/data1_url7_500_to_1680_1143.txt @@ -0,0 +1 @@ +,,,,,... ಒಂದೇ ಪಂದ್ಯದಲ್ಲಿ 10 ವಿಕೆಟ್‌ ಕಿತ್ತು ಕಮಾಲ್: ಸ್ಟಾರ್‌ ಬೌಲರ್‌ ಮಾಂತ್ರಿಕ ಆಟಕ್ಕೆ ಬೆಚ್ಚಿತು ಕ್ರಿಕೆಟ್‌ ಲೋಕ ನಾವಿಂದು ಓರ್ವ ಬೌಲರ್‌ʼನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರ ವೃತ್ತಿಜೀವನವು ಚಿಕ್ಕದಾಗಿರಬಹುದು. ಆದರೆ ಒಂದು ಕಾಲದಲ್ಲಿ ಈ ದಂತಕಥೆಯು ತನ್ನ ಬೌಲಿಂಗ್ʼನಿಂದಲೇ ಬ್ಯಾಟ್ಸ್‌ಮನ್‌ʼಗಳಲ್ಲಿ ಭಯವನ್ನು ಹುಟ್ಟುಹಾಕಿದ್ದರು :ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ತಮ್ಮ ಬೌಲಿಂಗ್‌ʼನಿಂದಲೇ ಮೋಡಿ ಮಾಡಿ, ಅದೆಷ್ಟೋ ಶ್ರೇಷ್ಠ ಬ್ಯಾಟ್ಸ್‌ʼಮನ್‌ʼಗಳಿಗೆ ಪೆವಿಲಿಯನ್ ಹಾದಿಯನ್ನು ತೋರಿಸಿದ ಬೌಲರ್‌ʼಗಳಿದ್ದಾರೆ. ಮುತ್ತಯ್ಯ ಮುರಳೀಧರನ್ (1347 ವಿಕೆಟ್) ಮತ್ತು ಶೇನ್ ವಾರ್ನ್ (1001 ವಿಕೆಟ್) ಅವರ ಹೆಸರುಗಳು ಅಭಿಮಾನಿಗಳ ಬಾಯಲ್ಲಿ ಆಗಾಗ ಕೇಳಿಬರುತ್ತವೆ. ಏಕೆಂದರೆ ಅವರಿಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು. ಇದನ್ನೂ ಓದಿ: ಆದರೆ ನಾವಿಂದು ಓರ್ವ ಬೌಲರ್‌ʼನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರ ವೃತ್ತಿಜೀವನವು ಚಿಕ್ಕದಾಗಿರಬಹುದು. ಆದರೆ ಒಂದು ಕಾಲದಲ್ಲಿ ಈ ದಂತಕಥೆಯು ತನ್ನ ಬೌಲಿಂಗ್ʼನಿಂದಲೇ ಬ್ಯಾಟ್ಸ್‌ಮನ್‌ʼಗಳಲ್ಲಿ ಭಯವನ್ನು ಹುಟ್ಟುಹಾಕಿದ್ದರು. ನಾವು ಇಲ್ಲಿ ಉಲ್ಲೇಖಿಸುತ್ತಿರುವ ಭಯಾನಕ ಬೌಲರ್‌ʼನ ಹೆಸರು ಸಿಡ್ನಿ ಬಾರ್ನ್ಸ್. ಇಂಗ್ಲೆಂಡ್‌ʼನ ಈ ಬಲಗೈ ವೇಗದ ಮಧ್ಯಮ ಬೌಲರ್‌ʼನ ಅಂತರರಾಷ್ಟ್ರೀಯ ವೃತ್ತಿಜೀವನವು 27 ಟೆಸ್ಟ್ ಪಂದ್ಯಗಳಿಗೆ ಸೀಮಿತವಾಗಿದ್ದರೂ ಸಹ, ಅಂಕಿಅಂಶಗಳು ಅವರು ಎಂತಹ ಬೌಲರ್ ಎಂದು ನಮಗೆ ಹೇಳುತ್ತವೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ ಒಂದು ಪಂದ್ಯದಲ್ಲಿ 17 ವಿಕೆಟ್‌ʼಗಳನ್ನು ಪಡೆದಿರುವುದು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಅವರು 2.36 ರ ಅತ್ಯುತ್ತಮ ಎಕಾನಮಿಯೊಂದಿಗೆ ಬೌಲಿಂಗ್ ಮಾಡಿದರು. 24 ಬಾರಿ 5 ವಿಕೆಟ್ ಮತ್ತು 7 ಬಾರಿ 10 ವಿಕೆಟ್ ಪಡೆದ ಸಿಡ್ನಿ ಬಾರ್ನ್ಸ್ ಅನೇಕ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನದಂತೆ ಕಾಡಿದ್ದು ಸುಳ್ಳಲ್ಲ. 1901 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಸಿಡ್ನಿ ಬಾರ್ನ್ಸ್, ತಮ್ಮ ಕೊನೆಯ ಟೆಸ್ಟ್ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದರು. 1913-14ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ನಡೆದ 4 ಟೆಸ್ಟ್‌ಗಳ ಸರಣಿಯಲ್ಲಿ ಸಿಡ್ನಿ ಬಾರ್ನ್ಸ್ 49 ವಿಕೆಟ್‌ಗಳನ್ನು ಪಡೆದರು. ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಎಂದು ಈ ಮೂಲಕ ಹೆಸರುವಾಸಿಯಾದರು. ಈ ದಾಖಲೆಯನ್ನು ಇನ್ನೂ ಯಾರೂ ಬ್ರೇಕ್‌ ಮಾಡಿಲ್ಲ.‌ ಈ ನಾಲ್ಕು ಪಂದ್ಯಗಳ 8 ಇನ್ನಿಂಗ್ಸ್‌ʼಗಳಲ್ಲಿ ಕ್ರಮವಾಗಿ 5, 5, 8, 9, 3, 5, 7, 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದನ್ನೂ ಓದಿ: ಸಿಡ್ನಿ ಬಾರ್ನ್ಸ್ ಟೆಸ್ಟ್ ಕ್ರಿಕೆಟ್‌ʼನಲ್ಲಿ 150 ವಿಕೆಟ್‌ಗಳನ್ನು ಕಬಳಿಸಿದ ವೇಗದ ಬೌಲರ್. 1913 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 150 ನೇ ವಿಕೆಟ್ ಪಡೆಯುವ ಮೂಲಕ ಈ ದೊಡ್ಡ ಸಾಧನೆ ಮಾಡಿದರು. ಇನ್ನು 40 ನೇ ವಯಸ್ಸಿನಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಸಿಡ್ನಿ ಬಾರ್ನ್ಸ್, ಈ ಸ್ವರೂಪದಲ್ಲಿ 10 ವಿಕೆಟ್ ಪಡೆದ ನಾಲ್ಕನೇ ಹಿರಿಯ ಕ್ರಿಕೆಟಿಗರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1144.txt b/zeenewskannada/data1_url7_500_to_1680_1144.txt new file mode 100644 index 0000000000000000000000000000000000000000..4e4feb3097215c67ca219cee8a7db7311200c18e --- /dev/null +++ b/zeenewskannada/data1_url7_500_to_1680_1144.txt @@ -0,0 +1 @@ +ನಮಾಜ್ ಮಾಡುವಾಗ ಸಿಗುವ ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ: ಅಂದು 8.4 ಕೋಟಿ ಬೆಲೆಗೆ ಖರೀದಿಸಿದ್ದ ಆ ಸ್ಟಾರ್‌ ಆಟಗಾರನ ಹೇಳಿಕೆ ವೈರಲ್‌ ಸದ್ಯ ಯುಪಿ ಟಿ20 ಲೀಗ್ ನಲ್ಲಿ ಆಡುತ್ತಿರುವ ಸಮೀರ್ ರಿಜ್ವಿ ಅದ್ಭುತ ಪ್ರದರ್ಶನ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಪ್ರತಿನಿತ್ಯ ನಮಾಜ್ ಮಾಡುವ ಧಾರ್ಮಿಕ ವ್ಯಕ್ತಿ ನಾನು, ನಮಾಜ್ ಮಾಡುವುದರಿಂದ ಸಿಗುವ ಶಾಂತಿ, ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ" ಎಂದು ಹೇಳಿದರು. :ಕಳೆದ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಬಲಗೈ ಬ್ಯಾಟ್ಸ್‌ಮನ್ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ₹8.4 ಕೋಟಿಗೆ ಭಾರಿ ಬೆಲೆಗೆ ಖರೀದಿಸಿತ್ತು. ಆಗ ಸಾಕಷ್ಟು ಸುದ್ದಿ ಮಾಡಿದ್ದ ರಿಜ್ವಿ ಮತ್ತೊಮ್ಮೆ ತಮ್ಮ ಮಾತಿನ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಸದ್ಯ ಯುಪಿ ಟಿ20 ಲೀಗ್ ನಲ್ಲಿ ಆಡುತ್ತಿರುವ ಸಮೀರ್ ರಿಜ್ವಿ ಅದ್ಭುತ ಪ್ರದರ್ಶನ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಪ್ರತಿನಿತ್ಯ ನಮಾಜ್ ಮಾಡುವ ಧಾರ್ಮಿಕ ವ್ಯಕ್ತಿ ನಾನು, ನಮಾಜ್ ಮಾಡುವುದರಿಂದ ಸಿಗುವ ಶಾಂತಿ, ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ" ಎಂದು ಹೇಳಿದರು. ಇದೇ ಸಮಯದಲ್ಲಿ ಅವರು ತಮ್ಮ ನೆಚ್ಚಿನ ಕ್ರಿಕೆಟಿಗರ ಹೆಸರನ್ನು ಬಹಿರಂಗಪಡಿಸಿದ್ದು, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವುದೇ ಒತ್ತಡದ ಸಂದರ್ಭದಲ್ಲೂ ಶಾಂತವಾಗಿರುವುದನ್ನು ಧೋನಿ ಕಲಿಸಿದ್ದಾರೆ ಎಂದು ಸಮೀರ್ ರಿಜ್ವಿ ಹೇಳಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ರಿಜ್ವಿ ಮಾತನಾಡಿದ್ದು, "ಹಿರಿಯ ಕ್ರಿಕೆಟಿಗರಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಾರೆ, ಅದು ನನಗೆ ತುಂಬಾ ಇಷ್ಟ. ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮ್ಮನ್ನು ಸ್ವಾಗತಿಸಿದ ರೀತಿ ಅದ್ಭುತ" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1145.txt b/zeenewskannada/data1_url7_500_to_1680_1145.txt new file mode 100644 index 0000000000000000000000000000000000000000..e4f5cae14d260d47eaf26b8bb550bfedd7335e71 --- /dev/null +++ b/zeenewskannada/data1_url7_500_to_1680_1145.txt @@ -0,0 +1 @@ +ಕ್ರಿಕೆಟ್‌ ಆಡುತ್ತಿರುವಾಗಲೆ ದೇಶಕ್ಕಾಗಿ ಫೀಲ್ಡ್‌ನಲ್ಲಿ ಪ್ರಾಣ ಬಿಟ್ಟ ಆಟಗಾರರಿವರು.. : ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್ ಪ್ರಪಂಚದಾದ್ಯಂತ ವ್ಯಾಪಕವಾದ, ಭಾವೋದ್ರಿಕ್ತ ಅನುಯಾಯಿಗಳನ್ನು ಹೊಂದಿದೆ. ಕ್ರಿಕೆಟ್‌ ಆತ್ಮ ಮತ್ತು ಸೌಹಾರ್ದತೆಗಾಗಿ ಪ್ರಿಯವಾಗಿದ್ದರೂ, ಕೆಲವು ದುರಂತ ಕ್ಷಣಗಳಿಗೂ ಸಹ ಸಾಕ್ಷಿಯಾಗಿದೆ. :ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್ ಪ್ರಪಂಚದಾದ್ಯಂತ ವ್ಯಾಪಕವಾದ, ಭಾವೋದ್ರಿಕ್ತ ಅನುಯಾಯಿಗಳನ್ನು ಹೊಂದಿದೆ. ಕ್ರಿಕೆಟ್‌ ಆತ್ಮ ಮತ್ತು ಸೌಹಾರ್ದತೆಗಾಗಿ ಪ್ರಿಯವಾಗಿದ್ದರೂ, ಕೆಲವು ದುರಂತ ಕ್ಷಣಗಳಿಗೂ ಸಹ ಸಾಕ್ಷಿಯಾಗಿದೆ. ಕ್ರಿಕೆಟ್ ಜಗತ್ತು, ಇತರ ಕ್ರೀಡೆಗಳಂತೆ, ಅಭಿಮಾನಿಗಳು, ಸಹೋದ್ಯೋಗಿಗಳು ಮತ್ತು ಪ್ರೀತಿಪಾತ್ರರನ್ನು ಆಘಾತ ಮತ್ತು ದುಃಖದಲ್ಲಿ ಮುಳುಗಿಸುವ ದುರಂತ ಘಟನೆಗಳಲ್ಲಿ ಪಾಲು ಹೊಂದಿದೆ. ತಮ್ಮ ದೇಶಕ್ಕಾಗಿ ಆಡಿ ಕೀರ್ತಿ ಬೆಳಗಬೇಕು ಎಂದು ಫೀಲ್ಡ್‌ಗೆ ಎಂಟ್ರಿ ಕೊಟ್ಟ ಆಟಗಾರರು ಆಟವಾಡುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ. ಫಿಲಿಪ್ ಹ್ಯೂಸ್ನವೆಂಬರ್ 2014 ರಲ್ಲಿ ಶೆಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಆಸ್ಟ್ರೇಲಿಯದ ಭರವಸೆಯ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಅವರ ಕುತ್ತಿಗೆಗೆ ಬೌನ್ಸರ್ ಬಡಿದಿತ್ತು. ಪಿಚ್‌ನಲ್ಲಿ ಕುಸಿದುಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಎರಡು ದಿನಗಳ ಕಾಲ ಸಾವಿನ ವಿರುದ್ಧ ಹೋರಾಡಿ ಫಲ ಸಿಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಅವರ 26 ನೇ ಹುಟ್ಟುಹಬ್ಬಕ್ಕೆ ಕೇವಲ ಮೂರು ದಿನಗಳು ಬಾಕಿ ಇರುವಾಗಿ ಈ ಅಹಿತಕರ ಘಟನೆ ನಡೆದಿದ್ದು, ಕ್ರಿಕೆಟ್‌ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿತ್ತು. ಇದನ್ನೂ ಓದಿ: ಜುಲ್ಫಿಕರ್ ಭಟ್ಟಿಜುಲ್ಫಿಕರ್ ಭಟ್ಟಿ , ಆಗಿನ ಕಾಲಕ್ಕೆ ವೇಗವಾಗಿ ಬೆಳೆಯುತ್ತಿದ್ದ ಪಾಕಿಸ್ತಾನಿ ಕ್ರಿಕೆಟಿಗ, ಕ್ರಿಕೆಟ್‌ ಆಡುತ್ತಲೇ ಸಾವನಪ್ಪಿದವರ ಪಟ್ಟಿಯಲ್ಲಿ ಈತನೂ ಕೂಡ ಒಬ್ಬ. ಡಿಸೆಂಬರ್ 2013 ರಲ್ಲಿ ಪಾಕಿಸ್ತಾನದಲ್ಲಿ ನಡೆದ ದೇಶೀಯ ಪಂದ್ಯದ ವೇಳೆ ವೇಗದ ಎಸೆತ ಎದೆಗೆ ಬಡಿದು ಪ್ರಾಣ ಕಳೆದುಕೊಂಡರು. ಮೈದಾನದಲ್ಲಿಯೇ ಕುಸಿದು ಬಿದ್ದ ಅವರು ದುರದೃಷ್ಟವಶಾತ್ ಗಾಯಗೊಂಡು ಸಾವನ್ನಪ್ಪಿದರು, ಕ್ರಿಕೆಟ್ ಜಗತ್ತಿನಲ್ಲಿ ಎಂದಿಗೂ ತುಂಬಲಾಗದ ನಿರ್ವಾತವನ್ನು ಬಿಟ್ಟರು. ರಮಣ್ ಲಂಬಾಭಾರತೀಯ ಕ್ರಿಕೆಟಿಗ ರಮಣ್ ಲಂಬಾ ಕೂಡ ಕ್ರಿಕೆಟ್‌ ಆಡುತ್ತಿರುವಾಗಲೇ ದುರಂತ ಸಾವಿಗೀಡಾಗಿದ್ದರು. 1998 ರಲ್ಲಿ, ಬಾಂಗ್ಲಾದೇಶದ ಕ್ಲಬ್ ಪಂದ್ಯದ ಸಂದರ್ಭದಲ್ಲಿ, ಲಂಬಾ ಹೆಲ್ಮೆಟ್ ಇಲ್ಲದೆ ಶಾರ್ಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್ಮನ್ನಿಂದ ಪ್ರಬಲವಾದ ಹೊಡೆತವು ಅವರ ತಲೆಗೆ ಬಡಿದಿತು. ಆರಂಭದಲ್ಲಿ ಚೇತರಿಕೆ ಕಂಡರಾದರೂ, ದಿನ ಕಳೆದಂತೆ ಕೋಮಾಗೆ ಜಾರಿದ ಅವರು ಸಾವಿನ ವಿರುದ್ಧ ತೀವ್ರ ಹೋರಾಟ ನಡೆಸಿ ಪ್ರಾಣ ಬಿಟ್ಟರು. ರಿಚರ್ಡ್ ಬ್ಯೂಮಾಂಟ್ಮೇ 2013 ರಲ್ಲಿ ನಡೆಯಿತು, 20 ವರ್ಷದ ಇಂಗ್ಲಿಷ್ ಕ್ರಿಕೆಟಿಗ ರಿಚರ್ಡ್ ಬ್ಯೂಮಾಂಟ್ ಅವರು ತಮ್ಮ ಕ್ಲಬ್ ಪೆನ್ ಕ್ರಿಕೆಟ್ ಕ್ಲಬ್‌ಗೆ ಐದು ವಿಕೆಟ್‌ಗಳನ್ನು ಪಡೆದ ನಂತರ ಹೃದಯಾಘಾತದಿಂದ ಮೈದಾನದಲ್ಲಿ ಕುಸಿದರು. ತಕ್ಷಣವೇ ಆಂಬ್ಯುಲೆನ್ಸ್ ಸೇವೆಗಳನ್ನು ಕರೆಯಲಾಯಿತು, ಆದರೆ ದುಃಖಕರ ವಿಷಯವೇನೆಂದರೆ ಅವರು ಬದುಕುಳಿಯಲಿಲ್ಲ. ಇದನ್ನೂ ಓದಿ: ಅಬ್ದುಲ್ ಅಜೀಜ್1959 ರಲ್ಲಿ, ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ಅಜೀಜ್ ಕರಾಚಿ-ಕ್ವೆಟ್ಟಾ ಪಂದ್ಯದ ವೇಳೆ ಎದೆಗೆ ಚೆಂಡು ಬಡಿದ ನಂತರ ಕುಸಿದುಬಿದ್ದರು. ಚೆಂಡು ನೇರವಾಗಿ ಅವರ ಹೃದಯಕ್ಕೆ ಬಡಿದ ಕಾರಣ ಆಟಗಾರ ಸಾವನ್ನಪ್ಪಿದ್ದರು. ಹೀಗೆ ದೇಶಕ್ಕಾಗಿ ಆಡಲು ಬಂದಿದ್ದ ಆಟಗಾರರು ಸಣ್ಣ ಸುಳಿವೂ ಇಲ್ಲದಂತೆ ಸಾವಿಗೀಡಾಗಿದ್ದರು. ಇಂತಹ ಅಹಿತಕರ ಘಟನೆಗಳನ್ನು ತಡೆಗಟ್ಟ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಲು ಸುರಕ್ಷತಾ ನಿಯಮಗಳ ಕಟ್ಟುನಿಟ್ಟಾದ ಅನುಸರಣೆ, ನಿಯಮಿತ ಆರೋಗ್ಯ ತಪಾಸಣೆ ಮತ್ತು ರಕ್ಷಣಾ ಸಾಧನಗಳ ಸರಿಯಾದ ಬಳಕೆ ಬಹಳ ಮುಖ್ಯ. ಈ ಗಾಯಗಳು, ಎಷ್ಟೇ ಚಿಕ್ಕದಾಗಿದ್ದರೂ, ನಿರ್ಲಕ್ಷಿಸಬಾರದು ಮತ್ತು ತಕ್ಷಣವೇ ಸರಿಯಾದ ವೈದ್ಯಕೀಯ ಆರೈಕೆಯನ್ನು ನೀಡಬೇಕು. \ No newline at end of file diff --git a/zeenewskannada/data1_url7_500_to_1680_1146.txt b/zeenewskannada/data1_url7_500_to_1680_1146.txt new file mode 100644 index 0000000000000000000000000000000000000000..9a47efa1f90407d8d806e45141a494a67958a668 --- /dev/null +++ b/zeenewskannada/data1_url7_500_to_1680_1146.txt @@ -0,0 +1 @@ +2025: ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌, ಮತ್ತೋರ್ವ ಸ್ಟಾರ್ ಕನ್ನಡಿಗನ ಎಂಟ್ರಿ! 2025: 2023ರ ಮಹಾರಾಜ ಟ್ರೋಫಿ ಲೀಗ್ನಲ್ಲೂ ಅತೀಹೆಚ್ಚು ರನ್ ಗಳಿಸಿದ್ದೆ. ಆದರೂ ನನಗೆ ಐಪಿಎಲ್ನಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಕರುಣ್ ಕಣ್ಣೀರಿಟ್ಟಿದ್ದರು. 2025:ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು () ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದ್ದು, ತಂಡಕ್ಕೆ ಮತ್ತೊಬ್ಬ ಸ್ಟಾರ್‌ ಕನ್ನಡಿಗನ ಎಂಟ್ರಿ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಲೀಗ್​​​ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 27 ರನ್​ಗಳ ಗೆಲುವು ಸಾಧಿಸಿತ್ತು. ತಂಡದ ಪರ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ ಕರುಣ್​ ನಾಯರ್​​ ಕೇವಲ 48 ಎಸೆತಗಳಲ್ಲಿ ಅಜೇಯ 124 ರನ್​ ಬಾರಿಸಿದರು. ಭರ್ಜರಿ ಶತಕ ಸಿಡಿಸಿ ಮಿಂಚಿದ ಕರುಣ್‌ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟು ಸಂಭ್ರಮಿಸಿದರು. ಇದನ್ನೂ ಓದಿ: 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ ಮೆಗಾ ಆಕ್ಷನ್​​ ನಡೆಯಲಿರುವ ಹೊತ್ತಿನಲ್ಲೇ ಕನ್ನಡಿಗ ಕರುಣ್​​ ನಾಯರ್​ ಅಬ್ಬರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಹೀಗಾಗಿ ಕರುಣ್​ ನಾಯರ್ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅಂದಹಾಗೆ ಕರುಣ್​ ನಾಯರ್​​ ಹೋಮ್​ ಗ್ರೌಂಡ್​​​ ಚಿನ್ನಸ್ವಾಮಿ ಸ್ಟೇಡಿಯಂ. ಬೆಂಗಳೂರು ಸ್ಥಳೀಯರು ಆಗಿರುವ ಕರುಣ್ ಟಾಪ್​ ಆರ್ಡರ್​ ಬ್ಯಾಟ್ಸಮನ್‌ ಆಗಿದ್ದಾರೆ. ತಾವು ಬಿಗ್​ ಹಿಟ್ಟರ್​ ಎಂದು ಕಳೆದ 2 ವರ್ಷಗಳಿಂದ ಮಹಾರಾಜ ಟ್ರೋಫಿಯಲ್ಲಿ ಸಾಬೀತು ಮಾಡಿದ್ದಾರೆ. ಅವಕಾಶ ಸಿಗದೆ ಗಾಯಗೊಂಡಿರುವ ಹುಲಿಯಾಗಿರೋ ಕರುಣ್​ ಅವರನ್ನು ಆರ್​​ಸಿಬಿ ಕರೆ ತಂದರೆ ಘರ್ಜಿಸೋದು ೧೦೦% ಗ್ಯಾರಂಟಿ. ಫಾಫ್ ಡು ಪ್ಲೆಸ್ಸಿಸ್ ಸ್ಥಾನಕ್ಕೆ ಕರುಣ್ ಒಳ್ಳೆಯ ಆಯ್ಕೆ ಅನ್ನುವುದು ಆರ್​​ಸಿಬಿ ಪ್ಲಾನ್​​. ಇದನ್ನೂ ಓದಿ: ಈ ಹಿಂದೆ ನನಗೆ 30 ವರ್ಷ, ನಾನು ಚೆನ್ನಾಗಿ ಆಡುತ್ತಿದ್ದೇನೆ. ಕಳೆದ ವರ್ಷದ ಮಹಾರಾಜ ಟಿ-20 ನಂತರ ನಾನು ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. 2023-24ರಫೈನಲ್ ತಲುಪಿದ್ದ ವಿದರ್ಭ ತಂಡದ ಪರ 690 ರನ್ ಗಳಿಸಿದ್ದೆ. 2023ರ ಮಹಾರಾಜ ಟ್ರೋಫಿ ಲೀಗ್​ನಲ್ಲೂ ಅತೀಹೆಚ್ಚು ರನ್​​ ಗಳಿಸಿದ್ದೆ. ಆದರೂ ನನಗೆ ಐಪಿಎಲ್​​ನಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಕರುಣ್​​ ಕಣ್ಣೀರಿಟ್ಟಿದ್ದರು. ಇದೀಗ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಯಾವ ನಿರ್ಧಾರ ಕೈಗೊಳ್ಳುತ್ತೆ? ಕರುಣ್‌ ಅವರಿಗೆ ಅವಕಾಶ ನೀಡುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1147.txt b/zeenewskannada/data1_url7_500_to_1680_1147.txt new file mode 100644 index 0000000000000000000000000000000000000000..a9e0c5fa56fc1319aed028db5e4b439c5ce1bdba --- /dev/null +++ b/zeenewskannada/data1_url7_500_to_1680_1147.txt @@ -0,0 +1 @@ +2025: ಐಪಿಎಲ್‌ ನಲ್ಲಿ ಭಾರಿ ಬದಲಾಣೆ.. ಶೀಘ್ರವೇ ಪ್ರಮುಖ ನಿರ್ಧಾರ ಕೈಗೊಳ್ಳಲು ಮುಂದಾದ ಬಿಸಿಸಿಐ 2025: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಆದರೆ ಬಿಸಿಸಿಐ ಮೆಗಾ ಆಕ್ಷನ್‌ಗೆ ಸಮಯವನ್ನು ನಿಗದಿಪಡಿಸುವ ಮೊದಲು ಕೆಲವು ನಿಯಮಗಳನ್ನು ಅಂತಿಮಗೊಳಿಸುತ್ತದೆ. ಉಳಿಸಿಕೊಂಡಿರುವ ಆಟಗಾರರ ಪಟ್ಟಿಗೆ ನಿರ್ಬಂಧ, ಮ್ಯಾಚ್ ಕಾರ್ಡ್ ಅನ್ನು ಜಾರಿಗೊಳಿಸಲಾಗಿದೆಯೇ? ಎನ್ನುವ ಪ್ರಶ್ನೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. 2025:ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಆದರೆ ಬಿಸಿಸಿಐ ಮೆಗಾ ಆಕ್ಷನ್‌ಗೆ ಸಮಯವನ್ನು ನಿಗದಿಪಡಿಸುವ ಮೊದಲು ಕೆಲವು ನಿಯಮಗಳನ್ನು ಅಂತಿಮಗೊಳಿಸುತ್ತದೆ. ಉಳಿಸಿಕೊಂಡಿರುವ ಆಟಗಾರರ ಪಟ್ಟಿಗೆ ನಿರ್ಬಂಧ, ಮ್ಯಾಚ್ ಕಾರ್ಡ್ ಅನ್ನು ಜಾರಿಗೊಳಿಸಲಾಗಿದೆಯೇ? ಎನ್ನುವ ಪ್ರಶ್ನೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ನಿಯಮಗಳ ಬಗ್ಗೆ ಸ್ಪಷ್ಟತೆ ದೊರೆತ ನಂತರ ಐಪಿಎಲ್ ಮೆಗಾ ಹರಾಜಿನ ದಿನಾಂಕವನ್ನು ಅಂತಿಮಗೊಳಿಸಲಾಗುವುದು. ಆದರೆ, ಹಾಲಿ ಸ್ಟಾರ್ ಕ್ರಿಕೆಟಿಗರು ಹಾಗೂ ಮಾಜಿ ಆಟಗಾರರ ಮನವಿ ಮೇರೆಗೆ ಐಪಿಎಲ್ ನಲ್ಲಿ ಒಂದಲ್ಲ ಎರಡೆರಡು ನಿಯಮಗಳನ್ನು ಬದಲಿಸಲು ಬಿಸಿಸಿಐ ಮುಂದಾಗಿದೆಯಂತೆ. ಅವುಗಳಲ್ಲಿ ಒಂದು ಪರಿಣಾಮ ಆಟಗಾರನ ನಿಯಮವಾಗಿದೆ. ಈ ನಿಬಂಧನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರು ಈ ನಿಯಮವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಈ ನಿಬಂಧನೆಯಿಂದ ನಾವು ಆಲ್‌ರೌಂಡರ್‌ಗಳ ಸೇವೆಯನ್ನು ಹೆಚ್ಚು ಬಳಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮತ್ತೊಂದೆಡೆ, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಮಾಜಿ ವೇಗಿ ಜಹೀರ್ ಖಾನ್ ಅವರಂತಹ ಆಟಗಾರರು ಇದಕ್ಕೆ ಬೆಂಬಲ ನೀಡಿದ್ದಾರೆ. ಈ ನಿಬಂಧನೆಯು ಆಲ್‌ರೌಂಡರ್‌ಗಳು ತಮ್ಮ ಸಾಮರ್ಥ್ಯವನ್ನು ತೋರಿಸುವುದನ್ನು ತಡೆಯುವುದಿಲ್ಲ ಎಂದು ವಾದಿಸಲಾಗಿತ್ತಿದ್ದು, ಈ ಕುರಿತು ಬಿಸಿಸಿಐ ನಿರ್ಧಾರ ಕೈಗೊಳ್ಳಲಿದೆ. ಒಂದೇ ಓವರ್‌ನಲ್ಲಿ ಇಬ್ಬರು ಬೌನ್ಸರ್‌ಗಳಿಗೆ ಅವಕಾಶ ನೀಡುವ ಬಗ್ಗೆ ಬಿಸಿಸಿಐ ಮರುಪರಿಶೀಲನೆ ನಡೆಸುತ್ತಿದೆ. ಇದು ಬೌಲರ್‌ಗಳಿಗೆ ಅನುಕೂಲವಾಗುವ ನಿಯಮವಾಗಿದೆ. ಫ್ರಾಂಚೈಸಿಗಳ ಅಭಿಪ್ರಾಯಗಳನ್ನು ಪಡೆದ ನಂತರ ಈ ಎರಡು ನಿಯಮಗಳನ್ನು ಜಾರಿಗೆ ತರಬೇಕೆ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳುತ್ತದೆ. ಏತನ್ಮಧ್ಯೆ, ಈ ನಿಯಮಗಳು ರದ್ದಾದರೆ ನವೆಂಬರ್‌ನಲ್ಲಿ ನಡೆಯಲಿರುವ ದೇಶೀಯ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕೂಡ ರದ್ದಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1148.txt b/zeenewskannada/data1_url7_500_to_1680_1148.txt new file mode 100644 index 0000000000000000000000000000000000000000..84fd18ec9e2cc76d5b13fe6a296c4b3534ad3112 --- /dev/null +++ b/zeenewskannada/data1_url7_500_to_1680_1148.txt @@ -0,0 +1 @@ +ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿದ್ರೂ ವಿರಾಟ್‌ʼಗೆ ತಪ್ಪುತ್ತಿಲ್ಲ ಕಾಟ: ಕೊಹ್ಲಿ ಹಿಂದೆ ʼಇವರುʼ ಬಿದ್ದಿರೋದ್ಯಾಕೆ? ಯಾರವರು? : ಲಂಡನ್‌ʼನಲ್ಲಿ ವಿರಾಟ್ ಕೊಹ್ಲಿ ಕುಟುಂಬ ಸಮೇತ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಾಮಾನ್ಯರಂತೆ ಅವರಿಗೂ ಜೀವನ ನಡೆಸಬೇಕು, ಜೊತೆಗೆ ತಮ್ಮ ಮಕ್ಕಳಿಗೆ ಜನಸಾಮಾನ್ಯರಂತೆ ವಾತಾವರಣ ಕಲ್ಪಿಸಿಕೊಡಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರಂತೆ. : ವಿರಾಟ್‌ ಕೊಹ್ಲಿ ಭಾರತ ಕ್ರಿಕೆಟ್‌ ಲೋಕದ ಅಧಿಪತಿ ಎಂದೇ ಹೆಸರಿಸಲ್ಪಟ್ಟವರು. ಆ ಹೆಸರಿಗೆ ತಕ್ಕಂತೆ ಮೈದಾನದಲ್ಲಿ ಆಡಿದವರು. ಆದರೆ ಈ ವರ್ಷದ ಆರಂಭದಲ್ಲಿ ಭಾರತ ತೊರೆದು ಲಂಡನ್‌ʼನಲ್ಲಿ ತಮ್ಮ ಕುಟಂಬದ ಜೊತೆ ನೆಲೆಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರಲು ಪ್ರಾರಂಭಿಸಿದವು. ಇದನ್ನೂ ಓದಿ: ಈ ಮಾತುಗಳಿಗೆ ತಕ್ಕಂತೆ ಸದ್ಯದ ಸ್ಥಿತಿಗಳು ಕಾಣಿಸಿಕೊಳ್ಳುತ್ತಿವೆ. ಕ್ರಿಕೆಟ್​ ಇದ್ದಾಗ ಮಾತ್ರ ಭಾರತಕ್ಕೆ ಬರುತ್ತಿರುವ ವಿರಾಟ್‌, ಉಳಿದೆಲ್ಲಾ ದಿನ ಲಂಡನ್ʼನಲ್ಲಿಯೇ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್​ ಗೆದ್ದ ಬಳಿಕ ಭಾರತಕ್ಕೆ ಬಂದಾಗಲೂ ಸಂಭ್ರಮಾಚಾರಣೆ ಮುಗಿದ ಮರುದಿನವೇ ಮುಂಬೈನಿಂದ ಲಂಡನ್​ʼಗೆ ವಿರಾಟ್‌ ಪ್ರಯಾಣ ಬೆಳೆಸಿದ್ದರು. ಇನ್ನು ಲಂಡನ್‌ʼನಲ್ಲಿ ವಿರಾಟ್​ ಕೊಹ್ಲಿ ಕುಟುಂಬ ಸಮೇತ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಾಮಾನ್ಯರಂತೆ ಅವರಿಗೂ ಜೀವನ ನಡೆಸಬೇಕು, ಜೊತೆಗೆ ತಮ್ಮ ಮಕ್ಕಳಿಗೆ ಜನಸಾಮಾನ್ಯರಂತೆ ವಾತಾವರಣ ಕಲ್ಪಿಸಿಕೊಡಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಆದರೆ ನೆಮ್ಮದಿ ಹುಡುಕಿ ಲಂಡನ್‌ʼಗೆ ತೆರಳಿದರೂ, ಅವರೊಬ್ಬರ ಕಾಟ ತಪ್ಪುತ್ತಿಲ್ಲವಂತೆ. ಅಷ್ಟಕ್ಕೂ ಅವರು ಯಾರು ಎಂಬುದನ್ನು ಮುಂದೆ ತಿಳಿಯೋಣ. ಇದನ್ನೂ ಓದಿ: ಅಭಿಮಾನಿಗಳಾಗಲಿ, ಮಾಧ್ಯಮವಾಗಲಿ ಕೊಹ್ಲಿಗೆ ಕಾಟ ಕೊಡುತ್ತಿಲ್ಲ. ಬದಲಾಗಿ ಕೊಹ್ಲಿ ಹಿಂದೆ ಬಿದ್ದಿರುವವರು ಜಾಹೀರಾತುದಾರರು. ನೆಮ್ಮದಿ ಜೀವನ ಬೇಕೆಂದು ಲಂಡನ್‌ʼಗೆ ತೆರಳಿದ್ದರೆ ಅಲ್ಲಿಯೂ ಕೊಹ್ಲಿಯನ್ನು ಸಂಪರ್ಕಿಸುತ್ತಿದ್ದಾರೆ. ಕೆಲ ದಿನಗಳಿಂದ ಸಾಲು ಸಾಲು ಬ್ರ್ಯಾಂಡ್ʼ​ಗಳ ಶೂಟ್ʼ​​ಗಳಲ್ಲಿ ವಿರಾಟ್​ ಫುಲ್​ ಬ್ಯುಸಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1149.txt b/zeenewskannada/data1_url7_500_to_1680_1149.txt new file mode 100644 index 0000000000000000000000000000000000000000..576453d1fc6320b0f5c96b0044c524cd1ec3f56c --- /dev/null +++ b/zeenewskannada/data1_url7_500_to_1680_1149.txt @@ -0,0 +1 @@ +6,6,6,6,6,6.. ಒಂದೇ ಓವರ್‌ʼನಲ್ಲಿ 6 ಸಿಕ್ಸರ್! 23 ವರ್ಷದ ದಾಂಡಿಗನ ಅಬ್ಬರಕ್ಕೆ ಕ್ರಿಕೆಟ್‌ ಲೋಕವೇ ಫಿದಾ; ಯುವಿ ಆಟ ನೆನಪಿಸಿದ ಯುವ ಕ್ರಿಕೆಟಿಗ 6 : ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಮತ್ತು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಭರ್ಜರಿ ಬ್ಯಾಟಿಂಗ್ ಮಾಡಿ ಸಿಕ್ಸರ್‌ಗಳ ಸುರಿಮಳೆಗೈದು ಶತಕ ಪೂರೈಸಿದರು. ಪ್ರಿಯಾಂಶ್ (120) ಮತ್ತು ಆಯುಷ್ ಬದೋನಿ (165) ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ದೆಹಲಿ ತಂಡವು 308 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. 6 :ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ, 23 ವರ್ಷದ ಬ್ಯಾಟ್ಸ್‌'ಮನ್ ಯುವರಾಜ್ ಸಿಂಗ್ ಅವರಂತೆಯೇ ಓವರ್‌'ನಲ್ಲಿ 6 ಸಿಕ್ಸರ್‌'ಗಳನ್ನು ಬಾರಿಸುವ ಮೂಲಕ ಅಬ್ಬರಿಸಿದ್ದಾರೆ. ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ಪರ ಆಡುತ್ತಿರುವ ಪ್ರಿಯಾಂಶ್ ಆರ್ಯ 6 ಎಸೆತಗಳನ್ನು ಎದುರಿಸಿ 12ನೇ ಓವರ್‌ʼನಲ್ಲಿ 6 ಸಿಕ್ಸರ್‌ʼಗಳನ್ನು ಬಾರಿಸಿದರು. ಇದನ್ನೂ ಓದಿ: ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಮತ್ತು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಭರ್ಜರಿ ಬ್ಯಾಟಿಂಗ್ ಮಾಡಿ ಸಿಕ್ಸರ್‌ಗಳ ಸುರಿಮಳೆಗೈದು ಶತಕ ಪೂರೈಸಿದರು. ಪ್ರಿಯಾಂಶ್ (120) ಮತ್ತು ಆಯುಷ್ ಬದೋನಿ (165) ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ದೆಹಲಿ ತಂಡವು 308 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. ಇದನ್ನೂ ಓದಿ: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ಉತ್ತರ ದೆಹಲಿ ತಂಡಕ್ಕೆ 309 ರನ್‌ʼಗಳ ಗುರಿಯನ್ನು ನೀಡಿತು. ಇಷ್ಟು ದೊಡ್ಡ ಸ್ಕೋರ್ ಗಳಿಸುವಲ್ಲಿ ಆಯುಷ್ ಬಡೋನಿ ಮತ್ತು ಪ್ರಿಯಾಂಶ್ ಆರ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಿಯಾಂಶ್ ಅಲ್ಲದೆ ಆಯುಷ್ ಬಡೋನಿ ಕೂಡ 55 ಎಸೆತಗಳಲ್ಲಿ 19 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 165 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_115.txt b/zeenewskannada/data1_url7_500_to_1680_115.txt new file mode 100644 index 0000000000000000000000000000000000000000..fc4372c7c0bd855474b1023be88da9f36305bd7b --- /dev/null +++ b/zeenewskannada/data1_url7_500_to_1680_115.txt @@ -0,0 +1 @@ +2024: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು, ಹೈದರಾಬಾದ್‌ನಲ್ಲಿ ಓವೈಸಿಗೆ ಗೆಲುವು! 2024: ಉತ್ತರ ಪ್ರದೇಶದ ಹೈ ಪ್ರೊಫೈಲ್ ಕ್ಷೇತ್ರ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಯವರು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರಿಗಿಂತ ಬಹಳ ಹಿಂದುಳಿದಿದ್ದಾರೆ. ಸ್ಮೃತಿ ಇರಾನಿ ೩ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ 2024:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದೆ. ಆದರೆ ಪ್ರಧಾನಿ ಮೋದಿಯವರ ʼಚಾರ್‌ ಸೌ ಪಾರ್‌ʼ ಸಾಧ್ಯವಾಗುಂತೆ ಕಾಣುತ್ತಿಲ್ಲ. ಮಧ್ಯಾಹ್ನ 2 ಗಂಟೆಯ ವೇಳೆಗೆ 543 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 300 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟವು 225ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ತುಕೊಂಡಿದೆ. 18 ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಬಾರಿಯೂಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಅನೇಕ ಘಟಾನುಘಟಿ ನಾಯಕರು ಸೋಲು ಕಾಣುತ್ತಿದ್ದು, ಕೆಲವು ಕ್ಷೇತ್ರಗಳಲ್ಲಿ ಹಿನ್ನಡೆ ಕೂಡ ಅನುಭವಿಸಿದ್ದಾರೆ. ಹೈಪ್ರೋಪೈಲ್ ಕ್ಷೇತ್ರಗಳು ಎನಿಸಿಕೊಂಡಿರುವ ಕ್ಷೇತ್ರಗಳ ಫಲಿತಾಂಶ ಹೇಗಿದೆ? ಯಾವ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ? ಯಾರಿಗೆ ಹಿನ್ನಡೆಯಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂಓದಿ: ಅರುಣ್ ಗೋವಿಲ್ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಬಿಜೆಪಿಯ ಅರುಣ್ ಗೋವಿಲ್ 8,049 ಸಾವಿರ ಮತಗಳಿಂದ ಹಿಂದುಳಿದಿದ್ದಾರೆ. ಅಂಚೆ ಮತಗಳ ಎಣಿಕೆಯಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಅರುಣ್ ಗೋವಿಲ್ ಇವಿಎಂಗಳ ಎಣಿಕೆ ಆರಂಭವಾದ ಕೂಡಲೇ ಹಿನ್ನಡೆ ಅನುಭವಿಸಿದರು. ಎಸ್‌ಪಿಯ ಸುನೀತಾ ವರ್ಮಾ 8,049 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಗಿರಿರಾಜ್ ಸಿಂಗ್ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಗೊಂದಲ ಮುಂದುವರಿದಿದೆ. ಟ್ರೆಂಡ್‌ಗಳಲ್ಲಿ ಹಿಂದೆ ಬಿದ್ದಿದ್ದ ಬಿಜೆಪಿಯ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೊಮ್ಮೆ ಮುನ್ನಡೆ ಸಾಧಿಸಿದ್ದಾರೆ. ಅವರು ಸಿಪಿಐ ಅಭ್ಯರ್ಥಿ ಅವಧೇಶ್ ಕುಮಾರ್ ರೈಗಿಂತ 50,472 ಸಾವಿರ ಮತಗಳಿಂದ ಮುಂದಿದ್ದಾರೆ. ಸ್ಮೃತಿ ಇರಾನಿಗೆ ಸೋಲು ಖಚಿತ?ಉತ್ತರ ಪ್ರದೇಶದ ಹೈ ಪ್ರೊಫೈಲ್ ಕ್ಷೇತ್ರ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಯವರು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರಿಗಿಂತ ಬಹಳ ಹಿಂದುಳಿದಿದ್ದಾರೆ. ಸ್ಮೃತಿ ಇರಾನಿ 3ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಇದೀಗ ಅವರು ಬರೋಬ್ಬರಿ 90,479 ಸಾವಿರ ಮತಗಳಿಂದ ತೀವ್ರ ಹಿನ್ನಡೆ ಅನುಭವಿಸಿದ್ದು, ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಅವರಿಗೆ ಅಮೇಥಿಯಲ್ಲಿ ಗೆಲುವು ಸಿಗಲಿದೆ ಎನ್ನಲಾಗುತ್ತಿದೆ. ಹೈದರಾಬಾದ್‌ನಲ್ಲಿ ಓವೈಸಿಗೆ ಗೆಲುವು? ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿದ್ದ ಮಾಧವಿ ಲತಾ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಒವೈಸಿ ಬರೋಬ್ಬರಿ 2,63,748 ಮತಗಳ ಭಾರೀ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು ಖಚಿತವೆಂದು ಹೇಳಲಾಗುತ್ತಿದೆ. ಬಿಜೆಪಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿತ್ತು. ಒವೈಸಿ ಕುಟುಂಬ 1984ರಿಂದ ಹೈದರಾಬಾದ್ ಸ್ಥಾನವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿದೆ. ಇದೀಗ 2024ರ ಲೋಕಸಭೆ ಚುನಾವಣೆಯಲ್ಲಿಯೂ ಓವೈಸಿ ಮತ್ತೊಮ್ಮೆ ಗೆಲ್ಲುತ್ತಾರೆಂದು ಹೇಳಲಾಗಿದೆ. ರಾಜ್ ಬಬ್ಬರ್ ಅಜಯ್ ಸಿಂಗ್ ಹರಿಯಾಣದ ಗುರುಗ್ರಾಮ್ ಲೋಕಸಭಾ ಕ್ಷೇತ್ರದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ನ ರಾಜ್ ಬಬ್ಬರ್‌ಗೆ ಇದೀಗ ಹಿನ್ನಡೆಯಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಜಯ್ ಸಿಂಗ್‌ರನ್ನು ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ರಾವ್ ಇಂದರ್‌ಜಿತ್ ಸಿಂಗ್ ಈ ಕ್ಷೇತ್ರದಲ್ಲಿ16,738 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕನ್ಹಯ್ಯಾ ಕುಮಾರ್ ಮನೋಜ್ ತಿವಾರಿ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ತಿವಾರಿ ಅವರು ತಮ್ಮ ಪ್ರತಿಸ್ಪರ್ಧಿ, ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗಿಂತಲೂ 1,22,882 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಕನ್ಹಯ್ಯಾ ಕುಮಾರ್‌ಗೆ ಸೋಲು ಖಚಿತವೆಂದು ಹೇಳಲಾಗಿದೆ. ಮೇನಕಾ ಗಾಂಧಿಗೆ ಹಿನ್ನಡೆ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರವೆಂದು ಪರಿಗಣಿಸಲಾಗಿರುವ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿಯವರಿಗೆ ಹಿನ್ನಡೆಯಾಗಿದೆ. ಸಮಾಜವಾದಿ ಪಕ್ಷದ ರಾಂಭುವಲ್ ನಿಶಾದ್ ಅವರು 26,347 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪವನ್ ಸಿಂಗ್‌ಗೆ ಹಿನ್ನಡೆ ಬಿಹಾರದ ಕರಕತ್ ಕ್ಷೇತ್ರದಲ್ಲಿ ಆರಂಭಿಕ ಪ್ರವೃತ್ತಿಗಳು ಸಾಕಷ್ಟು ಆಘಾತಕಾರಿಯಾಗಿದೆ. ಈ ಕ್ಷೇತ್ರದಲ್ಲಿ ಸಿಪಿಐನ ರಾಜಾ ರಾಮ್ ಸಿಂಗ್ ಸುಮಾರು 57,343ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದು, ಎನ್‌ಡಿಎಯ ಉಪೇಂದ್ರ ಕುಶ್ವಾಹಾ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭೋಜ್‌ಪುರಿ ಗಾಯಕ ಪವನ್ ಸಿಂಗ್‌ಗೆ ಹಿನ್ನಡೆಯಾಗಿದೆ. ಪಪ್ಪು ಯಾದವ್ ಅನುಭವಿ ಪಪ್ಪು ಯಾದವ್ ಅವರು ಬಿಹಾರದ ಪೂರ್ಣಿಯಾ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಗಿಂತ ಹಿಂದುಳಿದಿದ್ದಾರೆ. ಈ ಕ್ಷೇತ್ರದಿಂದ ಜೆಡಿಯುನ ಸಂತೋಷ್ ಕುಮಾರ್ 11,555 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇದನ್ನೂಓದಿ: ಮೆಹಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದಿಂದ ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಇಂಡಿಯಾ ಒಕ್ಕೂಟದ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್‌ಗೆ ಮಿಯಾನ್ಬರೋಬ್ಬರಿ 2,74,944 ಮತಗಳಿಂದ ಮುನ್ನಡೆ ಸಾಧಿಸಿದ್ದು, ಗೆಲುವು ಖಚಿತವೆಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1150.txt b/zeenewskannada/data1_url7_500_to_1680_1150.txt new file mode 100644 index 0000000000000000000000000000000000000000..8c5c5abb122cbf194833a4cca8ae7253f636f48a --- /dev/null +++ b/zeenewskannada/data1_url7_500_to_1680_1150.txt @@ -0,0 +1 @@ +ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ, ಸಚಿನ್ ಮಗನ ಜೊತೆ ಸುತ್ತಾಡಿದ್ದ ಆ ಸ್ಟಾರ್‌ ಕ್ರಿಕೆಟ್‌ ಆಟಗಾರ್ತಿಗೆ ಇಂದು ಸಲಿಂಗ ವಿವಾಹ! ಯಾರೀಕೆ? : ಕಳೆದ ವರ್ಷ ಮಾರ್ಚ್‌ʼನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಹಾಗೆ ವ್ಯಾಟ್ ಇಂಗ್ಲೆಂಡ್ ಪರ 160 , 112 T20I ಮತ್ತು 2 ಟೆಸ್ಟ್ ಆಡಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ 4,864 ರನ್‌ಗಳೊಂದಿಗೆ 77 ವಿಕೆಟ್‌ ಕಬಳಿಸಿದ್ದಾರೆ. :ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಡೇನಿಯಲ್ ವ್ಯಾಟ್ ತನ್ನ ಗೆಳತಿ ಜಾರ್ಜಿಯಾ ಹಾಡ್ಜ್ ಅವರನ್ನು ವಿವಾಹವಾಗಿದ್ದಾರೆ. ಆಗಸ್ಟ್ 22ರಂದು ಫ್ರಾನ್ಸ್‌ʼನಲ್ಲಿ ಇವರ ಮದುವೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ತಡವಾಗಿ ರಿವೀಲ್‌ ಆಗಿವೆ. ಇದನ್ನೂ ಓದಿ: ಕಳೆದ ವರ್ಷ ಮಾರ್ಚ್‌ʼನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಹಾಗೆ ವ್ಯಾಟ್ ಇಂಗ್ಲೆಂಡ್ ಪರ 160 , 112 T20I ಮತ್ತು 2 ಟೆಸ್ಟ್ ಆಡಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ 4,864 ರನ್‌ಗಳೊಂದಿಗೆ 77 ವಿಕೆಟ್‌ ಕಬಳಿಸಿದ್ದಾರೆ. ಈ ಹಿಂದೊಮ್ಮೆ, ಡೇನಿಯಲ್ ವ್ಯಾಟ್ 2014ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಭಾರೀ ಸುದ್ದಿಯಾಗಿದ್ದರು. ಆದರೆ ಈ ಸಂಬಂಧವನ್ನು ವಿರಾಟ್‌ ಅಲ್ಲ, ಅವರ ತಾಯಿಯೇ ರಿಜೆಕ್ಟ್‌ ಮಾಡಿದ್ದರು. ಇದನ್ನೂ ಓದಿ: ಕಪಿಲ್ ಶರ್ಮಾ ಶೋನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಆಡುವಾಗ ಆಗಿನ ಇಂಗ್ಲೆಂಡ್ ನಾಯಕಿ ಡೇನಿಯಲ್ ವ್ಯಾಟ್ ತನಗೆ ಪ್ರಪೋಸ್ ಮಾಡಿದ್ದರು. ಆದರೆ, ಆ ವೇಳೆ ಬ್ಯುಸಿಯಾಗಿದ್ದ ಕಾರಣ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ ಎಂದಿದ್ದರು. ಇನ್ನೊಂದೆಡೆ ಕೊಹ್ಲಿಗೆ ಇನ್ನೂ ಮದುವೆ ವಯಸ್ಸಾಗಿಲ್ಲ ಎಂದು ಅವರ ತಾಯಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡುವ ಮೂಲಕ ಈ ವಿಚಾರಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1151.txt b/zeenewskannada/data1_url7_500_to_1680_1151.txt new file mode 100644 index 0000000000000000000000000000000000000000..fe9be8ab887d14bced80631068fbb8828f34680c --- /dev/null +++ b/zeenewskannada/data1_url7_500_to_1680_1151.txt @@ -0,0 +1 @@ +ಗಾಯದ ಕಾರಣ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸ್ಟಾರ್‌ ಆಟಗಾರರಿವರು! ಲಿಸ್ಟ್‌ನಲ್ಲಿ ಇದ್ದಾರೆ ಟೀಂ ಇಂಡಿಯಾದ ದಿಗ್ಗಜರು : ಆಟಗಾರರು ಕ್ರಿಕೆಟ್‌ನಲ್ಲಿ ಸಂಪೂರ್ಣ ಫಿಟ್ ಆಗಿರುವುದು ಬಹಳ ಮುಖ್ಯ. ಆಗ ಮಾತ್ರ ಮೈದಾನದಲ್ಲಿ ಕ್ರಿಯಾಶೀಲರಾಗಲು ಸಾಧ್ಯ. ಕ್ರಿಕೆಟ್ ಇತಿಹಾಸದುದ್ದಕ್ಕೂ, ಅನೇಕ ಆಟಗಾರರು ಮೈದಾನದಲ್ಲಿ ಅಹಿತಕರ ಘಟನೆಗಳನ್ನು ಎದುರಿಸಿದ್ದಾರೆ. ಈ ಘಟನೆಗಳು ಕ್ರಿಕೆಟಿಗರ ವೃತ್ತಿ ಜೀವನವನ್ನೆ ಕಸಿದುಕೊಂಡಿವೆ. ಇದೇ ಕಾರಣದಿಂದಾಗ ದಿಗ್ಗಜ ಆಟಗಾರರು ಕ್ರಿಕೆಟ್‌ಗೆ ವಿದಾಯ ಹೇಳುವಂತಾಗಿದೆ. ಶಾನ್ ಅಬಾಟ್ ಬೌಲ್ ಮಾಡಿದ ಚೆಂಡು ತಲೆಗೆ ಬಡಿದು ಆಸ್ಟ್ರೇಲಿಯಾದ ಫಿಲ್ ಹ್ಯೂಸ್ ಸಾವನ್ನಪ್ಪಿದರು. ಅವರ ವೃತ್ತಿಜೀವನ ಅಷ್ಟೆ ಅಲ್ಲದೆ ಅವರ ಜೀವವೇ ಫಿಲ್ಡ್‌ನಲ್ಲಿ ಹಾರಿ ಹೋಗಿತ್ತು. : ಆಟಗಾರರು ಕ್ರಿಕೆಟ್‌ನಲ್ಲಿ ಸಂಪೂರ್ಣ ಫಿಟ್ ಆಗಿರುವುದು ಬಹಳ ಮುಖ್ಯ. ಆಗ ಮಾತ್ರ ಮೈದಾನದಲ್ಲಿ ಕ್ರಿಯಾಶೀಲರಾಗಲು ಸಾಧ್ಯ. ಕ್ರಿಕೆಟ್ ಇತಿಹಾಸದುದ್ದಕ್ಕೂ, ಅನೇಕ ಆಟಗಾರರು ಮೈದಾನದಲ್ಲಿ ಅಹಿತಕರ ಘಟನೆಗಳನ್ನು ಎದುರಿಸಿದ್ದಾರೆ. ಈ ಘಟನೆಗಳು ಕ್ರಿಕೆಟಿಗರ ವೃತ್ತಿ ಜೀವನವನ್ನೆ ಕಸಿದುಕೊಂಡಿವೆ. ಇದೇ ಕಾರಣದಿಂದಾಗ ದಿಗ್ಗಜ ಆಟಗಾರರು ಕ್ರಿಕೆಟ್‌ಗೆ ವಿದಾಯ ಹೇಳುವಂತಾಗಿದೆ. ಶಾನ್ ಅಬಾಟ್ ಬೌಲ್ ಮಾಡಿದ ಚೆಂಡು ತಲೆಗೆ ಬಡಿದು ಆಸ್ಟ್ರೇಲಿಯಾದ ಫಿಲ್ ಹ್ಯೂಸ್ ಸಾವನ್ನಪ್ಪಿದರು. ಅವರ ವೃತ್ತಿಜೀವನ ಅಷ್ಟೆ ಅಲ್ಲದೆ ಅವರ ಜೀವವೇ ಫಿಲ್ಡ್‌ನಲ್ಲಿ ಹಾರಿ ಹೋಗಿತ್ತು. ವಿಲ್ ಪುಕೋವ್ಸ್ಕಿಆಸ್ಟ್ರೇಲಿಯಾದ ಮಾಜಿ ಅಗ್ರ ಕ್ರಮಾಂಕದ ಯುವ ಬ್ಯಾಟ್ಸ್‌ಮನ್ ವಿಲ್ ಪುಕೊವ್ಸ್ಕಿ ಇತ್ತೀಚೆಗೆ 26 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2021 ರಲ್ಲಿ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ 62 ರನ್ ಗಳಿಸಿದ್ದ ಪುಕೊವ್ಸ್ಕಿ, ಗಾಯದ ಕಾರಣ ದುರದೃಷ್ಟಕರ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿ ಬಂತು. ಬ್ಯಾಟ್ಸ್‌ಮೆನ್‌ ತಲೆಗೆ ರಭಸವಾಗಿ ಬಾಲ್‌ ಬಡಿದ ಕಾರಣ, ಆಘಾತಕ್ಕೆ ಒಳಗಾಗಿ ಗಾಯದಿಂದ ಬಳಲುತ್ತಿದ್ದ, ಈತ ವೈದ್ಯಕೀಯ ತಂಡದ ಸಲಹೆ ಮೇರೆಗೆ ನಿವೃತ್ತಿ ಘೋಷಿಸಬೇಕಾಗಿ ಬಂತು. ಇದನ್ನೂ ಓದಿ: ಕ್ರೇಗ್ ಕೀಸ್ವೆಟರ್2010 ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂಗ್ಲೆಂಡ್‌ನ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ರೇಗ್ ಕೀಸ್ವೆಟರ್ ಅವರು ಕೇವಲ 27 ನೇ ವಯಸ್ಸಿನಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ನಾರ್ಥಾಂಪ್ಟನ್‌ಶೈರ್ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸೋಮರ್‌ಸೆಟ್‌ಗಾಗಿ ಡೇವಿಡ್ ವಿಲ್ಲಿ ಎಸೆದ ಚೆಂಡಿನಿಂದ ಅವರು ಗಾಯಗೊಂಡಿದ್ದರು.ಬ್ಯಾಟ್ಸ್‌ಮೆನ್‌ನ ಹೆಲ್ಮೆಟ್‌ಗೆ ತಾಕಿದ ರಭಸಕ್ಕೆ ಬಲಗಣ್ಣಿಗೆ ಬಾಲ್‌ ಬಡಿದು ಪೆಟ್ಟಾಯಿತು. ಆದರೆ, ಆ ನಂತರವೂ ಅವರು ಕ್ರಿಕೆಟ್ ಜಗತ್ತಿನಲ್ಲಿ ಸಕ್ರಿಯರಾಗಿದ್ದರು. ಆದರೆ, 2015ರ ವಿಶ್ವಕಪ್‌ಗೂ ಮುನ್ನ ಅವರು ದೃಷ್ಟಿಹೀನತೆಯ ಕಾರಣ 27 ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದನ್ನೂ ಓದಿ: ನಾರಿ ಕಂಟ್ರಾಕ್ಟರ್ಭಾರತದ ಮಾಜಿ ಬ್ಯಾಟ್ಸ್‌ಮನ್ ನಾರಿ ಕಂಟ್ರಾಕ್ಟರ್ ಗಾಯದಿಂದ ನಿವೃತ್ತರಾದ ಆಟಗಾರರಲ್ಲಿ ಒಬ್ಬರು. ವಾಸ್ತವವಾಗಿ, 1962 ರಲ್ಲಿ ಬಾರ್ಬಡೋಸ್ ವಿರುದ್ಧದ ಪ್ರವಾಸದ ಪಂದ್ಯದಲ್ಲಿ ಆಡುವಾಗ, ಗುತ್ತಿಗೆದಾರನಿಗೆ ತಲೆಗೆ ಬಾಲ್‌ ತಾಕಿ ತೀವ್ರವಾಗಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡ ನಂತರವೂ ಅವರು ಕ್ರಿಕೆಟ್‌ನಲ್ಲಿ ಮುಂದುವರೆಯಲು ಬಯಸಿದ್ದರು ಆದರೆ, ಯಶಸ್ಸು ಸಾಧಿಸಲು ಸಾಧ್ಯವಾಗದೇ ಕ್ರಿಕೆಟ್‌ಗೆ ವಿದಾಯ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1152.txt b/zeenewskannada/data1_url7_500_to_1680_1152.txt new file mode 100644 index 0000000000000000000000000000000000000000..e1ebff683e5670ecb4dfe1a19f809091310c2bc8 --- /dev/null +++ b/zeenewskannada/data1_url7_500_to_1680_1152.txt @@ -0,0 +1 @@ +ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ! : ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್‌, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ. -19: ತಂದೆಯಂತೆ ಕ್ರಿಕೆಟ್‌ʼನಲ್ಲಿ ಮಿಂಚಬೇಕೆಂಬ ಹಂಬಲದಲ್ಲಿ ಮಕ್ಕಳು ಕೂಡ ಇದೇ ಕ್ಷೇತ್ರವನ್ನು ಅನುಸರಿಸುತ್ತಿದ್ದಾರೆ. ಆದರೆ ಅವರಲ್ಲಿ ಯಶಸ್ಸು ಕಂಡಿದ್ದು ಕೆಲವೇ ಕೆಲವರು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸುನಿಲ್ ಗವಾಸ್ಕರ್ ಪುತ್ರ ರೋಹನ್ ಗವಾಸ್ಕರ್ ಮತ್ತು ರೋಜರ್ ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ. ಇದನ್ನೂ ಓದಿ: ಇನ್ನು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಕ್ರಿಕೆಟಿಗರಾಗಿದ್ದಾರೆ. ತಂದೆಯಂತೆ ಯಶಸ್ಸು ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಅವರಿಗೆ ಇನ್ನೂ ಭಾರತಕ್ಕಾಗಿ ಆಡುವ ಅವಕಾಶ ಸಿಕ್ಕಿಲ್ಲ. ಇದೀಗ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್‌, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ. ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಚೊಚ್ಚಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡದಲ್ಲಿ ಸಮಿತ್‌ʼಗೆ ಸ್ಥಾನ ನೀಡಲಾಗಿದೆ. ಏಕದಿನ ಮತ್ತು ನಾಲ್ಕು ದಿನಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ಮೂರು 50 ಓವರ್‌ʼಗಳ ಪಂದ್ಯಗಳು ಮತ್ತು ಎರಡು ನಾಲ್ಕು ದಿನಗಳ ಪಂದ್ಯಗಳು ಕ್ರಮವಾಗಿ ಪುದುಚೇರಿ ಮತ್ತು ಚೆನ್ನೈನಲ್ಲಿ ನಡೆಯಲಿವೆ. ಏಕದಿನ ತಂಡವನ್ನು ಮೊಹಮ್ಮದ್ ಅಮಾನ್ ಮುನ್ನಡೆಸಲಿದ್ದು, ನಾಲ್ಕು ದಿನಗಳ ತಂಡವನ್ನು ಸೋಹಮ್ ಪಟವರ್ಧನ್ ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಸಮಿತ್ ದ್ರಾವಿಡ್ ದೇಶೀಯ ಮಟ್ಟದಲ್ಲಿ ರನ್ ಗಳಿಸುತ್ತಿದ್ದಾರೆ. ಇತ್ತೀಚೆಗೆ, ಮಹಾರಾಜ T20 ಟ್ರೋಫಿಯಲ್ಲಿ ಅವರ ಕೆಲವು ದೊಡ್ಡ ಹಿಟ್‌ʼಗಳ ವೀಡಿಯೊಗಳು ವೈರಲ್ ಆಗಿವೆ. ಸಮಿತ್ ಮೈಸೂರು ವಾರಿಯರ್ಸ್ ಪರ 7 ಇನ್ನಿಂಗ್ಸ್‌ʼಗಳಲ್ಲಿ ಕ್ರಮವಾಗಿ 7, 7, 33, 16, 2, 12 ಮತ್ತು 5 ರನ್‌ʼಗಳ ಇನ್ನಿಂಗ್ಸ್‌ʼಗಳನ್ನು ಆಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1153.txt b/zeenewskannada/data1_url7_500_to_1680_1153.txt new file mode 100644 index 0000000000000000000000000000000000000000..388e9b6c8b6e27af013f07fa4c66e134fcf6813b --- /dev/null +++ b/zeenewskannada/data1_url7_500_to_1680_1153.txt @@ -0,0 +1 @@ +‌ ಭಾರತದ ಮೊದಲ ಬ್ಲೇಡ್ ರನ್ನರ್.. ಹೋರಾಟ ನಡೆಸಿ ಮೇಲೆದ್ದ ಸಿಂಹಿಣಿ.. ಯಾರು ಈ ಶಾಲಿನಿ ಸರಸ್ವತಿ? : ಶಾಲಿನಿ ಸರಸ್ವತಿ ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಟಿ62 ವಿಭಾಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು. :ಏಷ್ಯಾದ ಅತ್ಯಂತ ವೇಗದ ಮಹಿಳೆ ಎಂಬ ದಾಖಲೆಯನ್ನು ಶಾಲಿನಿ ಸರಸ್ವತಿ ಹೊಂದಿದ್ದರಿಂದ ಅನೇಕರ ಗಮನ ಅವರ ಮೇಲೆ ಬಿದ್ದಿತು. ಒಂದು ದಿನದಲ್ಲಿ ಬದುಕು ಬದಲಾಗಬಹುದೇ ಎಂಬ ಪ್ರಶ್ನೆಗೆ ಶಾಲಿನಿಯ ಜೀವನವೇ ಉತ್ತರ. ಕಾಂಬೋಡಿಯಾದಲ್ಲಿ ರಜೆ ಮುಗಿಸಿ ಹಿಂದಿರುಗಿದ ನಂತರ ಅವರು ತಮ್ಮ 4 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರು. ಆಗ ಅಪರಿಚಿತ ಬ್ಯಾಕ್ಟೀರಿಯಾದ ಕಾಯಿಲೆಯೊಂದು ಅವರಿಗೆ ತಗುಲಿತು.ಅದೇ ವೇಳೆ ಗರ್ಭಿಣಿಯಾಗಿದ್ದ ಶಾಲಿನಿ ಅನಾರೋಗ್ಯದ ಕಾರಣ ತಿಂಗಳುಗಟ್ಟಲೆ ಆಸ್ಪತ್ರೆಯ ಬೆಡ್ ನಲ್ಲೇ ಇರಬೇಕಾಯಿತು. ಇದರಿಂದಾಗಿ ಅವರು ತಮ್ಮ ಮಗುವನ್ನು ಕಳೆದುಕೊಂಡರು ಮತ್ತು ಕೈ ಮತ್ತು ಕಾಲುಗಳನ್ನು ಕಳೆದುಕೊಂಡರು. ಇದನ್ನೂ ಓದಿ- ಆದರೆ ಜೀವನದಲ್ಲಿ ಈ ಸವಾಲಿನಿಂದ ಮೇಲೇರಲು ಶಾಲಿನಿ ಮಾಡಿದ ಪ್ರಯತ್ನವೇ ಇಂದು ಆಕೆ ತಲುಪಿರುವ ಎತ್ತರಕ್ಕೆ ಪ್ರಮುಖ ಕಾರಣ. ಅವರು ತಕ್ಷಣವೇ ತಮ್ಮ ಫಿಟ್ನೆಸ್ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಇವರಿಗೆ ಬೆಂಬಲವಾಗಿ ಪಿ.ಪಿ.ಅಯ್ಯಪ್ಪ ಎಂಬ ತರಬೇತುದಾರ ಕೂಡ ಹಾಜರಿದ್ದರು. 2017 ರಲ್ಲಿ 10K ಮ್ಯಾರಥಾನ್ ಅನ್ನು ಒಂದು ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಶಾಲಿನಿ, 2021 ರಲ್ಲಿ 100 ಮೀ ಓಟದಲ್ಲಿ ರಾಷ್ಟ್ರೀಯ ಚಿನ್ನದ ಪದಕ ಮತ್ತು 2022 ರಲ್ಲಿ ಬೆಳ್ಳಿ ಗೆದ್ದರು. ಇದನ್ನೂ ಓದಿ- ಅಲ್ಲಿಂದ ಶುರುವಾದ ಪಯಣ ಏಷ್ಯನ್ ಪ್ಯಾರಾ ಗೇಮ್ಸ್ ತನಕ ಸಾಗಿದೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿದ ಅನುಭವದ ಕುರಿತು ಮಾತನಾಡಿದ ಶಾಲಿನಿ ಸರಸ್ವತಿ, ಅನುಭವವು ಕಾದಂಬರಿಯಾಗಿದೆ. ಏಕೆಂದರೆ ನಾನು ಕ್ರೀಡಾ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವಳಲ್ಲ.. ಆ ಸಮಯದಲ್ಲಿ ನಾನು ಏಷ್ಯನ್ ಗೇಮ್ಸ್‌ಗೆ ಬರುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕಾಗಿ ಭಾಗವಹಿಸುವುದು ಮತ್ತು ವಿವಿಧ ದೇಶಗಳ ಸಾಕಷ್ಟು ಕ್ರೀಡಾಪಟುಗಳನ್ನು ಭೇಟಿ ಮಾಡಿರುವುದು ನನಗೆ ಹೊಸ ಆರಂಭವನ್ನು ನೀಡಿತು. 2014ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಹಾಕಿಕೊಂಡು ಹೋಗಿದ್ದೆ. ಅಲ್ಲಿಯೇ ಕೋಚ್ ಅಯ್ಯಪ್ಪ ಅವರನ್ನು ಭೇಟಿ ಮಾಡಲು ಸಾಧ್ಯವಾಯಿತು. ನಾನು ಮತ್ತೆ ನಡೆಯಲು ಅಲ್ಲಿ ತರಬೇತಿ ಪ್ರಾರಂಭಿಸಿದೆ. ನಾನು ಟಿಸಿಎಸ್ ಪಂದ್ಯಗಳಲ್ಲಿ ಭಾಗವಹಿಸಿದ್ದರಿಂದ ಇದ್ದಕ್ಕಿದ್ದಂತೆ ವೃತ್ತಿಪರ ಪಂದ್ಯಗಳನ್ನು ಆಡಲು ಸಿದ್ಧಳಾದೆ. ನಾವು ರನ್ನಿಂಗ್ ಬ್ಲೇಡ್‌ಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದೇವೆ. ವಿಶೇಷವಾಗಿ ತರಬೇತಿಯ ಆರಂಭಿಕ ಅವಧಿಯು ನನಗೆ ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ಓಡಲು ಪ್ರಾರಂಭಿಸುವ ಮೊದಲು ನನ್ನ ಕೈಗಳನ್ನು ಹಾಕಲು ನನಗೆ ಏನಾದರೂ ಬೇಕಿತ್ತು. ಏಷ್ಯನ್ ಗೇಮ್ಸ್ ತಲುಪಿದ ನಂತರ 9 ವರ್ಷಗಳ ಕಠಿಣ ಪರಿಶ್ರಮವಿದೆ. ನಾವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಪ್ರಸ್ತುತ ಭಾರತವು ಒಲಿಂಪಿಕ್ಸ್‌ಗಿಂತ ಪ್ಯಾರಾಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುತ್ತಿದೆ. ಪ್ರತಿಭಾವಂತ ಆಟಗಾರರು ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ಗೆ ಪ್ರಯತ್ನಿಸಲು ಸಿದ್ಧರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ಯಾರಾ ಅಥ್ಲೀಟ್‌ಗಳ ಸಂಖ್ಯೆ ಹೆಚ್ಚಿದೆ. ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ನಾನು ನೋಡುತ್ತೇನೆ. ಆದರೆ ಮೂಲಸೌಕರ್ಯಗಳ ವಿಷಯದಲ್ಲಿ ನಾವು ಇನ್ನೂ ಹಿಂದುಳಿದಿದ್ದೇವೆ. ಯಾವುದೇ ಅಂಗವಿಕಲರು ಸಾಮಾನ್ಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಂತಿಲ್ಲ. ಅದೇ ರೀತಿ ಅಂಗವಿಕಲರಿಗೆ ಉಪಕರಣಗಳು ಹಳ್ಳಿಗಳಲ್ಲಿ ಸುಲಭವಾಗಿ ಸಿಗುವುದಿಲ್ಲ. ಇವರಿಗೆ ಉದ್ಯೋಗ ಯೋಜನೆಗಳಿದ್ದರೂ ಅದು ಸರಿಯಾಗಿ ಜಾರಿಯಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ಯಾರಾ ಅಥ್ಲೀಟ್‌ಗಳು ಬಳಸುವ ಉಪಕರಣಗಳು ಮತ್ತು ಪ್ರಾಸ್ಥೆಟಿಕ್ಸ್‌ಗಳ ಬೆಲೆ ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1154.txt b/zeenewskannada/data1_url7_500_to_1680_1154.txt new file mode 100644 index 0000000000000000000000000000000000000000..5fca8584ef24cd3a17a61842e81678e66b3fb068 --- /dev/null +++ b/zeenewskannada/data1_url7_500_to_1680_1154.txt @@ -0,0 +1 @@ +"ನನ್ನನ್ನು ತಡೆಯುವವರು ಜಗತ್ತಿನಲ್ಲಿ ಯಾರೂ ಇಲ್ಲ" ಬ್ಯಾಟ್ಸ್‌ಮನ್‌ಗಳಿಗೆ ಬುಮ್ರಾ ಓಪನ್‌ ಚಾಲೆಂಜ್!! : ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದಾದ್ಯಂತ ಬ್ಯಾಟ್ಸ್‌ಮನ್‌ಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇದೀಗ ಆ ಕಾಮೆಂಟ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. : ಜಸ್ಪ್ರೀತ್ ಬುಮ್ರಾ ಆಧುನಿಕ ಕಾಲದ ಅತ್ಯಂತ ಮಾರಕ ಬೌಲರ್‌ಗಳಲ್ಲಿ ಒಬ್ಬರು. ಕಳೆದ ಕೆಲವು ವರ್ಷಗಳಲ್ಲಿ ಬುಮ್ರಾ ಚೆಂಡಿನೊಂದಿಗೆ ಸಂಚಲನವನ್ನೇ ಸೃಷ್ಟಿಸಿದ್ದಾರೆ.. ಅದಕ್ಕಾಗಿಯೇ ಅವರ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ರಿಂಗಣಿಸುತ್ತಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿಯನ್ನು ತಂದುಕೊಡುವಲ್ಲಿ ಬುಮ್ರಾ ತನ್ನ ಅದ್ಭುತ ಬೌಲಿಂಗ್‌ನಿಂದ ಪ್ರಮುಖ ಪಾತ್ರ ವಹಿಸಿದ್ದಾರೆ. ಪಂದ್ಯಾವಳಿಯಲ್ಲಿ, ಬುಮ್ರಾ 8 ಪಂದ್ಯಗಳಲ್ಲಿ 8.26 ರ ಸರಾಸರಿಯಲ್ಲಿ ಮತ್ತು 4.17 ರ ಆರ್ಥಿಕ ದರದಲ್ಲಿ 15 ವಿಕೆಟ್ಗಳನ್ನು ಪಡೆದರು. ಅವರ ಅದ್ಭುತ ಪ್ರದರ್ಶನದಿಂದಾಗಿ, ಅವರು ತಮ್ಮ ಹೆಸರಿನಲ್ಲಿ ಸರಣಿಯ ಆಟಗಾರ ಪ್ರಶಸ್ತಿಯನ್ನು ಗೆದ್ದರು. ಇದನ್ನೂ ಓದಿ- ನಿಸ್ಸಂದೇಹವಾಗಿ, ಬುಮ್ರಾ ಅವರ ಭರ್ಜರಿ ಬೌಲಿಂಗ್ ಅನ್ನು ಎದುರಿಸುವುದು ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೆ ನಡುಕ ಹುಟ್ಟಿಸುತ್ತದೆ. ನಾವು ಇದನ್ನು ಈಗಾಗಲೇ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ಆಡಿದ ಟಿ 20 ವಿಶ್ವಕಪ್‌ನಲ್ಲಿ ನೋಡಿದ್ದೇವೆ. ಆದರೆ ಬುಮ್ರಾ ಯಾವುದೇ ಬ್ಯಾಟ್ಸ್‌ಮನ್‌ಗೆ ಹೆದರುತ್ತಾರೆಯೇ? ಈ ಪ್ರಶ್ನೆಗೆ ಬುಮ್ರಾ ಅದ್ಭುತ ಉತ್ತರ ನೀಡಿದ್ದಾರೆ. ಇದನ್ನೂ ಓದಿ- ಈವೆಂಟ್‌ನಲ್ಲಿ, ಬಲಗೈ ವೇಗದ ಬೌಲರ್ ಬುಮ್ರಾ ಅವರನ್ನು ಆಂಕರ್ ಒಬ್ಬರು ಯಾರು ಬೌಲ್ ಮಾಡಲು ಅತ್ಯಂತ ಕಷ್ಟಕರವಾದ ಬ್ಯಾಟ್ಸ್‌ಮನ್? ಆ್ಯಂಕರ್‌ಗೆ ದಿಟ್ಟ ಉತ್ತರ ನೀಡಿದ ಬುಮ್ರಾ “ನಾನು ಈ ಪ್ರಶ್ನೆಗೆ ಉತ್ತಮ ಉತ್ತರವನ್ನು ನೀಡಲು ಬಯಸುತ್ತೇನೆ. ವಾಸ್ತವವೆಂದರೆ ನಾನು ಎಲ್ಲರನ್ನೂ ಗೌರವಿಸುತ್ತೇನೆ.. ಆದರೆ ಬೌಲರ್ ಆಗಿ ನಾನು ನನ್ನ ಕೆಲಸವನ್ನು ಚೆನ್ನಾಗಿ ಮಾಡಿದರೆ, ಜಗತ್ತಿನಲ್ಲಿ ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. 2016 ರಿಂದ ಭಾರತ ತಂಡದ ಭಾಗವಾಗಿರುವ ಜಸ್ಪ್ರೀತ್ ಬುಮ್ರಾ ದೇಶ ಮತ್ತು ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ತಮ್ಮ ಅದ್ಭುತ ಬೌಲಿಂಗ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 397 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು 36 ಟೆಸ್ಟ್‌ಗಳಲ್ಲಿ 159 ವಿಕೆಟ್‌ಗಳು, 89 ಪಂದ್ಯಗಳಲ್ಲಿ 149 ವಿಕೆಟ್‌ಗಳು ಮತ್ತು 70 T20 ಪಂದ್ಯಗಳಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1155.txt b/zeenewskannada/data1_url7_500_to_1680_1155.txt new file mode 100644 index 0000000000000000000000000000000000000000..e23513df380fc41f3878809b1d7341d4be46725f --- /dev/null +++ b/zeenewskannada/data1_url7_500_to_1680_1155.txt @@ -0,0 +1 @@ +ಪ್ರೇಯಸಿಯನ್ನು ನೋಡಲು ಆಕೆಯ ಕೋಣೆಗೆ ಬಂದಿದ್ದ ಕ್ರಿಕೆಟಿಗ.. ಸ್ಪಾಟ್‌ಗೆ ಎಂಟ್ರಿ ಕೊಟ್ಟಿದ್ದ ಆಕೆಯ ಪತಿ...ಮಹಡಿಯಿಂದ ಜಿಗಿದು ವೃತ್ತಿ ಜೀವನವನ್ನೇ ಕಳೆದುಕೊಂಡ ಖ್ಯಾತ ಆಟಗಾರನೀತ!! : ಸುಪ್ರಸಿದ್ಧ ಗಾಯಕಿಯ ಗಾಯನ ಮಾತ್ರವಲ್ಲ, ಅವಳ ಸೌಂದರ್ಯಕ್ಕೂ ಅನೇಕ ಸೆಲೆಬ್ರಿಟಿಗಳು ಮಾರುಹೋಗಿದ್ದರು.. ಪಾಕಿಸ್ತಾನದ ವರ್ಣರಂಜಿತ ಕ್ರಿಕೆಟಿಗನೊಬ್ಬ ಆಕೆಯನ್ನು ಪ್ರೀತಿಸಿ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಆ ಸಿಂಗರ್‌ ಯಾರು? ವೃತ್ತಿ ಜೀವನ ಹಾಳುಮಾಡಿಕೊಂಡ ಕ್ರಿಕೆಟರ್‌ ಯಾರು? :ಗಾಯಕಿ ನೂರ್ಜಾಹಾನ್ ಅವರ ಮಧುರ ಕಂಠ ಮತ್ತು ಅವರ ಭಾವಪೂರ್ಣ ವರ್ತನೆಗೆ ಹೆಸರುವಾಸಿಯಾಗಿದ್ದರು. ನಟರು, ಕ್ರಿಕೆಟಿಗರಿಂದ ಹಿಡಿದು ಸರ್ವಾಧಿಕಾರಿಗಳು ಈಕೆ ಸೌಂದರ್ಯದ ಬಲೆಗೆ ಬಿದ್ದಿದ್ದರು.. ದುರಂತವೆಂದರೇ ಪಾಕಿಸ್ತಾನಿ ಕ್ರಿಕೆಟಿಗನೊಬ್ಬ ನೂರ್ಜಾಹಾಳನ್ನು ಪ್ರೀತಿಸುತ್ತಾ ತನ್ನ ವೃತ್ತಿಜೀವನದ ಜೊತೆಗೆ ತನ್ನ ಪ್ರಾಣವನ್ನೂ ಪಣಕ್ಕಿಟ್ಟಿದ್ದನು.. ನೂರ್ ಜಹಾನ್ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ನಜರ್ ಮೊಹಮ್ಮದ್ ನಡುವಿನ ಲವ್‌ ಅಫೇರ್ ಎಲ್ಲರಿಗೂ ತಿಳಿದೇ ಇದೆ. ಇಬ್ಬರಿಗೂ ವಿವಾಹೇತರ ಸಂಬಂಧವಿತ್ತು. ಗಾಯಕನ ಮೊದಲ ಮದುವೆಯು ಕಾರ್ಯರೂಪಕ್ಕೆ ಬರಲಿಲ್ಲ, ಆದ್ದರಿಂದ ಅವರು ನಟ ಎಜಾಜ್ ದುರಾನಿ ಅವರನ್ನು ವಿವಾಹವಾದರು... ಆದರೆ ಈ ಮಧ್ಯೆ ಅವರು ನಜರ್ ಮೊಹಮ್ಮದ್ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಹತ್ತಿರ ಬಂದರು. ಇದನ್ನೂ ಓದಿ- ನಜರ್ ಮೊಹಮ್ಮದ್ ಒಂದು ದಿನ ನೂರ್ಜಹಾನ್ ಜೊತೆ ಅವಳ ಕೋಣೆಯಲ್ಲಿ ಕುಳಿತಿದ್ದ. ಇದ್ದಕ್ಕಿದ್ದಂತೆ ಗಾಯಕಿಯ ಪತಿ ಎಜಾಜ್ ದುರಾನಿ ಅಲ್ಲಿಗೆ ಬಂದರು. ಇವರಿಬ್ಬರ ಸಂಬಂಧದ ಬಾಗಿಲು ತೆರೆಯುವ ಮುನ್ನ ನಜರ್ ಮೊಹಮ್ಮದ್ ಎರಡನೇ ಮಹಡಿಯಿಂದ ಜಿಗಿದರು.. ಇದರಿಂದಾಗಿ ಕ್ರಿಕೆಟಿಗನ ಕೈಗೆ ಗಂಭೀರ ಗಾಯವಾಯಿತು.. ಇದನ್ನೂ ಓದಿ- ನಾಜರ್ ಮೊಹಮ್ಮದ್ ತನ್ನ ಕೈಯನ್ನು ಸರಿಪಡಿಸಲು ಪ್ರಯತ್ನಿಸಿದನು, ಆದರೆ ಪರಿಸ್ಥಿತಿ ಸುಧಾರಿಸುವ ಬದಲು ಹದಗೆಟ್ಟಿತು. ಕ್ರಿಕೆಟಿಗನ ಕೈ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಅಂತಿಮವಾಗಿ ಅವರ ಕ್ರಿಕೆಟ್ ಜೀವನವು ಕೊನೆಗೊಂಡಿತು. ನೂರ್ಜಹಾನ್ ತಮ್ಮ 6 ನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದರು. ಅವರ ಪೋಷಕರು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಉಸ್ತಾದ್ ಗುಲಾಮ್ ಮೊಹಮ್ಮದ್ ಅವರಿಂದ ಸಂಗೀತ ತರಬೇತಿ ಪಡೆದರು. ನೂರ್ ಜಹಾನ್ ಕೆಲವು ಹಿಂದಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದರಲ್ಲಿ 'ಬಡಿ ಮಾನ್', 'ಗಾಂವ್ ಕಿ ಗೋರಿ' ಉಲ್ಲೇಖಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1156.txt b/zeenewskannada/data1_url7_500_to_1680_1156.txt new file mode 100644 index 0000000000000000000000000000000000000000..fad524582564607b3f368b903c658322150fe212 --- /dev/null +++ b/zeenewskannada/data1_url7_500_to_1680_1156.txt @@ -0,0 +1 @@ +ಅಭಿಮಾನಿಗಳಿಗೆ ಗುಡ್‌ ನ್ಯೂಸ್‌! ತಂಡಕ್ಕೆ ವಿಧ್ವಂಸಕ ವಿಕೆಟ್‌ ಕೀಪರ್‌ ಎಂಟ್ರಿ : ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಬದಲಾಗಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವರ್ಷದ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ 10 ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ಧಾರಣ ನೀತಿಯ ಬಗ್ಗೆ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ. :ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಬದಲಾಗಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವರ್ಷದ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ 10 ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ಧಾರಣ ನೀತಿಯ ಬಗ್ಗೆ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ. ಬಿಸಿಸಿಐ ಶೀಘ್ರದಲ್ಲೇ ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ನೀತಿಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಹಿಂದಿನ ಮೆಗಾ ಹರಾಜು ಧಾರಣ ನೀತಿಯ ಪ್ರಕಾರ, ಒಂದು ತಂಡವು ನಾಲ್ಕಕ್ಕಿಂತ ಹೆಚ್ಚು ಜನರನ್ನು ಉಳಿಸಿಕೊಳ್ಳಲು ಯಾವುದೇ ತಂಡಕ್ಕೂ ಅವಕಾಶವಿಲ್ಲ. ಇದು ಫ್ರಾಂಚೈಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಾಂಬಿನೇಷನ್ ಸೆಟ್ ತಂಡಗಳು ಮೆಗಾ ಹರಾಜನ್ನು ವಿರೋಧಿಸುತ್ತಿದ್ದರೆ, ಇತರ ತಂಡಗಳು ಅದನ್ನು ಒತ್ತಾಯಿಸುತ್ತಿವೆ. ಇದನ್ನೂ ಓದಿ: 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಕೆಲ ತಂಡಗಳು ಬಿಸಿಸಿಐನ ಮುಂದೆ ಬೇಡಿಕೆ ಇಟ್ಟಿವೆ ಎಂಬ ವರದಿಗಳಿವೆ. ಏನೇ ಆಗಲಿ ನಾಲ್ಕೈದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಲಿದೆ. ಈ ಲೆಕ್ಕಾಚಾರದಲ್ಲಿ ಎಲ್ಲಾ ತಂಡಗಳು ಸಂಪೂರ್ಣ ಬದಲಾಗಲಿವೆ. ಎಲ್ಲಾ ಸ್ಟಾರ್ ಆಟಗಾರರು ತಮ್ಮ ಹಳೆಯ ತಂಡಗಳನ್ನು ತೊರೆದು ಹೊಸ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಮೆಗಾ ಹರಾಜಿನತ್ತ ಗಮನ ಹರಿಸಿವೆ. ಹರಾಜಿನಲ್ಲಿ ಖರೀದಿಸಲಿರುವ ಆಟಗಾರರ ಜೊತೆಗೆ ಉಳಿಸಿಕೊಳ್ಳುವ ಆಟಗಾರರ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಅವರು ತಮ್ಮ ತಂಡವನ್ನು ಬಲಪಡಿಸಲು ಅಗತ್ಯವಿರುವ ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ತಮ್ಮ ಯೋಜನೆಗಳನ್ನು ಚುರುಕುಗೊಳಿಸಿದೆ. ಇದನ್ನೂ ಓದಿ: ಆರ್‌ಸಿಬಿ ಕಳೆದ 17 ವರ್ಷಗಳಲ್ಲಿ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಈ ಅನುಕ್ರಮದಲ್ಲಿ, ದಕ್ಷಿಣ ಆಫ್ರಿಕಾದ ವಿಧ್ವಂಸಕ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಮೇಲೆ ಕೇಂದ್ರೀಕರಿಸಿದೆ. ತಂಡವು ಈಗಾಗಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ನಿವೃತ್ತಿಯನ್ನು ಘೋಷಿಸಿದೆ ಮತ್ತು ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಆರ್‌ಸಿಬಿ ಆಸೀಸ್‌ನ ವಿಧ್ವಂಸಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅನುಪಸ್ಥಿತಿಯನ್ನು ಹೆನ್ರಿಚ್ ಕ್ಲಾಸೆನ್‌ಗೆ ಕರೆತರುವ ಮೂಲಕ ಸರಿದೂಗಿಸಲು ಆಶಿಸುತ್ತಿದೆ. ಕಳೆದ ಋತುವಿನಲ್ಲಿ ದಯನೀಯವಾಗಿ ವಿಫಲರಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಕೈಬಿಡಲಿದೆ. ಈ ಹಿನ್ನೆಲೆಯಲ್ಲಿ ಹೆನ್ರಿಚ್ ಕ್ಲಾಸೆನ್ ಅದನ್ನು ಸ್ವಾಧೀನಪಡಿಸಿಕೊಳ್ಳುವ ಗುರಿಯೊಂದಿಗೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಪ್ರಸ್ತುತ, ಹೆನ್ರಿಕ್ ಕ್ಲಾಸೆನ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಕೈಬಿಡುವ ಸಾಧ್ಯತೆ ಕಡಿಮೆ. ಹರಾಜಿನಲ್ಲಿ ಬಿಟ್ಟರೆ ಕೋಟಿ ಸುರಿದರೂ ಆರ್‌ಸಿಬಿ ಪಡೆಯುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1157.txt b/zeenewskannada/data1_url7_500_to_1680_1157.txt new file mode 100644 index 0000000000000000000000000000000000000000..0b7a15be9c4a82a5ddc0053f4ac6ed6c88f6541e --- /dev/null +++ b/zeenewskannada/data1_url7_500_to_1680_1157.txt @@ -0,0 +1 @@ +ಮ್ಯಾಚ್‌ ಫಿಕ್ಸಿಂಗ್‌ನಿಂದ ಕರಿಯರ್‌ ಕ್ಲೋಸ್‌..ಹೊಟ್ಟೆಪಾಡಿಗಾಗಿ ಕೂಲಿ ಕೆಲಸ! ಸ್ಟಾರ್‌ ಕ್ರಿಕೆಟರ್‌ ಬದುಕಿನಲ್ಲಿ ವಿಧಿಯ ಅಟ್ಟಹಾಸ : ತನ್ನ ದೇಶವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಆದರೆ ಕೆಲವು ಆಟಗಾರರು ತಮ್ಮ ದೇಶಕ್ಕಾಗಿ 100 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಾರೆ. ಈ ವಿಶೇಷ ಸಂದರ್ಭದಲ್ಲಿ ಕ್ರೀಡಾ ಪಟುಗಳನ್ನು ಸಹ ಗೌರವಿಸಲಾಗುತ್ತದೆ. ಇದೇ ವೇಳೆ 100ನೇ ಅಂತಾರಾಷ್ಟ್ರೀಯ ಪಂದ್ಯಕ್ಕೂ ವಿಶೇಷ ಕ್ಯಾಪ್ ನೀಡಲಾಗುವುದು. ಆದರೆ ಒಲ್ಲೊಬ್ಬ, ಅಂತರರಾಷ್ಟ್ರೀಯ ಆಟಗಾರನಿಗೆ 17 ವರ್ಷದ ನಂತರ ತನ್ನ ವಿಶೇಷ ಕ್ಯಾಪ್‌ ನೀಡಲಾಗಿದೆ. ಈ ಆಟಗಾರ ಬೇರೆ ಯಾರೂ ಅಲ್ಲ, ನ್ಯೂಜಿಲೆಂಡ್‌ನ ಮಾಜಿ ಆಟಗಾರ ಲೂ ವಿನ್ಸೆಂಟ್. :ತನ್ನ ದೇಶವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಆದರೆ ಕೆಲವು ಆಟಗಾರರು ತಮ್ಮ ದೇಶಕ್ಕಾಗಿ 100 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಾರೆ. ಈ ವಿಶೇಷ ಸಂದರ್ಭದಲ್ಲಿ ಕ್ರೀಡಾ ಪಟುಗಳನ್ನು ಸಹ ಗೌರವಿಸಲಾಗುತ್ತದೆ. ಇದೇ ವೇಳೆ 100ನೇ ಅಂತಾರಾಷ್ಟ್ರೀಯ ಪಂದ್ಯಕ್ಕೂ ವಿಶೇಷ ಕ್ಯಾಪ್ ನೀಡಲಾಗುವುದು. ಆದರೆ ಒಲ್ಲೊಬ್ಬ, ಅಂತರರಾಷ್ಟ್ರೀಯ ಆಟಗಾರನಿಗೆ 17 ವರ್ಷದ ನಂತರ ತನ್ನ ವಿಶೇಷ ಕ್ಯಾಪ್‌ ನೀಡಲಾಗಿದೆ. ಈ ಆಟಗಾರ ಬೇರೆ ಯಾರೂ ಅಲ್ಲ, ನ್ಯೂಜಿಲೆಂಡ್‌ನ ಮಾಜಿ ಆಟಗಾರ ಲೂ ವಿನ್ಸೆಂಟ್. ಲೌ ವಿನ್ಸೆಂಟ್ ಅವರ 100 ನೇ ನೆನಪಿಗಾಗಿ ಈ ತಿಂಗಳ ಆರಂಭದಲ್ಲಿ ವಿಶೇಷ ಕ್ಯಾಪ್ ನೀಡಲಾಯಿತು. ಈ ಸಾಧನೆ ಮಾಡಿದ ಸುಮಾರು 17 ವರ್ಷಗಳ ನಂತರ ಅವರು ಗೌರವವನ್ನು ಪಡೆದರು. ಆಕ್ಲೆಂಡ್‌ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ಸರ್ ರಿಚರ್ಡ್ ಹ್ಯಾಡ್ಲಿ ವಿನ್ಸೆಂಟ್‌ಗೆ ತನ್ನ ಟೋಪಿಯನ್ನು ಉಡುಗೊರೆಯಾಗಿ ನೀಡಿದರು. ಇದರಲ್ಲಿ ವಿನ್ಸೆಂಟ್ ಅವರ ಕುಟುಂಬ ಮತ್ತು ಕೆಲವು ಮಾಜಿ ಸಹೋದ್ಯೋಗಿಗಳು ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಲೌ ವಿನ್ಸೆಂಟ್, 'ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಗುರುತಿಸಿಕೊಳ್ಳಲು ಈ ಕ್ಯಾಪ್‌ ಬಹುದೊದಡ್ಡ ಬಹುಮಾನವಾಗಿದೆ, ಇದು ನಿಜವಾಗಿಯೂ ನನಗೊಂದು ಮರೆಯಲಾಗದ ದಿನ,' ಎಂದಿದ್ದಾರೆ. ಇದನ್ನೂ ಓದಿ: ವಿನ್ಸೆಂಟ್ 2014 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನಿಂದ ಆಜೀವ ನಿಷೇಧಕ್ಕೊಳಗಾಗಿದ್ದರು. 2008 ರಲ್ಲಿ ಸಸೆಕ್ಸ್‌ನಲ್ಲಿ ಅವರ ಅಧಿಕಾರಾವಧಿಯಲ್ಲಿ ನಡೆದ ಘಟನೆಗಳು 2011 ರ ಚಾಂಪಿಯನ್ಸ್ ಲೀಗ್ T20 ಸಮಯದಲ್ಲಿ ಮಾಡಿದ ಏಳು ಅಪರಾಧಗಳಿಗಾಗಿ ವಿನ್ಸೆಂಟ್ ಅವರನ್ನು 11 ವರ್ಷಗಳ ಕಾಲ ಜೀವಿತಾವಧಿಗೆ ನಿಷೇಧಿಸಲಾಯಿತು. ಇದಲ್ಲದೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಸಮಯದಲ್ಲಿ ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ್ದರು ಎಂದು ಲೌ ವಿನ್ಸೆಂಟ್ ಒಪ್ಪಿಕೊಂಡಿದ್ದಾರೆ. ಏತನ್ಮಧ್ಯೆ, ಕೊನೆಯದಾಗಿ 2007 ರಲ್ಲಿ ನ್ಯೂಜಿಲೆಂಡ್ ಪರ ಆಡಿದ್ದ ಲೌ ವಿನ್ಸೆಂಟ್, 2008 ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ಚಂಡೀಗಢ ಲಯನ್ಸ್‌ಗೆ ಸಹಿ ಹಾಕಿದಾಗ ನ್ಯೂಜಿಲೆಂಡ್ ಕ್ರಿಕೆಟ್ ತಂಡದಿಂದ ಕೈಬಿಡಲಾಯಿತು. ಕ್ರಿಕೆಟ್‌ನಿಂದ ದೂರವಾದ ನಂತರ, ಲೌ ವಿನ್ಸೆಂಟ್ ಅವರಿಗೆ ತನ್ನ ಮನೆಯ ಖರ್ಚುಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಇದರಿಂದಾಗಿ ಅವರು ರಾಗ್ಲಾನ್ ಎಂಬ ಸಣ್ಣ ಪಟ್ಟಣದಲ್ಲಿ ಕೂಲಿಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದರು. ಕಟ್ಟಡ ನಿರ್ಮಾಣ ಕಂಪನಿಯಲ್ಲಿ ರಿಪೇರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ವಿನ್ಸೆಂಟ್ ನ್ಯೂಜಿಲೆಂಡ್ ಪರ 102 ಏಕದಿನ ಪಂದ್ಯಗಳಲ್ಲಿ 2413 ರನ್ ಗಳಿಸಿದ್ದಾರೆ. ಅವರು 2001 ಮತ್ತು 2007 ರ ನಡುವೆ 23 ಟೆಸ್ಟ್ ಮತ್ತು ಒಂಬತ್ತು T20 ಪಂದ್ಯಗಳನ್ನು ಆಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1158.txt b/zeenewskannada/data1_url7_500_to_1680_1158.txt new file mode 100644 index 0000000000000000000000000000000000000000..9484f48bf80147cb00db05c94039e81be0d7682b --- /dev/null +++ b/zeenewskannada/data1_url7_500_to_1680_1158.txt @@ -0,0 +1 @@ +14 ಬೌಂಡರಿ, 4 ಸಿಕ್ಸರ್, 118 ರನ್... 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ ಬಂದು ಸಿಡಿಲಬ್ಬರದ ಶತಕ ಸಿಡಿಸಿದ ಸ್ಟಾರ್‌ ಬೌಲರ್; ಕ್ರಿಕೆಟ್‌ ಜಗತ್ತೇ ಅಚ್ಚರಿ : ಟೆಸ್ಟ್ ಪಂದ್ಯದ ಎರಡನೇ ದಿನ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ʼಗೆ ಬಂದ ಇಂಗ್ಲೆಂಡ್‌ʼನ 26 ವರ್ಷದ ವೇಗಿ ಗಸ್ ಅಟ್ಕಿನ್ಸನ್ ಶತಕ ಬಾರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ಇದನ್ನು ಪೂರ್ಣಗೊಳಿಸಲು ಅಟ್ಕಿನ್ಸನ್ ಕೇವಲ 103 ಎಸೆತಗಳನ್ನು ತೆಗೆದುಕೊಂಡಿದ್ದಾರೆ. :ಇಂಗ್ಲೆಂಡ್‌ʼನ 26 ವರ್ಷದ ವೇಗಿ ಲಾರ್ಡ್ಸ್‌ʼನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ, ಈ ವೇಗಿ ಎರಡನೇ ದಿನದಲ್ಲಿ ಶತಕ ಗಳಿಸಿ ಆನರ್ಸ್ ಬೋರ್ಡ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇಂಗ್ಲೆಂಡ್‌ʼನ ಗಸ್ ಅಟ್ಕಿನ್ಸನ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾ, ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದಾರೆ. ಈ ಶತಕದೊಂದಿಗೆ ಅವರು ಲಾರ್ಡ್ಸ್‌ʼನಲ್ಲಿ ಅದ್ಭುತ ಸಾಧನೆ ಮಾಡಿದ 5 ಬೌಲರ್‌ʼಗಳ ಕ್ಲಬ್‌ʼಗೆ ಸೇರಿಕೊಂಡರು. ಇದನ್ನೂ ಓದಿ: ಟೆಸ್ಟ್ ಪಂದ್ಯದ ಎರಡನೇ ದಿನ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ʼಗೆ ಬಂದ ಇಂಗ್ಲೆಂಡ್‌ʼನ 26 ವರ್ಷದ ವೇಗಿ ಗಸ್ ಅಟ್ಕಿನ್ಸನ್ ಶತಕ ಬಾರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ಇದನ್ನು ಪೂರ್ಣಗೊಳಿಸಲು ಅಟ್ಕಿನ್ಸನ್ ಕೇವಲ 103 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಒಟ್ಟು 115 ಎಸೆತಗಳಲ್ಲಿ 118 ರನ್‌ ಗಳಿಸಿದ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳೂ ಸೇರಿವೆ. ಗಸ್ ಅಟ್ಕಿನ್ಸನ್ ಅವರು ಲಾರ್ಡ್ಸ್‌ʼನ ಎಲ್ಲಾ ಆನರ್ಸ್ ಬೋರ್ಡ್‌ಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ ಆರನೇ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮುನ್ನ ಗ್ಯಾಬಿ ಅಲೆನ್ (ಇಂಗ್ಲೆಂಡ್), ಕೀತ್ ಮಿಲ್ಲರ್ (ಆಸ್ಟ್ರೇಲಿಯಾ), ಇಯಾನ್ ಬೋಥಮ್ (ಇಂಗ್ಲೆಂಡ್), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) ಮತ್ತು ಕ್ರಿಸ್ ವೋಕ್ಸ್ (ಇಂಗ್ಲೆಂಡ್) ಈ ಸಾಧನೆ ಮಾಡಿದ್ದಾರೆ. ಈ ಎಲ್ಲಾ 6 ಕ್ರಿಕೆಟಿಗರು ಲಾರ್ಡ್ಸ್‌ʼನಲ್ಲಿ ಒಂದು ಇನಿಂಗ್ಸ್‌ʼನಲ್ಲಿ ಐದು ವಿಕೆಟ್, ಒಂದು ಪಂದ್ಯದಲ್ಲಿ 10 ವಿಕೆಟ್ ಮತ್ತು ಶತಕ ಗಳಿಸುವ ಮೂಲಕ ಎಲ್ಲಾ ಮೂರು ಗೌರವ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಅಟ್ಕಿನ್ಸನ್ ಅವರು ಎರಡು ಪಂದ್ಯಗಳ ಕೇವಲ 4 ಇನ್ನಿಂಗ್ಸ್‌ಗಳಲ್ಲಿ ಎಲ್ಲಾ ಮೂರು ಲಾರ್ಡ್ಸ್ ಆನರ್ಸ್ ಬೋರ್ಡ್‌ʼಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ ಇತಿಹಾಸದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ 10 ವಿಕೆಟ್ ಕಬಳಿಸಿದರು. ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್‌ʼನಲ್ಲಿ 7 ವಿಕೆಟ್‌ ಮತ್ತು ಎರಡನೇ ಇನ್ನಿಂಗ್ಸ್‌ʼನಲ್ಲಿ 5 ವಿಕೆಟ್‌ ಕಬಳಿಸಿದ್ದರು. ಇದು ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ವಿದಾಯ ಟೆಸ್ಟ್ ಪಂದ್ಯವೂ ಆಗಿತ್ತು. ಲಾರ್ಡ್ಸ್‌ʼನಲ್ಲಿ ಟೆಸ್ಟ್ ಶತಕ ಮತ್ತು 10 ವಿಕೆಟ್‌ ಗಳಿಸಿದ ಆಟಗಾರರು ಲಾರ್ಡ್ಸ್‌ʼನಲ್ಲಿ 8 ಅಥವಾ ಅದಕ್ಕಿಂತ ಕಡಿಮೆ ಶ್ರೇಯಾಂಕದಲ್ಲಿ ಬ್ಯಾಟಿಂಗ್‌ ಮಾಡಿ ಶತಕ ಗಳಿಸಿದ ಕ್ರಿಕೆಟಿಗರು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1159.txt b/zeenewskannada/data1_url7_500_to_1680_1159.txt new file mode 100644 index 0000000000000000000000000000000000000000..ce25e7c0df326072047829f6d1fbab0738fad29b --- /dev/null +++ b/zeenewskannada/data1_url7_500_to_1680_1159.txt @@ -0,0 +1 @@ +12 ವರ್ಷಕ್ಕೆ ಪಾರ್ಶ್ವವಾಯು, ಗಾಲಿ ಕುರ್ಚಿಯಲ್ಲೇ ಓಡಾಟ: ಛಲಬಿಡದ ಈಕೆ ಗೆದ್ದಿದ್ದು ಸತತ 2 ಒಲಿಂಪಿಕ್ಸ್‌ ಚಿನ್ನ: ʼಗೋಲ್ಡನ್ ಗರ್ಲ್ʼ ಅವನಿ ಲೇಖರಾ ಹಿನ್ನೆಲೆ ಬದುಕಿಗೆ ಸ್ಪೂರ್ತಿ : ಪ್ಯಾರಿಸ್‌ʼನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ಸ್ಪರ್ಧೆಯಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇನ್ನು ಅವನಿ ಸತತ ಎರಡು ಚಿನ್ನದ ಪದಕಗಳನ್ನು ಗೆಲ್ಲುವುದರ ಹಿಂದೆ ಹಲವು ವರ್ಷಗಳ ಪರಿಶ್ರಮ ಮತ್ತು ಉತ್ಸಾಹವಿದೆ. :ಭಾರತದ ಶೂಟರ್ ಅವನಿ ಲೇಖರಾ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ʼನಲ್ಲಿ ಇತಿಹಾಸ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಅವರ ಸತತ ಎರಡನೇ ಪ್ಯಾರಾಲಿಂಪಿಕ್ ಚಿನ್ನವಾಗಿದೆ. ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದಿದ್ದರು. ಈ ಹಿಂದೆ ನಿರ್ಮಿಸಿದ ದಾಖಲೆಯನ್ನು ಬ್ರೇಕ್‌ ಮಾಡಿದ ಅವರು, ಪ್ಯಾರಿಸ್‌ʼನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ಸ್ಪರ್ಧೆಯಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇನ್ನು ಅವನಿ ಸತತ ಎರಡು ಚಿನ್ನದ ಪದಕಗಳನ್ನು ಗೆಲ್ಲುವುದರ ಹಿಂದೆ ಹಲವು ವರ್ಷಗಳ ಪರಿಶ್ರಮ ಮತ್ತು ಉತ್ಸಾಹವಿದೆ. ಬಾಲ್ಯದಲ್ಲಿ ಭೀಕರ ರಸ್ತೆ ಅಪಘಾತದಿಂದ ಪಾರ್ಶ್ವವಾಯುವಿಗೆ ಒಳಗಾದ ಅವರ ಹೋರಾಟದ ಕಥೆ ಈಗ ಚಿನ್ನ ಗೆಲ್ಲುವವರೆಗೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಇದನ್ನೂ ಓದಿ: ಅವನಿ ರಾಜಸ್ಥಾನದ ಜೈಪುರ ಮೂಲದವರು. 2012ರಲ್ಲಿ, ರಸ್ತೆ ಅಪಘಾತಕ್ಕೀಡಾಗಿ ಜೀವನವೇ ತಿರುವು ಪಡೆದುಕೊಂಡಿತು. ರಸ್ತೆ ಅಪಘಾತದಲ್ಲಿ ಆಕೆಯ ಬೆನ್ನುಹುರಿಗೆ ಗಂಭೀರ ಗಾಯಗಳಾಗಿದ್ದು, ಇದರಿಂದಾಗಿ ಪಾರ್ಶ್ವವಾಯುವಿಗೆ ಒಳಗಾದರು. ಇದಾದ ನಂತರ ಗಾಲಿಕುರ್ಚಿಯಲ್ಲೇ ಜೀವನ ಕಳೆಯಬೇಕಾಯಿತು.ಆದರೆ ಅವನಿ ಎಂದಿಗೂ ಛಲ ಬಿಡಲಿಲ್ಲ. ಅವನಿಯ ತಂದೆ ಆಕೆಯ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದರು. ದೈಹಿಕ ಸವಾಲುಗಳ ಹೊರತಾಗಿಯೂ, ಕ್ರೀಡೆಯಲ್ಲಿನ ಅವನಿಯ ಉತ್ಸಾಹವು ಬಿಲ್ಲುಗಾರಿಕೆಯತ್ತ ಗಮನಹರಿಸುವಂತೆ ಮಾಡಿತು. ಇದು ನಿಖರತೆ, ಗಮನ ಮತ್ತು ಶಿಸ್ತಿನ ಅಗತ್ಯವಿರುವ ಕ್ರೀಡೆಯಾಗಿದೆ. ಅಭಿನವ್ ಬಿಂದ್ರಾ ಅವರ ಸಾಧನೆಗಳಿಂದ ಪ್ರೇರಿತರಾದ ಅವನಿ 2015 ರಲ್ಲಿ ಶೂಟಿಂಗ್ ಪ್ರವೇಶಿಸಿದರು. ಅವರ ಸಮರ್ಪಣೆ ಮತ್ತು ಪ್ರತಿಭೆ ಶೀಘ್ರದಲ್ಲೇ ಅವರನ್ನು ಯಶಸ್ಸಿನತ್ತ ಕೊಂಡೊಯ್ಯಿತು. ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗೆದ್ದರು. ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿರುವ ಅವನಿ ತರಬೇತಿಯ ಜೊತೆಗೆ ತನ್ನ ಅಧ್ಯಯನವನ್ನು ಮುಂದುವರೆಸಿದರು. ಬಿಡುವಿಲ್ಲದ ತರಬೇತಿ ವೇಳಾಪಟ್ಟಿಯೊಂದಿಗೆ, ಅವನಿ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ 5 ವರ್ಷಗಳ ಕಾನೂನು ಪದವಿಗೆ ಪ್ರವೇಶ ಪಡೆದರು. ಇದೆಲ್ಲದರ ಜೊತೆಗೆ, 2021 ರ ಪ್ಯಾರಾಲಿಂಪಿಕ್ಸ್‌ʼನಲ್ಲಿ ಚಿನ್ನ ಗೆಲ್ಲುವ ಮೂಲಕ ಅವನಿ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು. ಟೋಕಿಯೊದಲ್ಲಿ ನಡೆದ ಕೊನೆಯ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಲ್ಲ ಎರಡು ಪದಕಗಳನ್ನು ಗೆದ್ದಿದ್ದರು ಅವನಿ. ಶೂಟಿಂಗ್‌ʼನಲ್ಲಿಯೇ ಮೊದಲ ಚಿನ್ನ ಮತ್ತು ನಂತರ ಕಂಚಿನ ಪದಕ ಗೆದ್ದರು. ಒಂದೇ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಎನಿಸಿಕೊಂಡರು. ಈ ಮಹಾನ್ ಸಾಧನೆಗಾಗಿ, ಅವನಿಗೆ ಪದ್ಮಶ್ರೀ ಮತ್ತು ಖೇಲ್ ರತ್ನದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಪ್ಯಾರಿಸ್‌ʼನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ಮಾತನಾಡಿದ ಅವನಿ, 'ಇದು ಅತ್ಯಂತ ನಿಕಟವಾದ ಫೈನಲ್ ಆಗಿತ್ತು. ಮೊದಲ, ಎರಡನೇ ಮತ್ತು ಮೂರನೇ ಸ್ಥಾನಕ್ಕೆ ಬಹಳ ಕಡಿಮೆ ವ್ಯತ್ಯಾಸವಿತ್ತು, ಆದರೆ ನಾನು ಫಲಿತಾಂಶಗಳಿಗಿಂತ ಹೆಚ್ಚಾಗಿ ನನ್ನ ಆಲೋಚನೆಗಳ ಮೇಲೆ ಕೇಂದ್ರೀಕರಿಸಿದೆ. ಈ ಬಾರಿಯೂ ಅಖಾಡದಲ್ಲಿ ನುಡಿಸಲ್ಪಟ್ಟ ಮೊದಲ ರಾಷ್ಟ್ರಗೀತೆ ಭಾರತದ್ದು ಎಂದು ನನಗೆ ಸಂತೋಷವಾಗಿದೆ. ಇನ್ನೂ ಎರಡು ಈವೆಂಟ್‌ʼಗಳಲ್ಲಿ ಭಾಗವಹಿಸಬೇಕಿರುವುದರಿಂದ ದೇಶಕ್ಕಾಗಿ ಹೆಚ್ಚು ಪದಕ ಗೆಲ್ಲುವತ್ತ ಗಮನಹರಿಸಿದ್ದೇನೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_116.txt b/zeenewskannada/data1_url7_500_to_1680_116.txt new file mode 100644 index 0000000000000000000000000000000000000000..c2cd12596d1fe892ac77084421b9a852e27aa7d8 --- /dev/null +++ b/zeenewskannada/data1_url7_500_to_1680_116.txt @@ -0,0 +1 @@ +ಸೋಲು ಸಮೀಪಿಸುತ್ತಿದ್ದಂತೆ ಸಚಿವೆ, ನಟಿ ರೋಜಾ ಟ್ವೀಟ್‌ ವೈರಲ್‌..! : ಆಂಧ್ರಪ್ರದೇಶ ಚುನಾವಣಾ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಹೊಡೆತ ನೀಡಿದೆ. ವೈಎಸ್‌ ಜಗನ್‌ಗೆ ಆಂಧ್ರದ ಜನತೆ ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಂತಿದೆ. ಈ ಕ್ರಮದಲ್ಲಿ, ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಹಲವು ಸಚಿವರು ಮತ್ತು ಪ್ರಮುಖ ನಾಯಕರು ಈಗಾಗಲೇ ಹಿಂದುಳಿದಿದ್ದಾರೆ. 2024:ಆಂಧ್ರ ಪ್ರದೇಶ ಅಸೆಂಬ್ಲಿ ಚುನಾವಣೆ ಫಲಿತಾಂಶ 2024 ದೇಶದ ಗಮನ ಸೆಳೆಯುತ್ತಿದೆ. ಎಪಿಯಲ್ಲಿ ವಿಧಾನಸಭಾ ಚುನಾವಣಾ ಎಣಿಕೆಯಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ವೈಎಸ್‌ಆರ್‌ಸಿಪಿಯ ಕನಸುಗಳು ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿ ಕೂಟದ ಒಡೆತಕ್ಕೆ ಛಿದ್ರ ಛಿದ್ರವಾಗುತ್ತಿವೆ. ಇದರ ಬೆನ್ನಲ್ಲೆ ನಟಿ, ಸಚಿವೆ ರೋಜಾ ಟ್ಟೀಟ್‌ ವೈರಲ್‌ ಆಗುತ್ತಿದೆ.. ಆಂಧ್ರಪ್ರದೇಶ ಚುನಾವಣಾ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಹೊಡೆತ ನೀಡಿದೆ. ವೈಎಸ್‌ ಜಗನ್‌ಗೆ ಆಂಧ್ರದ ಜನತೆ ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಂತಿದೆ. ಈ ಕ್ರಮದಲ್ಲಿ, ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಹಲವು ಸಚಿವರು ಮತ್ತು ಪ್ರಮುಖ ನಾಯಕರು ಈಗಾಗಲೇ ಹಿಂದುಳಿದಿದ್ದಾರೆ. ಇದನ್ನ ಓದಿ: ಈ ಸಂದರ್ಭದಲ್ಲಿ, ಈ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಆಘಾತ ಎಂದು ಪರಿಗಣಿಸಬಹುದು. ಇನ್ನೊಂದೆಡೆ ಸೋಲಿನತ್ತ ದಾಪುಗಾಲು ಹಾಕುತ್ತಿರುವ ಸಚಿವರು ಭಾವುಕರಾಗಿ ಟ್ವೀಟ್ ಮಾಡುತ್ತಿದ್ದಾರೆ. ಈ ಪೈಕಿ ಸಚಿವೆ ರೋಜಾ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ʼಶಕ್ತಿಯುತ ವ್ಯಕ್ತಿ ಎಂದರೆ ಬದಲಾವಣೆ ತರುವ ವ್ಯಕ್ತಿ: ಭಯವನ್ನು ವಿಶ್ವಾಸಕ್ಕೆ, ಹಿನ್ನಡೆಯನ್ನು ಪುನರಾಗಮನಕ್ಕೆ, ತಪ್ಪುಗಳನ್ನು ನಿರ್ಧಾರ ಮತ್ತು ತಪ್ಪುಗಳಲ್ಲಿ ಸರಿಪಡಿಸುವವʼ ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ. ಅಂದಹಾಗೆ, ರೋಜಾ ಎಪಿ ವಿಧಾನಸಭಾ ಚುನಾವಣೆಯಲ್ಲಿ ನಗರಿಯಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನೂ ಓದಿ: ನಗಾರಿಯಿಂದ ಬಂದ ಸಚಿವೆ ರೋಜಾ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿದ್ದಾರೆ. ಕಳೆದ 5 ವರ್ಷಗಳಲ್ಲಿ ರೋಜಾ ಹಲವು ಸಂದರ್ಭಗಳಲ್ಲಿ ಟಿಡಿಪಿ ಮತ್ತು ಜನಸೇನಾ ನಾಯಕರ ಮೇಲೆ ಅಬ್ಬರಿಸಿದ್ದರು. ವೈರಲ್‌ ಕಾಮೆಂಟ್ ಸಹ ಮಾಡಿ ಸುದ್ದಿಯಲ್ಲಿದ್ದರು. ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಅವರ ವಯಕ್ತಿಕ ವಿಚಾರಗಳನ್ನು ಬಯಲಿಗೆಳೆದು ವ್ಯಂಗ್ಯವಾಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1160.txt b/zeenewskannada/data1_url7_500_to_1680_1160.txt new file mode 100644 index 0000000000000000000000000000000000000000..b6c2d952f684e3c35e5efa52911ed008f092d30e --- /dev/null +++ b/zeenewskannada/data1_url7_500_to_1680_1160.txt @@ -0,0 +1 @@ +ಪತ್ನಿ ಉಜ್ಜಲಾ ಜೊತೆ ಆಗಮಿಸಿ ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆ ಸವಿದ ಲೆಜೆಂಡರಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ : ರೆಸ್ಟೋರೆಂಟ್ ತಮ್ಮ ಅಧಿಕೃತ ಹ್ಯಾಂಡಲ್‌ʼನಲ್ಲಿ ಪ್ರಕಾಶ್ ಪಡುಕೋಣೆ ದಂಪತಿ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದೆ. "ನಿನ್ನೆ ಸಂಜೆ ನಮ್ಮ ರೆಸ್ಟೋರೆಂಟ್‌ʼಗೆ ಲೆಜೆಂಡರಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಆಗಮಿಸಿದ್ದರು. ಈ ಕ್ಷಣ ತುಂಬಾ ಸಂತೋಷವಾಗಿತ್ತು!" ಎಂದು ಬರೆದುಕೊಂಡಿದ್ದಾರೆ. :ಲೆಜೆಂಡರಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಇತ್ತೀಚೆಗೆ ತಮ್ಮ ಪತ್ನಿ ಉಜ್ಜಲಾ ಪಡುಕೋಣೆ ಜೊತೆ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್‌ʼಗೆ ಭೇಟಿ ನೀಡಿದ್ದರು. 1943 ರಿಂದ ಕರ್ನಾಟಕದಲ್ಲಿ ಸಖತ್‌ ಫೇಮಸ್‌ ಆಗಿರುವ ದಕ್ಷಿಣ ಭಾರತೀಯ ಸಸ್ಯಾಹಾರಿ ರೆಸ್ಟೋರೆಂಟ್ ವಿದ್ಯಾರ್ಥಿ ಭವನದಲ್ಲಿ ರುಚಿಕರವಾದ ದೋಸೆಗಳನ್ನು ಸವಿದಿದ್ದಾರೆ. ಇದನ್ನೂ ಓದಿ: ರೆಸ್ಟೋರೆಂಟ್ ತಮ್ಮ ಅಧಿಕೃತ ಹ್ಯಾಂಡಲ್‌ʼನಲ್ಲಿ ಪ್ರಕಾಶ್ ಪಡುಕೋಣೆ ದಂಪತಿ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದೆ. "ನಿನ್ನೆ ಸಂಜೆ ನಮ್ಮ ರೆಸ್ಟೋರೆಂಟ್‌ʼಗೆ ಲೆಜೆಂಡರಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಆಗಮಿಸಿದ್ದರು. ಈ ಕ್ಷಣ ತುಂಬಾ ಸಂತೋಷವಾಗಿತ್ತು!" ಎಂದು ಬರೆದುಕೊಂಡಿದ್ದಾರೆ. ಈ ಐಕಾನಿಕ್ ರೆಸ್ಟೋರೆಂಟ್‌ʼಗೆ ಪ್ರಕಾಶ್ ಪಡುಕೋಣೆ ಮಾತ್ರವಲ್ಲ, ನಟ ರಜನಿಕಾಂತ್, ಮಾಜಿ ಯುಕೆ ಪಿಎಂ ರಿಷಿ ಸುನಕ್ ಮತ್ತು ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ ಜೆವ್ ಸೀಗಲ್ ಅವರಂತಹ ಇತರ ಪ್ರಸಿದ್ಧ ವ್ಯಕ್ತಿಗಳು ಸಹ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಈ ಹಿಂದೆ, ಉದ್ಯಮಿ ಆನಂದ್ ಮಹೀಂದ್ರಾ ಅವರು, ಈ ರೆಸ್ಟೋರೆಂಟ್‌ʼನ ಸರ್ವರ್‌ ಒಬ್ಬರು 16 ಪ್ಲೇಟ್ ದೋಸೆಗಳನ್ನು ಗೋಪುರದಂತೆ ಮಾಡಿ ಒಂದೇ ಬಾರಿಗೆ ಕೊಂಡೊಯ್ಯುತ್ತಿದ್ದ ವೀಡಿಯೊವನ್ನು ಹಂಚಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1161.txt b/zeenewskannada/data1_url7_500_to_1680_1161.txt new file mode 100644 index 0000000000000000000000000000000000000000..1ca8fc15741859b9ec5b3e09da9b8dbc109acae0 --- /dev/null +++ b/zeenewskannada/data1_url7_500_to_1680_1161.txt @@ -0,0 +1 @@ +ಆಫರ್‌ ರಿಜೆಕ್ಟ್‌ ಮಾಡಿ ಪಶ್ಟಾತಾಪ ಪಟ್ಟ ಆಟಗಾರ! ಸ್ಟಾರ್‌ ಕ್ರಿಕೆಟರ್‌ ಆಗಿದ್ದ ಈತ ಈಗ ಇಂದು ಅಕೌಂಟ್ಸ್‌ ಮ್ಯಾನೇಜರ್‌ ಒಂದು ಕಾಲದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡುತ್ತಿದ್ದ ಟೀಂ ಇಂಡಿಯಾದ ಬ್ಯಾಟರ್‌ ವಿರೇಂದ್ರ ಸೆಹ್ವಾಗ್‌ ಅವರ ಬೆವರಿಳಿಸಿದ್ದ ಆಟಗಾರ ಎಲ್ಲಾ ಬ್ಯಾಟ್ಸ್‌ಮೆನ್‌ಗಳಿಗೂ ತಲೆ ನೋವಾಗಿ ಪರಿಣಮಿಸಿದ್ದರು. ಆತ ಬೇರೆ ಯಾರೂ ಅಲ್ಲ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ನಾಥನ್ ಬ್ರಾಕೆನ್. ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ಅವರಿಗಾಗಿ ಕೋಟಿಗಟ್ಟಲೆ ಖರ್ಚು ಮಾಡಲು ರೆಡಿಯಾಗಿತ್ತು, ಆದರೆ ಅವರು ಆರ್‌ಸಿಬಿ ತಂಡದ ಪರ ಆಟವಾಡಲು ನೋ ಎಂದಿದ್ದರು. :ಒಂದು ಕಾಲದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡುತ್ತಿದ್ದ ಟೀಂ ಇಂಡಿಯಾದ ಬ್ಯಾಟರ್‌ ವಿರೇಂದ್ರ ಸೆಹ್ವಾಗ್‌ ಅವರ ಬೆವರಿಳಿಸಿದ್ದ ಆಟಗಾರ ಎಲ್ಲಾ ಬ್ಯಾಟ್ಸ್‌ಮೆನ್‌ಗಳಿಗೂ ತಲೆ ನೋವಾಗಿ ಪರಿಣಮಿಸಿದ್ದರು. ಆತ ಬೇರೆ ಯಾರೂ ಅಲ್ಲ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ನಾಥನ್ ಬ್ರಾಕೆನ್. ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ಅವರಿಗಾಗಿ ಕೋಟಿಗಟ್ಟಲೆ ಖರ್ಚು ಮಾಡಲು ರೆಡಿಯಾಗಿತ್ತು, ಆದರೆ ಅವರು ಆರ್‌ಸಿಬಿ ತಂಡದ ಪರ ಆಟವಾಡಲು ನೋ ಎಂದಿದ್ದರು. 46ರ ಹರೆಯದ ಬ್ರಾಕೆನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿ ಇದೀಗ ಒಂದು ದಶಕಕ್ಕೂ ಹೆಚ್ಚು ಕಾಲವಾಗಿದೆ. 2009ರಲ್ಲಿ ಆಸ್ಟ್ರೇಲಿಯಾ ಪರ ಕೊನೆಯ ಪಂದ್ಯವನ್ನು ಆಡಿದ ಇವರು, ಆಸ್ಟ್ರೇಲಿಯಾ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿರುವ ಬ್ರಕೆನ್ ಅವರ ಖಾತೆಯಲ್ಲಿ 200ಕ್ಕೂ ಹೆಚ್ಚು ವಿಕೆಟ್‌ಗಳಿವೆ. 174 ವಿಕೆಟ್‌ಗಳೊಂದಿಗೆ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ. ಇದನ್ನೂ ಓದಿ: 2011 ರಲ್ಲಿ ಮೊಣಕಾಲಿನ ಗಾಯದಿಂದಾಗಿ ನಾಥನ್ ಬ್ರಾಕೆನ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿದ್ದರು, ಇದರ ನಂತರ ಆರ್‌ಸಿಬಿ ತಂಡ ಈ ವೇಗಿಯ ಜೊತೆಗೆ ರೂ. 1.3 ಕೋಟಿ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದರು. ಆದರೆ ನಾಥನ್ ಬ್ರಾಕೆನ್ ಈ ಒಪ್ಪಂದವನ್ನು ನಿರಾಕರಿಸಿದ್ದರು. ಐಪಿಎಲ್‌ನಲ್ಲಿ ಕೋಟ್ಯಾಂತರ ಆಫರ್ ತಿರಸ್ಕರಿಸಿದ ಈ ಬೌಲರ್ ಸದ್ಯ ಸಿಡ್ನಿಯ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಭಾರತದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಾಥನ್ ಬ್ರಾಕನ್ ಸೆಹ್ವಾಗ್ ಅವರನ್ನು ಗಂಭೀರವಾಗಿ ಕಾಡಿದರು. ನಾಥನ್ ಬ್ರಾಕೆನ್ ಮತ್ತು ವೀರೇಂದ್ರ ಸೆಹ್ವಾಗ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಟೆಸ್ಟ್, ಮತ್ತು T20 ಸೇರಿದಂತೆ 16 ಇನ್ನಿಂಗ್ಸ್‌ಗಳಲ್ಲಿ, ಬ್ರಾಕನ್ ಸೆಹ್ವಾಗ್‌ಗೆ 148 ರನ್ ನೀಡಿ 7 ಬಾರಿ ಔಟಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1162.txt b/zeenewskannada/data1_url7_500_to_1680_1162.txt new file mode 100644 index 0000000000000000000000000000000000000000..aadb13ef7e419feab3783313d85218a20f3ac9db --- /dev/null +++ b/zeenewskannada/data1_url7_500_to_1680_1162.txt @@ -0,0 +1 @@ +12 ವರ್ಷಗಳ ವೃತ್ತಿಜೀವನಕ್ಕೆ ವಿದಾಯ! ನಿವೃತ್ತಿ ಘೋಷಿಸಿದ ಖ್ಯಾತ ಕ್ರಿಕೆಟಿಗ!! : 12 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ಈ ಆಟಗಾರ ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರ ತಂಡ ಹಾಗೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. :36 ವರ್ಷ ವಯಸ್ಸಿನ ವೆಸ್ಟ್ ಇಂಡೀಸ್ ವೇಗದ ಬೌಲರ್ ಶಾನನ್ ಗೇಬ್ರಿಯಲ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಿಳಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.. 2012ರಲ್ಲಿ ವೆಸ್ಟ್ ಇಂಡೀಸ್ ಪರ ಗೇಬ್ರಿಯಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಇದೀಗ 12 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ಅವರು ನಿಲ್ಲಿಸಲು ನಿರ್ಧರಿಸಿದ್ದಾರೆ. ನಿವೃತ್ತಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ 12 ವರ್ಷಗಳಿಂದ ವೆಸ್ಟ್ ಇಂಡೀಸ್ ಪರ ಸಂಪೂರ್ಣ ಸಮರ್ಪಣೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ. ಅದನ್ನು ಬೇರೆಯ ಮಟ್ಟಕ್ಕೆ ಕೊಂಡೊಯ್ಯುವಾಗ ಆಗುವ ಖುಷಿ ಅಪಾರ, ಆದರೆ ಒಳ್ಳೇದು ಕೂಡ ಕೊನೆಗೊಳ್ಳುತ್ತದೆ ಎಂಬ ಮಾತು ನಮ್ಮಲ್ಲಿದೆ. ಅದಕ್ಕಾಗಿಯೇ ನಾನು ಇಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದನ್ನೂ ಓದಿ- ದೇಶವನ್ನು ಪ್ರತಿನಿಧಿಸಲು ಹಲವು ಅವಕಾಶಗಳು ಸಿಕ್ಕಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು. ನನ್ನ ಕುಟುಂಬ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಸಹಾಯಕ ಸಿಬ್ಬಂದಿ ಮತ್ತು ತರಬೇತುದಾರರಿಗೆ ಧನ್ಯವಾದ.. ವಿಶೇಷವಾಗಿ ನನ್ನ ಸಹ ಆಟಗಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ" ಎಂದು ಹೇಳುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ದೇಶವನ್ನು ಪ್ರತಿನಿಧಿಸಲು ಸಿಕ್ಕ ಅವಕಾಶಕ್ಕಾಗಿ ಶಾನನ್ ಗೇಬ್ರಿಯಲ್ ದೇವರಿಗೆ ಧನ್ಯವಾದ ಅರ್ಪಿಸಿದರು. ಕ್ರಿಕೆಟ್ ಮಂಡಳಿ, ಮಿತ್ರ ಪರಿವಾರ, ಕ್ರೀಡಾ ಸಿಬ್ಬಂದಿಯ ತರಬೇತುದಾರರಿಗೂ ಹೃತ್ಪೂರ್ವಕ ಧನ್ಯವಾದಗಳು. ಎಲ್ಲರಿಗೂ ಮನದಾಳದಿಂದ ಧನ್ಯವಾದ ಹೇಳುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1163.txt b/zeenewskannada/data1_url7_500_to_1680_1163.txt new file mode 100644 index 0000000000000000000000000000000000000000..5cefe3adfa584be1eef4ba60d9915168cd4afa53 --- /dev/null +++ b/zeenewskannada/data1_url7_500_to_1680_1163.txt @@ -0,0 +1 @@ +ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದ ಮಹತ್ವದ ಬದಲಾವಣೆ! ಗೌತಮ್‌ ಗಂಭೀರ್‌ ಸ್ಥಾನಕ್ಕೆ ಜಹೀರ್‌ ಖಾನ್‌ ಎಂಟ್ರಿ? 2025: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ನೇಮಕಗೊಂಡ ಬಳಿಕ ಇದೀಗ ಕ್ರಿಕೆಟ್ ನಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಗಂಭೀರ್ ಮೊದಲು ತಮ್ಮ ವೇಗದ ಬೌಲರ್ ಆಗಿ ವಿನಯ್ ಕುಮಾರ್ ಅವರನ್ನು ಕೇಳಿದರು. ಅದಕ್ಕೆ ಬಿಸಿಸಿಐ ಒಪ್ಪಲಿಲ್ಲ. ಆ ಬಳಿಕ ಬಿಸಿಸಿಐ ಅಧಿಕಾರಿಗಳು ಬೇಕಿದ್ದರೆ ಜಹೀರ್‌ ಖಾನ್‌ ಅವರನ್ನೇ ಬೌಲಿಂಗ್ ಕೋಚ್ ಆಗಿ ಇರಿಸಿಕೊಳ್ಳಿ ಎಂದು ಹೇಳಿದ್ದರು. ಇದಕ್ಕೆ ಗಂಭೀರ್ ಒಪ್ಪಿರಲಿಲ್ಲ. ಬದಲಿಗೆ ವಿದೇಶಿ ವೇಗದ ಬೌಲರ್ ದಕ್ಷಿಣ ಆಫ್ರಿಕಾದ ಮೋರ್ನೆ ಮೊರ್ಕೆಲ್ ಬೇಕು ಎಂದು ಹಠ ಹಿಡಿದಿದ್ದರು. 2025:ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ನೇಮಕಗೊಂಡ ಬಳಿಕ ಇದೀಗ ಕ್ರಿಕೆಟ್ ನಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಗಂಭೀರ್ ಮೊದಲು ತಮ್ಮ ವೇಗದ ಬೌಲರ್ ಆಗಿ ವಿನಯ್ ಕುಮಾರ್ ಅವರನ್ನು ಕೇಳಿದರು. ಅದಕ್ಕೆ ಬಿಸಿಸಿಐ ಒಪ್ಪಲಿಲ್ಲ. ಆ ಬಳಿಕ ಬಿಸಿಸಿಐ ಅಧಿಕಾರಿಗಳು ಬೇಕಿದ್ದರೆ ಜಹೀರ್‌ ಖಾನ್‌ ಅವರನ್ನೇ ಬೌಲಿಂಗ್ ಕೋಚ್ ಆಗಿ ಇರಿಸಿಕೊಳ್ಳಿ ಎಂದು ಹೇಳಿದ್ದರು. ಇದಕ್ಕೆ ಗಂಭೀರ್ ಒಪ್ಪಿರಲಿಲ್ಲ. ಬದಲಿಗೆ ವಿದೇಶಿ ವೇಗದ ಬೌಲರ್ ದಕ್ಷಿಣ ಆಫ್ರಿಕಾದ ಮೋರ್ನೆ ಮೊರ್ಕೆಲ್ ಬೇಕು ಎಂದು ಹಠ ಹಿಡಿದಿದ್ದರು. ಮೋರ್ನೆ ಮೊರ್ಕೆಲ್ ಅವರು ಆಡುವ ದಿನಗಳಲ್ಲಿ ಅತ್ಯುತ್ತಮ ಬೌಲರ್ ಆಗಿದ್ದರು ಮತ್ತು ಕಂಬೀರರ ಭಾಷಣವನ್ನು ಕೇಳಿದ ನಂತರ ಅವರಿಗೆ ಪೋಸ್ಟ್ ನೀಡಲಾಯಿತು. ಕಳೆದ ಐಪಿಎಲ್ 2024 ಸೀಸನ್‌ನಲ್ಲಿ ಗಂಭೀರ್ ಲಕ್ನೋದಿಂದ ಕೋಲ್ಕತ್ತಾಗೆ ತೆರಳಿದ್ದರು. ಇದರಿಂದಾಗಿ ಲಕ್ನೋ ತಂಡದಲ್ಲಿ ಮೆಂಟರ್ ಆಗಿ ಯಾರನ್ನೂ ನೇಮಿಸಲಾಗಿಲ್ಲ. ಇದನ್ನೂ ಓದಿ: ಈ ಹಿನ್ನೆಲೆಯಲ್ಲಿ ಗಂಭೀರ್‌ ಸ್ಥಾನಕ್ಕೆ ಜಹೀರ್‌ ಖಾನ್‌ ಬರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ ಇದು ವದಂತಿ ಎಂದು ನಿರೀಕ್ಷಿಸಿತ್ತಾದರೂ, ಇದೀಗ ಲಕ್ನೋ ತಂಡ ಅದನ್ನು ಅಧಿಕೃತವಾಗಿ ಘೋಷಿಸಿದೆ. ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಈ ವಿಷಯವನ್ನು ಘೋಷಿಸಿದ್ದಾರೆ. ಲಕ್ನೋದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್. ಇದಲ್ಲದೆ, ಹೆಚ್ಚುವರಿ ತರಬೇತುದಾರರಾಗಿ ಲ್ಯಾನ್ಸ್ ಕ್ಲೂಸ್ನರ್, ಆಡಮ್ ವೋಕ್ಸ್ ಮತ್ತು ಜಾನ್ ಡೀ ರೂಟ್ಸ್ ಅವರಂತಹ ಆಟಗಾರರಿದ್ದಾರೆ ಮತ್ತು ಪ್ರಸ್ತುತ ಜಹೀರ್ ಖಾನ್ ಅವರು ಮೆಂಟರ್‌ ಆಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜಹೀರ್‌ ಖಾನ್‌ ನೇಮಕದ ಬಗ್ಗೆ ಮಾತನಾಡಿದ ತಂಡದ ಮಾಲೀಕ ಸಂಜೀವ್ ಗೋಯೆಂಕಾ, '' ಜಹೀರ್‌ ಖಾನ್‌ ಮುಂಬೈ ತಂಡದಲ್ಲಿದ್ದಾರೆ ಎಂದು ನಾನು ಭಾವಿಸಿದ್ದೆ." "ಕೆಲ ದಿನಗಳ ಹಿಂದೆಯಷ್ಟೇ ಮುಂಬೈ ತಂಡವನ್ನು ತೊರೆದಿರುವ ವಿಚಾರ ತಿಳಿದ ತಕ್ಷಣ ಅವರನ್ನು ಸಂಪರ್ಕಿಸಿ ಲಖನೌ ತಂಡಕ್ಕೆ ಬರುವಂತೆ ಹೇಳಿದ್ದೆ. ಅವರೂ ಓಕೆ ಎಂದು ವಾಪಸ್ ಬಂದರು. ಇದು ಸರಳ ಪ್ರಕ್ರಿಯೆಯಾಗಿತ್ತು. ಜಹೀರ್‌ ಖಾನ್‌ತಂತ್ರಗಾರಿಕೆಯಲ್ಲಿ ಪ್ರವೀಣ." ಇದನ್ನೂ ಓದಿ: "ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಉತ್ತಮ ಮೌಲ್ಯದ ಬೌಲರ್. ಅವರು ಸ್ಪಷ್ಟ ಚಿಂತಕರು. ಅವರ ಆಗಮನ ಲಖನೌ ತಂಡಕ್ಕೆ ಬಲ ತುಂಬಲಿದೆ ಎಂದು ಭಾವಿಸುತ್ತೇನೆ" ಎಂದು ಸಂಜೀವ್ ಗೋಯೆಂಕಾ ಹೇಳಿದ್ದಾರೆ.ಕಳೆದ ಐಪಿಎಲ್ ಸರಣಿಯಲ್ಲಿ ಲಕ್ನೋ ಪ್ಲೇ ಆಫ್‌ಗೆ ಪ್ರವೇಶಿಸಿರಲಿಲ್ಲ. ಗಂಭೀರ್ ಅನುಪಸ್ಥಿತಿಯಲ್ಲಿ ಮೋರ್ನೆ ಮೊರ್ಕೆಲ್ ಲಕ್ನೋ ತಂಡದ ಬೌಲಿಂಗ್ ಕೋಚ್ ಆಗಿದ್ದರು ಎಂಬುದು ಗಮನಾರ್ಹ. ಜಹೀರ್‌ ಖಾನ್‌ ಇದೀಗ ಲಕ್ನೌ ತಂಡದ ಮೆಂಟರ್‌ ಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದು, ಆಟಗಾರರಿಗೆ ಬೌಲಿಂಗ್ ತರಬೇತಿ ನೀಡುವ ನಿರೀಕ್ಷೆಯಿದೆ. ಜಾಕಿರ್ ಖಾನ್ 2018 ರಿಂದ 2022 ರವರೆಗೆ ಮುಂಬೈ ಇಂಡಿಯನ್ಸ್ ತಂಡದ ಉಸ್ತುವಾರಿ ವಹಿಸಿದ್ದರು. ಜಹೀರ್‌ ಖಾನ್‌ ಭಾರತದ ಪರ 92 ಟೆಸ್ಟ್, 200 ಮತ್ತು 17 T20 ಪಂದ್ಯಗಳನ್ನು ಮತ್ತು 100 ಪಂದ್ಯಗಳನ್ನು ಆಡಿದ್ದಾರೆ. ಝಾಕಿರ್ ಖಾನ್ ದೆಹಲಿ, ಬೆಂಗಳೂರು ಮತ್ತು ಮುಂಬೈ ಐಪಿಎಲ್ ಸರಣಿಗಳಲ್ಲಿ ಭಾಗವಹಿಸಿದ್ದಾರೆ. ಝಾಕಿರ್ ಖಾನ್ ಕೊನೆಯ ಬಾರಿಗೆ 2017 ರಲ್ಲಿ ಐಪಿಎಲ್ ಸರಣಿಯಲ್ಲಿ ಆಡಿದ್ದರು ಎಂಬುದು ಗಮನಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1164.txt b/zeenewskannada/data1_url7_500_to_1680_1164.txt new file mode 100644 index 0000000000000000000000000000000000000000..78d75725e75b25ec3c67a7bdb04386491548d881 --- /dev/null +++ b/zeenewskannada/data1_url7_500_to_1680_1164.txt @@ -0,0 +1 @@ +ಟೀಂ ಇಂಡಿಯಾ ನಾಯಕನಿಗೆ ಹೃದಯ ಶಸ್ತ್ರ ಚಿಕಿತ್ಸೆ ! ಕ್ಯಾಪ್ಟನ್ ಹಾರ್ಟ್ ಸರ್ಜರಿಯಿಂದ ಭಾರತೀಯ ಕ್ರಿಕೆಟ್ ತಂಡದ ಮೇಲೆ ಪರಿಣಾಮ ! ಹೃದಯದಲ್ಲಿ ರಂಧ್ರ ಕಾಣಿಸಿಕೊಂಡ ಕಾರಣ ಯಶ್ ಧುಲ್ ಅವರು ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. :ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಆಟಗಾರರ ಕಠಿಣ ಪರಿಶ್ರಮ ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆದರೆ ಕೆಲವೊಮ್ಮೆ ಯಶಸ್ಸು ಸಾಧಿಸುವ ಸಮಯ ಬಂದಾಗ, ಅದೃಷ್ಟ ಅವರನ್ನು ಹಿಂದಕ್ಕೆ ಎಳೆದು ಬಿಡುತ್ತದೆ.ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ನಾಯಕ ಯಶ್ ಧುಲ್ ಅವರ ಅaದೃಷ್ಟ ಕೂಡಾ ಅವರೊಂದಿಗೆ ಹೀಗೆಯೇ ಮಾಡಿದೆ.ಯಶ್ ಧುಲ್ ಬಗ್ಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಅವರ ಹೃದಯದಲ್ಲಿ ರಂಧ್ರವಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸೆಂಟ್ರಲ್ ಡೆಲ್ಲಿ ಕಿಂಗ್ಸ್‌ನ ನಾಯಕತ್ವ :2022 ರಯಶ್ ಧುಲ್ ಭಾರತದ ಸಾರಥ್ಯ ವಹಿಸಿದ್ದರು. ಅಲ್ಲದೆ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಚಾಂಪಿಯನ್‌ ಆಗಿ ಮಾಡುವಲ್ಲಿ ಯಶಸ್ಸು ಹೊಂದಿದ್ದರು. ಆದರೆ ಇದರ ನಂತರ ನಾಪತ್ತೆಯಾಗಿದ್ದರು.ಇತ್ತೀಚೆಗೆ, ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಯುವ ಬ್ಯಾಟ್ಸ್‌ಮನ್‌ಗೆ ಸೆಂಟ್ರಲ್ ದೆಹಲಿ ಕಿಂಗ್ಸ್ ನಾಯಕತ್ವ ವಹಿಸಲಾಗಿತ್ತು.ಆದರೆ ಪಂದ್ಯಾವಳಿಯ ಮಧ್ಯದಲ್ಲಿ ಅವರು ತಮ್ಮ ನಾಯಕತ್ವದಿಂದ ಹಿಂದೆ ಸರಿದಿದ್ದು ಬಳಿಕ ತಂಡದ ಸಾರಥ್ಯವನ್ನು ಜಾಂಟಿ ಸಿಧುಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು.ಇದೀಗ ಇದೆಲ್ಲದರ ಹಿಂದಿನ ಕಾರಣ ಬಹಿರಂಗವಾಗಿದೆ. ಇದನ್ನೂ ಓದಿ : ಇತ್ತೀಚಿನ ದಿನಗಳಲ್ಲಿ, ಯಶ್ ತಮ್ಮ ಹಳೆಯ ಲಯ ಮತ್ತು ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಸಾಕಷ್ಟು ಬೆವರು ಹರಿಸುತ್ತಿದ್ದಾರೆ.ಡಿಪಿಎಲ್‌ನಲ್ಲಿ ನಾಯಕತ್ವವನ್ನು ವಹಿಸಿಕೊಂಡ ನಂತರ,ಅವರು ಪ್ರಭಾವಿ ಆಟಗಾರನಾಗಿ ಆಡಬೇಕಾಗುತ್ತದೆ. ಅಂಡರ್-19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಅತ್ಯುತ್ತಮ ನಾಯಕತ್ವದ ಮೂಲಕ ವಿಶ್ವಕಪ್ ಗೆದ್ದು ಎಲ್ಲರ ಮನ ಗೆದ್ದಿದ್ದರು. ಯಶ್ ಹೃದಯದಲ್ಲಿ ರಂಧ್ರ :ಹೃದಯದಲ್ಲಿ ರಂಧ್ರವಿದೆ ಎನ್ನುವ ಸತ್ಯ ಏಕಾಏಕಿ ಗಮನಕ್ಕೆ ಬಂತು. ಇದರಿಂದಾಗಿ ಅವರು ತುರ್ತು ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಯಿತು.ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಶಿಬಿರದಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರ ಹೃದಯದಲ್ಲಿ ರಂಧ್ರವಿರುವುದು ಕಂಡುಬಂದಿದೆ.ಈ ಅವಧಿಯಲ್ಲಿ ಅವರು ಬಿಸಿಸಿಐನ ಮೇಲ್ವಿಚಾರಣೆಯಲ್ಲಿದ್ದರು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1165.txt b/zeenewskannada/data1_url7_500_to_1680_1165.txt new file mode 100644 index 0000000000000000000000000000000000000000..d7973bba4ad14d85ef2afa6d2e4fb0237bba2af5 --- /dev/null +++ b/zeenewskannada/data1_url7_500_to_1680_1165.txt @@ -0,0 +1 @@ +2025: ಮ್ಯಾಕ್ಸಿಗೆ ಒಲಿದ ಅದೃಷ್ಟ!ಮೂವರು ಆಟಗಾರರ ಕೈ ಬಿಟ್ಟ 2025: ಐಪಿಎಲ್‌ನ 17 ಸೀಸನ್‌ಗಳು ಮುಗಿದಿವೆ. ಪ್ರತಿ ಕ್ರೀಡಾಋತುವಿನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಸ್ತಿ ಗೆಲ್ಲದೆ ಇದ್ದರೂ ನೆಚ್ಚಿನ ತಂಡವಾಗಿ ಹೊರಹೊಮ್ಮುತ್ತಿದೆ. ಆದರೆ ಕಪ್ ಕನಸು ಕನಸಾಗಿಯೇ ಉಳಿದಿದೆ. ವಿಶ್ವ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಅದೇ ಫಲಿತಾಂಶ ಪುನರಾವರ್ತನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿಗೂ ಮುನ್ನ ತಂಡವನ್ನು ಬಲಪಡಿಸಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಆಶಯವನ್ನು ಆರ್‌ಸಿಬಿ ಫ್ರಾಂಚೈಸಿ ಹೊಂದಿದೆ. 2025:ಐಪಿಎಲ್‌ನ 17 ಸೀಸನ್‌ಗಳು ಮುಗಿದಿವೆ. ಪ್ರತಿ ಕ್ರೀಡಾಋತುವಿನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಸ್ತಿ ಗೆಲ್ಲದೆ ಇದ್ದರೂ ನೆಚ್ಚಿನ ತಂಡವಾಗಿ ಹೊರಹೊಮ್ಮುತ್ತಿದೆ. ಆದರೆ ಕಪ್ ಕನಸು ಕನಸಾಗಿಯೇ ಉಳಿದಿದೆ. ವಿಶ್ವ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಅದೇ ಫಲಿತಾಂಶ ಪುನರಾವರ್ತನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿಗೂ ಮುನ್ನ ತಂಡವನ್ನು ಬಲಪಡಿಸಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಆಶಯವನ್ನು ಆರ್‌ಸಿಬಿ ಫ್ರಾಂಚೈಸಿ ಹೊಂದಿದೆ. ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ ಎಂದು ಗೊತ್ತೇ ಇದೆ. ಈ ಕ್ರಮದಲ್ಲಿ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯತ್ತ ಗಮನ ಹರಿಸಿವೆ. ಉಳಿಸಿಕೊಳ್ಳುವ ನೀತಿಯ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಹೆಚ್ಚೆಂದರೆ ನಾಲ್ಕೈದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಈ ಕ್ರಮದಲ್ಲಿ ಆರ್‌ಸಿಬಿ ತಮ್ಮ ನಾಯಕ ಡುಪ್ಲೆಸಿಸ್ ಸೇರಿದಂತೆ ಸ್ಟಾರ್ ಆಟಗಾರರನ್ನು ಬಿಟ್ಟು ಹೊಸ ತಂಡ ಕಟ್ಟಲು ಬಯಸಿದೆ. ಬಿಟ್ಟುಕೊಡುವ ಅಗ್ರ 3 ಆಟಗಾರರು ಇವರು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡುಪ್ಲೆಸಿಸ್ ಗೆ ವಿದಾಯ ಹೇಳಲು ಆರ್ ಸಿಬಿ ನಿರ್ಧರಿಸಿದೆ. ಡುಪ್ಲೆಸಿಸ್ ಐಪಿಎಲ್‌ನಲ್ಲಿ ಅನನುಭವಿ. ಈ ಕಾರಣಕ್ಕಾಗಿ, ಅವರನ್ನು 2022 ರಲ್ಲಿ ತಮ್ಮ ಫ್ರಾಂಚೈಸಿಗೆ ಆಹ್ವಾನಿಸಿತು ಮತ್ತು ತಂಡದ ನಿಯಂತ್ರಣವನ್ನು ಸಹ ಹಸ್ತಾಂತರಿಸಿತು. ಡುಪ್ಲೆಸಿಸ್ ತಂಡವನ್ನು ಮೂರು ಋತುಗಳಲ್ಲಿ ಎರಡು ಬಾರಿ ಪ್ಲೇಆಫ್‌ಗೆ ಮುನ್ನಡೆಸಿದರು. ನಾಯಕತ್ವದ ಜೊತೆಗೆ, ಅವರು ಬ್ಯಾಟ್ ಮತ್ತು ಫೀಲ್ಡಿಂಗ್‌ನೊಂದಿಗೆ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಳೆದ ಋತುಗಳಲ್ಲಿ ಅವರು 468, 730, 438 ರನ್‌ಗಳೊಂದಿಗೆ ಉತ್ತಮವಾಗಿ ಕಾಣಲಿಲ್ಲ. ಆದರೆ ಆರ್‌ಸಿಬಿ ಫ್ರಾಂಚೈಸಿ 40 ವರ್ಷದ ಡುಪ್ಲೆಸಿಸ್ ಬದಲಿಗೆ ಯುವಕನಿಗೆ ನಾಯಕತ್ವವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ತೋರುತ್ತದೆ. ಮ್ಯಾಕ್ಸಿ ಬದಲಿಗೆ ಆಸ್ಟ್ರೇಲಿಯಾದ ವಿಧ್ವಂಸಕ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ ಅವರನ್ನು ಕೈಬಿಡಲು ವಿಲ್ ಜಾಕ್ಸ್ ಆಶಿಸುತ್ತಿದೆ. 2021ರಲ್ಲಿ ಆರ್‌ಸಿಬಿಗೆ ಬಂದ ಮ್ಯಾಕ್ಸಿ ಆ ಸೀಸನ್‌ನಲ್ಲಿ 513 ರನ್‌ ಗಳಿಸಿ ರಂಜಿಸಿದರು. ಆ ನಂತರ ಅವರು 301 ಮತ್ತು 400 ರನ್‌ಗಳೊಂದಿಗೆ ಉತ್ತಮವಾಗಿರಲಿಲ್ಲ. ಆದರೆ 2024 ರ ಋತುವಿನಲ್ಲಿ ಅವರು 10 ಪಂದ್ಯಗಳಲ್ಲಿ 5 ಸರಾಸರಿಯಲ್ಲಿ ಕೇವಲ 52 ರನ್ ಗಳಿಸಿದರು. 36ರ ಹರೆಯದ ಮ್ಯಾಕ್ಸಿಗೆ ವ್ಯಯಿಸಿದ 11 ಕೋಟಿ ರೂ.ಗಳನ್ನು ಇತರ ಆಟಗಾರರಿಗೆ ಬಳಸಿದರೆ ತಂಡಕ್ಕೆ ಲಾಭವಾಗಲಿದೆ ಎಂದು ಫ್ರಾಂಚೈಸಿ ಭಾವಿಸಿದೆ. ಏತನ್ಮಧ್ಯೆ, ಮ್ಯಾಕ್ಸಿ ಬಿಟ್ಟುಕೊಡಲು ಮತ್ತೊಂದು ಕಾರಣವೆಂದರೆ ಯುವ ಆಲ್ ರೌಂಡರ್ ವಿಲ್ ಜಾಕ್ಸ್ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅನ್ನು ಗ್ರೀನ್‌ಗೆ ಕೈಬಿಡಲು ನಿರ್ಧರಿಸಿದೆ. ಬೆಂಗಳೂರು ಮುಂಬೈ ಇಂಡಿಯನ್ಸ್‌ನಿಂದ ಗ್ರೀನ್ ಅನ್ನು ಟ್ರೇಡ್ ಮಾಡಿ ಗೇಮ್ ಚೇಂಜರ್ ಆಗಲು. ಆದರೆ 17.50 ಕೋಟಿ ಮೌಲ್ಯದ ಗ್ರೀನ್, ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ. 13 ಪಂದ್ಯಗಳಲ್ಲಿ ಅವರು 255 ರನ್ ಮತ್ತು 10 ವಿಕೆಟ್‌ಗಳೊಂದಿಗೆ ಸಾಮಾನ್ಯ ಪ್ರದರ್ಶನ ನೀಡಿದರು. ಇದರೊಂದಿಗೆ ಆರ್‌ಸಿಬಿ ಗ್ರೀನ್‌ನಿಂದ ಹೊರಹೋಗುವ ನಿರೀಕ್ಷೆಯಿದೆ. ಆದರೆ ಹರಾಜಿನಲ್ಲಿ ಕಡಿಮೆ ಬೆಲೆಗೆ ಅದನ್ನು ಹೊಂದಿದ್ದಲ್ಲಿ ಅವರನ್ನು ಮತ್ತೆ ಫ್ರಾಂಚೈಸಿಗೆ ಆಹ್ವಾನಿಸಲು ಯೋಚಿಸುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1166.txt b/zeenewskannada/data1_url7_500_to_1680_1166.txt new file mode 100644 index 0000000000000000000000000000000000000000..3d158f29d2525ec704488c3ac988225f723af318 --- /dev/null +++ b/zeenewskannada/data1_url7_500_to_1680_1166.txt @@ -0,0 +1 @@ +ಐಸಿಸಿ ನೂತನ ಮುಖ್ಯಸ್ಥ ಜಯ್‌ ಶಾ ಅವರ ಸಂಭಾವನೆ ಎಷ್ಟು ಗೊತ್ತಾ? ಬಿಸಿಸಿಐನಿಂದ ಇವರು ಪಡೆಯುತ್ತಿದ್ದ ಮೊತ್ತ ಕೇಳಿದ್ರೆ ನೀವು ಶಾಕ್‌ ಆಗ್ತೀರ! : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮುಖ್ಯಸ್ಥರಾಗಿದ್ದಾರೆ. ಐಸಿಸಿ ಮಂಗಳವಾರ, ಆಗಸ್ಟ್ 27 ರಂದು ತನ್ನ ಅಧಿಕೃತ ಘೋಷಣೆ ಮಾಡಿದೆ. ಇದರೊಂದಿಗೆ ಜಯ್‌ ಶಾ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರು ಎಂಬ ಸಾಧನೆ ಮಾಡಿದ್ದಾರೆ. ಕೇವಲ 35 ವರ್ಷ ವಯಸ್ಸಿನ ಜಯ್ ಶಾ ಅವರು ಡಿಸೆಂಬರ್ 1 ರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. :ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮುಖ್ಯಸ್ಥರಾಗಿದ್ದಾರೆ. ಐಸಿಸಿ ಮಂಗಳವಾರ, ಆಗಸ್ಟ್ 27 ರಂದು ತನ್ನ ಅಧಿಕೃತ ಘೋಷಣೆ ಮಾಡಿದೆ. ಇದರೊಂದಿಗೆ ಜಯ್‌ ಶಾ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರು ಎಂಬ ಸಾಧನೆ ಮಾಡಿದ್ದಾರೆ. ಕೇವಲ 35 ವರ್ಷ ವಯಸ್ಸಿನ ಜಯ್ ಶಾ ಅವರು ಡಿಸೆಂಬರ್ 1 ರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಸತತ 4 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಅವರ ಸ್ಥಾನಕ್ಕೆ ಜಯ್‌ ಶಾ ಆಯ್ಕೆಯಾಗಿದ್ದು, ಈ ಸಾಧನೆ ಮಾಡಿದ ಭಾರತೀಯರ ಪಟ್ಟಿಯಲ್ಲಿ ಜಯ್‌ ಶಾ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ.ಈ ಘೋಷಣೆಯಿಂದ ಜೈಶಾ ಐಸಿಸಿ ಅಧ್ಯಕ್ಷೆಯಾಗಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲವೂ ಜನರಲ್ಲಿದೆ. ಇದನ್ನೂ ಓದಿ: ಜೈಶಾ 2019 ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಈಗ ಅವರು ಈ ಹುದ್ದೆಯನ್ನು ತೊರೆದು ಐಸಿಸಿಯ ಕಮಾಂಡ್ ತೆಗೆದುಕೊಳ್ಳಲಿದ್ದಾರೆ. ಐಸಿಸಿ ಅಧ್ಯಕ್ಷರ ಅವಧಿ 2 ವರ್ಷಗಳು. ಯಾವುದೇ ಅಧ್ಯಕ್ಷರು ಗರಿಷ್ಠ 3 ಅವಧಿಗೆ ಸೇವೆ ಸಲ್ಲಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಶಾ ಮುಂದಿನ ಕೆಲವು ವರ್ಷಗಳವರೆಗೆ ಐಸಿಸಿಯ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ. ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಖಜಾಂಚಿ ಹುದ್ದೆಗಳನ್ನು ಹೊಂದಿರುವ ಅಧಿಕಾರಿಗಳು ಮಾಸಿಕ ಅಥವಾ ವಾರ್ಷಿಕ ವೇತನವನ್ನು ಪಡೆಯುವುದಿಲ್ಲ. ಅಂದರೆ ಆ ಸ್ಥಾನಕ್ಕೆ ನಿಗದಿತ ಸಂಬಳವಿಲ್ಲ. ಅಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಎಲ್ಲ ಹಿರಿಯ ಗಣ್ಯರಿಗೆ 1000 ಡಾಲರ್ ಅಂದರೆ ಸುಮಾರು 82 ಸಾವಿರ ರೂಪಾಯಿ ಭತ್ಯೆ ಸಿಗುತ್ತದೆ. ಪ್ರತಿದಿನ ಐಸಿಸಿ ಸಭೆಗಳಿಗೆ ಅಥವಾ ಟೀಮ್ ಇಂಡಿಯಾಗೆ ಸಂಬಂಧಿಸಿದ ವಿದೇಶಿ ಪ್ರವಾಸಗಳಿಗೆ ಹೋಗುತ್ತಾರೆ. ಅಲ್ಲದೆ, ವಿಮಾನಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಇದನ್ನೂ ಓದಿ: ಅದೇ ರೀತಿ ಭಾರತದಲ್ಲಿ ವಿವಿಧ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಲು ರೂ. 40,000 ಭತ್ಯೆ ಮತ್ತು ವ್ಯಾಪಾರ ವರ್ಗದ ಪ್ರಯಾಣ ಸೌಲಭ್ಯವೂ ಲಭ್ಯವಿದೆ. ಇದಲ್ಲದೇ ಆಡಳಿತ ಮಂಡಳಿ ಸಭೆಗಳ ಹೊರತಾಗಿ ಬೇರೆ ಬೇರೆ ಕೆಲಸಗಳಿಗಾಗಿ ಬೇರೆ ಬೇರೆ ನಗರಗಳಿಗೆ ತೆರಳಲು ದಿನಕ್ಕೆ ರೂ.30,000 ಭತ್ಯೆ ನೀಡಲಾಗುತ್ತದೆ. ಇದಲ್ಲದೆ, ದೇಶ ಅಥವಾ ವಿದೇಶದಲ್ಲಿರುವ ಅಧಿಕಾರಿಗಳು ತಮಗಾಗಿ ಹೋಟೆಲ್ ಸೂಟ್ ಕೊಠಡಿಗಳನ್ನು ಸಹ ಕಾಯ್ದಿರಿಸಬಹುದು. ಇವುಗಳ ವೆಚ್ಚವನ್ನು ಮಂಡಳಿಯೇ ಭರಿಸುತ್ತದೆ. ಜೈಶಾ ಬಿಸಿಸಿಐನಿಂದ ಸಂಬಳ ಪಡೆಯುವುದಿಲ್ಲ. ಆದರೆ, ವಿದೇಶದಲ್ಲಿ ನಡೆಯುವ ಮಂಡಳಿ ಸಭೆಗಳು ಮತ್ತು ಐಸಿಸಿ ಸಭೆಗಳಲ್ಲಿ ಪಾಲ್ಗೊಳ್ಳಲು ಅವರು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಐಸಿಸಿಯಲ್ಲೂ ಇದೇ ನಿಯಮವಿದೆ. ಅಲ್ಲಿಯೂ ಅಧ್ಯಕ್ಷ, ಉಪಾಧ್ಯಕ್ಷರಂತಹ ಅಧಿಕಾರಿಗಳಿಗೆ ನಿಗದಿತ ವೇತನ ಸಿಗುತ್ತಿಲ್ಲ. ಅವರು ವಿವಿಧ ಸಭೆಗಳು ಮತ್ತು ಕೆಲಸದ ಆಧಾರದ ಮೇಲೆ ಭತ್ಯೆಗಳು ಮತ್ತು ಸೌಲಭ್ಯಗಳನ್ನು ಪಡೆಯುತ್ತಾರೆ. ಆದಾಗ್ಯೂ, ಇದುವರೆಗೆ ಐಸಿಸಿ ತನ್ನ ಅಧಿಕಾರಿಗಳಿಗೆ ಭತ್ಯೆ ಅಥವಾ ಇತರ ಸೌಲಭ್ಯಗಳಾಗಿ ಎಷ್ಟು ಹಣವನ್ನು ನೀಡುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1167.txt b/zeenewskannada/data1_url7_500_to_1680_1167.txt new file mode 100644 index 0000000000000000000000000000000000000000..e7aba702d8ee37071fdf7f93ec75ab63b8899a25 --- /dev/null +++ b/zeenewskannada/data1_url7_500_to_1680_1167.txt @@ -0,0 +1 @@ +ಕ್ರಿಕೆಟ್‌ ನಿವೃತ್ತಿಯ ನಂತರ ಬೀದಿಗೆ ಬಿದ್ದ ಕ್ರಿಕೆಟಿಗರು! ಲಾರಿ ಡ್ರೈವರ್‌, ಸೇಲ್ಸ್‌ಮೆನ್‌ಗಳಾಗಿ ಜೀವನ ಸಾಗಿಸುತ್ತಿರುವ ಆಟಗಾರರಿವರು : ಕ್ರಿಕೆಟಿಗರು ತಮ್ಮ ಆಟದ ಆಧಾರದ ಮೇಲೆ ಸಂಪತ್ತು, ಹೆಸರು, ಸ್ಥಾನಮಾನ ಮತ್ತು ಮನ್ನಣೆಯನ್ನು ಗಳಿಸುತ್ತಾರೆ. ಇಂದಿನ ಕಾಲದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ಇಂದು ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಯಾಗಿದೆ ಅಂತಲೇ ಹೇಳಬಹುದು. :ಕ್ರಿಕೆಟಿಗರು ತಮ್ಮ ಆಟದ ಆಧಾರದ ಮೇಲೆ ಸಂಪತ್ತು, ಹೆಸರು, ಸ್ಥಾನಮಾನ ಮತ್ತು ಮನ್ನಣೆಯನ್ನು ಗಳಿಸುತ್ತಾರೆ. ಇಂದಿನ ಕಾಲದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ಇಂದು ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಯಾಗಿದೆ ಅಂತಲೇ ಹೇಳಬಹುದು. ಕ್ರಿಕೆಟಿಗರು ತಮ್ಮ ಆಟದ ಆಧಾರದ ಮೇಲೆ ಸಂಪತ್ತು, ಹೆಸರು, ಸ್ಥಾನಮಾನ ಮತ್ತು ಮನ್ನಣೆಯನ್ನು ಗಳಿಸಿದ್ದಾರೆ. ಇಂದಿನ ಕಾಲದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಈ ಆಟದಲ್ಲಿ ಆಸಕ್ತಿ ಹೊಂದಿದ್ದಾರೆ. ಇಂದು ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಯಾಗಿದೆ. ಅದೇ ಸಮಯದಲ್ಲಿ, ಸಣ್ಣ ಹಳ್ಳಿಗಳು ಮತ್ತು ನಗರಗಳ ಕ್ರಿಕೆಟಿಗರು ಇಂದು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ಬಡತನ ಎದುರಿಸಿದರೂ ಇಂದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮ್ಯಾಥ್ಯೂ ಸಿಂಕ್ಲೇರ್ಮ್ಯಾಥ್ಯೂ ಸಿಂಕ್ಲೇರ್ ಆಸ್ಟ್ರೇಲಿಯಾದಲ್ಲಿ ಜನಿಸಿದರು, ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಇವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಸಹ 2013 ರಲ್ಲಿ ಅವರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿತು. ತನ್ನ ಮನೆಯ ಖರ್ಚನ್ನು ನಿಭಾಯಿಸಲು ನೇಪಿಯರ್‌ನಲ್ಲಿ ಈತ ಇದೀಗ ಸೇಲ್ಸ್‌ಮೆನ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಅರ್ಷದ್ ಖಾನ್ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅರ್ಷದ್ ಖಾನ್ ವಿಶ್ವದ ಅತಿ ಎತ್ತರದ ಸ್ಪಿನ್ನರ್‌ಗಳಲ್ಲಿ ಒಬ್ಬರು. ಹಲವು ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಅವರು, 1993 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿದ್ದರು.2006 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ಇವರು ನಂತರ ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿತು. ಅದರ ನಂತರ ಅವರು ಆಸ್ಟ್ರೇಲಿಯಾಕ್ಕೆ ಹೋಗಿ ಟ್ಯಾಕ್ಸಿ ಓಡಿಸಲು ಪ್ರಾರಂಭಿಸಿದರು. ಕ್ರಿಸ್ ಕ್ರೇನ್ಸ್ಕ್ರಿಸ್ ಕ್ರೇನ್ ಅವರ ಸಮಯದಲ್ಲಿ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದರು. ಹಲವು ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಇವರು ನಿವೃತ್ತರಾದ ನಂತರ, ಅವರು ವಜ್ರದ ವ್ಯಾಪಾರವನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ಸಾಕಷ್ಟು ಲಾಭ ಅನುಭವಿಸಿದ ನಂತರ ಅವರ ಆರೋಗ್ಯ ಅದಗೆಟ್ಟಿತು, ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ವಜ್ರದ ವ್ಯಾಪಾರವನ್ನು ಬಿಟ್ಟು ಕುಟುಂಬವನ್ನು ಪೋಷಿಸಲು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1168.txt b/zeenewskannada/data1_url7_500_to_1680_1168.txt new file mode 100644 index 0000000000000000000000000000000000000000..21459363513ee837a10d623315939d3b269f24c6 --- /dev/null +++ b/zeenewskannada/data1_url7_500_to_1680_1168.txt @@ -0,0 +1 @@ +ಟೀಂ ಇಂಡಿಯಾ ಅಭಿಮಾನಿಗಳಿಗೆ ಬಿಗ್‌ ಶಾಕ್‌? ಮೊಹಮ್ಮದ್‌ ಸಿರಾಜ್‌ ಅವರನ್ನು ತಂಡದಿಂದ ಕೈಬಿಟ್ಟ ಬಿಸಿಸಿಐ! : ದುಲೀಪ್ ಟ್ರೋಫಿಗೆ ಆಯ್ಕೆಯಾಗಿರುವ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು 'ಭಾರತ-ಬಿ' ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಅವರ ಸ್ಥಾನಕ್ಕೆ ನವದೀಪ್ ಸೈನಿ ‘ಬಿ’ ಅವರನ್ನು ಕಣಕ್ಕಿಳಿಸಲು ತಯಾರಿ ನಡೆದಿದೆ. :ದುಲೀಪ್ ಟ್ರೋಫಿಗೆ ಆಯ್ಕೆಯಾಗಿರುವ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು 'ಭಾರತ-ಬಿ' ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಅವರ ಸ್ಥಾನಕ್ಕೆ ನವದೀಪ್ ಸೈನಿ ‘ಬಿ’ ಅವರನ್ನು ಕಣಕ್ಕಿಳಿಸಲು ತಯಾರಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿರಾಜ್ ದುಲೀಪ್ ಟ್ರೋಫಿ ಆರಂಭದ ವೇಳೆಗೆ ಚೇತರಿಸಿಕೊಳ್ಳುವ ನಿರೀಕ್ಷೆ ಇರಲಿಲ್ಲ, ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೊಹಮ್ಮದ್ ಸಿರಾಜ್ ಜೊತೆಗೆ ಮತ್ತೊಬ್ಬ ಯುವ ವೇಗಿ ಉಮ್ರಾನ್ ಮಲಿಕ್ ಕೂಡ ಅನಾರೋಗ್ಯದ ಕಾರಣ ದುಲೀಪ್ ಟ್ರೋಫಿಗೆ ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಉಮ್ರಾನ್ ಮಲಿಕ್ ಬದಲಿಗೆ ಗೌರವ್ ಯಾದವ್ 'ಇಂಡಿಯಾ-ಸಿ' ತಂಡದಲ್ಲಿ ಆಯ್ಕೆಯಾಗಿದ್ದಾರೆ ಎಂದು ಅದು ಹೇಳಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಇಂಡಿಯಾ-ಬಿಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ, ಜಡೇಜಾ ಬದಲಿಗೆ ಯಾವ ಆಟಗಾರ ಯಾರು ಎಂಬ ವಿವರ ಬಹಿರಂಗವಾಗಿಲ್ಲ. ಈ ಟೂರ್ನಿಯಲ್ಲಿ ಭಾರತ ಬಿ ತಂಡದಲ್ಲಿರುವ ನಿತೀಶ್ ಕುಮಾರ್ ರೆಡ್ಡಿ ಪಾಲ್ಗೊಳ್ಳುವುದು ಅವರ ಫಿಟ್‌ನೆಸ್ ಮೇಲೆ ಅವಲಂಬಿತವಾಗಿದೆ ಎಂದು ಬಿಸಿಸಿಐ ಹೇಳಿದೆ. ಇದನ್ನೂ ಓದಿ: ಸೆಪ್ಟೆಂಬರ್ 5ರಿಂದ ದುಲೀಪ್ ಟೂರ್ನಿ ಆರಂಭವಾಗುವುದು ಗೊತ್ತೇ ಇದೆ. ಆಂಧ್ರಪ್ರದೇಶದ ಅನಂತಪುರಂ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯಲಿವೆ. ಭಾರತ ಎ: ಸುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಯಾನ್ ಪರಾಗ್, ಧ್ರುವ ಜುರೆಲ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಾದ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಸಾಗ್ರ , ಶಾಶ್ವತ್ ರಾವತ್. ಭಾರತ ಬಿ: ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಾಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಜಗದೀಸನ್. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1169.txt b/zeenewskannada/data1_url7_500_to_1680_1169.txt new file mode 100644 index 0000000000000000000000000000000000000000..96315854c474e6cd15419d6fbcf187dd39453f67 --- /dev/null +++ b/zeenewskannada/data1_url7_500_to_1680_1169.txt @@ -0,0 +1 @@ +ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ ಗ್ರೆಗ್ ಬಾರ್ಕ್ಲಿ ಸ್ಥಾನವನ್ನು ಜಯ್ ಶಾ ವಹಿಸಲಿದ್ದಾರೆ. ನವದೆಹಲಿ:ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ ಗ್ರೆಗ್ ಬಾರ್ಕ್ಲಿ ಸ್ಥಾನವನ್ನು ಜಯ್ ಶಾ ವಹಿಸಲಿದ್ದಾರೆ. ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್ 30 ರಂದು ಕೊನೆಗೊಳ್ಳುತ್ತದೆ. ಜಯ್ ಶಾ ಅವರು ಐಸಿಸಿಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಐದನೇ ಭಾರತೀಯರಾಗಿದ್ದಾರೆ.ಇದಕ್ಕೂ ಮೊದಲು ಜಗಮೋಹನ್ ದಾಲ್ಮಿಯಾ, ಎನ್ ಶ್ರೀನಿವಾಸನ್, ಶರದ್ ಪವಾರ್ ಮತ್ತು ಶಶಾಂಕ್ ಮನೋಹರ್ ಅವರು ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಐಸಿಸಿ ನಿಯಮದ ಪ್ರಕಾರ ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಈಗ ವಿಜೇತರಿಗೆ 9 ಮತಗಳ ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ ಅಧ್ಯಕ್ಷರಾಗಲು ಹಾಲಿ ಇರುವವರು ಮೂರನೇ ಎರಡರಷ್ಟು ಬಹುಮತ ಪಡೆಯಬೇಕಿತ್ತು. (). 1, 2024: — (@) ಪ್ರಸ್ತುತ ನಿರ್ದೇಶಕರು ಈಗ 27 ಆಗಸ್ಟ್ 2024 ರೊಳಗೆ ಮುಂದಿನ ಅಧ್ಯಕ್ಷರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆಯನ್ನು ನಡೆಸಲಾಗುವುದು ಮತ್ತು ಹೊಸ ಅಧ್ಯಕ್ಷರ ಅವಧಿಯು 1 ಡಿಸೆಂಬರ್ 2024 ರಿಂದ ಪ್ರಾರಂಭವಾಗುತ್ತದೆ. ಈ ಹಿಂದೆ ಭಾರತದ ಪರವಾಗಿ ಜಗಮೋಹನ್ ದಾಲ್ಮಿಯಾ ಅವರು 1997 ರಿಂದ 2000 ರವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು.ಇದಾದ ಬಳಿಕ ಶರದ್ ಪವಾರ್ 2010ರಿಂದ 2012ರವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು. ಶ್ರೀನಿವಾಸನ್ 2014-15ರಲ್ಲಿ ಅಧ್ಯಕ್ಷರಾಗಿದ್ದರು. 2015-2020ರ ಅವಧಿಯಲ್ಲಿ ಶಶಾಂಕ್ ಮನೋಹರ್ ಅಧ್ಯಕ್ಷರಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_117.txt b/zeenewskannada/data1_url7_500_to_1680_117.txt new file mode 100644 index 0000000000000000000000000000000000000000..d308d4d9a33d14ad3ceed22bfa3de5d8b4064912 --- /dev/null +++ b/zeenewskannada/data1_url7_500_to_1680_117.txt @@ -0,0 +1 @@ +ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭದ್ರತಾ ಸಂಸ್ಥೆಗಳಿಂದ ಸಿದ್ಧತೆ : ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ದೆಹಲಿ ಪೊಲೀಸರೊಂದಿಗೆ ಭದ್ರತಾ ಏಜೆನ್ಸಿಗಳು ಚಿಂತನೆ ನಡೆಸುತ್ತಿವೆ ಈ ವಾರಾಂತ್ಯದಲ್ಲಿ ನಡೆಯಲಿರುವ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ದೆಹಲಿ ಪೊಲೀಸರೊಂದಿಗೆ ಭದ್ರತಾ ಏಜೆನ್ಸಿಗಳು ಚಿಂತನೆ ನಡೆಸುತ್ತಿವೆ.ಭದ್ರತಾ ಸಿದ್ಧತೆಗಳ ಕುರಿತು ಸಭೆ ನಡೆಸಲಾಗಿದ್ದು, ಸಮಾರಂಭದ ಅಂಗವಾಗಿ ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸರು ಬಹು ಹಂತದ ಭದ್ರತೆ ಮತ್ತು ಸಂಚಾರ ವ್ಯವಸ್ಥೆಗಳನ್ನು ಯೋಜಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಮಾರಂಭವನ್ನು ರಾಷ್ಟ್ರಪತಿ ಭವನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಅದರಂತೆ ವ್ಯವಸ್ಥೆ ಮಾಡಲಾಗಿದೆ, ಒಂದು ವೇಳೆ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದರೆ, ಸ್ಥಳಕ್ಕೆ ಅನುಗುಣವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅಧಿಕಾರಿ ಹೇಳಿದರು. ಇದನ್ನು ಓದಿ : ಜೂನ್ 9 ಅಥವಾ 10 ರಂದು ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮತ್ತೊಂದು ಮೂಲಗಳು ಖಚಿತಪಡಿಸಿವೆ. ಆರಂಭಿಕ ಮಾಹಿತಿಯ ಪ್ರಕಾರ, 12 ವಿದೇಶಿ ಗಣ್ಯರು ಸೇರಿದಂತೆ ಸುಮಾರು 10,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದ್ದು, 543 ಸದಸ್ಯ ಬಲದ ಲೋಕಸಭೆಗೆ ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳ ಜೊತೆಗೆ ಏಕಕಾಲದಲ್ಲಿ ಮತದಾನ ನಡೆಯಿತು. ಏಳು ಹಂತಗಳಲ್ಲಿ ನಡೆದ ಸುದೀರ್ಘ ಅವಧಿಯ ಮತದಾನ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿದೆ. ಜೂನ್ 2 ರಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಜೂನ್ 1 ರಂದು ನಡೆದ ನಿರ್ಗಮನ ಸಮೀಕ್ಷೆಗಳು ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಗೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ, ಆಡಳಿತಾರೂಢ ಪಕ್ಷವು ಭಾರಿ ಬಹುಮತದೊಂದಿಗೆ ಇತರ ಪಕ್ಷಗಳು ಆಳುವ ಹಲವಾರು ರಾಜ್ಯಗಳಲ್ಲಿ ಅದರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದನ್ನು ಓದಿ : ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ನಾಯಕರು ಹೇಳಿಕೊಂಡಂತೆ ಎನ್‌ಡಿಎ "400 ಪಾರ್" ಗುರಿಯನ್ನು ತಲುಪಬಹುದು ಎಂದು ಕೆಲವು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಜೂನ್ 4 ರಂದು ಮತ ಎಣಿಕೆ ನಡೆದಾಗ ಎಕ್ಸಿಟ್ ಪೋಲ್ ಭವಿಷ್ಯ ನಿಜವಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರು ನಂತರ ಸತತ ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಏಕೈಕ ಪ್ರಧಾನಿಯಾಗಲಿದ್ದಾರೆ. ಎಕ್ಸಿಟ್ ಪೋಲ್‌ಗಳು 'ಮೋದಿ 3.0' ಎಂದು ಭವಿಷ್ಯ ನುಡಿದಿದ್ದು, ಪ್ರಧಾನಿ ಮೋದಿ ಅವರು ದೇಶದ ವಿವಿಧ ಭಾಗಗಳಲ್ಲಿ ರ್ಯಾಲಿಗಳು ಮತ್ತು ರೋಡ್‌ಶೋಗಳ ಮೂಲಕ ಬಿಜೆಪಿಯ ಚುನಾವಣಾ ಪ್ರಯತ್ನವನ್ನು ಮುನ್ನಡೆಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1170.txt b/zeenewskannada/data1_url7_500_to_1680_1170.txt new file mode 100644 index 0000000000000000000000000000000000000000..dd823b8b2e7fe37f1baa7af088eca483957cb406 --- /dev/null +++ b/zeenewskannada/data1_url7_500_to_1680_1170.txt @@ -0,0 +1 @@ +ಜಯ್ ಶಾ ಬದಲಿಗೆ ಈ ದಿಗ್ಗಜ ನಾಯಕನ ಮಗ ಬಿಸಿಸಿಐ ಕಾರ್ಯದರ್ಶಿ?! ಹೊರಬಿತ್ತು ಅಚ್ಚರಿಯ ಹೆಸರು!! : ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ವರದಿಗಳ ಪ್ರಕಾರ ಹಲವು ದೇಶಗಳ ಬೆಂಬಲ ಜೈ ಶಾಗೆ ಇದೆ. ಹೀಗಿರುವಾಗ ಅವರ ಸ್ಥಾನಕ್ಕೆ ಬಿಸಿಸಿಐ ಕಾರ್ಯದರ್ಶಿ ಯಾರಾಗುತ್ತಾರೆ ಎಂಬ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ಅವರ ಅಧಿಕಾರಾವಧಿ ನವೆಂಬರ್ 30 ರಂದು ಕೊನೆಗೊಳ್ಳಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ಐಸಿಸಿ ಅಧ್ಯಕ್ಷ ಸ್ಥಾನವನ್ನು ಜಯ್ ಶಾ ವಹಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.. ಆಗಸ್ಟ್ 27 ರೊಳಗೆ ಷಾ ಅವರು ಈ ಹುದ್ದೆಗೆ ತಮ್ಮ ಹಕ್ಕು ಚಲಾಯಿಸುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಶಾ ಐಸಿಸಿ ಅಧ್ಯಕ್ಷರಾದರೆ ಬಿಸಿಸಿಐ ಕಾರ್ಯದರ್ಶಿ ಯಾರಾಗುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಇದೆಲ್ಲದರ ನಡುವೆ ಈ ವಿಚಾರಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಬಿಸಿಸಿಐನಲ್ಲಿ ಜಯ್ ಶಾ ಬದಲಿಗೆ ಯಾರು?ವರದಿಯ ಪ್ರಕಾರ, ಜೈ ಶಾ ಐಸಿಸಿ ಅಧ್ಯಕ್ಷರಾದರೆ, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹೊಸ ಕಾರ್ಯದರ್ಶಿಯಾಗಬಹುದು. ರೋಹನ್ ಜೇಟ್ಲಿ ಹಲವು ವರ್ಷಗಳಿಂದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ. ರೋಹನ್ ಜೇಟ್ಲಿ ಅವರು ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಪುತ್ರ. ವರದಿಯ ಪ್ರಕಾರ, ರೋಹನ್ ಬಿಸಿಸಿಐ ಕಾರ್ಯದರ್ಶಿಯಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದನ್ನೂ ಓದಿ- ರೋಹನ್ ಜೇಟ್ಲಿ ಅನುಭವಿ ಕ್ರೀಡಾ ಆಡಳಿತಗಾರರಲ್ಲಿ ಒಬ್ಬರು. ಅವರು ಎರಡು ಬಾರಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ ದೆಹಲಿಯಲ್ಲಿ 5 ವಿಶ್ವಕಪ್ ಪಂದ್ಯಗಳು ನಡೆದಿದ್ದು, ದೆಹಲಿ ಪ್ರೀಮಿಯರ್ ಲೀಗ್ ಕೂಡ ಆರಂಭವಾಗಿದೆ. ಇದರಲ್ಲಿ ಭಾರತೀಯ ತಂಡದ ಹಲವು ಸ್ಟಾರ್ ಆಟಗಾರರು ಆಡುತ್ತಿದ್ದಾರೆ. ಹೀಗಿರುವಾಗ ಬಿಸಿಸಿಐನಲ್ಲಿ ರೋಹನ್ ಹೆಸರನ್ನು ಎಲ್ಲರೂ ಒಪ್ಪಿದ್ದಾರೆ ಎಂಬ ವರದಿಗಳಿವೆ. ಇದರೊಂದಿಗೆ ರೋಹನ್ ಜೇಟ್ಲಿ ಬಿಸಿಸಿಐ ಕಾರ್ಯದರ್ಶಿಯಾದರೆ, ಇತರ ಅಧಿಕಾರಿಗಳು ತಮ್ಮ ಸ್ಥಾನಗಳಲ್ಲಿ ಉಳಿಯುತ್ತಾರೆ. 16 ಸದಸ್ಯರ ಪೈಕಿ 15 ಸದಸ್ಯರ ಬೆಂಬಲವನ್ನು ಪಡೆದ ಜಯ್ ಶಾಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿ ಗೆದ್ದ ಭಾರತೀಯರು. ಈ ಬಾರಿ ಜಯ್ ಶಾ ದೊಡ್ಡ ಸ್ಪರ್ಧಿ. ನಿಯಮಗಳ ಪ್ರಕಾರ, 16 ನಿರ್ದೇಶಕರು ಅಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಹೀಗಿರುವಾಗ ಸಭಾಪತಿಯಾಗಲು 9 ಮತಗಳನ್ನು ಪಡೆಯುವುದು ಅನಿವಾರ್ಯವಾಗಿದೆ. ವರದಿಗಳ ಪ್ರಕಾರ, ಐಸಿಸಿ ಮಂಡಳಿಯ 16 ಸದಸ್ಯರಲ್ಲಿ 15 ಸದಸ್ಯರ ಬೆಂಬಲವನ್ನು ಜಯ್ ಶಾ ಹೊಂದಿದ್ದಾರೆ. ಹೀಗಾಗಿ 35ನೇ ವಯಸ್ಸಿನಲ್ಲಿ ಐಸಿಸಿ ಇತಿಹಾಸದಲ್ಲೇ ಅತ್ಯಂತ ಕಿರಿಯ ಚೇರ್ಮನ್ ಆಗುವ ಅವಕಾಶವೂ ಅವರಿಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1171.txt b/zeenewskannada/data1_url7_500_to_1680_1171.txt new file mode 100644 index 0000000000000000000000000000000000000000..ab903b07c1de426308da74af6d31c2fe9e0350dd --- /dev/null +++ b/zeenewskannada/data1_url7_500_to_1680_1171.txt @@ -0,0 +1 @@ +ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3: ವಿಶೇಷ ಅತಿಥಿಯಾಗಿ ಚಿತ್ರನಟ ವಿಜಯ್ ರಾಘವೇಂದ್ರ ಭಾಗಿ ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3ರ ಟ್ರೋಫಿಯನ್ನು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ. ಸಿ ಎನ್‌ ಅಶ್ವತ್ಥನಾರಾಯಣ ಅನಾವರಣಗೊಳಿಸಿದರು. ಬೆಂಗಳೂರು:ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3ರ ಟ್ರೋಫಿಯನ್ನು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ. ಸಿ ಎನ್‌ ಅಶ್ವತ್ಥನಾರಾಯಣ ಅನಾವರಣಗೊಳಿಸಿದರು. ಇತ್ತೀಚಿಗಷ್ಟೇ ಬೆಂಗಳೂರಿನ ಗೋಕುಲಂ ಗ್ರಾಂಡ್, ಲೇಔಟ್, ಗೋಕುಲ ಎಕ್ಸೆನ್ಷನ್‌, ಮತ್ತಿಕೆರೆಯಲ್ಲಿ ನಡೆದ ಈ ಗ್ರ್ಯಾಂಡ್‌ ಕಾರ್ಯಕ್ರಮದಲ್ಲಿ ಸಿ.ಎನ್. ಅಶ್ವಥ್ ನಾರಾಯಣ ಅವರ ಜತೆಗೆ ಖ್ಯಾತ ಸಿನಿಮಾ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವರ್ಷದ ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ (ಕೆಡಬ್ಲ್ಯೂಪಿಎಲ್) ಹಿಂದಿನ ಎರಡು ಸೀಸನ್‌ಗಳಿಗಿಂತ ಗ್ರ್ಯಾಂಡ್‌ ಆಗಿರಲಿದೆ. ಈ ಸೀಸನ್‌ನಲ್ಲಿ ಸ್ಥಳೀಯ ಪ್ರತಿಭೆಗಳು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ. ಇದು ಸ್ಪರ್ಧೆಯ ಜತೆಗೆ ನೋಡುಗರ ಉತ್ಸಾಹವನ್ನೂ ಹೆಚ್ಚಿಸಲಿದೆ ಎಂದು ಆಯೋಜಕರು ತಿಳಿಸಿದರು. ಇದನ್ನೂ ಓದಿ : ಸೀಸನ್-3 ಟ್ರೋಫಿಯನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಅಡೆತಡೆಗಳನ್ನು ಮುರಿದು, ಚಾಂಪಿಯನ್‌ಗಳನ್ನು ನಿರ್ಮಿಸುವುದು’ ಎಂಬ ಅಡಿಬರಹದಲ್ಲಿ ಶ್ಲಾಘಿಸಿದರು. ಆಟಗಾರರಿಗೆ ಕ್ರೀಡೆಯಲ್ಲಿ ಮಾತ್ರವಲ್ಲದೆ ಅವರ ಜೀವನದಲ್ಲೂ ನಿಜವಾದ ಚಾಂಪಿಯನ್ ಆಗಲು ಈ ವೇದಿಕೆ ತುಂಬ ಮಹತ್ವದ್ದು ಎಂದರು. ವಿಜಯ ರಾಘವೇಂದ್ರ ಅವರು "ನಾನು ಇಂದು ಮಾತ್ರವಲ್ಲದೆ ಲೀಗ್ ಪಂದ್ಯಾವಳಿಯ ಸಮಯದಲ್ಲಿಯೂ ಇರುತ್ತೇನೆ. ಎಲ್ಲರ ಜತೆಗಿದ್ದು, ಟೂರ್ನಮೆಂಟ್‌ ಅನ್ನು ಯಶಸ್ವಿಗೊಳಿಸೋಣ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸದಸ್ಯ ಶ್ರೀ ಶಿವ ಪ್ರಸಾದ್, ಈ ವರ್ಷ ಕೆಡಬ್ಲ್ಯೂಪಿಎಲ್ ಸೀಸನ್-3ರ ಗುರಿಯು ಕ್ರೀಡಾ ಮನೋಭಾವದ ಜತೆಗೆ ಸಮುದಾಯ ನಿರ್ಮಾಣದ ಮನೋಭಾವವನ್ನು ಹುಟ್ಟುಹಾಕುವ ಕೆಲಸವಾಗಲಿದೆ. ಈ ಮೂಲಕ ಕ್ರೀಡೆಯಲ್ಲಿ ಜೀವನೋಪಾಯದ ದೃಷ್ಟಿಯನ್ನು ವೃದ್ಧಿಸಲು ವೀಲ್‌ಚೇರ್‌ ಕ್ರಿಕೆಟ್‌ಅನ್ನು ಕ್ರಾಂತಿಯ ರೀತಿ ಸಿದ್ಧಪಡಿಸಬೇಕಿದೆ. ಇದನ್ನೂ ಓದಿ : ಐಪಿಎಲ್‌ನಂತಹ ವೃತ್ತಿಪರ ಕ್ರಿಕೆಟ್ ಲೀಗ್‌ಗಳಂತೆ, ಕೆಡಬ್ಲ್ಯೂಪಿಎಲ್ ಸೀಸನ್ 3ರಲ್ಲಿಯೂ ಆಟಗಾರರ ಹರಾಜು ನಡೆಯಲಿದೆ. ತಂಡದ ಮಾಲೀಕರು ತಮ್ಮ ತಂಡಗಳನ್ನು ಕಾರ್ಯತಂತ್ರವಾಗಿ ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಯಶಸ್ವಿ T20 ಸ್ವರೂಪವನ್ನು ಅಳವಡಿಸಿಕೊಂಡು ಕ್ರೀಡಾ ಪ್ರೇಮಿಗಳನ್ನು ಸೆಳೆಯಲಿದ್ದೇವೆ. ವೀಲ್‌ಚೇರ್ ಕ್ರಿಕೆಟ್ ಕ್ಷೇತ್ರದಲ್ಲಿ ಒಂದು ಹೆಗ್ಗುರುತಾಗಲಿದೆ ಎಂಬ ಭರವಸೆ ಇದೆ. ಇದು ಅಸಾಧಾರಣ ಪ್ರತಿಭೆ, ದೃಢತೆ ಮತ್ತು ವಿಕಲಾಂಗ ಅಥ್ಲೀಟ್‌ಗಳ ಉತ್ಸಾಹವನ್ನು ಎತ್ತಿ ತೋರಿಸುತ್ತದೆ. ಈ ಪಂದ್ಯಾವಳಿಯು ಅಂಗವಿಕಲರು () ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ರೀಡೆ ಮತ್ತು ಸಮಾಜದಲ್ಲಿ ಅವರ ಸೇರ್ಪಡೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು. ಈ ವಿನೂತನ ಪ್ರಯತ್ನವು ಬೆಂಬಲದ ಜತೆಗೆ ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಕ್ಷಮಾತಾ ಇನ್ನೋವೇಶನ್ ಫೌಂಡೇಶನ್ () ಸಹಯೋಗದಲ್ಲಿ ನಡೆಯುತ್ತಿದೆ. ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಕುರಿತು ಹೆಚ್ಚಿನ ಮಾಹಿತಿಗಾಗಿಭೇಟಿ ನೀಡಬಹುದು. ಸಂಪರ್ಕಕ್ಕೆ ಶಿವ ಪ್ರಸಾದ್, ದಿಲೀಪ್‌ ಕುಮಾರ್‌ ಅವರನ್ನು,ತಲುಪಬಹುದು. ಸಂಪರ್ಕ ಸಂಖ್ಯೆಗಳು 9986961117, 7610895555. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1172.txt b/zeenewskannada/data1_url7_500_to_1680_1172.txt new file mode 100644 index 0000000000000000000000000000000000000000..d7a0a5cb96a836e302263eed62b5d02d6eb20bd1 --- /dev/null +++ b/zeenewskannada/data1_url7_500_to_1680_1172.txt @@ -0,0 +1 @@ +ರಾಜಸ್ಥಾನ್ ರಾಯಲ್ಸ್ ಗೆ ಸಂಜು ಸ್ಯಾಮ್ಸನ್ ಗುಡ್ ಬೈ..? : (2008) ಉದ್ಘಾಟನಾ ಸೀಸನ್‌ನಲ್ಲಿ, ದಿವಂಗತ ಶೇನ್ ವಾರ್ನ್ ಅವರ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ವಿಜಯಶಾಲಿಯಾಗಿತ್ತು. : (2008) ಉದ್ಘಾಟನಾ ಸೀಸನ್‌ನಲ್ಲಿ ದಿವಂಗತ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ವಿಜಯಶಾಲಿಯಾಗಿತ್ತು. ಅದರ ನಂತರ ಅವರು ಮತ್ತೆ ಕಪ್‌ಗೆ ಮುತ್ತಿಡಲಾಗಲಿಲ್ಲ.. ನಾಯಕ, ಆಟಗಾರರನ್ನು ಬದಲಿಸಿ ಎಷ್ಟೇ ಪ್ರಯೋಗ ಮಾಡಿದರೂ ಮತ್ತೊಮ್ಮೆ ಕಪ್ ಗೆಲ್ಲುವ ಕನಸು ನನಸಾಗಲಿಲ್ಲ. ಈ ಹಿಂದೆ ಏನೇ ಆಗಿದ್ದರೂ ಐಪಿಎಲ್ 2025 ಗೆಲ್ಲಲು ಯೋಜನೆ ರೂಪಿಸುತ್ತಿದೆ. ಹೀಗಾಗಿ ಈ ಸೀಸನ್‌ಗೂ ಮುನ್ನ ನಡೆಯಲಿರುವ ಮೆಗಾ ಹರಾಜಿನತ್ತ ಗಮನ ಹರಿಸಲಾಗಿದೆಯಂತೆ. ಇದನ್ನು ಓದಿ- ಅಲ್ಲದೇ ತಂಡದ ಹೊಸ ನಾಯಕನ ನೇಮಕಕ್ಕೆ ಮುಂದಾಗಿದ್ದಾರೆ ಎಂಬ ವರದಿಗಳಿವೆ. ಇದರೊಂದಿಗೆ ತಂಡದ ನಾಯಕರಾಗಿರುವ ಸಂಜು ಸ್ಯಾಮ್ಸನ್ ತಂಡವನ್ನು ತೊರೆಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ಇದೆಲ್ಲದರ ಮಧ್ಯೆ ರಾಜಸ್ಥಾನ್ ರಾಯಲ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ಸಂಜು ಸ್ಯಾಮ್ಸನ್ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮೇಜರ್ ಮಿಸ್ಸಿಂಗ್ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.. ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದರೆ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯುವುದು ಖಚಿತ ಎನ್ನಲಾಗುತ್ತಿದೆ.. ಇದನ್ನು ಓದಿ- ಸಂಜು ಸ್ಯಾಮ್ಸನ್ 2018 ರಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಅವರು 2021 ರಿಂದ ಆ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ, ಆರ್‌ಆರ್ ಒಂದೇ ಒಂದು ಬಾರಿ ಫೈನಲ್ ತಲುಪಿತು. ಒಟ್ಟಾರೆಯಾಗಿ, ಸಂಜು ಸ್ಯಾಮ್ಸನ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 167 ಪಂದ್ಯಗಳನ್ನು ಆಡಿದ್ದಾರೆ ಮತ್ತು 4419 ರನ್ ಗಳಿಸಿದ್ದಾರೆ. ಇದರಲ್ಲಿ 3 ಸೆಂಟ್ಸ್ ಕೂಡ ಇದೆ. ಆರ್ ಆರ್ ಬಿಟ್ಟು ಮೆಗಾ ಹರಾಜಿಗೆ ಬಂದರೆ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಪೈಪೋಟಿ ನಡೆಸುವುದರಲ್ಲಿ ಅನುಮಾನವಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1173.txt b/zeenewskannada/data1_url7_500_to_1680_1173.txt new file mode 100644 index 0000000000000000000000000000000000000000..a337a9216f32e1d67dc0ee22d6e598ea3e57467d --- /dev/null +++ b/zeenewskannada/data1_url7_500_to_1680_1173.txt @@ -0,0 +1 @@ +ವಿಚ್ಛೇದನ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ನತಾಶ ಪೋಸ್ಟ್‌! ಹಾರ್ದಿಕ್‌ ಕುರಿತ ರಹಸ್ಯ ಬಯಲಿಗೆಳೆದ ಮಾಜಿ ಪತ್ನಿ - : ಬಾಲಿವುಡ್ ನಟಿ, ಮಾಡೆಲ್ ನತಾಸಾ ಸ್ಟಾಂಕೋವಿಕ್ ಮತ್ತು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.. ಇತ್ತೀಚೆಗೆ ಈ ಜೋಡಿ ವಿಚ್ಛೇದನ ಪಡೆಯುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ.. -: ಮದುವೆಯಾದ ಕೆಲವೇ ದಿನಗಳಲ್ಲಿ ಹಾರ್ದಿಕ್ ಮತ್ತು ನತಾಶಾ ನಡುವಿನ ಸಂಬಂಧ ಹದಗೆಟ್ಟು... ಇತ್ತೀಚೆಗಷ್ಟೇ ಇಬ್ಬರೂ ವಿಚ್ಛೇದನ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ದಂಪತಿಗಳ ಪ್ರತ್ಯೇಕತೆಯ ನಂತರ, ಕೆಲವರು ನತಾಶಾ ಅವರನ್ನು ದೂಷಿಸಿದರು. ಆದರೆ ಈಗ ನತಾಶಾ ಮತ್ತು ಹಾರ್ತಿಕ್ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಈ ಕಾರಣದಿಂದಲೇ ವಿಚ್ಛೇದನ ಪಡೆದರು ಎಂದು ಹಾರ್ದಿಕ್ ಆಪ್ತ ಮೂಲವೊಂದು ತಿಳಿಸಿದೆ. ಇದರೊಂದಿಗೆ ಹಾರ್ದಿಕ್ ಮತ್ತು ನತಾಶಾ ಅವರ ವಿಚ್ಛೇದನದ ನಿಜವಾದ ಕಾರಣವೂ ಬೆಳಕಿಗೆ ಬಂದಿದೆ... ಇದರ ನಂತರ ಸದ್ಯ ನತಾಶಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ- ಆ ಪೋಸ್ಟ್‌ನಲ್ಲಿ 'ಪ್ರೀತಿಯು ಇತರರನ್ನು ಎಂದಿಗೂ ಅವಮಾನಿಸುವುದಿಲ್ಲ.. ಪ್ರೀತಿ ಎಂದರೇ ದಯೆ ಮತ್ತು ತಾಳ್ಮೆ, ಇದು ಹೆಮ್ಮೆ ಅಥವಾ ಅಸೂಯೆಯಲ್ಲ. ಪ್ರೀತಿಯನ್ನು ಹೇಗೆ ತಾನೇ ಬೇಡಿಕೊಳ್ಳುವುದು.. ಪ್ರೀತಿ ಎಂದಿಗೂ ಇತರರನ್ನು ಅವಮಾನಿಸುವುದಲ್ಲ.. ಯಾವಾಗಲೂ ರಕ್ಷಿಸುತ್ತದೆ ಮತ್ತು ಸ್ಥಿರವಾಗಿರುತ್ತದೆ.. ಅಂತಹ ಪ್ರೀತಿ ಮಾತ್ರ ಎಂದಿಗೂ ಸುಳ್ಳಾಗುವುದಿಲ್ಲ.. ಎಂದು ಬರೆದುಕೊಂಡಿದ್ದಾರೆ... ನತಾಶಾ ಅವರ ಈ ಪೋಸ್ಟ್ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.. ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ನತಾಶಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲದೇ ಮತ್ತು ತಮ್ಮದೇ ಆದ ಜಗತ್ತಿನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅಲ್ಲದೇ ನತಾಶಾಗೆ ಹಾರ್ದಿಕ್‌ ನಡುವಳಿಕೆ ಇಷ್ಟವಾಗದೇ ಅವರು ಎಲ್ಲವನ್ನು ಸರಿಪಡಿಸಲು ಪ್ರಯತ್ನಿಸಿದರೂ, ಯಾವುದೂ ಸರಿಯಾಗಿ ನಡೆಯಲಿಲ್ಲ. ಹೀಗಾಗಿ ನಟಿ ಕೊನೆಗೆ ಬೇರ್ಪಡಲು ನಿರ್ಧರಿಸಿದರು ಎಂದು ಹೇಳಲಾಗುತ್ತಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1174.txt b/zeenewskannada/data1_url7_500_to_1680_1174.txt new file mode 100644 index 0000000000000000000000000000000000000000..d232135fc21375017dbaf9f11908fa4d01a5c1cc --- /dev/null +++ b/zeenewskannada/data1_url7_500_to_1680_1174.txt @@ -0,0 +1 @@ +ಭಾರತ ತಂಡದ ನತದೃಷ್ಟ ಆಟಗಾರರು, ಮೊದಲನೇ ಪಂದ್ಯದಲ್ಲೆ ಟೀಂ ಇಂಡಿಯಾದಿಂದ ಹೊರಬಿದ್ದ ಆಟಗಾರರಿವರು : ಪ್ರತಿಯೊಬ್ಬ ಕ್ರಿಕೆಟಿಗರು ತಮ್ಮ ದೇಶಕ್ಕಾಗಿ ಒಮ್ಮೆ ಕ್ರಿಕೆಟ್ ಆಡಬೇಕು ಮತ್ತು ಸಾಕಷ್ಟು ಖ್ಯಾತಿ ಗಳಿಸಬೇಕು ಎಂದು ಕನಸು ಕಾಣುತ್ತಾರೆ. ಆದರೆ, ಭಾರತದ ಪರ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಪಡೆದ ನಾಲ್ವರು ಭಾರತೀಯ ಕ್ರಿಕೆಟಿಗರೂ ಇದ್ದಾರೆ. ಅರ್ರೇ ಯಾರು ಆ ಅದೃಷ್ಟವಂತೂ ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. :ಪ್ರತಿಯೊಬ್ಬ ಕ್ರಿಕೆಟಿಗರು ತಮ್ಮ ದೇಶಕ್ಕಾಗಿ ಒಮ್ಮೆ ಕ್ರಿಕೆಟ್ ಆಡಬೇಕು ಮತ್ತು ಸಾಕಷ್ಟು ಖ್ಯಾತಿ ಗಳಿಸಬೇಕು ಎಂದು ಕನಸು ಕಾಣುತ್ತಾರೆ. ಆದರೆ, ಭಾರತದ ಪರ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಪಡೆದ ನಾಲ್ವರು ಭಾರತೀಯ ಕ್ರಿಕೆಟಿಗರೂ ಇದ್ದಾರೆ. ಅರ್ರೇ ಯಾರು ಆ ಅದೃಷ್ಟವಂತೂ ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಹೌದು, ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಸಿಗಬೇಕು, ತಂಡದ ಪರ ಒಮ್ಮೆಯಾದರೂ ಆಟವಾಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಿರುತ್ತದೆ, ಆದರೆ ಆ ನಾಲ್ವರಿಗೆ ಇಂಡಿಯಾ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಸಿಕ್ಕಿತ್ತು, ಅದರೆ ಅವರ ದುರದೃಷ್ಟ ಹೇಗಿತ್ತೆಂದರೆ ಅವರ ಮೊದಲ ಪಂದ್ಯವೇ ಅವರಿಗೆ ಕೊನೆಯ ಪಂದ್ಯವಾಗಿ ಪರಿಣಮಿಸಿತ್ತು. ಹಾಗಾದರೆ ಯಾರು ಆ ನಾಲ್ಕು ಕ್ರಿಕೆಟಿಗರು ತಿಳಿಯುವ ಕುತೂಹಲ ನಿಮಗೂ ಇದೆಯಾ? ಈ ಸ್ಟೋರಿ ಓದಿ.. ಕೇವಲ ಒಂದು ಪಂದ್ಯವನ್ನು ಆಡಿದ ನಂತರ ಅವರ ವೃತ್ತಿಜೀವನವನ್ನು ಕೊನೆಗೊಳಿಸಿದ ನಾಲ್ವರು ಭಾರತೀಯ ಕ್ರಿಕೆಟಿಗರು ಇದ್ದಾರೆ. ಬಹುಶಃ ಭಾರತದ ಪರವಾಗಿ ನೀಲಿ ಜೆರ್ಸಿಯಲ್ಲಿ ಹೆಚ್ಚು ಕ್ರಿಕೆಟ್ ಆಡುವುದು ಈ ಕ್ರಿಕೆಟಿಗರ ಹಣೆಬರಹದಲ್ಲಿ ಬರೆದಿರಲಿಲ್ಲ ಎನಿಸುತ್ತೆ. ಇದನ್ನೂ ಓದಿ: ಪರ್ವೇಜ್ ರಸೂಲ್30 ವರ್ಷದ ಪರ್ವೇಜ್ ರಸೂಲ್ ಅವರು 13 ಫೆಬ್ರವರಿ 1989 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಆಲ್ ರೌಂಡರ್. ಈತ ಬಲಗೈ ಬ್ಯಾಟ್ಸ್‌ಮನ್ ಅಷ್ಟೆ ಅಲ್ಲದೆ ಆಫ್ ಬ್ರೇಕ್ ಬೌಲರ್ ಕೂಡ ಹೌದು. 2014ರ ಐಪಿಎಲ್ ಹರಾಜಿನಲ್ಲಿ ಪರ್ವೇಜ್ ರಸೂಲ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ರೂ. 95 ಲಕ್ಷಕ್ಕೆ ಖರೀದಿಸಿದ್ದಾರೆ. ಪರ್ವೇಜ್ ರಸೂಲ್ ಜಮ್ಮು ಮತ್ತು ಕಾಶ್ಮೀರದಿಂದ ಐಪಿಎಲ್‌ನಲ್ಲಿ ಆಡಿದ ಮೊದಲ ಕ್ರಿಕೆಟಿಗ. 15 ಜೂನ್ 2014 ರಂದು ಪರ್ವೇಜ್ ರಸೂಲ್ ಭಾರತ ತಂಡದ ಪರವಾಗಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು. ಆದರೆ ಆತನ ದುರಾದೃಷ್ಟ ಹೇಗಿತ್ತೆಂದರೆ, ಆತ ಆಡಿದ ಮೊದಲನೆ ಪಂದ್ಯವೇ ಆತನ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದಲ್ಲಿಪರ್ವೇಜ್ ರಸೂಲ್‌ಗೆ ಬ್ಯಾಟಿಂಗ್‌ ಮಾಡುವ ಅವಕಾಶ ಸಿಗಲಿಲ್ಲವಾದರೂ, ಬೌಲಿಂಗ್‌ನಲ್ಲಿ 2 ವಿಕೆಟ್‌ ಪಡೆದು ಮಿಂಚಿದ್ದರು. ಪಂಕಜ್ ಸಿಂಗ್ಪಂಕಜ್ ಸಿಂಗ್ ತನ್ನ ಮೊದಲ ಏಕದಿನ ಅಂತರಾಷ್ಟ್ರೀಯ ಪಂದ್ಯವನ್ನು 5 ಜೂನ್ 2010 ರಂದು ಶ್ರೀಲಂಕಾ ವಿರುದ್ಧ ಆಡಿದರು. ಆದಾಗ್ಯೂ, ಅವರ ಮೊದಲ ಪಂದ್ಯವೇ ಅವರ ಕೊನೆಯ ಪಂದ್ಯವಾಗಿ ಪರಿನಮಿಸಿತು. ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ 6 ಮೇ 1985 ರಂದು ಜನಿಸಿದ ಪಂಕಜ್ ಸಿಂಗ್ ವೇಗದ ಬೌಲರ್. ಪಂಕಜ್ ಸಿಂಗ್ ಶ್ರೀಲಂಕಾ ವಿರುದ್ಧ 42 ಎಸೆತಗಳಲ್ಲಿ 45 ರನ್ ಗಳಿಸಿದರು. ಆದರೆ, ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇದನ್ನೂ ಓದಿ: ಫೈಜ್ ಫಜಲ್ಫೈಜ್ ಫಜಲ್, 7 ಸೆಪ್ಟೆಂಬರ್ 1985 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು, ಈತ ಒಬ್ಬ ಎಡಗೈ ಬ್ಯಾಟ್ಸ್‌ಮೆನ್‌. ಈ ಹಿಂದೆ ಸೆಂಟ್ರಲ್ ಝೋನ್, ಇಂಡಿಯಾ ರೆಡ್, ಇಂಡಿಯಾ ಅಂಡರ್-19, ರೈಲ್ವೇಸ್, ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಫೈಜ್ ಫಜಲ್ 2015–16ರ ದೇವಧರ್ ಟ್ರೋಫಿಯಲ್ಲಿ, ಭಾರತ ಬಿ ವಿರುದ್ಧದ ಫೈನಲ್‌ನಲ್ಲಿ ಭಾರತ ಎ ಪರ 112 ಎಸೆತಗಳಲ್ಲಿ 100 ರನ್ ಗಳಿಸಿದರು. 2016 ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ ಇವರಿಗೆ ಈ ಪಂದ್ಯವೇ ಕೊನಯ ಪಂದ್ಯವಾಗಿತ್ತು. ಬಿ.ಎಸ್. ಚಂದ್ರಶೇಖರ್ಬಿ.ಎಸ್. ಚಂದ್ರಶೇಖರ್ ಅವರು 58 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 16 ವರ್ಷಗಳ ವೃತ್ತಿಜೀವನದಲ್ಲಿ 29.74 ಸರಾಸರಿಯಲ್ಲಿ 242 ವಿಕೆಟ್ಗಳನ್ನು ಪಡೆದಿದ್ದಾರೆ. ಚಂದ್ರಶೇಖರ್ ಅವರು ತಮ್ಮ ಸಂಪೂರ್ಣ ಟೆಸ್ಟ್ ಮತ್ತು ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ರನ್‌ಗಳಿಗಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ವಿಶ್ವದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಬಗ್ಗೆ ಹೇಳುವುದಾದರೆ, ಚಂದ್ರಶೇಖರ್ 1976ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದಲ್ಲಿ ಆಡಿದ್ದರು. ಇವರ ಈ ಮೊದಲ ಅಂತಾರಾಷ್ಟ್ರೀಯ ಒಂದ್ಯವೇ ಅವರ ಕೊನೆಯ ಪಂದ್ಯವಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1175.txt b/zeenewskannada/data1_url7_500_to_1680_1175.txt new file mode 100644 index 0000000000000000000000000000000000000000..a6cc914efde575ffc1a61f86d96e11d70cef31a8 --- /dev/null +++ b/zeenewskannada/data1_url7_500_to_1680_1175.txt @@ -0,0 +1 @@ +ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಭಾರಿ ಡಕೌಟ್‌ ಆದ ಟೀಂ ಇಂಡಿಯಾದ ಆಟಗಾರರಿವರು.. : ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾದಲ್ಲಿ ಬ್ಯಾಟರ್‌ಗಳು ಫೀಲ್ಡ್‌ಗೆ ಇಳಿದರೆ ರನ್‌ಗಳ ಸುರಿಮಳೆ ಆಗಲಿದೆ ಎಂದೇ ಅರ್ಥ, ಆದರೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಭಾರಿ ಡಕ್‌ಔಟ್‌ ಆಗಿದ್ದ ಟೀಂ ಇಂಡಿಯಾದ ಆ ಆಟಗಾರರು ಯಾರು ಎಂದು ತಿಳಿಯಲು, ಮುಂದೆ ಓದಿ... :ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾದಲ್ಲಿ ಬ್ಯಾಟರ್‌ಗಳು ಫೀಲ್ಡ್‌ಗೆ ಇಳಿದರೆ ರನ್‌ಗಳ ಸುರಿಮಳೆ ಆಗಲಿದೆ ಎಂದೇ ಅರ್ಥ, ಆದರೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಭಾರಿ ಡಕ್‌ಔಟ್‌ ಆಗಿದ್ದ ಟೀಂ ಇಂಡಿಯಾದ ಆ ಆಟಗಾರರು ಯಾರು ಎಂದು ತಿಳಿಯಲು, ಮುಂದೆ ಓದಿ... ಪ್ರಸ್ತುತ ಟೆಸ್ಟ್ ಕ್ರಿಕೆಟ್ ಸೀಸನ್ ಆರಂಭವಾಗಿದೆ, ಒಂದೆಡೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಸದ್ಯ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನಾ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಇದಕ್ಕೂ ಮುಂಚಿತವಾಗಿ ದುಲೀಪ್‌ ಟ್ರೋಫಿಯಲ್ಲಿ ಟೀಂ ಇಂಡಿಯಾದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಹರ್ಭಜನ್ ಸಿಂಗ್ಭಾರತದ ಮಾಜಿ ಆಟಗಾರ ಹಾಗೂ ಸ್ಪಿನ್ನರ್‌ ಹರ್ಭಜನ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತಕ್ಕಾಗಿ 103 ಟೆಸ್ಟ್, 236 ಮತ್ತು 28 T20I ಗಳನ್ನು ಆಡಿದ್ದಾರೆ. ಬೌಲಿಂಗ್‌ನಲ್ಲಿ ಭಾರತದ ಪರವಾಗಿ ಭಜ್ಜಿ ಟೆಸ್ಟ್‌ನಲ್ಲಿ 417, ಏಕದಿನದಲ್ಲಿ 269 ಮತ್ತು ಟಿ20 ಕ್ರಿಕೆಟ್‌ನಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಬೌಲಿಂಗ್‌ಗೆ ಇಳಿದರೆ ಎದುರಾಲಿ ತಂಡದ ಆಟಗಾರರ ಬೆವರಿಳಿಸುವ ಹರ್ಭಜನ್‌ ಸಿಂಗ್‌ ಹೆಚ್ಚು ಭಾರಿ ಡಕ್ ಔಟ್ ಆದ ಮೂರನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಶಾಂತ್ ಶರ್ಮಾಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಭಾರತ ಪರ ಇದುವರೆಗೆ 105 ಟೆಸ್ಟ್, 80 ಏಕದಿನ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಶಾಂತ್ ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 115 ಮತ್ತು ಟಿ20ಯಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಇಶಾಂತ್ ಶರ್ಮಾ ಹೆಚ್ಚು ಭಾರಿ ಡಕ್ ಔಟ್ ಆದ ಎರಡನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಜಹೀರ್ ಖಾನ್ಭಾರತದ ಮಾಜಿ ವೇಗಿ ಜಹೀರ್ ಖಾನ್ ಟೀಂ ಇಂಡಿಯಾ ಪರ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದರು. ಜಹೀರ್ 2011 ರಲ್ಲಿ ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾದ ಸದಸ್ಯರಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಜಹೀರ್‌ ಭಾರತಕ್ಕಾಗಿ 92 ಟೆಸ್ಟ್, 200 ಮತ್ತು 17 T20I ಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 282 ಮತ್ತು ಟಿ20ಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಜಹೀರ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಭಾರಿ ಡಕೌಟ್‌ ಆದ ಟೀಂ ಇಂಡಿಯಾದ ಆಟಗಾರರ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1176.txt b/zeenewskannada/data1_url7_500_to_1680_1176.txt new file mode 100644 index 0000000000000000000000000000000000000000..6a26aced27ebfb9804cc63a4fbf2c858e9d12b77 --- /dev/null +++ b/zeenewskannada/data1_url7_500_to_1680_1176.txt @@ -0,0 +1 @@ +ಏಕಲವ್ಯ ಪ್ರಶಸ್ತಿ/ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಸೆ. 15 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಶಿವಮೊಗ್ಗ:-ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ಪಟುಗಳಿಗೆ ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಕ್ರೀಡಾಪಟುಗಳು ನಿಗಧಿತ ನಮೂನೆ ಅರ್ಜಿಯನ್ನು ನಗರದ ನೆಹರೂ ಕ್ರೀಡಾಂಗಣದಲ್ಲಿರುವ ಇಲಾಖಾ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸೆ. 15 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-223328ನ್ನು ಸಂಪರ್ಕಿಸಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1177.txt b/zeenewskannada/data1_url7_500_to_1680_1177.txt new file mode 100644 index 0000000000000000000000000000000000000000..0dcb67287bb6ec1febebfa67ecd86387ec90a500 --- /dev/null +++ b/zeenewskannada/data1_url7_500_to_1680_1177.txt @@ -0,0 +1 @@ +ಸಾಮಾರ್ಥ್ಯ-ಅರ್ಹತೆ ಎರಡೂ ಇದ್ದರೂ ನಾಯಕತ್ವ ಪಡೆಯುವಲ್ಲಿ ವಂಚಿತರಾದ ಭಾರತದ 5 ಶ್ರೇಷ್ಠ ಕ್ರಿಕೆಟಿಗರಿವರು : ದುರದೃಷ್ಟಕರ ಎಂಬಂತೆ ಸಾಮಾರ್ಥ್ಯ-ಅರ್ಹತೆ ಎರಡೂ ಇದ್ದರೂ ಈ 5 ಶ್ರೇಷ್ಠ ಕ್ರಿಕೆಟಿಗರಿಗೆ ಟೀಂ ಇಂಡಿಯಾದ ನಾಯಕತ್ವ ಪಡೆಯಲು ಸಾಧ್ಯವಾಗಿಲ್ಲ. : ಪ್ರತಿಯೊಬ್ಬ ಭಾರತೀಯ ಕ್ರಿಕೆಟಿಗನ ಕನಸು ತನ್ನ ದೇಶಕ್ಕಾಗಿ ಮತ್ತು ಟೀಮ್ ಇಂಡಿಯಾ ನಾಯಕನಾಗಿ ಒಮ್ಮೆ ಕ್ರಿಕೆಟ್ ಆಡಬೇಕು ಎಂಬುದು. ಆದರೆ ದುರದೃಷ್ಟಕರ ಎಂಬಂತೆ ಸಾಮಾರ್ಥ್ಯ-ಅರ್ಹತೆ ಎರಡೂ ಇದ್ದರೂ ಈ 5 ಶ್ರೇಷ್ಠ ಕ್ರಿಕೆಟಿಗರಿಗೆ ಟೀಂ ಇಂಡಿಯಾದ ನಾಯಕತ್ವ ಪಡೆಯಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಯುವರಾಜ್ ಸಿಂಗ್:ಯುವರಾಜ್ ಸಿಂಗ್ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದರು. ಆದರೆ ಇದರ ಹೊರತಾಗಿಯೂ ಎಂದಿಗೂ ಭಾರತದ ನಾಯಕರಾಗಲು ಸಾಧ್ಯವಾಗಲಿಲ್ಲ. ಯುವರಾಜ್ ಏಕಾಂಗಿಯಾಗಿ ಭಾರತವನ್ನು 2007 T20 ವಿಶ್ವಕಪ್ ಮತ್ತು 2011 ವಿಶ್ವಕಪ್‌ನ ಪ್ರಶಸ್ತಿಗೆ ಕೊಂಡೊಯ್ದರು. ಇನ್ನು ಯುವಿಯನ್ನು ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 2007ರ ಟಿ20 ವಿಶ್ವಕಪ್‌ʼನಲ್ಲಿ ಇಂಗ್ಲೆಂಡ್ ಬೌಲರ್ ಸ್ಟೀವರ್ಡ್ ಬ್ರಾಡ್ ಅವರ ಓವರ್‌ʼನ 6 ಎಸೆತಗಳಲ್ಲಿ ಯುವರಾಜ್ ಸಿಂಗ್ 6 ಸಿಕ್ಸರ್ ಬಾರಿಸಿದ್ದರು. ರವಿಚಂದ್ರನ್ ಅಶ್ವಿನ್:ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಐಪಿಎಲ್‌ʼನಲ್ಲಿ ನಾಯಕತ್ವ ವಹಿಸಿರುವ ಅನುಭವವಿದ್ದರೂ ಟೀಂ ಇಂಡಿಯಾ ನಾಯಕರಾಗಲು ಇನ್ನೂ ಸಾಧ್ಯವಾಗಿಲ್ಲ. ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 744 ವಿಕೆಟ್ ಪಡೆದಿದ್ದಾರೆ. ಹರ್ಭಜನ್ ಸಿಂಗ್:ಭಾರತದ ಲೆಜೆಂಡರಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಂ ಇಂಡಿಯಾದ ನಾಯಕನಾಗಲು ಇದುವರೆಗೆ ಸಾಧ್ಯವಾಗಿಲ್ಲ. ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 711 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ʼನಂತಹ ದೊಡ್ಡ ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ಅಷ್ಟೇ ಅಲ್ಲದೆ, ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ. ವಿವಿಎಸ್ ಲಕ್ಷ್ಮಣ್: ಭಾರತದ ಮಾಜಿ ಬ್ಯಾಟ್ಸ್‌ʼಮನ್ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ನಾಯಕನಾಗಲು ಇದುವರೆಗೆ ಸಾಧ್ಯವಾಗಿಲ್ಲ. ವಿವಿಎಸ್ ಲಕ್ಷ್ಮಣ್ ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 11,119 ರನ್ ಗಳಿಸಿದ್ದಾರೆ. 16 ವರ್ಷಗಳಲ್ಲಿ ಭಾರತಕ್ಕಾಗಿ 134 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಇದನ್ನೂ ಓದಿ: ಜಹೀರ್ ಖಾನ್:ಭಾರತದ ದಿಗ್ಗಜ ವೇಗದ ಬೌಲರ್ ಜಹೀರ್ ಖಾನ್ ಟೀಂ ಇಂಡಿಯಾ ನಾಯಕನಾಗಲು ಇದುವರೆಗೆ ಸಾಧ್ಯವಾಗಿಲ್ಲ. ಜಹೀರ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ 610 ವಿಕೆಟ್ ಪಡೆದಿದ್ದಾರೆ. 15 ಅಕ್ಟೋಬರ್ 2015 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ʼನಿಂದ ನಿವೃತ್ತಿ ಪಡೆದರು. ಜಹೀರ್ ಖಾನ್ 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1178.txt b/zeenewskannada/data1_url7_500_to_1680_1178.txt new file mode 100644 index 0000000000000000000000000000000000000000..e58a12c1a068fa3b4dab2bf929a82a1c8e8e3d23 --- /dev/null +++ b/zeenewskannada/data1_url7_500_to_1680_1178.txt @@ -0,0 +1 @@ +ಜಯ್ ಶಾ ಬದಲಿಗೆ ಬಿಸಿಸಿಐ ಕಾರ್ಯದರ್ಶಿಯಾಗಬಲ್ಲ ರೋಹನ್ ಜೇಟ್ಲಿ ಯಾರು? ಇವರ ಹಿನ್ನಲೆ ಏನು ಗೊತ್ತೇ? : ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಪ್ರಸ್ತುತ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಬಿಸಿಸಿಐನ ಮುಂದಿನ ಕಾರ್ಯದರ್ಶಿಯಾಗಲು ಸಾಲಿನಲ್ಲಿದ್ದಾರೆ ಎಂದು ವರದಿಯಾಗಿದೆ. : ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಪ್ರಸ್ತುತ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಬಿಸಿಸಿಐನ ಮುಂದಿನ ಕಾರ್ಯದರ್ಶಿಯಾಗಲು ಸಾಲಿನಲ್ಲಿದ್ದಾರೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದರ ಮೇಲೆ ಈ ಬೆಳವಣಿಗೆ ನಿಂತಿದೆ. ಐಸಿಸಿ ಬೋರ್ಡ್‌ನ 16 ಸದಸ್ಯರಲ್ಲಿ 15 ಸದಸ್ಯರ ಬೆಂಬಲವನ್ನು ಶಾ ಹೊಂದಿದ್ದು, ಅವರ ಆಯ್ಕೆ ಬಹುತೇಕ ಖಚಿತವಾಗಿದೆ ಎಂದು ನಂಬಲಾಗಿದೆ. ವರದಿಯ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರೋಹನ್ ಜೇಟ್ಲಿ ಹೆಸರು ಒಮ್ಮತಕ್ಕೆ ತಲುಪಿಸಲಾಗಿದೆ. ರೋಹನ್ ಅವರು ದಿವಂಗತ ರಾಜಕಾರಣಿ ಅರುಣ್ ಜೇಟ್ಲಿ ಅವರ ಪುತ್ರ. ಆದರೆ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಇತರ ಉನ್ನತ ಬಿಸಿಸಿಐ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ- ರೋಹನ್ ಜೇಟ್ಲಿ ಬಗ್ಗೆ ಮಾತನಾಡುತ್ತಾ, ಅವರು ವೃತ್ತಿಪರ ವಕೀಲರು. ಪ್ರಸ್ತುತ ಅವರು ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಅವರು ದಿವಂಗತ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮಗ. ಇನ್ನು ಜಯ್ ಷಾ ಅವರನ್ನು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ಉಪ ಸಮಿತಿಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಜಯ್ ಶಾ ಅಧ್ಯಕ್ಷರಾಗಿ ಆಯ್ಕೆಯಾದರೆ, ಅವರು ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾಗುತ್ತಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1179.txt b/zeenewskannada/data1_url7_500_to_1680_1179.txt new file mode 100644 index 0000000000000000000000000000000000000000..b7dbf6fed1df18e1cc6a209f793b5ab69e35e4c1 --- /dev/null +++ b/zeenewskannada/data1_url7_500_to_1680_1179.txt @@ -0,0 +1 @@ +2025: ಕೋಚ್‌ನಿಂದ ಹೊರಬಿತ್ತು ಶಾಕಿಂಗ್‌ ಸತ್ಯ! ಕೊಹ್ಲಿ, ಬೂಮ್ರಾ ಅಲ್ಲ, ಆ ಆಟಗಾರನ ಮೇಲೆ ಸುರಿಮಳೆಯಾಗಲಿದೆಯಂತೆ ಕೋಟಿ ಕೋಟಿ ಮೊತ್ತ : ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹಿನ್ನಲೆಯಲ್ಲಿ ಮೆಗಾ ಹರಾಜು ನಿಯಮಗಳು ಹೇಗಿರಲಿದೆ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ. ಉಳಿಸಿಕೊಂಡಿರುವ ಆಟಗಾರರ ಮಿತಿ, ಪಂದ್ಯದ ಹಕ್ಕು ಕಾರ್ಡ್, ಅನ್‌ಕ್ಯಾಪ್ಡ್ ಆಟಗಾರರು ಮತ್ತು ವಿದೇಶಿ ಆಟಗಾರರ ಮೇಲೆ ಕ್ರಮ ನಿಯಮಗಳು ಹೇಗೆ ಬದಲಾಗುತ್ತವೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮತ್ತೊಂದೆಡೆ, ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಗಳನ್ನು ತೊರೆಯುತ್ತಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. :ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹಿನ್ನಲೆಯಲ್ಲಿ ಮೆಗಾ ಹರಾಜು ನಿಯಮಗಳು ಹೇಗಿರಲಿದೆ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ. ಉಳಿಸಿಕೊಂಡಿರುವ ಆಟಗಾರರ ಮಿತಿ, ಪಂದ್ಯದ ಹಕ್ಕು ಕಾರ್ಡ್, ಅನ್‌ಕ್ಯಾಪ್ಡ್ ಆಟಗಾರರು ಮತ್ತು ವಿದೇಶಿ ಆಟಗಾರರ ಮೇಲೆ ಕ್ರಮ ನಿಯಮಗಳು ಹೇಗೆ ಬದಲಾಗುತ್ತವೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮತ್ತೊಂದೆಡೆ, ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಗಳನ್ನು ತೊರೆಯುತ್ತಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ ಅವರಂತಹ ಸ್ಟಾರ್‌ಗಳು ಐಪಿಎಲ್ ಮೆಗಾ ಹರಾಜಿಗೆ ಬರಲಿದ್ದಾರೆ ಎಂಬ ವರದಿಗಳಿವೆ. ಆದರೆ ರೋಹಿತ್ ಮೆಗಾ ಆಕ್ಷನ್‌ಗೆ ಬಂದರೆ, ಅವರು ಎಲ್ಲರಿಗಿಂತ ಹೆಚ್ಚಿನ ಮೊತ್ತವನ್ನು ಸ್ವೀಕರಿಸುತ್ತಾರೆ ಎಂದು ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಮತ್ತು ಪಂಜಾಬ್ ಕಿಂಗ್ಸ್ ಕ್ರಿಕೆಟ್ ಅಭಿವೃದ್ಧಿ ಮುಖ್ಯಸ್ಥ ಸಂಜಯ್ ಬಂಗಾರ್ ಹೇಳಿದ್ದಾರೆ. ನಾಯಕತ್ವದ ಜತೆಗೆ ವಿಧ್ವಂಸಕ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿರುವ ಹಿಟ್ ಮ್ಯಾನ್ ಮೇಲೆ ಹಣದ ಮಳೆ ಸುರಿಯಲಿದೆ ಎಂದು ಮಾಜಿ ಕೋಚ್‌ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: “ಹರಾಜು ಫ್ರಾಂಚೈಸಿಯ ಜೇಬಿನಲ್ಲಿರುವ ಹಣವನ್ನು ಅವಲಂಬಿಸಿರುತ್ತದೆ. ಆದರೆ ರೋಹಿತ್ ಶರ್ಮಾ ಹರಾಜಿಗೆ ಬಂದರೆ, ಅವರೇ ಹೆಚ್ಚು ಬಿಡ್ ಆಗುತ್ತಾರೆ ಎಂದು ನಾನು ಭಾವಿಸುತ್ತೇನೆ, ”ಎಂದು ಸಂಜಯ್ ಬಂಗಾರ್ ಹೇಳಿದರು. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಐದು ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ. ಆದರೆ ಈ ಋತುವಿನಲ್ಲಿ ಮುಂಬೈ ಫ್ರಾಂಚೈಸಿ ರೋಹಿತ್ ಬದಲಿಗೆ ಹಾರ್ದಿಕ್ ಗೆ ತಂಡದ ಸಾರಥ್ಯವನ್ನು ಹಸ್ತಾಂತರಿಸಿತ್ತು. ಈ ನಿರ್ಧಾರದಿಂದ ಹಿಟ್ ಮ್ಯಾನ್ ಅತೃಪ್ತಿ ಹೊಂದಿದ್ದು, ಮೆಗಾ ಹರಾಜಿಗೂ ಮುನ್ನ ಮುಂಬೈ ತೊರೆಯಲಿದ್ದಾರೆ ಎಂಬ ವರದಿಗಳಿವೆ. ರೋಹಿತ್ ಶರ್ಮಾ ಮೆಗಾ ಹರಾಜಿಗೆ ಬಂದರೆ ಐಪಿಎಲ್ ಹರಾಜಿನ ದಾಖಲೆಗಳು ಮುರಿಯುತ್ತವೆ ಎಂದು ಸಂಜಯ್ ಬಂಗಾರ್ ಸೇರಿದಂತೆ ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಯ ದಾಖಲೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದೆ. ಐಪಿಎಲ್ 2024 ರ ಮಿನಿ ಹರಾಜಿನಲ್ಲಿ ಅವರು ರೂ. 24.75 ಕೋಟಿಗೆ ಕೆಕೆಆರ್ ಪಡೆದುಕೊಂಡಿದೆ. ಅದೇ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ರೂ. 20.5 ಕೋಟಿ ತೆಗೆದುಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_118.txt b/zeenewskannada/data1_url7_500_to_1680_118.txt new file mode 100644 index 0000000000000000000000000000000000000000..93a908107a3d2058eba500308d5a1e0adb656ed3 --- /dev/null +++ b/zeenewskannada/data1_url7_500_to_1680_118.txt @@ -0,0 +1 @@ +: ಬೆಂಕಿಯನ್ನು ನಂದಿಸಲು ಯಾವ ಅನಿಲವನ್ನು ಬಳಸಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಗ್ರೇಟ್ ಅಕ್ಟೋಬರ್ ಸಮಾಜವಾದಿ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು? ಸರಿಯಾದ ಉತ್ತರ: ಎ ಪ್ರಶ್ನೆ 2:ವಿಶ್ವದ ಅತಿ ದೊಡ್ಡ ಸರೋವರ ಯಾವುದು? ಸರಿಯಾದ ಉತ್ತರ: ಬಿ ಪ್ರಶ್ನೆ 3:ಸೌರವ್ಯೂಹದ ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? ಸರಿಯಾದ ಉತ್ತರ: ಸಿ ಪ್ರಶ್ನೆ 4:"ಯುದ್ಧ ಮತ್ತು ಶಾಂತಿ" ಕಾದಂಬರಿಯನ್ನು ಬರೆದವರು ಯಾರು? ಸರಿಯಾದ ಉತ್ತರ: ಸಿ ಪ್ರಶ್ನೆ 5:ಜಪಾನ್‌ನ ರಾಜಧಾನಿ ಯಾವುದು? ಸರಿಯಾದ ಉತ್ತರ: ಬಿ ಇದನ್ನೂಓದಿ: ಪ್ರಶ್ನೆ 6:ಪ್ರಪಂಚದಲ್ಲಿ ಅತಿ ಉದ್ದವಾದ ನದಿ ಯಾವುದು? ಸರಿಯಾದ ಉತ್ತರ: ಸಿ ಪ್ರಶ್ನೆ 7:ಬೆಂಕಿಯನ್ನು ನಂದಿಸಲು ಯಾವ ಅನಿಲವನ್ನು ಬಳಸಲಾಗುತ್ತದೆ? ಸರಿಯಾದ ಉತ್ತರ: ಬಿ ಪ್ರಶ್ನೆ 8:ಆಸ್ಟ್ರೇಲಿಯಾದ ರಾಷ್ಟ್ರೀಯ ಚಿಹ್ನೆ ಯಾವುದು? ಸರಿಯಾದ ಉತ್ತರ: ಎ ಪ್ರಶ್ನೆ 9:ಕೆಳಗಿನ ಯಾವ ಗ್ರಹಗಳು ಅನಿಲ ದೈತ್ಯ ಅಲ್ಲ? ಸರಿಯಾದ ಉತ್ತರ: ಎ ಪ್ರಶ್ನೆ 10:ಸಸ್ಯಗಳು ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯ ಹೆಸರೇನು? ಸರಿಯಾದ ಉತ್ತರ: ಬಿ ಇದನ್ನೂಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1180.txt b/zeenewskannada/data1_url7_500_to_1680_1180.txt new file mode 100644 index 0000000000000000000000000000000000000000..b1ab703e1d1d95148bd62bd06eb9e6ed77e323e7 --- /dev/null +++ b/zeenewskannada/data1_url7_500_to_1680_1180.txt @@ -0,0 +1 @@ +: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿ : ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ. ನಾಟೌಟ್ ಆಗಿದ್ದರೂ ಅಂಪೈರ್ ಔಟ್‌ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು. ಮ್ಯಾಕ್ಸ್ 60 ಕೆರಿಬಿಯನ್ ಟಿ10 ಟೂರ್ನಿಯ ವೇಳೆ ಈ ಘಟನೆ ನಡೆದಿದೆ. :ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ. ನಾಟೌಟ್ ಆಗಿದ್ದರೂ ಅಂಪೈರ್ ಔಟ್‌ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು. ಮ್ಯಾಕ್ಸ್ 60 ಕೆರಿಬಿಯನ್ ಟಿ10 ಟೂರ್ನಿಯ ವೇಳೆ ಈ ಘಟನೆ ನಡೆದಿದೆ. ನ್ಯೂಯಾರ್ಕ್ ಸ್ಟ್ರೈಕರ್ಸ್‌ಗಾಗಿ ಆಡುತ್ತಿರುವ ಬ್ರಾಥ್‌ವೈಟ್, ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಬ್ರಾಥ್‌ವೈಟ್ ಈ ಪಂದ್ಯದಲ್ಲಿ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದರು. ಐದು ಎಸೆತಗಳಲ್ಲಿ ಏಳು ರನ್ ಮತ್ತು ಅವರು ಫೀಲ್ಡ್‌ನಿಂದ ಹಿಂತಿರುಗಿದರು. ಆದರೆ ಅವರ ನಿರ್ಗಮನ ವಿವಾದಕ್ಕೀಡಾಯಿತು. ಐರ್ಲೆಂಡ್ ವೇಗದ ಬೌಲರ್ ಜೋಶುವಾ ಲಿಟಲ್ ಅವರ ಶಾರ್ಟ್ ಬಾಲ್ ಅನ್ನು ಹೊಡೆಯಲು ಬ್ರಾಥ್‌ವೈಟ್ ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಗೆ ತಾಕದೆ ಅವರ ಭುಜಕ್ಕೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು. ಆದರೆ ಅಂಪೈರ್ ಔಟ್ ಎಂದು ಘೋಷಿಸಿದರು. ಇದರಿಂದ ಬ್ರಾಥ್‌ವೈಟ್‌ ತೀವ್ರ ಅಸಹನೆಗೆ ಒಳಗಾಗಿದ್ದರು. ಅವರು ಮೈದಾನದಿಂದ ಹೊರಗೆ ನುಗ್ಗಿ ಬ್ಯಾಟ್‌ನಿಂದ ಹೆಲ್ಮೆಟ್‌ಗೆ ಬಲವಾಗಿ ಹೊಡೆದರು ಅದು ಹಗ್ಗ ದಾಟಿ ಹೊರ ಹೋಯಿತು. ನಂತರ ಬ್ರಾಥ್‌ವೈಟ್ ಹಗ್ಗವನ್ನು ದಾಟಿದ ನಂತರ ಬ್ಯಾಟ್ ಅನ್ನು ನೆಲಕ್ಕೆ ಎಸೆದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದಕ್ಕೆ ವೆಸ್ಟ್ ಇಂಡೀಸ್ ನ ಮಾಜಿ ಸಹಾಯಕ ಕೋಚ್ ಪ್ರತಿಕ್ರಿಯಿಸಿದ್ದಾರೆ. ಬ್ರಾಥ್‌ವೈಟ್ ಹೆಲ್ಮೆಟ್ ಅನ್ನು ಹೊಡೆಯುವ ತಂತ್ರವನ್ನು ಮತ್ತು ಶಕ್ತಿಯನ್ನು ವಿವರಿಸಿದರು. ತನ್ನ ಎಡಗಾಲನ್ನು ಮುಂದಿಟ್ಟುಕೊಂಡು, ತೋಳುಗಳಲ್ಲಿ ಬಲವನ್ನು ಹೆಚ್ಚಿಸಿಕೊಂಡು, ಹೆಲ್ಮೆಟ್ ಅನ್ನು ಗಾಳಿಯಲ್ಲಿ ಇಟ್ಟುಕೊಂಡು ಶಾಟ್ ಆಡಿದ್ದೇನೆ ಎಂದು ಅವರು ಹೇಳಿದರು. 2016 ರ ಟಿ 20 ವಿಶ್ವಕಪ್‌ನ ಅಂತಿಮ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಗೆಲ್ಲಲು ಬ್ರಾಥ್‌ವೈಟ್ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದು ಗೊತ್ತೇ ಇದೆ. ಏತನ್ಮಧ್ಯೆ, ಬ್ರಾಥ್‌ವೈಟ್ ಪ್ರತಿನಿಧಿಸುವ ನ್ಯೂಯಾರ್ಕ್ ಸ್ಟ್ರೈಕರ್ಸ್ ಪಂದ್ಯವನ್ನು ಗೆದ್ದಿತು. t10. . — 🏏 (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1181.txt b/zeenewskannada/data1_url7_500_to_1680_1181.txt new file mode 100644 index 0000000000000000000000000000000000000000..3786fa328eb0d4c35c479e0cb1d0a730582b37bb --- /dev/null +++ b/zeenewskannada/data1_url7_500_to_1680_1181.txt @@ -0,0 +1 @@ +ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಭರ್ಜರಿ ತಯಾರಿ..84 ಆಟಗಾರರೊಂದಿಗೆ ವಿದೇಶಕ್ಕೆ ಹಾರಿದ ಭಾರತ 2024: 2024ರ ಒಲಿಂಪಿಕ್ಸ್‌ ಮುಕ್ತಾಯಗೊಂಡ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳುವ ದಿನ ಹತ್ತಿರವಾಗುತ್ತಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ ಆಯೋಜಿಸಲು ಪ್ರಣಯದೂರು ಪ್ಯಾರಿಸ್‌ ಸಜ್ಜಾಗಿ ನಿಂತಿದೆ. ಆ.28ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟವು ಸೆ.8ರ ವರೆಗೂ ನಡೆಯಲಿದೆ. 2024:2024ರ ಒಲಿಂಪಿಕ್ಸ್‌ ಮುಕ್ತಾಯಗೊಂಡ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳುವ ದಿನ ಹತ್ತಿರವಾಗುತ್ತಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ ಆಯೋಜಿಸಲು ಪ್ರಣಯದೂರು ಪ್ಯಾರಿಸ್‌ ಸಜ್ಜಾಗಿ ನಿಂತಿದೆ. ಆ.28ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟವು ಸೆ.8ರ ವರೆಗೂ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬರೂ ಚಾಂಪಿಯನ್ನರೇ. ಏಕೆಂದರೆ ಅವರೆಲ್ಲಾ ಈಗಾಗಲೇ ತಮ್ಮ ಜೀವನದ ಹೋರಾಟದಲ್ಲಿ ಗೆದ್ದಾಗಿದೆ. ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಸಿಗುವ ಪದಕ ಅವರ ಸಾಧನೆಯ ಕಿರೀಟದ ಮೇಲೆ ಮತ್ತೊಂದು ಗರಿ. 3 ವರ್ಷಗಳ ಹಿಂದೆ ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ 16ನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಪ್ಯಾರಿಸ್‌ ತಲುಪಿದೆ. 22 ಕ್ರೀಡೆಗಳು, 549 ಸ್ಪರ್ಧೆಗಳು:ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 22 ಕ್ರೀಡೆಗಳ 549 ಸ್ಪರ್ಧೆಗಳು ನಡೆಯಲಿವೆ. 184 ದೇಶಗಳ ಅಂದಾಜು 4400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಮೊದಲ ಬಾರಿಗೆ ಆಯೋಜನೆ:ಪ್ಯಾರಿಸ್‌ ನಗರ ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. ಫ್ರಾನ್ಸ್‌ನಲ್ಲಿ ನಡೆಯಲಿರುವ 2ನೇ ಪ್ಯಾರಾಲಿಂಪಿಕ್ಸ್ ಇದು. 1992ರಲ್ಲಿ ಟಿಗ್ನೆಸ್‌ ಹಾಗೂ ಆಲ್ಬರ್ಟ್‌ವಿಲ್ಲೆ ನಗರಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದವು. ಅಂತಾರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಒಲಿಂಪಿಕ್ಸ್‌ ಆಯೋಜಿಸುವ ನಗರವೇ ಪ್ಯಾರಾಲಿಂಪಿಕ್ಸ್‌ಗೂ ಆತಿಥ್ಯ ವಹಿಸಬೇಕು. ಹೀಗಾಗಿ, ಪ್ಯಾರಿಸ್‌ ನಗರಕ್ಕೆ ಒಲಿಂಪಿಕ್ಸ್‌ ಆತಿಥ್ಯ ಹಕ್ಕು ಸಿಕ್ಕಾಗಲೇ ಪ್ಯಾರಾಲಿಂಪಿಕ್ಸ್‌ನ ಆತಿಥ್ಯ ಹಕ್ಕು ಸಹ ದೊರೆತಿತ್ತು. ಭಾರತದಿಂದ ದಾಖಲೆಯ 84 ಕ್ರೀಡಾಪಟುಗಳು:ಪ್ಯಾರಾಲಿಂಪಿಕ್ಸ್‌ಗೆ ಈ ಬಾರಿ ಭಾರತ 84 ಕ್ರೀಡಾಪಟುಗಳನ್ನು ಕಳುಹಿಸಿದ್ದು, ಇದು ಭಾರತದ ಮಟ್ಟಿಗೆ ದಾಖಲೆ ಎನಿಸಿದೆ. 2020ರ ಟೋಕಿಯೋ ಪ್ಯಾರಾಗೇಮ್ಸ್‌ಗೆ 54 ಅಥ್ಲೀಟ್‌ಗಳು ತೆರಳಿ, 19 ಪದಕಗಳನ್ನು ಜಯಿಸಿದ್ದರು. 1968ರಲ್ಲಿ ಭಾರತದ ಕ್ರೀಡಾಪಟುಗಳು ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು,ಅಂದಿನಿಂದ ಇಂದಿನವರೆಗೆ ಎಲ್ಲಾ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಆಟಗಾರರು ಸ್ಫರ್ಧಿಸುತ್ತಿದ್ದಾರೆ. ಅಥ್ಲೆಟಿಕ್ಸ್‌ನಲ್ಲೇ ಭಾರತದ ಅತಿಹೆಚ್ಚು ಸ್ಪರ್ಧಿಗಳು ಕಣಕ್ಕೆ:ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಪ್ರಮುಖವಾಗಿ ಅಥ್ಲೆಟಿಕ್ಸ್‌ನಲ್ಲೇ ಭಾರತದ 38 ಸ್ಪರ್ಧಿಗಳು ಇರಲಿದ್ದಾರೆ. ಆರ್ಚರಿ, ಬ್ಯಾಡ್ಮಿಂಟನ್‌, ಸೈಕ್ಲಿಂಗ್‌, ಜುಡೋ, ಪ್ಯಾರಾಕೆನೋಯಿಂಗ್‌, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್‌, ಈಜು, ಟೇಬಲ್‌ ಟೆನಿಸ್‌, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಭಾರತಕ್ಕೆ 25 ಪದಕ ಗುರಿ:ಕಳೆದ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸುಮಿತ್‌ ಅಂತಿಲ್‌, ಮರಿಯಪ್ಪನ್‌ ತಂಗವೇಲು, ಸುಹಾನ್‌ ಎಲ್‌.ವೈ, ಕೃಷ್ಣ ನಾಗರ್‌, ಅವನಿ ಲೇಖರ, ಮನೀಶ್‌ ನರ್ವಾಲ್‌, ಭವಿನಾ ಪಟೇಲ್‌, ನಿಶಾದ್‌ ಕುಮಾರ್‌ ಸೇರಿ ಇನ್ನೂ ಕೆಲವರು ಈ ಆವೃತ್ತಿಗೂ ಅರ್ಹತೆ ಪಡೆದಿದ್ದು, ಮತ್ತೊಮ್ಮೆ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇನ್ನು ಯುವ ಪ್ಯಾರಾ ಆರ್ಚರಿ ಪಟು, ಎರಡೂ ಕೈಗಳಿಲ್ಲದಿದ್ದರೂ ವಿಶ್ವ ಱಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಶೀತಲ್‌ ದೇವಿ ಭಾರತದ ಅತಿದೊಡ್ಡ ಪದಕ ಭರವಸೆ ಎನಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಈ ವರೆಗೂ ಭಾರತ ಒಟ್ಟು 9 ಚಿನ್ನ, 12 ಬೆಳ್ಳಿ, 10 ಕಂಚು ಸೇರಿ ಒಟ್ಟು 31 ಪದಕಗಳನ್ನು ಗೆದ್ದಿದ್ದು, ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಮೂಲಕ, ಅರ್ಧಶತಕದ ಗಡಿ ದಾಟುವ ಉತ್ಸಾಹದಲ್ಲಿದೆ. ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯಿಂದ ಪ್ರೋತ್ಸಾಹ:ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿ ಹೋದ ಮೂರ್ನಾಲಕ್ಕು ವರ್ಷಗಳಿಂದ ದೇಸದ ಕ್ರೀಡಾಪಟುಗಳ ಅಭ್ಯಾಸಕ್ಕೆ ಬೇಕಾದ ನೆರವನ್ನು ಒದಗಿಸುತ್ತಿದೆ, ಪದಕ ಗೆಲ್ಲಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಹ ನೀಡುತ್ತಿದೆ. ಪಿಸಿಐನ ಪ್ರಧಾನ ಕೋಚ್‌ ಆಗಿರುವ ಕರ್ನಾಟಕದ ಸತ್ಯನಾರಾಯಣ, ಈ ಬಾರಿ ಭಾರತ ಕನಿಷ್ಠ 25-30 ಪದಕಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘2024 ಪ್ಯರಾಲಿಂಪಿಕ್ಸ್‌ನಲ್ಲಿ ಇದೆ ಮೊದಲ ಭಾರಿಗೆ ಭಾರತ 12 ಕ್ರೀಡೆಗಳಲ್ಲಿ ಕ್ರೀಡಾ ಪಟುಗಳನ್ನು ಕಣಕ್ಕಿಳಿಸಲಿದ್ದು, ಈ ಬಾರಿ ಕನಿಷ್ಠ 25ರಿಂದ 30 ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸುತ್ತಿದೆ. ಒಲಿಂಪಿಕ್‌ ಹಾಗೂ ಪ್ಯಾರಾಲಿಂಪಿಕ್‌ ಅಥ್ಲೀಟ್‌ಗಳಿಗೆ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಈ ಬಾರಿ ನಮ್ಮಿಂದ ಹಲವು ದಾಖಲೆಗಳು ನಿರ್ಮಾಣಗೊಳ್ಳಲಿದೆ ಎನ್ನುವ ನಂಬಿಕೆ ಇದೆ’ ಎಂದು ಸತ್ಯನಾರಾಯಣ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1182.txt b/zeenewskannada/data1_url7_500_to_1680_1182.txt new file mode 100644 index 0000000000000000000000000000000000000000..7a7c33b9b7a4a12aca8ef5dab504ca316e0c0d68 --- /dev/null +++ b/zeenewskannada/data1_url7_500_to_1680_1182.txt @@ -0,0 +1 @@ +ಇದು ಗುರು ನಿಜವಾದ ಸ್ನೇಹ ಅಂದ್ರೆ.. ನಿವೃತ್ತಿ ಬೆನ್ನಲ್ಲೇ ಶಿಖರ್ ಧವನ್‌ಗೆ ಭರ್ಜರಿ ಗಿಫ್ಟ್‌ ನೀಡಿದ ಯುವರಾಜ್ ಸಿಂಗ್‌! ಏನದು ಗೊತ್ತೇ? : ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ. ಶಿಖರ್ ಕ್ರಿಕೆಟ್ ಕ್ಷೇತ್ರದಿಂದ ನಿವೃತ್ತಿಯಾಗುತ್ತಿದ್ದಂತೆ ಹಲವರು ನಿರಾಸೆ ವ್ಯಕ್ತಪಡಿಸಿದರು. ಶಿಖರ್ ನಿವೃತ್ತಿಯ ನಂತರ ಯುವರಾಜ್ ಸಿಂಗ್ ಅವರಿಗೆ ಭರ್ಜರಿ ಆಫರ್ ನೀಡಿದ್ದಾರೆ. : ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಎಂದರೇ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.. ನಿವೃತ್ತಿಯ ನಂತರ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಶಿಖರ್ ಧವನ್ ಗೆ ಭರ್ಜರಿ ಆಫರ್ ನೀಡಿದ್ದಾರೆ. ಧವನ್ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡಲು ಅವರಿಗೆ ಆಫರ್ ನೀಡಿದ್ದಾರೆ. ಇದನ್ನೂ ಓದಿ- "ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಸಂತೋಷವಾಗಿದೆ. ಜೀವನದಲ್ಲಿ ಸಿಕ್ಕ ಪ್ರತಿಯೊಂದು ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಮೈದಾನದಲ್ಲಿ ಮತ್ತು ಹೊರಗೆ ಯಾವಾಗಲೂ 100% ಕ್ಕಿಂತ ಹೆಚ್ಚು ಕೊಡುಗೆ ನೀಡಿದ್ದಾರೆ. ಟೂರ್ನಮೆಂಟ್‌ನಲ್ಲಿ ನಿಮ್ಮ ನಿರ್ಭೀತ ಆಟ ಮತ್ತು ಮ್ಯಾಚ್ ವಿನ್ನಿಂಗ್ ಪ್ರದರ್ಶನದಿಂದ ನೀವು ನಿಜವಾದ 'ಗಬ್ಬರ್' ಆಗಿದ್ದೀರಿ. ನಿಮ್ಮಿಂದ ಎದುರಾಳಿ ತಂಡಗಳೂ ಭಯಗೊಂಡಿದ್ದವು. ನಿಮ್ಮ ವೃತ್ತಿಜೀವನದಲ್ಲಿ ನೀವು ಏನು ಸಾಧಿಸಿದ್ದೀರಿ ಎಂಬುದರ ಬಗ್ಗೆ ನೀವು ಹೆಮ್ಮೆಪಡಬೇಕು. ಇದೀಗ ಮತ್ತೊಂದೆಡೆ ನಿಮಗೆ ಸ್ವಾಗತ, ಲೆಜೆಂಡ್ ಕ್ರಿಕೆಟ್ ಆಡಲು ಬನ್ನಿ ಎಂದು ಯುವರಾಜ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ- ಇನ್ನು ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಇಬ್ಬರೂ ಒಳ್ಳೆಯ ಸ್ನೇಹಿತರು. ಇಬ್ಬರೂ ಟೀಂ ಇಂಡಿಯಾ ಪರ ಹಲವು ವರ್ಷಗಳಿಂದ ಕ್ರಿಕೆಟ್ ಆಡಿದ್ದಾರೆ. ಇಬ್ಬರಿಗೂ ಉತ್ತಮ ಬಾಂಧವ್ಯವಿದೆ. ಶಿಖರ್ ಲೆಜೆಂಡ್ ಲೀಗ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಮುಖ್ಯ. ಟೀಂ ಇಂಡಿಯಾ ನಾಯಕರಾಗಿರುವ ಯುವರಾಜ್ ನಿವೃತ್ತಿಯ ದಿನವೇ ಅವರಿಗೆ ಆಫರ್ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1183.txt b/zeenewskannada/data1_url7_500_to_1680_1183.txt new file mode 100644 index 0000000000000000000000000000000000000000..9b9811ffb2055a29179fd3f95b47cea5845eb5df --- /dev/null +++ b/zeenewskannada/data1_url7_500_to_1680_1183.txt @@ -0,0 +1 @@ +ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್‌ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ! ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಮೂವರು 10 : ನಿಧಾನಗತಿಯ ಮತ್ತು ಕಳಪೆ ಫೀಲ್ಡಿಂಗ್‌ʼನಿಂದಾಗಿ ಮುಜುಗರಕರ ದಾಖಲೆಯನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿದ ಕೆಲ ಕ್ರಿಕೆಟಿಗರು ಇದ್ದಾರೆ. ಅಂತಹವರು ಯಾರೆಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. 10 :ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಆಟಗಾರರು ರನ್ ಮತ್ತು ವಿಕೆಟ್‌'ಗಳನ್ನು ಗಳಿಸುವ ಮೂಲಕ ಶ್ರೇಷ್ಠತೆಯ ಶಿಖರವನ್ನು ಮುಟ್ಟಿದ್ದಾರೆ. ಆದರೆ, ನಿಧಾನಗತಿಯ ಮತ್ತು ಕಳಪೆ ಫೀಲ್ಡಿಂಗ್‌ʼನಿಂದಾಗಿ ಮುಜುಗರಕರ ದಾಖಲೆಯನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿದ ಕೆಲ ಕ್ರಿಕೆಟಿಗರು ಇದ್ದಾರೆ. ಅಂತಹವರು ಯಾರೆಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. ಇದನ್ನೂ ಓದಿ: ಶೋಯೆಬ್ ಅಖ್ತರ್ (ಪಾಕಿಸ್ತಾನ)ಲಸಿತ್ ಮಾಲಿಂಗ (ಶ್ರೀಲಂಕಾ)ರವಿಚಂದ್ರನ್ ಅಶ್ವಿನ್ (ಭಾರತ)ಇಂಜಮಾಮ್ ಉಲ್ ಹಕ್ (ಪಾಕಿಸ್ತಾನ)ಸೌರವ್ ಗಂಗೂಲಿ (ಭಾರತ)ಸಯೀದ್ ಅಜ್ಮಲ್ (ಪಾಕಿಸ್ತಾನ)ಜಾವಗಲ್ ಶ್ರೀನಾಥ್ (ಭಾರತ)ಮೊರ್ನೆ ಮೊರ್ಕೆಲ್ (ದಕ್ಷಿಣ ಆಫ್ರಿಕಾ)ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ)ಅರ್ಜುನ ರಣತುಂಗ (ಶ್ರೀಲಂಕಾ) ಇದನ್ನೂ ಓದಿ: ಇವರೆಲ್ಲರೂ ತಮ್ಮ ದೇಶದ ಪರ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದರೂ ಸಹ, ಫೀಲ್ಡಿಂಗ್‌ʼನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್ʼನಲ್ಲಿ ಮಿಂಚುವ ಈ ದಿಗ್ಗಜರು ಕಳಪೆ ಫೀಲ್ಡಿಂಗ್‌ ಕಾರಣದಿಂದ ತಮ್ಮ ಹೆಸರಿಗೆ ಹೀನಾಯ ದಾಖಲೆಯೊಂದನ್ನು ಸೇರಿಸಿಕೊಂಡಿದ್ದಾರೆ ಎನ್ನಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1184.txt b/zeenewskannada/data1_url7_500_to_1680_1184.txt new file mode 100644 index 0000000000000000000000000000000000000000..edba1c1921ffaa059d3f0d0daeea81cd1438ef5e --- /dev/null +++ b/zeenewskannada/data1_url7_500_to_1680_1184.txt @@ -0,0 +1 @@ +ಏಕದಿನ ಮತ್ತು ಟಿ20ಯಲ್ಲಿ ಇದುವರೆಗೆ ಒಂದೇ ಒಂದು ಸಿಕ್ಸರ್‌ ಬಾರಿಸದ ಟೀಂ ಇಂಡಿಯಾದ ಮೂವರು ಸ್ಟಾರ್‌ ಕ್ರಿಕೆಟಿಗರು ಇವರೇ : ಇಲ್ಲಿಯವರೆಗೂ ಟಿ20 ಹಾಗೂ ಏಕದಿನ ಕ್ರಿಕೆಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗದ ಮೂವರು ಸ್ಟಾರ್ ಕ್ರಿಕೆಟಿಗರು ಯಾರೆಂದು ತಿಳಿಯೋಣ :ಭಾರತೀಯ ಕ್ರಿಕೆಟ್ ಲೋಕದಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದಾರೆ. ಆದರೆ ಏಕದಿನ ಹಾಗೂ ಟಿ20 ಕ್ರಿಕೆಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲಾಗದ ಟೀಂ ಇಂಡಿಯಾದ ಮೂವರು ಆಟಗಾರರು ಯಾರೆಂಬುದು ನಿಮಗೆ ತಿಳಿದಿದೆಯೇ? ಸಿಕ್ಸರ್‌ ಬಾರಿಸದಿದ್ದರೂ ಈ ಮೂವರು ಟೀಂ ಇಂಡಿಯಾದ ಸ್ಟಾರ್‌ ಪ್ಲೇಯರ್ಸ್‌ ಎಂಬುದನ್ನು ಇಲ್ಲಿ ಗಮನಿಸಲೇ ಬೇಕು. ಇದನ್ನೂ ಓದಿ: ಅಂದಹಾಗೆ ಇಲ್ಲಿಯವರೆಗೂ ಟಿ20 ಹಾಗೂ ಏಕದಿನ ಕ್ರಿಕೆಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗದ ಮೂವರು ಸ್ಟಾರ್ ಕ್ರಿಕೆಟಿಗರು ಯಾರೆಂದು ತಿಳಿಯೋಣ ಕುಲದೀಪ್ ಯಾದವ್:ಟೀಂ ಇಂಡಿಯಾದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ಭಾರತದ ಪರ ಟೆಸ್ಟ್, ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್‌ʼನ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಟೆಸ್ಟ್ ಕ್ರಿಕೆಟ್‌ʼನಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆರಂಭಿಸಿರುವ ಕುಲದೀಪ್ ಯಾದವ್, ಏಕದಿನ ಹಾಗೂ ಟಿ20ಯಲ್ಲಿ ಇನ್ನೂ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ. ಏಕದಿನದಲ್ಲಿ 106 ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 40 ಪಂದ್ಯಗಳನ್ನು ಆಡಿದ್ದಾರೆ. ಯುಜ್ವೇಂದ್ರ ಚಹಾಲ್:ಯುಜ್ವೇಂದ್ರ ಚಹಾಲ್ 2016 ರಲ್ಲಿ ಭಾರತದ ಪರ ಏಕದಿನ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಚಾಹಲ್ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. ಇದುವರೆಗೆ ಟಿ20 ಕ್ರಿಕೆಟ್‌ʼನಲ್ಲಿ 13 ಎಸೆತಗಳನ್ನು ಆಡಿರುವ ಅವರು ಏಕದಿನದಲ್ಲಿ 141 ಎಸೆತಗಳನ್ನು ಎದುರಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ, ಚಹಾಲ್ ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ ಒಟ್ಟು 3 ಸಿಕ್ಸರ್ ಬಾರಿಸಿದ್ದಾರೆ. ಇಶಾಂತ್ ಶರ್ಮಾ:ಇಶಾಂತ್ ಶರ್ಮಾ ಕೂಡ ಇದುವರೆಗೆ ಟಿ20 ಮತ್ತು ಏಕದಿನ ಕ್ರಿಕೆಟ್‌ʼನಲ್ಲಿ ಭಾರತದ ಪರ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ. ಸದ್ಯ ಭಾರತ ಪರ ಇಶಾಂತ್ ಶರ್ಮಾ ಯಾವುದೇ ಮಾದರಿಯಲ್ಲಿ ಕ್ರಿಕೆಟ್ ಆಡುತ್ತಿಲ್ಲ. 2007 ರಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ ಇಶಾಂತ್ ಶರ್ಮಾ, ಸುದೀರ್ಘ ಸ್ವರೂಪದಲ್ಲಿ ಒಮ್ಮೆ ಸಿಕ್ಸರ್ ಬಾರಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1185.txt b/zeenewskannada/data1_url7_500_to_1680_1185.txt new file mode 100644 index 0000000000000000000000000000000000000000..2a4efc3deefbfa39111e0b4302dbcafd45d68ba4 --- /dev/null +++ b/zeenewskannada/data1_url7_500_to_1680_1185.txt @@ -0,0 +1 @@ +2 ಬೌಲ್ಡ್, 2 , ಒಂದೇ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್! 112 ವರ್ಷಗಳಿಂದ ಯಾರೂ ಬ್ರೇಕ್‌ ಮಾಡದ ದಾಖಲೆಯ ಸೃಷ್ಟಿಕರ್ತ ಈ ದಿಗ್ಗಜ ಲೆಗ್‌ ಸ್ಪಿನ್ನರ್ - : ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಇದಾಗಿದೆ. ಈ ದಾಖಲೆ ರಚಿಸಿದ್ದು 1912 ರಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಜಿಮ್ಮಿ ಮ್ಯಾಥ್ಯೂಸ್. ಜಿಮ್ಮಿ ಈ ಸಾಧನೆ ಮಾಡಿದ ಏಕೈಕ ಬೌಲರ್. :ಕ್ರಿಕೆಟ್ ಆಟದಲ್ಲಿ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತವೆ, ಅಷ್ಟೇ ಪ್ರಮಾಣದಲ್ಲಿ ಬ್ರೇಕ್‌ ಕೂಡ ಆಗುತ್ತವೆ. ಆದರೆ ಬ್ರೇಕ್‌ ಮಾಡಲೂ ಸಾಧ್ಯವೇ ಆಗದ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳಲ್ಲಿ 112 ವರ್ಷಗಳ ಕಾಲ ಅಜರಾಮರವಾಗಿ ಉಳಿದಿರುವ ಈ ದಾಖಲೆಯೂ ಒಂದು. ಇದನ್ನೂ ಓದಿ: ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಇದಾಗಿದೆ. ಈ ದಾಖಲೆ ರಚಿಸಿದ್ದು 1912 ರಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಜಿಮ್ಮಿ ಮ್ಯಾಥ್ಯೂಸ್. ಜಿಮ್ಮಿ ಈ ಸಾಧನೆ ಮಾಡಿದ ಏಕೈಕ ಬೌಲರ್. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಜಿಮ್ಮಿ ಮ್ಯಾಥ್ಯೂಸ್ ತಮ್ಮ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ʼಗಳಲ್ಲಿ ಹ್ಯಾಟ್ರಿಕ್‌ ವಿಕೆಟ್‌ಗಳನ್ನು ಕಬಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಮೊದಲ ಇನ್ನಿಂಗ್ಸ್‌ʼನಲ್ಲಿ ಆರ್ ಬ್ಯೂಮಾಂಟ್, ಎಸ್‌ ಜೆ ಪೆಗ್ಲರ್ ಮತ್ತು ಟಿಎ ವಾರ್ಡ್‌ʼರನ್ನು ಔಟ್ ಮಾಡಿದ್ದರೆ, ಆದರೆ ಎರಡನೇ ಇನ್ನಿಂಗ್ಸ್‌ʼನಲ್ಲಿ ಎಚ್‌ ಡಬ್ಲ್ಯೂ ಟೇಲರ್, ಆರ್‌ ಒ ಶ್ವಾರ್ಟ್ಜ್ ಮತ್ತು ಟಿಎ ವಾರ್ಡ್‌ʼಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಎರಡೂ ಇನ್ನಿಂಗ್ಸ್‌ʼಗಳಲ್ಲಿ ಹ್ಯಾಟ್ರಿಕ್ ಮಾತ್ರವಲ್ಲ, ಮ್ಯಾಥ್ಯೂಸ್ ಅವರ ವಿಕೆಟ್‌ʼಗಳಲ್ಲಿ ಫೀಲ್ಡರ್ ಕೊಡುಗೆ ಇರಲಿಲ್ಲ ಎಂಬ ಅಂಶವೂ ಗಮನಿಸಿಬೇಕಾದ್ದು. ಅಂದರೆ ಈ ಎರಡೂ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದು 2 ಕ್ಲೀನ್‌ ಬೌಲ್ಡ್‌ ಮಾಡಿ, ಮತ್ತೆರಡು ಸ್ವತಃ ಕ್ಯಾಚ್‌ ಪಡೆದು. ಇದನ್ನೂ ಓದಿ: ಮ್ಯಾಥ್ಯೂಸ್ ಅವರ ಕ್ರಿಕೆಟ್ ಜೀವನವು ಸುದೀರ್ಘವೇನಾಗಿರಲಿಲ್ಲ. ಆಸ್ಟ್ರೇಲಿಯಾ ಪರ ಕೇವಲ 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, 16 ವಿಕೆಟ್ʼಗಳನ್ನು ಪಡೆದಿದ್ದರು. 1912 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇನ್ನು ಜಿಮ್ಮಿ ಮ್ಯಾಥ್ಯೂಸ್ 1943ರಲ್ಲಿ ನಿಧನರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1186.txt b/zeenewskannada/data1_url7_500_to_1680_1186.txt new file mode 100644 index 0000000000000000000000000000000000000000..19d20556e2ac2262a1bd15a407ab94c1b466b24f --- /dev/null +++ b/zeenewskannada/data1_url7_500_to_1680_1186.txt @@ -0,0 +1 @@ +12 ದ್ವಿಶತಕ, 2 ತ್ರಿಶತಕ: ಟೆಸ್ಟ್‌ ಬಿಟ್ಟರೆ ಬೇರಾವ ಸ್ವರೂಪವನ್ನೂ ಆಡದ ಈ ದಿಗ್ಗಜ ಇಂದು ಕ್ರಿಕೆಟ್‌ ಲೋಕಕ್ಕೇ ʼಅರಸʼ : ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ನವೆಂಬರ್ 1928 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು. ಈ ಅನುಭವಿ ಟೆಸ್ಟ್‌ ಕ್ರಿಕೆಟ್‌ ಬಿಟ್ಟರೆ ಬೇರಾವುದೇ ಸ್ವರೂಪದಲ್ಲಿ ಆಡಿಲ್ಲ. ಇನ್ನು 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಬ್ರಾಡ್ಮನ್ ಅನೇಕ ಅದ್ಭುತ ಇನ್ನಿಂಗ್ʼಗಳನ್ನು ಆಡಿದ್ದಾರೆ. : ತಮ್ಮ ಇಡೀ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಫಾರ್ಮ್‌ʼನಿಂದ ಹೊರಗುಳಿಯದೆ ಅದ್ಭುತವಾಗಿ ಆಡಿದ ಕೆಲವೇ ಕೆಲವು ಬ್ಯಾಟ್ಸ್‌ಮನ್‌ʼಗಳಿದ್ದಾರೆ. ಅಂತಹ ಓರ್ವ ಕ್ರಿಕೆಟಿಗನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ಆ ದಂತಕಥೆಯ ಹೆಸರು ಡಾನ್ ಬ್ರಾಡ್ಮನ್. ಈ ಶ್ರೇಷ್ಠ ಆಸ್ಟ್ರೇಲಿಯಾದ ಕ್ರಿಕೆಟಿಗನನ್ನು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ಬ್ರಾಡ್ಮನ್ ತಮ್ಮ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಬೌಲರ್‌ʼಗಳನ್ನು ಬೆಂಡೆತ್ತಿದ್ದರು, ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದ ಅವರು, ಇಂದಿಗೂ ಕ್ರಿಕೆಟ್‌ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ನವೆಂಬರ್ 1928 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು. ಈ ಅನುಭವಿ ಟೆಸ್ಟ್‌ ಕ್ರಿಕೆಟ್‌ ಬಿಟ್ಟರೆ ಬೇರಾವುದೇ ಸ್ವರೂಪದಲ್ಲಿ ಆಡಿಲ್ಲ. ಇನ್ನು 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಬ್ರಾಡ್ಮನ್ ಅನೇಕ ಅದ್ಭುತ ಇನ್ನಿಂಗ್ʼಗಳನ್ನು ಆಡಿದ್ದಾರೆ. ಬ್ರಾಡ್ಮನ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗದಿದ್ದರೂ, ಈ ದಂತಕಥೆ ಗಳಿಸಿದ ರನ್‌ʼಗಳ ಬಗ್ಗೆ ಜಗತ್ತಿಗೆ ವಿಶೇಷವಾಗಿ ಹೇಳಬೇಕೆಂದೇನಿಲ್ಲ. ಆ ಕಾಲದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದರು ಎಂಬುದಕ್ಕೆ ಅಂಕಿಅಂಶಗಳೇ ಸಾಕ್ಷಿ ಹೇಳುತ್ತವೆ. ಇದನ್ನೂ ಓದಿ: ಇನ್ನು ಆಡಿದ 52 ಟೆಸ್ಟ್ ಪಂದ್ಯಗಳಲ್ಲಿ, ಬ್ರಾಡ್ಮನ್ 29 ಶತಕ ಬಾರಿಸಿದ್ದರು. ಇದರಲ್ಲಿ 12 ದ್ವಿಶತಕಗಳು ಮತ್ತು 2 ತ್ರಿಶತಕಗಳು. ಒಟ್ಟಾರೆ 6996 ರನ್‌ ಕಲೆ ಹಾಕಿದ್ದಾರೆ. ಬ್ರಾಡ್‌ಮನ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಅಂದರೆ 99.94 ರೊಂದಿಗೆ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ಅಂಕಿಅಂಶಗಳು ಅವರ ವೃತ್ತಿಜೀವನದುದ್ದಕ್ಕೂ ಅತ್ಯುತ್ತಮ ಫಾರ್ಮ್‌ ಹೇಗೆ ಕಾಪಾಡಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1187.txt b/zeenewskannada/data1_url7_500_to_1680_1187.txt new file mode 100644 index 0000000000000000000000000000000000000000..fade3bc7b49c35517cac9d71d16cf6e10966fe7d --- /dev/null +++ b/zeenewskannada/data1_url7_500_to_1680_1187.txt @@ -0,0 +1 @@ +ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಶಿಖರ್ ಧವನ್ ಕೂಡ ಒಬ್ಬರು, ಗಬ್ಬರ್ ಆಸ್ತಿ ಎಷ್ಟು ಗೊತ್ತಾ? : ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಈ ಆಟದಲ್ಲಿ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದರೆ ಉತ್ತಮ ಆದಾಯ ಗಳಿಸುತ್ತಾರೆ. ಹಣ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ಮುಂದಿದ್ದಾರೆ. : ಕೊಹ್ಲಿ ಜೊತೆಗೆ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅವರಂತಹ ಅನೇಕ ಶ್ರೇಷ್ಠ ಕ್ರಿಕೆಟಿಗರು ಭಾರತದ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಶಿಖರ್ ಧವನ್ ಕಳೆದ ಎರಡು ಮೂರು ವರ್ಷಗಳಿಂದ ಟೀಂ ಇಂಡಿಯಾದ ಭಾಗವಾಗಿಲ್ಲ. ಆದರೂ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಶಿಖರ್ ಧವನ್ ಹೆಸರು ಸೇರಿದೆ. ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ಆಗಸ್ಟ್ 24 ರ ಶನಿವಾರದಂದು ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದು ಗಬ್ಬರ್ ಅವರ 14 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿತು. ಈ 14 ವರ್ಷಗಳಲ್ಲಿ, ಧವನ್ ಭಾರತಕ್ಕಾಗಿ ಅದ್ಭುತ ಪ್ರದರ್ಶನ ನೀಡಿ ದೊಡ್ಡ ಮೊತ್ತವನ್ನು ಗಳಿಸಿದರು. ಅವರಿಗೆ ಟೀಮ್ ಇಂಡಿಯಾದಿಂದ ಸಂಬಳ, ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಇತರ ಆದಾಯದ ಮೂಲಗಳು.. ಇವುಗಳ ಆಧಾರದ ಮೇಲೆ ಶಿಖರ್ ಧವನ್ ಟೀಮ್ ಇಂಡಿಯಾದ ಶ್ರೀಮಂತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಈಗ ಭಾರತ ತಂಡದಲ್ಲಿ ಗಬ್ಬರ್ ಎಂದೇ ಖ್ಯಾತಿ ಪಡೆದಿರುವ ಶಿಖರ್ ಧವನ್ ಅವರ ಆಸ್ತಿ ಎಷ್ಟಿದೆ ಎಂದು ತಿಳಿಯೋಣ. ಇದನ್ನೂ ಓದಿ- ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಈ ಆಟದಲ್ಲಿ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದರೆ ಉತ್ತಮ ಆದಾಯ ಗಳಿಸುತ್ತಾರೆ. ಹಣ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ಮುಂದಿದ್ದಾರೆ. ಕೊಹ್ಲಿ ಜೊತೆಗೆ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅವರಂತಹ ಅನೇಕ ಶ್ರೇಷ್ಠ ಕ್ರಿಕೆಟಿಗರು ಭಾರತದ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಶಿಖರ್ ಧವನ್ ಕಳೆದ ಎರಡು ಮೂರು ವರ್ಷಗಳಿಂದ ಟೀಂ ಇಂಡಿಯಾದ ಭಾಗವಾಗಿಲ್ಲ. ಆದರೂ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಶಿಖರ್ ಧವನ್ ಹೆಸರು ಸೇರಿದೆ. ವರದಿಯ ಪ್ರಕಾರ, ಗೌತಮ್ ಗಂಭೀರ್ 2024 ರಲ್ಲಿ $ 19 ಮಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ ಟಾಪ್-10 ಶ್ರೀಮಂತ ಕ್ರಿಕೆಟಿಗರಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಈ ಲೆಕ್ಕಾಚಾರಗಳನ್ನು ಪರಿಗಣಿಸಿದರೆ, ಶಿಖರ್ ಧವನ್ ಅವರ ಒಟ್ಟು ಸಂಪತ್ತು ಸುಮಾರು 17 ಮಿಲಿಯನ್ ಡಾಲರ್ (ಸುಮಾರು 142 ಕೋಟಿ ರೂ.) ಆಗಿದೆ. ಇದರ ಪ್ರಕಾರ ಧವನ್ ಆದಾಯ ಯಾರಿಗೂ ಕಡಿಮೆ ಇಲ್ಲದಂತಾಗಿದೆ. ಇದನ್ನೂ ಓದಿ- ಶಿಖರ್ ಧವನ್ ಜಿಯೋ, ನೆರೋಲಾಕ್ ಪೇಂಟ್ಸ್, ಜಿಎಸ್ ಕ್ಯಾಲ್ಟೆಕ್ಸ್, ಲೇಸ್, ಒಪ್ಪೋ, ಬಾಟ್‌ನಂತಹ ಅನೇಕ ದೊಡ್ಡ ಕಂಪನಿಗಳ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳನ್ನು ಮಾಡಿದ್ದಾರೆ. ಸಂಬಳವು ಅವರ ಗಳಿಕೆಯ ಗಮನಾರ್ಹ ಭಾಗವಾಗಿದೆ, ಆದರೆ ಶಿಖರ್ ತಮ್ಮ ವೃತ್ತಿಜೀವನದ ಅತ್ಯಧಿಕ ಮೊತ್ತವನ್ನು ಮೂಲಕ ಗಳಿಸಿದರು. ಶಿಖರ್ ಧವನ್ 2008 ರಿಂದ ಐಪಿಎಲ್‌ನಲ್ಲಿ ಆಡಲು ಪ್ರಾರಂಭಿಸಿದರು. ಈ ಋತುವಿನಲ್ಲಿ ಅವರನ್ನು ದೆಹಲಿ ತಂಡ 12 ಲಕ್ಷಕ್ಕೆ ಖರೀದಿಸಿತು. ಶಿಖರ್ ಧವನ್ ಐಪಿಎಲ್ 16 ಸೀಸನ್‌ನಲ್ಲಿ ಒಟ್ಟು 91.8 ಕೋಟಿ ಗಳಿಸಿದ್ದಾರೆ. ಶಿಖರ್ ಧವನ್‌ಗೆ ಕಾರು ಮತ್ತು ಬೈಕ್‌ಗಳೆಂದರೆ ತುಂಬಾ ಇಷ್ಟ. ಅವರ ಬಳಿ ಐಷಾರಾಮಿ ಕಾರುಗಳ ಉತ್ತಮ ಸಂಗ್ರಹವಿದೆ. ವರದಿಗಳ ಪ್ರಕಾರ, ಗಬ್ಬರ್ ಮರ್ಸಿಡಿಸ್ ಜಿಎಲ್ 350 ಸಿಡಿಐ, ಆಡಿ ಕಾರುಗಳನ್ನು ಹೊಂದಿದ್ದಾರೆ. ಇಷ್ಟೇ ಅಲ್ಲ, ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್, ಸುಜುಕಿ ಹಯಾಬುಸಾ, ಕವಾಸಕಿ ನಿಂಜಾ ಝಡ್ಎಕ್ಸ್-14ಆರ್ ಮುಂತಾದ ಹಲವು ದುಬಾರಿ ಬೈಕ್ ಗಳನ್ನು ಗಬ್ಬರ್ ಹೊಂದಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1188.txt b/zeenewskannada/data1_url7_500_to_1680_1188.txt new file mode 100644 index 0000000000000000000000000000000000000000..2409ea9350f7eeb025128cd7a1a127efa6569881 --- /dev/null +++ b/zeenewskannada/data1_url7_500_to_1680_1188.txt @@ -0,0 +1 @@ +: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್... ಅಭಿಮಾನಿಗಳಿಗೆ ಬಿಗ್ ಶಾಕ್ : ಶಿಖರ್ ಧವನ್ ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ. :ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಒಂದು ಕಾಲದಲ್ಲಿ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಪ್ರಬಲ ಆಧಾರಸ್ತಂಭವಾಗಿದ್ದರು. ಶಿಖರ್ ಧವನ್ ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಟೀಂ ಇಂಡಿಯಾ ಪರ ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್, 167 ಏಕದಿನ ಪಂದ್ಯಗಳಲ್ಲಿ 6793 ರನ್ ಮತ್ತು 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ. ಶಿಖರ್ ಧವನ್ ಕಳೆದ 2 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಶಿಖರ್ ಧವನ್ 2022 ರಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಶಿಖರ್ ಧವನ್ ತಮ್ಮ ಕೊನೆಯ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ 10 ಡಿಸೆಂಬರ್ 2022 ರಂದು ಚಿತ್ತಗಾಂಗ್‌ನಲ್ಲಿ ಆಡಿದರು. ಕೊನೆಯ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ 7 ಸೆಪ್ಟೆಂಬರ್ 2018 ರಂದು ಓವಲ್‌ನಲ್ಲಿ ಆಡಿದರು. ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಶ್ರೀಲಂಕಾ ವಿರುದ್ಧ 29 ಜುಲೈ 2021 ರಂದು ಆಡಿದರು. ಇದನ್ನೂ ಓದಿ: 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರನ್ನು ಓಪನಿಂಗ್ ಮಾಡಲು ಕಣಕ್ಕಿಳಿಸಿದ್ದರು. ಅಂದಿನಿಂದ ಇವರಿಬ್ಬರೂ ಭಾರತದ ಬ್ಯಾಟಿಂಗ್‌ನ ಅಡಿಪಾಯವಾದರು. ಇವರಿಬ್ಬರು ಅಗ್ರ ಕ್ರಮಾಂಕದಲ್ಲಿ ಸಾಕಷ್ಟು ರನ್ ಗಳಿಸಿದರು. ರೋಹಿತ್ ಜೊತೆಗೆ ಧವನ್ ವಿಶ್ವದ ಪ್ರತಿಯೊಂದು ಮೈದಾನದಲ್ಲಿ ರನ್ ಗಳಿಸಿದ್ದರು. ಅವರ ಬ್ಯಾಟಿಂಗ್ ನೋಡಿ ದೊಡ್ಡ ದೊಡ್ಡ ಬೌಲರ್ ಗಳು ಹಲ್ಲು ಕಚ್ಚುತ್ತಿದ್ದರು. ಆಯ್ಕೆದಾರರು ಶಿಖರ್ ಧವನ್ ಅವರನ್ನು ಬಹಳ ಸಮಯದಿಂದ ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ರೋಹಿತ್ ಶರ್ಮಾ ಅವರಂತೆ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್‌ನಲ್ಲಿ ಪರಿಣತರಾಗಿದ್ದರು. ಶಿಖರ್ ಧವನ್ ಅವರನ್ನು ಟೀಮ್ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಪರಿಗಣಿಸಲಾಗಿತ್ತು. ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ದೊಡ್ಡ ಟೂರ್ನಿಗಳನ್ನು ಗೆದ್ದ ಅನುಭವ ಹೊಂದಿದ್ದಾರೆ. ಭಾರತ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದರಲ್ಲಿ ಶಿಖರ್ ಧವನ್ ದೊಡ್ಡ ಪಾತ್ರವನ್ನು ವಹಿಸಿದ್ದರು. ಶಿಖರ್ ಧವನ್ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಅಗ್ರ ಆಟಗಾರರಾಗಿ ಕಾಣಿಸಿಕೊಂಡರು. ಇದೀಗ ಶಿಖರ್‌ ಧವನ್‌ ನಿವೃತ್ತಿ ಘೋಷಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1189.txt b/zeenewskannada/data1_url7_500_to_1680_1189.txt new file mode 100644 index 0000000000000000000000000000000000000000..3d0bb4fd2aa50415dc2a1054beed9f4bf794731b --- /dev/null +++ b/zeenewskannada/data1_url7_500_to_1680_1189.txt @@ -0,0 +1 @@ +4,4,4,4,4,4,4,4... 94 ವರ್ಷ ಹಳೆಯ ವಿಶ್ವದಾಖಲೆ ಮುರಿದ 24ರ ಸ್ಟಾರ್‌ ದಾಂಡಿಗ: ಅಮೋಘ ಶತಕದಾಟಕ್ಕೆ ವಿಶ್ವಕ್ರಿಕೆಟ್ʼನಲ್ಲಿ ಸಂಚಲನ ಸೃಷ್ಟಿ : ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಎರಡೂ ತಂಡಗಳು ಮ್ಯಾಂಚೆಸ್ಟರ್‌ʼನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನು ಆಡುತ್ತಿವೆ. :ವಿಶ್ವ ಕ್ರಿಕೆಟ್‌'ನಲ್ಲಿ ಓರ್ವ ಬ್ಯಾಟ್ಸ್‌ʼಮನ್ ಸಂಚಲನ ಮೂಡಿಸಿದ್ದಾರೆ. ಈ ಬ್ಯಾಟ್ಸ್‌ʼಮನ್ ತಮ್ಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ. ಅಂದಹಾಗೆ ಆ ಆಟಗಾರ ಬೇರಾರು ಅಲ್ಲ, ಇಂಗ್ಲೆಂಡ್‌ʼನ 24 ವರ್ಷದ ಯುವ ಬ್ಯಾಟ್ಸ್‌ಮನ್ ಜೇಮಿ ಸ್ಮಿತ್. ಇದನ್ನೂ ಓದಿ: ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಎರಡೂ ತಂಡಗಳು ಮ್ಯಾಂಚೆಸ್ಟರ್‌ʼನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನು ಆಡುತ್ತಿವೆ. ಈ ಪಂದ್ಯದ ಮೂರನೇ ದಿನ ಜೇಮಿ ಸ್ಮಿತ್ ಅವರು 94 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಇಂಗ್ಲೆಂಡ್ ಕ್ರಿಕೆಟ್‌ʼನ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ʼಗೆ ಇಳಿದ ಶ್ರೀಲಂಕಾ ತಂಡದ ಇನಿಂಗ್ಸ್ 236 ರನ್‌ʼಗಳಿಗೆ ಸೀಮಿತಗೊಂಡಿತು, ನಂತರ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ʼಗಳು ಮೊದಲ ಇನ್ನಿಂಗ್ಸ್‌ʼನಲ್ಲಿ 358 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಯುವ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜೇಮಿ ಸ್ಮಿತ್ ಅವರ ಕೊಡುಗೆ ಪ್ರಮುಖವಾಗಿಯೇ ಇದೆ. ಸ್ಮಿತ್ ಪಂದ್ಯದ ಮೂರನೇ ದಿನದಂದು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಲ್ಲದೆ, ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ದಾಖಲಿಸಿದ್ದಾರೆ. 148 ಎಸೆತಗಳನ್ನು ಎದುರಿಸಿದ ಸ್ಮಿತ್ 8 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 111 ರನ್ ಗಳಿಸಿದರು. ಇನ್ನು ಸ್ಮಿತ್ ಟೆಸ್ಟ್ ಶತಕ ಗಳಿಸಿದ ಇಂಗ್ಲೆಂಡ್‌ʼನ ಅತ್ಯಂತ ಕಿರಿಯ ವಿಕೆಟ್‌ ಕೀಪರ್ ಎಂದೆನಿಸಿಕೊಂಡಿದ್ದಾರೆ. 1930 ರಲ್ಲಿ ಪೋರ್ಟ್ ಆಫ್ ಸ್ಪೇನ್‌ʼನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್‌ ಪರ ಟೆಸ್ಟ್ ಶತಕ ಗಳಿಸಿದ್ದ ಲೆಸ್ ಏಮ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಏಮ್ಸ್ ಈ ಶತಕವನ್ನು 24 ವರ್ಷ ಮತ್ತು 63 ದಿನಗಳ ವಯಸ್ಸಿನಲ್ಲಿ ಗಖಿಸಿದ್ದರು. ಇದನ್ನೂ ಓದಿ: ಮತ್ತೊಂದೆಡೆ ಜೇಮಿ ಸ್ಮಿತ್ ಅವರು ಡಿಸೆಂಬರ್ 2022 ರ ನಂತರ ಶತಕ ಗಳಿಸಿದ ಇಂಗ್ಲೆಂಡ್‌ʼನ ಮೊದಲ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_119.txt b/zeenewskannada/data1_url7_500_to_1680_119.txt new file mode 100644 index 0000000000000000000000000000000000000000..7a5ec744ee811d8ff85593cbb2c0c8421b30c7b9 --- /dev/null +++ b/zeenewskannada/data1_url7_500_to_1680_119.txt @@ -0,0 +1 @@ +ಅನಂತ್- ರಾಧಿಕಾ ಮದುವೆ ಪೂರ್ವ ಸಮಾರಂಭ ಸೌತ್ ಸ್ಪೆಷಲ್ ಅಡುಗೆ.. ಏನ್ ಗೊತ್ತಾ? : ಭಾರತದ ಶ್ರೀಮಂತ ವ್ಯಕ್ತಿ ಅಂಬಾನಿ ಯ ಮಗ ಅನಂತ ಅಂಬಾನಿಯವರ ಎರಡನೇ ವಿವಾಹ ಪೂರ್ವ ಸಮಾರಂಭದ ಅಡುಗೆಗೆ ಏನೆಲ್ಲಾ ಇದೆ ಗೊತ್ತಾ.. ರಾಮೇಶ್ವರಂ ಕೆಫೆಯು ಕ್ರೂಸ್‌ನಲ್ಲಿರುವ ಗಣ್ಯ ಅತಿಥಿಗಳಿಗೆ ದಕ್ಷಿಣದ ಪಾಕಪದ್ಧತಿ ಮತ್ತು ಅಧಿಕೃತ ಫಿಲ್ಟರ್ ಕಾಫಿಯನ್ನು ನೀಡಲು ಉದ್ದೇಶಿಸವನ್ನು ಹೊಂದಿದೆ . ಅಷ್ಟಲ್ಲದೇ ವಿಶೇಷ ಅತಿಥಿಗಳ ಆಹಾರ ಪಟ್ಟಿಯನ್ನು ಸಿದ್ಧಪಡಿಸಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್‌ನಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದೆ. ಮೊದಲ ವಿವಾಹ ಪೂರ್ವ ಸಮಾರಂಭವನ್ನು ಮೀರಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸುಮಾರು 800 ಅತಿಥಿಗಳ ನಡುವೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಅತಿಥಿಗಳಿಗೆ ಭರ್ಜರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಈ ಭವ್ಯ ಊಟದಲ್ಲಿ ದಕ್ಷಿಣ ಭಾರತದ ಆಹಾರಗಳೂ ಇರುತ್ತವೆ. ಇದನ್ನು ಓದಿ : ದಕ್ಷಿಣದ ಜನಪ್ರಿಯ ಭಕ್ಷ್ಯಗಳಲ್ಲಿ ಒಂದನ್ನು ಈಗ ಈ ಭವ್ಯವಾದ ಊಟ ಮತ್ತು ರಾತ್ರಿಯ ಭೋಜನದಲ್ಲಿ ಜೋಡಿಸಲಾಗುತ್ತಿದೆ. ಅದು ಬೇರೆ ಯಾರೂ ಅಲ್ಲ.. ಬೆಂಗಳೂರಿನ ಪ್ರಸಿದ್ಧ ಟಿನು ಬಂಡಾರಂ ರಾಮೇಶ್ವರಂ ಕೆಫೆಯು ವಿಹಾರದಲ್ಲಿರುವ ಗಣ್ಯ ಅತಿಥಿಗಳಿಗೆ ಅಧಿಕೃತ ದಕ್ಷಿಣ ಪಾಕಪದ್ಧತಿ ಮತ್ತು ಅಧಿಕೃತ ಫಿಲ್ಟರ್ ಕಾಫಿಯೊಂದಿಗೆ ಬಡಿಸಲು ನಿರ್ಧರಿಸಿದೆ. ಬರೀ ಫಿಲ್ಟರ್ ಕಾಫಿ ಅಲ್ಲ... ಡ್ರೈ ಇಡ್ಲಿ, ದೋಸೆ, ಗೀ ಈರುಳ್ಳಿ ದೋಸೆ, ಓಪನ್ ಬಟರ್ ಮಸಾಲಾ ಮುಂತಾದ ಖಾದ್ಯಗಳು ಸಿಗುತ್ತವೆ ಎಂಬುದು ಗೊತ್ತಿದೆ. ರಾಮೇಶ್ವರಂ ಕೆಫೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದ್ದಿ ಪ್ರಕಟಿಸಿದೆ. ಕ್ರೂಸ್ ಹಡಗಿನಲ್ಲಿ ತಮ್ಮ ಫೋಟೋಗಳನ್ನು ಗುಂಪು ಹಂಚಿಕೊಂಡಿದೆ. ಬಾಲಿವುಡ್ ದಂತಕಥೆಗಳಾದ ರಣವೀರ್ ಸಿಂಗ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಶಾರುಖ್ ಖಾನ್ ಸೇರಿದಂತೆ ಸ್ಟಾರ್-ಸ್ಟಡ್ಡ್ ಅತಿಥಿ ಪಟ್ಟಿಯನ್ನು ವರದಿಗಳು ಹೈಲೈಟ್ ಮಾಡುತ್ತವೆ. ಈ ಆಕರ್ಷಕ ಈವೆಂಟ್‌ನ ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊರಹೊಮ್ಮುತ್ತಿವೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಕೇಟಿ ಪೆರ್ರಿ ಮತ್ತು ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪ್ರತಿಭಾವಂತ ಗಾಯಕ ಗುರು ರಾಂಧವಾ ಅವರೊಂದಿಗೆ ಕ್ರೂಸ್ ಹಡಗಿನಲ್ಲಿ ಪ್ರದರ್ಶನ ನೀಡಲಿದ್ದಾರೆ. ಇದನ್ನು ಓದಿ : ಮದುವೆಗೆ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಅನಂತ್ ಮತ್ತು ರಾಧಿಕಾ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ () ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಶುಕ್ರವಾರ, ಜುಲೈ 12 ರಂದು, ಮುಖ್ಯ ಆಚರಣೆಗಳು ಶುಭ ವಿವಾಹ, ವಿವಾಹ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಮರುದಿನ, ಜುಲೈ 13 ರಂದು, ಪವಿತ್ರ ಆಶೀರ್ವಾದ, ದೈವಿಕ ಆಶೀರ್ವಾದವನ್ನು ಪಡೆಯುವ ಸಮಾರಂಭ. ಜುಲೈ 14 ರಂದು ಮದುವೆಯ ಹಬ್ಬವಾದ ಮಂಗಲ್ ಉತ್ಸವದೊಂದಿಗೆ ಆಚರಣೆಗಳು ಮುಕ್ತಾಯಗೊಳ್ಳುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1190.txt b/zeenewskannada/data1_url7_500_to_1680_1190.txt new file mode 100644 index 0000000000000000000000000000000000000000..fa50c7435360e31b3fe762b2a0e0248cf8483102 --- /dev/null +++ b/zeenewskannada/data1_url7_500_to_1680_1190.txt @@ -0,0 +1 @@ +ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್‌ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!! : ಈ ಲೇಖನದಲ್ಲಿ ನಾವು ಕ್ರೀಡಾ ಆಂಕರ್‌ʼಗಳನ್ನು ಮದುವೆಯಾದ ಕ್ರಿಕೆಟಿಗರನ್ನು ಕುರಿತು ಮಾಹಿತಿ ನೀಡಲಿದ್‌ದೇವೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ. :ಕ್ರಿಕೆಟಿಗರು ಸಾಮಾನ್ಯವಾಗಿ ತುಂಬಾ ಕಷ್ಟಕರ ಮತ್ತು ಒತ್ತಡದ ಜೀವನವನ್ನು ನಡೆಸುತ್ತಾರೆ. ಅವರ ಜೀವನಶೈಲಿ ಇತರರಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಅವರ ಪ್ರೇಮ ಜೀವನವನ್ನು ಗಮನಿಸಿದರೆ, ಅನೇಕ ಪ್ರಸಿದ್ಧ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರನ್ನೇ ಮದುವೆಯಾಗಿದ್ದಾರೆ. ಉದಾಹರಣೆಗೆ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಕೆಎಲ್ ರಾಹುಲ್, ಹೀಗೆ ಅನೇಕರು... ಇದನ್ನೂ ಓದಿ: ಆದರೆ ಈ ಲೇಖನದಲ್ಲಿ ನಾವು ಕ್ರೀಡಾ ಆಂಕರ್‌ʼಗಳನ್ನು ಮದುವೆಯಾದ ಕ್ರಿಕೆಟಿಗರನ್ನು ಕುರಿತು ಮಾಹಿತಿ ನೀಡಲಿದ್‌ದೇವೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಟಿವಿ ನಿರೂಪಕಿ ಲೀ ಫರ್ಲಾಂಗ್ ಅವರನ್ನು ವಿವಾಹವಾಗಿದ್ದಾರೆ. 2004 ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಈ ಜೋಡಿ ಮೇ 29, 2010 ರಂದು ಮದುವೆಯಾದರು. ಭಾರತದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರು ಭಾರತದ ಪ್ರಮುಖ ಕ್ರೀಡಾ ನಿರೂಪಕಿಯರಲ್ಲಿ ಒಬ್ಬರಾದ ಮಾಯಾಂತಿ ಲ್ಯಾಂಗರ್ ಅವರನ್ನು ವಿವಾಹವಾಗಿದ್ದಾರೆ. ಸೆಪ್ಟೆಂಬರ್ 2012 ರಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿತ್ತು. ಆಸ್ಟ್ರೇಲಿಯಾದ ಆಟಗಾರ ಬೆನ್ ಕಟಿಂಗ್ ಟಿವಿ ನಿರೂಪಕಿ ಎರಿನ್ ಹಾಲೆಂಡ್ ಅವರನ್ನು ವಿವಾಹವಾದರು. ಸೆಪ್ಟೆಂಬರ್ 2019 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಅವರು, ಫೆಬ್ರವರಿ 13, 2021 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಟಿವಿ ನಿರೂಪಕಿ ಲಾರಾ ಮೆಕ್‌ಗೋಲ್ಡ್ರಿಕ್ ಅವರನ್ನು ವಿವಾಹವಾಗಿದ್ದಾರೆ. ಲಾರಾ ಪತ್ರಕರ್ತೆ ಮತ್ತು ಟಿವಿ ನಿರೂಪಕಿ. ಇದನ್ನೂ ಓದಿ: ಟೀಂ ಇಂಡಿಯಾದ ಮತ್ತೊಂದು ಜೋಡಿ ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮಾರ್ಚ್ 2021 ರಲ್ಲಿ ಭಾರತೀಯ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1191.txt b/zeenewskannada/data1_url7_500_to_1680_1191.txt new file mode 100644 index 0000000000000000000000000000000000000000..a03ef333609a61dc0f47a4b41fb12ec62f78aa95 --- /dev/null +++ b/zeenewskannada/data1_url7_500_to_1680_1191.txt @@ -0,0 +1 @@ +ಮನೆಯಲ್ಲೇ ಇದ್ದು ʻಇದನ್ನುʼ ಮಾಡಿ ಎನ್ನುತ್ತಾಳೆ ನನ್ನ ಹೆಂಡತಿ: ರಾಹುಲ್ ದ್ರಾವಿಡ್ : ಇದೇ ವೇಳೆ ರಾಹುಲ್‌ ದ್ರಾವಿಡ್‌ ಹೆಂಡತಿ ಬಗ್ಗೆ ಹೇಳಿದ ಆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬೆಂಗಳೂರು:ರಾಹುಲ್‌ ದ್ರಾವಿಡ್ ಟೀಮ್ ಇಂಡಿಯಾದ ಮಾಜಿ ಕೋಚ್‌. ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್‌ ಅಂಗಳದಲ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ಸದ್ದು ಮಾಡಿದ್ದ ರಾಹುಲ್‌ ದ್ರಾವಿಡ್‌ ಬಳಿಕ ಕೋಚ್‌ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ಹಲವು ಕ್ರಿಕೆಟ್‌ ಆಟಗಾರರ ಮೇಲೆ ಬಯೋಪಿಕ್‌ ಮಾಡಲಾಗಿದೆ. ತೆಂಡೂಲ್ಕರ್‌, ಎಂಎಸ್ ಧೋನಿ ಜೀವನಾಧಾರಿತ ಸಿನಿಮಾಗಳು ಈಗಾಗಲೆ ತೆರೆ ಮೇಲೆ ಮಿಂಚಿವೆ. ಯುವರಾಜ್‌ ಸಿಂಗ್ ಬಯೋಪಿಕ್‌ ಗೆ ಸಿದ್ಧತೆ ನಡೆದಿದೆ. ಈ ನಡುವೆ ರಾಹುಲ್‌ ದ್ರಾವಿಡ್ ಅವರಿಗೆ ಸಮಾರಂಭ ಒಂದರಲ್ಲಿ ನಿಮ್ಮ ಬಗ್ಗೆ ಬಯೋಪಿಕ್‌ ಮಾಡಿದರೆ ಹೀರೊ ಯಾರು ಆಗಬೇಕು ಎಂದು ಕೇಳಲಾಯಿತು. ಇದನ್ನೂ ಓದಿ: ಈ ಅವಕಾಶವನ್ನು ಬೇರೆಯವರಿಗೆ ಯಾಕೆ ಬಿಟ್ಟುಕೊಡಬೇಕು. ಉತ್ತಮ ಸಂಭಾವನೆ ಕೊಟ್ಟರೆ ನಾನೇ ನಟಿಸುವೆ ಎಂದು ತಿಳಿಸಿದರು. ಇದೇ ವೇಳೆ ರಾಹುಲ್‌ ದ್ರಾವಿಡ್‌ ಹೆಂಡತಿ ಬಗ್ಗೆ ಹೇಳಿದ ಆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. "ನನ್ನ ಹೆಂಡತಿ (ವಿಜೇತಾ) ನಾನು ಮನೆಯಲ್ಲಿರಲು ಮತ್ತು ನನ್ನ ಗಂಡು ಮಕ್ಕಳನ್ನು ನೋಡಿಕೊಳ್ಳಬೇಕೆಂದು ಬಯಸುತ್ತಾಳೆ" ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ನಡೆದ ಚಾಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಆಟಗಾರರಾದ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಹುಲ್‌ ದ್ರಾವಿಡ್‌ ಮಾತನಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1192.txt b/zeenewskannada/data1_url7_500_to_1680_1192.txt new file mode 100644 index 0000000000000000000000000000000000000000..e7ee4f3ee8639f241fba33acdf64ce3117a32fdd --- /dev/null +++ b/zeenewskannada/data1_url7_500_to_1680_1192.txt @@ -0,0 +1 @@ +ಸಚಿನ್ ತೆಂಡೂಲ್ಕರ್ʼರನ್ನೂ ಮೀರಿಸುವತ್ತ ರೋಹಿತ್ ಶರ್ಮಾ...! ಈ ಶ್ರೇಷ್ಠ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ ಹಿಟ್‌ ಮ್ಯಾನ್ : ರೋಹಿತ್ ಶರ್ಮಾ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಆರಂಭಿಕರಾಗಿ 43 ಶತಕಗಳನ್ನು ಬಾರಿಸಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವುದು ಸಚಿನ್ ತೆಂಡೂಲ್ಕರ್. ಇವರು ತಮ್ಮ ವೃತ್ತಿಜೀವನದಲ್ಲಿ 45 ಶತಕಗಳನ್ನು ಗಳಿಸಿದ್ದಾರೆ. :ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸುವ ಹೊಸ್ತಿಲಲ್ಲಿದ್ದಾರೆ. ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ರೋಹಿತ್ ಇನ್ನೂ ಮೂರು ಶತಕ ಸಿಡಿಸಿದರೆ ಭಾರತದ ಶ್ರೇಷ್ಠ ಆರಂಭಿಕ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಆರಂಭಿಕರಾಗಿ 43 ಶತಕಗಳನ್ನು ಬಾರಿಸಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವುದು ಸಚಿನ್ ತೆಂಡೂಲ್ಕರ್. ಇವರು ತಮ್ಮ ವೃತ್ತಿಜೀವನದಲ್ಲಿ 45 ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ನಂತರ, ಭಾರತದ ಪರ ಆರಂಭಿಕರಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್. ಸೆಹ್ವಾಗ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 36 ಶತಕಗಳನ್ನು ಗಳಿಸಿದ್ದರು. ಅತಿ ಹೆಚ್ಚು ಶತಕ ಗಳಿಸಿದ ವಿಶ್ವದ 10 ಆರಂಭಿಕ ಆಟಗಾರರು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1193.txt b/zeenewskannada/data1_url7_500_to_1680_1193.txt new file mode 100644 index 0000000000000000000000000000000000000000..03288634d39b7ef0f352a97740b3f5313255d240 --- /dev/null +++ b/zeenewskannada/data1_url7_500_to_1680_1193.txt @@ -0,0 +1 @@ +ಕೊಹ್ಲಿ, ಬುಮ್ರಾ ಅಥವಾ ಹಾರ್ದಿಕ್ ಅಲ್ಲ; ಟಿ20 ವಿಶ್ವಕಪ್‌ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಈ ಮೂವರಿಗೆ ಸಲ್ಲಬೇಕು: ರೋಹಿತ್ ಶರ್ಮಾ ಹೇಳಿದ್ದು ಯಾರ ಬಗ್ಗೆ? : ಸ್ವತಃ ರೋಹಿತ್ ಶರ್ಮಾ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಗಣನೀಯ ಕೊಡುಗೆ ನೀಡಿದ್ದರು. ಇದಲ್ಲದೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಆದರೆ ತಂಡದ ನಾಯಕ ರೋಹಿತ್ ಶರ್ಮಾ ಈ ಗೆಲುವಿನ ಶ್ರೇಯವನ್ನು ಇತರ 3 ಜನರಿಗೆ ನೀಡಿದ್ದಾರೆ. : ಜೂನ್ ತಿಂಗಳಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದುಕೊಂಡಿರುವುದು ತಿಳಿದೇ ಇದೆ. ಭಾರತ ತಂಡ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಈ ಸಾಧನೆ ಮಾಡಿತ್ತು. ಸ್ವತಃ ರೋಹಿತ್ ಶರ್ಮಾ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಗಣನೀಯ ಕೊಡುಗೆ ನೀಡಿದ್ದರು. ಇದಲ್ಲದೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಆದರೆ ತಂಡದ ನಾಯಕ ರೋಹಿತ್ ಶರ್ಮಾ ಈ ಗೆಲುವಿನ ಶ್ರೇಯವನ್ನು ಇತರ 3 ಜನರಿಗೆ ನೀಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವಲ್ಲಿ ರೋಹಿತ್ ಶರ್ಮಾ ಮತ್ತು ಅವರ ಸಹ ಆಟಗಾರರು ಪ್ರಮುಖ ಕೊಡುಗೆ ನೀಡಿದ್ದಾರೆ. ರೋಹಿತ್ ಶರ್ಮಾ ಪಂದ್ಯಾವಳಿಯುದ್ದಕ್ಕೂ ತಮ್ಮ ಬ್ಯಾಟಿಂಗ್‌ʼನಿಂದ ಅದ್ಭುತ ಪ್ರದರ್ಶನ ತೋರಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಇನ್ನು ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಮ್ಮ ಬೌಲಿಂಗ್ ಮೂಲಕ ಅಬ್ಬರಿಸಿದ್ದರು. ಸೂರ್ಯಕುಮಾರ್ ಯಾದವ್ ಅವರ ಐತಿಹಾಸಿಕ ಕ್ಯಾಚ್ 11 ವರ್ಷಗಳ ನಂತರ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ವಿಶೇಷ ಕೊಡುಗೆ ನೀಡಿತ್ತು. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ವಿಶ್ವಕಪ್ ಗೆದ್ದ ಶ್ರೇಯಸ್ಸನ್ನು ನೀಡಿದ್ದಾರೆ. ಆಟಗಾರರಿಂದ ಅತ್ಯುತ್ತಮ ಪ್ರದರ್ಶನವನ್ನು ಹೊರತೆಗೆಯಲು ಪ್ರಯತ್ನಿಸುವಲ್ಲಿ ಅವರು ಸಂಪೂರ್ಣ ಬೆಂಬಲವನ್ನು ನೀಡಿದ್ದರು. ಇದರಿಂದಾಗಿ ಭಾರತವು T20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಯಿತು ಎಂದು ರೋಹಿತ್ ಹೇಳಿದ್ದಾರೆ. ಇದನ್ನೂ ಓದಿ: ನಾವು ವಿಶ್ವ ಚಾಂಪಿಯನ್ ಆದಾಗ ಇಡೀ ದೇಶವೇ ನಮ್ಮೊಂದಿಗೆ ಸಂಭ್ರಮಿಸಿತು. ದೇಶದ ಪ್ರತಿಯೊಬ್ಬರಿರೂ ಕೃತಜ್ಞರಾಗಿದ್ದೇವೆ. ಟಿ20 ವಿಶ್ವಕಪ್ ಗೆಲ್ಲುವುದು ವಿಶೇಷವಾದ ಭಾವನೆಯಾಗಿದೆ. ದೇಶ ನಮ್ಮಿಂದಲೂ ಇದೇ ರೀತಿಯ ಸಾಧನೆಯನ್ನು ನಿರೀಕ್ಷಿಸುತ್ತಿತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1194.txt b/zeenewskannada/data1_url7_500_to_1680_1194.txt new file mode 100644 index 0000000000000000000000000000000000000000..960470fdf5a843d023a52d780870fd03f2cf9f4e --- /dev/null +++ b/zeenewskannada/data1_url7_500_to_1680_1194.txt @@ -0,0 +1 @@ +"ನಾನು ನಟಿಸಲು ಸಿದ್ದ, ಆದರೆ ಒಳ್ಳೆ ಸಂಬಳ ಕೊಡ್ತೀರಾ"..ರಾಹುಲ್ ದ್ರಾವಿಡ್ ಥಗ್ ಲೈಫ್ ಉತ್ತರ! : ಚಾಡ್ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನಲ್ಲಿ ನಡೆಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಆಟಗಾರರಾದ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. : ಚಾಡ್ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನಲ್ಲಿ ನಡೆಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಆಟಗಾರರಾದ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಏಕದಿನ ವಿಶ್ವಕಪ್ ಸರಣಿ ಮತ್ತು ಟಿ20 ವಿಶ್ವಕಪ್ ಕ್ರಿಕೆಟ್ ಸರಣಿ ಎರಡರಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಭಾರತದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಏಕೆಂದರೆ ವಿಶ್ವಕಪ್ ಸರಣಿ ನಮಗೆ ಅತ್ಯುತ್ತಮ ಪಯಣವಾಗಿತ್ತು. ನಾವು ತರಬೇತಿ, ಯೋಜನೆ ಇತ್ಯಾದಿಗಳಲ್ಲಿ ನಮ್ಮ ಅತ್ಯುತ್ತಮ ಕೌಶಲ್ಯಗಳನ್ನು ಅಳವಡಿಸಿಕೊಂಡಿದ್ದೇವೆ. ನಾವು ಸತತ 10 ಪಂದ್ಯಗಳನ್ನು ಗೆದ್ದಿದ್ದೇವೆ. ಹಾಗಾಗಿ ಟಿ20 ವಿಶ್ವಕಪ್ ಸರಣಿಯಲ್ಲಿ ಯಾವುದೇ ಬದಲಾವಣೆ ಮಾಡಲು ಬಯಸುವುದಿಲ್ಲ. ಭಾರತ ತಂಡ, ತರಬೇತುದಾರರು ಮತ್ತು ಸಹಾಯಕರು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಇದನ್ನೂ ಓದಿ: ನಾವು ಅದೇ ಶಕ್ತಿ, ಅದೇ ಕಂಪನ, ಅದೇ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದೇವೆ. ಈ ಬಾರಿ ನಮಗೆ ಹೆಚ್ಚುವರಿ ಅದೃಷ್ಟ ಬೇಕಿತ್ತು. 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ನಾನು ತಂಡದಲ್ಲಿ ಇರಲಿಲ್ಲ. ಆದರೆ ಈಗ ನಾನು ತರಬೇತುದಾರನಾಗಿ ಪಂದ್ಯವನ್ನು ಗೆದ್ದು, ಪ್ರತಿ ನಗರಕ್ಕೆ ಪ್ರಯಾಣಿಸುವಾಗ, ಈ ಯಶಸ್ಸು ಜನರಿಗೆ ಎಷ್ಟು ಸಂತೋಷವನ್ನು ತಂದಿದೆ ಎಂದು ನೋಡುತ್ತಿದೇನೆ. ತವರಿನಲ್ಲಿ ವಿಶ್ವಕಪ್ ಸೋತಿರುವುದು ಖಂಡಿತಾ ದುಃಖದ ಸಂಗತಿ. ಆ ದಿನ ಆಸ್ಟ್ರೇಲಿಯಾ ನಮಗಿಂತ ಉತ್ತಮವಾಗಿ ಕ್ರಿಕೆಟ್ ಆಡಿತು. ಕ್ರಿಕೆಟ್‌ನಲ್ಲಿ ಸೋಲು-ಗೆಲುವು ಸಹಜ ಎಂದರು. ನಂತರ, ನಿಮ್ಮ ಜೀವನದ ಕುರಿತಾದ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಅವರು ನನಗೆ ಒಳ್ಳೆಯ ಸಂಭಾವನೆ ನೀಡಿದರೆ ನಾನು ನಟಿಸಲು ಸಿದ್ಧ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಇದರಿಂದ ಅಖಾಡ ನಗೆಗಡಲಲ್ಲಿ ತೇಲಿತು. ಕಳೆದ ಕೆಲವು ದಿನಗಳ ಹಿಂದೆ ಭಾರತೀಯ ಕ್ರಿಕೆಟ್ ದಂತಕಥೆ ಯುವರಾಜ್ ಸಿಂಗ್ ಅವರ ಜೀವನಚರಿತ್ರೆ ನಿರ್ಮಾಣವಾಗಲಿದೆ ಎಂದು ಘೋಷಿಸಲಾಗಿತ್ತು. \ No newline at end of file diff --git a/zeenewskannada/data1_url7_500_to_1680_1195.txt b/zeenewskannada/data1_url7_500_to_1680_1195.txt new file mode 100644 index 0000000000000000000000000000000000000000..edce2ac34150354b5136ed3cf4a3e58c0b40d3b9 --- /dev/null +++ b/zeenewskannada/data1_url7_500_to_1680_1195.txt @@ -0,0 +1 @@ +ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಆಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್‌ ಅವರ ಅಭಿಮಾನಿಗಳೆಂದೇ ಹೇಳಬಹುದು. ಇದಕ್ಕೆ ಉದಾಹರನೆಯಂತೆ ಚಾಂಪಿಯನ್ ನಾಯಕನಿಗೆ ಆಟಗಾರರಲ್ಲಿ ಎಷ್ಟು ಗೌರವವಿದೆ ಎಂಬುದು ಬುಧವಾರ(ಆಗಸ್ಟ್‌ 21)ದಂದು ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕಂಡುಬಂದಿದೆ. :ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್‌ ಅವರ ಅಭಿಮಾನಿಗಳೆಂದೇ ಹೇಳಬಹುದು. ಇದಕ್ಕೆ ಉದಾಹರನೆಯಂತೆ ಚಾಂಪಿಯನ್ ನಾಯಕನಿಗೆ ಆಟಗಾರರಲ್ಲಿ ಎಷ್ಟು ಗೌರವವಿದೆ ಎಂಬುದು ಬುಧವಾರ(ಆಗಸ್ಟ್‌ 21)ದಂದು ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕಂಡುಬಂದಿದೆ. ರೋಹಿತ್ ಶರ್ಮಾ ಪ್ರಶಸ್ತಿ ಸಮಾರಂಭಕ್ಕೆ ಪ್ರವೇಶಿಸಿದ ತಕ್ಷಣ, ಈಗಾಗಲೇ ಕುರ್ಚಿಯ ಮೇಲೆ ಕುಳಿತಿದ್ದ ಶ್ರೇಯಸ್ ಅಯ್ಯರ್ ಅವರು ನಾಯಕನ ಗೌರವಾರ್ಥವಾಗಿ ತಮ್ಮ ಸ್ಥಾನವನ್ನು ತೊರೆದು ಹಾಸನ ಬಿಟ್ಟುಕೊಟ್ಟು ರೋಹಿತ್‌ ಅವರನ್ನು ತಾವು ಕೂತಿದ್ದ ಜಾಗದಲ್ಲಿ ಕೂರಿಸಲು ಶ್ರೇಯಸ್‌ ಐಯ್ಯರ್‌ ಮುಂದಾದರು. ಇನ್ನೂ, ಈ ಸಮಾರಂಭದಲ್ಲಿ ರೋಹಿತ್‌ ಶರ್ಮಾ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. ವಿರಾಟ್‌ ಕೊಹ್ಲಿ ಅವರಿಗೂ ಕೂಡ ಅತೀ ಹೆಚ್ಚು ರನ್‌ ಗಳಿಸಿದ ದಾಖಲೆ ಹಾಗೂ ಅತೀ ಹೆಚ್ಚು ಶತಕ ಗಳಿಸಿದ ಕಾರಣಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು. ಅಷ್ಟೆ ಅಲ್ಲ 2023 ವಿSವಕಪ್‌ ಸಮಯದಲ್ಲಿ ತನ್ನ ಅದ್ಭುತ ಬೌಲಿಂಗ್‌ ಮೂಲಕ ಟೀಂ ಇಂಡಿಯಾವನ್ನು ಕೊನೆವರೆಗೂ ಕೊಡಯ್ಯಲು ಪ್ರಮುಖ ಪಾತ್ರ ವಹಿಸಿದ ಮೊಹಮ್ಮದ್‌ ಶಮಿಗೂ ಕೂಡ ಅತ್ಯುತ್ತಮ ಬೌಲರ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು. ಇದನ್ನೂ ಓದಿ: ತಮ್ಮ ಹಾಸನವನ್ನು ಬಿಟ್ಟುಕೊಟ್ಟು ಮೇಲೆ ಎದ್ದ ಶ್ರೇಯಸ್‌ ಐಯ್ಯರ್‌ ಪಕ್ಕದ ಸೀಟಿನಲ್ಲಿ ಹೋಗಿ ಕುಳಿತರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದ್ದು, ಶ್ರೇಯಸ್‌ ತಮ್ಮ ಅಭಿಮಾನಿಗಳ ಹೃದಯವನ್ನಷ್ಟೆ ಅಲ್ಲದೆ ರೋಹಿತ್‌ ಶರ್ಮಾ ಅವರ ಅಭಿಮಾನಗಳ ಹೃದಯವನ್ನು ಹೆದ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ವರ್ಷದ ಅತ್ಯುತ್ತಮ ಪುರುಷ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿ ಆಯ್ಕೆಯಾದ ' ಕ್ರಿಕೆಟ್ ರೇಟಿಂಗ್ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡರು. ಈ ಕಾರ್ಯಕ್ರಮಕ್ಕೆ ಬಂದಾಗ ಅವರನ್ನು ನೋಡಿದ ತಕ್ಷಣ ಶ್ರೇಯಸ್ ಅಯ್ಯರ್ ಸೀಟ್ ಬಿಟ್ಟು ಎದ್ದು ನಿಂತರು. ಅಷ್ಟಕ್ಕೂ ಶ್ರೇಯಸ್‌ ಐಯ್ಯರ್‌ ಕೂಡ ಉತ್ತಮ ಆಟಗಾರ ಪ್ರಸಸ್ತಿ ಪಡೆಲು ಸಮಾರಂಭದಲ್ಲಿ ಬಾಗಿಯಾಗಿದ್ದರು. ಈ ಸಮಾರಂಭದಲ್ಲಿ ಶ್ರೇಯಸ್‌ ಐಯ್ಯರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಮೊಹಮ್ಮದ್‌ ಸಮಿ ಸೇರಿದಂತೆ ಟೀಂ ಇಂಡಿಯಾದ ಹಲವು ಆಟಗಾರರಿಗೆ ಪ್ರಶಸ್ತಿ ಪುರಸ್ಕಾರ ಮಾಡಿ ಗೌರವಿಸಿತು. ಇದೀಗ ಸದ್ಯ ಶ್ರೇಯಸ್‌ ಐಯ್ಯರ್‌ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ, ಅಟಗಾರನ ನಡೆ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1196.txt b/zeenewskannada/data1_url7_500_to_1680_1196.txt new file mode 100644 index 0000000000000000000000000000000000000000..24fdcb7c5a008dd38f8dc8d7d9acb7eff3ab2dfa --- /dev/null +++ b/zeenewskannada/data1_url7_500_to_1680_1196.txt @@ -0,0 +1 @@ +ವಿರಾಟ್‌ ಕೊಹ್ಲಿ-ರೋಹಿತ್‌ ಶರ್ಮಾಗೆ ಪ್ರಸಸ್ತಿ..ಸಿಯೆಟ್‌ ಕಡೆಯಿಂದ ಸ್ಟಾರ್‌ ಆಟಗಾರರಿಗೆ ಗೌರವ ಪುರಸ್ಕಾರ : ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪ್ರತಿಮ ಆಟಗಾರರಿಗಾಗಿ ಚಾಡ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಕ್ರಿಕೆಟ್‌ನ ಹಲವು ಟಾಪ್ ಸ್ಟಾರ್‌ಗಳು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ಹಿಂದಿನ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. :ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪ್ರತಿಮ ಆಟಗಾರರಿಗಾಗಿ ಚಾಡ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಕ್ರಿಕೆಟ್‌ನ ಹಲವು ಟಾಪ್ ಸ್ಟಾರ್‌ಗಳು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ಹಿಂದಿನ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದರು. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರೋಹಿತ್ ಶರ್ಮಾ, ಈ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ ಎಂದಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ ಎಲ್ಲರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇಂತಹ ಪ್ರಶಸ್ತಿಗಳು ನನ್ನೊಳಗಿನ ಮಿತಿ ಮೀರಿ ಕೆಲಸ ಮಾಡಲು ಪ್ರೇರಣೆ ನೀಡುತ್ತವೆ ಎಂದರು. ಅದೇ ರೀತಿ ವಿರಾಟ್ ಕೊಹ್ಲಿ ಅತ್ಯುತ್ತಮ ಏಕದಿನ ಆಟಗಾರ ಪ್ರಶಸ್ತಿ ಪಡೆದರು. ಇದನ್ನೂ ಓದಿ: ವಿರಾಟ್ ಕೊಹ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಸರಣಿಯಲ್ಲಿ ಅತಿ ಹೆಚ್ಚು ರನ್ ಮತ್ತು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳಂತಹ ದಾಖಲೆಗಳನ್ನು ನಿರ್ಮಿಸಿದ್ದರು. ಅದೇ ರೀತಿ ಮೊಹಮ್ಮದ್ ಶಮಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದರು. ಭಾರತ ಟ್ವೆಂಟಿ-20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ್ದಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಜೈಸ್ವಾಲ್ ಅವರು ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನೂ ಪಡೆದರು. ತಮಿಳುನಾಡಿನ ಆಟಗಾರ ಅಶ್ವಿನ್ ಅತ್ಯುತ್ತಮ ಟೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಪ್ರಶಸ್ತಿ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೌಥಿ ಅತ್ಯುತ್ತಮ ಟಿ20 ಬೌಲರ್ ಪ್ರಶಸ್ತಿ ಪಡೆದರು. ತಮಿಳುನಾಡಿನ ಸಾಯಿ ಕಿಶೋರ್ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. ಶ್ರೇಯಸ್ ಅಯ್ಯರ್ ಅವರಿಗೆ ಐಪಿಎಲ್‌ನಲ್ಲಿ ಉತ್ತಮ ನಾಯಕತ್ವಕ್ಕಾಗಿ ಪ್ರಶಸ್ತಿ ನೀಡಲಾಯಿತು. ಅದೇ ರೀತಿ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರ ಕ್ರೀಡಾ ಕ್ಷೇತ್ರದಲ್ಲಿ ಅವರ ಆದರ್ಶ ನಾಯಕತ್ವಕ್ಕಾಗಿ ಪ್ರಶಸ್ತಿಯನ್ನು ನೀಡಲಾಯಿತು. ಬ್ಯಾಟರ್ ವಿಭಾಗದಲ್ಲಿ ಸ್ಮೃತಿ ಮಂಧಾನ ಮತ್ತು ಬೌಲರ್ ವಿಭಾಗದಲ್ಲಿ ದೀಪ್ತಿ ಶರ್ಮಾ ಅತ್ಯುತ್ತಮ ಭಾರತೀಯ ಆಟಗಾರ್ತಿ ಪ್ರಶಸ್ತಿ ಪಡೆದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1197.txt b/zeenewskannada/data1_url7_500_to_1680_1197.txt new file mode 100644 index 0000000000000000000000000000000000000000..bc0250aa9cc39632c16db14ddbd9c45de92ed676 --- /dev/null +++ b/zeenewskannada/data1_url7_500_to_1680_1197.txt @@ -0,0 +1 @@ +: ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿ ಶುರುವಾಗುವ ಬೆನ್ನಲ್ಲೆ ಟೀಂ ಇಂಡಿಯಾಗೆ ಬಿಗ್‌ ಶಾಕ್‌..! ತಂಡ ತೊರೆದ ಪ್ರಮುಖ ಆಟಗಾರರು : ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ನಡೆಯಲಿದೆ. :ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ನಡೆಯಲಿದೆ. ಮುಂದಿನ ಐದು ತಿಂಗಳಲ್ಲಿ ಭಾರತ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಸುದೀರ್ಘ ಟೆಸ್ಟ್ ಋತುವಿನಲ್ಲಿ ಬಾಂಗ್ಲಾದೇಶದ ಮೊದಲ ಸರಣಿ ಇದಾಗಿದ್ದು, ಈ ಕಾರಣದಿಂದಾಗಿ, ಸರಣಿಯಲ್ಲಿ ಅನೇಕ ಪ್ರಮುಖ ಆಟಗಾರರು ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಹೀಗಿರುವಾಗ ಭಾರತ ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಕಳೆದ ವಿಶ್ವಕಪ್ ಸರಣಿಯ ನಂತರ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡಿರಲಿಲ್ಲ. ಶಮಿ ಐಪಿಎಲ್ ಸರಣಿಯಲ್ಲಿ ಆಡುವ ನಿರೀಕ್ಷೆಯಿದ್ದರೂ, ಆ ಸರಣಿಯಲ್ಲೂ ಭಾಗವಹಿಸಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಂಡಿದ್ದು, ಸದ್ಯ ತೀವ್ರ ತರಬೇತಿ ಪಡೆಯುತ್ತಿದ್ದಾರೆ. ಹಾಗಾಗಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ತಕ್ಷಣವೇ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಶಮ್ಮಿ ಅವಸರ ಮಾಡಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಅದರಲ್ಲೂ ಭಾರತ ತಂಡ ಐದು ಟೆಸ್ಟ್‌ಗಳ ಸರಣಿಯನ್ನು ಆಡಲು ನವೆಂಬರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಈ ಸರಣಿಯಲ್ಲಿ ಶಮಿ ಪಾತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸರಣಿಗೂ ಮುನ್ನ ಭಾರತ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಎರಡೂ ಸರಣಿಗಳು ಬಹಳ ಮಹತ್ವದ್ದಾಗಿದ್ದು, ಅದರಲ್ಲಿ ಶಮಿ ಭಾಗವಹಿಸಬೇಕು. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಲು ಶಮಿ ಧಾವಿಸಿದ್ದು, ಗಾಯ ಮರುಕಳಿಸಿದರೆ ಮುಂದಿನ ಆರು ತಿಂಗಳ ಕಾಲ ಯಾವುದೇ ಕ್ರಿಕೆಟ್ ಆಡುವಂತಿಲ್ಲ. ಇದರಿಂದಾಗಿ ಶಮಿ ಪ್ರಕರಣದಲ್ಲಿ ಎಚ್ಚರಿಕೆಯಿಂದ ವರ್ತಿಸುವಂತೆ ವೈದ್ಯಕೀಯ ತಂಡ ಸಲಹೆ ನೀಡಿದೆ. ಈ ಕಾರಣದಿಂದಾಗಿ, ಬಿಸಿಸಿಐ ಸಮ್ಮಿಗೆ ನಿಧಾನವಾಗಿ ತರಬೇತಿ ನೀಡಲು ನಿರ್ಧರಿಸಿದೆ ಮತ್ತು ಅವರಿಗೆ 100 ಪ್ರತಿಶತ ಫಿಟ್ನೆಸ್ ತಲುಪಲು ಸಮಯ ನೀಡಿ ನಂತರ ನ್ಯೂಜಿಲೆಂಡ್ ಸರಣಿಯಲ್ಲಿ ಸ್ಯಾಮಿಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1198.txt b/zeenewskannada/data1_url7_500_to_1680_1198.txt new file mode 100644 index 0000000000000000000000000000000000000000..ae5246a75733ad35b691eebe4ce03b2ff8384c78 --- /dev/null +++ b/zeenewskannada/data1_url7_500_to_1680_1198.txt @@ -0,0 +1 @@ +ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕೆ ಛೀಮಾರಿ ಹಾಕಿದ ರೆಫರಿ.. ಟೆಸ್ಟ್ ಪಂದ್ಯದಿಂದ ಅರ್ಧದಲ್ಲೇ ಫೀಲ್ಡ್‌ನಿಂದ ಹೊರ ನಡೆದ ಪಾಕಿಸ್ತಾನ! : 2006 ರ ಆಗಸ್ಟ್ 20 ಅನ್ನು ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಲಂಡನ್ ಓವಲ್ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು. ಆಗ ಪಾಕಿಸ್ತಾನ ತಂಡ ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಅಂಪೈರ್ ಐದು ರನ್ ಪೆನಾಲ್ಟಿ ನೀಡಿದ್ದರು. ಅಷ್ಟೇ ಅಲ್ಲ, ಚೆಂಡನ್ನು ಕೂಡ ಬದಲಾಯಿಸಿದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. :2006 ರ ಆಗಸ್ಟ್ 20 ಅನ್ನು ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಲಂಡನ್ ಓವಲ್ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು. ಆಗ ಪಾಕಿಸ್ತಾನ ತಂಡ ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಅಂಪೈರ್ ಐದು ರನ್ ಪೆನಾಲ್ಟಿ ನೀಡಿದ್ದರು. ಅಷ್ಟೇ ಅಲ್ಲ, ಚೆಂಡನ್ನು ಕೂಡ ಬದಲಾಯಿಸಿದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಪಾಕಿಸ್ತಾನ ತಂಡದ ನಾಯಕ ಇಂಜಾಮ್ ಉಲ್ ಹಕ್ ಅವರು ಬಾಲ್ ಟ್ಯಾಂಪರಿಂಗ್ ಮಾಡಿಲ್ಲ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿ ಪಂದ್ಯ ಆಡಲು ಬರುವುದಿಲ್ಲ ಎಂದು ಹೇಳಿದ್ದರು. ಚಹಾ ವಿರಾಮದ ನಂತರ ಪಾಕಿಸ್ತಾನ ತಂಡವು ಮೈದಾನಕ್ಕೆ ಮರಳಲಿಲ್ಲ. ಇದರಿಂದಾಗಿ ಅಂಪೈರ್‌ಗಳು ಪಾಕಿಸ್ತಾನ ತಂಡವನ್ನು ಮೈದಾನಕ್ಕೆ ಮರಳುವಂತೆ ಒತ್ತಾಯಿಸಿದರು. ಆದರೆ ಪಾಕಿಸ್ತಾನ ತಂಡ ಹಠ ಹಿಡಿದಿತ್ತು. ಇದರ ನಂತರ, ಪಂದ್ಯವನ್ನು ರದ್ದುಗೊಳಿಸಲಾಯಿತು ಮತ್ತು ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇದು ಅಂದು ಭಾರೀ ವಿವಾದ ಸೃಷ್ಟಿಸಿತ್ತು. ಇದನ್ನೂ ಓದಿ: ಇದರ ನಂತರ, ಐಸಿಸಿ ಪಾಕಿಸ್ತಾನ ನಿಜವಾಗಿಯೂ ಬಾಲ್ ಟ್ಯಾಂಪರ್ ಮಾಡಿದೆಯೇ? ಇಲ್ಲವೇ ಎಂದು ತನಿಖೆ ನಡೆಸಿದರು. ಯಾವುದೇ ಬಾಲ್ ಟ್ಯಾಂಪರಿಂಗ್ ಇಲ್ಲ ಎಂದು ಐಸಿಸಿ ತೀರ್ಪು ನೀಡಿತು, ಆದರೆ ಪಂದ್ಯವನ್ನು ಅರ್ಧದಲ್ಲೇ ತೊರೆದ ಕಾರಣಕ್ಕಾಗಿ ಇಂಜಮಾಮ್-ಉಲ್-ಹಕ್ ಅವರನ್ನು ನಾಲ್ಕು ODIಗಳಿಗೆ ನಿಷೇಧಿಸಲಾಯಿತು. ಪಂದ್ಯವನ್ನು ಡ್ರಾ ಎಂದು ಘೋಷಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಗ್ರಹಿಸಿತ್ತು. ಐಸಿಸಿ ಎರಡು ವರ್ಷಗಳ ನಂತರ ಫಲಿತಾಂಶವನ್ನು ಗೆಲುವಿನಿಂದ ಡ್ರಾಗೆ ಬದಲಾಯಿಸಿತು. ಇದು ಅಂದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1199.txt b/zeenewskannada/data1_url7_500_to_1680_1199.txt new file mode 100644 index 0000000000000000000000000000000000000000..6bfb2ed6f01b347bad95b6bba47ed5a7520fdeb6 --- /dev/null +++ b/zeenewskannada/data1_url7_500_to_1680_1199.txt @@ -0,0 +1 @@ +2025: ರೋಹಿತ್‌ ಶರ್ಮಾ ಮೇಲೆ ಕೊನೆ ಅಸ್ತ್ರ ಪ್ರಯೋಗಿಸಲು ಮುಂದಾದ ಫ್ರಾಂಚೈಸಿ!! ಹಿಟ್‌ಮ್ಯಾನ್‌ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅಂಬಾನಿ ಮೆಗಾ ಪ್ಲಾನ್‌ : ಕಳೆದ 2024ರ ಐಪಿಎಲ್ ಸರಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ವ್ಯಾಪಕವಾಗಿ ಚರ್ಚೆಯಾಗಿತ್ತು. ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ ನಾಯಕತ್ವ ಕಳೆದುಕೊಂಡ ನಂತರ 2025 ರ ಐಪಿಎಲ್‌ನಲ್ಲಿ ತಂಡವನ್ನು ತೊರೆಯುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಲಾಗಿದೆ. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. ಆದರೆ ಇದೀಗ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ವ್ಯತಿರಿಕ್ತ ನಿರ್ಧಾರ ಕೈಗೊಂಡಿದೆ. :ಕಳೆದ 2024ರ ಐಪಿಎಲ್ ಸರಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ವ್ಯಾಪಕವಾಗಿ ಚರ್ಚೆಯಾಗಿತ್ತು. ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ ನಾಯಕತ್ವ ಕಳೆದುಕೊಂಡ ನಂತರ 2025 ರ ಐಪಿಎಲ್‌ನಲ್ಲಿ ತಂಡವನ್ನು ತೊರೆಯುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಲಾಗಿದೆ. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. ಆದರೆ ಇದೀಗ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ವ್ಯತಿರಿಕ್ತ ನಿರ್ಧಾರ ಕೈಗೊಂಡಿದೆ. ರೋಹಿತ್ ಶರ್ಮಾ ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದ ನಂತರ T20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದರು, ಆದರೆ ನಲ್ಲಿ ಆಡಲಿದ್ದಾರೆ. ಇತ್ತೀಚೆಗೆ ನಡೆದ ಶ್ರೀಲಂಕಾ ಸರಣಿಯಲ್ಲಿ, ರೋಹಿತ್ ಶರ್ಮಾ ಎರಡು ಅರ್ಧ ಶತಕಗಳನ್ನು ಗಳಿಸಿದರು ಮತ್ತು ಇತರ ಭಾರತೀಯ ಆಟಗಾರರು ಪ್ರದರ್ಶನ ನೀಡಲು ವಿಫಲರಾದರು. ಸದ್ಯ ಅವರು ಗರಿಷ್ಠ ಫಾರ್ಮ್‌ನಲ್ಲಿದ್ದಾರೆ. ಇದನ್ನೂ ಓದಿ: 2024ರ ಐಪಿಎಲ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಹಲವು ಹಿನ್ನಡೆ ಎದುರಿಸಿತ್ತು. ನಾಯಕನಾಗಿ ಉತ್ತಮ ಪ್ರದರ್ಶನ ನೀಡದ ಹಾರ್ದಿಕ್ ಪಾಂಡ್ಯ ಎಲ್ಲ ಕಡೆಯಿಂದ ಟೀಕೆಗೆ ಗುರಿಯಾಗಿದ್ದಾರೆ. ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ಇಕ್ಕಟ್ಟಿಗೆ ಸಿಲುಕಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರೋಹಿತ್ ಶರ್ಮಾ ಅವರಂತಹ ಆಟಗಾರನನ್ನು ಔಟ್ ಮಾಡಿರುವುದು ತಂಡಕ್ಕೆ ಹಿನ್ನಡೆಯಾಗಬಹುದು. ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ಎದುರಿಸುತ್ತಿದ್ದಾರೆ. 2025 ರ ಐಪಿಎಲ್ ಸರಣಿಯಲ್ಲಿ ಅವರು ನಾಯಕನಾಗಿ ಪೂರ್ಣ ಬಲದಿಂದ ಹೊರಡುತ್ತಾರೆಯೇ? ಎಂಬ ಸಂದೇಹವಿದೆ ಭಾರತ ಟಿ20 ತಂಡದ ನಾಯಕರಾಗಿ ನೇಮಕಗೊಂಡಿರುವ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ನೇಮಿಸಬಹುದು ಎಂದು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಕೂಡ ಯೋಚಿಸಿದೆ. ಇನ್ನೂ, ರೋಹಿತ್ ಶರ್ಮಾ ತಂಡವನ್ನು ತೊರೆಯದಂತೆ ತಡೆಯಲು ಪ್ರಯತ್ನಗಳು ನಡೆಯುತ್ತಿವೆ. ಬಹುಶಃ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಅನ್ನು ಸಾರ್ವಜನಿಕವಾಗಿ ತೊರೆಯುವ ನಿರ್ಧಾರವನ್ನು ತೆಗೆದುಕೊಂಡರೆ, ಮತ್ತೆ ನಾಯಕತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವಿದೆ. ಇದು ಮುಂಬೈ ಇಂಡಿಯನ್ಸ್ ಮಾಲೀಕರ ಕೊನೆಯ ಅಸ್ತ್ರವಾಗಲಿದೆ ಎಂದು ತಂಡದ ಮೂಲದಿಂದ ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_12.txt b/zeenewskannada/data1_url7_500_to_1680_12.txt new file mode 100644 index 0000000000000000000000000000000000000000..e5a38ef1ebb072b92d2c7abc4e8376817a8c6842 --- /dev/null +++ b/zeenewskannada/data1_url7_500_to_1680_12.txt @@ -0,0 +1 @@ +ರೈತರಿಗೆ 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 18 ರಂದು ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ 9.26 ಕೋಟಿ ರೈತರಿಗೆ ಆದಾಯ ಬೆಂಬಲ ಯೋಜನೆಯ ಭಾಗವಾಗಿ 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ವಾರಣಾಸಿ:ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 18 ರಂದು ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ 9.26 ಕೋಟಿ ರೈತರಿಗೆ ಆದಾಯ ಬೆಂಬಲ ಯೋಜನೆಯ ಭಾಗವಾಗಿ 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದನ್ನು ಓದಿ : ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ವೇಳೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಇದನ್ನು ಓದಿ : 17 ನೇ ಕಂತಿನ ಬಿಡುಗಡೆಯ ನಂತರ, 9.26 ಕೋಟಿ ರೈತರು ಒಟ್ಟು 20,000 ಕೋಟಿ ರೂ. ಹೆಚ್ಚುವರಿಯಾಗಿ, ಕೃಷಿ ಸಖಿಗಳಾಗಿ ತರಬೇತಿ ಪಡೆದ 30,000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ ಪ್ರಧಾನ ಮಂತ್ರಿ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಗಂಗಾ ಮಾತೆ ನನ್ನನ್ನು ತನ್ನ ಮಡಿಲಲ್ಲಿ ತೆಗೆದುಕೊಂಡಿದ್ದಾಳೆ, ನಾನು ವಾರಣಾಸಿಯ ಭಾಗವಾಗಿದ್ದೇನೆ" ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_120.txt b/zeenewskannada/data1_url7_500_to_1680_120.txt new file mode 100644 index 0000000000000000000000000000000000000000..3085842c60ff854728fb78bb02c876e91a3e148a --- /dev/null +++ b/zeenewskannada/data1_url7_500_to_1680_120.txt @@ -0,0 +1 @@ +: ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿ, 13 ಜನ ಮೃತ, ಹಲವರಿಗೆ ಗಾಯ : ಮದುವೆ ದಿಬ್ಬಣಕ್ಕೆಂದು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಸುಮಾರು 13 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. :ರಾಜಸ್ಥಾನದ ಮೋತಿಪುರದಿಂದ ಕುಲಂಪುರಕ್ಕೆ ಹೊರಟಿದ್ದ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ( ) ಭಾನುವಾರ (ಜೂನ್ 2) ರಾತ್ರಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ( ) ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, "ರಾಜ್‌ಗಢ್ ಜಿಲ್ಲೆಯ ಪಿಪ್ಲೋಡಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ರಾಜಸ್ಥಾನದ ಜಲಾವರ್ ಜಿಲ್ಲೆಯ 13 ಜನರು ಅಕಾಲಿಕ ಮರಣದ ಸುದ್ದಿ ಅತ್ಯಂತ ದುಃಖಕರವಾಗಿದೆ. ಬಾಬಾ ಮಹಾಕಲ್ ಅವರ ಪಾದದಲ್ಲಿ ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ. ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬಾರೆದಿದ್ದಾರೆ. ಇದನ್ನೂ ಓದಿ- ರಾಜ್‌ಗಢ ಜಿಲ್ಲಾಧಿಕಾರಿ ಹರ್ಷ್ ದೀಕ್ಷಿತ್, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಚಿವ ನಾರಾಯಣ್ ಸಿಂಗ್ ಪನ್ವಾರ್ ಸ್ಥಳದಲ್ಲಿ ಹಾಜರಿದ್ದರು. ನಾವು ರಾಜಸ್ಥಾನ ಸರ್ಕಾರದೊಂದಿಗೆ ( ) ಸಂಪರ್ಕದಲ್ಲಿದ್ದೇವೆ ಮತ್ತು ರಾಜಸ್ಥಾನ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುಗಳಿಗೆನೀಡಲಾಗುತ್ತಿದ್ದು, ಗಂಭೀರವಾಗಿ ಗಾಯಗೊಂಡಿರುವ ಕೆಲವು ರೋಗಿಗಳನ್ನು ಭೋಪಾಲ್‌ಗೆ ಸ್ಥಳಾಂತರಿಸಲಾಗಿದೆ ಎಂದವರು ತಿಳಿಸಿದ್ದಾರೆ. ಇದನ್ನೂ ಓದಿ- ರಾಷ್ಟ್ರಪತಿ ಮುರ್ಮು ಸಂತಾಪ:ಈ ದುರ್ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, "ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಲವಾರು ಜನರ ಸಾವಿನ ಸುದ್ದಿ ತುಂಬಾ ದುಃಖಕರವಾಗಿದೆ. ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1200.txt b/zeenewskannada/data1_url7_500_to_1680_1200.txt new file mode 100644 index 0000000000000000000000000000000000000000..4f8340174fb6c4bfd32d5499abecf86c77bebe70 --- /dev/null +++ b/zeenewskannada/data1_url7_500_to_1680_1200.txt @@ -0,0 +1 @@ +ಆಸ್ಟ್ರೇಲಿಯಾ ತಂಡಕ್ಕೆ ಭಯ ಹುಟ್ಟಿಸಲು ಬಿಸಿಸಿಐ ಹೊಸ ತಂತ್ರ:ಅಖಾಡಕ್ಕೆ ʻಚಿರತೆʼ ಇಳಿಸುವ ನಿರ್ಧಾರ..! 2024: 'ಬೋರ್ಡರ್ ಗವಾಸ್ಕರ್ ಟ್ರೋಫಿ ಯಾವ ಇನ್‌ಟರ್ನ್ಯಾಷನಲ್‌ ಟೂರ್ನಿಗೂ ಏನು ಕಡಿಮೆ ಇಲ್ಲ'.. ಇದು ಇತ್ತೀಚೆಗೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮಾಡಿದ ಕಾಮೆಂಟ್‌ಗಳು. ಐಸಿಸಿ ಟ್ರೋಫಿಯ ಹೊರತಾಗಿ, ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಟ್ರೋಫಿ ಇದಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಈಗ ವಿಶೇಷ ಗಮನ ಸೆಳೆಯುತ್ತಿದೆ. 2024:'ಬೋರ್ಡರ್ ಗವಾಸ್ಕರ್ ಟ್ರೋಫಿ ಯಾವ ಇನ್‌ಟರ್ನ್ಯಾಷನಲ್‌ ಟೂರ್ನಿಗೂ ಏನು ಕಡಿಮೆ ಇಲ್ಲ'.. ಇದು ಇತ್ತೀಚೆಗೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮಾಡಿದ ಕಾಮೆಂಟ್‌ಗಳು. ಐಸಿಸಿ ಟ್ರೋಫಿಯ ಹೊರತಾಗಿ, ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಟ್ರೋಫಿ ಇದಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಈಗ ವಿಶೇಷ ಗಮನ ಸೆಳೆಯುತ್ತಿದೆ. ವಿಶ್ವದಲ್ಲಿ ತಮಗಿಂತ ಉತ್ತಮ ಆಟಗಾರರು ಇಲ್ಲ ಎಂಬ ಭಾವನೆಯನ್ನು ಹೊಂದಿದೆ. ಇದೇ ಕಾರಣ ಆಸ್ಟ್ರೇಲಿಯ ತಂಡದ ಆಟಗಾರರ ದರ್ಪ ಇಳಿಸಲು ಬಿಸಿಸಿಐ ಇದೀಗ ಹೊಸ ತಂತ್ರ ಒಂದನ್ನು ರೂಪಿಸಿ ಕೊಂಡಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಏಕದಿನ ವಿಶ್ವಕಪ್ ಫೈನಲ್ ನಂತರ ಪಾದದ ಗಾಯದಿಂದ ಶಮಿ ತಂಡದಿಂದ ಹೊರಗುಳಿದಿದ್ದು ಗೊತ್ತೇ ಇದೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಶಮಿ ರೀ ಎಂಟ್ರಿ ಕೊಡುತ್ತಾರೆ ಎಂಬ ಪ್ರಚಾರ ಜೋರಾಗಿದೆ. ಆದರೆ ಆಸ್ಟ್ರೇಲಿಯ ನೆಲದಲ್ಲಿ ಶಮಿ ಪುನರಾಗಮನ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಇತ್ತೀಚೆಗೆ ಸ್ಪಷ್ಟಪಡಿಸಿವೆ. ಇದನ್ನೂ ಓದಿ: ಈ ಹಿಂದೆ ಏಕದಿನ ವಿಶ್ವಕಪ್‌ನಲ್ಲಿ ಬುಮ್ರಾ ಅವರನ್ನು ಕರೆತಂದಂತೆ ಶಮಿಯನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೂ, ಈ ಕುರಿತು ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು"ಶಮಿ ಆಟದಿಂದ ದೂರವಾಗಿ ಬಹಳ ದಿನಗಳಾಗಿವೆ, ಮತ್ತೆ ಆತ ಫರ್ಮ್‌ಗೆ ಹಿಂತಿರುಗಲು ಹಲವು ದಿನಗಳು ಬೇಕಾಗುತ್ತದೆ.ಬುಮ್ರಾ ರೀ ಎಂಟ್ರಿ ವಿಚಾರದಲ್ಲಿ ನಾವು ಐರ್ಲೆಂಡ್ ಟಿ20 ಸರಣಿ ಆಡಿದ್ದೇವೆ. ಇದು ಬುಮ್ರಾ ಅವರ ಕೆಲಸದ ಹೊರೆಯನ್ನು ಕ್ರಮೇಣ ಹೆಚ್ಚಿಸಲು ನಮಗೆ ಅವಕಾಶ ಮಾಡಿಕೊಟ್ಟಿತು.ಆದರೆ ಶಮಿ ಹಾಗಲ್ಲ. ಇದು ಟೆಸ್ಟ್ ಕ್ರಿಕೆಟ್. ಅಲ್ಲಿ ದೀರ್ಘ ಮಂತ್ರಗಳನ್ನು ಬಿತ್ತರಿಸಬೇಕು. ಹೀಗಾಗಿ ಶಮಿ ಜೊತೆ ಹೆಜ್ಜೆ ಹೆಜ್ಜೆಗೂ ಕೆಲಸ ಮಾಡಬೇಕು. ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದೇ ಅಂತಿಮ ಗುರಿಯಾಗಿದೆ" ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ಟೋಬರ್-ನವೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಭಾರತ-ಎ ಪಂದ್ಯಗಳಲ್ಲಿ ಶಮಿ ಅವರನ್ನು ಕಣಕ್ಕಿಳಿಸಲು ಬಿಸಿಸಿಐ ಯೋಜಿಸುತ್ತಿದೆ. ಆಸ್ಟ್ರೇಲಿಯಾ ನೆಲದಲ್ಲಿ ಶಮಿ ಉತ್ತಮ ದಾಖಲೆ ಹೊಂದಿದ್ದಾರೆ. ಅವರು ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದರು ಮತ್ತು 32 ರ ಸರಾಸರಿಯಲ್ಲಿ 31 ವಿಕೆಟ್ಗಳನ್ನು ಪಡೆದರು. ಅವರು ಎರಡು ಬಾರಿ ಐದು ವಿಕೆಟ್ ಪಡೆದರು. ಹೀಗಾಗಿ ಶಮಿ ವಿಚಾರದಲ್ಲಿ ಬಿಸಿಸಿಐ ವಿಶೇಷ ಕಾಳಜಿ ವಹಿಸುತ್ತಿದೆ. ಭಾರತ-ಆಸ್ಟ್ರೇಲಿಯಾ ಐದು ಟೆಸ್ಟ್‌ಗಳ ಸರಣಿಯು ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ನವೆಂಬರ್ 22-26 ರವರೆಗೆ ಪರ್ತ್ ಮೈದಾನದಲ್ಲಿ ನಡೆಯಲಿದೆ. ಅಲ್ಲದೆ, ಡಿಸೆಂಬರ್ 6-10 ರವರೆಗೆ ಅಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್, ಡಿಸೆಂಬರ್ 14-18 ರಿಂದ ಬ್ರಿಸ್ಬೇನ್‌ನಲ್ಲಿ ಮೂರನೇ ಟೆಸ್ಟ್, ಡಿಸೆಂಬರ್ 26-30 ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಜನವರಿ 3 ರಿಂದ 7 ರವರೆಗೆ ಸಿಡ್ನಿಯಲ್ಲಿ ಅಂತಿಮ ಟೆಸ್ಟ್ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1201.txt b/zeenewskannada/data1_url7_500_to_1680_1201.txt new file mode 100644 index 0000000000000000000000000000000000000000..92d6a173a10315a899d6e41e82edd3accc3d068c --- /dev/null +++ b/zeenewskannada/data1_url7_500_to_1680_1201.txt @@ -0,0 +1 @@ +ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರ ಆತ್ಮಹ* ಮಾಡಿಕೊಳ್ಳಲು ಮುಂದಾಗಿದ್ದರಂತೆ! ಯಾಕೆ ಗೊತ್ತಾ..? : ಟೀಂ ಇಂಡಿಯಾದಲ್ಲಿ ಅವಕಾಶ ಸಿಗದೇ ತೀವ್ರ ಖಿನ್ನತೆಗೆ ಒಳಗಾಗಿದ್ದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬರು ಜೀವನದಲ್ಲಿ ಒತ್ತಡದಲ್ಲಿರುತ್ತಾರೆ ಈ ರೀತಿ ಖಿನ್ನತೆಗೆ ಒಳಗಾಗಿ ಸಾಯುವವರನ್ನು ನೋಡಿದಾಗ ನೋವಾಗುತ್ತದೆ ಎಂದು ಉತ್ತಮ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. :ಟೀಂ ಇಂಡಿಯಾದಲ್ಲಿ ಅವಕಾಶ ಸಿಗದೇ ತೀವ್ರ ಖಿನ್ನತೆಗೆ ಒಳಗಾಗಿದ್ದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬರು ಜೀವನದಲ್ಲಿ ಒತ್ತಡದಲ್ಲಿರುತ್ತಾರೆ ಈ ರೀತಿ ಖಿನ್ನತೆಗೆ ಒಳಗಾಗಿ ಸಾಯುವವರನ್ನು ನೋಡಿದಾಗ ನೋವಾಗುತ್ತದೆ ಎಂದು ಉತ್ತಮ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಥೋರ್ಪ್ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತೇ ಇದೆ. ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ವಿಬಿ ಚಂದ್ರಶೇಖರ್ ಮತ್ತು ಮತ್ತೊಬ್ಬ ಮಾಜಿ ಆಟಗಾರ ಡೇವಿಡ್ ಜಾನ್ಸನ್ ಕೂಡ ಬಲವಂತವಾಗಿ ಸಾವಿಗೆ ಬದ್ಧರಾಗಿದ್ದರು. ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ಖಿನ್ನತೆಯನ್ನು ಎದುರಿಸಿದಾಗ ಜೀವನದ ಪ್ರಯಾಣವು ಕೆಟ್ಟದಾಗಿರುತ್ತದೆ ಎಂದು ಊತಪ್ಪ ಹೇಳಿದ್ದಾರೆ. 'ಈಗ ಖಿನ್ನತೆ ಮತ್ತು ಆತ್ಮಹತ್ಯೆಯ ಬಗ್ಗೆ ಮಾತನಾಡೋಣ. ಗ್ರಹಾಂ ಥೋರ್ಪ್, ಡೇವಿಡ್ ಜಾನ್ಸನ್, ವಿಬಿ ಚಂದ್ರಶೇಖರ್ ಮತ್ತು ಇತರರು ಮಾನಸಿಕ ಖಿನ್ನತೆಯನ್ನು ಸಹಿಸಲಾಗದೆ ಸಾವನ್ನಪ್ಪಿದರು. ನಾನು ಆ ಹಂತವನ್ನು ದಾಟಿದ್ದೇನೆ. ಪ್ರಯಾಣವು ಕಷ್ಟಕರವಾಗಿರುತ್ತದೆ. ಮಾನಸಿಕವಾಗಿ ಕುಗ್ಗಿದ. ನಮ್ಮನ್ನು ಪ್ರೀತಿಸುವವರಿಗೆ ನಾವು ಹೊರೆಯಾಗುತ್ತಿದ್ದೇವೆ ಎಂಬ ಆಲೋಚನೆಗಳು ನಮ್ಮನ್ನು ಕಾಡುತ್ತವೆ. ಆ ಸಮಯವು ಅತ್ಯಂತ ಕಠಿಣವಾಗಿದೆ. ನಮಗೆ ಯಾವುದೇ ಮೌಲ್ಯವಿಲ್ಲ ಎಂದು ತೋರುತ್ತದೆ. 2011ರಲ್ಲಿ ನಾನು ಕೂಡ ಇದೇ ಪರಿಸ್ಥಿತಿ ಎದುರಿಸಿದ್ದೆ. ನನಗೆ ನನ್ನ ಬಗ್ಗೆ ನಾಚಿಕೆಯಾಯಿತು. ಜೀವನದಲ್ಲಿ ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲದಿದ್ದಾಗ ಇಂತಹ ಯೋಚನೆಗಳು ತಲೆಗೆ ಬರುತ್ತದೆ. ಅದಿಲ್ಲದೇ ಒಂದು ದಿನ ಸಾಯುವ ಮಾರ್ಗವಷ್ಟೆ ಉತ್ತಮ ಎನಿಸುತ್ತದೆ. ಆದಾಗ್ಯೂ, ಆ ಕತ್ತಲೆಯಿಂದ ಹೊರಬರಲು ಮತ್ತು ಬೆಳಕಿಗೆ ಬರಲು ಸ್ವಲ್ಪ ಸಹಾಯ ಬೇಕಾಗುತ್ತದೆ' ಎಂದು ರಾಬಿನ್‌ ಉತ್ತಪ್ಪ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1202.txt b/zeenewskannada/data1_url7_500_to_1680_1202.txt new file mode 100644 index 0000000000000000000000000000000000000000..41110c5be92db8cf01e9913d14c33082be2b298a --- /dev/null +++ b/zeenewskannada/data1_url7_500_to_1680_1202.txt @@ -0,0 +1 @@ +ಬಿಸಿಸಿಐಗೆ ಜಾಕ್‌ಪಾಟ್‌..ಬೊಗಸೆ ಸೇರಿತು 5,210 ಕೋಟಿ ಲಾಭ..! : ಇಂಡಿಯನ್ ಪ್ರೀಮಿಯರ್ ಲೀಗ್ () ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ () ಜಾಕ್‌ ಪಾಟ್‌ ಆಗಿ ಪರಿಣಮಿಸಿದೆ. ಈಗಾಗಲೇ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಲೀಗ್ ನಂತರ ಅತ್ಯಮೂಲ್ಯ ಲೀಗ್ ಎಂದು ಗುರುತಿಸಿಕೊಂಡಿರುವ ಐಪಿಎಲ್ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಿದೆ. ಐಪಿಎಲ್ 2023 ರ ಋತುವಿನ ವೇಳೆಗೆ ರೂ. ಬಿಸಿಸಿಐ 5120 ಕೋಟಿ ಲಾಭ ಗಳಿಸಿದೆ. :ಇಂಡಿಯನ್ ಪ್ರೀಮಿಯರ್ ಲೀಗ್ () ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ () ಜಾಕ್‌ ಪಾಟ್‌ ಆಗಿ ಪರಿಣಮಿಸಿದೆ. ಈಗಾಗಲೇ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಲೀಗ್ ನಂತರ ಅತ್ಯಮೂಲ್ಯ ಲೀಗ್ ಎಂದು ಗುರುತಿಸಿಕೊಂಡಿರುವ ಐಪಿಎಲ್ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಿದೆ. ಐಪಿಎಲ್ 2023 ರ ಋತುವಿನ ವೇಳೆಗೆ ರೂ. ಬಿಸಿಸಿಐ 5120 ಕೋಟಿ ಲಾಭ ಗಳಿಸಿದೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ () ವಾರ್ಷಿಕ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಅಲ್ಲದೆ, ಐಪಿಎಲ್ 2022 ರ ಸೀಸನ್‌ಗೆ ಹೋಲಿಸಿದರೆ, ಐಪಿಎಲ್ ಆದಾಯವು ಶೇಕಡಾ 116 ರಷ್ಟು ಹೆಚ್ಚಾಗಿದೆ. 2023 ರಲ್ಲಿ ಬಿಸಿಸಿಐನ ಒಟ್ಟು ಆದಾಯ ರೂ. 11,769 ಕೋಟಿಗಳು, ಇದು ಹಿಂದಿನ ವರ್ಷಕ್ಕಿಂತ 78 ಶೇಕಡಾ ಹೆಚ್ಚು ಎಂದು ತಿಳಿದು ಬಂದಿದೆ. ಐಪಿಎಲ್ ಮಾಧ್ಯಮ ಹಕ್ಕುಗಳು ಮತ್ತು ಪ್ರಾಯೋಜಕತ್ವದ ಒಪ್ಪಂದಗಳು ಬಿಸಿಸಿಐ ಆದಾಯವನ್ನು ದ್ವಿಗುಣಗೊಳಿಸಿದೆ. ಇದಲ್ಲದೆ, 2023-27ರ ಅವಧಿಗೆ ಬಿಸಿಸಿಐ ರೂ. 48,390 ಕೋಟಿ ಮಾಧ್ಯಮ ಹಕ್ಕುಗಳ ಒಪ್ಪಂದ. ಇದು ಐಪಿಎಲ್ 2023 ಸೀಸನ್‌ನಿಂದ ಜಾರಿಗೆ ಬಂದಿದೆ. ಈ ಡಿಸ್ನಿ ಸ್ಟಾರ್ ಗ್ರೂಪ್‌ನಲ್ಲಿ ರೂ. ಟಿವಿ ಹಕ್ಕುಗಳಿಗಾಗಿ 23,575 ಕೋಟಿ ರೂ., ಜಿಯೋ ಚಿತ್ರದ ರೂ. ಡಿಜಿಟಲ್ ಹಕ್ಕುಗಳನ್ನು 23,758 ಕೋಟಿಗೆ ಖರೀದಿಸಿದೆ. ಟಿವಿ ಮತ್ತು ಒಟಿಟಿ ಹಕ್ಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಬಿಸಿಸಿಐ ಒಪ್ಪಿಗೆ ನೀಡಿದೆ. ಅಲ್ಲದೆ, ಟಾಟಾ ಸನ್ಸ್‌ನಿಂದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ರೂ. 2500 ಕೋಟಿ.. ಕಳೆದ ವರ್ಷ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್ ಕೂಡ ಬಿಸಿಸಿಐಗೆ ರೂ. 377 ಕೋಟಿ ಲಾಭ ಗಳಿಸಿದೆ. ಮೆಗಾ ಹರಾಜು 2025 ರ ಋತುವಿನ ಮೊದಲು ನಡೆಯಲಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭಿಸಿರುವ ಬಿಸಿಸಿಐ ರಿಟೆನ್ಷನ್ ಪಾಲಿಸಿ ಸಿದ್ಧಪಡಿಸುತ್ತಿದೆ. ಈ ತಿಂಗಳ ಅಂತ್ಯದೊಳಗೆ ಬಿಸಿಸಿಐ ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಮೆಗಾ ಹರಾಜು ನಿಯಮಗಳ ಪ್ರಕಾರ, ಪ್ರತಿ ತಂಡವು ಗರಿಷ್ಠ ನಾಲ್ಕರಿಂದ ಐದು ಆಟಗಾರರನ್ನು ಉಳಿಸಿಕೊಳ್ಳಬಹುದು. ಈ ಸಂಖ್ಯೆಯನ್ನು ಹೆಚ್ಚಿಸುವಂತೆ ಫ್ರಾಂಚೈಸಿಗಳು ಕೋರಿದ್ದಾರೆ ಎಂಬ ವರದಿಗಳಿವೆ. ಮತ್ತೊಂದೆಡೆ, 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಐಸಿಸಿಗೆ ಸೂಚಿಸಿದೆ ಎಂದು ತೋರುತ್ತದೆ. ತಮ್ಮ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. 2008ರ ಏಷ್ಯಾಕಪ್ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರಲಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1203.txt b/zeenewskannada/data1_url7_500_to_1680_1203.txt new file mode 100644 index 0000000000000000000000000000000000000000..275d117292bafc12d5feaf7b87e48b430b3566d0 --- /dev/null +++ b/zeenewskannada/data1_url7_500_to_1680_1203.txt @@ -0,0 +1 @@ +ನಿರ್ಮಾಣವಾಗಲಿದೆ 2011ರ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಬಯೋಪಿಕ್:‌ ಯುವಿಯಾಗಿ ಅಭಿನಯಿಸಲಿರುವ ನಟ ಯಾರು? : 2011 ರ ವಿಶ್ವಕಪ್ ವಿಜೇತ ಹೀರೋ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ 2011 ರ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು. :ಕಳೆದ ಕೆಲವು ವರ್ಷಗಳಲ್ಲಿ ಬಯೋಪಿಕ್‌ಗಳ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಈ ರೀತಿಯ ಚಿತ್ರಗಳನ್ನೇ ಪ್ರೇಕ್ಷಕರು ಎಷ್ಟು ಇಷ್ಟಪಡುತ್ತಿದ್ದಾರೆ. ಅದು ರಾಜಕೀಯವಾಗಲಿ, ಕ್ರೀಡೆಯಾಗಲಿ ಅಥವಾ ಅಂತಹ ಯಾವುದೇ ಕಾರ್ಯಕ್ರಮವಾಗಲಿ, ಅದು ಹೊಸ ರೀತಿಯಲ್ಲಿ ಜನರನ್ನು ತಲುಪಬೇಕು. ಈ ಕಾರಣದಿಂದಲೇ ಸಿನಿಮಾ ಮಾಡುವಾಗ ಕೆಲ ವಿಷಯಗಳ ಬಗ್ಗೆ ತಯಾರಕರು ಗಮನ ನೀಡುತ್ತಾರೆ. ಇದನ್ನೂ ಓದಿ: 2011 ರ ವಿಶ್ವಕಪ್ ವಿಜೇತ ಹೀರೋ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ 2011 ರ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು. ಬ್ಯಾಟ್ ಮಾತ್ರವಲ್ಲದೆ ಚೆಂಡಿನಲ್ಲೂ ತಮ್ಮ ತಂಡಕ್ಕೆ ಸಂಪೂರ್ಣ ಕೊಡುಗೆ ನೀಡಿದವರು ಯುವಿ. ಇನ್ನು ಯುವಿ ಭಾರತದ ಗೆಲುವಿನ ಹೀರೋ ಮಾತ್ರವಲ್ಲ, ನಿಜ ಜೀವನದ ಹೀರೋ ಕೂಡ ಹೌದು. ವಿಶ್ವಕಪ್ ಗೆಲುವಿನ ನಂತರ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಅದಾದ ಬಳಿಕ ಯಶಸ್ವಿ ಚಿಕಿತ್ಸೆ ಪಡೆದ ಯುವಿ ಈಗ ಆರಾಮದಾಯಕ ಜೀವನ ನಡೆಸಿತ್ತೊದ್ದಾರೆ. ಅಂದಹಾಗೆ ನಿರ್ಮಾಣ ಕಂಪನಿ ಟಿ-ಸೀರೀಸ್‌ ಮಾಲೀಕ ಭೂಷಣ್ ಕುಮಾರ್ ಇತ್ತೀಚೆಗೆ ಯುವರಾಜ್ ಸಿಂಗ್ ಅವರ ಜೀವನಚರಿತ್ರೆಯನ್ನು ಘೋಷಿಸಿದ್ದಾರೆ. ರವಿ ಭಾಗಚಂಡಕ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ: ಯುವರಾಜ್ ಸಿಂಗ್ ಅವರ ಜೀವನವು ಗೆಲುವು ಮತ್ತು ಉತ್ಸಾಹದ ಕಥೆಯಾಗಿದೆ ಎಂದು ಭೂಷಣ್ ಕುಮಾರ್ ಹೇಳಿದ್ದಾರೆ. "ಭರವಸೆಯ ಕ್ರಿಕೆಟಿಗನಿಂದ ಕ್ರಿಕೆಟ್ ಹೀರೋ ಆಗಿ ನಂತರ ನಿಜ ಜೀವನದಲ್ಲಿ ಹೀರೋ ಆಗುವ ಅವರ ಪಯಣ ಸಾಕಷ್ಟು ಸ್ಪೂರ್ತಿದಾಯಕವಾಗಿದೆ" ಎಂದಿದ್ದಾರೆ. ಇನ್ನು ಸದ್ಯದಲ್ಲೇ ಚಿತ್ರದ ಕೆಲಸ ಶುರುವಾಗಲಿದೆ. ಆದರೆ, ಚಿತ್ರದಲ್ಲಿ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಇನ್ನೂ ಪ್ರಕಟವಾಗಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1204.txt b/zeenewskannada/data1_url7_500_to_1680_1204.txt new file mode 100644 index 0000000000000000000000000000000000000000..58c95ccd57078d1ebac0a8d8fb3d70b7f4de9731 --- /dev/null +++ b/zeenewskannada/data1_url7_500_to_1680_1204.txt @@ -0,0 +1 @@ +6,6,6,6,6,6... ಒಂದೇ ಓವರ್‌ʼನಲ್ಲಿ 39 ರನ್‌ ಚಚ್ಚಿ ಅಬ್ಬರಿಸಿದ ಸ್ಟಾರ್ ದಾಂಡಿಗ! 17 ವರ್ಷ ಹಳೆಯ ಯುವರಾಜ್‌ ಸಿಂಗ್ ದಾಖಲೆ ಧೂಳೀಪಟ : 28 ವರ್ಷದ ವಿಸ್ಸರ್ ಒಂದೇ ಓವರ್‌ನಲ್ಲಿ 39 ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಓವರ್‌ನಲ್ಲಿ 36 ರನ್ ಗಳಿಸಿದ್ದ ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್, ಕೀರಾನ್ ಪೊಲಾರ್ಡ್ ಮತ್ತು ದೀಪೇಂದ್ರ ಸಿಂಗ್ ಐರೆ ದಾಖಲೆ ಮುರಿದಿದ್ದಾರೆ. :ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌'ನಲ್ಲಿ ಡೇರಿಯಸ್ ವಿಸ್ಸರ್ ಇತಿಹಾಸ ನಿರ್ಮಿಸಿದ್ದಾರೆ. ಸಮೋವಾದ ಈ ವಿಕೆಟ್-ಕೀಪರ್ ಬ್ಯಾಟ್ಸ್‌'ಮನ್ ವನವಾಟು ವಿರುದ್ಧದ T20 ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯದಲ್ಲಿ ಒಂದು ಓವರ್‌'ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಮಾಡಿದ್ದಾರೆ. ಇದನ್ನೂ ಓದಿ: 28 ವರ್ಷದ ವಿಸ್ಸರ್ ಒಂದೇ ಓವರ್‌ನಲ್ಲಿ 39 ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಓವರ್‌ನಲ್ಲಿ 36 ರನ್ ಗಳಿಸಿದ್ದ ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್, ಕೀರಾನ್ ಪೊಲಾರ್ಡ್ ಮತ್ತು ದೀಪೇಂದ್ರ ಸಿಂಗ್ ಐರೆ ದಾಖಲೆ ಮುರಿದಿದ್ದಾರೆ. ವಿಸ್ಸರ್ ತಮ್ಮ ವೃತ್ತಿ ಜೀವನದ ಮೂರನೇ ಟಿ20ಯಲ್ಲಿ ಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಶತಕ ಸಿಡಿಸಿದ ಸಮೋವಾದ ಏಕೈಕ ಬ್ಯಾಟ್ಸ್‌ಮನ್ ಇವರು, ಡೇರಿಯಸ್ ವಿಸ್ಸರ್ ತನ್ನ ಕಾಲೇಜು ದಿನಗಳಲ್ಲಿ ಸೇಂಟ್ ಜಾರ್ಜ್ ಡಿಸ್ಟ್ರಿಕ್ಟ್ ಮತ್ತು ಸಿಡ್ನಿ ವಿಶ್ವವಿದ್ಯಾಲಯಕ್ಕಾಗಿ ಸಿಡ್ನಿ ಗ್ರೇಡ್ ಕ್ರಿಕೆಟ್ ಆಡಿದ್ದರು. ವಿಸ್ಸರ್ ಆಸ್ಟ್ರೇಲಿಯಾದ ಸಿಡ್ನಿಯವರು ಆದರೆ ಸಮೋವಾ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ ಪ್ರಕಾರ, ಡೇರಿಯಸ್ ವಿಸ್ಸರ್ ಅವರು ಹೈಪ್ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದಾರೆ. ಇದನ್ನೂ ಓದಿ: ಡೇರಿಯಸ್ ಒಂದು ಓವರ್‌ʼನಲ್ಲಿ 39 ರನ್ ಗಳಿಸಿದ್ದು ಹೀಗೆ...ಇನಿಂಗ್ಸ್‌ʼನ 15ನೇ ಓವರ್‌ʼನಲ್ಲಿ ಬೌಲರ್ ನಲಿನ್ ನಿಪಿಕೊ ಅವರ ಒಂದು ಓವರ್‌ʼನಲ್ಲಿ ಡೇರಿಯಸ್ ವಿಸ್ಸರ್ ಆರು ಸಿಕ್ಸರ್‌ ಬಾರಿಸಿದರು. ಮೂರು ಎಸೆತಗಳು ನೋ ಬಾಲ್ ಆಗಿತ್ತು. ಈ ಮೂಲಕ ನಲಿನ್ ಒಂದೇ ಓವರ್‌ನಲ್ಲಿ 39 ರನ್ ನೀಡಿದರು. ಒಂದು ಸಮಯದಲ್ಲಿ ವಿಸ್ಸರ್ 34 ಎಸೆತಗಳಲ್ಲಿ 46 ರನ್ ಗಳಿಸಿ ಆಡುತ್ತಿದ್ದರು. ಇದಾದ ಬಳಿಕ 40 ಎಸೆತಗಳಲ್ಲಿ 95 ರನ್ ಗಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1205.txt b/zeenewskannada/data1_url7_500_to_1680_1205.txt new file mode 100644 index 0000000000000000000000000000000000000000..2d90c2c0c1a29917d3835b6e96364dfcac322194 --- /dev/null +++ b/zeenewskannada/data1_url7_500_to_1680_1205.txt @@ -0,0 +1 @@ +ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌ -: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. -:ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 5 ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ದೇಶೀಯ ಕ್ರಿಕೆಟ್‌ಗೆ ಬಿಸಿಸಿಐ ರೋಹಿತ್, ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದೆ ಎಂದು ತಿಳಿದು ಬಂದಿದೆ. ಆದರೆ ಬುಮ್ರಾಗೆ ವಿಶ್ರಾಂತಿ ನೀಡುವುದು ಸರಿಯೇ, ಆದರೆ ಕೊಹ್ಲಿ-ರೋಹಿತ್ ಆಯ್ಕೆ ಯಾಕೆ ಮಾಡಿಲ್ಲ ಎಂದು ಬಿಸಿಸಿಐ ನಿರ್ಧಾರದ ಕುರಿತು ಗವಾಸ್ಕರ್ ಕಿಡಿ ಕಾರಿದ್ದಾರೆ. ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಅಭ್ಯಾಸವಿಲ್ಲದೆ ಕಣಕ್ಕೆ ಇಳಿದರೆ ಅದು ಆಟದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘ ವಿರಾಮವು ಸ್ನಾಯುವಿನ ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ, ಆದರಿಂದಾಗಿ ಸ್ಟಾರ್ ಬ್ಯಾಟ್ಸ್‌ಮನ್‌ಗಳು ದುಲೀಪ್ ಟ್ರೋಫಿಯನ್ನು ಆಡುವುದು ತುಂಬಾ ಮುಖ್ಯ ಎಂದು ಸುನಿಲ್‌ ಗವಾಸ್ಕರ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನೂ, ಭಾರತ ಸೆಪ್ಟೆಂಬರ್ 19 ರಿಂದ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇದನ್ನೂ ಓದಿ: ದುಲೀಪ್ ಟ್ರೋಫಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಆಯ್ಕೆಗಾರರು ಆಯ್ಕೆ ಮಾಡಲಿಲ್ಲ. ಇದರೊಂದಿಗೆ ವಿಶ್ರಾಂತಿಯಲ್ಲಿರುವ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಯಾವುದೇ ಅಭ್ಯಾಸವಿಲ್ಲದೆ ನೇರವಾಗಿ ಆಡಲಿದ್ದಾರೆ. ಬೆನ್ನುಮೂಳೆಯ ಸಮಸ್ಯೆಯಿಂದಾಗಿ ಬುಮ್ರಾಗೆ ವಿಶ್ರಾಂತಿ ನೀಡಿರುವುದರಲ್ಲಿ ಒಂದು ಅರ್ಥವಿದೆ. ಆದರೆ ಬ್ಯಾಟರ್‌ಗಳು ಮೈದಾನದಲ್ಲಿ ಸಮಯ ಕಳೆಯಬೇಕು. 35+ ವಯಸ್ಸಿನ ನಂತರ ನಿಯಮಿತವಾಗಿ ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದು ಆಟಗಾರರು ನಿಗದಿತ ಮಾನದಂಡಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಸುನಿಲ್‌ ಗವಾಸ್ಕರ್‌ ಹೇಳಿದ್ದಾರೆ. "ಆದರೆ ದೀರ್ಘ ವಿರಾಮ ಉಂಟಾದರೆ, ಅವರ ಸ್ನಾಯುವಿನ ಸ್ಮರಣೆಯು ದುರ್ಬಲಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಅವರು ಈ ಹಿಂದೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವುದು ಸುಲಭವಲ್ಲ" ಎಂದು ಗವಾಸ್ಕರ್ ಹೇಳಿದ್ದಾರೆ. ಏತನ್ಮಧ್ಯೆ, ಶುಭ್‌ಮನ್ ಗಿಲ್ ಅವರು ಟೀಮ್-ಎ ನಾಯಕರಾಗಿ, ಅಭಿಮನ್ಯು ಈಶ್ವರನ್ ಟೀಮ್-ಬಿ ನಾಯಕರಾಗಿ, ರುತುರಾಜ್ ಗಾಯಕ್ವಾಡ್ ಅವರು ಟೀಮ್-ಸಿ-ಸಿ ನಾಯಕರಾಗಿ ಮತ್ತು ಶ್ರೇಯಸ್ ಅಯ್ಯರ್ ಅವರು ದುಲೀಪ್ ಟ್ರೋಫಿಯಲ್ಲಿ ಟೀಮ್-ಡಿ-ಡಿ ನಾಯಕರಾಗಿರುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1206.txt b/zeenewskannada/data1_url7_500_to_1680_1206.txt new file mode 100644 index 0000000000000000000000000000000000000000..d9f557afff254a581a07037bf80b2dab779568d7 --- /dev/null +++ b/zeenewskannada/data1_url7_500_to_1680_1206.txt @@ -0,0 +1 @@ +ವಿಚ್ಛೇದನದ ಬೆನ್ನಲ್ಲೇ ಬೇರೊಬ್ಬಳ ಜೊತೆ ಹಾರ್ದಿಕ್‌ ಪಾಂಡ್ಯ ಡೇಟಿಂಗ್... ಸೀಕ್ರೆಟ್‌ ಬಿಚ್ಚಿಟ್ಟ ʼಟ್ಯಾಟೂʼ: 2ನೇ ಮದುವೆಗೆ ಸ್ಟಾರ್‌ ಆಲ್‌ ರೌಂಡರ್ ರೆಡಿ? : ಹಾರ್ದಿಕ್ ಮತ್ತು ಜಾಸ್ಮಿನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. :ಇತ್ತೀಚೆಗೆಯಷ್ಟೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್‌ ಡಿವೋರ್ಸ್‌ ಪಡೆದಿದ್ದರು. ಅದಾದ ಬಳಿಕ ಹಾರ್ದಿಕ್ ಹೆಸರು ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ತಳುಕು ಹಾಕಿಕೊಂಡಿತ್ತು. ಇದೀಗ ಇದಕ್ಕೆ ಸಂಬಂಧಪಟ್ಟ ಶಾಕಿಂಗ್‌ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳೂ ಅಚ್ಚರಿಪಟ್ಟಿದ್ದಾರೆ. ಇದನ್ನೂ ಓದಿ: ಹಾರ್ದಿಕ್ ಮತ್ತು ಜಾಸ್ಮಿನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಇತ್ತೀಚೆಗೆಯಷ್ಟೇ ಗ್ರೀಸ್‌ʼನಲ್ಲಿ ವೆಕೇಶನ್‌ ಮೋಡ್‌ ಎಂಜಾಯ್‌ ಮಾಡುತ್ತಿದ್ದು, ಅದರ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಕಂಡುಬಂದ ಸ್ವಿಮ್ಮಿಂಗ್‌ ಪೂಲ್‌, ಜಾಸ್ಮಿನ್ ಶೇರ್‌ ಮಾಡಿದ್ದ ಪೋಸ್ಟ್‌ʼನಲ್ಲಿಯೂ ಕಂಡುಬಂದಿದೆ. ಅಷ್ಟೇ ಅಲ್ಲದೆ, ಜಾಸ್ಮಿನ್‌ ಶೇರ್‌ ಮಾಡಿದ್ದ ಫೋಟೋ ಒಂದರಲ್ಲಿ, ಟ್ಯಾಟೂ ಹಾಕಿರುವ ಓರ್ವ ವ್ಯಕ್ತಿ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಆ ಟ್ಯಾಟೂ ನೋಡಿ ನೆಟ್ಟಿಗರು, ಅದು ಹಾರ್ದಿಕ್‌ ಪಾಂಡ್ಯ ಎಂದೇ ಹೇಳುತ್ತಿದ್ದಾರೆ. ಏಕೆಂದರೆ ಅಲ್ಲಿರುವ ಟ್ಯಾಟೂ ಮತ್ತು ಹಾರ್ದಿಕ್‌ ಕೈಯಲ್ಲಿರುವ ಟ್ಯಾಟೂ ಬಹಳಷ್ಟು ಹೋಲಿಕೆ ಇದೆ. ? , .👀 - 15th.- - ' ' — 𝐑𝐮𝐬𝐡𝐢𝐢𝐢⁴⁵ (@rushiii_12) ಇದನ್ನೂ ಓದಿ: ಇನ್ನು ಹಾರ್ದಿಕ್ ಪಾಂಡ್ಯಗೆ ಈಗ 30 ವರ್ಷ. ಜಾಸ್ಮಿನ್ ವಾಲಿಯಾಗೆ 29 ವರ್ಷ. ಇವರಿಬ್ಬರು ಸದ್ಯ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬುದು ಹಲವರ ಮಾತು. ಈ ವಿಚಾರ ಎಷ್ಟರ ಮಟ್ಟಿಗೆ ನಿಜ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1207.txt b/zeenewskannada/data1_url7_500_to_1680_1207.txt new file mode 100644 index 0000000000000000000000000000000000000000..ca50fbc38e7e13eea04da6c8f86340ccf2275c22 --- /dev/null +++ b/zeenewskannada/data1_url7_500_to_1680_1207.txt @@ -0,0 +1 @@ +2008ರ ಐಪಿಎಲ್‌ ಮೊದಲ ಸೀಸನ್‌ʼನಲ್ಲಿ ವಿರಾಟ್ ಕೊಹ್ಲಿಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ? : ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇನ್ನು ಐಪಿಎಲ್ ಆರಂಭವಾದಾಗ ನಡೆದ ಹರಾಜಿನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಯಾವ ತಂಡವೂ ಸೇರಿಸಿಕೊಳ್ಳಲಿಲ್ಲ. ಏಕೆಂದರೆ ಅವರು ಭಾರತೀಯ ಅಂಡರ್-19 ತಂಡದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. :ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಿಲ್ಲ. 2008 ರಿಂದ ಇಲ್ಲಿಯವರೆಗೆ ಪರವೇ ಆಡುತ್ತಿದ್ದಾರೆ. ಆರ್‌ ಸಿ ಬಿ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕವೂ ತಾನು ಆರ್‌ ಸಿ ಬಿ ಪರ ಮಾತ್ರ ಆಡುವ ಇಚ್ಛೆ ವ್ಯಕ್ತಪಡಿಸಿದ್ದು, ಅದನ್ನು ಮೀರಿ ಬೇರೆ ಯಾವುದೇ ತಂಡದಲ್ಲಿ ಆಡುವ ಇರಾದೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು 2022 ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇನ್ನು ಐಪಿಎಲ್ ಆರಂಭವಾದಾಗ ನಡೆದ ಹರಾಜಿನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಯಾವ ತಂಡವೂ ಸೇರಿಸಿಕೊಳ್ಳಲಿಲ್ಲ. ಏಕೆಂದರೆ ಅವರು ಭಾರತೀಯ ಅಂಡರ್-19 ತಂಡದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅದಾದ ನಂತರ ಐಪಿಎಲ್ ತಂಡಗಳು ಭಾರತೀಯ ಅಂಡರ್-19 ತಂಡದಿಂದ ತಲಾ ಒಬ್ಬ ಆಟಗಾರನನ್ನು ಡ್ರಾಫ್ಟ್ ಮಾಡಬೇಕಾಗಿರುವುದರಿಂದ, ಆರ್‌ʼಸಿಬಿ ವಿರಾಟ್ ಕೊಹ್ಲಿಯನ್ನು 12 ಲಕ್ಷ ರೂಪಾಯಿಗಳಿಗೆ (30 ಸಾವಿರ ಯುಎಸ್ ಡಾಲರ್) ತೆಗೆದುಕೊಂಡಿತು. ಇನ್ನು ಆ ಬಳಿಕ ಭರ್ಜರಿ ಪ್ರದರ್ಶನ ತೋರುತ್ತಿದ್ದ ವಿರಾಟ್ ಕೊಹ್ಲಿ, ಕಿರಿಯ ವಯಸ್ಸಿನಲ್ಲೇ ಸ್ಟಾರ್ ಸ್ಥಾನಮಾನ ಪಡೆಯತೊಡಗಿದರು. ಈ ಕಾರಣದಿಂದ ಅವರಿಗೆ 2011 ರಿಂದ 2013 ರವರೆಗೆ ಅವರು 8.28 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಲಾಗುತ್ತಿತ್ತು. ಇದನ್ನೂ ಓದಿ: ಆ ಬಳಿಕ 2014ರಿಂದ 2017ರವರೆಗೆ 12.5 ಕೋಟಿ ರೂ. ಸಂಭಾವನೆ ನೀಡಿದರೆ, 2013 ರಲ್ಲಿ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಇನ್ನು 2018 ರಿಂದ 2021 ರವರೆಗೆ 17 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ಆದರೆ ಆ ಬಳಿಕ ಫ್ರಾಂಚೈಸಿ ಪರ್ಸ್ʼನಲ್ಲಿ ಇತರ ಆಟಗಾರರ ಖರೀದಿಗೂ ಸಂಭಾವನೆ ಸಾಲುತ್ತಿಲ್ಲ ಎಂಬ ಕಾರಣ ಅರಿತ ಕೊಹ್ಲಿ ಸ್ವತಃ 15 ಕೋಟಿ ಸಂಭಾವನೆ ನೀಡುವಂತೆ ಹೇಳಿದರು. ಆ ಕಾರಣದಿಂದ ಇದೀಗ 15 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1208.txt b/zeenewskannada/data1_url7_500_to_1680_1208.txt new file mode 100644 index 0000000000000000000000000000000000000000..5f523bc3f84cb4ecf8f11430286ec7ff0b49ae33 --- /dev/null +++ b/zeenewskannada/data1_url7_500_to_1680_1208.txt @@ -0,0 +1 @@ +ಟೀಂ ಇಂಡಿಯಾದ ಅತ್ಯಂತ ನತದೃಷ್ಟ ಕ್ರಿಕೆಟಿಗ ಇವರೇ...! ಒಮ್ಮೆ 4 ರನ್‌ ನೀಡಿ 6 ವಿಕೆಟ್ ಪಡೆದು ಮಿಂಚಿದ್ದ ಸ್ಟಾರ್ ಬೌಲರ್‌ ಈತ... : ಏಕದಿನ ಪಂದ್ಯದಲ್ಲಿ ಕೇವಲ ನಾಲ್ಕು ರನ್ ನೀಡಿ ಆರು ವಿಕೆಟ್ ಪಡೆದ ಆಲ್ ರೌಂಡರ್ ಟೀಂ ಇಂಡಿಯಾದಲ್ಲಿದ್ದರು. ಇವತ್ತಿಗೂ, ಆ ದಾಖಲೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬೌಲಿಂಗ್ ವಿಷಯದಲ್ಲಿ ಭಾರತವು ತೋರಿದ ಅತ್ಯುತ್ತಮ ಪ್ರದರ್ಶನವಾಗಿದೆ. :ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಎಷ್ಟು ಕಷ್ಟವೋ, ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅಷ್ಟೇ ಕಷ್ಟ. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ʼನಂತಹ ವೇದಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ, ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ಸ್ಥಾನ ಗಳಿಸುತ್ತಾರೆ. ಆದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅಂತಹ ಕ್ರಿಕೆಟಿಗ ಬಗ್ಗೆ ಹುಡುಕಾಟ ಆರಂಭಿಸಿದರೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಇದನ್ನೂ ಓದಿ: ಏಕದಿನ ಪಂದ್ಯದಲ್ಲಿ ಕೇವಲ ನಾಲ್ಕು ರನ್ ನೀಡಿ ಆರು ವಿಕೆಟ್ ಪಡೆದ ಆಲ್ ರೌಂಡರ್ ಟೀಂ ಇಂಡಿಯಾದಲ್ಲಿದ್ದರು. ಇವತ್ತಿಗೂ, ಆ ದಾಖಲೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬೌಲಿಂಗ್ ವಿಷಯದಲ್ಲಿ ಭಾರತವು ತೋರಿದ ಅತ್ಯುತ್ತಮ ಪ್ರದರ್ಶನವಾಗಿದೆ. ಅಂತಹ ಅದ್ಭುತ ಬೌಲಿಂಗ್ ಹೊರತಾಗಿಯೂ, ಈ ಆಲ್ ರೌಂಡರ್ ಕೆಟ್ಟ ಪಂದ್ಯದಿಂದಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಆತ ಬೇರಾರು ಅಲ್ಲ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ. ರೋಜರ್ ಬಿನ್ನಿ 1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ಕಪಿಲ್ ದೇವ್ ಅವರ ತಂಡದ ಭಾಗವಾಗಿದ್ದರು. ಮಗ ಸ್ಟುವರ್ಟ್ ಬಿನ್ನಿ ಕೂಡ ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಬೆಂಗಳೂರಿನವರಾದ ಸ್ಟುವರ್ಟ್ ಬಿನ್ನಿ ಕೂಡ ತಂದೆಯ ಸಾಲಿನಲ್ಲಿ ಆಲ್ ರೌಂಡರ್ ಎನಿಸಿಕೊಂಡರು. 38 ವರ್ಷ ವಯಸ್ಸಿನ ಬಿನ್ನಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದರು ಮತ್ತು ಮಧ್ಯಮ ಬೌಲಿಂಗ್ ಮಾಡುತ್ತಿದ್ದರು. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಬಿನ್ನಿ ಐಪಿಎಲ್, ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ನ ಪ್ರತಿಸ್ಪರ್ಧಿ ಲೀಗ್‌ಗೆ ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಅದಾದ ನಂತರ ಸ್ಟುವರ್ಟ್ ಬಿನ್ನಿ ಬಿಸಿಸಿಐಗೆ ಕ್ಷಮೆಯಾಚಿಸಿ ಐಪಿಎಲ್ ಸೇರಿದರು. ಐಪಿಎಲ್‌ʼನಲ್ಲಿನ ಅವರ ಅದ್ಭುತ ಪ್ರದರ್ಶನದ ಆಧಾರದ ಮೇಲೆ 2014 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ಮುಂದಿನ ಎರಡು ವರ್ಷಗಳಲ್ಲಿ, ಬಿನ್ನಿ ಟೀಮ್ ಇಂಡಿಯಾ ಪರ ಆರು ಟೆಸ್ಟ್, 14 ಮತ್ತು ಮೂರು T20 ಪಂದ್ಯಗಳನ್ನು ಆಲ್ ರೌಂಡರ್ ಆಗಿ ಆಡಿದರು. ಇದನ್ನೂ ಓದಿ: 2014ರಲ್ಲಿ ಬಾಂಗ್ಲಾದೇಶ ವಿರುದ್ಧದ ಮೀರ್‌ಪುರ ಟೆಸ್ಟ್‌ʼನಲ್ಲಿ ಬಿನ್ನಿ ಇನ್ನಿಂಗ್ಸ್‌ವೊಂದರಲ್ಲಿ 4 ರನ್‌ ನೀಡಿ ಆರು ವಿಕೆಟ್‌ ಪಡೆದು ಮಿಂಚಿದ್ದರು. ಇಲ್ಲಿಯವರೆಗೆ, ಇದು 50 ಓವರ್‌\ಗಳ ಕ್ರಿಕೆಟ್‌ನಲ್ಲಿ ಇನಿಂಗ್ಸ್‌\ನಲ್ಲಿ ಭಾರತದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. 2017 ರಲ್ಲಿ, ಅವರು ಕೊನೆಯ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ನಡೆದ T20 ಪಂದ್ಯದಲ್ಲಿ ಕಾಣಿಸಿಕೊಂಡರು. ಇದು ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯವಾಗಿದೆ. ಈ ಸಂದರ್ಭದಲ್ಲಿ ಸ್ಟುವರ್ಟ್ ಬಿನ್ನಿಗೆ ಧೋನಿ ಕೇವಲ ಒಂದು ಓವರ್ ನೀಡಿದರು. ಆದರೆ ಈ ಓವರ್‌ʼನಲ್ಲಿ ಬಿನ್ನಿ ಬೌಲಿಂಗ್ʼಗೆ ಎದುರಾಳಿ ಬ್ಯಾಟರ್ ಐದು ಸಿಕ್ಸರ್‌‌ ಸಿಡಿಸಿದ್ದರು. ಇದಾದ ನಂತರ ಬಿನ್ನಿ ಪ್ರದರ್ಶನ ಮಂಕಾಗತೊಡಗಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1209.txt b/zeenewskannada/data1_url7_500_to_1680_1209.txt new file mode 100644 index 0000000000000000000000000000000000000000..a44d4a1f919181184331037d1bd402ddfced5ef9 --- /dev/null +++ b/zeenewskannada/data1_url7_500_to_1680_1209.txt @@ -0,0 +1 @@ +ಕೇವಲ 4 ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದ ..ಬೇರೆಲ್ಲಾ ಆಟಗಾರರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಫ್ರಾಂಚೈಸಿ..? : 2025ರ ಐಪಿಎಲ್ ಸೀಸನ್‌ಗೆ ಮುನ್ನ ನಡೆಯುವ ಮೆಗಾ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ, ಬಿಸಿಸಿಐ ಪ್ರತಿ ತಂಡಕ್ಕೆ ಕನಿಷ್ಠ ಏಳು ಅಥವಾ ಎಂಟು ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. :2025ರ ಐಪಿಎಲ್ ಸೀಸನ್‌ಗೆ ಮುನ್ನ ನಡೆಯುವ ಮೆಗಾ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ, ಬಿಸಿಸಿಐ ಪ್ರತಿ ತಂಡಕ್ಕೆ ಕನಿಷ್ಠ ಏಳು ಅಥವಾ ಎಂಟು ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಮತ್ತು ಯಾವ ಆಟಗಾರರನ್ನು ಬಿಡುಗಡೆ ಮಾಡಲಿದೆ ಎಂಬುದನ್ನು ಈಗ ನೋಡೋಣ. ಕಳೆದ ಐಪಿಎಲ್ ಋತುವಿನಲ್ಲಿ ಅತ್ಯಂತ ತಪ್ಪು ತಂತ್ರವನ್ನು ಬಳಸಿತ್ತು. ಆದರೆ, ತಂಡ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು. ಈಗ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿ ಎಲ್‌ಬಿ ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತಾರೆ ಎಂದು ನೋಡೋಣ. ಆರ್ಸಿಬಿ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಡುಪ್ಲೆಸಿಸ್ 40 ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದರಿಂದಾಗಿ ತಂಡದಲ್ಲಿ ಅವರ ಮುಂದುವರಿಕೆ ಪ್ರಶ್ನಾರ್ಹವಾಗಿದೆ. ಹಾಗೆ ಆಡಿದರೆ ಆರ್‌ಸಿಬಿ ತಂಡ ಡ್ಯುಪ್ಲಿಸಿಟಸ್‌ನನ್ನು ಆಯ್ಕೆ ಮಾಡುವುದು ಖಚಿತ. ಇದನ್ನೂ ಓದಿ: ಆದರೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೊದಲ ಆಟಗಾರನಾಗಿ ಅವಕಾಶ ಪಡೆಯಲಿದ್ದಾರೆ. ಅದೇ ರೀತಿ ದಿನೇಶ್ ಕಾರ್ತಿಕ್ ಅವರು ನಿವೃತ್ತಿಯಾಗಿರುವ ಕಾರಣ ಪರ ಆಡುವುದಿಲ್ಲ. ಎರಡನೇ ಆಟಗಾರನಾಗಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಗೆ ಅವಕಾಶ ಸಿಗಲಿದೆಯಂತೆ. ವಿದೇಶಿ ಆಟಗಾರ ವಿಲ್ ಜಾಕ್ಸ್ ಮೂರನೇ ಆಟಗಾರನಾಗಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಆರ್‌ಸಿಬಿ ತಂಡವು ನಾಲ್ಕನೇ ಆಟಗಾರನಾಗಿ ಅನುಜ್ ರಾವತ್ ಅಥವಾ ರಜತ್ ಭಟ್ಟಿದಾರ್‌ಗೆ ಅವಕಾಶ ನೀಡಲಿದೆಯಂತೆ. ಇದರಿಂದ ಮೇಲೆ ಹೇಳಿದ ಆಟಗಾರರನ್ನು ಹೊರತುಪಡಿಸಿದರೆ ಆರ್ ಸಿಬಿ ತಂಡ ಹೊಸ ಆಟಗಾರರನ್ನು ಖರೀದಿಸಿ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತದ ಹರಾಜಿನಲ್ಲಿ ಪಾಲ್ಗೊಂಡು ಆಟಗಾರರನ್ನು ಬಲಿಷ್ಠಗೊಳಿಸಲಿದೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_121.txt b/zeenewskannada/data1_url7_500_to_1680_121.txt new file mode 100644 index 0000000000000000000000000000000000000000..9953caa45b8d417f4430a4bef81c0cfdfa9fc83a --- /dev/null +++ b/zeenewskannada/data1_url7_500_to_1680_121.txt @@ -0,0 +1 @@ +: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ? : ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ. :ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್ 4ರ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಯಾರಿಗೆ ಬಹುಮತ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಇದರ ಬನ್ನಲ್ಲೇ ಮತಗಟ್ಟೆ ಸಮೀಕ್ಷೆ ವರದಿಗಳು ಪ್ರಕಟಗೊಂಡಿವೆ. ಈ ಎಕ್ಸಿಟ್‌ ಪೋಲ್‌ ಭವಿಷ್ಯ ನಿಜವಾಗಲಿದೆಯೇ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಇದೇ ಮೊದಲ ಬಾರಿಗೆ ಭಾನುವಾರಎಕ್ಸಿಟ್ ಪೋಲ್‌ ಪ್ರಕಟವಾಗಿದೆ. ಈ ಎಕ್ಸಿಟ್‌ ಪೋಲ್‌ನ ಡೇಟಾ ಸಂಗ್ರಹಣೆಗೆ ತಂತ್ರಜ್ಞಾನವನ್ನು ಬಳಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಸುವ ಮೂಲಕ ನಡೆಸಲಾದ ಈ ಎಕ್ಸಿಟ್ ಪೋಲ್‌ಗೆ 10 ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಫಲಿತಾಂಶವು ಕೇವಲ ಎಕ್ಸಿಟ್ ಪೋಲ್ ಮುನ್ಸೂಚನೆಯಾಗಿದ್ದು, ನಿಜವಾದ ಫಲಿತಾಂಶವಲ್ಲ. ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ. ಇದನ್ನೂ ಓದಿ: पर एग्जिट पोल : एग्जिट पोल का अनुमान.. तीसरी बार मोदी सरकार! 🔸 : 305-315🔸.... : 180-195🔸 : 38-52 देखिए - — (@) ಉತ್ತರಪ್ರದೇಶದಲ್ಲಿ ಗೆಲುವು ಸಾಧ್ಯತೆ: ಎಕ್ಸಿಟ್ ಪೋಲ್‌ ಪ್ರಕಾರ, 80 ಸ್ಥಾನಗಳ ಪೈಕಿ ಉತ್ತರ ಪ್ರದೇಶದಲ್ಲಿ ಮೈತ್ರಿಕೂಟ 52-58 ಸ್ಥಾನಗಳನ್ನು ಪಡೆಯಲಿದ್ದು, ಇಂಡಿಯಾ ಮೈತ್ರಿಕೂಟವು 22-26 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇತರರು 1 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆಂದು ಹೇಳಲಾಗಿದೆ. ಆಂಧ್ರಪ್ರದೇಶದಲ್ಲಿ ಯಾರಿಗೆ ವಿಜಯ..?: ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ಆಂಧ್ರಪ್ರದೇಶದಲ್ಲಿ ಮೈತ್ರಿಕೂಟಕ್ಕೆ 12-15 ಸ್ಥಾನಗಳು ಲಭಿಸಿದರೆ, ಇಂಡಿಯಾ ಮೈತ್ರಿಕೂಟಕ್ಕೆ 2-4 ಸ್ಥಾನಗಳು ಮತ್ತು ಇತರರಿಗೆ 6-10 ಸ್ಥಾನಗಳು ದೊರೆಯಲಿದೆ ಎಂದು ಹೇಳಲಾಗಿದೆ. ಬಿಹಾರದಲ್ಲಿ ಯಾರಿಗೆ ಹೆಚ್ಚು ಸ್ಥಾನ?: ಎಕ್ಸಿಟ್ ಪೋಲ್‌ ಪ್ರಕಾರ, 40 ಸ್ಥಾನಗಳ ಪೈಕಿ ಬಿಹಾರದಲ್ಲಿ ಮೈತ್ರಿಕೂಟಕ್ಕೆ 15-25 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-25 ಸ್ಥಾನಗಳ ಲಭಿಸಲಿವೆ ಎಂದು ಹೇಳಲಾಗಿದೆ. ಕರ್ನಾಟಕ: ಎಕ್ಸಿಟ್ ಪೋಲ್‌ ಪ್ರಕಾರ, 28 ಸ್ಥಾನಗಳ ಪೈಕಿ ಕರ್ನಾಟಕದಲ್ಲಿ ಮೈತ್ರಿಕೂಟಕ್ಕೆ 10-14 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 12-20 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ಮಧ್ಯಪ್ರದೇಶ: ಎಕ್ಸಿಟ್ ಪೋಲ್‌ ಪ್ರಕಾರ, 29 ಸ್ಥಾನಗಳ ಪೈಕಿ ಮಧ್ಯಪ್ರದೇಶದಲ್ಲಿ ಮೈತ್ರಿಕೂಟಕ್ಕೆ 16-22 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 8-12 ಸ್ಥಾನಗಳು ಲಭಿಸಲಿವೆ. ಮಹಾರಾಷ್ಟ್ರ: ಎಕ್ಸಿಟ್ ಪೋಲ್‌ ಪ್ರಕಾರ, 48 ಸ್ಥಾನಗಳ ಪೈಕಿ ಮಹಾರಾಷ್ಟ್ರದಲ್ಲಿ ಮೈತ್ರಿಕೂಟಕ್ಕೆ 26-34 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-21 ಸ್ಥಾನಗಳು ಲಭಿಸಲಿವೆ. ರಾಜಸ್ಥಾನ: ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ರಾಜಸ್ಥಾನದಲ್ಲಿ ಮೈತ್ರಿಕೂಟಕ್ಕೆ 15-19 ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 6-10 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ತಮಿಳುನಾಡು: ಎಕ್ಸಿಟ್ ಪೋಲ್‌ ಪ್ರಕಾರ, 39 ಸ್ಥಾನಗಳ ಪೈಕಿ ತಮಿಳುನಾಡಿನಲ್ಲಿ ಮೈತ್ರಿಕೂಟಕ್ಕೆ 19-12, ಇಂಡಿಯಾ ಮೈತ್ರಿಕೂಟಕ್ಕೆ 21-27 ಮತ್ತು ಇತರರು 3-5 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ: ಎಕ್ಸಿಟ್ ಪೋಲ್‌ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮೈತ್ರಿಕೂಟ 20-24 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಟಿಎಂಸಿ 16-22 ಸ್ಥಾನಗಳನ್ನು ಪಡೆಯಬಹುದು.ವು 0-1 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1210.txt b/zeenewskannada/data1_url7_500_to_1680_1210.txt new file mode 100644 index 0000000000000000000000000000000000000000..0ec93d2acfecee493fd66272bef32fdd91676dc4 --- /dev/null +++ b/zeenewskannada/data1_url7_500_to_1680_1210.txt @@ -0,0 +1 @@ +" ಅಲ್ಲ ʻಈʼ ತಂಡ ನಮಗೆ ಪರಮ ಶತ್ರು".. ಕ್ಯಾಪ್ಟನ್‌ ಕೊಹ್ಲಿ ಸೆನ್ಸೇಷನಲ್‌ ಕಾಮೆಂಟ್‌ : ಐಪಿಎಲ್‌ನಲ್ಲಿ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್‌ಸಿಬಿ. ಏಕೆಂದರೆ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ 2008 ರಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ. :ಐಪಿಎಲ್‌ನಲ್ಲಿ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್‌ಸಿಬಿ. ಏಕೆಂದರೆ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ 2008 ರಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ. ಆರ್‌ಸಿಬಿ ತಂಡದಲ್ಲಿ ವಿವಿಧ ಸಮಯಗಳಲ್ಲಿ ಹಲವು ಸ್ಟಾರ್ ಆಟಗಾರರನ್ನು ಹೊಂದಿದ್ದರೂ, ತಂಡವು ಒಮ್ಮೆಯೂ ಚಾಂಪಿಯನ್‌ಶಿಪ್ ಗೆದ್ದಿಲ್ಲ. ವಿರಾಟ್ ಕೊಹ್ಲಿ 2013 ರಿಂದ 2020 ರವರೆಗೆ ತಂಡದ ನಾಯಕರಾಗಿ ಮುಂದುವರೆದರು. ಆಗಲೂ ಆರ್‌ಸಿಬಿ ತಂಡ ಚಾಂಪಿಯನ್‌ ಪಟ್ಟ ಗೆಲ್ಲಲೇ ಇಲ್ಲ. ಒಂದು ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹಲವು ದಾಖಲೆಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಕಳೆದ ಋತುವಿನಲ್ಲಿ ಅನ್ನು ಸೋಲಿಸಿ ಮೆರಿದಿದ್ದರು. ಇದನ್ನೂ ಓದಿ: 2008 ರಿಂದ ಚೆನ್ನೈನಲ್ಲಿ ಅನ್ನು ಸೋಲಿಸಿಲ್ಲ. ಆರ್‌ಸಿಬಿ ಮತ್ತು ಸಿಎಸ್‌ಕೆ ಆಗುವುದಿಲ್ಲ ಎಂದು ಅಭಿಮಾನಿಗಳು ಯೋಚಿಸುತ್ತಿರುವಾಗಲೇ ಇದೀಗ ವಿರಾಟ್ ಕೊಹ್ಲಿ ಈ ಬಗ್ಗೆ ವಿವರಣೆ ನೀಡಿದ್ದಾರೆ. ಆರ್‌ಸಿಬಿಯ ಐಪಿಎಲ್ ಎದುರಾಳಿಗಳ ಬಗ್ಗೆ ವಿರಾಟ್ ಕೊಹ್ಲಿ ಅವರನ್ನು ಕೇಳಿದಾಗ, ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಎಂದು ಹೇಳಿದ್ದಾರೆ. ಈ ಎರಡು ತಂಡಗಳ ನಡುವಿನ ಪೈಪೋಟಿ ನನಗೆ ಇಷ್ಟವಾಗಿದೆ ಎಂದು ಕಿಂಗ್‌ ಹೇಳಿದ್ದಾರೆ. ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ ಇದುವರೆಗೆ 34 ಪಂದ್ಯಗಳಲ್ಲಿ 962 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 6 ಅರ್ಧ ಶತಕಗಳು ಸೇರಿವೆ. ಅದೇ ರೀತಿ ಮುಂಬೈ ವಿರುದ್ಧ 33 ಪಂದ್ಯಗಳನ್ನಾಡಿದ್ದು 855 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕಗಳು ಸೇರಿವೆ. ವಿರಾಟ್ ಕೊಹ್ಲಿ ಒಟ್ಟು 252 ಐಪಿಎಲ್ ಪಂದ್ಯಗಳಲ್ಲಿ 8004 ರನ್ ಗಳಿಸಿದ್ದಾರೆ. ಇದರಲ್ಲಿ ಶೇಕಡಾ 8 ಮತ್ತು 55 ಅರ್ಧ ಶೇಕಡಾ ಸೇರಿದೆ. ವಿರಾಟ್ ಕೊಹ್ಲಿಗೆ ಸಿಎಸ್ ಕೆ ಇಷ್ಟವಿಲ್ಲ ಎಂದು ತಮಿಳುನಾಡು ಅಭಿಮಾನಿಗಳು ಯೋಚಿಸುತ್ತಿರುವಾಗಲೇ ಇದೀಗ ಈ ವಿವರಣೆ ಸಿಎಸ್ ಕೆ ಅಭಿಮಾನಿಗಳಿಗೆ ತೃಪ್ತಿ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1211.txt b/zeenewskannada/data1_url7_500_to_1680_1211.txt new file mode 100644 index 0000000000000000000000000000000000000000..19fd63105d40357140403218db86892f09f02385 --- /dev/null +++ b/zeenewskannada/data1_url7_500_to_1680_1211.txt @@ -0,0 +1 @@ +ಕ್ರಿಕೆಟ್‌ ಅಭಿಮಾನಿಗಳಿಗೆ ಶುಭ ಸುದ್ದಿ..ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡಲಿದ್ದಾರೆ ಸ್ಟಾರ್‌ ವೇಗಿ..! : ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಮರು ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಮೊಹಮ್ಮದ್ ಸಿರಾಜ್ ಅವರಂತಹ ಯುವ ಬೌಲರ್‌ಗಳನ್ನು ಉತ್ತೇಜಿಸುವ ಪ್ರಕ್ರಿಯೆಯಲ್ಲಿ ಇಶಾಂತ್ ಭಾರತ ತಂಡಕ್ಕೆ ಗೈರುಹಾಜರಾಗಿದ್ದರು ಎಂದು ತಿಳಿದು ಬಂದಿದ್ದು. ನೂರು ಟೆಸ್ಟ್ ಪಂದ್ಯಗಳ ಹೀರೋ ಎಂಬ ದಾಖಲೆ ಬರೆದಿರುವ ಇಶಾಂತ್ 2021ರಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. :ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಮರು ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಮೊಹಮ್ಮದ್ ಸಿರಾಜ್ ಅವರಂತಹ ಯುವ ಬೌಲರ್‌ಗಳನ್ನು ಉತ್ತೇಜಿಸುವ ಪ್ರಕ್ರಿಯೆಯಲ್ಲಿ ಇಶಾಂತ್ ಭಾರತ ತಂಡಕ್ಕೆ ಗೈರುಹಾಜರಾಗಿದ್ದರು ಎಂದು ತಿಳಿದು ಬಂದಿದ್ದು. ನೂರು ಟೆಸ್ಟ್ ಪಂದ್ಯಗಳ ಹೀರೋ ಎಂಬ ದಾಖಲೆ ಬರೆದಿರುವ ಇಶಾಂತ್ 2021ರಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಮುಂದಿನ ತಿಂಗಳಿನಿಂದ ತವರಿನಲ್ಲಿ ಟೆಸ್ಟ್ ರಶ್ ಶುರುವಾಗಲಿದ್ದು, 35 ವರ್ಷದ ಇಶಾಂತ್ ಭಾರತ ತಂಡಕ್ಕೆ ಮರುಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರು ಟೀಂ ಇಂಡಿಯಾಗೆ ಮರಳಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಆಶಿಸಿದ್ದಾರೆ. ಈ ಕ್ರಮದಲ್ಲಿ ಆರು ಅಡಿಯ ಈ ವೇಗಿ ಯುವ ಆಟಗಾರರೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಆಡಲಿದ್ದಾರೆ. ಇದನ್ನೂ ಓದಿ: ಇಶಾಂತ್ ಶರ್ಮಾ ಅವರು ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ 'ಪುರಣಿ ದೆಹಲಿ 6' ತಂಡದಲ್ಲಿ ರಿಷಬ್ ಪಂತ್ ಜೊತೆಗೆ ಆಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಕ್ರಿಕೆಟಿಗರಿಗೆ ಇಶಾಂತ್ ಕೆಲವು ಸಲಹೆಗಳನ್ನು ನೀಡಿದ್ದಾರೆ. ಇಶಾಂತ್ ಭಾರತ ಪರ 105 ಟೆಸ್ಟ್, 80 ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 115 ಮತ್ತು ಶಾರ್ಟ್ ಫಾರ್ಮ್ಯಾಟ್‌ನಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದ ಹಲವು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಶಾಂತ್ ಗೆ ಗೌರವಯುತ ಅಂತ್ಯ ನೀಡಲು ಬಿಸಿಸಿಐ ಬಯಸಿದರೆ, ಬಾಂಗ್ಲಾದೇಶ ಅಥವಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಶಾಂತ್ ಆಡುವ ಸಾಧ್ಯತೆ ಇದೆ. ಪ್ರಸ್ತುತ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರ ವೇಗದ ತ್ರಿವಳಿ ಗಟ್ಟಿಯಾಗಿದೆ. ಆದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ ಬಾಂಗ್ಲಾ ಅಥವಾ ಕಿವೀಸ್ ಸರಣಿಗೆ ಸಂಪೂರ್ಣ ಫಿಟ್ ಆಗದೇ ಇದ್ದರೆ ಇಶಾಂತ್ ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1212.txt b/zeenewskannada/data1_url7_500_to_1680_1212.txt new file mode 100644 index 0000000000000000000000000000000000000000..cb59ad4ea4939d7131acf32b322c29d37dd7b6fe --- /dev/null +++ b/zeenewskannada/data1_url7_500_to_1680_1212.txt @@ -0,0 +1 @@ +10 ಎಸೆತದಲ್ಲಿ 60 ರನ್‌ ಚಚ್ಚಿದ್ದೇ ತಡ... ಇಶಾನ್‌ ಕಿಶನ್‌ ಟೀಂ ಇಂಡಿಯಾಗೆ ಕಂಬ್ಯಾಕ್!! ರೋಹಿತ್‌ ಬತ್ತಳಿಕೆಗೆ ಮತ್ತೆ ಬ್ರಹ್ಮಾಸ್ತ್ರ ಸೇರೋದು ಯಾವಾಗ? : ಟೀಂ ಇಂಡಿಯಾದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಶಾನ್ ಜಾರ್ಖಂಡ್ ತಂಡದ ನಾಯಕರಾಗಿದ್ದು, ಮೊದಲ ಪಂದ್ಯದಲ್ಲಿಯೇ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು ಮೊದಲ ಇನಿಂಗ್ಸ್‌ʼನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ʼನಲ್ಲಿ ಸತತ ಎರಡು ಸಿಕ್ಸರ್‌ʼಗಳನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. :ಭಾರತ ತಂಡ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಆಡಬೇಕಿದ್ದು, ಇದಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ತಂಡ ಈಗಿನಿಂದಲೇ ಸಜ್ಜಾಗಬೇಕಿದೆ. ಈ ಐಸಿಸಿ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಪುನರಾಗಮನಕ್ಕೆ ತಯಾರಿ ಆರಂಭಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಶಾನ್ ಜಾರ್ಖಂಡ್ ತಂಡದ ನಾಯಕರಾಗಿದ್ದು, ಮೊದಲ ಪಂದ್ಯದಲ್ಲಿಯೇ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು ಮೊದಲ ಇನಿಂಗ್ಸ್‌ʼನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ʼನಲ್ಲಿ ಸತತ ಎರಡು ಸಿಕ್ಸರ್‌ʼಗಳನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಇಶಾನ್ ತೋರುತ್ತಿರುವ ಪ್ರದರ್ಶನ ನೋಡಿದರೆ ಅತೀ ಶೀಘ್ರದಲ್ಲೇ ಮತ್ತೇ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡುವ ಸಾಧ್ಯತೆ ಇದೆ. ಬಿಸಿಸಿಐನಿಂದ ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ ಇಶಾನ್ ಕಿಶನ್ 2023 ರ ಕೊನೆಯಲ್ಲಿ ಕ್ರಿಕೆಟ್‌ʼನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅದರ ಪರಿಣಾಮವಾಗಿ ಬಿಸಿಸಿಐನ ವಾರ್ಷಿಕ ಒಪ್ಪಂದದಿಂದ ಹೊರಹಾಕಲಾಯಿತು. ಆದರೂ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಅಂದು 14 ಪಂದ್ಯಗಳಲ್ಲಿ 320 ರನ್ ಗಳಿಸಿದ್ದರು. ಇದನ್ನೂ ಓದಿ: ಬುಚ್ಚಿ ಬಾಬು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಇಶಾನ್ ಕಿಶನ್ ಅದ್ಭುತ ಶತಕ ಗಳಿಸಿ ಕೇವಲ 107 ಎಸೆತಗಳಲ್ಲಿ 114 ರನ್ ಕಲೆ ಹಾಕಿದ್ದರು. ಇದರಿಂದಾಗಿ ಜಾರ್ಖಂಡ್ ಮೊದಲ ಇನ್ನಿಂಗ್ಸ್‌ʼನಲ್ಲಿ 64 ರನ್‌ʼಗಳ ಮುನ್ನಡೆ ಸಾಧಿಸಿತು. ಅಷ್ಟೇ ಅಲ್ಲ, ಎರಡನೇ ಇನ್ನಿಂಗ್ಸ್‌ʼನಲ್ಲಿ ರನ್‌ʼಗಳ ಬೆನ್ನತ್ತಿದ್ದ ಅವರು ತತ್ತರಿಸಿದ ಜಾರ್ಖಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 174 ರನ್‌ʼಗಳ ಸಾಧಾರಣ ಗುರಿ ಬೆನ್ನತ್ತಿದ್ದ ಜಾರ್ಖಂಡ್‌ʼನ ಮಧ್ಯಮ ಕ್ರಮಾಂಕ ವಿಫಲವಾದಾಗ ಪಂದ್ಯದಲ್ಲಿ ಟ್ವಿಸ್ಟ್‌ ಕಂಡುಬಂತು. 70 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತು. ಜಾರ್ಖಂಡ್ ತಂಡ ಗೆಲುವಿಗೆ 12 ರನ್‌ʼಗಳ ಅಂತರದಲ್ಲಿದ್ದು ಕೇವಲ 2 ವಿಕೆಟ್‌ʼಗಳು ಮಾತ್ರ ಬಾಕಿ ಉಳಿದಿದ್ದವು. ಆ ಸಂದರ್ಭದಲ್ಲಿ ಇಶಾನ್ ಕಿಶನ್ ಸತತ ಎರಡು ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1213.txt b/zeenewskannada/data1_url7_500_to_1680_1213.txt new file mode 100644 index 0000000000000000000000000000000000000000..a24dcda3005d6bc85a03b67447e2e416f0936039 --- /dev/null +++ b/zeenewskannada/data1_url7_500_to_1680_1213.txt @@ -0,0 +1 @@ +,,,,,... ಒಂದೇ ಏಟಿಗೆ 8 ವಿಕೆಟ್‌ ಕಬಳಿಸಿದ ಸ್ಪಿನ್‌ ಮಾಂತ್ರಿಕ: 64 ವರ್ಷ ಹಳೆಯ ವಿಶ್ವದಾಖಲೆ ಮುರಿದ ಆಂಜನೇಯನ ಪರಮಭಕ್ತ...! : ಹನುಮಾನ್ ಭಕ್ತ ಕೇಶವ ಮಹಾರಾಜ್ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮಾಂತ್ರಿಕ ಸ್ಪಿನ್‌ʼನ ಮ್ಯಾಜಿಕ್ ತೋರಿಸಿದ್ದರು. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ʼಗಳಲ್ಲಿ ಅವರು ತಲಾ 4 ವಿಕೆಟ್ ಪಡೆದರು. :ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯು ಎರಡು ತಂಡಗಳ ನಡುವಿನ ಕಠಿಣ ಹೋರಾಟದ ನಂತರ, ಎರಡನೇ ಟೆಸ್ಟ್‌ನ ಫಲಿತಾಂಶವೂ ಬಂದಿದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-0 ಅಂತರದ ಭರ್ಜರಿ ಜಯ ದಾಖಲಿಸಿದ್ದು, ಕೇಶವ್ ಮಹಾರಾಜ್ ಗೆಲುವಿನ ಹೀರೋ ಎನಿಸಿಕೊಂಡರು.‌ ಇದನ್ನೂ ಓದಿ: ಹನುಮಾನ್ ಭಕ್ತ ಕೇಶವ ಮಹಾರಾಜ್ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮಾಂತ್ರಿಕ ಸ್ಪಿನ್‌ʼನ ಮ್ಯಾಜಿಕ್ ತೋರಿಸಿದ್ದರು. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ʼಗಳಲ್ಲಿ ಅವರು ತಲಾ 4 ವಿಕೆಟ್ ಪಡೆದರು. ಆದರೆ, ಈ ಪಂದ್ಯ ಡ್ರಾ ಆಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಕೇಶವ ಮಹಾರಾಜ್ ಮತ್ತೊಮ್ಮೆ ತಂಡದ ಟ್ರಬಲ್ ಶೂಟರ್ ಆಗಿ ಈ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ದಂತಕಥೆ ಹ್ಯೂ ಟೇಫೀಲ್ಡ್ ಅವರ 64 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಕೇಶವ್ ಮಹಾರಾಜ್ ಅವರು ಇಡೀ ಸರಣಿಯಲ್ಲಿ ಒಟ್ಟು 13 ವಿಕೆಟ್‌ ಕಬಳಿಸಿ, ಸರಣಿಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಇದೀಗ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ. ಕೇವಲ 51 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೇಶವ್ ಮಹಾರಾಜ್ 171 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಟೇಫೀಲ್ಡ್ 170 ವಿಕೆಟ್‌ʼಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1214.txt b/zeenewskannada/data1_url7_500_to_1680_1214.txt new file mode 100644 index 0000000000000000000000000000000000000000..b21c4e3b61f1cf599c418773ae38233c10d4d47e --- /dev/null +++ b/zeenewskannada/data1_url7_500_to_1680_1214.txt @@ -0,0 +1 @@ +ನಿಮ್ಮನ್ನು ಮಹಾರಾಜ ಎಂದಿದ್ದಕ್ಕೆ ಸರಿಯಾಗಿ ಮಾಡಿದ್ರಿ!! ದಿಗ್ಗಜ ಕ್ರಿಕೆಟಿಗ ಸೌರವ್‌ ಗಂಗೂಲಿ ವಿರುದ್ಧ ಖ್ಯಾತ ನಟಿ ವಾಗ್ದಾಳಿ : ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದ್ದು, ಕೇಂದ್ರ ಸಂಸ್ಥೆ ತನಿಖೆ ಆರಂಭಿಸಿದೆ. ಇದಲ್ಲದೆ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ. :ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆಯೊಬ್ಬರನ್ನು ಬರ್ಬರವಾಗಿ ಅ**ಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಘೋರ ಅಪರಾಧದ ವಿರುದ್ಧ ಜನರು ದಂಗೆ ಎದ್ದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದ್ದು, ಕೇಂದ್ರ ಸಂಸ್ಥೆ ತನಿಖೆ ಆರಂಭಿಸಿದೆ. ಇದಲ್ಲದೆ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಈ ಮಧ್ಯೆ, ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಗಂಗೂಲಿ ಅವರ ಹೇಳಿಕೆಗೆ ಕಟುವಾಗಿ ಟೀಕಿಸಿದ್ದಾರೆ. "ಇದು ತುಂಬಾ ದುರದೃಷ್ಟಕರ ಮತ್ತು ಗಂಭೀರ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಮಹಿಳೆಯರ ಸುರಕ್ಷತೆಯ ಮೇಲೆ ನಿಗಾ ಇಡುವ ಅಗತ್ಯವಿದೆ. ಇಂತಹ ಘಟನೆಗಳು ಎಲ್ಲಿ ಬೇಕಾದರೂ ಆಗಬಹುದು. ನಾವು ಉತ್ತಮ ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ಭಾರತವು ಅದ್ಭುತ ದೇಶವಾಗಿದೆ. ದೊಡ್ಡ ನಗರ ಮತ್ತು ದೊಡ್ಡ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ. ಒಂದು ಸಾಮಾನ್ಯ ಘಟನೆಯಿಂದ ಎಲ್ಲವನ್ನೂ ನಿರ್ಣಯಿಸಲು ಸಾಧ್ಯವಿಲ್ಲ, ಆದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಗಳಲ್ಲಿ, ಮೈದಾನಗಳಲ್ಲಿ ಮತ್ತು ಬೀದಿಗಳಲ್ಲಿ ಸರಿಯಾದ ಭದ್ರತೆ ಇರಬೇಕು" ಎಂದು ಸೌರವ್ ಗಂಗೂಲಿ ಹೇಳಿದ್ದರು. ಇನ್ನು ಗಂಗೂಲಿ ಈ ವಿಚಾರವನ್ನು ಸಾಮಾನ್ಯ ಘಟನೆ ಎಂದು ಹೇಳಿದರ ಬಗ್ಗೆ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: “ಜನರು ಕ್ರಿಕೆಟಿಗರಾಗಿ ನಿಮ್ಮನ್ನು ಪ್ರೀತಿಸಿದ್ದಾರೆ. ನಿಮ್ಮ ಟಿವಿ ಕಾರ್ಯಕ್ರಮಗಳನ್ನು ಮೆಚ್ಚಿದ್ದಾರೆ. ನಿನ್ನನ್ನು ಮಹಾರಾಜ ಎಂದು ಕರೆಯುತ್ತಾರೆ. ಆದರೆ ನೀವು ಈ ಘಟನೆಯನ್ನು ಸಾಮಾನ್ಯ ಎಂದು ಹೇಳಿರುವುದು ಬೇಸರವಾಗಿದೆ, ನಿಮ್ಮನ್ನು ಮಹಾರಾಜ ಎಂದು ಕರೆದಿದ್ದಕ್ಕೆ ಸರಿಯಾರಿ ಮಾಡಿದ್ದೀರಿ" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1215.txt b/zeenewskannada/data1_url7_500_to_1680_1215.txt new file mode 100644 index 0000000000000000000000000000000000000000..1cc00b0fe26102d82756a6b9685a3837ed840a6b --- /dev/null +++ b/zeenewskannada/data1_url7_500_to_1680_1215.txt @@ -0,0 +1 @@ +ಕ್ರಿಕೆಟ್ ತೊರೆದು ಪೆಟ್ರೋಲ್ ಹಾಕೋಕೆ ನಿಂತ್ರಾ ಪೃಥ್ವಿ ಶಾ? ಶಾಕಿಂಗ್ ಪೋಟೋ ಹಂಚಿಕೊಂಡ ಚಾಹಲ್... ಭಾರತದ ತ್ರಿಶತಕ ವೀರನಿಗೆ ಇದೆಂಥಾ ಸ್ಥಿತಿ!! : ಚಾಹಲ್ ಹಂಚಿಕೊಂಡ ಫೋಟೋದಲ್ಲಿ ಶಾ ಪೆಟ್ರೋಲ್ ಬಂಕ್ʼನಲ್ಲಿ ಪೆಟ್ರೋಲ್‌ ಹಾಕುತ್ತಿದ್ದಾರೆ. ಮೊದಲೇ ಶಾ ಮತ್ತು ಚಾಹಲ್‌ ಟೀಂ ಇಂಡಿಯಾದಿಂದ ಅವಕಾಶ ವಂಚಿತರಾಗಿ ದೂರವಿದ್ದಾರೆ. ಈ ಎಲ್ಲದರ ಇಂತಹ ಫೋಟೋ ಮುನ್ನೆಲೆಗೆ ಬಂದಿದ್ದೇ ತಡ ಅಭಿಮಾನಿಗಳು ಶಾಕ್‌ ಆಗಿದ್ದಾರೆ. :ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ ಸದ್ಯ ಇಂಗ್ಲೆಂಡ್‌ʼನಲ್ಲಿದ್ದು, ಅಲ್ಲಿನ ಏಕದಿನ ಕಪ್ʼನಲ್ಲಿ ಭಾಗವಹಿಸುತ್ತಿದ್ದಾರೆ. ಯುಜ್ವೆಂದ್ರ ಚಹಾಲ್ ಕೂಡ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಬ್ಬರೂ ನಾರ್ಥಾಂಪ್ಟನ್ ಶೈರ್ ಪರ ಆಡುತ್ತಿದ್ದು, ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಚಾಹಲ್‌, ಶಾ ಬಗ್ಗೆ ಶಾಕಿಂಗ್‌ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಾಹಲ್ ಹಂಚಿಕೊಂಡ ಫೋಟೋದಲ್ಲಿ ಶಾ ಪೆಟ್ರೋಲ್ ಬಂಕ್ʼನಲ್ಲಿ ಪೆಟ್ರೋಲ್‌ ಹಾಕುತ್ತಿದ್ದಾರೆ. ಮೊದಲೇ ಶಾ ಮತ್ತು ಚಾಹಲ್‌ ಟೀಂ ಇಂಡಿಯಾದಿಂದ ಅವಕಾಶ ವಂಚಿತರಾಗಿ ದೂರವಿದ್ದಾರೆ. ಈ ಎಲ್ಲದರ ಇಂತಹ ಫೋಟೋ ಮುನ್ನೆಲೆಗೆ ಬಂದಿದ್ದೇ ತಡ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಶಾ ಮತ್ತು ಚಾಹಲ್ ಇತ್ತೀಚೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದರು. ಇದರ ಫೋಟೋಗಳನ್ನು ಶೇರ್‌ ಕೂಡ ಮಾಡಿದ್ದರು. ಇದನ್ನೂ ಓದಿ: ಇನ್ನು 2024ರ ಕಪ್‌ʼನಲ್ಲಿ ಶಾ ಉತ್ತಮ ಫಾರ್ಮ್‌ʼನಲ್ಲಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಎಂಟು ಇನ್ನಿಂಗ್ಸ್‌ʼಗಳಲ್ಲಿ 42.87 ಸರಾಸರಿಯಲ್ಲಿ 343 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ. ಇನ್ನು ಪೃಥ್ವಿ ಶಾ, 12 ಜನವರಿ 2023 ರಂದು, ರಣಜಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧ ಇನ್ನಿಂಗ್ಸ್‌ʼನಲ್ಲಿ 379 ರನ್ ಗಳಿಸಿದ್ದರು. ಇದು ಮಹಾರಾಷ್ಟ್ರ ಕ್ರಿಕೆಟ್ ತಂಡದ ಬಿ.ಬಿ ನಿಂಬಾಳ್ಕರ್ ನಂತರ ಭಾರತೀಯ ಆಟಗಾರನ ಎರಡನೇ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1216.txt b/zeenewskannada/data1_url7_500_to_1680_1216.txt new file mode 100644 index 0000000000000000000000000000000000000000..9b655af55b8ffc719112f0f2c38eb2be42f4a135 --- /dev/null +++ b/zeenewskannada/data1_url7_500_to_1680_1216.txt @@ -0,0 +1 @@ +ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್ : ಕಳೆದ ತಿಂಗಳು ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿದ್ದರು. ಈ ಮೊದಲು ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು. : ಕಳೆದ ತಿಂಗಳು ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿದ್ದರು. ಈ ಮೊದಲು ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಹಾರ್ದಿಕ್ ಪಾಂಡ್ಯ ಪದೇ ಪದೇ ಗಾಯಗೊಳ್ಳುವ ಸಾಧ್ಯತೆಯಿರುವುದರಿಂದ ಸ್ಥಿರ ಆಟಗಾರ ನಾಯಕನಾಗಬೇಕು ಎಂಬ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದೇವೆ ಎಂದು ಆಯ್ಕೆಗಾರರ ​​ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ದರು. ಆದರೆ ಇದೀಗ ಮುಂಚೂಣಿಯಲ್ಲಿರುವ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಶೀಘ್ರದಲ್ಲೇ ನಾಯಕರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಹರ್ಷಾ ಭೋಗ್ಲೆ, ಹಾರ್ದಿಕ್ ಪಾಂಡ್ಯ ಅವರಿಗೆ ದೇಶೀಯ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡುವಂತೆ ಕೇಳಲಾಗುತ್ತಿದೆ. ಅವರಿಗೆ ನಾಯಕನಾಗುವ ಅವಕಾಶ ಮುಗಿದಿಲ್ಲ. ಅವರಿಗೆ ಇನ್ನೂ ಬಾಗಿಲು ತೆರೆದಿದೆ. ಸದ್ಯಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಹಾರ್ದಿಕ್ ಪಾಂಡ್ಯ ಅವರು ಫಿಟ್ ಆಗಿರುವವರೆಗೆ ದೇಶೀಯ ಪಂದ್ಯಗಳನ್ನು ಆಡುವುದನ್ನು ಮುಂದುವರಿಸುತ್ತಾರೆ. ಹರ್ಷ ಭೋಗ್ಲೆ ಭಾರತೀಯ ಕ್ರಿಕೆಟ್ ತಂಡದ ಒಳಜಗಳವನ್ನು ತಿಳಿದಿರುವಂತೆ, ಅವರ ಕಾಮೆಂಟ್ಗಳು ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವನ್ನು ಸೃಷ್ಟಿಸಿವೆ. ಸೂರ್ಯಕುಮಾರ್ ಯಾದವ್ ಹಂಗಾಮಿ ನಾಯಕನಾದರೆ, ತೆಪ್ಪಗಾಗುತ್ತಿದೆಯೇ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. 2026ರ ಟಿ20 ವಿಶ್ವಕಪ್ ವರೆಗೆ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಇರಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಕೋಚ್ ಗೌತಮ್ ಗಂಭೀರ್ ನಾಯಕರನ್ನು ಆಗಾಗ್ಗೆ ಬದಲಾಯಿಸಲು ಇಷ್ಟಪಡುವುದಿಲ್ಲ ಎಂದು ಕೂಡ ಹೇಳಲಾಗಿದೆ. ಆದರೆ ಇದೀಗ ಮತ್ತೊಮ್ಮೆ ನಾಯಕನಾಗಿ ಅತ್ತಿಕ್ ಪಾಂಡ್ಯ ನೇಮಕವಾಗಲಿದ್ದಾರೆ ಎಂದು ವರದಿಯಾಗಿದೆ. ಪದೇ ಪದೇ ನಾಯಕರನ್ನು ಬದಲಾಯಿಸುವುದರಿಂದ ಆಟಗಾರರು ಕೂಡ ಬೇಸರಗೊಳ್ಳಬಹುದು. ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ? ಎಂಬುದನ್ನೂ ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1217.txt b/zeenewskannada/data1_url7_500_to_1680_1217.txt new file mode 100644 index 0000000000000000000000000000000000000000..4e3b3da78770d9a246a9b7fb97daaabbf9608932 --- /dev/null +++ b/zeenewskannada/data1_url7_500_to_1680_1217.txt @@ -0,0 +1 @@ +13 ಗಂಟೆ ಬ್ಯಾಟಿಂಗ್‌, 141 ಓವರ್‌ ಆಟ, 364 ರನ್‌ ಕೊಡುಗೆ... ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ದಾಂಡಿಗನ ಆಟಕ್ಕೆ ಬೆರಗಾಯ್ತು ಕ್ರಿಕೆಟ್‌ ಜಗತ್ತು! : 1938 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಓವಲ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಬ್ಯಾಟ್ಸ್‌ʼಮನ್ ಒಬ್ಬರು ಆಸ್ಟ್ರೇಲಿಯಾದ ಬೌಲರ್‌ʼಗಳನ್ನು ಬೆಂಡೆತ್ತಿದಾಗ ಅಂತಹದ್ದೇ ಒಂದು ಪವಾಡ ಸಂಭವಿಸಿತ್ತು. :ಟೆಸ್ಟ್ ಕ್ರಿಕೆಟ್‌ ಎಂಬುದು ಸುದೀರ್ಘ ಮತ್ತು ಆಸಕ್ತಿದಾಯಕ ಕ್ರಿಕೆಟ್ ಸ್ವರೂಪ‌ ಎಂದರೆ ತಪ್ಪಾಗಲ್ಲ. ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯದಲ್ಲಿ ಕೆಲವೊಮ್ಮೆ ಯಾರೂ ಊಹಿಸಲೂ ಸಾಧ್ಯವಾಗದಂತಹ ವಿಚಿತ್ರ ಘಟನೆಗಳು ನಡೆಯುತ್ತವೆ. ಇದನ್ನೂ ಓದಿ: 1938 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಓವಲ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಬ್ಯಾಟ್ಸ್‌ʼಮನ್ ಒಬ್ಬರು ಆಸ್ಟ್ರೇಲಿಯಾದ ಬೌಲರ್‌ʼಗಳನ್ನು ಬೆಂಡೆತ್ತಿದಾಗ ಅಂತಹದ್ದೇ ಒಂದು ಪವಾಡ ಸಂಭವಿಸಿತ್ತು. ಈ ಆಂಗ್ಲ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಆಡಿದ್ದಲ್ಲದೆ, ದಾಖಲೆಯ 141 ಓವರ್‌ಗಳನ್ನು ಬ್ಯಾಟಿಂಗ್ ಮಾಡಿ 364 ರನ್‌ʼಗಳ ಕೊಡುಗೆ ನೀಡಿದ್ದರು. ಇದು 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಲಿಯೊನಾರ್ಡ್ ಹಟ್ಟನ್ ಅವರ ಕಥೆಯಾಗಿದೆ. ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಹಟ್ಟನ್ ಮೊದಲ ಇನಿಂಗ್ಸ್ ನಲ್ಲಿ 364 ರನ್ ಗಳಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ದೊಡ್ಡ ವಿಷಯವೆಂದರೆ ಇಷ್ಟು ರನ್ ಗಳಿಸಲು, ಅವರು 847 ಎಸೆತಗಳನ್ನು (141. ಓವರ್‌) ಆಡಿದ್ದರು. ಇದು ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಆಡಿದ ಅತಿ ಸುದೀರ್ಘ ಇನ್ನಿಂಗ್ಸ್‌ ಆಗಿದೆ. ಇಷ್ಟೇ ಅಲ್ಲ, ಹಟ್ಟನ್ 797 ನಿಮಿಷಗಳ ಕಾಲ (ಸುಮಾರು ಹದಿಮೂರು ಗಂಟೆಗಳು) ಕ್ರೀಸ್‌ʼನಲ್ಲಿದ್ದರು. ಇದನ್ನೂ ಓದಿ: ಲಿಯೊನಾರ್ಡ್ ಹಟ್ಟನ್ ಅವರ 364 ರನ್‌ʼಗಳ ಇನ್ನಿಂಗ್ಸ್‌ʼನಲ್ಲಿ 35 ಬೌಂಡರಿ ಬಲದ ಮೇಲೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ʼನಲ್ಲಿ 903/7 ರನ್‌ʼಗಳ ಬೃಹತ್ ಸ್ಕೋರ್ ಅನ್ನು ಡಿಕ್ಲೇರ್ ಮಾಡಿಕೊಂಡಿತು. ಇದು ಆ ಸಮಯದಲ್ಲಿ ಯಾವುದೇ ತಂಡದಿಂದ ಟೆಸ್ಟ್ ಇನ್ನಿಂಗ್ಸ್‌ʼನಲ್ಲಿ ಅತ್ಯಧಿಕ ಸ್ಕೋರ್ ಆಗಿತ್ತು. ಇದನ್ನು ಶ್ರೀಲಂಕಾ 1997 ರಲ್ಲಿ 952 ರನ್ ಗಳಿಸುವ ಮೂಲಕ ಬ್ರೇಕ್‌ ಮಾಡಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1218.txt b/zeenewskannada/data1_url7_500_to_1680_1218.txt new file mode 100644 index 0000000000000000000000000000000000000000..2ef4b7a5e38b3cd84449992c1e1a899b7e175590 --- /dev/null +++ b/zeenewskannada/data1_url7_500_to_1680_1218.txt @@ -0,0 +1 @@ +ಇದೇ ಮೊದಲು... ಧೋನಿಗಾಗಿಯೇ ಈ ನಿಯಮ ಬದಲಾಯಿಸಲಿದೆ ಬಿಸಿಸಿಐ: ಮತ್ತೆ ತಂಡ ಸೇರುತ್ತಾರೆಯೇ ಕ್ಯಾಪ್ಟನ್‌ ಕೂಲ್!? : ಐಪಿಎಲ್ ಮೊದಲ ಸೀಸನ್ʼನಲ್ಲಿ ಈ ನಿಯಮ ತರಲಾಗಿತ್ತು. ಇದರ ಅಡಿಯಲ್ಲಿ, ಯಾವುದೇ ಫ್ರಾಂಚೈಸಿಯು ಅಂತಾರಾಷ್ಟ್ರೀಯ ಕ್ರಿಕೆಟ್‌ʼನಿಂದ ನಿವೃತ್ತರಾದ ಆಟಗಾರರನ್ನು ಅನ್‌ ಕ್ಯಾಪ್ಡ್ ಆಟಗಾರರ ವಿಭಾಗದಲ್ಲಿ ಕಡಿಮೆ ಹಣಕ್ಕೆ ಖರೀದಿಸಬಹುದು. ಇದಕ್ಕಿದ್ದ ಒಂದೇ ಷರತ್ತು ಅವರ ನಿವೃತ್ತಿಯಾಗಿ 5 ವರ್ಷವಾಗಿರಬೇಕು. :ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳುವ ನೀತಿಯ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಬಿಸಿಸಿಐ ಇತ್ತೀಚೆಗೆ ಲೀಗ್‌ʼನ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ, ಮೆಗಾ ಹರಾಜು, ಇಂಪಾಕ್ಟ್ ಪ್ಲೇಯರ್ ಮತ್ತು ಧಾರಣ ನೀತಿಯನ್ನು ಕೊನೆಗೊಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಇದನ್ನೂ ಓದಿ: ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಸಭೆಯಲ್ಲಿ ಧೋನಿಯನ್ನು ಉಳಿಸಿಕೊಳ್ಳುವ ನಿಯಮವನ್ನು ತರಲು ಬಿಸಿಸಿಐಗೆ ಒತ್ತಾಯಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, ಸಿಎಸ್‌ʼಕೆ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ. ಧೋನಿಯನ್ನು ಐಪಿಎಲ್‌ʼನಲ್ಲಿ ಕಣಕ್ಕಿಳಿಸಲು ಮಂಡಳಿಯು ದೊಡ್ಡ ಹೆಜ್ಜೆ ಇಡುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಮಂಡಳಿಯು ನಿಯಮ ಬದಲಾಯಿಸಿ, ಸಿಎಸ್‌ʼಕೆ ಬೇಡಿಕೆಯಂತೆ ನಡೆದರೆ, ಈ ಫ್ರಾಂಚೈಸಿಗೆ ಗುಡ್ ನ್ಯೂಸ್ ಸಿಗಲಿದೆ. ಇದನ್ನೂ ಓದಿ: ಆ ನಿಯಮ ಏನು? ಐಪಿಎಲ್ ಮೊದಲ ಸೀಸನ್ʼನಲ್ಲಿ ಈ ನಿಯಮ ತರಲಾಗಿತ್ತು. ಇದರ ಅಡಿಯಲ್ಲಿ, ಯಾವುದೇ ಫ್ರಾಂಚೈಸಿಯು ಅಂತಾರಾಷ್ಟ್ರೀಯ ಕ್ರಿಕೆಟ್‌ʼನಿಂದ ನಿವೃತ್ತರಾದ ಆಟಗಾರರನ್ನು ಅನ್‌ ಕ್ಯಾಪ್ಡ್ ಆಟಗಾರರ ವಿಭಾಗದಲ್ಲಿ ಕಡಿಮೆ ಹಣಕ್ಕೆ ಖರೀದಿಸಬಹುದು. ಇದಕ್ಕಿದ್ದ ಒಂದೇ ಷರತ್ತು ಅವರ ನಿವೃತ್ತಿಯಾಗಿ 5 ವರ್ಷವಾಗಿರಬೇಕು. ಈ ನಿಯಮವನ್ನು ಎಂದಿಗೂ ಬಳಸದ ಕಾರಣ 2021 ರಲ್ಲಿ ಬಿಸಿಸಿಐ ತೆಗೆದುಹಾಕಿತ್ತು. ಇದೀಗ ನ್ಯೂಸ್ 18 ವರದಿಯ ಪ್ರಕಾರ, ಜುಲೈ 31 ರಂದು ನಡೆದ ಸಭೆಯಲ್ಲಿ ಚೆನ್ನೈ ತನ್ನ ಪ್ರಮುಖ ಆಟಗಾರ ಧೋನಿಯನ್ನು ಆಡಿಸಬೇಕೆಂದರೆ ಈ ನಿಯಮವನ್ನು ಮರಳಿ ತರುವಂತೆ ಒತ್ತಾಯಿಸಿದೆ. ಆದರೆ ಕೆಲವೇ ಫ್ರಾಂಚೈಸಿಗಳು ಇದರಲ್ಲಿ CSKಗೆ ಬೆಂಬಲ ನೀಡಿದೆ. ಈಗ ಮೂಲಗಳನ್ನು ಉಲ್ಲೇಖಿಸಿ ಈ ನಿಯಮ ಮತ್ತೆ ಬರುವ ನಿರೀಕ್ಷೆಯಿದೆ. ಆಟಗಾರರ ನಿಯಂತ್ರಣವನ್ನು ಪ್ರಕಟಿಸುವ ಸಮಯದಲ್ಲಿ ಮಂಡಳಿಯು ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1219.txt b/zeenewskannada/data1_url7_500_to_1680_1219.txt new file mode 100644 index 0000000000000000000000000000000000000000..cc1d73df924e547f0ccd40f85c03ad4303c3d656 --- /dev/null +++ b/zeenewskannada/data1_url7_500_to_1680_1219.txt @@ -0,0 +1 @@ +ತಂದೆಗೆ ತಕ್ಕ ಮಗ... ಮುಗಿಲೆತ್ತರಕ್ಕೆ ಸಿಕ್ಸರ್‌ ಬಾರಿಸಿ ಮಿಂಚಿದ ರಾಹುಲ್‌ ದ್ರಾವಿಡ್‌ ಪುತ್ರ! ಜೂ. ದ್ರಾವಿಡ್‌ ಸುದೀರ್ಘ ಸಿಕ್ಸ್ ವಿಡಿಯೋ ನೋಡಿ : ಮಹಾರಾಜ ಟಿ20 ಕೆಎಸ್‌ʼಸಿಎ ಟೂರ್ನಿಯಲ್ಲಿ ಸಿಕ್ಸರ್ ಬಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯ ಕಂಡ ಅನೇಕರು, ತಂದೆಗೆ ತಕ್ಕ ಮಗ ಎನ್ನುತ್ತಿದ್ದಾರೆ. :ಭಾರತದ ಶ್ರೇಷ್ಠ ಬ್ಯಾಟ್ಸ್‌ʼಮನ್ ಮತ್ತು ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಪ್ರಸ್ತುತ ಸೋಶಿಯಲ್‌ ಮೀಡಿಯಾದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದಾರೆ. 'ಜೂನಿಯರ್ ವಾಲ್' ಮತ್ತು ಮುಂದಿನ 'ಹಿಟ್‌ಮ್ಯಾನ್' ಎಂದೆಲ್ಲಾ ಈತನನ್ನು ಕರೆಯಲಾಗುತ್ತಿದೆ. ಇದನ್ನೂ ಓದಿ: ಮಹಾರಾಜ ಟಿ20 ಕೆಎಸ್‌ʼಸಿಎ ಟೂರ್ನಿಯಲ್ಲಿ ಸಿಕ್ಸರ್ ಬಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯ ಕಂಡ ಅನೇಕರು, ತಂದೆಗೆ ತಕ್ಕ ಮಗ ಎನ್ನುತ್ತಿದ್ದಾರೆ. ಮಹಾರಾಜ T20 ಪಂದ್ಯಾವಳಿಯ ಪಂದ್ಯದಲ್ಲಿ, ಸಮಿತ್ ದ್ರಾವಿಡ್ ತಮ್ಮ ಶಕ್ತಿಶಾಲಿ ಸಿಕ್ಸರ್ ಹೊಡೆತದಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮೈಸೂರು ವಾರಿಯರ್ಸ್ ಪರ ಆಡುತ್ತಿರುವ ಸಮಿತ್, ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಸುದೀರ್ಘ ಸಿಕ್ಸರ್ ಬಾರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ. ದ್ರಾವಿಡ್ ಸರ್ ಮಗ ಗುರು ಇವ್ರು..🤯🔥 ಈ ಸಿಕ್ಸ್ ಗೆ ಒಂದು ಚಪ್ಪಾಳೆ ಬರ್ಲೇಬೇಕು..👏👌 📺 ನೋಡಿರಿ T20 | ಬೆಂಗಳೂರು ಮೈಸೂರು | NOWದಲ್ಲಿ — (@) ಸಮಿತ್ ದ್ರಾವಿಡ್ ಅವರ ಸಿಕ್ಸ್‌ʼಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್ನು ಇಷ್ಟೆಲ್ಲಾ ಪ್ರಶಂಸೆ ಗಳಿಸಿದರೂ ಸಹ, ಸಮಿತ್ʼಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಕೇವಲ ಏಳು ರನ್‌ ಮಾತ್ರ ಕೊಡುಗೆ ನೀಡಲು ಸಾಧ್ಯವಾಯಿತು. ಕೊನೆಗೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾಗಿ ಮೈಸೂರು ವಾರಿಯರ್ಸ್ 4 ರನ್ʼಗಳಿಂದ ಸೋತಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_122.txt b/zeenewskannada/data1_url7_500_to_1680_122.txt new file mode 100644 index 0000000000000000000000000000000000000000..d57980e857eb3a56f4c76f5d2340f4ba79f75ea1 --- /dev/null +++ b/zeenewskannada/data1_url7_500_to_1680_122.txt @@ -0,0 +1 @@ +: ವಿಶ್ವದ ಅತ್ಯಂತ ವೇಗದ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಮಾನವ ಯಾರು? ಉತ್ತರ: ಯೂರಿ ಗಗಾರಿನ್ ಪ್ರಶ್ನೆ 2:ನಾಜಿ ಪಕ್ಷದ ನಾಯಕ ಯಾರು? ಉತ್ತರ: ಅಡಾಲ್ಫ್ ಹಿಟ್ಲರ್ ಪ್ರಶ್ನೆ 3:ಚೀನಾದ ಮೊದಲ ಚಕ್ರವರ್ತಿ ಯಾರು? ಉತ್ತರ: ಕಿನ್ ಶಿ ಹುವಾಂಗ್ ಪ್ರಶ್ನೆ 4:ಯುನೈಟೆಡ್ ಸ್ಟೇಟ್ಸ್ ಯಾವ ವರ್ಷ ಸ್ವಾತಂತ್ರ್ಯವನ್ನು ಘೋಷಿಸಿತು? ಉತ್ತರ: 1776 ಪ್ರಶ್ನೆ 5:ಕೈಗಾರಿಕಾ ಕ್ರಾಂತಿ ಯಾವ ದೇಶದಲ್ಲಿ ಪ್ರಾರಂಭವಾಯಿತು? ಉತ್ತರ: ಗ್ರೇಟ್ ಬ್ರಿಟನ್ ಇದನ್ನೂ ಓದಿ: ಪ್ರಶ್ನೆ 6:ರೋಮನ್ ಸಾಮ್ರಾಜ್ಯ ಯಾವಾಗ ಪತನವಾಯಿತು? ಉತ್ತರ: 476 ಕ್ರಿ.ಶ ಪ್ರಶ್ನೆ 7:ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು? ಉತ್ತರ: ಸ್ಪುಟ್ನಿಕ್ ಪ್ರಶ್ನೆ 8:ನ್ಯೂಜಿಲೆಂಡ್‌ನ ರಾಜಧಾನಿ ಯಾವುದು? ಉತ್ತರ: ವೆಲ್ಲಿಂಗ್ಟನ್ ಪ್ರಶ್ನೆ 9:1930 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ದೇಶ ಯಾವುದು? ಉತ್ತರ: ಉರುಗ್ವೆ ಪ್ರಶ್ನೆ 10:ವಿಶ್ವದ ಅತ್ಯಂತ ವೇಗದ ಮನುಷ್ಯ ಎಂದು ಯಾರು? ಉತ್ತರ: ಉಸೇನ್ ಬೋಲ್ಟ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1220.txt b/zeenewskannada/data1_url7_500_to_1680_1220.txt new file mode 100644 index 0000000000000000000000000000000000000000..045c045bc0d280dda79f3cb46e1baa8ad0b080a0 --- /dev/null +++ b/zeenewskannada/data1_url7_500_to_1680_1220.txt @@ -0,0 +1 @@ +ಒಂದೇ ಓವರ್ʼನಲ್ಲಿ 3 ನೋ ಬಾಲ್‌: ಶೋಯೆಬ್ ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ! ಸಾನಿಯಾ ಮಿರ್ಜಾ ಮಾಜಿ ಪತಿ ಮೇಲಿನ ಅಪವಾದ ನಿಜವೇ? : ಫಾರ್ಚೂನ್ ಬಾರಿಶಾಲ್ ತಂಡದ ಮಾಲೀಕ ಮಿಜಾನೂರ್ ರೆಹಮಾನ್ ಅವರು ಮಲಿಕ್ ಜೊತೆಗಿನ ಒಪ್ಪಂದ ಕೊನೆಗೊಳಿಸುವ ಬಗ್ಗೆ ಖಚಿತಪಡಿಸಿದ್ದಾರೆ. ಕಳೆದ ದಿನ ಅಂದರೆ ಆಗಸ್ಟ್‌ 16ರಂದು ಫಾರ್ಚೂನ್ ಬಾರಿಶಾಲ್ ಶೋಯೆಬ್ ಮಲಿಕ್ ಬದಲಿಗೆ ಅಹ್ಮದ್ ಶೆಹಜಾದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. : ಪಾಕಿಸ್ತಾನದ ಅನುಭವಿ ಆಲ್‌ ರೌಂಡರ್ ಶೋಯೆಬ್ ಮಲಿಕ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ʼನಲ್ಲಿ ಫಾರ್ಚೂನ್ ಬಾರಿಶಾಲ್ ಜೊತೆಗಿನ ಒಪ್ಪಂದವನ್ನು ಕಳೆದುಕೊಂಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಅನುಮಾನಗಳ ಕಾರಣ ಫ್ರಾಂಚೈಸಿ ಮಲಿಕ್ ಜೊತೆಗಿನ ಒಪ್ಪಂದವನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. 2024 ರ ಮಿರ್ಪುರ್ ಹಂತದಲ್ಲಿ ಫಾರ್ಚೂನ್ ಬಾರಿಶಾಲ್ʼಗಾಗಿ ಮಲಿಕ್ ಮೂರು ಪಂದ್ಯಗಳನ್ನು ಆಡಿದ್ದರು. ಇದನ್ನೂ ಓದಿ: ಫಾರ್ಚೂನ್ ಬಾರಿಶಾಲ್ ತಂಡದ ಮಾಲೀಕ ಮಿಜಾನೂರ್ ರೆಹಮಾನ್ ಅವರು ಮಲಿಕ್ ಜೊತೆಗಿನ ಒಪ್ಪಂದ ಕೊನೆಗೊಳಿಸುವ ಬಗ್ಗೆ ಖಚಿತಪಡಿಸಿದ್ದಾರೆ. ಕಳೆದ ದಿನ ಅಂದರೆ ಆಗಸ್ಟ್‌ 16ರಂದು ಫಾರ್ಚೂನ್ ಬಾರಿಶಾಲ್ ಶೋಯೆಬ್ ಮಲಿಕ್ ಬದಲಿಗೆ ಅಹ್ಮದ್ ಶೆಹಜಾದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಪಾಕಿಸ್ತಾನದ ಆಲ್‌ ರೌಂಡರ್ ಪಂದ್ಯಾವಳಿಯಲ್ಲಿ ಇನ್ಮುಂದೆ ಇರುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಫಿಕ್ಸಿಂಗ್ ಮಾಡಿದ್ದಾರಾ?ಪಾಕಿಸ್ತಾನದ ಸ್ಟಾರ್ ಆಲ್ ರೌಂಡರ್ ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಶೋಯೆಬ್ ಮಲಿಕ್ ಜೊತೆಗಿನ ಒಪ್ಪಂದವನ್ನು ಫಾರ್ಚೂನ್ ಬಾರಿಶಾಲ್ ರದ್ದುಗೊಳಿಸಿದೆ. ಪಾಕಿಸ್ತಾನದ ಆಲ್‌ರೌಂಡರ್ ಮಲಿಕ್ ಕಳೆದ ಪಂದ್ಯದಲ್ಲಿ ಖುಲ್ನಾ ರೈಡರ್ಸ್ ವಿರುದ್ಧ ಒಂದೇ ಓವರ್‌ʼನಲ್ಲಿ ಮೂರು ನೋಬಾಲ್‌ʼಗಳನ್ನು ಎಸೆದಿದ್ದರು. ಇದರಿಂದಾಗಿ ಅನುಮಾನಕ್ಕೆ ಒಳಗಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1221.txt b/zeenewskannada/data1_url7_500_to_1680_1221.txt new file mode 100644 index 0000000000000000000000000000000000000000..c907b8e819d813b79bd353f857b743a671077175 --- /dev/null +++ b/zeenewskannada/data1_url7_500_to_1680_1221.txt @@ -0,0 +1 @@ +ಧೋನಿ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇವರೇ: ಇಂದಿಗೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾರೆ ಈ ಶ್ರೇಷ್ಠ ಆಟಗಾರರು! : 2008 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಧೋನಿಗೆ ಹಲವು ಸವಾಲುಗಳಿದ್ದವು. ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸಬೇಕಿತ್ತು. ಆ ಎಲ್ಲಾ ಸವಾಲುಗಳನ್ನು ಎದುರಿಸಿದ್ದಷ್ಟೇ ಅಲ್ಲದೆ, ಭಾರತ ತಂಡ ಇಡೀ ವಿಶ್ವಕ್ರಿಕೆಟ್‌ʼನಲ್ಲಿ ಎಂದೆಂದೂ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದ್ದರು. :ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು ಐಸಿಸಿ ಟಿ20 ವಿಶ್ವಕಪ್ (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಗಳನ್ನು ಗೆದ್ದಿದೆ. ಇದಲ್ಲದೇ 2009ರಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್‌ʼನಲ್ಲಿ ನಂಬರ್ ಒನ್ ಆಗಿತ್ತು. ಇದನ್ನೂ ಓದಿ: 2008 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಧೋನಿಗೆ ಹಲವು ಸವಾಲುಗಳಿದ್ದವು. ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸಬೇಕಿತ್ತು. ಆ ಎಲ್ಲಾ ಸವಾಲುಗಳನ್ನು ಎದುರಿಸಿದ್ದಷ್ಟೇ ಅಲ್ಲದೆ, ಭಾರತ ತಂಡ ಇಡೀ ವಿಶ್ವಕ್ರಿಕೆಟ್‌ʼನಲ್ಲಿ ಎಂದೆಂದೂ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದ್ದರು. ಇನ್ನು ಇವರ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇಂದಿಗೂ ಟೀಂ ಇಂಡಿಯಾ ಪರ ಆಡುತ್ತಾ ಮಿಂಚುತ್ತಿದ್ದಾರೆ. ಆ ಆಟಗಾರರು ಯಾರೆಂದು ತಿಳಿಯೋಣ. ರೋಹಿತ್‌ ಶರ್ಮಾ:ನಿರಂತರ ಕಳಪೆ ಫಾರ್ಮ್ ನಡುವೆಯೂ ರೋಹಿತ್ ಶರ್ಮಾಗೆ ಧೋನಿ ಅವಕಾಶ ನೀಡಿದ್ದರು. ಅದೊಂದು ಅವಕಾಶ ರೋಹಿತ್ ಅವರ ಸಂಪೂರ್ಣ ವೃತ್ತಿಜೀವನವನ್ನು ಬದಲಾಯಿಸಿತು. ರೋಹಿತ್‌‌ʼರನ್ನು ಏಕದಿನದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮಾಡುವಲ್ಲಿ ಧೋನಿ ಕೊಡುಗೆ ನೀಡಿದ್ದಾರೆ. ಅದಾದ ಬಳಿಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಆಗಿ ಮಿಂಚಿದ್ದರು. ಈ ಯಶಸ್ಸಿನ ಹಿಂದೆ ಧೋನಿ ಕೊಡುಗೆ ಪ್ರಮುಖವಾಗಿದೆ ಎಂದೇ ಹೇಳಬಹುದು. ವಿರಾಟ್‌ ಕೊಹ್ಲಿ:ಧೋನಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೊಹ್ಲಿಗೆ ಏಕದಿನದಲ್ಲಿ 3ನೇ ಸ್ಥಾನಕ್ಕೇರುವ ಅವಕಾಶವನ್ನು ನೀಡಿದ್ದು ಕೂಡ ಧೋನಿಯೇ. ಅವರ ಉತ್ತಮ ಪ್ರದರ್ಶನ ಕಂಡ ಧೋನಿ, ಟೆಸ್ಟ್‌ʼನಲ್ಲೂ ಅವಕಾಶ ನೀಡಿದರು. ಆದರೆ 2011-12ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಲಿಲ್ಲ. ಆದರೂ ಸಹ ಧೋನಿ ಕೊಹ್ಲಿಗೆ ನಿರಂತರ ಅವಕಾಶಗಳನ್ನು ನೀಡುತ್ತಾ ಬಂದರು. ಕೊನೆಗೆ ಅಡಿಲೇಡ್‌ʼನಲ್ಲಿ ಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ಕೊಹ್ಲಿ, ಧೋನಿ ನಂಬಿಕೆಯನ್ನು ಉಳಿಸಿಕೊಂಡರು. 2012 ರಲ್ಲಿ ಪರ್ತ್‌ʼನಲ್ಲಿ ಕೊಹ್ಲಿ ಬದಲಿಗೆ ರೋಹಿತ್‌ʼಗೆ ಅವಕಾಶ ನೀಡಲು ಆಯ್ಕೆಗಾರರು ಬಯಸಿದ್ದರು. ಆದರೆ ಧೋನಿ ತಮ್ಮ ಅಂತಿಮ 11 ರಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಿಕೊಂಡರು. ಈ ಬಗ್ಗೆ ಸ್ವತಃ ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದು, ಆ ಸಮಯದಲ್ಲಿ ನಾನು ಉಪನಾಯಕನಾಗಿದ್ದೆ. ಧೋನಿ ಸಲಹೆ ಮೇರೆಗೆ ರೋಹಿತ್ ಬದಲಿಗೆ ಕೊಹ್ಲಿಯನ್ನು ಆಯ್ಕೆ ಮಾಡಿದ್ದೆವು ಎಂದಿದ್ದಾರೆ. ರವಿಚಂದ್ರನ್ ಅಶ್ವಿನ್:ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದು ವಿಶ್ವದ ಅತ್ಯುತ್ತಮ ಸ್ಪಿನ್ ಬೌಲರ್‌ʼಗಳಲ್ಲಿ ಒಬ್ಬರು. ಐಪಿಎಲ್ 2010ರಲ್ಲಿ ಮೊದಲ ಬಾರಿಗೆ ಅಶ್ವಿನ್‌ʼಗೆ ಆಡುವ ಅವಕಾಶವನ್ನು ಧೋನಿ ನೀಡಿದರು. ಅಂದು ನಂಬಿಕೆಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದ್ದರು. ಧೋನಿ ನಾಯಕತ್ವದಲ್ಲಿ ಅಶ್ವಿನ್ ಐಪಿಎಲ್‌ʼನಲ್ಲಿ ಸಿಎಸ್‌ಕೆ ಪರ ಆಡಿದ್ದು, ಇವರ ಪ್ರತಿಭೆಯನ್ನು ನೋಡಿ ಆ ಬಳಿಕ ಭಾರತ ತಂಡಕ್ಕೆ ಸೇರ್ಪಡೆಗೊಂಡರು. 2010 ರಲ್ಲಿ ತಂಡ ಸೇರಿದ ಅಶ್ವಿನ್‌ ಮರು ವರ್ಷ ಅಂದರೆ 2011ರಲ್ಲಿಯೇ 2011 ರ ವಿಶ್ವಕಪ್‌ಗೆ ಆಯ್ಕೆಯಾದರು. ಇದನ್ನೂ ಓದಿ: ರವೀಂದ್ರ ಜಡೇಜಾ:ರವೀಂದ್ರ ಜಡೇಜಾ ಇಂದು ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್‌ʼಗಳಲ್ಲಿ ಒಬ್ಬರಾಗಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರು ವಿಷಯಗಳಲ್ಲೂ ಜಡೇಜಾ ಫುಲ್‌ ಶೈನ್‌ ಆಗಿದ್ದಾರೆ. ಇನ್ನು ಜಡೇಜಾ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಧೋನಿ ಶ್ರಮವಿದೆ. ರವೀಂದ್ರ ಜಡೇಜಾ ಅವರು ಧೋನಿ ನಾಯಕತ್ವದಲ್ಲಿ ಸಿಎಸ್‌ʼಕೆ ಪರ ಆಡಿದ್ದರು. ಇನ್ನು ಇವರ ಆಟದ ಶೈಲಿಗೆ ಮೆಚ್ಚುಗೆ ಸೂಚಿಸಿದ್ದ ಧೋನಿ ಜಡೇಜಾಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1222.txt b/zeenewskannada/data1_url7_500_to_1680_1222.txt new file mode 100644 index 0000000000000000000000000000000000000000..271cb50ed7c9016dbb6529fb5abdc39487e1ecf6 --- /dev/null +++ b/zeenewskannada/data1_url7_500_to_1680_1222.txt @@ -0,0 +1 @@ +ಐಪಿಎಲ್ ಸರಣಿಯಲ್ಲಿ ಟ್ವಿಸ್ಟ್.. ಇನ್ನು 74 ಪಂದ್ಯಗಳು.. ಹೊಸ ಪ್ಲಾನ್ ಮಾಡ್ತಿದೆ ಬಿಸಿಸಿಐ! 2024: ಈ ಬಾರಿಯ ಐಪಿಎಲ್‌ಗೆ ಮೆಗಾ ಹರಾಜು ಘೋಷಣೆಯಾಗಿದ್ದು, ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂಬುದು ಹಲವರ ನಿರೀಕ್ಷೆ. ಆದರೆ ಮುಂದಿನ ಐಪಿಎಲ್ ಸರಣಿಗೂ ಮುನ್ನ ವಿವಿಧ ಹೊಸ ಬದಲಾವಣೆಗಳನ್ನು ತರಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. 2024:ಈ ಬಾರಿಯ ಐಪಿಎಲ್‌ಗೆ ಮೆಗಾ ಹರಾಜು ಘೋಷಣೆಯಾಗಿದ್ದು, ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂಬುದು ಹಲವರ ನಿರೀಕ್ಷೆ. ಆದರೆ ಮುಂದಿನ ಐಪಿಎಲ್ ಸರಣಿಗೂ ಮುನ್ನ ವಿವಿಧ ಹೊಸ ಬದಲಾವಣೆಗಳನ್ನು ತರಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಐಪಿಎಲ್‌ನಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು 3 ಸೀಸನ್‌ಗಳಿಗೆ ಮೊದಲು 10ಕ್ಕೆ ಹೆಚ್ಚಿಸಲಾಗಿತ್ತು. ಹೀಗಾಗಿ ಐಪಿಎಲ್ ಪಂದ್ಯಗಳ ಸಂಖ್ಯೆ 74ರಿಂದ 94ಕ್ಕೆ ಏರಿಕೆಯಾಗುವ ನಿರೀಕ್ಷೆ ಇತ್ತು. ಐಪಿಎಲ್ ಆಡಳಿತ ಮಂಡಳಿ ಮತ್ತು ಮಾಲೀಕರ ನಡುವಿನ ಒಪ್ಪಂದವೂ ಇದೇ ಆಗಿತ್ತು. ಆದರೆ ಆ ಸ್ವರೂಪ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಮೆಗಾ ಹರಾಜಿನ ಜೊತೆಗೆ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಕುರಿತು ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಮಾಲೀಕರ ಸಲಹಾ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ವೈಯಕ್ತಿಕ ವಿನಂತಿಗಳಿಗೆ ಹೆಚ್ಚಿನ ತೂಕವನ್ನು ಬಹುಮತದ ಅಭಿಪ್ರಾಯಕ್ಕೆ ನೀಡಲಾಗುತ್ತದೆ. ಇದನ್ನೂ ಓದಿ: ಕೆಲವು ತಂಡಗಳು ಉತ್ತಮ ರಚನೆಯನ್ನು ಹೊಂದಿವೆ. ಹಾಗಾಗಿ ಮೆಗಾ ಹರಾಜು ಅಗತ್ಯವಿಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ, ಕೆಲವು ತಂಡಗಳು ಸರಿಯಾಗಿ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತವೆ ಮತ್ತು ಮೆಗಾ ಹರಾಜು ಅನಿವಾರ್ಯವಾಗಿದೆ. ತಂಡವನ್ನು ನಿರ್ಮಿಸಲು ಸ್ಥಿರತೆ ಮುಖ್ಯವಾಗಿದೆ. ಆದರೆ ಐಪಿಎಲ್‌ನ ಮೋಜಿನ ವಿಷಯವೆಂದರೆ ಒಟ್ಟು ವಿಘಟನೆ ಮತ್ತು ಪುನರ್ನಿರ್ಮಾಣದಲ್ಲಿ. ಅಲ್ಲದೆ, ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎಲ್ಲರೂ ಒಟ್ಟಾಗಿ ಮಾಡಬೇಕಾದ ನಿರ್ಧಾರ. ಆಟಗಾರರ ಕೆಲಸದ ಹೊರೆಗೆ ಧಕ್ಕೆಯಾಗದಂತೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ನಡೆಸಲು ಸಮಯವೂ ಅತ್ಯಗತ್ಯ. ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಒಪ್ಪಂದವಿದ್ದರೂ ಬಿಸಿಸಿಐಗೆ ಬಿಟ್ಟ ವಿಚಾರ ಎಂದಿದ್ದಾರೆ. ಇನ್ನೂ 10 ಪಂದ್ಯಗಳು ನಡೆಯಬೇಕಿದ್ದರೂ ಬಿಸಿಸಿಐಗೆ ಒಂದು ವಾರ ಹೆಚ್ಚುವರಿ ಸಮಯ ಬೇಕಾಗುತ್ತದೆ. ಈಗಾಗಲೇ ಐಪಿಎಲ್ ಆಟಗಾರರ ಶಿಬಿರದಲ್ಲಿ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಲಾಗದ ಪರಿಸ್ಥಿತಿ ಇದೆ. ಅಂತೆಯೇ, 2 ನೇ ಅರ್ಧ ಸರಣಿ ಮತ್ತು ಪ್ಲೇ ಆಫ್ ಪಂದ್ಯಗಳ ಸಮಯದಲ್ಲಿ ದೇಶಕ್ಕೆ ಅಂತರರಾಷ್ಟ್ರೀಯ ಆಟಗಾರರ ಮರಳುವಿಕೆ ಹೆಚ್ಚುತ್ತಿದೆ. ಇದರಿಂದ ಬಿಸಿಸಿಐ ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು ಹೇಗೆ ಹೆಚ್ಚಿಸಲಿದೆ ಎಂಬ ಪ್ರಶ್ನೆ ಮೂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1223.txt b/zeenewskannada/data1_url7_500_to_1680_1223.txt new file mode 100644 index 0000000000000000000000000000000000000000..2de05aa452e7c57a26c5e3f8843ab624194f1e88 --- /dev/null +++ b/zeenewskannada/data1_url7_500_to_1680_1223.txt @@ -0,0 +1 @@ +ಉತ್ತಮ ಪ್ರದರ್ಶನ ನೀಡುವವರ ಕೈ ಬಿಟ್ಟು, ಕಳಪೆ ಆಟಗಾರರ ಕೈ ಹಿಡಿದ ಬಿಸಿಸಿಐ..ಏನಿವರ ಉದ್ದೇಶ ಎಂದು ಕಿಡಿಕಾರಿದ ಫ್ಯಾನ್ಸ್‌..! : ಟೀಂ ಇಂಡಿಯಾ ಕ್ರಿಕೆಟ್‌ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ ಇದೆ. ಜಾಕಿರ್ ಖಾನ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ ಭಾರತ ತಂಡದಲ್ಲಿ ಅಂತಾ ಹೆಸರಿಸುವಂತಹ ಬೌಲರ್‌ ಯಾರೂ ಎಂಡ್ರಿ ಕೊಟ್ಟಿಲ್ಲ. : ಟೀಂ ಇಂಡಿಯಾ ಕ್ರಿಕೆಟ್‌ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ ಇದೆ. ಜಾಕಿರ್ ಖಾನ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ ಭಾರತ ತಂಡದಲ್ಲಿ ಅಂತಾ ಹೆಸರಿಸುವಂತಹ ಬೌಲರ್‌ ಯಾರೂ ಎಂಡ್ರಿ ಕೊಟ್ಟಿಲ್ಲ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದಂತಹ ತಂಡಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಬೆವರಿಳಿಸಲು ಎಡಗೈ ವೇಗದ ಬೌಲರ್‌ಗಳನ್ನು ಕಣಕ್ಕಿಳಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಟಿ20 ಮತ್ತು ಏಕದಿನ ಕ್ರಿಕೆಟ್ ಆಡುತ್ತಿರುವ ಅರ್ದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ಪಾದಾರ್ಪಣೆ ಮಾಡಿ ಅಮೋಘ ಪ್ರದರ್ಶನ ನೀಡಿದ ತಮಿಳುನಾಡು ಕ್ರಿಕೆಟಿಗ ನಟರಾಜನ್‌ಗೆ ಬಿಸಿಸಿಐ ಅವಕಾಶ ನೀಡಿಲ್ಲ. 33ರ ಹರೆಯದ ನಟರಾಜನ್ ಉತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ವಿಕೆಟ್ ಕಬಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಿರುಚ್ಚಿ ವಿರುದ್ಧ ನಡೆದ ಟಿಎನ್‌ಪಿಎಲ್‌ ಸರಣಿಯಲ್ಲೂ ಕೇವಲ ಆರು ರನ್‌ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿದ್ದರು. ಅದೇ ರೀತಿ ನಟರಾಜನ್‌ ನೆಲ್ಲಿ ತಂಡದ ವಿರುದ್ಧ 36 ರನ್ ಹಾಗೂ ನಾಲ್ಕು ವಿಕೆಟ್ ಹಾಗೂ ಸೇಲಂ ತಂಡದ ವಿರುದ್ಧ ಮೂರು ರನ್ ಹಾಗೂ ಎರಡು ವಿಕೆಟ್ ಪಡೆದಿದ್ದರು. ಎಂಟು ಓವರ್ ಆಡಿದ ನಟರಾಜನ್ 12 ವಿಕೆಟ್ ಪಡೆದರು. ನಟರಾಜನ್ ಮತ್ತೊಮ್ಮೆ ಭಾರತ ತಂಡದಲ್ಲಿ ಆಡಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಭಾರತ ತಂಡದಲ್ಲಿ ಆಡಿ ಮೂರು ವರ್ಷಗಳಾಗಿವೆ. ಈ ವಾತಾವರಣದಲ್ಲಿ ಎಲ್ಲಾ ಆಟಗಾರರನ್ನು ಇರಿಸಿಕೊಂಡು ದುಲೀಪ್ ಟ್ರೋಫಿಗೆ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದೆ. ಬಿಸಿಸಿಐ ಪ್ರಕಟಿಸಿದ ಆಟಗಾರರ ಪಟ್ಟಿ ಅನೇಕ ವೇಗಿ ಬೌಲರ್‌ಗಳನ್ನು ಒಳಗೊಂಡಿದೆ. ಪದೇ ಪದೇ ಗಾಯಗೊಂಡು ಭಾರತ ತಂಡದಿಂದ ಹೊರಗುಳಿದಿದ್ದ ಉಮ್ರಾನ್ ಮಲಿಕ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಆಟಗಾರರಿಗೆ ಕೂಡ ತಂಡದಲ್ಲಿ ಅವಾಕಾಶ ನೀಡಲಾಗಿದೆ. ಆದರೆ ದುಲೀಪ್ ಟ್ರೋಫಿಯಲ್ಲೂ ಉತ್ತಮ ದೈಹಿಕ ಸಾಮರ್ಥ್ಯ ಸಾಬೀತು ಪಡಿಸಿರುವ ನಟರಾಜನ್ ಅವರನ್ನು ಬಿಸಿಸಿಐ ಹೊರಗಿಟ್ಟಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1224.txt b/zeenewskannada/data1_url7_500_to_1680_1224.txt new file mode 100644 index 0000000000000000000000000000000000000000..647ead88e5a489e621a71d3953cd9cca1e37684d --- /dev/null +++ b/zeenewskannada/data1_url7_500_to_1680_1224.txt @@ -0,0 +1 @@ +ಫಿಟ್ನೆಸ್‌ʼನಲ್ಲಿ ವಿರಾಟ್‌ ಕೊಹ್ಲಿಗೆ ಟಕ್ಕರ್‌ ಕೊಟ್ಟ ಸ್ಟಾರ್‌ ಕ್ರಿಕೆಟರ್!‌ ಟೀಂ ಇಂಡಿಯಾದ ಹಾಟ್‌ ಆಂಡ್‌ ಫಿಟ್ ಕ್ರಿಕೆಟಿಗ ಬೇರಾರು ಅಲ್ಲ... - : ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಯೋ-ಯೋ ಟೆಸ್ಟ್‌ʼನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ. 18.7 ಅಂಕಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. - :ಅದ್ಭುತ ಬ್ಯಾಟಿಂಗ್‌ ಹೊರತಾಗಿ, ವಿರಾಟ್ ಕೊಹ್ಲಿ ಅತ್ಯುತ್ತಮ ಫಿಟ್‌ನೆಸ್‌ʼಗೆ ಹೆಸರುವಾಸಿಯಾಗಿದ್ದಾರೆ. ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌‌ʼನ ಫಿಟ್ ಆಟಗಾರರಲ್ಲಿ ಒಬ್ಬರು. ಆದರೆ ಕಳೆದ ಬಾರಿ ನಡೆದ ಯೋ-ಯೋ ಟೆಸ್ಟ್‌ʼನಲ್ಲಿ ವಿರಾಟ್ ಕೊಹ್ಲಿಗಿಂತ ಶುಭ್‌ಮನ್ ಗಿಲ್ ಹೆಚ್ಚು ಅಂಕ ಗಳಿಸಿದ್ದಾರೆ. ಇದನ್ನೂ ಓದಿ: ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಯೋ-ಯೋ ಟೆಸ್ಟ್‌ʼನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ. 18.7 ಅಂಕಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಇದನ್ನೂ ಓದಿ: ಹೆಚ್ಚು ಫಿಟ್ ಆಗಿರುವ ಆಟಗಾರರು ಯೋ-ಯೋ ಟೆಸ್ಟ್‌ʼನಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ. ಯೋ-ಯೋ ಟೆಸ್ಟ್ ಎನ್ನುವುದು ಆಟಗಾರರ ಫಿಟ್‌ನೆಸ್ ಅನ್ನು ಅಳೆಯುವ ಮಾಪಕವಾಗಿದೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ ಯೋ-ಯೋ ಟೆಸ್ಟ್‌ʼನಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ್ದರು, ಆದರೆ ಈ ಬಾರಿ ಶುಭಮನ್ ಗಿಲ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1225.txt b/zeenewskannada/data1_url7_500_to_1680_1225.txt new file mode 100644 index 0000000000000000000000000000000000000000..d7520d8f855b0719c4feb37f583ec38b522d93c2 --- /dev/null +++ b/zeenewskannada/data1_url7_500_to_1680_1225.txt @@ -0,0 +1 @@ +ಡಾನ್ ಬ್ರಾಡ್ಮನ್ ವಿಶ್ವದಾಖಲೆ ಮುರಿಯುವ ದಿನ ದೂರವಿಲ್ಲ...! ಆ ರೆಕಾರ್ಡ್‌ ಬ್ರೇಕ್‌ ಮಾಡೋಕೆ ವಿರಾಟ್ ಕೊಹ್ಲಿಗೆ ಬೇಕಿರೋದು ಇಷ್ಟೇ ರನ್ : ಸೆಪ್ಟೆಂಬರ್ 19 ರಿಂದ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯಲ್ಲಿ, ದಂತಕಥೆ ಡಾನ್ ಬ್ರಾಡ್ಮನ್ ಅವರ ದೊಡ್ಡ ಟೆಸ್ಟ್ ದಾಖಲೆಯನ್ನು ಮುರಿಯಲು ಕೊಹ್ಲಿ ಸಿದ್ಧರಾಗಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಆಡಿದ ನಂತರ, ವಿರಾಟ್ ಕೊಹ್ಲಿ ಲಂಡನ್‌ʼಗೆ ತೆರಳಿದ್ದಾರೆ, :ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಬ್ಯಾಟ್ಸ್‌ʼಮನ್ ವಿರಾಟ್ ಕೊಹ್ಲಿ ಕ್ಲಾಸ್ ಬ್ಯಾಟಿಂಗ್ ಬಗ್ಗೆ ವಿಶೇಷವಾಗಿ ಏನನ್ನೂ ಹೇಳುವ ಅವಶ್ಯಕತೆ ಇಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೆಲ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ 19 ರಿಂದ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯಲ್ಲಿ, ದಂತಕಥೆ ಡಾನ್ ಬ್ರಾಡ್ಮನ್ ಅವರ ದೊಡ್ಡ ಟೆಸ್ಟ್ ದಾಖಲೆಯನ್ನು ಮುರಿಯಲು ಕೊಹ್ಲಿ ಸಿದ್ಧರಾಗಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಆಡಿದ ನಂತರ, ವಿರಾಟ್ ಕೊಹ್ಲಿ ಲಂಡನ್‌ʼಗೆ ತೆರಳಿದ್ದಾರೆ, ಮುಂದಿನ ತಿಂಗಳು ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಮತ್ತು ಮೂರು ಟಿ20 ಅಂತಾರಾಷ್ಟ್ರೀಯ ಸರಣಿಗಳನ್ನು ಆಡಲು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಇದರ ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಈ ಪಂದ್ಯದಿಂದಲೇ ವಿರಾಟ್ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದರೆ, ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಡಾನ್ ಬ್ರಾಡ್‌ಮನ್‌ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಇದುವರೆಗೆ 113 ಪಂದ್ಯಗಳಲ್ಲಿ 29 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ತಕ್ಷಣ ಅವರು ಬ್ರಾಡ್ಮನ್ ಅವರನ್ನು ಮೀರಿಸುತ್ತಾರೆ. ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 29 ಶತಕಗಳನ್ನು ಬಾರಿಸಿದ್ದಾರೆ. ಇನ್ನು 30ನೇ ಶತಕ ಸಿಡಿಸಿದ ತಕ್ಷಣ ಕೊಹ್ಲಿ ಶಿವನಾರಾಯಣ ಚಂದ್ರಪಾಲ್ ಮತ್ತು ಮ್ಯಾಥ್ಯೂ ಹೇಡನ್ ಅವರ ಟೆಸ್ಟ್ ಶತಕವನ್ನು ಸರಿಗಟ್ಟಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1226.txt b/zeenewskannada/data1_url7_500_to_1680_1226.txt new file mode 100644 index 0000000000000000000000000000000000000000..97c8301d360c128ff0a723c4ebf454354dd5985f --- /dev/null +++ b/zeenewskannada/data1_url7_500_to_1680_1226.txt @@ -0,0 +1 @@ +ದಿನೇಶ್‌ ಕಾರ್ತಿಕ್‌ ಮಲಗುವ ಕೋಣೆಯಲ್ಲಿ ದೆವ್ವದ ಕಾಟ!! ಆ ಕರಾಳ ರಾತ್ರಿಯ ಭಯಾನಕ ಅನುಭವ ಬಹಿರಂಗಪಡಿಸಿದ ಸ್ಟಾರ್‌ ಕ್ರಿಕೆಟಿಗ ಡಿಕೆ : 2013ರಲ್ಲಿ ಟೀಂ ಇಂಡಿಯಾದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಯಾನಕ ಅನುಭವವನ್ನು ಎದುರಿಸಬೇಕಾಯಿತು ಎಂದು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಆದರೆ ಅಂದು ತಾನು ನೋಡಿದ್ದೇನು ಎಂಬುದು ಡಿಕೆಗೆ ನಿಖರವಾಗಿ ತಿಳಿದಿರಲಿಲ್ಲ. :ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ದಿನೇಶ್ ಕಾರ್ತಿಕ್ ಈ ವರ್ಷ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ ಎ ಟಿ20 ಭಾಗವಾಗಲಿದ್ದಾರೆ. ರಾಜಸ್ಥಾನ ರಾಯಲ್ಸ್‌ʼನ ಫ್ರಾಂಚೈಸ್ ತಂಡವಾದ ಪಾರ್ಲ್ ರಾಯಲ್ಸ್‌ ಪರ ಆಡಲಿದ್ದಾರೆ. ಕ್ರೀಡೆಯ ಜೊತೆಗೆ ಕಾಮೆಂಟೇಟರ್ ಆಗಿಯೂ ಕಾರ್ತಿಕ್ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೆಲ್ಲದರ ನಡುವೆ ದಿನೇಶ್ ಕಾರ್ತಿಕ್ ವಿಚಿತ್ರ ಅನುಭವದ ಬಗ್ಗೆ ಮಾತನಾಡಿದ್ದು, ಬೆಚ್ಚಿಬೀಳಿಸುವಂತಿದೆ. ಇದನ್ನೂ ಓದಿ: 2013ರಲ್ಲಿ ಟೀಂ ಇಂಡಿಯಾದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಯಾನಕ ಅನುಭವವನ್ನು ಎದುರಿಸಬೇಕಾಯಿತು ಎಂದು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಆದರೆ ಅಂದು ತಾನು ನೋಡಿದ್ದೇನು ಎಂಬುದು ಡಿಕೆಗೆ ನಿಖರವಾಗಿ ತಿಳಿದಿರಲಿಲ್ಲ. T20 ಲೀಗ್‌ʼನ ಭಾಗವಾದ ಮೊದಲ ಭಾರತೀಯ ಇದೀಗ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಆಡಲು ಕಾರ್ತಿಕ್ ರೆಡಿಯಾಗಿದ್ದಾರೆ. ರಾಯಲ್ಸ್ SA20 ಮೂರನೇ ಋತುವಿನಲ್ಲಿ ಕಾರ್ತಿಕ್ ಅವರನ್ನು ವಿದೇಶಿ ಆಟಗಾರರಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಿದೆ. ಇದರೊಂದಿಗೆ ಈ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ: ಈ ಲೀಗ್‌ʼನಲ್ಲಿ ಭಾಗವಹಿಸಿ ಮಾತನಾಡಿದ ಕಾರ್ತಿಕ್, "ನಾನು ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ನೆನಪುಗಳನ್ನು ಹೊಂದಿದ್ದೇನೆ. ಸ್ಪರ್ಧಾತ್ಮಕ ಕ್ರಿಕೆಟ್‌ʼಗೆ ಮರಳುವುದು ಮತ್ತು ಈ ಅದ್ಭುತ ಸ್ಪರ್ಧೆಯನ್ನು ಗೆಲ್ಲುವುದು ತುಂಬಾ ಅದ್ಭುತವಾಗಿದೆ. ಸಾಕಷ್ಟು ಅನುಭವ, ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹೊಂದಿರುವ ಪಾರ್ಲ್ ರಾಯಲ್ಸ್ ತಂಡವನ್ನು ಸೇರಲು ನನಗೆ ತುಂಬಾ ಸಂತೋಷವಾಗಿದೆ. ನಾನು ಖಂಡಿತವಾಗಿಯೂ ಈ ಗುಂಪಿಗೆ ಸೇರಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1227.txt b/zeenewskannada/data1_url7_500_to_1680_1227.txt new file mode 100644 index 0000000000000000000000000000000000000000..4fb33371db2a2c18327e139b4ede54d98c6d7dea --- /dev/null +++ b/zeenewskannada/data1_url7_500_to_1680_1227.txt @@ -0,0 +1 @@ +6,6,6,6,6,6,6,6... 10 ಎಸೆತಕ್ಕೆ 60 ರನ್ ಚಚ್ಚಿದ ಇಶಾನ್‌ ಕಿಶನ್!‌ ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದಕ್ಕೆ 'ಸೇಡು' ತೀರಿಸಿಕೊಂಡರೇ ಸ್ಟಾರ್‌ ʼದಾಂಡಿಗʼ : ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬುಚ್ಚಿ ಬಾಬು. ಇಶಾನ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ರಾಮ್‌ವೀರ್ ಗುರ್ಜರ್, ಅಧೀರ್ ಪ್ರತಾಪ್ ಸಿಂಗ್ ಮತ್ತು ಆಕಾಶ್ ರಾಜಾವತ್ ವಿರುದ್ಧ ಹೆಚ್ಚು ರನ್ ಗಳಿಸಿದ ಇಶಾನ್‌, ಈ ಮೂವರು ಬೌಲರ್‌ʼಗಳ ವಿರುದ್ಧ 8 ಸಿಕ್ಸರ್‌ ಬಾರಿಸಿದ್ದಾರೆ. :ಟೀಂ ಇಂಡಿಯಾದಿಂದ ಹೊರಬಿದ್ದ ಇಶಾನ್ ಕಿಶನ್ ಇದೀಗ ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಈ ಎಡಗೈ ಬ್ಯಾಟ್ಸ್‌ಮನ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಇನ್ನು ಈ ಸುದ್ದಿ ಬರೆಯುವ ತನಕ, ಇಶಾನ್ 88 ಎಸೆತಗಳಲ್ಲಿ 105 ರನ್ ಗಳಿಸಿದ್ದರು ಅಷ್ಟೇ ಅಲ್ಲದೆ, 10 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದನ್ನೂ ಓದಿ: ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬುಚ್ಚಿ ಬಾಬು. ಇಶಾನ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ರಾಮ್‌ವೀರ್ ಗುರ್ಜರ್, ಅಧೀರ್ ಪ್ರತಾಪ್ ಸಿಂಗ್ ಮತ್ತು ಆಕಾಶ್ ರಾಜಾವತ್ ವಿರುದ್ಧ ಹೆಚ್ಚು ರನ್ ಗಳಿಸಿದ ಇಶಾನ್‌, ಈ ಮೂವರು ಬೌಲರ್‌ʼಗಳ ವಿರುದ್ಧ 8 ಸಿಕ್ಸರ್‌ ಬಾರಿಸಿದ್ದಾರೆ. ಇದನ್ನೂ ಓದಿ: ಇಶಾನ್ ಕಿಶನ್ ಕಳೆದ ವರ್ಷ ಡಿಸೆಂಬರ್ʼನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಧ್ಯದಲ್ಲಿ ಬಿಟ್ಟು ಮರಳಿದ್ದರು. ಇದಾದ ನಂತರ, ಐಪಿಎಲ್‌ಗೂ ಮುನ್ನ ಅವರು ಎನ್‌ʼಸಿಎ ಬದಲಿಗೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ವಡೋದರಾದಲ್ಲಿ ತರಬೇತಿ ಪಡೆದ ಕಾರಣ ವಿವಾದಕ್ಕೆ ಒಳಗಾಗಿದ್ದರು. ಇದಾದ ಬಳಿಕ ಇಶಾನ್ ಐಪಿಎಲ್‌ʼನಲ್ಲಿ ಮಿಶ್ರ ಪ್ರದರ್ಶನ ನೀಡಿದ್ದರು. ಟಿ20 ವಿಶ್ವಕಪ್ ತಂಡದಲ್ಲಿ ಇಶಾನ್ ಆಯ್ಕೆಯಾಗಿರಲಿಲ್ಲ. ಇಶಾನ್ ದೇಶೀಯ ಕ್ರಿಕೆಟ್ ಆಡಿದಾಗ ಮಾತ್ರ ಟೀಂ ಇಂಡಿಯಾಗೆ ಮರಳಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಇಶಾನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡಲು ನಿರ್ಧರಿಸಿದ್ದಾರೆ. ಜಾರ್ಖಂಡ್ ಅವರನ್ನು ತಂಡದ ನಾಯಕನನ್ನಾಗಿ ಮಾಡಿದೆ. ಇದೀಗ ಈ ಆಟಗಾರ ಮೊದಲ ಪಂದ್ಯದಲ್ಲೇ ಅದ್ಭುತ ಶತಕ ಬಾರಿಸುವ ಮೂಲಕ ಪುನರಾಗಮನದ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1228.txt b/zeenewskannada/data1_url7_500_to_1680_1228.txt new file mode 100644 index 0000000000000000000000000000000000000000..ba7e1bab67a3b706a9c8bbd004d9632f8b9882dc --- /dev/null +++ b/zeenewskannada/data1_url7_500_to_1680_1228.txt @@ -0,0 +1 @@ +ರಾಜ್ಯದ ಸರ್ಕಾರಿ ಶಾಲೆಗಳಿಗೆ 1 ಸಾವಿರ ಕೋಟಿ ಆರ್ಥಿಕ ನೆರವು ನಿರೀಕ್ಷೆ : ಸಚಿವ ಮಧು ಎಸ್ ಬಂಗಾರಪ್ಪ ವರ್ಷದ ಅವಧಿ ಒಳಗಾಗಿ ಸಮುದಾಯದಿಂದ ಒಂದು ಸಾವಿರ ಕೋಟಿ ಆರ್ಥಿಕ ನೆರವು ಒದಗಿ ಬರುವ ನಿರೀಕ್ಷೆ ಇದೆ ಎಂದು ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು. ಶಿವಮೊಗ್ಗ:ವರ್ಷದ ಅವಧಿ ಒಳಗಾಗಿ ಸಮುದಾಯದಿಂದ ಒಂದು ಸಾವಿರ ಕೋಟಿ ಆರ್ಥಿಕ ನೆರವು ಒದಗಿ ಬರುವ ನಿರೀಕ್ಷೆ ಇದೆ ಎಂದು ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಸೊರಬ ತಾಲ್ಲೂಕು ಕು ಬಟೂರಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹತ್ತು ಲಕ್ಷ ರೂಪಾಯಿಗಳ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ ನಂತರ ಏರ್ಪಡಿಸಲಾಗಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಎಲ್ಲಾ ರೀತಿಯ ಅಗತ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೆಸೆಯಲ್ಲಿ ಸುಮಾರು 10 ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ನೀಡಿ ತಾವು ಓದಿದ ಶಾಲೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ವತಹ ತಾವುಗಳು ಕೂಡ ಅವರ ಹಾದಿಯಲ್ಲಿಯೇ ಮುನ್ನಡೆದು ಮಾನ್ಯ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್ ಬಂಗಾರಪ್ಪನವರು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶಾಲೆಯ ಸರ್ವಾಂಗಿಣ ವಿಕಾಸಕ್ಕೆ ತಾವು ಬದ್ಧರಿರುವುದಾಗಿ ತಿಳಿಸಿದರು. ಇದನ್ನೂ ಓದಿ : ರಾಜ್ಯದಲ್ಲಿ ಸುಮಾರು 46000 ಸರ್ಕಾರಿ ಶಾಲೆಗಳಿದ್ದು, ಆ ಎಲ್ಲಾ ಶಾಲೆಗಳನ್ನು ಸರ್ಕಾರದ ಅನುದಾನದಿಂದಲೇ ಅಭಿವೃದ್ಧಿಪಡಿಸಲು ಸಾಧ್ಯವಾಗದು. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದು, ಉತ್ತಮ ಜೀವನ ನಿರ್ವಹಣೆ ಮಾಡುತ್ತಿರುವ ಅನೇಕ ಜನರು ತಾವು ಓದಿದ ಹಾಗೂ ಇಂದು ತಮ್ಮ ಮಕ್ಕಳು ಮತ್ತು ತಮ್ಮ ಊರಿನ ಮಕ್ಕಳು ಓದುತ್ತಿರುವ ಶಾಲೆಗೆ ಋಣ ತೀರಿಸುವ ಭಾಗವಾಗಿ ಯಾವುದೇ ವಿಧದಲ್ಲಾದರೂ ನೆರವಾಗುವಂತೆ ಹಾಗೂ ಅಲ್ಲಿನ ಮಕ್ಕಳು ಜಗವಿಖ್ಯಾತರಾಗುವಂತೆ ಶ್ರಮಿಸಲು ಮನವಿ ಮಾಡಿದರು. ಹಲವು ದಶಕಗಳ ಹಿಂದಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಹಾಗೂ ಅವುಗಳ ಭೌತಿಕ ಸ್ವರೂಪ ಸಮಗ್ರವಾಗಿ ಬದಲಾವಣೆಗೊಂಡಿದೆ. ಪ್ರತಿಭಾವಂತ ಶಿಕ್ಷಕರುಗಳ ನೇಮಕವಾಗಿದೆ. ಮಧ್ಯಾಹ್ನದ ಬಿಸಿ ಊಟ, ಪೌಷ್ಟಿಕ ಆಹಾರ, ಮೊಟ್ಟೆ, ಹಾಲು, ರಾಗಿ ಮಾಲ್ಟ್, ಸಮವಸ್ತ್ರ ಮತ್ತು ಪಠ್ಯಪುಸ್ತಕ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಾವಂತ ಶಿಕ್ಷಕರೇ ಹೊಂದಿರುವ ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗುವAತೆ ಮನವಿ ಮಾಡಿದ ಅವರು, ಸರ್ಕಾರಿ ಶಾಲೆಯ ಸೊಗಡು ಮತ್ತು ಮಹತ್ವವನ್ನು ಅರಿಯುವಂತೆ ಅವರು ಮನವಿ ಮಾಡಿದರು. ಇದನ್ನೂ ಓದಿ : ಉತ್ತರ ಕರ್ನಾಟಕದ ಏಳು ಜಿಲ್ಲೆಗಳ 1700 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸುಮಾರು 38,000 ವಿದ್ಯಾರ್ಥಿಗಳು ದಾಖಲಾಗಿರುವುದು ವಿಶೇಷ ಎನಿಸಿದೆ ಎಂದವರು ನುಡಿದರು. ರಾಜ್ಯದ 46,000 ಶಾಲೆಗಳಿಗೆ ಸರ್ಕಾರ ಪ್ರತಿ ವರ್ಷ 44,000 ಕೋಟಿ ರೂಪಾಯಿಗಳ ಹಣ ವೆಚ್ಚ ಮಾಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಸುಮಾರು 56 ಲಕ್ಷ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ ನೆರಕೇರ, ಶ್ರೀಮತಿ ಅನಿತಾ ಮಧು ಬಂಗಾರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ. ಡಿ. ಶೇಖರ್ ನಾಗರಾಜ್ ಗೌಡ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1229.txt b/zeenewskannada/data1_url7_500_to_1680_1229.txt new file mode 100644 index 0000000000000000000000000000000000000000..78a60836e6e5272f0bb5828e8745825bf27e0ed6 --- /dev/null +++ b/zeenewskannada/data1_url7_500_to_1680_1229.txt @@ -0,0 +1 @@ +ಮತ್ತೊಬ್ಬ ಸ್ಟಾರ್‌ ಕ್ರಿಕೆಟರ್‌ ದಾಂಪತ್ಯ ಅಂತ್ಯ!? ಪತ್ನಿಯಿಂದಲೇ ಹೊರಬಿತ್ತು ಸತ್ಯ!! : ಬಾಂಗ್ಲಾದೇಶದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷವಾಗಿ ಹೇಳುವುದೇನೂ ಇಲ್ಲ. ಇದೀಗ ಇವರ ವೈಯಕ್ತಿಕ ಜೀವನದ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.. : ಬಾಂಗ್ಲಾದೇಶದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರ ಕಾರ್ಯವೈಖರಿಯಿಂದ ಅವರು ಕಾಲಕಾಲಕ್ಕೆ ಕ್ರಿಕೆಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು.. ಇವರು ತಮ್ಮ ಹೆಂಡತಿಗೆ ಮೋಸ ಮಾಡಿದ್ದಾರೆ ಎಂದು ವರ್ಷಗಳಿಂದ ಸುದ್ದಿ ಬರುತ್ತಿದೆ. ಕೊನೆಗೂ ಈ ಸುದ್ದಿಗೆ ಶಾಕಿಬ್ ಪತ್ನಿ ಉಮ್ಮಿ ಹಮದ್ ಶಿಶಿರ್ ಪ್ರತಿಕ್ರಿಯಿಸಿದ್ದಾರೆ. ಪತಿ ಮತ್ತು ತಂದೆಯಾಗಿ ಶಕೀಬ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಅದು ಹೇಳಿದ್ದಾರೆ.. ಕೆಲವು ದಿನಗಳ ಹಿಂದೆ ಶಕೀಬ್ ಪತ್ನಿ ಶಿಶಿರ್ ತನ್ನ ಪತಿಯೊಂದಿಗೆ ಇರುವ ಕೆಲವು ಫೋಟೋಗಳನ್ನು ತನ್ನ ಸಾಮಾಜಿಕ ಮಾಧ್ಯಮದಿಂದ ಡಿಲೀಟ್‌ ಮಾಡಿದ್ದರು.. ಇದರಿಂದಾಗಿ ಇಬ್ಬರ ನಡುವೆ ಘರ್ಷಣೆ ನಡೆದಿದೆ ಎಂಬ ವದಂತಿ ಹಬ್ಬಿತ್ತು. ಈ ಕುರಿತು ಮಾತನಾಡಿರುವ ಆಕೆ, ಆ ಫೋಟೋಗಳನ್ನು ಡಿಲೀಟ್ ಮಾಡಿಲ್ಲ, ಪ್ರೈವೇಟ್‌ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ- "ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಆಟದ ವಿಷಯದಲ್ಲಿ ಅವನ ಮೇಲೆ ಎಷ್ಟೇ ಟೀಕೆಗಳನ್ನು ಮಾಡಬಹುದು, ಆದರೆ ಅದನ್ನು ಅವನ ವೈಯಕ್ತಿಕ ಜೀವನದೊಂದಿಗೆ ಜೋಡಿಸಬಾರದು.. ಶಕೀಬ್ ಅವರು ಉತ್ತಮ ಪತಿ ಮತ್ತು ತಂದೆ.. ಇದುವರೆಗೂ ಅವರು ನನನ್ನು ನೋಯಿಸಿಲ್ಲ" ಎಂದು ಹೇಳಿದ್ದಾರೆ.. ಇದನ್ನೂ ಓದಿ- ಅಲ್ಲದೇ "ಮದುವೆಯಾಗಿ 13 ವರ್ಷಗಳಾಗಿದ್ದು, ಆಗ ಹೇಗಿದ್ದಿವೋ ಈಗಲೂ ಹಾಗೆಯೇ ಇದ್ದೇವೆ ಎಂದರು. ಜೀವನ ಸಂಗಾತಿಯಾಗಿ ಗಂಡನಿಗೆ 100 ರಿಂದ 100 ಅಂಕ ಕೊಡುತ್ತೇನೆ. ನಮ್ಮದು ಸುಂದರ ಕುಟುಂಬ. ದಯವಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ನಿಲ್ಲಿಸಿ. ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬೇಡಿ.. ಸುಳ್ಳು ಪ್ರಚಾರ ಮಾಡುವವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ" ಎಂದು ವದಂತಿಗಳಿಗೆ ಬ್ರೇಕ್‌ ಹಾಕಿದ್ದಾರೆ.. ಇದೇ ವೇಳೆ.. ಶಕೀಬ್ ಸದ್ಯ ಪಾಕಿಸ್ತಾನ ಪ್ರವಾಸದಲ್ಲಿದ್ದಾರೆ. ಆಗಸ್ಟ್ 21ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ತಂಡದೊಂದಿಗೆ ತಯಾರಿ ನಡೆಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_123.txt b/zeenewskannada/data1_url7_500_to_1680_123.txt new file mode 100644 index 0000000000000000000000000000000000000000..5af5ada5578b3b39e68660379e73f81e3a35add4 --- /dev/null +++ b/zeenewskannada/data1_url7_500_to_1680_123.txt @@ -0,0 +1 @@ +ಕೇವಲ ವರ್ಷಕ್ಕೆ 559 ರೂ ಪಾವತಿಸಿ, 15 ಲಕ್ಷದವರೆಗೆ ಅಪಘಾತ ವಿಮೆ - ಅಂಚೆ ಇಲಾಖೆ ಯೋಜನೆ - ಸೇರುವುದು ಹೇಗೆ? : ಹೆಚ್ಚಿನ ಆಸಕ್ತಿ ನೀಡುವ ಅಂಚೆ ಇಲಾಖೆಗೆ ಹಲವು ಉತ್ತಮ ಯೋಜನೆಗಳು ನಿರಂತರವಾಗಿ ಜಾರಿಯಾಗುತ್ತಿವೆ. :ಆ ರೀತಿಯಲ್ಲಿ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್, ದೇಶದ ಅನೇಕ ಸಾಮಾನ್ಯ ವಿಮಾ ಕಂಪನಿಗಳೊಂದಿಗೆ ಕೈಜೋಡಿಸಿದ್ದು, ಕೇವಲ 520, 559 ಮತ್ತು ಕಡಿಮೆ ಪ್ರೀಮಿಯಂನಲ್ಲಿ 10 ಲಕ್ಷ ಮತ್ತು 15 ಲಕ್ಷ ಮೌಲ್ಯದ ಅಪಘಾತ ವಿಮಾ ಯೋಜನೆಗಳನ್ನು ನೀಡುತ್ತದೆ. 799 ವರ್ಷಕ್ಕೆ ಪರಿಚಯಿಸಲಾಗಿದೆ. ಈ ಹೊಸ ಯೋಜನೆಯ ಮೂಲಕ, ಅಪಘಾತ ವಿಮಾ ಯೋಜನೆಗಳ ಪ್ರಯೋಜನಗಳು ಸಾಮಾನ್ಯ ಜನರಿಗೆ, ದೇಶದ ಮೂಲೆ ಮೂಲೆಗಳಲ್ಲಿನ ಪೋಸ್ಟ್‌ಗಳ ಮೂಲಕ (ಪೋಸ್ಟ್‌ಮ್ಯಾನ್ / ಗ್ರಾಮ ಅಂಚೆ ನೌಕರರು) ಅತ್ಯಂತ ಕಡಿಮೆ ಪ್ರೀಮಿಯಂ ಮೊತ್ತವನ್ನು ತಲುಪುತ್ತವೆ ಎಂದು ವರದಿಯಾಗಿದೆ. 18 ವರ್ಷದಿಂದ 65 ವರ್ಷದೊಳಗಿನವರು ಈ ಹೊಸ ವಿಮಾ ಯೋಜನೆಗೆ ಸೇರಬಹುದು. ಅರ್ಜಿ ನಮೂನೆ, ಗುರುತಿನ ಪ್ರತಿಗಳು ಮತ್ತು ವಿಳಾಸ ಪುರಾವೆಗಳಂತಹ ಯಾವುದೇ ಕಾಗದದ ಪುರಾವೆಗಳಿಲ್ಲದೆ ಪೋಸ್ಟ್‌ಮ್ಯಾನ್ ತಂದಿರುವ ಸ್ಮಾರ್ಟ್ ಫೋನ್ ಮತ್ತು ಬಯೋಮೆಟ್ರಿಕ್ ಸಾಧನವನ್ನು ಬಳಸಿಕೊಂಡು ಕೇವಲ 5 ನಿಮಿಷಗಳಲ್ಲಿ ನೀತಿಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನೀಡಲಾಗುತ್ತದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯಾಂಶಗಳೇನು? ರೂ.10 ಲಕ್ಷ ಅಥವಾ 15 ಲಕ್ಷ ಮೌಲ್ಯದ ಅಪಘಾತ ವಿಮೆ (ಆಕಸ್ಮಿಕ ಸಾವು/ಶಾಶ್ವತ ಒಟ್ಟು ಅಂಗವೈಕಲ್ಯ/ಶಾಶ್ವತ ಭಾಗಶಃ ಅಂಗವೈಕಲ್ಯ). ವರ್ಷಕ್ಕೊಮ್ಮೆ ದೈಹಿಕ ಪರೀಕ್ಷೆಯ ಸೌಲಭ್ಯ. ದೂರವಾಣಿ ಮೂಲಕ ಉಚಿತ ವೈದ್ಯಕೀಯ ಸಮಾಲೋಚನೆ ಪಡೆಯುವ ಸೌಲಭ್ಯ. ಆಕಸ್ಮಿಕ ವೈದ್ಯಕೀಯ ವೆಚ್ಚಗಳು (ಗರಿಷ್ಠ ರೂ.1,00,000/- ವರೆಗೆ ಒಳರೋಗಿ ವೆಚ್ಚಗಳು) ಇದನ್ನು ಓದಿ : ಅಪಘಾತ ಮರಣ/ಶಾಶ್ವತ ಸಂಪೂರ್ಣ ಅಂಗವೈಕಲ್ಯ/ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳ (ಗರಿಷ್ಠ 2 ಮಕ್ಕಳು) ಶೈಕ್ಷಣಿಕ ವೆಚ್ಚಗಳಿಗೆ ರೂ.100000 ವರೆಗೆ ನೀಡಲಾಗುತ್ತದೆ. ಅಪಘಾತ ಮರಣ/ಶಾಶ್ವತ ಸಂಪೂರ್ಣ ಅಂಗವೈಕಲ್ಯ/ಶಾಶ್ವತ ಭಾಗಶಃ ಅಂಗವೈಕಲ್ಯ ಹೊಂದಿರುವ ಮಕ್ಕಳ (ಗರಿಷ್ಠ 2 ಮಕ್ಕಳು) ಮದುವೆ ವೆಚ್ಚಗಳಿಗೆ ರೂ.100000 ವರೆಗೆ ನೀಡಲಾಗುತ್ತದೆ. ಅಪಘಾತದಿಂದ ಆಸ್ಪತ್ರೆಗೆ ದಾಖಲಾದ ದಿನಗಳಿಗೆ, ದಿನಕ್ಕೆ ಗರಿಷ್ಠ ರೂ.1000/- ದರದಲ್ಲಿ 60 ದಿನಗಳವರೆಗೆ ದಿನಕ್ಕೆ ಪಾವತಿಸಲಾಗುತ್ತದೆ. ಇದನ್ನು ಓದಿ : ಅಲ್ಲದೆ, ಪಾಲಿಸಿದಾರರು ಅಪಘಾತದಿಂದ ಮರಣಹೊಂದಿದರೆ, ಮುಂದಿನ ಕುಟುಂಬಕ್ಕೆ ರೂ.9000 ವರೆಗೆ ನೀಡಲಾಗುತ್ತದೆ. ಈ ಅಪಘಾತ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಮೂಲಕ ವರ್ಷಕ್ಕೆ ಕೇವಲ ರೂ. 520, 559, 799 ರಷ್ಟು ಪ್ರಯೋಜನಗಳನ್ನು ನೀಡುತ್ತದೆ, ಭಾರತ ಸರ್ಕಾರವು ಘೋಷಿಸಿದ ಅನಿರೀಕ್ಷಿತ ಅಪಘಾತಗಳಿಂದಾಗಿ ಆರೋಗ್ಯ ಬಿಕ್ಕಟ್ಟುಗಳು, ಆರ್ಥಿಕ ಬಿಕ್ಕಟ್ಟುಗಳು ಮತ್ತು ಸಾವುನೋವುಗಳಿಂದ ಕುಟುಂಬದ ಭವಿಷ್ಯವನ್ನು ಭದ್ರಪಡಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1230.txt b/zeenewskannada/data1_url7_500_to_1680_1230.txt new file mode 100644 index 0000000000000000000000000000000000000000..e092f92392bb2bf210ba14539d5309c6a9ee2611 --- /dev/null +++ b/zeenewskannada/data1_url7_500_to_1680_1230.txt @@ -0,0 +1 @@ +ʼಆʼ ಸಮಸ್ಯೆಯಿಂದಾಗಿ ಕ್ರಿಕೆಟ್‌ ತೊರೆದು ಯಶಸ್ವಿ ಉದ್ಯಮಿಯಾದ ಈ ಮಾಜಿ ಆಟಗಾರ ಇಂದು 8.5 ಲಕ್ಷ ಕೋಟಿಯ ಸಾಮ್ರಾಜ್ಯದ ಒಡೆಯ! ಯಾರು ಗೊತ್ತೇ? : ಕ್ರಿಕೆಟ್ ಜೊತೆಗೆ ಬಿಜಿನೆಸ್ ಮಾಡುತ್ತಿರುವ ಅನೇಕ ಕ್ರೀಡಾ ಪಟುಗಳು ಇದ್ದಾರೆ.. ಆದರೆ ಕ್ರಿಕೆಟ್ ಜಗತ್ತನ್ನು ಸಂಪೂರ್ಣವಾಗಿ ತೊರೆದು ಯಶಸ್ವಿ ಉದ್ಯಮಿಯಾದ ಆಟಗಾರನ ಬಗ್ಗೆ ಇದೀಗ ತಿಳಿಯೋಣ.. : ಕ್ರಿಕೆಟ್ ಜೊತೆಗೆ ವ್ಯಾಪಾರ ಮಾಡುತ್ತಿರುವ ಅನೇಕ ಕ್ರೀಡಾ ಪಟುಗಳು ಇದ್ದಾರೆ. ಆದರೆ ಆರ್ಯಮನ್ ಕ್ರಿಕೆಟ್ ಜಗತ್ತನ್ನು ಸಂಪೂರ್ಣವಾಗಿ ತೊರೆದು ಯಶಸ್ವಿ ಉದ್ಯಮಿಯಾದರು. ವಾಸ್ತವವಾಗಿ, 2019 ರಲ್ಲಿ, ಆರ್ಯಮನ್ ಮಾನಸಿಕ ಸಮಸ್ಯೆಗಳಿಂದಾಗಿ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡರು. ಅವರು 2017-18ರಲ್ಲಿ ಮಧ್ಯಪ್ರದೇಶದಿಂದ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ಐಪಿಎಲ್ 2018 ರಲ್ಲಿ ರಾಜಸ್ಥಾನ ರಾಯಲ್ಸ್‌ನ ಭಾಗವಾಗಿದ್ದರು.. ಆದರೆ, ಚೊಚ್ಚಲ ಪಂದ್ಯಕ್ಕೆ ಅವಕಾಶ ಸಿಗಲಿಲ್ಲ. ಕ್ರಿಕೆಟ್‌ನಿಂದ ದೂರವಿರುವ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ವ್ಯಾಪಾರ ಜಗತ್ತಿನಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ಅವರು ಗ್ರಾಸಿಮ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್ ಮಂಡಳಿಗಳಿಗೆ ಸೇರಿದ್ದಾರೆ.. ಇದರೊಂದಿಗೆ ಆರ್ಯಮಾನ್ ಮುಂಬೈನಲ್ಲಿ 'ಜಾಲಿ' ಎಂಬ ಕ್ಲಬ್ ಅನ್ನು ಸಹ ಪ್ರಾರಂಭಿಸಿದರು. ಇದನ್ನೂ ಓದಿ- ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು 9 ಜುಲೈ 1997 ರಂದು ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಪಡೆದರು. ಕ್ರಿಕೆಟ್‌ನಿಂದ ವಿರಾಮ ಪಡೆದ ನಂತರ ಅವರು ತಮ್ಮ ಕುಟುಂಬದ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಬಿರ್ಲಾ ಗ್ರೂಪ್ ದೇಶದ ಪ್ರಮುಖ ಮತ್ತು ಹಳೆಯ ಕೈಗಾರಿಕಾ ಕಂಪನಿಗಳಲ್ಲಿ ಒಂದಾಗಿದೆ. ಇದಲ್ಲದೇ ಇವರಿಗೆ ನಾಯಿ ಎಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಸಾಕು ನಾಯಿಗಳಿಗಾಗಿಯೇ ‘ಪಾವ್ಸ್ಟಾರ್ ಕಂಪನಿ’ ಆರಂಭಿಸಿದರು. 2023 ರಲ್ಲಿ, ಆದಿತ್ಯ ಬಿರ್ಲಾ ಅವರ ಫ್ಯಾಷನ್ ನಿರ್ದೇಶಕರಲ್ಲಿ ಒಬ್ಬರಾಗಿ ಆರ್ಯಮನ್ ಅವರನ್ನು ನೇಮಿಸಲಾಯಿತು. ಆರ್ಯಮಾನ್ ಅವರ ತಂದೆ ಕುಮಾರ್ ಮಂಗಳಂ ಬಿರ್ಲಾ ಅವರು ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ, ಇದು ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ಅವರು ಸಹ ಯಶಸ್ವಿ ಉದ್ಯಮಿ. ಆದಿತ್ಯ ಬಿರ್ಲಾ ಸಮೂಹದ ಜನಪ್ರಿಯತೆ ತುಂಬಾ ಹೆಚ್ಚಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1231.txt b/zeenewskannada/data1_url7_500_to_1680_1231.txt new file mode 100644 index 0000000000000000000000000000000000000000..cddde529487fc4e953af3513f373be46e7da72cf --- /dev/null +++ b/zeenewskannada/data1_url7_500_to_1680_1231.txt @@ -0,0 +1 @@ +ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ! : ಟೆಸ್ಟ್ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಜೋ ರೂಟ್ ಮುರಿಯಬಹುದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. :ಟೆಸ್ಟ್ ಕ್ರಿಕೆಟ್‌'ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 15921 ಟೆಸ್ಟ್ ರನ್‌ ಗಳಿಸಿದ್ದಾರೆ. ಇನ್ನು ಈ ವಿಶೇಷ ದಾಖಲೆಯನ್ನು ಮುರಿಯಬಲ್ಲ ಕ್ರಿಕೆಟಿಗ ಯಾರೆಂದು ರಿಕಿ ಪಾಂಟಿಂಗ್ ಹೆಸರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಜೋ ರೂಟ್ ಮುರಿಯಬಹುದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ʼನ ಇನ್ ಫಾರ್ಮ್ ಬ್ಯಾಟ್ಸ್‌ʼಮನ್ ಜೋ ರೂಟ್ ಟೆಸ್ಟ್ ಕ್ರಿಕೆಟ್‌ʼನಲ್ಲಿ 12000 ರನ್ ಗಡಿ ದಾಟಿದ ಏಳನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 143 ಟೆಸ್ಟ್‌ʼಗಳಲ್ಲಿ 12027 ರನ್ ಗಳಿಸಿದ್ದಾರೆ. ಸಚಿನ್ 200 ಟೆಸ್ಟ್‌ʼಗಳಲ್ಲಿ 15921 ರನ್ ಗಳಿಸಿದ್ದರು. ಪಾಂಟಿಂಗ್ 168 ಟೆಸ್ಟ್‌ʼಗಳಲ್ಲಿ 13378 ರನ್ ಗಳಿಸಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಐಸಿಸಿ ವಿಮರ್ಶೆಯಲ್ಲಿ ಮಾತನಾಡಿದ ಪಾಂಟಿಂಗ್, "ರೂಟ್ ಈ ದಾಖಲೆಯನ್ನು ಮುರಿಯಬಹುದು. 33 ವರ್ಷ ವಯಸ್ಸಿನ ಅವರು ಕೇವಲ 3000 ರನ್‌ʼಗಳ ಹಿಂದೆ ಇದ್ದಾರೆ. ಮುಂದೆ ಎಷ್ಟು ಟೆಸ್ಟ್ ಆಡುತ್ತಾರೆ ನೋಡೋಣ. ವರ್ಷಕ್ಕೆ 10 ರಿಂದ 14 ಟೆಸ್ಟ್‌ʼಗಳನ್ನು ಆಡಿದರೆ, ಪ್ರತಿ ವರ್ಷ 800 ರಿಂದ 1000 ರನ್ ಗಳಿಸಿದರೆ, ಮೂರು-ನಾಲ್ಕು ವರ್ಷಗಳಲ್ಲಿ ಆ ದಾಖಲೆ ತಲುಪಬಹುದು" ಎಂದಿದ್ದಾರೆ. ಜೋ ರೂಟ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಈ ವರ್ಷ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 740 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ರೂಟ್ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಎರಡು ಶತಕಗಳೊಂದಿಗೆ 611 ರನ್ ಗಳಿಸಿದ್ದಾರೆ. ಈ ವರ್ಷ ಅವರ ಅತ್ಯುತ್ತಮ ಸ್ಕೋರ್ 122 (ಔಟಾಗದೆ). ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲೂ ರೂಟ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1232.txt b/zeenewskannada/data1_url7_500_to_1680_1232.txt new file mode 100644 index 0000000000000000000000000000000000000000..b539f344026fec20fc0b0c04196a88edb232cb64 --- /dev/null +++ b/zeenewskannada/data1_url7_500_to_1680_1232.txt @@ -0,0 +1 @@ +ಪಾಕ್‌ ಪರ ಆಡಿದ್ದ ಈತ ಇನ್ಮುಂದೆ ಟೀಂ ಇಂಡಿಯಾದ ಬೌಲಿಂಗ್ ಕೋಚ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಚ್ಚರಿಯ ಘೋಷಣೆ‌ : ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಟೆಸ್ಟ್ ಪಂದ್ಯವು ನಡೆಯಲಿದ್ದು, ಭಾರತೀಯ ತಂಡದೊಂದಿಗೆ ಮೋರ್ಕೆಲ್ ಅವರ ಚೊಚ್ಚಲ ನಿಯೋಜನೆ ಅಂದಿನಿಂದ ಪ್ರಾರಂಭವಾಗಲಿದೆ. :ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮತ್ತು ಪಾಕಿಸ್ತಾನದ ಮಾಜಿ ಕೋಚ್ ಮೋರ್ನೆ ಮೊರ್ಕೆಲ್ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಭಾರತದ ಬೌಲಿಂಗ್ ಕೋಚ್ ಆಗಿ ನೇಮಿಸಿದ್ದಾರೆ. ಮೊರ್ನೆ ಮೊರ್ಕೆಲ್ 2023 ರ ವಿಶ್ವಕಪ್‌ʼನಲ್ಲಿ ಪಾಕಿಸ್ತಾನಕ್ಕೆ ಕೋಚಿಂಗ್‌ ನೀಡಿದ್ದರು, ಇದೀಗ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಭಾರತ ತಂಡವನ್ನು ಸೇರಲಿದ್ದಾರೆ. ಇದನ್ನೂ ಓದಿ: "ಮೋರ್ನೆ ಮೊರ್ಕೆಲ್ ಅವರನ್ನು ಹಿರಿಯ ಭಾರತ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ" ಎಂದು ಜಯ್ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಟೆಸ್ಟ್ ಪಂದ್ಯವು ನಡೆಯಲಿದ್ದು, ಭಾರತೀಯ ತಂಡದೊಂದಿಗೆ ಮೋರ್ಕೆಲ್ ಅವರ ಚೊಚ್ಚಲ ನಿಯೋಜನೆ ಅಂದಿನಿಂದ ಪ್ರಾರಂಭವಾಗಲಿದೆ. ಅಂದಹಾಗೆ 39 ವರ್ಷದ ಮೋರ್ನೆ, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಗ್ರ ಆಯ್ಕೆಯಾಗಿದ್ದರು. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್‌, 117 ಮತ್ತು 44 T20I ಗಳೊಂದಿಗೆ ಒಟ್ಟು 544 ಅಂತರಾಷ್ಟ್ರೀಯ ವಿಕೆಟ್‌ʼಗಳನ್ನು ಗಳಿಸುವ ಮೂಲಕ ಮೋರ್ಕೆಲ್ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1233.txt b/zeenewskannada/data1_url7_500_to_1680_1233.txt new file mode 100644 index 0000000000000000000000000000000000000000..d0dbb8ced2d0193be5f121fa60a036b40bc33dcf --- /dev/null +++ b/zeenewskannada/data1_url7_500_to_1680_1233.txt @@ -0,0 +1 @@ +2024: ದೇಶಿಯ ಕ್ರಿಕೆಟ್‌ ತಂಡದಿಂದ ರೋಹಿತ್‌-ಕೊಹ್ಲಿ ಔಟ್‌..ಅಭಿಮಾನಿಗಳಿಗೆ ಬಿಗ್‌ ಶಾಕ್‌..!ಪಂದ್ಯ ಆಡಲಿರುವ ಆಟಗಾರರು ಯಾರು..? 2024: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಷ್ಠಿತ ದೇಶೀಯ ಟೂರ್ನಮೆಂಟ್ ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನ ತಂಡಗಳನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ದುಲಿಪ್ ಟ್ರೋಫಿಯನ್ನು ಪೂರ್ವ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಮಧ್ಯ ಮತ್ತು ಈಶಾನ್ಯ ವಲಯಗಳ ತಂಡಗಳ ನಡುವೆ ಆಡಲಾಗುತ್ತದೆ. ಆದರೆ ಈ ಬಾರಿಯ ಈ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ತಾರೆಗಳು ಹಾಗೂ ದೇಶಿಯ ತಾರೆಗಳನ್ನು ಒಟ್ಟಾಗಿ ಆಯೋಜಿಸಲಾಗುತ್ತಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಟೀಂ ಇಂಡಿಯಾ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 2024:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಷ್ಠಿತ ದೇಶೀಯ ಟೂರ್ನಮೆಂಟ್ ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನ ತಂಡಗಳನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ದುಲಿಪ್ ಟ್ರೋಫಿಯನ್ನು ಪೂರ್ವ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಮಧ್ಯ ಮತ್ತು ಈಶಾನ್ಯ ವಲಯಗಳ ತಂಡಗಳ ನಡುವೆ ಆಡಲಾಗುತ್ತದೆ. ಆದರೆ ಈ ಬಾರಿಯ ಈ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ತಾರೆಗಳು ಹಾಗೂ ದೇಶಿಯ ತಾರೆಗಳನ್ನು ಒಟ್ಟಾಗಿ ಆಯೋಜಿಸಲಾಗುತ್ತಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಟೀಂ ಇಂಡಿಯಾ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಭಾರತದ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಲು ಭಾರತೀಯ ಆಯ್ಕೆಗಾರರು ಗಮನಹರಿಸಿದ್ದಾರೆ. ಈ ಕ್ರಮದಲ್ಲಿ ದುಲೀಪ್ ಟ್ರೋಫಿಯ ಸ್ವರೂಪವನ್ನೇ ಬದಲಾಯಿಸಲಾಗಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಈ ಪಂದ್ಯಾವಳಿಗೆ ಲಭ್ಯರಿದ್ದಾರೆ ಎಂದು ಘೋಷಿಸಲಾಯಿತು ಆದರೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶುಭಮನ್ ಗಿಲ್, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ನಾಲ್ಕು ತಂಡಗಳ ನಾಯಕರಾಗಿರುತ್ತಾರೆ. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಇದನ್ನೂ ಓದಿ: ತೆಲುಗು ರಾಜ್ಯಗಳಿಂದ ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಕಿ ಭುಯಿ ಈ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದರು. ನಿತೀಶ್ ಕುಮಾರ್ ರೆಡ್ಡಿ ಸಂಪೂರ್ಣ ಫಿಟ್ನೆಸ್ ಪಡೆದರೆ ಮಾತ್ರ ಪಂದ್ಯ ಆಡುವ ಅವಕಾಶ ಸಿಗಲಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಆಟಗಾರರನ್ನು ಈ ಟೂರ್ನಿಯ ಅಂತಿಮ ಹಂತದಲ್ಲಿ ತೆಗೆದುಹಾಕಲಾಗುತ್ತದೆ. ಈ ಟೂರ್ನಿ ಸೆಪ್ಟೆಂಬರ್ 5ರಿಂದ ಆರಂಭವಾಗಲಿದೆ. ತಂಡ ಎ:ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಸಾಗ್ರಾ , ಶಾಶ್ವತ್ ರಾವತ್. ತಂಡ ಬಿ:ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಬ್ ಪಂತ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಾಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ ಎನ್ ಜಗದೀಶನ್ (ಕೀಪರ್). ಇದನ್ನೂ ಓದಿ: ತಂಡ ಸಿ:ರುತುರಾಜ್ ಗಾಯಕ್ವಾಡ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ರಜತ್ ಪಾಟಿದಾರ್, ಅಭಿಷೇಕ್ ಫೋರಲ್ (ಕೀಪರ್), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ಉಮ್ರಾನ್ ಮಲಿಕ್, ವೈಶಾಖ್ ವಿಜಯ್‌ಕುಮಾರ್, ಅನ್ಶುಲ್ ಕಾಂಬೋಜಿ, ಹಿಮಾಂಶುಕ್ ಮರ್ಕಂಡೇ , ಆರ್ಯನ್ ಜುಯಲ್, ಸಂದೀಪ್ ವಾರಿಯರ್. ತಂಡ ಡಿ:ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ಟೈಡ್, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್, ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕ್ರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತಾ, ಕೆಎಸ್‌ನಗುಪ್ತಾ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1234.txt b/zeenewskannada/data1_url7_500_to_1680_1234.txt new file mode 100644 index 0000000000000000000000000000000000000000..8eeaa0f90b0d1e77a0fc8c42107d7534cfa7a314 --- /dev/null +++ b/zeenewskannada/data1_url7_500_to_1680_1234.txt @@ -0,0 +1 @@ +2025: ಹಾರ್ದಿಕ್‌ ಪಾಂಡ್ಯಗೆ ಮತ್ತೊಂದು ಅಘಾತ..ಮುಂಬೈ ತಂಡದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ ನಾಯಕತ್ವ..! 2025: 2025 ಸೀಸನ್ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಂದು ಸಂವೇದನಾಶೀಲ ನಿರ್ಧಾರವನ್ನು ತೆಗೆದುಕೊಂಡಿದೆಯಂತೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕೆಳಗಿಳಿಸಿ ಸೂರ್ಯಕುಮಾರ್ ಯಾದವ್ ಅವರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ವಲಯದಲ್ಲಿ ಭಾರೀ ಪ್ರಚಾರ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. 2025: 2025 ಸೀಸನ್ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಂದು ಸಂವೇದನಾಶೀಲ ನಿರ್ಧಾರವನ್ನು ತೆಗೆದುಕೊಂಡಿದೆಯಂತೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕೆಳಗಿಳಿಸಿ ಸೂರ್ಯಕುಮಾರ್ ಯಾದವ್ ಅವರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ವಲಯದಲ್ಲಿ ಭಾರೀ ಪ್ರಚಾರ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಸೂರ್ಯಕುಮಾರ್ ಯಾದವ್ ಅವರಿಗೆ ಈಗಾಗಲೇ ಟೀಂ ಇಂಡಿಯಾ ಟಿ20 ನಾಯಕತ್ವ ನೀಡಲಾಗಿದ್ದು. ಹಾರ್ದಿಕ್ ಪಾಂಡ್ಯ ಕೂಡ ಉಪನಾಯಕ ಸ್ಥಾನದಿಂದ ಬಿಡುಗಡೆಗೊಂಡಿದ್ದಾರೆ. ಐಪಿಎಲ್ 2025 ರ ಋತುವಿನ ಮೊದಲು ಮೆಗಾ ಹರಾಜು ನಡೆಯಲಿರುವ ಕಾರಣ ಮುಂಬೈ ಇಂಡಿಯನ್ಸ್ ಉತ್ತಮ ತಂಡವನ್ನು ಆಯ್ಕೆ ಮಾಡುವತ್ತ ಗಮನ ಹರಿಸಿದೆ. ಉಳಿಸಿಕೊಳ್ಳಬೇಕಾದ ಆಟಗಾರರ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಈಗಾಗಲೇ ಪ್ರತಿಭಾವಂತ ಆಟಗಾರರನ್ನು ತಮ್ಮ ಪ್ರತಿಭಾನ್ವಿತ ಸ್ಕೌಟ್‌ಗಳೊಂದಿಗೆ ಶೋಧಿಸಲಾಗುತ್ತಿದೆ. ಇದನ್ನೂ ಓದಿ: ಮೆಗಾ ಹರಾಜು ನಿಯಮದ ಪ್ರಕಾರ ನಾಲ್ಕೈದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿರುವುದರಿಂದ ಎಲ್ಲಾ ತಂಡಗಳು ಸಂಪೂರ್ಣ ಬದಲಾಗಲಿವೆ. ಐಪಿಎಲ್ ಮೆಗಾ ಹರಾಜು ನಡೆಸಲು ಬಿಸಿಸಿಐ ಈಗಾಗಲೇ ಕಸರತ್ತು ಆರಂಭಿಸಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ಇದು ಈಗಾಗಲೇ ಫ್ರಾಂಚೈಸಿಗಳೊಂದಿಗೆ ಧಾರಣ ನೀತಿಯನ್ನು ಚರ್ಚಿಸಿದೆ. ಈ ಸಭೆಯಲ್ಲಿ ಮುಂಬೈ ಇಂಡಿಯನ್ಸ್ 7-8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕೇಳಿದೆ ಎಂಬ ವರದಿಗಳೂ ಇವೆ. ಆದರೆ ಮಾಜಿ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುತ್ತಿದ್ದಾರೆ ಎಂಬ ಬಲವಾದ ವದಂತಿ ಇದೆ. ಇದನ್ನೂ ಓದಿ: 2024 ರ ಸೀಸನ್‌ಗೆ ಮುಂಚಿತವಾಗಿ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನನ್ನಾಗಿ ಘೋಷಿಸಿತು. ಈ ನಿರ್ಧಾರದಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಯಾವುದೇ ಹಿರಿಯರು ಬೆಂಬಲಿಸಲಿಲ್ಲ. ನಾಯಕತ್ವ ಬದಲಾವಣೆಯಿಂದ ಅಸಮಾಧಾನಗೊಂಡಿರುವ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ತಂಡವನ್ನು ಉಳಿಸಿಕೊಳ್ಳಲು ಒಪ್ಪುತ್ತಿಲ್ಲ. ಸಮಾಧಾನಪಡಿಸುವ ಕ್ರಮ ಕೈಗೊಂಡಿರುವ ಮುಂಬೈ ಇಂಡಿಯನ್ಸ್..ಸೂರ್ಯಗೆ ನಾಯಕತ್ವ ಹಸ್ತಾಂತರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಗೆದ್ದಿದೆ. ಆದರೆ, ರೋಹಿತ್ ಶರ್ಮಾ ಅವರ ವೃತ್ತಿಜೀವನ ಕೊನೆಗೊಳ್ಳುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ಭವಿಷ್ಯದ ಬಗ್ಗೆ ಯೋಚಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಆದರೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಕನಿಷ್ಠ ಸೂರ್ಯ ನಾಯಕತ್ವದಲ್ಲಾದರೂ ತಂಡ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯುತ್ತದೆಯೇ? ಇಲ್ಲವಾ ಅನ್ನುವುದನ್ನು ಕಾದು ನೋಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1235.txt b/zeenewskannada/data1_url7_500_to_1680_1235.txt new file mode 100644 index 0000000000000000000000000000000000000000..2ca06a52125864e508664fc52d6f46569976056a --- /dev/null +++ b/zeenewskannada/data1_url7_500_to_1680_1235.txt @@ -0,0 +1 @@ +ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಸರ್ಕಾರ ಎಷ್ಟು ಹಣ ನೀಡುತ್ತದೆ? ಅವರಿಗೆ ಸಿಗುವ ಸೌಲಭ್ಯಗಳೇನು? : ಜಾವೆಲಿನ್ ಥ್ರೋನಲ್ಲಿ ರಾಷ್ಟ್ರೀಯ ಪದಕ ವಿಜೇತ ಮತ್ತು ಕೋಚ್ ಅಶುತೋಷ್ ಕುಮಾರ್ ಸಿಂಗ್ ಅವರು ಇತ್ತೀಚೆಗೆ ಕ್ರೀಡಾಪಟುಗಳಿಗೆ ಸರ್ಕಾರ ಎಷ್ಟು ಹಣ ನೀಡುತ್ತದೆ ಎನ್ನುವುದರ ಕುರಿತು ಮಾಹಿತಿ ನೀಡಿದರು. 2024: ವಿಶ್ವದ ಅತಿ ದೊಡ್ಡ ಕ್ರೀಡಾಕೂಟವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಒಲಿಂಪಿಕ್ ಕ್ರೀಡಾಕೂಟ ಇತ್ತೀಚೆಗೆ ಮುಕ್ತಾಯಗೊಂಡಿದೆ. ಪ್ರಪಂಚದಾದ್ಯಂತದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು. ಆದರೆ ಭಾರತದ ವಿಷಯಕ್ಕೆ ಬಂದರೆ ಒಬ್ಬ ಅಥ್ಲೀಟ್ ಕೂಡ ಚಿನ್ನದ ಪದಕ ಗೆದ್ದಿಲ್ಲ. ಆದರೆ ಒಲಂಪಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುವಿಗೆ ಎಷ್ಟು ಹಣ ಸಿಗುತ್ತದೆ? ಅವರಿಗೆ ಭಾರತ ಸರ್ಕಾರದಿಂದ ಯಾವ ಸೌಲಭ್ಯಗಳನ್ನು ನೀಡಲಾಗುತ್ತದೆ? ಈ ಪ್ರಶ್ನೆಗಳನ್ನು ಅನೇಕರು ಕೇಳುತ್ತಾರೆ. ಇಂದು ನಾವು ಈ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದೇವೆ.. ಇದನ್ನೂ ಓದಿ- ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ ಐಒಸಿ ಯಾವುದೇ ಆರ್ಥಿಕ ಬಹುಮಾನ ನೀಡುವುದಿಲ್ಲ. ಭಾರತ ಸರ್ಕಾರವು ಚಿನ್ನದ ಪದಕ ವಿಜೇತ ಕ್ರೀಡಾಪಟುವಿಗೆ ಬಹುಮಾನದ ಹಣವನ್ನು ನೀಡುತ್ತದೆ. ಜೊತೆಗೆ ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ.. ಈ ಬಗ್ಗೆ ಮಾಹಿತಿ ನೀಡಿದ ಅಶುತೋಷ್ ಕುಮಾರ್ ಸಿಂಗ್ "ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ಯಾವುದೇ ಕ್ರೀಡಾಪಟುವಿಗೆ ದೊಡ್ಡ ಗೌರವ. ಹೀಗಾಗಿ ಇದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ದೊಡ್ಡ ಪ್ರಶಸ್ತಿಗಳು ಮತ್ತು ಬಹುಮಾನಗಳನ್ನು ಸಹ ನೀಡಲಾಗುತ್ತದೆ. ಭಾರತದಲ್ಲಿ ಒಲಿಂಪಿಕ್ ವಿಜೇತರಿಗೆ ಕೋಟ್ಯಂತರ ರೂಪಾಯಿ ನಗದು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ತಮ್ಮ ವಿಜೇತರಿಗೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಮತ್ತು ಇತರ ಪ್ರಯೋಜನಗಳನ್ನು ನೀಡುತ್ತವೆ ಎಂದು ಹೇಳಿದ್ದಾರೆ.. ಇದನ್ನೂ ಓದಿ- ಅಲ್ಲದೇ "ಭಾರತದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತರಿಗೆ 75 ಲಕ್ಷದಿಂದ 3 ಕೋಟಿ ರೂಪಾಯಿ ನೀಡಲಾಗುತ್ತದೆ... ಇದರೊಂದಿಗೆ ಕ್ರೀಡಾಪಟುಗಳಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನೂ ನೀಡಲಾಗುತ್ತದೆ. ಸರ್ಕಾರವು ಆಟಗಾರರಿಗೆ ಉಚಿತ ವಸತಿ, ಕೃಷಿ ಭೂಮಿ ಮತ್ತು ಇತರ ಸೌಲಭ್ಯಗಳನ್ನು ನೀಡುತ್ತದೆ. ಈ ಪ್ರಶಸ್ತಿಗಳಲ್ಲದೆ, ವಿಜೇತರಿಗೆ ಜೀವನಪರ್ಯಂತ ಪಿಂಚಣಿಯನ್ನೂ ನೀಡಲಾಗುತ್ತದೆ" ಎಂದು ಅಶುತೋಷ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1236.txt b/zeenewskannada/data1_url7_500_to_1680_1236.txt new file mode 100644 index 0000000000000000000000000000000000000000..01352069a789d4bd8226ed482e6ed297d53f597f --- /dev/null +++ b/zeenewskannada/data1_url7_500_to_1680_1236.txt @@ -0,0 +1 @@ +ವಿವಾದದಲ್ಲಿ ಪಾಕಿಸ್ತಾನ ಒಲಿಂಪಿಕ್ಸ್ ವಿಜೇತ ಅರ್ಷದ್ ನದೀಮ್.. ಆತನಿಗೆ ಭಯೋತ್ಪಾದಕ ಸಂಪರ್ಕವಿದೆಯೇ? ಪೋಟೋ ವೈರಲ್!!‌ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಅರ್ಷದ್ ನದೀಮ್ ಪಾಕಿಸ್ತಾನಕ್ಕೆ ತೆರಳಿ... ಅಲ್ಲಿನ ಭಯೋತ್ಪಾದಕ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.. ಸದ್ಯ ಈ ಸಂಬಂಧ ಪೋಟೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.. :ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.. ನದೀಮ್ ಚಿನ್ನದ ಪದಕ ಗೆದ್ದ ನಂತರ ಪಾಕಿಸ್ತಾನದ ಜನರು ಭರ್ಜರಿ ಸಂಭ್ರಮಿಸಿದರು. ಅರ್ಷದ್ ಅವರಿಗೆ ಜಗತ್ತಿನಾದ್ಯಂತ ಪ್ರಶಂಸೆಯ ಸುರಿಮಳೆಗೈದರು. ಭಾರತ ಕೂಡ ಚಿನ್ನದ ಪದಕ ಗೆದ್ದ ಅರ್ಷದ್ ಅವರನ್ನು ಅಭಿನಂದಿಸಿದೆ. ಆದರೆ, ಸದ್ಯ ಅವರು ವಿವಾದದಲ್ಲಿ ಸಿಲುಕಿದ್ದಾರೆ. ಅರ್ಷದ್ ನದೀಮ್ ಗೆ ಭಯೋತ್ಪಾದಕರೊಂದಿಗೆ ನಂಟು ಇರುವ ಶಂಕೆ ವ್ಯಕ್ತವಾಗುತ್ತಿದೆ. ಕಾರಣವೇನೆಂದರೇ ಚಿನ್ನದ ಪದಕ ಗೆದ್ದ ನಂತರ ಅರ್ಷದ್ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಭೇಟಿಯಾಗಿದ್ದ ಎಂಬ ಆರೋಪಗಳಿವೆ.. ಇದನ್ನೂ ಓದಿ- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಅರ್ಷದ್ ನದೀಮ್ ಪಾಕಿಸ್ತಾನಕ್ಕೆ ತೆರಳಿದ್ದರು. ಅಲ್ಲಿನ ಭಯೋತ್ಪಾದಕ ಸಂಘಟನೆಯ ಮುಖಂಡರ ಜತೆ ಸಭೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಸಭೆ ನಡೆದದ್ದು ಚಿನ್ನದ ಪದಕ ಗೆದ್ದ ನಂತರವೇ.. ಅಥವಾ ಅದಕ್ಕೂ ಮುನ್ನವೇ ಎಂಬ ವಿಚಾರದಲ್ಲಿ ಸ್ಪಷ್ಟತೆ ಬರಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅರ್ಷದ್ ಮೊಹಮ್ಮದ್ ಹಾರಿಸ್ ದಾರ್ ಎಂಬ ಭಯೋತ್ಪಾದಕನನ್ನು ಭೇಟಿಯಾಗಿರುವುದು ಕಂಡುಬಂದಿದೆ. ಹ್ಯಾರಿಸ್ ದಾರ್ ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ರಾಜಕೀಯ ಮುಂಭಾಗವಾದ ಮಿಲಿ ಮುಸ್ಲಿಂ ಲೀಗ್ (ಎಂಎಂಎಲ್) ನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. 🚨🚨🚨 : & (--) 📍' ' … — 📺 (@) ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಹಣಕಾಸು ವ್ಯವಹಾರಗಳನ್ನು ಹ್ಯಾರಿಸ್ ನಿರ್ವಹಿಸುತ್ತಿದ್ದಾನೆ ಎಂಬ ಆರೋಪಗಳಿವೆ. ಇದರೊಂದಿಗೆ ವಿಶ್ವಸಂಸ್ಥೆ ಈಗಾಗಲೇ ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ. ಈ ವಿಡಿಯೋ ನೋಡಿದ ನೆಟಿಜನ್ಸ್ ಶಾಕ್ ಆಗಿದ್ದಾರೆ. ಇಂತಹ ಕ್ರೀಡಾ ಪಟುಗಳು ಭಯೋತ್ಪಾದಕರನ್ನು ಭೇಟಿ ಮಾಡುವ ಉದ್ದೇಶವೇನು ಎಂದು ಪ್ರಶ್ನಿಸುತ್ತಿದ್ದಾರೆ.. ಈ ವಿಡಿಯೋ ಕುರಿತು ಅರ್ಷದ್ ನದೀಮ್ ಅಥವಾ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನಿ ಮಾಧ್ಯಮಗಳು ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಗಮನಾರ್ಹ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1237.txt b/zeenewskannada/data1_url7_500_to_1680_1237.txt new file mode 100644 index 0000000000000000000000000000000000000000..a73086fbace06bc9005ca96c269412c9f19dd957 --- /dev/null +++ b/zeenewskannada/data1_url7_500_to_1680_1237.txt @@ -0,0 +1 @@ +ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌ : ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಹಾರದಿಕ್‌ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ. ಇದರ ಬೆನ್ನಲ್ಲೆ ಹಾರ್ದಿಕ್‌ ಪಾಂಡ್ಯ ಹಾಗೂ ಬ್ರಿಟನ್‌ನ ಗಾಯಕಿ ಒಂದೆ ಸ್ಥಳದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನು ಸುದ್ದಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. :ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಹಾರದಿಕ್‌ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ. ಇದರ ಬೆನ್ನಲ್ಲೆ ಹಾರ್ದಿಕ್‌ ಪಾಂಡ್ಯ ಹಾಗೂ ಬ್ರಿಟನ್‌ನ ಗಾಯಕಿ ಒಂದೆ ಸ್ಥಳದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನು ಸುದ್ದಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ನತಾಶ ಜೊತೆ ವಿಚ್ಚೇದನ ಪಡೆದಾಗಿನಿಂದ ಹಾರ್ದಿಕ್‌ನ ಹೆಸರು ಹಲವು ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕುತ್ತಿದೆ. ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಹೊಸಬರ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುಸ್ದಿ ದಿನಕ್ಕೊಂದು ಕೇಳಿ ಬರುತ್ತಿದೆ. ಈ ಹಿಂದೆ ಅಂಬಾನಿ ಮದುವೆಯಲ್ಲಿ ಬಾಲಿವುಡ್‌ ಬ್ಯೂಟಿ ಜೊತೆ ಹಾರ್ದಿಕ್‌ ಪಾಂಯ ಕುಣಿದು ಕುಪ್ಪಳಿದ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು, ಇದನ್ನು ಕಂಡ ಅಭಿಮಾನಿಗಳು ಈ ಇಬ್ಬರು ಡೇಟ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಯಂತೂ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡಿತ್ತು. ಇದರ ಬೆನ್ನಲ್ಲೆ ಇದೀಗ ಹಾರ್ದಿಕ್‌ ಪಾಂಡ್ಯ ಹೆಸರು ಬ್ರಿಟನ್‌ನ ಗಾಯಕಿಯೊಂದಿಗೆ ತಳುಕು ಹಾಕುತ್ತಿದೆ. ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್‌ ಪಾಂಡ್ಯ ಗ್ರೀಸ್​ನ ರೆಸಾರ್ಟ್​ನಲ್ಲಿ ಸಮಯ ಕಳೆದಿದ್ದಾರೆ ಎನ್ನುವ ಸುದ್ದಿ ಇದೀಗ ವೈರಲ್‌ ಆಗುತ್ತಿದ್ದು, ಇದಕ್ಕೆ ಈ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೊಗಲು ಪುಷ್ಠಿ ನೀಡುವಂತಿದೆ. ಹಾರ್ದಿಕ್‌ ಪಾಂಡ್ಯ ಹಾಗೂ ಗಾಯಕಿ ಜಾಸ್ಮಿನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರತ್ಯೇಕವಾಗಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇಬದಬರು ಫೊಟೋ ಕ್ಲಿಕ್ಕಿಸಿಕೊಂಡಿರುವ ಬ್ಯಾಕ್‌ಗ್ರೌಂಡ್‌ ಒಂದೆ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಈ ಇಬ್ಬರು ಡೇಟ್‌ ಮಾಡುತ್ತಿದ್ದಾರೆ ಎನ್ನುವ ಅನುಮಾನವನ್ನು ವ್ಯಕ್ತ ಪಡಿಸಿದ್ದಾರೆ. ಸದ್ಯ ಇವರಿಬ್ಬರ ಈ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಜನರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1238.txt b/zeenewskannada/data1_url7_500_to_1680_1238.txt new file mode 100644 index 0000000000000000000000000000000000000000..9e7f0443223fcbd3f7c25100556c381aec8a3871 --- /dev/null +++ b/zeenewskannada/data1_url7_500_to_1680_1238.txt @@ -0,0 +1 @@ +ಟೀಂ ಇಂಡಿಯಾ ಪ್ರತಿ ವರ್ಷ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ವಿಶ್ರಾಂತಿ ಪಡೆಯುವುದು ಏಕೆ ಗೊತ್ತಾ..? : ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ 42 ದಿನಗಳ ಕಾಲ ವಿಶ್ರಾಂತಿ ಪಡೆಯಲಿದೆ. ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶ ವಿರುದ್ಧ ತವರು ನೆಲದಲ್ಲಿ ಪ್ರಾರಂಭವಾಗುವ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಪುನರಾರಂಭಿಸಲಿದೆ. :ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ 42 ದಿನಗಳ ಕಾಲ ವಿಶ್ರಾಂತಿ ಪಡೆಯಲಿದೆ. ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶ ವಿರುದ್ಧ ತವರು ನೆಲದಲ್ಲಿ ಪ್ರಾರಂಭವಾಗುವ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಪುನರಾರಂಭಿಸಲಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಟೀಂ ಇಂಡಿಯಾ ಸುದೀರ್ಘ ವಿಶ್ರಾಂತಿ ಪಡೆಯುತ್ತದೆ. ಈ ಬಾರಿಯೂ ಈ ಎರಡು ತಿಂಗಳಲ್ಲಿ 42 ದಿನಗಳ ವಿಶ್ರಾಂತಿ ನೀಡಲಾಗಿದೆ. ಟಿ20 ವಿಶ್ವಕಪ್ 2024 ಗೆದ್ದ ನಂತರ, ಭಾರತ ಪುರುಷರ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿತು. ಆ ಬಳಿಕ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಟೀಂ ಇಂಡಿಯಾ ಮುಂದಿನ ಪಂದ್ಯವನ್ನು 42 ದಿನಗಳ ನಂತರ ಆಡಲಿದೆ. ಆದರೆ ಪ್ರತಿ ವರ್ಷವೂ ಈ ಎರಡು ತಿಂಗಳ ಅವಧಿಯಲ್ಲಿ ಟೀಂ ಇಂಡಿಯಾಗೆ ಸುದೀರ್ಘ ವಿರಾಮ ನೀಡಲು ಬಲವಾದ ಕಾರಣವೊಂದಿದೆ. ಇದಕ್ಕೂ ಮೊದಲು, ಬಿಸಿಸಿಐ ಚಾಂಪಿಯನ್ಸ್ ಲೀಗ್‌ಗಾಗಿ ಈ ಎರಡು ತಿಂಗಳ ನಡುವೆ ಸ್ಲಾಟ್ ಅನ್ನು ನಿಗದಿಪಡಿಸಿತು. ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳು ಈ ಪಂದ್ಯಾವಳಿಯು ಇತರ ಲೀಗ್‌ಗಳ ಅತ್ಯುತ್ತಮ ತಂಡಗಳ ವಿರುದ್ಧ ನಡೆಯಿತು. 2008ರಿಂದ 2014ರವರೆಗೆ ನಡೆದ ಈ ಟೂರ್ನಿ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿತ್ತು. ಈ ಲೀಗ್‌ಗಾಗಿ ಬಿಸಿಸಿಐ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯದಂತೆ ನೋಡಿಕೊಳ್ಳುತ್ತಿತ್ತು. ಚಾಂಪಿಯನ್ಸ್ ಲೀಗ್ ಮುಗಿದ ನಂತರವೂ ಬಿಸಿಸಿಐ ಅದೇ ಸಂಪ್ರದಾಯವನ್ನು ಮುಂದುವರಿಸುತ್ತಿದೆ. ಇದನ್ನೂ ಓದಿ: ಚಾಂಪಿಯನ್ಸ್ ಲೀಗ್ ಬದಲಿಗೆ ಮಿನಿ ಐಪಿಎಲ್ ಆಯೋಜಿಸಲು ಬಿಸಿಸಿಐ ಹಲವು ದಿನಗಳಿಂದ ಪ್ರಯತ್ನಿಸುತ್ತಿದೆ . ಐಪಿಎಲ್‌ನಲ್ಲಿ ಪ್ಲೇ ಆಫ್ ತಲುಪಿರುವ ತಂಡಗಳೊಂದಿಗೆ ಮಿನಿ ಐಪಿಎಲ್ ಕುರಿತು ಚರ್ಚಿಸಲಾಗುತ್ತಿದೆ. ಅದಕ್ಕಾಗಿಯೇ ಯಾವುದೇ ನಿಗದಿತ ಪಂದ್ಯಗಳಿಲ್ಲದೆ ಆಗಸ್ಟ್-ಸೆಪ್ಟೆಂಬರ್ ವಿಂಡೋವನ್ನು ಖಾಲಿ ಬಿಡಲಾಗುತ್ತದೆ. ಮಿನಿ ಐಪಿಎಲ್ ಭವಿಷ್ಯದಲ್ಲಿ ಸಾಕಾರಗೊಳ್ಳುವ ಸಾಧ್ಯತೆ ಇದೆ. ಮಿನಿ ಐಪಿಎಲ್ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಎರಡು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಈ ಖಾಲಿ ವಿಂಡೋವನ್ನು ಬಿಸಿಸಿಐ ಬ್ಯಾಕಪ್ ಆಗಿ ಇರಿಸಿದೆ. ಕರೋನಾ ಸಮಯದಲ್ಲಿ ಐಪಿಎಲ್ ಪಂದ್ಯಗಳನ್ನು ಈ ವಿಂಡೋದಲ್ಲಿ ನಡೆಸಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1239.txt b/zeenewskannada/data1_url7_500_to_1680_1239.txt new file mode 100644 index 0000000000000000000000000000000000000000..0d781941cdcb7791628f9b377a1b436f25991721 --- /dev/null +++ b/zeenewskannada/data1_url7_500_to_1680_1239.txt @@ -0,0 +1 @@ +ʻIPLʼ ಗೆ ಟಾಂಗ್‌ ಕೊಡಲು ʻLPLʼ ಬರುತ್ತಿದೆ.. ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ..! : ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್‌ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. ಎಂದರೆ "ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ. :ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್‌ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. ಎಂದರೆ "ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ. ನಿವೃತ್ತ ಕ್ರಿಕೆಟಿಗರಿಗೆ ಟಿ20 ಸರಣಿ ನಡೆಸಲು ಕೆಲವು ಮಾಜಿ ಭಾರತೀಯ ಆಟಗಾರರು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್ ಟಿ20 ಸರಣಿ ಯಶಸ್ವಿಯಾಗಿ ನಡೆದು ಮುಗಿದಿದೆ, ವಿಶ್ವದ ಆರು ಪ್ರಮುಖ ಮಾಜಿ ಆಟಗಾರರನ್ನು ಒಳಗೊಂಡ ಕ್ರಿಕೆಟ್ ತಂಡಗಳ ಸರಣಿಯು ಲಕ್ಷಾಂತರ ವೀಕ್ಷಕರನ್ನು ಆಕರ್ಷಿಸಿತು. ಇದನ್ನೂ ಓದಿ: ಅದರಲ್ಲೂ ಭಾರತ ಮತ್ತು ಪಾಕಿಸ್ತಾನದ ಮಾಜಿ ಆಟಗಾರರ ನಡುವಿನ ಫೈನಲ್ ಪಂದ್ಯವನ್ನು ಲಕ್ಷಾಂತರ ಜನರು ಲೈವ್ ಆಗಿ ವೀಕ್ಷಿಸಿದರು. ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದುಕೊಂಡಿತು. ಖಾಸಗಿ ಕಂಪನಿಯೊಂದು ಸರಣಿ ನಡೆಸಿರುವುದು ಗಮನಾರ್ಹ. ದೊಡ್ಡ ಕ್ರಿಕೆಟ್ ಸಂಸ್ಥೆಗಳು ಸರಣಿಯ ಯಶಸ್ಸು ಮತ್ತು ಅದಕ್ಕೆ ಸಿಕ್ಕ ಪ್ರವರ್ತಕರಿಂದ ಬೆರಗಾದವು. ಇದಕ್ಕೂ ಮುನ್ನ ಭಾರತದಲ್ಲಿ ನಡೆದ ರಸ್ತೆ ಸುರಕ್ಷತೆ ಟಿ20 ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ನೇತೃತ್ವದ ತಂಡಗಳು ಮುಖಾಮುಖಿಯಾಗಿದ್ದವು. ಸ್ಪರ್ಧೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಎಲ್ಲಾ ಮಾಜಿ ಭಾರತೀಯ ಆಟಗಾರರು ಬಿಸಿಸಿಐ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಇದು ಅನೇಕ ನಿವೃತ್ತ ಮಾಜಿ ಆಟಗಾರರಿಗೆ ಆದಾಯವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ. ಈ ಸರಣಿಯನ್ನು ಆಯೋಜಿಸುವ ಮೂಲಕ ಬಿಸಿಸಿಐಗೂ ಭಾರಿ ಲಾಭವಾಗಲಿದೆ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಸುರೇಶ್ ರೈನಾ ಆಟವನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದರೆ ಉತ್ತಮ ಸ್ವಾಗತ ಸಿಗುತ್ತದೆ ಎಂದು ಬಿಸಿಸಿಐಗೆ ಸೂಚಿಸಲಾಗಿದೆ. ಒಂದು ವರ್ಷದೊಳಗೆ ಈ ಸರಣಿಯ ಬಗ್ಗೆ ಘೋಷಣೆಯಾಗಬಹುದು ಎನ್ನಲಾಗಿದ್ದು, ಈ ಸರಣಿಯಲ್ಲಿ ಭಾರತದ ಆಟಗಾರರು ಮಾತ್ರವಲ್ಲದೆ ವಿದೇಶಿ ಆಟಗಾರರೂ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_124.txt b/zeenewskannada/data1_url7_500_to_1680_124.txt new file mode 100644 index 0000000000000000000000000000000000000000..66f5b1b61ab268ef012f1ed773fe6f9a9c9087cd --- /dev/null +++ b/zeenewskannada/data1_url7_500_to_1680_124.txt @@ -0,0 +1 @@ +: ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 2:ಅಮೆರಿಕದ ಯಾವ ರಾಜ್ಯವನ್ನು "ಸನ್‌ಶೈನ್ ಸ್ಟೇಟ್" ಎಂದು ಕರೆಯಲಾಗುತ್ತದೆ? ಉತ್ತರ: ಫ್ಲೋರಿಡಾ ಪ್ರಶ್ನೆ 3:ಇಟಲಿಯ ರಾಜಧಾನಿ ಯಾವುದು? ಉತ್ತರ: ರೋಮ್ ಪ್ರಶ್ನೆ 4:ಮೆಡಿಟರೇನಿಯನ್ ಸಮುದ್ರದಲ್ಲಿರುವ ಅತಿ ದೊಡ್ಡ ದ್ವೀಪ ಯಾವುದು? ಉತ್ತರ: ಸಿಸಿಲಿ ಪ್ರಶ್ನೆ 5:ಗ್ರೇಟ್ ಬ್ಯಾರಿಯರ್ ರೀಫ್ ಯಾವ ಆಸ್ಟ್ರೇಲಿಯನ್ ರಾಜ್ಯದ ಕರಾವಳಿಯಲ್ಲಿದೆ? ಉತ್ತರ: ಕ್ವೀನ್ಸ್‌ಲ್ಯಾಂಡ್ ಇದನ್ನೂ ಓದಿ: ಪ್ರಶ್ನೆ 6:ಕೆನಡಾದ ರಾಜಧಾನಿ ಯಾವುದು? ಉತ್ತರ: ಒಟ್ಟಾವಾ ಪ್ರಶ್ನೆ 7:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್ ಪ್ರಶ್ನೆ 8:ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 9:ಅತ್ಯಂತ ನೈಸರ್ಗಿಕ ಸರೋವರಗಳನ್ನು ಹೊಂದಿರುವ ದೇಶ ಯಾವುದು? ಉತ್ತರ: ಕೆನಡಾ ಪ್ರಶ್ನೆ 10:ಅಮೆಜಾನ್ ಮಳೆಕಾಡು ಯಾವ ಖಂಡದಲ್ಲಿದೆ? ಉತ್ತರ: ದಕ್ಷಿಣ ಅಮೆರಿಕ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1240.txt b/zeenewskannada/data1_url7_500_to_1680_1240.txt new file mode 100644 index 0000000000000000000000000000000000000000..83a0588aa6966c966d5c527762956158a833816b --- /dev/null +++ b/zeenewskannada/data1_url7_500_to_1680_1240.txt @@ -0,0 +1 @@ +ಬೂಮ್ರಾ ವಿರುದ್ಧ ಗಂಭೀರ್‌ ಸ್ಟ್ರಿಕ್ಟ್‌ ಆಕ್ಷನ್‌..! "ಮೆನೆಯಲ್ಲಿಯೇ ಇರಿ" ಎಂದು ಸರಣಿಯಿಂದ ವೇಗಿಯನ್ನು ಹೊರದಬ್ಬಿದ ನೂತನ ಕೋಚ್‌ : ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸೆಪ್ಟೆಂಬರ್‌ 19 ರಿಂದ ಈ ಟೆಸ್ಟ್‌ ಶುರುವಾಗಲಿದ್ದು, ಭಾರತದ ಎಲ್ಲಾ ಪ್ರಮುಖ ಟೆಸ್ಟ್ ಆಟಗಾರರು ಈ ಸರಣಿಯಲ್ಲಿ ಆಡಬೇಕು ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. : ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸೆಪ್ಟೆಂಬರ್‌ 19 ರಿಂದ ಈ ಟೆಸ್ಟ್‌ ಶುರುವಾಗಲಿದ್ದು, ಭಾರತದ ಎಲ್ಲಾ ಪ್ರಮುಖ ಟೆಸ್ಟ್ ಆಟಗಾರರು ಈ ಸರಣಿಯಲ್ಲಿ ಆಡಬೇಕು ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಬಾಂಗ್ಲಾದೇಶ ಸಣ್ಣ ತಂಡವಾಗಿದ್ದರೂ ಭಾರತ ತಂಡ ಈ ಸರಣಿಯಲ್ಲಿ ಪೂರ್ಣ ಬಲದಿಂದ ಭಾಗವಹಿಸಬೇಕು ಎಂದು ಅವರು ಒತ್ತಾಯಿಸುತ್ತಿರುವಾಗ, ಟೆಸ್ಟ್ ತಂಡದ ಉಪನಾಯಕ ಬುಮ್ರಾ ಅವರನ್ನು ಈ ಸರಣಿಯಿಂದ ತೆಗೆದುಹಾಕಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. "ಬುಮ್ರಾ ಭಾರತ ತಂಡಕ್ಕೆ ಪ್ರಮುಖ ವೇಗದ ಬೌಲರ್. ವೇಗದ ಬೌಲರ್‌ಗಳು ಆಗಾಗ್ಗೆ ಗಾಯಗಳಿಗೆ ಒಳಗಾಗುತ್ತಾರೆ. ಬಾಂಗ್ಲಾದೇಶ ಟೆಸ್ಟ್ ಸರಣಿಯ ನಂತರ, ಭಾರತವು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ, ನಂತರ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. " ಇದನ್ನೂ ಓದಿ: "ಈ ಎಂಟು ಟೆಸ್ಟ್‌ಗಳನ್ನು ಮೂರು ತಿಂಗಳ ಅವಧಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಬಲಿಷ್ಠ ತಂಡಗಳಾಗಿವೆ, ಆದ್ದರಿಂದ ಬುಮ್ರಾ ಎಲ್ಲಾ ಎಂಟು ಟೆಸ್ಟ್‌ಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ಅವರು ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದರೆ, ಅವರು ಬಲವಂತಕ್ಕೆ ಒಳಗಾಗುತ್ತಾರೆ. ಅವರ ಕೆಲಸದ ಹೊರೆ ಕಡಿಮೆ ಮಾಡಲು ನ್ಯೂಜಿಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಕೆಲವು ಟೆಸ್ಟ್‌ಗಳಿಗೆ ವಿಶ್ರಾಂತಿ ಪಡೆಯುವುದು ಭಾರತ ತಂಡಕ್ಕೆ ಹಿನ್ನಡೆಯಾಗಲಿದೆ. ಹೀಗಾಗಿ ಇದೀಗ ಅವರಿಗೆ ವಿಶ್ರಾಂತಿ ನೀಡಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಬಿಸಿಸಿಐ ನಿರ್ಧಾರ ಕೈಗೊಂಡಿದೆ.ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.ಅಲ್ಲದೆ ಮೊಹಮ್ಮದ್ ಅವರನ್ನು ಈ ಟೆಸ್ಟ್‌ ತಂಡದಲ್ಲಿ ಅಡಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಶಸ್ತ್ರ ಚಿಕಿತ್ಸೆಯ ಕಾರಣ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಶಮಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಭಾರತ ತಂಡಕ್ಕೆ ರೀ ಎಂಟ್ರಿ ಕೊಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1241.txt b/zeenewskannada/data1_url7_500_to_1680_1241.txt new file mode 100644 index 0000000000000000000000000000000000000000..ab33569cdf4e23fbac4d2056d4cbce3daf387753 --- /dev/null +++ b/zeenewskannada/data1_url7_500_to_1680_1241.txt @@ -0,0 +1 @@ +128 ವರ್ಷಗಳ ನಂತರ ಒಲಂಪಿಕ್ಸ್‌ನಲ್ಲಿ ಕ್ರಿಕೆಟ್‌..ಇದನ್ನೇ ನೋಡಿ ಕಿಂಗ್‌ ಕೊಹ್ಲಿ ಪವರ್‌ ಅನ್ನೋದು..! 2024: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ನಂತರ ಒಲಿಂಪಿಕ್ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಮಾತನಾಡಿ ಕ್ರಿಕೆಟ್‌ ಅನ್ನು ಒಲಂಪಿಕ್ಸ್‌ಗೆ ಸೇರಿಸಲು ನಿರ್ದರಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಕ ಕಾರಣ ವಿರಾಟ್‌ ಕೊಹ್ಲಿ ಎಂದು ಕೊಹ್ಲಿಯ ಹೆಸರನ್ನು ಹೇಳಿದ್ದಾರೆ. ಈ ವಿಡಿಯೋ ನೋಡಿದ ಕಿಂಗ್‌ ಅಭೀಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ, ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್‌ ಆಗುತ್ತಿದೆ. 2024:2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ನಂತರ ಒಲಿಂಪಿಕ್ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಮಾತನಾಡಿ ಕ್ರಿಕೆಟ್‌ ಅನ್ನು ಒಲಂಪಿಕ್ಸ್‌ಗೆ ಸೇರಿಸಲು ನಿರ್ದರಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಕ ಕಾರಣ ವಿರಾಟ್‌ ಕೊಹ್ಲಿ ಎಂದು ಕೊಹ್ಲಿಯ ಹೆಸರನ್ನು ಹೇಳಿದ್ದಾರೆ. ಈ ವಿಡಿಯೋ ನೋಡಿದ ಕಿಂಗ್‌ ಅಭೀಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ, ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್‌ ಆಗುತ್ತಿದೆ. 1900 ರಲ್ಲಿ, ಮೊದಲ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಆಡಲಾಗಿತ್ತು. ಆಗ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಮಾತ್ರ ಕ್ರಿಕೆಟ್ ಪಂದ್ಯವನ್ನು ಆಡಿದ್ದವು. ಆ ಸಮಯದಲ್ಲಿ, ಬೇರೆ ಯಾವ ದೇಶಗಳು ಕ್ರಿಕೆಟ್‌ನಲ್ಲಿ ಭಾಗವಹಿಸದ ಕಾರಣ ಒಲಿಂಪಿಕ್ಸ್‌ನಿಂದ ಕ್ರಿಕೆಟ್ ಅನ್ನು ತೆಗೆದುಹಾಕಲಾಯಿತು. 1900 ರಲ್ಲಿ ಕ್ರಿಕೆಟ್ ಆಟವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಮಾತ್ರ ಜನಪ್ರಿಯವಾಗಿತ್ತು. ಅದರ ನಂತರ ಭಾರತ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ನಂತಹ ಕ್ರಿಕೆಟ್ ತಂಡಗಳು ರೂಪುಗೊಂಡವು. 1950 ರ ನಂತರವೇ ಏಷ್ಯಾ ಖಂಡದಲ್ಲಿ ಕ್ರಿಕೆಟ್ ಬೆಳೆಯಲು ಪ್ರಾರಂಭಿಸಿತು. ಇದನ್ನೂ ಓದಿ: ಆಗಲೂ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಿರಲಿಲ್ಲ. ಏಕೆಂದರೆ 10 ದೇಶಗಳು ಮಾತ್ರ ಗಂಭೀರವಾಗಿ ಕ್ರಿಕೆಟ್ ಆಡುತ್ತಿದ್ದ ಕಾಲವದು. ಒಲಿಂಪಿಕ್ಸ್‌ನಲ್ಲಿ ಕ್ರೀಡೆಯನ್ನು ಸೇರಿಸಬೇಕಾದರೆ, ಆ ಕ್ರೀಡೆಯನ್ನು ಕನಿಷ್ಠ 75 ದೇಶಗಳಲ್ಲಿ ಆಡಬೇಕು. ಹಲವು ದೇಶಗಳಲ್ಲಿ ಕ್ರಿಕೆಟ್ ತಂಡಗಳಿವೆ ಆದರೆ ಅವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿಲ್ಲ. ಟಿ20 ಪಂದ್ಯಗಳು ಬಂದ ನಂತರ ಪರಿಸ್ಥಿತಿ ಬದಲಾಯಿತು. ಈಗ ಟಿ20 ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ಆಡುತ್ತಿರುವ ದೇಶಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಒಲಿಂಪಿಕ್ಸ್‌ಗೆ ಕ್ರಿಕೆಟ್ ಅನ್ನು ಸೇರಿಸಲು ಪ್ರಯತ್ನಿಸಿತು. ಅದಕ್ಕೆ ವಿರಾಟ್ ಕೊಹ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ. ಇದನ್ನೂ ಓದಿ: 31.5 ಕೋಟಿ ಅಭಿಮಾನಿಗಳು ವಿರಾಟ್ ಕೊಹ್ಲಿವರನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ವಿಶ್ವದ ಮೂರನೇ ಅತಿ ಹೆಚ್ಚು ಹಿಂಬಾಲಕ ಆಟಗಾರರಾಗಿದ್ದಾರೆ. ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಮೊದಲ ಎರಡು ಸ್ಥಾನದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳ್ಳಲು ವಿರಾಟ್‌ ಕೊಹ್ಲಿಯ ಜನಪ್ರಿಯತೆಯೇ ಪ್ರಮುಖ ಕಾರಣ ಎಂದು ಒಲಿಂಪಿಕ್‌ ನಿರ್ದೇಶಕ ನಿಕೊಲೊ ಕ್ಯಾಂಬ್ರಿಯಾನಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1242.txt b/zeenewskannada/data1_url7_500_to_1680_1242.txt new file mode 100644 index 0000000000000000000000000000000000000000..b6fc34adb704f1d4a23af276eff5d1a9a06fe70b --- /dev/null +++ b/zeenewskannada/data1_url7_500_to_1680_1242.txt @@ -0,0 +1 @@ +ಟೆಸ್ಟ್‌ ಕ್ರಿಕೆಟನ್ನು ಟಿ20 ಥರ ಆಡಿದ್ದ ಕ್ರಿಕೆಟಿಗರಿವರು! ಇವರ ದಾಖಲೆ ಕ್ರಿಕೆಟ್‌ ಇತಿಹಾಸದಲ್ಲಿ ಇದುವರೆಗೆ ಯಾರೂ ಬ್ರೇಕ್‌ ಮಾಡಿಲ್ಲ... : ಟೆಸ್ಟ್ ಕ್ರಿಕೆಟ್‌ʼನ ಒಂದೇ ಓವರ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. :ತಮ್ಮ ಸ್ಫೋಟಕ ಬ್ಯಾಟಿಂಗ್‌'ನಿಂದ ಟೆಸ್ಟ್ ಪಂದ್ಯವನ್ನು ಟಿ20 ಪಂದ್ಯವನ್ನಾಗಿ ಪರಿವರ್ತಿಸಿದ ವಿಶ್ವದ 5 ಕ್ರಿಕೆಟಿಗರ ಬಗ್ಗೆ ನಿಮಗೆ ತಿಳಿದಿದೆಯೇ? ಈ ಐವರು ಕ್ರಿಕೆಟಿಗರ ಸ್ಫೋಟಕ ಬ್ಯಾಟಿಂಗ್‌ʼನಿಂದ ಬೌಲರ್‌ʼಗಳು ಒಂದು ಕಾಲದಲ್ಲಿ ಕಂಗೆಟ್ಟಿದ್ದು ಸುಳ್ಳಲ್ಲ. ಟೆಸ್ಟ್ ಕ್ರಿಕೆಟ್‌ʼನ ಒಂದೇ ಓವರ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ- 35 ರನ್:ಭಾರತದ ದಿಗ್ಗಜ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ಓವರ್‌ʼನಲ್ಲಿ ಅತಿ ಹೆಚ್ಚು 35 ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. 2022ರಲ್ಲಿ ಬರ್ಮಿಂಗ್‌ ಹ್ಯಾಮ್‌ʼನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಸ್ಟೀವರ್ಡ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ 35 ರನ್ ಗಳಿಸಿದ್ದರು. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 28 ರನ್:ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಹೆಸರು ಎರಡನೇ ಸ್ಥಾನದಲ್ಲಿದೆ. 2003-04ರಲ್ಲಿ, ಬ್ರಿಯಾನ್ ಲಾರಾ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ರಾಬಿನ್ ಪೀಟರ್ಸನ್ ಅವರ ಒಂದು ಓವರ್‌ನಲ್ಲಿ 28 ರನ್‌ಗಳನ್ನು ನೀಡಿದ್ದರು. 2 ಸಿಕ್ಸರ್ ಮತ್ತು 4 ಬೌಂಡರಿ ಸೇರಿದೆ. ಜಾರ್ಜ್ ಬೈಲಿ (ಆಸ್ಟ್ರೇಲಿಯಾ) - 28 ರನ್2013-14ರಲ್ಲಿ ಪರ್ತ್‌ʼನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ಜಾರ್ಜ್ ಬೈಲಿ ಅವರು ಆಂಗ್ಲ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಒಂದು ಓವರ್‌ನಲ್ಲಿ 28 ರನ್ ನೀಡಿದ್ದರು. ಈ ಅವಧಿಯಲ್ಲಿ ಬೈಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದ್ದರು. ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ) - 28 ರನ್ದಕ್ಷಿಣ ಆಫ್ರಿಕಾದ ಆಫ್ ಸ್ಪಿನ್ ಆಲ್ ರೌಂಡರ್ ಕೇಶವ್ ಮಹಾರಾಜ್ 2019 ರಲ್ಲಿ ಪೋರ್ಟ್ ಎಲಿಜಬೆತ್‌ʼನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅವರ ಒಂದು ಓವರ್‌ʼನಲ್ಲಿ 28 ರನ್ ನೀಡಿದ್ದರು. ಇದರಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದ್ದರು. ಇದನ್ನೂ ಓದಿ: ಶಾಹಿದ್ ಅಫ್ರಿದಿ (ಪಾಕಿಸ್ತಾನ) - 27 ರನ್2005ರಲ್ಲಿ ಲಾಹೋರ್‌ʼನಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಒಂದು ಓವರ್‌ʼನಲ್ಲಿ 27 ರನ್‌ಗಳನ್ನು ನೀಡಿದ್ದರು. ಈ ಅವಧಿಯಲ್ಲಿ ಶಾಹಿದ್ ಅಫ್ರಿದಿ 4 ಸಿಕ್ಸರ್ ಬಾರಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1243.txt b/zeenewskannada/data1_url7_500_to_1680_1243.txt new file mode 100644 index 0000000000000000000000000000000000000000..f765f233e5e2e830b706c356c1570ce58b1b8c15 --- /dev/null +++ b/zeenewskannada/data1_url7_500_to_1680_1243.txt @@ -0,0 +1 @@ +35 ವರ್ಷವಾದ್ರೂ ಬೋರ್ಡ್‌ ಎಕ್ಸಾಂ ಬರೆದ್ರಾ ವಿರಾಟ್‌ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್‌... : ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್‌ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ. ಇಷ್ಟೇ ಅಲ್ಲ, ಈ ಶಾಲಾ ಬಾಲಕ ಕೊಹ್ಲಿಯ ಪೋಷಕರ ಹೆಸರನ್ನು ತನ್ನ ಪೋಷಕರ ಹೆಸರಿನ ಬದಲಿಗೆ 'ಸರೋಜ್ ಕೊಹ್ಲಿ ಮತ್ತು ಪ್ರೇಮ್ ನಾಥ್ ಕೊಹ್ಲಿ' ಎಂದು ಬರೆದಿದ್ದಾನೆ. :ಟೀಂ ಇಂಡಿಯಾದ ದಿಗ್ಗಜ ಬ್ಯಾಟರ್‌ ವಿರಾಟ್‌ ಕೊಹ್ಲಿಗೆ ಅಪಾರ ಅಭಿಮಾನಿ ಬಳಗವಿದೆ. ಈ ಅಭಿಮಾನಿಗಳು ತಮ್ಮ ಹೀರೋಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸಲು ಮುಂದಾಗುತ್ತಾರೆ. ಇದೀಗ ಬಿಹಾರದ ವಿದ್ಯಾರ್ಥಿಯೊಬ್ಬ ವಿರಾಟ್ ಕೊಹ್ಲಿ ಮೇಲೆ ತನ್ನ ಪ್ರೀತಿ ಎಷ್ಟಿದೆ ಎಂದು ತೋರಿಸಲು ಎಲ್ಲಾ ಮಿತಿಗಳನ್ನು ದಾಟಿ ಒಂದು ಹೆಜ್ಜೆ ಮುಂದೆಯೇ ಇಟ್ಟಿದ್ದಾನೆ. ಇದನ್ನೂ ಓದಿ: ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್‌ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ. ಇಷ್ಟೇ ಅಲ್ಲ, ಈ ಶಾಲಾ ಬಾಲಕ ಕೊಹ್ಲಿಯ ಪೋಷಕರ ಹೆಸರನ್ನು ತನ್ನ ಪೋಷಕರ ಹೆಸರಿನ ಬದಲಿಗೆ 'ಸರೋಜ್ ಕೊಹ್ಲಿ ಮತ್ತು ಪ್ರೇಮ್ ನಾಥ್ ಕೊಹ್ಲಿ' ಎಂದು ಬರೆದಿದ್ದಾನೆ. ಜೊತೆಗೆ ಶಾಲೆಯ ಹೆಸರನ್ನು 'ಇಂಡಿಯನ್ ಪ್ರೀಮಿಯರ್ ಲೀಗ್' ಎಂದು ಮತ್ತು ಶಾಲೆಯ ಕೋಡ್ ಅನ್ನು '18 ' ಎಂದು ಭರ್ತಿ ಮಾಡಿದ್ದಾನೆ. ಇದನ್ನೂ ಓದಿ: ಇಷ್ಟಕ್ಕೇ ನಿಂತರೆ ಸುಮ್ಮನಿರಬಹುದೇನೋ.... ಆದರೆ ಇಡೀ ಒಎಂಆರ್‌ ಶೀಟ್‌ʼನಲ್ಲಿ 18 ಸಂಖ್ಯೆ ಬರುವಂತೆ ಉತ್ತರವನ್ನು ತುಂಬಿದ್ದಾನೆ. ಸದ್ಯ ಆ ಶೀಟ್ ವೈರಲ್ ಆಗಿದೆ. — (@IndiaCrick18158) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1244.txt b/zeenewskannada/data1_url7_500_to_1680_1244.txt new file mode 100644 index 0000000000000000000000000000000000000000..5ac266ce2ee9d3aac428f7ef1c0f7eca6d58794b --- /dev/null +++ b/zeenewskannada/data1_url7_500_to_1680_1244.txt @@ -0,0 +1 @@ +ನತಾಶಾಗೆ ಮೋಸ ಮಾಡಿದ್ದಾರಾ ಹಾರ್ದಿಕ್ ಪಾಂಡ್ಯ? ಒಂದೇ ಒಂದು ಪೋಸ್ಟ್‌ನಿಂದ ಹೊತ್ತು ಬಿಗ್‌ ಸೀಕ್ರೆಟ್!! -: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಸಾ ಸ್ಟಾಂಕೋವಿಕ್ ಬೇರ್ಪಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಈಗ ನಟಿಗೆ ಮೋಸವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. : ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್‌ಗೆ ಈ ವರ್ಷ ತುಂಬಾ ಕೆಟ್ಟದಾಗಿದೆ, ಏಕೆಂದರೆ ಹಾರ್ದಿಕ್ ಮತ್ತು ನತಾಶಾ ಅವರ ಸುಮಾರು 4 ವರ್ಷಗಳ ದಾಂಪತ್ಯ ಕಳೆದ ತಿಂಗಳು ಮುರಿದುಹೋಯಿತು. ಅವರ ಸಂಬಂಧದಲ್ಲಿ ಯಾವುದು ಸರಿಯಾಗಿಲ್ಲ ಎಂಬ ವರದಿಗಳು ಬಹಳ ಸಮಯದಿಂದ ಇದ್ದವು.. ಅದರಂತೆ ಇತ್ತೀಚೆಗೆ ವಿಶ್ವಕಪ್ ಗೆದ್ದ ನಂತರ, ಕ್ರಿಕೆಟಿಗ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ವಿಚ್ಛೇದನದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.. ಇಂತಹ ಪರಿಸ್ಥಿತಿಯಲ್ಲಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಬಲವಾಗಿ ಬೆಂಬಲಿಸುತ್ತಿದ್ದರು.. ಮಾಜಿ ಪತ್ನಿ ನತಾಶಾ ಅವರನ್ನು ಟ್ರೋಲ್ ಮಾಡುತ್ತಿದ್ದರು.. ಆದರೆ, ಇತ್ತೀಚೆಗೆ ನಟಿ ಪೋಸ್ಟ್ ವೊಂದನ್ನು ಲೈಕ್ ಮಾಡಿದ್ದು ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಏಕೆಂದರೆ ಈ ಪೋಸ್ಟ್ 'ವಂಚನೆ'ಗೆ ಸಂಬಂಧಿಸಿದೆ. ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯಾದ ಮಾಡೆಲ್ ನತಾಶಾ ಸ್ಟಾಂಕೋವಿಕ್ ಬೇರ್ಪಟ್ಟು ತಮ್ಮ ಜೀವನವನ್ನು ಮುಂದುವರೆಸುತ್ತಿದ್ದಾರೆ. ನಟಿ ಬಹಳ ಸಮಯದಿಂದ ತನ್ನ ಮಗನೊಂದಿಗೆ ತನ್ನ ತವರು ಮನೆಯಲ್ಲಿದ್ದಾರೆ ಮತ್ತು ಅಲ್ಲಿಂದ ಸಾಕಷ್ಟು ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಅವರ ಸಂಬಂಧ ಬೆಳಕಿಗೆ ಬಂದಿದೆ.. ಇದಕ್ಕೆ ಕಾರಣವೆಂದರೆ ನತಾಶಾ ಸ್ಟಾಂಕೋವಿಕ್ ಅವರು ಇಷ್ಟಪಟ್ಟ ಸಾಮಾಜಿಕ ಮಾಧ್ಯಮ ಪೋಸ್ಟ್, ಇದರಲ್ಲಿ ಸಂಬಂಧಗಳಲ್ಲಿ ಮೋಸ, ವಿಷತ್ವ ಮತ್ತು ಭಾವನಾತ್ಮಕ ಶೋಷಣೆಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಮಾತನಾಡಲಾಗಿದೆ.. ಹೀಗಾಗಿ ಹಾರ್ದಿಕ್ ನಟಿಗೆ ಮೋಸ ಮಾಡಿರಬಹುದು ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.. ಇದನ್ನೂ ಓದಿ- ವಾಸ್ತವವಾಗಿ, ನತಾಶಾ ಇತ್ತೀಚೆಗೆ ನಲ್ಲಿ ಮೋಸ, ವಿಷ ಮತ್ತು ಭಾವನಾತ್ಮಕ ಶೋಷಣೆಯಂತಹ ಸೂಕ್ಷ್ಮ ಸಮಸ್ಯೆಗಳನ್ನು ಆಧರಿಸಿದ ಅನೇಕ ರೀಲ್‌ಗಳನ್ನು ಲೈಕ್‌ ಮಾಡಿದ್ದಾರೆ ಎಂದು ರೆಡ್ಡಿಟ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಈ ಬಳಕೆದಾರರು ಆ ರೀಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಹಂಚಿಕೊಂಡಿದ್ದಾರೆ.. ಆ ಪೋಸ್ಟ್‌ಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆದ ನಂತರ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದು, ಹಾರ್ದಿಕ್‌ ಪಾಂಡ್ಯ ಅವರೇ ನತಾಶಾಗೆ ಮೋಸ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. ಆದರೆ ಈ ಬಗ್ಗೆ ಅವರಿಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1245.txt b/zeenewskannada/data1_url7_500_to_1680_1245.txt new file mode 100644 index 0000000000000000000000000000000000000000..4b2353ffe739fa370ea5190d42afe5d35353442c --- /dev/null +++ b/zeenewskannada/data1_url7_500_to_1680_1245.txt @@ -0,0 +1 @@ +ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜು..ಫೀಲ್ಡ್‌ನಲ್ಲಿ ರೋಹಿತ್-ಕೊಹ್ಲಿ ಮುಖಾಮುಖಿ..! ನಾಯಕರ ಹೈವೋಲ್ಟೇಜ್‌ ಪಂದ್ಯಕ್ಕೆ ಅಭಿಮಾನಿಗಳು ವೈಟಿಂಗ್‌ : ಇತ್ತೀಚೆಗಷ್ಟೆ ಶ್ರೀಲಂಕಾ ವಿರುದ್ದ ಸರಣಿ ನಡೆದು ಮುಗಿದಿದೆ. ಶ್ರೀಲಂಕಾ ವಿರುದ್ದದ ಮೂರು ಟಿ20 ಪಂದ್ಯಗಳನ್ನು ಟೀಂ ಇಂಡಿಯಾ ಕ್ಲೀನ್‌ ಸ್ವೀಪ್‌ ಮಾಡಿದ್ದು, 3 ಗಳ ಪೈಕಿ ಒಂದನ್ನು ಟೈ ಮಾಡಿಕೊಂಡು ಎರಡು ಪಂದ್ಯಗಳಲ್ಲಿ ಸೋತು ಬ್ಯೂ ಬಾಯ್ಸ್‌ ತವರಿಗೆ ಹಿಂತಿರುಗಿದ್ದಾರೆ. : ಇತ್ತೀಚೆಗಷ್ಟೆ ಶ್ರೀಲಂಕಾ ವಿರುದ್ದ ಸರಣಿ ನಡೆದು ಮುಗಿದಿದೆ. ಶ್ರೀಲಂಕಾ ವಿರುದ್ದದ ಮೂರು ಟಿ20 ಪಂದ್ಯಗಳನ್ನು ಟೀಂ ಇಂಡಿಯಾ ಕ್ಲೀನ್‌ ಸ್ವೀಪ್‌ ಮಾಡಿದ್ದು, 3 ಗಳ ಪೈಕಿ ಒಂದನ್ನು ಟೈ ಮಾಡಿಕೊಂಡು ಎರಡು ಪಂದ್ಯಗಳಲ್ಲಿ ಸೋತು ಬ್ಯೂ ಬಾಯ್ಸ್‌ ತವರಿಗೆ ಹಿಂತಿರುಗಿದ್ದಾರೆ. ಶ್ರೀಲಂಕಾ ಪ್ರವಾಸದ ನಂತರ ಆಟಗಾರರಿಗೆ ಐದು ವಾರಗಲ ಕಾಲ ವಿಶ್ರಾಂತಿ ನೀಡಲಾಗಿದ್ದು, ಆಟಗಾರರು ಈ ಸಮಯವನ್ನು ಸದುಪಯೋಗ ಪಡಿಸಿಕೊಲ್ಳು ನಿರ್ಧರಿಸಿದ್ದಾರೆ. ಸಮಯವನ್ನು ವ್ಯರ್ತ ಮಾಡದೆ, ಆಟಗಾರರು ದೇಶಿಯ ಕ್ರಿಕೆಟ್‌ ಆಡಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ 19 ರಿಂದ ಬಾಂಗ್ಲಾದೇಶ ಹಾಗೂ ಟೀಂ ಇಂಡಿಯಾ ನಡುವಿನ ಟೆಸ್ಟ್‌ ಸರಣಿ ಆರಂಭವಾಗಲಿದೆ. ಇದಕ್ಕೂ ಮುಂಚೆ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಸ್ಟಾರ್‌ ಆಟಗಾರರು ಸಮಯವನ್ನು ವ್ಯರ್ತ ಮಾಡದೆ, ಸದುಪಯೋಗ ಪಡಿಸಿಕೊಳ್ಳಲು ದೇಶೀಯ ಕ್ರಿಕೆಟ್‌ ಆಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಹಾಗೂ ಕಿಂಗ್‌ ಕೊಹ್ಲಿ ದುಲೀಪ್‌ ಟ್ರೋಫಿ ಆಡಲಿದ್ದಾರೆ ಎನ್ನುವ ಸುದ್ದಿ ತಿಳಿದುಬಂದಿದ್ದು. ಈ ಟ್ರೋಫಿಯ ಪಂದ್ಯ ಯಾವಾಗ ಶುರುವಾಗಲಿದೆ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇಂಡಿಯಾ , ಇಂಡಿಯಾ , ಇಂಡಿಯಾ , ಇಂಡಿಯಾ , ಎಂದು ತಂಡವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದು. ಯಾವ ಯಾವ ತಂಡದಲ್ಲಿ ಯಾವ ಯಾವ ಆಟಗಾರರು ಇರಲಿದ್ದಾರೆ ಎನ್ನುವುದನ್ನು ಶೀಘ್ರದಲ್ಲೆ ತೀರ್ಮಾನಿಸಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ರಾಷ್ಟ್ರೀಯ ಚಾನೆಲ್‌ ಒಂದರ ವರದಿಯ ಪ್ರಕಾರ ಈ ಟೂರ್ನಿ ಸೆಪ್ಟೆಂಬರ್‌ 5 ರಿಂದ ಶುರುವಾಗಲಿದ್ದು, ಶುಭಮನ್‌ ಗಿಲ್‌, ಕೆ.ಎಲ್‌ ರಾಹುಲ್‌, ಸೂರ್ಯ ಕುಮಾರ್‌ ಯಾದವ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಈ ಟೂರನಿಯಲ್ಲಿ ಆಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇನ್ನೂ, ಟಿ 20 ವಿಶ್ವಕಪ್‌ ಗೆದ್ದ ನಂತರ ವಿಶ್ರಾಂತಿಯಲ್ಲಿರುವ ಬೂಮ್ರಾ ಶ್ರೀಲಂಕಾ ಪ್ರವಾಸದಿಂದ ದೂರ ಉಳಿದಿದ್ದರು, ಇದೀಗ ಬಾಂಗ್ಲದೇಶ ತಂಡದ ವಿರುದ್ಧ ಟೆಸ್ಟ್‌ನಿಂದಲೂ ಬೂಮ್ರಾ ಹೊರಗುಳಿದಿದ್ದು, ಈ ಟೂರ್ನಿಯಲ್ಲಿ ಭಾಗವಹಿಸಿದು ಕೂಡ ಡೌಟ್‌ ಎಂದೇ ಹೇಲಲಾಗುತ್ತಿದೆ. ಇನ್ನೂ, ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಎಂಟು ವರ್ಷಗಲ ನಂತರ ದೇಶಿಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಟೀಂ ಇಂಡಿಯಾದ ಸ್ಟಾರ್‌ ಆಟಗಾರರ ಕಾಳಗ ನೋಡಲು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ. \ No newline at end of file diff --git a/zeenewskannada/data1_url7_500_to_1680_1246.txt b/zeenewskannada/data1_url7_500_to_1680_1246.txt new file mode 100644 index 0000000000000000000000000000000000000000..a572fe3f68db443800c731c18e622952e2cdb95d --- /dev/null +++ b/zeenewskannada/data1_url7_500_to_1680_1246.txt @@ -0,0 +1 @@ +ಬಿಗ್ ಶಾಕ್ ಕೊಟ್ಟ ಐಸಿಸಿ...‌ ಈ ಒಂದು ನಿರ್ಧಾರದಿಂದ ಮೂವರು ಭಾರತೀಯ ಆಟಗಾರರಿಗೆ ನಿರಾಶೆ!! ಅಷ್ಟಕ್ಕೂ ಏನದು? ಈ ಬಾರಿ ಪುರುಷರ ವಿಭಾಗದಲ್ಲಿ ಇಂಗ್ಲೆಂಡ್‌ʼನ ಗಸ್ ಅಟ್ಕಿನ್ಸನ್, ಭಾರತದ ವಾಷಿಂಗ್ಟನ್ ಸುಂದರ್ ಮತ್ತು ಸ್ಕಾಟ್ಲೆಂಡ್‌ನ ಚಾರ್ಲಿ ಕ್ಯಾಸಲ್ ಹೆಸರುಗಳು ನಾಮನಿರ್ದೇಶನಗೊಂಡಿವೆ. ಶೆಫಾಲಿ ವರ್ಮಾ ಜೊತೆಗೆ ಶ್ರೀಲಂಕಾದ ಚಮರಿ ಅಟಪಟ್ಟು ಮತ್ತು ಭಾರತದ ಸ್ಮೃತಿ ಮಂಧಾನ ಅವರನ್ನು ಮಹಿಳೆಯರ ವಿಭಾಗದಲ್ಲಿ ಸೇರಿಸಲಾಗಿದೆ. 2024:ಆಗಸ್ಟ್ 12 ರಂದು 2024 ರ ಜುಲೈ ತಿಂಗಳ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಿಂಗಳ ಆಟಗಾರನನ್ನು ಘೋಷಿಸಿದೆ. ಐಸಿಸಿಯ ಈ ನಿರ್ಧಾರದಿಂದ ಭಾರತದ ಮೂವರು ಆಟಗಾರರು ನಿರಾಶೆಗೊಂಡಿದ್ದಾರೆ. ಇದನ್ನೂ ಓದಿ: ಈ ಬಾರಿ ಪುರುಷರ ವಿಭಾಗದಲ್ಲಿ ಇಂಗ್ಲೆಂಡ್‌ʼನ ಗಸ್ ಅಟ್ಕಿನ್ಸನ್, ಭಾರತದ ವಾಷಿಂಗ್ಟನ್ ಸುಂದರ್ ಮತ್ತು ಸ್ಕಾಟ್ಲೆಂಡ್‌ನ ಚಾರ್ಲಿ ಕ್ಯಾಸಲ್ ಹೆಸರುಗಳು ನಾಮನಿರ್ದೇಶನಗೊಂಡಿವೆ. ಶೆಫಾಲಿ ವರ್ಮಾ ಜೊತೆಗೆ ಶ್ರೀಲಂಕಾದ ಚಮರಿ ಅಟಪಟ್ಟು ಮತ್ತು ಭಾರತದ ಸ್ಮೃತಿ ಮಂಧಾನ ಅವರನ್ನು ಮಹಿಳೆಯರ ವಿಭಾಗದಲ್ಲಿ ಸೇರಿಸಲಾಗಿದೆ. ತಿಂಗಳ ಆಟಗಾರ ಯಾರು?ಈ ಬಾರಿ, ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಮೊದಲ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಇಂಗ್ಲೆಂಡ್ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಪುರುಷರ ವಿಭಾಗದಲ್ಲಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತದ ವಾಷಿಂಗ್ಟನ್ ಸುಂದರ್ ಮತ್ತು ಸ್ಕಾಟ್ಲೆಂಡ್‌ನ ಚಾರ್ಲಿ ಕ್ಯಾಸಲ್ ಅವರನ್ನು ಹಿಂದಿಕ್ಕಿದ್ದಾರೆ. ಇನ್ನೊಂದೆಡೆ ಮಹಿಳೆಯರ ವಿಭಾಗದಲ್ಲಿ ತಿಂಗಳ ಶ್ರೇಷ್ಠ ಆಟಗಾರ್ತಿ ಶ್ರೀಲಂಕಾದ ಚಾಮರಿ ಅಟಪಟ್ಟು ಎಂದು ಹೆಸರಿಸಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಗಸ್ ಅಟ್ಕಿನ್ಸನ್ ಇಂಗ್ಲೆಂಡ್ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಅಟ್ಕಿನ್ಸನ್ 12 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: ಇನ್ನು ಈ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡರೂ ಸಹ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಸ್ಮೃತಿ ಮಂಧಾನ, ಶೆಫಾಲಿ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ʼಗೆ ನಿರಾಶೆಯುಂಟಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1247.txt b/zeenewskannada/data1_url7_500_to_1680_1247.txt new file mode 100644 index 0000000000000000000000000000000000000000..f4a1d64561918736b9ba098cca1834ca71d1b105 --- /dev/null +++ b/zeenewskannada/data1_url7_500_to_1680_1247.txt @@ -0,0 +1 @@ +38 ವರ್ಷಗಳ ನಂತರ ಏಕದಿನದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಭಾರತೀಯ ಬ್ಯಾಟ್ಸ್ʼಮನ್ ಗಳು.. ಅದೇನು ಗೊತ್ತಾ? ಈ ವರ್ಷ ಏಕದಿನ ಕ್ರಿಕೆಟ್‌ʼನಲ್ಲಿ ಭಾರತದ ಯಾವುದೇ ಬ್ಯಾಟ್ಸ್‌ಮನ್ ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಈ ಕಳಪೆ ದಾಖಲೆ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿತ್ತು. ವರ್ಷದ ಅವಧಿಯಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಏಕದಿನ ಪಂದ್ಯದಲ್ಲಿ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. :ಭಾರತ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಆದರೆ ಈ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಇದೀಗ 2024 ರಲ್ಲಿ, ಭಾರತ ತಂಡದ ಬ್ಯಾಟ್ಸ್‌ಮನ್‌ʼಗಳು ಏಕದಿನ ಕ್ರಿಕೆಟ್‌ʼನಲ್ಲಿ ಕಳಪೆ ಪ್ರದರ್ಶನವನ್ನು ತೋರಿದ್ದಲ್ಲದೆ, 38 ವರ್ಷಗಳ ಬಳಿಕ ಕಳಪೆ ದಾಖಲೆಯನ್ನು ಬರೆದಿದೆ. ಇದನ್ನೂ ಓದಿ: ಈ ವರ್ಷ ಏಕದಿನ ಕ್ರಿಕೆಟ್‌ʼನಲ್ಲಿ ಭಾರತದ ಯಾವುದೇ ಬ್ಯಾಟ್ಸ್‌ಮನ್ ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಈ ಕಳಪೆ ದಾಖಲೆ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿತ್ತು. ವರ್ಷದ ಅವಧಿಯಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಏಕದಿನ ಪಂದ್ಯದಲ್ಲಿ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಟಿ20 ಕ್ರಿಕೆಟ್‌ʼನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಅದ್ಭುತವಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2024 ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ, ಏಕದಿನ ಕ್ರಿಕೆಟ್‌ʼನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಯಶಸ್ವಿಯಾಗುತ್ತಿಲ್ಲ. ಇದನ್ನೂ ಓದಿ: ಈ ಮುಜುಗರದ ದಾಖಲೆಯನ್ನು ಕೊನೆಯ ಬಾರಿಗೆ 1985 ರಲ್ಲಿ ಟೀಮ್ ಇಂಡಿಯಾ ಬರೆದಿತ್ತು. 1985ರಲ್ಲಿಯೂ ಸಹ ಭಾರತದ ಯಾವುದೇ ಬ್ಯಾಟ್ಸ್‌ಮನ್ ಏಕದಿನ ಕ್ರಿಕೆಟ್‌ʼನಲ್ಲಿ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1248.txt b/zeenewskannada/data1_url7_500_to_1680_1248.txt new file mode 100644 index 0000000000000000000000000000000000000000..e71a58a7db3261ecfd456ff086a1ed6fb62a7a95 --- /dev/null +++ b/zeenewskannada/data1_url7_500_to_1680_1248.txt @@ -0,0 +1 @@ +ನೀವು ಸಿದ್ಧರಿದ್ದೀರಾ?- ಎರಡನೇ ಮದುವೆ ವದಂತಿ ಮಧ್ಯೆ ಸಾನಿಯಾ ಮಿರ್ಜಾ ಮಹತ್ವದ ಹೆಜ್ಜೆ... ಮೂಗುತಿ ಸುಂದರಿ ಬಹುದಿನದ ಕನಸು ನನಸು! :‌ ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಜಾ ಹೆಸರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯೊಂದಿಗೆ ತಳುಕು ಹಾಕಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಆ ಬಳಿಕ ಶಮಿ ಈ ವದಂತಿಗೆ ಬ್ರೇಕ್‌ ಹಾಕಿದ್ದರು. :‌ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ವಿಚ್ಛೇದನ ಪಡೆದ ನಂತರ ಅವರ ಎರಡನೇ ಮದುವೆ ಬಗ್ಗೆ ಭಾರೀ ಸುದ್ದಿ ವೈರಲ್‌ ಆಗಿತ್ತು. ಇದೀಗ ಸ್ವತಃ ಅವರೇ ಒಂದು ವಿಡಿಯೋವನ್ನು ಶೇರ್‌ ಮಾಡಿದ್ದು, ಕೆಲ ಮಾಹಿತಿಯನ್ನು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಜಾ ಹೆಸರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯೊಂದಿಗೆ ತಳುಕು ಹಾಕಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಆ ಬಳಿಕ ಶಮಿ ಈ ವದಂತಿಗೆ ಬ್ರೇಕ್‌ ಹಾಕಿದ್ದರು. ಇದನ್ನೂ ಓದಿ: ಇದೀಗ ಸಾನಿಯಾ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ತನ್ನ ಇನ್‌ʼಸ್ಟಾಗ್ರಾಂ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಟೆನಿಸ್ ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿ ಮಾರ್ಚ್ 2013 ರಲ್ಲಿ, ಭಾರತೀಯ ಟೆನಿಸ್ ಆಟಗಾರರನ್ನು ವಿಶ್ವ-ಕ್ಲಾಸ್ ಟೆನಿಸ್ ತರಬೇತಿ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಇದೀಗ ಸೆಪ್ಟೆಂಬರ್ 9 ರಿಂದ 13 ರವರೆಗೆ ಐದು ದಿನಗಳವರೆಗೆ ತನ್ನ ಅಕಾಡೆಮಿಯಲ್ಲಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಇದರಲ್ಲಿ 12 ವರ್ಷದಿಂದ 18 ವರ್ಷಗಳವರೆಗೆ ಟೆನಿಸ್ ಆಟಗಾರರಾಗಲು ಬಯಸುವ ಆಟಗಾರರು ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಇದನ್ನೂ ಓದಿ: "ಚಾಂಪಿಯನ್ ಆಗುವ ಮೊದಲ ಹೆಜ್ಜೆ ನಿಮ್ಮ ಮೇಲೆ ನಂಬಿಕೆ ಇಡುವುದು. ಹೀಗಿರುವಾಗ ನಿಮ್ಮ ಪ್ರತಿಭೆಯನ್ನು ಉತ್ತಮವಾಗಿ ಪ್ರೋತ್ಸಾಹಿಸಲು ನಮ್ಮ ಅಕಾಡೆಮಿ ಸಹಾಯ ಮಾಡುತ್ತದೆ. ನಮ್ಮಲ್ಲಿ ಅನೇಕ ಅನುಭವಿ ತರಬೇತುದಾರರು ಇದ್ದಾರೆ. ಟೆನಿಸ್‌ʼನೊಂದಿಗೆ ಸಂಪರ್ಕ ಹೊಂದಿದ ಪ್ರಮುಖ ವಿಷಯಗಳ ಬಗ್ಗೆ, ನನ್ನ ಅನುಭವಗಳ ಬಗ್ಗೆಯೂ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ. ನೀವು ಚಾಂಪಿಯನ್ ಆಗಲು ಸಿದ್ಧರಿದ್ದೀರಾ?" ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1249.txt b/zeenewskannada/data1_url7_500_to_1680_1249.txt new file mode 100644 index 0000000000000000000000000000000000000000..049293af0e1f46ad69f68efb0051133a9613d64e --- /dev/null +++ b/zeenewskannada/data1_url7_500_to_1680_1249.txt @@ -0,0 +1 @@ +2025: ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಮತ್ತೆ ಬದಲಾವಣೆ..ನ್ಯೂ ಕ್ಯಾಪ್ಟನ್‌..ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ 2025: ಐಪಿಎಲ್ ಕ್ರಿಕೆಟ್ ಸರಣಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮತ್ತೆ ನಾಯಕನನ್ನು ಬದಲಾಯಿಸಲು ಹೊರಟಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಮುಂಬೈಗೆ ಐದು ಟ್ರೋಫಿಗಳನ್ನು ಗೆದ್ದ ನಂತರ ಗುಜರಾತ್‌ನಿಂದ ಖರೀದಿಸಲ್ಪಟ್ಟ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಲಾಯಿತು. 2025:ಐಪಿಎಲ್ ಕ್ರಿಕೆಟ್ ಸರಣಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮತ್ತೆ ನಾಯಕನನ್ನು ಬದಲಾಯಿಸಲು ಹೊರಟಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಮುಂಬೈಗೆ ಐದು ಟ್ರೋಫಿಗಳನ್ನು ಗೆದ್ದ ನಂತರ ಗುಜರಾತ್‌ನಿಂದ ಖರೀದಿಸಲ್ಪಟ್ಟ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಲಾಯಿತು.ಇದು ಅಭಿಮಾನಿಗಳಲ್ಲಿ ಹುಬ್ಬೇರಿಸುವಂತೆ ಮಾಡಿತ್ತು ಅಷ್ಟೆ ಅಲ್ಲ ತಂಡದಲ್ಲಿ ಆಟಗಾರರು ಹಾರ್ದಿಕ್ ಪಾಂಡ್ಯಗೆ ಸಹಕರಿಸಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಪರಿಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎನ್ನಲಾಗಿದೆ. ಮುಂಬೈ ಅಭಿಮಾನಿಗಳು ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ದ್ವೇಷಿಸುತ್ತಿದ್ದರು, ಆದರೆ ಟಿ 20 ವಿಶ್ವಕಪ್‌ನಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ನಂತರ ಮುಂಬೈ ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಹಾರ್ದಿಕ್ ಪಾಂಡ್ಯ ಈ ಸಂದರ್ಭದ ಲಾಭ ಪಡೆದು ಗೌರವಯುತವಾಗಿ ತಂಡದಿಂದ ಹೊರನಡೆಯಲು ಬಯಸಿದ್ದಾರೆ. ಮತ್ತು ಹಾರ್ದಿಕ್ ಪಾಂಡ್ಯ ಮುಂಬೈ ತಂಡದಲ್ಲಿದ್ದಾಗ, ಆಟಗಾರರಿಂದ ಸಾಕಷ್ಟು ಬೆಂಬಲ ಸಿಗಲಿಲ್ಲ ಎಂದು ತೋರುತ್ತದೆ. ಹಾರ್ದಿಕ್ ಪಾಂಡ್ಯ ಸೇರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ20 ಭಾರತ ತಂಡದ ನೂತನ ನಾಯಕರಾಗಿ ಸೂರ್ಯಕುಮಾರ್ ಯಾದವ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಇದಾದ ಬಳಿಕ ನೂತನ ನಾಯಕನ ಜವಾಬ್ದಾರಿಯನ್ನು ಸೂರ್ಯ ಕುಮಾರ್ ಯಾದವ್ ಅವರಿಗೆ ನೀಡಲು ಮುಂಬೈ ತಂಡದ ಆಡಳಿತ ಮಂಡಳಿ ನಿರ್ಧರಿಸಿದೆಯಂತೆ. ಸೀಸನ್ 2 ಕುರಿತು ಅಧಿಕೃತ ಘೋಷಣೆ 2020 ರಲ್ಲಿ ಮಾಡಲಾಗುವುದು ಎಂದು ತೋರುತ್ತಿದೆ. ಸೂರ್ಯ ಕುಮಾರ್ ಐಪಿಎಲ್‌ನಲ್ಲಿ 150 ಪಂದ್ಯಗಳನ್ನು ಆಡಿದ್ದು, 3,594 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಸೆಂಟ್‌ಗಳು, 24 ಅರ್ಧ ಸೆಂಟ್‌ಗಳು ಸೇರಿವೆ. 11ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿರುವ ಸೂರ್ಯ ಕುಮಾರ್ ಯಾದವ್, 2018ರ ಸೀಸನ್‌ನಲ್ಲಿ 500ಕ್ಕೂ ಹೆಚ್ಚು ರನ್, 2019ರ ಸೀಸನ್‌ನಲ್ಲಿ 424 ರನ್, 2020ರ ಸೀಸನ್‌ನಲ್ಲಿ 480 ರನ್, 2021ರ ಸೀಸನ್‌ನಲ್ಲಿ 317 ರನ್, 303 ರನ್ ಗಳಿಸಿದ್ದಾರೆ. 2022 ರ ಋತು, ಮತ್ತು 2023 ರ ಋತುವಿನಲ್ಲಿ 605 ರನ್ಗಳು 345 ಅವರ 24 ನೇ ಋತುವಿನಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ಇಂಡಿಯನ್ಸ್ಗಾಗಿ ರನ್ಗಳನ್ನು ಗಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_125.txt b/zeenewskannada/data1_url7_500_to_1680_125.txt new file mode 100644 index 0000000000000000000000000000000000000000..df1a3bac2109c0ed41dc30e7d0adaeb16961d4ab --- /dev/null +++ b/zeenewskannada/data1_url7_500_to_1680_125.txt @@ -0,0 +1 @@ +2024: ನಾಳೆ 57 ಸ್ಥಾನಗಳಿಗೆ ಕೊನೆ ಹಂತದ ಚುನಾವಣೆ, ಸಂಜೆ ಎಕ್ಸಿಟ್‌ ಪೋಲ್‌! 2024: ಲೋಕಸಭೆಯ 7 ಹಂತಗಳ ಚುನಾವಣೆ ವೇಳೆ ದೇಶದ ವಿವಿಧೆಡೆ ದಾಳಿ ನಡೆಸಿದ್ದ ಐಟಿ ಇಲಾಖೆ ಅಧಿಕಾರಿಗಳು ಬರೋಬ್ಬರಿ 1,100 ಕೋಟಿ ರೂ. ನಗದು ಮತ್ತು ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ. 2024:2024ರ ಲೋಕಸಭಾ ಚುನಾವಣೆಯು ಅಂತಿಮ ಘಟ್ಟವನ್ನು ತಲುಪಿದ್ದು, ನಾಳೆ ಅಂದರೆ ಶನಿವಾರ (ಜೂನ್‌ 1) ಕೊನೆಯ ಹಂತದ ಮತದಾನ ನಡೆಯಲಿದೆ. 8 ರಾಜ್ಯಗಳ 57 ಸ್ಥಾನಗಳಿಗೆ ಕೊನೆಯ ಮತ್ತು 7ನೇ ಹಂತದ ಮತದಾನ ನಡೆಯಲಿದೆ. ಪಂಜಾಬ್‌ನ 13,ದ 13, ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲದ 4, ಜಾರ್ಖಂಡ್‌ನ 3 ಮತ್ತು ಚಂಡೀಘಡದ ಒಂದು ಸ್ಥಾನಕ್ಕೆ ಶನಿವಾರ ಮತದಾನವು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ನಟಿ ಕಂಗನಾ ರಣಾವತ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಸೇರಿ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: 1,100 ಕೋಟಿ ರೂ. ನಗದು & ಚಿನ್ನಾಭರಣ ಸೀಜ್! ಲೋಕಸಭೆಯ 7 ಹಂತಗಳ ಚುನಾವಣೆ ವೇಳೆ ದೇಶದ ವಿವಿಧೆಡೆ ದಾಳಿ ನಡೆಸಿದ್ದ ಐಟಿ ಇಲಾಖೆ ಅಧಿಕಾರಿಗಳು ಬರೋಬ್ಬರಿ 1,100 ಕೋಟಿ ರೂ. ನಗದು ಮತ್ತು ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ಐಟಿ ಇಲಾಖೆ ಒಟ್ಟು 390 ಕೋಟಿ ರೂ.ವನ್ನು ಸೀಜ್‌ ಮಾಡಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವಶಕ್ಕೆ ಪಡೆದ ಪ್ರಮಾಣ ಶೇ.182 ರಷ್ಟು ಹೆಚ್ಚಾಗಿದೆ. ದೆಹಲಿ ಮತ್ತು ಕರ್ನಾಟಕದಲ್ಲೇ ಅತಿಹೆಚ್ಚು ಅಂದರೆ 200 ಕೋಟಿಗೂ ಹೆಚ್ಚು ಮೌಲ್ಯದ ನಗದು ಮತ್ತು ಆಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಶನಿವಾರ ಸಂಜೆ ಎಕ್ಸಿಟ್‌ ಪೋಲ್! ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮುಗಿದ ಬಳಿಕ ಹೊರಬೀಳಲಿರುವ ಎಕ್ಸಿಟ್‌ ಪೋಲ್‌ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಶನಿವಾರ ಸಂಜೆ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದ್ದು, ಯಾರಿಗೆ ವಿಜಯಮಾಲೆ ಸಿಗಲಿದೆ ಅನ್ನೋದರ ಬಗ್ಗೆ ವಿವಿಧ ಸಮೀಕ್ಷೆಗಳು ಭವಿಷ್ಯ ನುಡಿಯಲಿವೆ. ಸಂಜೆ 6.30ರ ನಂತರವೇ ಎಕ್ಸಿಟ್‌ ಪೋಲ್‌ ಪ್ರಕಟಿಸಬೇಕು. ಇದಕ್ಕೂ ಮೊದಲು ಪ್ರಕಟಿಸುವಂತಿಲ್ಲವೆಂದು ಚುನಾವಣಾ ಆಯೋಗ ಖಡಕ್‌ ಸೂಚನೆ ನೀಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1250.txt b/zeenewskannada/data1_url7_500_to_1680_1250.txt new file mode 100644 index 0000000000000000000000000000000000000000..de411d03646e61fce11306fc089015d10923298c --- /dev/null +++ b/zeenewskannada/data1_url7_500_to_1680_1250.txt @@ -0,0 +1 @@ +ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ! - ?: 2021ರಲ್ಲಿ ಧೋನಿ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ನಡೆಸಲು ಒಪ್ಪಂದಕ್ಕೆ ಸಹಿ ಹಾಕಿದೆ. ನಂತರ ಈ ಒಪ್ಪಂದದ ಬಗ್ಗೆ ವಿವಾದಗಳು ಹುಟ್ಟಿಕೊಂಡಿದ್ದವು. ಒಪ್ಪಂದದ ಪ್ರಕಾರ ಆರ್ಕಾ ಕಂಪನಿ ತನಗೆ ನೀಡಬೇಕಾದ ಮೊತ್ತವನ್ನು ಪಾವತಿಸಿಲ್ಲವೆಂದು ಧೋನಿ ನ್ಯಾಯಾಲಯದ ಮೆಟ್ಟಿಲೇರಿದ್ದರು. - ?:ಭಾರತ ತಂಡದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕೋಟಿ ಕೋಟಿ ವಂಚಿಸಿದ ಆರೋಪದಡಿ ಧೋನಿ ವಿರುದ್ಧ ಪ್ರಕರಣ ದಾಖಲಾಗಿದೆ. ಹೌದು, ಕ್ರಿಕೆಟ್ ಅಕಾಡೆಮಿ ನಿರ್ವಹಿಸುವ ವಿಚಾರದಲ್ಲಿ ಧೋನಿ ತಮಗೆ 15 ಕೋಟಿ ರೂ. ವಂಚಿಸಿದ್ದಾರೆಂದು ಉತ್ತರ ಪ್ರದೇಶದ ಅಮೇಥಿಯ ರಾಜೇಶ್ ಕುಮಾರ್ ಮೌರ್ಯ ಎಂಬುವವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ()ಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆಎಥಿಕ್ಸ್ ಕಮಿಟಿ ನಿಯಮ 36ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆಗಸ್ಟ್ 30ರೊಳಗೆ ಈ ಬಗ್ಗೆ ವಿವರಣೆ ನೀಡುವಂತೆ ಧೋನಿಗೆ ಸೂಚನೆ ನೀಡಿದ್ದಾರೆ. 2021ರಲ್ಲಿ ಧೋನಿ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ನಡೆಸಲು ಒಪ್ಪಂದಕ್ಕೆ ಸಹಿ ಹಾಕಿದೆ. ನಂತರ ಈ ಒಪ್ಪಂದದ ಬಗ್ಗೆ ವಿವಾದಗಳು ಹುಟ್ಟಿಕೊಂಡಿದ್ದವು. ಒಪ್ಪಂದದ ಪ್ರಕಾರ ಆರ್ಕಾ ಕಂಪನಿ ತನಗೆ ನೀಡಬೇಕಾದ ಮೊತ್ತವನ್ನು ಪಾವತಿಸಿಲ್ಲವೆಂದು ಧೋನಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಆ ಸಂಸ್ಥೆ ತಮಗೆ ಸುಮಾರು ₹15 ಕೋಟಿ ವಂಚನೆ ಮಾಡಿದೆ ಎಂದು ಅರ್ಕಾ ಸ್ಪೋರ್ಟ್ಸ್ ಕಂಪನಿ ಮಾಲೀಕ ಮಿಹಿರ್ ದಿವಾಕರ್, ವ್ಯವಹಾರ ನಡೆಸುತ್ತಿದ್ದ ಸೌಮ್ಯ ದಾಸ್ ಮತ್ತು ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ವಂಚನೆ ಆರೋಪ ಮಾಡಲಾಗಿತ್ತು. ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಇದೀಗ ಅದೇ ಸಂಸ್ಥೆಗೆ ಸೇರಿದ ರಾಜೇಶ್ ಕುಮಾರ್ ತಮಗೆ ಧೋನಿ ಮೋಸ ಮಾಡಿದ್ದಾರೆ ಅಂತಾಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1251.txt b/zeenewskannada/data1_url7_500_to_1680_1251.txt new file mode 100644 index 0000000000000000000000000000000000000000..43d592d794f2f3887cfa1bac55a8299b3d9dd93f --- /dev/null +++ b/zeenewskannada/data1_url7_500_to_1680_1251.txt @@ -0,0 +1 @@ +ಹಾರ್ದಿಕ್‌ ಪಾಂಡ್ಯ ಇನ್ನೊಂದು ಪಂದ್ಯ ಆಡಿದ್ರೆ ಸಾಕು ಗಂಗೂಲಿಯ ಈ ವಿಶ್ವದಾಖಲೆ ಉಡೀಸ್...!‌ ಕೊಹ್ಲಿಯೂ ಮುಟ್ಟದ ಅಸಾಮಾನ್ಯ ರೆಕಾರ್ಡ್‌ ಅದು 2025: ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ. ಪಾಂಡ್ಯ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅವಶ್ಯಕ. ಈ ಐಸಿಸಿ ಟೂರ್ನಿಯಲ್ಲಿ ಆಡಿದರೆ ಗಂಗೂಲಿ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಗಲಿದೆ. 2025:ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರಿನಲ್ಲಿ ಒಂದು ವಿಶೇಷವಾದ ವಿಶ್ವದಾಖಲೆ ಇದೆ. ಆ ದಾಖಲೆಯನ್ನು ಇದುವರೆಗೂ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇದೀಗ ಭಾರತದ ಸ್ಫೋಟಕ ಆಲ್‌ʼರೌಂಡರ್ ಹಾರ್ದಿಕ್ ಪಾಂಡ್ಯ ಈ ಶ್ರೇಷ್ಠ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ. ಇದನ್ನೂ ಓದಿ: ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ. ಪಾಂಡ್ಯ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅವಶ್ಯಕ. ಈ ಐಸಿಸಿ ಟೂರ್ನಿಯಲ್ಲಿ ಆಡಿದರೆ ಗಂಗೂಲಿ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಗಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ 2024 ರ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದೀಗ ತಂಡದ ಕಣ್ಣು ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. 2013ರಿಂದ ಭಾರತಕ್ಕೆ ಈ ಟೂರ್ನಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಗುರಿ ಭಾರತದ ದಂತಕಥೆ ಸೌರವ್ ಗಂಗೂಲಿ ಅವರ ವಿಶ್ವ ದಾಖಲೆಯಾಗಿದೆ. ಇದನ್ನು ಮುರಿಯುವ ಓಟದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಹಿಂದುಳಿದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಬ್ಯಾಟ್ಸ್‌ʼಮನ್ ಗಂಗೂಲಿ. ಹಾರ್ದಿಕ್ ಪಾಂಡ್ಯ ಈ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಗಂಗೂಲಿ 2004ರಲ್ಲಿ ತಮ್ಮ ಕೊನೆಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಡಿದ್ದರು. ಅಂದಿನಿಂದ, ಈ ಐಸಿಸಿ ಈವೆಂಟ್ ಅನ್ನು 4 ಬಾರಿ ಆಯೋಜಿಸಲಾಗಿದೆ, ಆದರೆ ಅವರು ಮಾಡಿದ ಹೆಚ್ಚಿನ ಸಿಕ್ಸರ್‌ಗಳ ವಿಶ್ವದಾಖಲೆ ಇನ್ನೂ ಅಜೇಯವಾಗಿದೆ. ಗಂಗೂಲಿ 13 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ 17 ಸಿಕ್ಸರ್ ಬಾರಿಸಿದ್ದಾರೆ. ಹಾರ್ದಿಕ್ ಪಾಂಡ್ಯ 2025ರಲ್ಲಿ ಈ ಟೂರ್ನಿಯ ಭಾಗವಾದರೆ ಗಂಗೂಲಿ ದಾಖಲೆ ಮುರಿಯಬಹುದು. ಇದುವರೆಗೆ ಆಡಿರುವ 5 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಹಾರ್ದಿಕ್ 11 ಸಿಕ್ಸರ್ ಬಾರಿಸಿದ್ದಾರೆ. ಗಂಗೂಲಿ ಅವರನ್ನು ಹಿಂದಿಕ್ಕಲು ಕೇವಲ 7 ಸಿಕ್ಸರ್‌ʼಗಳು ಬೇಕಾಗಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟ್ಸ್‌ಮನ್‌ʼಗಳು ಸೌರವ್ ಗಂಗೂಲಿ - 17ಕ್ರಿಸ್ ಗೇಲ್ - 15ಇಯಾನ್ ಮಾರ್ಗನ್ - 14ಶೇನ್ ವ್ಯಾಟ್ಸನ್ - 12ಪಾಲ್ ಕಾಲಿಂಗ್ವುಡ್ - 11 ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಭಾರತೀಯರು ಸೌರವ್ ಗಂಗೂಲಿ - 17ಹಾರ್ದಿಕ್ ಪಾಂಡ್ಯ - 11ಶಿಖರ್ ಧವನ್ - 8ರೋಹಿತ್ ಶರ್ಮಾ - 8ವಿರಾಟ್ ಕೊಹ್ಲಿ - 8 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1252.txt b/zeenewskannada/data1_url7_500_to_1680_1252.txt new file mode 100644 index 0000000000000000000000000000000000000000..1d5457da14aa9509e8e4eded2ac546f469f1771e --- /dev/null +++ b/zeenewskannada/data1_url7_500_to_1680_1252.txt @@ -0,0 +1 @@ +ಸರ್ಕಾರಿ ಉದ್ಯೋಗದ ಆಫರ್‌ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್ ಸಿಂಗ್! ಕೊಟ್ಟ ಕಾರಣ ಇದು : ಶೂಟಿಂಗ್‌ʼನಲ್ಲಿ ಮಿಶ್ರ ತಂಡ ಪಂದ್ಯದಲ್ಲಿ ಮನು ಭಾಕರ್ ಜೊತೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸರಬ್ಜೋತ್‌ʼಗೆ ಹರಿಯಾಣ ಸರ್ಕಾರವು ಸರ್ಕಾರಿ ಕೆಲಸವನ್ನು ನೀಡಿತ್ತು. :ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತಕ್ಕೆ 6 ಪದಕಗಳು ಬಂದಿವೆ. ಅದರಲ್ಲಿ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗಿತ್ತು. ಆದರೆ ಆ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಇದನ್ನೂ ಓದಿ: ಶೂಟಿಂಗ್‌ʼನಲ್ಲಿ ಮಿಶ್ರ ತಂಡ ಪಂದ್ಯದಲ್ಲಿ ಮನು ಭಾಕರ್ ಜೊತೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸರಬ್ಜೋತ್‌ʼಗೆ ಹರಿಯಾಣ ಸರ್ಕಾರವು ಸರ್ಕಾರಿ ಕೆಲಸವನ್ನು ನೀಡಿತ್ತು. ಇದನ್ನೂ ಓದಿ: ಈ ಬಗ್ಗೆ ಮಾತನಾಡಿದ ಪದಕ ವಿಜೇತ ಸರಬ್ಜೋತ್, ʼನನ್ನ ಕುಟುಂಬದವರೂ ನನ್ನನ್ನು ಒಳ್ಳೆಯ ಕೆಲಸ ಹುಡುಕುವಂತೆ ಕೇಳುತ್ತಿದ್ದಾರೆ, ಆದರೆ ನಾನು ಶೂಟಿಂಗ್ʼನಲ್ಲೇ ನನ್ನನ್ನು ಮುಂದುವರೆಸಿಕೊಂಡು ಹೋಗಬೇಕೆಂದಿದ್ದೇನೆ. ನನ್ನ ನಿರ್ಧಾರಗಳಿಗೆ ವಿರುದ್ಧವಾಗಿ ಹೋಗಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಇದೀಗ ಕೆಲಸ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ʼನ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಮತ್ತು ಮನು ಒಟ್ಟಾಗಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1253.txt b/zeenewskannada/data1_url7_500_to_1680_1253.txt new file mode 100644 index 0000000000000000000000000000000000000000..0c0b245875c596d822bba8bf4224bf1fd7676ded --- /dev/null +++ b/zeenewskannada/data1_url7_500_to_1680_1253.txt @@ -0,0 +1 @@ +ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್! ಆತ ಬೇರಾರು ಅಲ್ಲ... : ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಭಾರತದ ಸಾಧನೆ ಗಣ್ಯವಾಗಿಯೇ ಇದೆ, ಇನ್ನು ನಾವಿಂದು ಈ ವರದಿಯಲ್ಲಿ ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್‌ ಆಗದ ನಾಲ್ವರು ಕ್ರಿಕೆಟಿಗರ ಬಗ್ಗೆ ಮಾತನಾಡಲಿದ್ದೇವೆ. ಈ ನಾಲ್ವರಲ್ಲಿ ಒಬ್ಬರು ಭಾರತದ ಬ್ಯಾಟರ್. :ಟೆಸ್ಟ್ ಕ್ರಿಕೆಟ್... ಇದನ್ನು ಅನೇಕರು ಕ್ರಿಕೆಟ್‌ʼನ ಅತ್ಯುತ್ತಮ ಸ್ವರೂಪವೆಂದು ಪರಿಗಣಿಸುತ್ತಾರೆ. ಐದು ದಿನಗಳ ಅವಧಿಯಲ್ಲಿ ನಡೆಯುವ ಈ ಕ್ರಿಕೆಟ್‌ ಟೂರ್ನಿ, ಓರ್ವ ಆಟಗಾರನ ಕೌಶಲ್ಯ ಮತ್ತು ಮನೋಭಾವವನ್ನು ಪರೀಕ್ಷಿಸುತ್ತದೆ. ಇದನ್ನೂ ಓದಿ: ಇನ್ನು ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಭಾರತದ ಸಾಧನೆ ಗಣ್ಯವಾಗಿಯೇ ಇದೆ, ಇನ್ನು ನಾವಿಂದು ಈ ವರದಿಯಲ್ಲಿ ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್‌ ಆಗದ ನಾಲ್ವರು ಕ್ರಿಕೆಟಿಗರ ಬಗ್ಗೆ ಮಾತನಾಡಲಿದ್ದೇವೆ. ಈ ನಾಲ್ವರಲ್ಲಿ ಒಬ್ಬರು ಭಾರತದ ಬ್ಯಾಟರ್. ಜಾನ್ ಚೈಲ್ಡ್ಸ್- ಇಂಗ್ಲೆಂಡ್: 4 ಇನ್ನಿಂಗ್ಸ್, 2 ರನ್ಗ್ಲೌಸೆಸ್ಟರ್‌ʼಶೈರ್ ಮತ್ತು ಎಸೆಕ್ಸ್‌ʼಗಾಗಿ ಕೌಂಟಿ ಕ್ರಿಕೆಟ್ ಆಡಿದ್ದ ಜಾನ್ ಚೈಲ್ಡ್ಸ್, 36 ವರ್ಷ ಮತ್ತು 320 ದಿನಗಳ ವಯಸ್ಸಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್‌ʼಗೆ ಪಾದಾರ್ಪಣೆ ಮಾಡಿದರು. ಅವರು ಆಡಿದ್ದು ಎರಡೇ ಪಂದ್ಯ. ಇದರಲ್ಲಿ 86 ಓವರ್‌ʼಗಳಿಂದ ಕೇವಲ ಮೂರು ವಿಕೆಟ್‌ʼಗಳನ್ನು ಪಡೆದಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಬೌಲರ್‌ʼಗಳ ಪ್ರಾಬಲ್ಯ ಹೊಂದಿರುವ ಸರಣಿಯಲ್ಲಿ, ಚೈಲ್ಡ್ಸ್ ಎಲ್ಲಾ ನಾಲ್ಕು ಸಂದರ್ಭಗಳಲ್ಲಿಯೂ ಔಟ್ ಆಗದೆ ಉಳಿಯುವಲ್ಲಿ ಯಶಸ್ವಿಯಾಗಿದ್ದರು.‌ಟಿನು ಯೋಹನ್ನನ್ಟಿನು ಯೋಹನ್ನನ್ ಕೇರಳದ ಮೊದಲ ಕ್ರಿಕೆಟಿಗ ಆಗಿದ್ದು, ಟೆಸ್ಟ್ ಮತ್ತು ODIಗಳಲ್ಲಿ ಭಾರತದ ಪರ ಆಡಿದ್ದಾರೆ. ಯೋಹಾನನ್ ಡಿಸೆಂಬರ್ 2001 ರಲ್ಲಿ ಇಂಗ್ಲೆಂಡ್ ವಿರುದ್ಧ ಸ್ಮರಣೀಯ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಆರಂಭಿಕರನ್ನು ಔಟ್ ಮಾಡಿದ್ದಲ್ಲದೆ, ಒಟ್ಟು 4 ವಿಕೆಟ್ ಪಡೆದಿದ್ದರು.‌ ಅಫಾಕ್ ಹುಸೇನ್ಬಲಗೈ ಆಫ್ ಬ್ರೇಕ್ ಬೌಲರ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್ ಅಫಾಕ್ ಹುಸೇನ್ 67 ಪಂದ್ಯಗಳಲ್ಲಿ 1448 ರನ್ ಮತ್ತು 214 ವಿಕೆಟ್‌ʼಗಳೊಂದಿಗೆ ಉತ್ತಮ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ. ಉತ್ತಮ ಪ್ರಥಮ ದರ್ಜೆಯ ದಾಖಲೆಯ ಹೊರತಾಗಿಯೂ, ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಪರ ಕೇವಲ ಎರಡು ಟೆಸ್ಟ್‌ʼಗಳನ್ನು ಆಡಿದ್ದರು. ಇದನ್ನೂ ಓದಿ: ಐಜಾಜ್ ಚೀಮಾಐಜಾಜ್ ಚೀಮಾ ಜಿಂಬಾಬ್ವೆ ವಿರುದ್ಧ 31 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಕ್ವೈಡ್-ಎ-ಅಜಮ್ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇನ್ನು ಈ ಕ್ರಿಕೆಟಿಗ ಕೂಡ ಟೆಸ್ಟ್‌ ಕ್ರಿಕೆಟ್ʼನಲ್ಲಿ ಒಂದೇ ಒಂದು ಬಾರಿಯೂ ಔಟ್‌ ಆಗಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1254.txt b/zeenewskannada/data1_url7_500_to_1680_1254.txt new file mode 100644 index 0000000000000000000000000000000000000000..d69ada0ff92833792e2809611ce6583a191e4db9 --- /dev/null +++ b/zeenewskannada/data1_url7_500_to_1680_1254.txt @@ -0,0 +1 @@ +ಈ ನಾಲ್ವರು ಕ್ರಿಕೆಟಿಗರ ಟೆಸ್ಟ್‌ ಕೆರಿಯರ್‌ ಅಂತ್ಯ: ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದ ಈ ಆಟಗಾರರಿಗೆ ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ! : ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ ತನ್ನನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇನ್ನು ಆ ಆಟಗಾರರು ಯಾರೆಂದು ತಿಳಿಯೋಣ. :ಟೀಂ ಇಂಡಿಯಾದ ನಾಲ್ವರು ಕ್ರಿಕೆಟಿಗರ ಟೆಸ್ಟ್ ವೃತ್ತಿಜೀವನವು ಬಹುತೇಕ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಆದರೆ ಅವರಿನ್ನೂ ತಮ್ಮ ನಿವೃತ್ತಿಯನ್ನು ಘೋಷಿಸಿಲ್ಲ. ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ ತನ್ನನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇನ್ನು ಆ ಆಟಗಾರರು ಯಾರೆಂದು ತಿಳಿಯೋಣ. ಇದನ್ನೂ ಓದಿ: ಶಿಖರ್ ಧವನ್2013 ರಲ್ಲಿ, ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದರು. ಆದರೆ 2018 ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕಳಪೆ ಫಾರ್ಮ್‌ʼನಿಂದಾಗಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಧವನ್ ಅವರ ಟೆಸ್ಟ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಭಾರತಕ್ಕಾಗಿ ಇದುವರೆಗೆ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 40.61 ರ ಸರಾಸರಿಯೊಂದಿಗೆ 2315 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 190 ರನ್. ಇನ್ನು ಧವನ್‌ʼಗೆ ಈಗ 38 ವರ್ಷ ವಯಸ್ಸಾಗಿದ್ದು, ಟೆಸ್ಟ್ ಕ್ರಿಕೆಟ್‌ʼನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬರುವುದು ಅಸಾಧ್ಯದ ಮಾತು. ಕರುಣ್ ನಾಯರ್:ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕರುಣ್ ನಾಯರ್ ಟ್ರಿಪಲ್ ಸೆಂಚುರಿ ಬಾರಿಸಿದ್ದರು. ಆ ಸಂದರ್ಭಲ್ಲಿ ಈ ಆಟಗಾರ ಭಾರತದಲ್ಲಿ ಅದ್ಭುತ ಮಾಡುತ್ತಾನೆ ಎಂದು ಹೇಳಲಾಗಿತ್ತು. ಆದರೆ ತ್ರಿಶತಕ ಬಾರಿಸಿದ ಬಳಿಕ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ಅವರನ್ನು ತಂಡದಿಂದ ಕೈಬಿಡಲಾಯಿತು. ಕರುಣ್ ನಾಯರ್ ನವೆಂಬರ್ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ್ದರು. ನಂತರ ಕೊನೆಯ ಬಾರಿಗೆ ಮಾರ್ಚ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದರು. ವೃದ್ಧಿಮಾನ್ ಸಹಾ:ವೃದ್ಧಿಮಾನ್ ಸಹಾ ಉತ್ತಮ ವಿಕೆಟ್ ಕೀಪರ್. ಆದರೆ, ಟೆಸ್ಟ್‌ʼನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಸಹಾ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ʼಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, ಸಹಾ ಕೇವಲ 40 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಯಿತು. ಇದನ್ನೂ ಓದಿ: ಭುವನೇಶ್ವರ್ ಕುಮಾರ್ಭುವನೇಶ್ವರ್ ಕುಮಾರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಪರ 24 ಜನವರಿ 2018 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದರು. 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಭುವನೇಶ್ವರ್ ಅತ್ಯುತ್ತಮ ಪ್ರದರ್ಶನಕ್ಕಾಗಿ 'ಮ್ಯಾನ್ ಆಫ್ ದಿ ಮ್ಯಾಚ್' ಆಗಿದ್ದರು. ಆದರೆ ಇದರ ನಂತರ ಅವರ ಟೆಸ್ಟ್ ವೃತ್ತಿಜೀವನವು ಬಹುತೇಕ ಕೊನೆಗೊಂಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1255.txt b/zeenewskannada/data1_url7_500_to_1680_1255.txt new file mode 100644 index 0000000000000000000000000000000000000000..5067c6bfd98b0fc07e2528521e7a4af1ca503f46 --- /dev/null +++ b/zeenewskannada/data1_url7_500_to_1680_1255.txt @@ -0,0 +1 @@ +ಒಂದೆಡೆ ರಾಹುಲ್‌ ಎಂಟ್ರಿ.... ಮತ್ತೊಂದೆಡೆ ಆರ್‌ʼಸಿಬಿಗೆ ಹಾರ್ದಿಕ್‌ ಪಾಂಡ್ಯ ಕ್ಯಾಪ್ಟನ್!?‌ ʼಬೆಂಗಳೂರುʼ ಫ್ಯಾನ್ಸ್‌ʼಗೆ ಭರ್ಜರಿ ಗುಡ್‌ ನ್ಯೂಸ್! : ಹಾರ್ದಿಕ್ ಪಾಂಡ್ಯ ಭಾರತದ ಶ್ರೇಷ್ಠ ಆಲ್‌ರೌಂಡರ್‌ʼಗಳಲ್ಲಿ ಒಬ್ಬರು. ಅವರ ದಾಖಲೆ ಭಾರತಕ್ಕೆ ಮತ್ತು ಐಪಿಎಲ್‌ʼನಲ್ಲೂ ಅತ್ಯುತ್ತಮವಾಗಿದೆ. ನಾಯಕನಾಗಿ ಐಪಿಎಲ್‌ʼನಲ್ಲಿ ಒಮ್ಮೆ ಟ್ರೋಫಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ಒಮ್ಮೆ ಫೈನಲ್‌ʼಗೂ ಪ್ರಯಾಣ ಬೆಳೆಸಿದ್ದಾರೆ. :ಕಳೆದ ಐಪಿಎಲ್ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ವಿವಾದಗಳ ಸುಳಿಗೆ ಸಿಲುಕಿದ್ದರು. ಈ ಹಿಂದೆ ಮುಂಬೈ ಪರ ಆಡಿದ್ದ ಹಾರ್ದಿಕ್ 2 ವರ್ಷಗಳ ಕಾಲ ಗುಜರಾತ್ ಟೈಟಾನ್ಸ್‌ ಪರ ಆಡಿದ್ದರು. ಅದಾದ ಬಳಿಕ ಮತ್ತೊಮ್ಮೆ ಮುಂಬೈಗೆ ವಾಪಸಾಗಿದ್ದರು. ಆದರೆ ಈ ಬಾರಿ ಮುಂಬೈ ನಾಯಕತ್ವ ವಹಿಸಿಕೊಂಡು ತಂಡಕ್ಕೆ ಕಂಬ್ಯಾಕ್‌ ಮಾಡಿದ್ದರು. ಈ ಸಂದರ್ಭದಲ್ಲಿ ರೋಹಿತ್‌ ಫ್ಯಾನ್ಸ್‌ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಐಪಿಎಲ್ ವೃತ್ತಿಜೀವನ ಹಾರ್ದಿಕ್ ಪಾಂಡ್ಯ ಭಾರತದ ಶ್ರೇಷ್ಠ ಆಲ್‌ರೌಂಡರ್‌ʼಗಳಲ್ಲಿ ಒಬ್ಬರು. ಅವರ ದಾಖಲೆ ಭಾರತಕ್ಕೆ ಮತ್ತು ಐಪಿಎಲ್‌ʼನಲ್ಲೂ ಅತ್ಯುತ್ತಮವಾಗಿದೆ. ನಾಯಕನಾಗಿ ಐಪಿಎಲ್‌ʼನಲ್ಲಿ ಒಮ್ಮೆ ಟ್ರೋಫಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ಒಮ್ಮೆ ಫೈನಲ್‌ʼಗೂ ಪ್ರಯಾಣ ಬೆಳೆಸಿದ್ದಾರೆ. ಅವರ ಸಂಪೂರ್ಣ ಐಪಿಎಲ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, 137 ಪಂದ್ಯಗಳಲ್ಲಿ 2525 ರನ್ ಗಳಿಸಿದ್ದಾರೆ. ಇದರೊಂದಿಗೆ 64 ವಿಕೆಟ್ ಕೂಡ ಅವರ ಹೆಸರಿನಲ್ಲಿ ದಾಖಲಾಗಿದೆ. ಆರ್‌ʼಸಿಬಿಗೆ ಹಾರ್ದಿಕ್ ಪಾಂಡ್ಯ!? ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಕುರಿತ ಸುದ್ದಿಯೊಂದು ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಇಂತಹ ಒಂದು ಸುದ್ದಿ ವೈರಲ್‌ ಆಗುತ್ತಿದ್ದು, ಅದರಲ್ಲಿ ʼಹಾರ್ದಿಕ್ ಪಾಂಡ್ಯ 2025 ರ ಐಪಿಎಲ್ ಸೀಸನ್‌ʼನಲ್ಲಿ ಆರ್‌ ಸಿ ಬಿಯ ಹೊಸ ನಾಯಕರಾಗುತ್ತಾರೆʼ ಎಂದು ಹೇಳಲಾಗುತ್ತದೆ. ಒಂದು ಖಾತೆ ಮಾತ್ರವಲ್ಲದೆ ಹಲವು ಖಾತೆಗಳು ಇದನ್ನೇ ಪೋಸ್ಟ್ ಮಾಡಿವೆ. ಆದರೆ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ತಿಳಿಯದ ಸಂಗತಿ. ಮೆಮೆ ಪೇಜ್‌ʼಗಳು ಈ ಸುದ್ದಿಯನ್ನು ಹರಡುತ್ತಿದೆ. ಆದರೆ ಇದನ್ನು ಕೆಲವರು ಸಂಪೂರ್ಣ ಸುಳ್ಳು ಎಂದು ಹೇಳುತ್ತಿದ್ದಾರೆ. ಏಕೆಂದರೆ ಇಂತಹದ್ದೇನಾದರೂ ನಡೆದಿದ್ದರೆ ಇದಕ್ಕೆ ಸಂಬಂಧಿಸಿದ ಮಾಹಿತಿಯು ಖಂಡಿತವಾಗಿಯೂ ಯ ಅಧಿಕೃತ ಪುಟದಲ್ಲಿ ಲಭ್ಯವಿರುತ್ತದೆ. ಆದರೆ ಆ ರೀತಿಯ ಬೆಳವಣಿಗೆ ಇನ್ನೂ ಕಂಡುಬಂದಿಲ್ಲ. ಇದನ್ನೂ ಓದಿ: ಮತ್ತೊಂದೆಡೆ ಕನ್ನಡಿಗ ಕೆಎಲ್‌ ರಾಹುಲ್‌ ಕೂಡ ಆರ್‌ ಸಿ ಬಿಗೆ ಸೇರ್ಪಡೆಗೊಳ್ಳಲು ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹಿಂದೆ ರಾಹುಲ್‌ ಕೂಡ ಈ ಬಗ್ಗೆ ಆಸಕ್ತಿ ಇರುವುದಾಗಿ ಹೇಳಿಕೊಂಡದ್ದರು. ಒಂದು ವೇಳೆ ಈ ಸುದ್ದಿ ನಿಜವಾದಲ್ಲಿ, ಕರ್ನಾಟಕ ತಂಡದಲ್ಲಿ ಕರ್ನಾಟಕದ ಓರ್ವ ಆಟಗಾರ ಆಡುತ್ತಾನೆ ಎಂಬ ಖುಷಿ ಕನ್ನಡಿಗರಲ್ಲಿ ಮನೆಮಾಡಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1256.txt b/zeenewskannada/data1_url7_500_to_1680_1256.txt new file mode 100644 index 0000000000000000000000000000000000000000..e8d0c22e4c83581ecd877d1cb1282f718078d6c9 --- /dev/null +++ b/zeenewskannada/data1_url7_500_to_1680_1256.txt @@ -0,0 +1 @@ +ಬೊಜ್ಜು ಹೆಚ್ಚಾಗಿದೆ ಅಂತಾ Indiaದಿಂದ ಹೊರಬಿದ್ದಿದ್ದ ಈ ಕ್ರಿಕೆಟಿಗನಿಗೆ ಕ್ಯಾಪ್ಟನ್ಸಿ: ಕೊನೆಗೂ ನನಸಾಯ್ತು ʼತ್ರಿಶತಕ ವೀರʼನ ಕನಸು : ಆಗಸ್ಟ್ 27ರಿಂದ 30ರವರೆಗೆ ಕೊಯಮತ್ತೂರಿನಲ್ಲಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಇಲೆವೆನ್ ವಿರುದ್ಧ ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ. :ಭಾರತದ ಶ್ರೀಲಂಕಾ ಪ್ರವಾಸ ಕೊನೆಗೊಂಡಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಅವಮಾನಕರ ಸೋಲನ್ನು ಎದುರಿಸಬೇಕಾಯಿತು. ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಈ ವರ್ಷ ಮುಂಬರುವ ಬುಚಿ ಬಾಬು ಬಹುದಿನದ ಪಂದ್ಯಾವಳಿಯಲ್ಲಿ ಮುಂಬೈ ಪರ ಪಂದ್ಯ ಆಡುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಆಗಸ್ಟ್ 27ರಿಂದ 30ರವರೆಗೆ ಕೊಯಮತ್ತೂರಿನಲ್ಲಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ​​ಇಲೆವೆನ್ ವಿರುದ್ಧ ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, “ಸೂರ್ಯಕುಮಾರ್ ಮುಂಬೈ ಪರ ಎರಡನೇ ಪಂದ್ಯ ಆಡಲಿದ್ದಾರೆ. ಅವರು ಭಾರತದ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಆದರೆ ಬಿಡುವಿರುವಾಗ ಮುಂಬೈ ತಂಡದ ಪರ ಲಭ್ಯವಿರುತ್ತಾರೆ. ರಣಜಿ ಟ್ರೋಫಿಯ ಹೊರತಾಗಿ, ಅವರು ತಂಡದ ಯುವಕರಿಗೆ ಸ್ಫೂರ್ತಿ ನೀಡಲು ಬುಚ್ಚಿ ಬಾಬು, ಕೆ ಎಸ್‌ ಸಿ ಎ (ಗೋಲ್ಡ್ ಕಪ್) ನಲ್ಲಿ ಆಡಲಿದ್ದಾರೆ" ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಸರ್ಫರಾಜ್ ಖಾನ್ ಅವರನ್ನು ಮುಂಬೈ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಒಂದು ಸಮಯದಲ್ಲಿ ಈ ಆಟಗಾರನಿಗೆ ಫಿಟ್ನೆಸ್‌ ಇಲ್ಲ, ಬೊಜ್ಜು ತುಂಬಿದೆ ಎಂದು ಟೀಂ ಇಂಡಿಯಾದಿಂದ ಹೊರಗಿಡಲಾಗಿತ್ತು. ಆದರೆ ಇದೀಗ ಈ ಆಟಗಾರನಿಗೆ ಮುಂಬೈ ತಂಡದ ನಾಯಕತ್ವ ನೀಡಲಾಗಿದೆ. ಅಷ್ಟೇ ಅಲ್ಲದೆ ಈತನ ನಾಯಕತ್ವದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1257.txt b/zeenewskannada/data1_url7_500_to_1680_1257.txt new file mode 100644 index 0000000000000000000000000000000000000000..afd7ebef59290b3d51e60a3029d697f6b2c9240e --- /dev/null +++ b/zeenewskannada/data1_url7_500_to_1680_1257.txt @@ -0,0 +1 @@ +ಈ ಐವರು ವಿದೇಶಿ ಕ್ರಿಕೆಟಿಗರೆಂದರೆ ಭಾರತೀಯರ ಪಾಲಿಗೆ ವಿಲನ್‌ʼಗಳಿದ್ದಂತೆ! ಕಂಡರೆ ಉರಿದುಬೀಳ್ತಾರೆ ಟೀಂ ಇಂಡಿಯಾ ಫ್ಯಾನ್ಸ್ : ಹೀಗಿರುವಾಗ ಭಾರತೀಯ ಅಭಿಮಾನಿಗಳು ತುಂಬಾ ದ್ವೇಷಿಸುತ್ತಿದ್ದ 5 ಲೆಜೆಂಡರಿ ಕ್ರಿಕೆಟಿಗರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. :ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಅದೊಂದು ಧರ್ಮವೆಂದು ಪರಿಗಣಿಸಲಾಗುತ್ತದೆ. ಕ್ರಿಕೆಟ್‌ ಆಟಗಾರರನ್ನು ತಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವಿಶೇಷವಾಗಿ ಗೌರವಿಸಲಾಗುತ್ತದೆ. ಆದರೆ ಕೆಲ ಕ್ರಿಕೆಟಿಗರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ಕೂಡ ನಮಗೆ ತಿಳಿದ ಸಂಗತಿ. ಇದನ್ನೂ ಓದಿ: ಹೀಗಿರುವಾಗ ಭಾರತೀಯ ಅಭಿಮಾನಿಗಳು ತುಂಬಾ ದ್ವೇಷಿಸುತ್ತಿದ್ದ 5 ಲೆಜೆಂಡರಿ ಕ್ರಿಕೆಟಿಗರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ರಿಕಿ ಪಾಂಟಿಂಗ್:ಭಾರತೀಯ ಅಭಿಮಾನಿಗಳು ಇಷ್ಟಪಡದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಸೇರಿದ್ದಾರೆ. ರಿಕಿ ಪಾಂಟಿಂಗ್ ವಿಶ್ವ ಕ್ರಿಕೆಟ್‌ʼನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಇವರು ಹಲವು ದಾಖಲೆಗಳನ್ನು ಹೊಂದಿದ್ದಾರೆ. ನಲ್ಲಿ ಇಲ್ಲಿಯವರೆಗಿನ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರ ಆನ್‌ ಫೀಲ್ಡ್ ನಡವಳಿಕೆಯಿಂದ ಅನೇಕ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೈದಾನದಲ್ಲಿ ರಿಕಿ ಪಾಂಟಿಂಗ್ ನೀಡುತ್ತಿದ್ದ ವಿಚಿತ್ರ ರೀತಿಯ ಪ್ರತಿಕ್ರಿಯೆಯನ್ನು ನೋಡಿ ಭಾರತೀಯ ಅಭಿಮಾನಿಗಳಲ್ಲಿ ದ್ವೇಷ ಕಾಣಿಸಿಕೊಂಡಿದೆ. ಆಂಡ್ರ್ಯೂ ಸೈಮಂಡ್ಸ್:ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದರು. ಆದರೆ ಅನೇಕ ಬಾರಿ ಅವರ ಆನ್‌ ಫೀಲ್ಡ್ ಸ್ಲೆಡ್ಜಿಂಗ್ ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿ ದ್ವೇಷವನ್ನು ಸೃಷ್ಟಿಸಿದೆ. 2007ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಂಡ್ರ್ಯೂ ಸೈಮಂಡ್ಸ್ ಮತ್ತು ಹರ್ಭಜನ್ ಸಿಂಗ್ ನಡುವೆ ಭಾರೀ ವಿವಾದ ಉಂಟಾಗಿತ್ತು. ಆಂಡ್ರ್ಯೂ ಫ್ಲಿಂಟಾಫ್ಆಂಡ್ರ್ಯೂ ಫ್ಲಿಂಟಾಫ್ ಕೂಡ ಭಾರತೀಯ ಅಭಿಮಾನಿಗಳು ಇಷ್ಟಪಡದ ಆಟಗಾರ. 2002ರಲ್ಲಿ ಭಾರತ ತಂಡದ ವಿರುದ್ಧದ ಏಕದಿನ ಪಂದ್ಯದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಅವರ ಕೆಟ್ಟ ನಡವಳಿಕೆಗೆ ಸಾಕ್ಷಿಯಾಗಿತ್ತು. ಈ ಪಂದ್ಯದ ಗೆಲುವಿನ ನಂತರ ಆಂಡ್ರ್ಯೂ ಫ್ಲಿಂಟಾಫ್ ಮೈದಾನದಲ್ಲಿ ಟಿ-ಶರ್ಟ್ ಕಳಚಿ ಸಂಭ್ರಮಿಸಿದ್ದರು. ಆದರೆ ಅವರ ಈ ವರ್ತನೆಗೆ ಸೌರವ್ ಗಂಗೂಲಿ ತಿರುಗೇಟು ನೀಡಿರುವುದು ತಿಳಿದ ಸಂಗತಿ. ಜಾವೇದ್ ಮಿಯಾಂದಾದ್:ಭಾರತೀಯ ಅಭಿಮಾನಿಗಳು ಇಷ್ಟಪಡದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಕೂಡ ಸೇರಿದ್ದಾರೆ. ಜಾವೇದ್ ಮಿಯಾಂದಾದ್ ಭಾರತ ವಿರುದ್ಧ ಹಲವು ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಒಂದೊಮ್ಮೆ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ನಂತರ ಜನರು ಅವರನ್ನು ಮರೆತುಬಿಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಇದನ್ನೂ ಓದಿ: ಮುಶ್ಫಿಕರ್ ರಹೀಮ್:ಈ ಪಟ್ಟಿಯಲ್ಲಿ ಬಾಂಗ್ಲಾದೇಶದ ವಿಕೆಟ್‌ ಕೀಪರ್ ಬ್ಯಾಟ್ಸ್‌‌ ಮನ್ ಮುಶ್ಫಿಕರ್ ರಹೀಮ್ ಕೂಡ ಸೇರಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1258.txt b/zeenewskannada/data1_url7_500_to_1680_1258.txt new file mode 100644 index 0000000000000000000000000000000000000000..e91059ba5a0944279ce1ff915f087a660062496b --- /dev/null +++ b/zeenewskannada/data1_url7_500_to_1680_1258.txt @@ -0,0 +1 @@ +ಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಶಾಕಿಂಗ್‌ ಹೇಳಿಕೆ ಇತ್ತೀಚೆಗೆಯಷ್ಟೇ ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೆಲವು ಆಸಕ್ತಿದಾಯಕ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. :ಇತ್ತೀಚೆಗೆಯಷ್ಟೇ ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೆಲವು ಆಸಕ್ತಿದಾಯಕ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. "ನಾವು ಕೆಲವು ಬಾರಿ ದೊಡ್ಡ ಟ್ರೋಫಿಯ ಸಮೀಪಕ್ಕೆ ಬರುತ್ತಿದ್ದೆವು. T20 ವಿಶ್ವಕಪ್‌ ಸೆಮಿಫೈನಲ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌, ವಿಶ್ವಕಪ್‌ ಫೈನಲ್‌... ಆದರೆ ನಮ್ಮಿಂದ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು. ಇದನ್ನೂ ಓದಿ: ಮಾತು ಮುಂದುವರೆಸಿದ ಅವರು, "ಆದರೆ, ಟಿ20 ವಿಶ್ವಕಪ್ ಗೆದ್ದ ನಂತರ ನನ್ನ ತಂಡ ಮತ್ತು ಕಳೆದ ಎರಡೂವರೆ ವರ್ಷಗಳಿಂದ ಶ್ರಮಿಸಿದ ಪ್ರತಿಯೊಬ್ಬರಿಗೂ ತುಂಬಾ ಸಂತಸವಾಗಿತ್ತು. ಅದಕ್ಕೇ ನಾನು ಹಾಗೆ ಸಂಭ್ರಮಿಸುತ್ತಿದ್ದೆ. ಒಟ್ಟಿನಲ್ಲಿ ಸಮಾಧಾನ ಮತ್ತು ಸಂತಸ ಹೊರಬರುತ್ತಿತ್ತು"ಎಂದು ಹೇಳಿದ್ದಾರೆ. ರಾಹುಲ್ ದ್ರಾವಿಡ್ ನವೆಂಬರ್ 2021 ರಲ್ಲಿ ಟೀಂ ಇಂಡಿಯಾದ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದರು. ಇನ್ನು ಈ ಸಂದರ್ಶನದಲ್ಲಿ, ಭಾರತ ತಂಡದ ಕೋಚ್ ಆಗಿದ್ದಾಗ ದ್ರಾವಿಡ್ ಅವರಿಗೆ ಅತ್ಯಂತ ಕಷ್ಟಕರವಾದ ಸಮಯ ಯಾವುದು ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, 'ದಕ್ಷಿಣ ಆಫ್ರಿಕಾ ಪ್ರವಾಸವು ನಮಗೆ ತುಂಬಾ ಕಷ್ಟಕರ ಪ್ರವಾಸವಾಗಿತ್ತು. ಸೆಂಚುರಿಯನ್ ಪ್ರವಾಸದಲ್ಲಿ ನಾವು ಮೊದಲ ಟೆಸ್ಟ್ ಗೆದ್ದಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿತ್ತು. ಇದು ನಮಗೆ ದೊಡ್ಡ ಅವಕಾಶವಾಗಿತ್ತು. ಆದರೆ, ಒಂದು ವಿಷಯವೆಂದರೆ ಆಗ ನಮ್ಮ ತಂಡದಲ್ಲಿ ಅನೇಕ ಹಿರಿಯ ಆಟಗಾರರು ಇರಲಿಲ್ಲ. ರೋಹಿತ್ ಶರ್ಮಾ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಇನ್ನು ಕೆಲವು ಹಿರಿಯ ಆಟಗಾರರೂ ತಂಡದಲ್ಲಿ ಇರಲಿಲ್ಲ" ಎಂದು ಹೇಳಿದ್ದಾರೆ. ಇದನ್ನೂ ಓದಿ: "ಉಳಿದ ಎರಡು ಟೆಸ್ಟ್ ಪಂದ್ಯಗಳು ತುಂಬಾ ಹತ್ತಿರದಲ್ಲಿವೆ. ಎರಡೂ ಟೆಸ್ಟ್ ಪಂದ್ಯಗಳ ಮೂರನೇ ಇನ್ನಿಂಗ್ಸ್‌ʼನಲ್ಲಿ ನಮಗೆ ದೊಡ್ಡ ಅವಕಾಶ ಸಿಕ್ಕಿತ್ತು. ಆದರೆ, ದಕ್ಷಿಣ ಆಫ್ರಿಕಾ ತಂಡವು ಆಗ ಉತ್ತಮ ಆಟವನ್ನು ಪ್ರದರ್ಶಿಸಿತು. ನಾಲ್ಕನೇ ಇನ್ನಿಂಗ್ಸ್‌ʼನಲ್ಲಿ ಉತ್ತಮವಾಗಿ ಚೇಸ್ ಮಾಡಿದರು. ಭಾರತ ತಂಡದ ಕೋಚ್‌ ಆಗಿದ್ದಾಗ ಇದು ನನಗೆ ಅತ್ಯಂತ ಕಷ್ಟಕರವಾದ ದಿನಗಳು ಎಂದು ಹೇಳುತ್ತೇನೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1259.txt b/zeenewskannada/data1_url7_500_to_1680_1259.txt new file mode 100644 index 0000000000000000000000000000000000000000..bb04f6f96dd8f64d65bc680c05f63d13f08fd10d --- /dev/null +++ b/zeenewskannada/data1_url7_500_to_1680_1259.txt @@ -0,0 +1 @@ +ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ..! ಡೇ/ನೈಟ್‌ ಟೆಸ್ಟ್‌ ಸರಣಿಗೆ ವೇಳಾಪಟ್ಟಿ ರಿಲೀಸ್‌ : ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಮುಗಸಿ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಯುವ ಆಟಗಾರರ ತಂಡ ಟಿ20 ಪಂದ್ಯವನ್ನು ಆಡಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಸರನಿಯನ್ನು ವಶಪಡಿಸಿಕೊಂಡಿತ್ತು, ಆದರೆ ಹಿಟಿಯ ಆಟಗಾರರೊಂದಿಗೆ ನಡೆದ ಸರಣಿಯಲ್ಲಿ ಟೀಂ ಇಂಡಿಯಾ ಒಂದು ಪಂದ್ಯವನ್ನು ಗೆಲ್ಲದೆ ಮುಖಭಂಗ ಅನುಭವಿಸಿ ತವರಿಗೆ ವಾಪಸ್‌ ಆಗಿದೆ. :ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಮುಗಸಿ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಯುವ ಆಟಗಾರರ ತಂಡ ಟಿ20 ಪಂದ್ಯವನ್ನು ಆಡಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಸರನಿಯನ್ನು ವಶಪಡಿಸಿಕೊಂಡಿತ್ತು, ಆದರೆ ಹಿಟಿಯ ಆಟಗಾರರೊಂದಿಗೆ ನಡೆದ ಸರಣಿಯಲ್ಲಿ ಟೀಂ ಇಂಡಿಯಾ ಒಂದು ಪಂದ್ಯವನ್ನು ಗೆಲ್ಲದೆ ಮುಖಭಂಗ ಅನುಭವಿಸಿ ತವರಿಗೆ ವಾಪಸ್‌ ಆಗಿದೆ. ಅದೇ ವೇಗದೊಂದಿಗೆ ರೋಹಿತ್ ಸೇನಾ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಗವಾಸ್ಕರ್ ಟ್ರೋಫಿಯ ಭಾಗವಾಗಿ ಟೀಂ ಈಮಡಿಯಾ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರ ಅಧಿಕೃತ ವೇಳಾಪಟ್ಟಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಖಚಿತಪಡಿಸಿದೆ. ಸರಣಿಯ ದಿನಾಂಕಗಳು, ಆರಂಭದ ಸಮಯಗಳು ಮತ್ತು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಇದನ್ನೂ ಓದಿ: ನವೆಂಬರ್ 22 ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇದನ್ನು ಪರ್ತ್ನಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 2:20ಕ್ಕೆ ಆರಂಭವಾಗಲಿದೆ. ಎರಡನೇ ಟೆಸ್ಟ್ -ಡಿಸೆಂಬರ್ 6 ರಂದು ಅಡಿಲೇಡ್‌ನಲ್ಲಿ ನಡೆಯಲಿದ್ದು, ಮೂರನೇ ಪಂದ್ಯ 14 ರಂದು ಬ್ರಿಸ್ಬೇನ್ ಮತ್ತು 4 ನೇ ಪಂದ್ಯ - 26 ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ. ಕೊನೆಯ ಟೆಸ್ಟ್ ಪಂದ್ಯ ಮುಂದಿನ ವರ್ಷ ಜನವರಿ 3 ರಂದು ನಡೆಯಲಿದ್ದು, ಸಿಡ್ನಿ ಇದಕ್ಕೆ ವೇದಿಕೆಯಾಗಿದೆ. ಈ ಸರಣಿಯ ಭಾಗವಾಗಿ ಭಾರತ ತಂಡ ಆಸ್ಟ್ರೇಲಿಯದ ಪ್ರಧಾನ ಮಂತ್ರಿಗಳ ಇಲೆವೆನ್ ವಿರುದ್ಧ ಹಗಲು/ರಾತ್ರಿ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಪಿಂಕ್ ಬಾಲ್ ಪಂದ್ಯವಾಗಿದ್ದು, ಈ ಅಪರೂಪದ ಪಂದ್ಯಕ್ಕೆ ಕ್ಯಾನ್ ಬೆರ್ರಾ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಪಂದ್ಯಗಳು ಮೊದಲ ಎರಡು ಟೆಸ್ಟ್ ಪಂದ್ಯಗಳ ನಡುವಿನ ಅಂತರದಲ್ಲಿ ಅಂದರೆ ನವೆಂಬರ್ 30 ಮತ್ತು ಡಿಸೆಂಬರ್ 1 ರ ಅಂತರದಲ್ಲಿ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_126.txt b/zeenewskannada/data1_url7_500_to_1680_126.txt new file mode 100644 index 0000000000000000000000000000000000000000..f8dcb4d5c1e169838f84c5bef83df52ae8ef229a --- /dev/null +++ b/zeenewskannada/data1_url7_500_to_1680_126.txt @@ -0,0 +1 @@ +: ಬಂಗಾಳ ಸೇರಿದಂತೆ ಈಶಾನ್ಯ ಭಾರತದಲ್ಲಿ ರೆಮಲ್ ಚಂಡಮಾರುತ ಅನಾಹುತ, ಆತಂಕದಲ್ಲಿ ಅಮಿತ್ ಶಾ! : ಪಶ್ಚಿಮ ಬಂಗಾಳದೊಂದಿಗೆ ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. :ಕಳೆದ ನಾಲ್ಕು ದಿನಗಳಲ್ಲಿ ರೆಮಲ್ ಚಂಡಮಾರುತದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಹಠಾತ್ ಪ್ರವಾಹ, ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು ಎರಡು ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಭೂಕುಸಿತದಿಂದಾಗಿ ರೈಲು ಹಳಿಗಳು ಪ್ರವಾಹದ ನೀರಿನಿಂದ ಜಲಾವೃತಗೊಂಡಿವೆ. ಮಂಗಳವಾರದಿಂದ ದಕ್ಷಿಣ ಅಸ್ಸಾಂ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳಿಗೆ ಎಕ್ಸ್‌ಪ್ರೆಸ್, ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳನ್ನು ಈಶಾನ್ಯ ಗಡಿ ರೈಲ್ವೆ ರದ್ದುಗೊಳಿಸಿದೆ. ರೆಮಲ್ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಅರ್ಧ ಡಜನ್ ರಾಜ್ಯಗಳಲ್ಲಿ ಸಾವಿರಾರು ಮನೆಗಳನ್ನು ನಾಶಪಡಿಸಿತು. ರಮಲ್ ಚಂಡಮಾರುತದ ವಿನಾಶದ ನಂತರ ಜೀವನವನ್ನು ಮರಳಿ ಹಳಿಗೆ ತರಲು ರಾಜ್ಯ ಸರ್ಕಾರಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ರಮಾಲ್ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ನಮಗೆ ತೀವ್ರ ಕಳವಳವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದನ್ನು ಓದಿ : , , , , . , . , … — ( ) (@) ಪಶ್ಚಿಮ ಬಂಗಾಳದೊಂದಿಗೆ ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ : ಅಮಿತ್ ಶಾ ಹೇಳಿದ್ದೇನು?ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೂ ಪರಿಸ್ಥಿತಿಯನ್ನು ತಿಳಿಸಲಾಯಿತು. ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿ ಎಲ್ಲ ರೀತಿಯಲ್ಲೂ ನೆರವು ನೀಡುವುದಾಗಿ ಭರವಸೆ ನೀಡಿದರು. ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತಾ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1260.txt b/zeenewskannada/data1_url7_500_to_1680_1260.txt new file mode 100644 index 0000000000000000000000000000000000000000..a7309ab2d13c4d6d4457e5a97e1fc549805f99c2 --- /dev/null +++ b/zeenewskannada/data1_url7_500_to_1680_1260.txt @@ -0,0 +1 @@ +ತಾಯಿ ಇಲ್ಲ..ತಂದೆ ಇಲ್ಲ..ಕುಸ್ತಿಯಲ್ಲಿ ಈತನಿಗೆ ಸರಿಸಾಟಿ ಇಲ್ಲ: ಅಮನ್ ಏಕ್ ನಿರಂಜನ್ : ಕುಸ್ತಿಯಲ್ಲಿ ಭಾರತದ ಅಮನ್ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಟೊಯೆ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್ ಬೇಸಿಗೆ ಕ್ರೀಡಾಕೂಟದಲ್ಲಿ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕದ ಕುಸ್ತಿಪಟು ರೇ ಹಿಗುಚಿ ವಿರುದ್ಧ ಸೋತರು. :ಕುಸ್ತಿಯಲ್ಲಿ ಭಾರತದ ಅಮನ್ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಟೊಯೆ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್ ಬೇಸಿಗೆ ಕ್ರೀಡಾಕೂಟದಲ್ಲಿ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕದ ಕುಸ್ತಿಪಟು ರೇ ಹಿಗುಚಿ ವಿರುದ್ಧ ಸೋತರು. ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಭಾರತಕ್ಕೆ ಒಂದೇ ಒಂದು ಪದಕ ಸಿಕ್ಕಿದೆ. ಅದೂ ಅಮನ್ ಸೆಹ್ರಾವತ್ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಅಮಾನ್ ಅವರ ಈ ಸಾಧನೆಯ ಬಗ್ಗೆ ಜಗತ್ತು ಚರ್ಚಿಸುತ್ತಿದೆ. ಅಮನ್ ಯಾರು ಮತ್ತು ಅವರು ಯಾವ ರಾಜ್ಯಕ್ಕೆ ಸೇರಿದವರು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಭಾರತೀಯರಿಗೂ ಇದೆ. ಅಮನ್ 23 ವರ್ಷದೊಳಗಿನ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎನಿಸಿಕೊಳ್ಳುವ ಮೂಲಕ ಈ ಯುವ ಕುಸ್ತಿಪಟು ಎಲ್ಲರ ಗಮನ ಸೆಳೆದರು. ಅಮನ್ ಸೆಹ್ರಾವತ್ ಅವರು 16 ಜುಲೈ 2003 ರಂದು ಹರಿಯಾಣದ ಜಜ್ಜರ್ ಜಿಲ್ಲೆಯ ಬಿರೋಹರ್ ಗ್ರಾಮದಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಅಮನ್ ಅವರನ್ನು ತಾತ ಬೆಳೆಸಿದರು. 10 ನೇ ವಯಸ್ಸಿನಲ್ಲಿರುವಾಗ ಕುಸ್ತಿ ಅಭ್ಯಾಸ ಮಾಡಲು ಶುರು ಮಾಡಿದ ಅಮನ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. 21 ನೇ ವಯಸ್ಸಿನಲ್ಲಿ, ಅಮನ್ ಒಲಿಂಪಿಕ್ಸ್‌ನಲ್ಲಿ ತನ್ನ ಮೊದಲ ಕಂಚಿನ ಪದಕ ಗೆದ್ದಿದ್ದಾರೆ. 2012ರ ಒಲಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಗಳಿಸಿದ ಬೆಳ್ಳಿ ಪದಕದಿಂದ ಸ್ಫೂರ್ತಿ ಪಡೆದ ಅಮನ್ ಅವರು ತಮ್ಮ 10 ನೇ ವಯಸ್ಸಿನಲ್ಲಿ ಉತ್ತರ ದೆಹಲಿಯ ಛತ್ರಸಾಯಿ ಕ್ರೀಡಾಂಗಣದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು, ಅಲ್ಲಿಂದ ಆರಂಭವಾದ ಅಮನ್ ಕುಸ್ತಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವತ್ತ ಸಾಗಿತು. 2021 ರಲ್ಲಿ, ಸೆಹ್ರಾವತ್ ತಮ್ಮ ಮೊದಲ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದರು. 2022 ರಲ್ಲಿ, ಅವರು 23 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಹಳದಿ ಪದಕವನ್ನು ಗೆದ್ದರು, ಅವರು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ಗೆದ್ದರು, ಏಪ್ರಿಲ್ 2023 ರಲ್ಲಿ ಅಸ್ತಾನಾದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಹಳದಿ ಪದಕವನ್ನು ಗೆದ್ದರು. ಜನವರಿ 2024 ರಲ್ಲಿ, ಅವರು ಜಾಗ್ರೆಬ್ ಓಪನ್ ವ್ರೆಸ್ಲಿಂಗ್ ಟೂರ್ನಮೆಂಟ್‌ನಲ್ಲಿ 57 ಕೆಜಿ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದರು. ಇಸ್ತಾನ್‌ಬುಲ್‌ನಲ್ಲಿ ನಡೆದ 2024 ರ ವಿಶ್ವ ಕುಸ್ತಿ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಅದರ ನಂತರ, ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 57 ಕೆಜಿ ವಿಭಾಗದಲ್ಲಿ ಪೋರ್ಟೊ ರಿಕನ್ ಕುಸ್ತಿಪಟು ಕ್ರೂಜ್ ವಿರುದ್ಧ 13-5 ಗೆಲುವು ಸಾಧಿಸುವ ಮೂಲಕ ಕಂಚಿನ ಪದಕವನ್ನು ಗೆದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1261.txt b/zeenewskannada/data1_url7_500_to_1680_1261.txt new file mode 100644 index 0000000000000000000000000000000000000000..54d23e5c3f20a84b9e77d95b4624be6651e9ee87 --- /dev/null +++ b/zeenewskannada/data1_url7_500_to_1680_1261.txt @@ -0,0 +1 @@ +"ನಾನು ಆ ಕೆಲಸ ಮಾಡಿದ್ರೆ ಬುಮ್ರಾ ಚೇತರಿಸಿಕೊಳ್ಳೋಕು ಸಾಧ್ಯವಿಲ್ಲ"- ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಸೆನ್ಸೇಷನಲ್‌ ಹೇಳಿಕೆ : ಸೈನಾ ನೆಹ್ವಾಲ್ ಇತ್ತೀಚೆಗೆ ಪತ್ರಕರ್ತ-ಯೂಟೂಬರ್ ಶುಭಂಕರ್ ಮಿಶ್ರಾ ಅವರ ಪಾಡ್‌ ಕಾಸ್ಟ್‌ʼನಲ್ಲಿ ಕಾಣಿಸಿಕೊಂಡಿದ್ದರು. :ಭಾರತದಲ್ಲಿ ಕ್ರಿಕೆಟ್‌ʼಗೆ ಸಿಗುವ ಪ್ರೀತಿ ಮತ್ತು ಗೌರವ ಇತರ ಕ್ರೀಡೆಗಳಿಗೆ ಸಿಗುವುದಿಲ್ಲ. ಈ ಸತ್ಯ ಕಹಿಯಾಗಿದ್ರು ನಿಜವೇ. ಶ್ರೀಮಂತಿಕೆ ಮತ್ತು ಖ್ಯಾತಿಯ ವಿಷಯದಲ್ಲಿಯೂ ಕ್ರಿಕೆಟಿಗರು ಇತರ ಕ್ರೀಡಾಪಟುಗಳಿಗಿಂತ ಬಹಳ ಮುಂದಿದ್ದಾರೆ. ಈ ವಿಚಾರವಾಗಿ ಇತರ ಕ್ರೀಡಾಪಟುಗಳು ಹಲವು ಬಾರಿ ಕ್ರಿಕೆಟಿಗರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಇವೆಲ್ಲದರ ಮಧ್ಯೆ, ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಭಾರತದ ಕ್ರಿಕೆಟಿಗರಿಗೆ ಹೋಲಿಸಿದರೆ ಇತರ ಕ್ರೀಡಾಪಟುಗಳಿಗೆ ಒದಗಿಸಲಾದ ಸೌಲಭ್ಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದನ್ನೂ ಓದಿ: ಸೈನಾ ನೆಹ್ವಾಲ್ ಇತ್ತೀಚೆಗೆ ಪತ್ರಕರ್ತ-ಯೂಟೂಬರ್ ಶುಭಂಕರ್ ಮಿಶ್ರಾ ಅವರ ಪಾಡ್‌ ಕಾಸ್ಟ್‌ʼನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ, ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತದ ಪ್ರದರ್ಶನ ಮತ್ತು ಕ್ರಿಕೆಟ್‌ʼಗೆ ಹೋಲಿಸಿದರೆ ದೇಶದ ಇತರ ಕ್ರೀಡೆಗಳ ಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಇದಲ್ಲದೆ, ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಶಾಕಿಂಗ್‌ ಹೇಳಿಕೆಯನ್ನು ನೀಡಿದ್ದಾರೆ. "ನಮ್ಮ ದೇಶದಲ್ಲಿ ಕ್ರಿಕೆಟ್‌ʼಗೆ ಮಾತ್ರ ಆದ್ಯತೆ ನೀಡಲಾಗಿದೆ. ಕ್ರಿಕೆಟಿಗರಿಗೆ ಸಿಗುವ ಸೌಲಭ್ಯಗಳು ಅಥವಾ ಆರ್ಥಿಕ ಭದ್ರತೆ ಇತರ ಕ್ರೀಡೆಗಳಿಗೆ ಸಿಗುವುದಿಲ್ಲ. ದೇಶದ ಇತರೆ ಕ್ರೀಡೆಗಳಿಗೂ ಕ್ರಿಕೆಟ್ ನಂತಹ ಸೌಲಭ್ಯ ಸಿಕ್ಕರೆ ಒಲಿಂಪಿಕ್ಸ್ ನಲ್ಲೂ ನಮ್ಮ ಸಾಧನೆ ಸುಧಾರಿಸಿ ಚೀನಾ, ಅಮೆರಿಕದಂತಹ ಪದಕಗಳನ್ನು ಗೆಲ್ಲುವಲ್ಲಿಯೂ ಯಶಸ್ವಿಯಾಗುತ್ತೇವೆ" ಎಂದಿದ್ದಾರೆ. "ಇಂದು ಭಾರತದ ಪ್ರತಿಯೊಬ್ಬ ಹುಡುಗನೂ ಕ್ರಿಕೆಟ್ ಮತ್ತು ಫುಟ್ಬಾಲ್ ಆಡಲು ಬಯಸುತ್ತಾನೆ. ವಿರಾಟ್ ಮತ್ತು ಸಚಿನ್ ಆಗಲು ಬಯಸುತ್ತಾನೆ. ಆದರೆ ಯಾವ ಹುಡುಗನೂ ಶ್ರೀಕಾಂತ್, ಪುಲ್ಲೇಲ ಗೋಪಿಚಂದ್ ಆಗಲು, ಹುಡುಗಿಯರು ಪಿ.ವಿ. ಸಿಂಧುವಿನಂತೆಯೇ ಆಗಬೇಕು ಎಂದು ಭಾವಿಸುತ್ತಿಲ್ಲ. ಇಂದು ಐಪಿಎಲ್ ನಲ್ಲಿ ಕ್ರಿಕೆಟಿಗನೊಬ್ಬ ಮ್ಯಾಚ್ʼನಲ್ಲಿ ಸ್ಕೋರ್ ಮಾಡಿದರೆ ಮುಂದಿನ ಸೀಸನ್ ನಲ್ಲಿ 5-6 ಕೋಟಿ ರೂ.ಗೆ ಮಾರಾಟವಾಗುತ್ತಾನೆ" ಎಂದು ಸೈನಾ ಹೇಳಿದರು. ಇದನ್ನೂ ಓದಿ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡಿದ ಸೈನಾ, "ನಾನು ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಹೇಳಿದರೆ, ಬುಮ್ರಾ ಅವರ 150 ಸ್ಪೀಡ್ ಬಾಲ್‌ʼನಿಂದ ಸಾಯಲು ನಾನು ಬಯಸುವುದಿಲ್ಲ. ಅದೇ ರೀತಿ ಬುಮ್ರಾ ನನ್ನೊಂದಿಗೆ ಬ್ಯಾಡ್ಮಿಂಟನ್ ಆಡುತ್ತೇನೆಂದಾಗ, ನಾನು 300 ಸ್ಪೀಡ್‌ ಸ್ಮ್ಯಾಶ್ ನಲ್ಲಿ ಹೊಡೆದರೆ‌ ಆತನಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಆಡುತ್ತಾನೆ. ಎರಡೂ ಕ್ರೀಡೆಗಳು ವಿಭಿನ್ನ. ಕ್ರಿಕೆಟ್ ಕೌಶಲ್ಯದ ಆಟವಾದರೆ, ಬ್ಯಾಡ್ಮಿಂಟನ್ʼಗೆ ಸ್ಟಾಮಿನಾ ಅಗತ್ಯವುಳ್ಳ ಆಟವಾಗಿದೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1262.txt b/zeenewskannada/data1_url7_500_to_1680_1262.txt new file mode 100644 index 0000000000000000000000000000000000000000..4f63c9987d180503fdc1048fdb80830417ad7f7d --- /dev/null +++ b/zeenewskannada/data1_url7_500_to_1680_1262.txt @@ -0,0 +1 @@ +ಡಿಕೆ ಮೊದಲ ಪತ್ನಿಯನ್ನ ಪಟಾಯಿಸಿ ಮದ್ವೆಯಾಗಿದ್ದ ಮುರಳಿ ವಿಜಯ್ʼಗೆ ಎಲ್ಲಿಸ್ ಪೆರ್ರಿ ಜೊತೆ ಡೇಟಿಂಗ್‌ ಹೋಗುವ ಆಸೆ! ಆಕೆ ಕೊಟ್ಟ ರಿಪ್ಲೈ ಮಾತ್ರ ಎಪಿಕ್ : ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್‌ಗೆ ಹೋಗಲು ಆಸೆ ಪಟ್ಟಿದ್ದರು. :ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಎಲ್ಲಿಸ್ ಪೆರ್ರಿ ಅತ್ಯುತ್ತಮ ಆಲ್ ರೌಂಡರ್‌ʼಗಳಲ್ಲಿ ಒಬ್ಬರು. ಜೊತೆಗೆ ವಿಶ್ವದ ಅತ್ಯಂತ ಸುಂದರ ಮಹಿಳಾ ಆಟಗಾರ್ತಿ ಕೂಡ ಹೌದು. ಇನ್ನು ಎಲಿಸ್ ಪೆರ್ರಿ 2020 ರಲ್ಲಿ ತನ್ನ ಪತಿ ಟೂಮುವಾಗೆ ವಿಚ್ಛೇದನ ನೀಡಿದ್ದರು, ಈ ಮೂಲಕ 5 ವರ್ಷಗಳ ದಾಂಪತ್ಯ ಮುರಿದುಬಿದ್ದಿತ್ತು. ಇದನ್ನೂ ಓದಿ: ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್‌ಗೆ ಹೋಗಲು ಆಸೆ ಪಟ್ಟಿದ್ದರು. ಭಾರತೀಯ ಆರಂಭಿಕ ಆಟಗಾರ ಮುರಳಿ ವಿಜಯ್ ಅವರು 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ʼನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಲೈವ್ ಚಾಟ್‌ನಲ್ಲಿ ಸಂವಾದ ನಡೆಸಿದ್ದ ಅವರು,ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ಸಂದರ್ಭದಲ್ಲಿ, ಮುರಳಿ ವಿಜಯ್ ಅವರು ಡಿನ್ನರ್ ಡೇಟ್‌ʼಗೆ ಹೋಗಲು ಬಯಸುವ ಇಬ್ಬರು ಕ್ರಿಕೆಟಿಗರು ಯಾರು ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮುರಳಿ ವಿಜಯ್ ಶಿಖರ್ ಧವನ್ ಮತ್ತು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಎಲಿಸ್ ಪೆರ್ರಿ ಎಂದಿದ್ದರು. ಇದಾದ ನಂತರ ಮುರಳಿ ವಿಜಯ್ ಹೇಳಿಕೆಗೆ ತಮಾಷೆಯ ಉತ್ತರ ನೀಡಿದ ಪೆರ್ರಿ, "ಈ ಡೇಟಿಂಗ್‌ ಸಂದರ್ಭದಲ್ಲಿ ಬಿಲ್ ಅವರೇ ಪಾವತಿಸುತ್ತಾರೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದರು. ಇದನ್ನೂ ಓದಿ: ಎಲ್ಲಿಸ್ ಪೆರ್ರಿ ಕ್ರಿಕೆಟ್‌ʼನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ಪರ 13 ಟೆಸ್ಟ್, 147 ಮತ್ತು 154 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು, ಟೆಸ್ಟ್‌ʼನಲ್ಲಿ 928 ರನ್, ಏಕದಿನದಲ್ಲಿ 3958 ರನ್ ಮತ್ತು ಟಿ20 ಅಂತರಾಷ್ಟ್ರೀಯ 1878 ರನ್ ಗಳಿಸಿದ್ದಾರೆ. ಇದಲ್ಲದೇ ಬೌಲಿಂಗ್ʼನಲ್ಲೂ ಅಲಿಸ್ಸಾ ಪೆರ್ರಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಟೆಸ್ಟ್‌ʼನಲ್ಲಿ 39, ಏಕದಿನದಲ್ಲಿ 165 ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 126 ವಿಕೆಟ್‌ʼಗಳನ್ನು ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1263.txt b/zeenewskannada/data1_url7_500_to_1680_1263.txt new file mode 100644 index 0000000000000000000000000000000000000000..e3c53608448ad8b45570799e657f25240157c993 --- /dev/null +++ b/zeenewskannada/data1_url7_500_to_1680_1263.txt @@ -0,0 +1 @@ +ವಿನೇಶ್ ಫೋಗಟ್ ಬೆಂಬಲಕ್ಕೆ ಧಾವಿಸಿದ ಸಚಿನ್ ತೆಂಡೂಲ್ಕರ್ ಹೇಳಿದ್ದೇನು ಗೊತ್ತೇ? 50 ಕೆಜಿ ವಿಭಾಗದ ಫೈನಲ್‌ಗೂ ಮುನ್ನ ಅಧಿಕ ತೂಕ ಹೊಂದಿರುವ ಕಾರಣದಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಅವರಿಗೆ ಅರ್ಹ ಬೆಳ್ಳಿ ಪದಕ ನೀಡಬೇಕು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒತ್ತಾಯಿಸಿದ್ದಾರೆ. ನವದೆಹಲಿ:50 ಕೆಜಿ ವಿಭಾಗದ ಫೈನಲ್‌ಗೂ ಮುನ್ನ ಅಧಿಕ ತೂಕ ಹೊಂದಿರುವ ಕಾರಣದಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಅವರಿಗೆ ಅರ್ಹ ಬೆಳ್ಳಿ ಪದಕ ನೀಡಬೇಕು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒತ್ತಾಯಿಸಿದ್ದಾರೆ. ಈಗ ವಿನೇಶ್ ಫೋಗಟ್ ಬೆಂಬಲಕ್ಕೆ ಧಾವಿಸಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ 'ವಿನೇಶ್ ಅವರು ಫೈನಲ್‌ಗೆ ತಕ್ಕಮಟ್ಟಿಗೆ ಅರ್ಹತೆ ಪಡೆದಿದ್ದಾರೆ ಮತ್ತು ಅರ್ಹ ಪದಕವನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ.ಉದ್ದೀಪನದಂತಹ ಔಷಧಗಳನ್ನು ಬಳಸುವಂತಹ ಕೆಲವು ದುಷ್ಕೃತ್ಯಗಳಿಗಾಗಿ ಕುಸ್ತಿಪಟುವನ್ನು ಅನರ್ಹಗೊಳಿಸಿದರೆ ಅದರಲ್ಲಿ ಅರ್ಥ ಇರುತ್ತದೆ.ವಿನೇಶ್ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿ ಎಂದು ಹಾರೈಸಿ ಸಚಿನ್ ತಮ್ಮ ಹೇಳಿಕೆಯನ್ನು ಅಂತ್ಯಗೊಳಿಸಿದ್ದಾರೆ. 'ಪ್ರತಿಯೊಂದು ಕ್ರೀಡೆಗೂ ನಿಯಮಗಳಿವೆ ಮತ್ತು ಆ ನಿಯಮಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ನೋಡಬೇಕು, ಕೆಲವೊಮ್ಮೆ ಅವುಗಳನ್ನು ಮರುಪರಿಶೀಲಿಸಬಹುದು.ವಿನೇಶ್ ಫೋಗಟ್ ಫೈನಲ್‌ಗೆ ನ್ಯಾಯೋಚಿತವಾಗಿ ಅರ್ಹತೆ ಪಡೆದಿದ್ದಾರೆ.ಆಕೆಯ ತೂಕದ ಅನರ್ಹತೆಯು ಫೈನಲ್‌ಗೆ ಮುಂಚೆಯೇ ಇತ್ತು ಮತ್ತು ಆದ್ದರಿಂದ ಅವಳನ್ನು ದೋಚಲಾಯಿತು.ಅರ್ಹವಾದ ಬೆಳ್ಳಿಯ ಪದಕವು ತರ್ಕ ಮತ್ತು ಕ್ರೀಡಾ ಪ್ರಜ್ಞೆಯನ್ನು ನಿರಾಕರಿಸುತ್ತದೆ."ಎಂದು ಅವರು ಹೇಳಿದ್ದಾರೆ. — (@sachin_rt) "ಕಾರ್ಯಕ್ಷಮತೆ ಹೆಚ್ಚಿಸುವ ಔಷಧಿಗಳ ಬಳಕೆಯಂತಹ ನೈತಿಕ ಉಲ್ಲಂಘನೆಗಳಿಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದರೆ ಅದು ಅರ್ಥ ಇರುತ್ತಿತ್ತು.ಆ ಸಂದರ್ಭದಲ್ಲಿ, ಯಾವುದೇ ಪದಕವನ್ನು ನೀಡದಿರುವುದು ಮತ್ತು ಕೊನೆಯ ಸ್ಥಾನವನ್ನು ಪಡೆಯುವುದು ಸಮರ್ಥನೀಯವಾಗಿರುತ್ತದೆ.ಆದಾಗ್ಯೂ, ವಿನೇಶ್ ತನ್ನ ಎದುರಾಳಿಗಳನ್ನು ಸೋಲಿಸಿ.ಟಾಪ್ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ ಹಾಗಾಗೋ ಅವರು ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹರಾಗಿದ್ದಾರೆ.ಹಾಗಾಗಿ ವಿನೇಶ್ ಅವರಿಗೆ ಅರ್ಹವಾದ ಮನ್ನಣೆ ಸಿಗಲಿ ಎಂದು ಪ್ರಾರ್ಥಿಸೋಣ" ಎಂದು ಸಚಿನ್ ಹೇಳಿದ್ದಾರೆ. ಒಲಿಂಪಿಕ್ಸ್ ಮುಗಿಯುವ ಮೊದಲು ವಿನೇಶ್ ಮೇಲ್ಮನವಿ ತೀರ್ಪು ಸಾಧ್ಯತೆ ಈಗ ವಿನೇಶ್ ಫೋಗಟ್ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ (ಸಿಎಎಸ್) ಗೆ ಮೇಲ್ಮನವಿ ಸಲ್ಲಿಸಿದ್ದು. ಆಗಸ್ಟ್ 8 ರಂದು ಅರ್ಜಿಯ ಪ್ರಕ್ರಿಯೆಯನ್ನು ಅಂಗೀಕರಿಸಲಾಗಿದ್ದು ಈ ವಿಚಾರವಾಗಿ ವಿಚಾರಣೆ ನಡೆಯುತ್ತಿದೆ. ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ನಿಂದ ವಿನೇಶ್ ಫೋಗಟ್ ಅವರು ಅನರ್ಹಗೊಳಿಸಿರುವ ಕುರಿತು ಮಾಡಿದ ಮನವಿಯ ನಿರ್ಧಾರವು ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ರ ಅಂತ್ಯದ ಮೊದಲು ಹೊರಬರಲಿದೆ ಎಂದು ಆಗಸ್ಟ್ 9, ಶುಕ್ರವಾರದಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1264.txt b/zeenewskannada/data1_url7_500_to_1680_1264.txt new file mode 100644 index 0000000000000000000000000000000000000000..d2fc8bd1f865f38c95678f7c2a78bd5f712e82ec --- /dev/null +++ b/zeenewskannada/data1_url7_500_to_1680_1264.txt @@ -0,0 +1 @@ +ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ : ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ. :ವಿಶ್ವ ಕ್ರಿಕೆಟ್‌ʼನ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಯಾವತ್ತೂ ಅಗ್ರಸ್ಥಾನದಲ್ಲಿರುತ್ತವೆ. ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 100 ಶತಕಗಳನ್ನು ಬಾರಿಸಿದ್ದರೆ, ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 80 ಶತಕಗಳನ್ನು ಗಳಿಸಿರುವ ದಿಗ್ಗಜ. ಇದಷ್ಟೇ ಅಲ್ಲ, ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 34357 ರನ್ ಗಳಿಸಿದ್ದರೆ, ವಿರಾಟ್ ಇದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ʼನ ಎಲ್ಲಾ ಮೂರು ಮಾದರಿಗಳಲ್ಲಿ 26942 ರನ್ ಗಳಿಸಿದ್ದಾರೆ. ಆದರೆ ಇಂತಹ ಸಾಧನೆ ಮಾಡಿರುವ ಇವರಿಬ್ಬರಿಂದಲೂ ಮುರಿಯಲಾಗದ ಶ್ರೇಷ್ಠ ದಾಖಲೆಗಳು ಕ್ರಿಕೆಟ್‌ ಲೋಕದಲ್ಲಿವೆ. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ. ಇಲ್ಲಿಯವರೆಗೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಈ ಶ್ರೇಷ್ಠ ದಾಖಲೆಯನ್ನು ಸಾಧಿಸಲು ಸಮರ್ಥರಾಗಿದ್ದಾರೆ. ವೀರೇಂದ್ರ ಸೆಹ್ವಾಗ್ಭಾರತದ ಅಪಾಯಕಾರಿ ಬ್ಯಾಟ್ಸ್‌ಮನ್‌ʼಗಳಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು. ಟಿ20 ಕ್ರಿಕೆಟ್‌ʼನಂತೆ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದ ವೀರೂ, ತಮ್ಮ ಸ್ಟೈಲ್‌ʼಅನ್ನು ಕೊಂಚ ಬದಲಾಯಿಸಿಕೊಂಡಿದ್ದರು. ಇನ್ನು ಸೆಹ್ವಾಗ್ 2004 ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ತ್ರಿಶತಕ ಗಳಿಸಿದರು. ಮುಲ್ತಾನ್ ಮೈದಾನದಲ್ಲಿ ವೀರೇಂದ್ರ ಸೆಹ್ವಾಗ್ 309 ರನ್ ಗಳ ಇನಿಂಗ್ಸ್ ಆಡಿದ್ದು, ಅದಾದ ಬಳಿಕ 2008 ರಲ್ಲಿ, ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 319 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಬ್ರಿಯಾನ್ ಲಾರಾಬ್ರಿಯಾನ್ ಲಾರಾ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌. ಟೆಸ್ಟ್ ಕ್ರಿಕೆಟ್‌ʼನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ವಿಶ್ವದಾಖಲೆ ಇವರ ಹೆಸರಲ್ಲಿದೆ. 2004 ರಲ್ಲಿ ಇಂಗ್ಲೆಂಡ್ ವಿರುದ್ಧ 400 ರನ್ ಗಳಿಸಿದ್ದ ಅವರು, 1994ರಲ್ಲಿ ಇಂಗ್ಲೆಂಡ್ ವಿರುದ್ಧ 375 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಕ್ರಿಸ್ ಗೇಲ್ಕ್ರಿಸ್ ಗೇಲ್ ಟಿ20 ಕ್ರಿಕೆಟ್ ಜಗತ್ತಿನ ಸಿಕ್ಸರ್ ರಾಜ. ರೆಡ್ ಬಾಲ್ ಕ್ರಿಕೆಟ್ ನಲ್ಲೂ ಕ್ರಿಸ್ ಗೇಲ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿದ್ದಾರೆ. 2005 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ನಲ್ಲಿ 317 ರನ್ ಗಳಿಸಿದ್ದ ಅವರು, 2010 ರಲ್ಲಿ, ಶ್ರೀಲಂಕಾ ವಿರುದ್ಧ 333 ರನ್ಗಳ ಟೆಸ್ಟ್ ಇನ್ನಿಂಗ್ಸ್ ಆಡಿದ್ದರು. ಇದನ್ನೂ ಓದಿ: ಡಾನ್ ಬ್ರಾಡ್ಮನ್ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ತ್ರಿಶತಕಗಳನ್ನು ಗಳಿಸಿದ್ದಾರೆ. ಎರಡೂ ತ್ರಿಶತಕಗಳು ಇಂಗ್ಲೆಂಡ್ ವಿರುದ್ಧವೇ ಬಾರಿಸಿರುವುದು ಮತ್ತಷ್ಟು ವಿಶೇಷ. 1934 ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಮತ್ತು 1930 ರಲ್ಲಿ ಅದೇ ತಂಡದ ವಿರುದ್ಧ 304 ರನ್ ಗಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1265.txt b/zeenewskannada/data1_url7_500_to_1680_1265.txt new file mode 100644 index 0000000000000000000000000000000000000000..5db0d0529aec6d6ca16a7608939067d412884d6a --- /dev/null +++ b/zeenewskannada/data1_url7_500_to_1680_1265.txt @@ -0,0 +1 @@ +ಎಲ್ಲಾ ಫಾರ್ಮಾಟ್‌ʼನಲ್ಲೂ ಹ್ಯಾಟ್ರಿಕ್‌, 1 ಓವರ್‌ʼನಲ್ಲಿ 5 ವಿಕೆಟ್‌ ... ಟೀಂ ಇಂಡಿಯಾದ ಡೇಂಜರಸ್‌ ಬೌಲರ್‌ ಕರಿಯರ್‌ ಹಾಳಾಗಿದ್ದು ʼಈʼ ಆರೋಪದಿಂದ! : ಈ ಕ್ರಿಕೆಟಿಗನ ಅಂತರರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿರಬಹುದು. ಆದರೆ ಆತ ಆ ಪುಟ್ಟ ಸಮಯದಲ್ಲೇ ಕ್ರಿಕೆಟ್‌ʼನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ್ದಾನೆ. ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಹ್ಯಾಟ್ರಿಕ್ ವಿಕೆಟ್‌ ಪಡೆದ ಕ್ರಿಕೆಟಿಗ ಈತನಾಗಿದ್ದು, ಬುಮ್ರಾಗಿಂತಲೂ ಸಖತ್‌ ಡೇಂಜರಸ್‌ ಎಂದು ಕರೆಯಲಾಗುತ್ತದೆ. : ಕ್ರಿಕೆಟ್‌'ನಲ್ಲಿ ದೇಶದ ಪರ ಆಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಕೆಲವು ಆಟಗಾರರು ಈ ವಿಷಯದಲ್ಲಿ ಗೆದ್ದರೆ ಅನೇಕರು ಅದೃಷ್ಟದ ಕಾರಣದಿಂದ ಕಿರೀಟವಿಲ್ಲದ ರಾಜರಾಗಿ ಉಳಿಯುತ್ತಾರೆ. ಇಂದು ನಾವು ಅಂತಹ ಒಬ್ಬ ಭಾರತೀಯ ಬೌಲರ್‌ ಬಗ್ಗೆ ಹೇಳಲಿದ್ದೇವೆ. ಇದನ್ನೂ ಓದಿ: ಈ ಕ್ರಿಕೆಟಿಗನ ಅಂತರರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿರಬಹುದು. ಆದರೆ ಆತ ಆ ಪುಟ್ಟ ಸಮಯದಲ್ಲೇ ಕ್ರಿಕೆಟ್‌ʼನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ್ದಾನೆ. ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಹ್ಯಾಟ್ರಿಕ್ ವಿಕೆಟ್‌ ಪಡೆದ ಕ್ರಿಕೆಟಿಗ ಈತನಾಗಿದ್ದು, ಬುಮ್ರಾಗಿಂತಲೂ ಸಖತ್‌ ಡೇಂಜರಸ್‌ ಎಂದು ಕರೆಯಲಾಗುತ್ತದೆ. ಅಂದಹಾಗೆ ಆ ಕ್ರಿಕೆಟಿಗ ಬೇರಾರು ಅಲ್ಲ ಅಭಿಮನ್ಯು ಮಿಥುನ್. ಇವರು ಎಲ್ಲಾ ಮೂರು ಫಾರ್ಮ್ಯಾಟ್‌ʼಗಳಲ್ಲಿ ಹ್ಯಾಟ್ರಿಕ್ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಈ ಸಾಧನೆ ಮಾಡಿರುವುದು ದೇಶಿ ಕ್ರಿಕೆಟ್ʼನಲ್ಲಿ. ಅಷ್ಟೇ ಅಲ್ಲ, ಒಮ್ಮೆ ಟಿ20ಯಲ್ಲಿ ಒಂದೇ ಓವರ್‌ʼನಲ್ಲಿ ಐದು ವಿಕೆಟ್‌ʼಗಳನ್ನು ಪಡೆದಿದ್ದರು. ಟಿ20 ಮಾದರಿಯಲ್ಲಿ ಈ ಸಾಧನೆ ಮಾಡಿರುವುದು ಪವಾಡವೇ ಎನ್ನಬಹುದು. ಅಭಿಮನ್ಯು ಮಿಥುನ್ ಅಂತರಾಷ್ಟ್ರೀಯ ವೃತ್ತಿಜೀವನ ಅಷ್ಟೊಂದು ಚೆನ್ನಾಗಿರಲಿಲ್ಲ. ಭಾರತದ ಪರ ಕೇವಲ 4 ಟೆಸ್ಟ್ ಮತ್ತು 5 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ʼನಲ್ಲಿ 9 ಮತ್ತು ಏಕದಿನದಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ತಮ್ಮ ರಣಜಿ ವೃತ್ತಿಜೀವನವನ್ನು ಅಬ್ಬರದಿಂದ ಪ್ರಾರಂಭಿಸಿದ ಅಭಿಮನ್ಯು ಮಿಥುನ್, ನವೆಂಬರ್ 2009 ರಲ್ಲಿ,ಕರ್ನಾಟಕದ ಪರ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದರು. ಉತ್ತರ ಪ್ರದೇಶ ವಿರುದ್ಧ ಆಡಿದ ತಮ್ಮ ಮೊದಲ ಪಂದ್ಯದಲ್ಲಿ ಸ್ಫೋಟಕ ಪ್ರದರ್ಶನ ನೀಡಿದರು. ಎರಡನೇ ಇನಿಂಗ್ಸ್ʼನ 60ನೇ ಓವರ್ʼನಲ್ಲಿ ಸತತ ಮೂರು ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಪಿಯೂಷ್ ಚಾವ್ಲಾ, ಅಮೀರ್ ಖಾನ್ ಮತ್ತು ಆರ್ ಪಿ ಸಿಂಗ್ ಅವರಿಗೆ ಪೆವಿಲಿಯನ್ ಹಾದಿಯನ್ನು ನಿರಂತರವಾಗಿ ತೋರಿಸಿದರು. ಇದನ್ನೂ ಓದಿ: ಫಿಕ್ಸಿಂಗ್ ಆರೋಪ : ಆದರೆ ಅಭಿಮನ್ಯು ವಿರುದ್ಧ ಫಿಕ್ಸಿಂಗ್‌ ಆರೋಪ ಕೇಳಿಬಂದಿತ್ತು. ಅಬುಧಾಬಿಯಲ್ಲಿ ನಡೆದ ಟಿ10 ಲೀಗ್ ಪಂದ್ಯದ ವೇಳೆ ಮಿಥುನ್ ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸಿದ್ದರು. ಒಂದು ಪಂದ್ಯದಲ್ಲಿ, ಅವರು ದೀರ್ಘ ನೋ ಬಾಲ್ ಬೌಲ್ ಮಾಡಿದ್ದರಿಂದ ವಿವಾದಕ್ಕೆ ಒಳಗಾಗಿದ್ದರು. ಇನ್ನು ಇವರು 2021 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1266.txt b/zeenewskannada/data1_url7_500_to_1680_1266.txt new file mode 100644 index 0000000000000000000000000000000000000000..415e7ff4ef18c536c7fad0a28835dd1898b21fdd --- /dev/null +++ b/zeenewskannada/data1_url7_500_to_1680_1266.txt @@ -0,0 +1 @@ +ಒಲಂಪಿಕ್ಸ್ ನಿಂದ ಅನರ್ಹಗೊಂಡ ವಿನೇಶ್ ಪೋಗಟ್ ಗೆ ಇನ್ನೂ ಇದೆ ಬೆಳ್ಳಿ ಪದಕದ ನಿರೀಕ್ಷೆ....! ಅದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ ಪ್ಯಾರಿಸ್ ಒಲಂಪಿಕ್ಸ್ ನಿಂದ ಅನರ್ಹಗೊಂಡಿರುವ ಭಾರತದ ಮಹಿಳಾ ಕುಸ್ತಿಪಟು ಈಗ ಬೆಳ್ಳಿ ಪದಕಕ್ಕಾಗಿ ಸಿಎಎಸ್ ಗೆ ಮೊರೆ ಹೋಗಿದ್ದಾರೆ.ಈ ಸಂಸ್ಥೆ ಪದಕ ನೀಡಬೇಕೋ ಬೇಡವೋ ಎನ್ನುವದರ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ನವದೆಹಲಿ:ಪ್ಯಾರಿಸ್ ಒಲಂಪಿಕ್ಸ್ ನಿಂದ ಅನರ್ಹಗೊಂಡಿರುವ ಭಾರತದ ಮಹಿಳಾ ಕುಸ್ತಿಪಟು ಈಗ ಬೆಳ್ಳಿ ಪದಕಕ್ಕಾಗಿ ಸಿಎಎಸ್ ಗೆ ಮೊರೆ ಹೋಗಿದ್ದಾರೆ.ಈ ಸಂಸ್ಥೆ ಪದಕ ನೀಡಬೇಕೋ ಬೇಡವೋ ಎನ್ನುವದರ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. : ’ - 2024 . 50kg 100 . … — (@) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹ ಎಂದು ಘೋಷಿಸಿದ ನಂತರ, ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಸಿಎಎಸ್‌ನಲ್ಲಿ ತನ್ನ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಫೋಗಟ್ ಅವರು ಜಂಟಿಯಾಗಿ ಬೆಳ್ಳಿ ಪದಕ ನೀಡುವಂತೆ ಕೇಳಿಕೊಂಡಿದ್ದಾರೆ. ಇದರೊಂದಿಗೆ ಅವರು ಅಂತಿಮ ಪಂದ್ಯವನ್ನು ಆಡಲು ಅನುಮತಿ ಕೋರಿದರು ಆದರೆ ಅದನ್ನು ತಿರಸ್ಕರಿಸಲಾಯಿತು. ಈಗ ವಿನೇಶ್ ಬೆಳ್ಳಿ ಪದಕದ ಬೇಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.ಸಿಎಎಸ್ ತನ್ನ ತೀರ್ಪು ನೀಡಲು ಗುರುವಾರ ಬೆಳಿಗ್ಗೆ ತನಕ ಸಮಯ ಕೇಳಿದೆ. ಕ್ರೀಡಾ ನ್ಯಾಯಾಲಯವು ತನ್ನ ತೀರ್ಪನ್ನು ನೀಡಲಿದೆ. ಒಂದು ವೇಳೆ ಸಿಎಎಸ್ ವಿನೇಶ್ ಪರವಾಗಿ ತೀರ್ಪು ನೀಡಿದರೆ, ಐಒಸಿ ಜಂಟಿಯಾಗಿ ವಿನೇಶ್‌ಗೆ ಬೆಳ್ಳಿ ಪದಕವನ್ನು ನೀಡಬೇಕಾಗುತ್ತದೆ. ಅಂದರೆ 50 ಕೆಜಿ ತೂಕ ವಿಭಾಗದ ಕುಸ್ತಿ ಫೈನಲ್‌ನಲ್ಲಿ ಸೋತ ಕುಸ್ತಿಪಟು ವಿನೇಶ್‌ಗೂ ಜಂಟಿಯಾಗಿ ಬೆಳ್ಳಿ ಪದಕ ನೀಡಬೇಕಿದೆ. ' () . , 9:30 , 100 … — (@) ಏನಿದು ಸಿಎಎಸ್..? ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ () ಪ್ರಪಂಚದಾದ್ಯಂತ ಕ್ರೀಡೆಗಳಿಗಾಗಿ ರಚಿಸಲಾದ ಸ್ವತಂತ್ರ ಸಂಸ್ಥೆಯಾಗಿದೆ. ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಕಾನೂನು ವಿವಾದಗಳನ್ನು ಬಗೆಹರಿಸುವುದು ಇದರ ಕೆಲಸ. 1984 ರಲ್ಲಿ ಸ್ಥಾಪಿತವಾದ ಈ ಅಂತರರಾಷ್ಟ್ರೀಯ ಸಂಸ್ಥೆಯು ಕ್ರೀಡಾ ಸಂಬಂಧಿತ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಲು ಕೆಲಸ ಮಾಡುತ್ತದೆ. ಇದು ಸ್ವಿಟ್ಜರ್ಲೆಂಡ್‌ನ ಲೋಗೆನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ನ್ಯೂಯಾರ್ಕ್, ಸಿಡ್ನಿ ಮತ್ತು ಲೋಗೆನ್‌ನಲ್ಲಿ ನ್ಯಾಯಾಲಯಗಳನ್ನು ಹೊಂದಿದೆ. ಒಲಿಂಪಿಕ್ ಆತಿಥೇಯ ನಗರಗಳಲ್ಲಿ ತಾತ್ಕಾಲಿಕ ನ್ಯಾಯಾಲಯಗಳನ್ನು ಸಹ ಸ್ಥಾಪಿಸಲಾಗಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... . \ No newline at end of file diff --git a/zeenewskannada/data1_url7_500_to_1680_1267.txt b/zeenewskannada/data1_url7_500_to_1680_1267.txt new file mode 100644 index 0000000000000000000000000000000000000000..b2e77e885401a19956efc205bf7a8280333317ce --- /dev/null +++ b/zeenewskannada/data1_url7_500_to_1680_1267.txt @@ -0,0 +1 @@ +ಪಾಕಿಸ್ತಾನದ ನದೀಮ್ ಬಗ್ಗೆ ನೀರಜ್ ಚೋಪ್ರಾ ತಾಯಿ ಹೇಳಿದ್ದೇನು ಗೊತ್ತೇ? ಆ ತಾಯಿ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ...! ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ 40 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ನವದೆಹಲಿ:ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ 40 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಪಾಕಿಸ್ತಾನ ಕೊನೆಯದಾಗಿ 1984ರಲ್ಲಿ ಚಿನ್ನದ ಪದಕ ಗೆದ್ದಿತ್ತು. ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ.ಈ ಬಾರಿ ಅವರು ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿದ್ದಾರೆ.ಇದರಿಂದಾಗಿ ನೀರಜ್ ಚೋಪ್ರಾ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಆ ಮೂಲಕ ಈಗ ಅವರು ಪಾಕಿಸ್ತಾನದ 32 ವರ್ಷಗಳ ಒಲಿಂಪಿಕ್ ಪದಕದ ಬರವನ್ನು ಅರ್ಷದ್ ನದೀಮ್ ಕೊನೆಗೊಳಿಸಿದ್ದಾರೆ.ಇದಕ್ಕೂ ಮೊದಲು ಅಂದರೆ ಕೊನೆಯ ಬಾರಿ ಪಾಕಿಸ್ತಾನ 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನ ಹಾಕಿ ಕಂಚಿನ ಪದಕ ಗೆದ್ದಿತ್ತು. ' “ , ( ) , ” ' , ♥️ … — (@) ಇದನ್ನೂ ಓದಿ: ನೀರಜ್ ತಾಯಿ ಹೇಳಿದ್ದೇನು: ನೀರಜ್ ಚೋಪ್ರಾ ಅವರ ತಾಯಿ ಶುಕ್ರವಾರ ನನ್ನ ಮಗನ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.ಈ ಕುರಿತಾಗಿ ಎಎನ್ಐ ಗೆ ಪ್ರತಿಕ್ರಿಯಿಸಿರುವ ಅವರು ತಮ್ಮ ಮಗನ ಒಲಿಂಪಿಕ್ಸ್‌ನಲ್ಲಿನ ಪ್ರದರ್ಶನದಿಂದ ಸಂತೋಷವಾಗಿದೆ ಮತ್ತು ಅವನು ಹಿಂದಿರುಗಿದಾಗ ತನ್ನ ಮಗನಿಗೆ ನೆಚ್ಚಿನ ಊಟವನ್ನು ತಯಾರಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.ಇನ್ನೂ ಮುಂದುವರೆದು ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ಹೊಗಳಿದ್ದು, ಅವರು ತಮ್ಮ ಮಗನಿದ್ದಂತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನೊಂದೆಡೆಗೆ ಮಗನ ಪ್ರದರ್ಶನದ ಬಗ್ಗೆ ಮಾತನಾಡಿದ ತಂದೆ ಸತೀಶ್ ಕುಮಾರ್ 'ಪ್ರತಿಯೊಬ್ಬರಿಗೂ ಅವರ ದಿನವಿದೆ, ಇಂದು ಪಾಕಿಸ್ತಾನದ ದಿನವಾಗಿತ್ತು.ಆದರೆ ನಾವು ಬೆಳ್ಳಿ ಗೆದ್ದಿದ್ದೇವೆ ಮತ್ತು ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ಯಾರಿಸ್‌ನಲ್ಲಿ ನೀರಜ್ ಅವರ ಸಾಧನೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.ನೀರಜ್ ಚೋಪ್ರಾ ಅವರ ಅಜ್ಜ ಧರ್ಮಸಿಂಗ್ ಚೋಪ್ರಾ ಕೂಡ ಮೊಮ್ಮಗನ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ನೀರಜ್ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಖಾತೆಗೆ ಮತ್ತೊಂದು ಪದಕವನ್ನು ಸೇರಿಸಿದ್ದಾರೆ. 26 ವರ್ಷದ ನೀರಜ್ ಚೋಪ್ರಾ ಅವರ ಎರಡನೇ ಥ್ರೋ ದಲ್ಲಿ 89.45 ಮೀಟರ್ ದೂರವನ್ನು ಎಸೆದರು, ಇದು ಋತುವಿನ ಅವರ ಅತ್ಯುತ್ತಮ ಎಸೆತವಾಗಿದೆ. ಇದಕ್ಕೂ ಮುನ್ನ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1268.txt b/zeenewskannada/data1_url7_500_to_1680_1268.txt new file mode 100644 index 0000000000000000000000000000000000000000..9a481fbcb4aed04552ad136f02f85a4f654dd3d0 --- /dev/null +++ b/zeenewskannada/data1_url7_500_to_1680_1268.txt @@ -0,0 +1 @@ +"ಈ ಆಟಗಾರ್ತಿ ಮೇಲೆ ನನಗೆ ಕ್ರಷ್‌ ಆಗಿದೆ"- ಇಷ್ಟಪಟ್ಟ ಚೆಲುವೆ ಯಾರೆಂದು ರಿವೀಲ್‌ ಮಾಡಿದ ಬೆಳ್ಳಿ ವೀರ ನೀರಜ್ ಚೋಪ್ರಾ : ಅಷ್ಟಕ್ಕೂ ನೀರಜ್‌ ಚೋಪ್ರಾಗೆ ಗರ್ಲ್‌ ಫ್ರೆಂಡ್‌ ಇದ್ದಾರಾ? ಅವರ ಮದುವೆ ಯಾವಾಗ? ಎಂದು ಪ್ರಶ್ನಿಸುತ್ತಿರುವವರಿಗೆ ಅವರ ತಂದೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. :ಪ್ಯಾರಿಸ್‌ ಒಲಿಂಪಿಕ್ಸ್‌ʼನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಸದ್ಯ ಭಾರತದಲ್ಲಿ ಭಾರೀ ಟ್ರೆಂಡಿಂಗ್‌ʼನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನೇಕ ಜನರು ಗೂಗಲ್‌ ಸರ್ಚ್‌ ಮಾಡಿದ್ದು ಈ ಸಂದರ್ಭದಲ್ಲಿ ಅವರ ಗರ್ಲ್‌ ಫ್ರೆಂಡ್‌ ಯಾರೆಂಬುದರ ಬಗ್ಗೆ ಅತಿ ಹೆಚ್ಚು ಹುಡುಕಲಾಗಿದೆ. ಇದನ್ನೂ ಓದಿ: ಅಷ್ಟಕ್ಕೂ ನೀರಜ್‌ ಚೋಪ್ರಾಗೆ ಗರ್ಲ್‌ ಫ್ರೆಂಡ್‌ ಇದ್ದಾರಾ? ಅವರ ಮದುವೆ ಯಾವಾಗ? ಎಂದು ಪ್ರಶ್ನಿಸುತ್ತಿರುವವರಿಗೆ ಅವರ ತಂದೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ."2024ರ ಒಲಿಂಪಿಕ್ಸ್ ನಂತರ ಮಗನ ಮದುವೆ ಬಗ್ಗೆ ಯೋಚಿಸುತ್ತೇವೆ" ಎಂದು ಹೇಳಿದ್ದರು. ಇನ್ನು ಈ ಪ್ರಶ್ನೆಯನ್ನು ನೀರಜ್‌ ಬಳಿಯೂ ಕೇಳಲಾಗಿತ್ತು. ಇದಕ್ಕೆ ನಾಚುತ್ತಲೇ ಪ್ರತಿಕ್ರಿಯೆ ನೀಡಿದ್ದ ಅವರು, "ನನಗೆ ಯಾವುದೇ ಗೆಳತಿ ಇಲ್ಲ. ಈಗಲೇ (2021) ಮದುವೆಯಾಗುವ ಉದ್ದೇಶವಿಲ್ಲ. ಕ್ರೀಡೆ ಮತ್ತು ಮುಂಬರುವ ಸ್ಪರ್ಧೆಗಳತ್ತ ಗಮನ ಹರಿಸುತ್ತೇನೆ" ಎಂದು ಹೇಳಿದ್ದರು. ಇದನ್ನೂ ಓದಿ: "ಇಷ್ಟೊಂದು ಪ್ರೀತಿ ಸಿಗುತ್ತಿರುವುದು ಸಂತಸದ ಸಂಗತಿ. ಆದರೆ ನನ್ನ ಸಂಪೂರ್ಣ ಗಮನ ಮುಂಬರುವ ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ಸ್‌ ಮೇಲಿದೆ. ಇನ್ನು ವೃತ್ತಿಜೀವನದ ಆರಂಭದಲ್ಲಿದ್ದಾಗ, ಲಾಟ್ವಿಯಾದ ಜಾವೆಲಿನ್ ಎಸೆತಗಾರ್ತಿ ಮೇಲೆ ಕ್ರಷ್ ಆಗಿದೆ" ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1269.txt b/zeenewskannada/data1_url7_500_to_1680_1269.txt new file mode 100644 index 0000000000000000000000000000000000000000..4b15d0c8497ecb580e65d4f6d2f41d9fc84599cf --- /dev/null +++ b/zeenewskannada/data1_url7_500_to_1680_1269.txt @@ -0,0 +1 @@ +ಮೊನೆಯಷ್ಟೇ 3ನೇ ಮದುವೆಯಾಗಿದ್ದ ಶೋಯೆಬ್‌ ಮಲಿಕ್ 4ನೇ ಮದುವೆಗೆ ರೆಡಿಯಾದ್ರಾ!? ಮತ್ತೋರ್ವ ನಟಿ ಜೊತೆ ಸಾನಿಯಾ ಮಾಜಿ ಪತಿ ಫ್ಲರ್ಟಿಂಗ್‌!! : ಸೋಶಿಯಲ್‌ ಮೀಡಿಯಾದಲ್ಲಿ ಕ್ರಿಕೆಟಿಗರು ಮೆಸೇಜ್‌ ಮಾಡಿದ್ದಾರೆಯೇ ಎಂದು ಪಾಕಿಸ್ತಾನಿ ನಟಿ ನವಾಲ್ ಸಯೀದ್ ಎಂಬವರ ಬಳಿ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ನಟಿ ನೀಡಿದ ಉತ್ತರದ ಬಳಿಕ ಮಲಿಕ್ ಮತ್ತೊಮ್ಮೆ ತನ್ನ ಫ್ಲರ್ಟಿಂಗ್ ನಡವಳಿಕೆಯಿಂದ ಸುದ್ದಿಯಾಗಿದ್ದಾರೆ. :ಭಾರತದ ಮಾಜಿ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗೆ ಪತಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ʼಗೆ ಡಿವೋರ್ಸ್‌ ನೀಡಿದ್ದರು. ಆ ಬಳಿಕ ಶೋಯೆಬ್‌ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಶೋಯೆಬ್‌ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಕ್ರಿಕೆಟಿಗರು ಮೆಸೇಜ್‌ ಮಾಡಿದ್ದಾರೆಯೇ ಎಂದು ಪಾಕಿಸ್ತಾನಿ ನಟಿ ನವಾಲ್ ಸಯೀದ್ ಎಂಬವರ ಬಳಿ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ನಟಿ ನೀಡಿದ ಉತ್ತರದ ಬಳಿಕ ಮಲಿಕ್ ಮತ್ತೊಮ್ಮೆ ತನ್ನ ಫ್ಲರ್ಟಿಂಗ್ ನಡವಳಿಕೆಯಿಂದ ಸುದ್ದಿಯಾಗಿದ್ದಾರೆ. ಶೋಯೆಬ್‌ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಜನವರಿ 20 ರಂದು ತನ್ನ ಮರು-ಮದುವೆ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಸಾನಿಯಾ ಮತ್ತು ಶೋಯೆಬ್ ಅವರ ವಿಚ್ಛೇದನದ ವದಂತಿಗಳು ಅದಕ್ಕೂ ಮುನ್ನ ಭಾರೀ ಸುದ್ದಿಯಾಗಿದ್ದವು. ಶೋಯೆಬ್ ಮಲಿಕ್ ನವಾಲ್ ಸಯೀದ್ ಜೊತೆ ಫ್ಲರ್ಟಿಂಗ್ ಮಾಡುತ್ತಿದ್ದಾರಾ? ಪಾಕಿಸ್ತಾನಿ ನಟಿ ನವಲ್ ಸಯೀದ್ ಅವರನ್ನು ರಂಜಾನ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ನಿರೂಪಕರು ಆಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಯಾರಿಂದಲಾದರೂ, ಫ್ಲರ್ಟಿ ಮೆಸೇಜ್‌ ಬಂದಿದೆಯೇ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ʼಕ್ರಿಕೆಟಿಗರಿಂದ ನನಗೆ ಸಾಕಷ್ಟು ಮೆಸೇಜ್‌ʼಗಳು ಬರುತ್ತವೆ" ಎಂದಿದ್ದಾರೆ. ಇದೇ ಸಂದರ್ಭದಲ್ಲಿ ನಿರೂಪಕ ನೇರವಾಗಿ ಶೋಯೆಬ್ ಮಲಿಕ್ ಹೆಸರನ್ನು ಉಲ್ಲೇಖಿಸಿದ್ದರು. ಆ ಹೆಸರು ಕೇಳುತ್ತಿದ್ದಂತೆ, ನಟಿ ನಕ್ಕು ಪ್ರತಿಕ್ರಿಯಿಸಿದರೆ ಮೌನವಹಿಸಿದ್ದರು. ಇದನ್ನೂ ಓದಿ: ಸನಾ ಜಾವೇದ್ ಅವರನ್ನು ಮದುವೆಯಾಗುವ ಮೊದಲು, ನಟಿ ಮತ್ತು ಮಾಡೆಲ್ ಆಯೇಶಾ ಒಮರ್ ಜೊತೆ ಸಂಬಂಧ ಹೊಂದಿದ್ದರು ಎಂದು ವದಂತಿಗಳಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_127.txt b/zeenewskannada/data1_url7_500_to_1680_127.txt new file mode 100644 index 0000000000000000000000000000000000000000..b47b3bfea4dff6de3709481d9b01e1a6b99c26ec --- /dev/null +++ b/zeenewskannada/data1_url7_500_to_1680_127.txt @@ -0,0 +1 @@ +ಶೇಕಡಾ 7.8 ರಷ್ಟು ಬೆಳವಣಿಗೆ ಕಂಡ ಭಾರತದ ಜಿಡಿಪಿ ಜೀ ಬ್ಯುಸಿನೆಸ್ ಸಂಶೋಧನೆಯ ಪ್ರಕಾರ, 2023-24 ರ ಆರ್ಥಿಕ ವರ್ಷದ ನಾಲ್ಕನೇ ಮತ್ತು ಅಂತಿಮ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ 6.7 ರಷ್ಟು ವಿಸ್ತರಿಸುತ್ತದೆ ಎಂದು ಅಂದಾಜಿಸಲಾಗಿದೆ. ನವದೆಹಲಿ:ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಜನವರಿ-ಮಾರ್ಚ್ ಅವಧಿಯಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆಯಾಗಿದೆ, ಇದು ಅರ್ಥಶಾಸ್ತ್ರಜ್ಞರ ನಿರೀಕ್ಷೆಗಳಿಗಿಂತ ಉತ್ತಮವಾಗಿದೆ ಎಂದು ಶುಕ್ರವಾರ ಅಧಿಕೃತ ಅಂಕಿಅಂಶಗಳು ತೋರಿಸಿವೆ. ಜೀ ಬ್ಯುಸಿನೆಸ್ ಸಂಶೋಧನೆಯ ಪ್ರಕಾರ, 2023-24 ರ ಆರ್ಥಿಕ ವರ್ಷದ ನಾಲ್ಕನೇ ಮತ್ತು ಅಂತಿಮ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ 6.7 ರಷ್ಟು ವಿಸ್ತರಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಪ್ರಕಾರ, ನೈಜ ಜಿಡಿಪಿ-ಅಥವಾ ಸ್ಥಿರ ಬೆಲೆಗಳಲ್ಲಿ ಜಿಡಿಪಿ- ಹಣಕಾಸು ವರ್ಷ 2024 ರಲ್ಲಿ ರೂ 173.82 ಲಕ್ಷ ಕೋಟಿಗಳ ಮಟ್ಟವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ.ಇತ್ತೀಚಿನ ತ್ರೈಮಾಸಿಕ ಜಿಡಿಪಿ ರೀಡಿಂಗ್ 2023-24 ರ ಸಂಪೂರ್ಣ ಹಣಕಾಸು ವರ್ಷಕ್ಕೆ 8.2 ಶೇಕಡಾಕ್ಕೆ ವಿಸ್ತರಣೆಯನ್ನು ತೆಗೆದುಕೊಂಡಿತು, ಇದು ಈ ಹಿಂದೆ 7.0 ರಷ್ಟಿತ್ತು. ಕಳೆದ ಮೂರು ವರ್ಷಗಳಲ್ಲಿ ಆರ್ಥಿಕತೆಯು ಹೇಗೆ ವಿಸ್ತರಿಸಿದೆ ಎಂಬುದರ ಮಾಹಿತಿ ಇಲ್ಲಿದೆ: ವಿದ್ಯುತ್, ನೈಸರ್ಗಿಕ ಅನಿಲ, ಕಲ್ಲಿದ್ದಲು, ಉಕ್ಕು, ರಿಫೈನರಿ ಉತ್ಪನ್ನಗಳು, ಕಚ್ಚಾ ತೈಲ ಮತ್ತು ಸಿಮೆಂಟ್ ಕ್ಷೇತ್ರಗಳಲ್ಲಿ ದಾಖಲೆಯ ವಿಸ್ತರಣೆಯೊಂದಿಗೆ ಎಂಟು ಪ್ರಮುಖ ಕೈಗಾರಿಕೆಗಳು ಏಪ್ರಿಲ್‌ನಲ್ಲಿ ತಮ್ಮ ಉತ್ಪಾದನೆಯಲ್ಲಿ ಶೇಕಡಾ 6.2 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1270.txt b/zeenewskannada/data1_url7_500_to_1680_1270.txt new file mode 100644 index 0000000000000000000000000000000000000000..9a6db4fee435452c0bd95ee234cb8af68da2b542 --- /dev/null +++ b/zeenewskannada/data1_url7_500_to_1680_1270.txt @@ -0,0 +1 @@ +ನೀರಜ್ ಚೋಪ್ರಾ ಕನಸನ್ನು ಭಗ್ನಗೊಳಿಸಿ.. ಕೋಟ್ಯಂತರ ಭಾರತೀಯರ ಹಾರ್ಟ್‌ ಬ್ರೇಕ್‌ ಮಾಡಿದ ಅರ್ಷದ್ ನದೀಮ್ ಯಾರು? : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದರೊಂದಿಗೆ ಜಾವೆಲಿನ್ ಅನ್ನು ಅತ್ಯಂತ ದೂರಕ್ಕೆ ಎಸೆದ ವಿಶ್ವದಾಖಲೆಯನ್ನೂ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅವರೊಂದಿಗೆ ಅರ್ಷದ್ ನದೀಮ್ ನೇರ ಪೈಪೋಟಿ ನಡೆಸಿದ್ದರು. ಕಳೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಮತ್ತೊಮ್ಮೆ ಭಾರತಕ್ಕೆ ಚಿನ್ನದ ಪದಕ ತಂದುಕೊಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ವಿಶ್ವದಾಖಲೆ ಮಾಡುವ ಮೂಲಕ ನದೀಮ್ ಚಿನ್ನದ ಪದಕ ಗೆದ್ದ ರೀತಿಗೆ ಸತತ ಎರಡನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವ ನೀರಜ್ ಚೋಪ್ರಾ ಕನಸು ಭಗ್ನಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ನದೀಮ್ 2015 ರಲ್ಲಿ ಜಾವೆಲಿನ್ ಎಸೆತದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು 2016 ರ ವೇಳೆಗೆ ಅವರು ವಿಶ್ವ ಅಥ್ಲೆಟಿಕ್ಸ್‌ನಿಂದ ವಿದ್ಯಾರ್ಥಿವೇತನವನ್ನು ಪಡೆದರು. ತನ್ನ ಆರಂಭಿಕ ವೃತ್ತಿಜೀವನದಲ್ಲಿ ಅವರು ದಕ್ಷಿಣ ಏಷ್ಯನ್ ಗೇಮ್ಸ್ ಮತ್ತು 2016 ರಲ್ಲಿ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮತ್ತು 2017 ರಲ್ಲಿ ಇಸ್ಲಾಮಿಕ್ ಸಾಲಿಡಾರಿಟಿ ಗೇಮ್ಸ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದನ್ನೂ ಓದಿ- ಇದಲ್ಲದೇ 2022 ರಲ್ಲಿ, ನದೀಮ್ 90.18 ಮೀಟರ್ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ಮತ್ತು ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ರಚಿಸುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದರು. ಈ ಸಾಧನೆಯ ಮೂಲಕ 90 ಮೀಟರ್‌ ದಾಟಿದ ದಕ್ಷಿಣ ಏಷ್ಯಾದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ವರ್ಷದಲ್ಲಿ, ಇಸ್ಲಾಮಿಕ್ ಸಾಲಿಡಾರಿಟಿ ಗೇಮ್ಸ್‌ನಲ್ಲಿ ನದೀಮ್ ಚಿನ್ನದ ಪದಕವನ್ನು ಗೆದ್ದರು. 2021ರ ಒಲಿಂಪಿಕ್ಸ್‌ನಲ್ಲಿ ಐದನೇ ಸ್ಥಾನ ಪಡೆದರು ನದೀಮ್ ಅವರ ಅದ್ಭುತ ಪ್ರದರ್ಶನ 2023 ರಲ್ಲಿಯೂ ಮುಂದುವರೆಯಿತು. ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 87.82 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರು. ಈ ಗೆಲುವಿನೊಂದಿಗೆ ಅವರು ಪಾಕಿಸ್ತಾನದ ದಿಗ್ಗಜ ಅಥ್ಲೀಟ್ ಎಂದು ಗುರುತಿಸಿಕೊಂಡರು. ನದೀಮ್ 2021 ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಪಾಕಿಸ್ತಾನಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆದರು.. ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ತಲುಪಿ.. 84.62 ಮೀಟರ್ ಎಸೆಯುವ ಮೂಲಕ ಐದನೇ ಸ್ಥಾನ ಪಡೆದರು. ಇದನ್ನೂ ಓದಿ- ಇನ್ನು ನದೀಮ್ ವಿವಾಹಿತ, ಎರಡು ಮಕ್ಕಳ ತಂದೆಯಾಗಿದ್ದಾರೆ... ನದೀಮ್ ತನ್ನ ಭಾವನೆಗಳನ್ನು ಹೆಚ್ಚು ತೋರಿಸುವುದಿಲ್ಲ. ಅವರಿಗೆ 2022 ರಲ್ಲಿ ಪಾಕಿಸ್ತಾನದ ಅಧ್ಯಕ್ಷರಿಂದ ಪ್ರೈಡ್ ಆಫ್ ಪರ್ಫಾರ್ಮೆನ್ಸ್ ಪ್ರಶಸ್ತಿಯನ್ನು ನೀಡಲಾಯಿತು. ದೇಶೀಯ ಸ್ಪರ್ಧೆಗಳಲ್ಲಿ ಯನ್ನು ಪ್ರತಿನಿಧಿಸುತ್ತಿರುವ ನದೀಮ್ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಿರಂತರವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರ ಕ್ರೀಡೆಗೆ ಅವರ ಸಮರ್ಪಣೆ ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದೆ ಎರಡು 90 ಪ್ಲಸ್ ಜಾವೆಲಿನ್ ಎಸೆದ ಮೊದಲ ಆಟಗಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿಶ್ವದಾಖಲೆ ಮಾಡಿ ಚಿನ್ನದ ಪದಕ ಗೆದ್ದಿದ್ದಾರೆ. ಒಲಿಂಪಿಕ್ ಫೈನಲ್‌ನಲ್ಲಿ ಎರಡು ಬಾರಿ 90 ಮೀಟರ್ ಎಸೆದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊನೆ ಪಂದ್ಯದಲ್ಲಿ ಎರಡನೇ ಪ್ರಯತ್ನದಲ್ಲಿ ನದೀಮ್ 92.97 ಮೀಟರ್‌ ದೂರ ಎಸೆದಿದ್ದು ವಿಶ್ವ ದಾಖಲೆಯಾಗಿದೆ. ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ ಅವರು 90.57 ಮೀಟರ್‌ಗಳಷ್ಟು ಜಾವೆಲಿನ್ ಎಸೆತವನ್ನು ಹೊಂದಿದ್ದ ಹಿಂದಿನ ಒಲಿಂಪಿಕ್ ದಾಖಲೆಯನ್ನು ನದೀಮ್ ಮುರಿದರು. ತಮ್ಮ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ ಅರ್ಷದ್ 91.79 ಮೀಟರ್‌ಗಳ ಮತ್ತೊಂದು ಪ್ರಚಂಡ ಜಾವೆಲಿನ್ ಎಸೆದು 40 ವರ್ಷಗಳ ನಂತರ ಪಾಕಿಸ್ತಾನಕ್ಕೆ ಚಿನ್ನದ ಪದಕ ಗೆದ್ದ ಮೊದಲ ಆಟಗಾರ ಎನಿಸಿಕೊಂಡರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1271.txt b/zeenewskannada/data1_url7_500_to_1680_1271.txt new file mode 100644 index 0000000000000000000000000000000000000000..77e4feab50e893792ef0692359d94cb0f1a9b91d --- /dev/null +++ b/zeenewskannada/data1_url7_500_to_1680_1271.txt @@ -0,0 +1 @@ +2024: ಪಾಕ್ ಗೆ ಮೊದಲ ಚಿನ್ನದ ಪದಕ ತಂದ ಅರ್ಷದ್ ನದೀಮ್...! ಪಾಕಿಸ್ತಾನದ ಸ್ಟಾರ್ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟಿದ್ದಲ್ಲದೆ, ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪ್ಯಾರಿಸ್:ಪಾಕಿಸ್ತಾನದ ಸ್ಟಾರ್ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟಿದ್ದಲ್ಲದೆ, ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 1992ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಈ ಪದಕ ಪಡೆದಿದೆ. ಮೊದಲ ಥ್ರೋ ಫೌಲ್ ಆದ ನಂತರ ಅರ್ಷದ್ ಎರಡನೇ ಥ್ರೋನಲ್ಲಿ ವರ್ಚಸ್ಸು ಪ್ರದರ್ಶಿಸಿ ಮಾನ್ಸ್ಟರ್ ಥ್ರೋ ಎಸೆದರು. ಈ ಫೈನಲ್‌ನಲ್ಲಿ ನದೀಮ್ 90 ಮೀಟರ್‌ಗಳನ್ನು ದಾಟಿದ ಏಕೈಕ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಟೋಕಿಯೋ ಚಿನ್ನದ ಪದಕ ವಿಜೇತ ಹಾಗೂ ಭಾರತದ ನೀರಜ್ ಚೋಪ್ರಾ ಅವರು 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನ ಪಡೆದುಯುವ ಮೂಲಕ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಎರಡು ಬಾರಿ 90 ಮೀಟರ್ ಎಸೆತ: ಅರ್ಷದ್ ನದೀಮ್ ಒಮ್ಮೆ ಮಾತ್ರವಲ್ಲದೆ ಎರಡು ಬಾರಿ ಜಾವೆಲಿನ್ ಅನ್ನು 90 ಮೀಟರ್ ಗಡಿ ದಾಟಿದರು.ನದೀಮ್ ಅವರ ಮೊದಲ ಎಸೆತವು ಫೌಲ್ ಆಗಿತ್ತು, ಆದರೆ ನಂತರ ಅವರು 92.97 ಮೀಟರ್‌ಗಳ ಐತಿಹಾಸಿಕ ಎಸೆತವನ್ನು ಎಸೆದು ಚಿನ್ನವನ್ನು ಖಚಿತಪಡಿಸಿದರು. ನದೀಮ್ ಅವರ ಮುಂದಿನ ಮೂರು ಎಸೆತಗಳು ಕ್ರಮವಾಗಿ 88.72 ಮೀಟರ್, 79.40 ಮೀಟರ್ ಮತ್ತು 84.87 ಮೀಟರ್. ತಮ್ಮ ಕೊನೆಯ ಎಸೆತಕ್ಕೆ ಬಂದ ನದೀಮ್ ಮತ್ತೊಮ್ಮೆ ಜಾವೆಲಿನ್ ಅನ್ನು 90 ಮೀಟರ್ ಆಚೆಗೆ ಕೊಂಡೊಯ್ದರು. ಈ ಬಾರಿ ಅವರ ಥ್ರೋ 91.79 ಮೀಟರ್ ದೂರ ಹೋಯಿತು. , . ' . 🇵🇰🥹 — (@) ಪಾಕ್ ಗೆ ಮೊದಲ ಚಿನ್ನದ ಪದಕ ಅರ್ಷದ್ ನದೀಮ್ ಪಾಕ್ ಪರ ವೈಯಕ್ತಿಕ ಚಿನ್ನ ಗೆದ್ದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು ಯಾವುದೇ ಪಾಕಿಸ್ತಾನಿ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರಲಿಲ್ಲ. ಕುಸ್ತಿಯಲ್ಲಿ ಮುಹಮ್ಮದ್ ಬಶೀರ್ (ಕಂಚಿನ) ಮತ್ತು ಬಾಕ್ಸಿಂಗ್‌ನಲ್ಲಿ ಹುಸೇನ್ ಶಾ (ಕಂಚಿನ) ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶಕ್ಕಾಗಿ ವೈಯಕ್ತಿಕ ಪದಕಗಳನ್ನು ಗೆದ್ದಿದ್ದರು. ಪಾಕಿಸ್ತಾನದ ಪರ ವೈಯಕ್ತಿಕ ಪದಕ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ನದೀಮ್ ಪಾತ್ರರಾಗಿದ್ದಾರೆ. 1992ರ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಯಾವುದೇ ಪದಕ ಲಭಿಸಿಲ್ಲ. 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಹಾಕಿ ತಂಡ ಕಂಚಿನ ಪದಕ ಗೆದ್ದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1272.txt b/zeenewskannada/data1_url7_500_to_1680_1272.txt new file mode 100644 index 0000000000000000000000000000000000000000..231ce4cfcc0d7ffec196c6c9d2a7ad9c4b3ad35c --- /dev/null +++ b/zeenewskannada/data1_url7_500_to_1680_1272.txt @@ -0,0 +1 @@ +2024: ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದು ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾ ವೆಲಿನ್ ಹೊರತಾಗಿ ಪುರುಷರ ಹಾಕಿ ತಂಡವೂ ಗುರುವಾರ ಭಾರತಕ್ಕೆ ಪದಕ ತಂದುಕೊಟ್ಟಿತು. ಸ್ಪೇನ್ ತಂಡವನ್ನು ಸೋಲಿಸಿ ಹಾಕಿ ತಂಡ ಕಂಚು ಗೆದ್ದಿತು. ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಮೂರು ಪದಕಗಳನ್ನು ಗೆದ್ದಿತ್ತು. ಪ್ಯಾರಿಸ್:ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶೇಷ ಪಟ್ಟಿಯಲ್ಲಿ ನೀರಜ್ ಹೆಸರು ಸೇರ್ಪಡೆ ನೀರಜ್ ಅವರ ಆರು ಪ್ರಯತ್ನಗಳಲ್ಲಿ ಎರಡನೇ ಎಸೆತ ಅತ್ಯುತ್ತಮವಾಗಿತ್ತು. ಅವರ ಮೊದಲ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳು ಫೌಲ್ ಆದವು. ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ನಾಲ್ಕನೇ ಆಟಗಾರರಾದರು. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಕುಸ್ತಿಯಲ್ಲಿ ತಲಾ 2, ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಮತ್ತು ಶೂಟಿಂಗ್‌ನಲ್ಲಿ ಮನು ಭಾಕರ್ ತಲಾ 2 ಪದಕ ಗೆದ್ದಿದ್ದಾರೆ. 🇮🇳🥈 𝗦𝗘𝗡𝗦𝗔𝗧𝗜𝗢𝗡𝗔𝗟 𝗦𝗜𝗟𝗩𝗘𝗥! ' . 👏 ! 👉 𝗙𝗼𝗹𝗹𝗼𝘄𝗳𝗼𝗿 𝗲𝘅𝘁𝗲𝗻𝘀𝗶𝘃𝗲 𝗰𝗼𝘃𝗲𝗿𝗮𝗴𝗲… — 2024 (@) ಇದನ್ನೂ ಓದಿ: ಪಾಕ್ ಆಟಗಾರನ ದಾಖಲೆ ಮತ್ತೊಂದೆಡೆ ಪಾಕಿಸ್ತಾನದ ಅರ್ಷದ್ ನದೀಮ್ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಅಷ್ಟೇ ಅಲ್ಲದೆ ನದೀಮ್ ಒಲಿಂಪಿಕ್ ದಾಖಲೆಯನ್ನೂ ನಿರ್ಮಿಸಿದ್ದಾರೆ ಭಾರತದ ಖಾತೆಯಲ್ಲಿ ಐದನೇ ಪದಕ ಜಾವೆಲಿನ್ ಹೊರತಾಗಿ ಪುರುಷರ ಹಾಕಿ ತಂಡವೂ ಗುರುವಾರ ಭಾರತಕ್ಕೆ ಪದಕ ತಂದುಕೊಟ್ಟಿತು. ಸ್ಪೇನ್ ತಂಡವನ್ನು ಸೋಲಿಸಿ ಹಾಕಿ ತಂಡ ಕಂಚು ಗೆದ್ದಿತು. ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಮೂರು ಪದಕಗಳನ್ನು ಗೆದ್ದಿತ್ತು. ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದರ ನಂತರ, ಅವರು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚು ಗೆದ್ದರು. ಅವರ ನಂತರ ಸ್ವಪ್ನಿಲ್ ಕುಸಾಲೆ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1273.txt b/zeenewskannada/data1_url7_500_to_1680_1273.txt new file mode 100644 index 0000000000000000000000000000000000000000..677c0d7783a09919b27457c96ea6f2f87e1be303 --- /dev/null +++ b/zeenewskannada/data1_url7_500_to_1680_1273.txt @@ -0,0 +1 @@ +ಭಾರತೀಯ ಹಾಕಿಗೆ ಗತವೈಭವ ಮರುಕಳಿಸಿದ ಹಾಕಿ ದಂತಕಥೆ ಪಿ.ಆರ್ ಶ್ರೀಜೇಶ್ ಹಾಕಿಯಲ್ಲಿ ಪದಕವನ್ನು ಗೆದ್ದು ಎಷ್ಟೋ ದಶಕಗಳಾಗಿದ್ದವು, ಅದರಲ್ಲೂ ಟೀಮ್ ಇಂಡಿಯಾ ಕೊನೆಯ ಬಾರಿಗೆ 1980 ರಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು, ಆದರೆ ಈಗ ಸತತ ಎರಡು ಒಲಂಪಿಕ್ಸ್ ನಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿರುವ ಅವರು ಸ್ಪೇನ್ ವಿರುದ್ಧ ದ ಪಂದ್ಯದಲ್ಲಿ 2-1 ಅಂತರದಲ್ಲಿ ಕಂಚಿನ ಪದಕದ ಗೆಲುವಿನೊಂದಿಗೆ ಅವರು ತಮ್ಮ ಆಟಕ್ಕೆ ವಿದಾಯ ಹೇಳಿದ್ದಾರೆ. ಆತನಿಗೆ 12 ರ ಹರೆಯ ಆಗ ಲಾಂಗ್ ಜಂಪ್ ಮತ್ತು ವಾಲಿಬಾಲ್ ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದ ಆ ಹುಡುಗ ಮುಂದೆ ಹಾಕಿ ತಂಡಕ್ಕೆ ಗತ ವೈಭವ ಮರುಕಳಿಸುವಂತೆ ಮಾಡುತ್ತಾನೆ ಎಂದು ಯಾರೂ ಭಾವಿಸಿರಲಿಲ್ಲ. ಹೌದು, ಈಗ ನಾವು ಹೇಳಲು ಹೊರಟಿರುವುದು ಭಾರತ ತಂಡದ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಬಗ್ಗೆ, ಭಾರತ ಹಾಕಿಯಲ್ಲಿ ಪದಕವನ್ನು ಗೆದ್ದು ಎಷ್ಟೋ ದಶಕಗಳಾಗಿದ್ದವು, ಅದರಲ್ಲೂ ಟೀಮ್ ಇಂಡಿಯಾ ಕೊನೆಯ ಬಾರಿಗೆ 1980 ರಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು, ಆದರೆ ಈಗ ಸತತ ಎರಡು ಒಲಂಪಿಕ್ಸ್ ನಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿರುವ ಅವರು ಸ್ಪೇನ್ ವಿರುದ್ಧ ದ ಪಂದ್ಯದಲ್ಲಿ 2-1 ಅಂತರದಲ್ಲಿ ಕಂಚಿನ ಪದಕದ ಗೆಲುವಿನೊಂದಿಗೆ ಅವರು ತಮ್ಮ ಆಟಕ್ಕೆ ವಿದಾಯ ಹೇಳಿದ್ದಾರೆ. ಬಾಲ್ಯದ ಜೀವನ: ಶ್ರೀಜೇಶ್ ಅವರು ಕೇರಳದ ಎರ್ನಾಕುಲಂ ಜಿಲ್ಲೆಯ ಕಿಝಕ್ಕಂಬಲಂ ಗ್ರಾಮದಲ್ಲಿ 8 ಮೇ 1988 ರಲ್ಲಿ ಪಿ.ವಿ. ರವೀಂದ್ರನ್ ಮತ್ತು ಉಷಾ ಎಂಬ ರೈತರ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಿಝಕ್ಕಂಬಳಂನ ಸೇಂಟ್ ಆಂಟೋನಿಸ್ ಲೋಯರ್ ಪ್ರೈಮರಿ ಶಾಲೆಯಲ್ಲಿ ಪೂರ್ಣಗೊಳಿಸಿದರು ನಂತರ ಅವರು ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಆರನೇ ತರಗತಿಯವರೆಗೆ ಅಧ್ಯಯನ ಮಾಡಿದರು.ಕಿಝಕ್ಕಂಬಲಂ. ಮಗುವಾಗಿದ್ದಾಗ, ಅವರು ಲಾಂಗ್ ಜಂಪ್ ಮತ್ತು ವಾಲಿಬಾಲ್‌ಗೆ ತೆರಳುವ ಮೊದಲು ಓಟಗಾರರಾಗಿ ತರಬೇತಿ ಪಡೆದರು. 12 ನೇ ವಯಸ್ಸಿನಲ್ಲಿ ಅವರು ತಿರುವನಂತಪುರಂನ ಜಿವಿ ರಾಜಾ ಕ್ರೀಡಾ ಶಾಲೆಗೆ ಸೇರಿದರು. ಇಲ್ಲಿಯೇ ಅವರ ತರಬೇತುದಾರ ಅವರು ಗೋಲ್‌ಕೀಪಿಂಗ್ ಅನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಹಾಕಿ ಕೋಚ್ ಜಯಕುಮಾರ್ ಅವರನ್ನು ಆಯ್ಕೆ ಮಾಡಿದ ನಂತರ ಅವರು ವೃತ್ತಿಪರ ಆಟಗಾರರಾದರು. 𝐈𝐧𝐝𝐢𝐚 𝐰𝐢𝐧 𝐬𝐮𝐜𝐜𝐞𝐬𝐬𝐢𝐯𝐞𝐁𝐫𝐨𝐧𝐳𝐞 𝐦𝐞𝐝𝐚𝐥𝐬 𝐚𝐭 𝐭𝐡𝐞 2-1 — (@FIH_Hockey) ನೆಹರು ಕಪ್‌ನಲ್ಲಿ ಆಡುವ ಮೊದಲು ಅವರು ಶಾಲೆಯಲ್ಲಿ ಆಡಿದರು. ಅವರು ಕೇರಳದ ಕೊಲ್ಲಂನ ಶ್ರೀ ನಾರಾಯಣ ಕಾಲೇಜಿನಿಂದ ಇತಿಹಾಸದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.ಶ್ರೀಜೇಶ್ 2004 ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜೂನಿಯರ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದರು.2004 ರಲ್ಲಿ ಅವರು ಹಿರಿಯ ರಾಷ್ಟ್ರೀಯ ತಂಡದಲ್ಲಿ 2006 ರಲ್ಲಿ ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. 2008 ರ ಜೂನಿಯರ್ ಏಷ್ಯಾ ಕಪ್‌ನಲ್ಲಿ ಭಾರತದ ಗೆಲುವಿನ ನಂತರ, ಅವರಿಗೆ 'ಟೂರ್ನಮೆಂಟ್‌ನ ಅತ್ಯುತ್ತಮ ಗೋಲ್‌ಕೀಪರ್' ಪ್ರಶಸ್ತಿ ನೀಡಲಾಯಿತು. 2014 ರ ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ, ಅವರು ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಎರಡು ಪೆನಾಲ್ಟಿ ಸ್ಟ್ರೋಕ್‌ಗಳನ್ನು ಉಳಿಸಿದಾಗ ಭಾರತದ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. 13 ಜುಲೈ 2016 ರಂದು, ಶ್ರೀಜೇಶ್ ಅವರಿಗೆ ಭಾರತೀಯ ಹಾಕಿ ತಂಡದ ನಾಯಕನ ಜವಾಬ್ದಾರಿಗಳನ್ನು ನೀಡಲಾಯಿತು,2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಶ್ರೀಜೇಶ್ ಭಾರತ ಹಾಕಿ ತಂಡವನ್ನು ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಸಿದ್ದರು.ಟೋಕಿಯೊ ಒಲಿಂಪಿಕ್ಸ್‌ನಲ್ಲಿ, 5 ಆಗಸ್ಟ್ 2021 ರಂದು ಜರ್ಮನಿ ವಿರುದ್ಧದ ಪಂದ್ಯದಲ್ಲಿ ಶ್ರೀಜೇಶ್ 41 ವರ್ಷಗಳ ನಂತರ ಭಾರತಕ್ಕೆ ಕಂಚಿನ ಪದಕವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. 𝐁𝐫𝐨𝐧𝐳𝐞🥉𝐌𝐞𝐝𝐚𝐥 𝐟𝐨𝐫 𝐈𝐧𝐝𝐢𝐚⁣🇮🇳!: 2-1, ||||| — (@) ಪಿಆರ್ ಶ್ರೀಜೇಶ್ ಅವರ ಸಾಧನೆಗಳು 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ, 2022 ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, 2022 ಇಂಗ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು 2023 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1274.txt b/zeenewskannada/data1_url7_500_to_1680_1274.txt new file mode 100644 index 0000000000000000000000000000000000000000..48b7ecd3670f9c7248810ea7705988cfa99e8399 --- /dev/null +++ b/zeenewskannada/data1_url7_500_to_1680_1274.txt @@ -0,0 +1 @@ +ಸತತ 2ನೇ ಬಾರಿ ಕಂಚು ಗೆದ್ದ ಭಾರತ ಹಾಕಿ ತಂಡ: ಗೋಲ್‌ ಕೀಪರ್‌ ಶ್ರೀಜೇಶ್ʼಗೆ ಗೆಲುವಿನ ಬೀಳ್ಕೊಡುಗೆ 2024: ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 30 ಮತ್ತು 33ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇನ್ನು ಸ್ಪೇನ್ ಪರ 18ನೇ ನಿಮಿಷದಲ್ಲಿ ಮಾರ್ಕ್ ಮಿರಾಲ್ಲೆಸ್ ಗೋಲು ಗಳಿಸಿದರು. 2024:ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪುರುಷರ ಹಾಕಿ ಕಂಚಿನ ಪದಕದ ಪಂದ್ಯವು ಭಾರತ ಮತ್ತು ಸ್ಪೇನ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿ, ಇತಿಹಾಸ ಬರೆದಿದೆ. ಸ್ಪೇನ್ ತಂಡವನ್ನು 2-1 ಅಂತರದಿಂದ ಸೋಲಿಸಿ ಭಾರತ ಕಂಚಿನ ಪದಕ ಗೆದ್ದುಕೊಂಡಿದ್ದು, ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ 13 ನೇ ಪದಕವಾಗಿದೆ. ಇದನ್ನೂ ಓದಿ: ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 30 ಮತ್ತು 33ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇನ್ನು ಸ್ಪೇನ್ ಪರ 18ನೇ ನಿಮಿಷದಲ್ಲಿ ಮಾರ್ಕ್ ಮಿರಾಲ್ಲೆಸ್ ಗೋಲು ಗಳಿಸಿದರು. ಇದನ್ನೂ ಓದಿ: ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಗೆಲುವಿನ ವಿದಾಯ: ಭಾರತದ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಕೊನೆಯ ಕ್ವಾರ್ಟರ್ʼನಲ್ಲಿ ಅದ್ಭುತ ಆಟ ತೋರಿದರು. ಕೊನೆಯ ನಿಮಿಷದಲ್ಲಿ ಎರಡು ಗೋಲುಗಳನ್ನು ಉಳಿಸುವ ಮೂಲಕ ಭಾರತ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಇನ್ನು ಈ ಒಲಿಂಪಿಕ್ಸ್‌ ಪಿಆರ್ ಶ್ರೀಜೇಶ್ʼಗೆ ಅಂತಿಮ ಪಂದ್ಯವಾಗಿದ್ದು, ಈಗಾಗಲೇ ಅವರು ವಿದಾಯ ಘೋಷಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1275.txt b/zeenewskannada/data1_url7_500_to_1680_1275.txt new file mode 100644 index 0000000000000000000000000000000000000000..1a61511c9d5613a7cecf400f6c1460af350c015d --- /dev/null +++ b/zeenewskannada/data1_url7_500_to_1680_1275.txt @@ -0,0 +1 @@ +ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು? : ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, "ಇಂದಿನ ಕ್ರಿಕೆಟ್‌ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್‌ʼಗೆ ಅಭಿನಂದನೆಗಳು. ಪ್ರದರ್ಶನದ ಹೊರತಾಗಿ ನಿಮ್ಮನ್ನು ಆಯ್ಕೆ ಮಾಡಿದವರು, ನಿಮ್ಮನ್ನು ಇಲ್ಲಿವರೆಗೆ ಕರೆತಂದವರು ನಿಮ್ಮಲ್ಲಿ ಏನೋ ವಿಶೇಷತೆ ನೋಡಿರುತ್ತಾರೆ" ಎಂದಿದ್ದಾರೆ. :ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆ ಪಂದ್ಯದಲ್ಲಿ ರಿಯಾನ್ ಪರಾಗ್ ಏಕದಿನಕ್ಕೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು. ರಿಯಾನ್ ಪರಾಗ್ ಅವರಿಗೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಚೊಚ್ಚಲ ಕ್ಯಾಪ್ ನೀಡಿದರು. ಇದನ್ನೂ ಓದಿ: ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, "ಇಂದಿನ ಕ್ರಿಕೆಟ್‌ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್‌ʼಗೆ ಅಭಿನಂದನೆಗಳು. ಪ್ರದರ್ಶನದ ಹೊರತಾಗಿ ನಿಮ್ಮನ್ನು ಆಯ್ಕೆ ಮಾಡಿದವರು, ನಿಮ್ಮನ್ನು ಇಲ್ಲಿವರೆಗೆ ಕರೆತಂದವರು ನಿಮ್ಮಲ್ಲಿ ಏನೋ ವಿಶೇಷತೆ ನೋಡಿರುತ್ತಾರೆ" ಎಂದಿದ್ದಾರೆ. ಇದನ್ನೂ ಓದಿ: "ಜಿಜಿ ಭಾಯ್ (ಮುಖ್ಯ ಕೋಚ್ ಗೌತಮ್ ಗಂಭೀರ್), ಆಯ್ಕೆದಾರರು, ರೋಹಿತ್ (ಶರ್ಮಾ) ಮತ್ತು ಪ್ರತಿಯೊಬ್ಬರೊಂದಿಗೆ ಮಾತನಾಡಿದ್ದಾರೆ. ನಿಮ್ಮಲ್ಲಿ ಭಾರತಕ್ಕೆ ಮ್ಯಾಚ್ ವಿನ್ನರ್ ಆಗುವ ಸಾಮರ್ಥ್ಯವಿದೆ. ನಿಮಗೆ ಈ ನಂಬಿಕೆ ಇದೆ ಎಂದು ನನಗೆ ತಿಳಿದಿದ., ನಾನು ನಿಮ್ಮನ್ನು ಸ್ವಲ್ಪ ಸಮಯದಿಂದ ತಿಳಿದಿದ್ದೇನೆ ಮತ್ತು ನಾವೆಲ್ಲರೂ ನಿಮ್ಮ ಮೇಲೆ ಈ ನಂಬಿಕೆಯನ್ನು ಹೊಂದಿದ್ದೇವೆ" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1276.txt b/zeenewskannada/data1_url7_500_to_1680_1276.txt new file mode 100644 index 0000000000000000000000000000000000000000..4498fa50c18f5796281cf0204066b07329414330 --- /dev/null +++ b/zeenewskannada/data1_url7_500_to_1680_1276.txt @@ -0,0 +1 @@ +ಪ್ಯಾರಿಸ್‌ ಒಲಿಂಪಿಕ್ಸ್‌ʼನಲ್ಲಿ ಅಶಿಸ್ತು ತೋರಿದ ಭಾರತದ ಕುಸ್ತಿಪಟು ಅಂತಿಮ್ ಪಂಗಲ್‌: 3 ವರ್ಷನಿಷೇಧ ಸಾಧ್ಯತೆ : ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ 53 ಕೆಜಿ ತೂಕ ವಿಭಾಗದಲ್ಲಿ ಅಂತಿಮ್‌ ಪಂಗಲ್ ಸ್ಥಾನ ಪಡೆದುಕೊಂಡಿದ್ದರು. ಕಳೆದ ಬಾರಿ ವಿನೇಶ್ ಫೋಗಟ್ ಆಡಿದ್ದ ಅದೇ ತೂಕ ವಿಭಾಗ. ಫೈನಲ್ ಆದ ಕಾರಣ ವಿನೇಶ್ ತನ್ನ ತೂಕ ವಿಭಾಗವನ್ನು ಬದಲಾಯಿಸಬೇಕಾಯಿತು ಎಂದು ಹೇಳಲಾಗಿದೆ. :ಒಲಿಂಪಿಕ್ಸ್‌ʼನಲ್ಲಿ ಭಾಗವಹಿಸೋದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಅಂತೆಯೇ ಆ ಆಟಗಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದರೆ ಅದೊಂದು ಹೆಮ್ಮೆಯ ಸಂಗತಿಯೇ. ಆದರೆ ಈ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್ʼನಲ್ಲಿ ಭಾರತದ ಘನತೆಗೆ ಕೇಡುಬರುವಂತಹ ಕೃತ್ಯವನ್ನು ಮಹಿಳಾ ಕುಸ್ತಿಪಟು ಒಬ್ಬಳು ಎಸಗಿದ್ದಾಳೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ 53 ಕೆಜಿ ತೂಕ ವಿಭಾಗದಲ್ಲಿ ಅಂತಿಮ್‌ ಪಂಗಲ್ ಸ್ಥಾನ ಪಡೆದುಕೊಂಡಿದ್ದರು. ಕಳೆದ ಬಾರಿ ವಿನೇಶ್ ಫೋಗಟ್ ಆಡಿದ್ದ ಅದೇ ತೂಕ ವಿಭಾಗ. ಫೈನಲ್ ಆದ ಕಾರಣ ವಿನೇಶ್ ತನ್ನ ತೂಕ ವಿಭಾಗವನ್ನು ಬದಲಾಯಿಸಬೇಕಾಯಿತು ಎಂದು ಹೇಳಲಾಗಿದೆ. ಈ ಕುಸ್ತಿಪಟು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದಲ್ಲದೆ ಆ ಬಳಿಕ ಗೇಮ್ಸ್ ವಿಲೇಜ್ ನಿಯಮಗಳನ್ನು ಉಲ್ಲಂಘಿಸಿದ್ದಾಳೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಅಂತಿಮ್‌, ಅಥ್ಲೀಟ್‌ʼಗಳಿಗಾಗಿ ನಿರ್ಮಿಸಲಾದ ಕ್ರೀಡಾ ಗ್ರಾಮಕ್ಕೆ ತಮ್ಮ ಸಹೋದರಿಯನ್ನು ಕರೆತರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ತಮಗೆ ನೀಡಿದ ಅಧಿಕೃತ ಮಾನ್ಯತೆ ಕಾರ್ಡ್ ದುರ್ಬಳಕೆ ಮಾಡಿದ್ದಾರೆ. ಇದು ಭಾರತೀಯ ಒಲಿಂಪಿಕ್ ತಂಡಕ್ಕೆ ಮುಜುಗರವನ್ನುಂಟು ಮಾಡಿದ್ದಲ್ಲದೆ, ಕುಸ್ತಿಪಟುವನ್ನು ಐಒಎ ಮೂರು ವರ್ಷಗಳ ಕಾಲ ನಿಷೇಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1277.txt b/zeenewskannada/data1_url7_500_to_1680_1277.txt new file mode 100644 index 0000000000000000000000000000000000000000..5cb6c3d605f9ed282279e11cd097e62779c1c484 --- /dev/null +++ b/zeenewskannada/data1_url7_500_to_1680_1277.txt @@ -0,0 +1 @@ +ನೀರಜ್ ಚೋಪ್ರಾ ಚಿನ್ನ ಗೆದ್ದರೆ, ರಿಷಬ್ ಪಂತ್ ನಿಂದ ಫ್ಯಾನ್ಸ್ ಗೆ ಭಾರಿ ಮೊತ್ತದ ಬಹುಮಾನ..! ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ 89.34 ಮೀ ಪ್ರಯತ್ನದಿಂದ ಫೈನಲ್ ಗೆ ಎಂಟ್ರಿಕೊಟ್ಟಿದ್ದಾರೆ.ಆ ಮೂಲಕ ಅವರು ಗುರುವಾರ ನಡೆಯಲಿರುವ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಚಿನ್ನಕ್ಕಾಗಿ ಬಿಡ್ ಮಾಡಲಿದ್ದಾರೆ. ನವದೆಹಲಿ:ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ 89.34 ಮೀ ಪ್ರಯತ್ನದಿಂದ ಫೈನಲ್ ಗೆ ಎಂಟ್ರಿಕೊಟ್ಟಿದ್ದಾರೆ.ಆ ಮೂಲಕ ಅವರು ಗುರುವಾರ ನಡೆಯಲಿರುವ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಚಿನ್ನಕ್ಕಾಗಿ ಬಿಡ್ ಮಾಡಲಿದ್ದಾರೆ. ಈಗ ಅವರು ಫೈನಲ್ ಗೆ ತಲುಪುತ್ತಿದ್ದಂತೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಶಬ್ ಪಂತ್ ಅವರು ನೀರಜ್ ಚೋಪ್ರಾ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದರೆ ಭಾರಿ ಮೊತ್ತದ ನಗದು ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: . 100089 . 10 . ’ — (@RishabhPant17) ಈ ಕುರಿತಾಗಿ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅವರು 'ತಮ್ಮ ಪೋಸ್ಟ್ ಅನ್ನು ಇಷ್ಟಪಡುವ ಮತ್ತು ಕಾಮೆಂಟ್ ಮಾಡುವ ಜನರಿಂದ ಒಬ್ಬ ಅದೃಷ್ಟಶಾಲಿ ವಿಜೇತರನ್ನು ಆರಿಸಿ ಮತ್ತು ಅವರಿಗೆ 1,00,089 ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: "ನಾಳೆ ನೀರಜ್ ಚೋಪ್ರಾ ಅವರು ಚಿನ್ನದ ಪದಕವನ್ನು ಗೆದ್ದರೆ, ಟ್ವೀಟ್ ಅನ್ನು ಹೆಚ್ಚು ಇಷ್ಟಪಡುವ ಮತ್ತು ಕಾಮೆಂಟ್ ಮಾಡುವ ಅದೃಷ್ಟಶಾಲಿ ವಿಜೇತರಿಗೆ ನಾನು 100089 ರೂಪಾಯಿಗಳನ್ನು ಪಾವತಿಸುತ್ತೇನೆ.ಮತ್ತು ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ಟಾಪ್ 10 ಜನರಿಗೆ ವಿಮಾನ ಟಿಕೆಟ್‌ಗಳು ಸಿಗುತ್ತವೆ." ಎಂದು ಪಂತ್ ಬುಧವಾರ ಎಕ್ಸ್ ಮೂಲಕ ಘೋಷಣೆ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1278.txt b/zeenewskannada/data1_url7_500_to_1680_1278.txt new file mode 100644 index 0000000000000000000000000000000000000000..7d18b6bc3bc5e93b447083340ac5bef22026e8c7 --- /dev/null +++ b/zeenewskannada/data1_url7_500_to_1680_1278.txt @@ -0,0 +1 @@ +ಭಾರತದಲ್ಲಿನ ಈ ಆಹಾರ ಅಂದ್ರೆ ನನಗೆ ಬಹಳ ಇಷ್ಟ, ಫಿದಾ ಆಗ್ಬಿಟ್ಟೆ: ಚಾಂಪಿಯನ್ ಜಾನ್ ಸೆನಾ ಹೇಳಿಕೆ : ಅನಂತ್-ರಾಧಿಕಾ ಮದುವೆಯಲ್ಲಿ ಜಾನ್ ಸೆನಾ ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಸಾಂಪ್ರದಾಯಿಕ ಶೇರ್ವಾನಿ ಧರಿಸಿದ್ದ ಅವರು, ತಮ್ಮ ವ್ರೆಸ್ಲಿಂಗ್ ಸ್ಟೈಲ್‌ʼನಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದರು. :16 ಬಾರಿಯ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ () ಚಾಂಪಿಯನ್ ಜಾನ್ ಸೆನಾ ಕಳೆದ ತಿಂಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ಭಾರತೀಯ ಸಂಪ್ರದಾಯಗನ್ನು ಕಣ್ಣಾರೆ ಕಂಡ ಸೆನಾ, ಫಿದಾ ಆಗಿದ್ದಾರೆ. ಅದರಲ್ಲೂ ಭಾರತದ ಆಹಾರದ ಬಗ್ಗೆ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಇನ್ನು ಈ ಬಗ್ಗೆ ಮಾತನಾಡಿದ ಜಾನ್‌ ಸೆನಾ, "ಅಂಬಾನಿಯವರ ಮದುವೆಯಲ್ಲಿ ಹಲವು ಬಗೆಯ ಖಾದ್ಯಗಳಿದ್ದವು, ಆದರೆ ಅಲ್ಲಿ ಸ್ಟ್ರೀಟ್‌ ಫುಡ್‌ ಕೂಡ ಇದ್ದವು. ನನಗೆ ಅವು ಬಹಳ ಇಷ್ಟವಾಯಿತು. ನಾನು ಇದ್ದದ್ದು ಬಹಳ ಕಡಿಮೆ ಸಮಯ, ಆದರೆ ಅತಿ ಶೀಘ್ರದಲ್ಲೇ ಮತ್ತೆ ಭಾರತಕ್ಕೆ ಹಿಂತಿರುಗಲು ಬಯಸುತ್ತೇನೆ. ಕೆಲವು ಭಾರತೀಯ ಆಹಾರಗಳನ್ನು ಸವಿಯಲು ಇಷ್ಟಪಡುತ್ತೇನೆ. ಆ ಆಹಾರದಲ್ಲಿ ನನಗೆ ಬೇಕಾದಷ್ಟು ಮಸಾಲೆ ಇತ್ತು. ನನಗೆ ಬಹಳ ಇಷ್ಟವಾಯಿತು" ಎಂದಿದ್ದಾರೆ. ಅಂದಹಾಗೆ ಅನಂತ್-ರಾಧಿಕಾ ಮದುವೆಯಲ್ಲಿ ಜಾನ್ ಸೆನಾ ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಸಾಂಪ್ರದಾಯಿಕ ಶೇರ್ವಾನಿ ಧರಿಸಿದ್ದ ಅವರು, ತಮ್ಮ ವ್ರೆಸ್ಲಿಂಗ್ ಸ್ಟೈಲ್‌ʼನಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದರು. ಇದನ್ನೂ ಓದಿ: ಜಾನ್ ಸೆನಾ ಕಳೆದ ತಿಂಗಳು ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಸದ್ಯಕ್ಕೆ 'ಮಂಡೇ ನೈಟ್ ರಾ' ನಲ್ಲಿ ಉಳಿಯಲು ಯೋಜಿಸುತ್ತಿದ್ದೇನೆ ಎಂದು ಸೀನಾ ಬಹಿರಂಗಪಡಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1279.txt b/zeenewskannada/data1_url7_500_to_1680_1279.txt new file mode 100644 index 0000000000000000000000000000000000000000..f86cd73de4608dad1fb4419cbbf196a6aac20c7d --- /dev/null +++ b/zeenewskannada/data1_url7_500_to_1680_1279.txt @@ -0,0 +1 @@ +ಕುಸ್ತಿಪಟು ವಿನೇಶ್ ಫೋಗಟ್ ಶಾಕಿಂಗ್‌ ನಿರ್ಧಾರ... ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಗೆ ಗುಡ್ ಬೈ! : ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಈ ಬೆನ್ನಲ್ಲೇ ಅವರ ಟ್ವೀಟ್ ವೈರಲ್‌ ಆಗಿದೆ. ಬೆಂಗಳೂರು:ಕೇವಲ 100 ಗ್ರಾಂ ಹೆಚ್ಚುವರಿ ತೂಕದ ಕಾರಣಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ ಎಂದು ತಿಳಿದಿದೆ. ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿನೇಶ್ ಫೋಗಟ್ ಬೆನ್ನಿಗೆ ನಿಂತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿದ್ದಕ್ಕಾಗಿ ವಿನೇಶ್ ಫೋಗಟ್ ಭಾವುಕರಾಗಿದ್ದರು. ಈ ಬೆನ್ನಲ್ಲೇ ವಿನೇಶ್ ಫೋಗಟ್ ಸಂಚಲನದ ನಿರ್ಧಾರ ಕೈಗೊಂಡಿದ್ದಾರೆ. ವಿನೇಶ್ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಿಸಿ ಟ್ವೀಟ್ ಮಾಡಿದ್ದಾರೆ. ವಿನೇಶ್ ಟ್ವೀಟ್ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. 'ನನ್ನ ಧೈರ್ಯ ಮುರಿದುಹೋಗಿದೆ. ನನಗೆ ಹೋರಾಡುವ ಶಕ್ತಿ ಇಲ್ಲ. ಕುಸ್ತಿ ನನ್ನ ಮೇಲೆ ಗೆದ್ದಿತು. ನಾನು ಸೋತು ಹೋದೆ. ನನ್ನನ್ನು ಕ್ಷಮಿಸು. ನಿಮಗೆ ಎಂದೆಂದಿಗೂ ಋಣಿಯಾಗಿರುತ್ತೇನೆ' ಎಂದು ಟ್ವೀಟ್ ಮಾಡುವ ಮೂಲಕ ವಿನೇಶ್ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ತುಂಬಾ ನೋವಿನಲ್ಲಿದ್ದಾರೆ. ಅದಕ್ಕಾಗಿಯೇ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಬುಧವಾರ ಬೆಳಗ್ಗೆ ನಡೆದ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ವಿನೇಶ್ ಫೋಗಟ್ ಅವರನ್ನು ಪಂದ್ಯದಿಂದ ಹೊರಗಿಡಲಾಯಿತು. 2001ರಲ್ಲಿ ಕುಸ್ತಿಪಟುವಾಗಿ ಪದಾರ್ಪಣೆ ಮಾಡಿದ ವಿನೇಶ್ 29ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದನ್ನು ಭಾರತೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಕೆಯ ಧೈರ್ಯವನ್ನು ಶ್ಲಾಘಿಸಿ ಅನೇಕ ಪೋಸ್ಟ್‌ಗಳನ್ನು ಶೇರ್‌ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_128.txt b/zeenewskannada/data1_url7_500_to_1680_128.txt new file mode 100644 index 0000000000000000000000000000000000000000..f900596cb35c06b14d355bcc3964fa6cc423bc10 --- /dev/null +++ b/zeenewskannada/data1_url7_500_to_1680_128.txt @@ -0,0 +1 @@ +2024: ಕಾಂಗ್ರೆಸ್ ಪಕ್ಷ 100 ಸೀಟು ಗೆದ್ದಲ್ಲಿ ಬಿಜೆಪಿಗೆ ಎದುರಾಗಲಿದೆ ಕಂಟಕ...! ರೇವಂತ್ ರೆಡ್ಡಿ ಅವರ ವಿಶ್ಲೇಷಣೆ ಪ್ರಕಾರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ತಮ್ಮ ಪಕ್ಷಕ್ಕೆ ಕೇವಲ 125 ಸ್ಥಾನಗಳು ಬೇಕಾಗುತ್ತದೆ ಎನ್ನುತ್ತಾರೆ. ಇನ್ನೊಂದೆಡೆಗೆ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಕನಿಷ್ಠ 240-250 ಸ್ಥಾನಗಳನ್ನು ಗೆಲ್ಲಬೇಕು. ಆದ್ದರಿಂದ ಈ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿ ಅವರ ಹೇಳಿಕೆಯನ್ನು ನಾವು ಸ್ವಲ್ಪ ವಿಭಿನ್ನ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬೇಕು. ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ದಾಟುವ ಗುರಿಯನ್ನು ಸಾಧಿಸಬಹುದೇ ಎಂಬುದು ಈ ಬಾರಿಯ ಬಹು ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೆಲವು ತಿಂಗಳ ಹಿಂದೆ ಕುತೂಹಲಕಾರಿ ಲೆಕ್ಕಾಚಾರವನ್ನು ಹೇಳಿದ್ದರು. ಬಿಜೆಪಿಯ ಸಂಭವನೀಯ ಲೆಕ್ಕಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ವಿಭಿನ್ನ ರೀತಿಯಲ್ಲಿ ಉತ್ತರವನ್ನು ನೀಡಿದ್ದಾರೆ. ರೇವಂತ್ ರೆಡ್ಡಿ ಅವರ ವಿಶ್ಲೇಷಣೆ ಪ್ರಕಾರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ತಮ್ಮ ಪಕ್ಷಕ್ಕೆ ಕೇವಲ 125 ಸ್ಥಾನಗಳು ಬೇಕಾಗುತ್ತದೆ ಎನ್ನುತ್ತಾರೆ. ಇನ್ನೊಂದೆಡೆಗೆ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಕನಿಷ್ಠ 240-250 ಸ್ಥಾನಗಳನ್ನು ಗೆಲ್ಲಬೇಕು. ಆದ್ದರಿಂದ ಈ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿ ಅವರ ಹೇಳಿಕೆಯನ್ನು ನಾವು ಸ್ವಲ್ಪ ವಿಭಿನ್ನ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬೇಕು. ಇದನ್ನೂ ಓದಿ: ಬಿಜೆಪಿ ಕಾಂಗ್ರೆಸ್ 2019 ರ ಚುನಾವಣೆಯಲ್ಲಿ 138 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇತ್ತು. ಈ ಪೈಕಿ ಬಿಜೆಪಿ 133 ಸ್ಥಾನಗಳನ್ನು ಗೆದ್ದಿದೆ. 2014 ರ ಚುನಾವಣೆಯಲ್ಲಿ ಬಿಜೆಪಿ 121 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇದರರ್ಥ ಕಾಂಗ್ರೆಸ್ ವಿರುದ್ಧದ ನೇರ ಹೋರಾಟದಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆದ್ದಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್ ವಿರುದ್ಧ ನೇರ ಸ್ಪರ್ಧೆಯಲ್ಲಿ ಬಿಜೆಪಿ 92 ರಷ್ಟು ಸ್ಥಾನಗಳನ್ನು ಗೆದ್ದಿದೆ.ರೇವಂತ್ ರೆಡ್ಡಿ ಅವರು ಈ ಬಾರಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿಗೆ ಇದಕ್ಕಿಂತ ಹೆಚ್ಚಿನ ಸ್ಥಾನ ಬರುವುದಿಲ್ಲ ಎನ್ನುತ್ತಾರೆ. ರಾಜ್ಯವಾರು ಸಾಧನೆಗಳನ್ನು ಗಮನಿಸಿದರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ, ಉತ್ತರಾಖಂಡ, ಮಹಾರಾಷ್ಟ್ರ, ಗುಜರಾತ್, ಗೋವಾ, ಕರ್ನಾಟಕ ಹೀಗೆ ಕಾಂಗ್ರೆಸ್ ಒಟ್ಟು 241 ಸ್ಥಾನಗಳಲ್ಲಿ ಕಳೆದ ಬಾರಿ 9 ಸ್ಥಾನಗಳನ್ನು ಗೆಲುವು ಸಾಧಿಸಿತ್ತು. ಇದರರ್ಥ ಕಾಂಗ್ರೆಸ್ ಇದಕ್ಕಿಂತ ಕಳಪೆ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಈ ಬಾರಿ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರಲ್ಲಿ ನಿಂತಿದೆ.ಅಂದರೆ, ಈ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ಷಮತೆ ಹೆಚ್ಚಾದಷ್ಟೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಇದರರ್ಥ ಕಾಂಗ್ರೆಸ್ ತನ್ನ ಪ್ರಸ್ತುತ 52 ಲೋಕಸಭಾ ಸ್ಥಾನಗಳಿಗಿಂತ 30 ಹೆಚ್ಚು ಸ್ಥಾನಗಳನ್ನು ಗೆದ್ದರೆ, ಅದು ಬಿಜೆಪಿಯ ಬಹುಮತವನ್ನು 272 ಕ್ಕಿಂತ ಕಡಿಮೆ ಮಾಡುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಹೊಂದಿದೆ. ಅದೇ ರೀತಿ ಕಾಂಗ್ರೆಸ್ 100 ಸ್ಥಾನ ಗಳಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಉಂಟಾಗಲಿದೆ ಕರ್ನಾಟಕ ಮತ್ತು ತೆಲಂಗಾಣ: ಕಳೆದ ಬಾರಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ 28 ಮತ್ತು 17 ಸ್ಥಾನಗಳಲ್ಲಿ ಕ್ರಮವಾಗಿ ಒಂದು ಮತ್ತು ಮೂರು ಸ್ಥಾನಗಳನ್ನು ಮಾತ್ರ ಪಡೆದಿತ್ತು. ಸದ್ಯ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಂದರೆ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದರೆ ಇಲ್ಲಿ ಬಿಜೆಪಿ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಮಹಾರಾಷ್ಟ್ರ: ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನೇತೃತ್ವದಲ್ಲಿ ಎನ್‌ಡಿಎ 48ರಲ್ಲಿ 41 ಸ್ಥಾನಗಳನ್ನು ಪಡೆದಿತ್ತು. ಅಂದಿನಿಂದ ಅಲ್ಲಿನ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ನಡುವೆ ಬಿರುಕು ಉಂಟಾಗಿದ್ದು, ರಾಜ್ಯದಲ್ಲಿ ಬಿಜೆಪಿ ಜೊತೆಗೆ ಬಂಡಾಯ ಬಣ ಅಧಿಕಾರದಲ್ಲಿದೆ.ಇತ್ತೀಚಿನ ವರ್ಷಗಳಲ್ಲಿ ಈ ರಾಜ್ಯದಲ್ಲಿ ಹಲವು ಪ್ರಮುಖ ರಾಜಕೀಯ ಮೇಲಾಟಗಳು ನಡೆದಿದ್ದು. ಈ ರಾಜ್ಯದಲ್ಲಿ ಹಿಂದಿನ ಸಾಧನೆಯನ್ನು ಪುನರಾವರ್ತಿಸುವುದು ಬಿಜೆಪಿಯ ಮುಂದಿರುವ ದೊಡ್ಡ ಸವಾಲಾಗಿದೆ.ಏಕೆಂದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಮೈತ್ರಿಕೂಟದ ಬೆಂಬಲ ಇರುವುದರಿಂದ ಇದು ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಹಾರ 2019 ರ ಲೋಕಸಭಾ ಚುನಾವಣೆಯಲ್ಲಿ, ಎನ್‌ಡಿಎ 40 ರಲ್ಲಿ 39 ಸ್ಥಾನಗಳನ್ನು ಗಳಿಸಿತು ಮತ್ತು ಶೇಕಡಾ 54 ರಷ್ಟು ಮತಗಳನ್ನು ಗಳಿಸಿತು. ಆದರೆ ಆ ನಂತರ ಬಿಹಾರದ ರಾಜಕೀಯದಲ್ಲಿ ಸಾಕಷ್ಟು ಧ್ರುವೀಕರಣವಾಗಿದೆ.ನಿತೀಶ್ ಕುಮಾರ್ ಅವರು ಆರ್ ಜೆಡಿ ತೊರೆದು ಮತ್ತೆ ಎನ್ಡಿಎ ಪಾಳಯಕ್ಕೆ ಬರುತ್ತಿರುವುದು ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಹುಟ್ಟುಹಾಕಿದ್ದಲ್ಲದೆ ಮತದಾರರನ್ನು ಗೊಂದಲಕ್ಕೀಡು ಮಾಡಿದೆ. ಇದರಿಂದಾಗಿ ಜೆಡಿಯುನ ಅತ್ಯಂತ ಹಿಂದುಳಿದ ಮತಬ್ಯಾಂಕ್ ಚದುರಿಹೋಗುವ ಅಪಾಯ ಹೆಚ್ಚಿದೆ. ಇದು ಮಾತ್ರವಲ್ಲದೆ, ಬಿಹಾರದ ಒಟ್ಟು 7.64 ಕೋಟಿ ಮತದಾರರಲ್ಲಿ 1.6 ಕೋಟಿ ಮತದಾರರು ಯುವಕರಾಗಿರುವುದರಿಂದ (20-29 ವಯಸ್ಸಿನವರು) ಅವರಿಗೆ ಉದ್ಯೋಗದ ಬಿಕ್ಕಟ್ಟು ದೊಡ್ಡ ಸಮಸ್ಯೆಯಾಗಿದೆ. ವಿಶ್ಲೇಷಕರ ಪ್ರಕಾರ, ಈ ಕಾರಣಗಳಿಂದಾಗಿ ಬಿಜೆಪಿ ತನ್ನ ಹಿಂದಿನ ಪ್ರದರ್ಶನವನ್ನು ಪುನರಾವರ್ತಿಸುವ ಸವಾಲು ಎದುರಿಸುತ್ತಿದೆ. ಎಎಪಿ ಜೊತೆ ಮೈತ್ರಿ: ಈ ಬಾರಿ ದೆಹಲಿ ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಮೈತ್ರಿ ಇದೆ. ಹರಿಯಾಣ, ದೆಹಲಿ, ಚಂಡೀಗಢ ಮತ್ತು ಹಿಮಾಚಲ ಪ್ರದೇಶಗಳ ಜೊತೆಗೆ ಈ ರಾಜ್ಯಗಳನ್ನು ನೋಡುವುದಾದರೆ, ಕಳೆದ ಬಾರಿ ಕಾಂಗ್ರೆಸ್ ಈ ಎಲ್ಲ ಕ್ಷೇತ್ರಗಳಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದಿತ್ತು. ಹಾಗಾಗಿ ಈ ಬಾರಿ ಇಲ್ಲಿ ಕಾಂಗ್ರೆಸ್ ಗೆ ಲಾಭವಾದರೂ ನೇರ ನಷ್ಟ ಬಿಜೆಪಿಗೆ ಮಾತ್ರ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1280.txt b/zeenewskannada/data1_url7_500_to_1680_1280.txt new file mode 100644 index 0000000000000000000000000000000000000000..7d58444da80e8493e1cc4c392d5ebbc6106a08e6 --- /dev/null +++ b/zeenewskannada/data1_url7_500_to_1680_1280.txt @@ -0,0 +1 @@ +"ಬುಮ್ರಾ ಇಲ್ಲದೆ ಭಾರತದ ಬೌಲಿಂಗ್‌ ಶೂನ್ಯ"..ಶ್ರೀಲಂಕಾ ವಿರುದ್ಧ ಭಾರತ ಸೋಲುತ್ತಿದ್ದಂತೆ ಕೀಟಲೆ ಮಾಡಿದ ಪಾಕ್‌ ಆಟಗಾರ..! : 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ. ಈ ಸರಣಿಯಲ್ಲಿ ಮೊದಲ ಬಾರಿಗೆ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್‌ಗೆ ಇದು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರು ಈ ಸರಣಿಯಲ್ಲಿ ಆಡಿದರೂ ಕೂಡ ಸರಣಿ ಸೋತಿರುವುದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ. :27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ. ಈ ಸರಣಿಯಲ್ಲಿ ಮೊದಲ ಬಾರಿಗೆ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್‌ಗೆ ಇದು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರು ಈ ಸರಣಿಯಲ್ಲಿ ಆಡಿದರೂ ಕೂಡ ಸರಣಿ ಸೋತಿರುವುದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸೋಲಿಗೆ ಕಾರಣ ಭಾರತ ಬೌಲಿಂಗ್‌ ಎಂದೇ ಹೇಳಬಹುದು. ಬೌಲಿಂಗ್‌ ಇರಲಿ ಬ್ಯಾಟಿಂಗ್‌ನಲ್ಲೂ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ. ಒಂದೆಡೆ ಬುಧವಾರ ನಡೆದ ಪಂದ್ಯದಲ್ಲಿ ಮೊದಲಾರ್ಧದದಲ್ಲಿ ಸತತ ವಿಕೆಟ್‌ ಪಡೆದು ಅಬ್ಬರಿಸಿದ್ದ ಭಾರತದ ಬೌಲರ್‌ಗಳು ನಂತರ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಮೂರು ಬ್ಯಾಟರ್‌ಗಳ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಅದೇ ರೀತಿ ರೋಹಿತ್ ಶರ್ಮಾ ಹೊರತುಪಡಿಸಿ ಯಾವುದೇ ಆಟಗಾರರು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದನ್ನೂ ಓದಿ: ಇದು ಇಡೀ ಭಾರತೀಯ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಹೀಗಿರುವಾಗ ಪಾಕಿಸ್ತಾನದ ವೇಗದ ಬೌಲರ್ ಜುನೈದ್ ಖಾನ್ ಟೀಂ ಇಂಡಿಯಾದ ಕುರಿತು ಲೇವಡಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬುಮ್ರಾ ಇಲ್ಲದೆ ಭಾರತ ತಂಡದ ಬೌಲಿಂಗ್ ಶೂನ್ಯವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಕೇವಲ ಪಾಕಿಸ್ತಾನದ ವೇಗದ ಬೌಲರ್ ಜುನೈದ್ ಖಾನ್ ಅಷ್ಟೇ ಅಲ್ಲ, ಬುಮ್ರಾ ಅವರಂತಹ ಆಟಗಾರರಿಲ್ಲದೆ ಭಾರತ ಸಂಕಷ್ಟದಲ್ಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಸ್ಥಾನದಲ್ಲಿ ಮುಹಮ್ಮದ್ ಸಿರಾಜ್ ಮತ್ತು ಅರ್ದೀಪ್ ಸಿಂಗ್ ಈ ಸರಣಿಯಲ್ಲಿ ಆಡಿದರು. ಮೂರನೇ ಏಕದಿನ ಪಂದ್ಯದಲ್ಲಿ ಅರ್ದೀಪ್ ಸಿಂಗ್ ಕಾಣಿಸಿಕೊಂಡಿರಲಿಲ್ಲ. ಭಾರತ ತಂಡ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಂಡಿದ್ದೇ ಸೋಲಿಗೆ ಕಾರಣ ಎಂದು ಹಲವರು ಗಂಭೀರ್ ಅವರನ್ನು ಟೀಕಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1281.txt b/zeenewskannada/data1_url7_500_to_1680_1281.txt new file mode 100644 index 0000000000000000000000000000000000000000..728f33c00f104c0fd66741fe15fd439a7f0d6567 --- /dev/null +++ b/zeenewskannada/data1_url7_500_to_1680_1281.txt @@ -0,0 +1 @@ +: ಎದುರಾಳಿ ವಿರುದ್ಧ ಮಂಡಿಯೂರಿದ ಭಾರತ..27 ವರ್ಷಗಳ ನಂತರ ಶ್ರೀಲಂಕಾಗೆ ಮಣಿದ ಟೀಂ ಇಂಡಿಯಾ..! : ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ ತಂಡ ನಲ್ಲಿ ಎದುರಾಲಿ ತಂಡದ ಎದುರು ಮಂಡಿಯೂರಿದೆ. ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಭಾರೀ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ಬುಧವಾರ ನಡೆದ ಮೂರು ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 110 ರನ್ ಗಳ ಬೃಹತ್ ಅಂತರದಿಂದ ಸೋತಿದೆ. :ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ ತಂಡ ನಲ್ಲಿ ಎದುರಾಲಿ ತಂಡದ ಎದುರು ಮಂಡಿಯೂರಿದೆ. ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಭಾರೀ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ಬುಧವಾರ ನಡೆದ ಮೂರು ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 110 ರನ್ ಗಳ ಬೃಹತ್ ಅಂತರದಿಂದ ಸೋತಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ಮೂರು ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. 27 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಶ್ರೀಲಂಕಾ ಭಾರತದ ವಿರುದ್ಧ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 248 ರನ್ ಕಾಲೆಹಾಕಿತು. ಅವಿಷ್ಕಾ ಫೆರ್ನಾಂಡೊ 102 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ 96 ರನ್‌ ಕಲೆಹಾಕಿದರು. ಅರ್ಧಶತಕದೊಂದಿಗೆ ಕುಶಾಲ್ ಮೆಂಡಿಸ್ 82 ಎಸೆತಗಳಲ್ಲಿ 4 ಬೌಂಡರಿ ಸಹಿತ ಔಟಾಗದೆ 59 ರನ್‌ ಕಲೆಹಾಕಿದರು. ಮತ್ತೋರ್ವ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ 65 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್‌ ಗಳಿಸಿ ತಂಡಕ್ಕೆ ಭಾರಿ ಮೊತ್ತ ಕೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. ಭಾರತದ ಬೌಲರ್‌ಗಳಲ್ಲಿ ರಿಯಾನ್ ಪರಾಗ್ ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 26.1 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್‌ ಆಯಿತು. ರೋಹಿತ್ ಶರ್ಮಾ 20 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಮತ್ತು ವಾಷಿಂಗ್ಟನ್ ಸುಂದರ್ 25 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಿತ 30 ರನ್‌ ಕಲೆಹಾಕಿದರು. ಇತರ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ (18 ಎಸೆತಗಳಲ್ಲಿ 4 ಬೌಂಡರಿ ಸಹಿತ 20), ಶುಭಮನ್ ಗಿಲ್ (6), ರಿಷಭ್ ಪಂತ್ (6), ಶ್ರೇಯಸ್ ಅಯ್ಯರ್ (8), ಅಕ್ಷರ್ ಪಟೇಲ್ (2), ರಯಾನ್ ಪರಾಗ್ (15), ಶಿವಂ ದುಬೆ (9), ಕುಲದೀಪ್ ಯಾದವ್ (6) ದಯನೀಯವಾಗಿ ವಿಫಲರಾದರು. ಇದನ್ನೂ ಓದಿ: ಶ್ರೀಲಂಕಾ ಬೌಲರ್‌ಗಳ ಪೈಕಿ ದುನಿತ್ ವೆಲ್ಲಲೆಗೆ (5/27) ಐದು ವಿಕೆಟ್‌ಗಳೊಂದಿಗೆ ಭಾರತದ ಪತನವನ್ನು ನಿಯಂತ್ರಿಸಿದರು. ಅಸಿತಾ ಫೆರ್ನಾಂಡೊ ಒಂದು ವಿಕೆಟ್ ಪಡೆದರು. ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್, ಟಿ20 ಸರಣಿ ಗೆಲುವಿನೊಂದಿಗೆ ಉತ್ತಮ ಆರಂಭ ಪಡೆದಿದ್ದಾರೆ. ಆದರೆ ಏಕದಿನ ಸರಣಿಯಲ್ಲಿ ಅನಿರೀಕ್ಷಿತ ಸೋಲನ್ನು ಎದುರಿಸಿದರು. ಈ ಸರಣಿಯಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ದಯನೀಯವಾಗಿ ವಿಫಲವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1282.txt b/zeenewskannada/data1_url7_500_to_1680_1282.txt new file mode 100644 index 0000000000000000000000000000000000000000..1b04c1afc8ac0235ce9e605e37597c6dd176bcc9 --- /dev/null +++ b/zeenewskannada/data1_url7_500_to_1680_1282.txt @@ -0,0 +1 @@ +ಇದ್ದಕ್ಕಿದ್ದಂತೆ ಪ್ಯಾರಿಸ್‌ನಲ್ಲಿ ವಿನೇಶ್ ಫೋಗಟ್‌ಗೆ ಆಗಿದ್ದೇನು..? ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಿಷ್ಟು..! ಲೋಕಸಭೆಯಲ್ಲಿ ಮಾತನಾಡುವಾಗ, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ವಿನೇಶ್ ಫೋಗಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನೀಡಿದ ಹೇಳಿಕೆಯಲ್ಲಿ, ಐಒಎ ಮುಖ್ಯಸ್ಥೆ ಪಿಟಿ ಉಷಾ ಪ್ಯಾರಿಸ್‌ನಲ್ಲಿದ್ದಾರೆ ಮತ್ತು ಪ್ರಧಾನಿ ಅವರೇ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು. ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರ ತೂಕಕ್ಕಿಂತ ಹೆಚ್ಚು ತೂಕವಿರುವ ಕಾರಣ ಒಲಿಂಪಿಕ್ಸ್‌ನ ಅಂತಿಮ ಕುಸ್ತಿ ಪಂದ್ಯಕ್ಕೆ ಅನರ್ಹರೆಂದು ಘೋಷಿಸಲಾಗಿದೆ. ಅವರು 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್‌ನಲ್ಲಿ ಆಡಲಿದ್ದಾರೆ. ಕೇವಲ 100 ಗ್ರಾಂ ತೂಕದ ಕಾರಣ ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ ಎಂದು ಹೇಳಲಾಗಿದೆ.ಇದೀಗ ಈ ಕುರಿತಾಗಿ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಸರ್ಕಾರದ ಪರವಾಗಿ ಸಂಸತ್ತಿನಲ್ಲಿ ವಿಷಯ ಮಂಡಿಸಿದ್ದಾರೆ. ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ಸೂಚನೆ ವಾಸ್ತವವಾಗಿ, ಲೋಕಸಭೆಯಲ್ಲಿ ಮಾತನಾಡುವಾಗ, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರುಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನೀಡಿದ ಹೇಳಿಕೆಯಲ್ಲಿ, ಐಒಎ ಮುಖ್ಯಸ್ಥೆ ಪಿಟಿ ಉಷಾ ಪ್ಯಾರಿಸ್‌ನಲ್ಲಿದ್ದಾರೆ ಮತ್ತು ಪ್ರಧಾನಿ ಅವರೇ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು. ಮಾಂಡವೀಯ ಅವರ ಪ್ರಕಾರ, ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಪಿಟಿ ಉಷಾ ಅವರನ್ನು ಕೋರಿದ್ದಾರೆ. ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಫೈನಲ್‌ಗೂ ಮುನ್ನ ಅಧಿಕ ತೂಕ ಹೊಂದಿದ್ದ ವಿನೇಶ್ ಬುಧವಾರ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರು. ಇದನ್ನೂ ಓದಿ: ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಒಲಿಂಪಿಕ್ಸ್ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದರು. ಬೆಳಗಿನವರೆಗೂ ಬೆಳ್ಳಿ ಪದಕವಾದರೂ ಸಿಗುವುದು ಖಚಿತ ಎನಿಸಿತು ಆದರೆ ಈಗ ಪದಕವಿಲ್ಲದೇ ಮರಳುವಂತಾಗಿದೆ. ವಿನೇಶ್ ಫೋಗಟ್‌ಗೆ ಸರ್ಕಾರವು ಎಲ್ಲಾ ರೀತಿಯ ಕ್ರೀಡಾ ಸೌಲಭ್ಯಗಳನ್ನು ಮತ್ತು ಪ್ರತಿ ಹಂತದಲ್ಲೂ ತರಬೇತಿಯನ್ನು ನೀಡಿದೆ ಎಂದು ಮಾಂಡವಿಯಾ ಹೇಳಿದರು. ವಿನೇಶ್ ಗೆ ಪ್ಯಾರಿಸ್ ಒಲಿಂಪಿಕ್ಸ್ ಗೆ 70 ಲಕ್ಷದ 45 ಸಾವಿರದ 775 ರೂ.ಗಳ ನೆರವು ನೀಡಲಾಗಿದೆ ಎಂದರು. ಇದನ್ನೂ ಓದಿ: ಸಂಸತ್ತಿನ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ ವಾಸ್ತವವಾಗಿ, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ವಿನೇಶ್ ಫೋಗಟ್ ಅನರ್ಹಗೊಂಡ ಸುದ್ದಿಯ ನಂತರ, ಕೆಲವು ಸದಸ್ಯರು ಸದನದಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಬಯಸಿದ್ದರು.ಶೂನ್ಯ ವೇಳೆಯಲ್ಲಿ ಹಲವು ವಿರೋಧ ಪಕ್ಷದ ಸದಸ್ಯರು ಈ ವಿಷಯದ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.ಏತನ್ಮಧ್ಯೆ, ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಸದಸ್ಯರು ಎತ್ತುತ್ತಿರುವ ವಿಷಯಗಳ ಬಗ್ಗೆ ಕ್ರೀಡಾ ಸಚಿವರು ಸದನದಲ್ಲಿ ಉತ್ತರಿಸುತ್ತಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮೇಘವಾಲ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1283.txt b/zeenewskannada/data1_url7_500_to_1680_1283.txt new file mode 100644 index 0000000000000000000000000000000000000000..d4e9ecfe9440c8471b98be9a171732f767fff3e0 --- /dev/null +++ b/zeenewskannada/data1_url7_500_to_1680_1283.txt @@ -0,0 +1 @@ +ಟೀಂ ಇಂಡಿಯಾಗೆ ಜಾಕ್‌ಪಾಟ್‌.. ಭಾರತದಲ್ಲಿ ಮಹಿಳಾ ವಿಶ್ವಕಪ್‌ ಆಯೋಜಿಸಲು ಐಸಿಸಿ ಯೋಜನೆ..! T20 2024: 2024ರ ಮಹಿಳಾ ಟಿ20 ವಿಶ್ವಕಪ್ ಸರಣಿಯು ಬಾಂಗ್ಲಾದೇಶದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ವಿಶ್ವದ ಎಲ್ಲಾ ತಂಡಗಳು ಅದಕ್ಕಾಗಿ ತಯಾರಿ ನಡೆಸುತ್ತಿವೆ. ಅದೇ ಸಮಯದಲ್ಲಿ, ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಅಶಾಂತಿ ಉತ್ತುಂಗದಲ್ಲಿದೆ. ಆ ದೇಶದ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. T20 2024:2024ರ ಮಹಿಳಾ ಟಿ20 ವಿಶ್ವಕಪ್ ಸರಣಿಯು ಬಾಂಗ್ಲಾದೇಶದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ವಿಶ್ವದ ಎಲ್ಲಾ ತಂಡಗಳು ಅದಕ್ಕಾಗಿ ತಯಾರಿ ನಡೆಸುತ್ತಿವೆ. ಅದೇ ಸಮಯದಲ್ಲಿ, ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಅಶಾಂತಿ ಉತ್ತುಂಗದಲ್ಲಿದೆ. ಆ ದೇಶದ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ಅಕ್ಟೋಬರ್ ನಲ್ಲಿ ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಆತಿಥ್ಯ ವಹಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಂದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ 2024ರ ಮಹಿಳಾ ಟಿ20 ವಿಶ್ವಕಪ್ ಸರಣಿಯನ್ನು ನೆರೆಯ ಭಾರತದಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಈ ಹಿಂದೆ ಗಲಭೆಗಳ ನಡುವೆಯೇ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯೋಜಿಸಿತ್ತು. ಆದರೆ ನಿನ್ನೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಬೆ ಮೊರ್ತಜಾ ಅವರ ಮನೆಗೆ ಉಗ್ರರು ಬೆಂಕಿ ಹಚ್ಚಿದ್ದರು. ಅಲ್ಲದೆ, ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಯ ಹಲವು ಅಧಿಕಾರಿಗಳು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಬೆಂಬಲಿಗರಾಗಿದ್ದರು. ಹೀಗಾಗಿ ಅವರಲ್ಲಿ ಹಲವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಆಯೋಜಿಸುವುದು ಅಸಾಧ್ಯವಾಗಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪರ್ಯಾಯ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದೆ. ಬಾಂಗ್ಲಾದೇಶದ ಪರಿಸ್ಥಿತಿಯಂತೆಯೇ ವಿಶ್ವಕಪ್ ಅನ್ನು ದೇಶದಲ್ಲಿ ನಡೆಸಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹಠ ಹಿಡಿದಿದೆ. ಏಕೆಂದರೆ, ಈ ಸರಣಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಬಾಂಗ್ಲಾದೇಶದ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತವೆ. ಅದನ್ನು ಗಮನದಲ್ಲಿಟ್ಟುಕೊಂಡು, ಬಾಂಗ್ಲಾದೇಶದ ನೆರೆಯ ದೇಶಗಳಾದ ಭಾರತ ಅಥವಾ ಶ್ರೀಲಂಕಾದಲ್ಲಿ ವಿಶ್ವಕಪ್ ಸರಣಿಯನ್ನು ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪರಿಗಣಿಸುತ್ತಿದೆ. ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗಬಹುದು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಅನೇಕ ಕ್ರೀಡಾಂಗಣಗಳಿವೆ. ಅಲ್ಲದೆ, ಬಿಸಿಸಿಐ ಪ್ರಭಾವಿ ಸಂಸ್ಥೆಯಾಗಿದ್ದು, ಎರಡು ತಿಂಗಳೊಳಗೆ ವಿಶ್ವಕಪ್‌ಗೆ ತ್ವರಿತವಾಗಿ ತಯಾರಿ ನಡೆಸಬಹುದು. ಹಾಗಾಗಿ 2024ರ ಟಿ20 ವಿಶ್ವಕಪ್ ಸರಣಿಯನ್ನು ಭಾರತದಲ್ಲಿಯೇ ನಡೆಸಬಹುದು. ಭಾರತ ಮಹಿಳಾ ತಂಡ ಇದುವರೆಗೆ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. ಭಾರತ ಮಹಿಳಾ ತಂಡ ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಸೋಲನುಭವಿಸದ ಕಾರಣ ತವರಿನಲ್ಲಿ ವಿಶ್ವಕಪ್ ಸರಣಿಯನ್ನು ಗೆಲ್ಲುವ ಸಾಧ್ಯತೆಯಿದೆ. ಈ ಬದಲಾವಣೆಯು ಭಾರತೀಯ ಮಹಿಳಾ ತಂಡಕ್ಕೆ ಅದೃಷ್ಟವನ್ನು ನೀಡುತ್ತದೆಯೇ? ಎಂಬುದನ್ನು ಇನ್ನಷ್ಟೆ ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1284.txt b/zeenewskannada/data1_url7_500_to_1680_1284.txt new file mode 100644 index 0000000000000000000000000000000000000000..25e3dcb951321076aef71b4d3b0bc790bd3c8b07 --- /dev/null +++ b/zeenewskannada/data1_url7_500_to_1680_1284.txt @@ -0,0 +1 @@ +2024: 3-2 ಅಂತರದಿಂದ ಜರ್ಮನಿಗೆ ಗೆಲುವು, ಭಾರತದ ಫೈನಲ್ ಕನಸು ಭಗ್ನ..! ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 3-2 ಅಂತರದಿಂದ ಸೋಲನ್ನು ಅನುಭವಿಸಿದೆ.ಆ ಮೂಲಕ ಫೈನಲ್ ಕನಸು ಕಂಡಿದ್ದ ಭಾರತ ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಪ್ಯಾರಿಸ್:ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 3-2 ಅಂತರದಿಂದ ಸೋಲನ್ನು ಅನುಭವಿಸಿದೆ.ಆ ಮೂಲಕ ಫೈನಲ್ ಕನಸು ಕಂಡಿದ್ದ ಭಾರತ ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಒಲಂಪಿಕ್ಸ್ ನುದ್ದಕ್ಕೂ ಅದ್ಬುತ ಪ್ರದರ್ಶನ ನೀಡಿದ್ದ ಭಾರತ ತಂಡವು ಆರಂಭದಲ್ಲಿ ಭಾರತಕ್ಕೆ 7ನೇ ನಿಮಿಷದಲ್ಲಿ ನಾಯಕ ಹರನ್‌ಪ್ರೀತ್ ಸಿಂಗ್ ಮೊದಲ ಗೋಲು ದಾಖಲಿಸುವ ಮೂಲಕ ಮುನ್ನೆಡೆಯನ್ನು ತಂದುಕೊಟ್ಟಿದ್ದರು.ಇದಾದ ಬಳಿಕ 18ನೇ ನಿಮಿಷದಲ್ಲಿ ಜರ್ಮನಿಯ ಗೊಂಜಾಲೊ ಪಿಲಾಟ್ ಸಮಬಲದ ಗೋಲು ದಾಖಲಿಸಿದರು.ಕ್ರಿಸ್ಟೋಫರ್ ರುಹ್ರ್ 27ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡವನ್ನು ಮುನ್ನಡೆಸಿದರು. . 💔 . — (@) ಇದಾದ ಬಳಿಕ 36ನೇ ನಿಮಿಷದಲ್ಲಿ ಸುಖಜಿತ್ ಸಿಂಗ್ ಟೀಂ ಇಂಡಿಯಾ ಪರ ಸಮಬಲದ ಗೋಲು ದಾಖಲಿಸಿದರು. ಆದರೆ ಮಾರ್ಕೊ ಮಿಲ್ಟ್‌ಕೌ 54ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಜರ್ಮನಿ ತಂಡವನ್ನು 3-2 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಆ ಮೂಲಕ ಜರ್ಮನಿ ತಂಡವು ಒಲಂಪಿಕ್ಸ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1285.txt b/zeenewskannada/data1_url7_500_to_1680_1285.txt new file mode 100644 index 0000000000000000000000000000000000000000..99eeb5947de776905af954ed18965ad56bf8d184 --- /dev/null +++ b/zeenewskannada/data1_url7_500_to_1680_1285.txt @@ -0,0 +1 @@ +2024: ಮಹಿಳೆಯರ 50 ಕೆಜಿ ವಿಭಾಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ವಿನೇಶ್ ಫೋಗಟ್ ಭಾರತದ ಅನುಭವಿ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಯ ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ಯಾರಿಸ್:ಭಾರತದ ಅನುಭವಿ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ವಿನೇಶ್ ಕ್ಯೂಬಾದ ಉಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಕುಸ್ತಿಯಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ವಿನೇಶ್ ಫೈನಲ್ ತಲುಪುವುದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಖಚಿತವಾಗಿದೆ.ಶೂಟಿಂಗ್‌ನಲ್ಲಿ ಈ ಹಿಂದೆ ದೇಶ 3 ಪದಕ ಗೆದ್ದಿತ್ತು. ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗಗೆದಿದ್ದರು. ಇದರ ನಂತರ, ಅವರು ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದರು. ಇನ್ನೊಂದೆಡೆಗೆ ಪುರುಷರ 50 ಮೀಟರ್ ರೈಫಲ್ ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚು ಗೆದ್ದರು. ಇದಕ್ಕೂ ಮುನ್ನ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ್ದರು. ಅವರು ಉಕ್ರೇನ್‌ನ ಒಸ್ಕಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸಿದರು. ವಿನೇಶ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜಪಾನ್‌ನ ಸುಸೈ ಯುಯಿ ಅವರನ್ನು ಸೋಲಿಸಿದ್ದರು. ಈಗ ವಿನೇಶ್ ಇದೆ ಮೊದಲ ಬಾರಿಗೆ ಒಲಿಂಪಿಕ್ ಗೇಮ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಇದಕ್ಕೂ ಮುನ್ನ ಅವರು 2016 ಮತ್ತು 2020ರ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1286.txt b/zeenewskannada/data1_url7_500_to_1680_1286.txt new file mode 100644 index 0000000000000000000000000000000000000000..2ef2689522f943df1cc40a1070b3735f3500186c --- /dev/null +++ b/zeenewskannada/data1_url7_500_to_1680_1286.txt @@ -0,0 +1 @@ +ಏನಾಗಿದೆ ಕ್ರಿಕೆಟಿಗ ವಿನೋದ್ ಕಾಂಬಳೆಗೆ ? ಧೀಡಿರನೇ ಆರೋಗ್ಯ ಹದಗೆಟ್ಟಿದ್ದೇಕೆ..? ಭಾರತ ಕ್ರಿಕೆಟ್ ತಂಡದ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಈಗ ಅವರು ನಡೆಯಲು ತುಂಬಾ ಕಷ್ಟಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ನವದೆಹಲಿ:ಭಾರತ ಕ್ರಿಕೆಟ್ ತಂಡದ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಾಂಬ್ಳಿ ನಡೆಯಲು ತುಂಬಾ ಕಷ್ಟಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ದ್ವಿಚಕ್ರವಾಹನದ ಬೆಂಬಲದೊಂದಿಗೆ ನಿಂತಿದ್ದು, ಅದನ್ನು ನಿಭಾಯಿಸಲು ತುಂಬಾ ಕಷ್ಟಪಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಕೆಲವರು ತಕ್ಷಣ ಅವರಿಗೆ ಸಹಾಯ ಮಾಡಿ ಮುಂದೆ ಸಾಗಲು ಸಹಾಯ ಮಾಡಿದರು. ಇದನ್ನೂ ಓದಿ- ಈ ಹೃದಯ ವಿದ್ರಾವಕ ವೀಡಿಯೊವನ್ನು ಮಾಧ್ಯಮದ ವ್ಯಕ್ತಿ ನರೇಂದ್ರ ಗುಪ್ತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ಮಾಜಿ ಕ್ರಿಕೆಟಿಗಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಬರೆದಿದ್ದಾರೆ. ವಿನೋದ್ ಕಾಂಬ್ಳಿ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಮತ್ತು ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನರೇಂದ್ರ ಗುಪ್ತಾ ಅವರು ಹೃದ್ರೋಗ ಮತ್ತು ಖಿನ್ನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬರೆದಿದ್ದಾರೆ. ಇದನ್ನೂ ಓದಿ- ವಿನೋದ್ ಕಾಂಬ್ಳಿ ಅವರು ಈ ಹಿಂದೆ ಹಲವು ಬಾರಿ ಆರೋಗ್ಯ ಸಮಸ್ಯೆಯಿಂದ ಬಳಲಿದ್ದು, ಜನರ ಗಮನ ಸೆಳೆದಿದ್ದರು. 2013 ರಲ್ಲಿ, ಅವರು ಚೆಂಬೂರಿನಿಂದ ಬಾಂದ್ರಾಗೆ ಹೋಗುತ್ತಿದ್ದಾಗ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು, ನಂತರ ಅವರನ್ನು ತಕ್ಷಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. 2012 ರಲ್ಲಿ, ಅವರು ಎರಡು ನಿರ್ಬಂಧಿಸಲಾದ ಅಪಧಮನಿಗಳ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಕಾಂಬ್ಳಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು ಅವರು ಭಾರತದ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ, ವೈಯಕ್ತಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ, ಅವರ ವೃತ್ತಿಜೀವನವು ಅಪೂರ್ಣವಾಗಿ ಉಳಿಯಿತು. ವಿನೋದ್ ಕಾಂಬ್ಳಿ ಅವರ ಆರೋಗ್ಯದ ಸುದ್ದಿ ಅವರ ಅಭಿಮಾನಿಗಳು ಮತ್ತು ಕ್ರಿಕೆಟ್ ಲೋಕದಲ್ಲಿ ಆತಂಕದ ಅಲೆಯನ್ನು ಸೃಷ್ಟಿಸಿದೆ.ಈಗ ಅವರು ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1287.txt b/zeenewskannada/data1_url7_500_to_1680_1287.txt new file mode 100644 index 0000000000000000000000000000000000000000..34aa897c9e307dbab1ebdbe72f07b6f157fb2eae --- /dev/null +++ b/zeenewskannada/data1_url7_500_to_1680_1287.txt @@ -0,0 +1 @@ +T20, , ...‌ ಟೀಂ ಇಂಡಿಯಾದ ಎಲ್ಲಾ ಸ್ವರೂಪಗಳಿಗೂ 24 ವರ್ಷದ ಈ ಆಟಗಾರನೇ ಹೊಸ ಕ್ಯಾಪ್ಟನ್: ಸ್ಪಷ್ಟ ಹೇಳಿಕೆ ನೀಡಿದ ಕೋಚ್‌! : ರೋಹಿತ್ ನಿವೃತ್ತಿಯ ನಂತರ, ಶುಭಮನ್ ಗಿಲ್‌ʼಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗುವುದು. ಇದರ ಹಿಂದಿನ ಕಾರಣವನ್ನೂ ಶ್ರೀಧರ್ ನೀಡಿದ್ದಾರೆ. :ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ನಾಯಕ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಟೀಂ ಇಂಡಿಯಾದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಹೇಳಿಕೆ ನೀಡಿದ್ದಾರೆ. ಶುಭ್ಮನ್ ಗಿಲ್ ಟೀಂ ಇಂಡಿಯಾದ ಮುಂದಿನ ನಾಯಕರಾಗಲಿದ್ದಾರೆ ಎಂದು ಶ್ರೀಧರ್ ಹೇಳಿದ್ದಾರೆ. ಇದನ್ನೂ ಓದಿ: ಅವರ ಪ್ರಕಾರ, ರೋಹಿತ್ ನಿವೃತ್ತಿಯ ನಂತರ, ಶುಭಮನ್ ಗಿಲ್‌ʼಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗುವುದು. ಇದರ ಹಿಂದಿನ ಕಾರಣವನ್ನೂ ಶ್ರೀಧರ್ ನೀಡಿದ್ದಾರೆ. ಆರ್ ಶ್ರೀಧರ್ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತಾ, "ಶುಭ್ಮನ್ ಗಿಲ್ ಎಲ್ಲಾ ಫಾರ್ಮ್ಯಾಟ್‌;ಗಳ ಆಟಗಾರ ಮತ್ತು ಅವರು ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗುತ್ತಾರೆ. 2027ರ ವಿಶ್ವಕಪ್ ಬಳಿಕ ಶುಭಮನ್ ಗಿಲ್ ಟೀಂ ಇಂಡಿಯಾದ ಎಲ್ಲಾ ಮೂರು ಸ್ವರೂಪಗಳ ನಾಯಕರಾಗಲಿದ್ದಾರೆ" ಎಂದು ಶ್ರೀಧರ್ ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಈಗಾಗಲೇ ಒಂದು ರೀತಿಯಲ್ಲಿ ಶುಭ್ಮನ್ ಗಿಲ್ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಿದೆ. ಶ್ರೀಲಂಕಾ ಸರಣಿಗೂ ಮುನ್ನ ಗಿಲ್ ಅವರನ್ನು ಟೀಂ ಇಂಡಿಯಾದ ಏಕದಿನ ಮತ್ತು ಟಿ20 ಉಪನಾಯಕರನ್ನಾಗಿ ಮಾಡಲಾಗಿತ್ತು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರನ್ನು ಉಪನಾಯಕನನ್ನಾಗಿ ಮಾಡುವ ವರದಿಗಳೂ ಇವೆ. ಮುಂದೇನಾಗುತ್ತದೋ ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1288.txt b/zeenewskannada/data1_url7_500_to_1680_1288.txt new file mode 100644 index 0000000000000000000000000000000000000000..72a66d07ca19c5735f1ab80cf971ff006917c24a --- /dev/null +++ b/zeenewskannada/data1_url7_500_to_1680_1288.txt @@ -0,0 +1 @@ +ಕೊಹ್ಲಿಗೆ ಸೌತ್‌ʼನ ಈ ನಟನೆಂದರೆ ಹುಚ್ಚು ಅಭಿಮಾನ! ಇವರ ಸಿನಿಮಾದ ಹಾಡು ಕೇಳಿದ್ರೆ ಸಾಕು ನಿಂತಲ್ಲೇ ಡ್ಯಾನ್ಸ್‌ ಮಾಡ್ತಾರಂತೆ ವಿರಾಟ್ : ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಾಯಕ ಚಿರಂಜೀವಿ. ಆ ಕಾಲದಲ್ಲಿ ಚಿರಂಜೀವಿಗೆ ಅಷ್ಟೊಂದು ಕ್ರೇಜ್ ಇತ್ತು. ಇನ್ನು ಚಿರಂಜೀವಿ ಸಿನಿಮಾಗಳು ರಿಲೀಸ್ ಆಗುತ್ತಿದೆ ಎಂದರೆ ಸಾಕು... ಥಿಯೇಟರ್ ನಡುಗುತ್ತದೆ. : ಮೆಗಾಸ್ಟಾರ್ ಚಿರಂಜೀವಿ ಟಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ ನಟರಲ್ಲಿ ಒಬ್ಬರು. ಯಾವುದೇ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಹೆಗ್ಗಳಿಕೆ ಇವರದ್ದು. ಇಂಡಸ್ಟ್ರಿಗೆ ಅನೇಕ ಸ್ಟಾರ್‌ʼಗಳು ಬಂದು ಹೋಗುತ್ತಾರೆ. ಆದರೆ ಕೆಲವರ ಹೆಸರು ಮಾತ್ರ ಇತಿಹಾಸದಲ್ಲಿ ಉಳಿಯುತ್ತದೆ. ಅಂತಹ ಒಂದು ಹೆಸರು ಚಿರಂಜೀವಿ. ಇದನ್ನೂ ಓದಿ: ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಾಯಕ ಚಿರಂಜೀವಿ. ಆ ಕಾಲದಲ್ಲಿ ಚಿರಂಜೀವಿಗೆ ಅಷ್ಟೊಂದು ಕ್ರೇಜ್ ಇತ್ತು. ಇನ್ನು ಚಿರಂಜೀವಿ ಸಿನಿಮಾಗಳು ರಿಲೀಸ್ ಆಗುತ್ತಿದೆ ಎಂದರೆ ಸಾಕು... ಥಿಯೇಟರ್ ನಡುಗುತ್ತದೆ. ಇನ್ನು ಚಿರಂಜೀವಿಗೆ ಅದೆಷ್ಟೋ ಮಂದಿ ದಿಗ್ಗಜ ನಟರು ಕೂಡ ಅಭಿಮಾನಿಗಳಿದ್ದಾರೆ. ಅವೆಲ್ಲಕ್ಕೂ ಮಿಂಚಿ ಸ್ಟಾರ್ ಬ್ಯಾಟ್ಸ್ ಮನ್ ಕೊಹ್ಲಿ ಕೂಡ ಚಿರಂಜೀವಿ ಅಭಿಮಾನಿಯಾಗಿದ್ದಾರಂತೆ. ತೆಲುಗು ಕ್ರಿಕೆಟಿಗ ದ್ವಾರಕಾ ರವಿತೇಜಾ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಅಂಡರ್-16 ಮತ್ತು ಅಂಡರ್-19 ಆಡುವಾಗ ಕೊಹ್ಲಿ ರೂಮ್ ಮೇಟ್ಸ್ ಆಗಿದ್ದರು. ಆಗ ಟಿವಿಯಲ್ಲಿ ಚಿರಂಜೀವಿ ಹಾಡು ಕೇಳಿದ್ರೆ ಸಾಕು ಕೊಹ್ಲಿ ಕಾಲುಗಳು ನಿಲ್ಲುತ್ತಿರಲಿಲ್ಲ. ಇಬ್ಬರು ಸಹ ಚಿರಂಜೀವಿ ಸಿನಿಮಾದ ಹಾಡುಗಳ ಕ್ಯಾಸೆಟ್‌ ಹಾಕಿ ಕುಣಿಯುತ್ತಿದ್ದೆವು ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1289.txt b/zeenewskannada/data1_url7_500_to_1680_1289.txt new file mode 100644 index 0000000000000000000000000000000000000000..c77f82b3ee60071bb81bb73095bba395f467285e --- /dev/null +++ b/zeenewskannada/data1_url7_500_to_1680_1289.txt @@ -0,0 +1 @@ +2024: ಜಾವೆಲಿನ್ ಥ್ರೋದಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟ ನೀರಜ್ ಚೋಪ್ರಾ..! ಭಾರತದ 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ. ಪ್ಯಾರಿಸ್:ಭಾರತದ 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ, ಚೋಪ್ರಾ ಅವರು 89.34 ಮೀಟರ್‌ಗಳಷ್ಟು ದೂರದಲ್ಲಿ ಜಾವೆಲಿನ್ ಎಸೆಯುವ ಮೂಲಕ ಮೊದಲ ಯತ್ನದಲ್ಲಿಯೇ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. 🔥🔥🔥 89.34m 1st — India_AllSports (@India_AllSports) ಇನ್ನೊಂದೆಡೆಗೆ ಭಾರತದ ಇನ್ನೊಬ್ಬ ಆಟಗಾರ ಕಿಶೋರ್ ಜೇನಾ ಇದೆ ಮೊದಲ ಬಾರಿಗೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದರು,ಆದರೆ ಅವರು ಫೈನಲ್ ಗೆ ಎಂಟ್ರಿ ಕೊಡುವಲ್ಲಿ ವಿಫಲರಾದರು. ಇನ್ನೊಂದೆಡೆಗೆ ಪಾಕಿಸ್ತಾನದ ನದೀಮ್ 86.59 ಅಂತರದಲ್ಲಿ ಜಾವೆಲಿನ್ ಎಸೆಯುವ ಮೂಲಕ ಅವರು ಸಹ ಫೈನಲ್ ಗೆ ಎಂಟ್ರಿಕೊಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_129.txt b/zeenewskannada/data1_url7_500_to_1680_129.txt new file mode 100644 index 0000000000000000000000000000000000000000..8b72124aabcacb183cacd52f87436f5cdcbbca6c --- /dev/null +++ b/zeenewskannada/data1_url7_500_to_1680_129.txt @@ -0,0 +1 @@ +1991 ರಲ್ಲಿ ಸಾಲದಿಂದ ಪಾರಾಗಲು ಭಾರತಕ್ಕೆ ವರವಾಗಿದ್ದ ಚಿನ್ನ...! ಅದು 1991 ರ ಕಥೆ... ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಆ ಸಮಯದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ವಿದೇಶಿ ಕರೆನ್ಸಿ ಇರಲಿಲ್ಲ. ದೇಶದ ಆರ್ಥಿಕತೆ ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಕುರಿತಾಗಿ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಂತಹ ಸಿ.ರಂಗರಾಜನ್ ಕೂಡ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಚಿನ್ನವನ್ನು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ, ಅದೊಂದು ಧಾರ್ಮಿಕ ಕಾರ್ಯಕ್ಕೆ ಹಾಗೂ ಪ್ರತಿಷ್ಠೆಯ ಪರಾಕಾಷ್ಠೆಗಾಗಿಯೂ ಸಹ ಬಳಸಲಾಗುತ್ತದೆ.ಹಾಗಾಗಿ ಇಲ್ಲಿ ಜನರ ಸ್ಥಿತಿಯನ್ನು ಚಿನ್ನದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ.ಸಾಮಾನ್ಯವಾಗಿ ಕಷ್ಟದ ಸಂದರ್ಭದಲ್ಲಿ ಚಿನ್ನವನ್ನು ಅಡ ಇಡುವುದನ್ನು ಅಶುಭದ ಸಂಕೇತ ಎಂದೇ ಪರಿಗಣಿಸಲಾಗಿದೆ.ಇಂತಹ ಸಂದರ್ಭದಲ್ಲಿ ದೇಶವೊಂದು ಸಾಲದ ಸುಳಿಯಿಂದ ಪಾರಾಗಲು ಚಿನ್ನವನ್ನು ಅಡವಿಟ್ಟರೆ ಏನಾಗಬಹುದು ಹೇಳಿ? ಹೌದು, ಆ ಕಾಲ ಘಟ್ಟವೇ ಅಂತದ್ದು, ಒಂದೆಡೆ ದೇಶದ ಜಿಡಿಪಿ ಅಧೋಗತಿಗೆ ಹೋಗಿತ್ತು, ತೈಲಗಳ ಬೆಲೆಗಳು ಗಗನಕ್ಕೇರಿದ್ದವು, ಇಂತಹ ಸಂದರ್ಭದಲ್ಲಿ ಭಾರತ ಸಾಲದ ಹೊರೆಯಿಂದ ಹೊರಬರಬೇಕಾದರೆ ಅನಿವಾರ್ಯವಾಗಿ ಚಿನ್ನದ ಮೊರೆಹೊಗಬೇಕಾಗಿ ಬಂದಿತ್ತು. ಇದನ್ನೂ ಓದಿ: ಅದು 1991 ರ ಕಥೆ... ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಆ ಸಮಯದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ವಿದೇಶಿ ಕರೆನ್ಸಿ ಇರಲಿಲ್ಲ. ದೇಶದ ಆರ್ಥಿಕತೆ ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಕುರಿತಾಗಿ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಂತಹ ಸಿ.ರಂಗರಾಜನ್ ಕೂಡ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಚಿನ್ನವನ್ನು ಅಡವಿಡುವ ಪರಿಸ್ಥಿತಿ ಉದ್ಬವಿಸಿದ್ದೇಕೆ ಗೊತ್ತೇ? ಆಗ ದೇಶದಲ್ಲಿ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪ ಉತ್ತುಂಗದಲ್ಲಿದ್ದ ಕಾಲ ಅದು. ದೇಶದಲ್ಲಿ ಲೈಸೆನ್ಸ್ ಪರ್ಮಿಟ್ ರಾಜ್ ಇತ್ತು. ಇದರಿಂದಾಗಿ ಎಲ್ಲದಕ್ಕೂ ಪರವಾನಗಿ ಬೇಕಿತ್ತು. ಹೀಗಾಗಿ ಈ ವ್ಯವಸ್ಥೆ ದೇಶದ ಆರ್ಥಿಕತೆಗೆ ಬಹಳ ದೊಡ್ಡ ಪೆಟ್ಟನ್ನು ನೀಡಿತ್ತು, ಅರಬ್ ದೇಶಗಳಲ್ಲಿ ಉದ್ಬವಿಸಿದ ಯುದ್ದದ ಪರಿಸ್ಥಿತಿ ದೇಶದ ಆರ್ಥಿಕತೆ ಮೇಲೆ ತೀವ್ರತರನಾದ ಹೊಡೆತವನ್ನು ನೀಡಿತ್ತು.ಇದೆ ವೇಳೆ ಅಧಿಕಾರಕ್ಕೆ ಬಂದಂತಹ ಚಂದ್ರಶೇಖರ್ ಸರ್ಕಾರವು ದೇಶವನ್ನು ಪುನರುಜ್ಜೀವನಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಪ್ರಾರಂಭಿಸಲಾಯಿತು. ತೈಲ ಆಮದು ಮಾಡಿಕೊಳ್ಳಲು ಭಾರತ ದುಪ್ಪಟ್ಟು ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತೈಲ ಆಮದು ಮಾಡಿಕೊಳ್ಳಲು ಆಗ ಹಣಕಾಸಿನ ಕೊರತೆ ಎದುರಾಗಿತ್ತು,ಹೀಗಾಗಿ ಭಾರತ ಆಗ ಅಂತರಾಷ್ಟ್ರೀಯ ಹಣಕಾಸು ನಿಧಿಯ ಬಾಗಿಲು ತಟ್ಟಿತು, ಕೊನೆಗೂ ಭಾರತ ಅಮೇರಿಕಾದಿಂದ 1 ಬಿಲಿಯನ್ 30 ಮಿಲಿಯನ್ ಡಾಲರ್ ಸಾಲವನ್ನು ಪಡೆಯಲು ಯಶಸ್ವಿಯಾಯಿತು. ಇದನ್ನೂ ಓದಿ: 1991 ರಲ್ಲಿ ಆಗಿದ್ದೇನು? ಆಗ ಪ್ರಧಾನಿ ಚಂದ್ರಶೇಖರ್, ಅವರ ಹಣಕಾಸು ಸಲಹೆಗಾರರಾಗಿದ್ದ ಮನಮೋಹನ್ ಸಿಂಗ್, ಹಣಕಾಸು ಸಚಿವ ಯಶವಂತ್ ಸಿನ್ಹಾ ಮತ್ತು ಆರ್‌ಬಿಐ ಗವರ್ನರ್ ಎಸ್. ವೆಂಕಟರಮಣನ ಜೊತೆಗೂಡಿ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಅದೇನಪ್ಪಾ ಎಂದರೆ ಚಿನ್ನವನ್ನು ಅಡವಿಡುವ ಮೂಲಕ ಸಾಲದ ಸುಳಿಯಿಂದ ಹೊರಬರುವುದು.ಆದರೆ ಆಗಿನ ಕಾಲಘಟ್ಟದಲ್ಲಿ 47 ಟನ್ ಚಿನ್ನವನ್ನು ದೇಶದಿಂದ ರಹಸ್ಯವಾಗಿ ತೆಗೆದುಕೊಂಡು ಹೋಗುವುದು ಸುಲಭವಾಗಿರಲಿಲ್ಲ.ಆದರೆ ಜುಲೈ 1991 ರಲ್ಲಿ ಆರ್‌ಬಿಐ 47 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್ ಸಂಗ್ರಹಿಸಿತು.ರಹಸ್ಯವಾಗಿ ಆಗ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ಗೆ ವಿಶೇಷ ವಿಮಾನವನ್ನು ಕಳುಹಿಸುವ ಮೂಲಕ ಚಿನ್ನವನ್ನು ಅಡಮಾನ ಇಡಲಾಯಿತು.ಅಂತಿಮವಾಗಿ ಈ ವಿಚಾರವಾಗಿ ಮನಮೋಹನ್ ಸಿಂಗ್ ಅವರು ಸಂಸತ್ತಿಗೆ ಬಂದು ಸ್ಪಷ್ಟನೆ ನೀಡಬೇಕಾಯಿತು.ಆದಾಗ್ಯೂ ಕೆಲವೇ ತಿಂಗಳುಗಳಲ್ಲಿ ಸರ್ಕಾರ ಒತ್ತೆ ಇಟ್ಟ ಚಿನ್ನವನ್ನು ವಾಪಸ್ ಖರೀದಿಸುವಲ್ಲಿ ಯಶಸ್ವಿಯಾಯಿತು. ಅಂದು ಸಾಲದ ಸುಲಿಗೆ ಸಿಲುಕಿದಾಗ 47 ಟನ್ ಅಡವಿಡುವ ಮೂಲಕ ಸಾಲದ ಭಾದೆಯಿಂದ ಹೊರಬಂದಿದ್ದ ದೇಶದಲ್ಲಿ ಚಿನ್ನದ ಸಂಗ್ರಹ 822.1 ಟನ್ ತಲುಪಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1290.txt b/zeenewskannada/data1_url7_500_to_1680_1290.txt new file mode 100644 index 0000000000000000000000000000000000000000..a23981de7203cb55f53ad152082beea0476664aa --- /dev/null +++ b/zeenewskannada/data1_url7_500_to_1680_1290.txt @@ -0,0 +1 @@ +: ಗಂಭೀರ್‌ ಕಣ್ಣು ತೆರೆಸಿದ ಸರಣಿ ಸೋಲು..ತಂಡದಲ್ಲಿ ಭಾರಿ ಬದಲಾವಣೆ..! : ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಅಂತಿಮ ಕದನಕ್ಕೆ ಸಜ್ಜಾಗಿದೆ. ಮೂರು ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ಕೊಲಂಬೊದಲ್ಲಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ಅಂತಿಮ ಏಕದಿನ ಪಂದ್ಯವನ್ನು ಗೆದ್ದರೆ ಶ್ರೀಲಂಕಾ ಸರಣಿಯನ್ನು ವಶಪಡಿಸಿಕೊಳ್ಳಲಿದೆ. :ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಅಂತಿಮ ಕದನಕ್ಕೆ ಸಜ್ಜಾಗಿದೆ. ಮೂರು ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ಕೊಲಂಬೊದಲ್ಲಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ಅಂತಿಮ ಏಕದಿನ ಪಂದ್ಯವನ್ನು ಗೆದ್ದರೆ ಶ್ರೀಲಂಕಾ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಮತ್ತೊಂದೆಡೆ, ಟೀಂ ಇಂಡಿಯಾ ತಮ್ಮ ತಪ್ಪುಗಳ ಮೇಲೆ ಕೇಂದ್ರೀಕರಿಸಿದೆ. ಭಾರತ ಎರಡು ಪಂದ್ಯಗಳಲ್ಲಿ ಗೆಲ್ಲದಿರಲು ಪ್ರಮುಖ ಕಾರಣ, ಬ್ಯಾಟಿಂಗ್ ವೈಫಲ್ಯ. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದಯನೀಯವಾಗಿ ವಿಫಲರಾದರು. ಶ್ರೀಲಂಕಾ ಸ್ಪಿನ್ ಆಡಲು ಸಾಧ್ಯವಾಗದೆ ಪೆವಿಲಿಯನ್ ಗೆ ಸರತಿ ಸಾಲಿನಲ್ಲಿ ನಿಂತಿತ್ತು. ರೋಹಿತ್ ಶರ್ಮಾ ಬಿಟ್ಟರೆ ಬೇರಾವ ಬ್ಯಾಟ್ಸ್‌ಮನ್‌ಗಳು ಸರಿಸಮನಾಗಿ ಪ್ರದರ್ಶನ ನೀಡಲಿಲ್ಲ. ಗೌತಮ್ ಗಂಭೀರ್ ಅವರ ಅನುಚಿತ ನಿರ್ಧಾರಗಳು ತಂಡವನ್ನು ಖರೀದಿಸಿವೆ ಎಂಬ ಅಭಿಪ್ರಾಯವಿದೆ. ಎಡ-ಬಲ ಸಂಯೋಜನೆಗಾಗಿ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿದ ಬದಲಾವಣೆಗಳು ಗಂಭೀರ ಹಾನಿಯನ್ನುಂಟುಮಾಡಿದವು. ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬರಬೇಕಿದ್ದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು 6 ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುವ ಮೂಲಕ ಅವರು ಸಂಪೂರ್ಣ ವಿಫಲರಾದರು. ಮತ್ತೊಂದೆಡೆ, ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಹೆಚ್ಚು ಪ್ರಭಾವ ಬೀರಲಿಲ್ಲ. ಇದನ್ನೂ ಓದಿ: ಗೌತಮ್ ಗಂಭೀರ್ ಈ ಕ್ರಮಾಂಕದಲ್ಲಿ ಮಧ್ಯಮ ಕ್ರಮಾಂಕವನ್ನು ಬಲಪಡಿಸುವತ್ತ ಗಮನ ಹರಿಸಿದರು. ಕೆಎಲ್ ರಾಹುಲ್ ಮತ್ತು ಶಿವಂ ದುಬೆ ಬದಲಿಗೆ ಸ್ಪಿನ್ನರ್ ರಿಯಾನ್ ಪರಾಗ್ ಜೊತೆಗೆ ಎಡಗೈ ಬ್ಯಾಟ್ಸ್‌ಮನ್ ರಿಷಬ್ ಪಂತ್ ಆಡಲಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಈ ಎರಡು ಬದಲಾವಣೆಗಳೊಂದಿಗೆ ಟೀಂ ಇಂಡಿಯಾ ಕಣಕ್ಕೆ ಇಳಿಯಲಿದೆ. ಇವರಿಬ್ಬರ ಆಗಮನ ತಂಡಕ್ಕೆ ಉತ್ತಮ ಸಮತೋಲನ ತರಲಿದೆ ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ರಯಾನ್ ಪರಾಗ್ ಆರನೇ ಬೌಲಿಂಗ್ ಆಯ್ಕೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಥಿರವಾಗಿ ಬ್ಯಾಟಿಂಗ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1291.txt b/zeenewskannada/data1_url7_500_to_1680_1291.txt new file mode 100644 index 0000000000000000000000000000000000000000..e53564fb69e8e42809093f6c9ed1311dab9f6d43 --- /dev/null +++ b/zeenewskannada/data1_url7_500_to_1680_1291.txt @@ -0,0 +1 @@ +ಕ್ರಿಕೆಟ್ ಮಂಡಳಿಯಲ್ಲಿ ಗೊಂದಲ...ಮುಂದಿನ ಯಾರು ಎಂಬುದರ ಬಗ್ಗೆ ಶುರುವಾಯ್ತು ಚರ್ಚೆ..! : ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸಂಚಲನ ಉಂಟಾಗಿದೆ. ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಸಕ್ತ 2024-2025ರ ಕ್ರಿಕೆಟ್ ಋತುವಿನ ಅಂತ್ಯದ ನಂತರ ಅವರು ಕೆಳಗಿಳಿಯಲಿದ್ದಾರೆ. ಇದನ್ನು ಅವರೇ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ತೊರೆಯುವುದು ಕಠಿಣ ನಿರ್ಧಾರ ಎಂದು ಬಣ್ಣಿಸಿದರು. :ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸಂಚಲನ ಉಂಟಾಗಿದೆ. ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಸಕ್ತ 2024-2025ರ ಕ್ರಿಕೆಟ್ ಋತುವಿನ ಅಂತ್ಯದ ನಂತರ ಅವರು ಕೆಳಗಿಳಿಯಲಿದ್ದಾರೆ. ಇದನ್ನು ಅವರೇ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ತೊರೆಯುವುದು ಕಠಿಣ ನಿರ್ಧಾರ ಎಂದು ಬಣ್ಣಿಸಿದರು. ನಿಕ್ ಹಾಕ್ಲಿ 13 ವರ್ಷಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಲ್ಲಿದ್ದಾರೆ. 2020 ರಲ್ಲಿ ಆಗಿ ನೇಮಕಗೊಂಡರು. ಕರೋನವೈರಸ್ ಏಕಾಏಕಿ ಸಮಯದಲ್ಲಿ ಮಂಡಳಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾದ ಕಾರಣ ಆಗಿನ ಸಿಇಒ ಕೆವಿನ್ ರಾಬರ್ಟ್ಸ್ ರಾಜೀನಾಮೆ ನೀಡಬೇಕಾಯಿತು. ಕೆವಿನ್ ರಾಬರ್ಟ್ಸ್ ರಾಜೀನಾಮೆಯ ನಂತರ ನಿಕ್ ಹಾಕ್ಲೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆರಂಭದಲ್ಲಿ ಹಂಗಾಮಿ ಸಿಇಒ ಆಗಿ ಮುಂದುವರಿದರು. ಮುಂದಿನ ವರ್ಷ, ಅವರು ಪೂರ್ಣ ಸಮಯದ ಆಗಿ ಬಡ್ತಿ ಪಡೆದರು. 2020-21ರ ಋತುವಿನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ನೆಲವನ್ನು ಮುರಿದಿದೆ. ಅವರ ಅಧಿಕಾರಾವಧಿಯಲ್ಲಿ ಆಸ್ಟ್ರೇಲಿಯಾವು ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದನ್ನೂ ಓದಿ: ಸೆವೆನ್ ವೆಸ್ಟ್ ಮೀಡಿಯಾ, ಫಾಕ್ಸ್‌ಟೆಲ್ ಗ್ರೂಪ್ ಮತ್ತು ಡಿಸ್ನಿ ಸ್ಟಾರ್ಸ್‌ನೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾದ ದೀರ್ಘಾವಧಿಯ ಮಾಧ್ಯಮ ವ್ಯವಹಾರಗಳನ್ನು ಭದ್ರಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ತಂಡವನ್ನು ಅವೇಧನೀಯವಾಗಿಸುವಲ್ಲಿ ಅವರು ತಮ್ಮ ಪಾತ್ರವನ್ನು ನಿರ್ವಹಿಸಿದರು. ತಂಡದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಧಿಕಾರಾವಧಿಯನ್ನು ಮತ್ತೆ ವಿಸ್ತರಿಸಲು ಮಂಡಳಿಯು ಬಯಸಲಿಲ್ಲ. ಇದರೊಂದಿಗೆ ಅವರು ಮುಂದಿನ ಮಾರ್ಚ್‌ನಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದು, ಹೊಸ ಸಿಇಒ ಬರಲಿದ್ದಾರೆ ಎಂದು ಬಹಿರಂಗಪಡಿಸಿದರು. ಹೊಸ ಯಾರೆಂಬುದರ ಬಗ್ಗೆ ಹೆಚ್ಚು ಗಮನಹರಿಸಲು ಬಯಸುವುದಿಲ್ಲ ಎಂದು ನಿಕ್ ಹೇಳಿದರು ಮತ್ತು ಪ್ರಸ್ತುತ ಋತುವನ್ನು ಉನ್ನತ ಮಟ್ಟದಲ್ಲಿ ಮುಗಿಸುವತ್ತ ಗಮನಹರಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಕೆಲವು ಹೆಗ್ಗುರುತುಗಳನ್ನು ಸಾಧಿಸಿತು. ಪುರುಷರಿಗೆ ಸರಿಸಮನಾಗಿ ಮಹಿಳಾ ಕ್ರಿಕೆಟಿಗರಿಗೆ ಗುತ್ತಿಗೆ ಸಂಭಾವನೆ ನೀಡಲು ಸಾಧ್ಯವಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1292.txt b/zeenewskannada/data1_url7_500_to_1680_1292.txt new file mode 100644 index 0000000000000000000000000000000000000000..4ebdb1c70df15e6f2a20ddd5af380848af75117b --- /dev/null +++ b/zeenewskannada/data1_url7_500_to_1680_1292.txt @@ -0,0 +1 @@ +: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..! : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಶ್ರೀಲಂಕಾದ ತಾತ್ಕಾಲಿಕ ಮುಖ್ಯ ಕೋಚ್ ಜಯಸೂರ್ಯ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆದಿದೆ. ಭಾನುವಾರ ನಡೆದ ಮೂರು ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. :ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಶ್ರೀಲಂಕಾದ ತಾತ್ಕಾಲಿಕ ಮುಖ್ಯ ಕೋಚ್ ಜಯಸೂರ್ಯ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆದಿದೆ. ಭಾನುವಾರ ನಡೆದ ಮೂರು ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಲು ಫೀಲ್ಡ್‌ಗೆ ಇಳಿದ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 240 ರನ್ ಗಳಿಸಿ ಭಾರತ ತಂಡಕ್ಕೆ ಅಲ್ಪ ಮೊತ್ತದ ಟಾರ್ಗೆಟ್‌ ನೀಡಿತ್ತು. ಅವಿಷ್ಕಾ ಫೆರ್ನಾಂಡೊ 62 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 40 ರನ್‌ ಕಲೆಹಾಕಿದರು. ಇನ್ನೂ, ಕಮಿಂದು ಮೆಂಡಿಸ್ 44 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 40 ರನ್‌ ಗಳಿಸಿ ಗರಿಷ್ಠ ಸ್ಕೋರರ್‌ಗಳಾದರು. ಭಾರತದ ಬೌಲರ್‌ಗಳ ಪೈಕಿ ವಾಷಿಂಗ್ಟನ್ ಸುಂದರ್ (3/30) ಕುಲದೀಪ್ ಯಾದವ್ (2/33) ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಗುರಿ ಬೆನ್ನತ್ತಿದ ಭಾರತ 42.2 ಓವರ್‌ಗಳಲ್ಲಿ 208 ರನ್‌ಗಳಿಗೆ ಕುಸಿದು ಬಿತ್ತು. ನಾಯಕ ರೋಹಿತ್ ಶರ್ಮಾ (44 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ 64) ಅರ್ಧಶತಕದೊಂದಿಗೆ ಮಿಂಚಿದರು.. ಉಳಿದ ಬ್ಯಾಟ್ಸ್ ಮನ್ ಗಳು ವಿಫಲರಾದರು. ಶುಭಮನ್ ಗಿಲ್ (44 ಎಸೆತಗಳಲ್ಲಿ 3 ಬೌಂಡರಿ ಸಹಿತ 35) ಮತ್ತು ಅಕ್ಷರ್ ಪಟೇಲ್ (44 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 44) ಯಾವುದೇ ತೊಂದರೆಯಿಲ್ಲದಂತಾಯಿತು. ಶ್ರೀಲಂಕಾದ ಬೌಲರ್‌ಗಳಲ್ಲಿ ಜೆಫ್ರಿ ವಾಂಡರ್ಸೆ (6/33) 6 ವಿಕೆಟ್‌ಗಳೊಂದಿಗೆ ಚಾರಿತ್ ಅಸಲಂಕಾ (3/19) ಮೂರು ವಿಕೆಟ್‌ಗಳನ್ನು ಕಬಳಿಸಿದರು. ಪಂದ್ಯದ ಬಳಿಕ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡುತ್ತಿದ್ದಂತೆ ಜಯಸೂರ್ಯ ಕೊಹ್ಲಿ ಜತೆ ಕೆಲಕಾಲ ಮಾತನಾಡಿದರು. ಇವರಿಬ್ಬರು ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಡಿಆರ್‌ಎಸ್ ಬಗ್ಗೆ ಮಾತನಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಿಆರ್ ಎಸ್ ನಿಂದ ಔಟಾಗುವ ಅಪಾಯದಿಂದ ಪಾರಾಗಿದ್ದಾರೆ. ಅಕಿಲ ಧನುಂಜಯ ಎಸೆದ 15ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಈ ಓವರ್‌ನಲ್ಲಿ ಕೊಹ್ಲಿ ವಿಕೆಟ್‌ಗಳ ಮುಂದೆ ಸಿಕ್ಕಾಗ ಅಂಪೈರ್ ಅವರನ್ನು ಔಟ್ ಮಾಡಿದರು. ಕೊಹ್ಲಿ ನಿರ್ಧಾರವನ್ನು ಸವಾಲು ಮಾಡಿದರು ಮತ್ತು ಸಕಾರಾತ್ಮಕ ಫಲಿತಾಂಶವನ್ನು ಪಡೆದರು. ಇದನ್ನೂ ಓದಿ: ಪ್ಯಾಡ್‌ಗೆ ಹೋಗುವ ದಾರಿಯಲ್ಲಿ ಚೆಂಡು ಬ್ಯಾಟ್‌ಗೆ ಬಡಿದಿದೆ ಎಂದು ರಿಪ್ಲೇ ತೋರಿಸಿದೆ. ಟಿವಿ ಅಂಪೈರ್ ಇಲ್ಲ ಎಂದು ಹೇಳಿದರು. ಆದರೆ, ಶ್ರೀಲಂಕಾದ ಡ್ರೆಸ್ಸಿಂಗ್ ರೂಮ್ ಮತ್ತು ಆಟಗಾರರು ಈ ನಿರ್ಧಾರದಿಂದ ಆಘಾತಕ್ಕೊಳಗಾಗಿದ್ದಾರೆ. ಚೆಂಡು ಕೊಹ್ಲಿ ಬ್ಯಾಟ್‌ಗೆ ತಾಗಿಲ್ಲ ಎಂಬಂತೆ ಸನ್ನೆ ಮಾಡಿದರು. ಅಂಪೈರ್‌ಗಳ ತೀರ್ಪಿಗೆ ಸನತ್ ಜಯಸೂರ್ಯ ಕೂಡ ಸಿಟ್ಟಾದದ್ದು ಕಂಡುಬಂತು. ಪಂದ್ಯದ ನಂತರ ಕೈಕುಲುಕುವ ಪ್ರಕ್ರಿಯೆಯಲ್ಲಿ ಕೊಹ್ಲಿಯನ್ನು ತಡೆದ ಜಯಸೂರ್ಯ, ಈ ಡಿಆರ್‌ಎಸ್ ಬಗ್ಗೆ ಕೇಳಿದರು. ಜಯಸೂರ್ಯ ಅವರ ಸಂದೇಹಗಳಿಗೆ ಕೊಹ್ಲಿ ಉತ್ತರಿಸಿದಾಗ ಪರಸ್ಪರ ಭುಜ ತಟ್ಟಿಕೊಂಡು ಮುಂದೆ ಸಾಗಿದರು. — (@TheGame_26) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1293.txt b/zeenewskannada/data1_url7_500_to_1680_1293.txt new file mode 100644 index 0000000000000000000000000000000000000000..980bbf68f992aae9cedd4bca239744c7ffddab5f --- /dev/null +++ b/zeenewskannada/data1_url7_500_to_1680_1293.txt @@ -0,0 +1 @@ +: ಶ್ರಿಲಂಕಾ ವಿರದ್ದ ಮೂರನೆ ಪಂದ್ಯಕ್ಕೆ ಜ್ಜಾದ ಟೀಂ ಇಂಡಿಯಾದ ಪ್ಲೆಯಿಂಗ್‌ ..ತಂಡದಿಂದ ಶಿವಂ ದುಬೆ, ಕೆಎಲ್‌ ರಾಹುಲ್‌ ಔಟ್‌..! : ಶ್ರೀಲಂಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಸತತವಾಗಿ ಅನಿರೀಕ್ಷಿತ ಫಲಿತಾಂಶಗಳನ್ನು ಎದುರಿಸಿದೆ. ಬಾಲಕರನ್ನೊಳಗೊಂಡ ತಂಡದೊಂದಿಗೆ ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಹಿರಿಯ ಆಟಗಾರರ ಲಭ್ಯತೆಯ ನಡುವೆಯೂ ಏಕದಿನ ಸರಣಿಯಲ್ಲಿ ಎಡವುತ್ತಿದೆ. :ಶ್ರೀಲಂಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಸತತವಾಗಿ ಅನಿರೀಕ್ಷಿತ ಫಲಿತಾಂಶಗಳನ್ನು ಎದುರಿಸಿದೆ. ಬಾಲಕರನ್ನೊಳಗೊಂಡ ತಂಡದೊಂದಿಗೆ ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಹಿರಿಯ ಆಟಗಾರರ ಲಭ್ಯತೆಯ ನಡುವೆಯೂ ಏಕದಿನ ಸರಣಿಯಲ್ಲಿ ಎಡವುತ್ತಿದೆ. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಟೈ ಮಾಡಿಕೊಂಡಿದ್ದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ 32 ರನ್ ಗಳ ಸೋಲು ಕಂಡಿದೆ. 11 ವರ್ಷಗಳ ನಂತರ ಏಕದಿನದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿತು. ಈ ಸೋಲಿನೊಂದಿಗೆ ಸರಣಿ ಕೈ ತಪ್ಪುವ ಭೀತಿ ಎದುರಾಗಿದೆ. ಉಭಯ ತಂಡಗಳ ನಡುವಿನ ಅಂತಿಮ ಏಕದಿನ ಪಂದ್ಯ ಬುಧವಾರ ಕೊಲಂಬೊ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಮಾತ್ರ ಸರಣಿ ಸಮಬಲವಾಗಲಿದೆ. ಇಲ್ಲದಿದ್ದರೆ, ಶ್ರೀಲಂಕ ತಂಡ ಪಂದ್ಯವನ್ನು ವಶಪಡಿಸಿಕೊಳ್ಳಲಿದೆ. ಈ ಕ್ರಮದಲ್ಲಿ ಈ ಪಂದ್ಯದ ಬಗ್ಗೆ ಕುತೂಹಲ ಕೆರಳಿಸಿದೆ. ಎರಡೂ ತಂಡಗಳು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಮಧ್ಯಮ ಕ್ರಮಾಂಕದ ವೈಫಲ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಅಂತಿಮ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಕೆಎಲ್ ರಾಹುಲ್ ಜತೆಗೆ ಪೇಸ್ ಆಲ್ ರೌಂಡರ್ ಶಿವಂ ದುಬೆ ಗುರಿಯಾಗುವ ಸಾಧ್ಯತೆ ಇದೆ. ರಿಷಬ್ ಪಂತ್ ಜೊತೆಗೆ ರಿಯಾನ್ ಪರಾಗ್ ಈ ಎರಡು ಸ್ಥಾನಗಳನ್ನು ಪ್ರವೇಶಿಸುವ ಅವಕಾಶ ಪಡೆದಿದ್ದಾರೆ. ಇದನ್ನೂ ಓದಿ: ಮೊದಲೆರೆಡು ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಕೆಎಲ್‌ ರಾಹುಲ್‌ ವಿಕೆಟ್‌ ಕೀಪಿಂಗ್‌ನಲ್ಲಿ ಒಳ್ಳೆಯ ಪ್ರದರ್ಸನ ನೀಡಲಿಲ್ಲ. ಬ್ಯಾಟಿಂಗ್‌ನಲ್ಲೂ ಡಕ್‌ ಔಟ್‌ ಆಗುವ ಮೂಲಕ ಫೀಲ್ಡ್‌ನಿಂದ ಹೊರ ನಡೆದಿದ್ದರು. ಮತ್ತೊಂದೆಡೆ, ಶಿವಂ ದುಬೆ ಕೂಡ ತಮ್ಮ ಕಳಪೆ ಬ್ಯಾಟಿಂಗ್‌ನಿಂದ ತಂಡಕ್ಕೆ ಹೊರೆಯಾದರು. ಈ ಕ್ರಮಾಂಕದಲ್ಲಿ ರಾಹುಲ್ ಬದಲಿಗೆ ರಿಷಬ್ ಪಂತ್ ಹಾಗೂ ಶಿವಂ ದುಬೆ ಬದಲಿಗೆ ಸ್ಪಿನ್ ಸಾಮರ್ಥ್ಯ ಹೊಂದಿರುವ ರಿಯಾನ್ ಪರಾಗ್ ಅವರು ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇತರ ಸಂಯೋಜನೆಗಳಲ್ಲಿ ಪ್ರಮುಖ ಬದಲಾವಣೆಗಳ ಸಾಧ್ಯತೆಯಿಲ್ಲ. ರೋಹಿತ್ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಆಡಲಿದ್ದಾರೆ. ವಿರಾಟ್ ಕೊಹ್ಲಿ ಮೊದಲ ಡೌನ್‌ನಲ್ಲಿ ಆಡಿದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರಿಯಾನ್ ಪರಾಗ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಆಡಲಿದ್ದಾರೆ. ಕುಲದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕಣಕ್ಕೆ ಇಳಿದರೆ, ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ವೇಗಿಗಳ ಜವಾಬ್ದಾರಿಯನ್ನು ಹಂಚಿಕೊಳ್ಳಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1294.txt b/zeenewskannada/data1_url7_500_to_1680_1294.txt new file mode 100644 index 0000000000000000000000000000000000000000..dd7d7aca61e95f155c326ed612507097fa7955cd --- /dev/null +++ b/zeenewskannada/data1_url7_500_to_1680_1294.txt @@ -0,0 +1 @@ +ಗಾಯವಿದ್ದರೂ ಹೋರಾಡಿ ಸೋತ ಲಕ್ಷ್ಯ ಸೇನ್: ಚೊಚ್ಚಲ ಒಲಿಂಪಿಕ್ಸ್ ಪದಕದ ಕನಸು ಭಗ್ನ : ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆದ್ದಿದ್ದರೆ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಷಟ್ಲರ್ ಎನಿಸಿಕೊಳ್ಳುತ್ತಿದ್ದರು. ಇಲ್ಲಿಯವರೆಗೆ ಯಾವುದೇ ಭಾರತೀಯ ಪುರುಷ ಬ್ಯಾಡ್ಮಿಂಟನ್ ಆಟಗಾರ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದಿಲ್ಲ. ಲಕ್ಷ್ಯ ಸೇನ್ ಸೋಲಿನೊಂದಿಗೆ ಬ್ಯಾಡ್ಮಿಂಟನ್‌ʼನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. :ಭಾರತದ 22ರ ಹರೆಯದ ಯುವ ಶಟ್ಲರ್ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡಿದ್ದಾರೆ. ಪುರುಷರ ಬ್ಯಾಡ್ಮಿಂಟನ್‌ʼನ ಕಂಚಿನ ಪದಕದ ಪಂದ್ಯದಲ್ಲಿ, ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಮೊದಲ ಗೇಮ್ ಗೆದ್ದರೂ, ನಂತರದ ಪಂದ್ಯದಲ್ಲಿ 13-21, 16-21 ಮತ್ತು 11-21 ರಿಂದ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆದ್ದಿದ್ದರೆ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಷಟ್ಲರ್ ಎನಿಸಿಕೊಳ್ಳುತ್ತಿದ್ದರು. ಇಲ್ಲಿಯವರೆಗೆ ಯಾವುದೇ ಭಾರತೀಯ ಪುರುಷ ಬ್ಯಾಡ್ಮಿಂಟನ್ ಆಟಗಾರ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದಿಲ್ಲ. ಲಕ್ಷ್ಯ ಸೇನ್ ಸೋಲಿನೊಂದಿಗೆ ಬ್ಯಾಡ್ಮಿಂಟನ್‌ʼನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಇದನ್ನೂ ಓದಿ: ಸೆಮಿಫೈನಲ್‌ʼನಲ್ಲಿ ಎರಡನೇ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್ ಡೆನ್ಮಾರ್ಕ್‌ʼನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ನೇರ ಗೇಮ್‌ʼಗಳಲ್ಲಿ ಸೋತಿದ್ದರು. ಇನ್ನು ಒಲಿಂಪಿಕ್ ಸೆಮಿಫೈನಲ್‌ʼಗೆ ಪ್ರವೇಶಿಸಿದ ಮೊದಲ ಭಾರತೀಯ ಮತ್ತು ವಿಶ್ವದ 22 ನೇ ಶ್ರೇಯಾಂಕಿತ ಆಟಗಾರ ಲಕ್ಷ್ಯ, ರಿಯೊ ಒಲಿಂಪಿಕ್ಸ್ ಕಂಚು ಮತ್ತು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಕ್ಸೆಲ್‌ಸೆನ್ ವಿರುದ್ಧ 20-22, 14-21 ರಿಂದ ಸೋತಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1295.txt b/zeenewskannada/data1_url7_500_to_1680_1295.txt new file mode 100644 index 0000000000000000000000000000000000000000..61bb9ed4f2902e9ee3bf9e8290b2575cf7f6b684 --- /dev/null +++ b/zeenewskannada/data1_url7_500_to_1680_1295.txt @@ -0,0 +1 @@ +ಇಂಗ್ಲೆಂಡ್‌ʼನ ದಿಗ್ಗಜ ಬ್ಯಾಟ್ಸ್‌ಮನ್ ಗ್ರಹಾಂ ಥೋರ್ಪ್ ನಿಧನ : 1993 ರಿಂದ 2005 ರವರೆಗೆ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರಹಾಂ ಥೋರ್ಪ್ 2022 ರಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಇನ್ನು ಥೋರ್ಪ್ ಟೆಸ್ಟ್ ಕ್ರಿಕೆಟ್‌ʼನಲ್ಲಿ 44.66 ಸರಾಸರಿಯಲ್ಲಿ 6744 ರನ್ ಗಳಿಸಿದ್ದರು. ಇದರಲ್ಲಿ 16 ಶತಕಗಳು ಸೇರಿವೆ. :ಕ್ರಿಕೆಟ್ ಲೋಕದಲ್ಲಿ ಶೋಕ ಕಾಡಿದೆ. ವಿಶ್ವ ಕ್ರಿಕೆಟ್‌ʼನ ದಿಗ್ಗಜ ಕ್ರಿಕೆಟಿಗರೊಬ್ಬರು ನಿಧನರಾಗಿದ್ದು, ಈ ಸಾವಿನಿಂದ ಅವರ ಕುಟುಂಬ ಮತ್ತು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಇಂಗ್ಲೆಂಡ್ ಹಾಗೂ ಸರ್ರೆ ತಂಡದ ಮಾಜಿ ಬ್ಯಾಟ್ಸ್‌ಮನ್ ಗ್ರಹಾಂ ಥೋರ್ಪ್ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಮಾಹಿತಿ ನೀಡಿದೆ. ಇದನ್ನೂ ಓದಿ: 1993 ರಿಂದ 2005 ರವರೆಗೆ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರಹಾಂ ಥೋರ್ಪ್ 2022 ರಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಇನ್ನು ಥೋರ್ಪ್ ಟೆಸ್ಟ್ ಕ್ರಿಕೆಟ್‌ʼನಲ್ಲಿ 44.66 ಸರಾಸರಿಯಲ್ಲಿ 6744 ರನ್ ಗಳಿಸಿದ್ದರು. ಇದರಲ್ಲಿ 16 ಶತಕಗಳು ಸೇರಿವೆ. ಇದನ್ನೂ ಓದಿ: ಗ್ರಹಾಂ ಥೋರ್ಪ್ ಸರ್ರೆ ಪರ ಕೌಂಟಿ ಕ್ರಿಕೆಟ್ ಆಡಿದ್ದು, ಸುಮಾರು 20,000 ರನ್ ಗಳಿಸಿದ್ದರು. ಇನ್ನು ಇಂಗ್ಲೆಂಡ್‌ ಪರ 100 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 44.66 ಸರಾಸರಿಯಲ್ಲಿ 6744 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 16 ಶತಕ, 1 ದ್ವಿಶತಕ ಮತ್ತು 39 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1296.txt b/zeenewskannada/data1_url7_500_to_1680_1296.txt new file mode 100644 index 0000000000000000000000000000000000000000..7a3f179102272528909438bdb6d48ea374c98630 --- /dev/null +++ b/zeenewskannada/data1_url7_500_to_1680_1296.txt @@ -0,0 +1 @@ +ಏನೇ ಆದ್ರೂ ನಾನು ಬದಲಾಗಲ್ಲ... ಶ್ರೀಲಂಕಾ ವಿರುದ್ಧ ಸೋಲುಂಡ ಬಳಿಕ ರೋಹಿತ್ ಶರ್ಮಾ ಖಡಕ್‌ ಆಗಿ ಹೀಗಂದಿದ್ದೇಕೆ? : ಈ ಪಂದ್ಯದಲ್ಲಿ ರೋಹಿತ್ ಶರ್ಮಾ 64 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ ನಂತರ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದಕ್ಕೂ ಮುನ್ನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಅರ್ಧಶತಕ ಸಿಡಿಸಿದ್ದು, ಆ ಪಂದ್ಯ ಟೈ ಆಗಿತ್ತು. :ಕೊಲಂಬೊದಲ್ಲಿ ಮೊದಲ ಟೈ ಆದ ಬಳಿಕ ಆಗಸ್ಟ್ 4 ರಂದು ಎರಡನೇ ಪಂದ್ಯ ನಡೆದಿತ್ತು. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲುಂಡಿತ್ತು. ಈ ಪಂದ್ಯದಲ್ಲಿ ಮೊದಲು ಆಡಿದ ಶ್ರೀಲಂಕಾ ಭಾರತಕ್ಕೆ 241 ರನ್‌ʼಗಳ ಗುರಿ ನೀಡಿತ್ತು. ಆದರೆ, ಶ್ರೀಲಂಕಾದ ಸ್ಪಿನ್ ಎದುರು ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಕುಸಿದಿತ್ತು. ಇದನ್ನೂ ಓದಿ: ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ 64 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ ನಂತರ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದಕ್ಕೂ ಮುನ್ನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಅರ್ಧಶತಕ ಸಿಡಿಸಿದ್ದು, ಆ ಪಂದ್ಯ ಟೈ ಆಗಿತ್ತು. ಎರಡನೇ ಸೋಲಿನ ನಂತರ ರೋಹಿತ್ ಶರ್ಮಾಗೆ "ವಿಶೇಷವಾಗಿ ಪವರ್‌ ಪ್ಲೇನಲ್ಲಿ ತಮ್ಮ ವರ್ತನೆಯನ್ನು ಬದಲಾಯಿಸುವ ಅಗತ್ಯವಿದೆಯೇ?" ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಹೀಗೆಯೇ ಆಡೋದು. ಏನೇ ಆದ್ರೂ ನಾನು ಬದಲಾಗಲ್ಲ. ಬ್ಯಾಟಿಂಗ್ ವಿಧಾನವನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ" ಎಂದು ಹೇಳಿದರು. "ನನ್ನ ಉದ್ದೇಶದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಪವರ್‌ ಪ್ಲೇಯ ಲಾಭವನ್ನು ಪಡೆಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಇದರಿಂದ ನಾನು ತಂಡದ ಸ್ಕೋರ್ ಬೋರ್ಡ್‌ʼನಲ್ಲಿ ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸಬಹುದು" ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ 3 ಏಕದಿನ ಸರಣಿಯಲ್ಲಿ ಭಾರತ 0-1 ಅಂತರದಲ್ಲಿ ಹಿನ್ನಡೆಯಲ್ಲಿದೆ. ಆದರೆ, ಕೊನೆಯ ಏಕದಿನ ಪಂದ್ಯದಲ್ಲಿ ಪುನರಾಗಮನಕ್ಕೆ ಅವಕಾಶವಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1297.txt b/zeenewskannada/data1_url7_500_to_1680_1297.txt new file mode 100644 index 0000000000000000000000000000000000000000..457fc8beb65ae82bed360a5ba1930f77f1924ba7 --- /dev/null +++ b/zeenewskannada/data1_url7_500_to_1680_1297.txt @@ -0,0 +1 @@ +: ಟೀಂ ಇಂಡಿಯಾದ ಈ ನಿರ್ಧಾರಗಳೇ ಟೀಂ ಇಂಡಿಯಾದ ಸೋಲಿಗೆ ಕಾರಣನಾ..? : ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಸೋಲಿನ ಕದ ತಟ್ಟಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಎಡವಿದೆ ಮೊದಲನೇ ಪಂದ್ಯದಲ್ಲಿ ಟೈ ಮಾಡಿಕೊಂಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಎದುರಾಲಿ ತಂಡದ ವಿರುದ್ಧ ಮಂಡಿಯೂರಿದೆ. :ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಸೋಲಿನ ಕದ ತಟ್ಟಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಎಡವಿದೆ ಮೊದಲನೇ ಪಂದ್ಯದಲ್ಲಿ ಟೈ ಮಾಡಿಕೊಂಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಎದುರಾಲಿ ತಂಡದ ವಿರುದ್ಧ ಮಂಡಿಯೂರಿದೆ. ಮೊದಲ ಏಕದಿನ ಪಂದ್ಯವನ್ನು ನಿರಾಯಾಸವಾಗಿ ಟೈ ಮಾಡಿಕೊಂಡಿದ್ದ ಭಾರತ, ಎರಡನೇ ಏಕದಿನ ಪಂದ್ಯದಲ್ಲಿ 32 ರನ್ ಗಳಿಂದ ಸೋತಿತ್ತು. ರೋಹಿತ್ ಶರ್ಮಾ ಅವರ ವಿಧ್ವಂಸಕ ಬ್ಯಾಟಿಂಗ್‌ನಿಂದ ಭಾರತ ಮೊದಲ ವಿಕೆಟ್‌ಗೆ 97 ರನ್ ಗಳಿಸಿತು.. ಇನ್ನು 50 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ ಔಟಾದ ಬಳಿಕ ಭಾರತದ ಇನ್ನಿಂಗ್ಸ್ ಇಟ್ಟಿಗೆಗಳ ರಾಶಿಯಂತೆ ಕುಸಿದಿತ್ತು. ಇದನ್ನೂ ಓದಿ: ವಿರಾಟ್ ಕೊಹ್ಲಿ(14), ಶಿವಂ ದುಬೆ(0), ಶ್ರೇಯಸ್ ಅಯ್ಯರ್(7), ಕೆಎಲ್ ರಾಹುಲ್(0) ದಯನೀಯವಾಗಿ ವಿಫಲರಾದರು. ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ (44) ಏಕಾಂಗಿ ಹೋರಾಟ ನೀಡಿದರೂ ಇನ್ನೊಂದು ತುದಿಯಲ್ಲಿ ಯಾವುದೇ ನೆರವು ಸಿಗಲಿಲ್ಲ. ಆದರೆ ಗೌತಮ್ ಗಂಭೀರ್ ಅವರ ಎಡ-ಬಲ ಸಂಯೋಜನೆಯ ಪ್ರಯೋಗಗಳು ಟೀಂ ಇಂಡಿಯಾವನ್ನು ಸೋಲುವಂತೆ ಮಾಡಿದೆ. ಗಂಭೀರ್ ಅವರು ಶ್ರೇಯಸ್ ಅಯ್ಯರ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಇಳಿಸಿದ್ದರು. ಇನ್ನೂ ಶಿವಂ ದುಬೆ ಸ್ಪಿನ್ ಸಮರ್ಥವಾಗಿ ಆಡಬಲ್ಲ ಎಂಬ ಕಾರಣಕ್ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದರೆ, ಸರಿಯಾದ ಫುಟ್ ವರ್ಕ್ ಇಲ್ಲದೇ ವಿಕೆಟ್‌ ಒಪ್ಪಿಸಿ ಡಕೌಟ್ ಆಗಿ ಪೆವಿಲಿಯನ್ ಸೇರುವ ಮೂಲಕ ಭಾರತದ ಬ್ಯಾಟ್ಸ್ ಮನ್ ಗಳ ಮೇಲೆ ಅನಗತ್ಯ ಒತ್ತಡ ಹೇರಿದರು. ಇದನ್ನೂ ಓದಿ: ಗಂಭೀರ್ ಕೆಎಲ್ ರಾಹುಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಸಬೇಕಿತ್ತು. ಆದರೆ, ಎಡ-ಬಲ ಸಂಯೋಜನೆಗೆ ಅಕ್ಷರ್ ಪಟೇಲ್ ಅವರನ್ನು ಕಣಕ್ಕೆ ಇಳಿಸಲಾಯಿತು. ಇನ್ನೊಂಡೆ ಕೊಹ್ಲಿ ಔಟಾದರು. ಆರು ಮತ್ತು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಶ್ರೇಯಸ್ ಅಯ್ಯರ್ ಮತ್ತು ರಾಹುಲ್ ಕೂಡ ತೀವ್ರ ನಿರಾಸೆ ಅನುಭವಿಸಿದರು. ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಥಾನಗಳಲ್ಲಿ ಎಡ-ಬಲ ಸಂಯೋಜನೆಗಾಗಿ ಆಡದಿದ್ದರೆ, ಅವರು ಒತ್ತಡದಲ್ಲಿ ಬ್ಯಾಟಿಂಗ್ ಮಾಡಿ ಪ್ರಮುಖ ಜೊತೆಯಾಟವನ್ನು ಒದಗಿಸುತ್ತಿದ್ದರು ಎಂದು ಭಾವಿಸಲಾಗಿದೆ. ಗಂಭೀರ್ ಅವರ ಪ್ರಯೋಗಗಳೇ ಟೀಂ ಇಂಡಿಯಾ ಸೋಲಿಗೆ ಕಾರಣ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಗಂಭೀರ್ ಟೀಂ ಇಂಡಿಯಾವನ್ನು ನಾಶ ಮಾಡಲಿದ್ದಾರೆ ಎಂದು ಮತ್ತೊಬ್ಬ ಗ್ರೆಗ್ ಚಾಪೆಲ್ ಎಚ್ಚರಿಕೆ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1298.txt b/zeenewskannada/data1_url7_500_to_1680_1298.txt new file mode 100644 index 0000000000000000000000000000000000000000..a724fb2c2f9e08e1143baa6b4c9739309d4e0038 --- /dev/null +++ b/zeenewskannada/data1_url7_500_to_1680_1298.txt @@ -0,0 +1 @@ +"ನಾವು ಪಂದ್ಯ ಸೋಲಲು ಕಾರಣ ಆ ಒಬ್ಬ ಆಟಗಾರ...": ರೋಹಿತ್‌ ಶರ್ಮಾ..! : ಕಳಪೆ ಬ್ಯಾಟಿಂಗ್ ನಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ ಸೋತಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಭಾನುವಾರ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 32 ರನ್‌ಗಳಿಂದ ಸೋತಿದೆ. :ಕಳಪೆ ಬ್ಯಾಟಿಂಗ್ ನಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ ಸೋತಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಭಾನುವಾರ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 32 ರನ್‌ಗಳಿಂದ ಸೋತಿದೆ. ಈ ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದರು. ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಂಡರ್ಸೆ (6/33) ಅಸಾಧಾರಣ ಬೌಲಿಂಗ್‌ನಿಂದ ಅವರ ಪತನವನ್ನು ತಳ್ಳಿಹಾಕಿದರು. ಅವರಿಂದಲೇ ನಾವು ಗೆಲ್ಲಬೇಕಿದ್ದ ಪಂದ್ಯವನ್ನು ಸೋತಿದ್ದೇವೆ ಎಂದು ಅವರು ಹೇಳಿದ್ದಾರೆ. ‘ಪಂದ್ಯ ಸೋತಾಗ ಎಲ್ಲವೂ ನಿರಾಸೆ ಮೂಡಿಸುತ್ತದೆ. ಜೆಫ್ರಿ ವಂಡರ್ಸೆ ಅವರ 10 ಓವರ್‌ಗಳು ಒಂದೇ ಅಲ್ಲ. ಸ್ಥಿರತೆ ಮುಖ್ಯ. ಇಂದು ನಾವು ಸಾಮೂಹಿಕವಾಗಿ ವಿಫಲರಾಗಿದ್ದೇವೆ. ಈ ಸೋಲು ಭಾರೀ ನಿರಾಸೆ ತಂದಿದೆ. ಆದರೆ ಅಂತಹ ವೈಫಲ್ಯಗಳು ಸಹಜ. ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಎಡ-ಬಲ ಸಂಯೋಜನೆಯು ಸ್ಟ್ರೈಕ್ ಅನ್ನು ತಿರುಗಿಸಲು ಸುಲಭವಾಗಿಸುತ್ತದೆ. ಇದನ್ನೂ ಓದಿ: ಜಾಫ್ರಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಈ ಗೆಲುವಿಗಾಗಿ ಅವರು 6 ವಿಕೆಟ್‌ಗಳನ್ನು ಕಬಳಿಸಿದರು. ನಾನು ಆಡಿದ ರೀತಿಯಲ್ಲಿ 65 ರನ್ ಗಳಿಸಲು ಸಾಧ್ಯವಾಯಿತು. ಹಾಗೆ ಆಕ್ರಮಣಕಾರಿಯಾಗಿ ಆಡಿದರೆ ತುಂಬಾ ರಿಸ್ಕ್ ತೆಗೆದುಕೊಳ್ಳುತ್ತೇನೆ. ಈ ಪಿಚ್‌ನ ಸ್ವರೂಪವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಮಧ್ಯಮ ಓವರ್‌ಗಳಲ್ಲಿ ಈ ವಿಕೆಟ್‌ನಲ್ಲಿ ಆಡುವುದು ತುಂಬಾ ಕಷ್ಟ. ಮೊದಲ ಪವರ್ ಪ್ಲೇನಲ್ಲಿ ಸಾಧ್ಯವಾದಷ್ಟು ರನ್ ಗಳಿಸಿ. ಇಂದು ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಈ ವೈಫಲ್ಯವನ್ನು ಲಘುವಾಗಿ ಪರಿಗಣಿಸಬೇಕಾಗಿಲ್ಲ. ಆದರೆ ಮಿಡ್ಲ್‌ಲಾರ್ಡ್ ವೈಫಲ್ಯದ ಬಗ್ಗೆ ಚರ್ಚಿಸುವ ಅಗತ್ಯವಿದೆ' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 240 ರನ್ ಗಳಿಸಿತು. ಅವಿಷ್ಕಾ ಫೆರ್ನಾಂಡೊ (62 ಎಸೆತಗಳಲ್ಲಿ 5 ಬೌಂಡರಿ ಸಹಿತ 40) ಮತ್ತು ಕಮಿಂದು ಮೆಂಡಿಸ್ (44 ಎಸೆತಗಳಲ್ಲಿ 4 ಬೌಂಡರಿ ಸಹಿತ 40) ಗರಿಷ್ಠ ಸ್ಕೋರರ್‌ಗಳಾದರು. ಭಾರತದ ಬೌಲರ್‌ಗಳ ಪೈಕಿ ವಾಷಿಂಗ್ಟನ್ ಸುಂದರ್ (3/30) ಕುಲದೀಪ್ ಯಾದವ್ (2/33) ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಗುರಿ ಬೆನ್ನತ್ತಿದ ಭಾರತ 42.2 ಓವರ್‌ಗಳಲ್ಲಿ 208 ರನ್‌ಗಳಿಗೆ ಕುಸಿದು ಬಿತ್ತು. ನಾಯಕ ರೋಹಿತ್ ಶರ್ಮಾ (44 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ 64) ಅರ್ಧಶತಕದೊಂದಿಗೆ ಮಿಂಚಿದರು. ಪ್ರಮುಖ ಇನ್ನಿಂಗ್ಸ್. ಉಳಿದ ಬ್ಯಾಟರ್‌ಗಳು ದಯನೀಯವಾಗಿ ವಿಫಲರಾದರು. ಶ್ರೀಲಂಕಾ ಬೌಲರ್‌ಗಳ ಪೈಕಿ ಜೆಫ್ರಿ ವಂಡರ್‌ಸೆ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1299.txt b/zeenewskannada/data1_url7_500_to_1680_1299.txt new file mode 100644 index 0000000000000000000000000000000000000000..0d15d6ce6996a259eeddae242f355153de00ecd9 --- /dev/null +++ b/zeenewskannada/data1_url7_500_to_1680_1299.txt @@ -0,0 +1 @@ +: ಶ್ರೀಲಂಕಾ ತಂಡದ ವಿರುದ್ಧ ಎರಡನೇ ಪಂದ್ಯ ಸೋತ ಭಾರತ..18 ವರ್ಷಗಳ ನಂತರ ಸೋಲಿನ ಕದ ತೆರೆಯುತ್ತಾ..? : ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಎದುರು ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಶರಣಾದರು. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 32 ರನ್‌ಗಳ ಸೋಲು ಕಂಡಿದೆ. :ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಎದುರು ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಶರಣಾದರು. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 32 ರನ್‌ಗಳ ಸೋಲು ಕಂಡಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 241 ರನ್ ಗಳ ಗುರಿ ಇತ್ತು. ಟೀಂ ಇಂಡಿಯಾ 42.2 ಓವರ್‌ಗಳಲ್ಲಿ ಕೇವಲ 208 ರನ್‌ಗಳಿಗೆ ಕುಸಿದಿತ್ತು. ನಾಯಕ ರೋಹಿತ್ ಶರ್ಮಾ ಭಾರತದ ಪರ ಗರಿಷ್ಠ 64 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಮೊದಲ ಏಕದಿನ ಪಂದ್ಯ ಟೈ ಆಗಿತ್ತು. 3 ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡ 1-0 ಮುನ್ನಡೆ ಸಾಧಿಸಿದೆ. ಆಗಸ್ಟ್ 7 ರಂದು ನಡೆಯಲಿರುವ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ ಗೆದ್ದರೂ ಸರಣಿ ಗೆಲ್ಲಲು ಸಾಧ್ಯವಿಲ್ಲ. ಭಾರತ ತಂಡ 18 ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ಸರಣಿಯನ್ನು ಗೆಲ್ಲದೆ ಶ್ರೀಲಂಕಾದಿಂದ ಮರಳಲಿದೆ. 2006ರಲ್ಲಿ ಕೊನೆಯ ಬಾರಿಗೆ ಉಭಯ ತಂಡಗಳ ನಡುವಿನ ಏಕದಿನ ಸರಣಿ ಡ್ರಾ ಆಗಿತ್ತು. ಇದಾದ ನಂತರ ಭಾರತ 2008 ರಿಂದ ಶ್ರೀಲಂಕಾದಲ್ಲಿ ನಿರಂತರವಾಗಿ ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು. ಶ್ರೀಲಂಕಾ ತಂಡ ನೀಡಿದ್ದ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನೀಡಿದರು. ಇದಾದ ಬಳಿಕ 133 ರನ್‌ಗೆ ಅರ್ಧ ತಂಡ ಪೆವಿಲಿಯನ್‌ಗೆ ಮರಳಿತು. ರೋಹಿತ್ 44 ಎಸೆತಗಳಲ್ಲಿ 64 ರನ್ ಗಳಿಸಿದರೆ, ಗಿಲ್ 44 ಎಸೆತಗಳಲ್ಲಿ 35 ರನ್ ಗಳಿಸಿದರು. ವಿರಾಟ್ ಕೊಹ್ಲಿ 14 ರನ್ ಗಳಿಸಿದ್ದಾಗ ಶಿವಂ ದುಬೆ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರೆ ಶ್ರೇಯಸ್ ಅಯ್ಯರ್ 7 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ 44 ರನ್ ಗಳಿಸಿದರು. ವಾಷಿಂಗ್ಟನ್ ಸುಂದರಿ 40 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಮೊಹಮ್ಮದ್ ಸಿರಾಜ್ 4 ರನ್ ಗಳಿಸಿ ಔಟಾದರು. ಅವರು ಅಸ್ಲಂಕಾ ಅವರ 4 ರನ್‌ಗಳಲ್ಲಿ ಎಲ್‌ಬಿಡಬ್ಲ್ಯು ಔಟಾದರು. ಅರ್ಷದೀಪ್ ಸಿಂಗ್ 3 ರನ್ ಗಳಿಸಿ ರನೌಟ್ ಆದರು. ಶ್ರೀಲಂಕಾ ಪರ, ಭಾರತದ ಮೊದಲ ಆರು ವಿಕೆಟ್‌ಗಳನ್ನು ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಪಡೆದರು. ವಾಂಡರ್ಸೆಯ ಸ್ಪಿನ್‌ನ ಬಲೆಗೆ ಭಾರತದ ದಿಗ್ಗಜರು ಸುಲಭವಾಗಿ ಸಿಕ್ಕಿಬಿದ್ದರು. ಶ್ರೀಲಂಕಾ ನಾಯಕ ಚರಿತ್ ಅಸಲಂಕಾ 3 ವಿಕೆಟ್ ಪಡೆದರು. ಇದನ್ನೂ ಓದಿ: ಇದಕ್ಕೂ ಮುನ್ನ ವಾಷಿಂಗ್ಟನ್ ಸುಂದರ್ ನೇತೃತ್ವದ ಭಾರತೀಯ ಸ್ಪಿನ್ನರ್‌ಗಳ ಅದ್ಭುತ ಪ್ರದರ್ಶನದಿಂದ ಶ್ರೀಲಂಕಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಲದಿಂದ 9 ವಿಕೆಟ್‌ಗೆ 240 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಸುಂದರ್ 10 ಓವರ್ ಗಳಲ್ಲಿ ಒಂದು ಮೇಡನ್ ಸಹಿತ 30 ರನ್ ನೀಡಿ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ ಎರಡು ವಿಕೆಟ್ ಪಡೆದರು. ಇಬ್ಬರೂ ಪಿಚ್‌ನಿಂದ ಸಿಗುತ್ತಿದ್ದ ನೆರವಿನ ಸಂಪೂರ್ಣ ಲಾಭ ಪಡೆದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅವಿಷ್ಕ ಫೆರ್ನಾಂಡೋ 40 ರನ್, ಕಮಿಂದು ಮೆಂಡಿಸ್ 40 ರನ್, ದುನಿತ್ ವೆಲಾಲಗೆ 39 ರನ್ ಮತ್ತು ಕುಸಲ್ ಮೆಂಡಿಸ್ 30 ರನ್ ಕೊಡುಗೆ ನೀಡಿದರು. 6 ವಿಕೆಟ್‌ಗೆ 136 ರನ್ ಗಳಿಸಿ ಸಂಕಷ್ಟದಲ್ಲಿದ್ದರೂ, ವೇಲಾಲಾಗೆ ಮತ್ತು ಕಮಿಂದು ಮೆಂಡಿಸ್ ಅವರ ಏಳನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟದ ನೆರವಿನಿಂದ ಈ ಸ್ಕೋರ್ ತಲುಪಿತು. ಕಳೆದ ಪಂದ್ಯದಲ್ಲಿ ಅರ್ಧಶತಕ. ಆದಾಗ್ಯೂ, ಶ್ರೀಲಂಕಾಕ್ಕೆ ಮೊದಲ ಹೊಡೆತವನ್ನು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ನೀಡಿದರು, ಅವರು ಅತ್ಯುತ್ತಮ ಇನ್ಸ್ವಿಂಗರ್ನೊಂದಿಗೆ ವಿಕೆಟ್ ಹಿಂದೆ ಕೆಎಲ್ ರಾಹುಲ್ ಅವರ ಫಾರ್ಮ್ನಲ್ಲಿ ಪಾಥುಮ್ ನಿಸ್ಸಾಂಕ ಅವರನ್ನು ಕ್ಯಾಚ್ ಔಟ್ ಮಾಡಿದರು. ನಂತರ ಅವಿಷ್ಕಾ ಫೆರ್ನಾಂಡೊ 62 ಎಸೆತಗಳನ್ನಾಡಿ, 5 ಬೌಂಡರಿ ಸಿಡಿಸಿದರು, ಕುಸಲ್ ಮೆಂಡಿಸ್ 42 ಎಸೆತಗಲಲ್ಲಿ, 3 ಬೌಂಡರಿ ಸಿಡಿಸಿ ಎರಡನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ಆಡುವ ಮೂಲ ಹೊರ ನಡೆದರು. ಆದರೆ ಎರಡೂ ಕಡೆಯ ಸ್ಪಿನ್ನರ್‌ಗಳು ಬೌಲಿಂಗ್ ಮಾಡಲು ಪ್ರಾರಂಭಿಸಿದಾಗ, ರನ್ ವೇಗವು ನಿಧಾನವಾಗತೊಡಗಿತು. ಆಗ ಇಬ್ಬರೂ ಸುಂದರನಿಗೆ ಬಲಿಯಾದರು. ನಂತರ ಅಕ್ಷರ್ ಪಟೇಲ್ (38/1) ಎಸೆತದಲ್ಲಿ ಸದೀರ ಸಮರವಿಕ್ರಮ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರು. ಚರಿತ್ ಅಸಲಂಕಾ ಸ್ಪಿನ್ನರ್‌ಗಳನ್ನು ಧೈರ್ಯದಿಂದ ಎದುರಿಸಿದರು ಆದರೆ ಎಡಗೈ ಬ್ಯಾಟ್ಸ್‌ಮನ್ ಸುಂದರ್ ಅವರ ಎಸೆತದಲ್ಲಿ ಸರ್ಕಲ್ ಒಳಗೆ ಅಕ್ಷರ್ ಪಟೇಲ್‌ಗೆ ಸುಲಭ ಕ್ಯಾಚ್ ನೀಡಿದರು, ಇದರಿಂದಾಗಿ ಲಂಕಾ ಸ್ಕೋರ್ ಆರು ವಿಕೆಟ್‌ಗೆ 136 ರನ್ ಆಯಿತು. ಮತ್ತೊಮ್ಮೆ ತಾಳ್ಮೆಯ ಆಟವಾಡಿದ ಯುವ ವೆಲಾಲಗೆ ಅಕ್ಷರ ಮತ್ತು ಸಿರಾಜ್ ಮೇಲೆ ತಲಾ ಒಂದು ಸಿಕ್ಸರ್ ಬಾರಿಸಿದರು. ಒಂಬತ್ತು ರನ್ ಗಳಿಸಿದ್ದ ಕುಲದೀಪ್ ಎಸೆತದಲ್ಲಿ ಶಿವಂ ದುಬೆ ಜೀವದಾನ ನೀಡಿದ ಕಮಿಂದು ರೂಪದಲ್ಲಿ ಅವರಿಗೆ ಉತ್ತಮ ಜೊತೆಯಾಟ ಸಿಕ್ಕಿತು. ಕುಲದೀಪ್ ವೆಲಾಲಾಗೆಯನ್ನು ಔಟ್ ಮಾಡಿದರು ಆದರೆ ಕಮಿಂದು ಕೆಲವು ಅತ್ಯುತ್ತಮ ಹೊಡೆತಗಳನ್ನು ಆಡಿದರು, ಇದರಿಂದಾಗಿ ಶ್ರೀಲಂಕಾ ತಂಡವು ಮೊದಲ ಗಿಂತ ಉತ್ತಮ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಗಿದೆ. ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಕೊನೆಯ ಐದು ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳ ಪ್ರಯತ್ನಗಳು ತೃಪ್ತಿಕರವಾಗಿಲ್ಲದ ಕಾರಣ ಶ್ರೀಲಂಕಾ 44 ಪ್ರಮುಖ ಸೇರ್ಪಡೆಗಳನ್ನು ಮಾಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_13.txt b/zeenewskannada/data1_url7_500_to_1680_13.txt new file mode 100644 index 0000000000000000000000000000000000000000..24009ff64443bb1392428b42274116505090a309 --- /dev/null +++ b/zeenewskannada/data1_url7_500_to_1680_13.txt @@ -0,0 +1 @@ +ಅಸ್ಸಾಂನಲ್ಲಿ 48 ಕೋಟಿ ರೂ,ಮೌಲ್ಯದ ಡ್ರಗ್ಸ್ ಪೊಲೀಸರ ವಶ ಶಿವಸಾಗರ್ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 48 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಎರಡು ಕಾರ್ಯಾಚರಣೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಸ್ಸಾಂ:ಶಿವಸಾಗರ್ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 48 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಎರಡು ಕಾರ್ಯಾಚರಣೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೊದಲ ಕಾರ್ಯಾಚರಣೆಯಲ್ಲಿ, ಶಿವಸಾಗರ ಜಿಲ್ಲಾ ಪೊಲೀಸರು ಜೂನ್ 16-17 ರ ರಾತ್ರಿ ನಾಗಾಲ್ಯಾಂಡ್ ಕಡೆಯಿಂದ ಬರುತ್ತಿದ್ದ ಟಾಟಾ 407 ಟ್ರಕ್ ಅನ್ನು ತಡೆದಿದ್ದರು ಈ ಸಮಯದಲ್ಲಿ ಪೊಲೀಸ್ ತಂಡವು ವಾಹನದಿಂದ ಸುಮಾರು 4.6 ಕೆಜಿ ತೂಕದ ಹೆರಾಯಿನ್‌ನ ಒಟ್ಟು 399 ಸೋಪ್ ಕೇಸ್‌ಗಳನ್ನು ವಶಪಡಿಸಿಕೊಂಡಿದೆ ಮತ್ತು ಇಬ್ಬರನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಕಾರ್ಯಾಚರಣೆಯಲ್ಲಿ, ಕರ್ಬಿ ಆಂಗ್ಲಾಂಗ್ ಜಿಲ್ಲಾ ಪೊಲೀಸರು 8.033 ಕೆಜಿ ಮಾರ್ಫಿನ್ ಅನ್ನು ವಶಪಡಿಸಿಕೊಂಡಿದ್ದು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_130.txt b/zeenewskannada/data1_url7_500_to_1680_130.txt new file mode 100644 index 0000000000000000000000000000000000000000..da4239e056d38a7b6a6ae3f92857af17a58c341e --- /dev/null +++ b/zeenewskannada/data1_url7_500_to_1680_130.txt @@ -0,0 +1 @@ +ಪ್ರಧಾನಿ ಮೋದಿ ಧ್ಯಾನ ಮಾಡಲು ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕವನ್ನು ಆರಿಸಿಕೊಂಡಿದ್ದೇಕೆ? ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ಗುರುವಾರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಜೂನ್ 1ರವರೆಗೆ ಧ್ಯಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಹಗಲು ರಾತ್ರಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ನವದೆಹಲಿ:ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ಗುರುವಾರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಜೂನ್ 1ರವರೆಗೆ ಧ್ಯಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಹಗಲು ರಾತ್ರಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ಲೋಕಸಭೆ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಪ್ರಧಾನಿ ಮೋದಿ ಗುರುವಾರ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು 'ಧೋತಿ' ಧರಿಸಿ ತಮ್ಮ ಮೈಮೇಲಿನ ಬಿಳಿ ಬಣ್ಣದ ಶಾಲನ್ನು ಹೊದ್ದುಕೊಂಡಿರುವುದು ಕಂಡುಬಂದಿದೆ.ಜೂನ್ 1 ರಂದು ನಡೆಯಲಿರುವ ಅಂತಿಮ ಹಂತದ ಸಾರ್ವತ್ರಿಕ ಚುನಾವಣೆಗಾಗಿ ಪ್ರಧಾನಿ ಮೋದಿ ಗುರುವಾರ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಪ್ರಚಾರವನ್ನು ಮುಕ್ತಾಯಗೊಳಿಸಿದ ನಂತರ ಈ ಬೆಳವಣಿಗೆ ಬಂದಿದೆ.ಕನ್ಯಾಕುಮಾರಿ ವಿವೇಕಾನಂದ ಶಿಲಾ ಸ್ಮಾರಕವು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ಪ್ರಮುಖ ಪ್ರಭಾವ ಬೀರಿದೆ.ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂದು ನಂಬಲಾಗಿದೆ, ಅದೇ ರೀತಿ ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ. ಇದನ್ನೂ ಓದಿ- ಈ ತಾಣದ ಮತ್ತೊಂದು ವಿಶಿಷ್ಟತೆಯೆಂದರೆ ಇದು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಏಕೈಕ ಸ್ಥಳವಾಗಿದೆ ಮತ್ತು ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ. ಪ್ರಧಾನಿ ಮೋದಿಯವರು ಕನ್ಯಾಕುಮಾರಿಗೆ ಹೋಗುವ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶವನ್ನು ರವಾನಿಸುತ್ತಿದ್ದಾರೆ.2019 ರ ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಎರಡು ದಿನಗಳ ಕಾಲ ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು 15 ಗಂಟೆಗಳ 'ಏಕಾಂತವಾಸ್' (ಏಕಾಂತ ಧ್ಯಾನ) ವನ್ನು ಮಾಡಿದ್ದರು.ಇದಕ್ಕೂ ಮುನ್ನ 2014ರಲ್ಲಿ ಮಹಾರಾಷ್ಟ್ರದ ಪ್ರತಾಪಗಢಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, 1659ರ ನವೆಂಬರ್‌ನಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಕೊಂದು ನಿರ್ಣಾಯಕ ಯುದ್ಧದಲ್ಲಿ ಗೆದ್ದ ಛತ್ರಪತಿ ಶಿವಾಜಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ- ಪ್ರಧಾನಿ ಮೋದಿ ವಿವೇಕಾನಂದ ರಾಕ್ ಸ್ಮಾರಕವನ್ನು ಆಯ್ಕೆ ಮಾಡಿದ್ದೇಕೆ? ಚುನಾವಣಾ ಫಲಿತಾಂಶಕ್ಕೆ ಮುನ್ನವೇ ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಿರುವುದು ಸಾಂಕೇತಿಕವಾಗಿದೆ ಏಕೆಂದರೆ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ನೆಲೆಗೊಳಿಸಲು ಸಹಾಯ ಮಾಡಲು ರಾಜ್ಯದಲ್ಲಿ ಸಕ್ರಿಯವಾಗಿ ಪ್ರಚಾರ ಮಾಡಿದ್ದಾರೆ.ಹಲವು ತಿಂಗಳುಗಳಿಂದ ಪ್ರಧಾನಿ ಮೋದಿಯವರು ಲೋಕಸಭೆ ಚುನಾವಣೆಯ ಪ್ರಚಾರ ಭಾಷಣದಲ್ಲಿ ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಪ್ರಚಾರ ಮಾಡುತ್ತಿದ್ದಾರೆ.ಏಪ್ರಿಲ್ 19 ರ ಚುನಾವಣೆಗೆ ಮುನ್ನ ಪಿಎಂ ಮೋದಿ ಅವರು ತಮ್ಮ ದಕ್ಷಿಣದ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನ ಮತ್ತು ಕೋತಂಡರಾಮಸ್ವಾಮಿ ದೇವಸ್ಥಾನ ಸೇರಿದಂತೆ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1300.txt b/zeenewskannada/data1_url7_500_to_1680_1300.txt new file mode 100644 index 0000000000000000000000000000000000000000..259c3da65fbc1e4a2a5de4f7c24e146d2ef83489 --- /dev/null +++ b/zeenewskannada/data1_url7_500_to_1680_1300.txt @@ -0,0 +1 @@ +ಏಕದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ರೋಹಿತ್ ಶರ್ಮಾ..! ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ವೇಳೆ ಭಾರತ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ.ರಾಹುಲ್ ದ್ರಾವಿಡ್ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 10768 ರನ್ ಗಳಿಸಿದ್ದರು. ಇದೀಗ ರೋಹಿತ್ ಶರ್ಮಾ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ಏಕದಿನ ನಾಯಕ ರೋಹಿತ್ ಶರ್ಮಾ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಮುರಿದಿದ್ದಾರೆ. ಇದನ್ನೂ ಓದಿ- ರೋಹಿತ್ ಶರ್ಮಾ ಸಾಧನೆ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ವೇಳೆ ಭಾರತ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ.ರಾಹುಲ್ ದ್ರಾವಿಡ್ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 10768 ರನ್ ಗಳಿಸಿದ್ದರು. ಇದೀಗ ರೋಹಿತ್ ಶರ್ಮಾ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಏಕದಿನ ಮಾದರಿಯಲ್ಲಿ ಭಾರತಕ್ಕಾಗಿ ಒಟ್ಟು 18426 ರನ್ ಗಳಿಸಿದ್ದಾರೆ. ಇನ್ನೊಂದೆಡೆಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 58.5 ಸರಾಸರಿಯಲ್ಲಿ 13872 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳು ಸಚಿನ್ ತೆಂಡೂಲ್ಕರ್ - 18426 ರನ್ವಿರಾಟ್ ಕೊಹ್ಲಿ - 13883 ರನ್ಸೌರವ್ ಗಂಗೂಲಿ - 11221 ರನ್ರೋಹಿತ್ ಶರ್ಮಾ - 10831 ರನ್ರಾಹುಲ್ ದ್ರಾವಿಡ್ - 10768 ರನ್ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1301.txt b/zeenewskannada/data1_url7_500_to_1680_1301.txt new file mode 100644 index 0000000000000000000000000000000000000000..8aecf59d4488d5db61cd9b2b34b76bc18e91f085 --- /dev/null +++ b/zeenewskannada/data1_url7_500_to_1680_1301.txt @@ -0,0 +1 @@ +ಜೆಫ್ರಿ ವಾಂಡರ್ಸೆ ಮಾರಕ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾ ತತ್ತರ..! ಇಲ್ಲಿನ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ಟೀಮ್ ಇಂಡಿಯಾ ವಿರುದ್ಧ 32 ರನ್ ಗಳ ಗೆಲುವು ಸಾಧಿಸಿದೆ. ಕೊಲೊಂಬೋ:ಇಲ್ಲಿನ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ಟೀಮ್ ಇಂಡಿಯಾ ವಿರುದ್ಧ 32 ರನ್ ಗಳ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು,50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 240 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು.ಟೀಮ್ ಇಂಡಿಯಾದ ಪರವಾಗಿ ವಾಷಿಂಗ್ಟನ್ ಸುಂದರ್ ಹಾಗೂ ಕುಲದೀಪ್ ಯಾದವ್ ಕ್ರಮವಾಗಿ ಮೂರು ಹಾಗೂ ಎರಡು ವಿಕೆಟ್ ಗಳನ್ನು ಪಡೆದರು. ಇದೆ ವೇಳೆ ಶ್ರೀಲಂಕಾ ತಂಡವು ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಹಾಗೂ ಶುಬ್ ಮನ್ ಗಿಲ್ ಅವರ 97 ರನ್ ಗಳ ಜೊತೆಯಾಟದಿಂದಾಗಿ ಉತ್ತಮ ಅಡಿಪಾಯವನ್ನು ಕಂಡುಕೊಂಡಿತು. ರೋಹಿತ್ ಶರ್ಮಾ 64 ರನ್ ಗಳಿಸಿದರೆ ಗಿಲ್ 35 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನೆಡೆಸುತ್ತಿದ್ದರು. 👏📝: — (@) ಈ ವೇಳೆ ಜೆಫ್ರಿ ವಾಂಡರ್ಸೆ ಅವರು ಈ ಜೊತೆಯಾಟವನ್ನು ಮುರಿಯುವ ಮೂಲಕ ಲಂಕಾ ತಂಡಕ್ಕೆ ಗೆಲುವಿನ ಆಸೆಯನ್ನು ಮೂಡಿಸಿದರು.ತದನಂತರ ಬಂದಂತಹ ಆಟಗಾರರಲ್ಲಿ ಅಕ್ಸರ್ ಪಟೇಲ್ 44 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರ ಕೂಡ 20 ಗಡಿ ದಾಟಲಿಲ್ಲ. ಟೀಮ್ ಇಂಡಿಯಾಗೆ ಮಾರಕವಾಗಿ ಕಾಡಿದ ಜೆಫ್ರಿ ವಾಂಡರ್ಸೆ ಆರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವಲ್ಲಿ ಯಶಸ್ವಿಯಾದರು. ಇವರಿಗೆ ಸಾಥ್ ನೀಡಿದ ಅಸಲಂಕಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾ ತಂಡವನ್ನು ಕೇವಲ 42.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 208 ರನ್ ಗಳನ್ನು ಮಾತ್ರ ಗಳಿಸಿತು.ಆ ಮೂಲಕ 32 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1302.txt b/zeenewskannada/data1_url7_500_to_1680_1302.txt new file mode 100644 index 0000000000000000000000000000000000000000..23d4e18cd63f6ce1ad9d83073defa0e304136776 --- /dev/null +++ b/zeenewskannada/data1_url7_500_to_1680_1302.txt @@ -0,0 +1 @@ +: ಲಂಕಾ ಬ್ಯಾಟರ್‌ ವಿಕೆಟ್‌ ಕ್ಯಾಚ್‌ ಹಿಡಿದಿದ್ದೇ ತಡ... ಮಕ್ಕಳಂತೆ ಡ್ಯಾನ್ಸ್‌ ಮಾಡಿದ ಕೊಹ್ಲಿ! ವಿರಾಟ್ ಫನ್ನಿ ಡ್ಯಾನ್ಸ್ ನೋಡಿಲ್ಲ ಅಂದ್ರೆ ಒಮ್ಮೆ ನೋಡ್ಬಿಡಿ : ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಕ್ಯಾಚ್‌ ಒಂದನ್ನು ಹಿಡಿದು ಡ್ಯಾನ್ಸ್‌ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ. :ಭಾರತದ ಲೆಜೆಂಡರಿ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪ್ರಚಂಡ ಬ್ಯಾಟಿಂಗ್ ಮತ್ತು ವಿಶಿಷ್ಟ ಶೈಲಿಗೆ ಹೆಸರುವಾಸಿ. ಮೈದಾನದಲ್ಲಿ ಅಗ್ರೆಸ್ಸಿವ್‌ ಬ್ಯಾಟಿಂಗ್‌ ಮಾಡುವುದರ ಜೊತೆ ಅದೆಷ್ಟೋ ಬಾರಿ ಫನ್ನಿಯಾಗಿ ವರ್ತಿಸಿ ನೆರೆದಿರುವ ಪ್ರೇಕ್ಷಕರಿಗೆ ಮನರಂಜನೆ ನೀಡೋದು ನಾವೆಲ್ಲರು ಗಮನಿಸಿರುತ್ತೇವೆ. ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಕ್ಯಾಚ್‌ ಒಂದನ್ನು ಹಿಡಿದು ಡ್ಯಾನ್ಸ್‌ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ. ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಕ್ಯಾಚ್ ಹಿಡಿದ ಬಳಿಕ ರಿಯಾನ್ ಪರಾಗ್ ರೀತಿಯಲ್ಲಿ ಬಿಹು ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ʼನಲ್ಲಿ ಆಡುತ್ತಿರುವ ಅಸ್ಸಾಂ ಆಟಗಾರ ರಿಯಾನ್ ಪರಾಗ್ ಅವರ ಈ ನೃತ್ಯ ಸಾಕಷ್ಟು ಪ್ರಸಿದ್ಧವಾಗಿವೆ. ಬಿಹು ಅಸ್ಸಾಂನ ಸಾಂಪ್ರದಾಯಿಕ ನೃತ್ಯವಾಗಿದ್ದು, ರಿಯಾನ್ ಪರಾಗ್ ಇದನ್ನು ಮೈದಾನದಲ್ಲಿ ಹಲವು ಬಾರಿ ಪ್ರದರ್ಶಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ಅವರ ಡ್ಯಾನ್ಸ್ ನಕಲು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಈ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ’ 🕺 - ! Watch2nd 🍿 — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1303.txt b/zeenewskannada/data1_url7_500_to_1680_1303.txt new file mode 100644 index 0000000000000000000000000000000000000000..0f49fb9ce3733b7171beb8c75306896ed3e4a3f2 --- /dev/null +++ b/zeenewskannada/data1_url7_500_to_1680_1303.txt @@ -0,0 +1 @@ +ಲಂಕಾ ವಿರುದ್ಧ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್: ಮೊದಲ ಎಸೆತದಲ್ಲೇ ವಿಕೆಟ್ ಪಡೆದು ವಿಶೇಷ ದಾಖಲೆಯ ಕ್ಲಬ್‌ ಸೇರ್ಪಡೆ ಸಿರಾಜ್ ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ವಿಕೆಟ್‌ ಪಡೆಯುವ ಮೂಲಕ ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇನ್ನು ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ಸಿರಾಜ್‌ ಬರೆದಿದ್ದಾರೆ. ​:ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕಿಲ್ಲರ್ ಬೌಲಿಂಗ್ ಮಾಡಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿಈ ಪಂದ್ಯ ನಡೆಯುತ್ತಿದ್ದು, ಕಳೆದ ಶುಕ್ರವಾರ ಇದೇ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಇದನ್ನೂ ಓದಿ: ಸಿರಾಜ್ ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ವಿಕೆಟ್‌ ಪಡೆಯುವ ಮೂಲಕ ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇನ್ನು ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ಸಿರಾಜ್‌ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಜಹೀರ್ ಖಾನ್ ಮತ್ತು ಪ್ರವೀಣ್ ಕುಮಾರ್ ಈ ಸಾಧನೆ ಮಾಡಿದ್ದರು. 2002ರಲ್ಲಿ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಜಹೀರ್ ಮೊದಲ ಎಸೆತದಲ್ಲಿ ಸನತ್ ಜಯಸೂರ್ಯ ಅವರನ್ನು ಔಟ್ ಮಾಡಿದ್ದರು. 2009 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಪುಲ್ ತರಂಗ ಅವರನ್ನು ಔಟ್ ಮಾಡಿದ್ದರು. ಇನ್ನು . ಪ್ರವೀಣ್ ಕುಮಾರ್ 2010ರಲ್ಲಿ ಈ ಸಾಧನೆ ಮಾಡಿದ್ದು, ಲಂಕಾ ಬ್ಯಾಟರ್ ತರಂಗ ಅವರನ್ನು ಔಟ್‌ ಮಾಡಿದ್ದರು. ಇದನ್ನೂ ಓದಿ: ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಲಂಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು. ಕಮಿಂದು ಮೆಂಡಿಸ್ ಮತ್ತು ಜೆಫ್ರಿ ವಾಂಡರ್ಸೆ ಆಡುವ ಅವಕಾಶ ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1304.txt b/zeenewskannada/data1_url7_500_to_1680_1304.txt new file mode 100644 index 0000000000000000000000000000000000000000..2616b8859d6a77651aaf63bd487d66575cc4ed49 --- /dev/null +++ b/zeenewskannada/data1_url7_500_to_1680_1304.txt @@ -0,0 +1 @@ +2024: ಲಕ್ಷ್ಯ ಸೇನ್ ಒಲಂಪಿಕ್ಸ್ ಫೈನಲ್ ಕನಸು ಭಗ್ನ...! ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಅವರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಆಡುವ ಕನಸು ಭಗ್ನಗೊಂಡಿದೆ. ಪುರುಷರ ಸಿಂಗಲ್ಸ್‌ನ ಸೆಮಿ-ಫೈನಲ್ ಪಂದ್ಯದಲ್ಲಿ, ಅವರು ನೇರ ಗೇಮ್‌ಗಳಲ್ಲಿ ವಿಶ್ವದ ನಂಬರ್-2 ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸೆನ್ ವಿರುದ್ಧ ಸೋಲನ್ನು ಅನುಭವಿಸಿದರು. ಪ್ಯಾರಿಸ್:ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಅವರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಆಡುವ ಕನಸು ಭಗ್ನಗೊಂಡಿದೆ. ಪುರುಷರ ಸಿಂಗಲ್ಸ್‌ನ ಸೆಮಿ-ಫೈನಲ್ ಪಂದ್ಯದಲ್ಲಿ, ಅವರು ನೇರ ಗೇಮ್‌ಗಳಲ್ಲಿ ವಿಶ್ವದ ನಂಬರ್-2 ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸೆನ್ ವಿರುದ್ಧ ಸೋಲನ್ನು ಅನುಭವಿಸಿದರು. ಅಕ್ಸೆಲ್ಸೆನ್ ಮೊದಲ ಗೇಮ್ ಅನ್ನು 22-20 ರಿಂದ ಗೆದ್ದರು. ಆದರೆ ಎರಡನೇ ಗೇಮ್‌ನಲ್ಲಿ ಈ ಡ್ಯಾನಿಶ್ ತಾರೆ ಲಕ್ಷ್ಯ ಸೇನ್ ಅವರನ್ನು 21-14 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಈಗ ಲಕ್ಷ್ಯ ಸೇನ್ ಈಗ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. 🇮🇳 : ' 👇 0-2💔 . , 22-- . 2 20-22,… — (@Media_SAI) ಆಕ್ಸೆಲ್ಸನ್ ವಿರುದ್ಧ 8ನೇ ಸೋಲು ಎರಡು ಬಾರಿಯ ಮಾಜಿ ವಿಶ್ವ ಚಾಂಪಿಯನ್ ಮತ್ತು ಮಾಜಿ ವಿಶ್ವ ನಂಬರ್ ಒನ್ ಅಕ್ಸೆಲ್ಸೆನ್ ವಿರುದ್ಧ ಒಂಬತ್ತು ಪಂದ್ಯಗಳಲ್ಲಿ ಲಕ್ಷ್ಯಾ ಅವರ ಎಂಟನೇ ಸೋಲು ಇದಾಗಿದೆ. ಲಕ್ಷ್ಯ ಈಗ ಕಂಚಿನ ಪದಕದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಮಲೇಷ್ಯಾದ ಲೀ ಜಿ ಜಿಯಾ ಅವರನ್ನು ಎದುರಿಸಲಿದ್ದಾರೆ, ಅವರು ಸೆಮಿಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ 14-121, 15-21 ರಿಂದ ಸೋಲನ್ನು ಎದುರಿಸಬೇಕಾಯಿತು. ಪುರುಷರ ಸಿಂಗಲ್ಸ್‌ನ ಅಂತಿಮ ಪಂದ್ಯವು ಅಕ್ಸೆಲ್ಸೆನ್ ಮತ್ತು ವಿಟಿಡ್ಸರ್ನ್ ನಡುವೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1305.txt b/zeenewskannada/data1_url7_500_to_1680_1305.txt new file mode 100644 index 0000000000000000000000000000000000000000..b08aa5fdd35ec4ef1f25a666012cd1c3a25c2cdc --- /dev/null +++ b/zeenewskannada/data1_url7_500_to_1680_1305.txt @@ -0,0 +1 @@ +ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ... : ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಅನ್ನು 19 ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಎಂಬವರು ಬಾರಿಸಿದ್ದರು. ಅಂದು ಅವರು ಬಾರಿಸಿದ ಸಿಕ್ಸರ್, ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿ ಹೊರಹೋಗಿತ್ತು. :ಕ್ರಿಕೆಟ್ʼನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ದಾಖಲೆ ಶಾಹಿದ್ ಅಫ್ರಿದಿ ಹೆಸರಲ್ಲಾಗಲೀ, ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಹೆಸರಲ್ಲಾಗಲೀ ಇಲ್ಲ. 100 ವರ್ಷಗಳ ಹಿಂದೆ, ಕ್ರಿಕೆಟ್‌ʼನಲ್ಲಿ ಅತಿ ಉದ್ದದ ಸಿಕ್ಸರ್‌ ಬಾರಿಸಿ ವಿಶ್ವದಾಖಲೆ ಮಾಡಲಾಗಿತ್ತು, ಆದರೆ ಇಲ್ಲಿಯವರೆಗೆ ಯಾರೂ ಈ ದಾಖಲೆಯ ಸಮೀಪಕ್ಕೆ ಬರಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಅನ್ನು 19 ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಎಂಬವರು ಬಾರಿಸಿದ್ದರು. ಅಂದು ಅವರು ಬಾರಿಸಿದ ಸಿಕ್ಸರ್, ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿ ಹೊರಹೋಗಿತ್ತು. ಆ ಸಿಕ್ಸ್‌ʼನ ಉದ್ದ 164 ಮೀಟರ್. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಉದ್ದದ ಸಿಕ್ಸರ್ ಆಗಿದೆ. ಇಂಗ್ಲೆಂಡ್‌ʼನ ಮೇರಿಲ್‌ ಬೋನ್ ಕ್ರಿಕೆಟ್ ಕ್ಲಬ್‌ ಪರ ಆಡುವಾಗ ಆಲ್ಬರ್ಟ್ ಆಸ್ಟ್ರೇಲಿಯಾ ವಿರುದ್ಧ ಈ ಸಿಕ್ಸರ್‌ ಹೊಡೆದಿದ್ದರು. ಆಲ್ಬರ್ಟ್ ಟ್ರಾಟ್ 19 ನೇ ಶತಮಾನದ ಅತ್ಯಂತ ಅದ್ಭುತ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳ ಪರ ಕ್ರಿಕೆಟ್ ಆಡಿದ್ದಾರೆ. ಆದರೆ ಈ ಆಟಗಾರ 1910 ರಲ್ಲಿ ಅಂದರೆ ತನ್ನ 41 ನೇ ವಯಸ್ಸಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಶಾಹಿದ್ ಅಫ್ರಿದಿ:ಪಾಕಿಸ್ತಾನದ ಮಾಜಿ ಸ್ಫೋಟಕ ಆಲ್‌ ರೌಂಡರ್ ಶಾಹಿದ್ ಅಫ್ರಿದಿ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಸ್ಫೋಟಕ ಇನ್ನಿಂಗ್ಸ್‌ʼಳನ್ನು ಆಡಿದ್ದಾರೆ. ಇನ್ನು ಅಫ್ರಿದಿ 2013 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 158 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು. ಇದನ್ನೂ ಓದಿ: ಈ ಪಟ್ಟಿಯಲ್ಲಿದೆ ಇಬ್ಬರು ಭಾರತೀಯರ ಹೆಸರು:ಉದ್ದದ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಹೆಸರು ಕೂಡ ಇದೆ. ಯುವರಾಜ್ ಸಿಂಗ್ 119 ಮೀಟರ್ ಸಿಕ್ಸರ್ ಬಾರಿಸಿದ್ದಾರೆ. ಟಿ20ಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ದಾಖಲೆಯೂ ಯುವಿ ಹೆಸರಿನಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ 112 ಮೀಟರ್ ಉದ್ದದ ಸಿಕ್ಸರ್‌ ಬಾರಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1306.txt b/zeenewskannada/data1_url7_500_to_1680_1306.txt new file mode 100644 index 0000000000000000000000000000000000000000..3d5080bac45bca9d534c7d9f59c7b20337e920b1 --- /dev/null +++ b/zeenewskannada/data1_url7_500_to_1680_1306.txt @@ -0,0 +1 @@ +: 10 ಆಟಗಾರರೊಂದಿಗೆ ಪಂದ್ಯವನ್ನಾಡಿ ಭಾರತ ಗೆಲುವು ಸಾಧಿಸಿದ್ದೇ ರೋಚಕ! ' : ದ್ವಿತೀಯ ಕ್ವಾರ್ಟರ್ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ದ್ವಿತೀಯ ಕ್ವಾರ್ಟರ್ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ' :ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಪುರುಷರ ಹಾಕಿ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್​ ಪ್ರವೇಶಿಸಿದೆ. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆಯು ಬಲಿಷ್ಠ ಗ್ರೇಟ್​ ಬ್ರಿಟನ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಅಮೋಘ ಗೆಲುವು ಸಾಧಿಸಿತು. 4ಮುಕ್ತಾಯದ ವೇಳೆ 1-1 ಗೋಲುಗಳಿಂದ ಪಂದ್ಯ ಟೈಗೊಂಡ ಕಾರಣ ಫಲಿತಾಂಶದ ನಿರ್ಣಾಯಕ್ಕೆ ಫೆನಾಲ್ಟಿ ಶೂಟ್​ಔಟ್​ ಮೊರೆಹೋಗಲಾಯಿತು. ಇದರಲ್ಲಿ ಭಾರತ ಮೇಲುಗೈ ಸಾಧಿಸಿ ಜಯಭೇರಿ ಭಾರಿಸಿತು. ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿಯೂ ಬ್ರಿಟನ್​ ತಂಡವನ್ನೇ ಮಣಿಸಿದ್ದ ಭಾರತ ಸೆಮಿಫೈನಲ್​ ಪ್ರವೇಶಿಸಿತ್ತು. ಇದೀಗ ಮತ್ತೊಮ್ಮೆ ಬ್ರಿಟನ್‌ ತಂಡಕ್ಕೆ ಮಣ್ಣುಮುಕ್ಕಿಸುವ ಮೂಲಕ ಭಾರತ ತಂಡವು ಸೆಮಿಸ್‌ಗೆ ಎಂಟ್ರಿ ಪಡೆದಿದೆ. ಇದನ್ನೂ ಓದಿ: ಅಮಿತ್ ರೋಹಿದಾಸ್‌ಗೆ ರೆಡ್​ ಕಾರ್ಡ್​! 𝕮𝖔𝖒𝖊𝖙𝖍 𝖙𝖍𝖊 𝖍𝖔𝖚𝖗, 𝖈𝖔𝖒𝖊𝖙𝖍 𝖙𝖍𝖊 𝖒𝖊𝖓 ⚡️⚡️⚡️ : ⚡️⚡️⚡️ 10 , . — India_AllSports (@India_AllSports) ಬ್ರಿಟನ್‌ನ ಆಟಗಾರ ವಿಲ್ ಕಲ್ನಾನ್ ಮುಖಕ್ಕೆ ಹಾಕಿ ಸ್ಟಿಕ್​ ತಾಗಿಸಿದ ಪರಿಣಾಮ ಅಮಿತ್ ರೋಹಿದಾಸ್‌ಗೆ ಅಂಪೈರ್​ ರೆಡ್ ಕಾರ್ಡ್​ ನೀಡಿದರು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಮೊದಲ ಕ್ವಾರ್ಟರ್​ನಲ್ಲಿಯೇ ಭಾರತಕ್ಕೆ ಈ ಆಘಾತ ಎದುರಾಯಿತು. ಹೀಗಾಗಿ ಭಾರತ ಕೇವಲ 10 ಮಂದಿ ಆಟಗಾರರೊಂದಿಗೆ ಪಂದ್ಯವನ್ನಾಡಿತು. ಈ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಗೋಲು ಬಾರಿಸಲು ಹಲವು ಅವಕಾಶ ದೊರೆತರೂ ಸದುಪಯೋಗವಾಗಲಿಲ್ಲ. ತಡೆಗೋಡೆಯಂತೆ ನಿಂತ ಪಿ.ಆರ್​.ಶ್ರೀಜೇಶ್!​ ದ್ವಿತೀಯ ಕ್ವಾರ್ಟರ್​ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ದ್ವಿತೀಯ ಕ್ವಾರ್ಟರ್​ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. 3ನೇ ಕ್ವಾರ್ಟರ್​ ಮುಕ್ತಾಯಕ್ಕೆ 4 ನಿಮಿಷವಿರುವಾಗ​ ಬ್ರಿಟನ್​ಗೆ ಪೆನಾಲ್ಟಿ ಕಾರ್ನರ್​​ ಅವಕಾಶ ಸಿಕ್ಕರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಗೋಲ್​ ಕೀಪರ್​ ಪಿ.ಆರ್​.ಶ್ರೀಜೇಶ್​ ತಡೆಗೋಡೆಯಂತೆ ನಿಂತು ಹಲವಾರು ಗೋಲುಗಳನ್ನು ತಡೆದ ಪರಿಣಾಮ ಫಲಿತಾಂಶ ಭಾರತದ ಪರವಾಗಲು ಸಾಧ್ಯವಾಯಿತು. ಪೆನಾಲ್ಟಿ ಶೂಟೌಟ್​ನಲ್ಲಿಯೂ ಸಹ ಗೋಲುಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದನ್ನೂ ಓದಿ: 3ನೇ​ನಲ್ಲಿಯೂ ಉಭಯ ತಂಡಗಳ ರಕ್ಷಣಾತ್ಮಕ ಆಟದಿಂದ ಗೋಲು ದಾಖಲಾಗಲಿಲ್ಲ. ೪ನೇ ಹಾಗೂ ಅಂತಿಮ ಕ್ವಾರ್ಟರ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 1-1 ಗೋಲುಗಳಿಂದ ಪಂದ್ಯ ಟೈ ಆಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1307.txt b/zeenewskannada/data1_url7_500_to_1680_1307.txt new file mode 100644 index 0000000000000000000000000000000000000000..8deea53ba135f2604abd9aba8cf9949dc0a9ceb8 --- /dev/null +++ b/zeenewskannada/data1_url7_500_to_1680_1307.txt @@ -0,0 +1 @@ +ಬ್ರಿಟನ್ ಸೋಲಿಸಿ ಒಲಂಪಿಕ್ಸ್ ಸೆಮಿಫೈನಲ್ ಗೆ ಲಗ್ಗೆ ಇಟ್ಟ 'ಚೆಕ್ ದೇ ಇಂಡಿಯಾ' ಪೆನಾಲ್ಟಿ ಶೂಟೌಟ್ ನಲ್ಲಿ ಬ್ರಿಟನ್ ತಂಡವನ್ನು 4-2 ಅಂತರದಿಂದ ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ನ ಸೆಮಿಫೈನಲ್ ಪ್ರವೇಶಿಸಿದೆ. ನಿಗದಿತ ಸಮಯದವರೆಗೆ ಪಂದ್ಯ 1-1 ರಲ್ಲಿ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್ ನಡೆಯಿತು. ಇದರಲ್ಲಿ ಭಾರತ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್, ಸುಖಜಿತ್ ಸಿಂಗ್, ಲಲಿತ್ ಉಪಾಧ್ಯಾಯ ಮತ್ತು ರಾಜ್‌ಕುಮಾರ್ ಪಾಲ್ ಗೋಲು ಗಳಿಸಿದರೆ, ಇನ್ನೊಂದೆಡೆಗೆ 2 ಗೋಲುಗಳನ್ನು ಉಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಿ.ಆರ್.ಶ್ರೀಜೇಶ್ ಪೆನಾಲ್ಟಿ ಶೂಟೌಟ್ ನ ಹೀರೋ ಎನಿಸಿಕೊಂಡರು. ಪ್ಯಾರಿಸ್:ಭಾರತ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಸೆಮಿಫೈನಲ್ ತಲುಪಿದೆ. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಭಾರತವು ಪೆನಾಲ್ಟಿ ಶೂಟೌಟ್‌ನಲ್ಲಿ ಗ್ರೇಟ್ ಬ್ರಿಟನ್ ಅನ್ನು 4-2 ಗೋಲುಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿತು. ಪಂದ್ಯದ ವೇಳೆ ಎರಡೂ ತಂಡಗಳು 1-1 ಗೋಲು ಗಳಿಸಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಇದಾದ ಬಳಿಕ ಉಸಿರುಗಟ್ಟಿಸುವ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅದ್ಭುತ ಪ್ರದರ್ಶನ ನೀಡಿ ಬ್ರಿಟನ್‌ನ ಎರಡು ಗೋಲುಗಳನ್ನು ತಡೆದರು ಮತ್ತು ಮತ್ತೊಂದೆಡೆ ಹರ್ಮನ್‌ಪ್ರೀತ್ ಜೊತೆಯಲ್ಲಿ ಭಾರತದ ನಾಲ್ವರು ಆಟಗಾರರು ಸತತ ಗೋಲು ಗಳಿಸಿ ಗೆಲುವಿನ ಹಾದಿ ಹಿಡಿದರು. 𝙃𝙐𝙈 𝙅𝙀𝙀𝙏 𝙂𝘼𝙔𝙀 𝙃𝘼𝙄 𝙋𝙍𝘼𝘽𝙃𝙐𝙐𝙐 🥹🥹🥹 -, & 📲 — (@) ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಗೆದ್ದಿದ್ದು ಹೀಗೆ..! ಪೆನಾಲ್ಟಿ ಶೂಟೌಟ್ ನಲ್ಲಿ ಬ್ರಿಟನ್ ತಂಡವನ್ನು 4-2 ಅಂತರದಿಂದ ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ನ ಸೆಮಿಫೈನಲ್ ಪ್ರವೇಶಿಸಿದೆ. ನಿಗದಿತ ಸಮಯದವರೆಗೆ ಪಂದ್ಯ 1-1 ರಲ್ಲಿ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್ ನಡೆಯಿತು. ಇದರಲ್ಲಿ ಭಾರತ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್, ಸುಖಜಿತ್ ಸಿಂಗ್, ಲಲಿತ್ ಉಪಾಧ್ಯಾಯ ಮತ್ತು ರಾಜ್‌ಕುಮಾರ್ ಪಾಲ್ ಗೋಲು ಗಳಿಸಿದರೆ, ಇನ್ನೊಂದೆಡೆಗೆ 2 ಗೋಲುಗಳನ್ನು ಉಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಿ.ಆರ್.ಶ್ರೀಜೇಶ್ ಪೆನಾಲ್ಟಿ ಶೂಟೌಟ್ ನ ಹೀರೋ ಎನಿಸಿಕೊಂಡರು. ! 💪 4-2 - 🤯 ’- . 🏑 1-1 … — (@Media_SAI) ಈ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 10 ಆಟಗಾರರೊಂದಿಗೆ 42 ನಿಮಿಷಗಳ ಕಾಲ ಆಡಿತು, ಏಕೆಂದರೆ ಅಮಿತ್ ರೋಹಿದಾಸ್‌ಗೆ ರೆಡ್ ಕಾರ್ಡ್ ನೀಡಲಾಯಿತು. ಬ್ರಿಟನ್‌ನ ಪ್ರತಿ ದಾಳಿಯನ್ನು ಸಮರ್ಥಿಸಿಕೊಂಡ ಮತ್ತು ಮುನ್ನಡೆ ಸಾಧಿಸಲು ಅವಕಾಶ ನೀಡದ ಭಾರತದ ರಕ್ಷಣಾ ಕ್ರಮವನ್ನು ನಾವು ಪ್ರಶಂಸಿಸಲೇಬೇಕು. ಬ್ರಿಟನ್ 28 ಬಾರಿ ಭಾರತದ ಗೋಲ್ ಪೋಸ್ಟ್ ಮೇಲೆ ದಾಳಿ ನಡೆಸಿ ಒಂದೇ ಒಂದು ಯಶಸ್ಸನ್ನು ಪಡೆಯಿತು. ಶೂಟೌಟ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಅಲ್ಬೆರಿ ಮತ್ತು ಜಾಕ್ವೆಸ್ ವ್ಯಾಲೆನ್ಸ್ ಮಾತ್ರ ಗೋಲು ಗಳಿಸಿದರು. ಕಾನರ್ ವಿಲಿಯಮ್ಸನ್ ಗುರಿ ತಪ್ಪಿದರು ಮತ್ತು ಫಿಲಿಪ್ ರೋಪರ್ ಅವರ ಹೊಡೆತವನ್ನು ಶ್ರೀಜೇಶ್ ಉಳಿಸಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಬ್ರಿಟನ್‌ನನ್ನು ಸೋಲಿಸುವ ಮೂಲಕ ಕೊನೆಯ ನಾಲ್ಕರ ಘಟ್ಟಕ್ಕೆ ತಲುಪಿತ್ತು. ಟೋಕಿಯೊದಲ್ಲಿ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಶ್ರೀಜೇಶ್ ಭಾರತದ ಗೋಡೆ ಎಂದು ಸಾಬೀತುಪಡಿಸಿದ್ದರು ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದುವರೆಗಿನ ಕಠಿಣ ಪಂದ್ಯದಲ್ಲೂ ಅವರು ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ಯಶಸ್ವಿಯಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1308.txt b/zeenewskannada/data1_url7_500_to_1680_1308.txt new file mode 100644 index 0000000000000000000000000000000000000000..f87bdff8913335a11b826561f432446c6d53b6f3 --- /dev/null +++ b/zeenewskannada/data1_url7_500_to_1680_1308.txt @@ -0,0 +1 @@ +ಕ್ರಿಕೆಟ್‌ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆ : ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಜಾಕ್ ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್‌ʼನಲ್ಲಿ ಒಟ್ಟು 61760 ರನ್ ಗಳಿಸಿದ್ದಾರೆ. ಅವರ ಈ ವಿಶ್ವ ದಾಖಲೆಯನ್ನು ಮುರಿಯುವುದು ಅಸಾಧ್ಯ. ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್‌ʼನಲ್ಲಿ 199 ಶತಕ ಮತ್ತು 273 ಅರ್ಧ ಶತಕಗಳನ್ನು ಬಾರಿಸಿ ವಿಶ್ವದಾಖಲೆ ಮಾಡಿದ್ದರು. :ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್‌ ಮಾಡಲು ಅಸಾಧ್ಯವೆನ್ನುವ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಜಾಕ್ ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್‌ʼನಲ್ಲಿ ಒಟ್ಟು 61760 ರನ್ ಗಳಿಸಿದ್ದಾರೆ. ಅವರ ಈ ವಿಶ್ವ ದಾಖಲೆಯನ್ನು ಮುರಿಯುವುದು ಅಸಾಧ್ಯ. ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್‌ʼನಲ್ಲಿ 199 ಶತಕ ಮತ್ತು 273 ಅರ್ಧ ಶತಕಗಳನ್ನು ಬಾರಿಸಿ ವಿಶ್ವದಾಖಲೆ ಮಾಡಿದ್ದರು. ಇದನ್ನೂ ಓದಿ: ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾದ ಡೊನಾಲ್ಡ್ ಬ್ರಾಡ್‌ಮನ್ ತಮ್ಮ ಜೀವನದಲ್ಲಿ ಕೇವಲ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಬ್ರಾಡ್ಮನ್ ತಮ್ಮ ವೃತ್ತಿಜೀವನದಲ್ಲಿ 6996 ಟೆಸ್ಟ್ ರನ್ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಸರಾಸರಿ 99.94 ಆಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕವಾಗಿದ್ದು, ಈ ದಾಖಲೆಯನ್ನು ಮುರಿಯಲು ಇಂದಿನ ಯಾವುದೇ ಬ್ಯಾಟ್ಸ್‌ಮನ್‌ʼಗಳಿಗೆ ಸಾಧ್ಯವಾಗಿಲ್ಲ. ಶ್ರೀಲಂಕಾದ ದಿಗ್ಗಜ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಒಟ್ಟು 1347 ವಿಕೆಟ್‌ʼಗಳನ್ನು ಪಡೆದಿದ್ದಾರೆ. ಈ ವಿಶ್ವ ದಾಖಲೆಯನ್ನು ಮುರಿಯಲು ಯಾವುದೇ ಬೌಲರ್‌ʼನಿಂದ ಸಾಧ್ಯವಾಗಿಲ್ಲ. ಇವರು ತಮ್ಮ ವೃತ್ತಿಜೀವನದಲ್ಲಿ 133 ಟೆಸ್ಟ್, 350 ಮತ್ತು 12 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಎಲ್ಲದರಲ್ಲೂ ಒಟ್ಟು 1347 ವಿಕೆಟ್ಗಳನ್ನು ಪಡೆದಿದ್ದಾರೆ. 22 ವರ್ಷ 91 ದಿನಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ, ಸಚಿನ್ ತೆಂಡೂಲ್ಕರ್ 463 ಪಂದ್ಯಗಳನ್ನಾಡಿದ್ದಾರೆ. 452 ಇನ್ನಿಂಗ್ಸ್‌ಗಳಲ್ಲಿ 44.83 ರ ಅತ್ಯುತ್ತಮ ಸರಾಸರಿಯಲ್ಲಿ 18426 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 49 ಶತಕ ಮತ್ತು 96 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ತೆಂಡೂಲ್ಕರ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅಜೇಯ 200 ರನ್ ಗಳಿಸಿದ ಅತ್ಯುತ್ತಮ ಸ್ಕೋರ್ ಆಗಿದೆ. ಇನ್ನು ಸಚಿನ್ ತೆಂಡೂಲ್ಕರ್ ಅವರ 18426 ರನ್‌ʼಗಳ ವಿಶ್ವ ದಾಖಲೆಯನ್ನು ಮುರಿಯುವುದು ಅಸಾಧ್ಯ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ವಿಶ್ವದಾಖಲೆ ಹೊಂದಿದ್ದಾರೆ. 2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 264 ರನ್ ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಇಲ್ಲಿಯವರೆಗೆ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಈ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್‌ʼನ ಶ್ರೇಷ್ಠ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 2013 ರ ಐಪಿಎಲ್‌ʼನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 175 ರನ್ ಗಳಿಸಿದ್ದರು. ಕ್ರಿಸ್ ಗೇಲ್ 66 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಮಾಡಿದ ಈ ವಿಶ್ವ ದಾಖಲೆಯನ್ನು ಇಲ್ಲಿಯವರೆಗೂ ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಮುರಿದಿಲ್ಲ. ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಮಿಸ್ಬಾ-ಉಲ್-ಹಕ್ ಏಕದಿನ ಕ್ರಿಕೆಟ್‌ʼನಲ್ಲಿ ಅರ್ಧಶತಕ ಗಳಿಸದೆ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. ವೃತ್ತಿಜೀವನದಲ್ಲಿ, ಮಿಸ್ಬಾ-ಉಲ್-ಹಕ್ 162 ಪಂದ್ಯಗಳಲ್ಲಿ 43.41 ಸರಾಸರಿಯಲ್ಲಿ ಯಾವುದೇ ಅರ್ಧಶತಕವನ್ನು ಗಳಿಸದೆ 5122 ರನ್ ಗಳಿಸಿದ್ದಾರೆ. ಮಿಸ್ಬಾ-ಉಲ್-ಹಕ್ ಅವರ ಈ ಅಪರೂಪದ ದಾಖಲೆಯನ್ನು ಮುರಿಯುವುದು ಅಸಾಧ್ಯ. ಇಂಗ್ಲೆಂಡ್‌ʼನ ಶ್ರೇಷ್ಠ ಬೌಲರ್ ಜಿಮ್ ಲೇಕರ್ ಒಂದೇ ಟೆಸ್ಟ್ ಪಂದ್ಯದಲ್ಲಿ 19 ವಿಕೆಟ್ ಪಡೆದ ವಿಶ್ವದಾಖಲೆ ಹೊಂದಿದ್ದಾರೆ. 68 ವರ್ಷಗಳಿಂದ ಈ ವಿಶ್ವ ದಾಖಲೆಯನ್ನು ಮುರಿಯಲು ವಿಶ್ವದ ಯಾವುದೇ ಬೌಲರ್‌ʼಗೆ ಸಾಧ್ಯವಾಗಿಲ್ಲ. ಇದನ್ನೂ ಓದಿ: ಶ್ರೀಲಂಕಾದ ಮಾಜಿ ಬೌಲರ್ ಚಮಿಂದಾ ವಾಸ್ 2001 ರಲ್ಲಿ ಏಕದಿನ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದರು. 23 ವರ್ಷಗಳಿಂದ ಚಮಿಂದಾ ವಾಸ್ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ವಿಶ್ವದ ಯಾವುದೇ ಬೌಲರ್‌ಗೆ ಸಾಧ್ಯವಾಗಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1309.txt b/zeenewskannada/data1_url7_500_to_1680_1309.txt new file mode 100644 index 0000000000000000000000000000000000000000..8ca4577e616126e42e0e2e60dec61bb1e8218e4c --- /dev/null +++ b/zeenewskannada/data1_url7_500_to_1680_1309.txt @@ -0,0 +1 @@ +ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸರಣಿ ಅಘಾತ..ತಂಡದಿಂದ ಹೊರಬಿದ್ದ ಮೊತ್ತೊಬ್ಬ ಆಟಗಾರ..! : ಮುಂಬೈ ಇಂಡಿಯನ್ಸ್ ಡ್ಯಾಶಿಂಗ್ ಓಪನರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಂತಿಮವಾಗಿ ರಣಜಿಗೆ ರೀ ಎಂಟ್ರಿ ನೀಡಲಿದ್ದಾರೆ. ಅವರು ಜಾರ್ಖಂಡ್ ಪರ ಆಡಲಿದ್ದಾರೆ. ಈ ವರ್ಷ ಜಾರ್ಖಂಡ್‌ಗಾಗಿ ರಣಜಿ ಪಂದ್ಯಾವಳಿಗಳನ್ನು ಆಡುವ 25 ಸದಸ್ಯರ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. :ಮುಂಬೈ ಇಂಡಿಯನ್ಸ್ ಡ್ಯಾಶಿಂಗ್ ಓಪನರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಂತಿಮವಾಗಿ ರಣಜಿಗೆ ರೀ ಎಂಟ್ರಿ ನೀಡಲಿದ್ದಾರೆ. ಅವರು ಜಾರ್ಖಂಡ್ ಪರ ಆಡಲಿದ್ದಾರೆ. ಈ ವರ್ಷ ಜಾರ್ಖಂಡ್‌ಗಾಗಿ ರಣಜಿ ಪಂದ್ಯಾವಳಿಗಳನ್ನು ಆಡುವ 25 ಸದಸ್ಯರ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ವಾಸ್ತವವಾಗಿ, ಈ ಹಿಂದೆ ಇಶಾನ್ ಕಿಶನ್ ರಣಜಿಯಿಂದ ದೂರವಿರಲು ಯೋಚಿಸಿದ್ದರು ಎಂದು ತಿಳಿದಿ ಬಂದಿದೆ. ಈ ಮೊದಲು ಅವರು ಅಂತಾರಾಷ್ಟ್ರೀಯ ಪಂದ್ಯಗಳ ಜೊತೆಗೆ ಐಪಿಎಲ್‌ಗೆ ಮಾತ್ರ ಲಭ್ಯವಾಗಲು ನಿರ್ಧರಿಸಿದರು. ಇದನ್ನೂ ಓದಿ: ಕಳೆದ ವರ್ಷ ನವೆಂಬರ್‌ನಿಂದ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಕಳೆದ ವರ್ಷ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಭಾರತ ತಂಡದ ಸದಸ್ಯರೂ ಆಗಿದ್ದರು. ಆ ಬಳಿಕ ನಾಪತ್ತೆಯಾಗಿದ್ದರು. ದಕ್ಷಿಣ ಆಫ್ರಿಕಾ ಕೂಡ ಸರಣಿಗೆ ಆಯ್ಕೆಯಾಗಿರಲಿಲ್ಲ. ರಾಷ್ಟ್ರೀಯ ಆಯ್ಕೆಗಾರರು ಮತ್ತು ಬಿಸಿಸಿಐನಿಂದ ಸ್ಪಷ್ಟ ಸೂಚನೆಗಳ ಹೊರತಾಗಿಯೂ, ಅವರು ಕಳೆದ ಋತುವಿನ ರಣಜಿಯಲ್ಲಿ ಆಡಲು ಆಸಕ್ತಿ ತೋರಿಸಲಿಲ್ಲ. ರಣಜಿಯಲ್ಲಿ ಆಡದ ಇಶಾನ್ ಕಿಶನ್‌ಗೆ ಬಿಸಿಸಿಐ ಶಾಕ್ ನೀಡಿದೆ. ಕೇಂದ್ರ ಒಪ್ಪಂದದಿಂದ ಅವರನ್ನು ಇದೀಗ ಹೊರಗಿಡಲಾಗಿದೆ. ರಣಜಿಯಲ್ಲಿ ಆಡಿದರೆ ಮಾತ್ರ ಇಶಾನ್ ಕಿಶನ್‌ಗೆ ಅವಕಾಶ ಸಿಗುವುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿ ಸೀಸನ್‌ಗೆ ಅವರ ಹೆಸರನ್ನು ಪರಿಗಣಿಸಲಾಗಿಲ್ಲ. ಇದನ್ನೂ ಓದಿ: ಇಶಾನ್ ಕಿಶನ್ ಅವರಂತೆ ರಣಜಿ ಆಡುವುದಿಲ್ಲ ಎಂದು ಹಠ ಹಿಡಿದಿದ್ದ ಶ್ರೇಯಸ್ ಅಯ್ಯರ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕಾಯಿತು. ಕೇಂದ್ರ ಗುತ್ತಿಗೆಯಿಂದಲೂ ಅವರನ್ನು ವಜಾಗೊಳಿಸಲಾಗಿದೆ. ಇದರೊಂದಿಗೆ ಮುಂಬೈ ಪರ ಕೆಲವು ಪಂದ್ಯಗಳಲ್ಲಿ ಆಡುವ ಮೂಲಕ ಶ್ರೇಯಸ್ ಅಯ್ಯರ್ ತಮ್ಮ ಒಪ್ಪಂದವನ್ನು ನವೀಕರಿಸಿದ್ದರು. ಅದೇ ರೀತಿ ರಣಜಿಯಲ್ಲಿ ಆಡಿದರೆ ಮಾತ್ರ ಇಶಾನ್ ಗೆ ಸೆಂಟ್ರಲ್ ನ ಗುತ್ತಿಗೆ ನವೀಕರಣ, ರಾಷ್ಟ್ರೀಯ ತಂಡದಲ್ಲಿ ಅವಕಾಶಗಳಿಗೆ ಹೆಸರು ಪರಿಗಣಿಸಲಾಗುವುದು ಎಂದು ಸ್ಪಷ್ಟ ಸೂಚನೆ ನೀಡಲಾಗಿದ್ದು, ಇದರೊಂದಿಗೆ ಅವರು ಮುಂದೆ ಹೆಜ್ಜೆ ಹಾಕಿದ್ದಾರೆ. ಇದೀಗ ಜಾರ್ಖಂಡ್ ಪರ ರಣಜಿ ಆಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_131.txt b/zeenewskannada/data1_url7_500_to_1680_131.txt new file mode 100644 index 0000000000000000000000000000000000000000..d577c93253b16a9c0f435572d5fb681cccb3dfb2 --- /dev/null +++ b/zeenewskannada/data1_url7_500_to_1680_131.txt @@ -0,0 +1 @@ +ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !! : ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಅದರ ಬೆಲೆ ಎಷ್ಟು ಗೊತ್ತಾ.... :ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಈ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಈ ಕಾರ್ಯಕ್ರಮದ ಭಾಗವಾಗಿ, ನೀತಾ ಅಂಬಾನಿ ಪಚ್ಚೆಗಳಿಂದ ಕೂಡಿದ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ದರು ನಮ್ಮ ದೇಶದಲ್ಲಿ ಅಂಬಾನಿ ಕುಟುಂಬಕ್ಕೆ ಎಷ್ಟು ಬೆಲೆ ಇದೆ ಎಂದು ಹೇಳಬೇಕಾಗಿಲ್ಲ. ಮುಖೇಶ್ ಅಂಬಾನಿ ತಮ್ಮ ಕಿರಿಯ ಮಗನ ಮದುವೆಯನ್ನು ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ಜುಲೈನಲ್ಲಿ ಮದುವೆ ನಡೆಯಲಿರುವ ಕಾರಣ ಈಗಾಗಲೇ ನಿಶ್ಚಿತಾರ್ಥ ಹಾಗೂ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ. ಎರಡು ತಿಂಗಳ ಹಿಂದೆ ನಡೆದ ವಿವಾಹಪೂರ್ವ ಸಮಾರಂಭ ಎಲ್ಲರ ಗಮನ ಸೆಳೆದಿತ್ತು. ಇದನ್ನು ಓದಿ : ಈ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ.. ಯಾರಿಗಾದರೂ ಕಣ್ಣು ಹಾಯಿಸಲೇ ಬೇಕು. ಈ ಕಾರ್ಯಕ್ರಮದ ಭಾಗವಾಗಿ, ನೀತಾ ಅಂಬಾನಿ ಪಚ್ಚೆಯಿಂದ ಕೂಡಿದ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ದರು. ಇದರ ಬೆಲೆ 500 ಕೋಟಿ.. ಅದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಆದರೆ... ಈಗ ಆ ಗೆಣ್ಣಿನ ಪ್ರತಿಕೃತಿ ಮಾದರಿ ಮಾರುಕಟ್ಟೆ ಪ್ರವೇಶಿಸಿದೆ. 500 ಕೋಟಿ ಬೆಲೆಬಾಳುವ ನೆಕ್ಲೇಸ್ ಅಲ್ಲವೇ.. ಅದರ ಪ್ರತಿಕೃತಿ ಕನಿಷ್ಠವೆಂದರೂ ಲಕ್ಷ ಅಥವಾ ಸಾವಿರ ಎಂದು ನೀವು ಭಾವಿಸಿದರೆ ತಪ್ಪಾಗುತ್ತದೆ. ವ್ಯಕ್ತಿಯೊಬ್ಬರು ಆನ್ ಲೈನ್ ನಲ್ಲಿ ಕೇವಲ 178 ರೂ.ಗೆ ಮಾರಾಟ ಮಾಡುತ್ತಿರುವುದು ಗಮನಾರ್ಹ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಆಭರಣ ವ್ಯಾಪಾರಿ ಈ ಪ್ರತಿಕೃತಿಗಳನ್ನು ಉತ್ಸಾಹದಿಂದ ಮಾರಾಟ ಮಾಡುತ್ತಿದ್ದಾನೆ, 'ನೀತಾ ಅಂಬಾನಿ ಜಿ ನೆಕ್ಲೇಸ್ ಕೇವಲ ರೂ. 178 ಕ್ಕೆ ಲಭ್ಯವಿದೆ. ಅವರು 'ಸಗಟು ಮಾತ್ರ, ಚಿಲ್ಲರೆ ಅಲ್ಲ' ಎಂದು ಹೇಳುತ್ತಿದ್ದಾರೆ ಈ ವೀಡಿಯೊ 3.15 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಕಾಮೆಂಟ್‌ಗಳ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. 'ನಕಲು ಮಾಡುವುದರಲ್ಲಿ ಭಾರತವು ಅತ್ಯುತ್ತಮವಾಗಿದೆ,' ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದರು, ಕಡಿಮೆ ಬೆಲೆಯಲ್ಲಿ ಐಷಾರಾಮಿ ವಸ್ತುಗಳನ್ನು ರಚಿಸುವ ಭಾರತೀಯರ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ. ಇದನ್ನು ಓದಿ : ಪರೀಕ್ಷೆಯಲ್ಲಿ ಉತ್ತರಗಳನ್ನು ನಕಲು ಮಾಡುವುದರೊಂದಿಗೆ ಈ ನಕಲು ಚಟ ಆರಂಭವಾಗುತ್ತದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, ‘ಇದರಲ್ಲಿ ತಪ್ಪೇನಿದೆ, ಎಲ್ಲರೂ ಅವರವರ ಇಷ್ಟದಂತೆ ಫ್ಯಾಷನ್ ಮಾಡಿಕೊಳ್ಳಲು ಅರ್ಹರು. ಅದಕ್ಕೆ ಹಣ ಅಡ್ಡಿಯಾಗಬಾರದು' ಎಂದರು. ಈ ಕೆಲಸಕ್ಕೆ ಧನ್ಯವಾದ, ನನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ದುಬಾರಿ ಉಡುಗೊರೆ ನೀಡುತ್ತೇನೆ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1310.txt b/zeenewskannada/data1_url7_500_to_1680_1310.txt new file mode 100644 index 0000000000000000000000000000000000000000..bfc0d529511507dcc07f1119d83f2b779ec3c36f --- /dev/null +++ b/zeenewskannada/data1_url7_500_to_1680_1310.txt @@ -0,0 +1 @@ +ಗಂಭೀರ್‌ ಹೆಚ್ಚು ಕಾಲ ಕೋಚ್‌ ಆಗಿ ಉಳಿಯಲು ಸಾಧ್ಯವಿಲ್ಲ..ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾದ ಸ್ಟಾರ್‌ ಆಟಗಾರ..? : ಶ್ರೀಲಂಕಾ ಪ್ರವಾಸದಿಂದ ಅವರು ತಂಡದ ಕೋಚ್‌ ಜವಬ್ದಾರಿ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದ್ದರಿಂದ ಗೌತಮ್ ಗಂಭೀರ್ ತಮ್ಮ ಕೋಚ್ ವೃತ್ತಿಜೀವನದಲ್ಲಿ ತಮ್ಮ ಮೊದಲ ಸರಣಿ ಗೆಲುವಿನ ರುಚಿ ಕಂಡಿದ್ದಾರೆ. ಆದರೆ, ಇದೆಲ್ಲದರ ನಡುವೆ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದ ಆಟಗಾರನೊಬ್ಬನ ಶಾಕಿಂಗ್ ಹೇಳಿಕೆ ವೈರಲ್ ಆಗುತ್ತಿದೆ. : ಟೀಂ ಇಂಡಿಯಾದ ಕೋಚ್‌ ಆಗಿ ಟಿ20 ವಿಸ್ವಕಪ್‌ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸದ್ದ ರಾಹುಲ್‌ ದ್ರಾವಿಡ್‌ ಅವರ ಅಧಿಕಾರಕ್ಕೆ ಗುಡ್‌ ಬೈ ಹೇಳಿದ ನಂತರ ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಎಂಟ್ರಿ ಕೊಟ್ಟಿರುವುದು ಗೊತ್ತಿರುವ ವಿಷಯ. ಶ್ರೀಲಂಕಾ ಪ್ರವಾಸದಿಂದ ಅವರು ತಂಡದ ಕೋಚ್‌ ಜವಬ್ದಾರಿ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದ್ದರಿಂದ ಗೌತಮ್ ಗಂಭೀರ್ ತಮ್ಮ ಕೋಚ್ ವೃತ್ತಿಜೀವನದಲ್ಲಿ ತಮ್ಮ ಮೊದಲ ಸರಣಿ ಗೆಲುವಿನ ರುಚಿ ಕಂಡಿದ್ದಾರೆ. ಆದರೆ, ಇದೆಲ್ಲದರ ನಡುವೆ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದ ಆಟಗಾರನೊಬ್ಬನ ಶಾಕಿಂಗ್ ಹೇಳಿಕೆ ವೈರಲ್ ಆಗುತ್ತಿದೆ. ಗೌತಮ್ ಗಂಭೀರ್ ಬಗ್ಗೆ ಹೀಗೊಂದು ಹೇಳಿಕೆ ನೀಡಲು ಹೊರಟಿರುವವರು 2007ರಲ್ಲಿ ಮೊದಲ ಟಿ20ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹೀರೋ ಆಗಿದ್ದ ಜೋಗಿಂದರ್ ಶರ್ಮಾ. ಆ ಐಸಿಸಿ ಟೂರ್ನಮೆಂಟ್ ಗೆದ್ದ ತಂಡದಲ್ಲಿ ಗೌತಮ್ ಗಂಭೀರ್ ಕೂಡ ಒಬ್ಬರಾಗಿದ್ದರು. ಗಂಭೀರ್ ಬಗ್ಗೆ ನನಗೆ ತಿಳಿದಿರುವ ಪ್ರಕಾರ, ಅವರು ಭಾರತ ತಂಡದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಜೋಗಿಂದರ್ ಶರ್ಮಾ ಹೇಳಿತ್ತಾರೆ. ಇದನ್ನೂ ಓದಿ: ಜೋಗಿಂದರ್ ಶರ್ಮಾ ಅವರ ಈ ಅಚ್ಚರಿಯ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಆವೇಗವನ್ನು ಪಡೆಯುತ್ತಿದೆ, ಇದರ ಹಿಂದೆ ಅವರು 3 ಕಾರಣಗಳನ್ನು ನೀಡಿದ್ದಾರೆ. ಗೌತಮ್ ಗಂಭೀರ್ ಅವರ ಕೆಲವು ನಿರ್ಧಾರಗಳು ಹೆಚ್ಚು ಜನರಿಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಜೋಗಿಂದರ್ ಶರ್ಮಾ ಪ್ರಕಾರ, ಎರಡನೆಯ ವಿಷಯವೆಂದರೆ ಗಂಭೀರ್ ಯಾರ ಬಳಿಯೂ ಹೋಗುವುದಿಲ್ಲ. ಆಟಗಾರರನ್ನು ಹೊಗಳುವುದು ಅಂತೂ ಅವರಿಗೆ ಅಭ್ಯಾಸವೇ ಇಲ್ಲ ಎಂದಿದ್ದಾರೆ. ಅವರು ನೀಡಿದ ಮೂರನೇ ಮತ್ತು ಕೊನೆಯ ಕಾರಣವೆಂದರೆ ಗಂಭೀರ್ ಅವರು ತಮ್ಮ ಕೆಲಸವನ್ನು ಮಾಡುವುದನ್ನು ನಂಬುತ್ತಾರೆ ಮತ್ತು ಅದರ ಕ್ರೆಡಿಟ್ ಪಡೆಯಲು ಬಯಸುವುದಿಲ್ಲ ಎಂಬ ಮೂರು ಕಾರಣಗಳನ್ನು ನೀಡಿದ್ದಾರೆ. ರಾಹುಲ್ ದ್ರಾವಿಡ್ ಬದಲಿಗೆ ಗೌತಮ್ ಗಂಭೀರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್ 2024 ರ ಗೆಲುವಿನೊಂದಿಗೆ, ಟೀಂ ಇಂಡಿಯಾದೊಂದಿಗಿನ ರಾಹುಲ್ ದ್ರಾವಿಡ್ ಅವರ ಅವಧಿಯೂ ಕೊನೆಗೊಂಡಿತು, ನಂತರ ಗೌತಮ್ ಗಂಭೀರ್ ಜವಾಬ್ದಾರಿಯನ್ನು ಪಡೆದರು. ಪ್ರಸ್ತುತ, ಭಾರತ ತಂಡವು ಗೌತಮ್ ಗಂಭೀರ್ ಅವರ ಕೋಚಿಂಗ್‌ನಲ್ಲಿ ಶ್ರೀಲಂಕಾ ಪ್ರವಾಸದಲ್ಲಿದ್ದು, ಅಲ್ಲಿ ಏಕದಿನ ಸರಣಿಯನ್ನು ಆಡಲಾಗುತ್ತಿದೆ. ಟಿ20 ಸರಣಿ ಗೆದ್ದ ನಂತರ ಏಕದಿನ ಸರಣಿಯಲ್ಲೂ ಗೆಲುವಿನ ಮೇಲೆ ಗಂಭೀರ್ ಕಣ್ಣಿಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1311.txt b/zeenewskannada/data1_url7_500_to_1680_1311.txt new file mode 100644 index 0000000000000000000000000000000000000000..3791da2104137b05d10954d0f6704e8c07370e97 --- /dev/null +++ b/zeenewskannada/data1_url7_500_to_1680_1311.txt @@ -0,0 +1 @@ +"ಒಬ್ಬರ ಜೊತೆ ಒಬ್ಬರು ಮಾತನಾಡದಿದ್ದರು, ನಮ್ಮಿಬ್ಬರ ಸ್ನೇಹ ತುಂಬಾ ಸ್ಪೆಷಲ್‌"..ಕೊಹ್ಲಿ ಕುರಿತು ಧೋನಿ ಹೀಗಂದಿದ್ಧೇಕೆ..? : ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಜೊತೆಗಿನ ಗೆಳೆತನದ ಬಗ್ಗೆ ಭಾರತದ ದಂತಕಥೆ ಧೋನಿ ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಗಾಗ್ಗೆ ಭೇಟಿಯಾಗದಿದ್ದರೂ ಖುದ್ದಾಗಿ ಭೇಟಿಯಾದರೆ ಕೆಲವು ನಿಮಿಷಗಳ ಕಾಲ ಮಾತನಾಡುವುದು ಖಚಿತ ಎಂದೂ ಧೋನಿ ಹೇಳಿದ್ದಾರೆ. :ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಜೊತೆಗಿನ ಗೆಳೆತನದ ಬಗ್ಗೆ ಭಾರತದ ದಂತಕಥೆ ಧೋನಿ ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಗಾಗ್ಗೆ ಭೇಟಿಯಾಗದಿದ್ದರೂ ಖುದ್ದಾಗಿ ಭೇಟಿಯಾದರೆ ಕೆಲವು ನಿಮಿಷಗಳ ಕಾಲ ಮಾತನಾಡುವುದು ಖಚಿತ ಎಂದೂ ಧೋನಿ ಹೇಳಿದ್ದಾರೆ. ಟಿ20 ವಿಶ್ವಕಪ್ ಸರಣಿ ಗೆದ್ದ ಬಳಿಕ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಇದಾದ ಬಳಿಕ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸುವುದಾಗಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಒಂದು ತಿಂಗಳ ನಂತರ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾರೆ. ಅವರು ಇನ್ನೂ ತಮ್ಮ ಹಳೆಯ ಫಾರ್ಮ್‌ಗೆ ಮರಳಿಲ್ಲವಾದರೂ, ನಂತರದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಫಾರ್ಮ್‌ನಲ್ಲಿರುತ್ತಾರೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದಾರೆ. ಹೀಗಿರುವಾಗ ವಿರಾಟ್ ಕೊಹ್ಲಿ ಬಗ್ಗೆ ಭಾರತ ಕ್ರಿಕೆಟ್ ದಿಗ್ಗಜ ಧೋನಿ ಮಾಡಿರುವ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿವೆ. ಇದನ್ನೂ ಓದಿ: ಅದರಲ್ಲಿ, "ನನ್ನ ವೈಯಕ್ತಿಕ ಜೀವನದಲ್ಲಿ ಸೆಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸುವ ಅಭ್ಯಾಸವಿಲ್ಲ. ನಾವು ಭಾರತ ತಂಡಕ್ಕಾಗಿ ದೀರ್ಘಕಾಲ ಒಟ್ಟಿಗೆ ಆಡಿದ್ದೇವೆ. ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ನಾವು ನಿಯಮಿತವಾಗಿ ಭೇಟಿಯಾಗಲಿಲ್ಲ. ಕೆಲವೊಮ್ಮೆ ಪರಿಸ್ಥಿತಿ ನಮ್ಮನ್ನು ಒಟ್ಟಿಗೆ ತಂದರೆ ನಾವು ಮಾತನಾಡುತ್ತೇವೆ." "ಆದರೆ ನಾವು ಮುಖಾಮುಖಿಯಾದಾಗ, ನಾವಿಬ್ಬರೂ ಪಕ್ಕಕ್ಕೆ ಸರಿದು ಕೆಲವು ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಸಾಮಾನ್ಯವಾಗಿ ನಮ್ಮ ಸಂಭಾಷಣೆಯು ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ. ಅಲ್ಲದೆ ಏಕದಿನ ಮತ್ತು ಟಿ20ಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಕುತೂಹಲಕಾರಿಯಾಗಿದೆ." "ಏಕೆಂದರೆ ನಾವು ಬ್ಯಾಟಿಂಗ್ ಮಾಡುವಾಗ 2 ಮತ್ತು 3 ರನ್ ಹೆಚ್ಚು ಪಡೆಯುತ್ತೇವೆ. ಐಪಿಎಲ್ ಸರಣಿಯ ವೇಳೆ ವಿರುದ್ಧದ ಪಂದ್ಯದಲ್ಲಿ ಸೋತಿತ್ತು. ಆರ್ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದೆ ಧೋನಿ ರೆಸ್ಟ್ ರೂಂಗೆ ಹೋದಾಗ ವಿರಾಟ್ ಕೊಹ್ಲಿ ಅವರನ್ನು ಹುಡುಕಿಕೊಂಡು ಸಿಎಸ್ ಕೆ ರೆಸ್ಟ್ ರೂಂಗೆ ಹೋಗಿ ಮಾತನಾಡಿದ್ದರು" ಎಂದು ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1312.txt b/zeenewskannada/data1_url7_500_to_1680_1312.txt new file mode 100644 index 0000000000000000000000000000000000000000..299fe3bd5a7a939777ec14a7725e592a4438514d --- /dev/null +++ b/zeenewskannada/data1_url7_500_to_1680_1312.txt @@ -0,0 +1 @@ +ಶುಭಮನ್‌ ಗಿಲ್‌ಗೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಕ್ರಿಕೆಟಿಗ..!ಇದು ವಾರ್ನಿಂಗಾ ಅಥವಾ ಟೀಂ ಇಂಡಿಯಾಗೆ ಕೊಟ್ಟ ಸೂಚನೆನಾ..? : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಟೀಂ ಇಂಡಿಯಾದ ಯಂಗ್ ಓಪನರ್ ಮತ್ತು ಉಪನಾಯಕ ಶುಭಮನ್ ಗಿಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಸ್ಥಿರ ಪ್ರದರ್ಶನ ನೀಡದಿದ್ದರೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ 35 ಎಸೆತಗಳಲ್ಲಿ ಕೇವಲ 16 ರನ್‌ ಗಳಿಸಿ ಫೀಲ್ಡ್‌ನಿಂದ ಹೊರ ನಡೆದಿದ್ದರು. :ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಟೀಂ ಇಂಡಿಯಾದ ಯಂಗ್ ಓಪನರ್ ಮತ್ತು ಉಪನಾಯಕ ಶುಭಮನ್ ಗಿಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಸ್ಥಿರ ಪ್ರದರ್ಶನ ನೀಡದಿದ್ದರೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ 35 ಎಸೆತಗಳಲ್ಲಿ ಕೇವಲ 16 ರನ್‌ ಗಳಿಸಿ ಫೀಲ್ಡ್‌ನಿಂದ ಹೊರ ನಡೆದಿದ್ದರು. ಈ ಪಂದ್ಯದ ನಂತರ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶುಭ್‌ಮಾನ್ ಗಿಲ್ ಅವರ ಬ್ಯಾಟಿಂಗ್ ಕುರಿತು ಮಾತನಾಡಿದ ಸಲ್ಮಾನ್ ಬಟ್, ಅವರು ಸ್ಥಿರವಾಗಿ ಪ್ರದರ್ಶನ ನೀಡುವ ಅಗತ್ಯವಿದೆ ಎಂದಿದ್ದಾರೆ. ಒಂದು ವೇಳೆ ಬ್ಯಾಟಿಂಗ್ ಸುಧಾರಿಸಿಕೊಳ್ಳದಿದ್ದರೆ ಏಕದಿನ ತಂಡದಲ್ಲಿ ಮುಂದುವರಿಯುವುದು ಕಷ್ಟ ಎಂದು ಹೇಳಿದ್ದಾರೆ. ಗಿಲ್ ಆಗಾಗ್ಗೆ 20-30 ರನ್‌ ಗಳಿಸಿ ಔಟಾಗುತ್ತಾರೆ ಎಂದಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಶ್ವದ ಅತ್ಯುತ್ತಮ ಆಟಗಾರರು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿಗೆ ಸಮಾನವಾಗಿ ನಿರಂತರವಾಗಿ ಮಿಂಚಿದ್ದಾರೆ. ಆದರೆ ಏಕದಿನ ವಿಶ್ವಕಪ್ ನಂತರ ಅವರು ದಯನೀಯವಾಗಿ ವಿಫಲರಾಗಿದ್ದಾರೆ. ಅವರಿಗೆ ಸರಿಯಾದ ಶುಭ ಆರಂಭವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಮತ್ತೊಂದೆಡೆ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ತಮ್ಮ ಭವಿಷ್ಯದ ನಾಯಕನಾಗಿ ಶುಭಮಾನ್ ಗಿಲ್ ಅನ್ನು ಅಲಂಕರಿಸಲು ಪ್ರಯತ್ನಿಸುತ್ತಿದೆ. ಶುಭಮನ್ ಗಿಲ್ ಅವರನ್ನು ಪೂರ್ಣ ಪ್ರಮಾಣದ ನಾಯಕನನ್ನಾಗಿ ಮಾಡಲು ಎಲ್ಲಾ ಮೂರು ಸ್ವರೂಪಗಳಲ್ಲಿ ಉಪನಾಯಕರನ್ನಾಗಿ ನೇಮಿಸಲಾಗಿದೆ ಎಂದು ಭಾರತದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಶುಭಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಟಿ20 ಮಾದರಿಯ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ಅವರಿಗೆ ನೀಡಲಾಗಿದ್ದು, ರೋಹಿತ್ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಮುಂದುವರಿಯಲಿದ್ದಾರೆ. 2026ರ ಟಿ20 ವಿಶ್ವಕಪ್ ವರೆಗೆ ಸೂರ್ಯ ಟಿ20 ನಾಯಕರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಕೈಯಲ್ಲಿ ಎರಡು ವಿಕೆಟ್‌ಗಳಿದ್ದರೂ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ. ಶಿವಂ ದುಬೆ ಮತ್ತು ಅರ್ಷದೀಪ್ ಸಿಂಗ್ ಅವರು ಸತತ ಎಸೆತಗಳಲ್ಲಿ ಔಟಾದರು ಮತ್ತು ಪಂದ್ಯ ಟೈನಲ್ಲಿ ಕೊನೆಗೊಂಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1313.txt b/zeenewskannada/data1_url7_500_to_1680_1313.txt new file mode 100644 index 0000000000000000000000000000000000000000..4ade85eb9ed34a5e58bba4339f90f5bbe0339ab2 --- /dev/null +++ b/zeenewskannada/data1_url7_500_to_1680_1313.txt @@ -0,0 +1 @@ +ಚಾಂಪಿಯನ್ಸ್ ಟ್ರೋಫಿಗೆ ಪಾಕ್‌ ಪ್ರವಾಸ ಕೈಗೊಳ್ಳುತ್ತಾ ಟೀಂ ಇಂಡಿಯಾ? ಹೊರಬಿತ್ತು ಬಿಗ್‌ ಅಪ್ಡೇಟ್ 2025: ಇತ್ತೀಚೆಗೆ ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ ಎಂಬ ವರದಿಗಳು ಬಂದಿದ್ದವು. ಇದಾದ ಬಳಿಕ ಕಳೆದ ವರ್ಷದ ಏಷ್ಯಾಕಪ್‌ಗೆ ಬಳಸಲಾಗಿದ್ದ ಹೈಬ್ರಿಡ್ ಮಾದರಿಯನ್ನು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ. 2025:ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಆಯೋಜನೆಯಾಗಲಿದೆ ಎಂಬ ಮಾತುಗಳ ಮಧ್ಯೆ ಆ ವಿಚಾರದ ಬಗ್ಗೆ ಸದ್ಯದ ಮಟ್ಟಿಗೆ ಅನಿಶ್ಚಿತತೆ ಇದೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ಸಿದ್ಧವಿಲ್ಲ. ಕೇಂದ್ರ ಸರ್ಕಾರದ ಅನುಮತಿಯ ನಂತರವೇ ಬಿಸಿಸಿಐ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಒಂದು ವೇಳೆ ರೋಹಿತ್ ಪಡೆ ಪಾಕ್ʼಗೆ ಹೋದರೆ ಎಲ್ಲಾ ಪಂದ್ಯಗಳನ್ನು ಲಾಹೋರ್‌ʼನಲ್ಲಿ ಆಡಬೇಕಾಗುತ್ತದೆ. ಪಾಕಿಸ್ತಾನ ಅಥವಾ ಐಸಿಸಿ ಇನ್ನೂ ಚಾಂಪಿಯನ್ಸ್ ಟ್ರೋಫಿಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ಇತ್ತೀಚೆಗೆಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ ಎಂಬ ವರದಿಗಳು ಬಂದಿದ್ದವು. ಇದಾದ ಬಳಿಕ ಕಳೆದ ವರ್ಷದ ಏಷ್ಯಾಕಪ್‌ಗೆ ಬಳಸಲಾಗಿದ್ದ ಹೈಬ್ರಿಡ್ ಮಾದರಿಯನ್ನು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ. ಈ ಉದ್ದೇಶಿತ ಮಾದರಿಯಲ್ಲಿ, ಕೆಲವು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಲಾಗುತ್ತದೆ ಮತ್ತು ಭಾರತದ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಐಸಿಸಿ ಅಂದಾಜು $ 70 ಮಿಲಿಯನ್ ಬಜೆಟ್ ಅನ್ನು ಅನುಮೋದಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಐಸಿಸಿ ಹಣಕಾಸು ಮತ್ತು ವಾಣಿಜ್ಯ ಸಮಿತಿಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ಹಣಕಾಸು ಇಲಾಖೆ ಜಂಟಿಯಾಗಿ ಸಿದ್ಧಪಡಿಸಿ ಮಂಡಿಸಿದ ಬಜೆಟ್‌ʼಗೆ ಅನುಮೋದನೆ ನೀಡಿದೆ. ಭಾರತದ ನಿರ್ಧಾರಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡದಂತೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಕಚೇರಿ ಮತ್ತು ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ ಏನಾಗುತ್ತದೆ ಎಂಬುದರ ಕುರಿತು ನಖ್ವಿ ಅಥವಾ ಮಂಡಳಿಯ ಯಾವುದೇ ಅಧಿಕಾರಿಯಿಂದ ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ಅಥವಾ ಹೇಳಿಕೆ ಬಂದಿಲ್ಲ. ಇದನ್ನೂ ಓದಿ: ಇನ್ನೊಂದೆಡೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರಲಿವೆ. ಸೂಪರ್ ಫೋರ್ ಹಂತದಲ್ಲೂ ಉಭಯ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ. ಹೀಗಿರುವಾಗ ಗುಂಪು ಸುತ್ತಿನ ಬಳಿಕ ಸೂಪರ್ ಫೋರ್ʼನಲ್ಲಿ ಪೈಪೋಟಿ ಏರ್ಪಡಲಿದೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಅಂತಿಮ ಪಂದ್ಯವೂ ಉಭಯ ತಂಡಗಳ ನಡುವೆ ನಡೆಯಲಿದೆ. ಹೀಗಿದ್ದಾಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮೂರು ಬಾರಿ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1314.txt b/zeenewskannada/data1_url7_500_to_1680_1314.txt new file mode 100644 index 0000000000000000000000000000000000000000..0648b923b5f5ecd8621dd178e301838b05b0ec89 --- /dev/null +++ b/zeenewskannada/data1_url7_500_to_1680_1314.txt @@ -0,0 +1 @@ +ಶ್ರೀಲಂಕಾ ವಿರುದ್ಧದ 2ನೇ ODIಗೆ ಟೀಂ ಇಂಡಿಯಾದ ಪ್ರಮುಖ ಮ್ಯಾಚ್ ವಿನ್ನರ್ ಎಂಟ್ರಿ! ರೋಹಿತ್‌ ಶರ್ಮಾ ನಂಬಿಕಸ್ಥನಿಗೆ ಸಿಗಲಿದೆ ಚಾನ್ಸ್ ಈಗ ಎರಡನೇ ಪಂದ್ಯ ಆಗಸ್ಟ್ 4 ರಂದು ಅಂದರೆ ನಾಳೆ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿಯದ ಅತಿ ದೊಡ್ಡ ಮ್ಯಾಚ್ ವಿನ್ನರ್ ತಂಡಕ್ಕೆ ಪ್ರವೇಶ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. :ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಟೈ ಆಗಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ಭಾರತಕ್ಕೆ ಗೆಲ್ಲಲು 231 ರನ್‌ಗಳ ಗುರಿ ನೀಡಿತು. ಆದರೆ ಭಾರತ ತಂಡ 230 ರನ್‌ʼಗಳಿಗೆ ಆಲೌಟ್ ಆಗುವ ಮೂಲಕ ರೋಚಕ ಟೈನಲ್ಲಿ ಕೊನೆಗೊಂಡಿತು. ಇದನ್ನೂ ಓದಿ: ಈಗ ಎರಡನೇ ಪಂದ್ಯ ಆಗಸ್ಟ್ 4 ರಂದು ಅಂದರೆ ನಾಳೆ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿಯದ ಅತಿ ದೊಡ್ಡ ಮ್ಯಾಚ್ ವಿನ್ನರ್ ತಂಡಕ್ಕೆ ಪ್ರವೇಶ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಎರಡನೇ ಏಕದಿನ ಪಂದ್ಯಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಎಂಟ್ರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಮೊದಲ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಹೊರಗುಳಿದಿದ್ದರು. ಇದಕ್ಕೂ ಮುನ್ನ ಪಂತ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಸರಣಿ ಗೆಲ್ಲಬೇಕಾದರೆ ಭಾರತ ಎರಡನೇ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕು. ಇದನ್ನೂ ಓದಿ: ಇನ್ನೊಂದೆಡೆ ಎರಡನೇ ಏಕದಿನ ಪಂದ್ಯದಲ್ಲಿ ಆಲ್ ರೌಂಡರ್ ಶಿವಂ ದುಬೆ ಹೊರಗುಳಿಯುವ ಸಾಧ್ಯತೆ ಇದೆ. ಮೊದಲ ಏಕದಿನ ಪಂದ್ಯದಲ್ಲಿ ದುಬೆ 4 ಓವರ್‌ʼಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇನ್ನು ಬ್ಯಾಟಿಂಗ್ʼನಲ್ಲಿ 24 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಒಳಗೊಂಡ 25 ರನ್ ಗಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1315.txt b/zeenewskannada/data1_url7_500_to_1680_1315.txt new file mode 100644 index 0000000000000000000000000000000000000000..f5dcab9d356ab93b4785b9c204db2d543547ab7b --- /dev/null +++ b/zeenewskannada/data1_url7_500_to_1680_1315.txt @@ -0,0 +1 @@ +ಮುಂಬೈ ಇಂಡಿಯನ್ಸ್‌ʼನಿಂದ ಹೊರಬರ್ತಿದ್ದಾರೆ ಹಾರ್ದಿಕ್‌ ಪಾಂಡ್ಯ!? ಒಂದೇ ವರ್ಷಕ್ಕೆ ಸಾಕಾಯ್ತಾ ಸಹವಾಸ! ಕೆಲ ದಿನಗಳ ಹಿಂದೆ ಬಿಸಿಸಿಐನ ವಾಂಖೆಡೆ ಕಚೇರಿಯಲ್ಲಿ ಐಪಿಎಲ್ ಅಧಿಕಾರಿಗಳು ಮತ್ತು ತಂಡದ ಮಾಲೀಕರ ನಡುವೆ ಸಭೆ ನಡೆದಿತ್ತು. ಈ ಸಭೆಗೆ ಕೆಲವು ತಂಡಗಳ ಮಾಲೀಕರು ಹಾಜರಿದ್ದರು. ಇನ್ನು ಈ ಸಭೆಯಲ್ಲಿ ಹಲವು ಅಚ್ಚರಿಯ ಸುದ್ದಿಗಳೂ ಹೊರಬಿದ್ದಿವೆ. ಇವೆಲ್ಲದರ ನಡುವೆ ಮತ್ತೊಂದು ದೊಡ್ಡ ಸುದ್ದಿ ಬಂದಿದ್ದು, ಮುಂಬೈ ಇಂಡಿಯನ್ಸ್ʼನಿಂದ ಪ್ರಮುಖ ಆಟಗಾರರು ರಿಲೀಸ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2025 :ಕೆಲ ದಿನಗಳ ಹಿಂದೆ ಬಿಸಿಸಿಐನ ವಾಂಖೆಡೆ ಕಚೇರಿಯಲ್ಲಿ ಐಪಿಎಲ್ ಅಧಿಕಾರಿಗಳು ಮತ್ತು ತಂಡದ ಮಾಲೀಕರ ನಡುವೆ ಸಭೆ ನಡೆದಿತ್ತು. ಈ ಸಭೆಗೆ ಕೆಲವು ತಂಡಗಳ ಮಾಲೀಕರು ಹಾಜರಿದ್ದರು. ಇನ್ನು ಈ ಸಭೆಯಲ್ಲಿ ಹಲವು ಅಚ್ಚರಿಯ ಸುದ್ದಿಗಳೂ ಹೊರಬಿದ್ದಿವೆ. ಇವೆಲ್ಲದರ ನಡುವೆ ಮತ್ತೊಂದು ದೊಡ್ಡ ಸುದ್ದಿ ಬಂದಿದ್ದು, ಮುಂಬೈ ಇಂಡಿಯನ್ಸ್ʼನಿಂದ ಪ್ರಮುಖ ಆಟಗಾರರು ರಿಲೀಸ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ತಮ್ಮ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ರಿಲೀಸ್‌ ಮಾಡಲಿದೆ. ಮುಂಬೈ ಇಂಡಿಯನ್ಸ್ ಐಪಿಎಲ್ 2024 ರ ಮೊದಲು ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿತ್ತು. ಅಲ್ಲದೆ, ಫ್ರಾಂಚೈಸಿ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಹಿಂಪಡೆದು ಈ ಸ್ಟಾರ್ ಆಲ್ ರೌಂಡರ್ʼಗೆ ನೀಡಿತ್ತು. ಆದರೂ, ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದೀಗ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಐಪಿಎಲ್ ನಿಯಮಗಳ ಪ್ರಕಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತದೆ. ಈ ಬಾರಿ ಡಿಸೆಂಬರ್ʼನಲ್ಲಿ ಮತ್ತೆ ಮೆಗಾ ಹರಾಜು ನಡೆಯಲಿದೆ. ಎಲ್ಲಾ 10 ತಂಡಗಳು ತಲಾ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ ಹೊಂದಿರುತ್ತದೆ. ಮೂಲಗಳ ಪ್ರಕಾರ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಇರಿಸಿಕೊಳ್ಳಲು ಬಯಸಿದೆ. ಹೀಗಿರುವಾಗ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಐಪಿಎಲ್ 2025 ಕ್ಕೆ ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರನ್ನು ಉಳಿಸಿಕೊಳ್ಳಬಹುದು ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1316.txt b/zeenewskannada/data1_url7_500_to_1680_1316.txt new file mode 100644 index 0000000000000000000000000000000000000000..bbf0ab9a971e5cb8ce573248cdd2c15deb80ea04 --- /dev/null +++ b/zeenewskannada/data1_url7_500_to_1680_1316.txt @@ -0,0 +1 @@ +ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲು : ಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ. ಇದರ ಜೊತೆಗೆ ಎರಡನೇ ಏಕದಿನ ಪಂದ್ಯಕ್ಕೆ ವಿಶೇಷ ಆಟಗಾರನನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. :ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕವಾಗಿ ನಡೆದಿದ್ದು, ಡ್ರಾಗೊಂಡಿತ್ತು. ಶ್ರೀಲಂಕಾ ಭಾರತಕ್ಕೆ 231 ರನ್ ಗುರಿ ನೀಡಿತ್ತು. ಆದರೆ ಭಾರತದ ಬ್ಯಾಟ್ಸ್‌ಮನ್‌ʼಗಳ ಕಳಪೆ ಬ್ಯಾಟಿಂಗ್‌ನಿಂದ ಪಂದ್ಯ ಟೈ ಆಗಿತ್ತು. ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಸತತ ಎಸೆತಗಳಲ್ಲಿ ಕೊನೆಯ ಎರಡು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು 230 ರನ್ʼಗಳಿಗೆ ಸೀಮಿತಗೊಳಿಸಿದರು. ಇದನ್ನೂ ಓದಿ: ಈ ಪಂದ್ಯದಲ್ಲಿ ಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ. ಇದರ ಜೊತೆಗೆ ಎರಡನೇ ಏಕದಿನ ಪಂದ್ಯಕ್ಕೆ ವಿಶೇಷ ಆಟಗಾರನನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ರಿಯಾನ್ ಪರಾಗ್‌ʼಗೆ ಅವಕಾಶ ಸಿಗುವ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಡುವ ಮೂಲಕ ರಿಯಾನ್ ಪರಾಗ್ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ 1 ವಿಕೆಟ್ ಪಡೆದಿದ್ದರು. ಬಳಿಕ ಬ್ಯಾಟಿಂಗ್‌ʼನಲ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದನ್ನೂ ಓದಿ: ಮೊದಲ ಏಕದಿನ ಪಂದ್ಯ ಟೈ ಆಗಿದ್ದರಿಂದ ಮುಂದಿನ 2 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1317.txt b/zeenewskannada/data1_url7_500_to_1680_1317.txt new file mode 100644 index 0000000000000000000000000000000000000000..938ee453503e530f438aefe3e4ee1849561a91fc --- /dev/null +++ b/zeenewskannada/data1_url7_500_to_1680_1317.txt @@ -0,0 +1 @@ +: ಟೈನಲ್ಲಿ ಅಂತ್ಯಗೊಂಡ ಉಭಯ ತಂಡಗಳ ಪಂದ್ಯ..ಸೂಪರ್‌ ಓವರ್‌ ಇಡದಿರಲು ಕಾರಣವೇನು..? ಏನಿದು ಐಸಿಸಿಯ ಹೊಸ ನಿಯಮ..! : ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಅನಿರ್ದಿಷ್ಟವಾಗಿ ಅಂತ್ಯಗೊಂಡಿದೆ. ಭಾರತ ವಿರುದ್ಧ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 8 ವಿಕೆಟ್‌ಗೆ 230 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 230 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಟೈ ಆದರೆ ಟಿ20 ಪಂದ್ಯದಂತೆ ಈ ಪಂದ್ಯದಲ್ಲಿ ಸೂಪರ್ ಓವರ್ ಇರಲಿಲ್ಲ. :ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಅನಿರ್ದಿಷ್ಟವಾಗಿ ಅಂತ್ಯಗೊಂಡಿದೆ. ಭಾರತ ವಿರುದ್ಧ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 8 ವಿಕೆಟ್‌ಗೆ 230 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 230 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಟೈ ಆದರೆ ಟಿ20 ಪಂದ್ಯದಂತೆ ಈ ಪಂದ್ಯದಲ್ಲಿ ಸೂಪರ್ ಓವರ್ ಇರಲಿಲ್ಲ. ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ಈ ಸ್ವರೂಪದಿಂದ ನಿವೃತ್ತಿ ಹೊಂದಿದ್ದ ರೋಹಿತ್ ಶರ್ಮಾ ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ, ಅವರು ಶ್ರೀಲಂಕಾ ವಿರುದ್ಧ ಆಡಿದರು ಮತ್ತು ಅದ್ಭುತ ಅರ್ಧಶತಕವನ್ನು ಸಿಡಿಸಿ ಉತ್ತಮವಾದ ಆಟವಾಡಿದ್ದಾರೆ. ಆದರೆ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿ 8 ವಿಕೆಟ್‌ಗೆ 230 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಭಾರತ ತಂಡ ಈ ಸ್ಕೋರ್ ನಲ್ಲಿ ಆಲೌಟ್ ಆಯಿತು. ಇದನ್ನೂ ಓದಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಕೂಡ ಟೈ ಆಗಿತ್ತು . ಈ ಪಂದ್ಯದಲ್ಲಿ ಸೂಪರ್ ಓವರ್ ನಡೆಸಲಾಗಿದ್ದು, ಭಾರತ ತಂಡ ಸುಲಭವಾಗಿ ಗೆದ್ದಿದೆ. ಸರಣಿಯ ಮೊದಲ ಪಂದ್ಯ ಟೈ ಆದರೆ ಐಸಿಸಿ ನಿಯಮಗಳ ಕಾರಣ ಈ ಪಂದ್ಯದಲ್ಲಿ ಸೂಪರ್ ಓವರ್ ನಡೆಸಲಾಗಲಿಲ್ಲ. ಐಸಿಸಿಯ ನಿಯಮಗಳ ಪ್ರಕಾರ, ಎಲ್ಲಾ T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೂಪರ್ ಓವರ್ ಅನ್ನು ನೀಡಲಾಗುತ್ತದೆ. ಪಂದ್ಯ ಟೈ ಆಗಿದ್ದರೆ, ಪಂದ್ಯವು ಸೂಪರ್ ಓವರ್‌ಗೆ ಹೋಗುತ್ತದೆ ಮತ್ತು ಅದರ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಆದರೆ ಏಕದಿನದಲ್ಲಿ ಐಸಿಸಿ ನಿಯಮಗಳು ವಿಭಿನ್ನವಾಗಿವೆ. ಈ ಸ್ವರೂಪಕ್ಕೆ ಸೂಪರ್ ಓವರ್‌ಗೆ ಯಾವುದೇ ಅವಕಾಶವಿಲ್ಲ. ಐಸಿಸಿ ಟೂರ್ನಿಯ ನಾಕೌಟ್‌ನಲ್ಲಿ ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆದ 2019 ರ ಏಕದಿನ ವಿಶ್ವಕಪ್‌ನಲ್ಲಿ, ಪಂದ್ಯ ಟೈ ಆದ ನಂತರ ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್ ಕೂಡ ಟೈ ಆಗಿದ್ದು, ಹೆಚ್ಚು ಬೌಂಡರಿ ಬಾರಿಸಿದ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1318.txt b/zeenewskannada/data1_url7_500_to_1680_1318.txt new file mode 100644 index 0000000000000000000000000000000000000000..03f763a5733472aa484d936a0a00c3c8b61bcc1a --- /dev/null +++ b/zeenewskannada/data1_url7_500_to_1680_1318.txt @@ -0,0 +1 @@ +‌ : ಪ್ಯಾರಿಸ್ ಸೋಲಿನ ನಂತರ ಪಿವಿ ಸಿಂಧು ನಿವೃತ್ತಿ? ಹೊರಬಿತ್ತು ಬಿಗ್‌ ಅಪ್‌ಡೇಟ್!! : ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಯಶಸ್ಸು ದೊರಕಲಿಲ್ಲ.. ಮಹಿಳೆಯರ ಸಿಂಗಲ್ಸ್‌ನಲ್ಲಿ 16 ರ ಸುತ್ತಿನಲ್ಲಿ ಸೋಲುವುದರರೊಂದಿಗೆ ಅವರ ಪ್ರಯಾಣ ಕೊನೆಗೊಂಡಿತು. : ಪಿವಿ ಸಿಂಧುಗೆ ಪ್ಯಾರಿಸ್ ಒಲಿಂಪಿಕ್ಸ್ ದುಃಸ್ವಪ್ನ ಎಂದರೇ ತಪ್ಪಾಗಲಾರದು.. ಭಾರತದ ಸ್ಟಾರ್ ಷಟ್ಲರ್ ಪ್ರೀ ಕ್ವಾರ್ಟರ್ ಫೈನಲ್‌ನಿಂದ ಅಂದರೆ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್‌ನ 16 ರ ಸುತ್ತಿನಿಂದ ಹೊರಗುಳಿಯಬೇಕಾಯಿತು. 16ರ ಸುತ್ತಿನಲ್ಲಿ ಚೀನಾದ ಬಿಂಗ್ ಜಿಯಾವೊ ವಿರುದ್ಧ ಸಿಂಧು ಸೋಲನುಭವಿಸಬೇಕಾಯಿತು. ಸೋಲಿನ ನಂತರ ಸಿಂಧು ತಮ್ಮ ನಿವೃತ್ತಿಯ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- 16ರ ಸುತ್ತಿನ ಪಂದ್ಯದಲ್ಲಿ ಪಿವಿ ಸಿಂಧು ಚೀನಾದ ಬಿಂಗ್ ಜಿಯಾವೊ ವಿರುದ್ಧ 21-19, 21-14 ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಈ ಸೋಲಿನೊಂದಿಗೆ ಸಿಂಧು ಅವರ ಸತತ ಮೂರನೇ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಸೋಲಿನೊಂದಿಗೆ ಸಿಂಧು ಪ್ರಯಾಣ ಅಂತ್ಯಗೊಂಡಿದೆ. ಸೋಲಿನ ನಂತರ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದ ಕುರಿತು ಮಾತನಾಡಿ ಅವರು "ಮುಂದಿನ ಒಲಿಂಪಿಕ್ಸ್ ವರೆಗೂ ನಾಲ್ಕು ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾನು ವಿರಾಮ ತೆಗೆದುಕೊಂಡ ನಂತರ ಏನಾಗುತ್ತದೆ ಎಂದು ನೋಡುತ್ತೇನೆ.. ನಾನು ನಿರೀಕ್ಷಿಸಿದ್ದು ಬೇ ಆಗಿದ್ದೆ ಬೇರೆ.. ಆದರೆ ಇದು ಒಂದು ಪ್ರಯಾಣ.. ನಾನು ನನ್ನ ತಪ್ಪುಗಳನ್ನು ನಿಯಂತ್ರಿಸಿಕೊಂಡು.. ಅದನ್ನು ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಾಗದಿರುವುದು ವಿಷಾದದ ಸಂಗತಿ" ಎಂದು ಪಿ ವಿ ಸಿಂಧು ಹೇಳಿದ್ದಾರೆ.. ಇದನ್ನೂ ಓದಿ- ಇನ್ನು ಪಿವಿ ಸಿಂಧು ಕಳೆದ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಶಟ್ಲರ್ ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೇ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಆಕೆಗೆ ಯಾವುದೇ ಪದಕ ಸಿಗಲಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1319.txt b/zeenewskannada/data1_url7_500_to_1680_1319.txt new file mode 100644 index 0000000000000000000000000000000000000000..858f8a3a4babee80e62713b339cee207354f369d --- /dev/null +++ b/zeenewskannada/data1_url7_500_to_1680_1319.txt @@ -0,0 +1 @@ +ಹಾಕಿಯಲ್ಲಿ 52 ವರ್ಷಗಳ ನಂತರ ಒಲಂಪಿಕ್ಸ್ ನಲ್ಲಿ ಆಸೀಸ್ ವಿರುದ್ಧ ಗೆದ್ದ ಭಾರತ...! ಭಾರತದ ಹರ್ಮನ್‌ಪ್ರೀತ್ ಸಿಂಗ್,ಯೆವ್ಸ್-ಡು-ಮನೋಯಿರ್ ಸ್ಟೇಡಿಯಂ (ಎಪಿ) ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪುರುಷರ ಫೀಲ್ಡ್ ಹಾಕಿ ಪಂದ್ಯದಲ್ಲಿ ತನ್ನ ತಂಡದ ಎರಡನೇ ಗೋಲು ಗಳಿಸಿದ ನಂತರ ತಂಡದ ಆಟಗಾರರೊಂದಿಗೆ ಸಂಭ್ರಮಿಸಿದರು. ಪ್ಯಾರಿಸ್:ಪೂಲ್ ಬಿ ಅಭಿಯಾನದ ರೋಚಕ ಅಂತ್ಯದಲ್ಲಿ, ಭಾರತ ಪುರುಷರ ಹಾಕಿ ತಂಡ ಶುಕ್ರವಾರ ಟೋಕಿಯೊ ಗೇಮ್ಸ್ ಬೆಳ್ಳಿ ಪದಕ ವಿಜೇತ ಎದುರಾಳಿ ತಂಡ ಆಸ್ಟ್ರೇಲಿಯಾ ವಿರುದ್ಧ 3-2 ಅಂತರದಲ್ಲಿ ಸ್ಮರಣೀಯ ಗೆಲುವು ಸಾಧಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು 1972 ರ ಮ್ಯೂನಿಚ್ ಕ್ರೀಡಾಕೂಟದ ನಂತರ ಆಸೀಸ್ ವಿರುದ್ಧದ ಮೊದಲ ಒಲಿಂಪಿಕ್ ಗೆಲುವಿಗೆ ಭಾರತವನ್ನು ಮುನ್ನಡೆಸಿದರು. ಭಾರತದ ಹರ್ಮನ್‌ಪ್ರೀತ್ ಸಿಂಗ್,ಯೆವ್ಸ್-ಡು-ಮನೋಯಿರ್ ಸ್ಟೇಡಿಯಂ (ಎಪಿ) ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪುರುಷರ ಫೀಲ್ಡ್ ಹಾಕಿ ಪಂದ್ಯದಲ್ಲಿ ತನ್ನ ತಂಡದ ಎರಡನೇ ಗೋಲು ಗಳಿಸಿದ ನಂತರ ತಂಡದ ಆಟಗಾರರೊಂದಿಗೆ ಸಂಭ್ರಮಿಸಿದರು. - ! 💪🏼🫡 . 52 , ! - . ’ ,… — (@) ಈ ಪಂದ್ಯಕ್ಕೆ ಮುಂಚಿತವಾಗಿ ಈಗಾಗಲೇ ಕ್ವಾರ್ಟರ್‌ಫೈನಲ್ ಸ್ಥಾನವನ್ನು ಪಡೆದುಕೊಂಡಿದ್ದರೂ, ಭಾರತ ತಂಡವು ಗಮನಾರ್ಹವಾದ ನಿರ್ಣಯವನ್ನು ಪ್ರದರ್ಶಿಸಿತು ಮತ್ತು ಸ್ಪರ್ಧೆಯ ಬಹುಪಾಲು ಆಟದಲ್ಲಿ ಪ್ರಾಬಲ್ಯ ಸಾಧಿಸಿತು.ಆರಂಭದಿಂದಲೂ ಸಮರ್ಥ ಪ್ರದರ್ಶನವನ್ನು ನೀಡಿದ ಭಾರತ ತಂಡವು. ಆಸ್ಟ್ರೇಲಿಯಾದ ವಿರುದ್ಧ ಆಕ್ರಮಣಕಾರಿ ತಂತ್ರಕಾರಿಕೆ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು ಭಾರತ ಪರ ಅಭಿಷೇಕ್ (12ನೇ), ನಾಯಕ ಹರ್ಮನ್‌ಪ್ರೀತ್ (13ನೇ, 33ನೇ ನಿ) ಗೋಲು ಗಳಿಸಿದರೆ, ಟಾಮ್ ಕ್ರೇಗ್ (25ನೇ ನಿ) ಮತ್ತು ಬ್ಲೇಕ್ ಗೋವರ್ಸ್ (55) ಆಸ್ಟ್ರೇಲಿಯ ಪರ ಗೋಲು ದಾಖಲಿಸಿದರು.ಈಗ ಗೆಲುವಿನೊಂದಿಗೆ, ಭಾರತವು ಒಂಬತ್ತು ಪಾಯಿಂಟ್‌ಗಳನ್ನು ಪಡೆದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_132.txt b/zeenewskannada/data1_url7_500_to_1680_132.txt new file mode 100644 index 0000000000000000000000000000000000000000..0fa1cd462e20ea099a01646b62b939ab8f3b010b --- /dev/null +++ b/zeenewskannada/data1_url7_500_to_1680_132.txt @@ -0,0 +1 @@ +ಜಮ್ಮುವಿನಲ್ಲಿ ಕಂದಕಕ್ಕೆ ಬಿದ್ದ ಬಸ್, 15 ಸಾವು, 30 ಮಂದಿಗೆ ಗಾಯ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ಸೊಂದು ರಸ್ತೆಯಿಂದ ಕೆಳಗಿಳಿದು ಕಮರಿಗೆ ಬಿದ್ದು ಹದಿನೈದು ಮಂದಿ ಸಾವನ್ನಪ್ಪಿ ಮೂವತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು:ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ಸೊಂದು ರಸ್ತೆಯಿಂದ ಕೆಳಗಿಳಿದು ಕಮರಿಗೆ ಬಿದ್ದು ಹದಿನೈದು ಮಂದಿ ಸಾವನ್ನಪ್ಪಿ ಮೂವತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ಸು ಸುಮಾರು 150 ಅಡಿಗಳಷ್ಟು ಆಳದ ಕಂದಕಕ್ಕೆ ಉರುಳಿದೆ ಮತ್ತು ಜಿಲ್ಲೆಯ ಚೋಕಿ ಚೋರಾ ಬೆಲ್ಟ್‌ನ ತಂಗ್ಲಿ ಮೋರ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. & | | 15 15 : , , & — (@) ಅಧಿಕಾರಿಗಳ ಪ್ರಕಾರ, 30 ಮಂದಿ ಗಾಯಗೊಂಡಿದ್ದಾರೆ ಮತ್ತು 15 ಮಂದಿ ಸಾವನ್ನಪ್ಪಿದ್ದಾರೆ. ಆಟೋಮೊಬೈಲ್ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಪ್ರದೇಶದ ಶಿವ ಖೋರಿ ನೆರೆಹೊರೆಯಿಂದ ಹರಿಯಾಣದ ಕುರುಕ್ಷೇತ್ರ ಪ್ರದೇಶಕ್ಕೆ ಯಾತ್ರಾರ್ಥಿಗಳನ್ನು ಸಾಗಿಸುತ್ತಿತ್ತು ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1320.txt b/zeenewskannada/data1_url7_500_to_1680_1320.txt new file mode 100644 index 0000000000000000000000000000000000000000..a9255d9ead904251a4aa778c297740119e053846 --- /dev/null +++ b/zeenewskannada/data1_url7_500_to_1680_1320.txt @@ -0,0 +1 @@ +: ಮೊದಲ ಏಕದಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ: ಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಟೀಂ ಇಂಡಿಯಾ 1st : ನಾಯಕ ರೋಹಿತ್ ಶರ್ಮಾ 58 ರನ್ʼಗಳ ಪ್ರಬಲ ಇನಿಂಗ್ಸ್ ಆಡಿದರು. ಕೊನೆಗೂ 5 ವರ್ಷಗಳ ಬಳಿಕ ಏಕದಿನಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಶಿವಂ ದುಬೆ ಗಂಭೀರ್ ನಿರೀಕ್ಷೆಗೆ ತಕ್ಕಂತೆ ಆಡಿದ್ದು ಸುಳ್ಳಲ್ಲ. ಇನ್ನೊಂದೆಡೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ಎಡವಿದ್ದು, ಡ್ರಾನಲ್ಲಿ ಅಂತ್ಯಗೊಂಡಿದೆ. 1st :ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಲಂಕಾ ಭಾರೀ ಪೈಪೋಟಿ ನೀಡಿತ್ತು. ಆತಿಥೇಯ ತಂಡದ ಅದ್ಭುತ ಬೌಲಿಂಗ್‌ʼಗೆ ಭಾರತದ ಬ್ಯಾಟ್ಸ್‌ಮನ್‌ʼಗಳು ಶರಣಾಗಿದ್ದರು. ನಾಯಕ ರೋಹಿತ್ ಶರ್ಮಾ 58 ರನ್ʼಗಳ ಪ್ರಬಲ ಇನಿಂಗ್ಸ್ ಆಡಿದರು. ಕೊನೆಗೂ 5 ವರ್ಷಗಳ ಬಳಿಕ ಏಕದಿನಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಶಿವಂ ದುಬೆ ಗಂಭೀರ್ ನಿರೀಕ್ಷೆಗೆ ತಕ್ಕಂತೆ ಆಡಿದ್ದು ಸುಳ್ಳಲ್ಲ. ಇನ್ನೊಂದೆಡೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ಎಡವಿದ್ದು, ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನುಳಿದಂತೆ ಮುಂದಿನ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಈ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪಾಥುಮ್ ನಿಸ್ಸಾಂಕ ತಮ್ಮ ತಂಡಕ್ಕೆ ಬ್ಯಾಟಿಂಗ್‌ʼನಲ್ಲಿ 56 ರನ್‌ಗಳ ಇನಿಂಗ್ಸ್‌ ಆಡಿ ಅತ್ಯುತ್ತಮ ಆರಂಭ ನೀಡಿದರು. ಆದರೆ ಇದಾದ ಬಳಿಕ ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್‌ʼಗೂ ಕ್ರೀಸ್‌ನಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. 7ನೇ ಕ್ರಮಾಂಕದ ಬ್ಯಾಟ್ಸ್‌ಮನ್ ದುನಿತ್ ವೆಳ್ಳಾಲಗೆ ತಂಡದ ಟ್ರಬಲ್‌ಶೂಟರ್ ಎಂಬುದನ್ನು ಸಾಬೀತುಪಡಿಸಿದರು. 67 ರನ್‌ʼಗಳ ಪ್ರಬಲ ಇನ್ನಿಂಗ್ಸ್ ಆಡಿದ ಅವರು, ತಮ್ಮ ತಂಡವನ್ನು 230 ಸ್ಕೋರ್‌ʼಗೆ ಕೊಂಡೊಯ್ದರು. ನಾಯಕ ರೋಹಿತ್ ಎಂದಿನಂತೆ ಲಂಕಾ ಬೌಲರ್ಗಳ ಮೇಲೆ ಪ್ರಾಬಲ್ಯ ಮೆರೆದರು. 47 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿ ಒಳಗೊಂಡ 58 ರನ್ ಗಳಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ದುರ್ಬಲವಾಗಿ ಕಾಣುತ್ತಿತ್ತು. ವಿರಾಟ್ ಕೊಹ್ಲಿ ಕೂಡ 24 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 43 ಎಸೆತಗಳಲ್ಲಿ 31 ರನ್‌ʼಗಳ ಅತ್ಯಂತ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಅಕ್ಷರ್ ಪಟೇಲ್ ಕೂಡ 33 ರನ್ ಗಳಿಸಲು 57 ಎಸೆತಗಳನ್ನು ತೆಗೆದುಕೊಂಡು ನಂತರ ಔಟಾದರು. ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿಗೆ 20 ರನ್ ಅಗತ್ಯವಿದ್ದಾಗ ಕುಲದೀಪ್ ಯಾದವ್ 8ನೇ ವಿಕೆಟ್ ಆಗಿ ವಿಕೆಟ್ ಕಳೆದುಕೊಂಡರು. ಆದರೆ ಶಿವಂ ದುಬೆ ಸಿಕ್ಸರ್ ಪಂದ್ಯಕ್ಕೆ ಜೀವ ತುಂಬಿತ್ತು. ದುಬೆ 2 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ 25 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1321.txt b/zeenewskannada/data1_url7_500_to_1680_1321.txt new file mode 100644 index 0000000000000000000000000000000000000000..66f211c28870225deb2064653cf0bacf3c964cae --- /dev/null +++ b/zeenewskannada/data1_url7_500_to_1680_1321.txt @@ -0,0 +1 @@ +ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ! ಮಾರ್ಗನ್, ಧೋನಿ ದಾಖಲೆಗಳೆಲ್ಲಾ ಪುಡಿಗಟ್ಟಿದ ಹಿಟ್‌ ಮ್ಯಾನ್ : ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಮಾತ್ರವಲ್ಲ, ಈಗ ನಾಯಕನಾಗಿ, ಅಂತರರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. : ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದ್ದಾರೆ. ಈ ಇನ್ನಿಂಗ್ಸ್ ಮೂಲಕ ವಿಶ್ವ ದಾಖಲೆಯನ್ನೇ ಹಿಟ್‌ ಮ್ಯಾನ್‌ ಬರೆದಿದ್ದಾರೆ. ಅಮೋಘ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಮಾತ್ರವಲ್ಲ, ಈಗ ನಾಯಕನಾಗಿ, ಅಂತರರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಾಯಕನಾಗಿ 231 ಸಿಕ್ಸರ್‌ʼಗಳನ್ನು ಬಾರಿಸಿದ್ದರು. ಇದೀಗ ಈ ಪಂದ್ಯದಲ್ಲಿ ಮೂರು ಸಿಕ್ಸರ್‌ ಹೊಡೆಯುವ ಮೂಲಕ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್ (233) ಅವರನ್ನು ಹಿಂದಿಕ್ಕಿ ವಿಶ್ವದಲ್ಲಿ ಅತಿ ಹೆಚ್ಚು ಸಿಕ್ಸರ್‌ ಗಳಿಸಿದ ನಾಯಕ (234) ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ 8 ತಿಂಗಳ ನಂತರ ಈ ಏಕದಿನ ಪಂದ್ಯವನ್ನಾಡಿದ್ದಾರೆ. ಈ ಪಂದ್ಯಕ್ಕೂ ಮೊದಲು, ರೋಹಿತ್ ಶರ್ಮಾ ನವೆಂಬರ್ 2023 ರಲ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನು ಆಡಿದ್ದರು. ಇದಾದ ನಂತರ ಅವರು ಈ ಸ್ವರೂಪದಲ್ಲಿ ಆಡಿರಲಿಲ್ಲ. ಇನ್ನು ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಬಾರ್ಬಡೋಸ್‌‌ʼನಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಇದನ್ನೂ ಓದಿ: ರೋಹಿತ್ ಶರ್ಮಾ 8 ತಿಂಗಳ ನಂತರ ಏಕದಿನದಲ್ಲಿ ಅದ್ಭುತ ಪುನರಾಗಮನ ಮಾಡಿದ್ದು, ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ, 7 ಬೌಂಡರಿ ಮತ್ತು 3 ಸಿಕ್ಸರ್‌ʼಗಳನ್ನು ಒಳಗೊಂಡ 58 ರನ್‌ʼಗಳ ಇನ್ನಿಂಗ್ಸ್‌ ಆಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1322.txt b/zeenewskannada/data1_url7_500_to_1680_1322.txt new file mode 100644 index 0000000000000000000000000000000000000000..e66a9877495b8ad9d9297885d274dee4cdb1e416 --- /dev/null +++ b/zeenewskannada/data1_url7_500_to_1680_1322.txt @@ -0,0 +1 @@ +ಮನು ಭಾಕರ್ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುತ್ತಿದ್ದಂತೆ ಅವರ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದ್ದೆಷ್ಟು ಗೊತ್ತೇ? ಈಗಾಗಲೇ ಸುಮಾರು 40ಕ್ಕೂ ಅಧಿಕ ಕಂಪನಿಗಳು ಮನು ಭಾಕರ್ ಅವರನ್ನು ಸಂಪರ್ಕಿಸಿದ್ದು, ಈ ಮೊದಲು ತಮ್ಮ ಅನುಮೋದನೆಗಾಗಿ 20-25 ಲಕ್ಷ ರೂ ಚಾರ್ಜ್ ಮಾಡುತ್ತಿದ್ದ ಅವರು ಈಗ ಅವರ ಏಜೆನ್ಸಿ ಹೇಳುವಂತೆ ಅವರ ಶುಲ್ಕವು ಆರರಿಂದ ಏಳುಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ನವದೆಹಲಿ:ಭಾರತದ ಖ್ಯಾತ ಶೂಟರ್ ಮನು ಭಾಕರ್ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುತ್ತಿದ್ದಂತೆ ಅವರ ಬ್ರ್ಯಾಂಡ್ ಮೌಲ್ಯ ಕೂಡ ದ್ವಿಗುಣಗೊಂಡಿದೆ. ಇದನ್ನೂ ಓದಿ: ಈಗಾಗಲೇ ಸುಮಾರು 40ಕ್ಕೂ ಅಧಿಕ ಕಂಪನಿಗಳು ಮನು ಭಾಕರ್ ಅವರನ್ನು ಸಂಪರ್ಕಿಸಿದ್ದು, ಈ ಮೊದಲು ತಮ್ಮ ಅನುಮೋದನೆಗಾಗಿ 20-25 ಲಕ್ಷ ರೂ ಚಾರ್ಜ್ ಮಾಡುತ್ತಿದ್ದ ಅವರು ಈಗ ಅವರ ಏಜೆನ್ಸಿ ಹೇಳುವಂತೆ ಅವರ ಶುಲ್ಕವು ಆರರಿಂದ ಏಳುಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ತಂಡವು "ಕಳೆದ 2-3 ದಿನಗಳಲ್ಲಿ ನಾವು ಸುಮಾರು 40 ಕ್ಕೂ ಅಧಿಕ ವಿಚಾರಣೆಗಳನ್ನು ಪಡೆದುಕೊಂಡಿದ್ದೇವೆ.ನಾವು ಇದೀಗ ದೀರ್ಘಾವಧಿಯ ಅಸೋಸಿಯೇಷನ್ ​​​​ಡೀಲ್‌ಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ' ಎಂದು ನೀರವ್ ತೋಮರ್ ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದುವರೆದು ಮಾತನಾಡಿದ ಅವರು 'ಅವಳ ಬ್ರಾಂಡ್ ಮೌಲ್ಯವು ಸಹಜವಾಗಿ, ಐದರಿಂದ ಆರು ಪಟ್ಟು ಹೆಚ್ಚಾಗಿದೆ.ಆದ್ದರಿಂದ ನಾವು ಮೊದಲು ಮಾಡುತ್ತಿರುವುದು 20-25 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿತ್ತು, ಈಗ ಅದು ಒಂದು ಒಪ್ಪಂದಕ್ಕೆ ಸುಮಾರು 1.5 ಕೋಟಿ ರೂಪಾಯಿಗೆ ತಲುಪಿದೆ.1 ತಿಂಗಳು, 3 ತಿಂಗಳುಗಳ ಕಡಿಮೆ ಅವಧಿಯ ಬಹಳಷ್ಟು ಡಿಜಿಟಲ್-ಎಂಗೇಜ್‌ಮೆಂಟ್ ಗಳು ಸಹ ಇವೆ.ಆದರೆ ನಾವು ದೀರ್ಘಾವಧಿಯ ವ್ಯವಹಾರಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ 'ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1323.txt b/zeenewskannada/data1_url7_500_to_1680_1323.txt new file mode 100644 index 0000000000000000000000000000000000000000..7b44c9c82dd4431783e879c67ea9e1a5772b95f0 --- /dev/null +++ b/zeenewskannada/data1_url7_500_to_1680_1323.txt @@ -0,0 +1 @@ +ಕೊಹ್ಲಿ, ರೋಹಿತ್‌, ಜಡೇಜಾ ಅಲ್ಲವೇ ಅಲ್ಲ... ಇವರೇ ನೋಡಿ ಮಾಜಿ ಕ್ಯಾಪ್ಟನ್‌ ಕೂಲ್ ಧೋನಿಯ ನೆಚ್ಚಿನ ಆಟಗಾರ - : "ಬುಮ್ರಾ ಇರುವುದರಿಂದ ನನ್ನ ನೆಚ್ಚಿನ ಬೌಲರ್ ಅನ್ನು ಆಯ್ಕೆ ಮಾಡುವುದು ಸುಲಭ. ನಮ್ಮಲ್ಲಿ ಅನೇಕ ಉತ್ತಮ ಬ್ಯಾಟ್ಸ್‌ಮನ್‌ʼಗಳು ಇರುವುದರಿಂದ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಇದರ ಅರ್ಥ ಬೌಲರ್‌ʼಗಳು ಉತ್ತಮವಾಗಿಲ್ಲ ಎಂದಲ್ಲ" ಎಂದು ಹೇಳಿದ್ದಾರೆ. - :ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಪ್ರಸ್ತುತ ನೆಚ್ಚಿನ ಆಟಗಾರರು ಯಾರೆಂಬುದನ್ನು ರಿವೀಲ್‌ ಮಾಡಿದ್ದಾರೆ. ಭಾರತದ ಚಾಂಪಿಯನ್ ಜಸ್ಪ್ರೀತ್ ಬುಮ್ರಾ ತನ್ನ ನೆಚ್ಚಿನ ಬೌಲರ್‌ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ನೆಚ್ಚಿನ ಬ್ಯಾಟ್ಸ್‌ʼಮನ್‌ ಆಯ್ಕೆ ಮಾಡಲು ಕಷ್ಟ ಪಟ್ಟ ಧೋನಿ, ಇದು ಕಠಿಣ ಎಂದು ಹೇಳಿದ್ದಾರೆ. ಇದನ್ನೂ ಓದಿ: "ಬುಮ್ರಾ ಇರುವುದರಿಂದ ನನ್ನ ನೆಚ್ಚಿನ ಬೌಲರ್ ಅನ್ನು ಆಯ್ಕೆ ಮಾಡುವುದು ಸುಲಭ. ನಮ್ಮಲ್ಲಿ ಅನೇಕ ಉತ್ತಮ ಬ್ಯಾಟ್ಸ್‌ಮನ್‌ʼಗಳು ಇರುವುದರಿಂದ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಇದರ ಅರ್ಥ ಬೌಲರ್‌ʼಗಳು ಉತ್ತಮವಾಗಿಲ್ಲ ಎಂದಲ್ಲ" ಎಂದು ಹೇಳಿದ್ದಾರೆ. "ಬ್ಯಾಟಿಂಗ್ ಮಾಡುವವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ, ಏಕೆಂದರೆ ನಾನು ಬ್ಯಾಟಿಂಗ್ ಮಾಡುವವರನ್ನು ನೋಡುತ್ತೇನೆ, ಅತ್ಯುತ್ತಮವಾಗಿ ಕಾಣುತ್ತಾರೆ. ಒಬ್ಬರಿಗಿಂತ ಒಬ್ಬರು ಅತ್ಯುತ್ತಮರೇ" ಎಂದು ಧೋನಿ ಹೇಳಿದರು. ಇದನ್ನೂ ಓದಿ: ಇನ್ನು ಜಸ್ಪ್ರೀತ್ ಬುಮ್ರಾ, ಎಂಎಸ್ ಧೋನಿ ನಾಯಕತ್ವದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಂದಿನಿಂದ ಗಮನಾರ್ಹ ಆಟವನ್ನು ಆಡಿರುವ ಬುಮ್ರಾ, ಜೂನ್ 2024ರಲ್ಲಿ ನಡೆದ T20 ವಿಶ್ವಕಪ್‌ʼನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1324.txt b/zeenewskannada/data1_url7_500_to_1680_1324.txt new file mode 100644 index 0000000000000000000000000000000000000000..a1978a9543f5f96559867c61951978dce2569b57 --- /dev/null +++ b/zeenewskannada/data1_url7_500_to_1680_1324.txt @@ -0,0 +1 @@ +ನಿವೃತ್ತಿ ಹಿಂಪಡೆಯಲಿದ್ದಾರೆ ರೋಹಿತ್‌ ಶರ್ಮಾ!? ಅಚ್ಚರಿಯ ಹೇಳಿಕೆ ನೀಡಿದ ಹಿಟ್ ಮ್ಯಾನ್‌ : ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಲು ಆಗಮಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. :ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಬಾರ್ಬಡೋಸ್‌ʼನಲ್ಲಿ ಟೀಂ ಇಂಡಿಯಾ 2024ರ ಟಿ 20 ವಿಶ್ವಕಪ್ ಚಾಂಪಿಯನ್ಶಿಪ್‌ ಗೆಲ್ಲುತ್ತಿದ್ದಂತೆ ತನ್ನ ನಿವೃತ್ತಿಯನ್ನು ಹಿಟ್‌ ಮ್ಯಾನ್‌ ಘೋಷಿಸಿದ್ದರು. ಇದನ್ನೂ ಓದಿ: ಇನ್ನು ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಲು ಆಗಮಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅವರ ಹೇಳಿಕೆ ಕೇಳುತ್ತಿದ್ದಂತೆ, ಶಾಹಿದ್ ಅಫ್ರಿದಿಯಂತೆ ರೋಹಿತ್ ನಿವೃತ್ತಿಯಿಂದ ಹಿಂತಿರುಗುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ರೋಹಿತ್, "ಮೊದಲಿನಂತೆ ಟಿ 20ಗಳಿಗೆ ನನಗೆ ವಿಶ್ರಾಂತಿ ನೀಡಲಾಗಿದೆ. ದೊಡ್ಡ ಪಂದ್ಯಾವಳಿ ಬರಲಿದೆ ಮತ್ತು ನಾವು ಮತ್ತೆ ಟಿ 20 ಗಳಿಗೆ ಸಿದ್ಧರಾಗಿರಬೇಕು ಎಂದು ನಾನು ಭಾವಿಸಿದೆ. ನನಗೆ ಈಗಲೂ ಹಾಗೆ ಅನ್ನಿಸುತ್ತಿದೆ. ಹಾಗಾಗಿ ನಾನು ಸಂಪೂರ್ಣವಾಗಿ ಸ್ವರೂಪದಿಂದ ಹೊರಗಿದ್ದೇನೆ ಎಂದು ನಾನು ಭಾವಿಸುವುದಿಲ್ಲ" ಎಂದಿದ್ದಾರೆ. ಅಷ್ಟಕ್ಕೂ ರೋಹಿತ್ ಇದನ್ನೆಲ್ಲಾ ತಮಾಷೆಯಾಗಿ ಹೇಳಿದ್ದಾರೆ. ಆದರೆ ರೋಹಿತ್ ಇನ್ನೂ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ʼನಿಂದ ಸಂಪೂರ್ಣವಾಗಿ ನಿವೃತ್ತಿ ಪಡೆದಿಲ್ಲ ಎಂದು ಸದ್ಯ ಈ ಹೇಳಿಕೆ ಕೇಳಿದ ಅಭಿಮಾನಿಗಳು ಭಾವಿಸುತ್ತಿದ್ದಾರೆ. ಇದನ್ನೂ ಓದಿ: ಒಂದು ವೇಳೆ ರೋಹಿತ್ ನಿವೃತ್ತಿಯಿಂದ ಹಿಂತಿರುಗಿ ಮುಂದಿನ ಟಿ20 ವಿಶ್ವಕಪ್ ಆಡಲು ನಿರ್ಧರಿಸಿದರೆ, ಆ ಹೊತ್ತಿಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಅದು ಅಸಾಧ್ಯದ ಮಾತು. ಆದರೆ ಪ್ರಸ್ತುತ ನಾಯಕನ ಈ ಹೇಳಿಕೆ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1325.txt b/zeenewskannada/data1_url7_500_to_1680_1325.txt new file mode 100644 index 0000000000000000000000000000000000000000..6c325aff014117819d65f1341f81ce9d62a82709 --- /dev/null +++ b/zeenewskannada/data1_url7_500_to_1680_1325.txt @@ -0,0 +1 @@ +2024: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ ಲಕ್ಷ್ಯ ಸೇನ್ 2024ರ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಡಬಲ್ಸ್‌ನ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸಾತ್ವಿಕ್-ಚಿರಾಗ್ ಜೋಡಿ ಉತ್ತಮ ಆರಂಭವನ್ನು ಮಾಡಿದೆ. ಇಬ್ಬರೂ ಮೊದಲ ಸೆಟ್‌ನಲ್ಲಿ 21-13ರಿಂದ ಗೆದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ದಿನ ರೋಚಕತೆ ತುಂಬಿದೆ. ಭಾರತವು ಪದಕದೊಂದಿಗೆ ತಿಂಗಳನ್ನು ಆರಂಭಿಸಿದೆ. ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು. ಆದರೆ ನಿಖತ್ ಝರೀನ್ ಮತ್ತು ಭಾರತ ಹಾಕಿ ತಂಡದಿಂದ ನಿರಾಸೆ ಕಂಡುಬಂದಿದೆ. ಮಹಿಳೆಯರ 50 ಕೆಜಿ ತೂಕ ವಿಭಾಗದ ಬಾಕ್ಸಿಂಗ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು ಆದರೆ ಈಗ ನಿರೀಕ್ಷೆ ಹುಸಿಯಾಗಿದೆ. ಅವರು ಚೀನಾದ ವು ಯು ಕೈಯಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. 1. ಕ್ವಾರ್ಟರ್ ಫೈನಲ್ ತಲುಪಿದ ಲಕ್ಷ್ಯ ಸೇನ್ :ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್ ಭರ್ಜರಿ ಸುದ್ದಿ ನೀಡಿದ್ದಾರೆ. ಪ್ರಣಯ್ ಅವರನ್ನು ಸೋಲಿಸುವ ಮೂಲಕ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದೀಗ ಲಕ್ಷ್ಯ ಸೇನ್ ತಮ್ಮ ಮುಂದಿನ ಪಂದ್ಯದತ್ತ ಗಮನ ಹರಿಸಿದ್ದಾರೆ. ಇದರೊಂದಿಗೆ ಪದಕದ ನಿರೀಕ್ಷೆಯೂ ಹೆಚ್ಚಿದೆ. 2. ಸಾತ್ವಿಕ್-ಚಿರಾಗ್ ಕೂಡ ನಿರೀಕ್ಷೆಯನ್ನು ಹುಸಿಯಾಗಿಸಿದರು:ಉತ್ತಮ ಆರಂಭದ ಹೊರತಾಗಿಯೂ, ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಸೋತಿತು. ಈ ಪಂದ್ಯವನ್ನು ಮಲೇಷ್ಯಾ 2-1 ಅಂತರದಿಂದ ಗೆದ್ದುಕೊಂಡಿತು. ಮೊದಲ ಸೆಟ್ ಭಾರತದ ಪಾಲಾದಾಗ ಮಲೇಷ್ಯಾ ಕೊನೆಯ ಎರಡು ಸೆಟ್‌ಗಳನ್ನು ಸತತವಾಗಿ ಗೆಲ್ಲುವ ಮೂಲಕ ಭಾರತವನ್ನು ಸೋಲಿಸಿತು. ಕೊನೆಯ ಎರಡು ಸೆಟ್‌ಗಳಲ್ಲಿ ಮಲೇಷ್ಯಾ ಜೋಡಿ 14-21 ಮತ್ತು 16-21 ರಿಂದ ಭಾರತವನ್ನು ಸೋಲಿಸಿತು. 3. ಸಾತ್ವಿಕ್-ಚಿರಾಗ್ ಉತ್ತಮ ಆರಂಭ:2024ರ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಡಬಲ್ಸ್‌ನ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸಾತ್ವಿಕ್-ಚಿರಾಗ್ ಜೋಡಿ ಉತ್ತಮ ಆರಂಭವನ್ನು ಮಾಡಿದೆ. ಇಬ್ಬರೂ ಮೊದಲ ಸೆಟ್‌ನಲ್ಲಿ 21-13ರಿಂದ ಗೆದ್ದರು. 4. ಕಂಚಿನ ಪದಕದೊಂದಿಗೆ ತವರಿಗೆ ಮರಳಿದ ಸರಬ್ಜೋತ್:ಮನು ಭಾಕರ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಸರಬ್ಜೋತ್ ತವರಿಗೆ ಮರಳಿದ್ದಾರೆ. ದೆಹಲಿಯಲ್ಲಿ ಡೊಳ್ಳು ಬಾರಿಸುವ ಮೂಲಕ ಅವರನ್ನು ಸ್ವಾಗತಿಸಲಾಯಿತು. 5. ಹಾಕಿ ತಂಡದ ಸೋಲು:2024ರ ಒಲಿಂಪಿಕ್ಸ್‌ನಲ್ಲಿ ಟೀಂ ಇಂಡಿಯಾದ ಹಾಕಿ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲೂ 1-1ರಲ್ಲಿ ಟೈ ಆಗಿತ್ತು. ಆದರೆ ಈಗ ಈ ತಂಡ ಬೆಲ್ಜಿಯಂನಿಂದ ಸೋಲು ಎದುರಿಸಬೇಕಾಗಿದೆ. 6. ಪ್ರಿಯಾಂಕಾಗೆ ನಿರಾಸೆ:ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ 20 ಕಿಲೋ ಮೀಟರ್ ಓಟದ ನಡಿಗೆ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರಿಯಾಂಕಾ ಗೋಸ್ವಾಮಿ ಪದಕ ಗೆಲ್ಲುವ ಓಟದಲ್ಲಿ ಹಿಂದೆ ಬಿದ್ದಿದ್ದರು. 7. ನಿಖತ್ ಜರೀನ್ ಮ್ಯಾಜಿಕ್ ಫಲಿಸಲಿಲ್ಲ: ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 50 ಕೆಜಿ ತೂಕ ವಿಭಾಗದ ಬಾಕ್ಸಿಂಗ್ ಪಂದ್ಯದಲ್ಲಿ, ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ವು ಯು ಕೈಯಲ್ಲಿ ಹೀನಾಯ ಸೋಲು ಎದುರಿಸಬೇಕಾಯಿತು. ವು ಯು ನಿಖತ್ ಅವರನ್ನು ಎಲ್ಲಾ ಮೂರು ಸುತ್ತುಗಳಲ್ಲಿ ಸೋಲಿಸುವ ಮೂಲಕ ಪದಕದ ರೇಸ್‌ನಿಂದ ಹೊರಬಿದ್ದರು. ಈ ಸೋಲಿನೊಂದಿಗೆ ಭಾರತದ ಪದಕದ ನಿರೀಕ್ಷೆ ದುರ್ಬಲಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1326.txt b/zeenewskannada/data1_url7_500_to_1680_1326.txt new file mode 100644 index 0000000000000000000000000000000000000000..7e2c2348856182cc75985fa23e0d91058538c2ea --- /dev/null +++ b/zeenewskannada/data1_url7_500_to_1680_1326.txt @@ -0,0 +1 @@ +124 ವರ್ಷಗಳ ಇತಿಹಾಸದ ಒಲಂಪಿಕ್ಸ್ ನಲ್ಲಿ ಇದುವರೆಗೆ ಸಾಧ್ಯವಾಗದ ದಾಖಲೆ ನಿರ್ಮಿಸಿದ ಭಾರತದ ಶೂಟರ್ ಗಳು..! ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕಗಳ ಭೇಟೆಗೆ ಅಡಿಪಾಯವನ್ನು ಹಾಕಿದರು. ಇದಾದ ನಂತರ ಅವರು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಪ್ಯಾರಿಸ್:ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕಗಳ ಭೇಟೆಗೆ ಅಡಿಪಾಯವನ್ನು ಹಾಕಿದರು. ಇದಾದ ನಂತರ ಅವರು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಪ್ಯಾರಿಸ್ ಕ್ರೀಡಾಕೂಟದ 6 ನೇ ದಿನದಂದು, ಸ್ವಪ್ನಿಲ್ ಸಿಂಗ್ ಅವರು ಪುರುಷರ 50 ಮೀ ರೈಫಲ್ 3-ಸ್ಥಾನಗಳ ಫೈನಲ್‌ನಲ್ಲಿ ಕಂಚಿನ ಪದಕವನ್ನು ಗಳಿಸಿದರು ಆ ಮೂಲಕ ಭಾರತ ಈಗ ಶೂಟಿಂಗ್ ನಲ್ಲಿಯೇ ಮೂರು ಕಂಚಿನ ಪದಗಳನ್ನು ಪಡೆದಿದೆ. ಇದನ್ನೂ ಓದಿ: ವಿಶೇಷವೆಂದರೆ 1900 ರಲ್ಲಿ ಪ್ರಾರಂಭವಾದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಭಾರತದ ಇತಿಹಾಸದಲ್ಲಿ, ಒಂದೇ ಕ್ರೀಡೆಯು ಒಂದೇ ಆವೃತ್ತಿಯಲ್ಲಿ ದೇಶಕ್ಕೆ ಮೂರು ಪದಕಗಳನ್ನು ನೀಡಿದ್ದು ಇದೇ ಮೊದಲು. ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಭಾರತವು ಒಂದೇ ಕ್ರೀಡೆಯಲ್ಲಿ ಎರಡು ಪದಕಗಳನ್ನು ಗೆದ್ದ ಸಂದರ್ಭಗಳಿವೆ, ಆದರೆ ಹಿಂದೆಂದೂ ಒಂದು ಕ್ರೀಡೆಯು ರಾಷ್ಟ್ರಕ್ಕೆ ಮೂರು ಪದಕಗಳನ್ನು ಗೆದ್ದಿರುವ ನಿದರ್ಶನಗಳಿಲ್ಲ. ಈ ಹಿಂದೆ ಗಗನ್ ನಾರಂಗ್ ಮತ್ತು ವಿಜಯ್ ಕುಮಾರ್ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಗೆದ್ದಿದ್ದರು. ಇದನ್ನೂ ಓದಿ: ಇನ್ನೂ 2020 ರ ಟೋಕಿಯೊ ಗೇಮ್ಸ್‌ನಲ್ಲಿ, ಬಾಕ್ಸಿಂಗ್‌ನಲ್ಲಿ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಬಜರಂಗ್ ಪುನಿಯಾ ಅವರ ಕಂಚು ಮತ್ತು 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ರವಿ ಕುಮಾರ್ ದಹಿಯಾ ಬೆಳ್ಳಿ ಪದಕವನ್ನು ಗೆದಿದ್ದರು.ಇದಕ್ಕೂ ಮೊದಲು, ನಾರ್ಮನ್ ಪ್ರಿಚರ್ಡ್ ಅವರು 1900 ರ ಅಥ್ಲೆಟಿಕ್ಸ್‌ನಲ್ಲಿ ಬ್ರಿಟೀಷ್ ಆಳ್ವಿಕೆಯಲ್ಲಿ ಭಾರತದ ಪರವಾಗಿ ಪುರುಷರ 200 ಮೀ ಮತ್ತು ಪುರುಷರ 200 ಮೀ ಹರ್ಡಲ್ಸ್ ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1327.txt b/zeenewskannada/data1_url7_500_to_1680_1327.txt new file mode 100644 index 0000000000000000000000000000000000000000..b034089f7e606727d53634630c875b9f8a430d84 --- /dev/null +++ b/zeenewskannada/data1_url7_500_to_1680_1327.txt @@ -0,0 +1 @@ +ಶ್ರೀಲಂಕಾ ವಿರುದ್ಧದ ಮೊದಲ ಗೆ ಭಾರತದ ಪ್ಲೇಯಿಂಗ್ : ವಿಕೆಟ್‌ ಕೀಪರ್‌ ಆಗಿ ಕಣಕ್ಕಿಳಿಯೋದು ಯಾರು? ರಾಹುಲ್‌ ಅಥವಾ ಪಂತ್...? : ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉಪನಾಯಕ ಶುಭಮನ್ ಗಿಲ್ ಓಪನಿಂಗ್ ಮಾಡಲಿದ್ದಾರೆ. ಇವರಿಬ್ಬರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ʼನಿಂದ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭವನ್ನು ನೀಡಬಲ್ಲರು. :ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಸರಣಿ ನಾಳೆಯಿಂದ ಕೊಲಂಬೊದಲ್ಲಿ ಪ್ರಾರಂಭವಾಗಲಿದೆ. ಮೊದಲ ಏಕದಿನ ಪಂದ್ಯ ನಾಳೆ ಮಧ್ಯಾಹ್ನ 2.30ಕ್ಕೆ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. T20 ವಿಶ್ವಕಪ್ 2024 ಟ್ರೋಫಿ ಗೆದ್ದ ನಂತರ ಮೊದಲ ಬಾರಿಗೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜ ಬ್ಯಾಟ್ಸ್‌ಮನ್‌ʼಗಳು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಮರಳಲಿದ್ದಾರೆ. ಇನ್ನು ಕೆಲವು ಆಟಗಾರರು ಸಹ ಏಕದಿನ ಸರಣಿಗೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉಪನಾಯಕ ಶುಭಮನ್ ಗಿಲ್ ಓಪನಿಂಗ್ ಮಾಡಲಿದ್ದಾರೆ. ಇವರಿಬ್ಬರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ʼನಿಂದ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭವನ್ನು ನೀಡಬಲ್ಲರು. ಇನ್ನು ಮೂರನೇ ಕ್ರಮಾಂಕದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ವಿರಾಟ್ ಕೊಹ್ಲಿ 2023 ರ ವಿಶ್ವಕಪ್ ಫೈನಲ್ ನಂತರ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಇಲ್ಲಿಯವರೆಗೆ, ವಿರಾಟ್ ಕೊಹ್ಲಿ 292 ಪಂದ್ಯಗಳಲ್ಲಿ 280 ಇನ್ನಿಂಗ್ಸ್‌ಗಳಲ್ಲಿ 58.68 ರ ಅತ್ಯುತ್ತಮ ಸರಾಸರಿಯಲ್ಲಿ 13848 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 50 ಶತಕ ಮತ್ತು 72 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತರಾಷ್ಟ್ರೀಯ ಏಕದಿನ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಸ್ಕೋರ್ 183 ರನ್. ಇನ್ನು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅಯ್ಯರ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ʼನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಇನ್ನುಳಿದಂತೆ ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಬಹುದು. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತು ರಾಹುಲ್‌ ನಡುವೆ ಯಾರು ಸ್ಥಾನ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸ್ಪಿನ್ ಬೌಲರ್‌ʼಗಳಾಗಿ ಎಡಗೈ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು. ಇನ್ನೊಂದೆಡೆ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಕೂಡ ಆಡುವ ಹನ್ನೊಂದರಲ್ಲಿ ಆಯ್ಕೆಯಾಗಲಿದ್ದಾರೆ. ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಶ್ರೀಲಂಕಾ ಬ್ಯಾಟ್ಸ್‌ಮನ್‌ʼಗಳಿಗೆ ಸಿಂಹಸ್ವಪ್ನವಾಗಿ ಕಾಡುವುದು ಖಂಡಿತ. ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ. ಭಾರತ ಶ್ರೀಲಂಕಾ ಸರಣಿ ವೇಳಾಪಟ್ಟಿ (ಭಾರತೀಯ ಕಾಲಮಾನ): 1ನೇ , ಆಗಸ್ಟ್ 2, ಮಧ್ಯಾಹ್ನ 2:30, ಕೊಲಂಬೊ 2ನೇ , ಆಗಸ್ಟ್ 4, ಮಧ್ಯಾಹ್ನ 2:30, ಕೊಲಂಬೊ 3ನೇ , ಆಗಸ್ಟ್ 7, ಮಧ್ಯಾಹ್ನ 2:30, ಕೊಲಂಬೊ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1328.txt b/zeenewskannada/data1_url7_500_to_1680_1328.txt new file mode 100644 index 0000000000000000000000000000000000000000..1c18dd6e125b16ccec51b2bf69b6354027942d6e --- /dev/null +++ b/zeenewskannada/data1_url7_500_to_1680_1328.txt @@ -0,0 +1 @@ +ಪ್ಯಾರಿಸ್‌ ಒಲಿಂಪಿಕ್ಸ್ʼನಲ್ಲಿ ಭಾರತಕ್ಕೆ 3ನೇ ಪದಕದ ಗರಿಮೆ: ಶೂಟಿಂಗ್‌ʼನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಸ್ವಪ್ನಿಲ್ ಕುಸಾಲೆ : ಕೊಲ್ಲಾಪುರದ 29 ವರ್ಷದ ಶೂಟರ್‌ʼಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಅವಕಾಶದಲ್ಲೇ ಪದಕ ಗೆದ್ದಿದ್ದಾರೆ. 12 ವರ್ಷಗಳಿಂದ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ಸ್ವಪ್ನಿಲ್, ಈ ಬಾರಿ ಅವಕಾಶ ಪಡೆದಿದ್ದರು. :ಭಾರತದ ಮತ್ತೊಬ್ಬ ಶೂಟರ್ ಒಲಿಂಪಿಕ್ಸ್‌ʼನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ರೈಫಲ್ʼನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸ್ವಪ್ನಿಲ್ ಕುಸಾಲೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಕೊಲ್ಲಾಪುರದ 29 ವರ್ಷದ ಶೂಟರ್‌ʼಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಅವಕಾಶದಲ್ಲೇ ಪದಕ ಗೆದ್ದಿದ್ದಾರೆ. 12 ವರ್ಷಗಳಿಂದ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ಸ್ವಪ್ನಿಲ್, ಈ ಬಾರಿ ಅವಕಾಶ ಪಡೆದಿದ್ದರು. ಇತಿಹಾಸ ಸೃಷ್ಟಿಸಿದ ಸ್ವಪ್ನಿಲ್: ಸ್ವಪ್ನಿಲ್ ಕುಸಾಲೆ 451.4 ಅಂಕಗಳೊಂದಿಗೆ ಕಂಚಿನ ಪದಕ ಪಡೆದಿದ್ದಾರೆ. ವಿಶ್ವದ ನಂಬರ್ 1 ಶೂಟರ್ʼನ್ನು ಸೋಲಿಸಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ 7ನೇ ಶೂಟರ್ ಎನಿಸಿಕೊಂಡಿದ್ದಾರೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತಕ್ಕೆ ಇದುವರೆಗೆ ಮೂವರು ಶೂಟರ್‌ʼಗಳು ಪದಕ ಗೆದ್ದಿದ್ದಾರೆ. ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇವರೊಂದಿಗೆ ಸರಬ್ಜೋತ್ ಸಿಂಗ್‌ ಕೂಡ ಪದಕ ಗೆದ್ದಿದ್ದಾರೆ. ಇದೀಗ ಸ್ವಪ್ನಿಲ್ 50 ಮೀಟರ್ ರೈಫಲ್ ಮೂರು ಸ್ಥಾನಗಳಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸ್ವಪ್ನಿಲ್ ʼಸುವರ್ಣʼ ವೃತ್ತಿ ಒಲಂಪಿಕ್ಸ್‌ʼಗೂ ಮುನ್ನ ಸ್ವಪ್ನಿಲ್ ಕುಸಾಲೆ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2021ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವಕಪ್‌ʼನಲ್ಲಿ ಚಿನ್ನ, 2022 ರ ಏಷ್ಯನ್ ಗೇಮ್ಸ್‌ʼನಲ್ಲಿ ಚಿನ್ನದ ಪದಕ, ಕಳೆದ ವರ್ಷ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ʼನಲ್ಲಿ ಬೆಳ್ಳಿ ಪದಕ, ಅದೇ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ರೈಫಲ್-ಪಿಸ್ತೂಲ್ ಚಾಂಪಿಯನ್‌ಶಿಪ್‌ʼನಲ್ಲಿ ಚಿನ್ನ, 2017ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ʼನಲ್ಲಿ ಕಂಚು ಗೆದ್ದ ಹಿರಿಮೆ ಇವರದ್ದು. ಇದನ್ನೂ ಓದಿ: ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದ ಶೂಟರ್‌ʼಗಳು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1329.txt b/zeenewskannada/data1_url7_500_to_1680_1329.txt new file mode 100644 index 0000000000000000000000000000000000000000..e692825bfa56d8fff47c86ddbc439817e1a85557 --- /dev/null +++ b/zeenewskannada/data1_url7_500_to_1680_1329.txt @@ -0,0 +1 @@ +ಶ್ರೀಲಂಕಾದ ಸಾರ್ವಜನಿಕ ಸ್ಥಳದಲ್ಲಿ ವಿರಾಟ್‌ ಕೊಹ್ಲಿಗೆ ಅವಮಾನ... ಸಿಟ್ಟಿಗೆದ್ದ ಕೊಹ್ಲಿ ಮಾಡಿದ್ದೇನು ನೋಡಿ : ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೋಮವಾರ ಕೊಲಂಬೊಗೆ ಆಗಮಿಸಿದ್ದಾರೆ. ಕಳೆದ ತಿಂಗಳು ವಿಶ್ವಕಪ್ ಟ್ರೋಫಿ ಗೆದ್ದಿರುವ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು. :ವಿರಾಟ್ ಕೊಹ್ಲಿ ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಸರಣಿಗೆ ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಕೊಹ್ಲಿ T20 ವಿಶ್ವಕಪ್ ಗೆದ್ದ ಸುಮಾರು ಒಂದು ತಿಂಗಳ ನಂತರ ಮೈದಾನಕ್ಕೆ ಇಳಿಯಲಿದ್ದಾರೆ. ಆರಂಭಿಕ ODIಗೆ ಮುಂಚಿತವಾಗಿ, ಅಭ್ಯಾಸದ ಅವಧಿಯಲ್ಲಿ ಕೊಹ್ಲಿ ಅಹಿತಕರ ಅನುಭವವನ್ನು ಎದುರಿಸಬೇಕಾಯಿತು. ಎಕ್ಸ್‌ʼನಲ್ಲಿ ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಕೊಹ್ಲಿಯನ್ನು ವ್ಯಕ್ತಿಯೊಬ್ಬ 'ಚೋಕ್ಲಿ' ಎಂದು ಕರೆದಿದ್ದಾನೆ. 'ಚೋಕ್ಲಿ-ಚೋಕ್ಲಿ' ಎಂದು ಕರೆಯುತ್ತಿರುವುದು ಕೇಳುತ್ತಿದ್ದಂತೆ ಕೋಪಗೊಂಡ ಕೊಹ್ಲಿ, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೋಮವಾರ ಕೊಲಂಬೊಗೆ ಆಗಮಿಸಿದ್ದಾರೆ. ಕಳೆದ ತಿಂಗಳು ವಿಶ್ವಕಪ್ ಟ್ರೋಫಿ ಗೆದ್ದಿರುವ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು. ಶ್ರೀಲಂಕಾದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 4 ಮತ್ತು 7 ರಂದು ನಡೆಯಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_133.txt b/zeenewskannada/data1_url7_500_to_1680_133.txt new file mode 100644 index 0000000000000000000000000000000000000000..185386f3ca8ea5582747def1599143611fda305a --- /dev/null +++ b/zeenewskannada/data1_url7_500_to_1680_133.txt @@ -0,0 +1 @@ +2ನೇ ಖಾಸಗಿ ನಿರ್ಮಿತ ರಾಕೆಟ್ : ಭಾರತೀಯ ಬಾಹ್ಯಾಕಾಶ ಸ್ಟಾರ್ಟ್ಅಪ್ ಅಗ್ನಿಕುಲ್ ಯಶಸ್ವಿ ಉಡಾವಣೆ : ಭಾರತದ ಅಗ್ನಿಕುಲ್ ಕಾಸ್ಮೊಸ್ ಗುರುವಾರ ತನ್ನ ಅಗ್ನಿಬಾನ್ ರಾಕೆಟ್ ಅನ್ನು ಮೊದಲ ಬಾರಿಗೆ ಉಡಾವಣೆ ಮಾಡಿತು ಭಾರತದ ಅಗ್ನಿಕುಲ್ ಕಾಸ್ಮೊಸ್ ಗುರುವಾರ ತನ್ನ ಅಗ್ನಿಬಾನ್ ರಾಕೆಟ್ ಅನ್ನು ಮೊದಲ ಬಾರಿಗೆ ಉಡಾವಣೆ ಮಾಡಿತು. ಖಾಸಗಿಯಾಗಿ ನಿರ್ಮಿಸಿದ ರಾಕೆಟ್‌ನ ದೇಶದ ಎರಡನೇ ಹಾರಾಟದಲ್ಲಿ ಅನಿಲ ಮತ್ತು ದ್ರವ ಇಂಧನ ಎರಡನ್ನೂ ಬಳಸುವ ಏಕೈಕ ಭಾರತೀಯ ರಾಕೆಟ್ ಎಂಜಿನ್‌ನಿಂದ ಚಾಲಿತವಾಗಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಅಗ್ನಿಬಾನ್‌ನ ಮೊದಲ ವಿಮಾನವನ್ನು ಕಳೆದ ಎರಡು ತಿಂಗಳಲ್ಲಿ ನಾಲ್ಕು ಬಾರಿ ರದ್ದುಗೊಳಿಸಲಾಗಿದೆ. ಇತ್ತೀಚೆಗಿನ ರದ್ದತಿಯು ಮಂಗಳವಾರ, ಲಿಫ್ಟ್-ಆಫ್‌ಗೆ ಐದು ಸೆಕೆಂಡುಗಳ ಮೊದಲು ಉಡಾವಣೆಯನ್ನು ಸ್ಥಗಿತಗೊಳಿಸಲಾಯಿತು. ಇದನ್ನು ಓದಿ : ಗುರುವಾರ, ಎರಡು-ಹಂತದ ಉಡಾವಣಾ ವಾಹನವು ಸುಮಾರು 700 ಕಿಲೋಮೀಟರ್‌ಗಳ ಎತ್ತರದ ಕಕ್ಷೆಗೆ 300 ಕೆಜಿ ವರೆಗಿನ ಪೇಲೋಡ್ ಅನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಗರಿಷ್ಠ ಎತ್ತರಕ್ಕೆ ಅಥವಾ ಅಪೋಜಿಗೆ ಎರಡು ನಿಮಿಷಗಳ ಕಾಲ ಹಾರಿತು. ದಕ್ಷಿಣ ಏಷ್ಯಾ ರಾಷ್ಟ್ರದ ಬಾಹ್ಯಾಕಾಶ ಸಂಸ್ಥೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), "ಸೆಮಿ-ಕ್ರಯೋಜೆನಿಕ್" ಎಂಜಿನ್ ಎಂದು ಕರೆಯಲ್ಪಡುವ ರಾಕೆಟ್ ಅನ್ನು ಯಶಸ್ವಿಯಾಗಿ ಹಾರಿಸಿಲ್ಲ. "ಒಂದು ಪ್ರಮುಖ ಮೈಲಿಗಲ್ಲು, ಅರೆ-ಕ್ರಯೋಜೆನಿಕ್ ಲಿಕ್ವಿಡ್ ಎಂಜಿನ್‌ನ ಮೊದಲ ನಿಯಂತ್ರಿತ ಹಾರಾಟವು ಸಂಯೋಜಕ ತಯಾರಿಕೆಯ ಮೂಲಕ ಅರಿತುಕೊಂಡಿತು" ಎಂದು ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಗುರುವಾರದ ಸಬಾರ್ಬಿಟಲ್ ಫ್ಲೈಟ್ ಹೊಸ ಎಂಜಿನ್ ಮತ್ತು 3D-ಮುದ್ರಿತ ಭಾಗಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿತ್ತು.ಬಾಹ್ಯಾಕಾಶ ನಿಯಂತ್ರಕ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (-) ಅಧ್ಯಕ್ಷ ಪವನ್ ಕೆ ಗೋಯೆಂಕಾ ಕೂಡ "ಐತಿಹಾಸಿಕ ಕ್ಷಣ" ವನ್ನು ಶ್ಲಾಘಿಸಿದ್ದಾರೆ. ಈ ಉಡಾವಣೆಯು ದೇಶದ ಖಾಸಗಿ ಬಾಹ್ಯಾಕಾಶ ಉದ್ಯಮದಲ್ಲಿ ಜಾಗತಿಕ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಐಎಸ್‌ಪಿಎ) ಹೇಳಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕೆಲವು ವರ್ಷಗಳಿಂದ ದೇಶದ ಬಾಹ್ಯಾಕಾಶ ಕ್ಷೇತ್ರದ ಖಾಸಗೀಕರಣ ಮತ್ತು ವಾಣಿಜ್ಯೀಕರಣಕ್ಕೆ ಒತ್ತಾಯಿಸುತ್ತಿದ್ದಾರೆ ಸ್ಕೈರೂಟ್ ಕಂಪನಿಯಿಂದ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ 2022 ರಲ್ಲಿ ಹಾರಾಟ ನಡೆಸಿತು. ಇದನ್ನು ಓದಿ : ಅಗ್ನಿಕುಲ್, ಅವರ ಹೆಸರನ್ನು ಹಿಂದಿ ಮತ್ತು ಸಂಸ್ಕೃತದ ಬೆಂಕಿ ಪದದಿಂದ ಪಡೆಯಲಾಗಿದೆ, ಇದನ್ನು 2017 ರಲ್ಲಿ ಸ್ಥಾಪಿಸಲಾಯಿತು ಮತ್ತು ಭಾರತದ ಮೊದಲ ಖಾಸಗಿ ಲಾಂಚ್‌ಪ್ಯಾಡ್ ಮತ್ತು ಮಿಷನ್ ನಿಯಂತ್ರಣ ಕೇಂದ್ರವನ್ನು ನಡೆಸುತ್ತಿದೆ. ಎಲ್ಲಾ ಇತರ ಲಾಂಚ್‌ಪ್ಯಾಡ್‌ಗಳನ್ನು ಇಸ್ರೋ ನಿರ್ವಹಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1330.txt b/zeenewskannada/data1_url7_500_to_1680_1330.txt new file mode 100644 index 0000000000000000000000000000000000000000..319321a81e7e105cd22144db919d60a850081f98 --- /dev/null +++ b/zeenewskannada/data1_url7_500_to_1680_1330.txt @@ -0,0 +1 @@ +"ವಿರಾಮ ತೆಗೆದುಕೊಳ್ಳಿ, ಆದರೆ ತಂಡಕ್ಕೆ ಹಿಂತಿರುಗುವ ಯೋಚನೆ ಬಿಟ್ಟುಬಿಡಿ"...ಹಾರ್ದಿಕ್‌ ಪಾಂಡ್ಯ ಜೊತೆ ಕಿರೀಕ್‌ ತೆಗೆದ ಗೌತಮ್‌ ಗಂಭೀರ್‌..! : ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಯಗಳಿಸಿದ ನಂತರ ಕೋಚ್ ಗೌತಮ್ ಗಂಭೀರ್ ಭಾರತೀಯ ಆಟಗಾರರೊಂದಿಗೆ ಮಾತನಾಡಿದರು. ನಂತರ ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಆಟಗಾರರು ಸಂಪೂರ್ಣ ಫಿಟ್ ಆಗಿರಬೇಕು ಎಂದು ಎಚ್ಚರಿಕೆ ನೀಡಿದರು. :ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಯಗಳಿಸಿದ ನಂತರ ಕೋಚ್ ಗೌತಮ್ ಗಂಭೀರ್ ಭಾರತೀಯ ಆಟಗಾರರೊಂದಿಗೆ ಮಾತನಾಡಿದರು. ನಂತರ ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಆಟಗಾರರು ಸಂಪೂರ್ಣ ಫಿಟ್ ಆಗಿರಬೇಕು ಎಂದು ಎಚ್ಚರಿಕೆ ನೀಡಿದರು. ಇದಾದ ಬಳಿಕ ಅವರು ಹಾರ್ದಿಕ್ ಪಾಂಡ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಆದರೆ, ಅವರು ಹಾರ್ದಿಕ್ ಪಾಂಡ್ಯ ಮಾತ್ರವಲ್ಲದೆ ಇತರ ಕೆಲವು ಭಾರತೀಯ ಆಟಗಾರರಿಗೂ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ T20I ಸರಣಿಯ ನಂತರ ಭಾರತ ತಂಡವು ಈಗ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲು ನಿರ್ಧರಿಸಿದೆ. ಇದಾದ ನಂತರ ಭಾರತ ತಂಡ ಒಂದು ತಿಂಗಳ ಕಾಲ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡುವುದಿಲ್ಲ. ಇದನ್ನೂ ಓದಿ: ಇದರ ನಂತರ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಐ ಸರಣಿ ನಡೆಯಲಿದೆ. ಈ ಪರಿಸ್ಥಿತಿಯಲ್ಲಿ ಶ್ರೀಲಂಕಾ ತಂಡದ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿರುವ ಕೆಲ ಆಟಗಾರರು ಏಕದಿನ ತಂಡದ ಭಾಗವಾಗುತ್ತಿಲ್ಲ. ಒಂದು ತಿಂಗಳ ವಿಶ್ರಾಂತಿಯ ನಂತರ ಬಾಂಗ್ಲಾದೇಶ ಸರಣಿಯಲ್ಲಿ ತಂಡಕ್ಕೆ ಮರಳಲಿದ್ದಾರೆ. ಇದಲ್ಲದೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿರುವ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಸಿರಾಜ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸುವುದಿಲ್ಲ. ಈ ಪರಿಸ್ಥಿತಿಯಲ್ಲಿ ಗೌತಮ್ ಗಂಭೀರ್, "ಕೆಲವು ಆಟಗಾರರು ಏಕದಿನ ಸರಣಿಯಲ್ಲಿ ಆಡಲು ಹೋಗುತ್ತಿಲ್ಲ, ಅವರಿಗೆ ಸುದೀರ್ಘ ರಜೆ ಇದೆ. ಅವರು ಬಾಂಗ್ಲಾದೇಶ ಸರಣಿಗೆ ಹಿಂತಿರುಗಿದಾಗ, ಅವರ ಕೌಶಲ್ಯ ಮತ್ತು ಫಿಟ್ನೆಸ್ ಕಾಯ್ದುಕೊಂಡಿರಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಿ, ಆದ್ದರಿಂದ ನೀವು ನಿಮ್ಮ ಫಿಟ್ನೆಸ್ ಅನ್ನು ಸರಿಯಾಗಿ ಇರಿಸಿಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇದಾದ ಬಳಿಕ ಹಾರ್ದಿಕ್ ಪಾಂಡ್ಯಗೆ ಗಂಭೀರ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಏಕದಿನ ಸರಣಿಗೆ ರಜೆ ಕೇಳಿದ್ದರು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ನೇರವಾಗಿ ಭಾಗವಹಿಸಲಿದ್ದಾರೆ. ಹಾಗಾಗಿ ಗೌತಮ್ ಗಂಭೀರ್ ಅವರನ್ನು ಉಲ್ಲೇಖಿಸುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಗೌತಮ್ ಗಂಭೀರ್ ನೇತೃತ್ವದ ಬಾಂಗ್ಲಾದೇಶ ತಂಡದ ವಿರುದ್ಧದ ಟಿ20 ಸರಣಿಯಲ್ಲಿ, ಏಕದಿನ ತಂಡಕ್ಕೆ ಸೇರ್ಪಡೆಯಾಗದ ಕೆಲವು ಟಿ20 ಆಟಗಾರರು ಭಾಗವಹಿಸಲಿದ್ದಾರೆ. ರವಿ ಬಿಷ್ಣೋಯ್, ಸೂರ್ಯಕುಮಾರ್ ಯಾದವ್ ಮತ್ತು ರಯಾನ್ ಬರಾಕ್ ಕೂಡ ಈ ಪಟ್ಟಿಯಲ್ಲಿರುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1331.txt b/zeenewskannada/data1_url7_500_to_1680_1331.txt new file mode 100644 index 0000000000000000000000000000000000000000..283667cef64d229c6230559243817c5f33508665 --- /dev/null +++ b/zeenewskannada/data1_url7_500_to_1680_1331.txt @@ -0,0 +1 @@ +ಐಪಿಎಲ್‌ ಸಭೆಯಲ್ಲಿ ಕಾವ್ಯ ಮಾರನ್‌ಗೆ ನಿಷೇಧ..ಕಾರಣ ಏನು ಗೊತ್ತಾ..? : ಬುಧವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ನಡೆಸಿದ ಸಭೆ ಬಿಸಿ ಬಿಸಿಯಾಗಿತ್ತು. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನ ನಿಯಮಗಳನ್ನು ಅಂತಿಮಗೊಳಿಸಲು ಮುಂಬೈನಲ್ಲಿ ಈ ಸಭೆ ನಡೆಸಲಾಯಿತು. ಆದರೆ ಎಲ್ಲಾ ಫ್ರಾಂಚೈಸಿಗಳು ನಿರ್ಧಾರದ ಬಗ್ಗೆ ಒಮ್ಮತಕ್ಕೆ ಬಂದಿಲ್ಲ. ಪ್ರತಿ ಫ್ರಾಂಚೈಸಿಗಳು ತಮ್ಮ ಅಭಿಪ್ರಾಯಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಂಡಿದೆ. : ಬುಧವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ನಡೆಸಿದ ಸಭೆ ಬಿಸಿ ಬಿಸಿಯಾಗಿತ್ತು. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನ ನಿಯಮಗಳನ್ನು ಅಂತಿಮಗೊಳಿಸಲು ಮುಂಬೈನಲ್ಲಿ ಈ ಸಭೆ ನಡೆಸಲಾಯಿತು. ಆದರೆ ಎಲ್ಲಾ ಫ್ರಾಂಚೈಸಿಗಳು ನಿರ್ಧಾರದ ಬಗ್ಗೆ ಒಮ್ಮತಕ್ಕೆ ಬಂದಿಲ್ಲ. ಪ್ರತಿ ಫ್ರಾಂಚೈಸಿಗಳು ತಮ್ಮ ಅಭಿಪ್ರಾಯಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಐಪಿಎಲ್‌ ಕುರಿತು ಆಯೋಜಿಸಲಾಗಿದ್ದ ಬಿಸಿಸಿಐ ಸಭೆಯಲ್ಲಿ ಭಾಗವಹಿಸಿದ್ದರು. ಕಾವ್ಯಾ ಮಾರನ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ. ಒಟ್ಟು ಆರು ಆಟಗಾರರನ್ನು ತಮ್ಮ ಫ್ರಾಂಚೈಸಿಗೆ ಲಗತ್ತಿಸಲು ಧಾರಣ ಪಟ್ಟಿ ಅಥವಾ ರೈಟ್ ಟು ಮ್ಯಾಚ್ ಕಾರ್ಡ್ ವ್ಯವಸ್ಥೆಗಳನ್ನು ನಮ್ಯತೆಯೊಂದಿಗೆ ಸಂಯೋಜಿಸಬೇಕು ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ ಉಳಿಸಿಕೊಂಡಿರುವ ಪಟ್ಟಿಯಲ್ಲಿ ವಿದೇಶಿ ಆಟಗಾರರ ಮೇಲೆ ಯಾವುದೇ ನಿರ್ಬಂಧ ಹೇರಬಾರದು ಎಂದು ಹೇಳಿದ್ದಾರೆ. ‘‘ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಇಬ್ಬರು ಆಟಗಾರರನ್ನು ಆರ್‌ಟಿಎಂ ಮೂಲಕ ಪಡೆದುಕೊಳ್ಳಬೇಕು. ಒಬ್ಬ ಆಟಗಾರನು ಉಳಿಸಿಕೊಂಡಿರುವುದನ್ನು ಆದ್ಯತೆ ನೀಡುತ್ತಾನೆ, ಇನ್ನೊಬ್ಬನು ಗೆ ಸರಿ ಎಂದು ಹೇಳುತ್ತಾನೆ. ಈ ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿವೆ. "ಒಬ್ಬ ಆಟಗಾರನು ಉಳಿಸಿಕೊಂಡ ಬೆಲೆಯಿಂದ ಅತೃಪ್ತನಾಗಬಾರದು." ಇದನ್ನೂ ಓದಿ: "ಪ್ರತಿ ತಂಡವು ವಿಭಿನ್ನವಾಗಿ ತಂಡವನ್ನು ನಿರ್ಮಿಸುತ್ತದೆ. ಕೆಲವು ತಂಡಗಳು ವಿಭಿನ್ನ ಪ್ರಮುಖ ಸಾಮರ್ಥ್ಯಗಳನ್ನು ಹೊಂದಿವೆ. ಕೆಲವರಲ್ಲಿ ವಿದೇಶಿ ಆಟಗಾರರಿದ್ದರೆ, ಕೆಲವರಲ್ಲಿ ಭಾರತದ ಕ್ಯಾಪ್ಡ್ ಆಟಗಾರರಿದ್ದಾರೆ ಮತ್ತು ಇನ್ನು ಕೆಲವರು ಅನ್ ಕ್ಯಾಪ್ಡ್ ಆಟಗಾರರಿದ್ದಾರೆ. ವಿದೇಶಿ ಆಟಗಾರರು ನಮ್ಮ ತಂಡದಲ್ಲಿ ಬಲಿಷ್ಠರಾಗಿದ್ದಾರೆ. ಆಟಗಾರರ ಸಂಖ್ಯೆ ಫ್ರಾಂಚೈಸಿಗಳ ವಿವೇಚನೆಗೆ ಅನುಗುಣವಾಗಿರಬೇಕು. ಇದನ್ನು ಸೀಮಿತಗೊಳಿಸಬಾರದು’ ಎಂದು ಕಾವ್ಯಾ ಮಾರನ್ ಹೇಳಿದ್ದಾರೆ. ಆದರೆ ಹರಾಜಿನಲ್ಲಿ ಖರೀದಿಸಿದ ನಂತರ ಲಭ್ಯವಿಲ್ಲದ ವಿದೇಶಿ ಆಟಗಾರರನ್ನು ನಿಷೇಧಿಸಬೇಕು ಎಂದು ಕಾವ್ಯಾ ಮಾರನ್ ಹೇಳಿದ್ದಾರೆ. "ಗಾಯವಲ್ಲದೆ ಬೇರೆ ಕಾರಣಗಳಿಗಾಗಿ ಹರಾಜಿನಲ್ಲಿ ಆಯ್ಕೆಯಾದ ನಂತರ ಅವರು ಋತುವಿಗೆ ಲಭ್ಯವಿಲ್ಲದಿದ್ದರೆ ಅವರನ್ನು ನಿಷೇಧಿಸಬೇಕು. ತಂಡದ ಸಂಯೋಜನೆಗಾಗಿ ಫ್ರಾಂಚೈಸ್ ಶ್ರಮಿಸುತ್ತದೆ. ಅಗ್ಗವಾಗಿ ಸ್ವಾಧೀನಪಡಿಸಿಕೊಂಡ ನಂತರ ಆಟಗಾರನು ಲಭ್ಯವಿಲ್ಲದಿದ್ದರೆ, ಅದು ತಂಡದ ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತದೆ. ವಿದೇಶಿ ಆಟಗಾರರು ಸಿಗದ ಹಲವು ಪ್ರಕರಣಗಳಿವೆ ಎಂದು ಕಾವ್ಯಾ ಮಾರನ್ ಹೇಳಿದ್ದಾರೆ. ಕಾವ್ಯಾ ಮಾರನ್ ಅವರು ಹಸರಂಗವನ್ನು ಉದ್ದೇಶಿಸಿ ಈ ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಕಳೆದ ಹರಾಜಿನಲ್ಲಿ ಹಸರಂಗ ತಂಡವನ್ನು ಸನ್ ರೈಸರ್ಸ್ 1.5 ಕೋಟಿಗೆ ಖರೀದಿಸಿತ್ತು. ಆದರೆ ಗಾಯದಿಂದಾಗಿ ಹಸರಂಗ ಐಪಿಎಲ್-2024ರಿಂದ ಹೊರಬಿದ್ದಿದ್ದರುದ. ಆದರೆ ಹರಾಜಿಗೂ ಮುನ್ನ ಆರ್‌ಸಿಬಿ ಜತೆ ಹಸರಂಗ 10 ಕೋಟಿ ರೂ. ಆದರೆ ಆರ್‌ಸಿಬಿ ಕೈಕೊಟ್ಟ ನಂತರ ಹರಾಜಿಗೆ ಪ್ರವೇಶಿಸಿದ ಹಸರಂಗ ಅವರನ್ನು ಕಡಿಮೆ ಬೆಲೆಗೆ ಸನ್‌ ರೈಸರ್ಸ್‌ ತಂಡ ಖರೀದಿಸಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1332.txt b/zeenewskannada/data1_url7_500_to_1680_1332.txt new file mode 100644 index 0000000000000000000000000000000000000000..978dbc3ccafbd59860629afda09737d05dea087c --- /dev/null +++ b/zeenewskannada/data1_url7_500_to_1680_1332.txt @@ -0,0 +1 @@ +ಗೆಲುವಿನ ನಂತರ ಭಾರತೀಯ ಆಟಗಾರರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಗಂಭೀರ್.. ಬೇಸರಗೊಂಡ ಸೂರ್ಯಕುಮಾರ್, ಸ್ಯಾಮ್ಸನ್.. ನಡೆದಿದ್ದೇನು..? T20: ಗಂಭೀರ್ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ಫೀಲ್ಡಿಂಗ್ ಕೋಚ್ ಡಿ ದಿಲೀಪ್ ಅವರನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದರು. ಭಾರತ ತಂಡದ ಕೋಚ್ ಆಗಿ ದಿಲೀಪ್ ಅವರನ್ನು ಕರೆತಂದ ನಂತರ, ಅವರು ಪ್ರತಿ ಐಸಿಸಿ ಪಂದ್ಯಾವಳಿಯಲ್ಲಿ ಆಟಗಾರರಿಗೆ ಅತ್ಯುತ್ತಮ ಫೀಲ್ಡರ್ ಪದಕವನ್ನು ನೀಡುತ್ತಿದ್ದರು. T20:ಗಂಭೀರ್ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ಫೀಲ್ಡಿಂಗ್ ಕೋಚ್ ಡಿ ದಿಲೀಪ್ ಅವರನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದರು. ಭಾರತ ತಂಡದ ಕೋಚ್ ಆಗಿ ದಿಲೀಪ್ ಅವರನ್ನು ಕರೆತಂದ ನಂತರ, ಅವರು ಪ್ರತಿ ಐಸಿಸಿ ಪಂದ್ಯಾವಳಿಯಲ್ಲಿ ಆಟಗಾರರಿಗೆ ಅತ್ಯುತ್ತಮ ಫೀಲ್ಡರ್ ಪದಕವನ್ನು ನೀಡುತ್ತಿದ್ದರು. ಅಂತೆಯೇ, ದ್ವಿಪಕ್ಷೀಯ ಸರಣಿಯಲ್ಲಿ, ಅವರಿಗೆ ಒಟ್ಟಾರೆ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ನೀಡಲಾಯಿತು. ಆಟಗಾರರ ಸಣ್ಣ ಕೊಡುಗೆಯನ್ನೂ ಮಿಸ್ ಮಾಡಿಕೊಳ್ಳದ ದಿಲೀಪ್ ಪಾತ್ರವನ್ನು ಗಂಭೀರ್ ಇಷ್ಟಪಟ್ಟಿದ್ದಾರೆ. ಈ ಕಾರಣದಿಂದಾಗಿ ಅವರು ದಿಲೀಪ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಸುವಂತೆ ಕೇಳಿಕೊಂಡರು. ಗಂಭೀರ್ ಅವರ ತರಬೇತಿಯಲ್ಲಿ ಭಾರತ ತಂಡ ಶ್ರೀಲಂಕಾ ಟಿ20 ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ. ಈ ಟಿ20ಯಲ್ಲಿ ಎಂದಿನಂತೆ ಡಿ.ದಿಲೀಪ್ ಭಾರತ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಟಿ20 ಸರಣಿಯಲ್ಲಿ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ಪ್ರದಾನ ಮಾಡಿದರು. ಯುವ ಆಟಗಾರರಾದ ರಿಯಾನ್ ಬರಾಕ್, ರವಿ ಬಿಷ್ಣೈ ಮತ್ತು ರಿಂಗು ಸಿಂಗ್ ಪ್ರಶಸ್ತಿಯ ರೇಸ್‌ನಲ್ಲಿದ್ದರು. ಇದರ ಬೆನ್ನಲ್ಲೇ ಭಾರತ ತಂಡಕ್ಕೆ ಸಂಬಂಧಿಸಿದ ಸಹಾಯಕ ಕೋಚ್ ರಿಯಾನ್ ಡೆಂಟುಸ್ಕೋಟ್ ಅವರು ಪದಕವನ್ನು ನೀಡುವುದಾಗಿ ಘೋಷಿಸಿದರು. ಇದನ್ನೂ ಓದಿ: ಡೆಸ್ಕೋಟ್ ನಂತರ ಹಾರ್ದಿಕ್ ಪಾಂಡ್ಯ ಅವರಿಂದ ಪದಕವನ್ನು ಪಡೆದರು ಮತ್ತು ಭಾರೀ ಮಳೆಯ ಅಡಚಣೆಯೊಂದಿಗೆ ಗಟ್ಟಿಯಾದ ಪಿಚ್‌ನಲ್ಲಿ ನಾವೆಲ್ಲರೂ ಫೀಲ್ಡಿಂಗ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಈ ಮೂವರಿಗೆ ಪದಕ ನೀಡಿರುವುದು ಸಂತಸ ತಂದಿದೆ ಎಂದು ರಿಂಕು ಸಿಂಗ್ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಪದಕವನ್ನು ಧರಿಸಿದ ನಂತರ ರಿಂಕು ಸಿಂಗ್ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು ಮತ್ತು ತರಬೇತುದಾರರನ್ನು ಅಭಿನಂದಿಸಿದರು. ಇದಾದ ಬಳಿಕ ಪದಕವನ್ನು ಕಚ್ಚಿ ಒಲಂಪಿಕ್ ಅಥ್ಲೀಟ್ ನಂತೆ ಪೋಸ್ ನೀಡಿದರು. ಇಂತಹ ಸ್ಪರ್ಧೆಗಳಿಂದ ನಾವು ಇನ್ನಷ್ಟು ಕಲಿಯಬಹುದು ಎಂದು ಗಂಭೀರ್ ನಂತರ ಹೇಳಿದರು. ಅಲ್ಲದೆ, ಭವಿಷ್ಯದಲ್ಲಿ ಇಂತಹ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ನೀವು ಈಗಲೇ ಸಿದ್ಧರಾಗಿರಬೇಕು ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1333.txt b/zeenewskannada/data1_url7_500_to_1680_1333.txt new file mode 100644 index 0000000000000000000000000000000000000000..ce882de01e86ab37af78214daaa485afc31fdebf --- /dev/null +++ b/zeenewskannada/data1_url7_500_to_1680_1333.txt @@ -0,0 +1 @@ +ಟೀಮ್ ಇಂಡಿಯಾದ ದಿಗ್ಗಜ ಬ್ಯಾಟ್ಸ್ಮನ್ ಅಂಶುಮಾನ್ ಗಾಯಕ್ವಾಡ್ ಇನ್ನಿಲ್ಲ ದೀರ್ಘಕಾಲದಿಂದಲೂ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರ ಕಾಲದ ದಿಗ್ಗಜ ಬ್ಯಾಟ್ಸ್ ಮನ್ ಅಂಶುಮಾನ್ ಗಾಯಕ್ವಾಡ್ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅಂಶುಮಾನ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ನವದೆಹಲಿ:ದೀರ್ಘಕಾಲದಿಂದಲೂ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರ ಕಾಲದ ದಿಗ್ಗಜ ಬ್ಯಾಟ್ಸ್ ಮನ್ ಅಂಶುಮಾನ್ ಗಾಯಕ್ವಾಡ್ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅಂಶುಮಾನ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅಂಶುಮಾನ್ ಸುಮಾರು 12 ವರ್ಷಗಳ ಕಾಲ ತನ್ನ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳು ಮತ್ತು 15 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.ಅವರು ಆಡಿದ 40 ಟೆಸ್ಟ್ ಪಂದ್ಯಗಳಲ್ಲಿ, ಗಾಯಕ್ವಾಡ್ 2 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 30.07 ರ ಸರಾಸರಿಯಲ್ಲಿ 1985 ರನ್ ಗಳಿಸಿದರು. ಅದೇ ಸಮಯದಲ್ಲಿ, 15 ಏಕದಿನ ಪಂದ್ಯಗಳಲ್ಲಿ, ಗಾಯಕ್ವಾಡ್ 20.69 ಸರಾಸರಿಯಲ್ಲಿ 269 ರನ್ ಗಳಿಸಿದ್ದರು. 1983 ರಲ್ಲಿ ಪಾಕಿಸ್ತಾನದ ವಿರುದ್ಧ 201 ರನ್‌ಗಳ ಇನ್ನಿಂಗ್ಸ್‌ಗಾಗಿ ಅಂಶುಮಾನ್ ಅವರನ್ನು ಹಳೆಯ ಕಾಲದ ಕ್ರಿಕೆಟ್ ಪ್ರೇಮಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಗಾಯಕ್ವಾಡ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ 'ಗಾಯಕ್ವಾಡ್ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಸ್ಮರಣೀಯರಾಗಿದ್ದಾರೆ. ಅವರು ಸಹಜ ಬ್ಯಾಟ್ಸ್‌ಮನ್ ಮತ್ತು ಅಸಾಧಾರಣ ಕೋಚ್ ಆಗಿದ್ದರು. ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ ಮತ್ತು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ." ಎಂದು ಅವರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: . . . . . — (@) ಗಾಯಕ್ವಾಡ್ ಅವರು 2000 ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಭಾರತ ತಂಡದ ಕೋಚ್ ಆಗಿದ್ದರು.ಗಾಯಕ್ವಾಡ್ ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಲಂಡನ್‌ನಲ್ಲಿ ದೀರ್ಘಕಾಲ ಕಳೆದ ನಂತರ ಅವರು ಕಳೆದ ತಿಂಗಳು ಮನೆಗೆ ಮರಳಿದ್ದರು.ಅವರು 22 ವರ್ಷಗಳ ವೃತ್ತಿಜೀವನದಲ್ಲಿ 205 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 1998 ರಲ್ಲಿ ಶಾರ್ಜಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಅವರ ಕೋಚ್ ಅಡಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ದಾಖಲಿಸಿತ್ತು. ದೆಹಲಿಯ ಫಿರೋಜ್‌ಶಾ ಕೋಟ್ಲಾದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಪಡೆದಾಗಲೂ ಅವರು ತಂಡದ ಕೋಚ್ ಆಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1334.txt b/zeenewskannada/data1_url7_500_to_1680_1334.txt new file mode 100644 index 0000000000000000000000000000000000000000..8ca132a4d1674c7559cd5b725969eb2d9e6ccdca --- /dev/null +++ b/zeenewskannada/data1_url7_500_to_1680_1334.txt @@ -0,0 +1 @@ +ಒಲಿಂಪಿಕ್ಸ್ ಚಿನ್ನದ ಪದಕ ಮತ್ತು ಆಸ್ಕರ್ ಪ್ರಶಸ್ತಿ ಎರಡನ್ನೂ ಪಡೆದ ಏಕೈಕ ಕ್ರೀಡಾಪಟು ಯಾರು? - : ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕ ಮತ್ತು ಮನರಂಜನಾ ಉದ್ಯಮದಲ್ಲಿ ಆಸ್ಕರ್ ಪಡೆಯುವ ಮೂಲಕ ಕ್ರೀಡಾಪಟು ವಿಶ್ವದಾಖಲೆ ನಿರ್ಮಿಸಿದ್ದಾರೆ. ಹಾಗಾದ್ರೆ ಅವರು ಯಾರೆಂದು ಇಲ್ಲಿ ತಿಳಿಯೋಣ.. : ಯಾವುದೇ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆ ತೋರಿದವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕ, ಸಂಗೀತದಲ್ಲಿ ಗ್ರ್ಯಾಮಿ ಪ್ರಶಸ್ತಿ ಮತ್ತು ಚಲನಚಿತ್ರಗಳಲ್ಲಿ ಆಸ್ಕರ್ ಪ್ರಶಸ್ತಿಗಳು ಅತ್ಯುನ್ನತವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಾರಾದರೂ ಉನ್ನತ ಸ್ಥಾನಕ್ಕೇರುವುದು ಸಹಜ. ಆದರೆ ಒಂದು ಕ್ಷೇತ್ರದಲ್ಲಿ ದಂತಕಥೆಯಾಗಿ ಗುರುತಿಸಿಕೊಂಡು ಇನ್ನೊಂದು ಕ್ಷೇತ್ರದಲ್ಲಿಯೂ ಅತ್ಯುನ್ನತ ಪ್ರಶಸ್ತಿ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಸಾಧನೆ ಅಪರೂಪ. ಆದರೆ ಒಬ್ಬ ಅಥ್ಲೀಟ್ ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕದೊಂದಿಗೆ ಮನರಂಜನಾ ಉದ್ಯಮದಲ್ಲಿ ಆಸ್ಕರ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ ಅಮೆರಿಕದ ಬಾಸ್ಕೆಟ್‌ಬಾಲ್ ತಾರೆ ಕೋಬ್ ಬ್ರ್ಯಾಂಟ್. ಇದನ್ನೂ ಓದಿ- ಕೋಬ್ ಬ್ರ್ಯಾಂಟ್ ಬ್ಯಾಸ್ಕೆಟ್‌ಬಾಲ್‌ನಲ್ಲಿ ಎರಡು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದರು. ಅವರು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.. ನಂತರ 2012 ರ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ಗೆದ್ದರು. ಅವರು ಈ ಪದಕವನ್ನು ಲೆಬ್ರಾನ್ ಜೇಮ್ಸ್, ಟೇಶಾನ್ ಪ್ರಿನ್ಸ್, ಕ್ರಿಸ್ ಪಾಲ್, ಕೆವಿನ್ ಡ್ಯುರಾಂಟ್, ಕಾರ್ಮೆಲೊ ಆಂಥೋನಿ, ಡೆರಾನ್ ವಿಲಿಯಮ್ಸ್ ಅವರಂತಹ ಲೆಜೆಂಡರ್ಸ್‌ಗಳೊಂದಿಗೆ ಹಂಚಿಕೊಂಡರು. 90 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಮಾರ್ಚ್ 4, 2018 ರಂದು ನಡೆಯಿತು. ಬ್ರ್ಯಾಂಟ್ ಅವರು ಬರೆದ ಮತ್ತು ನಿರೂಪಿಸಿದ ಅನಿಮೇಟೆಡ್ ಬ್ಯಾಸ್ಕೆಟ್‌ಬಾಲ್ ಚಲನಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಸಹ ಗೆದ್ದರು. ಬ್ಯೂಟಿ ಅಂಡ್ ದಿ ಬೀಸ್ಟ್ (1991), ಟಾರ್ಜನ್ (1999), ಮತ್ತು ಟ್ಯಾಂಗ್ಲ್ಡ್ (2010) ನಂತಹ ಡಿಸ್ನಿ ಅನಿಮೇಟೆಡ್ ಚಲನಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಗ್ಲೆನ್ ಕೀನ್ ಅವರೊಂದಿಗೆ ಬ್ರ್ಯಾಂಟ್ ಆಸ್ಕರ್ ಅನ್ನು ಹಂಚಿಕೊಂಡರು. ಕೋಬ್ ಬ್ರ್ಯಾಂಟ್ ಅವರ ಆಸ್ಕರ್ ಪ್ರಶಸ್ತಿಯನ್ನು ಪಡೆದ ಎರಡು ವರ್ಷಗಳ ನಂತರ, ದುರದೃಷ್ಟವು ಅವರನ್ನು ಹಿಂಬಾಲಿಸಿತು. ಅವರು ಜನವರಿ 26, 2020 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1335.txt b/zeenewskannada/data1_url7_500_to_1680_1335.txt new file mode 100644 index 0000000000000000000000000000000000000000..07cfe0d517e3101a6758ceab22acaa9578c6c7be --- /dev/null +++ b/zeenewskannada/data1_url7_500_to_1680_1335.txt @@ -0,0 +1 @@ +ಕಾವ್ಯಾ ಮಾರನ್‌ ಅಲ್ಲ.. ಮತ್ತೊಬ್ಬ ಸುಂದರಿ ಜೊತೆ ಅಭಿಷೇಕ್‌ ಶರ್ಮಾ ಡೇಟಿಂಗ್!‌ ಪೋಟೋ ಸಮೇತ ಸಿಕ್ಕಿಬಿದ್ದ ಟೀಂ ಇಂಡಿಯಾ ಯಂಗ್‌ ಸ್ಟಾರ್!! : ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ವೈಯಕ್ತಿಕ ವಿಚಾರವಾಗಿ ಈ ಯಂಗ್‌ ಓಪನರ್‌ ಮುಖ್ಯಾಂಶದಲ್ಲಿದ್ದಾರೆ.. : ಕಳೆದ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಎಂತಹ ದಾಖಲೆ ಸೃಷ್ಟಿಸಿದ್ದರು ಎಂಬುದು ಎಲ್ಲರಿಗೂ ಗೊತ್ತು. ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿನ ಪ್ರದರ್ಶನದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು.. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಆಡಿದ ಮೊದಲ ಪಂದ್ಯದಲ್ಲಿ ಡಕ್ ಆಗಿದ್ದ ಅಭಿಷೇಕ್ ಶರ್ಮಾ ಮುಂದಿನ ಪಂದ್ಯದಲ್ಲಿ ಭರ್ಜರಿ ಫಾರ್ಮ್ ತೋರಿ... ಎರಡನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.. ಇದೆಲ್ಲದರ ಮಧ್ಯೆ ಈ ಹಿಂದೆ ಅಭಿಷೇಕ್ ಶರ್ಮಾ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾಲೀಕ ಕಾವ್ಯಾ ಮಾರನ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಅಭಿಷೇಕ್ ಶರ್ಮಾ ಹಲವು ವರ್ಷಗಳಿಂದ ಸನ್ ರೈಸರ್ಸ್ ತಂಡದಲ್ಲಿ ಆಡುತ್ತಿರುವುದರಿಂದ ಇಂತಹ ವದಂತಿಗಳು ಹಬ್ಬಿವೆ. ಅದೇ ವೇಳೆ ತಂಡದಿಂದ ತೆಗೆದುಹಾಕಲಾದ ಅಭಿಷೇಕ್ ಶರ್ಮಾ ಅವರನ್ನು ಕಾವ್ಯಾ ಮಾರನ್ ತಂಡದಲ್ಲಿ ಉಳಿಸಿಕೊಂಡಿರುವುದು‌ ಸಹ ಈ ವದಂತಿಗಳಿಗೆ ಇನ್ನಷ್ಟು ಬಲ ನೀಡಿದೆ.‌ ಇದನ್ನೂ ಓದಿ- ಅಭಿಷೇಕ್ ಶರ್ಮಾ ಅವರ ಕುಟುಂಬ ಸದಸ್ಯರು ಕಾವ್ಯಾ ಮಾರನ್ ಅವರೊಂದಿಗಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವರ ಸಂಬಂಧವು ವೃತ್ತಿಪರವಾಗಿದೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚೆಗಷ್ಟೇ ಅಭಿಷೇಕ್ ಶರ್ಮಾ ಬೇರೊಬ್ಬ ಹುಡುಗಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ವೈರಲ್ ಆಗುತ್ತಿವೆ. ಅಭಿಷೇಕ್ ಶರ್ಮಾ ಹುಡುಗಿಯ ಜೊತೆಗಿನ ಕ್ಲೋಸ್ ಫೋಟೋಗಳು ವೈರಲ್ ಆಗುತ್ತಿದ್ದು, ಆ ಹುಡುಗಿಯೊಂದಿಗೆ ಅಭಿಷೇಕ್ ಶರ್ಮಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಆಕೆ ಯಾರು ಎಂಬುದರ ವಿವರ ಹೊರಬಿದ್ದಿಲ್ಲ. ಅಭಿಷೇಕ್ ಶರ್ಮಾ ಹುಡುಗಿಯೊಂದಿಗಿನ ಚಿತ್ರಗಳ ಬಗ್ಗೆ ನೆಟಿಜನ್‌ಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1336.txt b/zeenewskannada/data1_url7_500_to_1680_1336.txt new file mode 100644 index 0000000000000000000000000000000000000000..a35c665d5ccaf01a5cf08c44e73d87777563fb18 --- /dev/null +++ b/zeenewskannada/data1_url7_500_to_1680_1336.txt @@ -0,0 +1 @@ +ಟೀಂ ಇಂಡಿಯಾದ ಬ್ಯಾಟರ್‌ಗಳನ್ನು ವ್ಯಂಗ್ಯ ಮಾಡಿದ ಕೋಚ್‌ ಗಂಭೀರ್‌.."ಅಹಂಕಾರ ಬೇಡ, ಇದು ಒಂದು ನಿರ್ಧಾರವೇ"..? ಎಂದು ಫ್ಯಾನ್ಸ್‌ ಪ್ರಶ್ನೆ..! T20: ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ನಡೆದು ಮುಗಿದಿದೆ. ಇನ್ನೂ, ಮಂಗಳವಾರ ನಡೆದ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಪಂದ್ಯದಲ್ಲಿ ಶ್ರೀಲಂಕಾ ನಾಯಕ ಸರಿತ್ ಅಸಲಂಗಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. T20:ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ನಡೆದು ಮುಗಿದಿದೆ. ಇನ್ನೂ, ಮಂಗಳವಾರ ನಡೆದ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಪಂದ್ಯದಲ್ಲಿ ಶ್ರೀಲಂಕಾ ನಾಯಕ ಸರಿತ್ ಅಸಲಂಗಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬೌಲಿಂಗ್ ಮಾಡಿದ ಬೌಲರ್‌ಗಳು ಆರಂಭದಿಂದಲೂ ಬ್ಯಾಟಿಂಗ್‌ಗೆ ಬರಲು ಹೆಚ್ಚುವರಿ ಸಮಯ ತೆಗೆದುಕೊಂಡರು. ಅಂತಹ ಸಂದರ್ಭಗಳಲ್ಲಿ, ಬ್ಯಾಟ್ಸ್‌ಮನ್‌ಗಳು ಸ್ಥಿರವಾಗಿ ರನ್ ಗಳಿಸುವ ಅಗತ್ಯವಿತ್ತು. ಆದರೆ ಭಾರತದ ಆಟಗಾರರು ಬೌಂಡರಿ, ಸಿಕ್ಸರ್ ಬಾರಿಸಲು ಬಯಸಿ ವಿಕೆಟ್ ಕಳೆದುಕೊಂಡರು. ಜೈಸ್ವಾಲ್ 10, ಸಂಜು ಸ್ಯಾಮ್ಸನ್ ಡಕ್ ಔಟ್, ರಿಂಗು ಸಿಂಗ್ 1, ಸೂರ್ಯಕುಮಾರ್ 8 ಮತ್ತು ಶಿವಂ ದುಬೆ 13 ರನ್ ಗಳಿಸಿ ಔಟಾದರು. ಇದರಿಂದಾಗಿ ಭಾರತ ತಂಡ 48 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಅಲ್ಪ ರನ್‌ಗಳಿಗೆ ಔಟಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾದರೂ, ಕೋಚ್ ಗೌತಮ್ ಗಂಭೀರ್ ಭಾರತ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಮಾಡಿದ ಬದಲಾವಣೆಗಳು ಅವನತಿಗೆ ಕಾರಣವಾಯಿತು. ಇದನ್ನೂ ಓದಿ: ಏಕೆಂದರೆ ಬಲ-ಎಡ ಸಂಯೋಜನೆಯಲ್ಲಿ ಬ್ಯಾಟ್ಸ್‌ಮನ್‌ಗಳು ಫೀಲ್ಡಿಂಗ್ ಮಾಡುವ ಬಗ್ಗೆ ಗಂಭೀರ್ ಗಂಭೀರವಾಗಿದ್ದಾರೆ. ಹೀಗಾಗಿ ಅವರು ರಿಂಕು ಸಿಂಗ್ ಅವರನ್ನು 4 ನೇ ಸ್ಥಾನದಲ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು 5 ನೇ ಸ್ಥಾನದಲ್ಲಿ ಕಣಕ್ಕಿಳಸಿದ್ರು. ಇದು ಭಾರತ ತಂಡದ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿತ್ತು. ಪವರ್ ಪ್ಲೇನಲ್ಲಿ ಫಿನಿಶರ್ ರಿಂಕು ಸಿಂಗ್ ಅವರನ್ನು 4 ನೇ ಕ್ರಮಾಂಕದಲ್ಲಿ ಏಕೆ ಕಣಕ್ಕಿಳಿಸಲು ನಿರ್ಧಸಿದರು ಎನ್ನುವುದು ಅಭಿಮಾನಿಗಲ ಪ್ರಶ್ನೆ. ಅದೇ ರೀತಿ ಸ್ಪಿನ್ನರ್‌ಗಳನ್ನು ಬ್ಲೀಚಿಂಗ್‌ ಮಾಡುವ ಪರಿಣಿತ ಶಿವಂ ದುಬೆ 10 ಓವರ್‌ಗಳ ನಂತರ ಫೀಲ್ಡಿಂಗ್ ಮಾಡದೆ ಪವರ್‌ಪ್ಲೇನಲ್ಲಿಯೇ ಫೀಲ್ಡಿಂಗ್ ಮಾಡುವ ಮೂಲಕ ತಪ್ಪು ಮಾಡಿದ್ದಾರೆ. ರಿಯಾನ್ ಬ್ಯಾಟಿಂಗ್ ಲೈನ್‌ನಲ್ಲಿದ್ದರೂ, ಅವರ ಬದಲಿಗೆ ಶಿವಂ ದುಬೆ ಅವರನ್ನು ಏಕೆ ಕಣಕ್ಕಿಳಿಸಿದರು ಎಂಬ ಪ್ರಶ್ನೆ ಉದ್ಭವಿಸಿದೆ. ಸೂರ್ಯಕುಮಾರ್ ಯಾದವ್ ಔಟಾದ ನಂತರ ಡ್ರೆಸ್ಸಿಂಗ್ ರೂಮ್‌ಗೆ ಹೋಗುವುದರೊಂದಿಗೆ ಗಂಭೀರ್ ಭಾರತ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದು ಕಂಡುಬಂದಿತು. ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೋಚ್‌ ಆದ ಅಹಾಂಕಾರಲ್ಲಿ ಗೌತಮ್‌ ಗಂಭಿರ್‌ ಆಟಗಾರರನ್ನು ಮನ ಬಂದಂತೆ ಆಡಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಘಲು ಗೌತಮ್‌ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1337.txt b/zeenewskannada/data1_url7_500_to_1680_1337.txt new file mode 100644 index 0000000000000000000000000000000000000000..eb9f07cc92fdf526c31e73d5ca216c28c1d1c242 --- /dev/null +++ b/zeenewskannada/data1_url7_500_to_1680_1337.txt @@ -0,0 +1 @@ +: ಸತತ ಎರಡನೇ ಪಂದ್ಯದಲ್ಲೂ ಡಕ್‌ ಔಟ್‌ ಆಗುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಂಜು ಸ್ಯಾಮ್ಸನ್‌..ಹುಸಿಯಾದ ನಿರೀಕ್ಷೆ.. : ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮತ್ತೊಂದು ಅವಕಾಶವನ್ನು ಸದುಪಯೋಗ ಪಡಸಿಕೊಳ್ಳದೆ ವ್ಯರ್ಥ ಮಾಡಿದ್ದಾರೆ. ಸತತ ಎರಡನೇ ಪಂದ್ಯದಲ್ಲೂ ಅವರು ಡಕ್ ಆಗುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. :ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮತ್ತೊಂದು ಅವಕಾಶವನ್ನು ಸದುಪಯೋಗ ಪಡಸಿಕೊಳ್ಳದೆ ವ್ಯರ್ಥ ಮಾಡಿದ್ದಾರೆ. ಸತತ ಎರಡನೇ ಪಂದ್ಯದಲ್ಲೂ ಅವರು ಡಕ್ ಆಗುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಟಿ20ಯಲ್ಲಿ ಗೋಲ್ಡನ್ ಡಕ್ ಔಟ್‌ ಆಗುವ ಮೂಲಕ ಫೀಲ್ಡ್‌ನಿಂದ ಹೊರನಡೆದಿದ್ದ ಸಂಜು ಸ್ಯಾಮ್ಸನ್ ಮೂರನೇ ಟಿ20ಯಲ್ಲಿಯೂ ಯಾವುದೇ ರನ್ ಗಳಿಸದೇ ಹಿಂತಿರುಗಿದರು. ಎರಡನೇ ಟಿ20ಯಲ್ಲಿ ಶುಭಮನ್ ಗಿಲ್ ಬದಲಿಗೆ ಓಪನರ್ ಆಗಿ ಕಣಕ್ಕೆ ಇಳಿದ ಸಂಜು ಸ್ಯಾಮ್ಸನ್ ಕಳೆದ ಪಂದ್ಯದಲ್ಲಿ ರಿಷಬ್ ಪಂತ್ ಬದಲಿಗೆ ತಂಡಕ್ಕೆ ಬಂದು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಚಮಿಂದು ವಿಕ್ರಮಸಿಂಘೆ ಬೌಲಿಂಗ್ ನಲ್ಲಿ ಹಸರಂಗಾಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದರು. ಸಂಜು ಸ್ಯಾಮ್ಸನ್ ಎರಡು ಅವಕಾಶಗಳನ್ನು ಕೈಚೆಲ್ಲಿರುವ ವೈಫಲ್ಯದ ಬಗ್ಗೆ ಅಭಿಮಾನಿಗಳು ಕೋಪಗೊಂಡಿದ್ದಾರೆ. ಯಾರೊಬ್ಬರೂ ಸ್ಯಾಮ್ಸನ್‌ನನ್ನು ಉಳಿಸಲು ಸಾಧ್ಯವಿಲ್ಲ ಮತ್ತು ಅವರ ವೃತ್ತಿಜೀವನ ಆರಂಭಕ್ಕೂ ಮುನ್ನವೇ ಅಂತ್ಯವಾಗಲಿದೆ ಎಂದು ಸಂಜು ಅಭಿಮಾನಿಗಳುಚರ್ಚೆ ಶುರು ಮಾಡಿದ್ದಾರೆ. ಇದನ್ನೂ ಓದಿ: ಒಂದೆಡೆ ರಿಷಬ್ ಪಂತ್ ರೀ ಎಂಟ್ರಿ, ಇನ್ನೊಂದೆಡೆ ಧ್ರುವ್ ಜುರೆಲ್ ಹಾಗೂ ಜಿತೇಶ್ ಶರ್ಮಾ ಜೊತೆ ಪೈಪೋಟಿ ಮಧ್ಯದಲ್ಲಿ ರಿಯಾನ್ ಪರಾಗ್ ಆಲ್ ರೌಂಡರ್ ಆಗಿ ಬೆಳೆಯುತ್ತಿದ್ದಂತೆ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾದಿ ಮುಚ್ಚಿದಂತಾಗಿದೆ. ವಿಕೆಟ್ ಕೀಪರ್ ಆಗಿ ಅಲ್ಲದಿದ್ದರೂ, ಟಿ20 ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾವನ್ನು ಕಳಪೆ ಮಾಡಲಿದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ, ಮಂಗಳವಾರನಡೆದ ಕೊನೆ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ 48 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್(10), ಸಂಜು ಸ್ಯಾಮ್ಸನ್(0), ರಿಂಕು ಸಿಂಗ್(1), ಸೂರ್ಯಕುಮಾರ್ ಯಾದವ್(8) ಮತ್ತು ಶಿವಂ ದುಬೆ(13) ದಯನೀಯವಾಗಿ ವಿಫಲರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1338.txt b/zeenewskannada/data1_url7_500_to_1680_1338.txt new file mode 100644 index 0000000000000000000000000000000000000000..58d3877471f7a393f380a9ccdd7d0cc917c1a503 --- /dev/null +++ b/zeenewskannada/data1_url7_500_to_1680_1338.txt @@ -0,0 +1 @@ +ಸರಣಿ ಗೆಲುವು ಸಾಧಿಸಿದ ಭಾರತ!! ಸೂರ್ಯ ಕುಮಾರ್ ಸೂಪರ್ ಓವರ್ ಆಟಕ್ಕೆ ಟೀಂ ಇಂಡಿಯಾ ಜಯ.. 3rd T20 : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಭಾರತ ತಂಡ ಶ್ರೀಲಂಕಾಗೆ 138 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು ಭಾರತ ತಂಡ ಸೂಪರ್ ಓವರ್ ನಲ್ಲಿ ಆಡುವ ಮೂಲಕ ಗೆಲುವನ್ನು ಸಾಧಿಸಿತು. :ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಜುಲೈ 30 ರಂದು ಮೂರನೇ ಟಿ20 ಪಂದ್ಯ ಪಲ್ಲೆಕೆಲೆಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದನ್ನು ಓದಿ : ಮಳೆ ಕಾರಣದಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಟಾಸ್ ವಿಳಂಬವಾಗಿತ್ತು 7:40ರ ಸುಮಾರಿಗೆ ಟಾಸ್ ನಡೆದು ಶ್ರೀಲಂಕಾ ತಂಡ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ ಮತ್ತು ಭಾರತ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿದ್ದು, ಪಂದ್ಯ 8 ಗಂಟೆಗೆ ಪ್ರಾರಂಭವಾಗಿದ್ದು, ಯಶಸ್ವಿ ಜೈಸ್ವಾನ್ ಹಾಗೂ ಶುಭಮನ್ ಗಿಲ್ ಕಣಕ್ಕಿಳಿದರು. - 🔥 ’ 3-0 T20I 👏| 🔗: — (@) ಸೂರ್ಯಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಈ ಪಂದ್ಯ ನಡೆಯುತ್ತಿದೆ ಮತ್ತು ಗೌತಮ್ ಗಂಭೀರ್ ಅವರ ನಿರ್ದೇಶನದಲ್ಲಿ ಭಾರತ ತಂಡ ಈಗಾಗಲೇ ಎರಡು ಪಂದ್ಯದಲ್ಲಿ ಗೆಲುವನ್ನು ಸಾಧಿಸಿದೆ. ಇದೀಗ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕ್ಲೀನ್ ಸ್ವಿಫ್ ಮೂಲಕ ಮೂರು ಪಂದ್ಯಗಳನ್ನು ಗೆದ್ದು ಈ ಸರಣಿ ಗೆಲುವನ್ನ ಸಾಧಿಸುವ ಹುರುಪಿನಲ್ಲಿತ್ತು ಭಾರತ ತನ್ನ ಮೊದಲ ವಿಕೆಟ್ ಅನ್ನು ಪ್ರಾರಂಭದಲ್ಲಿಯೇ ಕಳೆದುಕೊಂಡಿತು ಮತ್ತು 137ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿತು. , ಭಾರತ ತಂಡ ಶ್ರೀಲಂಕಾಗೆ 138 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು . ಶ್ರೀಲಂಕಾ ತಂಡದ ಆಟಗಾರರಾದ ಕುಸಾಲ್ ಪೆರಾರ್, ಕುಸಾಲ್ ಮೆಂಡಿಸ್ ಅವರ ಜೋಡಿ ಆಟ ಉತ್ತಮ ಅಂಕವನ್ನು ಸಾಧಿಸಲು ಸಹಕಾರಿಯಾಯಿತು . ಆದರೆ ಕೊನೆಯಲ್ಲಿ . ಶ್ರೀಲಂಕಾ 137ರನ್ ಗಳಿಸಿ ಟೈ ಆಯಿತು. ಇದನ್ನು ಓದಿ : ಕೊನೆಯಲ್ಲಿ ಸೂಪರ್ ಓವರ್ ಮೂಲಕ ಭಾರತ ಮತ್ತು ಶ್ರೀಲಂಕಾ ಆಡಿ, ಶ್ರೀಲಂಕಾ ೨ರನ್ ನೀಡಿತು, ಅದಕ್ಕೆ ವಿರುದ್ಧವಾಗಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ 4ರನ್ ಬಾರಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1339.txt b/zeenewskannada/data1_url7_500_to_1680_1339.txt new file mode 100644 index 0000000000000000000000000000000000000000..b6457ee6f809e9b4ce9deb58c41f4812ca1ec154 --- /dev/null +++ b/zeenewskannada/data1_url7_500_to_1680_1339.txt @@ -0,0 +1 @@ +ಟಾಸ್ ಗೆದ್ದ ಲಂಕಾ ಪಡೆ ಬೌಲಿಂಗ್ ಆಯ್ಕೆ, ಕ್ಲೀನ್ ಸ್ವೀಪ್ ಮಾಡುವ ಮೂಲಕ ಈ ಸರಣಿ ಗೆಲ್ಲುತ್ತಾ ಟೀಂ ಇಂಡಿಯಾ..! 3rd T20 : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. :ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಜುಲೈ 30 ರಂದು ಮೂರನೇ ಟಿ20 ಪಂದ್ಯ ಪಲ್ಲೆಕೆಲೆಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಪಂದ್ಯ ನಡೆಯುತ್ತಿದೆ. ಇದನ್ನು ಓದಿ : ಮಳೆ ಕಾರಣದಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಟಾಸ್ ವಿಳಂಬವಾಗಿತ್ತು 7:40ರ ಸುಮಾರಿಗೆ ಟಾಸ್ ನಡೆದು ಶ್ರೀಲಂಕಾ ತಂಡ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ ಮತ್ತು ಭಾರತ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿದ್ದು, ಪಂದ್ಯ 8 ಗಂಟೆಗೆ ಪ್ರಾರಂಭವಾಗಿದ್ದು, ಯಶಸ್ವಿ ಜೈಸ್ವಾನ್ ಹಾಗೂ ಶುಭಮನ್ ಗಿಲ್ ಕಣಕ್ಕಿಳಿದರು. ಇದನ್ನು ಓದಿ : ಸೂರ್ಯಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಈ ಪಂದ್ಯ ನಡೆಯುತ್ತಿದೆ ಮತ್ತು ಗೌತಮ್ ಗಂಭೀರ್ ಅವರ ನಿರ್ದೇಶನದಲ್ಲಿ ಭಾರತ ತಂಡ ಈಗಾಗಲೇ ಎರಡು ಪಂದ್ಯದಲ್ಲಿ ಗೆಲುವನ್ನು ಸಾಧಿಸಿದೆ. ಇದೀಗ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕ್ಲೀನ್ ಸ್ವಿಫ್ ಮೂಲಕ ಮೂರು ಪಂದ್ಯಗಳನ್ನು ಗೆದ್ದು ಈ ಸರಣಿ ಗೆಲುವನ್ನ ಸಾಧಿಸುವ ಹುರುಪಿನಲ್ಲಿದೆ. ಭಾರತ ಮತ್ತು ಶ್ರೀಲಂಕಾ ತಂಡ : ಭಾರತ :ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್( ಸಿ), ರಿಷಭ್ ಪಂತ್(ಡಬ್ಲ್ಯೂ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಖಲೀಲ್ ಅಹ್ಮದ್, ಶಿವಂ ದುಬೆ ಶ್ರೀಲಂಕಾ :ಪಾತುಮ್ ನಿಸ್ಸಾಂಕ, ಅವಿಷ್ಕಾ ಫೆರ್ನಾಂಡೋ, ಕುಸಲ್ ಮೆಂಡಿಸ್(ಪ), ಚರಿತ್ ಅಸಲಂಕಾ(ಸಿ), ದಸುನ್ ಶನಕ, ಕಮಿಂದು ಮೆಂಡಿಸ್, ವನಿಂದು ಹಸರಂಗ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮಥೀಶ ಪತಿರಾನ, ಬಿನೂರ ಫೆರ್ನಾಂಡೊ, ದಿನೇಶ್ ಪೆರ್ನಾಂಡೊ, ಅಸಿತಾ ಪೆರ್ನಾನ್ ಚಂಡಿಮಲ್ , ದುನಿತ್ ವೆಲ್ಲಲಾಗೆ, ಚಾಮಿಂದು ವಿಕ್ರಮಸಿಂಘೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_134.txt b/zeenewskannada/data1_url7_500_to_1680_134.txt new file mode 100644 index 0000000000000000000000000000000000000000..80bfd4be033e0cea25c8382f2edcf1dc34232199 --- /dev/null +++ b/zeenewskannada/data1_url7_500_to_1680_134.txt @@ -0,0 +1 @@ +"ಸಾರ್ವಜನಿಕ ಭಾಷಣದ ಘನತೆಯನ್ನು ಕುಗ್ಗಿಸಿದ ಮೊದಲ ಪ್ರಧಾನಿ ಎಂದರೆ ಅದು ಮೋದಿ" ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚುನಾವಣಾ ಪ್ರಚಾರದ ವೇಳೆ ಮೋದಿ ದ್ವೇಷಪೂರಿತ ಭಾಷಣ ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಕಚೇರಿಯ ಮಹತ್ವವನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚುನಾವಣಾ ಪ್ರಚಾರದ ವೇಳೆ ಮೋದಿ ದ್ವೇಷಪೂರಿತ ಭಾಷಣ ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಕಚೇರಿಯ ಮಹತ್ವವನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೂನ್ 1 ರಂದು ನಡೆಯಲಿರುವ ಏಳನೇ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಪಂಜಾಬ್‌ನ ಮತದಾರರಿಗೆ ಮಾಡಿದ ಮನವಿಯಲ್ಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂರಕ್ಷಿಸುವ ಬೆಳವಣಿಗೆ-ಆಧಾರಿತ ಪ್ರಗತಿಪರ ಭವಿಷ್ಯವನ್ನು ಕಾಂಗ್ರೆಸ್ ಮಾತ್ರ ಖಚಿತಪಡಿಸುತ್ತದೆ ಎಂದು ಮನಮೋಹನ್ ಸಿಂಗ್ ಪ್ರತಿಪಾದಿಸಿದರು. ಸಶಸ್ತ್ರ ಪಡೆಗಳ ಮೇಲೆ ಅಗ್ನಿವೀರ್ ಯೋಜನೆಯನ್ನು ಹೇರಿದ್ದಕ್ಕಾಗಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮನಮೋಹನ್ ಸಿಂಗ್ 'ದೇಶಭಕ್ತಿ, ಶೌರ್ಯ ಮತ್ತು ಸೇವೆಯ ಮೌಲ್ಯ ಕೇವಲ ನಾಲ್ಕು ವರ್ಷಗಳು ಎಂದು ಬಿಜೆಪಿ ಭಾವಿಸುತ್ತದೆ.ಇದು ಅವರ ನಕಲಿ ರಾಷ್ಟ್ರೀಯತೆಯನ್ನು ತೋರಿಸುತ್ತದೆ' ಎಂದು ಅವರು ಪಂಜಾಬ್ ಮತದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 'ಈ ಚುನಾವಣಾ ಪ್ರಚಾರದ ಸಮಯದಲ್ಲಿ ನಾನು ರಾಜಕೀಯ ಭಾಷಣವನ್ನು ತೀವ್ರವಾಗಿ ಅನುಸರಿಸುತ್ತಿದ್ದೇನೆ.ಮೋದಿ ಜಿ ಅವರು ದ್ವೇಷದ ಭಾಷಣಗಳ ಅತ್ಯಂತ ಕೆಟ್ಟ ರೂಪದಲ್ಲಿ ತೊಡಗಿಸಿಕೊಂಡಿದ್ದಾರೆ, ಅದು ಸಂಪೂರ್ಣವಾಗಿ ವಿಭಜಿಸುವ ಸ್ವಭಾವವಾಗಿದೆ. ಸಾರ್ವಜನಿಕ ಭಾಷಣದ ಮೂಲಕ ಪ್ರಧಾನ ಮಂತ್ರಿಯ ಕಚೇರಿಯ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಅವರು ದೂರಿದರು. ಈ ಹಿಂದೆ ಯಾವ ಪ್ರಧಾನಿಯೂ ಇಂತಹ ದ್ವೇಷಪೂರಿತ, ಅಸಂಸದೀಯ ಮತ್ತು ಒರಟು ಪದಗಳನ್ನು ಹೇಳಿಲ್ಲ, ಇದು ಸಮಾಜದ ನಿರ್ದಿಷ್ಟ ವರ್ಗ ಅಥವಾ ವಿರೋಧವನ್ನು ಗುರಿಯಾಗಿಸುತ್ತದೆ. ಅವರು ನನಗೆ ಕೆಲವು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ಜೀವನದಲ್ಲಿ ನಾನು ಎಂದಿಗೂ ಒಂದನ್ನು ಪ್ರತ್ಯೇಕಿಸಿಲ್ಲ. ಅದು ಬಿಜೆಪಿಯ ಏಕೈಕ ಹಕ್ಕುಸ್ವಾಮ್ಯವಾಗಿದೆ ಎಂದು ಅವರು ಟೀಕಿಸಿದರು. ಇದನ್ನೂ ಓದಿ: ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಸಿಂಗ್ ಹೇಳಿದ್ದಾರೆ ಎಂದು ಮೋದಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತದ ಜನರು ಇದನ್ನೆಲ್ಲ ನೋಡುತ್ತಿದ್ದಾರೆ 'ಅಮಾನವೀಯತೆಯ ಈ ನಿರೂಪಣೆಯು ಈಗ ಅದರ ಉತ್ತುಂಗವನ್ನು ತಲುಪಿದೆ. ಈ ಅಪಶ್ರುತಿಯ ಶಕ್ತಿಗಳಿಂದ ನಮ್ಮ ಪ್ರೀತಿಯ ರಾಷ್ಟ್ರವನ್ನು ಉಳಿಸುವುದು ಈಗ ನಮ್ಮ ಕರ್ತವ್ಯವಾಗಿದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1340.txt b/zeenewskannada/data1_url7_500_to_1680_1340.txt new file mode 100644 index 0000000000000000000000000000000000000000..6b542f8d795ecb19ad3f067d4998d9a9d39f9fbf --- /dev/null +++ b/zeenewskannada/data1_url7_500_to_1680_1340.txt @@ -0,0 +1 @@ +3rd T20 : ಭಾರತ ಮತ್ತು ಶ್ರೀಲಂಕಾ ಟಿ20 ಅಂತಿಮ ಸರಣಿ, ಮಳೆಯಿಂದ ಟಾಸ್ ವಿಳಂಬ : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. 3rd T20 :ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಇದನ್ನು ಓದಿ : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಜುಲೈ 30 ರಂದು ಮೂರನೇ ಟಿ20 ಪಂದ್ಯ ಪಲ್ಲೆಕೆಲೆಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಪಂದ್ಯ ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಈ ಪಂದ್ಯ ನಡೆಯುತ್ತಿದೆ ಮತ್ತು ಗೌತಮ್ ಗಂಭೀರ್ ಅವರ ನಿರ್ದೇಶನದಲ್ಲಿ ಭಾರತ ತಂಡ ಈಗಾಗಲೇ ಎರಡು ಪಂದ್ಯದಲ್ಲಿ ಗೆಲುವನ್ನು ಸಾಧಿಸಿದೆ. ಇದೀಗ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕ್ಲೀನ್ ಸ್ವಿಫ್ ಮೂಲಕ ಮೂರು ಪಂದ್ಯಗಳನ್ನು ಗೆದ್ದು ಈ ಸರಣಿ ಗೆಲುವನ್ನ ಸಾಧಿಸುವ ಹುರುಪಿನಲ್ಲಿದೆ. ಇದನ್ನು ಓದಿ : ಮಳೆಯಿಂದಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯದ ಟಾಸ್ ವಿಳಂಬವಾಗಿದ್ದು 7:40ಕ್ಕೆ ಟಾಸ್ ನಡೆದು, 8 ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1341.txt b/zeenewskannada/data1_url7_500_to_1680_1341.txt new file mode 100644 index 0000000000000000000000000000000000000000..d10960ad2da58ec15e4d34a50c9bda55ebc53746 --- /dev/null +++ b/zeenewskannada/data1_url7_500_to_1680_1341.txt @@ -0,0 +1 @@ +ಕೈತಪ್ಪಿದ ಒಲಂಪಿಕ್‌ ಪದಕ..1 ಅಂಕ, 1 ಸೆಕೆಂಡ್‌ನಲ್ಲಿ ನುಚ್ಚುನೂರಾದ ಸಾವಿರ ಅಭಿಮಾನಿಗಳ ಕನಸು..! 2024 : ಪ್ಯಾರಿಸ್ ನಲ್ಲಿ 33ನೇ ಒಲಿಂಪಿಕ್ಸ್ ಸರಣಿ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರತಿ ದೇಶದ ಕ್ರೀಡಾಪಟುಗಳು ಪದಕ ಗೆಲ್ಲಲು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಭಾರತದ ಅರ್ಜುನ್ ಬಾಬುತಾ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾಗಿದ್ದಾರೆ. 2024 :ಪ್ಯಾರಿಸ್ ನಲ್ಲಿ 33ನೇ ಒಲಿಂಪಿಕ್ಸ್ ಸರಣಿ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರತಿ ದೇಶದ ಕ್ರೀಡಾಪಟುಗಳು ಪದಕ ಗೆಲ್ಲಲು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಭಾರತದ ಅರ್ಜುನ್ ಬಾಬುತಾ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾಗಿದ್ದಾರೆ. ಅರ್ಜುನ್ ಬಾಬುತಾ ಒಲಂಪಿಕ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಫೈನಲ್‌ನಲ್ಲಿ ಅವರ 4 ನೇ ಸ್ಥಾನ ಪಡೆದದ್ದು ಆಶ್ಚರ್ಯಕರವಾಗಿದ್ದು, ಅನೇಕ ಅಭಿಮಾನಿಗಳು ಇದರಿಂದ ದುಃಖಿತರಾಗಿದ್ದಾರೆ. ಏಕೆಂದರೆ ಭಾರತ 12ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದರಿಂದ ವಂಚಿತವಾಗಿದೆ. ಇಲ್ಲಿಯವರೆಗೆ ಫೈನಲ್‌ನಲ್ಲಿ ಮಾತ್ರ ಭಾರತದ ಆಟಗಾರರು 12 ಬಾರಿ 4ನೇ ಸ್ಥಾನ ಪಡೆದು ಪದಕ ಗೆಲ್ಲಲಾಗದೆ ವಾಪಸಾಗಿದ್ದಾರೆ. 1956ರಲ್ಲಿ ಭಾರತ ಫುಟ್ಬಾಲ್ ತಂಡ 4ನೇ ಸ್ಥಾನ ಪಡೆದು ಪದಕ ಗೆಲ್ಲಲು ವಿಫಲವಾಗಿತ್ತು. ಅದೇ ರೀತಿ ಮಿಲ್ಕಾ ಸಿಂಗ್ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದು ಪದಕ ಗೆಲ್ಲಲಾಗದೆ ನಿರ್ಗಮಿಸಿದರು. ಅದೇ ರೀತಿ 1984ರಲ್ಲಿ ಪಿಡಿ ಉಷಾ 400 ಮೀಟರ್ ಹರ್ಡಲ್ಸ್ ನಲ್ಲಿ 4ನೇ ಸ್ಥಾನ ಪಡೆದು ವಿಫಲರಾಗಿದ್ದರು. ಇದನ್ನೂ ಓದಿ: ಅದೇ ರೀತಿ, 2004 ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ, ಕುಂಜ್ರಾಣಿ ದೇವಿ ವೇಟ್‌ಲಿಫ್ಟಿಂಗ್‌ನಲ್ಲಿ 4 ನೇ ಸ್ಥಾನ ಪಡೆದರು, ಆದರೆ ಪುರುಷರ ಡಬಲ್ಸ್ ಟೆನಿಸ್‌ನಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಕಂಚಿನ ಪದಕದಿಂದ ವಂಚಿತರಾದರು. ಇದಲ್ಲದೇ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಜೈದೀಪ್ ಕರ್ಮಾಕರ್, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ, ಮಿಶ್ರ ಡಬಲ್ಸ್ ಟೆನಿಸ್‌ನಲ್ಲಿ ಬೋಪಣ್ಣ-ಸಾನಿಯಾ ಮಿರ್ಜಾ ಕೂಡ ಕಂಚು ಗೆಲ್ಲಲು ವಿಫಲರಾಗಿ 4ನೇ ಸ್ಥಾನದಿಂದ ನಿರ್ಗಮಿಸಿದ್ದಾರೆ. ಇದಲ್ಲದೆ, ಜಿಮ್ನಾಸ್ಟಿಕ್ಸ್‌ನಲ್ಲಿ ದೀಪಾ ಕರ್ಮಾಕರ್, 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಮತ್ತು ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಕೂಡ 4 ನೇ ಸ್ಥಾನ ಪಡೆದು ಪದಕ ಗೆಲ್ಲಲು ವಿಫಲರಾಗಿದ್ದಾರೆ. ಹೀಗಾಗಿ ಒತ್ತಡದ ಸಂದರ್ಭಗಳಲ್ಲಿ ಭಾರತದ ಆಟಗಾರರು ವೈಫಲ್ಯ ಅನುಭವಿಸುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1342.txt b/zeenewskannada/data1_url7_500_to_1680_1342.txt new file mode 100644 index 0000000000000000000000000000000000000000..9d7891fd0684f1292230a4f65c5607319063e454 --- /dev/null +++ b/zeenewskannada/data1_url7_500_to_1680_1342.txt @@ -0,0 +1 @@ +ಬಿಸಿಸಿಐ ನಿಂದ ಪಾಕ್‌ ತಂಡಕ್ಕೆ ಮತ್ತೆ ಹೊಡತ..ಎದುರಾಳಿ ತಂಡ ಅಳುವುದೊಂದೇ ಬಾಕಿ..! : ಬಿಸಿಸಿಐ ಪಾಕಿಸ್ತಾನಕ್ಕೆ ಸತತ ಶಾಕ್ ನೀಡುತ್ತಿದೆ. ಮುಂದಿನ ವರ್ಷ ಪಾಕಿಸ್ತಾನದ ಮೈದಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಭಾರತ ವಿರುದ್ಧ ಐಸಿಸಿಯ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಭಾರತ ತಂಡವನ್ನು ತಮ್ಮ ದೇಶಕ್ಕೆ ಕರೆತರುವ ಪಾಕಿಸ್ತಾನದ ಪ್ರಯತ್ನಗಳನ್ನು ಬಿಸಿಸಿಐ ಒಪ್ಪಲಿಲ್ಲ. :ಬಿಸಿಸಿಐ ಪಾಕಿಸ್ತಾನಕ್ಕೆ ಸತತ ಶಾಕ್ ನೀಡುತ್ತಿದೆ. ಮುಂದಿನ ವರ್ಷ ಪಾಕಿಸ್ತಾನದ ಮೈದಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಭಾರತ ವಿರುದ್ಧ ಐಸಿಸಿಯ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಭಾರತ ತಂಡವನ್ನು ತಮ್ಮ ದೇಶಕ್ಕೆ ಕರೆತರುವ ಪಾಕಿಸ್ತಾನದ ಪ್ರಯತ್ನಗಳನ್ನು ಬಿಸಿಸಿಐ ಒಪ್ಪಲಿಲ್ಲ. ಆದರೆ ಗಾಯಕ್ಕೆ ಮೆಣಸು ಹಾಕಿದಂತೆ ಪಾಕಿಸ್ತಾನಕ್ಕೆ ಭಾರತ ಮತ್ತೊಂದು ಹೊಡೆತ ನೀಡಿದೆ. ಮುಂದಿನ ವರ್ಷ ಬಾರತದಲ್ಲಿ ನಡೆಯಲಿರುವ ಏಷ್ಯಾಕಪ್ ಗೆ ಪಾಕಿಸ್ತಾನ ಬರಲೇಬೇಕು ಎಂಬ ಪರಿಸ್ಥಿತಿಯನ್ನು ಭಾರತ ಸೃಷ್ಟಿಸಿದೆ. 2025ರಲ್ಲಿ ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು ಗೊತ್ತೇ ಇದೆ. 34 ವರ್ಷಗಳ ನಂತರ ಮೊದಲ ಬಾರಿಗೆ ಏಷ್ಯಾ ಮೆಗಾಟೂರ್ನಮೆಂಟ್ ಅನ್ನು ಆಯೋಜಿಸುತ್ತಿದೆ. ಆದರೆ ಪಾಕಿಸ್ತಾನ ಭಾರತಕ್ಕೆ ಬರಲೇಬೇಕು ಎಂಬಂತೆ ಬಿಸಿಸಿಐ ಈಗಾಗಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೇಲೆ ಒತ್ತಡ ಹೇರಲು ಆರಂಭಿಸಿದೆ. ಭಾರತದ ಆಡಳಿತ ಮಂಡಳಿಗೆ ಧಿಕ್ಕಾರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಯಾವುದೇ ಅವಕಾಶವಿಲ್ಲದೆ ಬಿಸಿಸಿಐ ಬಲೆ ಬೀಸುತ್ತಿದೆ. ಮತ್ತಷ್ಟು ಆರ್ಥಿಕ ನಷ್ಟವನ್ನು ತಪ್ಪಿಸಲು ಐಸಿಸಿ ಮತ್ತು ಬಿಸಿಸಿಐ ಪದವನ್ನು ದಾಟದಂತೆ ಪಾಕಿಸ್ತಾನ ಮಂಡಳಿ ಪರಿಸ್ಥಿತಿಯನ್ನು ತೀವ್ರಗೊಳಿಸುತ್ತಿದೆ. ಕಳೆದ 16 ವರ್ಷಗಳಿಂದ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಮಾಡಿಲ್ಲ. ಇದನ್ನೂ ಓದಿ: ಏಷ್ಯಾಕಪ್ ಟೂರ್ನಿ 1984ರಲ್ಲಿ ಆರಂಭವಾದರೆ, ಭಾರತ ಕೊನೆಯ ಬಾರಿಗೆ 1990/91ರಲ್ಲಿ ಆತಿಥ್ಯ ವಹಿಸಿತ್ತು. ಆ ನಂತರ ಭಾರತದಲ್ಲಿ ಏಷ್ಯನ್ ಮೆಗಾಟೂರ್ನಮೆಂಟ್ ನಡೆಯಲಿಲ್ಲ. ಭಾರತ ಮುಂದಿನ ವರ್ಷ T20 ಸ್ವರೂಪವನ್ನು ಮತ್ತು ಬಾಂಗ್ಲಾದೇಶವು 2027 ರಲ್ಲಿ ಮಾದರಿಯಲ್ಲಿ ಆತಿಥ್ಯ ವಹಿಸಲಿದೆ. ಮತ್ತೊಂದೆಡೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಂದ್ಯಾವಳಿ ನಡೆಯುವ ಸಾಧ್ಯತೆಯಿದೆ. ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸಲಾಗುವುದು ಮತ್ತು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಪಾಕಿಸ್ತಾನದ ಮಂಡಳಿಯೊಂದಿಗೆ ಮಾಜಿ ಕ್ರಿಕೆಟಿಗರು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂದು ಬಿಸಿಸಿಐ ಒತ್ತಾಯಿಸಿತ್ತು. ಐಸಿಸಿ ಕೂಡ ಹೈಬ್ರಿಡ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1343.txt b/zeenewskannada/data1_url7_500_to_1680_1343.txt new file mode 100644 index 0000000000000000000000000000000000000000..c9eeb6798bdb3c6583e59ac759ddcaaeed6948bb --- /dev/null +++ b/zeenewskannada/data1_url7_500_to_1680_1343.txt @@ -0,0 +1 @@ +: ಶೂಟಿಂಗ್‌ʼನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್-ಸರಬ್ಜೋತ್‌ ಸಿಂಗ್ 2024: ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯ ಕಂಚಿನ ಪದಕದ ಪಂದ್ಯದಲ್ಲಿ ಮನು ಮತ್ತು ಸರಬ್ಜೋತ್ ಕೊರಿಯಾ ಜೋಡಿಯನ್ನು 16-10 ರಿಂದ ಸೋಲಿಸಿದರು. 2024, : ಒಲಿಂಪಿಕ್ಸ್‌ʼನಲ್ಲಿ 2ನೇ ಪದಕ ಭಾರತದ ಮುಡಿಗೇರಿದೆ. ಈ ಹಿಂದೆ ಕಂಚು ಗೆದ್ದಿದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್‌ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ. ಇದನ್ನೂ ಓದಿ: ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯ ಕಂಚಿನ ಪದಕದ ಪಂದ್ಯದಲ್ಲಿ ಮನು ಮತ್ತು ಸರಬ್ಜೋತ್ ಕೊರಿಯಾ ಜೋಡಿಯನ್ನು 16-10 ರಿಂದ ಸೋಲಿಸಿದರು. ಇದನ್ನೂ ಓದಿ: ಇದಕ್ಕೂ ಮೊದಲು ಜುಲೈ 28 ರಂದು ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕವನ್ನು ಗೆದ್ದಿದ್ದರು. ಪ್ಯಾರಿಸ್‌ʼನಲ್ಲಿ ಮೊದಲ ಕಂಚು ಜಯಿಸುವುದರೊಂದಿಗೆ ಮನು ಪದಕ ಪಟ್ಟಿಯಲ್ಲಿ ಭಾರತದ ಖಾತೆ ತೆರೆದಿದ್ದು, ಇದೀಗ, ಮನು ಭಾಕರ್ ಮತ್ತೊಂದು ಕಂಚು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1344.txt b/zeenewskannada/data1_url7_500_to_1680_1344.txt new file mode 100644 index 0000000000000000000000000000000000000000..06a8b9bcccfc025be0901a9cb31d6f08ac030b5c --- /dev/null +++ b/zeenewskannada/data1_url7_500_to_1680_1344.txt @@ -0,0 +1 @@ +"ನಿಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಯೋಕೆ ಸಾಧ್ಯ ಇಲ್ಲ": ಹಠ ಹಿಡಿದ ಗಂಭೀರ್‌..ಕಾರಣ ಏನು..? T20: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಬಿಸಿಸಿಐ ಅಭ್ಯಾಸ ಮುಂದುವರಿಸದಂತೆ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. T20:ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಬಿಸಿಸಿಐ ಅಭ್ಯಾಸ ಮುಂದುವರಿಸದಂತೆ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಭಾರತ ತಂಡ ಸರಣಿ ಗೆದ್ದರೂ ಎಲ್ಲ ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸುವತ್ತ ಗಮನ ಹರಿಸಬೇಕು ಎಂಬುದು ಬಿಸಿಸಿಐ ಮೂಲಗಳಿಂದ ಖಚಿತವಾಗಿದೆ. ಬ್ಯಾಟ್ಸ್‌ಮನ್‌ಗಳು ಮತ್ತು ಪ್ರಮುಖ ಆಲ್‌ರೌಂಡರ್‌ಗಳನ್ನು ಬದಲಾಯಿಸಬಾರದು, ಆದರೆ ವೇಗದ ಬೌಲರ್‌ಗಳನ್ನು ಅಗತ್ಯವಿದ್ದರೆ ಬದಲಾಯಿಸಬಹುದು ಎಂಬುದು ಅವರ ಯೋಜನೆಯಾಗಿದೆ. ಅಲ್ಲದೆ, ಪಿಚ್ ಮತ್ತು ಪಂದ್ಯದ ಪರಿಸ್ಥಿತಿಗಳನ್ನು ಅವಲಂಬಿಸಿ, ಹೆಚ್ಚುವರಿ ಸ್ಪಿನ್ ಬೌಲರ್‌ಗಳು ಅಥವಾ ಹೆಚ್ಚುವರಿ ವೇಗದ ಬೌಲರ್‌ಗಳನ್ನು ತಂಡದಲ್ಲಿ ಬದಲಿಸಬಹುದು. ಇಲ್ಲದಿದ್ದರೆ ಯಾವುದೇ ಬದಲಾವಣೆ ಮಾಡದಿರಲು ಗಂಭೀರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೊಂದೆಡೆ, ಬಿಸಿಸಿಐ ಯುವ ಆಟಗಾರರಿಗೆ ಅಂತರರಾಷ್ಟ್ರೀಯ ಸ್ಪರ್ಧೆಯ ಅನುಭವದ ಅಗತ್ಯ ಇದೆ ಎಂದು ಸೂಚಿಸಿದೆ ಮತ್ತು ಶ್ರೀಲಂಕಾ ವಿರುದ್ಧದ 3 ನೇ ಟಿ 20 ಐನಲ್ಲಿ ಕನಿಷ್ಠ ಒಂದು ಅಥವಾ ಎರಡು ಬದಲಾವಣೆಗಳನ್ನು ಮಾಡಲು ಸಲಹೆ ನೀಡಿದೆ. ಎರಡನೇ ಪಂದ್ಯದಲ್ಲಿ ಕುತ್ತಿಗೆ ನೋವಿನಿಂದ ಹೊರಗುಳಿದಿದ್ದ ಉಪನಾಯಕ ಶುಬ್‌ಮನ್ ಗಿಲ್ ಮೂರನೇ ಟಿ20ಯಲ್ಲಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಅವರ ಸ್ಥಾನಕ್ಕೆ ಓಪನರ್ ಆಗಿ ಬಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗುತ್ತದೆ. ಎರಡನೇ ಪಂದ್ಯದಲ್ಲಿ ಶುಬ್ಮನ್ ಗಿಲ್ ಆಡದ ಕಾರಣ ಮಾತ್ರ ಸಂಜು ಸ್ಯಾಮ್ಸನ್ ತಂಡದಲ್ಲಿ ಅವಕಾಶ ಪಡೆದರು. ಆದ್ದರಿಂದ ಗೌತಮ್ ಗಂಭೀರ್ ಅವರನ್ನು ಬದಲಿ ಆಟಗಾರನಾಗಿ ಇರಿಸಿಕೊಂಡಿದ್ದರು, ಆದರೆ ಅವರ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರ ಬೀಲುವ ಸಾದ್ಯತೆಯಿದೆ ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1345.txt b/zeenewskannada/data1_url7_500_to_1680_1345.txt new file mode 100644 index 0000000000000000000000000000000000000000..d793016739a1d324b04b4616a247d5ed8d60a3db --- /dev/null +++ b/zeenewskannada/data1_url7_500_to_1680_1345.txt @@ -0,0 +1 @@ +ಹಾರ್ದಿಕ್‌ ಪಾಂಡ್ಯ ಎರಡನೇ ಮದುವೆ? ಖ್ಯಾತ ನಟಿ ಜೊತೆ ಡೇಟಿಂಗ್‌ ವದಂತಿ ! : ಹಾರ್ದಿಕ್ ಪಾಂಡ್ಯ‌ ಹೆಸರು ಖ್ಯಾತ ಬಾಲಿವುಡ್‌ ನಟಿ ಜೊತೆ ಸೇರಿಕೊಂಡಿದೆ. ಅನಂತ್ ಅಂಬಾನಿ ರಾಧಿಕಾ ಮದುವೆ ಬಳಿಕವಂತೂ ಹಲವಾರು ವದಂತಿಗಳು ಶುರುವಾಗಿವೆ. :ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಅವರಿಂದ ವಿಚ್ಛೇದನ ಪಡೆದಿದ್ದಾರೆ. ನಾಲ್ಕು ವರ್ಷಗಳ ದಾಂಪತ್ಯಕ್ಕೆ ಈ ಮೂಲಕ ಅಂತ್ಯ ಹಾಡಿದ್ದಾರೆ. ಇದಾದ ಬಳಿಕ ಹಾರ್ದಿಕ್ ಪಾಂಡ್ಯ‌ ಹೆಸರು ಖ್ಯಾತ ಬಾಲಿವುಡ್‌ ನಟಿ ಜೊತೆ ಸೇರಿಕೊಂಡಿದೆ. ಅನಂತ್ ಅಂಬಾನಿ ರಾಧಿಕಾ ಮದುವೆ ಬಳಿಕವಂತೂ ಹಲವಾರು ವದಂತಿಗಳು ಶುರುವಾಗಿವೆ. ಹಾರ್ದಿಕ್ ಪಾಂಡ್ಯ ಮತ್ತು ಅನನ್ಯಾ ಪಾಂಡೆ ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಲು ಆರಂಭಿಸಿದ್ದಾರೆ. ಈ ಬೆನ್ನಲ್ಲೇ ಇಬ್ಬರ ನಡುವೆ ಏನೋ ಶುರುವಾಗಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಅಲ್ಲದೇ ಅನಂತ್ ಅಂಬಾನಿ ಮದುವೆಯಲ್ಲೂ ಹಾರ್ದಿಕ್‌ ಮತ್ತು ಅನನ್ಯಾ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಮದುವೆಯಲ್ಲಿ ಅನನ್ಯಾ ಪಾಂಡೆಯೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇವರಿಬ್ಬರು ಡ್ಯಾನ್ಸ್ ಮಾಡಿ ಪರಸ್ಪರ ಖುಷಿ ಪಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿದೆ. ‌ ಸಾಮಾಜಿಕ ಮಾಧ್ಯಮಗಳಲ್ಲಿ ಪಾಂಡ್ಯ, ಅನನ್ಯಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಯೂ ಶುರುವಾಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ಈ ಹಿಂದೆ ನಟ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಇತ್ತೀಚಿನ ವರದಿಗಳ ಪ್ರಕಾರ ಅನನ್ಯಾ ಮತ್ತು ಆದಿತ್ಯ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ಅನನ್ಯಾ ಪಾಂಡೆ ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1346.txt b/zeenewskannada/data1_url7_500_to_1680_1346.txt new file mode 100644 index 0000000000000000000000000000000000000000..c9403e80f5de8f22cc801b8179b1979ff5e983e5 --- /dev/null +++ b/zeenewskannada/data1_url7_500_to_1680_1346.txt @@ -0,0 +1 @@ +ಹುಡುಗಿಯರೊಂದಿಗೆ ಮೋಜು ಮಸ್ತಿ ಮಾಡಿ ಸಿಕ್ಕಿಬಿದ್ದ ಶ್ರೇಯಸ್‌ ಐಯ್ಯರ್‌..ಸಾಮಾಜಿಕ ಜಾಲತಾಣದಲ್ಲಿ ಆಟಗಾರನ ಫೋಟೋಸ್‌ ಫುಲ್‌ ವೈರಲ್‌..! : ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮೋಜು ಮಸ್ತಿ ಮಾಡಿದ್ದಾರೆ. ಆಗಸ್ಟ್ 2ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ತಂಡದಲ್ಲಿರುವ ಅಯ್ಯರ್ ತಮ್ಮ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್‌ ವೈರಲ್‌ ಆಗಿದೆ. ಈ ಸಮಯದಲ್ಲಿ ಅನೇಕ ಹುಡುಗಿಯರಿಂದ ಸುತ್ತುವರೆದಿರುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೊಗಳಲ್ಲಿ ನೋಡಬಹುದು.ಈ ಕಾರಣದಿಂದಾಗಿ ಈ ಬಲಗೈ ಬ್ಯಾಟ್ಸ್‌ಮನ್ ಎಲ್ಲರ ಗಮನ ಸೆಳೆದಿದ್ದಾರೆ. :ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮೋಜು ಮಸ್ತಿ ಮಾಡಿದ್ದಾರೆ. ಆಗಸ್ಟ್ 2ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ತಂಡದಲ್ಲಿರುವ ಅಯ್ಯರ್ ತಮ್ಮ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್‌ ವೈರಲ್‌ ಆಗಿದೆ. ಈ ಸಮಯದಲ್ಲಿ ಅನೇಕ ಹುಡುಗಿಯರಿಂದ ಸುತ್ತುವರೆದಿರುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೊಗಳಲ್ಲಿ ನೋಡಬಹುದು.ಈ ಕಾರಣದಿಂದಾಗಿ ಈ ಬಲಗೈ ಬ್ಯಾಟ್ಸ್‌ಮನ್ ಎಲ್ಲರ ಗಮನ ಸೆಳೆದಿದ್ದಾರೆ. ಅಯ್ಯರ್ ಅವರು ತಮ್ಮ ಆತ್ಮೀಯ ಸ್ನೇಹಿತ ಅಸನಾ ಕಾಂಚವಾಲಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು . ವೃತ್ತಿಯಲ್ಲಿ ಸೆಲೆಬ್ರಿಟಿ ಕಾಸ್ಮೆಟಾಲಜಿಸ್ಟ್ ವೈದ್ಯರಾದ ಅವರ ಸ್ನೇಹಿತೆಯ ಪಾರ್ಟಿಯಲ್ಲಿ ಅನೇಕ ಆಪ್ತರು ಭಾಗವಹಿಸಿದ್ದರು. ಈ ವೇಳೆ ಅಯ್ಯರ್ ತಮ್ಮ ಸಹೋದರಿ ಶ್ರೇಷ್ಠಾ ಅವರೊಂದಿಗೆ ಆಗಮಿಸಿದ್ದರು. ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ತನ್ನ ಡ್ಯಾಶಿಂಗ್ ಲುಕ್‌ನಿಂದ ಹುಡುಗಿಯರನ್ನು ಹುಚ್ಚರನ್ನಾಗಿ ಮಾಡಿದ್ದರಿಂದ, ಅವರ ಸುತ್ತಲೂ ಹುಡುಗಿಯರು ಸುತ್ತುವರೆದಿರುವುದು ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದನ್ನೂ ಓದಿ: ಪಾರ್ಟಿಗೆ ಬಂದ ಅಯ್ಯರ್ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಅದಕ್ಕಾಗಿಯೇ ಒಂದರ ಹಿಂದೆ ಒಂದರಂತೆ ಬೇಡಿಕೆಗಳಿದ್ದರೂ, ಅವರು ಬಹುತೇಕ ಎಲ್ಲರಿಗೂ ತಮ್ಮ ಹಸ್ತಾಕ್ಷರವನ್ನು ನೀಡುತ್ತಿರುವುದು ಕಂಡುಬಂದಿದೆ. ಅಯ್ಯರ್ ಅವರು ಕೊನೆಯ ಬಾರಿಗೆ ಫೆಬ್ರವರಿ 2024 ರಲ್ಲಿ ಭಾರತಕ್ಕಾಗಿ ಆಡಿದ್ದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಆರಂಭಿಕ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಸಂಪೂರ್ಣ ಫಿಟ್ ಆಗದ ಕಾರಣ ಸ್ಟಾರ್ ಬ್ಯಾಟ್ಸ್‌ಮನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅದರ ನಂತರ, ಅಯ್ಯರ್ ಐಪಿಎಲ್ 2024 ರಲ್ಲಿ ನೇರ ಪುನರಾಗಮನವನ್ನು ಮಾಡಿದರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ನಾಯಕನಾಗಿ ಚಾಂಪಿಯನ್ ಮಾಡಿದರು . ಭಾರತದ ಪರ ಟಿ20 ಮಾದರಿಯಲ್ಲಿ ಕಡೆಗಣಿಸಲ್ಪಟ್ಟಿದ್ದ ಅಯ್ಯರ್ ಇದೀಗ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಒತ್ತಡಕ್ಕೆ ಸಿಲುಕಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1347.txt b/zeenewskannada/data1_url7_500_to_1680_1347.txt new file mode 100644 index 0000000000000000000000000000000000000000..de81ac87ba05939d2c52f106999b84f5f94af4a3 --- /dev/null +++ b/zeenewskannada/data1_url7_500_to_1680_1347.txt @@ -0,0 +1 @@ +ರಿಂಕು ಸಿಂಗ್‌ ಸೇರಿ 3 ಆಟಗಾರರನ್ನು ಕೈ ಬಿಟ್ಟ ಭಾರತ ತಂಡ..ಶ್ರೀಲಂಕಾ ವಿರುದ್ಧ ಪಂದ್ಯ ಆಡಲಿರುವ ಟೀಂ ಇಂಡಿಯಾದ ಪ್ಲೇಯಿಂಗ್‌ ..! : ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿ ಭಾರಿ ಬದಲಾವಣೆಗಳನ್ನು ಕಾಣಬಹುದು. ಮುಖ್ಯ ಕೋಚ್ ಗೌತಮ್ ಗಂಭೀರ್ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೂರನೇ ಟಿ20ಯ ಆಡುವ ಹನ್ನೊಂದರಲ್ಲಿ 3 ಆಟಗಾರರನ್ನು ಹೊರಗಿಡಬಹುದು ಎಂದು ವರದಿಯಾಗಿದೆ. :ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿ ಭಾರಿ ಬದಲಾವಣೆಗಳನ್ನು ಕಾಣಬಹುದು. ಮುಖ್ಯ ಕೋಚ್ ಗೌತಮ್ ಗಂಭೀರ್ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೂರನೇ ಟಿ20ಯ ಆಡುವ ಹನ್ನೊಂದರಲ್ಲಿ 3 ಆಟಗಾರರನ್ನು ಹೊರಗಿಡಬಹುದು ಎಂದು ವರದಿಯಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳನ್ನು ಭಾರತ ತಂಡ ಗೆದ್ದು ಸರಣಿಯನ್ನು ವಶಪಡೆಸಿಕೊಂಡಿದೆ. ಇದೀಗ ಮೂರನೇ ಹಾಗೂ ಕೊನೆಯ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಸರದಿ. ಆದರೆ, ಅದಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ 3 ಬದಲಾವಣೆಗಳನ್ನು ಕಾಣಬಹುದಾಗಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಂ ಇಂಡಿಯಾದ ಆಟಗಾರರ ಪೈಕಿ ಏಕಕಾಲದಲ್ಲಿ 3 ಆಟಗಾರರನ್ನು ಕೈಬಿಡಬಹುದು ಎಂದು ಊಹಿಸಲಾಗಿದ್ದು, ಕಳೆದ ಪಂದ್ಯದಲ್ಲಿ ಡಕ್‌ ಔಟ್‌ ಆಗಿ ಫೀಲ್ಡ್‌ನಿಂದ ಹೊರ ನಡೆದಿದ್ದ ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಈಗ ಸಂಜು ಸ್ಯಾಮ್ಸನ್ ಮೂರನೇ ಪಂದ್ಯದಲ್ಲಿ ಮುಂದುವರೆದರೆ, ಎರಡನೇ ಪಂದ್ಯದಂತೆ ಈ ಪಂದ್ಯದಿಂದಲೂ ಶುಭಮನ್ ಗಿಲ್ ಹೊರ ಉಳಿಯುತ್ತಾರೆ. ಸ್ಯಾಮ್ಸನ್ ತನ್ನ ಸಾಮರ್ಥ್ಯವನ್ನು ತೋರಿಸಲು ಮತ್ತೊಂದು ಅವಕಾಶವನ್ನು ಪಡೆಯುತ್ತಾರೆ. ಗೌತಮ್ ಗಂಭೀರ್ ಅವರು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಬಹುದು ಏಕೆಂದರೆ ಅವರು ಸರಣಿಯ ಮೊದಲು ಗಿಲ್ ಸಂಪೂರ್ಣವಾಗಿ ಫಿಟ್ ಆಗಬೇಕೆಂದು ಬಯಸುತ್ತಾರೆ. ಶ್ರೀಲಂಕಾ ವಿರುದ್ಧದ ಮೂರನೇ ಟಿ20ಯ ಪ್ಲೇಯಿಂಗ್‌ ನಿಂದ ಗೌತಮ್ ಗಂಭೀರ್ ಕೈಬಿಡಬಹುದಾದ ಮೂವರು ಆಟಗಾರರು ಯಾರು ಎಂಬುದು ಈಗ ಪ್ರಶ್ನೆಯಾಗಿದೆ. ಹಾಗಾಗಿ ಇದರಲ್ಲಿ ಮೊದಲ ಹೆಸರು ರಿಂಕು ಸಿಂಗ್ ಅವರದ್ದೇ ಆಗಿರಬಹುದು. ರಿಂಕು ಸಿಂಗ್ ಮೊದಲ 2 ಟಿ20ಯಲ್ಲಿ ಕೇವಲ 2 ರನ್ ಗಳಿಸಿದ್ದಾರೆ. ಆದರೆ, ಗೌತಮ್ ಗಂಭೀರ್ ಏಕದಿನ ಸರಣಿಗೂ ಮುನ್ನ ಶಿವಂ ದುಬೆಗೆ ಮ್ಯಾಚ್ ಪ್ರಾಕ್ಟೀಸ್ ನೀಡುವ ಉದ್ದೇಶ ಹೊಂದಿದ್ದರೆ, ರಿಂಕು ಸಿಂಗ್ ಔಟ್ ಆಗಬೇಕಾಗಬಹುದು. ಮೂರನೇ ಟಿ20ಯಲ್ಲಿ ಅಕ್ಷರ್ ಪಟೇಲ್ ಕೂಡ ಬೆಂಚ್ ಸೇರಲಿದ್ದಾರೆ. ವಾಷಿಂಗ್ಟನ್ ಸುಂದರ್‌ಗೆ ಅವಕಾಶ ನೀಡುವ ಉದ್ದೇಶದಿಂದ ಮೊದಲ 2 ಟಿ20 ಪಂದ್ಯಗಳಲ್ಲಿ 4 ವಿಕೆಟ್ ಪಡೆದು ಇನ್ನಿಂಗ್ಸ್‌ನಲ್ಲಿ ಅಜೇಯ 10 ರನ್ ಗಳಿಸಿದ ಅಕ್ಷರ್ ಬಗ್ಗೆ ಗೌತಮ್ ಗಂಭೀರ್ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಶಿವಂ ದುಬೆಯಂತೆ ಗಂಭೀರ್ ವಾಷಿಂಗ್ಟನ್ ಸುಂದರ್‌ಗೆ ಏಕದಿನ ಸರಣಿಗೂ ಮುನ್ನ ಪಂದ್ಯ ಅಭ್ಯಾಸಕ್ಕೆ ಅವಕಾಶ ನೀಡಲು ಬಯಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಕೆಲಸದ ಹೊರೆ ನಿರ್ವಹಣೆಗೆ ಒತ್ತು ನೀಡಿದ್ದರು. ಅದೇ ತತ್ವವನ್ನು ಅನುಸರಿಸಿ, ಗಂಭೀರ್ ಶ್ರೀಲಂಕಾ ವಿರುದ್ಧದ ಕೊನೆಯ T20 ನಲ್ಲಿ ಅರ್ಷದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಬಹುದು ಮತ್ತು ಅವರ ಸ್ಥಾನವನ್ನು ಮತ್ತೊಬ್ಬ ಎಡಗೈ ಬೌಲರ್ ಖಲೀಲ್ ಅಹ್ಮದ್‌ಗೆ ಕೊಡಬಹುದು. ಟಿ20 ಸರಣಿಯ ನಂತರ ಅರ್ಷದೀಪ್ ಏಕದಿನ ಸರಣಿಯನ್ನು ಆಡಬೇಕು ಎಂಬುದನ್ನೂ ಗಂಭೀರ್ ಮನಸ್ಸಿನಲ್ಲಿಟ್ಟುಕೊಳ್ಳಲಿದ್ದಾರೆ. ಟೀಂ ಇಂಡಿಯಾ ಪ್ಲೇಯಿಂಗ್‌ :ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್, ರಯಾನ್ ಪರಾಗ್, ರವಿ ಬಿಷ್ಣೋಯ್. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1348.txt b/zeenewskannada/data1_url7_500_to_1680_1348.txt new file mode 100644 index 0000000000000000000000000000000000000000..cfcc2b07e665ee63b87e770465ffe7d5cb3591e4 --- /dev/null +++ b/zeenewskannada/data1_url7_500_to_1680_1348.txt @@ -0,0 +1 @@ +ಗೌತಮ್ ಗಂಭೀರ್ ಮಾಸ್ಟರ್ ಪ್ಲಾನ್.. ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಯುವರಾಜ್ ಸಿಂಗ್..! : ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಪ್ರಯಾಣವನ್ನು ಅದ್ಧೂರಿಯಾಗಿ ಆರಂಭಿಸಿದ್ದಾರೆ. ಶ್ರೀಲಂಕಾ ಪ್ರವಾಸದೊಂದಿಗೆ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್ ಮೊದಲ ಸರಣಿಯಲ್ಲಿ ಯಶಸ್ಸು ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಟಿ20ಐ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಟೀಂ ಇಂಡಿಯಾ ವಶಪಡಿಸಿಕೊಂಡಿದೆ. :ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಪ್ರಯಾಣವನ್ನು ಅದ್ಧೂರಿಯಾಗಿ ಆರಂಭಿಸಿದ್ದಾರೆ. ಶ್ರೀಲಂಕಾ ಪ್ರವಾಸದೊಂದಿಗೆ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್ ಮೊದಲ ಸರಣಿಯಲ್ಲಿ ಯಶಸ್ಸು ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಟಿ20ಐ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಟೀಂ ಇಂಡಿಯಾ ವಶಪಡಿಸಿಕೊಂಡಿದೆ. ಶನಿವಾರ ಮತ್ತು ಭಾನುವಾರ ನಡೆದ ಎರಡು ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಸುಂದರ್ ಬದಲಿಗೆ ಯುವ ಸ್ಪಿನ್ ಆಲ್ ರೌಂಡರ್ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡುವ ಮೂಲಕ ಗಂಭೀರ್‌ ತನ್ನ ಯೋಜನೆಗಳನ್ನು ಸ್ಪಷ್ಟಪಡಿಸಿದ್ದಾರೆ. ಟೀಂ ಇಂಡಿಯಾಗೆ ಮತ್ತೊಬ್ಬ ಯುವರಾಜ್ ಸಿಂಗ್ ತಯಾರಿ ಮಾಡುವ ಉದ್ದೇಶದಿಂದ ರಿಯಾನ್ ಪರಾಗ್ ಅವರನ್ನು ಈ ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ವಿಫಲರಾಗಿದ್ದ ರಿಯಾನ್ ಪರಾಗ್ ಅವರನ್ನು ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಆಯ್ಕೆ ಮಾಡಿದ್ದಕ್ಕಾಗಿ ಗಂಭೀರ್‌ ಟೀಕೆಗೆ ಗುರಿಯಾಗಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರಿಯಾನ್ ಪರಾಗ್ ವಿಚಾರದಲ್ಲಿ ಗಂಭೀರ್ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು. ಇದನ್ನೂ ಓದಿ: ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಸಾಮರ್ಥ್ಯದ ಕೊರತೆಯಿದೆ. ಆದ್ದರಿಂದಲೇ ಗಂಭೀರ್ ರಿಯಾನ್ ಪರಾಗ್‌ಗೆ ಅವಕಾಶ ನೀಡಿದ್ದರು. ಮೊದಲ ಟಿ20ಯಲ್ಲಿ ಕೇವಲ 8 ಎಸೆತಗಳನ್ನು ಎಸೆದ ರಿಯಾನ್ ಪರಾಗ್ ಮೂರು ವಿಕೆಟ್ ಕಬಳಿಸಿ ಗಂಭೀರ್ ಅವರ ಮೇಲಿ ಇಟ್ಟ ನಂಬಿಕೆ ಉಳಿಸಿಕೊಂಡಿದ್ದಾರೆ. ತಂಡದಲ್ಲಿ ಹೆಚ್ಚುವರಿ ಬೌಲಿಂಗ್ ಆಯ್ಕೆ ಇದ್ದರೆ ಒಳ್ಳೆಯದು ಎಂದು ರೋಹಿತ್ ಪದೇ ಪದೇ ಹೇಳುತ್ತಿದ್ದರು. ಭಾರತದ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಆಲ್ ರೌಂಡರ್ ಪಾತ್ರದ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಭವಿಷ್ಯದಲ್ಲಿ ರಿಯಾನ್ ಪರಾಗ್ ಅವರನ್ನು ಮತ್ತೊಬ್ಬ ಯುವರಾಜ್ ಸಿಂಗ್ ಆಗಿ ಪರಿವರ್ತಿಸುವ ಗುರಿಯೊಂದಿಗೆ ಗಂಭೀರ್ ಮುನ್ನಡೆಯುತ್ತಿದ್ದಾರೆ. ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಕೂಡ ಗಂಭೀರ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಪರಾಗ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿರುವುದು ಸರಿಯಾದ ನಿರ್ಧಾರ ಎಂದು ರಿಯಾನ್ ಟ್ವೀಟ್ ಮಾಡಿದ್ದಾರೆ. ರಿಯಾನ್ ಪರಾಗ್ ಆಲ್ ರೌಂಡರ್ ಆಗಿ ಮಿಂಚಿದರೆ ಹಾರ್ದಿಕ್ ಪಾಂಡ್ಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1349.txt b/zeenewskannada/data1_url7_500_to_1680_1349.txt new file mode 100644 index 0000000000000000000000000000000000000000..f94310418a3f24a597ffa2ae34180e3ad60649ab --- /dev/null +++ b/zeenewskannada/data1_url7_500_to_1680_1349.txt @@ -0,0 +1 @@ +ಕ್ರಿಕೆಟ್‌ ಪ್ರಿಯರಿಗೆ ಗುಡ್‌ ನ್ಯೂಸ್:‌ 35 ವರ್ಷಗಳ ಬಳಿಕ ಭಾರತದಲ್ಲಿ ಆಯೋಜನೆಗೊಳ್ಳಲಿದೆ ಈ ಮಹಾ ಟೂರ್ನಿ 2025: 2023ರ ಏಷ್ಯಾಕಪ್‌ʼನ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. 35 ವರ್ಷಗಳ ಬಳಿಕ ಭಾರತದಲ್ಲಿ ಈ ಟೂರ್ನಿ ಆಯೋಜಿಸಲಾಗುತ್ತಿದ್ದು, 1990-91ರಲ್ಲಿ ಭಾರತ ಕೊನೆಯ ಬಾರಿಗೆ ಆತಿಥ್ಯ ವಹಿಸಿತ್ತು. 2025:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2025ರಲ್ಲಿ ನಡೆಯಲಿರುವ ಪುರುಷರ ಏಷ್ಯಾ ಕಪ್ ಅನ್ನು ಭಾರತದಲ್ಲಿ ಆಯೋಜಿಸಲು ಸಿದ್ಧವಾಗಿದೆ. ಈ ಟೂರ್ನಿ ಟಿ20 ಮಾದರಿಯಲ್ಲಿ ನಡೆಯಲಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಶನಿವಾರ ಈ ಮಾಹಿತಿ ನೀಡಿದೆ. ಇದನ್ನೂ ಓದಿ: 2023ರ ಏಷ್ಯಾಕಪ್‌ʼನ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. 35 ವರ್ಷಗಳ ಬಳಿಕ ಭಾರತದಲ್ಲಿ ಈ ಟೂರ್ನಿ ಆಯೋಜಿಸಲಾಗುತ್ತಿದ್ದು, 1990-91ರಲ್ಲಿ ಭಾರತ ಕೊನೆಯ ಬಾರಿಗೆ ಆತಿಥ್ಯ ವಹಿಸಿತ್ತು. 2023ರ ಏಷ್ಯಾಕಪ್‌ʼಗೆ ಪಾಕಿಸ್ತಾನ ಆತಿಥ್ಯ ವಹಿಸಬೇಕಿತ್ತು, ಆದರೆ ಬಿಸಿಸಿಐ ತಂಡವನ್ನು ಅಲ್ಲಿಗೆ ಕಳುಹಿಸಲು ನಿರಾಕರಿಸಿದ ಕಾರಣಕ್ಕಾಗಿ, ಪಾಕಿಸ್ತಾನವು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕಾಯಿತು. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿದ್ದಲ್ಲದೇ ಫೈನಲ್ ಕೂಡ ಅಲ್ಲಿಯೇ ನಡೆದಿತ್ತು. ಏಷ್ಯಾ ಕಪ್ 2023 ಮಾದರಿಯಲ್ಲಿ ಆಡಲಾಯಿತು. ಇದನ್ನೂ ಓದಿ: ಮೂರು ದಶಕಗಳ ಹಿಂದೆ ಭಾರತವು ಕೊನೆಯ ಬಾರಿಗೆ ಏಷ್ಯಾಕಪ್ ಅನ್ನು ಆಯೋಜಿಸಿತ್ತು. 1990-91ರಲ್ಲಿ ಪಂದ್ಯಾವಳಿಯ ನಾಲ್ಕನೇ ಋತುವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಆತಿಥೇಯ ರಾಷ್ಟ್ರವು ಫೈನಲ್‌ʼನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_135.txt b/zeenewskannada/data1_url7_500_to_1680_135.txt new file mode 100644 index 0000000000000000000000000000000000000000..7cb10ac1beb6b4c1e3747a15f72ab637541db9a9 --- /dev/null +++ b/zeenewskannada/data1_url7_500_to_1680_135.txt @@ -0,0 +1 @@ +ಪ್ರಧಾನಿ ಮೋದಿ ಧ್ಯಾನವೂ ಮತ್ತು ವಿವೇಕಾನಂದ ಶಿಲಾ ಸ್ಮಾರಕವೂ...! ಶಿಲಾ ಸ್ಮಾರಕವು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಲು ನಿರ್ಮಿಸಲಾದ ಸ್ಮಾರಕವಾಗಿದೆ.ವಿವೇಕಾನಂದ ಶಿಲಾ ಸ್ಮಾರಕವು ಸಮುದ್ರದಲ್ಲಿ ಬೃಹತ್ ಬಂಡೆಯ ಮೇಲೆ ನೆಲೆಗೊಂಡಿದೆ, ಇದು ಮುಖ್ಯ ಭೂಭಾಗದಿಂದ 500 ಮೀಟರ್ ದೂರದಲ್ಲಿದೆ.ಸ್ಮಾರಕವನ್ನು ನಿರ್ಮಿಸಲಾಗಿರುವ ಬಂಡೆಯು ಸ್ವಾಮಿ ವಿವೇಕಾನಂದರು ಜ್ಞಾನೋದಯವನ್ನು ಪಡೆದ ಸ್ಥಳ ಎಂದು ಹೇಳಲಾಗುತ್ತದೆ. ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಮೋದಿ ಪ್ರಧಾನಿ ಮತ್ತು ಹಿರಿಯ ಬಿಜೆಪಿ ನಾಯಕ ಪಿಎಂ ನರೇಂದ್ರ ಮೋದಿ ಅವರು ಧ್ಯಾನಕ್ಕಾಗಿ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನಿ ಮೋದಿ ಈ ಹಿಂದೆ ಉತ್ತರಾಖಂಡದಲ್ಲಿ ಧ್ಯಾನ ಮಾಡಿದ್ದರು. ಪ್ರಧಾನಿ ಮೋದಿಯವರ ಎರಡು ದಿನಗಳ ಧ್ಯಾನದ ಅಭ್ಯಾಸಕ್ಕೆ ಮುಂಚಿತವಾಗಿ, ಜಿಲ್ಲೆಯು ಭಾರೀ ಭದ್ರತೆಯ ನಿಯೋಜನೆಯೊಂದಿಗೆ ಕೋಟೆಯಾಗಿ ಮಾರ್ಪಟ್ಟಿದೆ. ವರದಿಗಳ ಪ್ರಕಾರ, ಸಮುದ್ರ ಮಧ್ಯದ ಸ್ಮಾರಕದಲ್ಲಿ ಪ್ರಧಾನಿಯವರ ವಾಸ್ತವ್ಯಕ್ಕೆ ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿವೇಕಾನಂದ ಶಿಲಾ ಸ್ಮಾರಕ ಎಂದರೇನು? ಶಿಲಾ ಸ್ಮಾರಕವು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಲು ನಿರ್ಮಿಸಲಾದ ಸ್ಮಾರಕವಾಗಿದೆ. ವಿವೇಕಾನಂದ ಶಿಲಾ ಸ್ಮಾರಕವು ಸಮುದ್ರದಲ್ಲಿ ಬೃಹತ್ ಬಂಡೆಯ ಮೇಲೆ ನೆಲೆಗೊಂಡಿದೆ, ಇದು ಮುಖ್ಯ ಭೂಭಾಗದಿಂದ 500 ಮೀಟರ್ ದೂರದಲ್ಲಿದೆ. ಸ್ಮಾರಕವನ್ನು ನಿರ್ಮಿಸಲಾಗಿರುವ ಬಂಡೆಯು ಸ್ವಾಮಿ ವಿವೇಕಾನಂದರು ಜ್ಞಾನೋದಯವನ್ನು ಪಡೆದ ಸ್ಥಳ ಎಂದು ಹೇಳಲಾಗುತ್ತದೆ. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತದ ಆಧ್ಯಾತ್ಮಿಕ ಖ್ಯಾತಿಯನ್ನು ಜಗತ್ತಿಗೆ ಕೊಂಡೊಯ್ದಿದ್ದಕ್ಕಾಗಿ ಅವರನ್ನು ಗೌರವಿಸಲು, 1970 ರಲ್ಲಿ ಸ್ಮಾರಕವನ್ನು ಸ್ಥಾಪಿಸಲಾಯಿತು. ಇದನ್ನೂ ಓದಿ: ಕನ್ಯಾಕುಮಾರಿ ಶಿಲಾ ಸ್ಮಾರಕದ ಧಾರ್ಮಿಕ ಮಹತ್ವ ಕೆಲವು ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಬಂಡೆಯ ಮೇಲೆ ಕನ್ಯಾಕುಮಾರಿ ದೇವಿಯು ಶಿವನನ್ನು ಪ್ರಾರ್ಥಿಸಿದಳು. ಬಂಡೆಯಲ್ಲಿ ವಿಶೇಷವಾಗಿ ಸಂರಕ್ಷಿಸಲ್ಪಟ್ಟ ಭಾಗವಿದೆ, ಇದು ಕನ್ಯಾಕುಮಾರಿ ದೇವಿಯ ಪಾದಗಳ ಮುದ್ರೆ ಎಂದು ನಂಬಲಾಗಿದೆ. ಮೋದಿ ಕನ್ಯಾಕುಮಾರಿ ಶಿಲಾ ಸ್ಮಾರಕವನ್ನು ಆಯ್ಕೆ ಮಾಡಿದ್ದೇಕೆ? ಇಂದು ಸಂಜೆ ಲೋಕಸಭಾ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಪ್ರಧಾನಿ ಮೋದಿ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ. ಮೋದಿ ಅವರು ಮೇ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ಧ್ಯಾನವು ಜೂನ್ 1 ರಂದು ಏಳನೇ ಮತ್ತು ಅಂತಿಮ ಹಂತದ 24-ಗಂಟೆಗಳ ಮೌನ ಅವಧಿಯೊಂದಿಗೆ ಹೊಂದಿಕೆಯಾಗುತ್ತದೆ. ಧ್ಯಾನ ವ್ಯಾಯಾಮವು ವ್ಯಾಪಕ ಟಿವಿ ಪ್ರಸಾರವನ್ನು ಪಡೆಯಬಹುದು ಹೀಗಾಗಿ ಮತದಾರರ ಭಾವನೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಚುನಾವಣಾ ಸ್ಟಂಟ್ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಇದನ್ನೂ ಓದಿ: ತಮ್ಮ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಕನ್ಯಾಕುಮಾರಿಯ ಸ್ಥಳವನ್ನು ಆಯ್ಕೆ ಮಾಡುವ ಮೋದಿಯವರ ನಿರ್ಧಾರವು ದೇಶಕ್ಕಾಗಿ ವಿವೇಕಾನಂದರ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವ ಅವರ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಗೌತಮ ಬುದ್ಧನ ಸಾರಾನಾಥನಂತೆಯೇ ವಿವೇಕಾನಂದರ ಜೀವನದ ಮೇಲೆ ಈ ಬಂಡೆಯು ಹೆಚ್ಚಿನ ಪ್ರಭಾವ ಬೀರಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1350.txt b/zeenewskannada/data1_url7_500_to_1680_1350.txt new file mode 100644 index 0000000000000000000000000000000000000000..ef953d6d09d58c5cfa132b39982b50afff63df50 --- /dev/null +++ b/zeenewskannada/data1_url7_500_to_1680_1350.txt @@ -0,0 +1 @@ +ಕೊಟ್ಟ ಅವಕಾಶ ಕೈಚೆಲ್ಲಿದ ಸ್ಟಾರ್‌ ಬ್ಯಾಟರ್...‌ ಮುಗಿದೇಹೋಯ್ತಾ ಟೀಂ ಇಂಡಿಯಾದ ಈ ಕ್ರಿಕೆಟಿಗನ ವೃತ್ತಿಜೀವನ!? : ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಉಪನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದಾರೆ. ಇದರಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ʼಗೆ ಅವಕಾಶ ಸಿಕ್ಕಿತ್ತು. :ಭಾನುವಾರ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ತಂಡದಲ್ಲಿ ಒಂದು ಬದಲಾವಣೆ ಮಾಡಿ, ಸಂಜು ಸ್ಯಾಮ್ಸನ್‌ʼಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಯಿತು. ಆದರೆ, ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗದ ಸಂಜು, ಗೋಲ್ಡನ್ ಡಕ್ ಔಟ್‌ ಆದರು. ಇದನ್ನೂ ಓದಿ: ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಉಪನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದಾರೆ. ಇದರಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ʼಗೆ ಅವಕಾಶ ಸಿಕ್ಕಿತ್ತು. ಟಾಸ್ ವೇಳೆ ನಾಯಕ ಸೂರ್ಯಕುಮಾರ್, ಗಿಲ್ ಅವರಿಗೆ ಗಂಟಲು ನೋವು ಇದ್ದು, ಆದ್ದರಿಂದ ಎರಡನೇ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಶ್ರೀಲಂಕಾ ಪರ ಎರಡನೇ ಓವರ್ ಬೌಲ್ ಮಾಡಲು ಬಂದ ಮಹೀಷ್ ತೀಕ್ಷಣ, ಮೊದಲ ಬಾಲ್ʼನಲ್ಲಿಯೇ ಸಂಜು ಸ್ಯಾಮ್ಸನ್ ಅವರನ್ನು ಔಟ್‌ ಮಾಡಿದರು. ಟೀಂ ಇಂಡಿಯಾದಲ್ಲಿ ಸಂಜುಗೆ ಅವಕಾಶ ಸಿಕ್ಕಿದ್ದೇ ಕಡಿಮೆ. ಅದರಲ್ಲೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಅವರ ವೃತ್ತಿಜೀವನ ಅಂತ್ಯದತ್ತ ಸಾಗುತ್ತದೆಯೇನೋ ಎಂಬುದು ಅನೇಕರ ಮಾತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1351.txt b/zeenewskannada/data1_url7_500_to_1680_1351.txt new file mode 100644 index 0000000000000000000000000000000000000000..5491cc264f25d8948a40f11e3bfb910f788e2181 --- /dev/null +++ b/zeenewskannada/data1_url7_500_to_1680_1351.txt @@ -0,0 +1 @@ +ಹೊಸ ಕೋಚ್‌ ಜೊತೆ ಮೈದಾನದಲ್ಲೇ ಹಾರ್ದಿಕ್ ಜಗಳ!? ಕ್ಯಾಪ್ಟನ್ಸಿ ಕೈತಪ್ಪಿದಕ್ಕೆ ಸಿಟ್ಟಲ್ಲಿ ಹೀಗಾಡ್ತಿದ್ದಾರಾ ಪಾಂಡ್ಯ? : ತರಬೇತಿ ಅವಧಿಯಲ್ಲಿ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವೆ ಜಗಳ ನಡೆದಿದ್ದು, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಹಾರ್ದಿಕ್ ದೀರ್ಘಕಾಲ ಮಾತನಾಡಿದ್ದಾರೆ. : ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು ಗೊತ್ತೇ ಇದೆ. ಇನ್ನು ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ ನಡೆಸಿದ್ದು, ಈ ಸಂದರ್ಭದಲ್ಲಿ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಇತರ ಕೋಚಿಂಗ್ ಸಿಬ್ಬಂದಿ ಮೇಲ್ವಿಚಾರಣೆ ಮಾಡಿದ್ದಾರೆ. ಇದನ್ನೂ ಓದಿ: ಆದರೆ ತರಬೇತಿ ಅವಧಿಯಲ್ಲಿ ಆಲ್‌ ರೌಂಡರ್ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವೆ ಜಗಳ ನಡೆದಿದ್ದು, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಹಾರ್ದಿಕ್ ದೀರ್ಘಕಾಲ ಮಾತನಾಡಿದ್ದಾರೆ. ನಂತರ ಇಬ್ಬರು ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಗೆ ಬೌಲಿಂಗ್‌ ಮಾಡಿದ್ದಾರೆ. ಹೊಸ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮೇಲ್ವಿಚಾರಣೆಯಲ್ಲಿ ಹಾರ್ದಿಕ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಸಿಮ್ಯುಲೇಶನ್ ಅಭ್ಯಾಸದಲ್ಲಿ ಇಬ್ಬರ ನಡುವೆ ಜಗಳ ನಡೆದಂತೆ ತೋರುತ್ತಿದೆ. ಇದನ್ನೂ ಓದಿ: ನೆಟ್ ಸೆಷನ್ʼ​ನಲ್ಲಿ ಹಾರ್ದಿಕ್​ ಬ್ಯಾಟಿಂಗ್​ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಯಿಂಟ್ʼ​ನತ್ತ ಶಾಟ್ ಹೊಡೆದು ಇದು ಬೌಂಡರಿ ಎಂದರು. ಆದರೆ ಅದಕ್ಕೆ ಅಭಿಷೇಕ್ ನಾಯರ್ ಒಪ್ಪದೆ, ಆಗ ನಾನು ಅಲ್ಲಿ ಫೀಲ್ಡರ್​ ನಿಲ್ಲಿಸುತ್ತಿದ್ದೆ ಎಂದರು. ಫೀಲ್ಡರ್​ ನಿಲ್ಲಿಸಿದ್ರೂ ಇದು ಫೋರ್​ ಹೋಗುತ್ತಿತ್ತು ಎಂದು ಹಾರ್ದಿಕ್​ ವಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1352.txt b/zeenewskannada/data1_url7_500_to_1680_1352.txt new file mode 100644 index 0000000000000000000000000000000000000000..90d3b9bab941e2846a7b86d6987b8216892dedb0 --- /dev/null +++ b/zeenewskannada/data1_url7_500_to_1680_1352.txt @@ -0,0 +1 @@ +ʼಈʼ ಖ್ಯಾತ ಅಥ್ಲೀಟ್ ಜೊತೆ ಪಿವಿ ಸಿಂಧು ಡೇಟಿಂಗ್!? ಭಾರತದ ತಾರಾ ಬ್ಯಾಡ್ಮಿಂಟನ್ ಪಟುವಿನ ಹೃದಯ ಗೆದ್ದವರಾರು? : ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಪಿವಿ ಸಿಂಧು ಭಾರತೀಯ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ. 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗೆಲುವಿನೊಂದಿಗೆ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.. : ಸಿಂಧು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಹಾಗೂ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐದು ಬಾರಿ ಪದಕ ವಿಜೇತರಾಗಿದ್ದಾರೆ, 2019 ರಲ್ಲಿ ಚಿನ್ನದ ಪದಕ, 2017 ಮತ್ತು 2018 ರಲ್ಲಿ ಎರಡು ಬೆಳ್ಳಿ ಪದಕಗಳು ಮತ್ತು 2013 ಮತ್ತು 2014 ರಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಸಿಂಧು ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ನೀರಜ್ ಚೋಪ್ರಾ ಜೊತೆ ಪಿವಿ ಸಿಂಧು ಹೆಸರು ತಳುಕು!ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿನ ಗೆಲುವು ಅವರನ್ನು ಮತ್ತೊಮ್ಮೆ ಇತಿಹಾಸದಲ್ಲಿ ಅಗ್ರಸ್ಥಾನಕ್ಕೆ ತಂದಿದೆ. ತಮ್ಮ ವೈಯಕ್ತಿಕ ಜೀವನವನ್ನು ಅತ್ಯಂತ ಖಾಸಗಿಯಾಗಿ ಇರಿಸಿಕೊಂಡಿರುವ ಪಿವಿ ಸಿಂಧು ಅವರ ಸಂಬಂಧದ ಸ್ಥಿತಿಯ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲವಿದೆ. ಇತ್ತೀಚೆಗಷ್ಟೇ ಆಕೆ ಭಾರತದ ಸಹ ಕ್ರೀಡಾಪಟು ನೀರಜ್ ಚೋಪ್ರಾ ಜೊತೆ ಡೇಟಿಂಗ್ ನಡೆಸುತ್ತಿರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಇಬ್ಬರು ಕ್ರೀಡಾಪಟುಗಳು ಪರಸ್ಪರ ಟ್ಯಾಗ್ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸರಣಿಯೊಂದಿಗೆ ಊಹಾಪೋಹ ಪ್ರಾರಂಭವಾಯಿತು. ಆದರೆ, ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಅಥವಾ ಸ್ಪಷ್ಟನೆ ಬಂದಿಲ್ಲ. ಆದರೆ ಈ ಪೋಸ್ಟ್‌ಗಳು ಪ್ರಚಾರದ ಉದ್ದೇಶಗಳಿಗಾಗಿ ಅಥವಾ ಪ್ಯಾರಿಸ್ 2024 ಒಲಿಂಪಿಕ್ಸ್‌ಗಾಗಿ ಅವರ ಸಿದ್ಧತೆಗಳಿಗೆ ಸಂಬಂಧಿಸಿವೆ. ಇದನ್ನೂ ಓದಿ- ಪಿವಿ ಸಿಂಧು ಅವರ ಗಮನ ಸಂಪೂರ್ಣವಾಗಿ ವೃತ್ತಿಜೀವನದ ಮೇಲೆ!ಪಿವಿ ಸಿಂಧು ಇತ್ತೀಚೆಗೆ ಯಾವುದೇ ನಿರ್ದಿಷ್ಟ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ. ಅವರ ಗಮನವು ಅವರ ಕ್ರೀಡಾ ವೃತ್ತಿ ಮತ್ತು ಮುಂಬರುವ ಸ್ಪರ್ಧೆಗಳ ಮೇಲೆ ಕೇಂದ್ರೀಕೃತವಾಗಿದೆ. ಆಕೆಯ ಡೇಟಿಂಗ್ ಜೀವನಕ್ಕೆ ಸಂಬಂಧಿಸಿದಂತೆ, ಯಾವುದೇ ಸಂಬಂಧದ ಬಗ್ಗೆ ಯಾವುದೇ ದೃಢಪಡಿಸಿದ ವರದಿಗಳು ಅಥವಾ ಸಾರ್ವಜನಿಕ ಪ್ರಕಟಣೆಗಳಿಲ್ಲ. ಪಿವಿ ಸಿಂಧು ಯಶಸ್ವಿ ಮತ್ತು ಮಹತ್ವಾಕಾಂಕ್ಷೆಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಪ್ರಸ್ತುತ ಅವರ ಗಮನವು ಅವರ ವೃತ್ತಿಜೀವನದ ಮೇಲಿದೆ. ಅವರು ಖಾಸಗಿ ವ್ಯಕ್ತಿಯೂ ಆಗಿದ್ದು, ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ವಿವರವಾಗಿ ಚರ್ಚಿಸಿಲ್ಲ. ಆಕೆಯ ಅಭಿಮಾನಿಗಳು ಆಕೆಯ ಗೌಪ್ಯತೆಯನ್ನು ಗೌರವಿಸುತ್ತಾರೆ ಮತ್ತು ಅವರ ವೃತ್ತಿಜೀವನದ ಮೇಲೆ ಕೇಂದ್ರೀಕರಿಸುವ ನಿರ್ಧಾರವನ್ನು ಬೆಂಬಲಿಸುತ್ತಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1353.txt b/zeenewskannada/data1_url7_500_to_1680_1353.txt new file mode 100644 index 0000000000000000000000000000000000000000..4f11f816b6f34869df4c72e40358969951aaff59 --- /dev/null +++ b/zeenewskannada/data1_url7_500_to_1680_1353.txt @@ -0,0 +1 @@ +: ತಂಡಕ್ಕೆ ಕ್ಷಮಿಸಲಾಗದ ದ್ರೋಹ ಬಗೆದ ಸಂಜಿ ಸ್ಯಾಮ್ಸನ್‌..ಆಟಗಾರನ ಮೇಲೆ ಅಭಿಮಾನಿಗಳ ಅಸಮಧಾನ.. T20: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದ ಶುಭಮನ್‌ ಗಿಲ್‌ ಅವರನ್ನು ತಂಡದಿಂದ ಹೊರದಬ್ಬಿ, ಪ್ಲೇಯಿಂಗ್‌ ಅಲ್ಲಿ ಚ್ಯಾನ್ಸ್‌ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅಪರೂಪದ ಅವಕಾಶದಲ್ಲಿ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದ ಅವರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಭಿಮಾನಿಗಳು ತೀವ್ರ ಟೀಕೆ ಮಾಡುತ್ತಿದ್ದಾರೆ. T20:ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದ ಶುಭಮನ್‌ ಗಿಲ್‌ ಅವರನ್ನು ತಂಡದಿಂದ ಹೊರದಬ್ಬಿ, ಪ್ಲೇಯಿಂಗ್‌ ಅಲ್ಲಿ ಚ್ಯಾನ್ಸ್‌ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅಪರೂಪದ ಅವಕಾಶದಲ್ಲಿ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದ ಅವರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಭಿಮಾನಿಗಳು ತೀವ್ರ ಟೀಕೆ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ತಂಡದ ಮೂರನೇ ಆಟಗಾರ ಕುಸಾಲ್ ಪೆರೇರಾ 34 ಎಸೆತಗಳಲ್ಲಿ 53 ರನ್ ಗಳಿಸಿದರು. 162 ರನ್‌ಗಳ ಗುರಿಯೊಂದಿಗೆ ಭಾರತ ತಂಡ ಬ್ಯಾಟಿಂಗ್ ಆರಂಭಿಸಿತು. ಶುಭಮನ್ ಗಿಲ್‌ಗೆ ಕುತ್ತಿಗೆ ನೋವಿದ್ದ ಕಾರಣ, ಸಂಜು ಸ್ಯಾಮ್ಸನ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಇದನ್ನೂ ಓದಿ: ಮಳೆಯಿಂದಾಗಿ ಮೊದಲ ಓವರ್‌ನಲ್ಲಿ ಮೂರು ಎಸೆತಗಳು ತಡವಾಯಿತು. ಮಳೆ ನಿಂತ ನಂತರ ಗುರಿಯನ್ನು ಎಂಟು ಓವರ್‌ಗಳಲ್ಲಿ 74 ರನ್‌ಗಳಿಗೆ ಬದಲಾಯಿಸಲಾಯಿತು. ಆಟ ಪುನರಾರಂಭವಾಯಿತು. ಸಂಜು ಸ್ಯಾಮ್ಸನ್ ಎರಡನೇ ಓವರ್‌ನ ಮೊದಲ ಎಸೆತದಲ್ಲಿಯೇ ಡಕ್ ಔಟ್ ಆಗುವ ಮೂಲಕ ಆಘಾತ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1354.txt b/zeenewskannada/data1_url7_500_to_1680_1354.txt new file mode 100644 index 0000000000000000000000000000000000000000..b7d22cdd5a606ddba9cc998bd906acee7dde9ac3 --- /dev/null +++ b/zeenewskannada/data1_url7_500_to_1680_1354.txt @@ -0,0 +1 @@ +: ಶ್ರೀಲಂಕಾ ತಂಡಕ್ಕೆ ಮಳೆರಾಯನ ಶಾಪ... ಸತತವಾಗಿ ಎರಡನೇ ಪಂದ್ಯ ಗೆದ್ದ ಭಾರತ : ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಅಬ್ಬರ ಮುಂದುವರೆದಿದೆ. ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಎದುರಾಳಿ ತಂಡದ ಬೆವರಿಳಿಸಿದೆ. ಭಾನುವಾರ ನಡೆದ ಮೂರು ಟಿ20 ಸರಣಿಯ ಎರಡನೇ ಟಿ20 ಪಂದ್ದಯಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಅಡಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. :ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಅಬ್ಬರ ಮುಂದುವರೆದಿದೆ. ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಎದುರಾಳಿ ತಂಡದ ಬೆವರಿಳಿಸಿದೆ. ಭಾನುವಾರ ನಡೆದ ಮೂರು ಟಿ20 ಸರಣಿಯ ಎರಡನೇ ಟಿ20 ಪಂದ್ದಯಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಅಡಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಪಡಿಸಿದ ಕಾರಣ ಅಂಪೈರ್‌ಗಳು ಭಾರತದ ಗುರಿಯನ್ನು 8 ಓವರ್‌ಗಳಲ್ಲಿ 78 ರನ್‌ಗಳಿಗೆ ಇಳಿಸಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ T20I ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಸರಣಿ ಗೆಲುವಿನೊಂದಿಗೆ ಸಂಭ್ರಮಸಿದ್ದಾರೆ. ಇದನ್ನೂ ಓದಿ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 161 ರನ್ ಕಲೆಹಾಕಿತು. ಕುಶಾಲ್ ಪೆರೇರಾ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 53 ರನ್‌ ಕಲೆಹಾಕಿ ಅರ್ಧಶತಕದೊಂದಿಗೆ ಮಿಂಚಿದರು. ಭಾರತದ ಬೌಲರ್‌ಗಳ ಪೈಕಿ ರವಿ ಬಿಷ್ಣೋಯ್ 26 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. 2 ಓವರ್‌ ಬೌಲಿಂಗ್‌ ಮಾಡಿದ ಅಕ್ಷರ್ ಪಟೇಲ್ 24 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು ಇನ್ನೂ ಹಾರ್ದಿಕ್ ಪಾಂಡ್ಯ 2 ವಿಕೆಟ್‌ ಪಡೆದರು. ಗುರಿತ ಬೆನ್ನತ್ತಿದ ಭಾರತ 6.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 81 ರನ್ ಗಳಿಸಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 3 ಬೌಂಡರಿ 30 ರನ್‌ ಕಲೆಹಾಕಿದರು. ಸೂರ್ಯಕುಮಾರ್ ಯಾದವ್ 12 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 26 ರನ್‌ ಗಳಿಸಿದರು ಮತ್ತು ಹಾರ್ದಿಕ್ ಪಾಂಡ್ಯ 9 ಎಸೆತಗಳನ್ನಾಡಿ, 3 ಬೌಂಡರಿ, 1 ಸಿಕ್ಸರ್ ಸಿಡಿಸಿ 22 ರನ್ ಗಳಿಸಿ ಮಿಂಚಿದರು. ಶ್ರೀಲಂಕಾ ಬೌಲರ್‌ಗಳ ಪೈಕಿ ಮಹಿಷ್ ತಿಕ್ಷಣ, ವನಿಂದು ಹಸರಂಗ ಮತ್ತು ಮಹಿಷ್ ಪತಿರಾನ ತಲಾ ಒಂದು ವಿಕೆಟ್ ಪಡೆದರು. 162 ರನ್‌ಗಳ ಗುರಿ ತಲುಪಿದ್ದ ಭಾರತ ಮೂರು ಎಸೆತಗಳನ್ನು ಆಡಿ 6/0 ಸ್ಕೋರ್ ಮಾಡಿದಾಗ ಮಳೆ ಅಡ್ಡಿಯಾಯಿತು. ಒಂದೂವರೆ ಗಂಟೆಗಳ ಕಾಲ ಆಟಕ್ಕೆ ಅಡ್ಡಿಯಾಯಿತು. ಮಳೆ ನಿಂತ ಬಳಿಕ ಪಂದ್ಯ ಆರಂಭವಾದಾಗ ಅಂಪೈರ್‌ಗಳು ಭಾರತದ ಗುರಿಯನ್ನು ತಗ್ಗಿಸಿದರು. ಭಾರತಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 8 ಓವರ್‌ಗಳಲ್ಲಿ 78 ರನ್‌ಗಳ ಗುರಿಯನ್ನು ನಿಗದಿಪಡಿಸಲಾಗಿತ್ತು. ಇದನ್ನೂ ಓದಿ: ಆಟ ಶುರುವಾದ ಕೂಡಲೇ ಭಾರತಕ್ಕೆ ದೊಡ್ಡ ಆಘಾತ. ಸಂಜು ಸ್ಯಾಮ್ಸನ್(0) ತೀಕ್ಷ್ಣವಾದ ಬೌಲಿಂಗ್‌ನಿಂದ ಗೋಲ್ಡನ್ ಡಕ್ ಆಗಿ ಹಿಂತಿರುಗಿದರು. ಗಾಯದ ಸಮಸ್ಯೆಯಿಂದ ಶುಬ್ಮನ್ ಗಿಲ್ ಬದಲಿಗೆ ಅಂತಿಮ ತಂಡದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ಭಾರಿ ನಿರಾಸೆ ಮೂಡಿಸಿದರು. ಯಶಸ್ವಿ ಜೈಸ್ವಾಲ್ ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಬರುವುದರೊಂದಿಗೆ ವಿನಾಶಕಾರಿ ಬ್ಯಾಟಿಂಗ್ ಸ್ಪೆಲ್ ಅನ್ನು ಬಿಚ್ಚಿಟ್ಟರು. ಇವರಿಬ್ಬರು ಆಕ್ರಮಣಕಾರಿ ಆಟವಾಡಿದ್ದರಿಂದ ಭಾರತ ನಾಲ್ಕು ಓವರ್‌ಗಳಲ್ಲಿ 50 ರನ್ ಪೂರೈಸಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1355.txt b/zeenewskannada/data1_url7_500_to_1680_1355.txt new file mode 100644 index 0000000000000000000000000000000000000000..ea72ff6638866cf57d3349d160c48427d1fd6378 --- /dev/null +++ b/zeenewskannada/data1_url7_500_to_1680_1355.txt @@ -0,0 +1 @@ +ಮಹಿಳೆಯರ ಏಷ್ಯಾಕಪ್ 2024 ಫೈನಲ್: 20 ವರ್ಷಗಳ ಬಳಿಕ ಟೀಂ ಇಂಡಿಯಾ ಮಣಿಸಿ ಮೊದಲ ಬಾರಿ ಟ್ರೋಫಿ ಗೆದ್ದ ಶ್ರೀಲಂಕಾ ವನಿತೆಯರು ' 2024 : ಶ್ರೀಲಂಕಾ ಏಷ್ಯಾಕಪ್ ಗೆದ್ದಿರುವುದು ಇದೇ ಮೊದಲು. ಭಾನುವಾರ (ಜುಲೈ 28) ರಂಗಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತ್ತು. ' 2024 :ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದೆ. 2024ರ ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 8 ವಿಕೆಟ್‌ʼಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ಏಷ್ಯಾಕಪ್‌ ಟ್ರೋಫಿ ಗೆದ್ದುಕೊಂಡಿದೆ ಶ್ರೀಲಂಕಾ ಮಹಿಳಾ ಪಡೆ. ಇದನ್ನೂ ಓದಿ: ಶ್ರೀಲಂಕಾ ಏಷ್ಯಾಕಪ್ ಗೆದ್ದಿರುವುದು ಇದೇ ಮೊದಲು. ಭಾನುವಾರ (ಜುಲೈ 28) ರಂಗಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತ್ತು. ಸ್ಮೃತಿ ಮಂಧಾನ ಅರ್ಧಶತಕದೊಂದಿಗೆ ನಿಗದಿತ 20 ಓವರ್‌ʼಗಳಲ್ಲಿ 165 ರನ್ ಗಳಿಸಿದ್ದರು. ಭಾರತ ನೀಡಿದ 166 ರನ್‌ʼಗಳ ಗುರಿಯನ್ನು ಶ್ರೀಲಂಕಾ 18.4 ಓವರ್‌ʼಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಸಾಧಿಸಿತು. ಶ್ರೀಲಂಕಾ ಪರ ನಾಯಕಿ ಚಮರಿ ಅಥಾಪಟು ಮತ್ತು ಹರ್ಷಿತಾ ಸಮರವಿಕ್ರಮ ಅರ್ಧಶತಕ ಗಳಿಸಿದರು. ಇದರೊಂದಿಗೆ ಶ್ರೀಲಂಕಾ ಭರ್ಜರಿ ಜಯ ಸಾಧಿಸಿತು. ಅಂದಹಾಗೆ ಈ ಪಂದ್ಯದಲ್ಲಿ ಅತಿಯಾದ ಆತ್ಮವಿಶ್ವಾಸ, ಕಳಪೆ ನಾಯಕತ್ವ, ಕೈಬಿಟ್ಟ ಸುಲಭ ಕ್ಯಾಚ್ ಹಾಗೂ ಕಳಪೆ ಬೌಲಿಂಗ್ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಎಂದೇ ಹೇಳಬಹುದು. ಭಾರತ ಮತ್ತು ಬಾಂಗ್ಲಾದೇಶ ನಂತರ ಏಷ್ಯಾಕಪ್ ಗೆದ್ದ ಮೂರನೇ ಮಹಿಳಾ ತಂಡ ಶ್ರೀಲಂಕಾ. ಇದನ್ನೂ ಓದಿ: ಆರನೇ ಪ್ರಯತ್ನದಲ್ಲಿ ಶ್ರೀಲಂಕಾ ಗೆಲುವು 2004ರಿಂದ ಮಹಿಳೆಯರ ಏಷ್ಯಾಕಪ್ ಟೂರ್ನಿ ನಡೆಯುತ್ತಿದೆ. ಇದು ಈ ವರ್ಷ 8ನೇ ಸ್ಪರ್ಧೆಯಾಗಿದೆ. ಈ ಟೂರ್ನಿಯ ಇತಿಹಾಸದಲ್ಲಿ ಶ್ರೀಲಂಕಾ 5 ಬಾರಿ ಫೈನಲ್‌ʼನಲ್ಲಿ ಸೋತಿತ್ತು. ಟೀಂ ಇಂಡಿಯಾ ಒಟ್ಟು ಐದು ಬಾರಿ ಶ್ರೀಲಂಕಾವನ್ನು ಸೋಲಿಸಿದೆ. ಆದರೆ ಈ ವರ್ಷ ಶ್ರೀಲಂಕಾ 20 ವರ್ಷಗಳ ನಂತರ ಮೊದಲ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆದ್ದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1356.txt b/zeenewskannada/data1_url7_500_to_1680_1356.txt new file mode 100644 index 0000000000000000000000000000000000000000..a47d96cb85d41bf98cf4a37af026d17ca4952e83 --- /dev/null +++ b/zeenewskannada/data1_url7_500_to_1680_1356.txt @@ -0,0 +1 @@ +ಮುಂಬರುವ ಟಿ20 ವಿಶ್ವಕಪ್‌ʼಗಾಗಿ ನಿವೃತ್ತಿ ಹಿಂಪಡೆದ ಸ್ಟಾರ್‌ ಕ್ರಿಕೆಟರ್!‌ ಮತ್ತೆ ಮೈದಾನಕ್ಕೆ ಎಂಟ್ರಿ ಕೊಡ್ತಿದ್ದಾರೆ ಈ ಪ್ಲೇಯರ್ : ಕ್ರಿಕೆಟ್ ವೆಸ್ಟ್ ಇಂಡೀಸ್ () ಈ ಮಾಹಿತಿಯನ್ನು ನೀಡಿದೆ. 33 ವರ್ಷ ವಯಸ್ಸಿನ ಡಿಯಾಂಡ್ರಾ ಡಾಟಿನ್ ಅವರು 2022 ರಲ್ಲಿಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. :2022 ರಲ್ಲಿ ದಿಢೀರ್ ನಿವೃತ್ತಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದ ಡಿಯಾಂಡ್ರಾ ಡಾಟಿನ್ ಈಗ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಡಿಯಾಂಡ್ರಾ ಡಾಟಿನ್ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದು, ಇದೀಗ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಲು ಆಯ್ಕೆಗೆ ಲಭ್ಯವಾಗಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್() ಈ ಮಾಹಿತಿಯನ್ನು ನೀಡಿದೆ. 33 ವರ್ಷ ವಯಸ್ಸಿನ ಡಿಯಾಂಡ್ರಾ ಡಾಟಿನ್ ಅವರು 2022 ರಲ್ಲಿಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಇದನ್ನೂ ಓದಿ: ಈ ಆಟಗಾರ್ತಿ ಇದೀಗ ಮುಂಬರುವ T20 ವಿಶ್ವಕಪ್‌ʼಗಾಗಿ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಕ್ರಿಕೆಟ್ ವೆಸ್ಟ್ ಇಂಡೀಸ್ () ಗೆ ಬರೆದ ಪತ್ರದಲ್ಲಿ, ಡಿಯಾಂಡ್ರಾ ಡಾಟಿನ್ ಅವರು ಕ್ರಿಕೆಟ್‌ʼಗೆ ಮರಳಲು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ, ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1357.txt b/zeenewskannada/data1_url7_500_to_1680_1357.txt new file mode 100644 index 0000000000000000000000000000000000000000..3ebc80edb9f03c8ed94409e2b04ced129b72c102 --- /dev/null +++ b/zeenewskannada/data1_url7_500_to_1680_1357.txt @@ -0,0 +1 @@ +ಪ್ಯಾರಿಸ್‌ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮೊದಲ ಪದಕ: ಶೂಟಿಂಗ್‌ʼನಲ್ಲಿ ಕಂಚು ಗೆದ್ದ ಮನು ಭಾಕರ್ : ಗೆಲುವಿನ ಮೂಲಕ ಒಲಂಪಿಕ್ ಗೇಮ್ಸ್‌ ಶೂಟಿಂಗ್‌ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಕರ್ ಪಾತ್ರರಾಗಿದ್ದಾರೆ. 2024 2 :ಶೂಟರ್ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಕಂಚು ಗೆದ್ದಿದ್ದು, ಈ ಮೂಲಕ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಮಹಿಳೆಯರ 10 ಮೀ ಏರ್ ಪಿಸ್ತೂಲ್ ಫೈನಲ್‌ʼನಲ್ಲಿ ಗೆಲುವು ಸಾಧಿಸಿದ ಮನು ಭಾಕರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದನ್ನೂ ಓದಿ: ಈ ಗೆಲುವಿನ ಮೂಲಕ ಒಲಂಪಿಕ್ ಗೇಮ್ಸ್‌ ಶೂಟಿಂಗ್‌ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಕರ್ ಪಾತ್ರರಾಗಿದ್ದಾರೆ. ಇನ್ನೊಂದೆಡೆ, ಅರ್ಜುನ್ ಬಾಬುತಾ ಮತ್ತು ರಮಿತಾ ಜಿಂದಾಲ್ ಅವರು ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ʼಗೆ ಅರ್ಹತೆ ಪಡೆಯುವ ಮೂಲಕ ಭಾರತದ ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಇನ್ನು ಈ ಗೆಲುವಿನ ಬಳಿಕ ಮಾತನಾಡಿದ ಮನು, "ಇದು ಭಾರತಕ್ಕೆ ದೀರ್ಘ ಕಾಲದ ಪದಕವಾಗಿತ್ತು. ಭಾರತವು ಇನ್ನೂ ಹೆಚ್ಚಿನ ಪದಕಗಳಿಗೆ ಅರ್ಹವಾಗಿದೆ. ನಾವು ಈ ಬಾರಿ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ನನಗೆ ಈ ಸಾಧನೆ ಖುಷಿ ತಂದಿದೆ. ನಾನು ಕೊನೆಯ ಹಂತದವರೆಗೂ ಸಾಕಷ್ಟು ಪ್ರಯತ್ನ ಮಾಡಿದ್ದೇನೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1358.txt b/zeenewskannada/data1_url7_500_to_1680_1358.txt new file mode 100644 index 0000000000000000000000000000000000000000..e0e68a89d9fc25f062b7031d464f7038ab3ba9e7 --- /dev/null +++ b/zeenewskannada/data1_url7_500_to_1680_1358.txt @@ -0,0 +1 @@ +: ವಿಕೆಟ್‌ ಪಡೆದ ಖುಷಿಯಲ್ಲಿ ಬ್ಯಾಟ್ಸ್‌ಮನ್‌ಗೆ ಛೀಮಾರಿ ಹಾಕಿದ ರಿಯಾನ್ ಪರಾಗ್..! ವಿಡಿಯೋ ವೈರಲ್‌ : ಟೀಂ ಇಂಡಿಯಾದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೂರು ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಯಾನ್ ಪರಾಗ್ ಬೌಲಿಂಗ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ್ದರು. ರಿಯಾನ್ ಪರಾಗ್ 8 ಎಸೆತಗಳನ್ನು ಎಸೆದು ಮೂರು ವಿಕೆಟ್ ಪಡೆದರು. :ಟೀಂ ಇಂಡಿಯಾದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೂರು ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಯಾನ್ ಪರಾಗ್ ಬೌಲಿಂಗ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ್ದರು. ರಿಯಾನ್ ಪರಾಗ್ 8 ಎಸೆತಗಳನ್ನು ಎಸೆದು ಮೂರು ವಿಕೆಟ್ ಪಡೆದರು. 17ನೇ ಓವರ್ ನಲ್ಲಿ ಬೌಲಿಂಗ್‌ ಮಾಡಿದ ರಿಯಾನ್ ಪರಾಗ್ ಕಮಿಂದು ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ರಯಾನ್ ಪರಾಗ್ ಅವರ ಮೊದಲ ವಿಕೆಟ್ ಇದಾಗಿದೆ. ಅದರೊಂದಿಗೆ ಕೊಂಚ ಆಕ್ರಮಣಕಾರಿಯಾಗಿ ಸಂಭ್ರಮಿಸಿ, ಜೋರಾಗಿ ಕಿರುಚುತ್ತಾ ಬ್ಯಾಟರ್‌ಗೆ ಛೀಮಾರಿ ಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ರಿಯಾನ್ ಪರಾಗ್ ಅವರ ಈ ನಡೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಮೊದಲ ವಿಕೆಟ್ ಪಡೆದಾಗ ಸಂಭ್ರಮಿಸುವುದು ಸಹಜ ಎಂದು ಕೆಲ ಅಭಿಮಾನಿಗಳು ಹೇಳಿದರೆ, ಇನ್ನು ಕೆಲವರು ಅಂತಹ ಉತ್ಸಾಹ ವ್ಯರ್ಥ ಎಂದು ಕಮೆಂಟ್ ಮಾಡುತ್ತಿದ್ದಾರೆ. ಬ್ಯಾಟರ್ ಅನ್ನು ನಿಂದಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಮತ್ತು ರಿಯಾನ್ ಪರಾಗ್ ಅವರು ಅತಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕೋಪಗೊಂಡಿದ್ದಾರೆ. ಈ ಪಂದ್ಯವನ್ನು ಭಾರತ 43 ರನ್‌ಗಳಿಂದ ಗೆದ್ದು ಮೂರು ಟಿ20 ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿಬೆನ್ನತ್ತಿದ ಶ್ರೀಲಂಕಾ ತಂಡ 170 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸರ್ವ ಪತನ ಕಂಡಿತು. ಭಾರತದ ಬೌಲರ್ ಗಳ ಪೈಕಿ ರಿಯಾನ್ ಪರಾಗ್ ಮೂರು ವಿಕೆಟ್ ಕಬಳಿಸಿ ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದರು. ರವಿ ಬಿಷ್ಣೋಯ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು. 𝐖𝐡𝐞𝐧 𝐭𝐡𝐞 𝐮𝐧𝐞𝐱𝐩𝐞𝐜𝐭𝐞𝐝 𝐛𝐞𝐜𝐨𝐦𝐞𝐬 𝐮𝐧𝐩𝐥𝐚𝐲𝐚𝐛𝐥𝐞 🎯 😍 — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1359.txt b/zeenewskannada/data1_url7_500_to_1680_1359.txt new file mode 100644 index 0000000000000000000000000000000000000000..ce418ee7a07651eddbdbb8165c6af94cfd653d4e --- /dev/null +++ b/zeenewskannada/data1_url7_500_to_1680_1359.txt @@ -0,0 +1 @@ +: ಫೈನಲ್‌ನಲ್ಲಿ ವನಿತೆಯರ ಹೋರಾಟ..ಶ್ರೀಲಂಕಾದ ವಿರುದ್ಧ ಇಂದು ಎರಡು ಪಂದ್ಯಗಳ ರೋಚಕ ಕಾದಾಟ : ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ ಕಾದಿದೆ ಅಂತಾನೆ ಹೇಳಬಹುದು. ಇಂದು ಶ್ರೀಲಂಕಾ ವಿರುದ್ಧ ಭಾರತಕ್ಕೆ ಒಂದೇ ದಿನದಲ್ಲಿ ಎರಡು ಪಂದ್ಯಗಳನ್ನು ಆಡುಲಿದೆ. ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು ಈ ಪಂದ್ಯದಲ್ಲಿ ಗೆದ್ದರೆ, 8ನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳಲಿದೆ. ಮತ್ತೊಂದೆಡೆ ಪುರುಷರ ತಂಡ 3 ಪಂದ್ಯಗಳ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವ ಗುರಿ ಹೊಂದಿದೆ. ಮೊದಲ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾದರೆ ಎರಡನೇ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. :ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ ಕಾದಿದೆ ಅಂತಾನೆ ಹೇಳಬಹುದು. ಇಂದು ಶ್ರೀಲಂಕಾ ವಿರುದ್ಧ ಭಾರತಕ್ಕೆ ಒಂದೇ ದಿನದಲ್ಲಿ ಎರಡು ಪಂದ್ಯಗಳನ್ನು ಆಡುಲಿದೆ. ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು ಈ ಪಂದ್ಯದಲ್ಲಿ ಗೆದ್ದರೆ, 8ನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳಲಿದೆ. ಮತ್ತೊಂದೆಡೆ ಪುರುಷರ ತಂಡ 3 ಪಂದ್ಯಗಳ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವ ಗುರಿ ಹೊಂದಿದೆ. ಮೊದಲ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾದರೆ ಎರಡನೇ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಇಂದು ಒಂದಲ್ಲ ಎರಡು ಪಂದ್ಯಗಳು ನಡೆಯಲಿವೆ. ವಿಸ್ಮಯಕಾರಿ ಸಂಗತಿಯೆಂದರೆ ಇವೆರಡೂ ಟಿ20 ಮಾದರಿಯಲ್ಲಿ ನಡೆಯಲಿವೆ. ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಜುಲೈ 28 ರ ಭಾನುವಾರವನ್ನು ಸೂಪರ್ ಸಂಡೆ ಮಾಡಲು ಬಯಸುತ್ತಿವೆ. ಉಭಯ ತಂಡಗಳು ಪರಸ್ಪರ ಗೆಲುವು ಸಾಧಿಸುವ ಮೂಲಕ ಅದ್ಭುತಗಳನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿವೆ. ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಗೆದ್ದು ಪುರುಷರ ತಂಡ ಸಮಬಲ ಸಾಧಿಸಲು ಬಯಸಿದ್ದರೆ, ಮಹಿಳಾ ತಂಡ ಮೊದಲ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: ಮಧ್ಯಾಹ್ನ 3 ಗಂಟೆಯಿಂದ ಭಾರತ ಮಹಿಳಾ ತಂಡ ಶ್ರೀಲಂಕಾ ವಿರುದ್ಧದ ಪಂದ್ಯ ಆರಂಭವಾಗಲಿದೆ. ಭಾರತ ಇಲ್ಲಿಯವರೆಗೆ ಆಡಿದ 8 ಏಷ್ಯಾಕಪ್ ಪ್ರಶಸ್ತಿಗಳಲ್ಲಿ 7 ಅನ್ನು ವಶಪಡಿಸಿಕೊಂಡಿದೆ. ಶ್ರೀಲಂಕಾ ಮಹಿಳಾ ತಂಡ 5 ಬಾರಿ ಫೈನಲ್‌ನಲ್ಲಿ ಸೋತಿದೆ.ಕಳೆದ ಬಾರಿ ಶ್ರೀಲಂಕಾ ಮಹಿಳಾ ತಂಡ ಫೈನಲ್‌ನಲ್ಲಿ ಭಾರತ ವಿರುದ್ಧ 8 ವಿಕೆಟ್‌ಗಳಿಂದ ಸೋತಿತ್ತು. ಶ್ರೀಲಂಕಾ ಪುರುಷರ ತಂಡ ಭಾರತ ವಿರುದ್ಧ ಸಂಜೆ 7 ಗಂಟೆಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಡಲಿದೆ. ಮೊದಲ ಪಂದ್ಯದಲ್ಲಿ ಸೋತ ಶ್ರೀಲಂಕಾ ಸರಣಿಯಲ್ಲಿ ಉಳಿಯಲು ಎರಡನೇ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಭಾರತ ಸತತ ಎರಡನೇ ಪಂದ್ಯ ಗೆದ್ದರೆ ಶ್ರೀಲಂಕಾ ತಂಡಕ್ಕೆ ಸರಣಿ ಕೈ ತಪ್ಪಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_136.txt b/zeenewskannada/data1_url7_500_to_1680_136.txt new file mode 100644 index 0000000000000000000000000000000000000000..b51be58bba7acec0334cc2baa9423eec02af1944 --- /dev/null +++ b/zeenewskannada/data1_url7_500_to_1680_136.txt @@ -0,0 +1 @@ +ಪುರಿಯಲ್ಲಿ ಚಂದನ್ ಯಾತ್ರೆ ವೇಳೆ ಪಟಾಕಿ ಸ್ಫೋಟ: 20 ಮಂದಿಗೆ ಗಾಯ, ಕೆಲವರ ಸ್ಥಿತಿ ಚಿಂತಾಜನಕ : ಒಡಿಶಾದ ಪೂರಿಯಲ್ಲಿ ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ವೇಳೆ ಪಟಾಕಿ ಸಿಡಿದು ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. :ಪುರಿಯಲ್ಲಿ ಬುಧವಾರ (ಮೇ 29) ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ಸಂದರ್ಭದಲ್ಲಿ ಪಟಾಕಿಗಳು ಸ್ಫೋಟಗೊಂಡಿದ್ದು ( ) 20ಕ್ಕೂ ಹೆಕ್ಕು ಮಂದಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಿ ಘಾಟ್ ಕೊಳದ ದಂಡೆಯಲ್ಲಿ ಪಟಾಕಿ ಸ್ಫೋಟ:( ) ವೇಳೆ ದೇವಿ ಘಾಟ್ ದಡದಲ್ಲಿ ಪಟಾಕಿ ಸಿಡಿಸುವ ವ್ಯವಸ್ಥೆಯೂ ಇತ್ತು. ಪಟಾಕಿ ಸಿಡಿಸಿದ ಕಿಡಿ ಪುಣ್ಯ ಕೊಳದಲ್ಲಿ ಜಲಕ್ರೀಡೆ ವೀಕ್ಷಿಸಲು ನೆರೆದಿದ್ದ ಭಕ್ತರ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವವರಲ್ಲಿ ಸುಮಾರು ಆರು ಜನರ ಸ್ಥಿತಿ ಗಂಭೀರವಾಗಿದೆ. ಒಂದು ಮಗುವಿನ ಕೈ ತೀವ್ರವಾಗಿ ಸುಟ್ಟುಹೋಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ- ಜಗನ್ನಾಥನ ಚಂದನ್ ಯಾತ್ರೆಯ ( ) ವೇಳೆ ಸಂಭವಿಸಿರುವ ಈ ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಮ್ಮ ಮುಖ್ಯ ಆಡಳಿತ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ( ), ''ಪುರಿ ನರೇಂದ್ರ ಕೊಳದ ಬಳಿ ನಡೆದ ಅಪಘಾತದ ಬಗ್ಗೆ ಕೇಳಿ ವಿಷಾದವಿದೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಬಗ್ಗೆ ನಿಗಾ ವಹಿಸುವಂತೆ ಮುಖ್ಯ ಆಡಳಿತ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಗಾಯಾಳುಗಳ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರದಿಂದ ಭರಿಸಲಾಗುವುದು. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ" ಎಂದು ಬರೆದಿದ್ದಾರೆ. ಇದನ್ನೂ ಓದಿ- ಘಟನೆ ಕುರಿತಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ( ) ಕೂಡ ಬೇಸರ ವ್ಯಕ್ತಪಡಿಸಿದ್ದು, "ಪುರಿ ಚಂದನ ಯಾತ್ರೆಯ ವೇಳೆ ನರೇಂದ್ರ ಪುಷ್ಕರಿಣಿ ದೇವಿಘಾಟ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿರುವ ಸುದ್ದಿ ಕೇಳಿ ಬೇಸರವಾಗಿದೆ.ಭಗವಂತನ ಆಶೀರ್ವಾದದಿಂದ ಚಿಕಿತ್ಸೆ ಪಡೆಯುತ್ತಿರುವವರು ಬೇಗ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಎಂದು ಹಾರೈಸುತ್ತೇನೆ" ಎಂದವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1360.txt b/zeenewskannada/data1_url7_500_to_1680_1360.txt new file mode 100644 index 0000000000000000000000000000000000000000..433ed8ba76258034b2e6e8ecdf2d24cdb13ef5aa --- /dev/null +++ b/zeenewskannada/data1_url7_500_to_1680_1360.txt @@ -0,0 +1 @@ +: ಶ್ರೀಲಂಕಾ ವಿರುದ್ಧ ಎರಡನೇ ಟಿ20 ಆಡಲಿರುವ ಅಂತಿಮ ಭಾರತ ತಂಡ! : ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ 24 ಗಂಟೆಗಳೊಳಗೆ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಸಂಜೆ 7 ಗಂಟೆಗೆ ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬ್ಯೂ ಬಾಯ್ಸ್‌ ಪಡೆ ಎದುರಿಸಲಿದೆ. ಇದೇ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. :ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ 24 ಗಂಟೆಗಳೊಳಗೆ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಸಂಜೆ 7 ಗಂಟೆಗೆ ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬ್ಯೂ ಬಾಯ್ಸ್‌ ಪಡೆ ಎದುರಿಸಲಿದೆ. ಇದೇ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ನೂತನನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಎರಡನೇ ಟಿ20ಯಲ್ಲಿ ಇದೇ ವೇಗವನ್ನು ಮುಂದುವರಿಸುವ ಆಶಯ ಹೊಂದಿದೆ. ಎರಡನೇ ಟಿ20ಯನ್ನು ಗೆದ್ದು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳುವ ಸಂಕಲ್ಪ ತೊಟ್ಟಿದೆ. ಮತ್ತೊಂದೆಡೆ ಮೊದಲ ಟಿ20ಯಲ್ಲಿ ಅನಿರೀಕ್ಷಿತವಾಗಿ ಸೋತಿರುವ ಶ್ರೀಲಂಕಾ ಎರಡನೇ ಪಂದ್ಯ ಗೆದ್ದು ಸರಣಿ ರೇಸ್‌ನಲ್ಲಿ ಉಳಿಯುವ ಹಂಬಲದಲ್ಲಿದೆ . ಇದರೊಂದಿಗೆ ಎರಡನೇ ಟಿ20 ಕೂಡ ರೋಚಕವಾಗಿ ಇರಲಿದ್ದು, ಎರಡನೇ ಟಿ20ಗೆ ಗೆಲುವಿನ ಸಂಯೋಜನೆಯನ್ನು ಮುಂದುವರಿಸಲು ಟೀಂ ಇಂಡಿಯಾಗೆ ಅವಕಾಶವಿದೆ. ಆ ಮೂಲಕ ಸಂಜು ಸ್ಯಾಮ್ಸನ್ ಮತ್ತು ವಾಷಿಂಗ್ಟನ್ ಸುಂದರ್ ಮತ್ತೊಮ್ಮೆ ನಿರಾಸೆ ಎದುರಿಸಲಿದ್ದಾರೆ. ಇದನ್ನೂ ಓದಿ: ರಿಯಾನ್ ಪರಾಗ್ ಅವರನ್ನು ಪಾರ್ಟ್ ಟೈಮ್ ಬೌಲರ್ ಎಂದು ಪರಿಗಣಿಸಿರುವ ಸಂಜು ಸ್ಯಾಮ್ಸನ್ ಅಂತಿಮ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮೊದಲ ಟಿ20ಯಲ್ಲಿ ರಿಯಾನ್ ಪರಾಗ್ ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದರೂ ಕೂಡ ಬೌಲಿಂಗ್ ನಲ್ಲಿ ಮೂರು ವಿಕೆಟ್ ಕಬಳಿಸಿದರು. ಈ ಆದೇಶದಲ್ಲಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್‌ಗೆ ಸೀಮಿತವಾಗಲಿದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ ರವಿ ಬಿಷ್ಣೋಯ್ ಮೊದಲ ಪಂದ್ಯದಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಕೇವಲ ಒಂದು ವಿಕೆಟ್ ಪಡೆದ ಅವರು ಗಂಭೀರ ಗಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬ್ಯಾಟ್ಸ್‌ಮನ್ ರಿಟರ್ನ್ ಕ್ಯಾಚ್ ತೆಗೆದುಕೊಳ್ಳುತ್ತಿದ್ದಂತೆ, ಚೆಂಡು ಅವರ ಕಣ್ಣಿನ ಕೆಳಗೆ ಬಲವಾಗಿ ಬಡಿಯಿತು. ಸ್ವಲ್ಪ ಎತ್ತರಕ್ಕೆ ಮುಟ್ಟಿದ್ದರೆ ಗಂಭೀರವಾಗಿ ಗಾಯಗೊಳ್ಳುತ್ತಿತ್ತು. ಬ್ಯಾಂಡೇಜ್ ಧರಿಸಿ ಆಟ ಮುಂದುವರಿಸಿದ ರವಿ ಬಿಷ್ಣೋಯ್ ಗಾಯದ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಗಾಯ ಉಲ್ಬಣಗೊಂಡು ವಿಶ್ರಾಂತಿ ಪಡೆದರೆ ವಾಷಿಂಗ್ಟನ್ ಸುಂದರ್ ತಂಡಕ್ಕೆ ಬರಲಿದ್ದಾರೆ. ಇತರ ಸಂಯೋಜನೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಡಲಿದ್ದರೆ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಮತ್ತು ರಿಯಾನ್ ಪರಾಗ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಅಕ್ಷರ್ ಪಟೇಲ್ ಸ್ಪಿನ್ ಆಲ್ ರೌಂಡರ್ ಆಗಿ ಕಣಕ್ಕೆ ಇಳಿದರೆ, ಅರ್ಶ್ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ವೇಗಿಗಳ ಜವಾಬ್ದಾರಿಯನ್ನು ಹಂಚಿಕೊಳ್ಳಲಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಪ್ಲೇಯಿಂಗ್‌ :ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಭ್ ಪಂತ್, ರಿಂಕು ಸಿಂಗ್, ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1361.txt b/zeenewskannada/data1_url7_500_to_1680_1361.txt new file mode 100644 index 0000000000000000000000000000000000000000..d29049a51467d6ea90ee08a7418ae8f5fb82db21 --- /dev/null +++ b/zeenewskannada/data1_url7_500_to_1680_1361.txt @@ -0,0 +1 @@ +ಪ್ಯಾರಿಸ್ ಒಲಿಂಪಿಕ್ಸ್ ಈವೆಂಟ್‌ನಲ್ಲಿ ಬಿಲ್ ಗೇಟ್ಸ್ ಅವರ ಅಳಿಯ ನಾಯೆಲ್ ನಾಸರ್ ಸ್ಪರ್ಧೆ! : ಬಿಲ್ ಗೇಟ್ಸ್ ಅವರ ಅಳಿಯ ಈಕ್ವೆಸ್ಟ್ರಿಯನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಇದೇ ಮೊದಲಲ್ಲ. ನಾಸರ್ 2012 ರ ಲಂಡನ್ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಈಜಿಪ್ಟ್ ಅನ್ನು ಪ್ರತಿನಿಧಿಸಿದ್ದರು. ಅವರು 2020 ರಲ್ಲಿ ಟೋಕಿಯೊ ಒಲಿಂಪಿಕ್ಸ್ ಫೈನಲ್‌ಗೆ ಅರ್ಹತೆ ಪಡೆದಿದ್ದರು.. 2024 : ವಿಶ್ವದ ಬಿಲಿಯನೇರ್, ಮೈಕ್ರೋಸಾಫ್ಟ್ ಬಿಲಿಯನೇರ್ ಬಿಲ್ ಗೇಟ್ಸ್ ಅವರ ಅಳಿಯ ನಾಯೆಲ್ ನಾಸರ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈಜಿಪ್ಟ್ ಅನ್ನು ಪ್ರತಿನಿಧಿಸಲಿದ್ದಾರೆ. ವೃತ್ತಿಪರ ಈಕ್ವೆಸ್ಟ್ರಿಯನ್ ಆಗಿರುವ ನಾಸರ್ ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಈಕ್ವೆಸ್ಟ್ರಿಯನ್ ಜಂಪಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2024 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಈಕ್ವೆಸ್ಟ್ರಿಯನ್ ಈವೆಂಟ್‌ಗಳು ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಿಗೆ ಒಟ್ಟು ಮೂರು ವಿಭಾಗಗಳನ್ನು (ಡ್ರೆಸ್ಸೇಜ್, ಈವೆಂಟಿಂಗ್, ಜಂಪಿಂಗ್) ಹೊಂದಿವೆ. ನಾಸರ್ ವೈಯಕ್ತಿಕ ಈಕ್ವೆಸ್ಟ್ರಿಯನ್ ಜಂಪಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ :ಇವರು ಈಕ್ವೆಸ್ಟ್ರಿಯನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಇದೇ ಮೊದಲಲ್ಲ. ನಾಸರ್ 2012 ರ ಲಂಡನ್ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಈಜಿಪ್ಟ್ ಅನ್ನು ಪ್ರತಿನಿಧಿಸಿದ್ದರು. ಅವರು 2020 ರಲ್ಲಿ ಟೋಕಿಯೊ ಒಲಿಂಪಿಕ್ಸ್ ಫೈನಲ್‌ಗೆ ಅರ್ಹತೆ ಪಡೆದಿದ್ದರು... ಬಾಲ್ಯದಿಂದಲೂ ಇವರಿಗೆ ಕುದುರೆ ಸವಾರಿಯಲ್ಲಿ ಬಹಳ ಆಸಕ್ತಿ. ನಾಸರ್ ತನ್ನ ಐದನೇ ವಯಸ್ಸಿನಲ್ಲಿ ಕುದುರೆ ಸವಾರಿ ಮಾಡಲು ಪ್ರಾರಂಭಿಸಿದನು. ಇದನ್ಬೂ ಓದಿ- 10 ನೇ ವಯಸ್ಸಿನಿಂದ, ಅವರು ಜಂಪಿಂಗ್ ಕ್ರೀಡೆಯಲ್ಲಿ ತರಬೇತಿ ಪಡೆದರು. ನಾಸರ್ ಅವರ ಕ್ರೀಡೆಯಲ್ಲಿನ ಆಸಕ್ತಿಯನ್ನು ಅತ್ತೆ ಮೆಲಿಂಡಾ ಫ್ರೆಂಚ್ ಗೇಟ್ಸ್ ಪ್ರೋತ್ಸಾಹಿಸಿದರು. ಈಜಿಪ್ಟ್‌ನ ಕುದುರೆ ಸವಾರ ನಾಸರ್, ಈಕ್ವೆಸ್ಟ್ರಿಯನ್ ಸರ್ಕ್ಯೂಟ್‌ನಲ್ಲಿ ಬಿಲ್ ಗೇಟ್ಸ್ ಅವರ ಹಿರಿಯ ಮಗಳು ಜೆನ್ನಿಫರ್ ಅವರನ್ನು ಭೇಟಿಯಾದರು. ನಾಯೆಲ್ ನಾಸರ್ ಮತ್ತು ಜೆನ್ನಿಫರ್ ಗೇಟ್ಸ್ 2021 ರಲ್ಲಿ ವಿವಾಹವಾದರು. ಸದ್ಯ ಎರಡು ಮಕ್ಕಳಿದ್ದಾರೆ.. ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಮೆಲಿಂಡಾ ಮತ್ತು ಬಿಲ್ ಗೇಟ್ಸ್ ಹಾಜರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ತಮ್ಮ ಪತಿ ಮುಖೇಶ್ ಅಂಬಾನಿ ಮತ್ತು ಪುತ್ರಿ ಇಶಾ ಅಂಬಾನಿ ಅವರೊಂದಿಗೆ ಭಾಗವಹಿಸಿದ್ದರು. ಅಲ್ಲದೆ, ಟೆಸ್ಲಾ ಬಿಲಿಯನೇರ್ ಎಲೋನ್ ಮಸ್ಕ್ ಕೂಡ ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ನಲ್ಲಿದ್ದಾರೆ ಎಂದು ವರದಿಯಾಗಿದೆ. ಡೆಲ್ಟಾ ಸಿಇಒ ಎಡ್ ಬಾಸ್ಟಿಯನ್ ಮತ್ತು ಗೋಲ್ಡ್‌ಮನ್ ಸ್ಯಾಕ್ಸ್ ಸಿಇಒ ಡೇವಿಡ್ ಸೊಲೊಮನ್ ಸಹ ಉಪಸ್ಥಿತರಿದ್ದರು. ಇದನ್ಬೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1362.txt b/zeenewskannada/data1_url7_500_to_1680_1362.txt new file mode 100644 index 0000000000000000000000000000000000000000..ed58f77988a68777218da062ed2e3e35e2313e22 --- /dev/null +++ b/zeenewskannada/data1_url7_500_to_1680_1362.txt @@ -0,0 +1 @@ +ʼಟೆಸ್ಟ್ ನಲ್ಲಿ ಸಚಿನ್ ದಾಖಲೆ ಮುರಿಯುವ ಸಾಮರ್ಥ್ಯ ಭಾರತದ ಯಾವ ಆಟಗಾರರಿಗೂ ಇಲ್ಲʼ.. ದಿನೇಶ್ ಕಾರ್ತಿಕ್ ಕಾಮೆಂಟ್ಸ್ ವೈರಲ್.. : ಸದ್ಯ ಆಡುತ್ತಿರುವ ಕ್ರಿಕೆಟಿಗರಲ್ಲಿ ಇಂಗ್ಲೆಂಡ್ ಹಿರಿಯ ಆಟಗಾರ ಜೋ ರೂಟ್ ಮಾತ್ರ ಸಚಿನ್ ದಾಖಲೆಗೆ ಹತ್ತಿರವಾಗಿದ್ದಾರೆ. - : ಟೀಂ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಅವುಗಳಲ್ಲಿ ಒಂದು. ಸಚಿನ್ ತಮ್ಮ ವೃತ್ತಿ ಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 15,921 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ 13,378 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯದ ಕ್ರಿಕೆಟಿಗರ ಪೈಕಿ ಇಂಗ್ಲೆಂಡ್ ಹಿರಿಯ ಆಟಗಾರ ಜೋ ರೂಟ್ ಮಾತ್ರ ಸಚಿನ್ ದಾಖಲೆಗೆ ಹತ್ತಿರವಾಗಿದ್ದಾರೆ. ರೂಟ್ ಇದುವರೆಗೆ 143 ಟೆಸ್ಟ್‌ಗಳಲ್ಲಿ 11,942 ರನ್ ಗಳಿಸಿದ್ದಾರೆ. ಸಚಿನ್ ದಾಖಲೆಯನ್ನು ರೂಟ್ ಮುರಿಯುವ ಸಾಧ್ಯತೆಗಳು ತುಂಬಾ ಹೆಚ್ಚಿವೆ ಎಂದು ಭಾರತದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಸದ್ಯಕ್ಕೆ ರೂಟ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನೂ ಅವರು ಹೇಳಿದ್ದಾರೆ. ಇದುವರೆಗೆ ಅವರು 143 ಟೆಸ್ಟ್‌ಗಳಲ್ಲಿ 11,942 ರನ್ ಗಳಿಸಿದ್ದಾರೆ. ಸಚಿನ್ 200 ಟೆಸ್ಟ್ ಆಡಿದ್ದಾರೆ. ಇನ್ನೂ ಐದಾರು ವರ್ಷಗಳಲ್ಲಿ ಅವರು ಕನಿಷ್ಠ 4500 ರನ್ ಗಳಿಸಿ... ಸಚಿನ್ ದಾಖಲೆ ಮುರಿಯಬಹುದು. ಇದನ್ನೂ ಓದಿ- ರೂಟ್ ಒಬ್ಬ ಅದ್ಭುತ ಆಟಗಾರನಾಗಿದ್ದರಿಂದ ಮಾತ್ರ ಇದು ಸಾಧ್ಯವಾಗಿದೆ. ಆದರೆ ಅವರು ಮುಂದಿನ ಆರು ವರ್ಷ ಫಿಟ್ ಆಗಿರಬೇಕು. ಏಕೆಂದರೆ ಆಗ ಅವರಿಗೆ 39 ವರ್ಷ. ಆ ವಯಸ್ಸಿನಲ್ಲಿ ಫಿಟ್ ಆಗಿ ಉಳಿಯುವುದು ಸುಲಭವಲ್ಲ. ಆದರೆ ಅಂಕಿಅಂಶಗಳನ್ನು ಗಮನಿಸಿದರೆ ಅದು ಸಾಧ್ಯವಾಗಲಿದೆ ಎಂದು ಕಾರ್ತಿಕ್ ಹೇಳಿದ್ದಾರೆ. ಪ್ರಸ್ತುತ ಕೊಹ್ಲಿ (8,848) ಮತ್ತು ವಿಲಿಯಮ್ಸನ್ (8,743) ಸಚಿನ್ ದಾಖಲೆಯಿಂದ ದೂರ ಉಳಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರು ಸಚಿನ್ ತೆಂಡೂಲ್ಕರ್ ( ಭಾರತ) - 200 ಟೆಸ್ಟ್‌ಗಳಲ್ಲಿ 15,921 ರನ್ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 168 ಟೆಸ್ಟ್‌ಗಳಲ್ಲಿ 13,378 ರನ್ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 166 ಟೆಸ್ಟ್‌ಗಳಲ್ಲಿ 13,289 ರನ್‌ಗಳುರಾಹುಲ್ ದ್ರಾವಿಡ್ (ಭಾರತ) - 286 ಟೆಸ್ಟ್‌ಗಳಲ್ಲಿ 286 ರನ್‌ಗಳು) – 161 ಟೆಸ್ಟ್‌ಗಳಲ್ಲಿ 12,472 ರನ್. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1363.txt b/zeenewskannada/data1_url7_500_to_1680_1363.txt new file mode 100644 index 0000000000000000000000000000000000000000..5293ad83c7f1ebaeec3ed65d9658a16c863a4459 --- /dev/null +++ b/zeenewskannada/data1_url7_500_to_1680_1363.txt @@ -0,0 +1 @@ +72 ಗಂಟೆಯಲ್ಲಿ 3 ಆಟಗಾರರು ಔಟ್... ಭಾರತ-ಶ್ರೀಲಂಕಾ ಟಿ20 ಸರಣಿಯಲ್ಲಿ ಏನಾಗುತ್ತಿದೆ? T20: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಟಿ20 ಶನಿವಾರ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಸರಣಿ ಇನ್ನೂ ಆರಂಭಕ್ಕೂ ಮೂಂಚೆಯೇ ಶರೀಲಂಕಾ ತಂಡ ಭಾರಿ ದೊಡ್ಡ ಅಘಾತವನ್ನು ಎದುರಿಸಿತು. ಆತಿಥೇಯ ಶ್ರೀಲಂಕಾ ತಂಡಕ್ಕೆ ಸಂಕಷ್ಟದ ಬೆಟ್ಟವೇ ಬಿದ್ದಂತಿದೆ. T20:ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಟಿ20 ಶನಿವಾರ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಸರಣಿ ಇನ್ನೂ ಆರಂಭಕ್ಕೂ ಮೂಂಚೆಯೇ ಶರೀಲಂಕಾ ತಂಡ ಭಾರಿ ದೊಡ್ಡ ಅಘಾತವನ್ನು ಎದುರಿಸಿತು. ಆತಿಥೇಯ ಶ್ರೀಲಂಕಾ ತಂಡಕ್ಕೆ ಸಂಕಷ್ಟದ ಬೆಟ್ಟವೇ ಬಿದ್ದಂತಿದೆ. ಕಳೆದ 72 ಗಂಟೆಗಳಲ್ಲಿ ಶ್ರೀಲಂಕಾದ ಮೂವರು ಆಟಗಾರರು ವಿವಿಧ ಕಾರಣಗಳಿಂದ ಸರಣಿಯಿಂದ ಹೊರಗುಳಿದಿದ್ದಾರೆ. ದುಷ್ಮಂತ ಚಮೀರ ಮತ್ತು ನುವಾನ್ ತುಷಾರ ನಂತರ ವೇಗಿ ಬಿನೂರ ಫೆರ್ನಾಂಡೊ ಕೂಡ ಸರಣಿಯಿಂದ ಹೊರಗುಳಿದಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಬಿನೂರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಬಿನೂರಾ ಫರ್ನಾಂಡೋ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಾಹಿತಿ ನೀಡಿದೆ. ಎದೆಯ ನೋವಿನಿಂದ ಬಿನೂರಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಾನಕ್ಕೆ ರಮೇಶ್ ಮೆಂಡಿಸ್ ಅವರನ್ನು ಸ್ಟ್ಯಾಂಡ್‌ಬೈ ಾಟಗಾರನಾಗಿ ಶ್ರೀಲಂಕಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವೇಗದ ಬೌಲರ್ ದುಷ್ಮಂತ ಚಮೀರಾ ಬ್ರಾಂಕೈಟಿಸ್ ಮತ್ತು ಉಸಿರಾಟದ ಸೋಂಕಿನಿಂದ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದರು. ಚಮೀರಾ ಬದಲಿಗೆ ಶ್ರೀಲಂಕಾ ತನ್ನ ತಂಡದಲ್ಲಿ ಅಸಿತಾ ಫೆರ್ನಾಂಡೋ ಸೇರಿಸಿಕೊಂಡಿದೆ, ನುವಾನ್ ತುಷಾರ ಕೂಡ ಹೆಬ್ಬೆರಳು ಗಾಯದಿಂದಾಗಿ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಅಭ್ಯಾಸದ ವೇಳೆ ತುಷಾರ ಗಾಯಗೊಂಡಿದ್ದರು. ಅವರ ಸ್ಥಾನದಲ್ಲಿ ದಿಲ್ಶಾನ್ ಮಧುಶಂಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವನಿಂದು ಹಸರಂಗಾ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು. ಹಸರಂಗ ನಾಯಕತ್ವದಲ್ಲಿ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಸುತ್ತಿನಲ್ಲೇ ತಂಡ ಹೊರಬಿದ್ದಿತ್ತು. ವಿಶ್ವಕಪ್ ನಂತರ, ಹಸರಂಗ ಅವರು ತವರಿಗೆ ಹಿಂದಿರುಗಿದ ನಂತರ T20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇದಾದ ನಂತರ ಭಾರತ ವಿರುದ್ಧದ T20 ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಚರಿತ್ ಅಸಲಂಕಾಗೆ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1364.txt b/zeenewskannada/data1_url7_500_to_1680_1364.txt new file mode 100644 index 0000000000000000000000000000000000000000..f1f2638695c20127b7ecca1ad731cb1dad014a1b --- /dev/null +++ b/zeenewskannada/data1_url7_500_to_1680_1364.txt @@ -0,0 +1 @@ +: ಮೊದಲ ಪಂದ್ಯದಲ್ಲೆ ಅನಾಹುತ..ರವಿ ಬಿಷ್ಣೈ ಮುಖಕ್ಕೆ ಅಪ್ಪಳಿಸಿದ ಬಾಲ್‌, ಗಳಗಳನೇ ಅತ್ತ ಆಟಗಾರ..! : ಶ್ರೀಲಂಕಾ ವಿರುದ್ಧ ಭಾರತ ತಂಡ ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು. ಉತ್ತಮ ಆಟವಾಡಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸೇರಿದಂತೆ 58 ರನ್ ಕಲೆಹಾಕಿ ತಂಡದಕ್ಕೆ ಭಾರಿ ಮೊತ್ತ ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದರು. :ಶ್ರೀಲಂಕಾ ವಿರುದ್ಧ ಭಾರತ ತಂಡ ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು. ಉತ್ತಮ ಆಟವಾಡಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸೇರಿದಂತೆ 58 ರನ್ ಕಲೆಹಾಕಿ ತಂಡದಕ್ಕೆ ಭಾರಿ ಮೊತ್ತ ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದರು. ಶ್ರೀಲಂಕಾ ಪರ ಪತಿರಾನ 4 ಓವರ್‌ಗಳಲ್ಲಿ 40 ರನ್ ನೀಡಿ 4 ವಿಕೆಟ್ ಪಡೆದರು. ಇದಾದ ಬಳಿಕ ಮೈದಾನಕ್ಕಿಳಿದ ಶ್ರೀಲಂಕಾ ತಂಡದ ಬ್ಯಾಟ್ಸ್‌ಮೆನ್‌ಗಳು ಮೊದಲ ವಿಕೆಟ್‌ಗೆ 84 ರನ್ ಕಲೆಹಾಕಿದರು. ಶ್ರೀಲಂಕಾ ತಂಡದ ಆರಂಭಿಕ ಆಟಗಾರ ನಿಸಂಗ 48 ಎಸೆತಗಳಲ್ಲಿ 79 ರನ್ ಗಳಿಸಿ ಔಟಾದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಕುಸಲ್ ಪೆರೆರಾ ಕೂಡ 20 ರನ್ ಗಳಿಸಿ ಔಟಾಗಿದ್ದರಿಂದ ಶ್ರೀಲಂಕಾ ತಂಡ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿತ್ತು. ಇದಾದ ನಂತರ 16ನೇ ಓವರ್ ಬೌಲ್ ಮಾಡಲು ಸ್ಪಿನ್ನರ್ ರವಿ ಬಿಷ್ಣೈ ಅವರನ್ನು ಕರೆಯಲಾಯಿತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1365.txt b/zeenewskannada/data1_url7_500_to_1680_1365.txt new file mode 100644 index 0000000000000000000000000000000000000000..4c172f094b79ab8d212af6fb55c2f390cfead6df --- /dev/null +++ b/zeenewskannada/data1_url7_500_to_1680_1365.txt @@ -0,0 +1 @@ +: ಬ್ಯೂ ಬಾಯ್ಸ್‌ ಅಬ್ಬರಕ್ಕೆ ಮಣಿದ ಶ್ರೀಲಂಕಾ : ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಸರಣಿಯ ಮೂಲಕ ತಮ್ಮ ಕೋಚ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗವು ಉತ್ತಮ ಯಶಸ್ಸಿನೊಂದಿಗೆ ಪ್ರಾರಂಭವಾಗಿದೆ. ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಭರ್ಜರಿ ಜಯ ಸಾಧಿಸಿದೆ. :ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಸರಣಿಯ ಮೂಲಕ ತಮ್ಮ ಕೋಚ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗವು ಉತ್ತಮ ಯಶಸ್ಸಿನೊಂದಿಗೆ ಪ್ರಾರಂಭವಾಗಿದೆ. ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಶನಿವಾರ, ಜುಲೈ 27ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 213 ರನ್ ಗಳಿಸಿತು. ಟೀಂ ಇಂಡಿಯಾದ ನೂತನ ನಾಯಕ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಿಡಿಸಿ 58 ರನ್‌ ಕಲೆಹಾಕಿದರು ಅರ್ಧಶತಕದೊಂದಿಗೆ ದಿಟ್ಟ ಆಟವಾಡಿದರು. ಇದನ್ನೂ ಓದಿ: 214 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾಕ್ಕೆ ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಶಾಲ್ ಮೆಂಡಿಸ್ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 84 ರನ್ ಸೇರಿಸಿದ ನಂತರ ಕುಶಾಲ್ ಮೆಂಡಿಸ್ ಅರ್ಷದೀಪ್ ಸಿಂಗ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಕ್ರೀಸ್ ಗೆ ಬಂದ ಕುಶಾಲ್ ಪೆರೇರಾ ಜತೆಗೆ ಪಾತುಮ್ ನಿಸ್ಸಾಂಕ ಧಾಟಿ. 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾಥುಮ್ ನಿಸ್ಸಾಂಕ ಬೃಹತ್ ಸಿಕ್ಸರ್ ಗಳ ಮೂಲಕ ಶತಕದತ್ತ ಸಾಗಿದರು. ಆದರೆ ಅಪಾಯಕಾರಿಯಾದ ಅವರು ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅದೇ ಓವರ್ ನಲ್ಲಿ ಕುಶಾಲ್ ಪೆರೇರಾ ಕೂಡ ಬೌಲ್ಡ್ ಆಗಿದ್ದು ಪಂದ್ಯಕ್ಕೆ ತಿರುವು ನೀಡಿತು. ಈ ಮೂಲಕ ಎದುರಾಳಿ ತಂಡ 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಸರ್ವಪತನ ಕಂಡು ಭಾರತದ ಮುಂದೆ ಮಂಡಿಯೂರಿತು. ಶ್ರೀಲಂಕಾ ಬೌಲರ್‌ಗಳ ಪೈಕಿ ಮತಿಶಾ ಪತಿರಾನ 40 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. . ಭಾರತದ ಬೌಲರ್ ಗಳ ಪೈಕಿ ರಿಯಾನ್ ಪರಾಗ್ 3 ವಿಕೆಟ್‌ ಕಬಲಿಸಿ ಕೇವಲ 5 ರನ್‌ ನೀಡಿದರು. ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1366.txt b/zeenewskannada/data1_url7_500_to_1680_1366.txt new file mode 100644 index 0000000000000000000000000000000000000000..6d0f8c9416b87ba1fa34f81b98a57d116ad2c3af --- /dev/null +++ b/zeenewskannada/data1_url7_500_to_1680_1366.txt @@ -0,0 +1 @@ +ಪ್ಯಾರಿಸ್ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆದ ಬಿಜೆಪಿ ಶಾಸಕಿ..! ಯಾರಾಕೆ? ಯಾವ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ ಗೊತ್ತಾ? : ಆಕೆಯ ಹೆಸರು ಶ್ರೇಯಸಿ ಸಿಂಗ್. ಬಿಹಾರದ ದಿವಂಗತ ನಾಯಕ ದಿಗ್ವಿಜಯ್ ಸಿಂಗ್ ಅವರ ಪುತ್ರಿ. 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜಮುಯಿ ಕ್ಷೇತ್ರದಿಂದ ಶಾಸಕಿಯಾಗಿ ಗೆದ್ದರು. ಇನ್ನು ಶ್ರೇಯಸಿ ಸಿಂಗ್ ಫರಿದಾಬಾದ್‌ʼನ ಮಾನವರಚನಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ. :ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಇಂದಿನಿಂದ ಪ್ರಾರಂಭವಾಗಿದೆ. ಭಾರತದಿಂದ ಒಟ್ಟು 117 ಭಾರತೀಯ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಂದಹಾಗೆ ಈ ಪೈಕಿ ಒಬ್ಬರು ಬಿಜೆಪಿ ಶಾಸಕರೂ ಅರ್ಹತೆ ಪಡೆದಿದ್ದಾರೆ. ಇದನ್ನೂ ಓದಿ: ಆಕೆಯ ಹೆಸರು. ಬಿಹಾರದ ದಿವಂಗತ ನಾಯಕ ದಿಗ್ವಿಜಯ್ ಸಿಂಗ್ ಅವರ ಪುತ್ರಿ. 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜಮುಯಿ ಕ್ಷೇತ್ರದಿಂದ ಶಾಸಕಿಯಾಗಿ ಗೆದ್ದರು. ಇನ್ನು ಶ್ರೇಯಸಿ ಸಿಂಗ್ ಫರಿದಾಬಾದ್‌ʼನ ಮಾನವರಚನಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ. ಶ್ರೇಯಸಿ ಸಿಂಗ್ ಅವರ ಇಡೀ ಕುಟುಂಬ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ. ಶ್ರೇಯಸಿ ಸಿಂಗ್ ಪ್ರತಿನಿಧಿಸುತ್ತಿದ್ದ ಜಮುಯಿ ಕ್ಷೇತ್ರದಲ್ಲಿ ಶಾಟ್ ಗನ್ ರೇಂಜ್ ಲಭ್ಯವಿಲ್ಲದ ಕಾರಣ ದೆಹಲಿಗೆ ತೆರಳಿ ಕಠಿಣ ಅಭ್ಯಾಸ ನಡೆಸಿದ್ದರು. ಇನ್ನು ಇವರು ಒಲಂಪಿಕ್ಸ್ ನಲ್ಲಿ ಆಡಿ ಯಶಸ್ಸು ಗಳಿಸಬೇಕೆಂಬುದು ತಂದೆ ದಿಗ್ವಿಜಯ್ ಸಿಂಗ್ ಅವರ ಆಸೆಯಂತೆ. ಒಲಿಂಪಿಕ್ಸ್‌ʼನಲ್ಲಿ ದೇಶಕ್ಕಾಗಿ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನಮ್ಮ ದೇಶಕ್ಕೆ ಹೆಮ್ಮೆ ತರುತ್ತೇನೆ ಎಂದು ಹೇಳಿದ್ದಾರೆ ಶ್ರೇಯಸಿ. ಇನ್ನು ಜುಲೈ 30 ಮತ್ತು 31ರಂದು ಶೂಟಿಂಗ್ ಸ್ಪರ್ಧೆಗಳು ನಡೆಯಲಿದೆ. ಶ್ರೇಯಸಿ ಸಿಂಗ್ ಶೂಟಿಂಗ್ ನಲ್ಲಿ ಈಗಾಗಲೇ ಹಲವು ಪದಕಗಳನ್ನು ಗೆದ್ದಿದ್ದಾರೆ. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ʼನಲ್ಲಿ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಶ್ರೇಯಸಿ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದರು. 2018ರಲ್ಲಿ ಗೋಲ್ಡ್ ಕೋಸ್ಟ್ʼನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಶ್ರೇಯಸಿ ಸಿಂಗ್ ಅವರ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ, ಅವರಿಗೆ ಅರ್ಜುನ ಪ್ರಶಸ್ತಿಯನ್ನು ಘೋಷಿಸಿದೆ. ಇದನ್ನೂ ಓದಿ: ಸದ್ಯ ಪ್ಯಾರಿಸ್ ಒಲಿಂಪಿಕ್ಸ್ʼನಲ್ಲಿ ಚಿನ್ನ ಗೆಲ್ಲುವ ಗುರಿಯೊಂದಿಗೆ ಶ್ರೇಯಸಿ ಪ್ಯಾರಿಸ್ʼಗೆ ತೆರಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1367.txt b/zeenewskannada/data1_url7_500_to_1680_1367.txt new file mode 100644 index 0000000000000000000000000000000000000000..2617d42036da1ef68a656bb1f77e0fdf85639736 --- /dev/null +++ b/zeenewskannada/data1_url7_500_to_1680_1367.txt @@ -0,0 +1 @@ +ಅಂದು ಶೂಟಿಂಗ್‌ ತ್ಯಜಿಸಲು ನಿರ್ಧರಿಸಿದ್ದಾಕೆ ಇಂದು ಫೈನಲ್‌ʼಗೆ ಎಂಟ್ರಿ: ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್‌ ಚಿನ್ನದ ಪದಕದ ಆಟ ನಾಳೆ ಎಷ್ಟೊತ್ತಿಗೆ? : ಭಾಕರ್ ಮೊದಲ ಸಿರೀಸ್‌ʼನಲ್ಲಿ 97, ಎರಡನೇಯಲ್ಲಿ 97, ಮೂರನೇಯಲ್ಲಿ 98, ನಾಲ್ಕನೇಯಲ್ಲಿ 96, ಐದನೇಯಲ್ಲಿ 96 ಮತ್ತು ಆರನೇ ಸಿರೀಸ್ʼನಲ್ಲಿ 96 ಅಂಕಗಳನ್ನು ಗಳಿಸಿದ್ದರು. ಇನ್ನು ಫೈನಲ್ ಪಂದ್ಯವು ನಾಳೆ ಅಂದರೆ ಜುಲೈ 28 ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. :ಪ್ಯಾರಿಸ್ ಒಲಿಂಪಿಕ್ಸ್ 2024ರ ಮೊದಲ ದಿನ (ಜುಲೈ 27) ಶೂಟಿಂಗ್‌ʼನಲ್ಲಿ ಭಾರತಕ್ಕೆ ಶುಭಸುದ್ದಿ ಸಿಕ್ಕಿದೆ. ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. 60 ಶಾಟ್‌ʼಗಳ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಪಾಯಿಂಟ್‌ʼಗಳೊಂದಿಗೆ ಮೂರನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಭಾಕರ್ ಮೊದಲ ಸಿರೀಸ್‌ʼನಲ್ಲಿ 97, ಎರಡನೇಯಲ್ಲಿ 97, ಮೂರನೇಯಲ್ಲಿ 98, ನಾಲ್ಕನೇಯಲ್ಲಿ 96, ಐದನೇಯಲ್ಲಿ 96 ಮತ್ತು ಆರನೇ ಸಿರೀಸ್ʼನಲ್ಲಿ 96 ಅಂಕಗಳನ್ನು ಗಳಿಸಿದ್ದರು. ಇನ್ನು ಫೈನಲ್ ಪಂದ್ಯವು ನಾಳೆ ಅಂದರೆ ಜುಲೈ 28 ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಅಂದಹಾಗೆ ಕಳೆದ ಬಾರಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್‌, ವಿಶೇಷವಾದ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ, ಬೇಸರಗೊಂಡಿದ್ದ ಮನು, ಶೂಟಿಂಗ್‌ ತ್ಯಜಿಸಲು ಮುಂದಾಗಿದ್ದರು. "ಇದು ನನ್ನ ಮೊದಲ ಒಲಿಂಪಿಕ್ಸ್​​​. ಸೋಲುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ತುಂಬಾ ಚಿಂತೆ ಕಾಡುತ್ತಿತ್ತು. ಶೂಟಿಂಗ್ ತ್ಯಜಿಸುವ ನಿರ್ಧಾರಕ್ಕೂ ಬಂದಿದ್ದೆ" ಎಂದು ಟೊಕಿಯೊ ಒಲಿಂಪಿಕ್ಸ್​​ʼನಲ್ಲಿ ಸೋತ ಬಳಿಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಇಂದು ನಡೆದ ಅರ್ಹತಾ ಸುತ್ತಿನಲ್ಲಿ ಹಂಗೇರಿಯ ವೆರೋನಿಕಾ ಮೇಜರ್ (582) ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕೊರಿಯಾ ದಓ ಯೆ ಜಿನ್ (582) ಎರಡನೇ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಮನು ಇದ್ದು, 580 ಅಂಕ ಪಡೆದುಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1368.txt b/zeenewskannada/data1_url7_500_to_1680_1368.txt new file mode 100644 index 0000000000000000000000000000000000000000..faac70e8ed2443da3e677a26622bbfe9c39ff566 --- /dev/null +++ b/zeenewskannada/data1_url7_500_to_1680_1368.txt @@ -0,0 +1 @@ +6,6,6,6,6,6,6... 18 ಸಿಕ್ಸರ್, 38 ಬೌಂಡರಿ! ಟಿ20 ಕ್ರಿಕೆಟ್‌ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಕಾವ್ಯಾ ಮಾರನ್‌ ನೆಚ್ಚಿನ ಕ್ರಿಕೆಟಿಗ! ಯಾರವರು? 2024: ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ ಅಬ್ಬರಿಸಿತ್ತು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 7 ವಿಕೆಟ್‌ʼಗಳ ಜಯ ಸಾಧಿಸಿತು. 2024:ಮೇಜರ್ ಲೀಗ್ ಕ್ರಿಕೆಟ್ 2024 ರ ಫೈನಲ್‌ ಹಂತಕ್ಕೆ ವಾಷಿಂಗ್ಟನ್ ಫ್ರೀಡಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಗಳು ಎಂಟ್ರಿ ಪಡೆದಿವೆ. ಇನ್ನು ಸೋಮವಾರ ಡಲ್ಲಾಸ್‌ʼನಲ್ಲಿ ನಡೆಯಲಿರುವ ಫೈನಲ್‌ ಫೈಟ್‌ʼನಲ್ಲಿ ಈ ತಂಡಗಳು ಸೆಣಸಾಡಲಿವೆ. ಇದೇ ವೇಳೆಯುನಿಕಾರ್ನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ ಅಬ್ಬರಿಸಿತ್ತು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 7 ವಿಕೆಟ್‌ʼಗಳ ಜಯ ಸಾಧಿಸಿತು. ಆ ತಂಡದ ಆಟಗಾರರಾದ ರಚಿನ್ ರವೀಂದ್ರ ಮತ್ತು ಟ್ರಾವಿಸ್ ಹೆಡ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಹೆಚ್ಚು ಗಮನ ಸೆಳೆದಿದ್ದರು. ಇದನ್ನೂ ಓದಿ: ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ತಂಡ 19 ಓವರ್ ಗಳಲ್ಲಿ 145 ರನ್ ಗಳಿಗೆ ಸೀಮಿತವಾಯಿತು. ಈ ಗುರಿಯನ್ನು ವಾಷಿಂಗ್ಟನ್ ಫ್ರೀಡಂ 15.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ವೇಳೆ ಟ್ರಾವಿಸ್ ಹೆಡ್ 44 ಎಸೆತಗಳಲ್ಲಿ 77 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ 10 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದು, ಸ್ಟ್ರೈಕ್ ರೇಟ್‌ 175 ಆಗಿದೆ. ಮೇಜರ್ ಲೀಗ್ ಕ್ರಿಕೆಟ್‌ʼನ ಈ ಋತುವಿನಲ್ಲಿ ಟ್ರಾವಿಸ್ ಹೆಡ್ ಇಲ್ಲಿಯವರೆಗೆ ಅದ್ಭುತವಾಗಿ ಆಡಿದ್ದಾರೆ. ಸತತ 5 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದು, ಟಿ20 ಕ್ರಿಕೆಟ್‌ʼನಲ್ಲಿ ಸತತ 5 ಅರ್ಧಶತಕ ಬಾರಿಸಿದ 9ನೇ ಆಟಗಾರ ಎನಿಸಿಕೊಂಡಿದ್ದಾರೆ. ಟ್ರಾವಿಸ್ ಹೆಡ್ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಎರಡನೇ ಆಟಗಾರ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್‌ʼನಲ್ಲಿ ಸತತ 5 ಅರ್ಧಶತಕ ಗಳಿಸಿದ್ದರು. ಈ ಮಧ್ಯೆ, ರಿಯಾನ್ ಪರಾಗ್ ಸತತ 7 ಅರ್ಧಶತಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟ್ರಾವಿಸ್ ಹೆಡ್ ಐಪಿಎಲ್‌ʼನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. 2024 ರ ಸೀಸನ್‌ʼನಲ್ಲಿ ಪ್ರಬಲ ಪ್ರದರ್ಶನ ನೀಡಿದ್ದ ಅವರು, ತಂಡವನ್ನು ಫೈನಲ್‌ʼಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ ಈ ಬಾರಿಯ ಐಪಿಎಲ್ ಋತುವಿನಲ್ಲಿ 64 ಬೌಂಡರಿ ಹಾಗೂ 32 ಸಿಕ್ಸರ್ ಬಾರಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1369.txt b/zeenewskannada/data1_url7_500_to_1680_1369.txt new file mode 100644 index 0000000000000000000000000000000000000000..19ae0ed4df9604bf9b298066ebef52b59134f459 --- /dev/null +++ b/zeenewskannada/data1_url7_500_to_1680_1369.txt @@ -0,0 +1 @@ +ಅನುಷ್ಕಾ ಮದುವೆಯಾಗಿದ್ದು ಕೊಹ್ಲಿಯನ್ನಲ್ಲ!! ʼರಾಹುಲ್‌ʼ ಎಂಬಾತನನ್ನು... ಇವರಿಬ್ಬರ ಮಧ್ಯೆ ಬಂದ ಈತ ಯಾರು ಗೊತ್ತಾ? : ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆ ವಿಚಾರವನ್ನು ಸೀಕ್ರೆಟ್‌ ಆಗಿಡಲು ಪ್ರಯತ್ನ ಮಾಡಿದ್ದರು. ಆದರೆ ಅದಾಗಲೇ ಆ ಸುದ್ದಿ ರಿವೀಲ್‌ ಆಗಿತ್ತು. ಇನ್ನು ವಿರಾಟ್ ಮತ್ತು ಅನುಷ್ಕಾ ಈ ವಿಷಯದಲ್ಲಿ ಯಶಸ್ವಿಯಾಗಿದ್ದರು. :ಡಿಸೆಂಬರ್ 2017ರಲ್ಲಿ, ಟೀಂ ಇಂಡಿಯಾದ ಸ್ಟಾರ್‌ ಬಾಟ್ಸ್‌ʼಮನ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಆಪ್ತರಷ್ಟೇ ಭಾಗಿಯಾಗಿ ಶುಭಕೋರಿದ್ದರು. ಇನ್ನು ಈ ಮದುವೆ ಇಟಲಿಯ ದ್ವೀಪವೊಂದರಲ್ಲಿ ಭಾರೀ ಗೌಪ್ಯವಾಗಿ ಆಯೋಜನೆಗೊಂಡಿತ್ತು. ಮಾಧ್ಯಮದವರಿಗೂ ಈ ಮದುವೆಗೆ ಪ್ರವೇಶ ನೀಡಿರಲಿಲ್ಲ. ಇದನ್ನೂ ಓದಿ: ಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆ ವಿಚಾರವನ್ನು ಸೀಕ್ರೆಟ್‌ ಆಗಿಡಲು ಪ್ರಯತ್ನ ಮಾಡಿದ್ದರು. ಆದರೆ ಅದಾಗಲೇ ಆ ಸುದ್ದಿ ರಿವೀಲ್‌ ಆಗಿತ್ತು. ಇನ್ನು ವಿರಾಟ್ ಮತ್ತು ಅನುಷ್ಕಾ ಈ ವಿಷಯದಲ್ಲಿ ಯಶಸ್ವಿಯಾಗಿದ್ದರು. ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ಇಟಲಿಯ ಟಸ್ಕನಿಯಲ್ಲಿ ವಿವಾಹವಾದರು. ಮದುವೆಗೆ ಎರಡು ದಿನಗಳ ಮೊದಲು ಮಾಧ್ಯಮಗಳಲ್ಲಿ ಊಹಾಪೋಹಗಳು ಬಿತ್ತರವಾಗ ತೊಡಗಿತು. ಆದರೆ ಈ ವರದಿಗಳನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಅದಾದ ಬಳಿಕ ಇದ್ದಕ್ಕಿದ್ದಂತೆ ಡಿಸೆಂಬರ್ 11 ರಂದು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಇನ್ನು ಮದುವೆ ಸ್ಥಳದಲ್ಲಿ ಅನುಷ್ಕಾ ಮತ್ತು ವಿರಾಟ್ ಪರಸ್ಪರ ನಕಲಿ ಹೆಸರುಗಳಿಂದ ಸಂವಹನ ಮಾಡುತ್ತಿದ್ದರಂತೆ. ಹೀಗಂತ ಸ್ವತಃ ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದರು. ವಿಶೇಷವಾಗಿ ಸಿಬ್ಬಂದಿ ಮತ್ತು ಅಡುಗೆ ಮಾಡುವವರ ಮುಂದೆ. ಅನುಷ್ಕಾ ವಿರಾಟ್ ಕೊಹ್ಲಿಯನ್ನು ರಾಹುಲ್ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ. ಇದನ್ನೂ ಓದಿ: ಇದೇ ಕಾರಣದಿಂದ ಅವರ ಮದುವೆಯ ಸುದ್ದಿ ಮಾಧ್ಯಮಗಳಿಂದ ಮರೆಯಾಗಿತ್ತು. ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ, ವಿರಾಟ್ ಮತ್ತು ಅನುಷ್ಕಾ ತಮ್ಮ ಮದುವೆಯ ಪ್ರತಿಯೊಂದು ವಿಧಿಯನ್ನು ಆನಂದಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_137.txt b/zeenewskannada/data1_url7_500_to_1680_137.txt new file mode 100644 index 0000000000000000000000000000000000000000..a6b9a2e733be58b10fe0a07b68c380ce35e8a1b1 --- /dev/null +++ b/zeenewskannada/data1_url7_500_to_1680_137.txt @@ -0,0 +1 @@ +' ಎನ್ನುವುದು ಈ ಹಿಂದೆ ಮೇಲ್ಜಾತಿಯ ಸೇವೆಯಾಗಿತ್ತು, ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ' ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) "ಮೆಕಾಲೆ ಕಿ ಔಲಾದ್" ಅನ್ನು ಒಳಗೊಂಡಿರುವ "ಮೇಲ್ಜಾತಿ" ಸೇವೆಯಾಗಿದೆ ಆದರೆ ಈಗ ದೇಶದ ಸ್ವಾದವನ್ನು ಪಡೆಯುವುದರೊಂದಿಗೆ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮಂಗಳವಾರ ಹೇಳಿದ್ದಾರೆ. ನವದೆಹಲಿ:ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) "ಮೆಕಾಲೆ ಕಿ ಔಲಾದ್" ಅನ್ನು ಒಳಗೊಂಡಿರುವ "ಮೇಲ್ಜಾತಿ" ಸೇವೆಯಾಗಿದೆ ಆದರೆ ಈಗ ದೇಶದ ಸ್ವಾದವನ್ನು ಪಡೆಯುವುದರೊಂದಿಗೆ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮಂಗಳವಾರ ಹೇಳಿದ್ದಾರೆ. ಇದನ್ನೂ ಓದಿ: ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅಯ್ಯರ್"ನನ್ನ ತಲೆಮಾರಿನವರೆಗೆ ಮತ್ತು 21 ನೇ ಶತಮಾನದವರೆಗೂ ಮೇಲ್ಜಾತಿಯ ಸೇವೆಯಾಗಿತ್ತು. ಇದು 'ಮೆಕಾಲೆ ಕಿ ಔಲಾದ್' (ಲಾರ್ಡ್ ಮೆಕಾಲೆ ಮಕ್ಕಳು) ನಿಂದ ಮಾಡಲ್ಪಟ್ಟ ಸೇವೆಯಾಗಿದೆ. ಈಗ, ಇದು ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ.ನಾವು ನಮ್ಮ ದೇಶದ ಪರಿಮಳವನ್ನು ವಿದೇಶಿ ಸೇವೆಯಲ್ಲಿ ಪಡೆಯುತ್ತಿದ್ದೇವೆ ಮತ್ತು ಅದು ತುಂಬಾ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದರು. ಇದನ್ನು ಓದಿ : 1963 ರಲ್ಲಿ ಗೆ ಸೇರಿದ ಅಯ್ಯರ್, 1982 ರಿಂದ 1983 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1370.txt b/zeenewskannada/data1_url7_500_to_1680_1370.txt new file mode 100644 index 0000000000000000000000000000000000000000..9437ef6cdecfa05adc18e0b4af04e80b1b4ca7a9 --- /dev/null +++ b/zeenewskannada/data1_url7_500_to_1680_1370.txt @@ -0,0 +1 @@ +ಟೆಸ್ಟ್‌ನಲ್ಲೂ ಹಾರ್ದಿಕ್‌ ಕೈ ತಪ್ಪಿದ ಉಪನಾಯಕತ್ವ..!ಗಿಲ್‌ಗೆ ಕುಲಾಯಿಸಿದ ಅದೃಷ್ಟ..ಬೂಮ್ರಾಗೆ ಸಿಗಲ್ವಾ ಅವಕಾಶ : ಕಳೆದ ಕೆಲವು ದಿನಗಳಿಂದ ಭಾರತೀಯ ಕ್ರಿಕೆಟ್ ನಲ್ಲಿ ಭಾರೀ ಬದಲಾವಣೆಗಳು ಆಗುತ್ತಿರುವುದು ಗೊತ್ತೇ ಇದೆ. ರಾಹುಲ್ ದ್ರಾವಿಡ್ ಕೋಚ್‌ ಅಧಿಕಾರಕ್ಕೆ ವಿದಾಯ ಹೇಳಿದ ನಂತರ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಟಿ20 ನಾಯಕರಾಗಿ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷಿಸಲಾಗಿತ್ತು, ಆದರೆ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದನಾಯಕತ್ವವನ್ನು ನೀಡಲಾಯಿತು. ಹಾರ್ದಿಕ್‌ಗೆ ಕನಿಷ್ಠ ಉಪನಾಯಕನ ಜವಾಬ್ದಾರಿಯನ್ನೂ ನೀಡಿಲ್ಲ. :ಕಳೆದ ಕೆಲವು ದಿನಗಳಿಂದ ಭಾರತೀಯ ಕ್ರಿಕೆಟ್ ನಲ್ಲಿ ಭಾರೀ ಬದಲಾವಣೆಗಳು ಆಗುತ್ತಿರುವುದು ಗೊತ್ತೇ ಇದೆ. ರಾಹುಲ್ ದ್ರಾವಿಡ್ ಕೋಚ್‌ ಅಧಿಕಾರಕ್ಕೆ ವಿದಾಯ ಹೇಳಿದ ನಂತರ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಟಿ20 ನಾಯಕರಾಗಿ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷಿಸಲಾಗಿತ್ತು, ಆದರೆ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದನಾಯಕತ್ವವನ್ನು ನೀಡಲಾಯಿತು. ಹಾರ್ದಿಕ್‌ಗೆ ಕನಿಷ್ಠ ಉಪನಾಯಕನ ಜವಾಬ್ದಾರಿಯನ್ನೂ ನೀಡಿಲ್ಲ. ಶುಭಮನ್ ಗಿಲ್ ಅವರನ್ನು ಟಿ20 ಮತ್ತು ODIಗಳಿಗೆ ಉಪನಾಯಕರನ್ನಾಗಿ ನೇಮಿಸಲಾಗಿದೆ. ಟಿ20 ವಿಶ್ವಕಪ್‌ಗೂ ಮುನ್ನ ನಾಯಕತ್ವದ ರೇಸ್‌ನಲ್ಲಿ ಗಿಲ್‌ ಹೆಸರು ಕೇಳಿಬಂದಿರಲಿಲ್ಲ. ಆದರೆ ಗಿಲ್ ಶಾರ್ಟ್ ಕಪ್ ನಂತರ ಜಿಂಬಾಬ್ವೆ ಸರಣಿಗೆ ಸ್ಟ್ಯಾಂಡ್-ಬೈ ನಾಯಕನಾಗಿ ಆಯ್ಕೆಯಾದರು. ಹಿರಿಯರು ಮತ್ತು ವಿಶ್ವಕಪ್ ವಿಜೇತ ತಂಡಕ್ಕೆ ವಿಶ್ರಾಂತಿ ನೀಡಿದ್ದರಿಂದ ಗಿಲ್ ಅವರನ್ನು ನಾಯಕನೆಂದು ಭಾವಿಸಲಾಗಿತ್ತು. ಆದರೆ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಬಳಿಕ ಭಾರತ ತಂಡದ ನಾಯಕತ್ವದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗಲಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಗಿಲ್ ಅವರನ್ನು ನಾಯಕತ್ವದ ಜವಾಬ್ದಾರಿಯಲ್ಲಿ ಅನುಭವ ಪಡೆಯುವ ಉದ್ದೇಶದಿಂದ ನೇಮಕ ಮಾಡಲಾಗಿದೆ ಎಂದು ಆಯ್ಕೆದಾರರು ವಿವರಿಸಿದ್ದಾರೆ. ಆದಾಗ್ಯೂ, ಟೆಸ್ಟ್‌ನಲ್ಲಿ ಉಪನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಗಿಲ್‌ ಅವರಿಗೆ ಜವಾಬ್ದಾರಿಯನ್ನು ನೀಡಲಾಗುವುದು ಎಂದು ತೋರುತ್ತದೆ. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಬಾಂಗ್ಲಾದೇಶದ ವಿರುದ್ಧದ ಸರಣಿಯೊಂದಿಗೆ ಗಿಲ್ ಸುದೀರ್ಘ ಸ್ವರೂಪದಲ್ಲಿ ಉಪನಾಯಕನಾಗಿಯೂ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಗಿಲ್ ಎಲ್ಲಾ ಮೂರು ಮಾದರಿಗಳಲ್ಲಿ ಉಪನಾಯಕನಾಗಿ ಆಯ್ಕೆಯಾಗಲಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಬುಮ್ರಾ ತಮ್ಮ ನಾಯಕತ್ವದ ಆಸೆಯನ್ನು ಬಹಿರಂಗಪಡಿಸಿದ್ದಾರೆ. ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲು ಇಚ್ಛಿಸುತ್ತೇನೆ ಎಂದು ಸೂಚನೆ ನೀಡಿದರು. ವೇಗದ ಬೌಲರ್‌ಗಿಂತ ಉತ್ತಮವಾಗಿ ಆಟವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ವೇಗಿ ನಾಯಕನಾದರೆ ಉತ್ತಮ ಫಲಿತಾಂಶ ಬರುತ್ತದೆ. ಈ ಕಾಮೆಂಟ್‌ಗಳು ನಡೆದ ಕೆಲವೇ ಗಂಟೆಗಳಲ್ಲಿ ಗಿಲ್ ಟೆಸ್ಟ್‌ನಲ್ಲೂ ಉಪನಾಯಕರಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಗಳು ಬಂದವು ಎಂಬುದು ಗಮನಾರ್ಹ. ಇದನ್ನೂ ಓದಿ: ಇದೇ ವೇಳೆ ಇಂದಿನಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದಲ್ಲಿ ಬುಮ್ರಾ ವಿಶ್ರಾಂತಿ ಪಡೆದಿದ್ದಾರೆ. ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಸರಣಿಗೆ ಬುಮ್ರಾ ಮರಳಲಿದ್ದಾರೆ. ಅಕ್ಟೋಬರ್‌ನಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಲಂಕಾ ಸರಣಿಯಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1371.txt b/zeenewskannada/data1_url7_500_to_1680_1371.txt new file mode 100644 index 0000000000000000000000000000000000000000..56d234fe6cabd0857cf689a0e99f6d0c1e948e34 --- /dev/null +++ b/zeenewskannada/data1_url7_500_to_1680_1371.txt @@ -0,0 +1 @@ +ಗಂಭೀರ್‌ ಮುಖ್ಯ ಕೋಚ್‌ ಆಗಿ ಮುಂದುವರೆಯುವುದು ದೊಡ್ಡ ಟಾಸ್ಕ್‌: ಶಾಕಿಂಗ್‌ ಹೇಳಿಕೆ ಕೊಟ್ಟ ರವಿಶಾಸ್ತ್ರಿ... : ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಅವರ ಅಧಿಕಾರದಲ್ಲಿ ಟೀಂ ಇಂಡಿಯಾ ಉತ್ತಮ ಫಲಿತಾಂಶಗಳನ್ನು ಸಾಧಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದೆ ಇರುವ ದೊಡ್ಡ ಕೆಲಸವೆಂದರೆ ಆಟಗಾರರನ್ನು ಸಮನ್ವಯಗೊಳಿಸುವುದು ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. :ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಅವರ ಅಧಿಕಾರದಲ್ಲಿ ಟೀಂ ಇಂಡಿಯಾ ಉತ್ತಮ ಫಲಿತಾಂಶಗಳನ್ನು ಸಾಧಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದೆ ಇರುವ ದೊಡ್ಡ ಕೆಲಸವೆಂದರೆ ಆಟಗಾರರನ್ನು ಸಮನ್ವಯಗೊಳಿಸುವುದು ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಗೌತಮ್ ಗಂಭೀರ್ ತಂಡದಲ್ಲಿರುವ ಹಲವರ ಸಮಕಾಲೀನ. ಅವರು ಐಪಿಎಲ್‌ನಲ್ಲಿ ಮೆಂಟರ್ ಆಗಿ ಯಶಸ್ಸನ್ನು ಗಳಿಸಿದವರು,ಇನ್ನೂ ಯುವಕನಾಗಿರುವ ಅವರು ಹೊಸ ಆಲೋಚನೆಗಳೊಂದಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಂಭೀರ್ ಭಾರತ ತಂಡದ ಹಲವು ಆಟಗಾರರೊಂದಿಗೆ ಸಂಪರ್ಕ ಹೊಂದಿದ್ದಾರೆ. ತಂಡದ ಎಲ್ಲಾ ಆಟಗಾರರು ಐಪಿಎಲ್ ಆಡುತ್ತಿದ್ದಾರೆ." ಇದನ್ನೂ ಓದಿ: ಗಂಭೀರ್ ಅವರ ಕೋಚಿಂಗ್ ತುಂಬಾ ಸರಳವಾಗಿದೆ. ಅವರಿಗೆ ತಮ್ಮದೇ ಆದ ಆಲೋಚನೆಗಳಿವೆ. ಆದರೆ ಕೋಚ್ ಆಗಿ ಆಟಗಾರರನ್ನು ಸಮನ್ವಯಗೊಳಿಸುವುದು ಬಹಳ ಮುಖ್ಯ. ಇದಕ್ಕೆ ಗಂಭೀರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆಟಗಾರರ ಸಾಮರ್ಥ್ಯ, ದೌರ್ಬಲ್ಯ ಮತ್ತು ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದು ಗಂಭೀರ್‌ ಮುಂದಿರುವ ಮಹತ್ವದ ಕೆಲಸ ಎಂದು ನಾನು ಭಾವಿಸುತ್ತೇನೆ. ಈ ಕಾರ್ಯವು ಅವರಿಗೆ ತುಂಬಾ ಕಷ್ಟಕರವಾಗಿರುವುದಿಲ್ಲ" ಎಂದು ರವಿಶಾಸ್ತ್ರಿ ಹೇಳಿದ್ದಾರೆ. ರವಿಶಾಸ್ತ್ರಿ ಅವರು 2021 ರ ಟಿ20 ವಿಶ್ವಕಪ್ ವರೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಪಂದ್ಯಾವಳಿಯು ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿಯ ನಾಯಕತ್ವದ ವೃತ್ತಿಜೀವನವನ್ನು ಕೊನೆಗೊಳಿಸಿತು. ಬಳಿಕ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. T20 ವಿಶ್ವಕಪ್ 2024 ಗೆಲುವಿನೊಂದಿಗೆ ಅವರ ಅಧಿಕಾರಾವಧಿಯು ಕೊನೆಗೊಂಡಿತು. ಬಿಸಿಸಿಐ ಹೊಸ ಕೋಚ್ ಆಗಿ ಗಂಭೀರ್ ಅವರನ್ನು ಆಯ್ಕೆ ಮಾಡಿದೆ. ಶ್ರೀಲಂಕಾ ಭೇಟಿಯೊಂದಿಗೆ ಅವರು ತಮ್ಮ ಕರ್ತವ್ಯವನ್ನು ವಹಿಸಿಕೊಳ್ಳಲಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಜುಲೈ 27 ರಂದು ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1372.txt b/zeenewskannada/data1_url7_500_to_1680_1372.txt new file mode 100644 index 0000000000000000000000000000000000000000..88804d57befc5f8e335c6f86322c3932fc3341d2 --- /dev/null +++ b/zeenewskannada/data1_url7_500_to_1680_1372.txt @@ -0,0 +1 @@ +ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಸ್ಟಾರ್‌ ಬೌಲರ್‌ʼಗೆ ಗಂಭೀರ ಗಾಯ! ಟೂರ್ನಿಯಿಂದ ಹೊರಕ್ಕೆ..! : 2024ರ ಟಿ20 ವಿಶ್ವಕಪ್‌ʼನ ಭಾಗವಾಗಿದ್ದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಬೌಲಿಂಗ್‌ ಪಡೆಯನ್ನು ಮುನ್ನಡೆಸುವ ಹಂತದಲ್ಲಿದ್ದರು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಸಿರಾಜ್ ಅಭ್ಯಾಸದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. : ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲು ಟಿ20 ಹಾಗೂ ನಂತರ ಏಕದಿನ ಪಂದ್ಯಗಳನ್ನು ಆಡಲಿದೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಪಂದ್ಯವಾಗಿದೆ. ಜುಲೈ 27ರಿಂದ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ. ಆದರೆ ಹೀಗಿರುವಾಗಲೇ ಟೀಂ ಇಂಡಿಯಾದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಗಾಯಗೊಂಡಿದ್ದಾರೆ. ಇದನ್ನೂ ಓದಿ: 2024ರ ಟಿ20ʼನ ಭಾಗವಾಗಿದ್ದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಬೌಲಿಂಗ್‌ ಪಡೆಯನ್ನು ಮುನ್ನಡೆಸುವ ಹಂತದಲ್ಲಿದ್ದರು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಸಿರಾಜ್ ಅಭ್ಯಾಸದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಿದ್ದು, ಜುಲೈ 27ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಸಿರಾಜ್ ಪಾಲ್ಗೊಳ್ಳುವುದು ಅನುಮಾನ ಎಂದು ತಂಡದ ಆಡಳಿತ ಮಂಡಳಿ ಹೇಳುತ್ತಿದೆ. ಸಿರಾಜ್ ಬದಲಿಗೆ ಯಾರು?ಈ ಪ್ರವಾಸದ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೇವಲ ಮೂವರು ವೇಗದ ಬೌಲರ್‌ʼಗಳೊಂದಿಗೆ ಶ್ರೀಲಂಕಾಕ್ಕೆ ಆಗಮಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಖಲೀಲ್ ಅಹ್ಮದ್ ಮತ್ತು ಅರ್ಷದೀಪ್ ಸಿಂಗ್ ಅವರೊಂದಿಗೆ ಸಿರಾಜ್ ಬದಲಿಗೆ ಅವೇಶ್ ಖಾನ್ ಅಥವಾ ಮುಖೇಶ್ ಕುಮಾರ್ ಅವರಲ್ಲಿ ಒಬ್ಬರು ಆಡುವ ಸಾಧ್ಯತೆಯಿದೆ. ಇದನ್ನೂ ಓದಿ: ಭಾರತೀಯ T20 ತಂಡ:ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್‌, ಮೊಹಮ್ಮದ್ ಸಿರಾಜ್, ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1373.txt b/zeenewskannada/data1_url7_500_to_1680_1373.txt new file mode 100644 index 0000000000000000000000000000000000000000..16be5763e2638f8f37ad2e6c54656cc53fa55c6d --- /dev/null +++ b/zeenewskannada/data1_url7_500_to_1680_1373.txt @@ -0,0 +1 @@ +22 ಸಿಕ್ಸರ್‌, 36 ಬೌಂಡರಿ ಬಾರಿಸಿ ಅಬ್ಬರಿಸಿದ ದಾಂಡಿಗ..! ಧೋನಿ ಶಿಷ್ಯನ ಬ್ಯಾಟಿಂಗ್‌ ಕ್ರೇಜ್‌ʼಗೆ ಕ್ರಿಕೆಟ್‌ ಲೋಕವೇ ಫಿದಾ : ಈ ಮಹತ್ವದ ಪಂದ್ಯದಲ್ಲಿ 40ರ ಹರೆಯದ ಡುಪ್ಲೆಸಿಸ್ ರನ್‌ʼಗಳ ಮಹಾಪೂರವನ್ನೇ ಹರಿಸಿದ್ದರು. ಇದುವರೆಗೆ 7 ಪಂದ್ಯಗಳನ್ನಾಡಿದ್ದು 375 ರನ್ ಗಳಿಸಿದ್ದಾರೆ. ಡುಪ್ಲೆಸಿಸ್ ಅವರ ಬ್ಯಾಟಿಂಗ್ ಸರಾಸರಿ 53.57 ಆಗಿದ್ದರೆ ಸ್ಟ್ರೈಕ್ ರೇಟ್ 170 ಮೀರಿದೆ. :ಧೋನಿ ಶಿಷ್ಯ ಅಮೆರಿಕದ T20 ಲೀಗ್ 2024 ರಲ್ಲಿ ಅಬ್ಬರಿಸಿದ್ದಾರೆ ಆ ಆಟಗಾರ ಬೇರಾರು ಅಲ್ಲ, ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್‌ ನಾಯಕರಾಗಿರುವ ಫಾಫ್ ಡುಪ್ಲೆಸಿಸ್. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ನ್ಯೂಯಾರ್ಕ್ ವಿರುದ್ಧ ಬಲಗೈ ಬ್ಯಾಟ್ಸ್‌ಮನ್ 47 ಎಸೆತಗಳಲ್ಲಿ 72 ರನ್ ಗಳಿಸಿದ್ದಾರೆ. ಅವರ ಅದ್ಭುತ ಇನ್ನಿಂಗ್ಸ್‌ನಿಂದ ಟೆಕ್ಸಾಸ್ ಸೂಪರ್ ಕಿಂಗ್ಸ್ 9 ವಿಕೆಟ್‌ಗಳಿಂದ ಗೆದ್ದು ಚಾಲೆಂಜರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಇದನ್ನೂ ಓದಿ: ಈ ಮಹತ್ವದ ಪಂದ್ಯದಲ್ಲಿ 40ರ ಹರೆಯದರನ್‌ʼಗಳ ಮಹಾಪೂರವನ್ನೇ ಹರಿಸಿದ್ದರು. ಇದುವರೆಗೆ 7 ಪಂದ್ಯಗಳನ್ನಾಡಿದ್ದು 375 ರನ್ ಗಳಿಸಿದ್ದಾರೆ. ಡುಪ್ಲೆಸಿಸ್ ಅವರ ಬ್ಯಾಟಿಂಗ್ ಸರಾಸರಿ 53.57 ಆಗಿದ್ದರೆ ಸ್ಟ್ರೈಕ್ ರೇಟ್ 170 ಮೀರಿದೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಡುಪ್ಲೆಸಿಸ್ ಪಾತ್ರರಾಗಿದ್ದಾರೆ. ಡುಪ್ಲೆಸಿಸ್ ತಮ್ಮ ಬ್ಯಾಟ್‌ನಲ್ಲಿ ಇದುವರೆಗೆ 22 ಸಿಕ್ಸರ್ ಮತ್ತು 36 ಬೌಂಡರಿಗಳನ್ನು ಬಾರಿಸಿದ್ದಾರೆ. ಇದನ್ನೂ ಓದಿ: ಒಂದೆಡೆ ಮೇಜರ್ ಲೀಗ್ ಕ್ರಿಕೆಟ್ʼನಲ್ಲಿ ಡುಪ್ಲೆಸಿಸ್ ಪವಾಡ ಮಾಡಿದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಡುಪ್ಲೆಸಿಸ್ 2021 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಟಿ20 ಮತ್ತು ಏಕದಿನ ಮಾದರಿಯಲ್ಲಿ ಆಡಲು ಆಸಕ್ತಿ ತೋರಿದ್ದರೂ ದಕ್ಷಿಣ ಆಫ್ರಿಕಾದ ಆಯ್ಕೆಗಾರರು ಯಾವುದೇ ಮಾದರಿಯಲ್ಲಿ ಅವಕಾಶ ನೀಡುತ್ತಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1374.txt b/zeenewskannada/data1_url7_500_to_1680_1374.txt new file mode 100644 index 0000000000000000000000000000000000000000..756cc125aed44648eb4a95e98fbcec5bd6fcdc6e --- /dev/null +++ b/zeenewskannada/data1_url7_500_to_1680_1374.txt @@ -0,0 +1 @@ +ಶೆಫಾಲಿ-ಸ್ಮೃತಿ ಅಬ್ಬರಕ್ಕೆ ಮಣಿದ ಬಾಂಗ್ಲಾದೇಶ: ಅಬ್ಬರಿಸಿ ಗೆದ್ದ ಭಾರತ ವನಿತೆಯರ ತಂಡ ಏಷ್ಯಾಕಪ್‌ ಫೈನಲ್‌ ಪ್ರವೇಶ ' 2024: ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಭಾರತದ ಬೌಲರ್‌ʼಗಳು ಬಾಂಗ್ಲಾ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ' 2024: ಮಹಿಳಾ ಏಷ್ಯಾ ಕಪ್ 2024ರಲ್ಲಿ ಭಾರತ ತಂಡ ನಿರೀಕ್ಷೆಗೆ ತಕ್ಕಂತೆ ಬದುಕಿದೆ. ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ಬ್ಲೂ ಆರ್ಮಿ ಸೆಮಿಫೈನಲ್‌ʼನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಫೈನಲ್‌ʼಗೆ ಲಗ್ಗೆ ಇಟ್ಟಿದೆ. ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಕೇವಲ 80 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ 10 ವಿಕೆಟ್‌ʼಗಳಿಂದ ಸುಲಭವಾಗಿ ಗೆಲುವು ಸಾಧಿಸಿತು. ಇದನ್ನೂ ಓದಿ: ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಭಾರತದ ಬೌಲರ್‌ʼಗಳು ಬಾಂಗ್ಲಾ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಟೀಂ ಇಂಡಿಯಾ ಪರವಾಗಿ ರಾಧಾ ಯಾದವ್ ಮತ್ತು ರೇಣುಕಾ ಸಿಂಗ್ ತಲಾ 3 ವಿಕೆಟ್ ಪಡೆದರು. ಇದಲ್ಲದೇ ಪೂಜಾ ಮತ್ತು ದೀಪ್ತಿ ಖಾತೆಗೆ ತಲಾ ಒಂದೊಂದು ವಿಕೆಟ್ ಸೇರಿತ್ತು. ಶೆಫಾಲಿ-ಸ್ಮೃತಿ ಅಬ್ಬರ: ಭಾರತದಿಂದ ಅದ್ಭುತ ಬೌಲಿಂಗ್ ಕಂಡುಬಂದಿದ್ದು ಮಾತ್ರವಲ್ಲದೆ, ಇನ್ ಫಾರ್ಮ್ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಬ್ಯಾಟಿಂಗ್‌ʼನಲ್ಲೂ ಅಬ್ಬರಿಸಿದ್ದರು. ಶೆಫಾಲಿ ಅಜೇಯ 26 ರನ್ ಗಳಿಸಿದರೆ, ಸ್ಮೃತಿ ಅಜೇಯ 55 ರನ್ ಗಳಿಸಿದರು. ಮಂಧಾನ ಅವರ ಇನ್ನಿಂಗ್ಸ್‌ʼನಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದರು. ಈ ಇನ್ನಿಂಗ್ಸ್‌ನಿಂದಾಗಿ ಭಾರತ 10 ವಿಕೆಟ್‌ʼಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್‌ʼಗೆ ಪ್ರವೇಶ ನೀಡಿದೆ. ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ಎದುರು ಸೋತಿತ್ತು. ಇದರಿಂದಾಗಿ ಪಾಕ್ ತಂಡ ಅರ್ಹತೆ ಪಡೆಯಲು ಭಾರತದ ನೆರವು ಪಡೆಯಬೇಕಾಯಿತು. ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ತನ್ನೊಂದಿಗೆ ಪಾಕಿಸ್ತಾನ ಕೂಡ ಸೆಮಿಫೈನಲ್‌ʼಗೆ ಅರ್ಹತೆ ಪಡೆಯುವಂತೆ ಮಾಡಿದೆ. ಇದನ್ನೂ ಓದಿ: ಇನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಇನ್ನೇನು ಆರಂಭವಾಗಲಿದೆ. ಶ್ರೀಲಂಕಾವನ್ನು ಸೋಲಿಸುವಲ್ಲಿ ಪಾಕಿಸ್ತಾನ ತಂಡ ಯಶಸ್ವಿಯಾದರೆ ಫೈನಲ್‌ʼನಲ್ಲಿ ಡಬಲ್ ಡೋಸ್ ರೋಚಕತೆ ಸಿಗುವುದು ಪಕ್ಕಾ. ಜುಲೈ 30 ರಂದು ಫೈನಲ್ ಪಂದ್ಯ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1375.txt b/zeenewskannada/data1_url7_500_to_1680_1375.txt new file mode 100644 index 0000000000000000000000000000000000000000..d7777eeacfc4b5b42263f1b9afeaf34f3d6425ba --- /dev/null +++ b/zeenewskannada/data1_url7_500_to_1680_1375.txt @@ -0,0 +1 @@ +"ನನ್ನ ಪತಿ ಒಬ್ಬ ಮಹಿಳೆಯಿಂದ ಸುಖ ಪಡೆಯುತ್ತಿರಲಿಲ್ಲ..."- ಶಮಿಯ ವಿರುದ್ಧ ಮತ್ತೆ ಆರೋಪ ಮಾಡಿದ್ರಾ ಮಾಜಿ ಪತ್ನಿ ಹಸಿನ್ ಜಹಾನ್ : "ಕೆಲವೊಮ್ಮೆ ಮಗಳು ಕೂಡ ನನ್ನೊಂದಿಗೆ ಬಂದಾಗ, ಆಕೆಯನ್ನು ಮುದ್ದಿಸುತ್ತಾಳೆ. ಅವಳ ಬಳಿ ಇರುವ ಹಣ್ಣನ್ನು ತಿನ್ನಲು ಕೊಡುತ್ತಾಳೆ. ಬಡವರ ಪ್ರಾರ್ಥನೆ ಮತ್ತು ಪ್ರೀತಿಗೆ ಮಿತಿಯಿಲ್ಲ. ಅಲ್ಲಾಹನಿಗೆ ಧನ್ಯವಾದ. ಅನೇಕ ಬಡವರ ಪ್ರಾರ್ಥನೆಗಳು ನನ್ನೊಂದಿಗಿವೆ" ಎಂದು ಬರೆದಿದ್ದಾರೆ. :ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಶೀಘ್ರದಲ್ಲೇ ಮೈದಾನಕ್ಕೆ ಮರಳಗಿದ್ದಾರೆ. ಇನ್ನು ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ತಮ್ಮ ಹದಗೆಟ್ಟ ಸಂಬಂಧದ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ಹಸೀನ್ ಜಹಾನ್ ತರಕಾರಿ ಮಾರುವ ಮಹಿಳೆಯ ಜೊತೆಗಿನ ಫೋಟೋ ಒಂದನ್ನು ಹಂಚಿಕೊಂಡು, ಸುದೀರ್ಘ ಶೀರ್ಷಿಕೆ ಕೂಡ ಬರೆದಿದ್ದಾರೆ. ಇದನ್ನೂ ಓದಿ: ಜಾದವ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ಮಹಿಳೆಯ ಬಳಿ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸುತ್ತೇನೆ ಎಂದು ಹಸಿನ್ ಜಹಾನ್ ಬರೆದಿದ್ದಾರೆ. "ಇಲ್ಲಿಂದ ತರಕಾರಿ, ಹಣ್ಣುಗಳನ್ನು ಖರೀದಿಸಿ ಹಲವು ವರ್ಷಗಳೇ ಕಳೆದಿವೆ. ಈ ಮಹಿಳೆಗೆ ನನ್ನ ಗುರುತು ಸಿಗಲಿಕ್ಕಿಲ್ಲ. ಆದರೆ ಆಕೆ ನನ್ನನ್ನು ನೋಡಿ ತುಂಬಾ ಸಂತೋಷಪಡುತ್ತಾಳೆ. ನಾನು ಆ ದಾರಿಯಲ್ಲಿ ಹಾದು ಹೋದರೆ, ಸಂತೋಷದಿಂದ ನನ್ನನ್ನು ಕರೆದು ಕುಳಿತುಕೊಳ್ಳಲು ಹೇಳುತ್ತಾಳೆ. ಕುಳಿತುಕೊಳ್ಳಲು ಏನೂ ಇಲ್ಲದಿದ್ದರೆ, ಬಕೆಟ್ ಅನ್ನು ತಲೆಕೆಳಗಾಗಿಸಿ ಇಲ್ಲಿ ಕುಳಿತುಕೊಳ್ಳಿ ಅನ್ನುತ್ತಾಳೆ. ಆಗ ಅವಳು ತನ್ನ ಬಗ್ಗೆ ಹೇಳಿಕೊಂಡು ಸಂತೋಷಪಡುತ್ತಾಳೆ" ಎಂದಿದ್ದಾರೆ. "ಕೆಲವೊಮ್ಮೆ ಮಗಳು ಕೂಡ ನನ್ನೊಂದಿಗೆ ಬಂದಾಗ, ಆಕೆಯನ್ನು ಮುದ್ದಿಸುತ್ತಾಳೆ. ಅವಳ ಬಳಿ ಇರುವ ಹಣ್ಣನ್ನು ತಿನ್ನಲು ಕೊಡುತ್ತಾಳೆ. ಬಡವರ ಪ್ರಾರ್ಥನೆ ಮತ್ತು ಪ್ರೀತಿಗೆ ಮಿತಿಯಿಲ್ಲ. ಅಲ್ಲಾಹನಿಗೆ ಧನ್ಯವಾದ. ಅನೇಕ ಬಡವರ ಪ್ರಾರ್ಥನೆಗಳು ನನ್ನೊಂದಿಗಿವೆ" ಎಂದು ಬರೆದಿದ್ದಾರೆ. "ಒಂದೊಮ್ಮೆ ನನ್ನಲ್ಲಿ ಈಕೆ ಕೇಳಿದಳು... ನಿನ್ನ ಗಂಡ ನಿನ್ನನ್ನು ತುಂಬಾ ಪ್ರೀತಿಸುತ್ತಿರಬೇಕು, ಅದಕ್ಕೇ ನಿನ್ನ ಮುಖದ ತುಂಬಾ ನಗುವಿದೆ? ಎಂದು... ಅದಕ್ಕೆ ನಾನು ಇಲ್ಲ ಅಂದೆ, ನನ್ನ ಪತಿ ಒಬ್ಬ ಮಹಿಳೆಯಿಂದ ಸುಖ ಪಡೆಯುತ್ತಿರಲಿಲ್ಲ. ಹೆಣ್ತನದ ಕಾರಣದಿಂದ ಅವನು ನನ್ನನ್ನು ಮತ್ತು ನನ್ನ ಮಗಳನ್ನು ತೊರೆದಿದ್ದಾನೆ" ಎಂದು ಹೇಳಿರುವುದಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಸಿನ್ ಜಹಾನ್ ಈ ಪೋಸ್ಟ್‌ ಶೇರ್‌ ಮಾಡುವ ಮೂಲಕ ಮತ್ತೊಮ್ಮೆ ಶಮಿಯ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ದಾಂಪತ್ಯ ದ್ರೋಹದ ಆರೋಪ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1376.txt b/zeenewskannada/data1_url7_500_to_1680_1376.txt new file mode 100644 index 0000000000000000000000000000000000000000..373522b8f08015097ba583a93b30a40f0ffa90a4 --- /dev/null +++ b/zeenewskannada/data1_url7_500_to_1680_1376.txt @@ -0,0 +1 @@ +ಆರ್‌ ಸಿ ಬಿ ತಂಡಕ್ಕೆ ರೋಹಿತ್ ಶರ್ಮಾ ನಾಯಕ!? ಮುಂಬೈ ತೊರೆದ ಹಿಟ್‌ ಮ್ಯಾನ್...‌ ಎಲ್ಲಾ ತಂಡಗಳಲ್ಲಿ ಢವಢವ ಶುರು : ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್‌ ಮತ್ತು ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮೇಲೆ ಕಣ್ಣಿಟ್ಟಿದ್ದು, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಕಸರತ್ತು ನಡೆಸುವ ಸಾಧ್ಯತೆ ಇದೆ. :ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಸೀಸನ್‌ʼಗೆ ಮುಂಚಿತವಾಗಿ ಮೆಗಾ ಹರಾಜಿಗೆ ಸಾಕ್ಷಿಯಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳು ಸದ್ಯ ಉತ್ತಮ ನಾಯಕತ್ವದೊಂದಿದೆ ತೃಪ್ತವಾಗಿವೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್‌ ತಂಡದಲ್ಲಿ ಹೊಸ ನಾಯಕನನ್ನು ಹುಡುಕುವ ಸಾಧ್ಯತೆಯಿದೆ. ಇದನ್ನೂ ಓದಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್‌ ಮತ್ತು ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮೇಲೆ ಕಣ್ಣಿಟ್ಟಿದ್ದು, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಕಸರತ್ತು ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಕಳೆದ ತಿಂಗಳು T20 ವಿಶ್ವಕಪ್ ಗೆದ್ದ ನಂತರ ರೋಹಿತ್, ಆರ್‌ ಸಿ ಬಿ ತಂಡಕ್ಕೆ ಆಗಮಿಸಲಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಷ್ಟೇ ಅಲ್ಲದೆ, ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿರುವ ಬೆಂಗಳೂರು ರೋಹಿತ್ʼಗೆ ಆ ಸ್ಥಾನ ನೀಡಲಿದೆ ಎಂದು ಹೇಳಲಾಗುತ್ತಿದೆ. ಒಂದು ಈ ವದಂತಿಯಂತೆಯೇ ರೋಹಿತ್‌ ಆರ್‌ ಸಿಬಿ ತಂಡದ ಕ್ಯಾಪ್ಟನ್‌ ಆದರೆ, ಕೊಹ್ಲಿ-ಶರ್ಮಾ ಜೋಡಿ ಐಪಿಎಲ್‌ʼನಲ್ಲಿ ಮೋಡಿ ಮಾಡೋದು ಗ್ಯಾರಂಟಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1377.txt b/zeenewskannada/data1_url7_500_to_1680_1377.txt new file mode 100644 index 0000000000000000000000000000000000000000..88c6700be9f39cf507d6ee26199484a248adbcae --- /dev/null +++ b/zeenewskannada/data1_url7_500_to_1680_1377.txt @@ -0,0 +1 @@ +ಸೇರಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾನೆ ಟೀಂ ಇಂಡಿಯಾ ಈ ಯುವ ಬ್ಯಾಟ್ಸ್‌ʼಮನ್... ಯಾರವರು? : ನಿತೀಶ್ ರೆಡ್ಡಿ, ಸನ್‌ರೈಸರ್ಸ್ ಹೈದರಾಬಾದ್‌ ಪರ ಲೀಗ್‌ʼನಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬ್ಯಾಟ್ ಮತ್ತು ಬಾಲ್‌ʼನೊಂದಿಗೆ ಸಮಾನವಾಗಿ ಕೊಡುಗೆ ನೀಡಿದ್ದ ಅವರು, ಋತುವಿನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದಿದ್ದರು. :ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಆಡಿದ ಅನುಭವದ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಆಲ್‌ರೌಂಡರ್ ನಿತೀಶ್ ರೆಡ್ಡಿ ಮಾತನಾಡಿದ್ದಾರೆ. ಹೈದರಾಬಾದ್ ಆಲ್‌ʼರೌಂಡರ್ ನಿತೀಶ್ ರೆಡ್ಡಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಅತ್ಯುತ್ತಮ ಯುವ ಆಟಗಾರರಲ್ಲಿ ಒಬ್ಬರಾಗಿದ್ದರು. ಇದನ್ನೂ ಓದಿ: , ಸನ್‌ರೈಸರ್ಸ್ ಹೈದರಾಬಾದ್‌ ಪರ ಲೀಗ್‌ʼನಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬ್ಯಾಟ್ ಮತ್ತು ಬಾಲ್‌ʼನೊಂದಿಗೆ ಸಮಾನವಾಗಿ ಕೊಡುಗೆ ನೀಡಿದ್ದ ಅವರು, ಋತುವಿನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದಿದ್ದರು. ಇನ್ನು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಮೇಲಿನ ಅಭಿಮಾನದ ಬಗ್ಗೆ ಮಾತನಾಡಿದ ನಿತೀಶ್ ರೆಡ್ಡಿ, "ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದೊಡ್ಡ ಅಭಿಮಾನಿ. 2023 ರಲ್ಲಿ ಕೊಹ್ಲಿ ಜೊತೆ ಆಟೋಗ್ರಾಫ್ ಮತ್ತು ಫೋಟೋ ತೆಗೆದುಕೊಂಡಿದ್ದೆ. ಪಂದ್ಯದ ನಂತರದ ಹ್ಯಾಂಡ್‌ಶೇಕ್ ಸಮಯದಲ್ಲಿ ಕೊಹ್ಲಿ ನನ್ನ ಹೆಸರನ್ನು ನೆನಪಿಸಿಕೊಂಡರು" ಎಂದು ಹೇಳಿದ್ದಾರೆ. "ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನನ್ನ ಫೇವರೇಟ್ . ನಾನು ಕಳೆದ 10 ವರ್ಷಗಳಿಂದ ಯ ದೊಡ್ಡ ಅಭಿಮಾನಿಯಾಗಿದ್ದೇನೆ. 2023 ರಲ್ಲಿ, ನನಗೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆಗ ಶೇಕ್‌ ಹ್ಯಾಂಡ್‌ ಮಾಡಲು ಅವಕಾಶ ಸಿಕ್ಕರೆ ಸಾಕು ಎಂದು ಭಾವಿಸಿದ್ದೆ" ಎಂದಿದ್ದಾರೆ. ಇದನ್ನೂ ಓದಿ: "2024ರಲ್ಲಿ, ವಿರಾಟ್ ಕೊಹ್ಲಿ ನನ್ನ ಆಟವನ್ನು ಗಮನಿಸಬೇಕೆಂದು ಆರ್‌ಸಿಬಿ ವಿರುದ್ಧ ಉತ್ತಮವಾಗಿ ಆಡಬೇಕೆಂದು ನಾನು ಬಯಸಿದ್ದೆ. ಆ ಪಂದ್ಯದಲ್ಲಿ ನಾನು ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೂ, ಪಂದ್ಯದ ನಂತರದ ಹ್ಯಾಂಡ್‌ಶೇಕ್ ಸಮಯದಲ್ಲಿ ಅವರು ನನ್ನ ಹೆಸರನ್ನು ನೆನಪಿಸಿಕೊಂಡರು. ಅದು ನನಗೆ ಬಹಳಷ್ಟು ಖುಷಿ ನೀಡಿತು" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1378.txt b/zeenewskannada/data1_url7_500_to_1680_1378.txt new file mode 100644 index 0000000000000000000000000000000000000000..7e7c14dbca4f8de8a26b755f4631157e3eee36f1 --- /dev/null +++ b/zeenewskannada/data1_url7_500_to_1680_1378.txt @@ -0,0 +1 @@ +ತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋ ತನ್ನ ತಾಯಿಯ ಆಸೆಯಂತೆ ಸಹೋದರಿಯನ್ನೇ ಮದುವೆಯಾದ ಕ್ರಿಕೆಟಿಗ ಈತ. ಅದು ಕೂಡಾ ತನಗಿಂತ ಬಹಳ ಕಿರಿಯ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದು, ಇದೀಗ ಇವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬೆಂಗಳೂರು :ಕ್ರಿಕೆಟ್, ಸಿನಿಮಾ ಅಥವಾ ಸಾರ್ವಜನಿಕ ಜೀವನ ಯಾವುದೇ ಆಗಲಿ ಸೆಲೆಬ್ರಿಟಿ ಅಂದ ಕೂಡಲೇ ಅವರ ವೈಯಕ್ತಿಕ ಬದುಕಿನ ಸಾಮಾನ್ಯವಾಗಿ ಕುತೂಹಲ ಇರುತ್ತದೆ. ಅವರ ಬಾಲ್ಯ, ವಿದ್ಯಾಭ್ಯಾಸ, ತಂದೆ ತಾಯಿ, ಹೆಂಡತಿ, ಮಕ್ಕಳು ಹೀಗೆ ಪ್ರತಿಯೊಂದು ವಿಚಾರದ ಬಗ್ಗೆ ತಿಳಿದುಕೊಳ್ಳುವ ತವಕ ಜನರಿಗೆ ಹೆಚ್ಚು ಇರುತ್ತದೆ.ಈ ಪೈಕಿ ಕೆಲವರ ಬದುಕು ಎಲ್ಲರಿಗೂ ಮಾರ್ಗದರ್ಶನದಂತೆ ಇದ್ದರೆ,ಇನ್ನು ಕೆಲವರ ಬದುಕು ಆಶ್ಚರ್ಯಕರವಾಗಿ ಇರುತ್ತದೆ.ಹಾಗೆಯೇ ನಾವು ಇಂದು ಹೇಳುತ್ತಿರುವ ಕ್ರಿಕೆಟಿಗನ ಬದಕಿನ ಕತೆ ಕೂಡಾ. ನಾವಿಲ್ಲಿ ಮಾತನಾಡುತ್ತಿರುವುದು ಪಾಕಿಸ್ತಾನದ ಅತ್ಯುತ್ತಮ ಆಲ್‌ರೌಂಡರ್‌ ಗಳಲ್ಲಿ ಒಬ್ಬರಾಗಿದ್ದ ಅಬ್ದುಲ್ ರಜಾಕ್ ಬಗ್ಗೆ.ಪಾಕ್ ಕ್ರಿಕೆಟಿನಲ್ಲಿ ದೊಡ್ಡ ಹೆಸರು.ಹಾಗೆಯೇ ಇವರ ವಯ್ಯಕ್ತಿಕ ಬದುಕು ಕೂಡಾ ಚರ್ಚೆಗೆ ಗ್ರಾಸವಾಗಿತ್ತು.ಯಾಕೆಂದರೆ ಅಬ್ದುಲ್ ರಜಾಕ್ ತನ್ನ ಸೋದರಿ ಆಯೇಷಾಳನ್ನು ಮದುವೆಯಾಗಿದ್ದಾರೆ.ಮಾತ್ರವಲ್ಲ ಅಬ್ದುಲ್ ರಜಾಕ್ ಮತ್ತು ಆಯೇಷಾ ನಡುವೆ ದೊಡ್ಡ ಮಟ್ಟದ ವಯಸ್ಸಿನ ಅಂತರ ಕೂಡಾ ಇದೆ. ಇದನ್ನೂ ಓದಿ : ಅಬ್ದುಲ್ ರಜಾಕ್ ಅವರ ಹಳೆಯ ವಿಡಿಯೋ ವೈರಲ್ :ಅಬ್ದುಲ್ ರಜಾಕ್ ಆಯೇಷಾಳನ್ನು ಮದುವೆಯಾಗಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತು. ಅಬ್ದುಲ್ ರಝಾಕ್ ಜಿತೆಗೆ ಅವರ ತಾಯಿ ಮಾಡುವೆ ವಿಚಾರ ಪ್ರಸ್ತಾಪ ಮಾಡಿದಾಗ ಆಯೆಷಾ ಇನ್ನು ಪುಟ್ಟ ಹುಡುಗಿಯಂತೆ. ಅಬ್ದುಲ್ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದಂತೆ ತನ್ನ ತಂಗಿಯ ಮಗಳಾದನೀನು ಮದುವೆಯಾಗಬೇಕು ಎಂದು ಅಬ್ದುಲ್ ರಜಾಕ್ ತಾಯಿ ಹೇಳಿದ್ದರಂತೆ.ಈ ಬಗ್ಗೆ ಅಬ್ದುಲ್ ರಜಾಕ್ ನೀಇದ ವಿವರಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. पाकिस्तान क्रिकेटर अब्दुल रज्जाक के निकाह की स्टोरी: 'आयशा बहुत छोटी थी" — (@) ಇದನ್ನೂ ಓದಿ : ತಾಯಿಯ ಕೊನೆ ಆಸೆ ಈಡೇರಿಸಿದ ಮಗ :ಮದುವೆಯ ಸಮಯದಲ್ಲಿ ಆಯೇಷಾ ತುಂಬಾ ಚಿಕ್ಕವಳಾಗಿದ್ದಳು ಎಂದು ಅಬ್ದುಲ್ ರಜಾಕ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ತಾಯಿಯ ಆಸೆ ಮತ್ತು ಸಲಹೆ ಮೇರೆಗೆ ಆಯೇಷಾಳನ್ನು ಮದುವೆಯಾಗಲು ನಿರ್ಧರಿಸಿದ್ದರು.ಅಬ್ದುಲ್ ರಜಾಕ್ ಅವರ ತಾಯಿ 1999 ರ ವಿಶ್ವಕಪ್ ನಂತರ ನಿಧನರಾದರು.ಇದಾದ ನನತ್ರ ತಾಯಿಯ ಕೊನೆ ಆಸೆ ಈಡೇರಿಸಬೇಕು ಎನ್ನುವ ಕಾರಣಕ್ಕೆ ತನಗಿಂತ ಬಹಳ ಕಿರಿಯವಳಾದ ಆಯೆಷಾ ಜೊತೆ ಮದುವೆಯಾಗುತ್ತಾರೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1379.txt b/zeenewskannada/data1_url7_500_to_1680_1379.txt new file mode 100644 index 0000000000000000000000000000000000000000..cd0b740d0e4c6acc151489119cc19fbab843efdf --- /dev/null +++ b/zeenewskannada/data1_url7_500_to_1680_1379.txt @@ -0,0 +1 @@ +ಅಪ್ಪ ನಿವೃತ್ತಿಯಾಗ್ತಿದ್ದಂತೆ ಮಗ ಫೀಲ್ಡ್‌ʼಗಿಳಿಯಲು ರೆಡಿ... ಈ ಟೂರ್ನಿ ಮೂಲಕ ದ್ರಾವಿಡ್‌ ಪುತ್ರ ಕ್ರಿಕೆಟ್‌ʼಗೆ ಭರ್ಜರಿ ಎಂಟ್ರಿ : ಭಾರತ ತಂಡದ ಮಾಜಿ ಮುಖ್ಯ ಕೋಚ್ ಹಾಗೂ ನಾಯಕ ರಾಹುಲ್ ದ್ರಾವಿಡ್ ಅವರು ಇತ್ತೀಚಿಗಷ್ಟೇ ನಡೆದ ವಿಶ್ವಕಪ್ ನಲ್ಲಿ ತಮ್ಮ ಕೋಚ್ ವೃತ್ತಿಯಿಂದ ನಿವೃತ್ತಿ ಹೊಂದಿದರು. ಇದೀಗ ಅವರ ನಿವೃತ್ತಿ ನಂತರ ಅವರ ಮಗ ಫೀಲ್ಡಿಗಿಳಿಯಲು ಸಿದ್ದರಾಗಿದ್ದಾರೆ. :ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ಮುಂಬರುವ T20 ಟೂರ್ನಿಯಲ್ಲಿ ಕ್ರಿಕೆಟ್ ಗೆ ಭರ್ಜರಿ ಎಂಟ್ರಿ ಕೊಡಲಿದ್ದಾರೆ. ಮೊನ್ನೆ ಅಷ್ಟೇ ರಾಹುಲ್ ದ್ರಾವಿಡ್ ತಮ್ಮ ಮುಖ್ಯ ಕೋಚ್ ವೃತ್ತಿಗೆ ವಿದಾಯ ಘೋಷಿಸಿದರು, ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಮ್ಮ ಮಗ ಸಮಿತ್ ಕ್ರಿಕೆಟ್ ವೃತ್ತಿಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೊಟ್ಟಿದ್ದಾರೆ. ಇದನ್ನು ಓದಿ : ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ T20 ಹರಾಜು ಜುಲೈ 25 ರಂದು ಬೆಂಗಳೂರಿನ ಐಕಾನಿಕ್ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು, ಆಟಗಾರರ ಹರಾಜಿನಲ್ಲಿ ಮೈಸೂರು ವಾರಿಯರ್ಸ್ ತಂಡ ಸಮಿತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಅವರ ಪುತ್ರ ಈ ಮೂಲಕ T20 ಅಲ್ಲಿ ಮೈಸೂರು ವಾರಿಯರ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಬರುವ ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೂಪಿಯಲ್ಲಿ T20 ಅಲ್ಲಿ ಮೈಸೂರು ವಾರಿಯರ್ ತಂಡದಲ್ಲಿ ಆಡಲಿದ್ದು, ಮೈಸೂರು ವಾರಿಯರ್ಸ್ ಯುವ ವೇಗದ ಬೌಲರ್ ಅನ್ನು 0.5 ಲಕ್ಷಗಳ ಸಾಧಾರಣ ಮೊತ್ತಕ್ಕೆ ಪಡೆದುಕೊಂಡಿತು ಇದನ್ನು ಓದಿ : ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ T20 ನ ಮೂರನೇ ಆವೃತ್ತಿಯು ಆಗಸ್ಟ್ 15 ರಂದು ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಲೈವ್ ಪ್ರಸಾರಗಳು ಲಭ್ಯವಿವೆ, ಜೊತೆಗೆ ಫ್ಯಾನ್‌ಕೋಡ್‌ನಲ್ಲಿ ಸ್ಟ್ರೀಮಿಂಗ್ ಆಯ್ಕೆಗಳು ಲಭ್ಯವಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_138.txt b/zeenewskannada/data1_url7_500_to_1680_138.txt new file mode 100644 index 0000000000000000000000000000000000000000..8706666182ef942dcc57fbb952e13311695bc718 --- /dev/null +++ b/zeenewskannada/data1_url7_500_to_1680_138.txt @@ -0,0 +1 @@ +ಭೂಕಂಪಕ್ಕೆ ನಲುಗಿದ 5.6 ಅಸ್ಸಾಂನ ಗೌಹಾತಿ, ಮೇಘಾಲಯದ ಶಿಲ್ಲಾಂಗ್ ಬುಧವಾರದಂದು ಅಸ್ಸಾಂನ ಗುವಾಹಟಿ ಮತ್ತು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್ ಎಂದು ತಿಳಿದುಬಂದಿದೆ. ನವದೆಹಲಿ:ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪವು ಮ್ಯಾನ್ಮಾರ್‌ನಲ್ಲಿ ಸಂಜೆ 6:43 ಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ. ಬುಧವಾರದಂದು ಅಸ್ಸಾಂನ ಗುವಾಹಟಿ ಮತ್ತು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕಂಪನದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್ ಎಂದು ತಿಳಿದುಬಂದಿದೆ. : 5.6, : 29/05/2024 18:43:26 , : 23.46 , : 94.54 , : 110 , : . — (@NCS_Earthquake) ಭೂಕಂಪಗಳ ರಾಷ್ಟ್ರೀಯ ಕೇಂದ್ರ () ಪ್ರಕಾರ, 23.46 ಉತ್ತರ ಅಕ್ಷಾಂಶ ಮತ್ತು 94.54 ಪೂರ್ವ ರೇಖಾಂಶದಲ್ಲಿ ಮೇಲ್ಮೈಯಿಂದ 110 ಕಿಲೋಮೀಟರ್ ಕೆಳಗೆ ಭೂಕಂಪನ ಹುಟ್ಟಿಕೊಂಡಿದೆ ಎನ್ನಲಾಗಿದೆ. ಇದೇ ವೇಳೆ ಯಾವುದೇ ಆಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಗಳು ಹೇಳಿವೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1380.txt b/zeenewskannada/data1_url7_500_to_1680_1380.txt new file mode 100644 index 0000000000000000000000000000000000000000..66609cbf16183c79e0eae13d46a6ed4e35aba54f --- /dev/null +++ b/zeenewskannada/data1_url7_500_to_1680_1380.txt @@ -0,0 +1 @@ +ರಾಹುಲ್ ದ್ರಾವಿಡ್, ರವಿಶಾಸ್ತ್ರಿ ಅಥವಾ ಗ್ಯಾರಿ ಕರ್ಸ್ಟನ್...? ಟೀಂ ಇಂಡಿಯಾ ಇತಿಹಾಸದಲ್ಲಿ ಬೆಸ್ಟ್‌ ಕೋಚ್‌ ಯಾರು ಗೊತ್ತಾ? : ಭಾರತ ತಂಡದ ಅತ್ಯುತ್ತಮ ಕೋಚ್ ಯಾರು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಸದಾ ಕಾಡುತ್ತಲೇ ಇರುತ್ತದೆ. ಕೆಲವರು ಗ್ಯಾರಿ ಕರ್ಸ್ಟನ್ ಹೆಸರನ್ನು ತೆಗೆದುಕೊಂಡರೆ, ಇನ್ನೂ ಕೆಲವರು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸೂಚಿಸುತ್ತಾರೆ. :ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಟೀಂ ಇಂಡಿಯಾದ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ. 2000 ರಿಂದ ಎಂಟನೇ ಪೂರ್ಣ ಸಮಯದ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಅವಧಿಯಲ್ಲಿ ಜಾನ್ ರೈಟ್‌ʼನಿಂದ ಹಿಡಿದು ರಾಹುಲ್ ದ್ರಾವಿಡ್ ತನಕ ಎಲ್ಲರೂ ಟೀಮ್ ಇಂಡಿಯಾಗೆ ಕೋಚ್ ಆಗಿದ್ದಾರೆ. ಇದನ್ನೂ ಓದಿ: ಇನ್ನು ಭಾರತ ತಂಡದ ಅತ್ಯುತ್ತಮ ಕೋಚ್ ಯಾರು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಸದಾ ಕಾಡುತ್ತಲೇ ಇರುತ್ತದೆ. ಕೆಲವರು ಗ್ಯಾರಿ ಕರ್ಸ್ಟನ್ ಹೆಸರನ್ನು ತೆಗೆದುಕೊಂಡರೆ, ಇನ್ನೂ ಕೆಲವರು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸೂಚಿಸುತ್ತಾರೆ. ಕರ್ಸ್ಟನ್ ಅವರ ಕೋಚಿಂಗ್ ಅಡಿಯಲ್ಲಿ, ಟೀಮ್ ಇಂಡಿಯಾ 2011 ರ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಅಂತೆಯೇ ರಾಹುಲ್ ದ್ರಾವಿಡ್ 2024 ರ ಟಿ 20 ವಿಶ್ವಕಪ್‌ʼನಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದರು. ನ್ಯೂಜಿಲೆಂಡ್‌ನ ಜಾನ್ ರೈಟ್ 2000ದಿಂದ 2005 ರವರೆಗೆ ಭಾರತದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಭಾರತವು ಎಲ್ಲಾ ಮೂರು ಮಾದರಿಗಳಲ್ಲಿ 182 ಪಂದ್ಯಗಳನ್ನು ಆಡಿದ್ದು, 89 ಗೆಲುವು ಸಾಧಿಸಿದ್ದರೆ, 71 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಜಾನ್ ರೈಟ್ ಅವರ ವಿಜಯದ ಶೇಕಡಾವಾರು 48.9 ಆಗಿದೆ. ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ 2005ರಿಂದ 2007 ರವರೆಗೆ ಭಾರತದ ಕೋಚ್ ಹುದ್ದೆಯಲ್ಲಿದ್ದರು. ಅವರ ಕೋಚಿಂಗ್‌ನಲ್ಲಿ ಟೀಂ ಇಂಡಿಯಾ 81 ಪಂದ್ಯಗಳನ್ನು ಆಡಿದೆ. ಅದರಲ್ಲಿ 40 ಪಂದ್ಯಗಳನ್ನು ಗೆದ್ದಿದ್ದರೆ, 31 ಪಂದ್ಯಗಳಲ್ಲಿ ಸೋತಿದೆ. ಗ್ರೆಗ್ ಚಾಪೆಲ್ ಅವರ ಗೆಲುವಿನ ಶೇಕಡಾವಾರು 49.4 ಆಗಿದೆ. ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ 2008 ರಿಂದ 2011 ರವರೆಗೆ ಭಾರತದ ಕೋಚ್ ಆಗಿದ್ದರು. ಇವರ ತರಬೇತಿಯಲ್ಲಿ ಟೀಂ ಇಂಡಿಯಾ 2011ರ ಏಕದಿನ ವಿಶ್ವಕಪ್ ಗೆದ್ದಿತ್ತು. ಇನ್ನು ಭಾರತ 144 ಪಂದ್ಯಗಳನ್ನು ಆಡಿದ್ದು 85ರಲ್ಲಿ ಗೆಲುವು ಸಾಧಿಸಿದೆ. 44 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಟ್ಟಾರೆ ಅವರ ಗೆಲುವಿನ ಶೇಕಡಾವಾರು 59 ಆಗಿದೆ. ಜಿಂಬಾಬ್ವೆಯ ಡಂಕನ್ ಫ್ಲೆಚರ್ ಅವರು 2011 ರಿಂದ 2015 ರವರೆಗೆ ಭಾರತದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಟೀಂ ಇಂಡಿಯಾ 171 ಪಂದ್ಯಗಳಲ್ಲಿ 92 ಗೆಲುವು ಸಾಧಿಸಿದೆ. 62 ಪಂದ್ಯಗಳಲ್ಲಿ ಸೋಲು ಎದುರಿಸಬೇಕಾಯಿತು. ಭಾರತದ ಗೆಲುವಿನ ಶೇಕಡಾವಾರು 53.8 ಆಗಿತ್ತು. ಭಾರತದ ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ 2016 ರಿಂದ 2017 ರವರೆಗೆ ಕೋಚ್ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಭಾರತ 37 ಪಂದ್ಯಗಳಲ್ಲಿ 23 ಗೆಲುವು ಸಾಧಿಸಿದ್ದರೆ, 8 ಪಂದ್ಯಗಳಲ್ಲಿ ಸೋತಿತ್ತು. ಕುಂಬ್ಳೆ ಅವರ ಕೋಚಿಂಗ್‌ನಲ್ಲಿ ಗೆಲುವಿನ ಶೇಕಡಾವಾರು 62.1 ಆಗಿತ್ತು. ಕುಂಬ್ಳೆ ನಂತರ ರವಿಶಾಸ್ತ್ರಿ 2017ರಿಂದ 2021 ರವರೆಗೆ ಈ ಹುದ್ದೆಯಲ್ಲಿದ್ದರು. ಶಾಸ್ತ್ರಿ ಅವರ ತರಬೇತಿಯಲ್ಲಿ ಟೀಂ ಇಂಡಿಯಾ 184 ಪಂದ್ಯಗಳನ್ನಾಡಿದ್ದು, 121 ಗೆಲುವು ಸಾಧಿಸಿದೆ. 53 ಪಂದ್ಯಗಳಲ್ಲಿ ಸೋಲು ಎದುರಿಸಿದೆ. ಈ ಮೂಲಕ ಭಾರತದ ಗೆಲುವಿನ ಶೇಕಡಾವಾರು 65.8 ಆಗಿತ್ತು. ಇದನ್ನೂ ಓದಿ: 2021ರಲ್ಲಿ ರವಿಶಾಸ್ತ್ರಿ ನಂತರ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೋಚ್ ಆದರು. ದ್ರಾವಿಡ್ ಅವರ ತರಬೇತಿಯಲ್ಲಿ ಟೀಮ್ ಇಂಡಿಯಾ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ʼನಲ್ಲಿ ಮತ್ತು ವಿಶ್ವಕಪ್‌ʼನ ಫೈನಲ್‌ಗೆ ತಲುಪಿತು. ಆ ಬಳಿಕ 2024ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಕೋಚ್ ಆಗಿದ್ದ ಅವಧಿಯಲ್ಲಿ ಭಾರತ 144 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 103 ಪಂದ್ಯಗಳನ್ನು ಗೆದ್ದಿದ್ದರೆ, 36 ಸೋಲು ಕಂಡಿದೆ. ಇವರ ಅವಧಿಯಲ್ಲಿ ಭಾರತದ ಗೆಲುವಿನ ಶೇಕಡಾವಾರು 71.5 ಆಗಿತ್ತು. ಈ ಮೂಲಕ ಟೀಂ ಇಂಡಿಯಾ ಇತಿಹಾಸದಲ್ಲಿ ರಾಹುಲ್‌ ದ್ರಾವಿಡ್ ಅವರನ್ನು ಬೆಸ್ಟ್‌ ಕೋಚ್‌‌ ಎಂದೇ ಹೇಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1381.txt b/zeenewskannada/data1_url7_500_to_1680_1381.txt new file mode 100644 index 0000000000000000000000000000000000000000..17fcffbde0e02875865bd39d4ef23747e4fa48ad --- /dev/null +++ b/zeenewskannada/data1_url7_500_to_1680_1381.txt @@ -0,0 +1 @@ +ಕೊನೆಗೂ ಖುಲಾಯಿಸಿತು ಅದೃಷ್ಟ... ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ರುತುರಾಜ್‌ ಗಾಯಕ್ವಾಡ್‌ʼಗೆ ನಾಯಕತ್ವ! ಸಮಿತಿಯಿಂದ ಘೋಷಣೆ : ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಘೋಷಿಸಲಾಗಿದ್ದು, ಹೊಸ ಕೋಚ್ ಗೌತಮ್ ಗಂಭೀರ್ ಬಗ್ಗೆ ದೊಡ್ಡ ಪ್ರಶ್ನೆ ಉದ್ಭವಿಸಿತ್ತು. ಆದರೆ, ಈ ಪ್ರಶ್ನೆಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. :ಜಿಂಬಾಬ್ವೆ ಪ್ರವಾಸದ ವೇಳೆ ಅದ್ಭುತ ಪ್ರದರ್ಶನ ನೀಡಿದ ಧೋನಿಯಂತೇ ಈತನೂ ಧೀಮಂತ ಆಟಗಾರ ಎನಿಸಿಕೊಂಡಿದ್ದ ರುತುರಾಜ್ ಗಾಯಕ್ವಾಡ್ ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದೆ ಕಂಗಾಲಾಗಿದ್ದರು. ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಘೋಷಿಸಲಾಗಿದ್ದು, ಹೊಸ ಕೋಚ್ ಗೌತಮ್ ಗಂಭೀರ್ ಬಗ್ಗೆ ದೊಡ್ಡ ಪ್ರಶ್ನೆ ಉದ್ಭವಿಸಿತ್ತು. ಆದರೆ, ಈ ಪ್ರಶ್ನೆಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಗಾಯಕ್ವಾಡ್ ಅವರ ಅದೃಷ್ಟ ದಿಢೀರ್ ಖುಲಾಯಿಸಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅವರನ್ನು 2024-25ರ ರಣಜಿ ಟ್ರೋಫಿಗೆ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧಅದ್ಭುತ ಬ್ಯಾಟಿಂಗ್ ಮಾಡಿದ್ದರು. ನಂತರ ಅವರು ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಭಾಗವಾಗುವುದು ಖಚಿತ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರಿಗೆ ಅವಕಾಶ ಸಿಗಲಿಲ್ಲ. ಜಿಂಬಾಬ್ವೆ ಪ್ರವಾಸದಲ್ಲಿ ಗಾಯಕ್‌ವಾಡ್ 7, 77 ಮತ್ತು 49 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದೀಗ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅವರಿಗೆ ಗುಡ್ ನ್ಯೂಸ್ ನೀಡಿದ್ದು, ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಅವರ ನಾಯಕತ್ವದಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಖಂಡಿತವಾಗಿಯೂ ಅಂತರರಾಷ್ಟ್ರೀಯ ವೃತ್ತಿಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಕೆಲ ದಿನಗಳ ಹಿಂದೆ ಕೇದಾರ್ ಜಾಧವ್ ನಿವೃತ್ತಿ ಘೋಷಿಸಿದ್ದರು. ಅಂದಿನಿಂದ ಮಹಾರಾಷ್ಟ್ರ ತಂಡ ಉತ್ತಮ ನಾಯಕನ ನಿರೀಕ್ಷೆಯಲ್ಲಿತ್ತು. ಇದೀಗ ರುತುರಾಜ್ ಐಪಿಎಲ್ ಮತ್ತು ಭಾರತ ತಂಡದ ನಾಯಕರೂ ಆಗಿದ್ದಾರೆ. ಅವರ ಅನುಭವವನ್ನು ಪರಿಗಣಿಸಿ, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ರಣಜಿ ಟ್ರೋಫಿ ಋತುವಿಗೆ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1382.txt b/zeenewskannada/data1_url7_500_to_1680_1382.txt new file mode 100644 index 0000000000000000000000000000000000000000..531c1bbb7c64e3a9fad47c0cb3d6db6c2cf2e15a --- /dev/null +++ b/zeenewskannada/data1_url7_500_to_1680_1382.txt @@ -0,0 +1 @@ +ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನ ಒಟ್ಟು ಆಸ್ತಿ ಎಷ್ಟು ಗೊತ್ತಾ? ಕ್ರಿಕೆಟ್‌ ಆಸ್ಟ್ರೇಲಿಯಾಗಿಂತ 3 ಪಟ್ಟು ಹೆಚ್ಚೇ ಇದೆ! : ಭಾರತದಲ್ಲಿ ಹೆಚ್ಚುತ್ತಿರುವ ಕ್ರಿಕೆಟ್ ಜನಪ್ರಿಯತೆಯು ಯ ನಿವ್ವಳ ಮೌಲ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. :ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐ ಇಂದು ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಒಂದಾಗಿದೆ. ಬಿಸಿಸಿಐನ ಒಟ್ಟು ನಿವ್ವಳ ಮೌಲ್ಯ 2.2 ಬಿಲಿಯನ್ ಡಾಲರ್ ಅಂದರೆ ಸುಮಾರು 19,000 ಕೋಟಿ ರೂ. ಎರಡನೇ ಸ್ಥಾನದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಇದೆ. ಇದರ ನಿವ್ವಳ ಮೌಲ್ಯ ಸುಮಾರು 79 ಮಿಲಿಯನ್ ಡಾಲರ್ ಅಂದರೆ 660 ಕೋಟಿ ರೂಪಾಯಿ. ಅಂದರೆ ಭಾರತೀಯ ಕ್ರಿಕೆಟ್ ಮಂಡಳಿಯು ಆಸ್ಟ್ರೇಲಿಯಾದಿಂದ ಮೂರು ಪಟ್ಟು ಆದಾಯವನ್ನು ಗಳಿಸುತ್ತದೆ. ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವಜನಪ್ರಿಯತೆಯು ಯ ನಿವ್ವಳ ಮೌಲ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. ಮೊದಲನೆಯದಾಗಿ, ಭಾರತದ 1.4 ಬಿಲಿಯನ್ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯು ಹೆಚ್ಚಾಗಿ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ಕಾರಣದಿಂದಾಗಿ, ಪಂದ್ಯದ ವೀಕ್ಷಕರ ಸಂಖ್ಯೆಯು ತುಂಬಾ ಪ್ರಬಲವಾಗಿದ್ದು, ಇದರಿಂದಾಗಿ ಭಾರೀ ಆದಾಯ ಬರುತ್ತಿದೆ. ಮಾಧ್ಯಮ ಹಕ್ಕುಗಳು, ಪ್ರಾಯೋಜಕ ಹಕ್ಕುಗಳು, ಟಿಕೆಟ್ ಮತ್ತು ಐಸಿಸಿ ಆದಾಯ ಹಂಚಿಕೆಯನ್ನು ಒಳಗೊಂಡಿರುವ ಈ ನಾಲ್ಕು ವಿಧಾನಗಳ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಯು ಕೋಟಿಗಳಲ್ಲಿ ಆದಾಯ ಗಳಿಸುತ್ತಿದೆ. ಮಾಧ್ಯಮ ಹಕ್ಕುಗಳುಆಗಸ್ಟ್ 2023 ರಲ್ಲಿ Viacom18 ಸೆಪ್ಟೆಂಬರ್ 2023 ರಿಂದ ಮಾರ್ಚ್ 2028 ರ ಅವಧಿಗೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ. ಬಿಸಿಸಿಐ ಪ್ರಕಾರ, ಈ ಒಪ್ಪಂದವನ್ನು ಒಟ್ಟು 5,963 ಕೋಟಿ ರೂ.ಗೆ ಸಹಿ ಮಾಡಲಾಗಿದೆ. ಆದರೆ ಈವೆಂಟ್‌ನ ಸ್ಟ್ರೀಮಿಂಗ್ ಹಕ್ಕುಗಳು ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಕೈಯಲ್ಲಿದೆ. ಭಾರತದಲ್ಲಿ ನಡೆಯುವ ಐಪಿಎಲ್ ಬಿಸಿಸಿಐಗೆ ದೊಡ್ಡ ಮೊತ್ತವನ್ನು ತಂದುಕೊಡುತ್ತದೆ. 2023-2027ರ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಸ್ಟಾರ್ ಟಿವಿ ಹಕ್ಕುಗಳನ್ನು 23,575 ಕೋಟಿ ರೂ.ಗೆ ಪಡೆದುಕೊಂಡಿದ್ದರೆ, ವಯಾಕಾಮ್ 18 ಡಿಜಿಟಲ್ ಹಕ್ಕುಗಳನ್ನು ರೂ.23,758 ಕೋಟಿಗೆ ಖರೀದಿಸಿದೆ. ಬಿಸಿಸಿಐ ಪ್ರಾಯೋಜಕ ಹಕ್ಕುಗಳ ಮೂಲಕ ಕೋಟಿಗಟ್ಟಲೆ ಗಳಿಸುತ್ತದೆ. ಕಳೆದ ವರ್ಷ, 2023 ರಲ್ಲಿ, ಬ್ಯಾಂಕ್ ಲಿಮಿಟೆಡ್ ಮೂರು ವರ್ಷಗಳ ಕಾಲ ಭಾರತೀಯ ತಂಡದ ಹೊಸ ಶೀರ್ಷಿಕೆ ಪ್ರಾಯೋಜಕರಾಗಿದ್ದರು. ಒಪ್ಪಂದದ ಪ್ರಕಾರ, ಐಡಿಎಫ್‌ಸಿ ಬ್ಯಾಂಕ್ ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ 4.2 ಕೋಟಿ ರೂ. ನೀಡುತ್ತದೆ ಇದರ ಹೊರತಾಗಿ, ಅಡಿಡಾಸ್ 2023 ರಲ್ಲಿಯೇ ಟೀಮ್ ಇಂಡಿಯಾದ ಹೊಸ ಕಿಟ್ ಪ್ರಾಯೋಜಕರಾಗಿತ್ತು. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಐದು ವರ್ಷಗಳ ಗುತ್ತಿಗೆ ಒಪ್ಪಂದವನ್ನು 250 ಕೋಟಿ ರೂ. ಸಹಿ ಮಾಡಿದೆ. ಇದಲ್ಲದೆ, ಡ್ರೀಮ್-11 2027 ರವರೆಗೆ 358 ಕೋಟಿ ರೂ.ಗೆ ಭಾರತ ತಂಡದ ಜರ್ಸಿ ಪ್ರಾಯೋಜಕರಾಗಿ ಹಕ್ಕನ್ನು ಉಳಿಸಿಕೊಂಡಿದೆ. ಇದನ್ನೂ ಓದಿ: ಐಸಿಸಿಯ ಆದಾಯದಿಂದ ಬಿಸಿಸಿಐ ಕೂಡ ಗಳಿಸುತ್ತದೆ. ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ಮಂಡಳಿಯು 2023 ರಿಂದ 2027 ರ ನಡುವೆ ಐಸಿಸಿಯಿಂದ ಸುಮಾರು 2000 ಕೋಟಿ ರೂಪಾಯಿ ಆದಾಯವನ್ನು ಗಳಿಸಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1383.txt b/zeenewskannada/data1_url7_500_to_1680_1383.txt new file mode 100644 index 0000000000000000000000000000000000000000..112c46c33d79b1f5c81feb4e405dc32f0f462a1d --- /dev/null +++ b/zeenewskannada/data1_url7_500_to_1680_1383.txt @@ -0,0 +1 @@ +2024: ಒಲಂಪಿಕ್ಸ್‌ ಆಟಗಾರರಿಗೆ ದೊಡ್ಡ ಅಘಾತ..ಆಸ್ಟ್ರೇಲಿಯಾದ ಐದು ಕ್ರೀಡಾಪಟುಗಳಿಗೆ ಕೋವಿಡ್‌ ಸೋಂಕು ದೃಢ..! 2024 : ಪ್ಯಾರಿಸ್ ಒಲಿಂಪಿಕ್ಸ್ 2024 ಕ್ಕೆ ಈಗಾಗಲೆ ವೇದಿಕೆ ಸಜ್ಜಾಗಿದೆ,ವಿವಿಧ ದೇಶದ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆ ಹಾರಿಸಲು ಪ್ಯಾರಿಸ್‌ಗೆ ಹಾರಿದ್ದಾರೆ. ಈಗಿರುವಾಗ ಕ್ರೀಡಾಪಟುಗಳಿಗೆ ಒಂದು ದೊಡ್ಡ ಅಘಾತ ಎದುರಾಗಿದೆ. ಆಸ್ಟ್ರೇಲಿಯಾ ಮೂಲದ ಐದು ಕ್ರೀಡಾಪಟುಗಳಿಗೆ ಕೋವಿಡ್‌ ಸೋಂಕು ದೃಢ ಪಟ್ಟಿದೆ ಎಂದು ವರದಿಯಾಗಿದೆ. 2024 :ಪ್ಯಾರಿಸ್ ಒಲಿಂಪಿಕ್ಸ್ 2024 ಕ್ಕೆ ಈಗಾಗಲೆ ವೇದಿಕೆ ಸಜ್ಜಾಗಿದೆ,ವಿವಿಧ ದೇಶದ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆ ಹಾರಿಸಲು ಪ್ಯಾರಿಸ್‌ಗೆ ಹಾರಿದ್ದಾರೆ. ಈಗಿರುವಾಗ ಕ್ರೀಡಾಪಟುಗಳಿಗೆ ಒಂದು ದೊಡ್ಡ ಅಘಾತ ಎದುರಾಗಿದೆ. ಆಸ್ಟ್ರೇಲಿಯಾ ಮೂಲದ ಐದು ಕ್ರೀಡಾಪಟುಗಳಿಗೆ ಕೋವಿಡ್‌ ಸೋಂಕು ದೃಢ ಪಟ್ಟಿದೆ ಎಂದು ವರದಿಯಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ಕ್ಕೆ ಈಗಾಗಲೆ ವೇದಿಕೆ ಸಜ್ಜಾಗಿದೆ,ವಿವಿಧ ದೇಶದ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆ ಹಾರಿಸಲು ಪ್ಯಾರಿಸ್‌ಗೆ ಹಾರಿದ್ದಾರೆ. ಈಗಿರುವಾಗ ಕ್ರೀಡಾಪಟುಗಳಿಗೆ ಒಂದು ದೊಡ್ಡ ಅಘಾತ ಎದುರಾಗಿದೆ. ಆಸ್ಟ್ರೇಲಿಯಾ ಮೂಲದ ಐದು ಕ್ರೀಡಾಪಟುಗಳಿಗೆ ಕೋವಿಡ್‌ ಸೋಂಕು ದೃಢ ಪಟ್ಟಿದೆ ಎಂದು ವರದಿಯಾಗಿದೆ. ವಿಶ್ವ ಕ್ರೀಡಾಕೂಟದ ಅಧಿಕೃತ ಉದ್ಘಾಟನೆ ನಾಳೆ ಸೀನ್ ನದಿಯ ದಡದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ, ಉದ್ಘಾಟನಾ ಸಮಾರಂಭವನ್ನು ಕ್ರೀಡಾಂಗಣಕ್ಕಿಂತ ಹೆಚ್ಚಾಗಿ ನದಿಯ ಮೇಲೆ ನಡೆಸಲಾಗುತತಿದೆ. ಇದನ್ನೂ ಓದಿ: ಫುಟ್ಬಾಲ್ ಮತ್ತು ರಗ್ಬಿ ಸೆವೆನ್ಸ್ ಸ್ಪರ್ಧೆಗಳು ಈಗಾಗಲೇ ಆರಂಭವಾಗಿವೆ. ಭಾರತೀಯ ಬಿಲ್ಲುಗಾರರು ಇಂದು ಕಣಕ್ಕಿಳಿಯಲಿದ್ದಾರೆ. ಆದರೆ ಕಳೆದ ಟೋಕಿಯೊ ಒಲಿಂಪಿಕ್ಸ್ ಅನ್ನು ಒಂದು ವರ್ಷ ವಿಳಂಬಗೊಳಿಸಿದ ಸಾಂಕ್ರಾಮಿಕ ರೋಗವು ಕ್ರಮೇಣ ವಿಶ್ವ ಕ್ರೀಡೆಗಳನ್ನು ಮತ್ತೊಮ್ಮೆ ಅಡ್ಡಿಪಡಿಸಲು ವಿಜೃಂಭಿಸುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಐವರು ಅಥ್ಲೀಟ್‌ಗಳು ಕೋವಿಡ್‌ಗೆ ಪರೀಕ್ಷೆ ನಡೆಸಿದ್ದಾರೆ. ಆಸ್ಟ್ರೇಲಿಯಾದ ಅಥ್ಲೀಟ್‌ಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳಾ ವಾಟರ್ ಪೋಲೋ ತಂಡದ ಐವರು ಕರೋನಾಗೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ತಂಡದ ಉಳಿದ ಆಟಗಾರರು ಆರೋಗ್ಯವಾಗಿದ್ದಾರೆ. ಆದರೆ ಕೊರೊನಾ ಪೀಡಿತ ಐವರು ಕೂಡ ಸುರಕ್ಷಿತವಾಗಿದ್ದು, ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರೋಟೋಕಾಲ್ ಪ್ರಕಾರ ಕೋವಿಡ್ ಪರೀಕ್ಷೆ ನಡೆಸಿ ಕ್ರೀಡಾಪಟುಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ವಿವರಿಸಿದ್ದಾರೆ. ಕರೋನಾದಿಂದಾಗಿ ಕಟ್ಟುನಿಟ್ಟಿನ ನಿಯಮಗಳ ನಡುವೆ ಕಳೆದ ಟೋಕಿಯೊ ಒಲಿಂಪಿಕ್ಸ್ ನಡೆಯುತ್ತಿರುವುದು ತಿಳಿದಿದೆ. ಇದೇ ವೇಳೆ ಭಾರತದಿಂದ 117 ಮಂದಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 16 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 18 ಕ್ರೀಡೆಗಳಲ್ಲಿ 127 ಮಂದಿ ಭಾಗವಹಿಸಿದ್ದರು. ಏಳು ಪದಕಗಳನ್ನು ಗೆದ್ದಿದ್ದಾರೆ. 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಗೆದ್ದಿದ್ದಾರೆ. ಪದಕ ಪಟ್ಟಿಯಲ್ಲಿ ಭಾರತ 48ನೇ ಸ್ಥಾನದಲ್ಲಿದೆ. ಭಾರತೀಯ ಅಥ್ಲೀಟ್ ಗಳು ಈ ಬಾರಿ ಉತ್ತಮ ಪ್ರದರ್ಶನ ನೀಡಿ ಪದಕಗಳ ಸಂಖ್ಯೆ ಹೆಚ್ಚಿಸುವ ಸಂಕಲ್ಪ ತೊಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1384.txt b/zeenewskannada/data1_url7_500_to_1680_1384.txt new file mode 100644 index 0000000000000000000000000000000000000000..d209c8404c3eb35e28766b619b4c5d7ead9890b5 --- /dev/null +++ b/zeenewskannada/data1_url7_500_to_1680_1384.txt @@ -0,0 +1 @@ +ಮುಂಬೈ ಟೆಂಟ್‌ ಕಾಲಿ ಮಾಡಿದ ಆಟಗಾರರು..5 ತಂಡಗಳ ನಾಯಕತ್ವದ ಪೈಪೋಟಿಗೆ ಬಿದ್ದ ಸ್ಟಾರ್‌ ಕ್ರಿಕೆಟಿಗರು..! 2025: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಕಳೆದ ಋತುವಿನಲ್ಲಿ, ಮುಂಬೈ ತಂಡದ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ತೆಗೆದುಒಂಡಿತ್ತ, ಇದರಿಂದಾಗಿ ರೋಹಿತ್‌ ಅಷ್ಟೇ ಅಲ್ಲದೆ ತಂಡದ ಹಲವು ಆಟಗಾರರು ಬೇಸರ ಹೊರಹಾಕಿದ್ದರು. 2025:ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಕಳೆದ ಋತುವಿನಲ್ಲಿ, ಮುಂಬೈ ತಂಡದ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ತೆಗೆದುಒಂಡಿತ್ತ, ಇದರಿಂದಾಗಿ ರೋಹಿತ್‌ ಅಷ್ಟೇ ಅಲ್ಲದೆ ತಂಡದ ಹಲವು ಆಟಗಾರರು ಬೇಸರ ಹೊರಹಾಕಿದ್ದರು. ಐಪಿಎಲ್‌ 2025 ರ ಹರಾಜು ಇನ್ನೇನು ಕೆಲವೇ ತಿಂಗಳುಗಳಲ್ಲಿ ಶುರುವಾಗಲಿದೆ. ತಂಡಗಳಿಗೆ ಕೇವಲ ನಾಲ್ಕು ಹಳೆಯ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದ್ದು, ಎಲ್ಲಾ ತಂಡಗಳಲ್ಲು ಭಾರಿ ಬದಲಾವಣೆಗಳು ನಡೆಯಲಿದೆ. ಇದನ್ನೂ ಓದಿ: ಮೆಗಾ ಹರಾಜಿನಿಂದಾಗಿ, ಪ್ರತಿ ತಂಡವು ಬ್ರಾಂಡ್ ಮೌಲ್ಯದ ಆಟಗಾರನನ್ನು ಹುಡುಕಲು ಪ್ರಾರಂಭಿಸಿದೆ. ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ.ಏಕೆಂದರೆ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಬುಮ್ರಾ ಅವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ ಆಡಳಿತವು ಇದುವರೆಗೆ ಗರಿಷ್ಠ 3 ಭಾರತೀಯ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಿದೆ. ರೋಹಿತ್ ಶರ್ಮಾ ಈಗಾಗಲೇ 37 ವರ್ಷ ವಯಸ್ಸನ್ನು ತಲುಪಿರುವುದರಿಂದ, ಅವರು ಐಪಿಎಲ್ ಸರಣಿಯಲ್ಲಿ ಇನ್ನೂ 3 ವರ್ಷಗಳವರೆಗೆ ಮಾತ್ರ ಆಡಬಹುದು. ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ಮ್ಯಾನೇಜ್‌ಮೆಂಟ್ ಹರಾಜು ಹಾಕಿದರೆ, ಅವರನ್ನು ಸಹಿ ಮಾಡಲು ವಿವಿಧ ತಂಡಗಳು ಭಾರಿ ಮೊತ್ತವನ್ನು ನೀಡಲು ಮುಂದೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂಬೈಗೆ ಈಗಾಗಲೇ 5 ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಅವರಿಗೆ ವಿವಿಧ ತಂಡಗಳು ಮಣೆ ಹಾಕಲಿವೆ. ಈ ಮೂಲಕ ಹೊಸ ಗುರುತು ಪಡೆಯಲು ರೋಹಿತ್‌ ಶರ್ಮಾ ಬೇರೆ ತಂಡಕ್ಕ ಹಾರಲಿದ್ದಾರೆ. ಅದೇ ರೀತಿ ಆರ್‌ಸಿಬಿ, ಲಕ್ನೋ, ಗುಜರಾತ್, ಪಂಜಾಬ್ ಮತ್ತು ದೆಹಲಿಯಂತಹ 5 ತಂಡಗಳು ಮೆಗಾ ಹರಾಜು ನಡೆಯಲಿರುವಾಗಲೇ ಹೊಸ ನಾಯಕನ ಹುಡುಕಾಟದಲ್ಲಿದೆ ಎಂದು ತಿಳಿದುಬಂದಿದೆ. ಗುಜರಾತ್ ತಂಡವನ್ನು ಹೊರತುಪಡಿಸಿ ಉಳಿದ 4 ತಂಡಗಳು ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ವಿಶೇಷವಾಗಿ ಪಂಜಾಬ್ ಮತ್ತು ಲಕ್ನೋ ತಂಡಗಳು ರೋಹಿತ್ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಕರೆತರಲು ಉತ್ಸುಕತೆಯನ್ನು ತೋರಿವೆ. ಇದನ್ನೂ ಓದಿ: ಹೀಗಾಗಿ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮಾ ಅತ್ಯಂತ ದುಬಾರಿ ಆಟಗಾರನಾಗುವ ನಿರೀಕ್ಷೆಯಿದೆ. ಮುಂಬೈ ತಂಡ ಮತ್ತು ಅಂಬಾನಿ ಕುಟುಂಬದ ಮೇಲಿನ ಸೇಡು ತೀರಿಸಿಕೊಳ್ಳಲು ರೋಹಿತ್‌ ಹೊಸ ತಂಡಕ್ಕೆ ಟ್ರೋಫಿ ಗೆದ್ದು ಕೊಡಲು ಉತ್ಸುಕರಾಗಿದ್ದಾರೆ. ಇದರಿಂದ ರೋಹಿತ್ ಶರ್ಮಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1385.txt b/zeenewskannada/data1_url7_500_to_1680_1385.txt new file mode 100644 index 0000000000000000000000000000000000000000..9de98929e9547f028fb2f415587b695d8feb8504 --- /dev/null +++ b/zeenewskannada/data1_url7_500_to_1680_1385.txt @@ -0,0 +1 @@ +: ಪಾಕಿಸ್ತಾನಕ್ಕೆ ಬಿಗ್‌ ಶಾಕ್‌..! ಹೈಬ್ರಿಡ್‌ ಮಾದರಿಯ ಪಂದ್ಯಕ್ಕೆ ಸೈ ಎಂದ ಐಸಿಸಿ 2025: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಐಸಿಸಿ ಯ ನಿರ್ಧಾರದಿಂದ ಆಘಾತಕ್ಕೊಳಗಾಗಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ 2025 ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿಆಯೋಜಿಸಲು ಐಸಿಸಿ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. 8 ದೇಶಗಳು ಭಾಗವಹಿಸುವ ಈ ಪಂದ್ಯಾವಳಿಯನ್ನು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಆಯೋಜಿಸಲು ಪಿಸಿಬಿ ನಿರ್ಧರಿಸಿದೆ. 2025:ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಐಸಿಸಿ ಯ ನಿರ್ಧಾರದಿಂದ ಆಘಾತಕ್ಕೊಳಗಾಗಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ 2025 ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿಆಯೋಜಿಸಲು ಐಸಿಸಿ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. 8 ದೇಶಗಳು ಭಾಗವಹಿಸುವ ಈ ಪಂದ್ಯಾವಳಿಯನ್ನು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಆಯೋಜಿಸಲು ಪಿಸಿಬಿ ನಿರ್ಧರಿಸಿದೆ. ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಇಲ್ಲದ ಕಾರಣ ಹಾಗೂ ಭಾರತ ತಂಡದ ಆಟಗಾರರ ಸುರಕ್ಷತೆಯ ಕಾರಣ ಬಿಸಿಸಿಐ ಪಾಕಿಸ್ತಾನಕ್ಕೆ ಆಟಗಾರರನ್ನು ಕಳಿಸುವುದಕ್ಕೆ ಒಲ್ಲೆ ಎಂದಿತ್ತು. ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯವನ್ನು ನಡೆಸುವಂತೆ ಐಸಿಸಿ ಮುಂದೆ ಬೇಡಿಕೆಯನ್ನಿಟ್ಟಿತ್ತು. ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳಗಳಾದ ದುಬೈ ಅಥವಾ ಶ್ರೀಲಂಕಾದಲ್ಲಿ ನಡೆಸುವಂತೆ ಬಿಸಿಸಿಐ ಐಸಿಸಿಗೆ ಕೇಳಿಕೊಂಡಿದೆ ಎಂಬ ವರದಿಗಳಿವೆ. ಏಷ್ಯಾ ಕಪ್ 2023 ಅನ್ನು ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಿದೆ. ಭಾರತವು ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಡಿದೆ. ಇದನ್ನೂ ಓದಿ: ಈ ರೀತಿ ಟೂರ್ನಿ ನಡೆದರೆ ಐಸಿಸಿಗೆ ಗಂಭೀರ ನಷ್ಟ ಉಂಟಾಗಲಿದ್ದು, ಭಾರತದ ಎಲ್ಲ ಪಂದ್ಯಗಳನ್ನು ಲಾಹೋರ್ ನ ಗಡಾಫಿ ಸ್ಟೇಡಿಯಂನಲ್ಲಿ ನಡೆಸುವಂತೆ ಐಸಿಸಿಗೆ ಸೂಚಿಸಿದೆ. ಭಾರತ ಸೆಮಿಸ್ ಮತ್ತು ಫೈನಲ್ ತಲುಪಿದರೂ ಆ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ದೇಶದ ಮಾಜಿ ಆಟಗಾರರು ಕೂಡ ಪಾಕಿಸ್ತಾನಕ್ಕೆ ಬರುವಂತೆ ವಿಶೇಷ ಮನವಿ ಮಾಡುತ್ತಿದ್ದಾರೆ. ಬಿಸಿಸಿಐ ಪಾಕಿಸ್ತಾನಕ್ಕೆ ತೆರಳಲು ಇಚ್ಛೆ ವ್ಯಕ್ತಪಡಿಸಿದ್ದರೂ ಭಾರತ ಸರ್ಕಾರ ಅನುಮತಿ ನೀಡಬೇಕಿದೆ. ಈ ಆದೇಶದಲ್ಲಿ ಪಿಸಿಬಿ ಭಾರತ ಮತ್ತು ಪಾಕಿಸ್ತಾನದ ಜವಾಬ್ದಾರಿಯನ್ನು ಐಸಿಸಿಗೆ ವಹಿಸಿದೆ. ಇತ್ತೀಚೆಗೆ ಕೊಲಂಬೊದಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿಯ ಬಜೆಟ್ ಮತ್ತು ವೇಳಾಪಟ್ಟಿಯನ್ನು ಐಸಿಸಿಗೆ ಪಿಸಿಬಿ ಹಸ್ತಾಂತರಿಸಿದೆ. ಇದನ್ನೂ ಓದಿ: "ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಅಂತಿಮಗೊಳಿಸುವುದು ಈಗ ಐಸಿಸಿ ಕೈಯಲ್ಲಿದೆ. ವೇಳಾಪಟ್ಟಿಯಲ್ಲಿ ಭಾರತ ಆಡುವ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಡುವಂತೆ ವೇಳಾಪಟ್ಟಿಯಲ್ಲಿ ನಮೂದು ಮಾಡಲಾಗಿದೆ. ತೆರಿಗೆ ಪದ್ಧತಿ, ಆಯ್ದ ಸ್ಥಳಗಳು ಮತ್ತು ಭಾರತ ತಂಡಕ್ಕೆ ಆತಿಥ್ಯ ವಹಿಸಲು ಸರ್ಕಾರದ ಅನುಮತಿಯ ವಿವರಗಳನ್ನು ಪಿಸಿಬಿ ಐಸಿಸಿಗೆ ಸಲ್ಲಿಸಿದೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಾಂಪಿಯನ್ಸ್ ಟೂರ್ನಿಯನ್ನು ಹೈಬ್ರಿಡ್ ಪದ್ಧತಿಯಲ್ಲಿ ಬೇರೆ ದೇಶದಲ್ಲಿ ನಡೆಸಬೇಕಾದರೆ ಯಾವುದೇ ತೊಂದರೆಯಾಗದಂತೆ ಐಸಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ತಟಸ್ಥ ಸ್ಥಳಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಭಾರತವು ಪಂದ್ಯಾವಳಿಯ ಬಜೆಟ್‌ನಲ್ಲಿ ಅಗತ್ಯ ಹಣವನ್ನು ನಿಗದಿಪಡಿಸಿದೆ. ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ತರಲು ಕೊನೆಯವರೆಗೂ ಪ್ರಯತ್ನಿಸುತ್ತೇವೆ, ಆದರೆ ಸಾಧ್ಯವಾಗದಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾಗುತ್ತದೆ ಎಂದು ಐಸಿಸಿ ಮೂಲಗಳು ತಿಳಿಸಿವೆ. ಈ ಟೂರ್ನಿ ಭಾರತದಲ್ಲಿ ನಡೆಯದಿದ್ದರೆ ಪಿಸಿಬಿ ಹಾಗೂ ಐಸಿಸಿ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1386.txt b/zeenewskannada/data1_url7_500_to_1680_1386.txt new file mode 100644 index 0000000000000000000000000000000000000000..63bead2e958d6cfe4db7749f7ab75330aabfbde8 --- /dev/null +++ b/zeenewskannada/data1_url7_500_to_1680_1386.txt @@ -0,0 +1 @@ +: ಟೀಂ ಭಾರತ ವೇಳಾ ಪಟ್ಟಿ, ಸ್ಪರ್ಧೆಗಳು, ಮುಕ್ತಾಯ ದಿನಾಂಕ ಸೇರಿ ಸಂಪೂರ್ಣ ವಿವರ 2024 : ಟೋಕಿಯೊ 2020 ರ ನಂತರ ಈ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತ ಎರಡನೇ ಅತಿದೊಡ್ಡ ತಂಡವಾಗಿದೆ. 117 ಸದಸ್ಯರ ತಂಡವು 5 ಐದು ಮಾಜಿ ಪದಕ ವಿಜೇತರನ್ನು ಒಳಗೊಂಡಿದೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. ತಪ್ಪದೇ ನೋಡಿ.. 2024 :2024 ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 117 ಸದಸ್ಯರ ಬಲಿಷ್ಠ ಭಾರತೀಯ ತಂಡವು ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಪ್ಯಾರಿಸ್‌ನಲ್ಲಿ ಭಾರತದ ಈ ಅಭಿಯಾನವು ಜುಲೈ 25 ರಂದು ಪ್ರಾರಂಭವಾಗುತ್ತದೆ, ಮೊದಲ ದಿನವೇ ಬಿಲ್ಲುಗಾರಿಕೆ ಸ್ಪರ್ಧೆ ಇರಲಿದೆ.. ವರ್ಷಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಶ್ವ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತ ಆರ್ಚರಿಯಲ್ಲಿ ಒಲಿಂಪಿಕ್ ಪದಕವನ್ನು ಗೆದ್ದಿಲ್ಲ. ಈ ಬಾರಿ ಸ್ಪರ್ಧಿಗಳು ಗೆಲ್ಲುವ ಛಲ ಹೊಂದಿದ್ದಾರೆ.. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ದಾಖಲೆ ತಂದುಕೊಟ್ಟವರು ನೀರಜ್ ಚೋಪ್ರಾ. ಈ ಬಾರಿಯೂ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಜೊತೆಗೆ, ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಎರಡನೇ ಪದಕವನ್ನು ಗಳಿಸುವ ಗುರಿಯನ್ನು ಕಿಶೋರ್ ಜೆನ್ನಾ ಸೇರಿದಂತೆ ಇತರ ಸ್ಪರ್ಧಿಗಳ ಮೇಲಿದೆ.. ಇದನ್ನೂ ಓದಿ: ಭಾರತವು 70 ಪುರುಷ ಮತ್ತು 47 ಮಹಿಳಾ ಅಥ್ಲೀಟ್‌ಗಳು ಸೇರಿದಂತೆ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ 117 ಸದಸ್ಯರ ಬಲಿಷ್ಠ ತಂಡವನ್ನು ಕಳುಹಿಸುತ್ತಿದೆ. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೈಲಿಂಗ್, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್, ಟೆನ್ನಿಸ್, ಕುಸ್ತಿ ಮತ್ತು ವೇಟ್‌ಲಿಫ್ಟಿಂಗ್ ಸೇರಿದಂತೆ ಒಟ್ಟು 16 ಕ್ರೀಡೆಗಳಲ್ಲಿ ಈ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಟೋಕಿಯೊ 2020 ರ ನಂತರ ಈ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತ ಎರಡನೇ ಅತಿದೊಡ್ಡ ತಂಡವಾಗಿದೆ. 121 ಭಾರತೀಯ ಅಥ್ಲೀಟ್‌ಗಳು ಟೋಕಿಯೋ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು. ವಿಶೇಷ ಅಂದ್ರೆ, ಪ್ರಸ್ತುತ ಭಾರತೀಯ ತಂಡದಲ್ಲಿ 72ಕ್ಕೂ ಅಧಿಕ ಅಥ್ಲೀಟ್‌ಗಳು ಪ್ಯಾರಿಸ್‌ನಲ್ಲಿ ತಮ್ಮ ಪ್ರಥಮ ಒಲಂಪಿಕ್ ಕ್ರಿಡಾಕೂಟಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: 117 ಸದಸ್ಯರ ತಂಡವು 5 ಐದು ಮಾಜಿ ಪದಕ ವಿಜೇತರನ್ನು ಒಳಗೊಂಡಿದೆ: ನೀರಜ್ ಚೋಪ್ರಾ, ಮೀರಾಬಾಯಿ ಚಾನು, ಪಿವಿ ಸಿಂಧು, ಲೋವ್ಲಿನಾ ಬೊರ್ಗೊಹೈನ್ ಮತ್ತು ಪುರುಷರ ಹಾಕಿ ತಂಡ. ನೀರಜ್ ಭಾರತದ ಏಕೈಕ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ. ಪಾರುಲ್ ಚೌಧರಿ ಮತ್ತು ಮನು ಭಾಕರ್ ಅವರು ಪ್ಯಾರಿಸ್ 2024 ರಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಏಕೈಕ ಭಾರತೀಯರಾಗಿದ್ದಾರೆ. ಪಾರುಲ್ ಮಹಿಳೆಯರ 5000 ಮೀಟರ್ ಓಟ ಮತ್ತು 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮನು ಮಹಿಳೆಯರ 10 ಮೀ ಏರ್ ಪಿಸ್ತೂಲ್ ಮತ್ತು 25 ಮೀ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.. ಇದನ್ನೂ ಓದಿ: 14 ವರ್ಷದ ಈಜುಗಾರ್ತಿ ಧಿನಿಧಿ ದೇಸಿಂಗು ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಆಗಿದ್ದರೆ, 44 ವರ್ಷದ ಟೆನಿಸ್ ಪಟು ರೋಹನ್ ಬೋಪಣ್ಣ ಅವರು ಟೇಬಲ್ ಟೆನಿಸ್ ದಂತಕಥೆ ಶರತ್ ಕಮಲ್ (42) ನಂತರದ ಹಿರಿಯ ಆಟಗಾರರಾಗಿದ್ದಾರೆ. ಭಾರತೀಯ ತುಕಡಿಯ 140 ಸಹಾಯಕ ಸಿಬ್ಬಂದಿಯೂ ಸೇರಿದ್ದಾರೆ. 2024 ಇಂಗ್ಲಿಷ್, ಹಿಂದಿ, ತಮಿಳು ಮತ್ತು ಕನ್ನಡ ಮತ್ತು ಭಾರತದಲ್ಲಿನ ಇತರ ಭಾಷೆಗಳಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.. ಅಲ್ಲಿ ನೀವು ನೋಡಬಹುದು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1387.txt b/zeenewskannada/data1_url7_500_to_1680_1387.txt new file mode 100644 index 0000000000000000000000000000000000000000..bd4a328f3a5d07ec1721af578abc04a2a75826aa --- /dev/null +++ b/zeenewskannada/data1_url7_500_to_1680_1387.txt @@ -0,0 +1 @@ +ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ: ಆಶಿಶ್ ನೆಹ್ರಾ : ಹೊಸ ಟಿ20ಐ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸದಿರುವುದು ನನಗೇನು ಆಶ್ಚರ್ಯವಿಲ್ಲ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ. :ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡಕ್ಕೆ ಹೊಸ ನಾಯಕನ ಅಗತ್ಯವಿತ್ತು. ಈ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತಾದರೂ ಕೊನೆ ಕ್ಷಣದಲ್ಲಿ ಅವರು ನಾಯಕತ್ವದ ರೇಸ್‌ನಲ್ಲಿ ಹಿಂದೆ ಉಳಿದಿದ್ದಾರೆ. ಇದೀಗ ಸೂರ್ಯ ಕುಮಾರ್ ಯಾದವ್ ಅವರನ್ನು ಟಿ20 ತಂಡದ ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ವೇಗದ ಬೌಲರ್ ಮತ್ತು ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ, ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ಟಿ 20 ಐ ನಾಯಕರನ್ನಾಗಿ ನೇಮಿಸದಿರುವ ಭಾರತೀಯ ಮ್ಯಾನೇಜ್‌ಮೆಂಟ್‌ನ ನಿರ್ಧಾರದಿಂದ ನನಗೆ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ!ಅವರನ್ನು ನಾಯಕನನ್ನಾಗಿ ಮಾಡದಿರುವುದಕ್ಕೆ ಗೌತಮ್ ಗಂಭೀರ್ ಕಾರಣ ಎಂದು ನಂಬಲಾಗಿದೆ. ಆದರೆ, ಹಾರ್ದಿಕ್ ಪಾಂಡ್ಯಗೆ ( ) ತಂಡದ ಕ್ಯಾಪ್ಟನ್ ಪಟ್ಟ ನೀಡದಿರಲು ಅವರ ಫಿಟ್‌ನೆಸ್ ಪ್ರಮುಖ ಕಾರಣ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ. ಇದನ್ನೂ ಓದಿ- ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ( ), ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡದಿರುವುದು ನನಗೆ ಆಶ್ಚರ್ಯವಿಲ್ಲ. ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹೊಸ ಕೋಚ್ ಬಂದಿದ್ದು, ಈ ಬಗ್ಗೆ ಅವರ ಚಿಂತನೆ ವಿಭಿನ್ನವಾಗಿರುತ್ತದೆ. ಹೊಸ ತರಬೇತುದಾರ ತಂಡಕ್ಕೆ ಬಂದಾಗ, ಅವರು ಹೊಸ ಆಲೋಚನೆಯನ್ನು ತರುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ (ಜುಲೈ 22) ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅಜಿತ್ ಅಗರ್ಕರ್ ಅವರ, "ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್‌ನತ್ತ ಗಮನ ಹರಿಸಬೇಕೆಂದು ತಂಡದ ಆಡಳಿತವು ಬಯಸಿದೆ" ಎಂಬ ಹೇಳಿಕೆಯನ್ನು ನೆಹ್ರಾ ಸ್ಮರಿಸಿದರು. ಇದನ್ನೂ ಓದಿ- ಹಾರ್ದಿಕ್ ತಂಡದ ಪ್ರಮುಖ ಆಟಗಾರ!ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ಅವರು ಪಂದ್ಯದಲ್ಲಿ ಎರಡು ಓವರ್‌ಗಳನ್ನು ಬೌಲ್ ಮಾಡಿದರೂ ಅಥವಾ ತಂಡದಲ್ಲಿ ಕೇವಲ ನಾಲ್ವರು ಬೌಲರ್‌ಗಳು ಇದ್ದರೂ, ಅವರ ಉಪಸ್ಥಿತಿಯು ತಂಡಕ್ಕೆ ವಿಭಿನ್ನ ಸಮತೋಲನವನ್ನು ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಆಶಿಶ್ ನೆಹ್ರಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1388.txt b/zeenewskannada/data1_url7_500_to_1680_1388.txt new file mode 100644 index 0000000000000000000000000000000000000000..2a90489232b746708d1c6c1f44f02c70fe1b04c4 --- /dev/null +++ b/zeenewskannada/data1_url7_500_to_1680_1388.txt @@ -0,0 +1 @@ +2025: ಅಭಿಮಾನಿಗಳಿಗೆ ಗುಡ್‌ ನ್ಯೂಸ್‌.. ತಂಡಕ್ಕೆ ಎಂಟ್ರಿ ಕೊಟ್ಟ ಹಿಟ್‌ಮ್ಯಾನ್‌..! : ಐಪಿಎಲ್ 2025ರ ಮೆಗಾ ಹರಾಜಿನ ಸಂದರ್ಭದಲ್ಲಿ ಫ್ರಾಂಚೈಸಿಗಳು ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ತಂಡದಲ್ಲಿ ಕೇವಲ ನಾಲ್ಕು ಹಳೆಯ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ತಂಡಗಳಿಗೆ ನೀಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡ ತೊರೆಯಲಿದ್ದಾರೆ ಎಂದು ವರದಿಯಾಗಿದೆ. :ಐಪಿಎಲ್ 2025ರ ಮೆಗಾ ಹರಾಜಿನ ಸಂದರ್ಭದಲ್ಲಿ ಫ್ರಾಂಚೈಸಿಗಳು ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ತಂಡದಲ್ಲಿ ಕೇವಲ ನಾಲ್ಕು ಹಳೆಯ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ತಂಡಗಳಿಗೆ ನೀಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಮುಂಬೈ ತಂಡಕ್ಕೆ ಐದು ಬಾರಿ ಚಾಂಪಿಯನ್‌ಶಿಪ್‌ ಗೆದ್ದುಕೊಟ್ಟಿದ್ದ ರೋಹಿತ್‌ ಕಳಗಿಳಿಸಿ, ಗುಜರಾತ್‌ ಟೈಟನ್ಸ್‌ನ ನಾಯಕರಾಗಿದ್ದ ತಂಡಕ್ಕೆ ಕರೆತಂದು, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸಿದ್ದಕ್ಕೆ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದರು. ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಮುಂಬೈ ಇಂಡಿಯನ್ಸ್ ಬಗ್ಗೆ ರೋಹಿತ್ ಶರ್ಮಾ ಮಾಡಿದ ಕಾಮೆಂಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮುಂಬೈ ಇಂಡಿಯನ್ಸ್ ತಂಡದ ಜೊತೆಗಿನ ಪಯಣ ಮುಗಿದಿದೆ ಎಂದು ಅಭಿಷೇಕ್‌ಗೆ ರೋಹಿತ್ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ರೋಹಿತ್ ಶರ್ಮಾ ಜೊತೆಗೆ ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಮುಂಬೈ ತೊರೆಯಲಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಯಲ್ಲಿದೆ. ಇದನ್ನೂ ಓದಿ: ಬೇರೆ ತಂಡಗಳಿಂದ ನಾಯಕತ್ವದ ಆಫರ್ ಬಂದಿರುವ ಹಿನ್ನೆಲೆಯಲ್ಲಿ ಈ ಮೂವರು ಸ್ಟಾರ್ ಆಟಗಾರರು ಮುಂಬೈ ಇಂಡಿಯನ್ಸ್ ತೊರೆಯುತ್ತಾರೆ ಎಂಬ ಪ್ರಚಾರ ನಡೆಯುತ್ತಿದೆ. ರೋಹಿತ್ ಶರ್ಮಾಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್‌ನಿಂದ ನಾಯಕತ್ವದ ಆಫರ್‌ಗಳು ಬಂದಿವೆಯಂತೆ. ಆದರೆ ರೋಹಿತ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೋಗುವ ಆಸೆಯನ್ನಿಟ್ಟಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ವಿದಾಯ ಹೇಳಿದ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್ ಈಗಾಗಲೇ ರಾಹುಲ್ ದ್ರಾವಿಡ್ ಜೊತೆ ಸಮಾಲೋಚನೆ ನಡೆಸಿದೆಯಂತೆ. ದ್ರಾವಿಡ್ ತನ್ನ ತವರು ರಾಜ್ಯದಿಂದ ಆರ್‌ಸಿಬಿಗೆ ಕೋಚ್ ಅಥವಾ ಮೆಂಟರ್ ಆಗಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಆಯ್ಕೆಯಾದರೆ, ರೋಹಿತ್ ಶರ್ಮಾ ಅವರನ್ನು ಆರ್‌ಸಿಬಿಗೆ ಕರೆತರುತ್ತಾರೆ ಎಂದು ತಂಡದ ಅಭಿಮಾನಿಗಳು ನಂಬಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಆರ್‌ಸಿಬಿ ಐಪಿಎಲ್ ಪ್ರಶಸ್ತಿಯ ಕನಸನ್ನು ನನಸಾಗಿಸುತ್ತದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1389.txt b/zeenewskannada/data1_url7_500_to_1680_1389.txt new file mode 100644 index 0000000000000000000000000000000000000000..ce2ca495217fb056869440d562270bfa6ccc5779 --- /dev/null +++ b/zeenewskannada/data1_url7_500_to_1680_1389.txt @@ -0,0 +1 @@ +: ಸೆಮಿಫೈನಲ್‌ನಲ್ಲಿ ಬದ್ದ ಎದುರಾಳಿಗಳ ಹೋರಾಟ..ಭಾರತ ಪಾಕಿಸ್ತಾನ ನಡುವೆ ನಡೆಯಲಿದೆ ಕಾದಾಟ..! : ಮಂಗಳವಾರ, ಜುಲೈ 23 ರಂದು ಡಂಬುಲಾ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಎದುರಳಿ ತಂಡವನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. :ಮಂಗಳವಾರ, ಜುಲೈ 23 ರಂದು ಡಂಬುಲಾ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಎದುರಳಿ ತಂಡವನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. 82 ರನ್‌ಗಳ ಭಾರಿ ಅಂತರದಿಂದ ಜಯ ಸಾಧಿಸುವ ಮೂಲಕ ಮಹಿಳೆಯರ ಏಷ್ಯಾಕಪ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಭಾರತದೊಂದಿಗೆ ಪಾಕಿಸ್ತಾನ ಕೂಡ ಗ್ರೂಪ್ ಎ ಯಲ್ಲಿ ಸೆಮಿಫೈನಲ್ ತಲುಪಿದೆ. ಹಾಲಿ ಮಹಿಳಾ ಏಷ್ಯಾಕಪ್ ಚಾಂಪಿಯನ್‌ ಭಾರತ, ಬಾಂಗ್ಲಾದೇಶ ಅಥವಾ ಥಾಯ್ಲೆಂಡ್ ವಿರುದ್ಧ ಸೆಣಸುವ ಸಾಧ್ಯತೆಗಳಿವೆ. ಮಂಗಳವಾರ ನೇಪಾಳ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಆರಂಭಿಕರಾಗಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಶೇಪಾಲಿ ಮತ್ತು ಹೇಮಲತಾ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ದಾಖಲಿಸಿದರು. ಈ ಜೋಡಿ 14 ಓವರ್‌ಗಳಲ್ಲಿ 122 ರನ್ ಗಳಿಸುವ ಮೂಲಕ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿ ಎದುರಾಳಗಳ ಬೆವರಿಳಿಸಿದರು. ಇದನ್ನೂ ಓದಿ: 179 ರನ್‌ಗಳ ಗುರಿ ಬೆನ್ನತ್ತಿದ ನೇಪಾಳ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 96 ರನ್‌ಗಳನ್ನಷ್ಟೇ ಕಲೆಹಾಕುವಲ್ಲಿ ಶಕ್ತವಾಯಿತು. ಸೀತಾ ರಾಣಾ 22 ಎಸೆತಗಳನ್ನಾಡಿ, 3 ಬೌಂಡರಿ ಸಿಡಿಸಿ ಕೇವಲ 18 ರನ್‌ ಕಲೆಹಾಕಿದರು, ಇನ್ನೂ, ಮೂರನೇ ವಿಕೆಟ್‌ಗೆ ಸಿಂಧು 18 ಎಸೆತಗಳಲ್ಲಿ, 2 ಬೌಂಡರಿ ಭಾರಿಸಿ 14 ರನ್‌ ಕಲೆಹಾಕಿದರು. ಈ ಗೆಲುವಿನ ಮೂಲಕ ಭಾರತ ತಂಡ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದು ಶುಕ್ರವಾರ ತನ್ನ ಬದ್ದ ಎದುರಾಳಿಯಾದ ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡಲು ಫ್ಯಾನ್ಸ್‌ ಕಾತುರದಿಂದ ಕಾತಯುತ್ತಿದ್ದು, ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_139.txt b/zeenewskannada/data1_url7_500_to_1680_139.txt new file mode 100644 index 0000000000000000000000000000000000000000..275228712e2eaefbc59373bdbbdf41f8b8116fe7 --- /dev/null +++ b/zeenewskannada/data1_url7_500_to_1680_139.txt @@ -0,0 +1 @@ +ಸ್ವದೇಶಿ ನಿರ್ಮಿತ ರುದ್ರಎಂ- ಏರ್-ಟು-ಸರ್ಫೇಸ್ ಕ್ಷಿಪಣಿ ಉಡಾವಣಾ ಪ್ರಯೋಗ ಯಶಸ್ವಿ - : ಭಾರತೀಯ ವಾಯುಪಡೆಯSu-30 - ಪ್ಲಾಟ್‌ಫಾರ್ಮ್‌ನಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬುಧವಾರ (ಮೇ 29) ರುದ್ರಎಂ- ವಾಯು-ಮೇಲ್ಮೈ ಕ್ಷಿಪಣಿಯನ್ನು ಯಶಸ್ವಿಯಾಗಿ ಹಾರಾಟ-ಪರೀಕ್ಷೆ ನಡೆಸಿತು. - -- - :- ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಘನ-ಚಾಲಿತ ವಾಯು-ಉಡಾವಣಾ ಕ್ಷಿಪಣಿ ವ್ಯವಸ್ಥೆಯಾಗಿದ್ದು ಅದು ಅನೇಕ ರೀತಿಯ ಶತ್ರು ಆಸ್ತಿಗಳನ್ನು ತಟಸ್ಥಗೊಳಿಸುತ್ತದೆ. ಇದು ಅಭಿವೃದ್ಧಿಪಡಿಸಿದ ಅನೇಕ ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಬೆಳಿಗ್ಗೆ 11:30 ರ ಸುಮಾರಿಗೆ ಒಡಿಶಾದ ಕರಾವಳಿಯಲ್ಲಿ ನಡೆಸಿದ ಹಾರಾಟ ಪರೀಕ್ಷೆಯು ಎಲ್ಲಾ ಪ್ರಾಯೋಗಿಕ ಉದ್ದೇಶಗಳನ್ನು ಪೂರೈಸಿತು, ಪ್ರೊಪಲ್ಷನ್ ಸಿಸ್ಟಮ್ ಮತ್ತು ನಿಯಂತ್ರಣ ಮತ್ತು ಮಾರ್ಗದರ್ಶನ ಅಲ್ಗಾರಿದಮ್ ಅನ್ನು ಮೌಲ್ಯೀಕರಿಸುತ್ತದೆ. ಇದನ್ನು ಓದಿ : ಚಾಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ನಿಯೋಜಿಸಲಾದ ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್‌ಗಳು, ರೇಡಾರ್ ಮತ್ತು ಟೆಲಿಮೆಟ್ರಿ ಸ್ಟೇಷನ್‌ಗಳಂತಹ ರೇಂಜ್ ಟ್ರ್ಯಾಕಿಂಗ್ ಉಪಕರಣಗಳಿಂದ ಸೆರೆಹಿಡಿಯಲಾದ ವಿಮಾನದ ಡೇಟಾವು ಆನ್‌ಬೋರ್ಡ್ ಹಡಗು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಿದೆ. ಯಶಸ್ವಿ ಪರೀಕ್ಷೆಯು ಸಶಸ್ತ್ರ ಪಡೆಗಳಿಗೆ ಬಲ ಗುಣಕವಾಗಿ ರುದ್ರಮ್- ವ್ಯವಸ್ಥೆಯ ಪಾತ್ರವನ್ನು ಕ್ರೋಢೀಕರಿಸಿದೆ ಮತ್ತು ಸಾಧನೆಗಾಗಿ , ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1390.txt b/zeenewskannada/data1_url7_500_to_1680_1390.txt new file mode 100644 index 0000000000000000000000000000000000000000..b00f4b71af26f76ff3ad0fc82c0024f974ad4096 --- /dev/null +++ b/zeenewskannada/data1_url7_500_to_1680_1390.txt @@ -0,0 +1 @@ +2025: ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಭಾರಿ ಬದಲಾವಣೆ..ತಂಡದ ಕೋಚ್‌ ಅಧಿಕಾರ ತೊರೆಯಲಿದ್ದಾರೆ ಆಶಿಶ್‌ ನೆಹ್ರಾ..! : ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ. :ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ. ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ. ಇನ್ನೂ ಟಿ20 ವಿಶ್ವಕಪ್‌ ಗೆದ್ದ ನಂತರ ಭಾರತ ತಂಡದ ಕೋಚ್‌ ಅದೀಕಾರ ಅವದಿ ಮುಗಿದ ಕಾರಣ ರಾಹುಲ್‌ ದ್ರಾವಿಡ್‌ ತಂಡಕ್ಕೆ ಗುಡ್‌ ಬೈ ಹೇಳಿದ್ದು ಗೊತ್ತೇ ಇದೆ. ಆದರೆ, ಇದೀಗ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ರಾಜಸ್ಥಾನ ಫ್ರಾಂಚೈಸಿಯಲ್ಲಿದ್ದ ದ್ರಾವಿಡ್ ಅದೇ ಕ್ಲಬ್‌ಗೆ ಮರಳುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆಯಾಗಲಿದೆ. ಮುಖ್ಯ ಕೋಚ್ ಆಶಿಶ್ ನೆಹ್ರಾ ಮತ್ತು ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಗುಜರಾತ್ ಟೈಟಾನ್ಸ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಇಬ್ಬರು ತಾವಾಗಿಯೇ ನಿರ್ಗಮಿಸುತ್ತಿದ್ದಾರೋ ಅಥವಾ ಫ್ರಾಂಚೈಸಿ ಈ ಇಬ್ಬರನ್ನು ಕೈಬಿಟ್ಟಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಫ್ರಾಂಚೈಸಿಯೊಂದಿಗಿನ ಅವರ ಸಂಬಂಧ ಕೊನೆಗೊಂಡಿದೆ ಎಂಬ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಫುಲ್‌ ಸೌಂಡ್‌ ಮಾಡುತ್ತಿದೆ. ನೆಹ್ರಾ ಮೊದಲಿನಿಂದಲೂ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಲ್ಲಿದ್ದಾರೆ. ಇವರ ಆಡಳಿತದಲ್ಲಿ ಮೂರು ಋತುಗಳಲ್ಲಿ ಎರಡು ಬಾರಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಫುಟ್‌ಬಾಲ್ ಕೋಚ್‌ನಂತೆ ಬೌಂಡರಿಯಲ್ಲಿ ಸುತ್ತಾಡಿದ ನೆಹ್ರಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್‌ ತಂಡದಲ್ಲಿ ಹಾರ್ದಿಕ್ ಹಾಗೂ ನೆಹ್ರಾ ಕಾಂಬಿನೇಷನ್ ಹಿಟ್ ಆಗಿತ್ತು. ಆದರೆ ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ತೆರಳಿದ ನಂತರ, ಶುಭಮನ್ ಗಿಲ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಮತ್ತೊಂದೆಡೆ, ಮೊಹಮ್ಮದ್ ಶಮಿ ಕೂಡ ಗಾಯದ ಕಾರಣ ತಂಡದಿಂದ ದೂರ ಉಳಿದಿದ್ದರು, ಗಿಲ್-ನೆಹ್ರಾ ಜೋಡಿ ಕಳೆದ ಋತುವಿನಲ್ಲಿ ವಿಫಲವಾಯಿತು.ಗುಜರಾತ್ ಟೈಟಾನ್ಸ್ ಐಪಿಎಲ್ 2024 ರಲ್ಲಿ ಪ್ಲೇಆಫ್‌ಗೆ ಕೂಡ ಪ್ರವೇಶಿಸಲಿಲ್ಲ. ಇದನ್ನೂ ಓದಿ: ಈ ಹಿನ್ನೆಲೆಯಲ್ಲಿ ಸಿಕ್ಸರ್ ಹೀರೋ ಯುವರಾಜ್ ಸಿಂಗ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲು ಗುಜರಾತ್ ಫ್ರಾಂಚೈಸಿ ಸ್ಕೆಚ್‌ ಹಾಕಿದೆ. ಯುವಿ ಜೊತೆ ಫ್ರಾಂಚೈಸಿ ಮಾತುಕತೆಯನ್ನೂ ನಡೆಸುತ್ತಿದ್ದು, ಯುವರಾಜ್ ಕೂಡ ಆಸಕ್ತಿ ತೋರಿದ್ದಾರೆ. "ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ನೆಹ್ರಾ ಮತ್ತು ವಿಕ್ರಮ್ ಸೋಲಂಕಿ ತಂಡ ತೊರೆಯುತ್ತಿದ್ದಾರೆ. ಯುವರಾಜ್ ಜೊತೆ ಮಾತುಕತೆ ನಡೆಯುತ್ತಿದೆ. ಆದರೆ ಇನ್ನೂ ಯಾವುದನ್ನೂ ಅಂತಿಮಗೊಳಿಸಿಲ್ಲ. ಆದರೆ ಬದಲಾವಣೆಗಳಾಗಬೇಕು ಅದು ಖಚಿತ" ಎಂದು ಗುಜರಾತ್ ಟೈಟಾನ್ ಫ್ರಾಂಚೈಸಿಯ ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1391.txt b/zeenewskannada/data1_url7_500_to_1680_1391.txt new file mode 100644 index 0000000000000000000000000000000000000000..e6d4b73d9433ef17d525fc340bd3f97d58f2c31b --- /dev/null +++ b/zeenewskannada/data1_url7_500_to_1680_1391.txt @@ -0,0 +1 @@ +: ಶ್ರೀಲಂಕಾ ತಂಡದಲ್ಲಿ ಭಾರಿ ಬದಲಾವಣೆ.. ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಕ್ಯಾಪ್ಟನ್‌..! : ಶ್ರೀಲಂಕಾ ಹಾಗೂ ಭಾರತ ತಂಡದ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಭಾರತ ವಿರುದ್ಧ ಮುಂಬರುವ ಮೂರು ಟಿ20 ಫಂದ್ಯಗಳ ಸರಣಿಗೆ ಶ್ರೀಲಂಕಾ ಪ್ಲೇಯಿಂಗ್‌ ಪಟ್ಟಿಯನ್ನು ಪ್ರಕಟಿಸಿದೆ. ಜುಲೈ 27ರಿಂದ ಪಲ್ಲಕೆಲೆ ಮೈದಾನದಲ್ಲಿ ಆರಂಭವಾಗಲಿರುವ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಹೊಸ ನಾಯಕ ಎಂಟ್ರಿ ಕೊಟ್ಟಿದ್ದಾರೆ. :ಶ್ರೀಲಂಕಾ ಹಾಗೂ ಭಾರತ ತಂಡದ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಭಾರತ ವಿರುದ್ಧ ಮುಂಬರುವ ಮೂರು ಟಿ20 ಫಂದ್ಯಗಳ ಸರಣಿಗೆ ಶ್ರೀಲಂಕಾ ಪ್ಲೇಯಿಂಗ್‌ ಪಟ್ಟಿಯನ್ನು ಪ್ರಕಟಿಸಿದೆ. ಜುಲೈ 27ರಿಂದ ಪಲ್ಲಕೆಲೆ ಮೈದಾನದಲ್ಲಿ ಆರಂಭವಾಗಲಿರುವ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಹೊಸ ನಾಯಕ ಎಂಟ್ರಿ ಕೊಟ್ಟಿದ್ದಾರೆ. ಶ್ರೀಲಂಕಾ ಹಾಗೂ ಭಾರತ ತಂಡದ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಭಾರತ ವಿರುದ್ಧ ಮುಂಬರುವ ಮೂರು ಟಿ20 ಫಂದ್ಯಗಳ ಸರಣಿಗೆ ಶ್ರೀಲಂಕಾ ಪ್ಲೇಯಿಂಗ್‌ ಪಟ್ಟಿಯನ್ನು ಪ್ರಕಟಿಸಿದೆ. ಜುಲೈ 27ರಿಂದ ಪಲ್ಲಕೆಲೆ ಮೈದಾನದಲ್ಲಿ ಆರಂಭವಾಗಲಿರುವ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಹೊಸ ನಾಯಕ ಎಂಟ್ರಿ ಕೊಟ್ಟಿದ್ದಾರೆ.ವನಿಂದು ಹಸರಂಗ ನಾಯಕತ್ವದಿಂದ ಕೆಳಗಿಳಿದಿದ್ದು ಗೊತ್ತೇ ಇದೆ, ಇದೀಗ ಚರಿತ್ ಅಸಲಂಕಾ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ 2024ರಲ್ಲಿ ಶ್ರೀಲಂಕಾ ತಂಡ ಗ್ರೂಪ್ ಹಂತದಲ್ಲಿ ನಿರ್ಗಮಿಸಿದ ಬಳಿಕ ಹಸರಂಗ ಸೋಲಿನ ಹೊಣೆ ಹೊತ್ತು ನಾಯಕತ್ವದಿಂದ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಎಡಗೈ ಬ್ಯಾಟ್ಸ್‌ಮನ್ ಚರಿತ್ ಅಸಲಂಕಾ ಎಂಟ್ರಿ ಕೊಟ್ಟಿದ್ದಾರೆ. ಅಸಲಂಕಾ ಮೂರು ಟೆಸ್ಟ್‌ಗಳು, 59 ODIಗಳು ಮತ್ತು 47 T20I ಗಳನ್ನು ಆಡಿದ್ದು, ಕಡಿಮೆ ಸ್ವರೂಪದಲ್ಲಿ 1061 ರನ್ ಗಳಿಸಿದ್ದಾರೆ. ಆದರೆ ಕೊನೆ ಗಳಿಗೆಯಲ್ಲಿ ಶ್ರೀಲಂಕಾ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಹಿರಿಯ ಆಟಗಾರರಾದ ಏಂಜೆಲೊ ಮ್ಯಾಥ್ಯೂಸ್ ಮತ್ತು ಧನಂಜಯ ಡಿಸಿಲ್ವಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮತ್ತೊಂದೆಡೆ, ದಿನೇಶ್ ಚಾಂಡಿಮಾಲ್, ಕುಸಾಲ್ ಪೆರೇರಾ ಮತ್ತು ಅವಿಷ್ಕಾ ಫೆರ್ನಾಂಡೋ ತಂಡಕ್ಕೆ ಮರಳಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಪ್ಲೇಯಿಂಗ್‌ : ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸಂಕ, ಕುಸಾಲ್ ಪೆರೇರಾ, ಅವಿಷ್ಕ ಫೆರ್ನಾಂಡೋ, ಕುಶಾಲ್ ಮೆಂಡಿಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶಾನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ್, ಚಮಿಂದು ವಿಕ್ರಮಸಿಂಘೆ, ಮಾ ನುತಿ ಪತಿರ್ಹರ, ಮನುತಿ ವಿಕ್ರಮಸಿಂಗ್ ದುಷ್ಮಂತ ಚಾಮೀರ, ಬಿನೂರ ಫೆರ್ನಾಂಡೋ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1392.txt b/zeenewskannada/data1_url7_500_to_1680_1392.txt new file mode 100644 index 0000000000000000000000000000000000000000..a9b4532ac41c21cde51312c68cb3cc1be8b78429 --- /dev/null +++ b/zeenewskannada/data1_url7_500_to_1680_1392.txt @@ -0,0 +1 @@ +6,6,6,6,6,6... ಅಮೆರಿಕಾದಲ್ಲಿ ಸಿಕ್ಸರ್‌ ಸುರಿಮಳೆಗೈದ ಸ್ಟಾರ್‌ ಬ್ಯಾಟರ್! 21ರ ಹರೆಯದ ಭಾರತೀಯ ದಾಂಡಿಗನ ಅಬ್ಬರಕ್ಕೆ ಟ್ರಾವಿಸ್‌ ಹೆಡ್‌ ಫಿದಾ ಸೋಮವಾರ ವಾಷಿಂಗ್ಟನ್ ಫ್ರೀಡಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕರ್ನಾಟಕದ ಬ್ಯಾಟ್ಸ್ ಮನ್ ಸಂಜಯ್ ಕೃಷ್ಣಮೂರ್ತಿ ಹವಾ ಸೃಷ್ಟಿಸಿದ್ದರು. : ಅಮೆರಿಕದ ಟಿ20 ಲೀಗ್ʼನಲ್ಲಿ ಕರ್ನಾಟಕದ ಆಟಗಾರನೊಬ್ಬ ಹವಾ ಸೃಷ್ಟಿಸಿದ್ದಾನೆ. ಸಿಕ್ಸರ್ʼಗಳ ಮಳೆಗರೆಯುವ ಮೂಲಕ ತಮ್ಮ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾನೆ. ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರಂತಹ ಸ್ಟಾರ್ ಆಟಗಾರರನ್ನೂ ನಡುಗುವಂತೆ ಮಾಡಿದ ಈ 21 ವರ್ಷದ ಬ್ಯಾಟ್ಸ್‌ಮನ್ ಕರ್ನಾಟಕ ಮೂಲದವನು. ಆ ಆಟಗಾರ ಬೇರೆ ಯಾರೂ ಅಲ್ಲ ಸಂಜಯ್ ಕೃಷ್ಣಮೂರ್ತಿ. ಇನ್ನು ಈ ಪಂದ್ಯ ನಡೆದದ್ದು ಮೇಜರ್ ಲೀಗ್ ಕ್ರಿಕೆಟ್ ನಲ್ಲಿ. ಸೋಮವಾರ ವಾಷಿಂಗ್ಟನ್ ಫ್ರೀಡಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕರ್ನಾಟಕದ ಬ್ಯಾಟ್ಸ್ ಮನ್ ಸಂಜಯ್ ಕೃಷ್ಣಮೂರ್ತಿ ಹವಾ ಸೃಷ್ಟಿಸಿದ್ದರು. ಅವರ ಆಕ್ರಮಣಕಾರಿ ಬ್ಯಾಟಿಂಗ್‌ʼನಿಂದ ಸ್ಯಾನ್ ಫ್ರಾನ್ಸಿಸ್ಕೋ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ʼಗಳ ಜಯ ಸಾಧಿಸಿತು. ಇದನ್ನೂ ಓದಿ: ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಂಡ೨ 15.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ವಾಷಿಂಗ್ಟನ್ ಫ್ರೀಡಂನ ಆರಂಭಿಕರಾದ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ತಲಾ 56 ರನ್ ಗಳಿಸಿ ಗರಿಷ್ಠ ಸ್ಕೋರರ್‌ʼಗಳಾಗಿದ್ದರು. ನಾಯಕ ಸ್ಮಿತ್ 4 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದರೆ, ಹೆಡ್ 3 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದರು. ಡಕ್ವರ್ತ್ ಲೂಯಿಸ್ ಪ್ರಕಾರ, ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ 14 ಓವರ್ಗಳಲ್ಲಿ 177 ರನ್ಗಳ ಗುರಿಯನ್ನು ಬೆನ್ನಟ್ಟಬೇಕಾಗಿದೆ. ಆದರೆ ತಂಡ ಮೊದಲ ಎಸೆತದಲ್ಲಿ ಫಿನ್ ಅಲೆನ್ ವಿಕೆಟ್ ಕಳೆದುಕೊಂಡಿತು. ಆದರೆ ಒನ್ ಡೌನ್ ನಲ್ಲಿ ಇಳಿದ ಸಂಜಯ್ ಕೃಷ್ಣಮೂರ್ತಿ ವಾಷಿಂಗ್ಟನ್ ಫ್ರೀಡಂ ತಂಡದ ಗೆಲುವಿಗೆ ಅಡ್ಡಿಯಾದರು. ತಮ್ಮ ತಂಡವನ್ನು ಉತ್ತಮ ಯಶಸ್ಸಿನತ್ತ ಮುನ್ನಡೆಸಿದರು. ಜೋಸ್ ಇಂಗ್ಲಿಷ್ ಮೂರನೇ ವಿಕೆಟ್‌ʼಗೆ ಸಂಜಯ್ ಕೃಷ್ಣಮೂರ್ತಿ ಅವರೊಂದಿಗೆ 77 ರನ್ ಜೊತೆಯಾಟ ನಡೆಸಿದರು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ʼಗೆ ಬಂದ 21 ವರ್ಷದ ಸಂಜಯ್ ಕೃಷ್ಣಮೂರ್ತಿ ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ 42 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 79 ರನ್ ಗಳಿಸಿದರು. ಇದನ್ನೂ ಓದಿ: ಸಂಜಯ್ ಕೃಷ್ಣಮೂರ್ತಿ ಜೊತೆ ಕರ್ನಾಟಕದ ಸಂಬಂಧ..21 ವರ್ಷದ ಆಲ್ ರೌಂಡರ್ ಕರ್ನಾಟಕ ಅಂಡರ್-16 ತಂಡದಲ್ಲಿ ಕ್ರಿಕೆಟ್ ಆಡಿದ್ದರು. ಅಲ್ಲದೆ, ಅವರ ಕುಟುಂಬಸ್ಥರು ಇನ್ನೂ ಕರ್ನಾಟಕದಲ್ಲಿಯೇ ಇದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1393.txt b/zeenewskannada/data1_url7_500_to_1680_1393.txt new file mode 100644 index 0000000000000000000000000000000000000000..e32ebe2b24ba6a6d36d7a878385abcb6474e504f --- /dev/null +++ b/zeenewskannada/data1_url7_500_to_1680_1393.txt @@ -0,0 +1 @@ +ಈ ಸ್ಟಾರ್‌ ಬೌಲರ್‌ ಅನ್ನು ಕೈಬಿಡಲು ಮುಂದಾದ ಸನ್‌ ರೈಸರ್ಸ್‌ ಹೈದರಾಬಾದ್!‌ 14 ಪಂದ್ಯದಲ್ಲಿ 22 ವಿಕೆಟ್‌ ಕಬಳಿಸಿದ್ದ ವೇಗಿ ಆತ : ಉಮ್ರಾನ್ 2021 ರಲ್ಲಿ ಸನ್‌ ರೈಸರ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ವೇಗದ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದರು. ಆದರೆ ಕ್ರಮೇಣ ಉಮ್ರಾನ್ ಮಲಿಕ್ ಅವರ ಪ್ರದರ್ಶನ ಕಡಿಮೆಯಾಯಿತು. :ಐಪಿಎಲ್‌ 2025 ಮೆಗಾ ಹರಾಜಿನ ಮೊದಲು, ಅನೇಕ ಸ್ಟಾರ್ ಆಟಗಾರರ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಸಮಯದಲ್ಲಿ, ಐಪಿಎಲ್ 2024 ರ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ತಮ್ಮ ಸ್ಟಾರ್ ಬೌಲರ್ ಉಮ್ರಾನ್ ಮಲಿಕ್ ಅನ್ನು ಮುಂದಿನ ಋತುವಿನ ಮೊದಲು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಗಳು ವೈರಲ್‌ ಆಗುತ್ತಿದೆ. ಇದನ್ನೂ ಓದಿ: 2021 ರಲ್ಲಿ ಸನ್‌ ರೈಸರ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ವೇಗದ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದರು. ಆದರೆ ಕ್ರಮೇಣ ಉಮ್ರಾನ್ ಮಲಿಕ್ ಅವರ ಪ್ರದರ್ಶನ ಕಡಿಮೆಯಾಯಿತು. ಇದರೊಂದಿಗೆ, ಈ 'ಜಮ್ಮು ಎಕ್ಸ್‌ಪ್ರೆಸ್' ವೇಗದ ಬೌಲರ್ ಐಪಿಎಲ್ 2024 ರಲ್ಲಿ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಕಾರಣದಿಂದ ಅವರನ್ನು ತಂಡದಿಂದ ರಿಲೀಸ್‌ ಮಾಡಲು ಯೋಜನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮಾಹಿತಿ ಪ್ರಕಾರ, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಉಮ್ರಾನ್ ಮಲಿಕ್ ಅವರನ್ನು ಖರೀದಿಸಲು ಹಲವು ತಂಡಗಳು ಆಸಕ್ತಿ ತೋರುತ್ತಿವೆ ಎಂದು ರಾಷ್ಟ್ರೀಯ ಕ್ರಿಕೆಟ್ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಉಮ್ರಾನ್ ಮಲಿಕ್ ಅವರ ಐಪಿಎಲ್ ವೃತ್ತಿಜೀವನವನ್ನು ನೋಡುವುದಾದರೆ, 2021 ರಲ್ಲಿ ಎಸ್‌ಆರ್‌ಹೆಚ್‌ಗೆ ಪಾದಾರ್ಪಣೆ ಮಾಡಿದ ಈ ಬಲಗೈ ಸೀಮರ್ ಆ ಸೀಸನ್‌ನಲ್ಲಿ ಮೂರು ಪಂದ್ಯಗಳನ್ನು ಆಡಿ ಎರಡು ವಿಕೆಟ್ ಪಡೆದರು. ಉಮ್ರಾನ್ ಮಲಿಕ್‌ʼಗೆ 2022 ಅತ್ಯುತ್ತಮ ಋತುವಾಗಿದೆ. 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದರು. ಅದರ ನಂತರ, 2023 ರ ಐಪಿಎಲ್ ಸೀಸನ್‌ನಿಂದ ಮಲಿಕ್ ಕೊಂಚ ಕುಗ್ಗಿದರು. ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ 9 ಪಂದ್ಯಗಳನ್ನು ಆಡಿರುವ ಅವರನ್ನು ಇದೀಗ ರಿಲೀಸ್‌ ಮಾಡುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1394.txt b/zeenewskannada/data1_url7_500_to_1680_1394.txt new file mode 100644 index 0000000000000000000000000000000000000000..42669286c48afe296362b85c8ae7dc0f7024c510 --- /dev/null +++ b/zeenewskannada/data1_url7_500_to_1680_1394.txt @@ -0,0 +1 @@ +ಇನ್ಮುಂದೆ ಈ ಆಟಗಾರರು ಸಿಕ್ಸ್‌ ಬಾರಿಸಿದ್ರೆ ಔಟ್‌!! ವಿಚಿತ್ರ ನಿಯಮ ಜಾರಿಗೊಳಿಸಿದ ಸಮಿತಿ... ಸಿಕ್ಸರ್‌ ನಿಷೇಧಕ್ಕೆ ಕಾರಣವೇನು ಗೊತ್ತಾ? : ಸಿಕ್ಸರ್‌ʼಗಳನ್ನು ನಿಷೇಧಿಸುವ ಕಲ್ಪನೆಯು ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದರ ಹಿಂದಿನ ಕಾರಣ ಇನ್ನಷ್ಟು ಕುತೂಹಲಕಾರಿಯಾಗಿದೆ. ಮೈದಾನದ ಸಮೀಪ ವಾಸಿಸುವ ಜನರು ತಮ್ಮ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದರಿಂದ ಕ್ಲಬ್ ಈ ನಿರ್ಧಾರ ಕೈಗೊಂಡಿದೆ. :ಕ್ರಿಕೆಟ್ ಆಟದಲ್ಲಿ ಬೌಂಡರಿ ಹಾಗೂ ಸಿಕ್ಸರ್ʼಗಳು ಪಂದ್ಯದ ಆಕರ್ಷಣೆಯ ಕೇಂದ್ರಬಿಂದು ಎಂಬುದು ತಿಳಿದೇ ಇದೆ. ಆದರೆ ಕ್ರಿಕೆಟ್ ಕ್ಲಬ್ ಆಫ್ ಇಂಗ್ಲೆಂಡ್ ಹೊಸ ನಿಯಮವೊಂದನ್ನು ಪರಿಚಯಿಸಿದ್ದು, ಆ ಮೂಲಕ ಒಂದು ಸಿಕ್ಸರ್ ಹೊಡೆದರೆ, ಬ್ಯಾಟ್ಸ್‌ಮನ್ ತನ್ನ ವಿಕೆಟ್ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳುತ್ತಿದೆ. ಇಂಗ್ಲೆಂಡ್ ಮೂಲದ ಸೌತ್ ವಿಕ್ ಮತ್ತು ಶೋರೆಹ್ಯಾಮ್ ಕ್ರಿಕೆಟ್ ಕ್ಲಬ್ ಆಟಗಾರರ ವಿರುದ್ಧ ಈ ವಿಚಿತ್ರ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಸಿಕ್ಸರ್‌ʼಗಳನ್ನು ನಿಷೇಧಿಸುವ ಕಲ್ಪನೆಯು ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದರ ಹಿಂದಿನ ಕಾರಣ ಇನ್ನಷ್ಟು ಕುತೂಹಲಕಾರಿಯಾಗಿದೆ. ಮೈದಾನದ ಸಮೀಪ ವಾಸಿಸುವ ಜನರು ತಮ್ಮ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದರಿಂದ ಕ್ಲಬ್ ಈ ನಿರ್ಧಾರ ಕೈಗೊಂಡಿದೆ. ಇಷ್ಟೇ ಅಲ್ಲ, ಪಂದ್ಯ ವೀಕ್ಷಿಸಲು ಬರುವ ಜನರಿಗೆ ಗಾಯಗಳಾಗಿ, ವಾಹನಗಳಿಗೂ ಡ್ಯಾಮೇಜ್‌ ಆಗಿರುವ ಪ್ರಕರಣ ನಿರಂತರವಾಗಿ ಹೆಚ್ಚುತ್ತಿವೆ. ಈ ಸಮಸ್ಯೆಯನ್ನು ತಡೆಯಲು ಕ್ಲನ್‌ ಈ ನಿಯಮವನ್ನು ಮಾಡಲಾಗಿದೆ. ಈ ನಿಯಮದಲ್ಲಿ ಬ್ಯಾಟ್ಸ್ʼಮನ್ ಸಿಕ್ಸರ್ ಬಾರಿಸಿದರೆ ಔಟಾಗುತ್ತಾನೆ ಎಂಬ ನಿಬಂಧನೆಯೂ ಇದೆ. ಆದರೆ, ಮೊದಲ ಸಿಕ್ಸರ್ ಬಾರಿಸಿದರೆ ಬ್ಯಾಟ್ಸ್ʼಮನ್ ಗೆ ಎಚ್ಚರಿಕೆ ನೀಡಲಾಗುವುದು ಎಂಬುದು ಮಾತ್ರ ಇದರಲ್ಲಿನ ಸಡಿಲಿಕೆಯ ಅಂಶ. ಆದರೆ ಎಚ್ಚರಿಕೆ ನೀಡಿದ ನಂತರವೂ ಸಿಕ್ಸರ್ ಹೊಡೆದರೆ ಔಟಾಗುತ್ತಾರೆ. ಅಂದಹಾಗೆ ಮೊದಲ ಸಿಕ್ಸರ್‌ʼನ ಪಾಯಿಂಟ್‌ ತಂಡಕ್ಕೆ ಸಿಗುವುದಿಲ್ಲ. ಇದನ್ನೂ ಓದಿ: ಸೌತ್‌ವಿಕ್ ಮತ್ತು ಶೋರ್‌ಹ್ಯಾಮ್ ಕ್ರಿಕೆಟ್ ಕ್ಲಬ್‌ʼನ ಖಜಾಂಚಿ ಮಾರ್ಕ್ ಬ್ರೋಕ್ಸಪ್ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ವಿಮಾ ಕ್ಲೈಮ್‌ಗಳು ಮತ್ತು ಕಾನೂನು ಪ್ರಕ್ರಿಯೆಗಳಿಂದ ಉಂಟಾಗುವ ವೆಚ್ಚಗಳನ್ನು ತಪ್ಪಿಸಲು ಈ ನಿಯಮವನ್ನು ಮಾಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1395.txt b/zeenewskannada/data1_url7_500_to_1680_1395.txt new file mode 100644 index 0000000000000000000000000000000000000000..e206252238a78ee1bdf138832c8937b16a9d2723 --- /dev/null +++ b/zeenewskannada/data1_url7_500_to_1680_1395.txt @@ -0,0 +1 @@ +"ರೋಹಿತ್‌-ಕೊಹ್ಲಿ ಅಲ್ಲ, ಬೆಸ್ಟ್‌ ಬ್ಯಾಟ್ಸ್‌ಮ್ಯಾನ್‌ ಇವರೇ": ಬಾಬರ್‌ ಅಜಮ್‌ : ಪಾಕ್‌ ತಂಡದ ಟಿ20 ನಾಯಕ ಬಾಬರ್‌ ಅಜಮ್‌ ಇತ್ತೀಚೆಗೆ ಮಹತ್ವದ ಹೇಲಿಕೆ ನೀಡಿದ್ದಾರೆ. "ನಾನು ಎದುರಿಸಿದ ಅತ್ಯುತ್ತಮ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ, ಎಬಿ ಡಿವಿಲಿಯರ್ಸ್" ಎಂದು ಹೇಳಿದ್ದಾರೆ. :ಪಾಕ್‌ ತಂಡದ ಟಿ20 ನಾಯಕ ಬಾಬರ್‌ ಅಜಮ್‌ ಇತ್ತೀಚೆಗೆ ಮಹತ್ವದ ಹೇಲಿಕೆ ನೀಡಿದ್ದಾರೆ. "ನಾನು ಎದುರಿಸಿದ ಅತ್ಯುತ್ತಮ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ, ಎಬಿ ಡಿವಿಲಿಯರ್ಸ್" ಎಂದು ಹೇಳಿದ್ದಾರೆ. ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಾಬರ್ ಅಜಮ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬಾಬರ್ ಅವರ ಹೇಳಿಕೆ ಕೇಳಿ ಎಬಿ ಡಿವಿಲಿಯರ್ಸ್ ಆಶ್ಚರ್ಯಚಕಿತರಾದರು. ಹೀಗೆ ಸಂದರ್ಶನದಲ್ಲಿ ಮಾತನಾಡುತ್ತಾ ಬಾಬರ್‌ ಅಜಮ್‌ ಬೇರೆ ದೇಶದ ಆಟಗಾರರ ಹೆಸರು ತೆಗೆದುಕೊಳ್ಳು ನನಗೆ ಇಷ್ಟವಿಲ್ಲ ಆದರೆ ನೀವೆ ಬೆಸ್ಟ್‌ ಬ್ಯಾಟ್ಸ್‌ಮೆನ್‌ ಎಂದಿದ್ದಾರೆ. ಈ ವಿಡಿಯೋವನ್ನು ಎಬಿ ಡಿವಿಲಿಯರ್ಸ್ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಸಂದರ್ಶನ ನಡೆಸಲಾಗಿತ್ತು ಎಂದು ಎಬಿಡಿ ಈ ಪೋಸ್ಟ್‌ನ ಕೆಳಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ವೈಫಲ್ಯದಿಂದ ಬಾಬರ್ ಅಜಮ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಮತ್ತೊಂದೆಡೆ, ಪಿಸಿಬಿ ಪಾಕಿಸ್ತಾನದ ಅಗ್ರ ಆಟಗಾರರಿಗೆ ಫ್ರಾಂಚೈಸಿ ಟಿ 20 ಲೀಗ್‌ಗಳನ್ನು ಆಡಲು ಅನುಮತಿ ನೀಡುತ್ತಿಲ್ಲ. ಕೆನಡಾ ಟಿ20 ಲೀಗ್ ಆಡಲು ಸಿದ್ಧರಾಗಿರುವ ಬಾಬರ್ ಅಜಮ್, ರಿಜ್ವಾನ್ ಮತ್ತು ಇತರ ಆಟಗಾರರಿಗೆ ಪಿಸಿಬಿ ನಿರಾಕ್ಷೇಪಣಾ ಪತ್ರ ನೀಡಿಲ್ಲ. ಪಾಕಿಸ್ತಾನ ತಂಡದ ಪ್ರಮುಖ ಆಟಗಾರರಿಗೆ ಎನ್ ಒಸಿ ನೀಡುವ ಯಾವುದೇ ಉದ್ದೇಶವಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಡಬ್ಲ್ಯುಟಿಸಿ 2025ರ ಅಂಗವಾಗಿ ಪಾಕಿಸ್ತಾನ 10 ಟೆಸ್ಟ್ ಪಂದ್ಯಗಳನ್ನು ಆಡಬೇಕಿದ್ದು, 2025ರ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧವಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ. ತಮ್ಮ ಆಟಗಾರರ ಮೇಲೆ ಕೆಲಸದ ಹೊರೆ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1396.txt b/zeenewskannada/data1_url7_500_to_1680_1396.txt new file mode 100644 index 0000000000000000000000000000000000000000..cd7ee1d93278f9ddadcaa9140ed83070ea38f339 --- /dev/null +++ b/zeenewskannada/data1_url7_500_to_1680_1396.txt @@ -0,0 +1 @@ +2025: ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬಡಿದ ಸಿಡಿಲು..ರೋಹಿತ್‌ ಜೊತೆ ಸೇರಿ ತಂಡ ತೊರೆದ ಸ್ಟಾರ್‌ ಆಟಗಾರ..! 2025: ಐಪಿಎಲ್ 2025ರ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಲಲ್ಲಿ ಆರಂಭವಾಗಲಿದೆ. ಸೀಸನ್‌ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಲಿದೆ. ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರೆ. 2025:ಐಪಿಎಲ್ 2025ರ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಲಲ್ಲಿ ಆರಂಭವಾಗಲಿದೆ. ಸೀಸನ್‌ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಲಿದೆ. ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರೆ. ಮೆಗಾ ಹರಾಜು ನಿಯಮದ ಪ್ರಕಾರ ನಾಲ್ಕೈದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿರುವ ಕಾರಣ ಎಲ್ಲಾ ತಂಡಗಳು ಸಂಪೂರ್ಣ ಬದಲಾಗಲಿವೆ. ಐಪಿಎಲ್ ಮೆಗಾ ಹರಾಜಿಗೆ ಬಿಸಿಸಿಐ ಈಗಾಗಲೇ ಯೋಜನೆ ಆರಂಭಿಸಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ಈ ಕ್ರಮದಲ್ಲಿ ಐಪಿಎಲ್ ಆಡಳಿತ ಮಂಡಳಿ ಧಾರಣ ನೀತಿ ರೂಪಿಸುವತ್ತ ಗಮನ ಹರಿಸಿದೆ. ಈಗಾಗಲೇ 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ಚರ್ಚೆ ನಡೆಸಲಾಗಿದೆ ಎಂದೂ ವರದಿಯಾಗಿದೆ. ಇದೀಗ ಹೊರ ಬಂದಿರುವ ಮಾಹಿತಿಗಳ ಪ್ರಕಾರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ಸಜ್ಜಾಗಿದ್ದಾರಂತೆ. ನಾಯಕತ್ವ ಬದಲಾವಣೆಯಿಂದ ಅತೃಪ್ತಿಗೊಂಡಿರುವ ಈ ಇಬ್ಬರು ಆಟಗಾರರು ಬೇರೆ ತಂಡಗಳಿಗೆ ಹೋಗಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: 2024ರ ಸೀಸನ್‌ಗೆ ಮುಂಚಿತವಾಗಿ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನನ್ನಾಗಿ ಘೋಷಿಸಿತು. ಈ ನಿರ್ಧಾರದಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಗುಜರಾತ್‌ ತಂಡದ ನಾಯಕನಾಗಿದ್ದ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ತನ್ನ ತಂಡಕ್ಕೆ ಕರೆತರುವುದು ಅಷ್ಟೆ ಅಲ್ಲದೆ, ಅವರಿಗೆ ನಾಯಕತ್ವ ನೀಡಿದ್ದರು. ರೋಹಿತ್‌ ಬಿಟ್ಟು ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ನೀಡಿದ ಕಾರಣ ಇದು ತಂಡದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ರೋಹಿತ್‌ ಬಿಟ್ಟು ಹಾರ್ದಿಕ್‌ಗೆ ನಾಯಕತ್ವ ಕೊಟ್ಟ ನಿರ್ಧಾರ ಸೂರ್ಯಕುಮಾರ್‌ ಯಾದವ್‌ ಅವರಿಗೆ ಕೊಂಚ ಕೂಡ ಇಷ್ಟ ಇರಲಿಲ್ಲ. ಇದೀಗ ಇದೇ ಕಾರಣದಿಂದ ರೋಹಿತ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ತಂಡ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರಲ್ಲಿ ಒಬ್ಬರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತು ಇನ್ನೊಬ್ಬರು ಲಕ್ನೋ ಸೂಪರ್ ಜೈಂಟ್ಸ್‌ಗೆ ಹೋಗುತ್ತಾರೆ ಎಂಬ ವದಂತಿ ಕೇಳಿಬರುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಗೆದ್ದಿದೆ. ಆದರೆ, ರೋಹಿತ್ ಶರ್ಮಾ ಅವರ ವೃತ್ತಿಜೀವನ ಕೊನೆಗೊಳ್ಳುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ಭವಿಷ್ಯದ ಬಗ್ಗೆ ಯೋಚಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಆದರೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಇನ್ನೂ ಈ ಇಬ್ಬರು ಆಟಗಾರರು ನಿಜವಾಗಿಯೂ ತಂಡ ತೊರೆಯಲಿದ್ದಾರಾ ಎಂಬುದನ್ನು ಇನ್ನು ಮುಂದೆ ಅಷ್ಟೆ ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1397.txt b/zeenewskannada/data1_url7_500_to_1680_1397.txt new file mode 100644 index 0000000000000000000000000000000000000000..9fd4383b2f57d2d2ac9ad53446bf7a5832b38ca9 --- /dev/null +++ b/zeenewskannada/data1_url7_500_to_1680_1397.txt @@ -0,0 +1 @@ +ಕ್ರಿಕೆಟ್‌ ಬಳಿಕ ಈ ಕ್ಷೇತ್ರವೇ ವಿರಾಟ್‌ ಕೊಹ್ಲಿ ಮುಂದಿನ ಗುರಿ... ಟಿ20 ನಿವೃತ್ತಿ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಅಣಿಯಿಟ್ಟ ʼರನ್‌ ಮಷಿನ್ʼ!‌ : ಕ್ರಿಕೆಟ್ ಕ್ಷೇತ್ರದ ಬಳಿಕ ಇದೀಗ ರೆಸ್ಟೋರೆಂಟ್ ಜಗತ್ತಿನಲ್ಲಿ ತನ್ನ ಮುಂದಿನ ಸಾಮ್ರಾಜ್ಯ ನಿರ್ಮಿಸಲು ವಿರಾಟ್‌ ಮುಂದಾಗಿದ್ದಾರೆ. ಕೊಹ್ಲಿ ಒಡೆತನದ ರೆಸ್ಟೋರೆಂಟ್‌ʼಗಳು ತುಂಬಾ ಐಷಾರಾಮಿಯಾಗಿದ್ದು, ಸೇವೆ ಮತ್ತು ಒಳಾಂಗಣದ ಸೌಂದರ್ಯವನ್ನು ಅದ್ಭುತವಾಗಿದೆ. :ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಯಶಸ್ವಿ ಕ್ರಿಕೆಟಿಗ ಹಾಗೂ ಯಶಸ್ವಿ ಉದ್ಯಮಿ. ಕಿಂಗ್ ಕೊಹ್ಲಿ ಕ್ರಿಕೆಟಿಗ ಮಾತ್ರವಲ್ಲ ದೊಡ್ಡ ಉದ್ಯಮಿಯೂ ಆಗುತ್ತಿದ್ದಾರೆ. ಕೊಹ್ಲಿ ಈಗಾಗಲೇ ಹಲವು ಬ್ರಾಂಡ್‌ʼಗಳನ್ನು ಹೊಂದಿದ್ದು, ಇದೀಗ, ಅನುಮೋದನೆಗಳ ಜೊತೆಗೆ, ರೆಸ್ಟೋರೆಂಟ್ ವ್ಯವಹಾರದಲ್ಲಿಯೂ ಯಶಸ್ಸು ಸಾಧಿಸಲು ಹೊರಟಿದ್ದಾರೆ. ದ ಹಿರಿಯ ಬ್ಯಾಟ್ಸ್‌ʼಮನ್ ವಿರಾಟ್ ಕೊಹ್ಲಿ ಒನ್ 8 ಕಮ್ಯೂನ್ ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಅದರ ಸರಣಿಯು ವಿಸ್ತರಿಸುತ್ತಿದೆ. ಈ ರೆಸ್ಟೋರೆಂಟ್ ನಂತರ, ಹೊಸ ಮಳಿಗೆಗಳು ಒಂದರ ನಂತರ ಒಂದರಂತೆ ಭಾರತದ ಮೂಲೆ ಮೂಲೆಯಲ್ಲಿ ತಲೆ ಎತ್ತುತ್ತಿವೆ. ಇದನ್ನೂ ಓದಿ: ಕ್ರಿಕೆಟ್ ಕ್ಷೇತ್ರದ ಬಳಿಕ ಇದೀಗ ರೆಸ್ಟೋರೆಂಟ್ ಜಗತ್ತಿನಲ್ಲಿ ತನ್ನ ಮುಂದಿನ ಸಾಮ್ರಾಜ್ಯ ನಿರ್ಮಿಸಲು ವಿರಾಟ್‌ ಮುಂದಾಗಿದ್ದಾರೆ. ಕೊಹ್ಲಿ ಒಡೆತನದ ರೆಸ್ಟೋರೆಂಟ್‌ʼಗಳು ತುಂಬಾ ಐಷಾರಾಮಿಯಾಗಿದ್ದು, ಸೇವೆ ಮತ್ತು ಒಳಾಂಗಣದ ಸೌಂದರ್ಯವನ್ನು ಅದ್ಭುತವಾಗಿದೆ. ಅಂದಹಾಗೆ ಭಾರತದ 6 ದೊಡ್ಡ ನಗರಗಳಲ್ಲಿ ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್‌ಗಳು ತೆರೆದಿವೆ. ಅಷ್ಟೇ ಅಲ್ಲ ಈ ರೆಸ್ಟೊರೆಂಟ್ ಗಳಿಂದ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಕೊಹ್ಲಿಯ ರೆಸ್ಟೋರೆಂಟ್‌ಗಳು ಉತ್ತಮ ವ್ಯಾಪಾರ ನಡೆಸುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಶೀಘ್ರದಲ್ಲೇ ಇತರ 8 ನಗರಗಳಲ್ಲಿ ರೆಸ್ಟೋರೆಂಟ್‌ʼಗಳನ್ನು ತೆರೆಯಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, ರೆಸ್ಟೋರೆಂಟ್‌ʼನ 3-4 ಹೊಸ ಮಳಿಗೆಗಳು ತೆರೆಯಲ್ಪಟ್ಟಿವೆ. ವಿರಾಟ್ ಕೊಹ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 10 ಹೊಸ ರೆಸ್ಟೋರೆಂಟ್‌ʼಗಳನ್ನು ತೆರೆಯುವ ಗುರಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ವಿದೇಶದಲ್ಲೂ ಇದೆ ರೆಸ್ಟೋರೆಂಟ್:‌ವಿರಾಟ್ ಅವರ ರೆಸ್ಟೋರೆಂಟ್ ಸಿರೀಸ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಶೀಘ್ರದಲ್ಲೇ ವಿರಾಟ್ ವಿದೇಶದಲ್ಲೂ ತಮ್ಮ ಮಳಿಗೆಗಳನ್ನು ಆರಂಭಿಸಲಿದ್ದಾರೆ. ಇದು ದುಬೈನಿಂದ ಆರಂಭವಾಗಲಿದೆ. ವಿರಾಟ್ ಕೊಹ್ಲಿಯ ಹೊಸ ಔಟ್‌ಲೆಟ್‌ʼಗಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ರೆಸ್ಟೋರೆಂಟ್ ನೆಪದಲ್ಲಿ ಹಲವು ಅಭಿಮಾನಿಗಳಿಗೆ ಕೊಹ್ಲಿಯನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1398.txt b/zeenewskannada/data1_url7_500_to_1680_1398.txt new file mode 100644 index 0000000000000000000000000000000000000000..874589b73eaf95def883bde1ee4c0bc4d6edd91b --- /dev/null +++ b/zeenewskannada/data1_url7_500_to_1680_1398.txt @@ -0,0 +1 @@ +ಶ್ರೀಲಂಕಾ ಪ್ರವಾಸದಿಂದ ಜಡೇಜಾ ಹೆಸರು ಕೈಬಿಟ್ಟಿದ್ದೇಕೆ? ಕೊನೆಗೂ ಪ್ರತಿಕಾಗೋಷ್ಠಿಯಲ್ಲಿ ಕಾರಣ ಬಹಿರಂಗಗೊಳಿಸಿದ ಅಜಿತ್‌ ಅಗರ್ಕರ್‌ : ಟೀಂ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. 2024ರ ಟಿ20 ವಿಶ್ವಕಪ್‌ʼನಲ್ಲಿಯೂ ಶಮಿ ತಂಡದ ಭಾಗವಾಗಿರಲಿಲ್ಲ. ಆದರೆ ಈಗ ಶಮಿ ಬಗ್ಗೆ ಒಂದು ಅಪ್ಡೇಟ್ ಬಂದಿದೆ. :ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಚ್ಚರಿಯ ನಿರ್ಧಾರಗಳೊಂದಿಗೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಇದೇ ಸಂದರ್ಭದಲ್ಲಿ ರುತುರಾಜ್‌ ಗಾಯಕ್ವಾಡ್‌, ಅಭಿಷೇಕ್‌ ಶರ್ಮಾ, ರವೀಂದ್ರ ಜಡೇಜಾ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಮತ್ತು ಕೋಚ್‌ ಗೌತಮ್‌ ಗಂಭೀರ್‌ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. 2024ರ ಟಿ20 ವಿಶ್ವಕಪ್‌ʼನಲ್ಲಿಯೂ ಶಮಿ ತಂಡದ ಭಾಗವಾಗಿರಲಿಲ್ಲ. ಆದರೆ ಈಗ ಶಮಿ ಬಗ್ಗೆ ಒಂದು ಅಪ್ಡೇಟ್ ಬಂದಿದೆ. ಬಾಂಗ್ಲಾದೇಶ ತಂಡ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಶಮಿ ಕಂಬ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಷಯವೂ ಸ್ಪಷ್ಟವಾಗಿದೆ. ಇವರಿಬ್ಬರು ಸಹ 2027 ರ ಏಕದಿನ ವಿಶ್ವಕಪ್ ಆಡಬಹುದು ಎಂದು ಗಂಭೀರ್‌ ಹೇಳಿದ್ದಾರೆ. ಇಬ್ಬರೂ ಫಿಟ್ನೆಸ್ ಕಾಯ್ದುಕೊಂಡರೆ ವಿಶ್ವಕಪ್ ಆಡಬಹುದು. ದೊಡ್ಡ ವೇದಿಕೆಯಲ್ಲಿ ಅವರು ಏನು ಮಾಡಬಹುದು ಎಂದು ನನಗೆ ತಿಳಿದಿದೆ ಎಂದಿದ್ದಾರೆ. ಶುಭ್ಮನ್ ಗಿಲ್ ಅವರ ಅದೃಷ್ಟ ಟೀಂ ಇಂಡಿಯಾದಲ್ಲಿ ಮಿಂಚಿದೆ. ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸದಲ್ಲಿ 4-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಈಗ ಗಿಲ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಗಿಲ್ ಬಗ್ಗೆ ಮಾತನಾಡಿದ ಅಗರ್ಕರ್, ಆತ ಎಲ್ಲಾ ಮೂರು ಸ್ವರೂಪಗಳ ಆಟಗಾರ ಎಂದು ಹೇಳಿದ್ದಾರೆ. ಇದನ್ನೂ ಓದಿ: 2024ರ ಟಿ 20 ವಿಶ್ವಕಪ್‌ʼನಲ್ಲಿ ಚಾಂಪಿಯನ್ ಆದ ನಂತರ, ರವೀಂದ್ರ ಜಡೇಜಾ ಟಿ 20 ಫಾರ್ಮ್ಯಾಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಆದರೆ ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಘೋಷಣೆಯಾದಾಗ ರವೀಂದ್ರ ಜಡೇಜಾ ಅವರನ್ನೂ ಏಕದಿನ ತಂಡದಿಂದ ಕೈಬಿಡಲಾಗಿತ್ತು. ಅವರ ಬಗ್ಗೆ ಪ್ರಶ್ನೆ ಎತ್ತಿದಾಗ, ಅವರನ್ನು ಏಕದಿನ ತಂಡದಿಂದ ಕೈಬಿಟ್ಟಿಲ್ಲ. ಬದಲಾಗಿ ಅಕ್ಷರ್ ಮತ್ತು ಜಡೇಜಾ ಇಬ್ಬರನ್ನೂ ಕಿರು ಸರಣಿಗೆ ತೆಗೆದುಕೊಂಡರೆ ಪ್ರಯೋಜನವಿಲ್ಲ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯ ಆಯ್ಕೆದಾರರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1399.txt b/zeenewskannada/data1_url7_500_to_1680_1399.txt new file mode 100644 index 0000000000000000000000000000000000000000..0568b6540fa6f70713af43d7a9fce00198e85c73 --- /dev/null +++ b/zeenewskannada/data1_url7_500_to_1680_1399.txt @@ -0,0 +1 @@ +ಅಂತಾರಾಷ್ಟ್ರೀಯ ಹಾಕಿ'ಗೆ ಸ್ಟಾರ್‌ ಗೋಲ್‌ ಕೀಪರ್‌ ಪಿ.ಆರ್ ಶ್ರೀಜೇಶ್ ನಿವೃತ್ತಿ: 2024ರ ‘ಪ್ಯಾರಿಸ್ ಒಲಿಂಪಿಕ್ಸ್’ ಕೊನೆಯ ಪಂದ್ಯ : ಸಹೋದ್ಯೋಗಿಗಳ ಬಗ್ಗೆಯೂ ಬರೆದುಕೊಂಡಿರುವ ಅವರು, "ನನ್ನ ಸಹೋದ್ಯೋಗಿಗಳು ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾವೆಲ್ಲರೂ ಇಲ್ಲಿ ಪ್ಯಾರಿಸ್‌ʼನಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇವೆ. ಪದಕ ಗೆಲ್ಲಲು ಬಯಸುತ್ತೇವೆ": ಎಂದಿದ್ದಾರೆ. :2024ರ ಟಿ20 ವಿಶ್ವಕಪ್ ನಂತರ ವಿರಾಟ್-ರೋಹಿತ್ ಟಿ20ಗೆ ವಿದಾಯ ಹೇಳಿದ್ದರು. ಇದಾದ ಬಳಿಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ʼಗೂ ಮುನ್ನ ಮತ್ತೊಬ್ಬ ಆಟಗಾರ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 14 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಟೀಂ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಮತ್ತು ಗೋಲ್‌ ಕೀಪರ್ ಪಿಆರ್ ಶ್ರೀಜೇಶ್ ನಿವೃತ್ತಿ ಘೋಷಿಸಿದ್ದಾರೆ. ಇದನ್ನೂ ಓದಿ: "ನಾನುʼನಲ್ಲಿ ನನ್ನ ಕೊನೆಯ ಆಟವನ್ನು ಆಡಲಿದ್ದೇನೆ. ಇದುವರೆಗಿನ ಈ ಪ್ರಯಾಣವು ಅಸಾಧಾರಣವಾಗಿತ್ತು. ನನ್ನ ಕುಟುಂಬ, ತಂಡದ ಸಹ ಆಟಗಾರರು, ತರಬೇತುದಾರರು, ಅಭಿಮಾನಿಗಳು ಮತ್ತು ಹಾಕಿ ಇಂಡಿಯಾದಿಂದ ನಾನು ಪಡೆದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು" ಎನ್ನುತ್ತಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಹೋದ್ಯೋಗಿಗಳ ಬಗ್ಗೆಯೂ ಬರೆದುಕೊಂಡಿರುವ ಅವರು, "ನನ್ನ ಸಹೋದ್ಯೋಗಿಗಳು ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾವೆಲ್ಲರೂ ಇಲ್ಲಿ ಪ್ಯಾರಿಸ್‌ʼನಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇವೆ. ಪದಕ ಗೆಲ್ಲಲು ಬಯಸುತ್ತೇವೆ": ಎಂದಿದ್ದಾರೆ. ಇದನ್ನೂ ಓದಿ: ಶ್ರೀಜೇಶ್ 2010 ರಲ್ಲಿ ಹಾಕಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಒಲಿಂಪಿಕ್ಸ್‌ʼನಲ್ಲಿ ಟೀಮ್ ಇಂಡಿಯಾಕ್ಕೆ ಕೊಡುಗೆ ನೀಡಿದ್ದಾರೆ. ಇದೀಗ ನಾಲ್ಕನೇ ಹಾಗೂ ಕೊನೆಯ ಬಾರಿಗೆ ಶ್ರೀಜೇಶ್ ಇಳಿಯಲಿದ್ದಾರೆ. 2014 ರ ಏಷ್ಯನ್ ಗೇಮ್ಸ್‌ʼನಲ್ಲಿ ಚಿನ್ನದ ಪದಕ ಮತ್ತು ಜಕಾರ್ತ-ಪಾಲೆಂಬಾಂಗ್‌ನಲ್ಲಿ ನಡೆದ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ ಅವರು ಭಾರತವನ್ನು ಹಲವು ಬಾರಿ ವಿಜಯದತ್ತ ಮುನ್ನಡೆಸಿದ್ದಾರೆ. ಶ್ರೀಜೇಶ್ 2018 ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು 2019 ರಲ್ಲಿ ಭುವನೇಶ್ವರದಲ್ಲಿ ನಡೆದ ಎಫ್‌ಐಹೆಚ್ ಪುರುಷರ ಸರಣಿ ಫೈನಲ್‌ʼನಲ್ಲಿ ಗೆದ್ದ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_14.txt b/zeenewskannada/data1_url7_500_to_1680_14.txt new file mode 100644 index 0000000000000000000000000000000000000000..15879c82fd363ebff98ff88559c9ccc559cb9947 --- /dev/null +++ b/zeenewskannada/data1_url7_500_to_1680_14.txt @@ -0,0 +1 @@ +: ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ: ಖಾತೆಗೆ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ : 9.26 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಮೋದಿ ಜಮಾ ಮಾಡಲಿದ್ದಾರೆ. ಇದೇ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌’ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. :ಜೂನ್ 18ರಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಲಿದೆ. 17ನೇ ಕಂತಿನ ಹಣಕ್ಕಾಗಿ ಹಲವರು ಕಾಯುತ್ತಿದ್ದು, ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್‌’ಗೆ ಸಂಬಂಧಿಸಿದ 17 ನೇ ಕಂತಿನ ನಿಧಿಯನ್ನು ಬಿಡುಗಡೆ ಮಾಡಲಿದ್ದಾರೆ. 9.26 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಮೋದಿ ಜಮಾ ಮಾಡಲಿದ್ದಾರೆ. ಇದೇ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌’ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಾಟ್ಸಾಪ್ ಗ್ರೂಪ್‌’ಗಳಲ್ಲಿರುವ ಪ್ರತಿಯೊಂದು ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಸೂಚಿಸಲಾಗಿದೆ. ನಿಮ್ಮ ಕೈಯಲ್ಲಿ ಮೊಬೈಲ್ ಇದೆ ಎಂದು ಗ್ರೂಪ್ ನಲ್ಲಿರುವ ಬರುವ ಲಿಂಕ್ ಗಳನ್ನು ಕ್ಲಿಕ್ ಮಾಡುತ್ತಲೇ ಇದ್ದರೆ ಹ್ಯಾಕ್ ಆಗುವುದು ಖಚಿತ. ಇದಲ್ಲದೆ, ನಮ್ಮ ಫೋನ್ ಸಂಖ್ಯೆಯೊಂದಿಗೆ ಇತರರಿಗೆ ಸಂದೇಶಗಳನ್ನು ಕಳುಹಿಸುವ ಅಪಾಯವಿದೆ. ಇತ್ತೀಚೆಗಷ್ಟೇ ಅದಿಲಾಬಾದ್ ಜಿಲ್ಲೆಯ ಸಿರಿಕೊಂಡ ಮಂಡಲದ ಸೊಂಪೆಲ್ಲಿ ಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಸೊಂಪೆಲ್ಲಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಂದಿಯ ವಾಟ್ಸ್‌ಆ್ಯಪ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಆ ಹಳ್ಳಿಯ ಯುವಕರು ತಮ್ಮ ಗ್ರೂಪ್‌’ಗಳಲ್ಲಿ ಬಂದ ಪಿಎಂ ಕಿಸಾನ್ ಆ್ಯಪ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರ ವಾಟ್ಸಾಪ್ ಸಂಪೂರ್ಣ ಹ್ಯಾಕ್ ಆಗಿತ್ತು. ಈ ಕುರಿತು ಸೈಬರ್ ಕ್ರೈಂ ಡಿಎಸ್ಪಿ ವಿವರಣೆ ನೀಡಿದ್ದಾರೆ. ಮೊಬೈಲ್ ನಲ್ಲಿ ಬರುವ ಆ್ಯಪ್’ಗಳ ಬಗ್ಗೆ ಎಲ್ಲರೂ ಎಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ಪಿಎಂ ಕಿಸಾನ್ ಆ್ಯಪ್‌’ಗಳನ್ನು ಕ್ಲಿಕ್ ಮಾಡಬೇಡಿ. ಯಾವುದೇ ಸೈಬರ್ ವಂಚನೆಯ ಸಂದರ್ಭದಲ್ಲಿ, ತಕ್ಷಣವೇ 1930 ಟೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸಿ. ಫಲಾನುಭವಿಯಸ್ಟೇಟಸ್ ಪರಿಶೀಲನೆ ಪ್ರಕ್ರಿಯೆ -ಆಧಾರಿತ - ಗಾಗಿ ಅನುಸರಿಸಬೇಕಾದ ಹಂತಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_140.txt b/zeenewskannada/data1_url7_500_to_1680_140.txt new file mode 100644 index 0000000000000000000000000000000000000000..a52cd7ab990158bc5ac972796caeff5f9028e4ff --- /dev/null +++ b/zeenewskannada/data1_url7_500_to_1680_140.txt @@ -0,0 +1 @@ +: 52.3 ಡಿಗ್ರಿ ಸೆಲ್ಸಿಯಸ್ ತಲುಪಿದ ದೆಹಲಿ ತಾಪಮಾನ, ಅತ್ಯಧಿಕ ಶಾಖದ ಅಲೆಯ ತೀವ್ರತೆ ದಾಖಲು : ದೆಹಲಿಯಲ್ಲಿ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಶಾಖದ ಅಲೆಯ ತೀವ್ರತೆಯನ್ನು ಅತ್ಯಧಿಕವಾಗಿದೆ ಮತ್ತು ದೆಹಲಿ ನಗರದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದೆ. :ದೆಹಲಿಯಲ್ಲಿ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಶಾಖದ ಅಲೆಯ ತೀವ್ರತೆಯನ್ನು ಅತ್ಯಧಿಕವಾಗಿದೆ ಮತ್ತು ದೆಹಲಿ ನಗರದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಪಾದರಸವು ದೆಹಲಿಯಲ್ಲಿ ಅಭೂತಪೂರ್ವ ಮಟ್ಟಕ್ಕೆ ಏರಿದ್ದು, ಇದು 52.3 ಡಿಗ್ರಿ ಸೆಲ್ಸಿಯಸ್ ಅನ್ನು ತಲುಪಿದೆ, ಇದು ದೆಹಲಿ ನಗರದ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ದೆಹಲಿಯ ಹವಾಮಾನ ಕಚೇರಿಯು ಈ ಆತಂಕಕಾರಿ ಮೈಲಿಗಲ್ಲನ್ನು ದೃಢಪಡಿಸಿದೆ, ಈ ಪ್ರದೇಶದಲ್ಲಿ ನಡೆಯುತ್ತಿರುವ ಶಾಖದ ಅಲೆಯ ತೀವ್ರತೆಯ ಕುರಿತುಗಮನಾರ್ಹವಾಗಿದೆ . ಇದನ್ನು ಓದಿ : ಉರಿಯುತ್ತಿರುವ ಶಾಖದ ಅಲೆಯು ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದರಿಂದ, ನಿವಾಸಿಗಳು ಪರಿಹಾರಕ್ಕಾಗಿ ತಮ್ಮ ಹವಾನಿಯಂತ್ರಣಗಳ ಕಡೆಗೆ ತಿರುಗುತ್ತಿದ್ದಾರೆ, ಇದು ವಿದ್ಯುತ್ ಬೇಡಿಕೆಯಲ್ಲಿ ಅಸಾಧಾರಣ ಉಲ್ಬಣಕ್ಕೆ ಕಾರಣವಾಗುತ್ತದೆ. ವಿದ್ಯುತ್ ಇಲಾಖೆಯ ಅಧಿಕಾರಿಗಳು ವರದಿ ಮಾಡಿದಂತೆ ನಗರವು ಸಾರ್ವಕಾಲಿಕ ಹೆಚ್ಚಿನ ವಿದ್ಯುತ್ ಬಳಕೆಗೆ 8,302 ಮೆಗಾವ್ಯಾಟ್ ಸಾಕ್ಷಿಯಾಗಿದೆ. ತಾಪಮಾನವು ಐತಿಹಾಸಿಕ ಎತ್ತರಕ್ಕೆ ಏರುತ್ತಿರುವಾಗ, ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಿವಾಸಿಗಳನ್ನು ಒತ್ತಾಯಿಸುತ್ತಿದ್ದಾರೆ, ಮನೆಯೊಳಗೆ ಇರಿ ಮತ್ತು ಸುಡುವ ಶಾಖದ ನಡುವೆ ಸುರಕ್ಷಿತವಾಗಿರಲು ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1400.txt b/zeenewskannada/data1_url7_500_to_1680_1400.txt new file mode 100644 index 0000000000000000000000000000000000000000..22358848839062fcd5f429d1112a2b6ec8d4da9c --- /dev/null +++ b/zeenewskannada/data1_url7_500_to_1680_1400.txt @@ -0,0 +1 @@ +'ಹೀರೋಯಿನ್‌ಗಳ ಜೊತೆ ಅಫೇರ್ಸ್ ಇದ್ದರೆ ಮಾತ್ರ ಟೀಮ್ ಇಂಡಿಯಾದಲ್ಲಿ ಸ್ಥಾನ...' ಸಿಡಿದೆದ್ದ ಮಾಜಿ ಸ್ಟಾರ್‌ ಆಟಗಾರ! : ಟೀಮ್ ಇಂಡಿಯಾದ ಕೋಚ್ ಆಗಿ ಗೌತಮ್ ಗಂಭೀರ್ ಅವರ ಪ್ರಯಾಣವು ಟೀಕೆಗಳೊಂದಿಗೆ ಪ್ರಾರಂಭವಾಯಿತು. ಶ್ರೀಲಂಕಾ ತಂಡದ ಆಯ್ಕೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಅವರನ್ನು ಪ್ರಶ್ನಿಸುತ್ತಿದ್ದಾರೆ. : ಜುಲೈ ಅಂತ್ಯದಲ್ಲಿ ಶ್ರೀಲಂಕಾ ವಿರುದ್ಧದ T20 ಮತ್ತು ಸರಣಿಗೆ ( ) ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ನಿರೀಕ್ಷೆಯಂತೆ ಈ ತಂಡಗಳ ಘೋಷಣೆಯಲ್ಲಿ ಗೌತಮ್ ಗಂಭೀರ್ ಗುರುತು ಕಾಣಿಸಿಕೊಂಡಿದೆ. ಜೊತೆಗೆ ಅನೇಕ ಅನಿರೀಕ್ಷಿತ ಬದಲಾವಣೆಗಳು ಸಂಭವಿಸಿವೆ. ಎಲ್ಲರೂ ನಿರೀಕ್ಷಿಸಿದಂತೆ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅಲ್ಲ, ಶಾರ್ಟ್ ಫಾರ್ಮ್ಯಾಟ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ ಯುವ ಗನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಬದಿಗೊತ್ತಲಾಗಿದೆ. ಇದನ್ನೂ ಓದಿ- ಇದರೊಂದಿಗೆ... ಟೀಂ ಇಂಡಿಯಾದ ಕೋಚ್ ಆಗಿ ಗೌತಮ್ ಗಂಭೀರ್ ಪಯಣ ಟೀಕೆಗಳಿಂದಲೇ ಆರಂಭವಾಗಿದೆ ಎಂದೇ ಹೇಳಲಾಗುತ್ತಿದೆ.. ಶ್ರೀಲಂಕಾ ತಂಡದ ಆಯ್ಕೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಇದೀಗ ಪ್ರಶ್ನಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕನನ್ನಾಗಿ ಮಾಡುವುದರಿಂದ ಹಿಡಿದು ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾ ಅವರನ್ನು ಕೈಬಿಡುವವರೆಗೆ ಎಲ್ಲವನ್ನೂ ಪ್ರಶ್ನಿಸಲಾಗುತ್ತಿದೆ.. ಇದನ್ನೂ ಓದಿ- ಆದರೆ ಇತ್ತೀಚೆಗಷ್ಟೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮಾಡಿರುವ ಕಾಮೆಂಟ್‌ಗಳು ಇದೀಗ ಸಂಚಲನ ಮೂಡಿಸುತ್ತಿವೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಾದರೆ ಬಾಲಿವುಡ್ ಹೀರೋಯಿನ್ ಗಳ ಜೊತೆ ಅಫೇರ್ ಇಟ್ಟುಕೊಳ್ಳಬೇಕು ಎಂದು ಕಟುವಾದ ಕಾಮೆಂಟ್ ಗಳನ್ನು ಮಾಡಿದ್ದರು. ಲಂಕಾ ಪ್ರವಾಸಕ್ಕಾಗಿ ಘೋಷಿಸಲಾದ ಟಿ20 ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆಯದಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಬದ್ರಿನಾಥ್ ಟೀಕಿಸಿ ಮಾತನಾಡಿದ್ದಾರೆ.. ಬದ್ರಿನಾಥ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದು ಗೊತ್ತೇ ಇದೆ. ಅಲ್ಲದೆ ಧೋನಿಗೆ ಅವರು ತುಂಬಾ ಆಪ್ತರು. ಜಿಂಬಾಬ್ವೆ ಪ್ರವಾಸದಲ್ಲಿ ರುತುರಾಜ್ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಎರಡು ಪಂದ್ಯಗಳಲ್ಲಿ 77 ಮತ್ತು 49 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಯುವ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದರು. ಬಿಸಿಸಿಐ ಆಯ್ಕೆ ಹಾಗೂ ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಈ ಪ್ರತಿಭೆ ಇರುವ ಆಟಗಾರರಿಗೆ ಸ್ಥಾನ ನೀಡದಿರುವ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1401.txt b/zeenewskannada/data1_url7_500_to_1680_1401.txt new file mode 100644 index 0000000000000000000000000000000000000000..7c59a96dabe3cb030a6a34df06c42423cffb8876 --- /dev/null +++ b/zeenewskannada/data1_url7_500_to_1680_1401.txt @@ -0,0 +1 @@ +ಟೀಮ್ ಇಂಡಿಯಾದಲ್ಲಿ ಶಮಿಯ ಬೆಸ್ಟ್ ಫ್ರೆಂಡ್ಸ್ ಯಾರು ಗೊತ್ತಾ? ಬುಮ್ರಾ ಮತ್ತು ಸಿರಾಜ್ ಇಬ್ಬರೂ ಅಲ್ಲ.. : 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪುವಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದಾರೆ. : 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪುವಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ತಮ್ಮ ಬೌಲಿಂಗ್‌ನಿಂದ ಎದುರಾಳಿಗಳ ಬೆನ್ನಿಗೆ ನಡುಕ ಹುಟ್ಟಿಸಿದರು. ಏಕದಿನ ವಿಶ್ವಕಪ್‌ನಲ್ಲಿ ಕೇವಲ ಏಳು ಪಂದ್ಯಗಳನ್ನು ಆಡಿರುವ ಶಮಿ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೇ ಆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ವಿಶ್ವಕಪ್ ವೇಳೆ ಅವರು ಪಾದದ ಗಾಯಕ್ಕೆ ಒಳಗಾಗಿದ್ದು, ಗಾಯದ ಜೊತೆಗೆ ಪಂದ್ಯಗಳನ್ನು ಆಡಿದರು. ಏಕದಿನ ವಿಶ್ವಕಪ್ ಮುಗಿದ ನಂತರ ಅವರು ಆಟದಿಂದ ದೂರ ಉಳಿದಿದ್ದರು. ಇದನ್ನೂ ಓದಿ- ಸದ್ಯ ಶಮಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಫಿಟ್ ಆಗುವ ಕೆಲಸದಲ್ಲಿರುವ ಶಮಿ ಇತ್ತೀಚೆಗೆ ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಇದನ್ನೂ ಓದಿ- ಅದರೊಂದಿಗೆ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ನನಗೆ ಇಬ್ಬರು ಬೆಸ್ಟ್ ಫ್ರೆಂಡ್ಸ್ ಇದ್ದಾರೆ ಎಂದು ಶಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರು ಬೇರೆ ಯಾರೂ ಅಲ್ಲ ವಿರಾಟ್ ಕೊಹ್ಲಿ ಮತ್ತು ಇಶಾಂತ್ ಶರ್ಮಾ. 'ಕೊಹ್ಲಿ ಮತ್ತು ಇಶಾಂತ್ ನನ್ನ ಉತ್ತಮ ಸ್ನೇಹಿತರು. ನನಗೆ ಗಾಯವಾದಾಗ, ಚೇತರಿಸಿಕೊಳ್ಳುತ್ತಿರುವಾಗ ನನಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುವವರು’ ಎಂದು ಶಮಿ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1402.txt b/zeenewskannada/data1_url7_500_to_1680_1402.txt new file mode 100644 index 0000000000000000000000000000000000000000..cf3488638b8a1181c6bebc8399fd9f9243096571 --- /dev/null +++ b/zeenewskannada/data1_url7_500_to_1680_1402.txt @@ -0,0 +1 @@ +ಕೊನೆಗೂ ಸಾನಿಯಾ ಮಿರ್ಜಾ ಕಾಯುವಿಗೆ ಸಿಕ್ಕಿತು ಫಲ..ಮುಖದಲ್ಲಿ ಅರಳಿತು ಮಂದಹಾಸ..ವೈರಲ್‌ ಆಯ್ತು ಮಿಸ್ಟರಿ ವ್ಯಕ್ತಿಯೊಂದಗಿನ ಚಿತ್ರ.. : ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ ಸದಾ ಸುದ್ದಿಯಲ್ಲಿದ್ದಾರೆ .ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಪೋಸ್ಟ್‌ ಮಾಡಿದ್ದು, ಈ ಪೋಸ್ಟ್‌ ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ. : ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ ಸದಾ ಸುದ್ದಿಯಲ್ಲಿದ್ದಾರೆ .ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಪೋಸ್ಟ್‌ ಮಾಡಿದ್ದು, ಈ ಪೋಸ್ಟ್‌ ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಇತ್ತೀಚೆಗೆ ಹಂಚಿಕೊಂಡಿರುವುದು ಒಬ್ಬ ವ್ಯಕ್ತಿಯೊಂದಗಿನ ಚಿತ್ರ, ಚಿತ್ರದಲ್ಲಿ ಸಾನಿಯ ನಗು ಮುಖದೊಂದಿಗೆ ಕಾಣಿಸಿಕೊಂಡಿದ್ದಾರೆ. ನಟಿಯ ಮುಖದ ಮೇಲಿನ ಮಂದಹಾಸ ಕಂಡ ಅಭಿಮಾನಿಗಳ ಸಾನಿಯ ಹಾಗೂ ಆ ವ್ಯಕ್ತಿಯ ಸಂಬಂಧದ ಕುರಿತು ಚರ್ಚೆ ಶುರುಮಾಡಿದ್ದಾರೆ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆದ ನಂತರ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮತ್ತೊಂದೆಡೆ, ಸಾನಿಯಾ ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದು, ಸಾನಿಯಾ ತನ್ನ ಮಗನನ್ನು ನೋಡಿಕೊಳ್ಳುತ್ತಾ ತನ್ನ ಬದುಕಿನ ಕಡೆಗೆ ಗಮನಹರಿಸುತ್ತಿದ್ದಾರೆ. ಇದನ್ನೂ ಓದಿ: ಜುಲೈ 21ರ ಭಾನುವಾರ ತಡರಾತ್ರಿ ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾನಿಯಾ ಮಿರ್ಜಾ ಜೊತೆ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದು, ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಾಸ್ತವವಾಗಿ, ಸಾನಿಯಾ ಮಿರ್ಜಾ ಅವರೊಂದಿಗೆ ಚಿತ್ರದಲ್ಲಿ ಕಾಣುವ ವ್ಯಕ್ತಿಯ ಹೆಸರು ಪರೀಕ್ಷಿತ್ ಬಲೂಚಿ. ಅವರು ಈ ಹಿಂದೆಯೂ ಸಾನಿಯಾ ಜೊತೆ ಈತ ಕಾಣಿಸಿಕೊಂಡಿದ್ದಾನೆ. ಪರೀಕ್ಷಿತ್ ಬಲೂಚಿ ಜನಪ್ರಿಯ ಟ್ರಾವೆಲ್ ಬ್ಲಾಗರ್ ಆಗಿದ್ದು, ಅವರು 100 ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರದಲ್ಲಿ ಜನಿಸಿದ ಪರೀಕ್ಷಿತ್ 12ನೇ ತರಗತಿವರೆಗೆ ಅಲ್ಲಿಯೇ ಓದಿದ್ದಾರೆ. ರೇಡಿಯೋ ಜಾಕಿಯಾಗಿ ಅವರ ವೃತ್ತಿಜೀವನವು ಅದ್ಭುತವಾಗಿದೆ. 2019 ರಲ್ಲಿ, ಪರೀಕ್ಷಿತ್ ಅವರಿಗೆ ವರ್ಷದ ಮಧ್ಯಪ್ರಾಚ್ಯ ಟ್ರಾವೆಲ್ ಬ್ಲಾಗರ್ ಎಂಬ ಬಿರುದನ್ನು ನೀಡಲಾಯಿತು. ಇದನ್ನೂ ಓದಿ: ಪರೀಕ್ಷಿತ್ ಸಾನಿಯಾ ಮಿರ್ಜಾ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಸಾನಿಯಾ ದುಬೈನಲ್ಲಿ ಮನೆಯನ್ನು ಹೊಂದಿದ್ದಾಳೆ, ಅಲ್ಲಿ ಅವರು ಆಗಾಗ್ಗೆ ತಂಗುತ್ತಾರೆ ಇದರಿಂದಾಗಿ ಈ ಇಬ್ಬರು ಆಗಾಗ ಪರಸ್ಪರ ಭೇಟಿಯಾಗುತ್ತಿರುತ್ತಾರೆ. ವಿಚ್ಛೇದನದ ನಂತರ, ಸಾನಿಯಾ ಮಿರ್ಜಾ ಅವರ ಹೆಸರು ಹಲವಾರು ಸೆಲೆಬ್ರಿಟಿಗಳೊಂದಿಗೆ ಚರ್ಚೆಗೆ ಗ್ರಾಸವಾಗಿದೆ. ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿಯೊಂದಿಗೆ ಕೂಡ ಸಾನಿಯಾ ಹೆಸರು ತಳುಕು ಹಾಕಿಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1403.txt b/zeenewskannada/data1_url7_500_to_1680_1403.txt new file mode 100644 index 0000000000000000000000000000000000000000..029f8582fb90a28a03d280b63357996181fed025 --- /dev/null +++ b/zeenewskannada/data1_url7_500_to_1680_1403.txt @@ -0,0 +1 @@ +ಟೀಂ ಇಂಡಿಯಾದಿಂದ ಹಾರ್ದಿಕ್‌ಗೆ ಕೈತಪ್ಪಿದ ನಾಯಕತ್ವ.. ಆಯ್ಕೆ ಮಾಡದಿರಲು ಕಾರಣ ಹೊರಹಾಕಿದ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ : ಟೀಂ ಇಂಡಿಯಾದ ಮುಖ್ಯ ಕೋಚ್ ಆದ ನಂತರ ಗೌತಮ್ ಗಂಭೀರ್ ಮೊದಲ ಬಾರಿಗೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು ಇವರೊಂದಿಗೆಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಭಾಗಿಯಾಗಿದ್ದರು. ಈ ಇಬ್ಬರು ಮಾಧ್ಯಮದವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದರು, ಅದರಲ್ಲೂ ಇತ್ತೀಚೆಗೆ ಚರ್ಚೆಗೀಡಾಗಿರುವ ಹಾರ್ದಿಕ್‌ ಪಾಂಡ್ಯ ಅವರಿಗೆ ಕೈ ತಪ್ಪಿದ ನಾಯಕತ್ವದ ಕುರಿತು ಕೂಡ ಪ್ರಶ್ನೆಗಳು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಆಯ್ಕೆಗಾರ ಅಜಿತ್ ಅಗರ್ಕರ್ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. :ಟೀಂ ಇಂಡಿಯಾದ ಮುಖ್ಯ ಕೋಚ್ ಆದ ನಂತರ ಗೌತಮ್ ಗಂಭೀರ್ ಮೊದಲ ಬಾರಿಗೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು ಇವರೊಂದಿಗೆಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಭಾಗಿಯಾಗಿದ್ದರು. ಈ ಇಬ್ಬರು ಮಾಧ್ಯಮದವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದರು, ಅದರಲ್ಲೂ ಇತ್ತೀಚೆಗೆ ಚರ್ಚೆಗೀಡಾಗಿರುವ ಹಾರ್ದಿಕ್‌ ಪಾಂಡ್ಯ ಅವರಿಗೆ ಕೈ ತಪ್ಪಿದ ನಾಯಕತ್ವದ ಕುರಿತು ಕೂಡ ಪ್ರಶ್ನೆಗಳು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಆಯ್ಕೆಗಾರ ಅಜಿತ್ ಅಗರ್ಕರ್ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ರೋಹಿತ್ ಶರ್ಮಾ ಟಿ20ಗೆ ನಿವೃತ್ತಿ ಘೋಷಿಸಿದ್ದರಿಂದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿ ನೇಮಕವಾಗಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಯ್ಕೆಗಾರರು ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ನೇಮಿಸುವ ಮೂಲಕ ಅಭಿಮಾನಿಗಳ ನಂಬಿಕೆಯನ್ನು ಹುಸಿ ಮಾಡಿದರು. ಶ್ರೀಲಂಕಾ ಪ್ರವಾಸಕ್ಕೆ ಟಿ20 ಸರಣಿಗೆ ಆಯ್ಕೆಯಾಗಿರುವ ತಂಡದ ನಾಯಕರಾಗಿ ಸೂರ್ಯ ಆಯ್ಕೆಯಾಗಿದ್ದಾರೆ. ಮೇಲಾಗಿ 2026ರ ಟಿ20 ವಿಶ್ವಕಪ್ ವರೆಗೆ ಸೂರ್ಯ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆಯ್ಕೆ ಬದಲಾವಣೆ ಕುರಿತು ಪ್ರಶ್ನೆಗಳು ಎದ್ದಿದ್ದವು. ಈ ಬಗ್ಗೆ ಅಜಿತ್ ಅಗರ್ಕರ್ ವಿವರಣೆ ನೀಡಿದ್ದಾರೆ. ಹಾರ್ದಿಕ್ ಅವರ ಫಿಟ್ನೆಸ್ ಕಾರಣದಿಂದ ನಾಯಕತ್ವವನ್ನು ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಎಲ್ಲಾ ಸಮಯದಲ್ಲೂ ಲಭ್ಯವಿರುವ ಆಟಗಾರನನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕು ಅದರಿಂದ ಹಾರ್ದಿಕ್ ಅವರಿಗೆ ತಂಡದ ಸಾರಥ್ಯವನ್ನು ನೀಡಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ತಂಡದ ಅತ್ಯಂತ ಪ್ರಮುಖ ಆಟಗಾರ ಎಂದಿದ್ದಾರೆ ಅರ್ಹರಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಜಿತ್ ಅಗರ್ಕರ್ ತಿಳಿಸಿದರು. “ಹಾರ್ದಿಕ್ ಪಾಂಡ್ಯ ತಂಡದಲ್ಲಿನ ಬಹಳ ನುರಿತ ಆಟಗಾರ. ಆದರೆ ಫಿಟ್ನೆಸ್ ಬಹಳ ಮುಖ್ಯ. ನಮಗೆ ಎಲ್ಲಾ ಸಮಯದಲ್ಲೂ ಲಭ್ಯವಿರುವ ಆಟಗಾರನ ಅಗತ್ಯವಿದೆ. ಹಾಗಾಗಿಯೇ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದೇವೆ. ಅವರು ಅರ್ಹರಲ್ಲಿ ಒಬ್ಬರು. ಸೂರ್ಯ ಟಿ20ಯಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು,’’ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1404.txt b/zeenewskannada/data1_url7_500_to_1680_1404.txt new file mode 100644 index 0000000000000000000000000000000000000000..58ee964c0d9cd73743c9cd921d9fbe9c37836a80 --- /dev/null +++ b/zeenewskannada/data1_url7_500_to_1680_1404.txt @@ -0,0 +1 @@ +ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಹೊರಬಿತ್ತು ಬಿಗ್‌ ಅಪ್ಡೇಟ್‌: ಟೀಂ ಇಂಡಿಯಾದ ಬೌಲಿಂಗ್‌ ಕೋಚ್‌ ಆಗಿ ಈ ದಿಗ್ಗಜ ನೇಮಕ! 2024: ಈ ಪ್ರವಾಸದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಯಾರಾಗಲಿದ್ದಾರೆ ಎಂಬ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಕ್ರಿಕ್‌ಬಜ್‌ ವರದಿಯ ಪ್ರಕಾರ, ಶ್ರೀಲಂಕಾ ವಿರುದ್ಧದ ಮೂರು ಮತ್ತು ಮೂರು T20 ಪಂದ್ಯಗಳ ಸರಣಿಗಾಗಿ ಸಾಯಿರಾಜ್ ಬಹುತುಲೆ ತಂಡದೊಂದಿಗೆ ಇರುತ್ತಾರೆ. 2024:ಭಾರತೀಯ ಕ್ರಿಕೆಟ್ ತಂಡವು ಜುಲೈ 27 ರಿಂದ ಶ್ರೀಲಂಕಾ ಪ್ರವಾಸದಲ್ಲಿರಲಿದೆ. ಅಲ್ಲಿ ಮೂರು ಪಂದ್ಯಗಳ T20 ಸರಣಿ ಮತ್ತು ಪಂದ್ಯಗಳು ನಡೆಯಲಿವೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಪಂದ್ಯವಾಗಿರಲಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ಮಾಡಲಾಗಿದ್ದು, ನಾಯಕ ರೋಹಿತ್ ಶರ್ಮಾ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪ್ರವಾಸದಲ್ಲಿದ ಬೌಲಿಂಗ್ ಕೋಚ್ ಯಾರಾಗಲಿದ್ದಾರೆ ಎಂಬ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಕ್ರಿಕ್‌ಬಜ್‌ ವರದಿಯ ಪ್ರಕಾರ, ಶ್ರೀಲಂಕಾ ವಿರುದ್ಧದ ಮೂರು ಮತ್ತು ಮೂರು T20 ಪಂದ್ಯಗಳ ಸರಣಿಗಾಗಿ ಸಾಯಿರಾಜ್ ಬಹುತುಲೆ ತಂಡದೊಂದಿಗೆ ಇರುತ್ತಾರೆ. ಇದನ್ನೂ ಓದಿ: ಸಾಯಿರಾಜ್ ಅವರ ನೇಮಕಾತಿ ಶಾಶ್ವತವಲ್ಲ. ಏಕೆಂದರೆ ಈ ಹುದ್ದೆಗೆ ಗಂಭೀರ್ ಅವರ ಮೊದಲ ಆಯ್ಕೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಅವರು ವೈಯಕ್ತಿಕ ಕಾರಣಗಳಿಂದ ಶ್ರೀಲಂಕಾ ಸರಣಿಗೆ ಲಭ್ಯರಿಲ್ಲ ಎಂದು ವರದಿಯಾಗಿದೆ. ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಮತ್ತು ವಿಶ್ವಕಪ್ ವೇಳೆ ಬಿಸಿಸಿಐ ಬಿಡುಗಡೆ ಮಾಡಿದ 'ಬೆಸ್ಟ್ ಫೀಲ್ಡರ್ ಆಫ್ ದಿ ಮ್ಯಾಚ್' ವಿಡಿಯೋ ಪೋಸ್ಟ್‌ನ ಪ್ರಮುಖ ಆಕರ್ಷಣೆಯಾಗಿದ್ದ ಟಿ ದಿಲೀಪ್ ಕೂಡ ಸೇರಿದ್ದಾರೆ. ತನ್ನ ತಂದೆಯ ಅನಾರೋಗ್ಯದ ಕಾರಣ ಮೋರ್ಕೆಲ್ ಪ್ರವಾಸಕ್ಕೆ ಲಭ್ಯವಿಲ್ಲ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಸೆಪ್ಟೆಂಬರ್‌ʼನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸ್ವದೇಶಿ ಸರಣಿಗೂ ಮುನ್ನ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ 1ನೇ ಟಿ20 - 27 ಜುಲೈ2ನೇ ಟಿ20 - 28 ಜುಲೈ3ನೇ ಟಿ20 - 30 ಜುಲೈ ಭಾರತ-ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ2 ಆಗಸ್ಟ್ - 1 ನೇ ODI4 ಆಗಸ್ಟ್ - 2 ನೇ ODI7 ಆಗಸ್ಟ್ - 3ನೇ ಭಾರತ ತಂಡದ ತಂಡಟಿ20 ತಂಡ:ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್. ಇದನ್ನೂ ಓದಿ: ಏಕದಿನ ತಂಡ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್‌ದೀಪ್ ಸಿಂಗ್ ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1405.txt b/zeenewskannada/data1_url7_500_to_1680_1405.txt new file mode 100644 index 0000000000000000000000000000000000000000..dd4a2a9cc3a4948643e6ecaf272b997d1a3e7468 --- /dev/null +++ b/zeenewskannada/data1_url7_500_to_1680_1405.txt @@ -0,0 +1 @@ +ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿ ಇಂಥಾ ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ವನಿತಾ ಪಡೆ! ಅಷ್ಟಕ್ಕೂ ಏನದು? : ಮಹಿಳಾ ಕ್ರಿಕೆಟ್ ತಂಡದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ದೊಡ್ಡ ವರ್ಚಸ್ಸು ಕಾಣಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತವು 201 ರನ್‌ ಕಲೆ ಹಾಕಿತು. ಗುರಿ ಬೆನ್ನಟ್ಟಲು ಮುಂದಾದ ಯುಎಇ ತಂಡವು ಸಂಪೂರ್ಣ ಓವರ್‌ನಲ್ಲಿ ಕೇವಲ 123 ರನ್‌ಗಳನ್ನು ತಲುಪಲು ಸಾಧ್ಯವಾಯಿತು. :2024ರ ಮಹಿಳಾ ಏಷ್ಯಾ ಕಪ್‌ʼನಲ್ಲಿ ಭಾನುವಾರ ರಣಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಭಾರತ 78 ರನ್‌ಗಳ ಸುಲಭ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಭಾರತಕ್ಕೆ ಇದು ಸತತ ಎರಡನೇ ಗೆಲುವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಮಹಿಳಾ ಕ್ರಿಕೆಟ್ ತಂಡದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ದೊಡ್ಡ ವರ್ಚಸ್ಸು ಕಾಣಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತವು 201 ರನ್‌ ಕಲೆ ಹಾಕಿತು. ಗುರಿ ಬೆನ್ನಟ್ಟಲು ಮುಂದಾದ ಯುಎಇ ತಂಡವು ಸಂಪೂರ್ಣ ಓವರ್‌ನಲ್ಲಿ ಕೇವಲ 123 ರನ್‌ಗಳನ್ನು ತಲುಪಲು ಸಾಧ್ಯವಾಯಿತು. ಇದನ್ನೂ ಓದಿ: ಪವರ್‌ಪ್ಲೇʼಯಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಹರ್ಮನ್‌ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಐದನೇ ವಿಕೆಟ್‌ʼಗೆ 45 ಎಸೆತಗಳಲ್ಲಿ 75 ರನ್ ಸೇರಿಸಿದರು. ಭಾರತದ ಸ್ಕೋರ್ ಅನ್ನು 20 ಓವರ್‌ʼಗಳಲ್ಲಿ 201/5 ಗೆ ಕೊಂಡೊಯ್ದರು. ಭಾರತ ಮಹಿಳಾ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 200 ರನ್‌ʼಗಳ ಗಡಿ ದಾಟಿದ್ದು ಇದೇ ಮೊದಲು. ಇದಕ್ಕೂ ಮೊದಲು, ಭಾರತದ ಅತ್ಯುತ್ತಮ ಸ್ಕೋರ್ 198/4 ಆಗಿತ್ತು. ಇದು 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟಿ 20 ಅಂತರಾಷ್ಟ್ರೀಯ ಪಂದ್ಯದಲ್ಲಿ. 35 ವರ್ಷದ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ವೇಳೆ ಸಂಪೂರ್ಣ ಪ್ರಾಬಲ್ಯ ಮೆರೆದರು. ತಮ್ಮ 47 ಎಸೆತಗಳ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ರೀತಿಯಾಗಿ, ಹರ್ಮನ್‌ಪ್ರೀತ್ ತನ್ನ 12 ನೇ ಅರ್ಧಶತಕವನ್ನು T20 ಇಂಟರ್‌ನ್ಯಾಶನಲ್‌ನಲ್ಲಿ ಗಳಿಸಿದರು, ಇದು ನಾಯಕಿಯಾಗಿ ಅವರ 11 ನೇ ಅರ್ಧಶತಕವಾಗಿದೆ. ಇದನ್ನೂ ಓದಿ: 7 ಬಾರಿಯ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಇದೀಗ ತನ್ನ ಸತತ ಎರಡನೇ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಲು ಒಂದು ಹೆಜ್ಜೆ ದೂರದಲ್ಲಿದೆ. ಎರಡು ಗೆಲುವಿನೊಂದಿಗೆ, ಭಾರತವು 4 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ನೆಟ್ ರನ್ ರೇಟ್ +3.298 ಆಗಿದೆ. ಮಂಗಳವಾರ ನಡೆಯಲಿರುವ ತನ್ನ ಮೂರನೇ ಹಾಗೂ ಅಂತಿಮ ಗುಂಪಿನ ಪಂದ್ಯದಲ್ಲಿ ಭಾರತ ನೇಪಾಳವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ, ಟೀಂ ಇಂಡಿಯಾ ಅಧಿಕೃತವಾಗಿ ಸೆಮಿಫೈನಲ್ ಟಿಕೆಟ್ ಪಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1406.txt b/zeenewskannada/data1_url7_500_to_1680_1406.txt new file mode 100644 index 0000000000000000000000000000000000000000..03d008b2066a9bd5a1bf630098fce000deab7145 --- /dev/null +++ b/zeenewskannada/data1_url7_500_to_1680_1406.txt @@ -0,0 +1 @@ +ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಜಯ್ ಶಾ! ಕ್ರೀಡಾಭಿಮಾನಿಗಳ ಮನಗೆದ್ದ ಬಿಸಿಸಿಐ 8.5 : ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ʼನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತೀಯ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. 8.5 :ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಜುಲೈ 26 ರಿಂದ ಪ್ರಾರಂಭವಾಗುವ ಈ ದೊಡ್ಡ ಕೂಟದಲ್ಲಿ 117 ಭಾರತೀಯ ಅಥ್ಲೀಟ್‌ʼಗಳು ಪದಕ ಗೆಲ್ಲಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಲಿದ್ದಾರೆ. ಇದಕ್ಕೂ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೊಡ್ಡ ಘೋಷಣೆ ಮಾಡಿದ್ದು, ಭಾರತೀಯ ಒಲಿಂಪಿಕ್ ಸಂಸ್ಥೆಗೆ (ಐಒಎ) 8.5 ಕೋಟಿ ರೂ. ನೀಡುವುದಾಗಿ ಘೋಷಿಸಿದೆ ಇದನ್ನೂ ಓದಿ: ಬಿಸಿಸಿಐ ಕಾರ್ಯದರ್ಶಿಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ʼನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತೀಯ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, "ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ʼಗೆ (ಐಒಎ) 8.5 ಕೋಟಿ ರೂಪಾಯಿಗಳನ್ನು ನೀಡಲಿದ್ದೇವೆ. ನಮ್ಮ ಇಡೀ ತಂಡಕ್ಕೆ ಶುಭಾಶಯಗಳು. ಭಾರತವನ್ನು ಹೆಮ್ಮೆ ಪಡುವಂತೆ ಮಾಡಿ! ಜೈ ಹಿಂದ್!' ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತದ 117 ಆಟಗಾರರು ಭಾಗವಹಿಸಲಿದ್ದಾರೆ. ಇದಲ್ಲದೆ, ಕ್ರೀಡಾ ಸಚಿವಾಲಯವು 140 ಸಹಾಯಕ ಸಿಬ್ಬಂದಿಯನ್ನು ಸಹ ಅನುಮೋದಿಸಿದೆ. ಇದರಲ್ಲಿ ಕ್ರೀಡಾ ಅಧಿಕಾರಿಗಳು ಸಹ ಸೇರಿದ್ದಾರೆ. ಸರ್ಕಾರಿ ವೆಚ್ಚದಲ್ಲಿ 72 ಸಹಾಯಕ ಸಿಬ್ಬಂದಿಯನ್ನು ಮಂಜೂರು ಮಾಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1407.txt b/zeenewskannada/data1_url7_500_to_1680_1407.txt new file mode 100644 index 0000000000000000000000000000000000000000..367c7c8c2e119757b92652df5085409e95c90b5c --- /dev/null +++ b/zeenewskannada/data1_url7_500_to_1680_1407.txt @@ -0,0 +1 @@ +: ಇತಿಹಾಸ ಸೃಷ್ಟಿಗೆ ಎರಡೇ ಹೆಜ್ಜೆ ದೂರ... 'ಶತಕ'ಗಳ ಶ್ರೇಷ್ಠ ದಾಖಲೆಯತ್ತ ರೋಹಿತ್ ಶರ್ಮಾ ಚಿತ್ತ : ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 2 ರಿಂದ ಆಗಸ್ಟ್ 7 ರವರೆಗೆ ಕೊಲಂಬೊದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಜುಲೈ 27ರಿಂದ ಜುಲೈ 30ರವರೆಗೆ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. :ಮುಂದಿನ ತಿಂಗಳು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಲಿದ್ದಾರೆ. ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ ಬಹುದೊಡ್ಡ ದಾಖಲೆ ನಿರ್ಮಿಸಲಿದ್ದಾರೆ. ಇದನ್ನೂ ಓದಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 2 ರಿಂದ ಆಗಸ್ಟ್ 7 ರವರೆಗೆ ಕೊಲಂಬೊದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಜುಲೈ 27ರಿಂದ ಜುಲೈ 30ರವರೆಗೆ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ರೋಹಿತ್ ಶರ್ಮಾ ಈಗ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಮಾತ್ರ ಭಾರತಕ್ಕೆ ನಾಯಕರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್ ಶರ್ಮಾ ಎರಡು ಶತಕಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 'ಶತಕ'ಗಳ ಶ್ರೇಷ್ಠ ದಾಖಲೆಯನ್ನು ರಚಿಸುತ್ತಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕ ಪೂರೈಸಲಿದ್ದಾರೆ. ಈ ಮೂಲಕ 'ಹಿಟ್‌ಮ್ಯಾನ್' ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಇದುವರೆಗೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಮಾತ್ರ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 50ಕ್ಕೂ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ 100 ಶತಕಗಳಿವೆ ಮತ್ತು ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 80 ಶತಕಗಳಿವೆ. ರೋಹಿತ್ ಶರ್ಮಾ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 48 ಶತಕಗಳನ್ನು ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಇನ್ನೂ ಎರಡು ಶತಕಗಳನ್ನು ಗಳಿಸಿದರೆ, ಅವರು ವಿಶ್ವದ ಒಂಬತ್ತನೇ ಬ್ಯಾಟ್ಸ್‌ಮನ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅರ್ಧ ಶತಕ ಪೂರೈಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 50+ ಶತಕಗಳನ್ನು ಗಳಿಸಿದ ಭಾರತೀಯರು 1. ಸಚಿನ್ ತೆಂಡೂಲ್ಕರ್ - 100 ಶತಕಗಳು (ಟೆಸ್ಟ್ - 51 ಮತ್ತು - 49) 2. ವಿರಾಟ್ ಕೊಹ್ಲಿ - 80 ಶತಕಗಳು (ಟೆಸ್ಟ್ - 29, - 50 ಮತ್ತು T20I - 1) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳು 1. ಸಚಿನ್ ತೆಂಡೂಲ್ಕರ್ (ಭಾರತ) - 100 ಶತಕಗಳು 2. ವಿರಾಟ್ ಕೊಹ್ಲಿ (ಭಾರತ) - 80 ಶತಕಗಳು 3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 71 ಶತಕಗಳು 4. ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 63 ಶತಕಗಳು 5. ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 62 ಶತಕಗಳು 6. ಹಾಶಿಮ್ ಆಮ್ಲ (ದಕ್ಷಿಣ ಆಫ್ರಿಕಾ) - 55 ಶತಕಗಳು 7. ಮಹೇಲಾ ಜಯವರ್ಧನೆ (ಶ್ರೀಲಂಕಾ) - 54 ಶತಕಗಳು 8. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 53 ಶತಕಗಳು 9. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 49 ಶತಕಗಳು 10. ರೋಹಿತ್ ಶರ್ಮಾ (ಭಾರತ) - 48 ಶತಕಗಳು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ 1. ಸಚಿನ್ ತೆಂಡೂಲ್ಕರ್ (ಭಾರತ) - 100 ಶತಕಗಳು 2. ವಿರಾಟ್ ಕೊಹ್ಲಿ (ಭಾರತ) - 80 ಶತಕಗಳು 3. ರೋಹಿತ್ ಶರ್ಮಾ (ಭಾರತ) - 48 ಶತಕಗಳು 4. ರಾಹುಲ್ ದ್ರಾವಿಡ್ (ಭಾರತ) - 48 ಶತಕಗಳು 5. ವೀರೇಂದ್ರ ಸೆಹ್ವಾಗ್ (ಭಾರತ) - 38 ಶತಕಗಳು 6. ಸೌರವ್ ಗಂಗೂಲಿ (ಭಾರತ) - 38 ಶತಕಗಳು 7. ಸುನಿಲ್ ಗವಾಸ್ಕರ್ (ಭಾರತ) - 35 ಶತಕಗಳು 8. ಮೊಹಮ್ಮದ್ ಅಜರುದ್ದೀನ್ (ಭಾರತ) - 29 ಶತಕಗಳು 9. ಶಿಖರ್ ಧವನ್ (ಭಾರತ) - 24 ಶತಕಗಳು 10. ವಿವಿಎಸ್ ಲಕ್ಷ್ಮಣ್ (ಭಾರತ) - 23 ಶತಕಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1408.txt b/zeenewskannada/data1_url7_500_to_1680_1408.txt new file mode 100644 index 0000000000000000000000000000000000000000..6ef10e0d6529fcbcb411d35768cac66b912c1c9c --- /dev/null +++ b/zeenewskannada/data1_url7_500_to_1680_1408.txt @@ -0,0 +1 @@ +ಭಾರತಕ್ಕೆ ಪಾಕಿಸ್ತಾನದ ಎಚ್ಚರಿಕೆ..! ಪಾಕಿಸ್ತಾನದಲ್ಲಿ ಪ್ರವಾಸಕ್ಕೆ ಒಪ್ಪದಿದ್ದರೆ ಭಾರತ ತಂಡದ ಮೇಲೆ ಬೀರಲಿದೆ ದೊಡ್ಡ ಪರಿಣಾಮ..? : ಭಾರತ ತಂಡವು 2024ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಇಲ್ಲವೇ? ಎನ್ನುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಬಿಸಿಸಿಐ ಕೂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಹೇಳಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ () ಮಾಜಿ ಅಧ್ಯಕ್ಷ ಖಾಲಿದ್ ಮಹಮೂದ್ ಇದರ ಕುರಿತು ಪ್ರತಿಕ್ರಿಯಿಸಿದ್ದಾರೆ. :ಭಾರತ ತಂಡವು 2024ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಇಲ್ಲವೇ? ಎನ್ನುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಬಿಸಿಸಿಐ ಕೂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಹೇಳಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ () ಮಾಜಿ ಅಧ್ಯಕ್ಷ ಖಾಲಿದ್ ಮಹಮೂದ್ ಇದರ ಕುರಿತು ಪ್ರತಿಕ್ರಿಯಿಸಿದ್ದಾರೆ. "ಭಾರತ ತಂಡ ಪಾಕಿಸ್ತಾನದಲ್ಲಿ ಆಡಲು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ" ಎಂದುಮಾಜಿ ಅಧ್ಯಕ್ಷ ಖಾಲಿದ್ ಮಹಮೂದ್ ಹೇಳಿದ್ದಾರೆ. ಭಾರತವು ಪಾಕಿಸ್ತಾನಕ್ಕೆ ಪ್ರವಾಸ ಮಾಡದಿದ್ದರೆ, ಪಿಸಿಬಿಗೆ ನಷ್ಟವಾಗಲಿದೆ, ಭಾರತವು ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದು, ಸಾಕಷ್ಟು ಪ್ರಭಾವವನ್ನು ಹೊಂದಿದೆ. ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳು ಸಹ ಅವರ ಹಾದಿಯನ್ನು ಅನುಸರಿಸುತ್ತವೆ ಎಂದು ನಾನು ಭಾವಿಸುತ್ತೇನೆ." ಇದನ್ನೂ ಓದಿ: "ಭಾರತವು ಪಾಕಿಸ್ತಾನಕ್ಕೆ ಪ್ರವಾಸ ಮಾಡದಿದ್ದರೆ ಚಾಂಪಿಯನ್ಸ್ ಟ್ರೋಫಿಯ ಆದಾಯದ ಮೇಲೆ ಭಾರಿ ದೊಡ್ಡ ಪರಿಣಾಮ ಬೀರಲಿದೆ. ಸರಣಿಯನ್ನು ಸಂಘಟಿಸುವ ವೆಚ್ಚ ಹೆಚ್ಚಾಗುತ್ತದೆ ಮತ್ತು ಲಾಭವು ಕಡಿಮೆಯಾಗುತ್ತದೆ. ಈ ಹಂತದಲ್ಲಿ ನೀವು ನಿಮ್ಮ ನಿಲುವನ್ನು ಮಾತ್ರ ಬಲವಾಗಿ ಪ್ರಸ್ತುತಪಡಿಸಬಹುದು, ನಿಮ್ಮ ಪರವಾಗಿ ತೆಗೆದುಕೊಳ್ಳಲು ಇತರ ಮಂಡಳಿಗಳನ್ನು ಮನವೊಲಿಸಲು ಪ್ರಯತ್ನಿಸಬಹುದು. ಭಾರತವು ಐಸಿಸಿಯಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದೆ, ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಟಿಟ್-ಫಾರ್-ಟಾಟ್ ತಂತ್ರವನ್ನು ಅಳವಡಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ ಎಂದು ನಾವು ಹೇಳಲು ಬಯಸುತ್ತೇವೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1409.txt b/zeenewskannada/data1_url7_500_to_1680_1409.txt new file mode 100644 index 0000000000000000000000000000000000000000..392573bd1dc612b4204eeb89dd059ba4a38f76a9 --- /dev/null +++ b/zeenewskannada/data1_url7_500_to_1680_1409.txt @@ -0,0 +1 @@ +ಗಂಭೀರ್ ಜೊತೆಗಿನ ಹಳೆ ಜಗಳ ಬಿಸಿಸಿಐಗೆ ಕೊಹ್ಲಿ ಸ್ಪಷ್ಟನೆ..! : ಹಿಂದಿನ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮಾತಿನ ಯುದ್ಧವನ್ನು ಇಬ್ಬರ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. : ಹಿಂದಿನ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮಾತಿನ ಯುದ್ಧವನ್ನು ಇಬ್ಬರ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. ಆದರೆ ಇದೀಗ ಕೊಹ್ಲಿ ಆಟಗಾರರಾಗಿರುವ ಟೀಂ ಇಂಡಿಯಾ ಏಕದಿನ ತಂಡಕ್ಕೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ತಂಡದಲ್ಲಿ ಇವರಿಬ್ಬರ ಸಮನ್ವಯ ಹೇಗಿರಲಿದೆ, ಗಂಭೀರ್ ಹೇಳಿದ ಹಾದಿಯಲ್ಲಿ ಕೊಹ್ಲಿ ನಡೆಯುತ್ತಾರೋ ಇಲ್ಲವೋ ಎಂಬ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಬಿಸಿಸಿಐಗೆ ಕರೆ ಮಾಡಿ ಶ್ರೀಲಂಕಾ ವಿರುದ್ಧದ ಏಕದಿನ ತಂಡದ ಆಯ್ಕೆಯ ಸಮಯದಲ್ಲಿ ಲಭ್ಯವಿರುತ್ತಾರೆ ಎಂದು ಹೇಳಿದರು. ಅದೇ ಸಮಯದಲ್ಲಿ, ಹೊಸ ಕೋಚ್ ಗಂಭೀರ್ ಅವರೊಂದಿಗಿನ ಹಳೆಯ ವಿವಾದದ ಬಗ್ಗೆ ಕೊಹ್ಲಿ ಬಿಸಿಸಿಐಗೆ ವಿವರಿಸಿದಂತಿದೆ. ವರದಿಯ ಪ್ರಕಾರ, ಗಂಭೀರ್ ಅವರೊಂದಿಗಿನ ಹಳೆಯ ವಿವಾದ ಈಗ ತಂಡದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೊಹ್ಲಿ ವಿವರಿಸಿದ್ದಾರೆ. ಇದನ್ನೂ ಓದಿ- ಗಂಭೀರ್ ಅವರೊಂದಿಗಿನ ಹಿಂದಿನ ಭಿನ್ನಾಭಿಪ್ರಾಯಗಳು ಭಾರತ ತಂಡದಲ್ಲಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೊಹ್ಲಿ ಬಿಸಿಸಿಐಗೆ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.. ಇಬ್ಬರೂ ಭಾರತ ತಂಡಕ್ಕೆ ಲಾಭ ಮಾಡಿಕೊಡುವ ಸಾಮಾನ್ಯ ಗುರಿಯೊಂದಿಗೆ ಕೆಲಸ ಮಾಡಲಿದ್ದೇವೆ ಎಂದು ಕೊಹ್ಲಿ ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆ ಮಂಡಳಿ ಆತಂಕಪಡುವ ಅಗತ್ಯವಿಲ್ಲ ಎಂದು ವಿರಾಟ್ ಹೇಳಿದ್ದಾರಂತೆ. ಇದರಿಂದ ಸಂತಸಗೊಂಡಿರುವ ಬಿಸಿಸಿಐ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದಲ್ಲಿ ಕೊಹ್ಲಿ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ. ಈ ಹಿಂದೆ ಐಪಿಎಲ್ ಸಮಯದಲ್ಲಿ ಕೊಹ್ಲಿ ಮತ್ತು ಗಂಭೀರ್ ನಡುವೆ ಮಾತಿನ ಸಮರ ನಡೆದಿತ್ತು, ಆದರೆ ಇತ್ತೀಚಿನ ಸೀಸನ್‌ನಲ್ಲಿ ಗೌತಮ್ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮೆಂಟರ್ ಆಗಿ ಕಾಲಿಟ್ಟ ನಂತರ ಇಬ್ಬರೂ ಕೂಲ್ ಆಗಿ ಮಾತನಾಡಿದ್ದರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_141.txt b/zeenewskannada/data1_url7_500_to_1680_141.txt new file mode 100644 index 0000000000000000000000000000000000000000..3376508dbed58b06608daaaa0b93c658571f88f6 --- /dev/null +++ b/zeenewskannada/data1_url7_500_to_1680_141.txt @@ -0,0 +1 @@ +'ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ನವೀನ್ ಪಟ್ನಾಯಕ್ ಅನಾರೋಗ್ಯದ ಹಿಂದಿರುವ ಪಿತೂರಿ ಬಹಿರಂಗ-ಪ್ರಧಾನಿ ಮೋದಿ ಭರವಸೆ' ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಹಠಾತ್" ಹದಗೆಟ್ಟ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭರವಸೆ ನೀಡಿದರು, ಇದರ ಹಿಂದೆ ಪಿತೂರಿ ಇದೆ. ಐದು ದಶಕಗಳ ಅಂತರದ ನಂತರ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ನವದೆಹಲಿ:ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಹಠಾತ್" ಹದಗೆಟ್ಟ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭರವಸೆ ನೀಡಿದರು, ಇದರ ಹಿಂದೆ ಪಿತೂರಿ ಇದೆ. ಐದು ದಶಕಗಳ ಅಂತರದ ನಂತರ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಒಡಿಶಾದ ಮಯೂರ್‌ಭಂಜ್ ಮತ್ತು ಬಾಲಸೋರ್ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಅವರ ಬೆಂಬಲಿಗರು ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ" ಎಂದು ಹೇಳಿದ್ದಾರೆ. ಕಳೆದ ವರ್ಷದಿಂದ ಇದು ಹದಗೆಟ್ಟಿದೆ. ಇದು ಷಡ್ಯಂತ್ರವೇ? ಪಟ್ನಾಯಕ್ ಅವರ ಪರವಾಗಿ ಪ್ರಸ್ತುತ ಸರ್ಕಾರವನ್ನು ನಡೆಸುತ್ತಿರುವ ಲಾಬಿ ಇದಕ್ಕೆ ಹೊಣೆಯೇ? ಎಂದು ಅವರು ಪ್ರಶ್ನಿಸಿದರು. ಒಡಿಶಾದಲ್ಲಿ ನಡೆಯುತ್ತಿರುವಯ ನಂತರ ಬಿಜೆಪಿ ಸರ್ಕಾರ ರಚಿಸಿದರೆ, ಪಟ್ನಾಯಕ್ ಅವರ ಆರೋಗ್ಯ ಹದಗೆಟ್ಟಿರುವ ಕಾರಣವನ್ನು ಕಂಡುಹಿಡಿಯಲು ಸಮಿತಿಯನ್ನು ರಚಿಸುತ್ತದೆ ಎಂದು ಮೋದಿ ಹೇಳಿದರು.ನವೀನ್ ಬಾಬು ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಬೇಕು ಏಕೆಂದರೆ ರಾಜ್ಯದ ಜನರಿಗೆ ಕಾರಣವನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಪ್ರಧಾನಿ ಹೇಳಿದರು. ಇದನ್ನೂ ಓದಿ: ಹತ್ತು ವರ್ಷಗಳ ಹಿಂದೆ, ಭಾರತದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಬಹುದೆಂದು ಯಾರೂ ಭಾವಿಸಿರಲಿಲ್ಲ ಆದರೆ ನಮ್ಮ ಪ್ರಮುಖ ನಗರಗಳನ್ನು ಸ್ಫೋಟಗಳಿಂದ ರಕ್ಷಿಸುವ ಮೂಲಕ ನಾವು ಅದನ್ನು ತೋರಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ ಆದರೆ ಅಲ್ಲಿನ ಜನರು ಈಗ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಭಾರತದ ಕ್ಷಿಪಣಿ ಸಾಮರ್ಥ್ಯವು ಘಾತೀಯವಾಗಿ ಹೆಚ್ಚಿದೆ ಮತ್ತು ದೇಶವು ಈಗ ಇತರ ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ರಫ್ತು ಮಾಡುತ್ತಿದೆ ಮತ್ತು ಚಂದ್ರಯಾನವು ಯಾವುದೇ ದೇಶ ತಲುಪದ ಸ್ಥಳವನ್ನು ತಲುಪಿದೆ ಎಂದು ಮೋದಿ ಪ್ರತಿಪಾದಿಸಿದರು. ಇದನ್ನೂ ಓದಿ: ಬಿಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನೀವು ಒಡಿಶಾದಲ್ಲಿ ಎಲ್ಲೆಲ್ಲಿ ಹೆಜ್ಜೆ ಹಾಕುತ್ತೀರೋ ಅಲ್ಲಿ ನೈಸರ್ಗಿಕ ಸಂಪತ್ತು ಇದೆ ಆದರೆ ರಾಜ್ಯವು ಬಡವಾಗಿದೆ, ಏಕೆಂದರೆ ಅದನ್ನು ಮೊದಲು ಕಾಂಗ್ರೆಸ್ ಮತ್ತು ನಂತರ ಬಿಜೆಡಿ ಕಳೆದ 25 ವರ್ಷಗಳಿಂದ ಲೂಟಿ ಮಾಡಿದೆ" ಎಂದು ಹೇಳಿದರು.ಒಡಿಶಾದ ಜನರಿಗೆ ಬಿಜೆಡಿಗೆ ಮತ ಹಾಕುವುದು ಎಂದರೆ ತಮ್ಮ ಮತವನ್ನು ವ್ಯರ್ಥ ಮಾಡುವುದು ಎಂದು ತಿಳಿದಿದೆ. ಅವರು ಇನ್ನು ಮುಂದೆ ಅದನ್ನು ನಂಬುವುದಿಲ್ಲ ... ನೀವು ಪಕ್ಷಕ್ಕೆ 25 ವರ್ಷಗಳನ್ನು ನೀಡಿದ್ದೀರಿ ಮತ್ತು ಅದು ನಿಮ್ಮನ್ನು ವಂಚಿಸಿದೆ, ನಿಮ್ಮನ್ನು ಲೂಟಿ ಮಾಡಿದೆ ಮತ್ತು ನಿಮ್ಮನ್ನು ಅಭಿವೃದ್ಧಿಯಾಗದಂತೆ ಮಾಡಿದೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1410.txt b/zeenewskannada/data1_url7_500_to_1680_1410.txt new file mode 100644 index 0000000000000000000000000000000000000000..19c55837531a2684f548d4a210dbc5a4f1774caa --- /dev/null +++ b/zeenewskannada/data1_url7_500_to_1680_1410.txt @@ -0,0 +1 @@ +: ಫ್ಯಾನ್ಸ್ಗೆ ಗುಡ್ ನ್ಯೂಸ್.. ಬೆಂಗಳೂರು ತಂಡಕ್ಕೆ ಕ್ಯಾಪ್ಟನ್‌ ಕೆಎಲ್ ರಾಹುಲ್? : ಕೆಎಲ್ ರಾಹುಲ್ ಕಳೆದ ಮೂರು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್‌ನ ಭಾಗವಾಗಿದ್ದಾರೆ. ಇದೀಗ ವರದಿಯಲ್ಲಿ ರಾಹುಲ್ ಲಕ್ನೋ ತೊರೆಯಬಹುದು ಎಂದು ಹೇಳಲಾಗುತ್ತಿದೆ. : 2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಖರೀದಿಸಿತು. ರಾಹುಲ್ 2024ರ ಐಪಿಎಲ್ ವರೆಗೆ ಲಕ್ನೋದ ಉಸ್ತುವಾರಿ ವಹಿಸಿದ್ದರು. ರಾಹುಲ್ ನಾಯಕತ್ವದಲ್ಲಿ ತಂಡವು ಎರಡು ಬಾರಿ ಪ್ಲೇಆಫ್ ತಲುಪಿತ್ತು ಮತ್ತು ಒಮ್ಮೆ ಗ್ರೂಪ್ ಹಂತದಿಂದ ಹೊರಗಿತ್ತು. 2024 ರ ಐಪಿಎಲ್‌ನಲ್ಲಿ ಲಕ್ನೋದಿಂದ ಕಳಪೆ ಪ್ರದರ್ಶನವಿತ್ತು, ಅದರ ನಂತರ ನಾಯಕ ರಾಹುಲ್ ಮೇಲೆ ಬಹಳಷ್ಟು ಟೀಕೆಗಳನ್ನು ಮಾಡಲಾಯಿತು. ಇದೀಗ ಐಪಿಎಲ್ 2025 ರಲ್ಲಿ ರಾಹುಲ್ ತಮ್ಮ ಹಳೆಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆ ಮರಳಬಹುದು ಎಂದು ವರದಿ ಬಹಿರಂಗಪಡಿಸಿದೆ. 2025 ರಲ್ಲಿ ಮೆಗಾ ಹರಾಜು ನಡೆಯಲಿದೆ.. ಇದರಲ್ಲಿ ಅನೇಕ ಸ್ಟಾರ್ ಆಟಗಾರರು ತಮ್ಮ ಹಳೆಯ ಫ್ರಾಂಚೈಸಿಗಳನ್ನು ಬಿಡಬಹುದು. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಹೆಸರೂ ಇರಬಹುದು. 2024 ರ ಐಪಿಎಲ್‌ನಲ್ಲಿ, ಪಂದ್ಯವೊಂದರಲ್ಲಿ ಕೆಎಲ್ ರಾಹುಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ನಡುವೆ ಸಂಭಾಷಣೆ ಕಂಡುಬಂದಿದೆ, ಇಬ್ಬರ ಮಧ್ಯೆ ಯಾವುದು ಸರಿಯಾಗಿಲ್ಲ ಎಂದು ಹೇಳಲಾಗಿದೆ. ಅಂದಿನಿಂದ, ಲಕ್ನೋದಿಂದ ರಾಹುಲ್ ಅವರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳು ತೀವ್ರಗೊಂಡಿದ್ದವು. ಇದನ್ನೂ ಓದಿ- ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಅವರೊಂದಿಗಿನ ರಾಹುಲ್ ಸಂಬಂಧ ಹದಗೆಟ್ಟಿದೆ ಎಂದು ವರದಿಯಾಗಿದೆ.. ಹೀಗಿರುವಾಗ ಲಕ್ನೋದಿಂದ ರಾಹುಲ್ ಬೇರ್ಪಡುವ ಸುದ್ದಿ ಹರಿದಾಡುತ್ತಿದೆ.. ಆದರೆ, ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ತೊರೆದ ನಂತರ ರಾಹುಲ್ 2025 ರ ಐಪಿಎಲ್‌ನಲ್ಲಿ ತನ್ನ ಹಳೆಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಬಹುದು ಎಂದು ವಿವಿಧ ಮಾಧ್ಯಮ ವರದಿಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಹೊಸ ನಾಯಕತ್ವವನ್ನು ಹುಡುಕುತ್ತಿದೆ, ಇದಕ್ಕಾಗಿ ರಾಹುಲ್ ಉತ್ತಮ ಅಭ್ಯರ್ಥಿಯಾಗಿ ಕಾಣುತ್ತಿದ್ದಾರೆ. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ 40 ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ತಂಡವು ಅವರ ವಯಸ್ಸನ್ನು ಪರಿಗಣಿಸಿ ಅವರನ್ನು ಬಿಟ್ಟು.. ಅವರಿಗೆ ನಾಯಕತ್ವ ನೀಡಬಹುದು ಎನ್ನಲಾಗುತ್ತಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1411.txt b/zeenewskannada/data1_url7_500_to_1680_1411.txt new file mode 100644 index 0000000000000000000000000000000000000000..b2e8bb1f893e3168f04f0c1994620d00d071fac4 --- /dev/null +++ b/zeenewskannada/data1_url7_500_to_1680_1411.txt @@ -0,0 +1 @@ +ನಾಯಕತ್ವದಿಂದ ದೂರಾಗುತ್ತಿದ್ದಂತೆ ಮನಬಿಚ್ಚಿ ಮಾತನಾಡಿದ ಹಾರ್ದಿಕ್‌ ಪಾಂಡ್ಯ..! "ನನಗೆ ಇದು ತಿಳಿದೇ ಇರಲಿಲ್ಲ" ಎಂದಿದ್ದೇಕೆ ಸರದಾರ..? : ಇನ್ನೇನು ಶೀಘ್ರವೇ ಭಾರತ ತಂಡ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ ಟಿ20 ಹಾಗೂ ಏಕದಿನ ಸರಣಿಗಳು ನಡೆಯಲಿವೆ. ಆಯ್ಕೆಗಾರರು ಆಯ್ಕೆ ಮಾಡಿದ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಅವರನ್ನು ಟಿ20 ನಾಯಕರನ್ನಾಗಿ ಮಾಡಲಾಗಿದೆ. ಈ ಸುದ್ದಿ ಹೊರಬಿದ್ದಾಗಿನಿಂದಲೂ ಆಲ್ ರೌಂಡರ್ ಹಾರ್ದಿಕ್ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದರು. ಅವರು ತಮ್ಮ ಫಿಟ್ನೆಸ್ ಮತ್ತು ಇತರ ವಿಷಯಗಳ ಬಗ್ಗೆ ಈಗ ಮುಕ್ತವಾಗಿ ಮನಬಿಚ್ಚಿ ಮಾತನಾಡಿದ್ದಾರೆ. :ಇನ್ನೇನು ಶೀಘ್ರವೇ ಭಾರತ ತಂಡ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ ಟಿ20 ಹಾಗೂ ಏಕದಿನ ಸರಣಿಗಳು ನಡೆಯಲಿವೆ. ಆಯ್ಕೆಗಾರರು ಆಯ್ಕೆ ಮಾಡಿದ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಅವರನ್ನು ಟಿ20 ನಾಯಕರನ್ನಾಗಿ ಮಾಡಲಾಗಿದೆ. ಈ ಸುದ್ದಿ ಹೊರಬಿದ್ದಾಗಿನಿಂದಲೂ ಆಲ್ ರೌಂಡರ್ ಹಾರ್ದಿಕ್ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದರು. ಅವರು ತಮ್ಮ ಫಿಟ್ನೆಸ್ ಮತ್ತು ಇತರ ವಿಷಯಗಳ ಬಗ್ಗೆ ಈಗ ಮುಕ್ತವಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಈವೆಂಟ್‌ವೊಂದರಲ್ಲಿ ಹಾರ್ದಿಕ್ ಪಾಂಡ್ಯ ಈ ಕುರಿತು ಮಾತನಾಡಿದ್ದು, “ಫಿಟ್‌ನೆಸ್‌ನಿಂದಾಗಿ ಏನಾಗಬಹುದು ಎಂದು ನನಗೆ ತಿಳಿದಿರಲಿಲ್ಲ ಆದರೆ ನಾನು ಯಾವಾಗಲೂ ಎಲ್ಲದರಲ್ಲೂ ನಂಬರ್ 1 ಆಗಿರಬೇಕು ಎಂದು ಭಾವಿಸುತ್ತೇನೆ. ಈ ಒಂದು ಅಭ್ಯಾಸದಿಂದಾಗಿ, ನಾನು ಚಿಕ್ಕವನಿದ್ದಾಗ, ಸಾಕಷ್ಟು ತರಬೇತಿ ಪಡೆಯುತ್ತಿದ್ದೆಯಾವಾಗಲೂ ನನ್ನ ಮಿತಿಯನ್ನು ಮೀರಿ ಅಭ್ಯಾಸ ಮಾಡುತ್ತಿದೆ, ನಿಲ್ಲದೆ ಓಡುತ್ತಿದ್ದೆ, ಅದಕ್ಕಾಗಿಯೇ ನನ್ನ ಬೇಸ್ ತುಂಬಾ ಬಲವಾಗಿರುತ್ತದೆ." ಇದನ್ನೂ ಓದಿ: "ನನಗೆ ನನ್ನ ದೇಹದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ, ಅಥವಾ ಫಿಟ್‌ನೆಸ್ ಅನ್ನು ಹೇಗೆ ಸುಧಾರಿಸಬೇಕೆಂದು ನನಗೆ ತಿಳಿದಿರಲಿಲ್ಲ, ಆದರೂ ನನ್ನ ಅಡಿಪಾಯವು ಬಲವಾಗಿತ್ತು ಮತ್ತು ನಾನು ತರಬೇತಿಯ ಸಮಯದಲ್ಲಿ ಎಲ್ಲಾ ಮೂಲಭೂತ ಅಂಶಗಳನ್ನು ಸರಿಯಾಗಿ ಮಾಡಿದ್ದೇನೆ, ಅದನ್ನು ನಾನು ಮಾಡಬೇಕಾಗಿತ್ತು.ಇದು ಉನ್ನತ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನನಗೆ ಸಹಾಯ ಮಾಡಿತು." “ಆರಂಭದಲ್ಲಿ ನಾನು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೆ, ನನಗೆ ಚೆನ್ನಾಗಿ ನೆನಪಿದ್ದರೆ, ನಾನು ಅದನ್ನು 140 ಕ್ಕೆ ತೆಗೆದುಕೊಂಡು ನಂತರ ನನ್ನ ಚೆಂಡನ್ನು 142 ಕ್ಕೆ ವೇಗಗೊಳಿಸಿದೆ. 2017 ರಲ್ಲಿ ಮಾತ್ರ ನಾನು ನನ್ನ ದೇಹವನ್ನು ಚೆನ್ನಾಗಿ ತಿಳಿದುಕೊಂಡೆ ಮತ್ತು ನಾನು ಮಿತಿಗಳನ್ನು ಮೀರಿ ಮತ್ತಷ್ಟು ಮುಂದಕ್ಕೆ ತಳ್ಳುತ್ತಿದ್ದೆ." ಎಂದು ತಮಗೆ ಯಾವುದೇ ಫಿಟ್‌ನೆಸ್‌ ಸಮಸ್ಯೆ ಇಲ್ಲ ಆದರೂ ನನಗೆ ಯಾಕೆ ಈ ಸ್ಥಾನ ಕೈತಪ್ಪಿತು ಗೊತ್ತಿಲ್ಲ ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1412.txt b/zeenewskannada/data1_url7_500_to_1680_1412.txt new file mode 100644 index 0000000000000000000000000000000000000000..b6915edea8fe29ccf9f547866e6fbf6b8431de2e --- /dev/null +++ b/zeenewskannada/data1_url7_500_to_1680_1412.txt @@ -0,0 +1 @@ +2025: ಐಪಿಎಲ್‌ ಹರಾಜಿಗೂ ಮುನ್ನವೇ ಅಂಬಾನಿಗೆ ದೊಡ್ಡ ಅಘಾತ..ತಲೆಗೆ ಟವಲ್‌ ಹಾಕಿದ ಕ್ಯಾಪ್ಟನ್‌..100 ಕೋಟಿ ಪಂಗನಾಮ..! : ಪ್ರಮುಖ ಆಟಗಾರರೊಬ್ಬರು 2025ರ ಐಪಿಎಲ್‌ಗೆ ಮುಂಬೈ ಇಂಡಿಯನ್ಸ್‌ನಿಂದ ಹೊರಬರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಇಂಡಿಯನ್ಸ್ ಭಾರತ ತಂಡದ ನಾಯಕ ಅಥವಾ ಉಪನಾಯಕನಾಗಿರುವ ಆಟಗಾರನನ್ನು ತಮ್ಮ ತಂಡದ ನಾಯಕನನ್ನಾಗಿ ಮಾಡುವ ಯೋಜನೆಯನ್ನು ಹೊಂದಿದೆ. :ಪ್ರಮುಖ ಆಟಗಾರರೊಬ್ಬರು 2025ರ ಐಪಿಎಲ್‌ಗೆ ಮುಂಬೈ ಇಂಡಿಯನ್ಸ್‌ನಿಂದ ಹೊರಬರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಇಂಡಿಯನ್ಸ್ ಭಾರತ ತಂಡದ ನಾಯಕ ಅಥವಾ ಉಪನಾಯಕನಾಗಿರುವ ಆಟಗಾರನನ್ನು ತಮ್ಮ ತಂಡದ ನಾಯಕನನ್ನಾಗಿ ಮಾಡುವ ಯೋಜನೆಯನ್ನು ಹೊಂದಿದೆ. ಹಾಗಾಗಿಯೇ 2024ರ ಐಪಿಎಲ್ ಸರಣಿಯಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಆಗ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ನಾಯಕರಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಹೀಗಾಗಿ, ಮುಂಬೈ ಇಂಡಿಯನ್ಸ್ ಅವರನ್ನು ಗುಜರಾತ್ ಟೈಟಾನ್ಸ್‌ನಿಂದ ತಮ್ಮ ತಂಡಕ್ಕೆ ವರ್ಗಾಯಿಸಿತು. ಅದಕ್ಕಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸುಮಾರು 100 ಕೋಟಿ ರೂಪಾಯಿ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಆದರೆ, ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯ ಭವಿಷ್ಯ ಸುಳ್ಳಾಗಿದೆ. 2024ರ ಟಿ20 ವಿಶ್ವಕಪ್ ಸರಣಿಗೆ ರೋಹಿತ್ ಶರ್ಮಾ ಅವರನ್ನು ಭಾರತ ತಂಡದ ನಾಯಕನಾಗಿ ಉಳಿಸಿಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಿರ್ವಹಣೆಗೆ ಇದು ಮೊದಲ ಹೊಡೆತ. ರೋಹಿತ್ ಶರ್ಮಾ 2024ರ ಟಿ 20 ವಿಶ್ವಕಪ್‌ನೊಂದಿಗೆ ಅಂತರಾಷ್ಟ್ರೀಯ ಟಿ 20 ಪಂದ್ಯಗಳಿಂದ ನಿವೃತ್ತಿ ಹೊಂದಿದ್ದು, ಹಾರ್ದಿಕ್ ಪಾಂಡ್ಯ ಭಾರತೀಯ ಟಿ 20 ತಂಡದ ನಾಯಕರಾಗುತ್ತಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಆಡಳಿತವು ಭಾವಿಸಿದೆ. ಆದರೆ ಈಗ ಅದಕ್ಕೆ ವ್ಯತಿರಿಕ್ತವಾಗಿ ಅದೇ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಇದು ತಂಡಕ್ಕೆ ಎರಡನೇ ಹೊಡೆತವಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ತಂಡದ ನಾಯಕನನ್ನಾಗಿ ಮಾಡಬಹುದು ಎಂದು ಕೆಲವರು ಹೇಳುತ್ತಿದ್ದರೂ, ಆ ಸಾಧ್ಯತೆಗಳು ಕಡಿಮೆಯಾಗುತ್ತಿವೆ. ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತೊರೆದು ಬೇರೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಇದ್ದಾಗ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿದ್ದು ಸೂರ್ಯಕುಮಾರ್ ಅವರಿಗೆ ಇಷ್ಟವಾಗಿರಲಿಲ್ಲವಂತೆ. ಈಗ ಅವರಿಗೆ ಭಾರತ ತಂಡದ ನಾಯಕತ್ವ ನೀಡಲಾಗಿದ್ದು, 2025 ರ ಐಪಿಎಲ್ ಹರಾಜಿನಲ್ಲಿ ಈ ಅವಕಾಶವನ್ನು ಅವರು ಸದುಪಯೋಗ ಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಹಾರ್ದಿಕ್ ಪಾಂಡ್ಯ ಅವರನ್ನು ಕರೆತರಲು ಸುಮಾರು ನೂರು ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಹೇಳಲಾಗಿದ್ದು, ಇದರಿಂದ ಹಣವೂ ನಷ್ಟವಾಗಿದೆ. ಮುಂಬೈ ಇಂಡಿಯನ್ಸ್‌ಗೆ ಸಂಬಂಧಿಸಿದಂತೆ, ತಂಡವು ಲಾಭಕ್ಕಾಗಿ ನಡೆಸುತ್ತಿಲ್ಲ. ತಂಡವು ವೈಭವ ಮತ್ತು ಯಶಸ್ಸಿಗಾಗಿ ನಡೆಸಲ್ಪಡುತ್ತದೆ. ಆ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ನಾಯಕ ಎಂದು ನಂಬಿ ಅವರ ಮೇಲೆ ಭಾರೀ ಖರ್ಚು ಮಾಡಿದ್ದರಿಂದ ಯೋಜನೆ ನಿರಾಸೆಯಲ್ಲಿ ಅಂತ್ಯಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1413.txt b/zeenewskannada/data1_url7_500_to_1680_1413.txt new file mode 100644 index 0000000000000000000000000000000000000000..1a29d816b7a5b282337a1501674eee598f69f0e7 --- /dev/null +++ b/zeenewskannada/data1_url7_500_to_1680_1413.txt @@ -0,0 +1 @@ +: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್‌ ಸಿಂಗ್‌ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್‌ಗೆ ದಿಗ್ಗಜ ಆಟಗಾರನಿಂದ ಫುಲ್‌ ಡ್ರಿಲ್‌ : ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಉತ್ತಮವಾಗಿ ಆಡಿದ ಮೂವರು ಆಟಗಾರರನ್ನು ಕೈಬಿಟ್ಟ ಕಾರಣಕ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಉತ್ತಮವಾಗಿ ಆಡಿದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹರ್ಭಜನ್ ಸಿಂಗ್ ಮೂವರು ಆಟಗಾರರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. :ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಉತ್ತಮವಾಗಿ ಆಡಿದ ಮೂವರು ಆಟಗಾರರನ್ನು ಕೈಬಿಟ್ಟ ಕಾರಣಕ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಉತ್ತಮವಾಗಿ ಆಡಿದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹರ್ಭಜನ್ ಸಿಂಗ್ ಮೂವರು ಆಟಗಾರರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಮತ್ತು ಮೂರು ಪಂದ್ಯಗಳ T20I ಸರಣಿಯು ಮುಂದಿನ ವಾರ ಆರಂಭವಾಗಲಿದೆ. ಹೀಗಿರುವಾಗ ಮತ್ತೆ ಏಕದಿನ ಪಂದ್ಯಕ್ಕೆ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ನೀಡದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಭಾರತ ತಂಡದಿಂದ ಸುದೀರ್ಘ ಕಾಲ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿದ್ದರು. ಹೀಗಾಗಿ ಅವರಿಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ಸಿಗಲಿದೆ ಎಂದು ಭಾವಿಸಲಾಗಿತ್ತು. ಏತನ್ಮಧ್ಯೆ, ಸಂಜು ಸ್ಯಾಮ್ಸನ್ 2024ರ ಟಿ20 ವಿಶ್ವಕಪ್‌ಗಾಗಿ ಭಾರತೀಯ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಇನ್ನೂ, ಕಳೆದ ಒಂದೂವರೆ ವರ್ಷಗಳಿಂದ ಭಾರತ ತಂಡದಿಂದ ಯಾವುದೇ ಕಾರಣವಿಲ್ಲದೆ ಯುಜುವೇಂದ್ರ ಚಹಾಲ್ ಅವರನ್ನು ಕೈಬಿಡಲಾಗಿದೆ. 2024ರ ಟಿ20 ವಿಶ್ವಕಪ್‌ಗೆ ಭಾರತೀಯ ತಂಡದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಸ್ಥಾನ ನೀಡಲಾಯಿತು. ಮತ್ತೆ ಭಾರತ ತಂಡಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ ವಿಶ್ವಕಪ್ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡದ ಚಹಾಲ್ ಅವರನ್ನು ಮುಂದಿನ ಜಿಂಬಾಬ್ವೆ ವಿರುದ್ಧದ ಟಿ20 ಮತ್ತು ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕೂಡ ಸ್ಥಾನ ಕೊಡಲಿಲ್ಲ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮಾ, ತಮ್ಮ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದರು. ಅವರಿಗೆ ಟಿ20 ತಂಡದಲ್ಲಿ ನಿಯಮಿತ ಅವಕಾಶ ಸಿಗುವ ನಿರೀಕ್ಷೆಯಿದ್ದರೂ ಟಿ20 ತಂಡದಲ್ಲಿ ಸ್ಥಾನ ಸಿಗಲಿಲ್ಲ. ಈ ಮೂವರು ಆಟಗಾರರತ್ತ ಬೆರಳು ಮಾಡುವ ಮೂಲಕ ಹರ್ಭಜನ್ ಸಿಂಗ್ ತಮ್ಮ ನೋವನ್ನು ಹೊರಹಾಕಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1414.txt b/zeenewskannada/data1_url7_500_to_1680_1414.txt new file mode 100644 index 0000000000000000000000000000000000000000..e092c3c7d00d5dd1ad3958457d960da6d91bb4fd --- /dev/null +++ b/zeenewskannada/data1_url7_500_to_1680_1414.txt @@ -0,0 +1 @@ +: ಕ್ರಿಕೆಟ್‌ನಲ್ಲೂ ಫೇವರಿಸಂ..ಅಭಿಷೇಕ್‌ಗೆ ಅನ್ಯಾಯ..! ಹೀಗೆ ಆದ್ರೆ ಟೀಂ ಇಂಡಿಯಾದ ಗತಿ ಏನು..? :ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ತಂಡದ ಬಗ್ಗೆ ತೀವ್ರವಾಗಿ ಚರ್ಚೆ ಶುರುವಾಗಿದೆ. ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ನೇತೃತ್ವದ ಆಯ್ಕೆ ಸಮಿತಿಯಿಂದ ಕೆಲವು ಆಟಗಾರರಿಗೆ ಅನ್ಯಾಯವಾಗಿದೆ ಎಂದು ಟೀಕಿಸಲಾಗಿದೆ. ರನ್‌ಗಳ ಸುರಿಮಳೆಗೈದು ಎಲ್ಲರನ್ನು ಇಂಪ್ರೆಸ್ ಮಾಡಿದ್ದ ಅಭಿಷೇಕ್ ಶರ್ಮಾ ಹಾಗೂ ರುತುರಾಜ್ ಗಾಯಕ್ವಾಡ್ ನಂತಹ ಕ್ರಿಕೆಟಿಗರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. :ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ತಂಡದ ಬಗ್ಗೆ ತೀವ್ರವಾಗಿ ಚರ್ಚೆ ಶುರುವಾಗಿದೆ. ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ನೇತೃತ್ವದ ಆಯ್ಕೆ ಸಮಿತಿಯಿಂದ ಕೆಲವು ಆಟಗಾರರಿಗೆ ಅನ್ಯಾಯವಾಗಿದೆ ಎಂದು ಟೀಕಿಸಲಾಗಿದೆ. ರನ್‌ಗಳ ಸುರಿಮಳೆಗೈದು ಎಲ್ಲರನ್ನು ಇಂಪ್ರೆಸ್ ಮಾಡಿದ್ದ ಅಭಿಷೇಕ್ ಶರ್ಮಾ ಹಾಗೂ ರುತುರಾಜ್ ಗಾಯಕ್ವಾಡ್ ನಂತಹ ಕ್ರಿಕೆಟಿಗರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಜುಲೈ 27 ರಿಂದ ಪ್ರಾರಂಭವಾಗುವ ಲಂಕಾ ಸರಣಿಗೆ ಎಡ ಬಲ ಬ್ಯಾಟ್ಸ್‌ಮನ್‌ಗಳ ಸಂಯೋಜನೆಯೊಂದಿಗೆ ಆರಂಭಿಕರನ್ನು ಕಣಕ್ಕಿಳಿಸಲು ಆಯ್ಕೆದಾರರು ಹಾಗೂ ಕೋಚ್ ಯೋಚಿಸಿದ್ದಾರೆ ಮತ್ತು ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರನ್ನು ತಂಡಕ್ಕೆ ಓಪನರ್‌ಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಅಂಕಿ-ಅಂಶಗಳ ಪ್ರಕಾರ, ಜೈಸ್ವಾಲ್ ಹಾಗು ಅಭಿಷೇಕ್ ಜೋಡಿಯು ಜೈಸ್ವಾಲ್ ಹಾಗು ಗಿಲ್‌ಗಿಂತ ಹಿಟ್ ಕಾಂಬಿನೇಷನ್ ಎಂದು ಕರೆಯಲ್ಪಡುತ್ತದೆ, ಮಧು ಹ್ಯಾಡೆನ್-ಗಿಲ್ ಕ್ರಿಸ್ಟ್ ಹಿಟ್ ಜೋಡಿಯಂತೆ, ಈ ಇಬ್ಬರು ಎಡಗೈ ವಿಧ್ವಂಸಕ ಬ್ಯಾಟ್ಸ್‌ಮನ್‌ಗಳು. ಇದನ್ನೂ ಓದಿ: ಇವರಿಬ್ಬರನ್ನೂ ಟೀಂ ಇಂಡಿಯಾಕ್ಕೆ ಓಪನರ್‌ಗಳಾಗಿ ಕಳುಹಿಸಿದರೆ ಭಾರಿ ಮೊತ್ತ ಗಳಿಸುವುದು ಖಚಿತ. ಆದರೆ ಗಿಲ್ ಅವರನ್ನು ತಂಡಕ್ಕೆ ಕರೆತರುವ ಉದ್ದೇಶದಿಂದ ಅಭಿಷೇಕ್ ಕುರಿತು ಆಯ್ಕೆದಾರರ ತಂಡ ಮೊಂಡುತನ ತೋರಿದಂತಿದೆ. ಅಂಕಿಅಂಶದಲ್ಲೂ ಗಿಲ್‌ಗಿಂತ ಅಭಿಷೇಕ್ ಉತ್ತಮ. ಕಳೆದ ವರ್ಷದಿಂದ ಗಿಲ್ ಅವರ ಟಿ20 ಅಂಕಿಅಂಶಗಳು ಕಳಪೆಯಾಗಿವೆ. 2023 ರಿಂದ, ಗಿಲ್ ಅಹಮದಾಬಾದ್ ಹೊರತುಪಡಿಸಿ ಬೇರೆ ಎಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ. ಅಹಮದಾಬಾದ್‌ನಲ್ಲಿ ಗಿಲ್ 16 ಪಂದ್ಯಗಳಲ್ಲಿ 75ರ ಸರಾಸರಿಯಲ್ಲಿ 982 ರನ್ ಗಳಿಸಿದ್ದಾರೆ. ಇನ್ನೂ ಹಾಗೆ ನೋಡೊಕೆ ಹೋದ್ರೆ ಶುಭಮನ್‌ ಗಿಲ್‌ ಅವರ ಗರಿಷ್ಠ ಸ್ಕೋರ್ 129 ಆಗಿದೆ. ಇದನ್ನೂ ಓದಿ: ಆದರೆ ಗಿಲ್ ಅವರು ಇತರ ಸ್ಥಳಗಳಲ್ಲಿ ಆಡಿದ 32 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 839 ರನ್ ಗಳಿಸಿದರು. ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದರು. ಪರಿಣಾಮವಾಗಿ, ಗಿಲ್ ಫ್ಲಾಟ್ ಪಿಚ್‌ಗಳಲ್ಲಿ ಮಾತ್ರ ಆಡುತ್ತಿದ್ದಾರೆ ಮತ್ತು ಇತರ ವಿಕೆಟ್‌ಗಳಲ್ಲಿ ತತ್ತರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಒಟ್ಟಾರೆಯಾಗಿ, ಗಿಲ್ 2023 ರಿಂದ 42 ರ ಸರಾಸರಿಯಲ್ಲಿ ಮತ್ತು 149 ರ ಸ್ಟ್ರೈಕ್ ರೇಟ್‌ನಲ್ಲಿ 1821 ರನ್ ಗಳಿಸಿದರು. ಅಭಿಷೇಕ್ ಅವರನ್ನು ಮಾಸ್ ಹಿಟ್ಟರ್ ಎಂದು ಕರೆಯುತ್ತಾರೆ. ಅವರು 41 ಇನ್ನಿಂಗ್ಸ್‌ಗಳಲ್ಲಿ 32 ರ ಸರಾಸರಿಯಲ್ಲಿ ಮತ್ತು 183 ರ ಸ್ಟ್ರೈಕ್ ರೇಟ್‌ನಲ್ಲಿ 1821 ರನ್ ಗಳಿಸಿದರು. ಈ ಸನ್‌ರೈಸರ್ಸ್ ಬ್ಯಾಟ್ಸ್‌ಮನ್ ಅವರು ಎದುರಿಸಿದ ಪ್ರತಿ 7 ಎಸೆತಗಳಲ್ಲಿ ಕನಿಷ್ಠ ಒಂದು ಸಿಕ್ಸರ್ ಮತ್ತು ಪ್ರತಿ ಮೂರು ಎಸೆತಗಳಲ್ಲಿ ಕನಿಷ್ಠ ಒಂದು ಬೌಂಡರಿ ಬಾರಿಸುತ್ತಾರೆ. ತಂಡದಲ್ಲಿ ಆಯ್ಕೆಯಾಗಿರುವ ಜೈಸ್ವಾಲ್ 14 ಎಸೆತಗಳಿಗೆ ಸರಾಸರಿ ಒಂದು ಸಿಕ್ಸರ್ ಹಾಗೂ 3 ಎಸೆತಗಳಿಗೆ ಒಂದು ಬೌಂಡರಿ ಬಾರಿಸುತ್ತಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲೂ ಶತಕ ಬಾರಿಸಿದ್ದರು. ಆದರೆ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1415.txt b/zeenewskannada/data1_url7_500_to_1680_1415.txt new file mode 100644 index 0000000000000000000000000000000000000000..dd18af11bc367c834e6d0769f6b8e5c379912a53 --- /dev/null +++ b/zeenewskannada/data1_url7_500_to_1680_1415.txt @@ -0,0 +1 @@ +ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸುತ್ತಿರುವ ರಾಜ್ಯದ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ರೂ.5 ಲಕ್ಷ ಪ್ರೋತ್ಸಾಹಧನ ನಾಡಿನ ಕ್ರೀಡಾಪಟುಗಳು ಸೇರಿದಂತೆ ಭಾರತದ ಎಲ್ಲಾ ಕ್ರೀಡಾಳುಗಳು ಪ್ಯಾರಿಸ್ ಒಲಿಂಪಿಕ್‌ನಲ್ಲಿ ಅಮೋಘ ಸಾಧನೆಗೈದು ಭಾರತದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು:ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ರೂ.5 ಲಕ್ಷ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದನ್ನೂ ಓದಿ: ಜುಲೈ 26 ರಿಂದ ಆಗಸ್ಟ್ 11ರ ವರೆಗೆ ಪ್ಯಾರೀಸ್ ನಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ಪರವಾಗಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕುಮಾರಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ ನಲ್ಲಿ ಕುಮಾರಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಕುಮಾರಿ ಧಿನಿಧಿ ದೇಸಿಂಗೂ , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್ ನಲ್ಲಿ ಕುಮಾರಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್ ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಇದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಡಾ.ಕೆ.ಗೋವಿಂದರಾಜು ಅವರು ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನವಾಗಿ ತಲಾ 5 ಲಕ್ಷ ರೂಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದ್ದು, ಅವರ ಮನವಿಗೆ ಸ್ಪಂದಿಸಿ ಈ ಘೋಷಣೆ ಮಾಡಲಾಗಿದೆ ಎಂದು ಅವರು ಹೇಳಿದರು. ನಾಡಿನ ಕ್ರೀಡಾಪಟುಗಳು ಸೇರಿದಂತೆ ಭಾರತದ ಎಲ್ಲಾ ಕ್ರೀಡಾಳುಗಳು ಪ್ಯಾರಿಸ್ ಒಲಿಂಪಿಕ್‌ನಲ್ಲಿ ಅಮೋಘ ಸಾಧನೆಗೈದು ಭಾರತದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1416.txt b/zeenewskannada/data1_url7_500_to_1680_1416.txt new file mode 100644 index 0000000000000000000000000000000000000000..e8b85638a47259bb2a1b6e90d710da41ac809efc --- /dev/null +++ b/zeenewskannada/data1_url7_500_to_1680_1416.txt @@ -0,0 +1 @@ +- : ಹಾರ್ದಿಕ್ ಪಾಂಡ್ಯ-ನತಾಶಾ ಡಿವೋರ್ಸ್‌ಗೆ ಇದೇ ನೋಡಿ ಅಸಲಿ ಕಾರಣ! - : ಎರಡು ಬಾರಿ ಮದುವೆಯಾಗಿದ್ದ ಹಾರ್ದಿಕ್ ಮತ್ತು ನತಾಶಾ ಇದೀಗ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಹಾರ್ದಿಕ್ ಭಾಗವಹಿಸಿದ ಎಲ್ಲಾ ಪಂದ್ಯಗಳಲ್ಲಿ ನತಾಶಾ ಕಾಣಿಸಿಕೊಂಡಿರಲಿಲ್ಲ. ಕಳೆದ ಕೆಲ ತಿಂಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ವಿಚ್ಛೇದನ ವದಂತಿಗೆ ಪ್ರಮುಖ ಕಾರಣವಾಗಿತ್ತು. -Nataša Stanković:ಟೀಂ​ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯನ್ ಮಾಡೆಲ್ ನತಾಶಾ ಸ್ಟಾಂಕೋವಿಕ್​ ೪ ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಕಳೆದೊಂದು ತಿಂಗಳಿಂದ ಈ ಜೋಡಿಯ ಡಿವೋರ್ಸ್​ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಗುರುವಾರ (ಜುಲೈ 18) ತಮ್ಮಖಾತೆಯಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದರು. ಈ ಇಬ್ಬರ ಡಿವೋರ್ಸ್​ಗೆ ಕಾರಣವೇನು ಅನ್ನೋದರ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟುಕೊಂಡಿವೆ. ಇದರ ಮಧ್ಯೆ ಹಾರ್ದಿಕ್​ ಮತ್ತು ನತಾಶಾರ ಆಪ್ತ ಮೂಲಗಳಿಂದ ಸ್ಫೋಟಕ ಸಂಗತಿಯೊಂದು ಬಹಿರಂಗವಾಗಿದೆ. ಇದನ್ನೂ ಓದಿ: ಹೌದು, ಎರಡು ಬಾರಿ ಮದುವೆಯಾಗಿದ್ದ ಹಾರ್ದಿಕ್ ಮತ್ತು ನತಾಶಾ ಇದೀಗ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಹಾರ್ದಿಕ್ ಭಾಗವಹಿಸಿದ ಎಲ್ಲಾ ಪಂದ್ಯಗಳಲ್ಲಿ ನತಾಶಾ ಕಾಣಿಸಿಕೊಂಡಿರಲಿಲ್ಲ. ಕಳೆದ ಕೆಲ ತಿಂಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ವಿಚ್ಛೇದನ ವದಂತಿಗೆ ಪ್ರಮುಖ ಕಾರಣವಾಗಿತ್ತು. ಇದರ ಬಳಿಕ ನತಾಶಾ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಕೆಲವು ಬದಲಾವಣೆ ಮಾಡಿದ್ದರು. ಇದು ವಿಚ್ಛೇದನ ವಂದತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ನತಾಶಾ ತನ್ನ ಇನ್​ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಹಾರ್ದಿಕ್ ಹೆಸರು ಮತ್ತು ಫೋಟೋಗಳನ್ನು ತೆಗೆದುಹಾಕಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ಟಿ-20 ವಿಶ್ವಕಪ್​ನಲ್ಲಿ ಟೀಂ​ ಇಂಡಿಯಾ ಟ್ರೋಫಿ ಜಯಿಸಿತ್ತು. ಈ ವೇಳೆ ಕೆಲ ಆಟಗಾರರು ತಮ್ಮ ಕುಟುಂಬದ ಜೊತೆಗೆ ವಿಜಯೋತ್ಸವ ಆಚರಿಸಿದ್ದರು. ಆದರೆ ಹಾರ್ದಿಕ್‌ ಜೊತೆಗೆ ನತಾಶಾ ಕಾಣಿಸಿಕೊಂಡಿರಲಿಲ್ಲ. ಕೇವಲ ಹಾರ್ದಿಕ್‌ ಮಾತ್ರ ಮೈದಾನದಲ್ಲಿ ಟ್ರೋಫಿ ಹಿಡಿದುಕೊಂಡು ಪೋಸ್‌ ನೀಡಿದ್ದರು. ಇದು ಸಹ ಈ ಜೋಡಿಯ ನಡುವೆ ಏನೋ ಸರಿಯಿಲ್ಲ ಅನ್ನೋದಕ್ಕೆ ನಿದರ್ಶನವಾಗಿತ್ತು. ಇದನ್ನೂ ಓದಿ: ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಏನು ಕಾರಣ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇಬ್ಬರ ನಡುವಿನ ಸಂವಹನದ ಕೊರತೆಯೇ ಡಿವೋರ್ಸ್‌ಗೆ ಕಾರಣ ಅಂತಾ ಅವರ ಆಪ್ತರೇ ಹೇಳಿದ್ದಾರೆ. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳವನ್ನು ಪರಿಹರಿಸುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು. ಇದೇ ಮೂಲ ಕಾರಣವಾಗಿದ್ದು, ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂತಾ ಆಪ್ತರು ಮನವಿ ಮಾಡಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹಾರ್ದಿಕ್ ಮತ್ತು ನತಾಶಾ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ. ಮದುವೆ ಸಂಬಂಧದಲ್ಲಿ ಮುಂದುವರಿದರೆ ಅದು ಸಾಧ್ಯವಾಗುವುದಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆಂದು ಹೇಳಲಾಗಿದೆ. ಈ ಜೋಡಿ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ವಿಚ್ಛೇದನಕ್ಕೆ ಕೋರಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾವು ಬೇರ್ಪಟ್ಟರೂ ಪರಸ್ಪರ ಗೌರವ ಕಳೆದುಕೊಳ್ಳುವುದಿಲ್ಲ ಹಾಗೂ ಪುತ್ರನ ಪೋಷಣೆಗೆ ಪ್ರಾಮುಖ್ಯತೆ ನೀಡುತ್ತೇವೆ ಅಂತಾ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1417.txt b/zeenewskannada/data1_url7_500_to_1680_1417.txt new file mode 100644 index 0000000000000000000000000000000000000000..cb1eba227b7bd7e49bcd7540b1ca13fba7bc4182 --- /dev/null +++ b/zeenewskannada/data1_url7_500_to_1680_1417.txt @@ -0,0 +1 @@ +ಸಾನಿಯಾ ಮಿರ್ಜಾ ಜೊತೆ ಮದುವೆ?! ಕೊನೆಗೂ ಮೌನ ಮುರಿದ ಶಮಿ! : ಮೊಹಮ್ಮದ್ ಶಮಿ ಸಾನಿಯಾ ಮಿರ್ಜಾ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಬರುತ್ತಿದೆ. : ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿರುವುದು ಗೊತ್ತೇ ಇದೆ. ಪ್ರಸ್ತುತ ಅವರು ತಮ್ಮ ಮಗನೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಕೆಲ ದಿನಗಳಿಂದ ಪತ್ನಿಯಿಂದ ದೂರ ಉಳಿದಿದ್ದಾರೆ. ಈ ಹಿನ್ನಲೆಯಲ್ಲಿ ಸಾನಿಯಾ ಮಿರ್ಜಾ ಮೊಹಮ್ಮದ್ ಶಮಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಬರುತ್ತಿದೆ. ಇದಕ್ಕೆ ಸಾನಿಯಾ ಮಿರ್ಜಾ ತಂದೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದರೆ, ಇತ್ತೀಚೆಗೆ ಮೊಹಮ್ಮದ್ ಶಮಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಏಕದಿನ ವಿಶ್ವಕಪ್ ನಂತರ ಪಾದದ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ, ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ ಆಗುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಯೂಟ್ಯೂಬ್‌ಗೆ ಸಂದರ್ಶನ ನೀಡಿದ್ದರು. ಆ ವೇಳೆ ಸಾನಿಯಾ ಜೊತೆಗಿನ ಮದುವೆಯ ವದಂತಿಯ ಬಗ್ಗೆ ಶಮಿ ಅವರನ್ನು ಕೇಳಲಾಯಿತು. ಈ ಸುದ್ದಿಗೆ ಶಮಿ ಅಸಹನೆ ವ್ಯಕ್ತಪಡಿಸಿದ ಅವರು.. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.. ಇದನ್ನೂ ಓದಿ- ಅಲ್ಲದೇ "ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸುವವರಿಗೆ ನನ್ನ ಎಚ್ಚರಿಕೆ. ನಿಮ್ಮ ಮೀಮ್‌ಗಳಿಂದ ಅನೇಕರಿಗೆ ನೋವಾಗಿದೆ. ಪ್ರತಿಯೊಬ್ಬರೂ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನೀವು ಯಾವುದೇ ಸುದ್ದಿಯನ್ನು ಹಂಚಿಕೊಳ್ಳಲು ಬಯಸಿದಾಗ, ಅದರಲ್ಲಿ ಎಷ್ಟು ಸತ್ಯವಿದೆ ಎಂದು ನಿಮಗೆ ತಿಳಿದಿರಬೇಕು. ನೀವು ತಪ್ಪಾಗಿ ಪ್ರಚಾರ ಮಾಡಲು ಬಯಸಿದರೆ.. ನಂತರ ನೀವು ನಿಮ್ಮ ಮೂಲ ಖಾತೆಗಳಿಂದ ಪೋಸ್ಟ್ ಮಾಡಬೇಕು" ಎಂದು ಶಮಿ ಕಿಡಿಕಾರಿದ್ದಾರೆ.. ಈ ಮದುವೆ ಸುದ್ದಿಗೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಜೂನ್ ತಿಂಗಳಲ್ಲೇ ಪ್ರತಿಕ್ರಿಯೆ ನೀಡಿದ್ದರು. ಅದೆಲ್ಲ ಸುಳ್ಳು ಸುದ್ದಿ.. ಸಾನಿಯಾ ಶಮಿಯನ್ನು ಒಮ್ಮೆಯೂ ಭೇಟಿಯಾಗಿಲ್ಲ.. ಎಂದು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದರು.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1418.txt b/zeenewskannada/data1_url7_500_to_1680_1418.txt new file mode 100644 index 0000000000000000000000000000000000000000..5ff7f15507f77f01fcca7925e6b0795257b5680f --- /dev/null +++ b/zeenewskannada/data1_url7_500_to_1680_1418.txt @@ -0,0 +1 @@ +ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ? : ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ. : ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದಾರೆ. ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಹಾರ್ದಿಕ್ ತಮ್ಮ ಪ್ರತ್ಯೇಕತೆಯನ್ನು ಪ್ರಕಟಿಸಿದರು. ಮದುವೆಯಾದ ನಾಲ್ಕು ವರ್ಷಗಳ ನಂತರ ನಾನು ಮತ್ತು ನತಾಶಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹಾರ್ದಿಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ಹಾರ್ದಿಕ್ ಶೇ.70ರಷ್ಟು ಸಂಪತ್ತನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಅವರ ಸಂಬಂಧದಲ್ಲಿ ಕೆಲವು ಸಮಯದಿಂದ ಸಮಸ್ಯೆಗಳಿವೆ ಎಂದು ವದಂತಿಗಳಿದ್ದವು... ಐಪಿಎಲ್ (ಐಪಿಎಲ್ 2024) ನಲ್ಲಿ ನತಾಶಾ ಯಾವುದೇ ಪಂದ್ಯದಲ್ಲಿ ಹಾರ್ದಿಕ್ ಅವರನ್ನು ಕ್ರೀಡಾಂಗಣದಲ್ಲಿ ಬೆಂಬಲಿಸುವುದನ್ನು ನೋಡಲಿಲ್ಲ.. ಅದು ಬಿಟ್ಟರೆ ಹಾರ್ದಿಕ್ ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ನತಾಶಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿಲ್ಲ. ಇದರಿಂದಾಗಿ ಇಬ್ಬರ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂಬುದು ಆಗಲೇ ಸ್ಪಷ್ಟವಾಗಿತ್ತು. ಇದನ್ನೂ ಓದಿ- 70ರಷ್ಟು ಆಸ್ತಿಯನ್ನು ನತಾಶಾಗೆ ನೀಡಬೇಕಾ ಹಾರ್ದಿಕ್?ಇದೀಗ ನತಾಶಾ ಜೊತೆ ವಿಚ್ಛೇದನ ಪಡೆದಿರುವ ಹಾರ್ದಿಕ್ ಪಾಂಡ್ಯ ತನ್ನ ಸಂಪತ್ತಿನ ಶೇ.70 ರಷ್ಟು ನತಾಶಾಗೆ ನೀಡಬೇಕಾ ಎಂಬ ಪ್ರಶ್ನೆ ಎದ್ದಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವಿಚ್ಛೇದನದ ಸುದ್ದಿ ಬಂದಾಗ ನತಾಶಾಗೆ ಜೀವನಾಂಶ ಎಷ್ಟು ಎಂಬ ಚರ್ಚೆ ಪ್ರಾರಂಭವಾಗಿದೆ. ಇದೀಗ ಮತ್ತೆ ಅಭಿಮಾನಿಗಳು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಚ್ಛೇದನದ ನಂತರ ಪಾಂಡ್ಯ ಬಡವ?2018 ರಲ್ಲಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಎಲ್ಲಾ ಸಂಪತ್ತನ್ನು ತಾಯಿಯ ಹೆಸರಿನಲ್ಲಿ ಇರಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಏಕೆಂದರೆ ಅವರು ತಮ್ಮ ಭವಿಷ್ಯದ ಆದಾಯದ 50 ಪ್ರತಿಶತವನ್ನು ಯಾರಿಗೂ ನೀಡಲು ಬಯಸುವುದಿಲ್ಲ. ನಿಯಮಗಳ ಪ್ರಕಾರ, ವಿಚ್ಛೇದನದ ನಂತರ ಹಾರ್ದಿಕ್ ನತಾಶಾಗೆ ಸ್ವಲ್ಪ ಮೊತ್ತವನ್ನು ಜೀವನಾಂಶವಾಗಿ ಪಾವತಿಸಬೇಕಾಗುತ್ತದೆ. ಆದರೆ, ಈ ಮೊತ್ತ ಎಷ್ಟು ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1419.txt b/zeenewskannada/data1_url7_500_to_1680_1419.txt new file mode 100644 index 0000000000000000000000000000000000000000..e749e78c10ceccd63c2876bd4c4e7b82d640cff5 --- /dev/null +++ b/zeenewskannada/data1_url7_500_to_1680_1419.txt @@ -0,0 +1 @@ +ಡೈರೆಕ್ಟ್‌ ಮುಖಕ್ಕೆ ಬಡಿದ ಬಾಲ್‌..! ಬೌಲರ್‌ ಮುಖದಿಂದ ನದಿಯಂತೆ ಸುರಿದ ರಕ್ತ..ಬೌಲರ್‌ ಸ್ಥಿತಿ ಕಂಡು ಬ್ಯಾಟರ್‌ಗೆ ಅಘಾತ... : ಕ್ರಿಕೆಟ್ ಕೇವಲ ಸುಂದರವಲ್ಲ, ಕೆಲವೊಮ್ಮೆ ಅದು ಮಾರಕವೂ ಆಗುತ್ತದೆ. ಈ ಆಟದ ಅಪಾಯಕಾರಿ ರೂಪವು ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾದ ವೇಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಮತ್ತು ಸಿಯಾಟಲ್ ಆರ್ಕ್ಸ್ ನಡುವಿನ ಪಂದ್ಯದಲ್ಲಿ, ಎಡಗೈ ವೇಗಿ ಕಾರ್ಮಿ ಲೆ ರೂಕ್ಸ್ ಗಾಯಕ್ಕೀಡಾಗಿದ್ದಾರೆ, ಈ ಘಟನೆ ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಯ ಉಸಿರನ್ನು ನಿಲ್ಲಿಸಿತು. :ಕ್ರಿಕೆಟ್ ಕೇವಲ ಸುಂದರವಲ್ಲ, ಕೆಲವೊಮ್ಮೆ ಅದು ಮಾರಕವೂ ಆಗುತ್ತದೆ. ಈ ಆಟದ ಅಪಾಯಕಾರಿ ರೂಪವು ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾದ ವೇಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ​​​​ಯುನಿಕಾರ್ನ್ಸ್ ಮತ್ತು ಸಿಯಾಟಲ್ ಆರ್ಕ್ಸ್ ನಡುವಿನ ಪಂದ್ಯದಲ್ಲಿ, ಎಡಗೈ ವೇಗಿ ಕಾರ್ಮಿ ಲೆ ರೂಕ್ಸ್ ಗಾಯಕ್ಕೀಡಾಗಿದ್ದಾರೆ, ಈ ಘಟನೆ ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಯ ಉಸಿರನ್ನು ನಿಲ್ಲಿಸಿತು. ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತು ಸಿಯಾಟಲ್ ಆರ್ಕ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ 7 ವಿಕೆಟ್‌ಗೆ 165 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸಿಯಾಟಲ್ ಆರ್ಕ್ಸ್ ಇನ್ನಿಂಗ್ಸ್‌ನ ಮೂರನೇ ಓವರ್ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಕಾರ್ಮಿ ಲೀ ರಾಕ್ಸ್ ಓವರ್‌ನ ನಾಲ್ಕನೇ ಎಸೆತವನ್ನು ಬ್ಯಾಟರ್‌ಗೆ ಎಸೆದಿದ್ರು, ವೇಗವಾಗಿ ಬಂದ ಬಾಲ್‌ಗೆ ಬ್ಯಾಟರ್‌ ಬ್ಯಾಟ್‌ ಬೀಸಿದ ರಭಸಕ್ಕೆ ಬಾಲ್‌ ಡೈರೆಕ್ಟ್‌ ಆಗಿ ಹೋಗಿ ಬೌಲರ್‌ನ ಮುಖಕ್ಕೆ ಅಪ್ಪಳಿಸಿತ್ತು. ಬಾಲ್‌ ಹೊಡೆದ ರಭಸಕ್ಕೆ ಬೌಲರ್‌ ಮುಖದಲ್ಲಿ ರಕ್ತ ಸುರಿಯಲು ಶುರುವಾಗಿತ್ತು, ಪರಿಸ್ಥಿತಿ ಕಂಡ ಬ್ಯಾಟ್ಸ್‌ಮ್ಯಾನ್‌ ಭಯದಿಂದ ತಬ್ಬಿಬ್ಬಾಗಿದ್ದರು. ಅಂಪೈರ್ ತಕ್ಷಣ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದರು. ಲೆ ರೌಕ್ಸ್ ಅವರನ್ನು ತಕ್ಷಣವೇ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಈ ಹೊಡೆತವನ್ನು ಆಡಿದ ಬ್ಯಾಟ್ಸ್‌ಮನ್ ರಿಯಾನ್ ರಿಕಲ್ಟನ್ ಕೂಡ ಅಸಮಾಧಾನಗೊಂಡರು. ರಯಾನ್ ತನ್ನ ತಲೆಯನ್ನು ಹಿಡಿದುಕೊಂಡು ನೆಲದ ಮೇಲೆ ಕುಳಿತ ದೃಶ್ಯ ಕೂಡ ಕಂಡುಬಂತು. ಸ್ವಲ್ಪ ಸಮಯ ತೆಗೆದುಕೊಂಡ ನಂತರವೇ ಮತ್ತೆ ಬ್ಯಾಟಿಂಗ್ ಆರಂಭಿಸಲು ಸಾಧ್ಯವಾಯಿತು. ಅಮೆರಿಕದ ಆಲ್ ರೌಂಡರ್ ಕೋರಿ ಆಂಡರ್ಸನ್ ಲೆ ರೌಕ್ಸ್ ಈ ಓವರ್ ಅನ್ನು ಪೂರ್ಣಗೊಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_142.txt b/zeenewskannada/data1_url7_500_to_1680_142.txt new file mode 100644 index 0000000000000000000000000000000000000000..e927126068601aa0b33ad13ec2320665e18d916d --- /dev/null +++ b/zeenewskannada/data1_url7_500_to_1680_142.txt @@ -0,0 +1 @@ +ಕನ್ಯಾಕುಮಾರಿ : ಮೋದಿ ಧ್ಯಾನದ ವೇಳೆ ಭದ್ರತೆಗೆ 2000 ಪೊಲೀಸರ ನಿಯೋಜನೆ : ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 2000 :ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ 45 ಗಂಟೆಗಳ ವಾಸ್ತವ್ಯಕ್ಕಾಗಿ ಪೂಜ್ಯ ಹಿಂದೂ ಸಂತರ ಹೆಸರಿನ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವ ಕಾರಣ ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 2019 ರ ಚುನಾವಣಾ ಪ್ರಚಾರದ ನಂತರ ಕೇದಾರನಾಥ ಗುಹೆಯಲ್ಲಿ ಇದೇ ರೀತಿಯ ಧ್ಯಾನ ವ್ಯಾಯಾಮಕ್ಕೆ ಹೋದ ಐದು ವರ್ಷಗಳ ನಂತರ, ದೇಶದ ದಕ್ಷಿಣದ ತುದಿಯಲ್ಲಿರುವ ಜಿಲ್ಲೆಯಲ್ಲಿ 2,000 ಪೊಲೀಸ್ ಸಿಬ್ಬಂದಿ ಮತ್ತು ವಿವಿಧ ಭದ್ರತಾ ಏಜೆನ್ಸಿಗಳು ಪ್ರಧಾನಿ ಕಾರ್ಯಕ್ರಮದ ಸಮಯದಲ್ಲಿ ಬಿಗಿಯಾದ ಕಟ್ಟೆಚ್ಚರವನ್ನು ನಿರ್ವಹಿಸುತ್ತವೆ. ಇದನ್ನು ಓದಿ : ಮೇ 30 ರಂದು ಲೋಕಸಭಾ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಮೋದಿ ಅವರು ಸ್ವಾಮಿ ವಿವೇಕಾನಂದರ ಸ್ಮಾರಕವಾದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಅವರು ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ, ಮೋದಿ ಅವರು ಮೆಚ್ಚಿದ ಆಧ್ಯಾತ್ಮಿಕ ಐಕಾನ್ ವಿವೇಕಾನಂದರು 'ಭಾರತ ಮಾತೆಯ' ಬಗ್ಗೆ ದೈವಿಕ ದರ್ಶನವನ್ನು ಹೊಂದಿದ್ದರು ಎಂದು ನಂಬಲಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. . ತಿರುನಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ ಸುಂದರವತನಂ ಅವರೊಂದಿಗೆ ಕನ್ಯಾಕುಮಾರಿಯ ರಾಕ್ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿಯವರ ಪ್ರಮುಖ ಭದ್ರತಾ ತಂಡವು ಸ್ಥಳಕ್ಕೆ ತಲುಪಿದಾಗಲೂ, ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ರಯೋಗವನ್ನು ಸಹ ನಡೆಸಲಾಯಿತು. ಅಂತರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿರುವ ಕನ್ಯಾಕುಮಾರಿ ಮತ್ತು ಸುತ್ತಮುತ್ತ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ತ್ರಿ-ಸಮುದ್ರ ಸಂಗಮಕ್ಕೆ ಸಮೀಪದಲ್ಲಿರುವ ಶ್ರೀ ಭಗವತಿ ಅಮ್ಮನ್ ದೇವಸ್ಥಾನದ ಉಪಸ್ಥಿತಿ, ತಿರುವಳ್ಳುವರ್ ಪ್ರತಿಮೆ ಮತ್ತು ಸ್ವಚ್ಛವಾದ ಕಡಲತೀರವು ಗಮ್ಯಸ್ಥಾನದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಕನ್ಯಾಕುಮಾರಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ ಈ ಬಂಡೆಯನ್ನು ವಿವರಿಸುತ್ತಾ, "ಐತಿಹ್ಯಗಳ ಪ್ರಕಾರ, ಈ ಬಂಡೆಯ ಮೇಲೆ ಕನ್ನಿಯಾಕುಮಾರಿ ದೇವಿಯು ತಪಸ್ಸು ಮಾಡಿದರು" ಎಂದು ತಿಳಿಸುತ್ತದೆ. ಅವರ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಮೋದಿ ಅವರು ಆಧ್ಯಾತ್ಮಿಕ ಪ್ರವಾಸಕ್ಕಾಗಿ ಮೇ 30 ರಂದು ಮಧ್ಯಾಹ್ನ ಕನ್ಯಾಕುಮಾರಿಗೆ ಆಗಮಿಸುವ ನಿರೀಕ್ಷೆಯಿದೆ. ನಂತರ ಅವರು ಸ್ಮಾರಕಕ್ಕೆ ತೆರಳುವರು ಎಂದು ಮಾಹಿತಿ ತಿಳಿಸುತ್ತದೆ. ಇದನ್ನು ಓದಿ : ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದಲ್ಲಿ ಮತದಾನ ನಡೆಯಲಿರುವ ಜೂನ್ 1 ರ ಮಧ್ಯಾಹ್ನ 3 ಗಂಟೆಯವರೆಗೆ ಅವರು ವಿವೇಕಾನಂದ ರಾಕ್ ಸ್ಮಾರಕದಲ್ಲಿ ಉಳಿಯುವ ಸಾಧ್ಯತೆಯಿದೆ. ಪ್ರಧಾನಿಯವರು ಸುಮಾರು 45 ಗಂಟೆಗಳ ಕಾಲ ಧ್ಯಾನ ಮಾಡಲಿರುವ ಕಾರಣ, ಕರಾವಳಿ ಭದ್ರತಾ ಗುಂಪು, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯು ಸಮುದ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1420.txt b/zeenewskannada/data1_url7_500_to_1680_1420.txt new file mode 100644 index 0000000000000000000000000000000000000000..2f480927560b6618605d3ffca4892d14ada08309 --- /dev/null +++ b/zeenewskannada/data1_url7_500_to_1680_1420.txt @@ -0,0 +1 @@ +ಕೋಚ್‌ ಆಗುತ್ತಿದ್ದಂತೆ ಪಾಲಿಟಿಕ್ಸ್‌ ಶುರು ಮಾಡಿದ್ರಾ ಗಂಭೀರ್‌..? ರಿಂಕು ಕೈ ಬಿಟ್ಟು ರಿಯಾನ್‌ ಪರಾಗ್‌ ಆಯ್ಕೆ ಮಾಡಿದ್ದು ಯಾಕೆ..! : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿ ಎರಡು ದಿನಗಳು ಕಳೆದಿವೆ, ಆದರೆ ಇನ್ನೂ ಹಲವು ವಿಷಯಗಳು ನಿಗೂಢವಾಗಿಯೇ ಉಳಿದಿವೆ. ಅದರಲ್ಲೂ ಏಕದಿನ ತಂಡದ ಆಯ್ಕೆಯಲ್ಲಿ ಇಬ್ಬರು ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ರಿಯಾನ್ ಪರಾಗ್ ಮತ್ತು ಹರ್ಷಿತ್ ರಾಣಾ ಮೊದಲ ಬಾರಿಗೆ ಭಾರತದ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. :ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿ ಎರಡು ದಿನಗಳು ಕಳೆದಿವೆ, ಆದರೆ ಇನ್ನೂ ಹಲವು ವಿಷಯಗಳು ನಿಗೂಢವಾಗಿಯೇ ಉಳಿದಿವೆ. ಅದರಲ್ಲೂ ಏಕದಿನ ತಂಡದ ಆಯ್ಕೆಯಲ್ಲಿ ಇಬ್ಬರು ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ರಿಯಾನ್ ಪರಾಗ್ ಮತ್ತು ಹರ್ಷಿತ್ ರಾಣಾ ಮೊದಲ ಬಾರಿಗೆ ಭಾರತದ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ಭಾರತದ ಆಯ್ಕೆಗಾರರು ಆಯ್ಕೆ ಮಾಡಿರುವ ತಂಡದಲ್ಲಿ ಎರಡು ವಿಷಯಗಳು ಸ್ಪಷ್ಟವಾಗಿವೆ. ಮೊದಲನೆಯದು ಮುಂದಿನ ಮೂರ್ನಾಲಕ್ಕು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಎರಡನೆಯದು ಈ ತಂಡವು ಗೌತಮ್ ಗಂಭೀರ್ ಅವರ ದೃಷ್ಟಿಯನ್ನು ಒಳಗೊಂಡಿದೆ. ಈ ಎರಡು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರಿಯಾನ್ ಪರಾಗ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಜಿಂಬಾಬ್ವೆ ಪ್ರವಾಸದಲ್ಲಿ 22 ವರ್ಷದ ರಿಯಾನ್ ಪರಾಗ್ ಕೂಡ ಈ ಹಿಂದೆ ಆಯ್ಕೆಯಾಗಿದ್ದರು ನಂತರ ಅವರನ್ನು ಮೊದಲ ಎರಡು ಟಿ20 ಪಂದ್ಯಗಳಿಂದ ಕೈಬಿಡಲಾಯಿತು. ಭಾರತ ಟಿ20 ಮಾತ್ರವಲ್ಲದೆ ಏಕದಿನ ತಂಡದಲ್ಲೂ ರಿಯಾನ್ ಪರಾಗ್‌ಗೆ ಸ್ಥಾನ ಕಲ್ಪಿಸಲಾಗಿತ್ತು. ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಸ್ಥಾನ ಪಡೆಯದ ಏಕದಿನ ತಂಡದಲ್ಲಿ ರಿಯಾನ್ ಪರಾಗ್ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಟಿ20 ತಂಡದ ನಾಯಕನನ್ನು ಏಕದಿನ ತಂಡದಿಂದ ಹೊರಗಿಟ್ಟಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಏಕದಿನ ತಂಡದಲ್ಲಿ ಆಯ್ಕೆದಾರರು ಅವರಿಗೆ ಯಾವುದೇ ಜಾಗವನ್ನು ಕಂಡುಕೊಂಡಿಲ್ಲ. ಮಧ್ಯಮ ಕ್ರಮಾಂಕದಲ್ಲಿ, ಆಯ್ಕೆದಾರರು ಬಹುಶಃ ಯುವಕರನ್ನು ಸಿದ್ಧಪಡಿಸಲು ಬಯಸುತ್ತಾರೆ ಮತ್ತು ಇದಕ್ಕಾಗಿ ರಿಯಾನ್ ಪರಾಗ್ ಅತ್ಯುತ್ತಮ ಫಿಟ್ ಎಂದು ಭಾವಿಸಿರುವುದು ಕಂಡುಬಂದಿದೆ. ದೇಶೀಯ ಕ್ರಿಕೆಟ್‌ನಲ್ಲಿ ರಿಯಾನ್ ಪರಾಗ್ ಐದನೇ ಸ್ಥಾನದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿಯಲಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಅವರಿಗೆ ಅವಕಾಶ ನೀಡುವ ಮೂಲಕ ಆಯ್ಕೆಗಾರರು ಹೊಸ ಪ್ರಯೋಗ ಮಾಡುತ್ತಿದ್ದಾರೆ. ಈ ಅವಕಾಶವನ್ನು ರಿಯಾನ್ ಸದುಪಯೋಗಪಡಿಸಿಕೊಂಡರೆ, ಅವರು ತಂಡದ ಸಾಮಾನ್ಯ ಸದಸ್ಯರಾಗಬಹುದು. ಸೂರ್ಯಕುಮಾರ್ ಯಾದವ್ ಅವರು ಸ್ವರೂಪದಲ್ಲಿ ಹಿಂದಿನ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ತಮ್ಮ ಪ್ರದರ್ಶನದಿಂದ ನಿರಾಶೆಗೊಂಡ ಏಕೈಕ ಭಾರತೀಯ ಆಟಗಾರ ಸೂರ್ಯಕುಮಾರ್ ಯಾದವ್. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1421.txt b/zeenewskannada/data1_url7_500_to_1680_1421.txt new file mode 100644 index 0000000000000000000000000000000000000000..ce064d06c410d3dbd023193b29157c0288ecf2af --- /dev/null +++ b/zeenewskannada/data1_url7_500_to_1680_1421.txt @@ -0,0 +1 @@ +ಕ್ಯಾಪ್ಟನ್‌ ಆದ ನಂತರ ಸೂರ್ಯಕುಮಾರ್‌ ಯಾದವ್‌ ಫರ್ಸ್ಟ್‌ ರಿಯಾಕ್ಷನ್‌: ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ನಾಯಕನ ಮನದಾಳದ ಮಾತು..! : ಭಾರತಕ್ಕೆ ನೂತನವಾಗಿ ನೇಮಕವಾಗಿರುವ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ನಾಯಕನಾಗಿ ಮೊದಲ ಭಾರಿಗೆ ಹೊಸ ಜವಾಬ್ದಾರಿಯನ್ನು ಪಡೆದುಕೊಂಡಿರುವುದಕ್ಕೆ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. :ಭಾರತಕ್ಕೆ ನೂತನವಾಗಿ ನೇಮಕವಾಗಿರುವ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ನಾಯಕನಾಗಿ ಮೊದಲ ಭಾರಿಗೆ ಹೊಸ ಜವಾಬ್ದಾರಿಯನ್ನು ಪಡೆದುಕೊಂಡಿರುವುದಕ್ಕೆ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯ ಆಯ್ಕೆಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಾಕುಮಾರ್‌ ನಡುವೆ ನಾಯಕತ್ವದ ರೇಸ್‌ ನಡೆದಿತ್ತು ಅವರು ಕೊನೆಯ ಕ್ಷಣದಲ್ಲಿ ಸೂರ್ಯಕುಮಾರ್‌ ಅವರನ್ನು ನಾಯಕನನ್ನಾಗಿ ಆಯ್ಕೆಮಾಡುವ ಮೂಲಕ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡದಿಂದ ಕೈಬಿಟ್ಟರು. ನಾಯಕನಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೂರ್ಯಕುಮಾರ್ ಯಾದವ್, ಕಳೆದ ಕೆಲವು ವಾರಗಳು ಕನಸಿನಂತಿದೆ ಎಂದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಸೂರ್ಯ ಟಿ20 ಸ್ವರೂಪದ ಪಂದ್ಯಗಳಿಗೆ ಭಾರತ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ.33 ವರ್ಷದ ಬ್ಯಾಟ್ಸ್‌ಮನ್‌ಗೆ ಟಿ20 ವಿಶ್ವಕಪ್‌ನಲ್ಲಿ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರಿಗಿಂತ ಹೆಚ್ಚು ಆದ್ಯತೆ ನೀಡಲಾಯಿತು. ಇದನ್ನೂ ಓದಿ: ನಾಯಕನಾದ ನಂತರ ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 'ನಿಮ್ಮ ಪ್ರೀತಿ, ಬೆಂಬಲ ಮತ್ತು ಶುಭ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಕಳೆದ ಕೆಲವು ವಾರಗಳು ಕನಸಿಗಿಂತ ಕಡಿಮೆಯಿಲ್ಲ. ಇದೆಲ್ಲದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ' ಎಂದು ಸೂರ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ, 'ದೇಶಕ್ಕಾಗಿ ಆಡುವುದು ಅತ್ಯಂತ ವಿಶೇಷವಾದ ಭಾವನೆಯಾಗಿದ್ದು ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಕಷ್ಟ. ಈ ಹೊಸ ಪಾತ್ರವು ಬಹಳಷ್ಟು ಜವಾಬ್ದಾರಿ ಮತ್ತು ಉತ್ಸಾಹವನ್ನು ತರುತ್ತದೆ. ಮುಂದೆಯೂ ನಾನು ನಿಮ್ಮ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುತ್ತೇನೆ ಎಂದು ಭಾವಿಸುತ್ತೇನೆ' ಎಂದು ಪೋಸ್ಟ್‌ ಹಾಕಿದ್ದಾರೆ. ಸೂರ್ಯಕುಮಾರ್ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್ ಪಡೆಯುವ ಮೂಲಕ ಭಾರತದ ಗೆಲುವನ್ನು ಸುಲಭಗೊಳಿಸಿದರು. ಸೂರ್ಯ ಈ ಹಿಂದೆಯೂ ಭಾರತ ತಂಡದ ನಾಯಕರಾಗಿದ್ದರು. ಆದರೆ ಈ ಬಾರಿ ಅವರಿಗೆ ನಿತ್ಯವೂ ಈ ಜವಾಬ್ದಾರಿ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1422.txt b/zeenewskannada/data1_url7_500_to_1680_1422.txt new file mode 100644 index 0000000000000000000000000000000000000000..f370c1a169b8c45566e1b60cadfaeb05e7573cae --- /dev/null +++ b/zeenewskannada/data1_url7_500_to_1680_1422.txt @@ -0,0 +1 @@ +T20, 2024: ಪಾಕ್ ವಿರುದ್ಧ ಭಾರತೀಯ ಮಹಿಳಾ ತಂಡಕ್ಕೆ 7 ವಿಕೆಟ್ ಗಳ ಭರ್ಜರಿ ಜಯ T20, 2024:ಭಾರತದ ಮಹಿಳಾ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೂರು ವಿಕೆಟ್ ಕಬಳಿಸುವ ಮೂಲಕ ಪಾಕ್ ಮಹಿಳಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಸಾಥ್ ನೀಡಿದ ರೇಣುಕಾ ಸಿಂಗ್,ಪೂಜಾ ವಸ್ತ್ರಕರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು. T20, 2024ದಂಬುಲ್ಲಾ:ಇಲ್ಲಿನ ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪಾಕ್ ಮಹಿಳಾ ತಂಡದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ಮಹಿಳಾ ತಂಡವು 19.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 108 ರನ್ ಗಳನ್ನು ಗಳಿಸುವಲ್ಲಿ ಮಾತ್ರ ಶಕ್ತವಾಯಿತು.ಪಾಕ್ ಪರವಾಗಿ ಅಮೀನ್ 25 ರನ್ ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು. ! 🌟’ - -. 🤩 🇮🇳|||| — (@) ಭಾರತದ ಮಹಿಳಾ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೂರು ವಿಕೆಟ್ ಕಬಳಿಸುವ ಮೂಲಕ ಪಾಕ್ ಮಹಿಳಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಸಾಥ್ ನೀಡಿದ ರೇಣುಕಾ ಸಿಂಗ್,ಪೂಜಾ ವಸ್ತ್ರಕರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು. ಪಾಕ್ ಮಹಿಳಾ ತಂಡವು ನೀಡಿದ 109 ರನ್ ಗಳ ಸುಲಭ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತೀಯ ಮಹಿಳಾ ತಂಡವು ಕೇವಲ ಮೂರು ವಿಕೆಟ್ ಕಳೆದುಕೊಂಡು 14.1 ಓವರ್ ಗಳಲ್ಲಿ 109 ರನ್ ಗಳಿಸುವ ಮೂಲಕ ಗೆಲುವಿನ ಕೇಕೆ ಹಾಕಿತು.ಭಾರತೀಯ ಮಹಿಳಾ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂಧಾನ 45 ಹಾಗೂ ಶೆಪಾಲಿ ವರ್ಮಾ 40 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವಲ್ಲಿ ನೆರವಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1423.txt b/zeenewskannada/data1_url7_500_to_1680_1423.txt new file mode 100644 index 0000000000000000000000000000000000000000..0ac406f9bc3de20f7e306a7cafa525b3d7b2e310 --- /dev/null +++ b/zeenewskannada/data1_url7_500_to_1680_1423.txt @@ -0,0 +1 @@ +ವಿಚ್ಛೇದನದ ನಂತರ ಹಾರ್ದಿಕ್ ಆಸ್ತಿಯಿಂದ ನತಾಶಾಗೆ ಎಷ್ಟು ಜೀವನಾಂಶ ಸಿಗಲಿದೆ..? : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ಕ್ರಿಕೆಟ್ ತಂಡದೊಂದಿಗೆ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಇದರೊಂದಿಗೆ ಕೋಟಿಗಟ್ಟಲೆ ಸಂಪಾದಿಸಿದ್ದಾರೆ. ಇದೀಗ ಹಾರ್ದಿಕ್ ವಿಚ್ಛೇದನ ಪಡೆದಿದ್ದಾಗಿ ಘೋಷಿಸಿದ್ದಾರೆ.. ಆದರೆ ಈಗ ಡಿವೋರ್ಸ್ ನಂತರ ನತಾಶಾಗೆ ಹಾರ್ದಿಕ್ ತನ್ನ ಆಸ್ತಿಯಲ್ಲಿ ಎಷ್ಟು ಪಾಲು ನೀಡುತ್ತಾರೆ ಎನ್ನುವುದು ಚರ್ಚೆಯಾಗಿದೆ. : ಹಾರ್ದಿಕ್ ಪಾಂಡ್ಯ ಮತ್ತು ನಟಾಸಾ ಸ್ಟಾಂಕೋವಿಕ್ ಇಬ್ಬರೂ ತಮ್ಮ ಬೇರ್ಪಡಿಕೆಯನ್ನು ಖಚಿತಪಡಿಸಿದ್ದಾರೆ. ಇಬ್ಬರೂ ತಮ್ಮ ಮಗ ಅಗಸ್ತ್ಯನನ್ನು ಒಟ್ಟಿಗೆ ಬೆಳೆಸುವುದಾಗಿ ಹೇಳಿದ್ದಾರೆ... ಹಾರ್ದಿಕ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಸಾಕಷ್ಟು ಖ್ಯಾತಿಯನ್ನು ಗಳಿಸಿದರು. ವೃತ್ತಿಜೀವನ ಬೆಳೆದಂತೆ ಪಾಂಡ್ಯ ಅವರ ಸಂಪತ್ತು ಕೂಡ ಗಣನೀಯವಾಗಿ ಹೆಚ್ಚಾಯಿತು. ಹಾರ್ದಿಕ್ ಪಾಂಡ್ಯ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು.. ಪ್ರಸ್ತುತ ಅವರು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. 2015ರಲ್ಲಿ ವೃತ್ತಿ ಜೀವನ ಆರಂಭಿಸಿದ ಪಾಂಡ್ಯ.. ಐಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಹಾರ್ದಿಕ್ ವರ್ಷದಲ್ಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಮತ್ತು ಜನವರಿ 2016 ರಲ್ಲಿ, ಹಾರ್ದಿಕ್ T20 ಮತ್ತು ODIಗಳಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಇದನ್ನೂ ಓದಿ- ಹಾರ್ದಿಕ್ ಪಾಂಡ್ಯ ಇಂದು ಗಳಿಸಿರುವ ಸ್ಥಾನಮಾನ ಅವರ ಪರಿಶ್ರಮದ ಫಲ. 2024ರಲ್ಲಿ ಅವರ ಒಟ್ಟು ಆಸ್ತಿ 92 ಕೋಟಿ ರೂ. ಕಳೆದ ಐದು ವರ್ಷಗಳಲ್ಲಿ ಅವರ ಸಂಪತ್ತು ಹಲವು ಪಟ್ಟು ಹೆಚ್ಚಾಗಿದೆ. ಹಾರ್ದಿಕ್ ಅವರ ಮುಖ್ಯ ಆದಾಯದ ಮೂಲವೆಂದರೆ ಐಪಿಎಲ್, ಬಿಸಿಸಿಐ ಶುಲ್ಕಗಳು ಮತ್ತು ವಿವಿಧ ಬ್ರಾಂಡ್‌ಗಳ ಪ್ರಚಾರಗಳು. ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಆಡುತ್ತಿದ್ದಾರೆ ಮತ್ತು ಆ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆ ಪ್ರತಿ ಸೀಸನ್‌ಗೆ ರೂ.15 ಕೋಟಿ ತೆಗೆದುಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಐಷಾರಾಮಿ ಮನೆ ಇದೆ. ಅಲ್ಲದೇ ಹಾರ್ದಿಕ್ ದುಬಾರಿ ವಾಚ್‌ಗಳು ಮತ್ತು ಕಾರುಗಳನ್ನು ಪ್ರೀತಿಸುತ್ತಾರೆ. ಅವರ ಬಳಿ ಲಂಬೋರ್ಗಿನಿ, ಮರ್ಸಿಡಿಸ್ ಜಿ-ವ್ಯಾಗನ್, ಆಡಿ A6, ರೇಂಜ್ ರೋವರ್, ರೋಲ್ಸ್ ರಾಯ್ಸ್, ಪೋರ್ಷೆ ಕ್ಯಾನ್ಯನ್, ಟೊಯೋಟಾ ಎಟಿಯಾಸ್ ಮುಂತಾದ ಕಾರುಗಳಿವೆ.. ಬರೋಡದಲ್ಲಿರುವ ಅವರ 6 ಸಾವಿರ ಚದರ ಅಡಿಯ ಮನೆ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ವಿಷೇಶವೆಂದರೇ ಹಾರ್ದಿಕ್ ಪಾಂಡ್ಯ ಓದಿದ್ದು ಒಂಬತ್ತನೇ ತರಗತಿವರೆಗೆ ಮಾತ್ರ.. ಇದನ್ನೂ ಓದಿ- ಹಾರ್ದಿಕ್ ಜಾಹೀರಾತಿಗಾಗಿ ಒಂದು ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ... ಇದು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಕೇವಲ 10,000 ರೂ. ದಿಂದ 55-60 ಲಕ್ಷದ ವರೆಗೆ ಸಂಪಾದಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಆದಾಯ ಪೋರ್ಟ್‌ಫೋಲಿಯೋ ಹೆಲಾಪ್ಲೇ, ಗಲ್ಫ್ ಆಯಿಲ್, ಸ್ಟಾರ್ ಸ್ಪೋರ್ಟ್ಸ್, ಜಿಲೆಟ್, ಜುಗಲ್, ಸಿನ್ ಡೆನಿಮ್, ಡಿ:ಎಫ್‌ವೈ, ಬಾಟ್, ಒಪ್ಪೋ, ಡ್ರೀಮ್ 11 ನಂತಹ ಬ್ರ್ಯಾಂಡ್‌ಗಳ ಜಾಹೀರಾತುಗಳನ್ನು ಒಳಗೊಂಡಿದೆ. ಹಾರ್ದಿಕ್ ಪಾಂಡ್ಯ ರೂ. ಬಾಂದ್ರಾದಲ್ಲಿ 3.6 ಕೋಟಿ ರೂ., ಕೋಟಿ ಮೌಲ್ಯದ ಐಷಾರಾಮಿ ಪೆಂಟ್ ಹೌಸ್ ಮತ್ತು ಐಷಾರಾಮಿ ಜೀವನಶೈಲಿಗಾಗಿ ರೂ.30 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ನ್ನು ಹೊಂದಿದ್ದಾರೆ.. ವಿಚ್ಛೇದನದ ನಂತರ ಹಾರ್ದಿಕ್ ನತಾಶಾಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಲಿದೆಯಂತೆ. ಆದರೆ, ಈ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. 91 ಕೋಟಿ ಮೌಲ್ಯದ ಆಸ್ತಿಯಲ್ಲಿ ರೂ. 63 ಕೋಟಿ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಅವರ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1424.txt b/zeenewskannada/data1_url7_500_to_1680_1424.txt new file mode 100644 index 0000000000000000000000000000000000000000..91281d945fe4f9968ead2df5d50680cafba071d2 --- /dev/null +++ b/zeenewskannada/data1_url7_500_to_1680_1424.txt @@ -0,0 +1 @@ +ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ? - : ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ. - : ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಬರೋಡಾಕ್ಕೆ ಬಂದಿದ್ದು, ಅಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಇದೀಗ ಪೋಸ್ಟ್ ಮೂಲಕ ವಿಚ್ಛೇದನದ ಸುದ್ದಿ ನೀಡಿದ್ದಾರೆ. ಸರ್ಬಿಯಾದ ರೂಪದರ್ಶಿ ನತಾಶಾ ಒಂದು ದಿನದ ಹಿಂದೆ ತನ್ನ ದೇಶಕ್ಕೆ ಹೋಗಿದ್ದಾರೆ.. ಇನ್ನು ಹಾರ್ದಿಕ್ ಪಾಂಡ್ಯ ಅವರ ಆಸ್ತಿ ಮೌಲ್ಯ 100 ರಿಂದ 120 ಕೋಟಿ ರೂ. ಆಗಿದೆ.. ಮುಂಬೈ ಇಂಡಿಯನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ವಾರ್ಷಿಕ 15 ಕೋಟಿ ರೂ. ಬಿಸಿಸಿಐ ವಾರ್ಷಿಕ ಒಪ್ಪಂದದಿಂದ 5 ಕೋಟಿ ರೂ. ಇದಲ್ಲದೇ ಜಾಹೀರಾತುಗಳಿಂದಲೂ ಹಣ ಪಡೆಯುತ್ತಾರೆ. ಇದನ್ನೂ ಓದಿ- ಬ್ರಾಂಡ್‌ಗಳಲ್ಲಿ ಗಲ್ಫ್ ಆಯಿಲ್, ಸ್ಟಾರ್ ಸ್ಪೋರ್ಟ್ಸ್, ಮಾನ್‌ಸ್ಟರ್ ಎನರ್ಜಿ ಮತ್ತು ಒಪ್ಪೋ ಸೇರಿವೆ. ಈ ಎಂಡಾರ್ಸ್‌ಮೆಂಟ್ ಡೀಲ್‌ಗಳು ಅವರ ಆದಾಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ, ಅವರು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ವಾರ್ಷಿಕವಾಗಿ ಸುಮಾರು 10-12 ಕೋಟಿ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ- ಇನ್ನು ನತಾಶಾ ಬಗ್ಗೆ ಮಾತನಾಡಿದರೆ ಆಕೆಯೂ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾಳೆ. ನತಾಶಾ ಅವರ ನಿವ್ವಳ ಮೌಲ್ಯ ನೋಡುವುದಾದರೇ ಅವರು ಸುಮಾರು 20 ಕೋಟಿ ರೂ. ಆಗಿದೆ.. ಅವರು ಭಾರತೀಯ ಟೀ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ. ಅಲ್ಲದೇ ಪ್ರಚಾರದಿಂದಲೂ.. ಜಾಹೀರಾತಿನಿಂದಲೂ ಗಳಿಸುತ್ತಾರೆ ಇಬ್ಬರನ್ನೂ ಹೋಲಿಕೆ ಮಾಡಿದರೆ ಹಾರ್ದಿಕ್‌ಗೆ ನತಾಶಾ ಸರಿಸಾಟಿಯೇ ಅಲ್ಲ. ಹಾರ್ದಿಕ್ ಪಾಂಡ್ಯ ಆಕೆಗಿಂತ ಐದು ಪಟ್ಟು ಶ್ರೀಮಂತ. ಪಾಂಡ್ಯ ಇನ್ನೂ ವೃತ್ತಿಪರ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಅವರ ಗಳಿಕೆ ಮತ್ತು ನಿವ್ವಳ ಮೌಲ್ಯವು ಮತ್ತಷ್ಟು ಹೆಚ್ಚಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1425.txt b/zeenewskannada/data1_url7_500_to_1680_1425.txt new file mode 100644 index 0000000000000000000000000000000000000000..d958c518a480023d49dea235e2af7e49a61365e7 --- /dev/null +++ b/zeenewskannada/data1_url7_500_to_1680_1425.txt @@ -0,0 +1 @@ +"ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ..."- ಪತ್ನಿ ನತಾಶಾಗೆ ವಿಚ್ಛೇದನ ನೀಡಿದ ಬಗ್ಗೆ ಹಾರ್ದಿಕ್ ಪಾಂಡ್ಯ ಅಧಿಕೃತ ಮಾಹಿತಿ : ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ದೃಢಪಟ್ಟಿದೆ. :ಟೀಂ ಇಂಡಿಯಾದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್‌ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿಯನ್ನು ಅಧಿಕೃತಗೊಳಿಸಿದ್ದಾರೆ. ಇದನ್ನೂ ಓದಿ: ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ದೃಢಪಟ್ಟಿದೆ. ಪೋಸ್ಟ್‌ʼನಲ್ಲಿ ಏನಿದೆ? ಮತ್ತು ನತಾಶಾ ನಲ್ಲಿ ಪೋಸ್ಟ್ ಶೇರ್‌ ಮಾಡಿ, ಕಾಮೆಂಟ್‌ ಸೆಕ್ಷನ್‌ ಆಫ್ ಮಾಡಿದ್ದಾರೆ. "4 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ಬಳಿಕ ನತಾಶಾ ಮತ್ತು ನಾನು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ಒಟ್ಟಾಗಿ ಬಾಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ನಮ್ಮ ಅತ್ಯುತ್ತಮವಾದದ್ದನ್ನು ನೀಡಿದ್ದೇವೆ. ಆದರೆ ದೂರವಾಗುವುದು ನಮಗೆ ಕಷ್ಟಕರವಾದ ನಿರ್ಧಾರವಾಗಿತ್ತು. ಏಕೆಂದರೆ ನಾವು ಪರಸ್ಪರ ಗೌರವ ಮತ್ತು ಒಡನಾಟವನ್ನು ಆನಂದಿಸಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಗಸ್ತ್ಯ ಯಾರೊಡನೆ? ಇನ್ನು ಮಗ ಅಗಸ್ತ್ಯನ ಕುರಿತು ಹಾರ್ದಿಕ್ ಪೋಸ್ಟ್‌ ಶೇರ್‌ ಮಾಡಿದ್ದು, 'ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿರುವ ಅಗಸ್ತ್ಯನನ್ನು ನಾವು ಪಡೆಯಲು ಪುಣ್ಯ ಮಾಡಿದ್ದೇವೆ. ನಾವು ಅವನ ಸಂತೋಷಕ್ಕಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮಗೆ ಗೌಪ್ಯತೆಯನ್ನು ಒದಗಿಸಲು ನಿಮ್ಮ ಬೆಂಬಲ ಬೇಕೆಂದು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1426.txt b/zeenewskannada/data1_url7_500_to_1680_1426.txt new file mode 100644 index 0000000000000000000000000000000000000000..fce5456ab9d07342fbcceefe3cfcbc99c4988996 --- /dev/null +++ b/zeenewskannada/data1_url7_500_to_1680_1426.txt @@ -0,0 +1 @@ +ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಪಾಂಡ್ಯ, ರಾಹುಲ್‌ ಕೈತಪ್ಪಿದ್ದ ಕ್ಯಾಪ್ಟನ್ಸಿ- ಊಹೆಗೂ ಸಿಗದ ಆಟಗಾರನಿಗೆ ನಾಯಕತ್ವ ಹಸ್ತಾಂತರ : ಅಭಿಮಾನಿಗಳ ಊಹೆಗೂ ನಿಲುಕದಂತಿದ್ದ ಟಿ20 ತಂಡದ ನಾಯಕತ್ವದ ಬಗ್ಗೆ ಬಹುದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಟಿ20ಯಲ್ಲಿ ಬಿಸಿಸಿಐ ಟೀಂ ಇಂಡಿಯಾದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ʼಗೆ ಹಸ್ತಾಂತರಿಸಿದೆ. :ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಅಡಿಯಲ್ಲಿ ವಿಶೇಷ ತಂಡವನ್ನು ಕಟ್ಟಲಾಗಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಿದ್ದು, ಇದರಲ್ಲಿ ಅನೇಕ ಆಟಗಾರರ ಅದೃಷ್ಟ ಸುಧಾರಿಸಿದೆ, ಇನ್ನೂ ಕೆಲವರಿಗೆ ಕೈ ಕೊಟ್ಟಿದೆ. ಅಭಿಮಾನಿಗಳ ಊಹೆಗೂ ನಿಲುಕದಂತಿದ್ದ ಟಿ20 ತಂಡದ ನಾಯಕತ್ವದ ಬಗ್ಗೆ ಬಹುದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಟಿ20ಯಲ್ಲಿ ಬಿಸಿಸಿಐ ಟೀಂ ಇಂಡಿಯಾದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ʼಗೆ ಹಸ್ತಾಂತರಿಸಿದೆ. ಇದನ್ನೂ ಓದಿ: 2024ರಲ್ಲಿ, ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದರು ಮತ್ತು ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದರು. ಆದರೆ ಗಂಭೀರ್ ಆಳ್ವಿಕೆಯಲ್ಲಿ ಇದೂ ಕೂಡ ಹಾರ್ದಿಕ್ ಕೈ ತಪ್ಪಿದೆ. ಶುಭ್ಮನ್ ಗಿಲ್ ನಾಯಕತ್ವದ ಜಿಂಬಾಬ್ವೆ ಸರಣಿಯಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಜಯ ಸಾಧಿಸಿತ್ತು. ‌ ಟಿ 20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂಬ ವರದಿಗಳಿತ್ತು. ಆದರೆ ಶ್ರೀಲಂಕಾ ಪ್ರವಾಸದಿಂದ ಅವರಿಗೆ ಬಿಡುವು ಸಿಕ್ಕಿಲ್ಲ. ಇಬ್ಬರೂ ದಿಗ್ಗಜರು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಲಿದ್ದಾರೆ. ಏಕದಿನ ತಂಡದ ನಾಯಕತ್ವವು ರೋಹಿತ್ ಶರ್ಮಾ ಕೈಯಲ್ಲಿದ್ದರೆ ಇಲ್ಲಿಯೂ ಸಹ ಉಪನಾಯಕನಾಗಿ ಶುಭಮನ್ ಗಿಲ್ ಇರುತ್ತಾರೆ. ವಿಶ್ವಕಪ್‌ʼನ ಭಾಗವಾಗಿದ್ದ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಶ್ರೀಲಂಕಾ ಪ್ರವಾಸದಲ್ಲಿ ಅವಕಾಶ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ. ಇದನ್ನೂ ಓದಿ: ಟಿ20 ಸರಣಿಗೆ ಭಾರತ ತಂಡ ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1427.txt b/zeenewskannada/data1_url7_500_to_1680_1427.txt new file mode 100644 index 0000000000000000000000000000000000000000..72ece41b2f0e5a2e21789013e74d28107aa4f519 --- /dev/null +++ b/zeenewskannada/data1_url7_500_to_1680_1427.txt @@ -0,0 +1 @@ +ಸಾರಾ ಅಲ್ಲ... "ಗಿಲ್ ತುಂಬಾ ಮುದ್ದಾಗಿದ್ದಾರೆ" ಎಂದ ಬಾಲಿವುಡ್ ಸ್ಟಾರ್ ನಟಿ! ಶುಭ್ಮನ್‌ ಹೃದಯ ಕದ್ದಳೇ ಮತ್ತೋರ್ವ ಚೆಲುವೆ? ಯಾರೀಕೆ? : ಒಂದು ಬಾರಿ ಸಾರಾ ತೆಂಡೂಲ್ಕರ್‌ ಜೊತೆ ಗಿಲ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿದ್ದರೆ, ಇನ್ನೊಂದು ಬಾರಿ ನಟಿ ಸಾರಾ ಅಲಿ ಖಾನ್ ಜೊತೆ ಲವ್‌ʼನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಮತ್ತೋರ್ವ ನಟಿಯ ಹೆಸರು ಇದೀಗ ತಳುಕು ಹಾಕುತ್ತಿದೆ. ಮುಂಬೈ: ಶುಭ್ಮನ್‌ ಗಿಲ್ ಲವ್‌ ಮಾಡುತ್ತಿದ್ದಾರಾ? ಶುಭ್ಮನ್‌ ಮದುವೆಯಾಗಲಿದ್ದಾರಾ? ಶುಭ್ಮನ್‌ ಮದುವೆ ಯಾವಾಗ? ಸಾರಾ ಮತ್ತು ಶುಭ್ಮನ್‌ ಡೇಟಿಂಗ್‌ ಮಾಡುತ್ತಿದ್ದಾರಾ? ಹೀಗೆಲ್ಲಾ ಸಾವಿರಾರು ಪ್ರಶ್ನೆಗಳು ಪ್ರತಿನಿತ್ಯ ಯುವ ಕ್ರಿಕೆಟಿಗನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಒಂದು ಬಾರಿ ಸಾರಾ ತೆಂಡೂಲ್ಕರ್‌ ಜೊತೆಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿದ್ದರೆ, ಇನ್ನೊಂದು ಬಾರಿ ನಟಿ ಸಾರಾ ಅಲಿ ಖಾನ್ ಜೊತೆ ಲವ್‌ʼನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಮತ್ತೋರ್ವ ನಟಿಯ ಹೆಸರು ಇದೀಗ ತಳುಕು ಹಾಕುತ್ತಿದೆ. ಇದನ್ನೂ ಓದಿ: ಈ ಪಟ್ಟಿಗೆ ಸೇರ್ಪಡೆಯಾದ ನಟಿ ಬೇರಾರು ಅಲ್ಲ ರಿಧಿಮಾ ಪಾಠಕ್. ಈಕೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಕೆಲವು ದಿನಗಳ ಹಿಂದೆ ರಿಧಿಮಾ ಮತ್ತು ಗಿಲ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ರಿಧಿಮಾ ಅವರೇ ಈ ಸುದ್ದಿಯ ಬಗ್ಗೆ ತೆರೆದಿಟ್ಟಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಗಿಲ್ ಮತ್ತು ಅವರ ಸಂಬಂಧದ ವದಂತಿಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ಮಾತನಾಡಿದ ಅವರು, ''ನಾನು ಶುಭ್ಮನ್‌ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಮೊದಲನೆಯದಾಗಿ, ನನಗೆ ಶುಭ್ಮನ್‌ ಪರಿಚಯವೇ ಇಲ್ಲ. ಆದರೆ ಅವರೊಬ್ಬ ಶ್ರೇಷ್ಠ ಕ್ರೀಡಾ ವ್ಯಕ್ತಿ ಎಂಬುದು ನನಗೆ ಗೊತ್ತು. ಶುಭ್ಮನ್‌ ತುಂಬಾ ಮುದ್ದಾದ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಆದರೆ ನಮ್ಮ ನಡುವೆ ಏನೂ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೆಲವು ದಿನಗಳ ಹಿಂದೆ, ರಿಧಿಮಾ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದರು, “ನನ್ನ ಮದುವೆಯ ಬಗ್ಗೆ ಸುದ್ದಿ ಹರಿದಾಡಿದ ಬಳಿಕ ನನಗೆ ಹಲವಾರು ಪತ್ರಕರ್ತರಿಂದ ಕರೆ ಬಂದಿತು. ಆದರೆ ನಾನು ಮದುವೆ ವಿಷಯದಲ್ಲಿ ಇಲ್ಲ. ನನ್ನ ಜೀವನದಲ್ಲಿ ಅಂತಹ ಮಹತ್ವದ ಘಟನೆ ನಡೆದರೆ, ನಾನು ವೈಯಕ್ತಿಕವಾಗಿ ಎಲ್ಲರಿಗೂ ತಿಳಿಸುತ್ತೇನೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1428.txt b/zeenewskannada/data1_url7_500_to_1680_1428.txt new file mode 100644 index 0000000000000000000000000000000000000000..1ac1f17ecdf777cf4a40beb43de5f5abfdfd15e3 --- /dev/null +++ b/zeenewskannada/data1_url7_500_to_1680_1428.txt @@ -0,0 +1 @@ +ಬಾಲಿವುಡ್‌ ಮಂದಿಯನ್ನೇ ಬದಿಗೊತ್ತಿ ವಿಶೇಷ ಸಾಧನೆಗೈದ ವಿರಾಟ್! ಈ ವಿಷ್ಯದಲ್ಲಿ‌ ʼಕಿಂಗ್‌ ಕೊಹ್ಲಿʼ ರೇಂಜ್‌ ಮುಟ್ಟೋಕು ಸಾಧ್ಯವಿಲ್ಲ!! 2024: ಇತ್ತೀಚಿನ ವರದಿಯ ಪ್ರಕಾರ ಕೊಹ್ಲಿ ಬ್ರಾಂಡ್ ಮೌಲ್ಯ ಶೇ.29ರಷ್ಟು ಹೆಚ್ಚಾಗಿದೆ. ಅಷ್ಟರಮಟ್ಟಿಗೆ ಬ್ರ್ಯಾಂಡ್ ಮೌಲ್ಯ ಹೆಚ್ಚಳದಿಂದಾಗಿ ಕೊಹ್ಲಿ ಬಾಲಿವುಡ್ ತಾರೆಯರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ವರದಿಯ ಪ್ರಕಾರ, ಪಟ್ಟಿಯಲ್ಲಿರುವ ಟಾಪ್ 20 ಸೆಲೆಬ್ರಿಟಿಗಳು ಜಾಹೀರಾತು ಆದಾಯದಲ್ಲಿ ಶೇಕಡಾ 14.2 ರಷ್ಟು ಏರಿಕೆ ಕಂಡಿದ್ದಾರೆ. ನವದೆಹಲಿ:ಶಾರುಖ್ ಖಾನ್, ರಣಬೀರ್ ಸಿಂಗ್ ನಂತರ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಭಾರತದ ವಿಶ್ವವಿಜೇತ ಕ್ರಿಕೆಟ್ ತಾರೆ 1906.12 ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಇದನ್ನೂ ಓದಿ: ಇತ್ತೀಚಿನ ವರದಿಯ ಪ್ರಕಾರಬ್ರಾಂಡ್ ಮೌಲ್ಯ ಶೇ.29ರಷ್ಟು ಹೆಚ್ಚಾಗಿದೆ. ಅಷ್ಟರಮಟ್ಟಿಗೆ ಬ್ರ್ಯಾಂಡ್ ಮೌಲ್ಯ ಹೆಚ್ಚಳದಿಂದಾಗಿ ಕೊಹ್ಲಿ ಬಾಲಿವುಡ್ ತಾರೆಯರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ವರದಿಯ ಪ್ರಕಾರ, ಪಟ್ಟಿಯಲ್ಲಿರುವ ಟಾಪ್ 20 ಸೆಲೆಬ್ರಿಟಿಗಳು ಜಾಹೀರಾತು ಆದಾಯದಲ್ಲಿ ಶೇಕಡಾ 14.2 ರಷ್ಟು ಏರಿಕೆ ಕಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಅವರ ಪ್ರಾಬಲ್ಯದಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಅವರ ನಂತರ ರಣವೀರ್ ಸಿಂಗ್ ಇದ್ದು, ಬ್ರ್ಯಾಂಡ್ ಮೌಲ್ಯ 1698. 63 ಕೋಟಿ ರೂ. ಇದೆ ಇನ್ನು ಶಾರುಖ್ ಖಾನ್ ಬ್ರಾಂಡ್ ಮೌಲ್ಯ 1009.49 ಕೋಟಿ ಇದೆ. ಇನ್ನು ಈ ಪಟ್ಟಿಯಲ್ಲಿ ಅಕ್ಷಯ್ ನಾಲ್ಕನೇ ಸ್ಥಾನದಲ್ಲಿದ್ದು, ಆಲಿಯಾ ಭಟ್ ಐದನೇ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1429.txt b/zeenewskannada/data1_url7_500_to_1680_1429.txt new file mode 100644 index 0000000000000000000000000000000000000000..88bedb7d29dea31d060b86035b7b91ccaee059a0 --- /dev/null +++ b/zeenewskannada/data1_url7_500_to_1680_1429.txt @@ -0,0 +1 @@ +ಮದುವೆಯ ನಂತರವೂ ಈ ಬಾಲಿವುಡ್‌ ನಟಿಗೆ ಮನಸೋತಿದ್ದರಂತೆ ಟೀಂ ಇಂಡಿಯಾ ಕೋಚ್‌ ಗೌತಮ್ ಗಂಭೀರ್!! : ಭಾರತ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. : ಗಂಭೀರ್ ಅವರ ಕಾಲದ ಆರಂಭಿಕ ಬ್ಯಾಟ್ಸ್‌ಮನ್, ಆದರೆ ಅವರು ವೈಯಕ್ತಿಕವಾಗಿ ಸಾಕಷ್ಟು ನಾಚಿಕೆ ಸ್ವಭಾವದವರಾಗಿದ್ದಾರೆ.. ಕಾಮೆಂಟರಿ ವಿಷಯಕ್ಕೆ ಬಂದರೆ ಅವರು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಲು ಹಿಂಜರಿಯುವುದಿಲ್ಲ. ಗೌತಮ್‌ ಅವರ ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಅನೇಕರು ಅವರಿಗೆ ಮನಸೋತಿದ್ದರು.. ಆದರೆ ಈ ಆಟಗಾರ ನತಾಶಾ ಜೊತೆಗಿನ ಮದುವೆಯ ಸುದ್ದಿಯನ್ನು ಪ್ರಕಟಿಸಿ ಎಲ್ಲರ ಮನ ಒಡೆದಿದ್ದರು.. ಆದರೆ ಗೌತಮ್‌ ಗಂಭೀರ್‌ ಮದುವೆಯ ನಂತರವೂ ಈ ನಟಿಗೆ ಮನಸೋತಿದ್ದರಂತೆ.. ಇಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು 6 ವರ್ಷಗಳ ಹಿಂದಿನ ಕಥೆ. ಇದನ್ನೂ ಓದಿ- ವರದಿಯ ಪ್ರಕಾರ, 2017 ರಲ್ಲಿ 10 ವರ್ಷಗಳನ್ನು ಪೂರೈಸಿದಾಗ, ಅದಕ್ಕಾಗಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗೌತಮ್ ಗಂಭೀರ್ ಕೂಡ ಆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಸೆಲೆಬ್ರಿಟಿ ಕ್ರಶ್ ಯಾರೆಂದು ಹೇಳಿದ್ದರು. ಈವೆಂಟ್‌ನಲ್ಲಿ, ಗೌತಮ್ ಗಂಭೀರ್ ತಮ್ಮ ಸೆಲೆಬ್ರಿಟಿ ಕ್ರಶ್ ಯಾಮಿ ಗೌತಮ್ ಎಂದು ಬಹಿರಂಗಪಡಿಸಿದರು. ಈವೆಂಟ್‌ನ ನಿರೂಪಕರು ಯಾಮಿ ಗೌತಮ್‌ನನ್ನು ಇಷ್ಟಪಡುತ್ತಾರೆಯೇ ಎಂದು ಕೇಳಿದರು... ಇದಕ್ಕೆ ಗಂಭೀರ್, ಹಾಗಲ್ಲ ಅವರ ಮೊದಲ ಚಿತ್ರ ‘ವಿಕ್ಕಿ ಡೋನರ್’ ನೋಡಿದ್ದೆ. ಚಿತ್ರದಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದರು.. ಅದಕ್ಕಾಗಿ ಅವರು ನನ್ನ ಕ್ರಷ್‌ ಎಂದು ಉತ್ತರಿಸಿದ್ದರು.. ಇದನ್ನೂ ಓದಿ- 2012 ರಲ್ಲಿ ಬಿಡುಗಡೆಯಾದ ವಿಕ್ಕಿ ಡೋನರ್ ಯಾಮಿ ಅವರ ಮೊದಲ ಚಿತ್ರ.. ಯಾಮಿ ಗೌತಮ್ ಜೊತೆಗೆ ಆಯುಷ್ಮಾನ್ ಖುರಾನಾ ಕೂಡ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಯಿತು. ಈ ಚಿತ್ರದ ನಂತರ ಯೋಮಿ ಬಾಲಿವುಡ್‌ನ ಹಿಟ್ ನಟಿಯಾದರು. ಇನ್ನು ಗೌತಮ್ ಗಂಭೀರ್ 2008 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಆಡಿದರು, ಅಲ್ಲಿ ಅವರು ಉತ್ತಮ ನಾಯಕತ್ವ ವಹಿಸಿ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದರು. ಗೌತಮ್ 2018 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_143.txt b/zeenewskannada/data1_url7_500_to_1680_143.txt new file mode 100644 index 0000000000000000000000000000000000000000..71bac1805f652df9f046199574d799655b847fdd --- /dev/null +++ b/zeenewskannada/data1_url7_500_to_1680_143.txt @@ -0,0 +1 @@ +: ಕೊಟ್ಟಾಯಂನಲ್ಲಿ ಭಾರಿ ಮಳೆಯಿಂದ ಭೂಕುಸಿತ, 6 ಜನ ಸಾವು : ಮಂಗಳವಾರ ಸುರಿದ ಮುಂಗಾರು ಪೂರ್ವ ಮಳೆಗೆ ಕೊಚ್ಚಿ ನಗರ ಸೇರಿದಂತೆ ಕೇರಳದ ಹಲವು ಭಾಗಗಳು ಜಲಾವೃತಗೊಂಡಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. , 6 :ಕೊಟ್ಟಾಯಂ ಜಿಲ್ಲೆಯ ಭರಣಂಗನಂ ಬಳಿ ಭೂಕುಸಿತ ಸಂಭವಿಸಿದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಲವಾರು ಮನೆಗಳು ಬಹುತೇಕ ಸಂಪೂರ್ಣವಾಗಿ ನಾಶವಾಗಿವೆ. ತಿರುವನಂತಪುರಂನಲ್ಲಿ ಎರಡು ಸಾವುಗಳು ವರದಿಯಾಗಿದ್ದರೆ, ಕಾಸರಗೋಡು, ಆಲಪ್ಪುಳ, ಎರ್ನಾಕುಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಕಳೆದ ವಾರ ರಾಜ್ಯದಲ್ಲಿ ಸುರಿದ ಮಳೆಗೆ ಐವರು ಮೃತಪಟ್ಟಿದ್ದರು. ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆಯ ನಂತರ ಕೊಚ್ಚಿಯಲ್ಲಿ ಬೆಳಿಗ್ಗೆ ಹಠಾತ್ ಪ್ರವಾಹಕ್ಕೆ ಸಾಕ್ಷಿಯಾಯಿತು. ಕೊಚ್ಚಿಯಲ್ಲಿ 90 ನಿಮಿಷಗಳಲ್ಲಿ ಸುಮಾರು 98 ಮಿಮೀ ಮಳೆಯಾಗಿದೆ ಮತ್ತು ಇದು ಮೋಡದ ಸ್ಫೋಟದಿಂದಾಗಿರಬಹುದು. ಕಲಮಸ್ಸೆರಿ ಸಮೀಪದ 200ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇನ್ಫೋಪಾರ್ಕ್ ಐಟಿ ಪಾರ್ಕ್ ಸೇರಿದಂತೆ ಹಲವು ಕಚೇರಿಗಳ ಕಾರ್ಯಚಟುವಟಿಕೆಗೆ ತೊಂದರೆಯಾಗಿದೆ. ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳು ಜಲಾವೃತಗೊಂಡಿದ್ದು, ರಾಜ್ಯದ ಹಲವೆಡೆ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ವಿವಿಧೆಡೆ ಅಪಾರ ಪ್ರಮಾಣದ ಬೆಳೆ ನಷ್ಟವೂ ವರದಿಯಾಗಿದೆ. ತಿರುವನಂತಪುರಂನಲ್ಲಿ ಅಬ್ರಹಾಂ ಎಂದು ಗುರುತಿಸಲಾದ ಮೀನುಗಾರನು ಮುತಲಪೋಳಿಯಲ್ಲಿ ಒರಟಾದ ಹವಾಮಾನದಿಂದಾಗಿ ಮೀನುಗಾರಿಕಾ ದೋಣಿ ಮುಳುಗಿ ಸಾವನ್ನಪ್ಪಿದ್ದಾನೆ, ಇದು ಅಪಘಾತ ಪೀಡಿತ ಸ್ಥಳವಾಗಿದೆ. ಜಿಲ್ಲೆಯ ಉಪನಗರದ ಅರುವಿಕ್ಕರಾದ ಅಶೋಕನ್ (56) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೊಚ್ಚಿ ಬಳಿಯ ಪೆರುಂಬವೂರು ಮತ್ತು ಕಾಸರಗೋಡಿನ ಕಾಞಂಗಾಡ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರನ್ನು ಕ್ರಮವಾಗಿ ಎಲ್ದೋಸ್, 15 ಮತ್ತು ಜಿನಾನ್, 14 ಎಂದು ಗುರುತಿಸಲಾಗಿದೆ. ಅಲಪ್ಪುಳದ ಮಾವೆಲಿಕ್ಕಾರದಲ್ಲಿ ತೆಂಗಿನ ಮರವೊಂದು ಉರುಳಿ ಬಿದ್ದು ಅರವಿಂದ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಕೊಟ್ಟಾಯಂನ ವೈಕೋಮ್‌ನಲ್ಲಿ ದೋಣಿಯೊಂದು ಮುಳುಗಿ ಸದಾನಂದನ್ ಎಂದು ಗುರುತಿಸಲಾದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಹಲವು ಭಾಗಗಳಲ್ಲಿ ನದಿಗಳು ದಡ ಒಡೆದಿದ್ದರಿಂದ ಜಲಾವೃತಗೊಂಡಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲಾಡಳಿತಗಳು ಉನ್ನತ ಶ್ರೇಣಿಗಳಲ್ಲಿ ಪ್ರಯಾಣದ ನಿರ್ಬಂಧಗಳನ್ನು ವಿಧಿಸಿವೆ. ಇದನ್ನು ಓದಿ : ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು. ದಕ್ಷಿಣ ಮತ್ತು ಮಧ್ಯ ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಬುಧವಾರವೂ ಆರೆಂಜ್ ಅಲರ್ಟ್‌ಗಳನ್ನು ಘೋಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1430.txt b/zeenewskannada/data1_url7_500_to_1680_1430.txt new file mode 100644 index 0000000000000000000000000000000000000000..b41a45d59998af033d61dde8617ed239dbcb0958 --- /dev/null +++ b/zeenewskannada/data1_url7_500_to_1680_1430.txt @@ -0,0 +1 @@ +ಡಿವೋರ್ಸ್‌ ವದಂತಿ ಮಧ್ಯೆ ಪೋಸ್ಟ್‌ ಹಂಚಿಕೊಂಡು ಮನೆಬಿಟ್ಟು ಹೊರ ನಡೆದ ಹಾರ್ದಿಕ್‌ ಪಾಂಡ್ಯ ಪತ್ನಿ!! ವಿಚ್ಛೇದನ ಖಚಿತವೇ?? - : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಯಾವುದು ಸರಿಯಾಗಿಲ್ಲ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಈ ಮಧ್ಯೆ, ನತಾಶಾ ತನ್ನ ಮಗನೊಂದಿಗೆ ಮುಂಬೈನಿಂದ ತೆರಳಿದ್ದಾರೆ. : ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಅವರ ವಿಚ್ಛೇದನದ ಬಗ್ಗೆ ವರದಿಗಳು ಬಂದಿವೆ ಆದರೆ ಅದು ದೃಢಪಟ್ಟಿಲ್ಲ. ಇಬ್ಬರು ಬಹಳ ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಪಾಂಡ್ಯ ಅನಂತ್ ಅಂಬಾನಿ ಮದುವೆಗೂ ಒಬ್ಬರೇ ಹೋಗಿದ್ದರು. ಇನ್ನು ಕಳೆದ ಕೆಲವು ದಿನಗಳಿಂದ ನತಾಶಾ ಮತ್ತು ಹಾರ್ದಿಕ್ ವಿಚ್ಛೇದನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಟಿ20 ವಿಶ್ವಕಪ್ ಗೆಲುವಿನ ನಂತರ ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೊಂದು ಶುರುವಾಗಿತ್ತು.. ಅಲ್ಲದೇ ವಿಶ್ವಕಪ್ ಗೆಲುವಿನ ನಂತರ ಹಾರ್ದಿಕ್ ಅಥವಾ ಟೀಂ ಇಂಡಿಯಾದ ಯಾವುದೇ ಪೋಸ್ಟ್‌ನ್ನು ನತಾಶಾ ಹಂಚಿಕೊಂಡಿಲ್ಲ. ಇದೀಗ ನತಾಶಾ ಅವರ ಇನಸ್ಟಾ ಸ್ಟೋರಿವೊಂದು ಈ ಡಿವೋರ್ಸ್‌ ವದಂತಿಗೆ ಪುಷ್ಟೀ ನೀಡುತ್ತಿದೆ.. ಇದನ್ನೂ ಓದಿ- ವಾಸ್ತವವಾಗಿ, ನತಾಶಾ ತನ್ನ ಕಥೆಯಲ್ಲಿ ಬ್ಯಾಗ್ ಅನ್ನು ಪ್ಯಾಕ್ ಮಾಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.. ನತಾಶಾ ಅವರ ಈ ಪೋಸ್ಟ್‌ನಿಂದ ಅವರು ಪಾಂಡ್ಯ ಅವರನ್ನು ಶಾಶ್ವತವಾಗಿ ತೊರೆಯುತ್ತಾರೆ ಎಂಬ ಊಹಾಪೋಹಗಳು ನಡೆಯುತ್ತಿವೆ. ಆದರೂ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ. ವರದಿಯ ಪ್ರಕಾರ, ನತಾಶಾ ತನ್ನ ಮಗನೊಂದಿಗೆ ಸರ್ಬಿಯಾಕ್ಕೆ ಹೋಗುತ್ತಿದ್ದು, ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಹೀಗಾಗಿ ನತಾಶಾ ಹಾಗೂ ಹಾರ್ದಿಕ್‌ ಪಾಂದ್ಯ ಡಿವೋರ್ಸ್‌ ವದಂತಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1431.txt b/zeenewskannada/data1_url7_500_to_1680_1431.txt new file mode 100644 index 0000000000000000000000000000000000000000..55ef2390fa43c07a94abdd7cf55744fbf37c28fa --- /dev/null +++ b/zeenewskannada/data1_url7_500_to_1680_1431.txt @@ -0,0 +1 @@ +: ಪಾಕಿಸ್ತಾನದ ವಿರುದ್ಧ ಸಮರಕ್ಕೆ ಸಜ್ಜಾದ ಟೀಂ ಇಂಡಿಯಾ..! ಉಭಯ ತಂಡಗಳ ಮುಖಾಮುಖಿ ಎಲ್ಲಿ, ಯಾವಾಗ..? : ಮಹಿಳೆಯರ ಏಷ್ಯಾ ಕಪ್‌( 2024)ನ ಒಂಬತ್ತನೇ ಸೀಸನ್ ಶುಕ್ರವಾರ, ಜುಲೈ 19 ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. T20I ಮಾದರಿಯಲ್ಲಿ ಎಂಟು ತಂಡಗಳ ಈ ಪಂದ್ಯಾವಳಿ ನಡೆಯಲಿದ್ದು, ಇದು ಸತತ ಐದನೇ ಆವೃತ್ತಿಯಾಗಿದೆ. ಪ್ರಾಥಮಿಕ ರೌಂಡ್-ರಾಬಿನ್ ಹಂತದಲ್ಲಿ, ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಲಳಗಿ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ನಾಲ್ಕು ತಂಡಗಳುಲ್ಲ ಪ್ರತಿ ತಂಡದಲ್ಲೂ ಭಾರಿ ಮೊತ್ತ ಕಂಡುಕೊಳ್ಳಲಿರುವ ಒಂದು ತಂಡ ಸೆಮಿಫೈನಲ್‌ಗೆ ತಲುಪಲಿದೆ. ಅಂದರೆ ʻಎʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ತಂಡ ಹಾಗೂ ʻಬಿʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಒಂದು ತಂಡ ಸೆಮಿಫ್ಯನಲ್‌ನಲ್ಲಿ ಮುಖಾಮುಖಿಯಾಗಲಿವೆ. :ಮಹಿಳೆಯರ ಏಷ್ಯಾ ಕಪ್‌( 2024)ನ ಒಂಬತ್ತನೇ ಸೀಸನ್ ಶುಕ್ರವಾರ, ಜುಲೈ 19 ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. T20I ಮಾದರಿಯಲ್ಲಿ ಎಂಟು ತಂಡಗಳ ಈ ಪಂದ್ಯಾವಳಿ ನಡೆಯಲಿದ್ದು, ಇದು ಸತತ ಐದನೇ ಆವೃತ್ತಿಯಾಗಿದೆ. ಪ್ರಾಥಮಿಕ ರೌಂಡ್-ರಾಬಿನ್ ಹಂತದಲ್ಲಿ, ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ನಾಲ್ಕು ತಂಡಗಳುಲ್ಲ ಪ್ರತಿ ತಂಡದಲ್ಲೂ ಭಾರಿ ಮೊತ್ತ ಕಂಡುಕೊಳ್ಳಲಿರುವ ಒಂದು ತಂಡ ಸೆಮಿಫೈನಲ್‌ಗೆ ತಲುಪಲಿದೆ. ಅಂದರೆ ʻಎʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ತಂಡ ಹಾಗೂ ʻಬಿʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಒಂದು ತಂಡ ಸೆಮಿಫ್ಯನಲ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತ, ಪಾಕಿಸ್ತಾನ, ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್, ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ಎಂಟು ತಂಡಗಳ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ. ಜುಲೈ 19 ರಂದು ಟೀಂ ಇಂಡಿಯಾ ಏಷ್ಯಾ ಕಪ್ 2024 ರಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದನ್ನೂ ಓದಿ: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳೊಂದಿಗೆ ʻಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ʻಬಿʼ ಗುಂಪಿನಲ್ಲಿ ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಮಲೇಷ್ಯಾ ತಂಡಗಳು ಸೇರಿವೆ. ಟೂರ್ನಿಯ ಮೊದಲ ಪಂದ್ಯ ನೇಪಾಳ ಮತ್ತು ಯುಎಇ ತಂಡಗಳ ನಡುವೆ ನಡೆಯಲಿದ್ದು, ಅದೇ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಬಹು ನಿರೀಕ್ಷಿತ ಪಂದ್ಯ ನಡೆಯಲಿದೆ. ಇನ್ನೂ, ಜುಲೈ 28 ರಂದು ಡಂಬುಲಾದಲ್ಲಿ ಫೈನಲ್ ನಡೆಯಲಿದೆ. 2022 ರ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಭಾರತ ಹಿಂದಿನ ಆವೃತ್ತಿಯ ಏಷ್ಯಾಕಪ್ ಅನ್ನು ಗೆದ್ದುಕೊಂಡಿತು. ಟೂರ್ನಿಯ ಇತಿಹಾಸದಲ್ಲಿ ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಜುಲೈ 19 ರಂದು ನಡೆಯಲಿರುವ ಅಭಿಯಾನದ ಮೊದಲ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು, ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ನಡುವಿನ ಈ ಹೈ-ವೋಲ್ಟೇಜ್ ಪಂದ್ಯ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಕ್ಕಾಹಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1432.txt b/zeenewskannada/data1_url7_500_to_1680_1432.txt new file mode 100644 index 0000000000000000000000000000000000000000..f9ec799c8cfaf59f9e758f12d42b325966ab9ae1 --- /dev/null +++ b/zeenewskannada/data1_url7_500_to_1680_1432.txt @@ -0,0 +1 @@ +: ಟೀಂ ಇಂಡಿಯಾ ಪ್ಲೇಯಿಂಗ್‌ ಪ್ರಕಟಿಸುವಲ್ಲಿ ಮುಂದೂಡಿಕೆ..ಕಾರಣ..? : ಟಿ20 ವಿಶ್ವಕಪ್ ಗೆದ್ದ ಭಾರತ, ಜಿಂಬಾಬ್ವೆ ವಿರುದ್ಧ ಪಂದ್ಯ ವಶಪಡಿಸಿಕೊಂಡು ಮತ್ತೊಂದು ಪ್ರವಾಸಕ್ಕೆ ಸಜ್ಜಾಗಿದೆ. ಇನ್ನು ಹತ್ತು ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಇನ್ನಞು ಕೇವಲ ಎಲವೇ ದಿನಗಳು ಬಾಕಿ ಇದ್ದರು ಟೀಂ ಇಂಡಿಯಾದ ಪ್ಲೇಯಿಂಗ್‌ ಫೈನಲ್‌ ಆಗುವಲ್ಲಿ ತಡ ಆಗುತ್ತಿದೆ. ಅದಕ್ಕೆ ಕಾರನ ರೋಹಿತ್‌ ಶರ್ಮಾ..! :ಟಿ20 ವಿಶ್ವಕಪ್ ಗೆದ್ದ ಭಾರತ, ಜಿಂಬಾಬ್ವೆ ವಿರುದ್ಧ ಪಂದ್ಯ ವಶಪಡಿಸಿಕೊಂಡು ಮತ್ತೊಂದು ಪ್ರವಾಸಕ್ಕೆ ಸಜ್ಜಾಗಿದೆ. ಇನ್ನು ಹತ್ತು ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಇನ್ನಞು ಕೇವಲ ಎಲವೇ ದಿನಗಳು ಬಾಕಿ ಇದ್ದರು ಟೀಂ ಇಂಡಿಯಾದ ಪ್ಲೇಯಿಂಗ್‌ ಫೈನಲ್‌ ಆಗುವಲ್ಲಿ ತಡ ಆಗುತ್ತಿದೆ. ಅದಕ್ಕೆ ಕಾರನ ರೋಹಿತ್‌ ಶರ್ಮಾ..! ಮೆಗಾಟೂರ್ನಮೆಂಟ್ ಗೆದ್ದ ನಂತರ ಭಾರತಕ್ಕೆ ಇದು ಎರಡನೇ ಪ್ರವಾಸವಾದರೂ, ಹಿರಿಯ ಆಟಗಾರರು ಕಣಕ್ಕೆ ಇಳಿಯುತ್ತಿರುವ ಮೊದಲ ಸರಣಿ ಇದಾಗಿದೆ. ಶುಭಮನ್ ಗಿಲ್ ನೇತೃತ್ವದ ಯುವ ತಂಡ ಜಿಂಬಾಬ್ವೆ ಪ್ರವಾಸಕ್ಕೆ ಹೋಗಿ ಪಂದ್ಯ ವಶಪಡೆಸಿಕೊಂಡಿದ್ದು ಗೊತ್ತೇ ಇದೆ. ಆದರೆ ಶ್ರೀಲಂಕಾ ಸರಣಿಯು ಟೀಂ ಇಂಡಿಯಾಗೆ ಅತ್ಯಂತ ನಿರ್ಣಾಯಕವಾಗಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾದಿಯು ಲಂಕಾ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಇದಲ್ಲದೆ, ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಪ್ರವಾಸದೊಂದಿಗೆ ಕೋಚ್‌ನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದು, ನೂತನ ಕೋಚ್‌ಗೆ ಮೊದಲ ಪಂದ್ಯವೇ ದೊಡ್ಡ ತಲೆ ನೋವಾಗಿ ಕಾಡಿದೆ. ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಟಿ 20 ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಲಂಕಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಬಗ್ಗೆ ಎಲ್ಲರ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ಈ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ಭಾರತ ತಂಡ ಘೋಷಣೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಜುಲೈ 17ಕ್ಕೆ ಬಿಸಿಸಿಐ ಖಂಡಿತಾ ತಂಡವನ್ನು ಪ್ರಕಟಿಸಲಿದೆ ಎಂಬ ಪ್ರಚಾರ ಜೋರಾಗಿ ಕೇಳಿಬಂದಿತ್ತು. ಆಯ್ಕೆ ಸಮಿತಿ ಸಭೆಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೋಚ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಬುಧವಾರದ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಈ ಸಭೆಯನ್ನುಗುರುವಾರಕ್ಕೆ (ಜುಲೈ 18) ಮುಂದೂಡಲಾಗಿದೆ. ಜುಲೈ 22 ರಂದು ಟೀಂ ಇಂಡಿಯಾ ಶ್ರೀಲಂಕ ಪ್ರವಾಸಕ್ಕೆ ತೆರಳಲಿದೆ. ಭಾರತ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಬೇಕು ಎಂದು ಬಿಸಿಸಿಐ ಆರಂಭದಲ್ಲಿ ಯೋಚಿಸಿತ್ತು. ಆದರೆ ಹೊಸ ಕೋಚ್ ಗಂಭೀರ್ ಲಂಕಾ ಏಕದಿನ ಸರಣಿಗೆ ಹಿರಿಯ ಆಟಗಾರರನ್ನು ತಂಡದಲ್ಲಿ ಇರಬೇಕು ಎಂದ ಕಾರಣ ಆಯ್ಕೆಯನ್ನು ಮುಂದೂಡಲಾಗಿದೆ ಎಂದು ತೋರುತ್ತದೆ. ಏಕದಿನ ಪಂದ್ಯಗಳಿಗೆ ಲಭ್ಯವಾಗುವಂತೆ ರೋಹಿತ್ ಅವರನ್ನು ಬಿಸಿಸಿಐ ಕೇಳಿಕೊಂಡಿದ್ದು, ಟೀಂ ಇಂಡಿಯಾ ನಾಯಕ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಸಮಯ ಕೇಳಿದ್ದಾರೆ ಎಂದು ವರದಿಯಾಗಿದೆ. ಇ ದೇ ಕಾರಣದಿಂದಾಗಿ ಇಧೀಗ ಶ್ರೀಲಂಕಾ ಪ್ರವಾಸಕ್ಕೆ ಇನ್ನು ಕೇವಲ ಕೆಲವೇ ದಿನಗಳು ಉಳಿದಿದ್ದರು ತಂಡದ ಪ್ರಕಟನೆಯಲ್ಲಿ ತಡವಾಗುತ್ತಿದೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1433.txt b/zeenewskannada/data1_url7_500_to_1680_1433.txt new file mode 100644 index 0000000000000000000000000000000000000000..d9d4e9f3137677585dc11cbc2e261a5e00eb8e40 --- /dev/null +++ b/zeenewskannada/data1_url7_500_to_1680_1433.txt @@ -0,0 +1 @@ +: ಹಣ, ಅಂತಸ್ತು ಬಂದ್ಮೇಲೆ ಬದಲಾದ ವಿರಾಟ್ ಕೊಹ್ಲಿ..! : ನಾನು ಮತ್ತು ಕೊಹ್ಲಿ ತುಂಬಾ ಆಪ್ತರಾಗಿದ್ದೆವು. ಆತನೊಂದಿಗೆ ನಾನು , ಸಮೋಸಾ ಸೇರಿದಂತೆ ಎಲ್ಲಾ ರೀತಿಯ ತಿಂಡಿ-ತಿನಿಸುಗಳನ್ನು ತಿಂದಿರುವೆ. ಆಗಿದ್ದ ಚೀಕುಗೂ (ಕೊಹ್ಲಿ) ಈಗಿನ ಕೊಹ್ಲಿಗೂ ತುಂಬಾ ವ್ಯತ್ಯಾಸವಿದೆ ಎಂದು ಅಮಿತ್‌ ಮಿಶ್ರಾ ಹೇಳಿದ್ದಾರೆ. :ಹಣ, ಅಂತಸ್ತು ಬಂದ ಮೇಲೆ ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್‌ ಮಷಿನ್‌ ಖ್ಯಾತಿಯ ವಿರಾಟ್ ಕೊಹ್ಲಿ ಸಂಪೂರ್ಣ ಬದಲಾಗಿದ್ದಾರೆ. ಹೀಗೆ ಹೇಳಿದ್ದು ಕಿಂಗ್‌ ಕೊಹ್ಲಿಯ ಸಹ ಆಟಗಾರ ಅಮಿತ್‌ ಮಿಶ್ರಾ.. ಹೌದು, Podcastವೊಂದರಲ್ಲಿ ಮಾತನಾಡಿರುವ ಅವರು, ನೇಮ್‌ ಅಂಟ್‌ ಫೇಮ್‌ ಬಂದ ಮೇಲೆ ಕೊಹ್ಲಿ ಸಂಪೂರ್ಣ ಚೇಂಜ್‌ ಆಗಿದ್ದಾರೆ ಅಂತಾ ಹೇಳಿದ್ದಾರೆ. ʼನನಗೆಆರಂಭದಿಂದಲೂ ಗೊತ್ತು. ಆದರೆ ಅಂದು ಇದ್ದಂತಹ ಕೊಹ್ಲಿ ಈಗಿಲ್ಲ. ಹಣ, ಅಂತಸ್ತು ಬಂದ ಮೇಲೆ ಅವರು ಸಂಪೂರ್ಣ ಬದಲಾಗಿದ್ದಾರೆ. ನಮ್ಮಿಬ್ಬರ ನಡುವೆ ಮಾತುಕತೆ ಕೂಡ ನಿಂತಿದೆ. ಮೊದಲಿನಂತೆ ಅವರು ಈಗಿಲ್ಲ. ಇದಕ್ಕೆ ಅವರಿಗೆ ನೇಮ್‌ ಅಂಡ್‌ ಫೇಮ್‌ ಪ್ರಮುಖ ಕಾರಣ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ʼನಾನು ಮತ್ತು ಕೊಹ್ಲಿ ತುಂಬಾ ಆಪ್ತರಾಗಿದ್ದೆವು. ಆತನೊಂದಿಗೆ ನಾನು , ಸಮೋಸಾ ಸೇರಿದಂತೆ ಎಲ್ಲಾ ರೀತಿಯ ತಿಂಡಿ-ತಿನಿಸುಗಳನ್ನು ತಿಂದಿರುವೆ. ಆಗಿದ್ದ ಚೀಕುಗೂ (ಕೊಹ್ಲಿ) ಈಗಿನ ಕೊಹ್ಲಿಗೂ ತುಂಬಾ ವ್ಯತ್ಯಾಸವಿದೆ. ಇವೆಲ್ಲವೂ ಖ್ಯಾತಿ ಮತ್ತು ಹಣ ಬಂದ ಮೇಲೆ ಆಗಿರುವ ಬದಲಾವಣೆಗಳು ಅಂತಾ ಅಮಿತ್‌ ಮಿಶ್ರಾ ಹೇಳಿಕೊಂಡಿದ್ದಾರೆ. ಈ ಹಿಂದೆ ಕೊಹ್ಲಿ ಬಗ್ಗೆ ಯುವರಾಜ್‌ ಸಿಂಗ್‌ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು. ಯುವಿ ನೀಡಿದ್ದ ಹೇಳಿಕೆ ಸಖತ್‌ ಸುದ್ದಿಯಾಗಿತ್ತು. ʼನಾನು ಈಗ ಕೊಹ್ಲಿ ಜೊತೆಗೆ ಸಂಪರ್ಕದಲ್ಲಿ ಇಲ್ಲ. ಚೀಕು ಮತ್ತು ವಿರಾಟ್ ನಡುವೆ ತುಂಬಾ ವ್ಯತ್ಯಾಸವಿದೆ. ಅವರು ಸಾಕಷ್ಟು ಬದಲಾಗಿದ್ದಾರೆ. ಹೀಗಾಗಿ ನಾನು ಅವರಿಗೆ ಕರೆ ಮಾಡಿ ತೊಂದರೆ ನೀಡಲು ಬಯಸುವುದಿಲ್ಲʼವೆಂದು ಎಂದು ಯುವರಾಜ್ ಹೇಳಿದ್ದರು. ಇದನ್ನೂ ಓದಿ: ಇದೀಗ ಅಮಿತ್ ಮಿಶ್ರಾ ಸಹ ಯುವಿ ರೀತಿಯ ಹೇಳಿಕೆಯನ್ನೇ ನೀಡಿದ್ದಾರೆ. ಖ್ಯಾತಿ, ಅಧಿಕಾರ, ಹಣ-ಅಂತಸ್ತು ಬಂದ ಮೇಲೆ ಕೊಹ್ಲಿ ಸಂಪೂರ್ಣವಾಗಿ ಚೇಂಜ್‌ ಆಗಿದ್ದಾರೆ ಅಂತಾ ಹೇಳಿದ್ದಾರೆ.ಅವರ ಈ ಹೇಳಿಕೆಗೆ ಕೊಹ್ಲಿ ಅಭಿಮಾನಿಗಳು ಕೆಂಡಕಾರಿದ್ದು, ಬೆಳೆಯುವ ವ್ಯಕ್ತಿಯನ್ನು ಕಂಡು ಈ ರೀತಿ ಅಸೂಯೆ ಪಡುವುದು ಸರಿಯಲ್ಲವೆಂದು ತಿರುಗೇಟು ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1434.txt b/zeenewskannada/data1_url7_500_to_1680_1434.txt new file mode 100644 index 0000000000000000000000000000000000000000..9b75e18f9f8f4454d8227dfd99ada21f8ff85ecf --- /dev/null +++ b/zeenewskannada/data1_url7_500_to_1680_1434.txt @@ -0,0 +1 @@ +ಹೆಂಡತಿ, ಮಕ್ಕಳ ಎದುರೇ ಗುಂಡಿಕ್ಕಿ ಶ್ರೀಲಂಕಾ ಕ್ರಿಕೆಟಿಗನ ಹತ್ಯೆ..! : ನಿರೋಶನರ ಕೊಲೆಗೆ ಕಾರಣವೇನು ಅನ್ನೋದು ಇನ್ನು ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ನಿರೋಶನರ ಮೇಲೆ ಗುಂಡಿನ ದಾಳಿ ನಡೆದಾಗ ಅವರ ಪತ್ನಿ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. :ಹೆಂಡತಿ ಮತ್ತು ಮಕ್ಕಳ ಎದುರೇ ಗುಂಡಿಕ್ಕಿ ಶ್ರೀಲಂಕಾ ಕ್ರಿಕೆಟಿಗನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಶ್ರೀಲಂಕಾದ ಗಾಲೆ ನಗರದ ಅಂಬಲಂಗೋಡದಲ್ಲಿ ಈ ಘಟನೆ ನಡೆದಿದ್ದು, ಮನೆಗೆ ನುಗ್ಗಿ ಮಾಜಿ ಕ್ರಿಕೆಟಿಗ 41 ವರ್ಷದ ಧಮ್ಮಿಕಾ ನಿರೋಶನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ಶ್ರೀಲಂಕಾದ ಅಂಡರ್ 19 ತಂಡದ ಕ್ಯಾಪ್ಟನ್‌ ಸಹ ಆಗಿದ್ದರು. ಮಂಗಳವಾರ ರಾತ್ರಿ ನಿರೋಶನರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿ ಮತ್ತು ಮಕ್ಕಳ ಎದುರೇ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹತ್ಯೆ ಮಾಡಿದ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ನಿರೋಶನರ ಕೊಲೆಗೆ ಕಾರಣವೇನು ಅನ್ನೋದು ಇನ್ನು ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ನಿರೋಶನರ ಮೇಲೆ ಗುಂಡಿನ ದಾಳಿ ನಡೆದಾಗ ಅವರ ಪತ್ನಿ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಹಠಾತ್‌ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿ ಹಾರಿಸಿದ್ದಾರೆ. ಪರಿಣಾಮ ನಿರೋಶನ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇದುವರೆಗೂ ಆರೋಪಿಗಳ ಬಗ್ಗೆ ಸುಳಿವು ಸಿಕಿಲ್ಲವೆಂದು ವರದಿಯಾಗಿದೆ. -19 , '' (41) — 🇱🇰 (@) ಸದ್ಯ ಈ ಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಕೈಗೊಂಡಿದ್ದಾರೆ. ನಿರೋಶನರನ್ನು ಏಕೆ ಹತ್ಯೆ ಮಾಡಲಾಗಿದೆ ಅನ್ನೋದರ ಬಗ್ಗೆ ಪೊಲೀಸರು ಉನ್ನತಮಟ್ಟದ ತನಿಖೆ ನಡೆಸುತ್ತಿದ್ದಾರೆ. ನಿರೋಶನ ಅವರು ಶ್ರೀಲಂಕಾದ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಬಲಗೈ ವೇಗದ ಬೌಲರ್ ಆಗಿದ್ದ ಅವರು ಕೆಳಕ್ರಮಾಂಕದ ಬ್ಯಾಟ್ಸ್‌ಮನ್ ಸಹ ಆಗಿದ್ದರು. 2001 ಮತ್ತು 2004ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್‌ ಪರ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದನ್ನೂ ಓದಿ: 2000ರಲ್ಲಿ ಶ್ರೀಲಂಕಾದ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ ನಿರೋಶನ 2 ವರ್ಷಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು 10 ಪಂದ್ಯಗಳಲ್ಲಿ ನಾಯಕತ್ವ ಸಹ ವಹಿಸಿದ್ದರು. ಏಂಜೆಲೊ ಮ್ಯಾಥ್ಯೂಸ್, ಉಪಲ್ ತರಂಗ ಸೇರಿದಂತೆ ಶ್ರೀಲಂಕಾದ ಅನೇಕ ಸ್ಟಾರ್ ಆಟಗಾರರು ನಿರೋಶನರ ನಾಯಕತ್ವದಡಿ ಆಡಿದ್ದರು. 2004ರ ಡಿಸೆಂಬರ್ ತಿಂಗಳಿನಲ್ಲಿ ಅವರುಗೆ ಗುಡ್‌ ಬೈ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1435.txt b/zeenewskannada/data1_url7_500_to_1680_1435.txt new file mode 100644 index 0000000000000000000000000000000000000000..6e36eb09ee5eb10d34236efe060fe6f16b6aa556 --- /dev/null +++ b/zeenewskannada/data1_url7_500_to_1680_1435.txt @@ -0,0 +1 @@ +ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಹತ್ಯೆ..! ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ... : ಭಾರತ ಕ್ರಿಕೆಟ್ ತಂಡ ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ, ಇದಕ್ಕೆ ಈಗಾಗಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದ್ದು, ಹೊಸ ಕೋಚ್‌ ಆಗಿ ಗಂಭೀರ್‌ ಜವಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾ ಕ್ರಿಕೆಟ್‌ನಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಷನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದೇ ಕಾರಣದಿಂದ ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. :ಭಾರತ ಕ್ರಿಕೆಟ್ ತಂಡ ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ, ಇದಕ್ಕೆ ಈಗಾಗಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದ್ದು, ಹೊಸ ಕೋಚ್‌ ಆಗಿ ಗಂಭೀರ್‌ ಜವಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾ ಕ್ರಿಕೆಟ್‌ನಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಷನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದೇ ಕಾರಣದಿಂದ ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನಿರೋಶನ್, 41ರ ಹರೆಯದ ಮಾಜಿ ಕ್ರಿಕೆಟಿಗ ತನ್ನ ಕುಟುಂಬದೊಂದಿಗೆ ಗಾಲೆಯ ಅಂಲಂಗೋಡ ನಗರದಲ್ಲಿ ವಾಸಿಸುತ್ತಿದ್ದ. ಈತನ ಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ, ಶ್ರೀಲಂಕಾದ ಕ್ರಿಕೆಟ್‌ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ, ಗಾಲೆ ಜಿಲ್ಲೆಯ ಅತ್ಯಂತ ಚಿಕ್ಕ ಪಟ್ಟಣವಾದ ಅಂಲಂಗೋಡಾದಲ್ಲಿ ವಾಸಿಸುತ್ತಿದ್ದ ನಿರೋಶನ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಮುಂದೆಯೇ ಕಿಡಿಗೇಡಿಗಳು ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ನಿರಂತರ ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ, 41 ವರ್ಷದ ಈ ಮಾಜಿ ಕ್ರಿಕೆಟಿಗನನ್ನು ತನ್ನ ಮನೆಯಲ್ಲೇ ತನ್ನ ಕುಟುಂಬದವರ ಮುಂದೆ ಕೊಲೆ ಮಾಡಲಾಗಿದ್ದು, ಪ್ರಕರಣದ ಕುರಿತು ಯಾವುದೇ ಮಾಹಿತಿ ಪೋಲಿಸ್‌ ವಲಯದಿಂದ ಹೊರಬಂದಿಲ್ಲ. ಇದನ್ನೂ ಓದಿ: ಅಂಡರ್-19 ಕ್ರಿಕೆಟ್ ತಂಡದ ನಾಯಕರಾಗಿದ್ದ ಧಮ್ಮಿಕಾ ನಿರೋಷನ್ ಶ್ರೀಲಂಕಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆಲ್ ರೌಂಡರ್ ಆಗಿದ್ದ ಅವರು 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್‌ಗಾಗಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗನ ಸಾವು ಶ್ರೀಲಂಕಾದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಆಘಾತ ತಂದಿದೆ. ಭಾರತದ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ 27 ಜುಲೈ - 1 ನೇ ಟಿ20, ಸಂಜೆ 7 ಕ್ಕೆ, ಪಲ್ಲೆಕೆಲೆ28 ಜುಲೈ - 2 ನೇ ಟಿ20, ರಾತ್ರಿ 7 ಕ್ಕೆ, ಪಲ್ಲೆಕೆಲೆ30 ಜುಲೈ - 3 ನೇ ಟಿ20, ಸಂಜೆ 7 ಕ್ಕೆ, ಪಲ್ಲೆಕೆಲೆ2 ಆಗಸ್ಟ್ - 1 ನೇ , 2.30 ಕ್ಕೆ, ಕೊಲಂಬೊ4 ಆಗಸ್ಟ್ - 2 ನೇ , 2.30 ಕ್ಕೆ, ಕೊಲಂಬೊ7 ಆಗಸ್ಟ್ - 3 ನೇ , 2.30 ಕ್ಕೆ, ಕೊಲಂಬೊ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1436.txt b/zeenewskannada/data1_url7_500_to_1680_1436.txt new file mode 100644 index 0000000000000000000000000000000000000000..0802e000b8af466a2588e6724fc781d1c3d0582e --- /dev/null +++ b/zeenewskannada/data1_url7_500_to_1680_1436.txt @@ -0,0 +1 @@ +"ನಾನು ಏನಾಗಿದ್ದರೂ ಅದು ಕೇವಲ ನಿನ್ನಿಂದಲೇ"..ತಾಯಿಯ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ರವೀಂದ್ರಾ ಜಡೇಜಾ : ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಇಡೀ ದೇಶ ಸಂಭ್ರಮಿಸುತ್ತಿದೆ. ತಂಡವು ಚಾಂಪಿಯನ್ ಆಗಿ ಭಾರತಕ್ಕೆ ಮರಳಿದಾಗ, ಮೊದಲು ದೆಹಲಿಯಲ್ಲಿ ಮತ್ತು ನಂತರ ಮುಂಬೈನಲ್ಲಿ ಐತಿಹಾಸಿಕ ಸ್ವಾಗತ ದೊರೆಯಿತು. ಇದಾದ ಬಳಿಕ ಕ್ರಿಕೆಟಿಗರು ತಮ್ಮ ತಮ್ಮ ನಗರಗಳಿಗೆ ಮರಳಿದರು, ತವರಿನಲ್ಲಿ ಆಟಗಾರರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ಒಬ್ಬಬ್ಬ ಆಟಗಾರರು ಕೂಡ ಒಂದೊಂದು ವಿಭಿನ್ನ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸಿದರು. ಆದರೆ, ರವೀಂದ್ರ ಜಡೇಜಾ ಅವರ ಆಚರಣೆ ವಿಭಿನ್ನ ರೀತಿಯಲ್ಲಿದೆ. :ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಇಡೀ ದೇಶ ಸಂಭ್ರಮಿಸುತ್ತಿದೆ. ತಂಡವು ಚಾಂಪಿಯನ್ ಆಗಿ ಭಾರತಕ್ಕೆ ಮರಳಿದಾಗ, ಮೊದಲು ದೆಹಲಿಯಲ್ಲಿ ಮತ್ತು ನಂತರ ಮುಂಬೈನಲ್ಲಿ ಐತಿಹಾಸಿಕ ಸ್ವಾಗತ ದೊರೆಯಿತು. ಇದಾದ ಬಳಿಕ ಕ್ರಿಕೆಟಿಗರು ತಮ್ಮ ತಮ್ಮ ನಗರಗಳಿಗೆ ಮರಳಿದರು, ತವರಿನಲ್ಲಿ ಆಟಗಾರರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ಒಬ್ಬಬ್ಬ ಆಟಗಾರರು ಕೂಡ ಒಂದೊಂದು ವಿಭಿನ್ನ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸಿದರು. ಆದರೆ, ರವೀಂದ್ರ ಜಡೇಜಾ ಅವರ ಆಚರಣೆ ವಿಭಿನ್ನ ರೀತಿಯಲ್ಲಿದೆ. ರವೀಂದ್ರ ಜಡೇಜಾ ತನ್ನ ಗೆಲುವಿನ ಕುರಿತು ಮಂಗಳವಾರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಜಡೇಜಾ ತನ್ನ ತಾಯಿಯೊಂದಿಗೆ ಇದ್ದಾರೆ. ಒಂದು ಕೈಯಲ್ಲಿ ಟ್ರೋಫಿ ಹಿಡಿದು ಇನ್ನೊಂದು ಕೈಯಿಂದ ತಾಯಿಯನ್ನು ಹಿಡಿದಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ನಾನು ಮೈದಾನದಲ್ಲಿ ಏನು ಮಾಡಿದರೂ ಅದು ನಿಮಗೆ ಸಮರ್ಪಣೆ ಎಂದು ಜಡೇಜಾ ಈ ಚಿತ್ರದೊಂದಿಗೆ ಜಡೇಜಾ ತಮ್ಮ ತಾಯಿಗಾಗಿ ಸ್ವವೀಟ್‌ ಮೆಸೇಜ್‌ಬರೆದಿದ್ದಾರೆ. ಇದನ್ನೂ ಓದಿ: ರವೀಂದ್ರ ಜಡೇಜಾ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿದೆ. ಟಿ20 ವಿಶ್ವಕಪ್ ಗೆದ್ದ ನಂತರ ಅವರು ಕ್ರಿಕೆಟ್‌ನ ಟಿ20 ಮಾದರಿಯಿಂದ ನಿವೃತ್ತಿ ಘೋಷಿಸಿದ್ದಾರೆ. ವಿಶ್ವಕಪ್ ಗೆಲುವನ್ನು ತಾಯಿಗೆ ಅರ್ಪಿಸಿದ ಕ್ರಿಕೆಟಿಗ ರವೀಂದ್ರ ಜಡೇಜಾ ಮಾತ್ರವಲ್ಲ. ಇವರ ಜೊತೆಗೆ ಮೊಹಮ್ಮದ್ ಸಿರಾಜ್ ಅವರು ಚಾಂಪಿಯನ್ ಆದ ನಂತರ ಮೊದಲ ಬಾರಿಗೆ ಮನೆಗೆ ತಲುಪಿದಾಗ, ಅವರು ತಮ್ಮ ವಿಶ್ವ ಕಪ್ ಪದಕವನ್ನು ತಮ್ಮ ತಾಯಿಗೆ ಹಾಕಿ ತಮ್ಮ ತಾಯಿಗೆ ಗೌರವ ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1437.txt b/zeenewskannada/data1_url7_500_to_1680_1437.txt new file mode 100644 index 0000000000000000000000000000000000000000..3c663f02909dbc437e79bb978dec1d2a5008d656 --- /dev/null +++ b/zeenewskannada/data1_url7_500_to_1680_1437.txt @@ -0,0 +1 @@ +ಹೊರಬಿತ್ತು ಟೀಂ ಇಂಡಿಯಾದ 2027ರ ಭವಿಷ್ಯ: ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಕೊಹ್ಲಿ-ರೋಹಿತ್‌ ವಿದಾಯ..? 2027 T20 : ಟಿ20 ವಿಶ್ವಕಪ್‌ 2024 ಕಪ್‌ ಗೆದ್ದು ಟೀಂ ಇಂಡಿಯಾ ಚಾಂಪಿಯನ್‌ಶಿಪ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್‌ ಗೆಲ್ಲುತ್ತಿದ್ದಂತೆ ಪಂದ್ಯದ ನಂತರ ತಂಡದ ಸ್ಟಾರ್‌ ಆಟಗಾರರು ಟಿ20 ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಪ್‌ ಗೆದ್ದ ಭಾರತ ತಂಡದ ಆಟಗಾರರು ಗೆಲುವಿನ ಕುಷಿಯಿಂದ ಒಬ್ಬರನ್ನೊಬ್ಬರು ಅಪ್ಪಿ ಕಣ್ಣೀರು ಹಾಕಿದರು. ನೋಡುಗರಿಗೆ ಇದೊಂದು ಸಿನಿಮೀಯ ಕ್ಷಣದಂತೆ ಗೋಚರವಾಯಿತು. 2027 T20 : ಟಿ20 ವಿಶ್ವಕಪ್‌ 2024 ಕಪ್‌ ಗೆದ್ದು ಟೀಂ ಇಂಡಿಯಾ ಚಾಂಪಿಯನ್‌ಶಿಪ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್‌ ಗೆಲ್ಲುತ್ತಿದ್ದಂತೆ ಪಂದ್ಯದ ನಂತರ ತಂಡದ ಸ್ಟಾರ್‌ ಆಟಗಾರರು ಟಿ20 ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಪ್‌ ಗೆದ್ದ ಭಾರತ ತಂಡದ ಆಟಗಾರರು ಗೆಲುವಿನ ಕುಷಿಯಿಂದ ಒಬ್ಬರನ್ನೊಬ್ಬರು ಅಪ್ಪಿ ಕಣ್ಣೀರು ಹಾಕಿದರು. ನೋಡುಗರಿಗೆ ಇದೊಂದು ಸಿನಿಮೀಯ ಕ್ಷಣದಂತೆ ಗೋಚರವಾಯಿತು. ಟಿ20 ಮಾದರಿಯ ಕ್ರಿಕೆಟ್‌ಗೆ ರೋಹಿತ್‌ ಹಾಗೂ ಕೊಹ್ಲಿ ನಿವೃತ್ತಿ ಘೋಷಿಸುತ್ತಿದ್ದಂತೆ. ಈ ಇಬ್ಬರು ದಿಗ್ಗಜ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್‌ಗೂ ಕೂಡ ವಿದಾಯ ಹೇಳಲಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿತ್ತು. ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ... ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ಮೊದಲು ಮೂಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೊಹ್ಲಿ ಹಾಗೂ ರೋಹಿತ್‌ ಅವರ ವಯಸ್ಸು. ಹೌದು ಕೊಹ್ಲಿ ಅವರಿಗೆ ಇದೀಗ 36 ವರ್ಷ ಹಾಗೂ ರೋಹಿತ್‌ ಅವರಿಗೆ 39 ವರ್ಷ ತುಂಬಿದೆ. ಹೀಗಿರುವಾಗ 2027ರ ವೇಳೆಗೆ ರೋಹಿತ್‌ ಅವರಿಗೆ 40 ವರ್ಷ ತುಂಬಿರುತ್ತದೆ. ಮತ್ತು ಕೊಹ್ಲಿಗೆ 39 ವರ್ಷ ವಯಾಸ್ಸಾಗಿರುತ್ತದೆ. ಇದನ್ನೂ ಓದಿ: ಈ ಕುರಿತು ಯುಟ್ಯೂಬ್‌ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿರುವ ಶುಭಂಕರ್ ಮಿಶ್ರಾ ಈ ಕುರಿತು ಮಾತನಾಡಿದ್ದು "ಇನ್ನೊಂದು 2-3 ವರ್ಷಗಳಲ್ಲಿ ವಿಶ್ವಕಪ್(2027) ಆಡುವುದು ಕಠಿಣವಾಗಿದೆ" ಎಂದಿದ್ದಾರೆ. ರೋಹಿತ್‌ ಅವರ ನಿವೃತ್ತಿಯ ಬಗ್ಗೆ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಿಶ್ರಾ " ರೋಹಿತ್‌ ಅವರಿಗೆ ಇನ್ನು 3-4 ವರ್ಷಗಳ ಅವಧಿ ಉಳಿದಿದೆ, ಆದರೆ ಅವರು ಭಾರತಕ್ಕೆ ಆಡುವುದಿಲ್ಲ ಹೊರತಾಗಿ ಐಪಿಎಲ್‌ನಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ, ರೋಹಿತ್‌ ಮಾತ್ರ ಅಲ್ಲ ವಿರಾಟ್‌ ಕೊಹ್ಲಿಯ ಕಥೆ ಕೂಡ ಅಷ್ಟೆ ಇದೇ ರೀತಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದು ಐಪಿಎಲ್‌ ಆಡಲಿದ್ದಾರೆ. ಈಗಿರುವಾಗ ಮಾತ್ರ ಹೊಸ ಯುವಕರಿಗೆ ಅವಕಾಶ ಸಿಗಲು ಸಾಧ್ಯ, ಸಾಮಾನ್ಯವಾಗಿ ಆಟಗಾರರು 40 ವರ್ಷಕ್ಕೆ ನಿವೃತ್ತಿ ಘೋಷಿಸುತ್ತಾರೆ ಹಾಗೆ ನೋಡಿದರೆ ಈ ಇಬ್ಬರು ಆಟಗಾರರು ಇನ್ನೂ 2-3 ವರ್ಷಗಳ ಕಾಲ ಭಾರತ ತಂಡಕ್ಕೆ ಆಡುವುದು ಹೆಚ್ಚು" ಎಂದಿದ್ದಾರೆ. ಟಿ20 ಗೆದ್ದ ಖುಷಿಯಲ್ಲಿ ಈ ಇಬ್ಬರು ಸ್ಟಾರ್‌ ಆಟಗಾರರು ಸಧ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಲಂಡನ್‌ ಪ್ರವಾಸಕ್ಕೆ ಹಾರಿದ್ದಾರೆ.ರೋಹಿತ್‌ ಪ್ರತಿನಿತ್ಯದ ತಮ್ಮ ಬದುಕಿನ ಜೊತೆ ಬ್ಯೂಸಿಯಾಗಿದ್ದು, ಇತ್ತೀಚೆಗೆ ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಈ ಸಮಯದಲ್ಲಿ ರೋಹಿತ್‌ರನ್ನು ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್‌ ಈ ಎಲ್ಲಾ ನಿವೃತ್ತಿ ಕುರಿತ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. " ಈ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಕೇವಲ ಇನ್ನೂ ಕೆಲವು ಆಟಗಳಲ್ಲಿ ನಾನು ಆಡುವುದನ್ನು ನೀವು ಕಾಣಬಹುದು"ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1438.txt b/zeenewskannada/data1_url7_500_to_1680_1438.txt new file mode 100644 index 0000000000000000000000000000000000000000..dc3b3cb3b86f1584d008b9c9b05e1aabcfe49b87 --- /dev/null +++ b/zeenewskannada/data1_url7_500_to_1680_1438.txt @@ -0,0 +1 @@ +ರೋಹಿತ್‌ ನಂತರ ಯಾರಾಗಲಿದ್ದಾರೆ ಟಿ20 ಕ್ಯಾಪ್ಟನ್‌..? ಹಾರ್ದಿಕ್‌ಗೆ ಶಾಕ್‌, ಆ ಆಟಗಾರನಿಗೆ ಒಲಿದ ಲಕ್‌..! T20 : ಟಿ20 ವಿಶ್ವಕಪ್ 2026 ಅನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಹೊಸ ನಾಯಕನನ್ನು ಸಿದ್ಧಪಡಿಸುತ್ತಿದೆ. ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ತೀವ್ರ ಚರ್ಚೆ ನಡೆಸಿ ಹಾರ್ದಿಕ್ ಪಾಂಡ್ಯ ಅವರನ್ನು ಭವಿಷ್ಯದ ನಾಯಕತ್ವ ಯೋಜನೆಯಿಂದ ಹೊರಗಿಟ್ಟಿದ್ದಾರೆ. ಇತ್ತೀಚೆಗಷ್ಟೇ ಭಾರತ ಟಿ20 ವಿಶ್ವಕಪ್ ಗೆದ್ದಿದ್ದು ಗೊತ್ತೇ ಇದೆ. ಅಂತಿಮ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20ಗೆ ವಿದಾಯ ಹೇಳಿದ್ದಾರೆ. T20 :ಟಿ20 ವಿಶ್ವಕಪ್ 2026 ಅನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಹೊಸ ನಾಯಕನನ್ನು ಸಿದ್ಧಪಡಿಸುತ್ತಿದೆ. ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ತೀವ್ರ ಚರ್ಚೆ ನಡೆಸಿ ಹಾರ್ದಿಕ್ ಪಾಂಡ್ಯ ಅವರನ್ನು ಭವಿಷ್ಯದ ನಾಯಕತ್ವ ಯೋಜನೆಯಿಂದ ಹೊರಗಿಟ್ಟಿದ್ದಾರೆ. ಇತ್ತೀಚೆಗಷ್ಟೇ ಭಾರತ ಟಿ20 ವಿಶ್ವಕಪ್ ಗೆದ್ದಿದ್ದು ಗೊತ್ತೇ ಇದೆ. ಅಂತಿಮ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಟಿ20 ಮಾದರಿಯಲ್ಲಿ ಭಾರತ ತಂಡದ ನಾಯಕನ ಸ್ಥಾನ ಖಾಲಿಯಾಗಿದೆ. ಆದರೆ ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ ಟಿ20 ಸರಣಿಗೆ ನಾಯಕರಾಗಿದ್ದರು. ರೋಹಿತ್ ನಂತರ ಹಾರ್ದಿಕ್ ಭವಿಷ್ಯದ ನಾಯಕ ಎಂದು ಎಲ್ಲರೂ ಫಿಕ್ಸ್ ಆಗಿದ್ದರು. ಆದರೆ ಇದೀಗ ನಾಯಕತ್ವದ ರೇಸ್‌ನಲ್ಲಿ ಹೊಸ ಹೆಸರು ಬಂದಿದೆ. ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ಮಾಡುವ ನಿರ್ಧಾರಕ್ಕೆ ಗಂಭೀರ್ ಹಾಗೂ ಕೋಚ್‌ಗಳು ಬಂದಿರುವಂತಿದೆ. ರೋಹಿತ್ ಮತ್ತು ಹಾರ್ದಿಕ್ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಈಗಾಗಲೇ ಟಿ20 ಸರಣಿಗೆ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ 2026 ರವರೆಗೆ ಸೂರ್ಯ ಟಿ20 ನಾಯಕನಾಗಿ ಮುಂದುವರಿಯಬೇಕೆಂದು ಬಿಸಿಸಿಐ() ಬಯಸಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ಟಿ20ಯಿಂದ ನಿವೃತ್ತಿ ಘೋಷಿಸಿದ ನಂತರ ನಾಯಕತ್ವದ ರೇಸ್‌ನಲ್ಲಿ ಹಲವು ಹೆಸರುಗಳು ಕೇಳಿಬಂದಿದ್ದವು. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಮತ್ತು ಶುಭಮನ್ ಗಿಲ್ ಹೆಸರು ರೇಸ್‌ನ ಪಟ್ಟಿಯಲ್ಲಿವೆ. ನಾಯಕತ್ವದ ವಿಷಯದಲ್ಲಿ ಬುಮ್ರಾ ಸೂರ್ಯಾಗೆ ಕಠಿಣ ಪೈಪೋಟಿ ಕೊಡುತ್ತಿದ್ದಾರೆ. ಏಕದಿನ ವಿಶ್ವಕಪ್‌ಗೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಕೆಲಸದ ಹೊರೆಯೊಂದಿಗೆ ಬುಮ್ರಾ ಮೇಲೆ ನಾಯಕತ್ವದ ಒತ್ತಡವನ್ನು ತರಬಾರದು ಎಂದು ಬಿಸಿಸಿಐ ಸೂರ್ಯ ಅವರನ್ನು ಆಯ್ಕೆ ಮಾಡುತ್ತಿದೆ ಎಂದು ತೋರುತ್ತದೆ. ಇದಲ್ಲದೆ, ಸೂರ್ಯ ಕಳೆದ ಕೆಲವು ವರ್ಷಗಳಿಂದ ಟಿ20 ಬ್ಯಾಟ್ಸ್‌ಮನ್‌ಗಳ ಪೈಕಿ ಟಾಪ್-2 ನಲ್ಲಿದ್ದಾರೆ. ಅವರು ಟಿ20ಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ನ ಬೆನ್ನೆಲುಬು. ಇದರೊಂದಿಗೆ ಹಾರ್ದಿಕ್‌ ಬದಲಿಗೆ ಸೂರ್ಯಕುಮಾರ್‌ ನಾಯಕನ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1439.txt b/zeenewskannada/data1_url7_500_to_1680_1439.txt new file mode 100644 index 0000000000000000000000000000000000000000..0e71c8fbe3c8d302859dc9dce34ee8a706a391be --- /dev/null +++ b/zeenewskannada/data1_url7_500_to_1680_1439.txt @@ -0,0 +1 @@ +: ರೋಹಿತ್‌, ಹಾರ್ದಿಕ್‌ ಅಲ್ಲ.. ಶ್ರೀಲಂಕಾ ಪ್ರವಾಸಕ್ಕೆ ಇವರೇ ನಾಯಕ..! : ಈ ತಿಂಗಳ ಅಂತ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಟೀಂ ಇಂಡಿಯಾ 3 ಮತ್ತು 3 T20 ಸರಣಿಗಳನ್ನು ಆಡಲಿದ್ದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಈ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. :ಈ ತಿಂಗಳ ಅಂತ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಟೀಂ ಇಂಡಿಯಾ 3 ಮತ್ತು 3 T20 ಸರಣಿಗಳನ್ನು ಆಡಲಿದ್ದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ() ಈಗಾಗಲೇ ಈ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೂರು ಟಿ20 ಸರಣಿಗಳು ಇದೇ ತಿಂಗಳ 26ರಿಂದ ಆರಂಭವಾಗಲಿದ್ದು, ಮೂರು ಪಂದ್ಯದ ಏಕದಿನ ಸರಣಿ ಆಗಸ್ಟ್ 1 ರಿಂದ ಆರಂಭವಾಗಲಿವೆ. ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿವೆ. ಈ ಪ್ರವಾಸದೊಂದಿಗೆ ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಮ್ಮ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್(T20 ) ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡು, ಐದು ಟಿ20 ಸರಣಿಗಳನ್ನು 4-1 ಅಂಕಗಳಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಗೆಲುವು ಸಾಧಿಸಿತು. ಟಿ 20 ವಿಶ್ವಕಪ್‌ ಗೆದ್ದ ಹಿರಿಯ ಆಟಗಾರರಿಗೆ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿತ್ತು. ಇದೇ ಕಾರಣದಿಂದ ಶುಭಮನ್‌ ನಾಯಕತ್ವದಲ್ಲಿ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೃಗೊಂಡಿತ್ತು. ಆದರೆ, ಇದೀಗ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಪ್ರಮುಖ ಆಟಗಾರರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಎಲ್ಲಾ ಹಿರಿಯ ಆಟಗಾರರು ಈ ಪ್ರವಾಸದಲ್ಲಿ ಇರಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಈ ಪ್ರವಾಸದಿಂದ ಗೈರುಹಾಜರಾಗಲಿದ್ದಾರೆ. ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆಯಂತೆ. ರೋಹಿತ್ ಮತ್ತು ವಿರಾಟ್ ಕೊಹ್ಲಿ ಕೂಡ ಈ ಪ್ರವಾಸದಿಂದ ದೂರ ಉಳಿಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಈ ಪಟ್ಟಿಗೆ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಸೇರ್ಪಡೆಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ಸ್ವತಹಃ ಅವರೇ ಬಿಸಿಸಿಐಗೆ ಸೂಚಿಸಿದ್ದಾರೆ ಎಂಬ ವರದಿಗಳಿವೆ. ಅದಕ್ಕೆ ಬಿಸಿಸಿಐ ಕೂಡ ಒಪ್ಪಿಗೆ ಕೊಟ್ಟಿದೆಯಂತೆ. ಇದನ್ನೂ ಓದಿ: ವೈಯಕ್ತಿಕ ಕಾರಣಗಳಿಂದ ಹಾರ್ದಿಕ್ ಪಾಂಡ್ಯ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ. ಅವರಿಗೆ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲ. ಹಾರ್ದಿಕ್ ಗಾಯಗೊಂಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ದೂರವಾದ ನಂತರ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸುತ್ತಾರೆ? ಎನ್ನು ಚರ್ಚೆ ಶುರುವಾಗಿದೆ. ರೋಹಿತ್ ಮತ್ತು ಹಾರ್ದಿಕ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಅಥವಾ ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್ ಟೀಂ ಇಂಡಿಯಾ ನಾಯಕರಾಗಿದ್ದರು. ಇನ್ನೂ, ಶುಭಮನ್ ಗಿಲ್ ಇತ್ತೀಚಿಗೆ ಮುಕ್ತಾಯಗೊಂಡ ಜಿಂಬಾಬ್ವೆ ಪ್ರವಾಸಕ್ಕೆ ನಾಯಕರಾಗಿದ್ದರು. ಶುಭಮನ್ ಗಿಲ್‌ಗೆ ಏಕದಿನ ಮಾದರಿಯಲ್ಲಿ ನಾಯಕನಾಗಿ ಯಾವುದೇ ಅನುಭವವಿಲ್ಲ. ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಲಿದ್ದಾರೆ ಎಂಬ ಪ್ರಚಾರ ಗರಿಗೆದರಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_144.txt b/zeenewskannada/data1_url7_500_to_1680_144.txt new file mode 100644 index 0000000000000000000000000000000000000000..8b3c2c4efa9e2ac2d8aeea9781b56e35ad1b534c --- /dev/null +++ b/zeenewskannada/data1_url7_500_to_1680_144.txt @@ -0,0 +1 @@ +: ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ, ಧ್ಯಾನ ವಿರಾಮ ತೆಗೆದುಕೊಳ್ಳಲಿರುವ ಮೋದಿ : ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ ಭೇಟಿನೀಡಲಿದ್ದು, ಇದು ಒಂದು ರೀತಿಯ ಕೊನೆಯ ಹಂತದ ಪ್ರಚಾರವಾಗಿದ್ದು, ಆಧ್ಯಾತ್ಮಿಕತೆಗಾಗಿ ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. 30 :ಮೇ30 ರಂದು ಕನ್ಯಾಕುಮಾರಿಗೆ ಪ್ರಧಾನಿ ಭೇಟಿನೀಡಲಿದ್ದು, ಇದು ಒಂದು ರೀತಿಯ ಕೊನೆಯ ಹಂತದ ಪ್ರಚಾರವಾಗಿದ್ದು, ಆಧ್ಯಾತ್ಮಿಕತೆಗಾಗಿ ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ಮೇ 30 ರಿಂದ ಜೂನ್ 1 ರವರೆಗೆ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ತಮ್ಮ ಪ್ರವಾಸದ ಸಮಯದಲ್ಲಿ ಅವರು ರಾಕ್ ಸ್ಮಾರಕಕ್ಕೆ ಗೌರವ ಸಲ್ಲಿಸುವುದು ಮತ್ತು ಸ್ವಾಮಿ ವಿವೇಕಾನಂದರು ಒಮ್ಮೆ ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನದಲ್ಲಿ ತೊಡಗುತ್ತಾರೆ. ಇದನ್ನು ಓದಿ : ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಜೂನ್‌ 1ರಂದು ನಡೆಯಲಿದ್ದು, ಅದಕ್ಕೂ ಮುನ್ನಾ ದಿನ ಧ್ಯಾನ ಕೈಗೊಳ್ಳುವ ಪ್ರಧಾನಿ ಮೋದಿ ಅವರ ಈ ನಡೆಯು ರಾಷ್ಟ್ರೀಯ ಏಕತೆಯ ಸಂದೇಶ ರವಾನಿಸಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. 2019ರ ಮೇನಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಿ, ರುದ್ರ ಗುಹೆಯಲ್ಲಿ ಧ್ಯಾನ ನಡೆಸಿದ್ದರು. 2014ರ ಸಾರ್ವತ್ರಿಕ ಚುನಾವಣೆ ಕೊನೆಗೊಂಡ ನಂತರ ಅವರು ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜ್‌ ಅವರು ಅಫ್ಜಲ್‌ ಖಾನ್‌ ವಿರುದ್ಧದ ಕಾಳಗದಲ್ಲಿ ಜಯಶಾಲಿಯಾಗಿದ್ದ ಸ್ಥಳ ಇದು. ಅವರ ಚುನಾವಣಾ ಪ್ರಚಾರದ ಅಂತಿಮ ಹಂತದ ನಂತರ, ಕನ್ಯಾಕುಮಾರಿಗೆ ಈ ಭೇಟಿ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಮತ್ತು ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ಹೊಂದಿರುವುದಿಲ್ಲ. ಇದನ್ನು ಓದಿ : ಮುಂದಿನ ಮತ್ತು ಕೊನೆಯ ಹಂತದ ಮತದಾನವು ಜೂನ್ 1 ರಂದು 8 ರಾಜ್ಯಗಳು/UTಗಳಲ್ಲಿ 57 ಸಂಸದೀಯ ಕ್ಷೇತ್ರಗಳಲ್ಲಿ ನಿಗದಿಯಾಗಿದೆ. ವಾರಣಾಸಿಯಲ್ಲಿ ಕಾಂಗ್ರೆಸ್‌ನ ಅಜಯ್‌ ರೈ ವಿರುದ್ಧ ಪ್ರಧಾನಿ ಮೋದಿ ಕೂಡ ಸ್ಪರ್ಧಿಸಿದ್ದಾರೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1440.txt b/zeenewskannada/data1_url7_500_to_1680_1440.txt new file mode 100644 index 0000000000000000000000000000000000000000..07f63cb16d0e94e5fb8609afcd714960dc54e44b --- /dev/null +++ b/zeenewskannada/data1_url7_500_to_1680_1440.txt @@ -0,0 +1 @@ +ಎಂಎಸ್ ಧೋನಿಯ ನಿಜವಾದ ಸಹೋದರ ಯಾರು ಗೊತ್ತಾ? ಮಹಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ?!! : ಇತ್ತೀಚಿಗಷ್ಟೇ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ದಂಪತಿ ಫೋಟೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರೋಚಕ ಮಾಹಿತಿ ಒಂದು ಹೊರ ಬಿದ್ದಿದೆ. ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಎಂಎಸ್ ಧೋನಿ, ಎಂ ಎಸ್ ಡಿ, ಮಾಜಿ ಎಂದೇ ಪ್ರಸಿದ್ಧರಾಗಿದ್ದಾರೆ. ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಇವರು ಒಬ್ಬರು. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 28 ವರ್ಷಗಳ ಬಳಿಕ 2011ರಲ್ಲಿ ಏಕದಿನ ವಿಶ್ವ ಕಪ್ ಗೆದ್ದುಕೊಂಡಿತ್ತು. ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿಜವಾದ ಒಬ್ಬ ಅಣ್ಣನಿದ್ದಾನೆ ಹಾಗೂ ಈ ಕುರಿತಂತೆ ಯಾರಿಗೂ ತಿಳಿದಿಲ್ಲ, ಹಾರ್ಡ್ ಕೋರ್ ಎಂಎಸ್ ಧೋನಿ ಅಭಿಮಾನಿಗಳಿಗೂ ಈ ಮಾಹಿತಿ ತಿಳಿದಿಲ್ಲ. ಅವರು ಯಾರು ಗೊತ್ತಾ? ಹಾಗೂ ಎಂಎಸ್ ಧೋನಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಇದನ್ನು ಓದಿ : ಮಹೇಂದ್ರ ಸಿಂಗ್ ಧೋನಿ ಅವರಿಗೆ ಒಬ್ಬ ಅಣ್ಣನಿದ್ದಾನೆ ಎಂದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ರೋಚಕ ಮಾಹಿತಿ ಎಂದು ವೈರಲಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅವರ ನಿಜವಾದ ಅಣ್ಣನ ಹೆಸರು ನರೇಂದ್ರ ಸಸಿಂಗ್ ಧೋನಿ. ಈ ಕುರಿತಂತೆ ಯಾರಿಗೂ ತಿಳಿದಿಲ್ಲ ಮತ್ತು ಎಂ ಎಸ್ ಧೋನಿ ಅವರ ಬಯೋಪಿಕ್ ಎಂಎಸ್ ಧೋನಿ ದಿ ಅಂಡ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿಯೂ ಅವರ ಸಹೋದರನ ಕುರಿತು ಉಲ್ಲೇಖಿಸಿಲ್ಲ. ಎಂಎಸ್ ಧೋನಿ ಅವರ ತಂದೆ ತಾಯಿಗೆ ಜನಿಸಿದ ಮೊದಲ ಮಗ ನರೇಂದ್ರ ಸಿಂಗ್ ಧೋನಿ. ಧೋನಿ ಅವರಿಗಿಂತ 10 ವರ್ಷ ದೊಡ್ಡವರು. ಸಾಮಾನ್ಯ ಜೀವನ ನಡೆಸುತ್ತಿರುವ ಇವರು ರಾಜಕಾರಣಿಯಾಗಿದ್ದು 2013ರಲ್ಲಿ ಭಾರತೀಯ ಜನತಾ ಪಕ್ಷದಿಂದ ಬದಲಾದ ನಂತರ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಈಗ ರಾಜಕೀಯದಲ್ಲಿ ಸಕ್ರಿಯ ರಾಗಿದ್ದಾರೆ ಎನ್ನುವ ಮಾಹಿತಿ ಖಚಿತವಾಗಿಲ್ಲ. ಇವರು ರಾಂಚಿಯಲ್ಲಿ ವಾಸವಾಗಿದ್ದು, ಕೆಲವೊಮ್ಮೆ ಉತ್ತರಖಂಡದಲ್ಲಿ ಇರುತ್ತಾರೆ. ಇದನ್ನು ಓದಿ : ಇವರು 2007ರಲ್ಲಿ ವಿವಾಹವಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಧೋನಿ ಮತ್ತು ನರೇಂದ್ರ ಸಿಂಗ್ ಧೋನಿ, ಕೆಲವು ಭಿನ್ನಾಭಿಪ್ರಾಯಗಳಿಂದ ಇಬ್ಬರು ಮಾತನಾಡುತ್ತಿಲ್ಲ ಆ ಕಾರಣದಿಂದ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1441.txt b/zeenewskannada/data1_url7_500_to_1680_1441.txt new file mode 100644 index 0000000000000000000000000000000000000000..db420a7f95bd4c3a2203d35f7cd99fadf3a8ce7c --- /dev/null +++ b/zeenewskannada/data1_url7_500_to_1680_1441.txt @@ -0,0 +1 @@ +ವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾ : ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳ ಬಗ್ಗೆ ಡೇಟಿಂಗ್ ವಿಷಯಗಳು ಹಾಗೂ ಗಾಸಿಪ್ಗಳು ಕೇಳಿ ಬರುವುದು ಸಾಮಾನ್ಯ ವಿಷಯವಾಗಿದೆ ಅದರಲ್ಲೂ ಕ್ರೀಡಾಪಟುಗಳು ಹಾಗೂ ನಟ ನಟಿಯರ ನಡುವಿನ ಡೇಟಿಂಗ್ ವಿಷಯದ ವದಂತಿಗಳು ಕೇಳಿ ಬರುತ್ತದೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು ಈ ಕುರಿತಂತೆ ತಮನ್ನಾ ಮಾತನಾಡಿದ್ದಾರೆ ಇದನ್ನು ಓದಿ : ಈ ಹಿಂದೆ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು ಮತ್ತು ಡೇಟಿಂಗ್ ನಂತರ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಬೇರ್ಪಟ್ಟಿದ್ದಾರೆ ಎನ್ನುವ ಕುರಿತು ಹಲವು ವದಂತಿಗಳು ಕೇಳಿ ಬರುತ್ತಲೇ ಇದ್ದವು ಈ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಅನುಷ್ಕಾ ಮದುವೆಗೂ ಮುನ್ನ ವಿರಾಟ್ ಕೆಲವು ನಟಿಯರೊಂದಿಗೆ ಡೇಟಿಂಗ್ ಮಾಡಿದ್ದರೂ ಎಂದು ವದಂತಿ ಹಬ್ಬಿತ್ತು. ಆದರೆ ಇದೀಗ ವಿರಾಟ್ ತಮನ್ನಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಾಪೋಹಗಳು ಕೇಳಿ ಬಂದಿವೆ. ಈ ಕುರಿತಂತೆ ಇಬ್ಬರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಇದೀಗ ನಟಿ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು ಒಂದು ಜಾಹೀರಾತಿನಲ್ಲಿ ಒಟ್ಟಿಗೆ ನಾವಿಬ್ಬರು ಕೆಲಸ ಮಾಡಿದ್ದು ಕೇವಲ ನಾಲ್ಕು ಮಾತುಗಳನ್ನು ಆಡಿದ್ದೇನೆ ಅದಾದ ಬಳಿಕ ನಾನು ಮತ್ತು ವಿರಾಟ್ ಭೇಟಿಯಾಗಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ : ಅನುಷ್ಕಾ ಮತ್ತು ವಿರಾಟ್ ಅವರನ್ನು ನಾನು ಅವರ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಹಾರೈಸುತ್ತೇನೆ ಆ ಜೋಡಿ ಒಟ್ಟಿಗೆ ಮುದ್ದಾಗಿ ಕಾಣುತ್ತಾರೆ ಎಂದು ನಟಿ ತಮನ್ನಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1442.txt b/zeenewskannada/data1_url7_500_to_1680_1442.txt new file mode 100644 index 0000000000000000000000000000000000000000..472e0c82ee19b47f43dc13576643040239fc5794 --- /dev/null +++ b/zeenewskannada/data1_url7_500_to_1680_1442.txt @@ -0,0 +1 @@ +ಶ್ರೀಲಂಕಾ ಪ್ರವಾಸಕ್ಕೂ ಮುನ್ನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ! : ಟೀಮ್ ಇಂಡಿಯಾ ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ಪ್ರವಾಸವನ್ನು ನಿಗದಿಪಡಿಸಿದೆ, ಆದರೆ ಚೇತನ್ ಅದಕ್ಕೂ ಮುನ್ನವೇ ವೇಗಿ ಚೇತನ್ ಸಾಕಾರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. : ಟೀಂ ಇಂಡಿಯಾ ವೇಗದ ಬೌಲರ್‌ ಚೇತನ್ ಸಾಕಾರಿಯಾ ಮೇಘನಾ ಜಂಬುಚಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಕರಿಯಾ ಅವರ ವಿವಾಹದಲ್ಲಿ ಅವರ ಸಹ ವೇಗದ ಬೌಲರ್ ಜಯದೇವ್ ಉನದ್ಕತ್ ಕೂಡ ಭಾಗವಹಿಸಿದ್ದರು.ಚೇತನ್ ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಭಾಗವಾಗಿದ್ದರು. ಆದರೆ ಈ ಋತುವಿನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಇದಕ್ಕೂ ಮೊದಲು, ಚೇತನ್ ಐಪಿಎಲ್ 2023 ರಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದರು, ಅದರಲ್ಲಿ ಅವರು 3 ವಿಕೆಟ್ಗಳನ್ನು ಪಡೆದರು. ಅಲ್ಲದೇ ಚೇತನ್ 2023 ರಲ್ಲಿ ದೆಹಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದರು. ಇದನ್ನೂ ಓದಿ- ಚೇತನ್ ಅವರು ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಸಹ ಆಡಿದ್ದಾರೆ. ಅವರು ಇಲ್ಲಿಯವರೆಗೆ 1 ಮತ್ತು 2 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಚೇತನ್ ಏಕದಿನ ಪಂದ್ಯದಲ್ಲಿ 2 ವಿಕೆಟ್ ಪಡೆದರೆ, ಟಿ20 ಅಂತಾರಾಷ್ಟ್ರೀಯ ಪಂದ್ಯದ 1 ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದಿದ್ದಾರೆ. ಅವರು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 9.27 ರ ರನ್‌ರೇಟ್ ಗಳಿಸಿದರು. ಜುಲೈ 2021 ರಲ್ಲಿ ಚೇತನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆದರೆ, ಕೇವಲ 1 ಮತ್ತು 2 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಂತರ, ಚೇತನ್ ಟೀಮ್ ಇಂಡಿಯಾಕ್ಕೆ ಮರಳಲು ಸಾಧ್ಯವಾಗಲಿಲ್ಲ. ಚೇತನ್ ಶ್ರೀಲಂಕಾ ವಿರುದ್ಧ ಎರಡೂ ಮಾದರಿಗಳಲ್ಲಿ ಆಡಿದ್ದರು. ಈಗ ಐಪಿಎಲ್ ನಲ್ಲೂ ಚೇತನ್ ಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಎಡಗೈ ವೇಗದ ಬೌಲರ್ ಚೇತನ್ ಸಕರಿಯಾ ಸರಳ ಕುಟುಂಬದ ಹಿನ್ನೆಲೆಯಿಂದ ಬಂದವರು. ಇವರ ತಂದೆ ಟೆಂಪೋ ಚಾಲಕರಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಹತಾಶವಾಗಿದ್ದರಿಂದ ಉತ್ತಮ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಪಡೆಯಬೇಕೆಂದು ಅವರ ಕುಟುಂಬದವರು ಬಯಸಿದ್ದರು. ಆದರೆ ಅವರ ಸೋದರಸಂಬಂಧಿ ಅವರ ಅಂಗಡಿಯಲ್ಲಿ ಕೆಲಸ ಮಾಡಿ.. ತಮ್ಮ ಶಿಕ್ಷಣ ಮತ್ತು ಕ್ರೀಡಾ ವೆಚ್ಚವನ್ನು ಭರಿಸುವಂತೆ ಕೇಳಿಕೊಂಡು.. ಈಗ ಚೇತನ್ ಐಪಿಎಲ್ ಆಡುವ ಮೂಲಕ ಕುಟುಂಬದ ಅದೃಷ್ಟವನ್ನು ಬೆಳಗಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1443.txt b/zeenewskannada/data1_url7_500_to_1680_1443.txt new file mode 100644 index 0000000000000000000000000000000000000000..e8d7bec7f203a542d3057ed7ce9ccd200af68d5b --- /dev/null +++ b/zeenewskannada/data1_url7_500_to_1680_1443.txt @@ -0,0 +1 @@ +ಅಧಿಕಾರ, ಖ್ಯಾತಿಯಿಂದ ವಿರಾಟ್‌ ಬದಲಾದರು.. ರೋಹಿತ್‌ ಅಲ್ಲ.. ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಆಟಗಾರ!! : ಟೀಂ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.. : ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು. ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕೊಹ್ಲಿ ವರ್ತನೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಅಮಿತ್ ಮಿಶ್ರಾ ಆಘಾತಕಾರಿ ಸಂಗತಿಯನ್ನು ಹೇಳಿದ್ದಾರೆ. ಭಾರತ ತಂಡ ಮತ್ತು ದೇಶೀಯ ಕ್ರಿಕೆಟ್ ಎರಡರಲ್ಲೂ ಕೊಹ್ಲಿಯೊಂದಿಗೆ ಆಡಿರುವ ಅಮಿತ್ ಮಿಶ್ರಾ, ಯುವ ವಿರಾಟ್ ಕೊಹ್ಲಿ ಮತ್ತು ಪ್ರಸ್ತುತ ವಿರಾಟ್ ಕೊಹ್ಲಿ ನಡುವೆ ದೊಡ್ಡ ವ್ಯತ್ಯಾಸವನ್ನು ತೋರಿಸಿದ್ದಾರೆ. ಇದನ್ನೂ ಓದಿ- ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ರೋಹಿತ್‌ ಶರ್ಮಾ ಯಶಸ್ಸಿನ ಹೊರತಾಗಿಯೂ ಯಾವಾಗಲೂ ಒಂದೇ ರೀತಿ ಇರುತ್ತಾರೆ.. ಆದರೆ ವಿರಾಟ್ ಕೊಹ್ಲಿ ಖ್ಯಾತಿ, ಅಧಿಕಾರ ಮತ್ತು ನಾಯಕತ್ವದ ನಂತರ ಸಾಕಷ್ಟು ಬದಲಾಗಿದ್ದಾರೆ. ಅಂದಿನ ‘ಚಿಕು’ಗೂ ಇಂದಿನ ಕೊಹ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. 12-13 ವರ್ಷ ವಯಸ್ಸಿನಿಂದಲೂ ಕೊಹ್ಲಿಯನ್ನು ನೋಡಿದ್ದೇನೆ.. ಆ ಸಮಯದಲ್ಲಿ ಅವರು ಸಮೋಸಾ ಮತ್ತು ಪಿಜ್ಜಾ ತಿನ್ನಲು ಇಷ್ಟಪಡುತ್ತಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ, ಖ್ಯಾತಿ ಗಳಿಸಿ ಟೀಂ ಇಂಡಿಯಾ ನಾಯಕನಾದ ಬಳಿಕ ಕೊಹ್ಲಿ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗಿರುವುದನ್ನು ಕಂಡುಕೊಂಡಿದ್ದಾರೆ. ಮಿಶ್ರಾ ಪ್ರಕಾರ, ಈ ಬದಲಾವಣೆಯಿಂದಾಗಿ ಯುವ ಆಟಗಾರರಿಗೆ ಅವರನ್ನು ಸಂಪರ್ಕಿಸುವುದು ಕಷ್ಟಕರವಾಗಿದೆ. ಈಗ ನಾನು ಕೊಹ್ಲಿ ಜತೆ ಮಾತನಾಡುವುದು ತುಂಬಾ ಕಡಿಮೆ ಎಂದಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1444.txt b/zeenewskannada/data1_url7_500_to_1680_1444.txt new file mode 100644 index 0000000000000000000000000000000000000000..79a32fae5381d562df1dbca3fd388dc218be4fec --- /dev/null +++ b/zeenewskannada/data1_url7_500_to_1680_1444.txt @@ -0,0 +1 @@ +ಪ್ಯಾರಿಸ್ ಒಲಿಂಪಿಕ್ಸ್ 2024: ಒಲಂಪಿಕ್ಸ್‌ ಕ್ರೀಡಾಪಟುಗಳಿಗೆ ಕೊಹ್ಲಿ ಖಡಕ್‌ ವಾರ್ನಿಂಗ್‌..! : ಭಾರತ ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತವನ್ನು ಒಂದು ಕಾಲದಲ್ಲಿ ಬೆಳವಣಿಗೆ ಇಲ್ಲದ ದೇಶ ಎಂದು ಭಾವಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಜಾಗತಿಕ ಟೆಕ್ ಹಬ್ ಎಂದು ಕರೆಯಲ್ಪಡುವ ಭಾರತವು ಪ್ರಸ್ತುತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದೆ, ಆದರೆ ಒಲಿಂಪಿಕ್ಸ್‌ನಲ್ಲಿ ಮಾತ್ರ ಹಿಂದುಳಿದಿದೆ ಎಂದು ವಿರಾಟ್ ಕೊಹ್ಲಿ ವಿಡಿಯೋದ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. :ಭಾರತ ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತವನ್ನು ಒಂದು ಕಾಲದಲ್ಲಿ ಬೆಳವಣಿಗೆ ಇಲ್ಲದ ದೇಶ ಎಂದು ಭಾವಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಜಾಗತಿಕ ಟೆಕ್ ಹಬ್ ಎಂದು ಕರೆಯಲ್ಪಡುವ ಭಾರತವು ಪ್ರಸ್ತುತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದೆ, ಆದರೆ ಒಲಿಂಪಿಕ್ಸ್‌ನಲ್ಲಿ ಮಾತ್ರ ಹಿಂದುಳಿದಿದೆ ಎಂದು ವಿರಾಟ್ ಕೊಹ್ಲಿ ವಿಡಿಯೋದ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಹಿನ್ನೆಲೆಯಲ್ಲಿ, ವಿರಾಟ್ ಕೊಹ್ಲಿ ಭಾರತೀಯ ಕ್ರೀಡಾಪಟುಗಳನ್ನು ಉದ್ದೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪದಕಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: 'ಒಂದು ಕಾಲದಲ್ಲಿ ಭಾರತವನ್ನು ಬೆಳವಣಿಗೆ ಇಲ್ಲದ ದೇಶ ಎಂದು ಮಾತ್ರ ಭಾವಿಸಲಾಗಿತ್ತು. ಇದು ಕಾಲಕ್ಕೆ ತಕ್ಕಂತೆ ಬದಲಾಗಿದೆ. ಪ್ರಸ್ತುತ, ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರವಾಗಿದೆ ಮತ್ತು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿದೆ. ಕ್ರಿಕೆಟ್, ಬಾಲಿವುಡ್ ಮತ್ತು ಸ್ಟಾರ್ಟಪ್ ಯುನಿಕಾರ್ನ್‌ಗಳ ಜೊತೆಗೆ ನಾವು ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದ್ದೇವೆ. ನಾವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಎಂದು ಗುರುತಿಸಿಕೊಂಡಿದ್ದೇವೆ. ಭಾರತ ಏನನ್ನಾದರೂ ಸಾಧಿಸಬೇಕೆಂದು ಉಳಿದಿದ್ದರೆ ಅದು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳು ಗಳಿಸುವುದು ಮಾತ್ರ. ಈ ಬಾರಿ ಭಾರತೀಯ ಕ್ರೀಡಾಪಟುಗಳು ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲಬೇಕು. ನನ್ನ ಸಹೋದರರು ಮತ್ತು ಸಹೋದರಿಯರು ಪದಕಗಳ ಮೇಲಿನ ಹಸಿವಿನಿಂದ ಪ್ಯಾರಿಸ್‌ಗೆ ಹೋಗುತ್ತಿದ್ದಾರೆ. ಭಾರತೀಯ ಅಥ್ಲೀಟ್‌ಗಳು ಮೈದಾನಕ್ಕೆ ಕಾಲಿಟ್ಟರೆ ಇಡೀ ರಾಷ್ಟ್ರವೇ ಅವರ ಯಶಸ್ಸಿಗಾಗಿ ಕಾತರದಿಂದ ಕಾಯುತ್ತದೆ. ದೇಶದ ಮೂಲೆ ಮೂಲೆಯಲ್ಲೂ ಭಾರತ, ಭಾರತ ಭಾರತ ಎಂಬ ಘೋಷಣೆಗಳು ಕೇಳಿ ಬರುತ್ತಿವೆ. ದೃಢ ಸಂಕಲ್ಪದಿಂದ ಯಶಸ್ಸಿನಿಂದ ಇಂಚು ದೂರದಲ್ಲಿದ್ದವರ ಮುಖಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಜೈಹಿಂದ್, ಗುಡ್ ಲಕ್ ಇಂಡಿಯಾ' ಎಂದು ವಿರಾಟ್ ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ಗೆ ವೇದಿಕೆ ಸಿದ್ಧವಾಗಿದೆ. ಇನ್ನು 10 ದಿನಗಳಲ್ಲಿ ಅದ್ಧೂರಿ ಉದ್ಘಾಟನೆ ಆರಂಭವಾಗಲಿದೆ. ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಈ ಮೆಗಾ ಈವೆಂಟ್‌ನಲ್ಲಿ ಕ್ರೀಡಾಪಟುಗಳು 32 ಕ್ರೀಡೆಗಳಲ್ಲಿ 329 ಸ್ಪರ್ಧೆಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ. ಭಾರತದಿಂದ ಒಟ್ಟು 111 ಕ್ರೀಡಾಪಟುಗಳು 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 124 ಅಥ್ಲೀಟ್‌ಗಳು ಕಣಕ್ಕೆ ಇಳಿದಿದ್ದರೆ, ಈ ಬಾರಿ ಈ ಸಂಖ್ಯೆ 111ಕ್ಕೆ ಇಳಿದಿದೆ. ಕ್ರೀಡೆಗಳ ಸಂಖ್ಯೆಯನ್ನು 18 ರಿಂದ 16 ಕ್ಕೆ ಇಳಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್ ಮತ್ತು ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದ ಭಾರತದ ಆಟಗಾರರು ಈ ಬಾರಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. .🏅' !✊🏼🇮🇳 — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1445.txt b/zeenewskannada/data1_url7_500_to_1680_1445.txt new file mode 100644 index 0000000000000000000000000000000000000000..7b669a076f60fc857e461cb28a4d069a43d5662c --- /dev/null +++ b/zeenewskannada/data1_url7_500_to_1680_1445.txt @@ -0,0 +1 @@ +ಅಂದು ಅವಮಾನ ಅನುಭವಿಸಿದ ಜಾಗದಲ್ಲೇ ಇಂದು ಸನ್ಮಾನ ಸ್ವೀಕರಿಸಿದ ಹಾರ್ದಿಕ್ ಪಾಂಡ್ಯ! ಸಾಧನೆ ಅಂದ್ರೆ ಇದಲ್ಲವೇ… : ಜುಲೈ 4 ರಂದು ಟೀಂ ಇಂಡಿಯಾ ತವರಿಗೆ ಹಿಂದಿರುಗಿದ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್-ಹಾರ್ದಿಕ್ ಘೋಷಣೆಗಳು ಕೇಳಿಬಂತು. ಇದೀಗ ಹಾರ್ದಿಕ್ ತನ್ನ ತವರು ವಡೋದರಾ ಆಗಮಿಸುತ್ತಿದ್ದಂತೇ ಅಭಿಮಾನಿಗಳ ದಂಡೇ ನೆರೆದಿತ್ತು. :ಕೆಲ ದಿನಗಳ ಹಿಂದೆಯಷ್ಟೇ ಅಭಿಮಾನಿಗಳ ಕಿವಿಯಲ್ಲಿ ಗುನುಗುತ್ತಿದ್ದ ಹೆಸರು ಹಾರ್ದಿಕ್ ಪಾಂಡ್ಯ. ಟ್ರೋಲರ್ಸ್’ಗಳಿಗೆ ಆಹಾರವಾಗಿದ್ದ ಪಾಂಡ್ಯ, ಒಂದೇ ಒಂದು ಗೆಲುವಿನ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಜುಲೈ 4 ರಂದು ಟೀಂ ಇಂಡಿಯಾ ತವರಿಗೆ ಹಿಂದಿರುಗಿದ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್-ಹಾರ್ದಿಕ್ ಘೋಷಣೆಗಳು ಕೇಳಿಬಂತು. ಇದೀಗ ಹಾರ್ದಿಕ್ ತನ್ನ ತವರು ವಡೋದರಾ ಆಗಮಿಸುತ್ತಿದ್ದಂತೇ ಅಭಿಮಾನಿಗಳ ದಂಡೇ ನೆರೆದಿತ್ತು. ಹಾರ್ದಿಕ್ ಓಪನ್ ಬಸ್ ರೋಡ್ ಶೋ ನಡೆಸಿ ವಿಜಯೋತ್ಸವ ಆಚರಿಸಿದರು. ಇದನ್ನೂ ಓದಿ: ಜೂನ್ 29 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ 2024ರ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿತ್ತು. ಇದರೊಂದಿಗೆ ರೋಹಿತ್ ಪಡೆ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು. ಅಂತಿಮ ಪಂದ್ಯದಲ್ಲಿ ಪಂದ್ಯ ಭಾರತದ ಕೈಯಿಂದ ಬಹುತೇಕ ಕೈ ತಪ್ಪಿತು. ಕೊನೆಯ ಓವರ್‌’ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ಕೇವಲ 16 ರನ್‌’ಗಳ ಅಗತ್ಯವಿದ್ದು, ಚೆಂಡು ಹಾರ್ದಿಕ್ ಕೈಯಲ್ಲಿತ್ತು. ಮುಂದೆ ಡೇವಿಡ್ ಮಿಲ್ಲರ್… ಈತ ಯಾವುದೇ ಸಮಯದಲ್ಲಿ ಪಂದ್ಯವನ್ನು ತಿರುಗಿಸನಲ್ಲ ಸಾಮರ್ಥ್ಯ ಹೊಂದಿದ್ದಾತ. ಆದರೆ ಹಾರ್ದಿಕ್ ಎಸೆತ ಮತ್ತು ಸೂರ್ಯ ಅವರ ಅದ್ಭುತ ಕ್ಯಾಚ್‌’ನಿಂದ ಮಿಲ್ಲರ್ ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಮರಳಿದರು. ಹಾರ್ದಿಕ್ ಕೊನೆಯ ಓವರ್‌’ನ ಹೀರೋ ಎಂದು ಸಾಬೀತುಪಡಿಸಿದರು ಮತ್ತು ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಅಮೂಲ್ಯ ಕೊಡುಗೆ ನೀಡಿದರು. ಇದನ್ನೂ ಓದಿ: ಆದರೆ ಕಳೆದ 6 ತಿಂಗಳು ಹಾರ್ದಿಕ್ ಪಾಂಡ್ಯ ಅವರಿಗೆ ನೋವಿನಿಂದ ಕೂಡಿತ್ತು. ಐಪಿಎಲ್‌’ನಲ್ಲಿ ಮುಂಬೈ ತಂಡದ ನಾಯಕನಾದ ನಂತರ ಹಾರ್ದಿಕ್‌ ಅವರನ್ನು ತೀವ್ರವಾಗಿ ನಿಂದಿಸಲಾಗಿತ್ತು. ಆದರೆ ಇದೀಗ ಹಾರ್ದಿಕ್ ಅವರ ಆಟ ನೋಡಿ ಅಭಿಮಾನಿಗಳು ಅವರನ್ನು ಹೀರೋ ಎಂದು ಪರಿಗಣಿಸಿದ್ದಾರೆ. ವಿಶ್ವ ಚಾಂಪಿಯನ್ ಹಾರ್ದಿಕ್ ಹುಟ್ಟೂರಿಗೆ ಆಗಮಿಸಿದಾಗ ಅವರಿಗೆ ಭವ್ಯ ಸ್ವಾಗತ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1446.txt b/zeenewskannada/data1_url7_500_to_1680_1446.txt new file mode 100644 index 0000000000000000000000000000000000000000..c0057fe6b388511cc1d6bd0f60a69b7fe6e24e3e --- /dev/null +++ b/zeenewskannada/data1_url7_500_to_1680_1446.txt @@ -0,0 +1 @@ +ಭಾರತದ ಖಾಯಂ T20 ನಾಯಕ ಯಾರು? ಹಾರ್ದಿಕ್ ಪಾಂಡ್ಯ ಟೆನ್ಷನ್ ಹೆಚ್ಚಿಸಿದ ಈ ಸ್ಟಾರ್ ಬ್ಯಾಟ್ಸ್’ಮನ್ : ಈಗ ಪ್ರಶ್ನೆಯೆಂದರೆ, ನಾಯಕನಾಗಿ ಶುಭಮನ್ ಗಿಲ್ ಹಿರಿಯ ಆಟಗಾರರಿಗೆ ಕೇವಲ ಆಯ್ಕೆಯಾಗಿದ್ದಾರೋ ಅಥವಾ ಬಿಸಿಸಿಐ ಅವರ ಬಗ್ಗೆ ಬೇರೆ ಏನನ್ನಾದರೂ ಮನಸ್ಸಿನಲ್ಲಿಟ್ಟುಕೊಂಡಿದೆಯೇ? ಎಂಬುದು. :ಟಿ20 ವಿಶ್ವ ಚಾಂಪಿಯನ್ ಟೀಂ ಇಂಡಿಯಾ ಸದ್ಯ ಟಿ20 ಮಾದರಿಗೆ ಹೊಸ ನಾಯಕನ ಹುಡುಕಾಟದಲ್ಲಿದೆ. ಸದ್ಯ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಜಿಂಬಾಬ್ವೆ ಪ್ರವಾಸದ ಸಂದರ್ಭದಲ್ಲಿ ನಾಯಕತ್ವವನ್ನು ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್‌’ಗೆ ವಹಿಸಲಾಯಿತು. ಇದನ್ನೂ ಓದಿ: ಈಗ ಪ್ರಶ್ನೆಯೆಂದರೆ, ನಾಯಕನಾಗಿಹಿರಿಯ ಆಟಗಾರರಿಗೆ ಕೇವಲ ಆಯ್ಕೆಯಾಗಿದ್ದಾರೋ ಅಥವಾ ಬಿಸಿಸಿಐ ಅವರ ಬಗ್ಗೆ ಬೇರೆ ಏನನ್ನಾದರೂ ಮನಸ್ಸಿನಲ್ಲಿಟ್ಟುಕೊಂಡಿದೆಯೇ? ಎಂಬುದು. ಮತ್ತೊಂದೆಡೆ ಟೀಂ ಇಂಡಿಯಾದ ಈ ಪ್ರಯೋಗ ಯಶಸ್ವಿಯಾಗಿದ್ದು, ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ನಾಯಕತ್ವ ವಹಿಸಿದ್ದ ಶುಭಮನ್ ಗಿಲ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಭಾರತದ ಖಾಯಂ T20 ನಾಯಕ ಯಾರು? ಜಿಂಬಾಬ್ವೆ ಪ್ರವಾಸದಲ್ಲಿ 5 ಪಂದ್ಯಗಳ T20 ಸರಣಿಗೆ ಸ್ಟಾರ್ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ದೀರ್ಘಕಾಲದವರೆಗೆ ಬ್ಯಾಟಿಂಗ್ ಫಾರ್ಮಾಟ್’ನಲ್ಲಿ ಹೋರಾಡುತ್ತಿದ್ದ ಶುಭಮನ್ ಗಿಲ್‌ಗೆ, ತನ್ನನ್ನು ತಾನು ಸಾಬೀತುಪಡಿಸಲು ಇದು ಒಂದು ದೊಡ್ಡ ಅವಕಾಶವಾಗಿತ್ತು. ಅದರಲ್ಲಿ ಉತ್ತಮವಾಗಿ ಪ್ರದರ್ಶನ ತೋರಿದ್ದರು. ಹೀಗಿರುವಾಗ ಟೀಂ ಇಂಡಿಯಾದ ಟಿ20ಗೆ ಶುಭ್ಮನ್ ಗಿಲ್ ಖಾಯಂ ನಾಯಕರಾಗುವರೇ ಎಂಬ ಅನುಮಾನ ಸದ್ಯ ಮೂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1447.txt b/zeenewskannada/data1_url7_500_to_1680_1447.txt new file mode 100644 index 0000000000000000000000000000000000000000..7f8643e80a13c71da7e958a67512b53121b881d5 --- /dev/null +++ b/zeenewskannada/data1_url7_500_to_1680_1447.txt @@ -0,0 +1 @@ +ಟಿ20 ಬೆನ್ನಲ್ಲೇ ಎಲ್ಲಾ ಫಾರ್ಮಾಟ್’ನಿಂದ ನಿವೃತ್ತಿ ಘೋಷಿಸುತ್ತಾರೆಯೇ ರೋಹಿತ್ ಶರ್ಮಾ? ಫ್ಯಾನ್ಸ್ ಮುಂದೆಯೇ ಸ್ಪಷ್ಟನೆ ನೀಡಿದ ಕ್ಯಾಪ್ಟನ್ : ವೆಸ್ಟ್ ಇಂಡೀಸ್‌’ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲೂ ರೋಹಿತ್ ಶರ್ಮಾ ಆಡುತ್ತಿಲ್ಲ. : ಕಳೆದ ತಿಂಗಳು ವಿಶ್ವಕಪ್ ಗೆದ್ದ ನಂತರ ಟಿ20 ಕ್ರಿಕೆಟ್‌’ಗೆ ವಿದಾಯ ಹೇಳಿದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಕನಿಷ್ಠ ಸ್ವಲ್ಪ ಸಮಯದವರೆಗೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ’ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲೂ ರೋಹಿತ್ ಶರ್ಮಾ ಆಡುತ್ತಿಲ್ಲ. ಇನ್ನೊಂದೆಡೆ ರೋಹಿತ್ ಶರ್ಮಾ ವಯಸ್ಸು ಹೆಚ್ಚುತ್ತಿರುವುದನ್ನು ಗಮನಿಸಿದರೆ, ಅವರು 2027 ರ ವಿಶ್ವಕಪ್ ವೇಳೆಗೆ ಏಕದಿನ ಮತ್ತು ಟೆಸ್ಟ್ ಮಾದರಿಗಳಿಂದ ನಿವೃತ್ತರಾಗುತ್ತಾರೆ ಎಂದು ಊಹಿಸಲಾಗಿದೆ. ಆದರೆ ಮತ್ತು ಟೆಸ್ಟ್ ಮಾದರಿಗಳಿಂದ ನಿವೃತ್ತಿಯ ಬಗ್ಗೆ ಕೇಳಿದಾಗ, ನಾನು ಹೆಚ್ಚು ದೂರ ಯೋಚಿಸುವುದಿಲ್ಲ ಎಂದು ಹೇಳಿದರು. ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌’ನಲ್ಲಿ ನಡೆಯಲಿರುವ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಹಿಂದೆಯೇ ಹೇಳಿದ್ದರು. ಇದನ್ನೂ ಓದಿ: 2022 ರ T20 ವಿಶ್ವಕಪ್‌’ನಲ್ಲಿ ರೋಹಿತ್ ಶರ್ಮಾ ಭಾರತದ ನಾಯಕರಾಗಿದ್ದರು. ಇದರಲ್ಲಿ ಇಂಗ್ಲೆಂಡ್ ಸೆಮಿಫೈನಲ್‌’ನಲ್ಲಿ ಭಾರತವನ್ನು ಸೋಲಿಸಿತ್ತು. ಒಂದು ವರ್ಷದ ನಂತರ, ಭಾರತದಲ್ಲಿ ನಡೆದ 50 ಓವರ್‌’ಗಳ ವಿಶ್ವಕಪ್ ಫೈನಲ್‌ನಲ್ಲಿ ಭಾರತವೂ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತವು ಅಂತಿಮವಾಗಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆದ T20 ವಿಶ್ವಕಪ್ 2024 ರಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1448.txt b/zeenewskannada/data1_url7_500_to_1680_1448.txt new file mode 100644 index 0000000000000000000000000000000000000000..f1c0ed256cb8a0e2c267e3688defd3f7c090f0dc --- /dev/null +++ b/zeenewskannada/data1_url7_500_to_1680_1448.txt @@ -0,0 +1 @@ +ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುತ್ತಾರಾ ರೋಹಿತ್‌ ಶರ್ಮಾ!? : ಭಾರತ 2024 ರ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ, ರೋಹಿತ್ ಶರ್ಮಾ ಟಿ 20ಗೆ ವಿದಾಯ ಹೇಳಿದ್ದರು. ಇದೀಗ ಹಿಟ್‌ಮ್ಯಾನ್ ಏಕದಿನ ಮತ್ತು ಟೆಸ್ಟ್‌ನಿಂದ ನಿವೃತ್ತಿಯ ಬಗ್ಗೆ ಹೊಸ ಅಪ್‌ಡೇಟ್ ನೀಡಿದ್ದಾರೆ. :ಭಾರತ 2024 ರ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ, ರೋಹಿತ್ ಶರ್ಮಾ ಈ ಅಂತರರಾಷ್ಟ್ರೀಯ ಕ್ರಿಕೆಟ್‌ನ ಈ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದರು. ಅವರ ವಯಸ್ಸನ್ನು ಪರಿಗಣಿಸಿ, 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ನಂತರ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ವಿದಾಯ ಹೇಳಲಿದ್ದಾರೆ ಎಂಬ ಊಹಾಪೋಹಗಳಿವೆ. ಇದೆಲ್ಲದರ ಮಧ್ಯೆ ಹಿಟ್‌ಮ್ಯಾನ್ ಸ್ವತಃ ತನ್ನ ನಿವೃತ್ತಿ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಐಸಿಸಿ 2025 ಚಾಂಪಿಯನ್ಸ್ ಟ್ರೋಫಿಯ ಫೈನಲ್ ಅನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಮಾತ್ರ ಟೀಂ ಇಂಡಿಯಾ ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೆಲವು ದಿನಗಳ ಹಿಂದೆ ಸ್ಪಷ್ಟಪಡಿಸಿದ್ದರು ಎಂಬುದು ಗಮನಾರ್ಹ. ಆದರೆ ಆ ವೇಳೆ 2027ರ ಏಕದಿನ ವಿಶ್ವಕಪ್ ಬಗ್ಗೆ ಜಯ್ ಶಾ ಮಾತನಾಡಲಿಲ್ಲ. ಹೀಗಿದ್ದಾಗ ಹಿಟ್‌ಮ್ಯಾನ್ 2025 ರ ಚಾಂಪಿಯನ್ಸ್ ಟ್ರೋಫಿಯವರೆಗೆ ಮಾತ್ರ ಸ್ವರೂಪದಲ್ಲಿ ಆಡುತ್ತಾರೆ ಎಂಬ ಊಹಾಪೋಹಗಳು ಪ್ರಾರಂಭವಾದವು. ಆದರೆ, ಇದೀಗ ರೋಹಿತ್ ಅವರೇ ಎಲ್ಲ ಗೊಂದಲಗಳನ್ನು ನಿವಾರಿಸಿದ್ದಾರೆ. ಜುಲೈ 14 ರಂದು ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರೋಹಿತ್ ಶರ್ಮಾ ಅವರು ಏಕದಿನ ಮತ್ತು ಟೆಸ್ಟ್‌ನಿಂದ ನಿವೃತ್ತಿಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಹಿಟ್‌ಮ್ಯಾನ್.. ನಾನು ಹೆಚ್ಚು ಮುಂದೆ ಯೋಚಿಸುವುದಿಲ್ಲ, ಆದರೆ ಸದ್ಯಕ್ಕೆ ಅಭಿಮಾನಿಗಳು ನನ್ನನ್ನು ಮೈದಾನದಲ್ಲಿ ನೋಡುತ್ತಾರೆ. ತಮ್ಮಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಕ್ರೇಜ್‌ ಇದೆ ಎಂದು ರೋಹಿತ್ ಹೇಳಿದ್ದಾರೆ. ಅವರ ಉತ್ತರಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟಿದ್ದಾರೆ.. ಈ ಸಮಾರಂಭದಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು ಇಲ್ಲಿದೆ ನೋಡಿ: ! . — कुमार (@) 2021 ರ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ನಂತರ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿದೆ.. ಹಿಟ್‌ಮ್ಯಾನ್ 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್‌ನನ್ನಾಗಿ ಮಾಡಿದರು. ಭಾರತ 13 ವರ್ಷಗಳ ನಂತರ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1449.txt b/zeenewskannada/data1_url7_500_to_1680_1449.txt new file mode 100644 index 0000000000000000000000000000000000000000..5ebbf605c01c636448a8a2cedf86313327969be9 --- /dev/null +++ b/zeenewskannada/data1_url7_500_to_1680_1449.txt @@ -0,0 +1 @@ +ಸತತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಜ್: ಟೆನಿಸ್ ಇತಿಹಾಸದಲ್ಲಿ ಅಪರೂಪದ ಸಾಧನೆ : ವಿಂಬಲ್ಡನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ 2024ರ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಇತಿಹಾಸದ ಪುಟಗಳಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದು ಅಲ್ಕರಾಜ್ ಅವರ ಸತತ ಎರಡನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. :ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ (ಜುಲೈ 14) ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ( ' ) ಪಂದ್ಯದಲ್ಲಿ ಏಳು ಬಾರಿ ಚಾಂಪಿಯನ್ ನೋವಾಕ್ ಜೊಕೊವಿಕ್ ವಿರುದ್ಧ ನೇರ ಸೆಣಸಾಟ ನಡೆಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ( ), ನೊವಾಕ್‌ ಜೊಕೊವಿಕ್‌ ಅವರನ್ನು 6-2, 6-2, 7-6 ಸೆಟ್‌ಗಳಿಂದ ಸೋಲಿಸುವ ಮೂಲಕ ಸತತ ಎರಡನೇ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ( ) ಗೆದ್ದುಕೊಂಡರು. ಗಮನಾರ್ಹವಾಗಿ ಇದು ಕಾರ್ಲೋಸ್ ಅಲ್ಕರಾಜ್ ಅವರ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ. 2023 ರಲ್ಲಿ ಮೊದಲ ಬಾರಿಗೆ, ಕಾರ್ಲೋಸ್ ಅಲ್ಕರಾಜ್ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. . . 2024 ’ 🏆 — (@) ಅದ್ಭುತ ವಿಶ್ವದಾಖಲೆ ನಿರ್ಮಿಸಿದ ಕಾರ್ಲೋಸ್ ಅಲ್ಕರಾಜ್:ವಿಂಬಲ್ಡನ್ ಫೈನಲ್‌ನಲ್ಲಿ( ) ಅವರನ್ನು ಸೋಲಿಸುವ ಮೂಲಕ 2024ರ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಈ ಗೆಲುವಿನೊಂದಿಗೆ ಕಾರ್ಲೋಸ್ ಅಲ್ಕರಾಜ್ ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಂಡಿದ್ದಾರೆ. ಈ ವರ್ಷವೇ, ಅಲ್ಕಾರಾಜ್ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸುವ ಮೂಲಕ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದರು. ಇದನ್ನೂ ಓದಿ- ಓಪನ್ ಎರಾ ದಾಖಲೆ:ಟೆನಿಸ್ ಇತಿಹಾಸದಲ್ಲಿ ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆಪಾತ್ರರಾಗಿದ್ದಾರೆ. ಈ ಮೂಲಕ 21 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲೇ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ ಓಪನ್ ಎರಾ ದಾಖಲೆಯನ್ನು ಸರಿಗಟ್ಟಿದರು. 6pm ! 🎬 , & - - 😬 & ! — (@) ಅಲ್ಕರಾಜ್ ವಿಶ್ವ ನಂ.3 ವೃತ್ತಿಪರ ಯುಗದಲ್ಲಿ ಫೆಡರರ್ ನಂತರ ತನ್ನ ಮೊದಲ ನಾಲ್ಕು ಪ್ರಮುಖ ಫೈನಲ್‌ಗಳಲ್ಲಿ ಗೆಲುವು ದಾಖಲಿಸಿದ ಎರಡನೇ ಆಟಗಾರನಾಗಿದ್ದಾನೆ. ಇದನ್ನೂ ಓದಿ- ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಂಡ ಕಾರ್ಲೋಸ್ ಅಲ್ಕರಾಜ್:2023 ರಲ್ಲಿ ಮೊದಲ ಬಾರಿಗೆ, ಕಾರ್ಲೋಸ್ ಅಲ್ಕರಾಜ್ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದ ಕಾರ್ಲೋಸ್ ಅಲ್ಕರಾಜ್, ಈ ಗೆಲುವಿನೊಂದಿಗೆ ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಸ್ಪೇನ್‌ನ ಎರಡನೇ ಆಟಗಾರ:ರಾಫೆಲ್ ನಡಾಲ್ ನಂತರ, ಕಾರ್ಲೋಸ್ ಅಲ್ಕರಾಜ್ ಒಂದಕ್ಕಿಂತ ಹೆಚ್ಚು ಬಾರಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಸ್ಪೇನ್‌ನ ಎರಡನೇ ಆಟಗಾರರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_145.txt b/zeenewskannada/data1_url7_500_to_1680_145.txt new file mode 100644 index 0000000000000000000000000000000000000000..3f124c4d8596e084eea2c65215c3a46cac9cba3f --- /dev/null +++ b/zeenewskannada/data1_url7_500_to_1680_145.txt @@ -0,0 +1 @@ +ಹರಿಯಾಣ: 75.44 ಕೋಟಿ ಮೌಲ್ಯದ ಅಕ್ರಮ ಮದ್ಯ, ನಗದು ಮತ್ತು ಮಾದಕವಸ್ತು ವಶ : 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಉದ್ದಕ್ಕೂ, ಕಾನೂನು ಜಾರಿ ಸಂಸ್ಥೆಗಳು ಸ್ಥಿರವಾದ ಕ್ರಮವನ್ನು ಕೈಗೊಂಡಿವೆ, ಇದರ ಪರಿಣಾಮವಾಗಿ ಅಕ್ರಮ ಮದ್ಯ, ಮಾದಕ ದ್ರವ್ಯ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. , :2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಉದ್ದಕ್ಕೂ, ಕಾನೂನು ಜಾರಿ ಸಂಸ್ಥೆಗಳು ಸ್ಥಿರವಾದ ಕ್ರಮವನ್ನು ಕೈಗೊಂಡಿವೆ, ಇದರ ಪರಿಣಾಮವಾಗಿ ಅಕ್ರಮ ಮದ್ಯ, ಮಾದಕ ದ್ರವ್ಯ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹರಿಯಾಣದಲ್ಲಿ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಉದ್ದಕ್ಕೂ, ಕಾನೂನು ಜಾರಿ ಸಂಸ್ಥೆಗಳು ಸ್ಥಿರವಾದ ಕ್ರಮವನ್ನು ಕೈಗೊಂಡಿವೆ, ಇದರ ಪರಿಣಾಮವಾಗಿ ಅಕ್ರಮ ಮದ್ಯ, ಮಾದಕ ದ್ರವ್ಯ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೇ 28ರವರೆಗೆ ರಾಜ್ಯದಲ್ಲಿ ಒಟ್ಟು 76.74 ಕೋಟಿ ನಗದು, ಅಕ್ರಮ ಮದ್ಯ, ಮಾದಕ ದ್ರವ್ಯ ಹಾಗೂ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಹಿಂದಿನ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಇದನ್ನು ಓದಿ : ಲೋಕಸಭೆ ಸಾರ್ವತ್ರಿಕ ಚುನಾವಣೆ 2019 ರ ಸಂದರ್ಭದಲ್ಲಿ, ಚುನಾವಣಾ ಅವಧಿಯಲ್ಲಿ 18.36 ಕೋಟಿ ರೂಪಾಯಿ ಮೌಲ್ಯದ ನಗದು, ಅಕ್ರಮ ಮದ್ಯ, ಡ್ರಗ್ಸ್ ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್, ಆದಾಯ ತೆರಿಗೆ ಇಲಾಖೆ, ಅಬಕಾರಿ ಮತ್ತು ತೆರಿಗೆ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ರಾಜ್ಯದಲ್ಲಿ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನುರಾಗ್ ಅಗರ್ವಾಲ್ ವಿವರಗಳನ್ನು ಒದಗಿಸಿದ್ದಾರೆ. ಇದುವರೆಗೆ ಪೊಲೀಸರು 7.24 ಕೋಟಿ ರೂ., ಆದಾಯ ತೆರಿಗೆ ಇಲಾಖೆ 9.38 ಕೋಟಿ ರೂ., ಡಿಆರ್‌ಐ 2.78 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಇತರ ಏಜೆನ್ಸಿಗಳಿಂದ ನಗದು ವಶಪಡಿಸಿಕೊಳ್ಳಲಾಗಿದೆ. ಇದನ್ನು ಓದಿ : ಒಟ್ಟು 13.50 ಕೋಟಿ ಮೌಲ್ಯದ 4.10 ಲಕ್ಷ ಲೀಟರ್‌ಗೂ ಹೆಚ್ಚು ಅಕ್ರಮ ಮದ್ಯವನ್ನು ವಿವಿಧ ಏಜೆನ್ಸಿಗಳು ಜಪ್ತಿ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಪೊಲೀಸರು 9.51 ಕೋಟಿ ರೂಪಾಯಿ ಮೌಲ್ಯದ 300,833 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಬಕಾರಿ ಇಲಾಖೆ 4.09 ಕೋಟಿ ಮೌಲ್ಯದ 109,583 ಲೀಟರ್ ವಶಪಡಿಸಿಕೊಂಡಿದ್ದಾರೆ. ಒಟ್ಟು 14.08 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಅನುರಾಗ್ ಅಗರ್ವಾಲ್ ವರದಿ ಮಾಡಿದ್ದಾರೆ, ಪೊಲೀಸರು 13.99 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಎನ್‌ಸಿಬಿ 4 ಲಕ್ಷ ರೂಪಾಯಿ ಮೌಲ್ಯದ 2 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ. ಅಲ್ಲದೆ, 26.12 ಕೋಟಿ ಮೌಲ್ಯದ ವಸ್ತುಗಳು ಮತ್ತು 3.49 ಕೋಟಿ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1450.txt b/zeenewskannada/data1_url7_500_to_1680_1450.txt new file mode 100644 index 0000000000000000000000000000000000000000..e85481ba19e9c520636d8d784f6c30f65343119f --- /dev/null +++ b/zeenewskannada/data1_url7_500_to_1680_1450.txt @@ -0,0 +1 @@ +ಪತಿಯಿಂದ ವಿಚ್ಛೇದನ ಪಡೆದ ರೋಹಿತ್‌ ಶರ್ಮಾ ಮಾಜಿ ಪ್ರೇಯಸಿ..!ಆಧ್ಯಾತ್ಮ ಆಯ್ದುಕೊಂಡಿದ್ದೇಕೆ ಸುಂದರಿ..? : ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್‌ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ. :ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್‌ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ. ಇತ್ತೀಚಿಗೆ ಬಾಲಿವುಡ್ ಬೆಡಗಿ ಸೋಫಿಯಾ ಹಯಾತ್ ವಿಚ್ಛೇದನ ಪಡೆದು ಗಂಡನಿಂದ ದೂರವಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದ ಸೋಫಿಯಾ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಐಟಂ ಸಾಂಗ್‌ಗಳಲ್ಲಿ ಸ್ಟೆಪ್ಸ್‌ ಹಾಕುವ ಮೂಲಕ ಬಾಲಿವುಡ್‌ನಲ್ಲಿ ವಿಶೇಷ ಮನ್ನಣೆ ಪಡೆದಿದ್ದಾರೆ. ಬ್ರಿಟನ್‌ನ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸೋಫಿಯಾ ಹಯಾತ್ ಸಿನಿಮಾಗಳ ಮೇಲಿನ ಉತ್ಸಾಹದಿಂದ ಭಾರತಕ್ಕೆ ಬಂದು ನೆಲೆಸಿದ್ದಾರೆ. 'ಕ್ಯಾಶ್ ಅಂಡ್ ಕರಿ' ಚಿತ್ರದ ಮೂಲಕ ಇವರು ಸಿನಿಮಾಗೆ ಎಂಟ್ರಿ ಕೊಟ್ಟಿದ್ದು. ಅದರ ನಂತರ, ಅವರು ಸಿಕ್ಸ್ ಎಕ್ಸ್ ಮತ್ತು ಅಕ್ಸರ್ 2 ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧರಾದರು. ಈ ಸಮಯದಲ್ಲಿ, ಅವರು ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮಾರೊಂದಿಗೆ ಕೆಲವು ದಿನಗಳ ಕಾಲ ಡೇಟ್ ಮಾಡಿದರು. ಇದನ್ನು ಆಕೆಯೇ ಬಹಿರಂಗ ಕೂಡ ಪಡಿಸಿದ್ದಳು. ಆ ಸಮಯದಲ್ಲಿ ಇಬ್ಬರು ಕ್ಲೋಸ್‌ ಆಗಿರುವ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದನ್ನೂ ಓದಿ: ಸೋಫಿಯಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ರೊಮೇನಿಯನ್ ಉದ್ಯಮಿಯನ್ನು ವಿವಾಹವಾದರು. ಆದರೆ ಇವರಿಬ್ಬರ ದಾಂಪತ್ಯ ಅತೀ ಹೆಚ್ಚು ಕಾಲ ಏನು ಉಳಿಯಲಿಲ್ಲ. ಮದುವೆಯಾದ ಒಂದು ವರ್ಷದಲ್ಲಿ ಸೋಫಿಯಾ ಗಂಡನಿಗೆ ವಿಚ್ಛೇದನ ನೀಡಿದ್ದಳು. ವಿಚ್ಛೇದನದ ನಂತರ ಹಾಟ್ ಗ್ಲಾಮರ್‌ನ ಮೂಲಕ ಯುವಕರನ್ನು ಸೋಫಿಯಾ ಹುಚ್ಚೆಬ್ಬಿಸಿದರು. ನಂತರ ಅದೇನಾಯ್ತೋ ಗೊತ್ತಿಲ್ಲ ಹಠಾತ್‌ ಗ್ಲಾಮರ್ ಜಗತ್ತನ್ನು ತೊರೆದು ನಟಿ ಆಧ್ಯಾತ್ಮಿಕ ಜಗತ್ತಿಗೆ ಕಾಲಿಟ್ಟಳು. ಗ್ಲಾಮರ್ ಜಗತ್ತನ್ನು ತ್ಯಜಿಸಿ ಸನ್ಯಾಸಿಯಾಗಿದ್ದೇನೆ ಎಂದು ಘೋಷಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1451.txt b/zeenewskannada/data1_url7_500_to_1680_1451.txt new file mode 100644 index 0000000000000000000000000000000000000000..c5fecd185d626d400a1874dc0e6cc1124c4f196a --- /dev/null +++ b/zeenewskannada/data1_url7_500_to_1680_1451.txt @@ -0,0 +1 @@ +ಬಿಸಿಸಿಐ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಫುಲ್‌ ಗರಂ..! : ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಪಾಕಿಸ್ತಾನದಲ್ಲಿ ವೇದಿಕೆ ಸಜ್ಜಾಗುದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ರೋಫಿಗಾಗಿ ಸಕಲೆ ಸಿದ್ದತೆಗಳನ್ನು ನಡೆಸುತ್ತಿದೆ. ಆದರೆ, ಭಾರತ ತಂಡದ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಪರೋಕ್ಷವಾಗಿ ಒತ್ತಡ ಹೇರುತ್ತಿದೆ. ಇದೇ ಕಾರಣಕ್ಕೆ ಇದೀಗ, ಬಿಸಿಸಿಐ ನಿರ್ಧಾರದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಿಡಿಕಾರಿದೆ. :ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಪಾಕಿಸ್ತಾನದಲ್ಲಿ ವೇದಿಕೆ ಸಜ್ಜಾಗುದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ರೋಫಿಗಾಗಿ ಸಕಲೆ ಸಿದ್ದತೆಗಳನ್ನು ನಡೆಸುತ್ತಿದೆ. ಆದರೆ, ಭಾರತ ತಂಡದ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಪರೋಕ್ಷವಾಗಿ ಒತ್ತಡ ಹೇರುತ್ತಿದೆ. ಇದೇ ಕಾರಣಕ್ಕೆ ಇದೀಗ, ಬಿಸಿಸಿಐ ನಿರ್ಧಾರದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಿಡಿಕಾರಿದೆ. 2008ರ ನಂತರ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸಿದೆ. ಅಂದಿನಿಂದ ಇಂದಿನವರೆಗೂ ಭಾರತ ಮತ್ತು ಪಾಕಿಸ್ತಾನ ತಂಡಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ. ಏಷ್ಯಾಕಪ್, ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಿವೆ. ಇದನ್ನೂ ಓದಿ: ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನವು 2025 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಸರಣಿಯನ್ನು ಆಯೋಜಿಸುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಸುದೀರ್ಘ ಸಮಯದ ನಂತರ ವಿಶ್ವ ದರ್ಜೆಯ ಕ್ರಿಕೆಟ್ ಸರಣಿಯನ್ನು ಆಯೋಜಿಸಲು ಫುಲ್‌ ಜೋಶ್‌ನಲ್ಲಿದೆ. ಈ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕ್ರಿಕೆಟ್ ಮೈದಾನಗಳನ್ನು ಸಜ್ಜುಮಾಡುತ್ತಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈಗಿರುವಾಗ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಾವಸ ಹೋಗದಂತೆ ಬೇರೆಡೆ ಪಂದ್ಯವನ್ನು ಆಯೋಜಿಸಬೇಕು ಎಂದು ಬಿಸಿಸಿಐ ಐಸಿಸಿಗೆ ಒತ್ತಡ ಹೇರಿತ್ತಿದೆ. ಭಾರತ ತಂಡ ಆಡಲಿರುವ ಪಂದ್ಯಗಳನ್ನು ಮಾತ್ರ ಯುನೈಟೆಡ್ ಅರಬ್ ಎಮಿರೇಟ್ಸ್ ಅಥವಾ ಶ್ರೀಲಂಕಾದಂತಹ ದೇಶಗಳಿಗೆ ಸ್ಥಳಾಂತರಿಸುವಂತೆ ಬಿಸಿಸಿಐ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ 2023ರ ಏಷ್ಯಾಕಪ್ ಕ್ರಿಕೆಟ್ ಸರಣಿಯಲ್ಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಆಗಲೂ ಭಾರತ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಸರಣಿಯಲ್ಲಿ ಭಾಗವಹಿಸಲು ನಿರಾಕರಿಸಿದ್ದರಿಂದ ಭಾರತ ತಂಡ ಆಡಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ 2025ರ ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಆಯೋಜಿಸುತ್ತಿದ್ದು, ಬೇರೆ ದೇಶಕ್ಕೆ ಸ್ಥಳಾಂತರಿಸಲು ಬಿಸಿಸಿಐ ಮುಂದಾಗುತ್ತಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಆಕ್ರೋಶಗೊಂಡಿದೆ. ಇದನ್ನೂ ಓದಿ: ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು, "ನಾವು ಕ್ರಿಕೆಟ್‌ ಮೈದಾನವನ್ನು ನವೀಕರಿಸಲು ಕೋಟಿಗಟ್ಟಲೇ ಖರ್ಚು ಮಾಡುತ್ತಿದ್ದೇವೆ. ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಪಾಕಿಸ್ತಾನದಿಂದ ಹೊರಗೆ ನಡೆಸಲು ನಾವು ಖಂಡಿತವಾಗಿಯೂ ಒಪ್ಪುವುದಿಲ್ಲ. ಭಾರತ ಯಾವುದೇ ನಿರ್ಧಾರ ತೆಗೆದುಕೊಂಡರೂ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿಯೇ ನಡೆಯಲಿದೆ." ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿ ಚಾಂಪಿಯನ್ಸ್ ಟ್ರೋಫಿ ಸರಣಿಯಿಂದ ಹಿಂದೆ ಸರಿಯಲು ನಿರಾಕರಿಸಿದರೆ, ಈ ಸರಣಿಯು ಭಾರಿ ನಷ್ಟವನ್ನು ಅನುಭವಿಸುತ್ತದೆ. ಭಾರತ ತಂಡವು ಭಾಗವಹಿಸದಿದ್ದರೆ, ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಜಾಹೀರಾತು ಆದಾಯ ಇತ್ಯಾದಿಗಳ ವಿಷಯದಲ್ಲಿ ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1452.txt b/zeenewskannada/data1_url7_500_to_1680_1452.txt new file mode 100644 index 0000000000000000000000000000000000000000..5c0b0f2e87d4982e3f846c6c1609b6bbc1a843f4 --- /dev/null +++ b/zeenewskannada/data1_url7_500_to_1680_1452.txt @@ -0,0 +1 @@ +ಅಬ್ಬಬ್ಬಾ… 110 ಮೀಟರ್ ದೈತ್ಯಾಕಾರದ ಸಿಕ್ಸರ್ ಬಾರಿಸಿದ ಸಂಜು ಸ್ಯಾಮ್ಸನ್! ಕ್ರಿಕೆಟ್ ಲೋಕದ ಅಪರೂಪದ ದೃಶ್ಯ ನೀವೂ ಕಣ್ತುಂಬಿಕೊಳ್ಳಿ 110 : ಭಾರತವನ್ನು ಈ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ದೊಡ್ಡ ಕೊಡುಗೆ ನೀಡಿದರು. 45 ಎಸೆತಗಳನ್ನು ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 58 ರನ್‌’ಗಳ ಇನ್ನಿಂಗ್ಸ್‌ಆಡಿದರು. 110 :ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಿತು. ಟಾಸ್ ಗೆದ್ದ ಜಿಂಬಾಬ್ವೆ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 167 ರನ್ ಗಳಿಸಿತ್ತು. ಇದನ್ನೂ ಓದಿ: ಭಾರತವನ್ನು ಈ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ದೊಡ್ಡ ಕೊಡುಗೆ ನೀಡಿದರು. 45 ಎಸೆತಗಳನ್ನು ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 58 ರನ್‌’ಗಳ ಇನ್ನಿಂಗ್ಸ್‌ಆಡಿದರು. ಈ ಇನ್ನಿಂಗ್ಸ್‌’ನಲ್ಲಿ ಸಂಜು ಅವರ ಬ್ಯಾಟ್‌’ನಿಂದ 110 ಮೀಟರ್‌’ಗಳ ಅತಿದೊಡ್ಡ ಸಿಕ್ಸರ್ ಬಾರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೊದಲು ಬ್ಯಾಟ್ ಮಾಡಿದ ಭಾರತ 3.5 ಓವರ್’ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಅಷ್ಟೇ ಅಲ್ಲ, ಗಿಲ್ ಕೂಡ ಬೇಗನೆ ಔಟಾದರು ಮತ್ತು ಐದು ಓವರ್‌ಗಳ ನಂತರ ತಂಡದ ಸ್ಕೋರ್ 40/3 ಆಯಿತು. ಗಿಲ್ ಔಟಾದ ಬಳಿಕ ಸ್ಯಾಮ್ಸನ್ ಜತೆ ರಿಯಾನ್ ಪರಾಗ್ ಕ್ರೀಸ್’ಗೆ ಬಂದರು. ಇದನ್ನೂ ಓದಿ: 12ನೇ ಓವರ್‌’ನಲ್ಲಿ ಬ್ರ್ಯಾಂಡನ್ ಮಾವುಟಾ ವಿರುದ್ಧ ಸತತ ಸಿಕ್ಸರ್ ಬಾರಿಸಿ 30 ರನ್ ಪೂರೈಸಿದರು ಸಂಜು ಸ್ಯಾಮ್ಸನ್. ಮಾವುಟಾ ವಿರುದ್ಧದ ಅವರ ಮೊದಲ ಸಿಕ್ಸರ್ 110 ಮೀಟರ್ ದೂರಕ್ಕೆ ಹೋಗಿ, ಬಾಲ್ ಮೈದಾನದಿಂದ ಹೊರಬಿತ್ತು. ಇದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ. . 💥🥵 1️⃣1️⃣0️⃣ 🔥| — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1453.txt b/zeenewskannada/data1_url7_500_to_1680_1453.txt new file mode 100644 index 0000000000000000000000000000000000000000..3a26a8474dc985da9e7974a1be202c2f1173b78a --- /dev/null +++ b/zeenewskannada/data1_url7_500_to_1680_1453.txt @@ -0,0 +1 @@ +ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡಿದ ಯುವರಾಜ್ ಸಿಂಗ್: ಸ್ನೇಹಿತನಿಗೇ ಇಲ್ಲ ಈ ತಂಡದಲ್ಲಿ ಸ್ಥಾನ!? , : ಯುವರಾಜ್ ಸಿಂಗ್ ಆಡುವ ಹನ್ನೊಂದರಲ್ಲಿ ತಮ್ಮ ಕಾಲದ ಮತ್ತು ಈಗಿನ ಕಾಲದ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಚ್ಚರಿ ಎಂಬಂತೆ, ಈ ಪ್ಲೇಯಿಂಗ್ 11ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹೆಸರು ಸೇರಿಲ್ಲ. , :ಭಾರತವನ್ನು 2 ವಿಶ್ವಕಪ್‌’ಗಳಲ್ಲಿ ಗೆಲ್ಲುವಂತೆ ಮಾಡಿದ ಮಾಜಿ ಆಲ್‌ ರೌಂಡರ್ ಯುವರಾಜ್ ಸಿಂಗ್, ವಿಶ್ವ ಕ್ರಿಕೆಟ್‌’ನ ಅನೇಕ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸಾರ್ವಕಾಲಿಕ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ಸೂಚಿಸಿದ್ದಾರೆ. ಆಡುವ ಹನ್ನೊಂದರಲ್ಲಿ ತಮ್ಮ ಕಾಲದ ಮತ್ತು ಈಗಿನ ಕಾಲದ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಚ್ಚರಿ ಎಂಬಂತೆ, ಈ ಪ್ಲೇಯಿಂಗ್ 11ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹೆಸರು ಸೇರಿಲ್ಲ. ಇದನ್ನೂ ಓದಿ: ಟಿವಿ ನಿರೂಪಕಿ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಶೆಫಾಲಿ ಬಗ್ಗಾ ಅವರೊಂದಿಗಿನ ಸಂದರ್ಶನದಲ್ಲಿ, ಯುವರಾಜ್ ಸಿಂಗ್ ತಮ್ಮ ಸಾರ್ವಕಾಲಿಕ ಅತ್ಯುತ್ತಮ ಪ್ಲೇಯಿಂಗ್ 11 ಅನ್ನು ಘೋಷಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಯುವರಾಜ್ ಸಿಂಗ್ ಆಡುವ ಹನ್ನೊಂದರಲ್ಲಿ ಸಚಿನ್ ತೆಂಡೂಲ್ಕರ್‌’ಗೆ ಸ್ಥಾನ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ಪಾಲುದಾರರಾಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಯ್ಕೆ ಮಾಡಿದ್ದಾರೆ. ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಮತ್ತು ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಯ್ಕೆಯಾಗಿದ್ದಾರೆ. ಯುವರಾಜ್ ಸಿಂಗ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಆಡಮ್ ಗಿಲ್‌ಕ್ರಿಸ್ಟ್ 6ನೇ ಕ್ರಮಾಂಕ ಮತ್ತು ವಿಕೆಟ್‌ ಕೀಪರ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಯುವರಾಜ್ ಸಿಂಗ್, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ನಂಬರ್ 7 ಮತ್ತು ಆಲ್ ರೌಂಡರ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಇನ್ನು ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ಅವರನ್ನು ಸ್ಪಿನ್ ಬೌಲರ್‌’ಗಳಾಗಿ ಸೇರಿಸಿಕೊಂಡಿದ್ದಾರೆ. ಜೊತೆಗೆ ವಾಸಿಂ ಅಕ್ರಮ್ ಮತ್ತು ಗ್ಲೆನ್ ಮೆಕ್‌ ಗ್ರಾತ್ ಅವರನ್ನು ವೇಗದ ಬೌಲರ್‌’ಗಳಾಗಿ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ: ಯುವರಾಜ್ ಸಿಂಗ್ ಆಯ್ಕೆ ಮಾಡಿದ ಸಾರ್ವಕಾಲಿಕ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್: ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಆಡಮ್ ಗಿಲ್‌ಕ್ರಿಸ್ಟ್ (ವಿಕೆಟ್ ಕೀಪರ್), ಆಂಡ್ರ್ಯೂ ಫ್ಲಿಂಟಾಫ್, ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್, ಗ್ಲೆನ್ ಮೆಕ್‌ಗ್ರಾತ್, ವಾಸಿಂ ಅಕ್ರಮ್, ಯುವರಾಜ್ ಸಿಂಗ್ (12ನೇ ಆಟಗಾರ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1454.txt b/zeenewskannada/data1_url7_500_to_1680_1454.txt new file mode 100644 index 0000000000000000000000000000000000000000..592327f8e6ee1c72b9ae2a1bca445caee2b5d04f --- /dev/null +++ b/zeenewskannada/data1_url7_500_to_1680_1454.txt @@ -0,0 +1 @@ +ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಗೆ 1 ಕೋಟಿ ರೂ, ನೆರವು ನೀಡಲು ಮುಂದಾದ ಬಿಸಿಸಿಐ ಲಂಡನ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಕ್ರಿಕೆಟಿಗ ಮತ್ತು ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿ ಬಿಡುಗಡೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ನವದೆಹಲಿ:ಲಂಡನ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಕ್ರಿಕೆಟಿಗ ಮತ್ತು ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿ ಬಿಡುಗಡೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ಗಾಯಕ್‌ವಾಡ್‌ಗೆ ಸಹಾಯ ಮಾಡುವಂತೆ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಸಂದೀಪ್ ಪಾಟೀಲ್ ಅವರ ಭಾವನಾತ್ಮಕ ಮನವಿಯ ನಂತರ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.ಅಂಶುಮಾನ್ ಗಾಯಕ್ವಾಡ್ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ದೇಶದ ಕ್ರಿಕೆಟ್ ಮಂಡಳಿಗೆ ಸೂಚಿಸಿದ್ದಾರೆ. 71 ವರ್ಷದ ಗಾಯಕ್ವಾಡ್ ಕಳೆದ ವರ್ಷದಿಂದ ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಈ ಕುರಿತಾಗಿ ಹೇಳಿಕೆ ನೀಡಿರುವ ಬಿಸಿಸಿಐ 'ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್‌ವಾಡ್‌ಗೆ ಆರ್ಥಿಕ ನೆರವು ನೀಡಲು ತಕ್ಷಣವೇ 1 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ (ಕಾರ್ಯದರ್ಶಿ) ಜಯ್ ಶಾ ಸೂಚಿಸಿದ್ದಾರೆ' ಎಂದು ಪ್ರಕಟನೆ ತಿಳಿಸಿದೆ. ಇದನ್ನೂ ಓದಿ: ಭಾರತದ ಮಾಜಿ ನಾಯಕ ಡಿಕೆ ಗಾಯಕ್ವಾಡ್ ಅವರ ಪುತ್ರ ಅಂಶುಮಾನ್ ಗಾಯಕ್ವಾಡ್ ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಿಸಿಸಿಐ ಹೇಳಿಕೆ ಪ್ರಕಾರ, 'ಷಾ ಗಾಯಕ್ವಾಡ್ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿದ್ದು ನೆರವನ್ನು ಘೋಷಿಸಲಾಗಿದೆ.ಈ ಬಿಕ್ಕಟ್ಟಿನ ಸಮಯದಲ್ಲಿ ಮಂಡಳಿಯು ಗಾಯಕ್‌ವಾಡ್ ಅವರ ಕುಟುಂಬದೊಂದಿಗೆ ಇದೆ ಮತ್ತು ಗಾಯಕ್ವಾಡ್ ಅವರ ಶೀಘ್ರ ಚೇತರಿಕೆಗೆ ಅಗತ್ಯವಿರುವ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತದೆ.ಗಾಯಕ್ವಾಡ್ ಅವರ ಪ್ರಗತಿಯ ಮೇಲೆ ಬಿಸಿಸಿಐ ಕಣ್ಣಿಡಲಿದೆ ಮತ್ತು ಅವರು ಈ ಹಂತದಿಂದ ಬಲವಾಗಿ ಹೊರಬರುತ್ತಾರೆ ಎಂಬ ವಿಶ್ವಾಸವಿದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: 1983 ರ ವಿಶ್ವಕಪ್ ವಿಜೇತ ಭಾರತದ ನಾಯಕ ಕಪಿಲ್ ದೇವ್ ಅವರು ತಮ್ಮ ಮಾಜಿ ಸಹ ಆಟಗಾರ ಗಾಯಕ್ವಾಡ್ ಅವರಿಗೆ ಹಣಕಾಸಿನ ನೆರವು ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್‌ಸರ್ಕರ್, ಮದನ್ ಲಾಲ್, ರವಿಶಾಸ್ತ್ರಿ ಮತ್ತು ಕೀರ್ತಿ ಆಜಾದ್ ಅವರಂತಹ ಇತರ ಭಾರತೀಯ ದಿಗ್ಗಜರೊಂದಿಗೆ ತಮ್ಮ ತಂಡದ ಆಟಗಾರರಿಗಾಗಿ ಹಣವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಭಾರತದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕ್ರಿಕೆಟಿಗನಿಗೆ ಹಣಕಾಸಿನ ನೆರವು ನೀಡುವಂತೆ ಬಿಸಿಸಿಐಗೆ ಕರೆ ನೀಡಿದ ಮೊದಲ ವ್ಯಕ್ತಿ. 71 ರ ಹರೆಯದ ಗಾಯಕ್‌ವಾಡ್ ಕಳೆದ ಒಂದು ವರ್ಷದಿಂದ ಲಂಡನ್‌ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಿಡ್-ಡೇ ಅಂಕಣದಲ್ಲಿ ಪಾಟೀಲ್ ಬಹಿರಂಗಪಡಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಯಕ್ವಾಡ್ ಪಾಟೀಲ್ ಅವರಿಗೆ ಚಿಕಿತ್ಸೆ ಮುಂದುವರಿಸಲು ಹಣದ ತುರ್ತು ಅಗತ್ಯದ ಬಗ್ಗೆ ತಿಳಿಸಿದರು. ಗಾಯಕ್ವಾಡ್ 1975 ಮತ್ತು 1987 ರ ನಡುವೆ ಭಾರತಕ್ಕಾಗಿ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದರು ಮತ್ತು ನಂತರ ಎರಡು ಪ್ರತ್ಯೇಕ ಅವಧಿಗಳಲ್ಲಿ (1997-99 ಮತ್ತು 2000) ಭಾರತದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು. ಅವರ ಕೋಚಿಂಗ್ ವೃತ್ತಿಜೀವನದ ಹೊರತಾಗಿ, ಗಾಯಕ್ವಾಡ್ 1992-96 ನಡುವೆ ರಾಷ್ಟ್ರೀಯ ಆಯ್ಕೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1455.txt b/zeenewskannada/data1_url7_500_to_1680_1455.txt new file mode 100644 index 0000000000000000000000000000000000000000..7163a67b3ca9bd393e8516739361f214fc804cbd --- /dev/null +++ b/zeenewskannada/data1_url7_500_to_1680_1455.txt @@ -0,0 +1 @@ +ಟೀಂ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್’ಗೆ ಕ್ಯಾನ್ಸರ್! 1 ಕೋಟಿ ರೂಪಾಯಿ ನೆರವು ಘೋಷಿಸಿದ : ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಕೂಡ ಅಂಶುಮಾನ್‌’ಗೆ ಸಹಾಯ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಬಿಸಿಸಿಐ ಮಾಜಿ ಕ್ರಿಕೆಟಿಗರ ಮನವಿಯನ್ನು ಆಲಿಸಿ ಅಂಶುಮಾನ್ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದೆ. :ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌’ಮನ್ ಮತ್ತು ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಪ್ರಸ್ತುತ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್’ನಿಂದ ಬಳಲುತ್ತಿದ್ದಾರೆ. ಅನೇಕ ಮಾಜಿ ಕ್ರಿಕೆಟಿಗರು ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದ್ದು, ಅಂಶುಮಾನ್ ಚಿಕಿತ್ಸೆಗೆ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಭಾರತದ ಮಾಜಿ ಬ್ಯಾಟ್ಸ್‌ಮನ್-ಕೋಚ್ಮತ್ತು ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್ ಈ ವಿಷಯವನ್ನು ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್’ಗೆ ತಲುಪಿಸಿದ್ದರು. ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಕೂಡ ಅಂಶುಮಾನ್‌’ಗೆ ಸಹಾಯ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಬಿಸಿಸಿಐ ಮಾಜಿ ಕ್ರಿಕೆಟಿಗರ ಮನವಿಯನ್ನು ಆಲಿಸಿ ಅಂಶುಮಾನ್ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಿಸಿಸಿಐ ಭಾನುವಾರ ಹೇಳಿಕೆ ನೀಡಿದ್ದು, ಅಂಶುಮಾನ್ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿ ನೀಡಲು ಸಿದ್ಧ ಎಂದು ಹೇಳಿದೆ. ಸದ್ಯ ಅಂಶುಮಾನ್ ಲಂಡನ್‌’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಸಿಸಿಐ ಹೇಳಿಕೆಯಲ್ಲಿ, ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರ ಆರ್ಥಿಕ ಸಹಾಯಕ್ಕಾಗಿ ತಕ್ಷಣದಿಂದ ಜಾರಿಗೆ ಬರುವಂತೆ 1 ಕೋಟಿ ರೂಪಾಯಿ ನಿಧಿಯನ್ನು ನೀಡುವಂತೆ ಜಯ್ ಶಾ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಶಾ ಅವರು ಅಂಶುಮಾನ್ ಅವರ ಕುಟುಂಬದೊಂದಿಗೆ ಮಾತನಾಡಿದ್ದು, ಅವರಿಗೆ ಸಹಾಯದ ಭರವಸೆ ನೀಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಮಂಡಳಿಯು ಗಾಯಕ್ವಾಡ್ ಕುಟುಂಬದೊಂದಿಗೆ ನಿಂತಿದೆ ಮತ್ತು ಅವರು ಚೇತರಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಬಿಸಿಸಿಐ ಅಂಶುಮಾನ್ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಮತ್ತು ಅವರ ಚಿಕಿತ್ಸೆಯ ಬಗ್ಗೆ ನಾವು ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಅಂಶುಮಾನ್ ಭಾರತ ತಂಡದ ಮಾಜಿ ನಾಯಕ ಡಿಕೆ ಗಾಯಕ್ವಾಡ್ ಅವರ ಪುತ್ರ. ಅವರು 1975 ರಿಂದ 1987 ರವರೆಗೆ ಭಾರತದ ಪರ 40 ಟೆಸ್ಟ್ ಮತ್ತು 15 ಪಂದ್ಯಗಳನ್ನು ಆಡಿದ್ದಾರೆ. ಎರಡು ಬಾರಿ ಟೀಂ ಇಂಡಿಯಾ ಕೋಚ್ ಕೂಡ ಆಗಿದ್ದರು. 71 ವರ್ಷದ ಅಂಶುಮಾನ್ ರಕ್ತದ ಕ್ಯಾನ್ಸರ್‌’ನಿಂದ ಬಳಲುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1456.txt b/zeenewskannada/data1_url7_500_to_1680_1456.txt new file mode 100644 index 0000000000000000000000000000000000000000..2b7f7d82eccd9fbb0949516b272f8d0ae6d6a612 --- /dev/null +++ b/zeenewskannada/data1_url7_500_to_1680_1456.txt @@ -0,0 +1 @@ +ಅಂಬಾನಿ ಪುತ್ರನ ಮದ್ವೆಯಲ್ಲಿ ಟಕೀಲಾ ಏರಿಸಿ ಈ ನಟಿ ಜೊತೆ ಹಾರ್ದಿಕ್ ಪಾಂಡ್ಯ ಬಿಂದಾಸ್ ಡ್ಯಾನ್ಸ್! ವಿಡಿಯೋ ನೋಡಿ : ಸಹೋದರ ಕೃನಾಲ್ ಪಾಂಡ್ಯ ಮತ್ತು ಅತ್ತಿಗೆ ಪಂಖೂರಿ ಜೊತೆ ಹಾರ್ದಿಕ್ ಪಾಂಡ್ಯ, ಅಂಬಾನಿ ಪುತ್ರನ ಮದುವೆಯಲ್ಲಿ ಭಾಗವಹಿಸಿದ್ದಲ್ಲದೆ, ಟಕೀಲಾ ಏರಿಸಿ ನಟಿ ಅನನ್ಯಾ ಪಾಂಡೆ ಜೊತೆ ಕುಣಿದು ಕುಪ್ಪಳಿಸಿದ್ದಾರೆ. :ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಭಾಗವಹಿಸಿದ್ದರು. ಡ್ಯಾಶಿಂಗ್ ಲುಕ್’ನಲ್ಲಿ ಕಾಣಿಸಿಕೊಂಡ ಪಾಂಡ್ಯ ಅವರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಟಕಿಲಾ ಶಾಟ್ ಕೇಳುತ್ತಿರುವುದು ಕಾಣಬಹುದು. ಇದನ್ನೂ ಓದಿ: ಸಹೋದರಮತ್ತು ಅತ್ತಿಗೆ ಪಂಖೂರಿ ಜೊತೆ ಹಾರ್ದಿಕ್ ಪಾಂಡ್ಯ, ಅಂಬಾನಿ ಪುತ್ರನ ಮದುವೆಯಲ್ಲಿ ಭಾಗವಹಿಸಿದ್ದಲ್ಲದೆ, ಟಕೀಲಾ ಏರಿಸಿ ನಟಿ ಅನನ್ಯಾ ಪಾಂಡೆ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಈ ಮಧ್ಯೆ ಹಾರ್ದಿಕ್ ಮದುವೆಯ ಸಮಯದಲ್ಲಿ ಟಕಿಲಾ ಶಾಟ್‌’ಗಳನ್ನು ಆರ್ಡರ್ ಮಾಡಿದ ವೀಡಿಯೊ ಹೊರಬಿದ್ದಿದೆ. ಈ ವೈರಲ್ ವಿಡಿಯೋ ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ವೈರಲ್ ಆಗಿದೆ. ಇದನ್ನೂ ಓದಿ: ವೈರಲ್ ವೀಡಿಯೊದಲ್ಲಿ, ಹಾರ್ದಿಕ್ ಎರಡು ಟಕಿಲಾ ಶಾಟ್’ಗಳನ್ನು ಆರ್ಡರ್ ಮಾಡುವುದನ್ನು ಕಾಣಬಹುದು. ಈ ವಿಡಿಯೋಗೆ ಅಭಿಮಾನಿಗಳು ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 2 — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1457.txt b/zeenewskannada/data1_url7_500_to_1680_1457.txt new file mode 100644 index 0000000000000000000000000000000000000000..a56b49b91e03e72dbc5dbf3b001ae5a22c00be4c --- /dev/null +++ b/zeenewskannada/data1_url7_500_to_1680_1457.txt @@ -0,0 +1 @@ +ವಿರಾಟ್ ನಾಯಕತ್ವ ಕೈಬಿಟ್ಟ ಮೇಲೆ; ರೋಹಿತ್’ರನ್ನು ನಾಯಕನನ್ನಾಗಿ ಮಾಡಿದ್ದು ನಾನೇ... ಟೀಂ ಇಂಡಿಯಾದ ದಿಗ್ಗಜನ ಹೇಳಿಕೆ ವೈರಲ್ : ಟಿ20 ನಾಯಕತ್ವವನ್ನು ತ್ಯಜಿಸಿದ ನಿರ್ಧಾರವನ್ನು ಕೊಹ್ಲಿ ಮರುಪರಿಶೀಲಿಸಬೇಕೆಂದು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಯಸಿದ್ದರು, ಆದರೆ ವಿರಾಟ್’ಗೆ ಈ ವಿಷಯದ ಬಗ್ಗೆ ನನಗೆ ಅರಿವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಮತ್ತಷ್ಟು ಕೋಲಾಹಲವನ್ನುಂಟು ಮಾಡಿತ್ತು. :2021 ರ ನವೆಂಬರ್‌ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್’ನಲ್ಲಿ ಸ್ವಲ್ಪ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ವಿರಾಟ್ ಕೊಹ್ಲಿ T20Iನಿಂದ ನಾಯಕತ್ವದಿಂದ ಕೆಳಗಿಳಿದ ನಂತರ, ODIಗಳಲ್ಲಿಯೂ ಅವರ ಸ್ಥಾನದಿಂದ ವಜಾಗೊಳಿಸಲಾಯಿತು. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಇದನ್ನೂ ಓದಿ: ವನ್ನು ತ್ಯಜಿಸಿದ ನಿರ್ಧಾರವನ್ನು ಕೊಹ್ಲಿ ಮರುಪರಿಶೀಲಿಸಬೇಕೆಂದು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಯಸಿದ್ದರು, ಆದರೆ ವಿರಾಟ್’ಗೆ ಈ ವಿಷಯದ ಬಗ್ಗೆ ನನಗೆ ಅರಿವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಮತ್ತಷ್ಟು ಕೋಲಾಹಲವನ್ನುಂಟು ಮಾಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತ ಸ್ವಲ್ಪ ಸಮಯದ ನಂತರ, ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು, 40 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದರು ಕೊಹ್ಲಿ. ಇನ್ನು ಇದಾದ ಬಳಿಕ ರೋಹಿತ್ ಶರ್ಮಾ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡರು. ಅಂದಹಾಗೆ ಈ ಬಗ್ಗೆ ಸೌರವ್ ಗಂಗೂಲಿ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: "ನಾನು ರೋಹಿತ್‌’ಗೆ ನಾಯಕತ್ವವನ್ನು ಹಸ್ತಾಂತರಿಸಿದಾಗ ನನ್ನನ್ನು ಟೀಕಿಸಲಾಯಿತು. ಈಗ ನಾವು ಅವರ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದ್ದೇವೆ, ಯಾರೂ ನನ್ನನ್ನು ನಿಂದಿಸುತ್ತಿಲ್ಲ. ನಾನು ಅವರನ್ನು ನಾಯಕನನ್ನಾಗಿ ಮಾಡಿದೆ ಎಂಬುದನ್ನು ಎಲ್ಲರೂ ಮರೆತಿದ್ದಾರೆ" ಎಂದು ಗಂಗೂಲಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1458.txt b/zeenewskannada/data1_url7_500_to_1680_1458.txt new file mode 100644 index 0000000000000000000000000000000000000000..30b87395262766e1895276a74e454af6a9882cc8 --- /dev/null +++ b/zeenewskannada/data1_url7_500_to_1680_1458.txt @@ -0,0 +1 @@ +ಮೊದಲ ಪತ್ನಿಯಿಂದ ಮೋಸ ಹೋಗಿ ಕಂಗೆಟ್ಟಿದ್ದವನ ಬಾಳಲ್ಲಿ ಬೆಳಕು ಮೂಡಿಸಿದ ಖ್ಯಾತ ಕ್ರಿಕೆಟಿಗನ ಎರಡನೇ ಪತ್ನಿ ಈಕೆ!! : ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.. ಮೊದಲ ಪತ್ನಿಯಿಂದ ಮೋಸಕ್ಕೊಳಗಾದ ಈ ಸ್ಟಾರ್‌ ಆಟಗಾರನ ಜೀವನ ಬದಲಿಸಿದ ಎರಡನೇ ಪತ್ನಿ ದೀಪಿಕಾ.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳದುಕೊಳ್ಳೋಣ.. :ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಮೊದಲ ಮದುವೆ ಮುರಿದು ಬೀಳಲು ಕಾರಣ ಅವರ ಆಪ್ತ ಗೆಳೆಯ, ಭಾರತ ತಂಡದ ಮಾಜಿ ಓಪನರ್ ಮುರಳಿ ವಿಜಯ.. ಹೌದು ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ವಂಝಾರ ಆತನ ಸ್ನೇಹಿತನ್ನೇ ಪ್ರೀತಿಸಿ ಅವರೊಂದಿಗೆ ಓಡಿಹೋದರು.. ಮೊದಲ ಪತ್ನಿ ದ್ರೋಹದಿಂದ ಕಂಗಾಲಾಗಿದ್ದ ದಿನೇಶ್ ಕಾರ್ತಿಕ್ ಬಾಳಲ್ಲಿ ಬೆಳಕಾಗಿ ಬಂದದ್ದು ಭಾರತದ ಸ್ಟಾರ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್.. ಈಕೆಯನ್ನು ಮದುವೆಯಾಗುವ ಮೂಲಕ ಈ ಸ್ಟಾರ್‌ ಆಟಗಾರ ಮತ್ತೆ ತಮ್ಮ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಕಂಡುಕೊಂಡರು.. ಇದನ್ನೂ ಓದಿ- ದಿನೇಶ್ ಕಾರ್ತಿಕ್ 2012ರಲ್ಲಿ ಮೊದಲ ಪತ್ನಿ ನಿಕಿತಾಗೆ ವಿಚ್ಛೇದನ ನೀಡಿದರು.. 2013 ರಲ್ಲಿ, ಅವರು ದೀಪಿಕಾ ಪಳ್ಳಿಕಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು..ಎರಡು ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸಿ 2015 ರಲ್ಲಿ ದಾಂಪತ್ಯ ಜೀನಕ್ಕೆ ಕಾಲಿಟ್ಟರು.. ಇನ್ನು ದಿನೇಶ್‌ ಕಾರ್ತಿಕ್‌ 2004 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು.. ಎಂದಿನಂತೆ ಇತ್ತೀಚೆಗೆ ನಡೆದ ಐಪಿಎಲ್ 2024 ರಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ತೋರಿದ್ದಾರೆ.. ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಇದು ಅವರ ಕೊನೆಯ ಸೀಸನ್ ಎಂದು ಮೊದಲೇ ಘೋಷಿಸಿದ್ದರು.. ರಾಜಸ್ಥಾನ ವಿರುದ್ಧದ ಪಂದ್ಯದ ನಂತರ, ಅವರ ತಂಡದ ಆಟಗಾರರು ಅವರಿಗೆ ಗೌರವ ರಕ್ಷೆಯನ್ನೂ ನೀಡಿದರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1459.txt b/zeenewskannada/data1_url7_500_to_1680_1459.txt new file mode 100644 index 0000000000000000000000000000000000000000..ec508d6fa11558cc4120e9d592e87f034a76991a --- /dev/null +++ b/zeenewskannada/data1_url7_500_to_1680_1459.txt @@ -0,0 +1 @@ +ಕೊಹ್ಲಿ ವಿರುದ್ದ ಗೌತಮ್‌ ಗಂಭೀರ್‌ ಟೀಕೆ..! ಕಿಂಗ್‌ ಇವರ ಟಾರ್ಗೆಟ್‌ ಆಗಿದ್ದು ಏಕೆ..? : ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ ದೀರ್ಘಕಾಲ ಆಡಿದ ಏಕೈಕ ಆಟಗಾರ. ಅವರು ತಮ್ಮ ಐಪಿಎಲ್‌ ವೃತ್ತಿಜೀವನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಪ್ರಾರಂಭಿಸಿದ್ದು, ಈಗಲೂ ಅದೇ ತಂಡದಲ್ಲಿದ್ದಾರೆ. ಐಪಿಎಲ್ 2011ರಿಂದ ಈಗಿನ ವರೆಗೂ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ ಮಾತ್ರ. :ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ ದೀರ್ಘಕಾಲ ಆಡಿದ ಏಕೈಕ ಆಟಗಾರ. ಅವರು ತಮ್ಮ ಐಪಿಎಲ್‌ ವೃತ್ತಿಜೀವನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಪ್ರಾರಂಭಿಸಿದ್ದು, ಈಗಲೂ ಅದೇ ತಂಡದಲ್ಲಿದ್ದಾರೆ. ಐಪಿಎಲ್ 2011ರಿಂದ ಈಗಿನ ವರೆಗೂ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ ಮಾತ್ರ. 2013ರಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ 2021ರವರೆಗೆ ನಾಯಕರಾಗಿ ಮುಂದುವರಿದಿದ್ದಾರೆ. ಆರ್‌ಸಿಬಿ ತಂಡ ಕೊಹ್ಲಿ ಅವರ ನಾಯಕತ್ವದಲ್ಲಿ ಕೇವಲ ಒಂದೇ ಒಂದು ಬಾರಿ ಮಾತ್ರ ಫೈನಲ್ ತಲುಪಿದ್ದು, ಈವರೆಗೂ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಐಪಿಎಲ್ 2016 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅಲ್ಪ ಅಂತರದಲ್ಲಿ ಪ್ರಶಸ್ತಿಯನ್ನು ಕಳೆದುಕೊಂಡಿತು. ಇದನ್ನೂ ಓದಿ: ಐಪಿಎಲ್ 2020 ಸೀಸನ್‌ನಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಾ ಗಂಭೀರ್ ಕಟುವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆರ್‌ಸಿಬಿ ನಾಯಕತ್ವದ ಜವಾಬ್ದಾರಿಯಿಂದ ಕೊಹ್ಲಿಯನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದ್ದಾರೆ. ಈ ಕಾಮೆಂಟ್‌ಗಳು ಇಷ್ಟು ದಿನ ಸೈಲೆಂಟ್‌ ಆಗಿದ್ದು, ಗೌತಮ್‌ ಗಂಭೀರ್‌ ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗುತ್ತಿದ್ದಂತೆ ಮತ್ತೆ ಚರ್ಚೆಗೆ ಎಡೆಮಾಡಿ ಕೊಟ್ಟಿವೆ. 8 ವರ್ಷದ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಂದು ಭಾರಿಯೂ ಪ್ರಶಸ್ತಿ ಗೆದ್ದಿಲ್ಲ. ಬೇರೆ ಯಾವ ನಾಯಕನಿಗೆ ಇಷ್ಟು ಸಮಯ ಸಿಕ್ಕಿದೆ? ಕನಿಷ್ಠ ಯಾವ ಆಟಗಾರನಿಗೆ ಅಂತಹ ಅವಕಾಶ ಸಿಕ್ಕಿದೆ? ಹಾಗಾಗಿ ಈ ವೈಫಲ್ಯಕ್ಕೆ ವಿರಾಟ್ ಕೊಹ್ಲಿಯೇ ಹೊಣೆಯಾಗಬೇಕು. ನಾನು ಕೇವಲ ಈ ಒಂದು ವರ್ಷದ ಬಗ್ಗೆ ಮಾತನಾಡುತ್ತಿಲ್ಲ, 8 ವರ್ಷಗಳ ಈ ಸುದೀರ್ಘ ಸಮಯದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ವಿರಾಟ್ ಕೊಹ್ಲಿ ವಿರುದ್ಧ ಅಲ್ಲ. ಆದರೆ ಆರ್‌ಸಿಬಿ ಸೋಲಿಗೆ ನಾನೇ ಹೊಣೆ ಎಂದು ನಾಯಕತ್ವದಿಂದ ಕೆಳಗಿಳಿಯಬೇಕು' ಎಂದು ಗಂಭೀರ್ ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷವೇ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದರು. ಆ ಬಳಿಕ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಆಡಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ಬೆನ್ನಲ್ಲೇ, ಕೊಹ್ಲಿ ಬಗ್ಗೆ ಅವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಗಂಭೀರ್ ಕೋಚ್ ಆಗಿ ಕೊಹ್ಲಿ ಆಟದಲ್ಲಿ ಉಳಿಯುತ್ತಾರಾ? ಅಥವಾ ಮಧ್ಯದಲ್ಲಿ ವಿದಾಯ ಹೇಳುತ್ತಾರ? ಎನ್ನುವ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_146.txt b/zeenewskannada/data1_url7_500_to_1680_146.txt new file mode 100644 index 0000000000000000000000000000000000000000..5001660a942b9e06e45b955c9a5da5206ab73421 --- /dev/null +++ b/zeenewskannada/data1_url7_500_to_1680_146.txt @@ -0,0 +1 @@ +ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ 2024: ಲೋಕಸಭೆ ಚುನಾವಣೆ 2024ರ ಪ್ರಚಾರ ಮುಕ್ತಾಯದ ನಂತರ ಸಂಕ್ಷಿಪ್ತ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. 2024:ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನ ಮಂತ್ರಿ ಮೋದಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಧ್ಯಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆ 2024ರ ಪ್ರಚಾರ ಮುಕ್ತಾಯದ ನಂತರ ಸಂಕ್ಷಿಪ್ತ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮೇ 30 ರಿಂದ ಜೂನ್ 1 ರವರೆಗೆ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ಇದನ್ನೂ ಓದಿ: ಮೇ 30 ರಂದುಸಂಜೆ ಕನ್ಯಾಕುಮಾರಿ ಕರಾವಳಿಯ ಸಮುದ್ರದ ಮಧ್ಯದಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲೆಯ ಪ್ರತಿಮೆಯ ಸಮೀಪದಲ್ಲಿರುವ ಸುಂದರವಾದ ವಿಆರ್‌ಎಂಗೆ ಆಗಮಿಸುವ ನಿರೀಕ್ಷೆಯಿದೆ ಮತ್ತು ಜೂನ್ 1 ರಂದು ದೆಹಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ ಎಂದು ಹೇಳಲಾಗುತ್ತದೆ. ವಿವೇಕಾನಂದ ರಾಕ್ ಸ್ಮಾರಕವು ಸಮುದ್ರದ ಬಂಡೆಯ ಮೇಲೆ ನೆಲೆಗೊಂಡಿದ್ದು, ಇದು ಮುಖ್ಯ ಭೂಭಾಗದಿಂದ ಸುಮಾರು 500 ಮೀಟರ್ ದೂರದಲ್ಲಿದೆ. ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂಬುದು ನಂಬಿಕೆ ಅಂತೆಯೇ ಈ ವಿಗ್ರಹವು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ. ಕನ್ಯಾಕುಮಾರಿಯು ಭಾರತದ ದಕ್ಷಿಣದ ತುದಿಯನ್ನು ಗುರುತಿಸುತ್ತದೆ ಜೊತೆಗೆ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಸ್ಥಳವಾಗಿದೆ. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವೂ ಹೌದು. ಸ್ಮಾರಕವನ್ನು ನಿರ್ಮಿಸಲಾಗಿರುವ ಈ ರಾಕ್ ಅನ್ನು ವಿವೇಕಾನಂದರು ಜ್ಞಾನೋದಯ ಪಡೆದ ಸ್ಥಳವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಈ ಸ್ಥಳದಲ್ಲಿ ಕನ್ಯಾಕುಮಾರಿ ದೇವಿಯು ಶಿವನನ್ನು ಪ್ರಾರ್ಥಿಸಿದಳು ಎಂದು ಪುರಾಣವು ಹೇಳುತ್ತದೆ. ಹೀಗಾಗಿ ಭಾರತದ ಧಾರ್ಮಿಕ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಪ್ರಚಾರ ಮೇ 30 ರಂದು ಕೊನೆಗೊಳ್ಳಲಿದ್ದು, ಜೂನ್ 1 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1460.txt b/zeenewskannada/data1_url7_500_to_1680_1460.txt new file mode 100644 index 0000000000000000000000000000000000000000..11661a4edc99d7e220f15e0da9e7f64f9eca72ba --- /dev/null +++ b/zeenewskannada/data1_url7_500_to_1680_1460.txt @@ -0,0 +1 @@ +ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಸ್ಥಾನದಿಂದ ರಿಕಿ ಪಾಂಟಿಂಗ್‌ ಹೊರಬೀಳಲು ಕಾರಣ ಸೌರವ್‌ ಗಂಗೂಲಿಯ ಅದೊಂದು ಹೇಳಿಕೆ..! : ಪ್ರಮುಖ ಐಪಿಎಲ್ ತಂಡಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅದರ ಮುಖ್ಯ ಕೋಚ್ ಆದ ರಿಕಿ ಪಾಂಟಿಂಗ್ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಿದೆ. ಇದರ ಹಿಂದೆ ತಂಡದ ಸಲಹೆಗಾರ ಸೌರವ್ ಗಂಗೂಲಿ ಅವರ ಕೈವಾಡವಿದೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ. :ಪ್ರಮುಖ ಐಪಿಎಲ್ ತಂಡಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅದರ ಮುಖ್ಯ ಕೋಚ್ ಆದ ರಿಕಿ ಪಾಂಟಿಂಗ್ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಿದೆ. ಇದರ ಹಿಂದೆ ತಂಡದ ಸಲಹೆಗಾರ ಸೌರವ್ ಗಂಗೂಲಿ ಅವರ ಕೈವಾಡವಿದೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ. ದೆಹಲಿ ಕ್ಯಾಪಿಟಲ್ಸ್ ತಂಡ ಕೋಚ್‌ ರಿಕಿ ಪಾಂಟಿಂಗ್ ಅವರನ್ನು ತರಬೇತುದಾರರಾಗಿ ವಜಾಗೊಳಿಸುವುದಾಗಿ ಸಾರ್ವಜನಿಕವಾಗಿ ಘೋಷಿಸುವ ಮೊದಲು ಸೌರವ್ ಗಂಗೂಲಿ ಅವರು ಪಶ್ಚಿಮ ಬಂಗಾಳದ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತ ಮಾಹಿತಿ ನೀಡಿದ್ದರು. ಸೌರವ್‌ ಗಂಗೂಲಿ ಆ ಹೇಳಿಕೆ ಕೊಡುತ್ತಿದ್ದ ಬೆನ್ನಲ್ಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಕಿ ಪಾಂಟಿಂಗ್ ಅವರನ್ನು ತಮ್ಮ ಕೋಚ್‌ ಸ್ಥಾನದಿಂದ ವಜಾ ಗೊಳಿಸಿದೆ. ಸಂದರ್ಶನದಲ್ಲಿ ಸೌರನ್‌ ಗಂಗೂಲಿ ಕೊಟ್ಟಿರುವ ಹೇಳಿಕೆಗಳು, ಕೋಚ್ ರಿಕಿ ಪಾಂಟಿಂಗ್ ಅವರ ಪ್ರದರ್ಶನದ ಬಗ್ಗೆ ಕಾಮೆಂಟ್ಗಳು ಕೋಲಾಹಲವನ್ನು ಹುಟ್ಟುಹಾಕಿವೆ. ರಿಕಿ ಪಾಂಟಿಂಗ್ ಸುಮಾರು 7 ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಇದೇ ಅವಧಿಯಲ್ಲಿ ಸೌರವ್ ಗಂಗೂಲಿ ಸಹ ಸಲಹೆಗಾರರಾಗಿ ತಂಡದೊಂದಿಗೆ ಕಾರ್ಯ ನಿರ್ವಿಸಿದ್ದಾರೆ. ಇದನ್ನೂ ಓದಿ: ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು ಮತ್ತು ನಂತರ ದೆಹಲಿ ಕ್ಯಾಪಿಟಲ್ಸ್‌ಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಅವರು ತಂಡವನ್ನು ಅಭಿವೃದ್ಧಿಪಡಿಸಲು ತರಬೇತುದಾರ ರಿಕಿ ಪಾಂಟಿಂಗ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. "ಮುಂದಿನ ವರ್ಷದ ಐಪಿಎಲ್‌ಗೆ ನಾನು ಯೋಜನೆಗಳನ್ನು ರೂಪಿಸಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಮ್ಮೆಯಾದರೂ ಟ್ರೋಫಿ ಗೆಲ್ಲಬೇಕೆಂದು ನಾನು ಭಾವಿಸುತ್ತೇನೆ. ಮುಂದಿನ ವರ್ಷ ಮೆಗಾ ಹರಾಜು ಬರಲಿದೆ. ಹಾಗಾಗಿ, ಅದಕ್ಕಾಗಿ ನಾನು ಯೋಜನೆ ಪ್ರಾರಂಭಿಸಬೇಕಾಗಿದೆ. ರಿಕಿ ಪಾಂಟಿಂಗ್ ದೆಹಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗುವುದಿಲ್ಲ". "ಕಳೆದ ಏಳು ವರ್ಷಗಳಲ್ಲಿ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಯಾವುದೇ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಂಡಿಲ್ಲ. ನಾನು ಈ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಜೊತೆ ಮಾತನಾಡಬೇಕಾಗಿದೆ. ನಾನು ಭಾರತೀಯ ಕೋಚ್‌ಗಳನ್ನು ನೇಮಿಸುವಂತೆ ಕೇಳಲಿದ್ದೇನೆ. ನಾನು ನಾನು ಮುಖ್ಯ ತರಬೇತುದಾರನಾಗಿರಬಹುದು?" ಎಂದು ಗಂಗೂಲಿ ಆ ಸಂದರ್ಶನದಲ್ಲಿ ಹೇಳಿದರು. ಇದನ್ನೂ ಓದಿ: ಕಳೆದ ಏಳು ವರ್ಷಗಳಲ್ಲಿ ಡೆಲ್ಲಿ ತಂಡವನ್ನು ರಿಕಿ ಪಾಂಟಿಂಗ್ ಯಾವುದೇ ರೀತಿಯಲ್ಲಿ ಸುಧಾರಿಸಿಲ್ಲ ಎಂಬ ಗಂಗೂಲಿ ಹೇಳಿಕೆ ಐಪಿಎಲ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ರಿಕಿ ಪಾಂಟಿಂಗ್ ಅವರು ಐಪಿಎಲ್ 2020ರ ಫೈನಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೊಂಡ್ಯೊಯ್ದಿದ್ದರು. ಆದರೆ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಈ ಎರಡು ವರ್ಷಗಳಲ್ಲಿ ಪಾಂಟಿಂಗ್ ನಾಯಕತ್ವದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿತು. ಹೀಗಿದ್ದರೂ ಗಂಗೂಲಿ ಪಾಂಟಿಂಗ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಹಾಗಾದರೆ, ರಿಕಿ ಪಾಂಟಿಂಗ್ ಮತ್ತು ಗಂಗೂಲಿ ನಡುವೆ ಬಿರುಕು ಮೂಡಿದೆಯೇ? ಎಂಬ ಅನುಮಾನವೂ ಇದೆ. ಗಂಗೂಲಿಯವರ ಆಘಾತಕಾರಿ ಸಂದರ್ಶನವು ವೈರಲ್ ಆದ ಕೆಲವೇ ಗಂಟೆಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಕಿ ಪಾಂಟಿಂಗ್ ಅವರಿಗೆ ಗುಡ್‌ ಬೈ ಹೇಳಿದೆ. ಈ ವರ್ಷ ಅವರ ಒಪ್ಪಂದವೂ ಮುಕ್ತಾಯವಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ಗಂಗೂಲಿ ನೇಮಕವಾಗುತ್ತಾರೆಯೇ? ಎಂಬ ಪ್ರಶ್ನೆ ಎದ್ದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1461.txt b/zeenewskannada/data1_url7_500_to_1680_1461.txt new file mode 100644 index 0000000000000000000000000000000000000000..803d362062a1a5a54392b71a3d0744f042d9db3b --- /dev/null +++ b/zeenewskannada/data1_url7_500_to_1680_1461.txt @@ -0,0 +1 @@ +: ಜಗತ್ತುಗಳ ನಡುವೆ ಸೇತುವೆ ನಿರ್ಮಿಸಿ, ನಕ್ಷತ್ರಗಳೆಡೆಗೆ ಭಾರತೀಯ ಅಮೆರಿಕನ್ ಗಗನಯಾತ್ರಿಯ ಪಯಣ : ಸುನೀತಾ ವಿಲಿಯಮ್ಸ್ ಮೊತ್ತಮೊದಲ ಬಾರಿಗೆ ಡಿಸೆಂಬರ್ 9, 2006ರಂದು ಡಿಸ್ಕವರಿ ಸ್ಪೇಸ್ ಶಟಲ್ ಮೂಲಕ, ಎಸ್‌ಟಿಎಸ್-116 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು 14 ಹಾಗೂ 15 ಯೋಜನೆಗಳ ಅಂಗವಾಗಿ ಅಲ್ಲಿ ಉಳಿದುಕೊಂಡು, ನಾಲ್ಕು ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. :ಸುನೀತಾ ವಿಲಿಯಮ್ಸ್ ಅವರು ಅಮೆರಿಕಾದ ಗಗನಯಾತ್ರಿ ಹಾಗೂ ನೌಕಾದಳದ ಅಧಿಕಾರಿಯಾಗಿದ್ದು, ಎರಡು ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್ಎಸ್) ತೆರಳಿ, ಅಲ್ಲಿ ಕಾರ್ಯಾಚರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಭಾರತೀಯ ಮತ್ತು ಸ್ಲೋವೆನಿಯನ್ ಮೂಲದವರಾಗಿದ್ದು, ಬಾಹ್ಯಾಕಾಶಕ್ಕೆ ತೆರಳಿದ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ರಾಷ್ಟ್ರಧ್ವಜ ಮತ್ತು ಆಹಾರಗಳನ್ನು ಬಾಹ್ಯಾಕಾಶಕ್ಕೆ ಒಯ್ದು, ತನ್ನ ವೈವಿಧ್ಯಮಯ ಹಿನ್ನೆಲೆಯನ್ನು ಸಾರಿದ್ದರು. ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಜೀವನ ಮತ್ತು ಸಾಧನೆಗಳ ಕುರಿತು ಗಮನಿಸೋಣ. ಅವರು ಸೆಪ್ಟೆಂಬರ್ 19, 1965ರಂದು ಅಮೆರಿಕಾದ ಯೂಕ್ಲಿಡ್, ಓಹಿಯೋದಲ್ಲಿ ಭಾರತೀಯ ಅಮೆರಿಕನ್ ನರರೋಗಶಾಸ್ತ್ರಜ್ಞ ದೀಪಕ್ ಪಾಂಡ್ಯಾ ಹಾಗೂ ಸ್ಲಾವೀನ್ ಅಮೆರಿಕನ್ ನರ್ಸ್ ಆಗಿದ್ದ ಉರ್ಸುಲಿನ್ ಬಾನೀ ಪಾಂಡ್ಯಾ ಅವರ ಮಗಳಾಗಿ ಜನಿಸಿದರು. ತನ್ನ ತಂದೆ ತಾಯಿಯ ಮೂವರು ಮಕ್ಕಳಲ್ಲಿ ಕಿರಿಯವರಾದ ಸುನೀತಾ ವಿಲಿಯಮ್ಸ್ ನೀಧಮ್, ಮಸಾಚುಸೆಟ್ಸ್ ನಲ್ಲಿ ಬೆಳೆದರು. ಅವರು 1983ರಲ್ಲಿ ನೀಧಮ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಪೂರ್ಣಗೊಳಿಸಿ, ಅನಾಪೊಲಿಸ್, ಮೇರಿಲ್ಯಾಂಡ್‌ನ ಯುಎಸ್ ನೇವಲ್ ಅಕಾಡೆಮಿಗೆ ಸೇರ್ಪಡೆಯಾದರು. ಅಲ್ಲಿ ಅವರು 1987ರಲ್ಲಿ ಭೌತಿಕ ವಿಜ್ಞಾನದಲ್ಲಿ ಪದವಿ ಪಡೆದರು. ಅವರು 1995ರಲ್ಲಿ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದನ್ನೂ ಓದಿ: ಅವರು 1989ರಲ್ಲಿ ನೌಕಾಪಡೆಯ ವಿಮಾನ ಚಾಲಕಿಯಾಗಿ ಸೇರ್ಪಡೆಗೊಂಡು, ವಿವಿಧ ಚಕಮಕಿ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಹೆಲಿಕಾಪ್ಟರ್‌ಗಳು, ವಿಮಾನಗಳನ್ನು ಚಲಾಯಿಸಿದರು. ಅವರು ಓರ್ವ ಟೆಸ್ಟ್ ಪೈಲಟ್ ಬೋಧಕಿಯಾಗಿ, 2,700 ಗಂಟೆಗಳಿಗೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಅವರನ್ನು ನಾಸಾ 1998ರಲ್ಲಿ ಗಗನಯಾತ್ರೆಯ ಯೋಜನೆಗೆ ಆಯ್ಕೆ ಮಾಡಿತು. ಅವರಿಗೆ ರೋಬೋಟಿಕ್ಸ್ ಹಾಗೂ ಇತರ ಐಎಸ್ಎಸ್ ಚಟುವಟಿಕೆಗಳು, ತಂತ್ರಜ್ಞಾನಗಳ ಕುರಿತು ಮಾಸ್ಕೋದಲ್ಲಿ ರಷ್ಯಾದ ಮಾಸ್ಕೋದಲ್ಲಿ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ಮೂಲಕ ತರಬೇತಿ ನೀಡಲಾಯಿತು. ಸುನೀತಾ ವಿಲಿಯಮ್ಸ್ ಮೊತ್ತಮೊದಲ ಬಾರಿಗೆ ಡಿಸೆಂಬರ್ 9, 2006ರಂದು ಡಿಸ್ಕವರಿ ಸ್ಪೇಸ್ ಶಟಲ್ ಮೂಲಕ, ಎಸ್‌ಟಿಎಸ್-116 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು 14 ಹಾಗೂ 15 ಯೋಜನೆಗಳ ಅಂಗವಾಗಿ ಅಲ್ಲಿ ಉಳಿದುಕೊಂಡು, ನಾಲ್ಕು ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. ಅವರು ಬಾಹ್ಯಾಕಾಶ ನೌಕೆಯ ಹೊರಗಡೆ 29 ಗಂಟೆಗಳನ್ನು ಕಳೆದಿದ್ದರು. ಅವರು ಬಾಹ್ಯಾಕಾಶ ನಿಲ್ದಾಣದ ಟ್ರೆಡ್‌ಮಿಲ್‌ನಲ್ಲಿ ಬೋಸ್ಟನ್ ಮ್ಯಾರಥಾನ್ ಸಹ ಓಡಿದ್ದರು! ಅವರು ಅತ್ಯಧಿಕ ಬಾಹ್ಯಾಕಾಶ ನಡಿಗೆ ಪೂರೈಸಿದ ಮಹಿಳೆ (ಏಳು) ಹಾಗೂ ಅತಿಹೆಚ್ಚು ಸಮಯ ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳೆ (50 ಗಂಟೆ, 40 ನಿಮಿಷ) ಎಂಬ ಸಾಧನೆ ನಿರ್ಮಿಸಿದರು. ಅವರು ಜೂನ್ 22, 2007ರಂದು ಎಸ್‌ಟಿಎಸ್-117 ಸಿಬ್ಬಂದಿಯೊಡನೆ ಭೂಮಿಗೆ ಮರಳಿದರು. ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ಎರಡನೆಯ ಬಾರಿಗೆ ಜುಲೈ 15, 2012ರಂದು ಸೊಯುಜ್ ಟಿಎಂಎ-05ಎಂ ಬಾಹ್ಯಾಕಾಶ ನೌಕೆಯಲ್ಲಿ ಎಕ್ಸ್‌ಪೆಡಿಷನ್ 32ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು ಸೆಪ್ಟೆಂಬರ್ 16, 2012ರಂದು ಎಕ್ಸ್‌ಪೆಡಿಷನ್ 33ರ ಕಮಾಂಡರ್ ಆಗಿ ನೇಮಕಗೊಂಡರು. ಅವರು ಈ ಅವಧಿಯಲ್ಲಿ ಮೂರು ಬಾಹ್ಯಾಕಾಶ ನಡಿಗೆಗಳನ್ನು ಕೈಗೊಂಡರು. ಅವರು ಬಾಹ್ಯಾಕಾಶ ನಿಲ್ದಾಣದ ಉಪಕರಣಗಳನ್ನು ಬಳಸಿ, ಲಂಡನ್ ಒಲಿಂಪಿಕ್ಸ್‌ನ ಓಟ, ಈಜು ಮತ್ತು ಸೈಕ್ಲಿಂಗ್‌ನ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅವರು ಈ ಎರಡು ಯೋಜನೆಗಳಲ್ಲಿ ಒಟ್ಟಾರೆ 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದರು. ಅವರು ಬಾಹ್ಯಾಕಾಶದಲ್ಲಿ ಅತಿಹೆಚ್ಚು ಸಮಯ ಕಳೆದ ಆರನೇ ಅಮೆರಿಕನ್ ಎನಿಸಿಕೊಂಡು, ಮಹಿಳೆಯರ ಪೈಕಿ ಎರಡನೆಯವರೆನಿಸಿಕೊಂಡರು. ಅವರು ನವೆಂಬರ್ 19, 2012ರಂದು ಭೂಮಿಗೆ ಮರಳಿದರು. ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳ ಇತ್ತೀಚಿನ ವರದಿಗಳ ಪ್ರಕಾರ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಕಾರ್ಯಾಚರಣೆಯ ಅಂಗವಾಗಿ ಸುನೀತಾ ವಿಲಿಯಮ್ಸ್ ಅವರು ಮತ್ತಿಬ್ಬರು ಗಗನಯಾತ್ರಿಗಳು ಮಾರ್ಚ್ 2024ರಲ್ಲಿ ತೆರಳುವ ನಿರೀಕ್ಷೆಗಳಿವೆ. ಆದರೆ, ಈ ಯೋಜನೆಯ ಖಚಿತ ದಿನಾಂಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಯುನೈಟೆಡ್ ಲಾಂಚ್ ಅಲಯನ್ಸ್ ಹಾಗೂ ಈಸ್ಟರ್ನ್ ರೇಂಜ್ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದ ಅದ್ಭುತಗಳನ್ನು ಅನ್ವೇಷಿಸುವ ಬಯಕೆ ಹೊಂದಿರುವ ಅಸಂಖ್ಯಾತ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರು ಗಗನಯಾತ್ರಿ ಮತ್ತು ನೌಕಾಪಡೆಯ ಅಧಿಕಾರಿಯಾಗಿ ತನ್ನ ವೃತ್ತಿಜೀವನದಲ್ಲಿ ಅಸಾಧಾರಣ ಧೈರ್ಯ, ಸಮರ್ಪಣಾ ಭಾವ, ಹಾಗೂ ಪ್ರಾವೀಣ್ಯತೆಯನ್ನು ತೋರಿದ್ದಾರೆ. ಅವರು ತನ್ನ ಸಾಂಸ್ಕೃತಿಕ ಬೇರುಗಳನ್ನು ಮರೆಯದೆ, ಅವುಗಳನ್ನು ತನ್ನ ಸಹೋದ್ಯೋಗಿಗಳು, ಸಹಯಾತ್ರಿಗಳು ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಿದ್ದಾರೆ. ಅವರು ನಕ್ಷತ್ರಗಳನ್ನು ಸ್ಪರ್ಶಿಸುವ ಗುರಿ ಹೊಂದಿರುವ, ಎಸ್‌ಟಿಇಎಂ ಕ್ಷೇತ್ರಗಳಲ್ಲಿ ಸಾಧನೆ ಮೆರೆಯಲು ಬಯಸುವ ಎಲ್ಲ ಮಹಿಳೆಯರಿಗೂ ಆದರ್ಶವಾಗಿದ್ದಾರೆ. ಇದನ್ನೂ ಓದಿ: ಎಸ್‌ಟಿಇಎಂ ಎನ್ನುವುದು ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಎಸ್‌ಟಿಇಎಂ ಕ್ಷೇತ್ರಗಳು ವೈವಿಧ್ಯಮಯ ವಿಷಯಗಳು ಮತ್ತು ಉದ್ಯೋಗಾವಕಾಶಗಳನ್ನು ಹೊಂದಿದ್ದು, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಹಾಗೂ ಗಣಿತಶಾಸ್ತ್ರಕ್ಕೆ ಗಮನ ಹರಿಸುತ್ತದೆ. ಇದು ಭೌತಶಾಸ್ತ್ರ, ಗಣಕ ವಿಜ್ಞಾನ, ಜೀವಶಾಸ್ತ್ರ, ಹಾಗೂ ಇಂಜಿನಿಯರಿಂಗ್‌ಗಳನ್ನು ಒಳಗೊಂಡಿದೆ. ಸುನೀತಾ ವಿಲಿಯಮ್ಸ್ ಅವರು ಮೈಕೇಲ್ ಜೆ ವಿಲಿಯಮ್ಸ್ ಎಂಬ ಫೆಡರಲ್ ಪೊಲೀಸ್ ಅಧಿಕಾರಿಯನ್ನು ವಿವಾಹವಾಗಿದ್ದಾರೆ. ಅವರು ಓಟ, ಈಜು, ಬೈಕ್ ಸವಾರಿ, ಸ್ನೋಬೋರ್ಡಿಂಗ್, ಹಾಗೂ ಹೈಕಿಂಗ್ ಪ್ರಿಯರಾಗಿದ್ದಾರೆ. ಗಿರೀಶ್ ಲಿಂಗಣ್ಣ(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1462.txt b/zeenewskannada/data1_url7_500_to_1680_1462.txt new file mode 100644 index 0000000000000000000000000000000000000000..a94bf39acec57858d5a5a7e6a28c0169d02fed16 --- /dev/null +++ b/zeenewskannada/data1_url7_500_to_1680_1462.txt @@ -0,0 +1 @@ +ಕುರಿತು ಪಾಕ್ ಪ್ರತಿಕ್ರಿಯೆ, ಟ್ವೀಟ್ ಮಾಡಿದ ಬಿಲಾವಲ್ ಭುಟ್ಟೊ : ಒಡಿಶಾ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಇದುವರೆಗೆ ಪಾಕಿಸ್ತಾನದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ಆದರೆ ಇದೀಗ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೂ ಮುನ್ನ ಹಲವು ರಾಷ್ಟ್ರಗಳ ಮುಖ್ಯಸ್ಥರಿಂದ ಸಂದೇಶಗಳು ಬಂದಿವೆ :ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಕುರಿತು ಪ್ರತಿಕ್ರಿಯೆಗಳು ಮುಂದುವರೆದಿದೆ. ಏತನ್ಮಧ್ಯೆ, ಈ ಭೀಕರ ರೈಲು ಅಪಘಾತದ ಕುರಿತು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ವಿದೇಶಗಳ ಅನೇಕ ಮುಖ್ಯಸ್ಥರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ನೇಪಾಳ, ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ, ಪಾಕಿಸ್ತಾನದ ಕಡೆಯಿಂದ ಪ್ರತಿಕ್ರಿಯೆ ಕೂಡ ಬಂದಿದೆ. ಇದುವರೆಗೆ ಪಾಕಿಸ್ತಾನದ ವತಿಯಿಂದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಹೊರಬಂದಿರಲಿಲ್ಲ, ಆದರೆ, ಇದೀಗ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಹೇಳಿಕೆ ನೀಡಿದ್ದಾರೆ. ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿವಾಸ್ತವವಾಗಿ, ಪಾಕಿಸ್ತಾನದ ವಿದೇಶಾಂಗ ಸಚಿವಅವರು ಟ್ವೀಟ್ ಮಾಡುವ ಮೂಲಕ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಬಿಲಾವಲ್, 'ಭಾರತದ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆಯನ್ನು ಕೇಳಿ ದುಃಖವಾಯಿತು. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಹಾನುಭೂತಿ ಇದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ" ಎಂದಿದ್ದಾರೆ. ಬಿಲಾವಲ್ ಭುಟ್ಟೊ ಜರ್ದಾರಿ ಅವರು ತಮ್ಮ ಟ್ವೀಟ್‌ನಲ್ಲಿ ಬಾಲಸೋರ್ ರೈಲು ಅಪಘಾತ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ. ಬಿಲಾವಲ್ ಭುಟ್ಟೋ ಜರ್ದಾರಿ ಅವರ ಈ ಟ್ವೀಟ್‌ಗೆ ಜನರು ಸಹ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. , . . . — (@) ಪುಷ್ಪ ದಹಲ್ ಪ್ರಚಂಡ ಕೂಡ ಪ್ರತಿಕ್ರಿಯಿಸಿದ್ದಾರೆಇದಕ್ಕೂ ಮುನ್ನ, ನೆರೆಯ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡ ಅವರು, 'ಒಡಿಶಾದಲ್ಲಿ ರೈಲು ಅಪಘಾತದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಮೃತಪಟ್ಟ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಈ ದುಃಖದ ಸಮಯದಲ್ಲಿ, ನಾನು ಪ್ರಧಾನಿ ಮೋದಿ, ಸರ್ಕಾರ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ' ಎಂದಿದ್ದಾರೆ. ಇದನ್ನೂ ಓದಿ- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರುಮತ್ತೊಂದೆಡೆ, ಒಡಿಶಾದಲ್ಲಿ ಶನಿವಾರ ಸಂಭವಿಸಿದ ರೈಲು ಅಪಘಾತದಲ್ಲಿ ಜನರ ಸಾವಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಬಾ ಕೊರೊಸಿ ಸಂತಾಪ ಸೂಚಿಸಿದ್ದಾರೆ. ಒಡಿಶಾದಲ್ಲಿ ನಡೆದ ರೈಲು ಅಪಘಾತದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ ಎಂದು ಅವರು ಹೇಳಿದ್ದಾರೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರು, ಅವರ ಕುಟುಂಬಗಳು ಮತ್ತು ತುರ್ತು ಸೇವೆಗಳೊಂದಿಗೆ ಇವೆ. ಜನರಿಗೆ ಮತ್ತು ಭಾರತ ಸರ್ಕಾರಕ್ಕೆ ನನ್ನ ಸಂತಾಪಗಳು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಸ್ಥಳಕ್ಕಾಗಮಿಸಿದ ಪ್ರಧಾನಿ ಮೋದಿ!ಇದೆಲ್ಲದರ ಹೊರತಾಗಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ತೈವಾನ್ ಅಧ್ಯಕ್ಷ ಸಾಯಿ ಇಂಗ್ ವೆನ್ ಸೇರಿದಂತೆ ಅನೇಕ ವಿಶ್ವ ನಾಯಕರು ಈ ಘಟನೆಯ ಬಗ್ಗೆ ತಮ್ಮ ದೇಶದ ಪರವಾಗಿ ಸಂದೇಶಗಳನ್ನು ಕಳುಹಿಸಿದ್ದಾರೆ. ರೈಲು ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಕುರಿತು ಪ್ರತಿ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈ ರೈಲು ಅಪಘಾತದ ಪರಿಸ್ಥಿತಿಯನ್ನು ಚರ್ಚಿಸಲು ಪ್ರಧಾನಿ ತುರ್ತು ಸಭೆ ಕರೆದಿದ್ದಾರೆ. ಪ್ರಧಾನಿ ಮೋದಿ ಘಟನಾ ಸ್ಥಳಕ್ಕೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಸ್ತುತ ಗಾಯಾಳುಗಳ ಭೇಟಿಗೆ ತೆರಲಿದ್ದಾರೆ ಎನ್ನಲಾಗಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1463.txt b/zeenewskannada/data1_url7_500_to_1680_1463.txt new file mode 100644 index 0000000000000000000000000000000000000000..f18deb523365e7494091f07ef48c5ea1524eec67 --- /dev/null +++ b/zeenewskannada/data1_url7_500_to_1680_1463.txt @@ -0,0 +1 @@ +ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, 20 ನಗರಗಳಲ್ಲಿ ‘ಭಾರತ್ ಏಕತಾ’ ಮೆರವಣಿಗೆ! ನರೇಂದ್ರ ಮೋದಿ ಅಮೆರಿಕ ಭೇಟಿ 2023: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್‌ನಲ್ಲಿ ತಮ್ಮ ಮೊದಲ ರಾಜ್ಯ ಪ್ರವಾಸದ ಪ್ರಯುಕ್ತ ಅಮೆರಿಕಕ್ಕೆ ಹೋಗಲಿದ್ದಾರೆ. ಭಾರತೀಯ-ಅಮೆರಿಕನ್ನರು ಪ್ರಧಾನಿ ಮೋದಿಗೆ ಭವ್ಯವಾದ ಸ್ವಾಗತವನ್ನು ನೀಡಲು ಪ್ಲಾನ್ ಮಾಡಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯದಲ್ಲಿ ಭಾರೀ ಕ್ರೇಜ್ ಇದೆ. ಪಿಟಿಐ ಪ್ರಕಾರ ಭಾರತೀಯ-ಅಮೆರಿಕನ್ನರು ಪ್ರಧಾನಿ ಮೋದಿಯವರಿಗೆ ಭವ್ಯವಾದ ಸ್ವಾಗತ ನೀಡಲು ಯೋಜಿಸುತ್ತಿದ್ದಾರೆ. ಇದಕ್ಕಾಗಿ 'ಭಾರತ್ ಏಕತಾ ದಿವಸ್' ಮೆರವಣಿಗೆಯನ್ನು ಜೂನ್ 18ರಂದು ಅಮೆರಿಕದ 20 ದೊಡ್ಡ ನಗರಗಳಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಭಾರತೀಯದ ನಾಯಕ ಮತ್ತು 'ಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ'-ಯುಎಸ್‌ಎ ರಾಷ್ಟ್ರೀಯ ಅಧ್ಯಕ್ಷ ಅಡಪ ಪ್ರಸಾದ್, ‘ಭಾರತೀಯ ಅಮೆರಿಕನ್ ಸಮುದಾಯವು ಪ್ರಧಾನಿ ಮೋದಿಯವರ ಭೇಟಿಯ ಬಗ್ಗೆ ಬಹಳ ಉತ್ಸುಕವಾಗಿದೆ. ಸಮುದಾಯವು ಜೂನ್ 18 ರಂದು ವಾಷಿಂಗ್ಟನ್ DCಯಲ್ಲಿರುವ ರಾಷ್ಟ್ರೀಯ ಸ್ಮಾರಕದಲ್ಲಿ ಒಟ್ಟುಗೂಡುತ್ತಿದೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ಸ್ಥಳಗಳಲ್ಲಿ ಸ್ವಾಗತ ಮೆರವಣಿಗೆ ನಡೆಸಲಾಗುವುದು ಮತ್ತು ವಾಷಿಂಗ್ಟನ್ ಸ್ಮಾರಕದಿಂದ ಲಿಂಕನ್ ಸ್ಮಾರಕದವರೆಗೆ 'ಭಾರತದ ಏಕತಾ ದಿನ' ಮೆರವಣಿಗೆಯ ಮೂಲಕ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ. ಇದಲ್ಲದೆ ಅಮೆರಿಕದಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಸುಮಾರು 20 ಸ್ಥಳಗಳಲ್ಲಿ ಸ್ವಾಗತ ಮೆರವಣಿಗೆಗಳು ನಡೆಯಲಿದ್ದು, ಪ್ರಮುಖ ನಗರಗಳು, ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಬ್ರಿಡ್ಜ್‌ನಂತಹ ಸಾಂಪ್ರದಾಯಿಕ ಸ್ಥಳಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಬೋಸ್ಟನ್, ಚಿಕಾಗೋ, ಅಟ್ಲಾಂಟಾ, ಮಿಯಾಮಿ, ಟ್ಯಾಂಪಾ, ಡಲ್ಲಾಸ್, ಹೂಸ್ಟನ್, ಲಾಸ್ ಏಂಜಲೀಸ್, ಸ್ಯಾಕ್ರಮೆಂಟೊ, ಸ್ಯಾನ್ ಫ್ರಾನ್ಸಿಸ್ಕೋ, ಕೊಲಂಬಸ್ ಮತ್ತು ಸೇಂಟ್ ಲೂಯಿಸ್ ಮೆರವಣಿಗೆಗಳು ನಡೆಯುವ ಇತರ ನಗರಗಳಾಗಿವೆ. ಇದನ್ನೂ ಓದಿ: ಪಿಎಂ ಮೋದಿ ಮೊದಲ ಬಾರಿಗೆ ರಾಜ್ಯ ಪ್ರವಾಸ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್‌ನಲ್ಲಿ ತಮ್ಮ ಮೊದಲ ರಾಜ್ಯ ಪ್ರವಾಸಕ್ಕೆ ಅಮೆರಿಕಕ್ಕೆ ಹೋಗಲಿದ್ದಾರೆ. ಜೂನ್ 22ರಂದು ಅಮೆರಿಕದ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಮೋದಿಯವರಿಗೆ ರಾಜ್ಯ ಭೋಜನಕ್ಕೆ ಆತಿಥ್ಯ ನೀಡಲಿದ್ದಾರೆ. 2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಹಲವು ಬಾರಿ ಅಮೆರಿಕಕ್ಕೆ ಭೇಟಿ ನೀಡಿರುವುದು ಉಲ್ಲೇಖಾರ್ಹ. ಅವರು ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಅಧ‍್ಯಕ್ಷಅವರೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1464.txt b/zeenewskannada/data1_url7_500_to_1680_1464.txt new file mode 100644 index 0000000000000000000000000000000000000000..ef3e25879c03a73b4fe4243692b1e964339de793 --- /dev/null +++ b/zeenewskannada/data1_url7_500_to_1680_1464.txt @@ -0,0 +1 @@ +: ಜಗಳದ ನಡುವೆಯೇ ಹಾವನ್ನು ಹಗ್ಗದಂತೆ ಬಳಸಿ ಎದುರಾಳಿ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಭೂಪ... ವಿಡಿಯೋ ನೋಡಿ : ಈ ವಿಡಿಯೋ ನೋಡಿದ್ರೆ ನೀವೂ ಕೂಡ ಒಂದು ಕ್ಷಣ ನಿಬ್ಬೆರಬಾಗುವಿರಿ. ಏಕೆಂದರೆ ಇದರಲ್ಲಿ ಹಾವಿನ ಸ್ಥಿತಿ ಕಂಡು ನೀವೂ ಕೂಡ ಕನಿಕರ ವ್ಯಕ್ತಪಡಿಸಿದರೆ. ಇನ್ನೊಂದೆಡೆ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವೂ ಅಪಾಯದಲ್ಲಿರುವುದನ್ನು ನೀವು ನೋಡಬಹುದು. :ನೀವು ಸಾಮಾಜಿಕ ಜಾಲತಾಣಗಳಲ್ಲಿ ನೀವು ಹಾವಿನ ಹಲವಾರು ವಿಡಿಯೋಗಳನ್ನು ನೋಡಿರಬಹುದು ಮತ್ತು ಹಾವುಗಳು ಜನರನ್ನು ಹೇಗೆ ಕಚ್ಚುತ್ತವೆ ಎಂಬುದನ್ನು ಸಹ ನೋಡಿರಬಹುದು. ಆದರೆ ಹಾವನ್ನು ಯಾರಾದರೂ ಬೇರೆಯವರನ್ನು ಥಳಿಸಲು ಬಳಸಿದ್ದನ್ನು ನೀವು ನೋಡಿದ್ದೀರಾ? ಹೌದು ಇಂತಹ ಭಯಾನಕ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ವ್ಯಕ್ತಿ ಈ ಘಟನೆಗೆ ಹೇಗೆ ಕಾರನನಾಗಿದ್ದಾನೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಘಟನೆ ಕೆನಡಾದ ಟೊರೊಂಟೊ ನಗರದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ ಇಂತಹ ಘಟನೆ ಈ ಹಿಂದೆಯೂ ನಡೆದಿದೆ. ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಬೀದಿಯಲ್ಲಿ ಜಗಳ ನಡೆದಿದೆ. ಈ ಜಗಳ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಜಗಳದಲ್ಲಿರುವ ವ್ಯಕ್ತಿಯೊಬ್ಬನ ಕೈಯಲ್ಲಿ ಏಕಾಏಕಿ ಹಾವೊಂದು ಕಾಣಿಸಿಕೊಂಡಿದೆ. ಮತ್ತು ಆ ವ್ಯಕ್ತಿಯು ಆ ಹಾವಿನಿಂದ ಇನ್ನೊಬ್ಬ ವ್ಯಕ್ತಿಯನ್ನು ಹೊಡೆಯುತ್ತಿದ್ದಾನೆ ಎಂಬುದನ್ನೂ ವಿಡಿಯೋ ನೋಡಿದಾಗ ಮಾತ್ರ ಗಮನಕ್ಕೆ ಬಂದಿದೆ. ಇದನ್ನೂ ಓದಿ- ಜಗಳವಾಡುವಾಗ ಒಬ್ಬ ವ್ಯಕ್ತಿ ಕಟ್ಟಿಗೆ ಅಥವಾ ಕೋಲು ಬಳಸುತ್ತಿರುವ ರೀತಿಯಲ್ಲಿ ಆ ವ್ಯಕ್ತಿ ಹಾವನ್ನು ಹಗ್ಗ ಎಂದು ಪರಿಗಣಿಸಿ, ಚಾವಟಿಯಂತೆ ಬೇರೆ ವ್ಯಕ್ತಿಯ ಮೇಲೆ ದಾಳಿ ಇಡುತ್ತಿದ್ದಾನೆ. ಇದರಿಂದ ಹೊಡೆತಕ್ಕೆ ಒಳಗಾದ ವ್ಯಕ್ತಿಗೆ ಕಡಿಮೆ ನೋವಾಗಿರಬಹುದು, ಆದರೆ ಹಾವು ಆತನಿಗೆ ಕಚ್ಚಿದ್ದರೆ, ನಿಶ್ಚಿತವಾಗಿ ಆಟ ಸಾವನ್ನಪ್ಪುತ್ತಿದ್ದ. ವೀಡಿಯೋದ ಕೊನೆಯ ಭಾಗದಲ್ಲಿ ಜಗಳದ ನಡುವೆಯೇ ಪೊಲೀಸ್ ವಾಹನ ಅಲ್ಲಿಗೆ ಬರುವುದನ್ನು ನೀವು ನೋಡಬಹುದು ಮತ್ತು ಇಬ್ಬರು ತಮ್ಮ ಜಗಳವನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ- ಪೊಲೀಸ್ ಕಾರನ್ನು ನೋಡಿದ ತಕ್ಷಣ ದಾಳಿ ನಡೆಸುತ್ತಿದ್ದ ವ್ಯಕ್ತಿ ಹಾವನ್ನು ಎಸೆದು ಶರಣಾಗತಿಯ ಭಂಗಿಗೆ ಜಾರಿದ್ದಾನೆ. ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಇಬ್ಬರೂ ಪರಸ್ಪರ ಮೊದಲೇ ಪರಿಚಿತರಾಗಿದ್ದರು ಎನ್ನಲಾಗುತ್ತಿದೆ. ಇದೇ ವೇಳೆ ಮತ್ತೊಂದು ಮಾಧ್ಯಮದ ವರದಿಯ ಪ್ರಕಾರ ಇಬ್ಬರೂ ಪಾನಮತ್ತರಾಗಿದ್ದರು ಮತ್ತು ಅವರಲ್ಲಿನ ಓರ್ವ ವ್ಯಕ್ತಿ ಹಾವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. 😳 — (@) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1465.txt b/zeenewskannada/data1_url7_500_to_1680_1465.txt new file mode 100644 index 0000000000000000000000000000000000000000..ede98e534e178711b5445cbd46e9989ad746456d --- /dev/null +++ b/zeenewskannada/data1_url7_500_to_1680_1465.txt @@ -0,0 +1 @@ +ರೋಹಿತ್‌-ಹಾರ್ದಿಕ್‌ ನಡುವಿನ ಮುನಿಸು-ಮನಸ್ತಾಪ ದೂರವಾಗಲು ಕಾರಣ ಟೀಂ ಇಂಡಿಯಾದ ಈ ಇಬ್ಬರು : ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರು ನೆಟ್‌ʼನಲ್ಲಿ ಅಭ್ಯಾಸದ ಮೊದಲ ದಿನದಂದು ಪರಸ್ಪರ ಮಾತನಾಡದೆ ಇದ್ದರು. ಇದು 2024 ರ T20 ವಿಶ್ವಕಪ್‌ ಸಂದರ್ಭದಲ್ಲಿ ನಡೆದ ಘಟನೆ. ಆದರೆ ಅಭ್ಯಾಸದ ಎರಡನೇ ದಿನ ರೋಹಿತ್ ಮತ್ತು ಹಾರ್ದಿಕ್ ಒಂದು ಮೂಲೆಯಲ್ಲಿ ಒಟ್ಟಿಗೆ ಕುಳಿತು ಮಾತನಾಡುತ್ತಿರುವುದು ಕಂಡುಬಂದಿತು. :ಐಪಿಎಲ್ 2024 ರ ಸಮಯದಲ್ಲಿ, ಮುಂಬೈ ಇಂಡಿಯನ್ಸ್‌'ನೊಳಗಿನ ಪರಸ್ಪರ ಭಿನ್ನಾಭಿಪ್ರಾಯದ ಸುದ್ದಿಯು ಕ್ರಿಕೆಟ್ ಜಗತ್ತಿನಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು. ಎಂಐ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಿದಾಗ ಈ ಊಹಾಪೋಹ ಪ್ರಾರಂಭವಾಯಿತು. ಇದನ್ನೂ ಓದಿ: ತಂಡದೊಳಗಿನ ಅನೇಕ ಆಟಗಾರರು ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು. ಅಷ್ಟೇ ಅಲ್ಲದೆ, ಹಾರ್ದಿಕ್ ಹೋದಲ್ಲೆಲ್ಲಾ ತೀವ್ರ ಟ್ರೋಲ್ʼಗೆ ಗುರಿಯಾಗಿದ್ದರು. ಇದೀಗ ಕ್ರೀಡಾ ಪತ್ರಕರ್ತರೊಬ್ಬರು ರೋಹಿತ್ ಮತ್ತು ಹಾರ್ದಿಕ್ ನಡುವಿನ ಸಂಬಂಧವನ್ನು ಸುಧಾರಿಸುವಲ್ಲಿ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರ ಪಾತ್ರವೂ ದೊಡ್ಡದಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರು ನೆಟ್‌ʼನಲ್ಲಿ ಅಭ್ಯಾಸದ ಮೊದಲ ದಿನದಂದು ಪರಸ್ಪರ ಮಾತನಾಡದೆ ಇದ್ದರು. ಇದು 2024 ರ T20 ವಿಶ್ವಕಪ್‌ ಸಂದರ್ಭದಲ್ಲಿ ನಡೆದ ಘಟನೆ. ಆದರೆ ಅಭ್ಯಾಸದ ಎರಡನೇ ದಿನ ರೋಹಿತ್ ಮತ್ತು ಹಾರ್ದಿಕ್ ಒಂದು ಮೂಲೆಯಲ್ಲಿ ಒಟ್ಟಿಗೆ ಕುಳಿತು ಮಾತನಾಡುತ್ತಿರುವುದು ಕಂಡುಬಂದಿತು. ಅವರ ಮಾತುಕತೆ ಬಹಳ ಹೊತ್ತು ಮುಂದುವರೆದಿತ್ತು. ಅದರ ನಂತರ, ಇಬ್ಬರೂ ಒಟ್ಟಿಗೆ ಅಭ್ಯಾಸ ಮಾಡಿದರು ಎಂದು ಆ ಪತ್ರಕರ್ತ ಹೇಳಿಕೆ ನೀಡಿದ್ದಾರೆ. ರಾಹುಲ್ ದ್ರಾವಿಡ್-ವಿರಾಟ್ ಕೊಹ್ಲಿಯ ವಿಶೇಷ ಕೊಡುಗೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರನ್ನು ಒಟ್ಟಿಗೆ ಸೇರಿಸುವಲ್ಲಿ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆ ಪತ್ರಕರ್ತ ಹೇಳಿದ್ದಾರೆ. ಇದನ್ನೂ ಓದಿ: ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಭಿನ್ನಾಭಿಪ್ರಾಯಗಳ ಊಹಾಪೋಹಗಳು ಇದ್ದಿರಬಹುದು. ಆದರೆ ಈಗ ಇಬ್ಬರೂ ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಮುಂಬೈ ಇಂಡಿಯನ್ಸ್‌ʼನಿಂದ ಬಿಡುಗಡೆಯಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1466.txt b/zeenewskannada/data1_url7_500_to_1680_1466.txt new file mode 100644 index 0000000000000000000000000000000000000000..9e86f510581277e66bc9d49f0716a6d48a8e6861 --- /dev/null +++ b/zeenewskannada/data1_url7_500_to_1680_1466.txt @@ -0,0 +1 @@ +: ಕೊಹ್ಲಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ತಂಡದ ಮುಂದಿನ ಕ್ಯಾಪ್ಟನ್‌ ಸ್ಥಾನಕ್ಕೆ ಕಿಂಗ್‌ ಎಂಟ್ರಿ? ರೋಹಿತ್‌-ಕೆ ಎಲ್‌ ರಾಹುಲ್‌ ನಡುವೆ ಪೈಪೋಟಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು 2008 ರಲ್ಲಿ ಪ್ರಾರಂಭವಾದಾಗಿನಿಂದ ನಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ವಿಶ್ವ ದರ್ಜೆಯ ಆಟಗಾರರಿಂದ ತುಂಬಿದ ತಂಡವನ್ನು ಹೆಮ್ಮೆಪಡುವ ಹೊರತಾಗಿಯೂ, ತಮ್ಮ ಸಂಪನ್ಮೂಲಗಳನ್ನು ಉತ್ತಮ ಪರಿಣಾಮಕ್ಕಾಗಿ ಬಳಸಲು ಹೆಣಗಾಡುತ್ತಿದೆ. :ರಾಯಲ್ ಚಾಲೆಂಜರ್ಸ್ ಬೆಂಗಳೂರು 2008 ರಲ್ಲಿ ಪ್ರಾರಂಭವಾದಾಗಿನಿಂದ ನಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ವಿಶ್ವ ದರ್ಜೆಯ ಆಟಗಾರರಿಂದ ತುಂಬಿದ ತಂಡವನ್ನು ಹೆಮ್ಮೆಪಡುವ ಹೊರತಾಗಿಯೂ, ತಮ್ಮ ಸಂಪನ್ಮೂಲಗಳನ್ನು ಉತ್ತಮ ಪರಿಣಾಮಕ್ಕಾಗಿ ಬಳಸಲು ಹೆಣಗಾಡುತ್ತಿದೆ. ಬೆಂಗಳೂರು ಮೂಲದ ಫ್ರಾಂಚೈಸಿಯು ಮೂರು ಬಾರಿ ಫೈನಲ್‌ಗೆ ತಲುಪಿತು ಆದರೆ ಪ್ರತಿ ಸಂದರ್ಭದಲ್ಲೂ ವಿಫಲವಾಯಿತು, ಕ್ರಮವಾಗಿ ಡೆಕ್ಕನ್ ಚಾರ್ಜರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತು. ಇತ್ತೀಚಿನ ಋತುವಿನಲ್ಲಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿತು, ಪ್ಲೇಆಫ್ನಲ್ಲಿ ಸ್ಥಾನವನ್ನು ಪಡೆದುಕೊಂಡಿತು ಆದರೆ ರಾಜಸ್ಥಾನ್ ರಾಯಲ್ಸ್ನಿಂದ ಹೊರಬಿದ್ದಿತು. ಅವರು ಶೀರ್ಷಿಕೆಯಿಲ್ಲದೆ ಮತ್ತೊಂದು ಅಭಿಯಾನವನ್ನು ಕೊನೆಗೊಳಿಸಿದರು. 2022 ರಲ್ಲಿ, ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನಾಗಿ ನೇಮಿಸಲಾಯಿತು. ಅವರ ನಾಯಕತ್ವದಲ್ಲಿ ತಂಡವು ಆ ಋತುವಿನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್‌ಗೆ ಪ್ರವೇಶಿಸಿತು. ಆದರೆ, ಪ್ಲೇಆಫ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನಿಂದ ಮತ್ತೊಮ್ಮೆ ಹೊರಬಿದ್ದಿತು. ಮುಂದಿನ ಋತುವಿನಲ್ಲಿ, ಅವರು ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗುವ ಮೊದಲು ಅವರು ಆರನೇ ಸ್ಥಾನವನ್ನು ಗಳಿಸಿದ್ದರಿಂದ ತಂಡದ ಪ್ರದರ್ಶನವು ಕುಸಿಯಿತು. ಆರ್‌ಸಿಬಿ ಈ ಬಾರಿ ಹೊಸ ಆರಂಭವನ್ನು ಹುಡುಕುತ್ತಿರುವುದರಿಂದ, ಅವರು ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನಾಗಿ ವಜಾ ಮಾಡುವ ಸಾಧ್ಯತೆಯಿದೆ ಅಥವಾ ಅವರು ಐಪಿಎಲ್ 2025 ಹರಾಜಿಗೆ ಮುಂಚಿತವಾಗಿ ಅವರನ್ನು ಬಿಡುಗಡೆ ಮಾಡಬಹುದು, ಅಂದರೆ ಅವರು ತಂಡವನ್ನು ಮುನ್ನಡೆಸಲು ಹೊಸ ನಾಯಕನನ್ನು ಪಡೆಯಬಹುದು. ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಬಹುದಾದ ಮೂವರು ಸಂಭಾವ್ಯ ಅಭ್ಯರ್ಥಿಗಳತ್ತ ಒಂದು ನೋಟವನ್ನು ನೋಡೋಣ: ಇದನ್ನೂ ಓದಿ: 1. ರೋಹಿತ್ ಶರ್ಮಾ:ಐಪಿಎಲ್ 2024 ರ ಸೀಸನ್‌ಗೆ ಮುಂಚಿತವಾಗಿ ಅವರ ನಾಯಕತ್ವದಿಂದ ಹಿರಿಯ ಆಟಗಾರನನ್ನು ತೆಗೆದುಹಾಕಲಾಯಿತು ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಬದಲಾಯಿಸಲಾಯಿತು, ಈ ನಿರ್ಧಾರವು ನಡುವೆ ಆಘಾತವನ್ನು ಸೃಷ್ಟಿಸಿತು. ಭ್ರಾತೃತ್ವ. ಇದು ರೋಹಿತ್ ಶರ್ಮಾ ಅವರ ನೆಲೆಯನ್ನು ಗೆ ಬದಲಾಯಿಸಲು ಬಾಗಿಲು ತೆರೆಯಬಹುದು. ಅವರ ಅನುಭವ ಮತ್ತು ಯಶಸ್ಸನ್ನು ಗಮನಿಸಿದರೆ, ಅವರು ಗೆಲ್ಲುವ ಮನಸ್ಥಿತಿ ಮತ್ತು ಕಳೆದುಕೊಂಡಿರುವ ಮಿಸ್ಸಿಂಗ್ ಪಝಲ್ ಅನ್ನು ತರಬಹುದು. ಅವರು ಮುಂಬೈ ಇಂಡಿಯನ್ಸ್‌ನೊಂದಿಗೆ ಬೇರ್ಪಟ್ಟರೆ, ರೋಹಿತ್ ಶರ್ಮಾ ಗೆ ಆಟವನ್ನು ಬದಲಾಯಿಸುವ ಸೇರ್ಪಡೆಯಾಗಬಹುದು. ಗಮನಾರ್ಹವಾಗಿ, ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು, ಮುಂಬೈ ಇಂಡಿಯನ್ಸ್ ಅನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ ಆಟಗಾರನಾಗಿ ಆರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ, ಇದು ಐಪಿಎಲ್ ಇತಿಹಾಸದಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ. 2. ಕೆಎಲ್ ರಾಹುಲ್:ಕೆಎಲ್ ರಾಹುಲ್ ತಮ್ಮ ಹಿಂದಿನ ಫ್ರಾಂಚೈಸಿಗೆ ಮರಳುವ ಸಾಧ್ಯತೆಯಿದೆ. ಲಕ್ನೋ ಸೂಪರ್ ಜೈಂಟ್ಸ್‌ನಿಂದ ಬಿಡುಗಡೆಯಾದರೆ, ಗೆ ಹಿಂದಿರುಗುವುದು ಒಂದು ರೀತಿಯ ಹೋಮ್‌ಕಮಿಂಗ್ ಆಗಿರುತ್ತದೆ, ಏಕೆಂದರೆ ಅವರು 2013 ರಿಂದ 2016 ರವರೆಗೆ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರಿಂದ ಅವರು ಬೆಂಗಳೂರು ಮತ್ತು ತಂಡದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದಾರೆ. ಗಮನಾರ್ಹವಾಗಿ, ಅವರು ಆಟಗಾರ ಮತ್ತು ನಾಯಕರಾಗಿ ಗಮನಾರ್ಹವಾಗಿ ಬೆಳೆದಿದ್ದಾರೆ. ಜೊತೆಗಿನ ಅವರ ಹಿಂದಿನ ಅವಧಿಯಿಂದಲೂ. ಇದನ್ನೂ ಓದಿ: ಪ್ರಸ್ತುತ, ಅವರು ಯ ನಾಯಕರಾಗಿದ್ದಾರೆ ಮತ್ತು ಅವರ ಮಾರ್ಗದರ್ಶನದಲ್ಲಿ, ಫ್ರಾಂಚೈಸ್ 2024 ಋತುವಿನಲ್ಲಿ ಮೊದಲ ಬಾರಿಗೆ ಅರ್ಹತೆ ಪಡೆಯಲು ವಿಫಲವಾಗುವ ಮೊದಲು ಮೊದಲ ಎರಡು ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿತು, ಅಲ್ಲಿ ಅವರು ಟೇಬಲ್‌ನಲ್ಲಿ 7 ನೇ ಸ್ಥಾನವನ್ನು ಪಡೆದರು (7 ಗೆಲುವುಗಳು, 7 ಸೋಲುಗಳು). ಕೈಯಲ್ಲಿ ತಂಡದ 10-ವಿಕೆಟ್‌ಗಳ ಅವಮಾನಕರ ಸೋಲಿನ ನಂತರ ಮಾಲೀಕ ಸಂಜೀವ್ ಗೋಯೆಂಕಾ ಅವರು ರಾಹುಲ್ ಅವರೊಂದಿಗೆ ಅನಿಮೇಟೆಡ್ ಚರ್ಚೆ ನಡೆಸಿದರು. ಹೊಸ ಋತುವಿನಲ್ಲಿ ಫ್ರಾಂಚೈಸ್‌ನೊಂದಿಗೆ ಬೇರೆಯಾಗಲು ಅವನು ಯೋಚಿಸುತ್ತಾನೆ ಎಂಬ ಊಹಾಪೋಹಗಳಿಗೆ ಇದು ಉತ್ತೇಜನ ನೀಡಿತು. 3. ವಿರಾಟ್ ಕೊಹ್ಲಿ:ವಿರಾಟ್ ಕೊಹ್ಲಿಗೆ ನಾಯಕತ್ವದ ಸ್ಥಾನಕ್ಕೆ ಸಂಭಾವ್ಯ ಮರಳುವಿಕೆ ಕಾರ್ಡ್‌ಗಳಲ್ಲಿಯೂ ಇರಬಹುದು, ಇದು ಸಹ ಆಸಕ್ತಿದಾಯಕವಾಗಿದೆ. 2011 ರಿಂದ 2023 ರವರೆಗೆ ಆರ್‌ಸಿಬಿಯನ್ನು ಮುನ್ನಡೆಸಿದ್ದ ಕಿಂಗ್ ಕೊಹ್ಲಿ ಫ್ರಾಂಚೈಸಿಯ ಹೃದಯ ಬಡಿತವಾಗಿ ಉಳಿದಿದ್ದಾರೆ. ಅವರ ನಾಯಕತ್ವದಲ್ಲಿ, ಆರ್‌ಸಿಬಿ 2016 ರ ಐಪಿಎಲ್ ಋತುವಿನಲ್ಲಿ ಫೈನಲ್‌ಗೆ ತಲುಪಿತು, ಕೊಹ್ಲಿ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳು ಸೇರಿದಂತೆ 973 ರನ್ ಗಳಿಸಿದರು. ಇದನ್ನೂ ಓದಿ: ಅವರ ನಾಯಕತ್ವದ ಅವಧಿಯಲ್ಲಿ, ತಂಡವು ಏರಿಳಿತಗಳನ್ನು ಅನುಭವಿಸಿತು. ಭವಿಷ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಆದರೆ ಕೊಹ್ಲಿ ಅವರು ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿರುವುದರಿಂದ ನಾಯಕತ್ವಕ್ಕೆ "ಇಲ್ಲ" ಎಂದು ಹೇಳುವುದಿಲ್ಲ. 2024 ರ ಟಿ 20 ವಿಶ್ವಕಪ್ ಅನ್ನು ಭಾರತ ಗೆದ್ದ ನಂತರ ಅವರು ಇತ್ತೀಚೆಗೆ ಟಿ 20 ಐಗಳಿಂದ ನಿವೃತ್ತರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_1467.txt b/zeenewskannada/data1_url7_500_to_1680_1467.txt new file mode 100644 index 0000000000000000000000000000000000000000..95b0f3a6a9b052c421b41dfecee8718056d1bb70 --- /dev/null +++ b/zeenewskannada/data1_url7_500_to_1680_1467.txt @@ -0,0 +1 @@ +: ಇತಿಹಾಸ ಸೃಷ್ಟಿಸಿದ ವಿನೇಶ್ ಫೋಗಟ್.. ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ ಸ್ಟಾರ್ ಆಟಗಾರ್ತಿ : ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಂವೇದನಾಶೀಲ ಪ್ರದರ್ಶನ ದಾಖಲಿಸಿದ್ದಾರೆ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ವಿನೇಶ್ ಫೋಗಟ್ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕುಸ್ತಿಪಟು ಎಂಬ ಇತಿಹಾಸ ನಿರ್ಮಿಸಿದ್ದಾರೆ. : ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಂವೇದನಾಶೀಲ ಪ್ರದರ್ಶನ ದಾಖಲಿಸಿದ್ದಾರೆ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ವಿನೇಶ್ ಫೋಗಟ್ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕುಸ್ತಿಪಟು ಎಂಬ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ತಲುಪುವ ಮೂಲಕ ವಿನೇಶ್ ಫೋಗಟ್ ಗೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. ಫೈನಲ್‌ನಲ್ಲಿ ಗೆದ್ದರೆ, ವಿನೇಶ್ ಫೋಗಟ್ ಕುಸ್ತಿಯಲ್ಲಿ ಹಳದಿ ಕಾರ್ಡ್ ಗೆದ್ದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸೆಮಿಸ್ ಬೌಟ್ ನಲ್ಲಿ ಕ್ಯೂಬಾದ ಕುಸ್ತಿಪಟು ಗೂಸ್ ಮ್ಯಾನ್ ವಿರುದ್ಧ ಗೆಲುವು ಪಡೆದರು. 5-0 ಅಂತರದ ಏಕಪಕ್ಷೀಯ ಗೆಲುವು. ಬುಧವಾರ ಅಂತಿಮ ಹಣಾಹಣಿ ನಡೆಯಲಿದೆ. ಇದನ್ನೂ ಓದಿ: ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ವಿನೇಶ್‌ ಪೋಗಟ್‌. ಉತ್ತಮ ಟ್ಯಾಕ್ಟಿಸ್‌ ಬಳಸುವ ಮೂಲಕ ಎದುರಾಳಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಮೊದಲ ಮೂರು ನಿಮಿಷಗಳಲ್ಲಿ ಕೇವಲ ಒಂದು ಅಂಕ ಗಳಿಸಿದ ವಿನೇಶ್ ಫೋಗಟ್ ನಂತರದ ಮೂರು ನಿಮಿಷಗಳಲ್ಲಿ 4 ಅಂಕ ಗಳಿಸಿದರು. ಮೊದಲ ಸುತ್ತಿನಲ್ಲಿ, ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಪಾನಿನ ಕುಸ್ತಿಪಟು ಯುಯು ಸುಸಾಕಿ ವಿರುದ್ಧ ಸಂವೇದನಾಶೀಲ ಗೆಲುವು ಸಾಧಿಸಿದರು. ಆರಂಭದಲ್ಲಿ ಸುಸಾಕಿ 2 ಅಂಕ ಗಳಿಸಿ ಮುನ್ನಡೆ ಸಾಧಿಸಿದರು. ಆದರೆ ಇನ್ನೊಂದು ನಿಮಿಷದಲ್ಲಿ ಪಂದ್ಯ ಮುಗಿಯುತ್ತಿದ್ದಂತೆ ವಿನೇಶ್ ಫೋಗಟ್ ಅದ್ಭುತ ಹೋರಾಟದ ಮೂಲಕ ಪಂದ್ಯ ಗೆದ್ದರು. ನಂ.1 ಶ್ರೇಯಾಂಕದ ಸುಸಾಕಿ ವಿರುದ್ಧದ ಗೆಲುವಿನಿಂದ ಫೋಗಟ್ ಅವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು, ಕ್ವಾರ್ಟರ್ ಫೈನಲ್‌ನಲ್ಲಿ, ಒಕ್ಸಾನಾ ಲಿವಾಚ್ ವಿರುದ್ಧ ಉತ್ತಮ ಜಯ ಸಾಧಿಸಿದರು. ಈ ಪಂದ್ಯದಲ್ಲಿ ಫೋಗಾಟ್ ಲಿವಾಚ್ ವಿರುದ್ಧ 7-5 ಅಂತರದಲ್ಲಿ ಜಯ ಸಾಧಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_147.txt b/zeenewskannada/data1_url7_500_to_1680_147.txt new file mode 100644 index 0000000000000000000000000000000000000000..68d2b1db3ddf1ebd316a29f1cb62fa5a949ec119 --- /dev/null +++ b/zeenewskannada/data1_url7_500_to_1680_147.txt @@ -0,0 +1 @@ +2024: ಕನ್ಯಾಕುಮಾರಿಯಲ್ಲಿ 48 ಗಂಟೆ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ! 48 : ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಎರಡು ದಿನಗಳ ಕಾಲ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ ಧ್ಯಾನ ಮಾಡಲಿದ್ದಾರೆ. 2024: ಜೂನ್‌ 4 ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬಾರಿ ದೇಶದ ಮತದಾರ ಯಾರಿಗೆ ವಿಜಯಮಾಲೆ ಹಾಕುತ್ತಾನೆ ಅನ್ನೋದು ತೀವ್ರ ಕುತೂಹಲ ಮೂಡಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ ಸಿಕ್ಕರೆ ಪ್ರಧಾನಿ ಮೋದಿ ಹ್ಯಾಟ್ರಿಕ್‌ ಭಾರಿಸಲಿದ್ದು, 3ನೇ ಅವಧಿಯಾಗಿ ಪ್ರಧಾನಿಯಾಗಲಿದ್ದಾರೆ. ಒಂದು ವೇಳೆ ಮತದಾರ NDAಯನ್ನು ತಿರಸ್ಕರಿಸಿದರೆ ಏನಾಗಬಹುದು ಅನ್ನೋ ಯಕ್ಷಪ್ರಶ್ನೆ ಕೂಡ ದೇಶದ ಜನಸಾಮಾನ್ಯರಲ್ಲಿ ಮೂಡಿದೆ. ಈ ಬಾರಿಎಷ್ಟು ಸ್ಥಾನ ಗಳಿಸಲಿದೆ ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ. ಇಂಡಿಯಾ ಮೈತ್ರಿಕೂಟಕ್ಕೆ ಮತದಾರ ಜೈ ಅಂದರೆ ರಾಹುಲ್‌ ಗಾಂಧಿ ಆಸೆ ಈಡೇರುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಬಾರಿಯೂ ಫಲಿತಾಂಶ ನಮ್ಮ ಪರವಾಗಿಯೇ ಬರಲಿದೆ ಅಂತಾ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ಮೋದಿಯವರು ಮೇ 30ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವಿಶ್ವ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್‌ಗೆ ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: 73 ವರ್ಷದ ಪ್ರಧಾನಿ ಮೋದಿಯವರು ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳವಾದ ಈ ಸ್ಮಾರಕದಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಎರಡು ದಿನಗಳ ಕಾಲ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ ಧ್ಯಾನ ಮಾಡಲಿದ್ದಾರೆ. ಜೂನ್ 1ರಂದು ಕನ್ಯಾಕುಮಾರಿಯಿಂದ ಅವರು ವಾಪಸ್‌ ಆಗಲಿದ್ದಾರೆಂದು ತಿಳಿದುಬಂದಿದೆ. ಕನ್ಯಾಕುಮಾರಿಯ ಧ್ಯಾನ ಮಂಟಪದಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಪ್ರಧಾನಿ ಮೋದಿಯವರು ಹಗಲು ರಾತ್ರಿ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ಸಮುದ್ರದ ಮಧ್ಯದಲ್ಲಿದ್ದು, ಇದು ತಮಿಳು ಸಂತ ತಿರುವಳ್ಳುವರ್ ಏಕಶಿಲಾ ಪ್ರತಿಮೆಗೆ ಹತ್ತಿರದಲ್ಲಿದೆ. ಅಂದಹಾಗೆ 2019ರ ಲೋಕಸಭಾ ಚುನಾವಣಾ ಫಲಿತಾಂಶದ ಕೆಲದಿನ ಮುಂಚಿತವಾಗಿ ಕೇದರಾನಾಥ ದೇಗುಲ ವ್ಯಾಪ್ತಿಯ ಹಿಮಾಲಯದ 11,700 ಅಡಿ ಎತ್ತರದ ರುದ್ರ ಗುಹೆಯೊಂದರಲ್ಲಿಯವರು ಎರಡು ದಿನಗಳ ಕಾಲ ಧ್ಯಾನ ಮಾಡಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_148.txt b/zeenewskannada/data1_url7_500_to_1680_148.txt new file mode 100644 index 0000000000000000000000000000000000000000..f4f91f0c1712c49fa8ff7cdeba1e410e4493bca2 --- /dev/null +++ b/zeenewskannada/data1_url7_500_to_1680_148.txt @@ -0,0 +1 @@ +: ಅಸ್ಸಾಂನಲ್ಲಿ ಒಂದು ಸಾವು, 17 ಮಂದಿ ಗಾಯ : ರಾಜ್ಯದ ಹಲವು ಭಾಗಗಳಲ್ಲಿ ರೆಮಲ್ ಚಂಡಮಾರುತದ ನಂತರ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತು 17 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. :ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಆಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನೆರೆಯ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಭೂಕುಸಿತವನ್ನು ಉಂಟುಮಾಡಿದ ರೆಮಲ್ ಚಂಡಮಾರುತದ ಪ್ರಭಾವದ ಅಡಿಯಲ್ಲಿ ಭಾರೀ ಮತ್ತು ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅಸ್ಸಾಂನ ಹಲವಾರು ಜಿಲ್ಲೆಗಳನ್ನು ಹೈ ಅಲರ್ಟ್ ಮಾಡಲಾಗಿದೆ. ದಿಮಾ ಹಸಾವೊ ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ನದಿಯ ನೀರಿನ ಏರಿಕೆಯಿಂದಾಗಿ ರಸ್ತೆಯ ಹೆಚ್ಚಿನ ಭಾಗವು ಕೊಚ್ಚಿಹೋಗಿದ್ದರಿಂದ ಹಫ್ಲಾಂಗ್-ಸಿಲ್ಚಾರ್ ಸಂಪರ್ಕ ರಸ್ತೆ ಕಡಿತಗೊಂಡಿದೆ. ಆಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಕಮ್ರೂಪ್, ನಾಗಾಂವ್, ಸೋನಿತ್ಪುರ್ ಮತ್ತು ಮೊರಿಗಾಂವ್ ಸೇರಿದಂತೆ 11 ಜಿಲ್ಲೆಗಳು ಚಂಡಮಾರುತದಿಂದ ಗಮನಾರ್ಹವಾಗಿ ಪ್ರಭಾವಿತವಾಗಿವೆ. ಇದನ್ನು ಓದಿ : ಮೊರಿಗಾಂವ್‌ನಲ್ಲಿ ಮಾತ್ರ, ಭಾರೀ ಮಳೆಯಿಂದಾಗಿ ಒಬ್ಬರು ಸಾವನ್ನಪ್ಪಿದ್ದು ಮತ್ತು ನಾಲ್ವರು ಗಾಯಗೊಂಡಿದ್ದಾರೆ, ಸೋನಿತ್‌ಪುರ ಜಿಲ್ಲೆಯ ಧೆಕಿಯಾಜುಲಿ ಪ್ರದೇಶದಲ್ಲಿ, ಉಷಾ ಇಂಗ್ಲಿಷ್ ಶಾಲೆಯ 12 ವಿದ್ಯಾರ್ಥಿಗಳು ತಮ್ಮ ಶಾಲಾ ಬಸ್‌ಗೆ ಡಿಕ್ಕಿ ಹೊಡೆದಾಗ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣವೇ ರಕ್ಷಿಸಲಾಗಿದೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ. ಕಮ್ರೂಪ್ ಮತ್ತು ನಾಗಾಂವ್‌ನಂತಹ ಜಿಲ್ಲೆಗಳಿಂದ, ವಿಶೇಷವಾಗಿ ಪಲಾಶ್ಬರಿ, ಚೈಗಾಂವ್ ಮತ್ತು ಬೊಕೊ ರೆವಿನ್ಯೂ ಸರ್ಕಲ್‌ನಂತಹ ಪ್ರದೇಶಗಳಲ್ಲಿ ಬಿದ್ದ ಮರಗಳ ಹಲವಾರು ವರದಿಗಳು ಹೊರಹೊಮ್ಮಿವೆ. ಜಿಲ್ಲಾಡಳಿತದ ಪ್ರಕಾರ, ನಿರಂತರ ಮಳೆಯಿಂದಾಗಿ ಅನೇಕ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ ಮತ್ತು ಹಲವಾರು ಭೂಕುಸಿತ ಘಟನೆಗಳು ವರದಿಯಾಗಿವೆ. ಜಿಲ್ಲೆಯ ವಿವಿಧ ಭಾಗಗಳಿಂದ ಹಲವಾರು ಭೂಕುಸಿತ ಘಟನೆಗಳು ವರದಿಯಾಗಿವೆ. ರಕ್ಷಣಾ ತಂಡಗಳು ಸ್ಥಳದಲ್ಲಿವೆ. ಹಫ್ಲಾಂಗ್-ಸಿಲ್ಚಾರ್ ರಸ್ತೆಯ ಒಂದು ಭಾಗ ಒಡೆದಿದೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಎಚ್ಚರಿಕೆಯ ಸಂದೇಶವನ್ನು ನೀಡಿದ್ದೇವೆ. ಸದ್ಯಕ್ಕೆ, ಜಿಲ್ಲೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಸಿಮಂತ ಕುಮಾರ್ ದಾಸ್ ತಿಳಿಸಿದ್ದಾರೆ. ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ರಾಜ್ಯದ ಹಲವೆಡೆ ರಸ್ತೆ ತಡೆ ಉಂಟಾಗಿದೆ. ಇದನ್ನು ಓದಿ : ನಡೆಯುತ್ತಿರುವ ಬಿರುಗಾಳಿ ಮತ್ತು ನಿರಂತರ ಮಳೆಯ ನಡುವೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ಸುಧಾರಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ರೆಮಲ್' ಚಂಡಮಾರುತವು ಕರಾವಳಿ ಬಾಂಗ್ಲಾದೇಶ ಮತ್ತು ಪಕ್ಕದ ಕರಾವಳಿ ಪಶ್ಚಿಮ ಬಂಗಾಳದ ಮೇಲೆ ಗಂಟೆಗೆ 15 ಕಿಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದೆ. ಕೋಲ್ಕತ್ತಾ ಪೊಲೀಸರ ಪ್ರಕಾರ, ನಗರದ ಅನೇಕ ಪ್ರದೇಶಗಳು ತೀವ್ರ ಚಂಡಮಾರುತದ ಚಂಡಮಾರುತದಿಂದ ತೀವ್ರವಾಗಿ ಪೀಡಿತವಾಗಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_149.txt b/zeenewskannada/data1_url7_500_to_1680_149.txt new file mode 100644 index 0000000000000000000000000000000000000000..efa2b4ae1d411210f6d467c83feb590cb182f623 --- /dev/null +++ b/zeenewskannada/data1_url7_500_to_1680_149.txt @@ -0,0 +1 @@ +: ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತೀಯ ಉಪಖಂಡದಲ್ಲಿ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ (ಭಾರತ ಮತ್ತು ನೇಪಾಳದ ಗಡಿಯಲ್ಲಿದೆ) ಪ್ರಶ್ನೆ 2:ಭಾರತದ ಅತಿ ಉದ್ದದ ನದಿ ಯಾವುದು? ಉತ್ತರ: ಸಿಂಧೂ ನದಿ ಪ್ರಶ್ನೆ 3:ಭಾರತದ ಅತಿ ದೊಡ್ಡ ಸರೋವರ ಯಾವುದು? ಉತ್ತರ: ಲೋಕ್ಟಾಕ್ ಸರೋವರ ಪ್ರಶ್ನೆ 4:ಭಾರತದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 5:ಭಾರತದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು? ಉತ್ತರ: ಸಿಕ್ಕಿಂ ಇದನ್ನೂ ಓದಿ: ಪ್ರಶ್ನೆ 6:ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು? ಉತ್ತರ: ಮಹಾರಾಷ್ಟ್ರ ಪ್ರಶ್ನೆ 7:ಭಾರತದ ಅತ್ಯಂತ ಬಡ ರಾಜ್ಯ ಯಾವುದು? ಉತ್ತರ: ಬಿಹಾರ ಪ್ರಶ್ನೆ 8:ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಯಾವುದು? ಉತ್ತರ: ಕೇರಳ ಪ್ರಶ್ನೆ 9:ಭಾರತದಲ್ಲಿನ ಪ್ರೀಮಿಯರ್ ಟೆಕ್ ಇನ್ಸ್ಟಿಟ್ಯೂಟ್ ಯಾವುದು? ಉತ್ತರ: ಭಾರತೀಯ ತಂತ್ರಜ್ಞಾನ ಸಂಸ್ಥೆ () ಪ್ರಶ್ನೆ 10:ಭಾರತದ ಸಿಲಿಕಾನ್ ವ್ಯಾಲಿ ಎಲ್ಲಿದೆ? ಉತ್ತರ: ಬೆಂಗಳೂರು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_15.txt b/zeenewskannada/data1_url7_500_to_1680_15.txt new file mode 100644 index 0000000000000000000000000000000000000000..c211c6444c1768339e1c6546aabeacca7177f9c9 --- /dev/null +++ b/zeenewskannada/data1_url7_500_to_1680_15.txt @@ -0,0 +1 @@ +ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ: 19 ರೈಲುಗಳ ಸಂಚಾರ ರದ್ದು : ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. : ನವದೆಹಲಿ:ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೋಮವಾರ ಗೂಡ್ಸ್ ರೈಲು ಸೀಲ್ದಾಹ್ ಕಡೆಗೆ ಹೋಗುವ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ನಂತರ ಕನಿಷ್ಠ 19 ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ರದ್ದುಗೊಂಡ ರೈಲುಗಳ ಪಟ್ಟಿ 19 , 8 25 . — (@) ರೈಲು 19602 ನ್ಯೂ ಜಲ್ಪೈಗುರಿ () ನಿಂದ ಉದಯಪುರ ನಗರಕ್ಕೆ () ಎಕ್ಸ್‌ಪ್ರೆಸ್ರೈಲು 20503 ದಿಬ್ರುಗಢ್ () ನಿಂದ ನವದೆಹಲಿ () ರಾಜಧಾನಿ ಎಕ್ಸ್‌ಪ್ರೆಸ್ರೈಲು 12423 ದಿಬ್ರುಗಢ್ () ನಿಂದ ನವದೆಹಲಿ () ರಾಜಧಾನಿ ಎಕ್ಸ್‌ಪ್ರೆಸ್ರೈಲು 01666 ಅಗರ್ತಲಾ () ನಿಂದ ರಂಗಿಯಾ () ವಿಶೇಷರೈಲು 12346 ಗುವಾಹಟಿ () ನಿಂದ ಹೌರಾ () ಸರೈಘಾಟ್ ಎಕ್ಸ್‌ಪ್ರೆಸ್ರೈಲು 12505 ಕಾಮಾಖ್ಯ () ನಿಂದ ಆನಂದ್ ವಿಹಾರ್ ಟರ್ಮಿನಲ್ () ಈಶಾನ್ಯ ಎಕ್ಸ್‌ಪ್ರೆಸ್ರೈಲು 01666 ಅಗರ್ತಲಾ () ನಿಂದ ರಂಗಿಯಾ () ವಿಶೇಷರೈಲು 12510 ಗುವಾಹಟಿ () ನಿಂದ ಸಿಲ್ಚಾರ್ () ಎಕ್ಸ್‌ಪ್ರೆಸ್ರೈಲು 22302 ಹೊಸ ಜಲ್ಪೈಗುರಿ () ನಿಂದ ಹೌರಾ () ವಂದೇ ಭಾರತ್ ಎಕ್ಸ್‌ಪ್ರೆಸ್ರೈಲು 22504 ದಿಬ್ರುಗಢ್ () ಕನ್ಯಾಕುಮಾರಿ () ಎಕ್ಸ್‌ಪ್ರೆಸ್ರೈಲು 15620 ಕಾಮಾಖ್ಯ () ನಿಂದ ಗಯಾ () ಎಕ್ಸ್‌ಪ್ರೆಸ್ರೈಲು 15962 ದಿಬ್ರುಗಢ್ () ನಿಂದ ಹೌರಾ () ಕಾಮ್ರೂಪ್ ಎಕ್ಸ್‌ಪ್ರೆಸ್ರೈಲು 15636 ಗುವಾಹಟಿ () ನಿಂದ ಓಖಾ () ಎಕ್ಸ್‌ಪ್ರೆಸ್ರೈಲು 15930 ನ್ಯೂ ಟಿನ್ಸುಕಿಯಾ () ನಿಂದ ತಾಂಬರಂ () ಎಕ್ಸ್‌ಪ್ರೆಸ್ರೈಲು 12377 ಸೀಲ್ದಾಹ್ () ನಿಂದ ನ್ಯೂ ಅಲಿಪುರ್ದೂರ್ () ಪದಟಿಕ್ ಎಕ್ಸ್‌ಪ್ರೆಸ್ರೈಲು 06105 ನಾಗರ್‌ಕೋಯಿಲ್ () ನಿಂದ ದಿಬ್ರುಗಢ್ () ವಿಶೇಷರೈಲು 12424 ನವದೆಹಲಿ () ನಿಂದ ದಿಬ್ರುಗಢ್ () ರಾಜಧಾನಿ ಎಕ್ಸ್‌ಪ್ರೆಸ್ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಪಘಾತಕ್ಕೆ ಕಾರಣವೇನು? ನ್ಯೂ ಜಲ್ಪೈಗುರಿ ಬಳಿ ಗೂಡ್ಸ್ ರೈಲು ಸಿಗ್ನಲ್ ಅನ್ನು ನಿರ್ಲಕ್ಷಿಸಿದ ಕಾರಣ ಮತ್ತು ಅಗರ್ತಲಾದಿಂದ ಸೀಲ್ದಾಹ್‌ಗೆ ತೆರಳುತ್ತಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಜಯ ವರ್ಮ ಸಿನ್ಹಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_150.txt b/zeenewskannada/data1_url7_500_to_1680_150.txt new file mode 100644 index 0000000000000000000000000000000000000000..c155e3439b592218ff8a9d0cca2763a386331780 --- /dev/null +++ b/zeenewskannada/data1_url7_500_to_1680_150.txt @@ -0,0 +1 @@ +: ಜೂನ್ 1 ರಂದು ಮೂಲಕ ಉಚಿತ ರೈಡ್ ಪಡೆಯಬೇಕೇ ? ಈ ಕೋಡ್ ಬಳಸಿ! : 01 ಜೂನ್ 2024 ರಂದು ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡುತ್ತದೆ ನೀವು ಲಾಭವನ್ನು ಪಡೆಯಬೇಕೆ ಈ ಕೋಡನ್ನು ಬಳಸಿ. 01 :ರಾಷ್ಟ್ರದ ಪ್ರಜಾಸತ್ತಾತ್ಮಕ ರಚನೆಯನ್ನು ಬಲಪಡಿಸುವ ದೃಢವಾದ ಬದ್ಧತೆಯಲ್ಲಿ, ಭಾರತದ ಅಗ್ರಗಣ್ಯ ಪ್ರಯಾಣ ಅಪ್ಲಿಕೇಶನ್ ರಾಪಿಡೊ, "ಸವಾರಿ ಜಿಮ್ಮದರಿ ಕಿ" ಉಪಕ್ರಮವನ್ನು ಪ್ರಾರಂಭಿಸುವುದರೊಂದಿಗೆ ರಾಷ್ಟ್ರೀಯ ಕರ್ತವ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪಂಜಾಬ್‌ನ ನಗರದಲ್ಲಿರುವ ಜಿಲ್ಲಾ ಚುನಾವಣಾ ಕಚೇರಿಯೊಂದಿಗೆ ಸಹಯೋಗದೊಂದಿಗೆ 01 ಜೂನ್ 2024 ರಂದು ಮತದಾರರಿಗೆ ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಜಾಗೃತಿ ರ್ಯಾಲಿಯನ್ನು ಆಯೋಜಿಸಲು ನಗರ ಆಡಳಿತದೊಂದಿಗೆ ಪಾಲುದಾರಿಕೆಯನ್ನು ಹೊಂದಿತ್ತು. ಇದನ್ನು ಓದಿ : 50 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಕ್ಯಾಪ್ಟನ್‌ಗಳನ್ನು ಒಳಗೊಂಡ ರ್ಯಾಲಿ ಡಿಸಿ ಕಚೇರಿ ಮತ್ತು ಚುನಾವಣಾ ಕಚೇರಿ, ಸೆಕ್ -76, ಎಸ್‌ಎಎಸ್ ನಗರದಿಂದ ಪ್ರಾರಂಭವಾಗಿ ಧ್ವಜಾರೋಹಣ ಸಮಾರಂಭದಲ್ಲಿ, ಆಶಿಕಾ ಜೈನ್, ಜಿಲ್ಲಾಧಿಕಾರಿ/ಜಿಲ್ಲಾ ಚುನಾವಣಾಧಿಕಾರಿ ಎಸ್‌ಎಎಸ್ ನಗರ ಅವರು ತಮ್ಮ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವನ್ನು ಅಲಂಕರಿಸಿದರು ಮತ್ತು ಮತದಾನ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸಿದರು. ಚುನಾವಣಾ ದಿನದಂದು, ಮತದಾರರು 'ಈಗ ಮತ ಚಲಾಯಿಸಿ' ಕೋಡ್ ಅನ್ನು ಬಳಸಿಕೊಂಡು ಅಪ್ಲಿಕೇಶನ್‌ನಲ್ಲಿ ಉಚಿತ ಸವಾರಿಗಳನ್ನು ಪಡೆಯಬಹುದು ಮತ್ತು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬಹುದು. ಈ ಉಪಕ್ರಮವು ನಿವಾಸಿಗಳ ಮತದಾನದ ಹಕ್ಕುಗಳನ್ನು ಸುಲಭಗೊಳಿಸಲು ಮತ್ತು ಹೆಚ್ಚು ಅಂತರ್ಗತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ. ಈ ಸಂಘಟಿತ ಪ್ರಯತ್ನವು ನ ರಾಷ್ಟ್ರವ್ಯಾಪಿ ಪ್ರಚಾರದೊಂದಿಗೆ ಹೊಂದಾಣಿಕೆಯಾಗುತ್ತದೆ, ಚುನಾವಣಾ ದಿನದಂದು ಉಚಿತ ಸವಾರಿಗಳನ್ನು ಒದಗಿಸಲು 100 ಕ್ಕೂ ಹೆಚ್ಚು ನಗರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ನಾಯಕರನ್ನು ನಿಯೋಜಿಸುತ್ತದೆ. ಜಿಲ್ಲಾ ಚುನಾವಣಾ ಅಧಿಕಾರಿ, ನಗರ ಜೊತೆಗಿನ ಪಾಲುದಾರಿಕೆಯು ಉತ್ತಮ ಸಮಾಜಕ್ಕಾಗಿ ಧನಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಬ್ರ್ಯಾಂಡ್ ಆಗಿರುವ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಓದಿ : ನ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಮಾತನಾಡಿ, " ನಗರದಲ್ಲಿನ ಪ್ರತಿಯೊಬ್ಬ ಮತದಾರರು ಭಾರತೀಯ ಸಾರ್ವತ್ರಿಕ ಚುನಾವಣೆ 2024 ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ನಾಗರಿಕ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಲು ನಾವು ಈ ಉಪಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಈ ಉಚಿತ ಸವಾರಿಗಳನ್ನು ನೀಡುವ ಮೂಲಕ ನಾವು ಪ್ರಜಾಪ್ರಭುತ್ವವನ್ನು ಸುಗಮಗೊಳಿಸುತ್ತಿದ್ದೇವೆ. ಪಂಜಾಬ್‌ನಲ್ಲಿನ ನಮ್ಮ ರಾಪಿಡೋ ನಾಯಕರು ಕೇವಲ ಚಾಲಕರಿಗಿಂತ ಹೆಚ್ಚಿನವರು, ಅವರು ಹೆಚ್ಚಿನ ಮತದಾರರನ್ನು ಸಕ್ರಿಯಗೊಳಿಸುತ್ತಾರೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ . ಡೆಪ್ಯುಟಿ ಕಲೆಕ್ಟರ್/ಜಿಲ್ಲಾ ಚುನಾವಣಾಧಿಕಾರಿ ಆಶಿಕಾ ಜೈನ್ ಪ್ರತಿಕ್ರಿಯಿಸಿ, “ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚಿಸಲು ಮತ್ತು ಪ್ರತಿಯೊಬ್ಬ ಅರ್ಹ ಮತದಾರರು ಸಾರಿಗೆಯ ಬಗ್ಗೆ ಚಿಂತಿಸದೆ ತಮ್ಮ ಮತ ಚಲಾಯಿಸುವ ಅವಕಾಶವನ್ನು ಖಚಿತಪಡಿಸಿಕೊಳ್ಳಲು ನ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ಈ ರೀತಿಯ ಖಾಸಗಿ-ಸಾರ್ವಜನಿಕ ಪಾಲುದಾರಿಕೆಗಳು ಸಮಾಜದ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನಾವು ನಂಬುತ್ತೇವೆ. 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಗರದಲ್ಲಿ ರ್ಯಾಲಿಯನ್ನು ನಡೆಸಲು ಕಂಪನಿಯ ನಿರ್ಧಾರವು ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಶ್ಲಾಘನೀಯ ಹೆಜ್ಜೆಯಾಗಿದೆ. ” ಈ ಉಪಕ್ರಮವು ಪಂಜಾಬ್‌ನ ಮತದಾರರ ಜನಸಂಖ್ಯೆಯನ್ನು ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಅಧಿಕಾರ ಮತ್ತು ಪ್ರೋತ್ಸಾಹಿಸಲು ಅವರ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ಇದು ಕೇವಲ ಮೊಹಾಲಿ ನಗರದಲ್ಲಿ ಲಭ್ಯವಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_151.txt b/zeenewskannada/data1_url7_500_to_1680_151.txt new file mode 100644 index 0000000000000000000000000000000000000000..ff9dfe17ac727d52daee09ee4069f8aff831a7a9 --- /dev/null +++ b/zeenewskannada/data1_url7_500_to_1680_151.txt @@ -0,0 +1 @@ +: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪೆನ್ಸಿಲಿನ್ ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಪ್ರಶ್ನೆ 2:ಯಾವ ಗ್ರಹವನ್ನು "ಬ್ಲೂ ಪ್ಲಾನೆಟ್" ಎಂದು ಕರೆಯಲಾಗುತ್ತದೆ? ಉತ್ತರ: ಭೂಮಿ ಪ್ರಶ್ನೆ 3:ಜಪಾನ್‌ನ ಕರೆನ್ಸಿ ಯಾವುದು? ಉತ್ತರ: ಜಪಾನೀಸ್ ಯೆನ್ ಪ್ರಶ್ನೆ 4:ಯಾವ ಅನಿಲವು ಭೂಮಿಯ ವಾತಾವರಣದ ಬಹುಪಾಲು ಭಾಗವನ್ನು ಹೊಂದಿದೆ? ಉತ್ತರ: ಸಾರಜನಕ ಪ್ರಶ್ನೆ 5:ವಾಟರ್ಲೂ ಕದನ ( ) ಯಾವ ವರ್ಷದಲ್ಲಿ ನಡೆಯಿತು? ಉತ್ತರ: 1815 ಪ್ರಶ್ನೆ 6:ವಿಶ್ವಪ್ರಸಿದ್ಧ "ದಿ ಒಡಿಸ್ಸಿ" ಕೃತಿಯನ್ನು ಬರೆದವರು ಯಾರು? ಉತ್ತರ: ಹೋಮರ್ ಇದನ್ನೂ ಓದಿ: ಪ್ರಶ್ನೆ 7: ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು? ಉತ್ತರ: ಸರ್ ಐಸಾಕ್ ನ್ಯೂಟನ್ ಪ್ರಶ್ನೆ 8:ಫ್ರೆಂಚ್ ಕ್ರಾಂತಿ ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1789 ಪ್ರಶ್ನೆ 9:ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಬರ್ತಾ ವಾನ್ ಸಟ್ನರ್ ಪ್ರಶ್ನೆ 10: "ಜೀವಶಾಸ್ತ್ರದ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಅರಿಸ್ಟಾಟಲ್ ಪ್ರಶ್ನೆ 11:ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಪ್ರಶ್ನೆ 12:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಚಂದ್ರ ಯಾವುದು? ಉತ್ತರ:ಗ್ಯಾನಿಮೀಡ್ (ಗುರುಗ್ರಹದ ಚಂದ್ರ) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_152.txt b/zeenewskannada/data1_url7_500_to_1680_152.txt new file mode 100644 index 0000000000000000000000000000000000000000..9214493e668a4ec40e01439b52a22be0e8195df2 --- /dev/null +++ b/zeenewskannada/data1_url7_500_to_1680_152.txt @@ -0,0 +1 @@ +ಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥ : ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ. :ಇಂದಿನ ಬಿಡುವಿಲ್ಲದ ಜೀವನದಲ್ಲಿ ಮೆದುಳಿಗೆ ವ್ಯಾಯಾಮ ಮಾಡಲು ಆಪ್ಟಿಕಲ್ ಇಲ್ಯೂಷನ್‌’ನಂತಹ ಆಟಗಳು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ಐಕ್ಯೂ ಹೊಂದಿರುವ ಜನರು ಮಾತ್ರ ಅದನ್ನು ಪರಿಹರಿಸಬಹುದು. ಏಕೆಂದರೆ ಈ ಚಿತ್ರವನ್ನು ಕಣ್ಣಿಗೆ ಮತ್ತು ಮೆದುಳಿಗೆ ಚುರುಕುತನ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಕೆಲವೊಮ್ಮೆ ಬೇಕಾಗಿರುವ ವಿಷಯಗಳೇ ನಮ್ಮ ಮುಂದೆ ಇರುತ್ತವೆ. ಆದರೆ ಅದನ್ನು ಕಂಡುಹಿಡಿಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಇಂದಿನ ಸವಾಲು ಏನು? ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ. ಈ ಸವಾಲನ್ನು ಪರಿಹರಿಸಲು ನಿಮಗೆ ಹೆಚ್ಚು ಸಮಯವಿಲ್ಲ. ನೀವು ಜಾಣರು, ನಿಮ್ಮ ದೃಷ್ಟಿ ಶುದ್ಧವಾಗಿದೆ ಎಂದರೆ ಪತ್ತೆ ಹಚ್ಚಿ. ಅದೂ ಕೂಡ ಕೇವಲ 8 ಸೆಕೆಂಡುಗಳಲ್ಲಿ. ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ನಿರ್ದಿಷ್ಟ ಸಮಯದಲ್ಲಿ ಮಲಗುವ ಕೋಣೆಯಲ್ಲಿ ಅಡಗಿರುವ ಕಿರೀಟವನ್ನು ಕಂಡುಹಿಡಿಯುವಲ್ಲಿ ನೀವು ಯಶಸ್ವಿಯಾಗಿದ್ದರೆ. ನೀವು ಮೇಧಾವಿಗಳೆಂದು ಒಪ್ಪಬಹುದು. ಒಂದುವೇಳೆ ಉತ್ತರ ಕಂಡುಕೊಳ್ಳಲು ಹೆಣಗಾಡುತ್ತಿರುವವರು ಚಿಂತಿಸುವ ಅಗತ್ಯವಿಲ್ಲ. ಇದನ್ನೂ ಓದಿ: ಸರಿಯಾದ ಉತ್ತರ ಇಲ್ಲಿದೆ: ಮಲಗುವ ಕೋಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಕಪಾಟುಗಳು, ಹಾಸಿಗೆ ಮತ್ತು ಅನೇಕ ಅಲಂಕಾರಿಕ ವಸ್ತುಗಳನ್ನು ಇರಿಸಿರುವುದು ಕಂಡುಬರುತ್ತದೆ. ಆದರೆ ಕಿರೀಟವನ್ನು ನಿಮ್ಮ ಬಲಭಾಗದ ಮೂಲೆಯಲ್ಲಿ ಹೂವಿನ ಕುಂಡ ಮತ್ತು ಪುಸ್ತಕಗಳ ಮಧ್ಯೆ ಇಡಲಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ಸಿಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_153.txt b/zeenewskannada/data1_url7_500_to_1680_153.txt new file mode 100644 index 0000000000000000000000000000000000000000..2176cee262bcf0b6dd2e3a84c99d1f0a25ff52e1 --- /dev/null +++ b/zeenewskannada/data1_url7_500_to_1680_153.txt @@ -0,0 +1 @@ +ರಾಜ್ಯದಲ್ಲಿ ಗುಟ್ಕಾ ತಯಾರಿಕೆ ಮತ್ತು ಮಾರಾಟ ನಿಷೇಧ..! ಸರ್ಕಾರದಿಂದ ಮಹತ್ವದ ನಿರ್ಧಾರ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕಲು ಮುಂದಾಗಿದೆ. : :ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರಿಗೆ ಶಿಕ್ಷೆ. ಗುಟ್ಕಾ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.. ತೆಲಂಗಾಣವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕುವುದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ತೆಲಂಗಾಣದಾದ್ಯಂತ ಗುಟ್ಕಾ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರ ತೆಗೆದುಕೊಂಡಿರುವ ಈ ಸಂವೇದನಾಶೀಲ ನಿರ್ಧಾರ 24 ಮೇ 2024 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಯುವಕರು ಮಾದಕ ದ್ರವ್ಯ, ಗಾಂಜಾ ಮತ್ತು ಮಾದಕ ವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಕರ ಮೇಲೆ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ, ಬೆಂಗಳೂರು ಪೊಲೀಸರ ರೇವ್ ಪಾರ್ಟಿ ಪ್ರಕರಣದಲ್ಲೂ ಟಾಲಿವುಡ್ ನ ಹಲವು ಸೆಲೆಬ್ರಿಟಿಗಳ ಹೆಸರು ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ನಟಿ ಹೇಮಾಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತೆಲಂಗಾಣ ಸರ್ಕಾರ, ಡ್ರಗ್ಸ್, ರೇವ್ ಪಾರ್ಟಿಗಳಂತಹ ಪ್ರಕರಣಗಳಲ್ಲಿ ಎಷ್ಟೇ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಿದ್ದರೂ ನಿರ್ಲಕ್ಷಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_154.txt b/zeenewskannada/data1_url7_500_to_1680_154.txt new file mode 100644 index 0000000000000000000000000000000000000000..62d4c02e9d64bdda70343eb51451da28f0852f03 --- /dev/null +++ b/zeenewskannada/data1_url7_500_to_1680_154.txt @@ -0,0 +1 @@ +: 26 ಕೋಟಿ ರೂ. ನಗದು, 90 ಕೋಟಿ ಮೌಲ್ಯದ ಆಸ್ತಿ ಜಪ್ತಿ! : ಶೋಧದ ಸಮಯದಲ್ಲಿ ಸುಮಾರು 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೌಲ್ಯದ ದಾಖಲೆ ಇಲ್ಲದ ಸಂಪತ್ತು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ನವದೆಹಲಿ:ಮಹಾರಾಷ್ಟ್ರದ ನಾಸಿಕ್‌ನಲ್ಲಿ ಐಟಿ ಇಲಾಖೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದೆ. ದಾಳಿ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು, 90 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.ಇದನ್ನೂ ಓದಿ: ಇಲಾಖೆಯು ಮಹಾರಾಷ್ಟ್ರದ ನಾಸಿಕ್ ಮೂಲದ ಸುರಾನಾ ಜ್ಯುವೆಲರ್ಸ್‌ ಮೇಲೆ ದಾಳಿ ನಡೆಸಲಾಗಿದೆ. ಜ್ಯುವೆಲರ್ಸ್ ಮಾಲೀಕರು ನಡೆಸುತ್ತಿದ್ದ ಅಕ್ರಮ ವಹಿವಾಟು ಬಗ್ಗೆ ಖಚಿತ ಮಾಹಿತಿ ಮೇರೆಗೆ ಐಟಿ ಶೋಧ ಕಾರ್ಯಾಚರಣೆ ನಡೆಸಿದೆ. ಸೋಲು ಖಚಿತ-ನಿಶ್ಚಿತ-ಖಂಡಿತವೆಂದ ತಕ್ಷಣ ಗ್ಯಾರಂಟಿಗಳಿಗೆ ಲಭಿಸಿದೆ ಸಂಚಕಾರ. ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂಅವರು, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ. 10 ಕೆಜಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲು ದುಡ್ಡು ಇಲ್ಲ, ಇದೊಂದು ರೀತಿ ಉಂಡು ಹೋದ ಕೊಂಡು… — (@BJP4Karnataka) ಇದನ್ನೂ ಓದಿ: ಯ ಅಧಿಕಾರಿಗಳ ಪ್ರಕಾರ, ಶೋಧದ ಸಮಯದಲ್ಲಿ ಸುಮಾರು 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೌಲ್ಯದ ದಾಖಲೆ ಇಲ್ಲದ ಸಂಪತ್ತು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_155.txt b/zeenewskannada/data1_url7_500_to_1680_155.txt new file mode 100644 index 0000000000000000000000000000000000000000..f8fa84961cff2033a2d0a60a808e16222fdec93e --- /dev/null +++ b/zeenewskannada/data1_url7_500_to_1680_155.txt @@ -0,0 +1 @@ +: ರಾಮಮಂದಿರದ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ, ಟ್ರಸ್ಟ್‌ ಆದೇಶ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಆವರಣದಲ್ಲಿ ಮತ್ತು ಮಂದಿರದ ಒಳಗೆ ಮೊಬೈಲ್‌ ಬಳಕೆ ಮಾಡುವಂತಿಲ್ಲ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ. :ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಆವರಣದಲ್ಲಿ ಮತ್ತು ಮಂದಿರದ ಒಳಗೆ ಮೊಬೈಲ್‌ ಬಳಕೆ ಮಾಡುವಂತಿಲ್ಲ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮತ್ತು ಅಯೋಧ್ಯೆ ಆಡಳಿತವು ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಭದ್ರತೆ ಮತ್ತು ಭಕ್ತರ ಸೌಲಭ್ಯಗಳಿಗಾಗಿ ಮೊಬೈಲ್ ಫೋನ್‌ಗಳನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಿದೆ ಎಂದು ದೇವಸ್ಥಾನದ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಟ್ರಸ್ಟಿಯವರು ಎಲ್ಲಾ ಭಕ್ತರು ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದರು ಮತ್ತು ಭಕ್ತರ ಕ್ಲೋಕ್ ರೂಮ್ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ವ್ಯವಸ್ಥೆಗಳನ್ನು ಕಾಪಾಡಿಕೊಳ್ಳಲು ಸಹಕರಿಸುವಂತೆ ಕೋರಿದ್ದಾರೆ. "ನಿನ್ನೆ ನಾವು ಆಡಳಿತ ಮಂಡಳಿಗೆ ಸಭೆಯಲ್ಲಿ ತಿಳಿಸಿದ್ದೇವೆ. ಭದ್ರತೆ ಮತ್ತು ಭಕ್ತರ ಸೌಲಭ್ಯಗಳನ್ನು ನೋಡಿ ಆಡಳಿತ ಮತ್ತು ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವನ್ನು ಗೌರವಿಸುವಂತೆ ನಾವು ಎಲ್ಲಾ ಭಕ್ತರಲ್ಲಿ ಮನವಿ ಮಾಡುತ್ತೇವೆ... ಮೊಬೈಲ್ ಇರಿಸಿಕೊಳ್ಳಲು ನಮಗೆ ಸಂಪೂರ್ಣ ಸೌಲಭ್ಯವಿದೆ. ಫೋನ್‌ಗಳು ಸುರಕ್ಷಿತವಾಗಿವೆ... ಯಾವುದೇ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಸೌಲಭ್ಯವನ್ನು ನಾವು ನೀಡುತ್ತೇವೆ. ಭಕ್ತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ವ್ಯವಸ್ಥೆಗಳನ್ನು ನಿರ್ವಹಿಸಲು ಸಹಕರಿಸಲು ವಿನಂತಿಸಲಾಗಿದೆ. ”ಎಂದು ಮಿಶ್ರಾ ತಿಳಿಸಿದ್ದಾರೆ. ಇದನ್ನು ಓದಿ : ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22 ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ವಿವಿಐಪಿಗಳ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು. ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಜನ್ಮಭೂಮಿ ದೇವಾಲಯದ ಸುತ್ತಲೂ 14 ಅಡಿ ಅಗಲದ ಭದ್ರತಾ ಗೋಡೆಯನ್ನು ನಿರ್ಮಿಸುವುದಾಗಿ ಘೋಷಿಸಿದರು, ಇದನ್ನು 'ಪರ್ಕೋಟಾ' ಎಂದು ಕರೆಯಲಾಗುತ್ತದೆ. ಇದನ್ನು ಓದಿ : ವಿವಿಧೋದ್ದೇಶ ಪ್ರದೇಶವು ಶಿವನಿಂದ ಹಿಡಿದು ಹನುಮಾನ್ ವರೆಗೆ ಆರು ಹೆಚ್ಚುವರಿ ದೇವಾಲಯಗಳನ್ನು ಹೊಂದಿರುತ್ತದೆ ಎಂದು ಚಂಪತ್ ರೈ ಹೇಳಿದರು. ಒಮ್ಮೆ ಪೂರ್ಣಗೊಂಡ ನಂತರ, ರಾಮ ಮಂದಿರದ ಆವರಣವು ಒಂದೇ ಬಾರಿಗೆ 25,000 ಯಾತ್ರಾರ್ಥಿಗಳಿಗೆ ಅವರ ಎಲ್ಲಾ ಸಾಮಾನುಗಳೊಂದಿಗೆ ಅವಕಾಶ ಕಲ್ಪಿಸುತ್ತದೆ ಎಂದು ರೈ ಹೇಳಿದರು. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ರಾಮ ಜನ್ಮಭೂಮಿ ಮಂದಿರವು ದೇವಾಲಯದ ಪಟ್ಟಣದಲ್ಲಿ 2.7 ಎಕರೆ ಭೂಮಿಯಲ್ಲಿ 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಇದು ಐದು ಮಂಟಪಗಳನ್ನು (ಹಾಲ್‌ಗಳು) ಒಳಗೊಂಡಿದೆ -- ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪ. ಕಂಬಗಳು ಮತ್ತು ಗೋಡೆಗಳು ಹಿಂದೂ ದೇವತೆಗಳು, ದೇವರುಗಳು ಮತ್ತು ದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಪ್ರದರ್ಶಿಸುತ್ತವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮತ್ತು ಅಯೋಧ್ಯೆ ಆಡಳಿತವು ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಭದ್ರತೆ ಮತ್ತು ಭಕ್ತರ ಸೌಲಭ್ಯಗಳಿಗಾಗಿ ಮೊಬೈಲ್ ಫೋನ್‌ಗಳನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಿದೆ ಎಂದು ದೇವಸ್ಥಾನದ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_156.txt b/zeenewskannada/data1_url7_500_to_1680_156.txt new file mode 100644 index 0000000000000000000000000000000000000000..da89fc38be7c504a7635c3c1893d0797840f68a9 --- /dev/null +++ b/zeenewskannada/data1_url7_500_to_1680_156.txt @@ -0,0 +1 @@ +: ಪ್ರಸಿದ್ಧ "ಮಾಲ್ಗುಡಿ ಡೇಸ್" ಕಾದಂಬರಿ ಬರೆದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ಪ್ರಾಣಿಯನ್ನು 'ಮರುಭೂಮಿಯ ಹಡಗು' ಎಂದು ಕರೆಯಲಾಗುತ್ತದೆ? ಉತ್ತರ: ಒಂಟೆ ಪ್ರಶ್ನೆ 2:ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ? ಉತ್ತರ: 21 ವ್ಯಂಜನಗಳು ಪ್ರಶ್ನೆ 3:ಯಾವ ಪ್ರಾಣಿಯನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ? ಉತ್ತರ: ಸಿಂಹ ಪ್ರಶ್ನೆ 4:ಭಾರತದ ರಾಷ್ಟ್ರೀಯ ಪಕ್ಷಿ ಯಾವುದು..? ಉತ್ತರ: ನವಿಲು ಪ್ರಶ್ನೆ 5: ಭಾರತದ ರಾಷ್ಟ್ರೀಯ ಮರ ಯಾವುದು..? ಉತ್ತರ: ಆಲದ ಮರ ಇದನ್ನೂ ಓದಿ: ಪ್ರಶ್ನೆ 6:ಯಾವ ಬಣ್ಣವು ಶಾಂತಿಯನ್ನು ಸಂಕೇತಿಸುತ್ತದೆ? ಉತ್ತರ: ಬಿಳಿ ಪ್ರಶ್ನೆ 7:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹವನ್ನು ಹೆಸರಿಸಿ? ಉತ್ತರ: ಗುರು ಪ್ರಶ್ನೆ 8:ಭೂಮಿಗೆ ಶಕ್ತಿಯ ಪ್ರಮುಖ ಮೂಲ ಯಾವುದು? ಉತ್ತರ: ಸೂರ್ಯ ಪ್ರಶ್ನೆ 9:"ಮಾಲ್ಗುಡಿ ಡೇಸ್" ಕಾದಂಬರಿ ಬರೆದವರು ಯಾರು? ಉತ್ತರ: ಆರ್.ಕೆ.ನಾರಾಯಣ್ ಪ್ರಶ್ನೆ 10:ಭೂಮಿಯ ಮೇಲೆ ಲಭ್ಯವಿರುವ ಅತ್ಯಂತ ಕಠಿಣ ವಸ್ತುವನ್ನು ಹೆಸರಿಸಿ? ಉತ್ತರ: ವಜ್ರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_157.txt b/zeenewskannada/data1_url7_500_to_1680_157.txt new file mode 100644 index 0000000000000000000000000000000000000000..b05033fe527f9f1b80ac0217c5932c515f0ea91c --- /dev/null +++ b/zeenewskannada/data1_url7_500_to_1680_157.txt @@ -0,0 +1 @@ +2024: 359 ಅಭ್ಯರ್ಥಿಗಳು 5ನೇ ತರಗತಿಗಿಂತ ಹೆಚ್ಚು ಓದಿಲ್ಲ..! 2024: 647 ಅಭ್ಯರ್ಥಿಗಳು 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, 1,303 ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿದ್ದಾರೆ. 1,502 ಅಭ್ಯರ್ಥಿಗಳು ಪದವಿ ಪಡೆದಿದ್ದಾರೆ. ಇನ್ನೊಂದೆಡೆ 198 ಅಭ್ಯರ್ಥಿಗಳು ಡಾಕ್ಟರೇಟ್‌ ಪಡೆದುಕೊಂಡಿದ್ದಾರೆಂದು ಎಡಿಆರ್‌ ಮಾಹಿತಿ ನೀಡಿದೆ. 2024:ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಶನಿವಾರ ಮುಕ್ತಯವಾಗಿದ್ದು, ಶೇ.59.06ರಷ್ಟು ಮತದಾನವಾಗಿದೆ. ದೇಶದ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವು ನಡೆಯಿತು. ಜೂನ್ 1ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಪ್ರಕಟಗೊಳ್ಳಲಿದೆ. ಇನ್ನೂ ಪ್ರಸ್ತುತ ನಡೆಯುತ್ತಿರುವಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ 359 ಮಂದಿ 5ನೇ ತರಗತಿಗಿಂತ ಹೆಚ್ಚು ಓದಿಲ್ಲ ಹಾಗೂ 121 ಮಂದಿ ಅನಕ್ಷರಸ್ಥರು ಎಂಬುದು ಬಹಿರಂಗಗೊಂಡಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಅಧ್ಯಯನ ನಡೆಸಿದ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌() ಈ ಮಾಹಿತಿಯನ್ನು ನೀಡಿದೆ. ಮಾಹಿತಿ ಪ್ರಕಾರ, 6478ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, 1,303 ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿದ್ದಾರೆ. 1,502 ಅಭ್ಯರ್ಥಿಗಳು ಪದವಿ ಪಡೆದಿದ್ದಾರೆ. ಇನ್ನೊಂದೆಡೆ 198 ಅಭ್ಯರ್ಥಿಗಳು ಡಾಕ್ಟರೇಟ್‌ ಪಡೆದುಕೊಂಡಿದ್ದಾರೆಂದು ಎಡಿಆರ್‌ ಮಾಹಿತಿ ನೀಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_158.txt b/zeenewskannada/data1_url7_500_to_1680_158.txt new file mode 100644 index 0000000000000000000000000000000000000000..83b5c730f41e1f9e97875db6ba2500d119d32382 --- /dev/null +++ b/zeenewskannada/data1_url7_500_to_1680_158.txt @@ -0,0 +1 @@ +: ನರ್ಮದಾ ನದಿ ಏಕೆ ಹಿಮ್ಮುಖವಾಗಿ ಹರಿಯುತ್ತದೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!! : ನರ್ಮದಾ ನದಿಗೆ ಧಾರ್ಮಿಕ ಮಹತ್ವವಿದೆ, ಭಾರತದ ಮುಖ್ಯ ನದಿ ನರ್ಮದಾ ನದಿಯನ್ನು ಗಂಗೆಯಂತೆ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಆದರೆ ಈ ನದಿ ಏಕೆ ಹಿಮ್ಮುಖವಾಗಿ ಹರಿಯುತ್ತದೆ ಎಂದು ನಿಮಗೆ ತಿಳಿದಿದೆಯೇ? : ನರ್ಮದಾ ನದಿಯು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಪ್ರಮುಖ ಸಂಪನ್ಮೂಲವಾಗಿದೆ. ಈ ಮೂಲಕ ಕೋಟ್ಯಂತರ ಮನೆಗಳಿಗೆ ಕುಡಿಯುವ ನೀರು ತಲುಪುತ್ತಿದೆ. ನರ್ಮದಾ ಕಣಿವೆಯಲ್ಲಿ ಜೀವವೈವಿಧ್ಯವೂ ಹೇರಳವಾಗಿ ಕಂಡುಬರುತ್ತದೆ. ಆದರೆ ಈ ನದಿ ನೇರವಾಗಿ ಹರಿಯುವುದಿಲ್ಲ ಆದರೆ ಹಿಮ್ಮುಖವಾಗಿ ಹರಿಯುತ್ತದೆ.. ಇದನ್ನೂ ಓದಿ- ಎಲ್ಲಾ ನದಿಗಳು ಪಶ್ಚಿಮದಿಂದ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತವೆ.. ನರ್ಮದಾ ನದಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ವಾಸ್ತವವಾಗಿ, ನರ್ಮದಾ ನದಿಯು ವಿರುದ್ಧ ದಿಕ್ಕಿನಲ್ಲಿ ಹರಿಯಲು ಮುಖ್ಯ ಕಾರಣ 'ರಿಫ್ಟ್ ವ್ಯಾಲಿ'.. ರಿಫ್ಟ್ ವ್ಯಾಲಿ ಎನ್ನುವುದು ಬಿರುಕುಗಳನ್ನು ಹೊಂದಿರುವ ಕಣಿವೆಯಾಗಿದ್ದು ಅದು ನದಿಯನ್ನು ಇಳಿಜಾರಿಗೆ ವಿರುದ್ಧ ದಿಕ್ಕಿನಲ್ಲಿ ಹರಿಯುವಂತೆ ಮಾಡುತ್ತದೆ. ಇದನ್ನೂ ಓದಿ- ಇದರ ಹಿಂದಿನ ಪೌರಾಣಿಕ ಕಾರಣವೆಂದರೆ ಸೋನಭದ್ರನೊಂದಿಗೆ ಈ ನದಿಯ ನಿಶ್ಚಿತಾರ್ಥವಾಗಿತ್ತು.. ಆದರೆ ನರ್ಮದೆಯ ಸ್ನೇಹಿತೆ ಜೋಹಿಲಾ ಸೋನಭದ್ರನನ್ನು ಇಷ್ಟಪಟ್ಟಳು. ನಂತರ ನರ್ಮದಾ ಖಿನ್ನತೆಗೆ ಒಳಗಾಗಿ ಬ್ರಹ್ಮಚಾರಿಯಾಗಿ ಉಳಿಯಲು ನಿರ್ಧರಿಸಿ, ವಿರುದ್ಧ ದಿಕ್ಕಿನಲ್ಲಿ ಹರೆದಳು ಎನ್ನಲಾಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_159.txt b/zeenewskannada/data1_url7_500_to_1680_159.txt new file mode 100644 index 0000000000000000000000000000000000000000..0b40610c696f88ac50c488166bcbe71814af913b --- /dev/null +++ b/zeenewskannada/data1_url7_500_to_1680_159.txt @@ -0,0 +1 @@ +ರೆಮಲ್ ಚಂಡಮಾರುತದ ಅಬ್ಬರ: ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್, ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ : ಕರ್ನಾಟಕ ಕರಾವಳಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. :ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಚಂಡಮಾರುತ ಬೀಸಿದೆ. ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಈ ಚಂಡಮಾರುತಕ್ಕೆ ರೆಮಲ್‌ ಎಂದು ಹೆಸರಿಡಲಾಗಿದ್ದು ಮೇ 26 ರ ರಾತ್ರಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಕರ್ನಾಟಕ ಕರಾವಳಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳದತ್ತ ವೇಗವಾಗಿ ಚಲಿಸುತ್ತಿದೆ. ಇಂದು ರಾತ್ರಿ ವೇಳೆಗೆ ರೆಮಲ್ ಚಂಡಮಾರುತ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ. ರೆಮಲ್ ಚಂಡಮಾರುತದ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆಯು ಕೋಲ್ಕತ್ತಾ, ಹೌರಾ, ನಾಡಿಯಾ ಮತ್ತು ಪೂರ್ವ ಮೇದಿನಿಪುರ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್‌ಗಳನ್ನು ನೀಡಿದೆ. ಇಂದು ಪಶ್ಚಿಮ ಬಂಗಾಳದ ಕರಾವಳಿಗೆ ರೆಮಲ್ ಚಂಡಮಾರುತ ಅಪ್ಪಳಿಸಿದಾಗ, ಗಾಳಿಯ ವೇಗ ಗಂಟೆಗೆ 100 ಕಿಲೋಮೀಟರ್ ಮೀರುವ ನಿರೀಕ್ಷೆಯಿದೆ. ರೆಮಲ್ ಚಂಡಮಾರುತದ ಪರಿಣಾಮ ಎದುರಿಸಲು ಹತ್ತಾರು ತಂಡಗಳನ್ನು ನಿಯೋಜಿಸಲಾಗಿದೆ. ಚಂಡಮಾರುತದ ಪ್ರಭಾವವು ಪಶ್ಚಿಮ ಬಂಗಾಳ, ಉತ್ತರ ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ದಕ್ಷಿಣ ಮಣಿಪುರಕ್ಕೆ ವಿಸ್ತರಿಸುವ ನಿರೀಕ್ಷೆಯಿದೆ. ಈ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ನಿರಂತರವಾಗಿ ಉತ್ತರಾಭಿಮುಖವಾಗಿ ಚಲಿಸುತ್ತಿದ್ದು, ಇಂದು ರಾತ್ರಿ ಪಶ್ಚಿಮ ಬಂಗಾಳದ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಖೇಪುಪಾರ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರಕಾರ, ಮುಂದಿನ 6 ಗಂಟೆಗಳಲ್ಲಿ ರೆಮಲ್ ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದೆ. ಮೇ 26-27 ರಂದು ಗಂಟೆಗೆ 90 ರಿಂದ 100 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಕೆಲವು ಸ್ಥಳಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಕರ್ನಾಟಕದ ಕರಾವಳಿಯಲ್ಲಿ ಮೇ 26 ಮತ್ತು 27 ರಂದು ಭಾರೀ ಮಳೆಯಾಗಲಿದೆ. ಬಳಿಕ ಸಾಧಾರಣ ಮಳೆ ಬೀಳಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ ಮಳೆ ಕಡಿಮೆಯಾಗಲಿದೆ. ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 19 ಸೆಂ.ಮೀ., ಉಡುಪಿಯಲ್ಲಿ 13 ಸೆಂ.ಮೀ., ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ 10 ಸೆಂ.ಮೀ., ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ 9 ಸೆಂ.ಮೀ. ಮಳೆಯಾಗಿದೆ ಎಂದ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_16.txt b/zeenewskannada/data1_url7_500_to_1680_16.txt new file mode 100644 index 0000000000000000000000000000000000000000..6b088fcb1f6415f48f14769b95c076b4a5ddc69b --- /dev/null +++ b/zeenewskannada/data1_url7_500_to_1680_16.txt @@ -0,0 +1 @@ +ಅಸ್ಸಾಂನಲ್ಲಿ ರಣಭೀಕರ ಮಳೆ: ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ! ಗುವಾಹಟಿ ರಸ್ತೆಗಳು ಜಲಾವೃತ : ಅಸ್ಸಾಂನ ಗುವಾಹಟಿಯಲ್ಲಿ ಭೀಕರ ಮಳೆಯಾಗಿದ್ದು, ಗುವಾಹಟಿಯ ರಸ್ತೆಗಳೆಲ್ಲಾ ಜಲವೃತವಾಗಿವೆ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ :ಅಸ್ಸಾಂನ ಗುವಾಹಟಿಯಲ್ಲಿ ಭೀಕರ ಮಳೆಯಾಗಿದ್ದು, ಗುವಾಹಟಿಯ ರಸ್ತೆಗಳೆಲ್ಲಾ ಜಲವೃತವಾಗಿವೆ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ ಗುವಾಹಟಿಯ ಅನಿಲ್ ನಗರ ಮತ್ತು ಚಂದ್ಮರಿ ಪ್ರದೇಶಗಳ ಭಾರೀ ಮಳೆಯ ನಂತರ ಬೀದಿಗಳು ತೀವ್ರ ಜಲಾವೃತವಾಗಿದ್ದು,ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.ಭಾರತೀಯ ಹವಾಮಾನ ಇಲಾಖೆ ಗುವಾಹಟಿಯ ನಿರಂತರ ಮಳೆಯ ಮುನ್ಸೂಚನೆಯನ್ನು ಒಂದು ವಾರಗಳ ಕಾಲ ನೀಡಿದೆ. ಗುವಾಹಟಿಯ ಅನಿಲ್ ನಗರದ ನಿವಾಸಿಯೊಬ್ಬರು ಈ ತೊಂದರೆಯ ಹಿನ್ನೆಲೆ ಪರಿಹಾರಕ್ಕಾಗಿ ಆಡಳಿತವನ್ನುಒತ್ತಾಯಿಸಿದ್ದಾರೆ. ರಾತ್ರಿ ವೇಳೆ ಅನಾಹುತ ಮಳೆಯಿಂದಾಗಿ ನೀರು ತುಂಬಿ ತುಳುಕಾಡುವಂತಾಗಿದೆ. ಎಷ್ಟೇ ಮಳೆಯಾದರೂ ಇಲ್ಲಿಯ ಸಮಸ್ಯೆಗಳು ಆಡಳಿತದವರಿಗೆ ಗೊತ್ತಾಗುವುದೇ ಇಲ್ಲ. ಇಲ್ಲಿಗೆ ಯಾರು ನಮ್ಮ ಸಮಸ್ಯೆಗಳು ನೋಡಿಕೊಂಡು ಹೋಗುವುದಿಲ್ಲ ಇದಕ್ಕೆ ಯಾವುದೇ ರೀತಿಯ ಪರಿಹಾರ ದೊರೆಯುವುದು ಇಲ್ಲ ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಇದನ್ನು ಓದಿ : ಅಸ್ಸಾಂ ಮತ್ತು ಮೇಘಾಲಯ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಎಚ್ಚರಿಕೆಯನ್ನು ನೀಡಲಾಗಿದ್ದು, ಅಲ್ಲಿ ಜೂನ್ 20 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 18 ರಂದು ಅಸಾಧಾರಣವಾದ ಭಾರೀ ಮಳೆಯ ಬಗ್ಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿದೆ. ಇದನ್ನು ಓದಿ : ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಜೂನ್ 16-17 ಮತ್ತು ನಂತರ ಜೂನ್ 18-20 ರವರೆಗೆ ಭಾರೀ ಮತ್ತು ಅತಿ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ. ಈ ಮಧ್ಯೆ, ಗುಜರಾತ್‌ನ ಪೋರಬಂದರ್ ನಗರದ ಕೆಲವು ಭಾಗಗಳಲ್ಲಿ ಭಾರೀ ಮಳೆಯು ಹೆಚ್ಚುತ್ತಿರುವ ತಾಪಮಾನದ ನಡುವೆ ನಿವಾಸಿಗಳಿಗೆ ಪರಿಹಾರವನ್ನು ತಂದಿದೆ. ಅರುಣಾಚಲ ಪ್ರದೇಶವು ಜೂನ್ 16-17 ರಂದು ಪ್ರತ್ಯೇಕ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ, ನಂತರ ಜೂನ್ 18-20 ರವರೆಗೆ ಭಾರೀ ಮಳೆಯಾಗುತ್ತದೆ. ಉತ್ತರ ಪ್ರದೇಶ, ಹರಿಯಾಣ-ಚಂಡೀಗಢ-ದೆಹಲಿಯ ಹಲವು ಭಾಗಗಳು ಮತ್ತು ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಬಿಹಾರ ಮತ್ತು ಜಾರ್ಖಂಡ್ ಸೇರಿದಂತೆ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಜೂನ್ 17-ರ ನಡುವೆ ವಿವಿಧ ದಿನಾಂಕಗಳಲ್ಲಿ "ಉಷ್ಣ ಅಲೆಯಿಂದ ತೀವ್ರತರವಾದ ಶಾಖದ ಅಲೆ" ನಿರೀಕ್ಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_160.txt b/zeenewskannada/data1_url7_500_to_1680_160.txt new file mode 100644 index 0000000000000000000000000000000000000000..60599948eec802a98f8ea96fc5863644bcb6d284 --- /dev/null +++ b/zeenewskannada/data1_url7_500_to_1680_160.txt @@ -0,0 +1 @@ +: ಶಿಶುಪಾಲನಾ ಕೇಂದ್ರಕ್ಕೆ ಹೊತ್ತಿಕೊಂಡ ಬೆಂಕಿ, 6 ಮಕ್ಕಳು ಸಾವು : ಅಗ್ನಿಶಾಮಕ ದಳದ ಸಿಬ್ಬಂದಿ 11 ನವಜಾತ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವದೆಹಲಿ:ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ಅಪಘಾತದಲ್ಲಿ 6 ಮಕ್ಕಳು ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು. ಅಗ್ನಿಶಾಮಕ ದಳದ ಸಿಬ್ಬಂದಿ 11 ನವಜಾತ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಶಿಶುಪಾಲನಾ ಕೇಂದ್ರದಿಂದ 11 ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಶಿಶುಪಾಲನಾ ಕೇಂದ್ರದಲ್ಲಿ ರಾತ್ರಿ 11.32 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಸಿಬ್ಬಂದಿ ತಿಳಿಸಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_161.txt b/zeenewskannada/data1_url7_500_to_1680_161.txt new file mode 100644 index 0000000000000000000000000000000000000000..7a377a93b0f8985f052697a9eba70a42659b526a --- /dev/null +++ b/zeenewskannada/data1_url7_500_to_1680_161.txt @@ -0,0 +1 @@ +: ರಾಜ್‌ಕೋಟ್ ಗೇಮಿಂಗ್ ಝೋನ್‌ನಲ್ಲಿ ಅಗ್ನಿದುರಂತ, 20 ಸಾವು : ಗುಜರಾತ್‌ನ ರಾಜ್‌ಕೋಟ್ ನಗರದ ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. :ಗುಜರಾತ್‌ನ ರಾಜ್‌ಕೋಟ್ ನಗರದ ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಪೊಲೀಸರು ತಿಳಿಸಿದ್ದಾರೆ. ಇದನ್ನು ಓದಿ : ರಾಜ್‌ಕೋಟ್ ಟಿಆರ್‌ಪಿ ಗೇಮಿಂಗ್ ವಲಯದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ನಡೆಯುತ್ತಿರುವ ಬೇಸಿಗೆ ರಜೆ ಮತ್ತು ವಾರಾಂತ್ಯದ ಕಾರಣ ಹಲವಾರು ಮಕ್ಕಳು ಸ್ಥಳದಲ್ಲಿದ್ದರಿಂದ ಸಾವುನೋವುಗಳು ಸಂಖ್ಯೆ ಹೆಚ್ಚಾಗಿದೆ ಎಂದು ಈ ಕುರಿತು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 20 . . . — (@) ಗೇಮಿಂಗ್ ಚಟುವಟಿಕೆಗಳಿಗಾಗಿ ಫೈಬರ್ ಡೋಮ್‌ನಲ್ಲಿ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಮತ್ತು ಬೆಂಕಿ ಸ್ಫೋಟಗೊಂಡಾಗ ಮಕ್ಕಳು ಸೇರಿದಂತೆ ಹಲವಾರು ಜನರು ಆಟವಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ರಾಜ್‌ಕೋಟ್ ಅಗ್ನಿ ದುರಂತದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ನಗರಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_162.txt b/zeenewskannada/data1_url7_500_to_1680_162.txt new file mode 100644 index 0000000000000000000000000000000000000000..f36672db7bec2a0de9812a2af2f0f86d7b609a94 --- /dev/null +++ b/zeenewskannada/data1_url7_500_to_1680_162.txt @@ -0,0 +1 @@ +ನೀವು ಜಾಣರಾಗಿದ್ದರೇ ಈ ಚಿತ್ರದಲ್ಲಿ ಸಿಂಹ ಎಲ್ಲಿದೆ ಅಂತ 10 ಸೆಕೆಂಡುಗಳಲ್ಲಿ ಗುರುತಿಸುತ್ತೀರಾ..? : ಮೆದುಳಿನ ಚಾಣಾಕ್ಷತೆ ಮತ್ತು ಬುದ್ದಿ ಮಟ್ಟವನ್ನು ಪರೀಕ್ಷಿಸಲು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅಲ್ಲದೆ, ಭ್ರಮಾತ್ಮಕ ಚಿತ್ರಗಳು ತುಕ್ಕು ಹಿಡಿದು ಮೈಂಡ್‌ಗೆ ಕೆಲಸ ನೀಡುತ್ತವೆ, ಕಣ್ಣಿನ ಪರೀಕ್ಷೆ ಮಾಡುತ್ತವೆ.. :ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅದರಲ್ಲೂ ಆಪ್ಟಿಕಲ್ ಭ್ರಮೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಈ ಚಿತ್ರಗಳನ್ನು ಕಣ್ಣುಗಳನ್ನು ಮೋಸಗೊಳಿಸುತ್ತವೆ ಮತ್ತು ಮೆದುಳನ್ನು ಚುರುಕುಗೊಳಿಸುತ್ತವೆ. ಗ್ರಹಿಕೆ ಕೌಶಲ್ಯಗಳನ್ನು ಸುಧಾರಿಸುತ್ತದೆ, ಸಣ್ಣ ವಿವರಗಳನ್ನು ಗಮನಿಸಲು ಇವು ತರಬೇತಿ ನೀಡುತ್ತವೆ. ಒತ್ತಡದ ಸಂದರ್ಭಗಳಲ್ಲಿಯೂ ಸಹ ತಾಳ್ಮೆಯಿಂದ ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು. ಟೈಮ್‌ ಪಾಸ್‌ ಜೊತೆಗೆ ಬುದ್ದಿ ಮಟ್ಟವನ್ನು ಹೆಚ್ಚಿಸಲು ನೀವು ಬಯಸುತ್ತೀರಾ..? ಹಾಗಿದ್ರೆ ಈಗ ನಾವು ನಿಮಗೆ ಆಪ್ಟಿಕಲ್ ಇಲ್ಯೂಷನ್ ಪಝಲ್ ಅನ್ನು ತಂದಿದ್ದೇವೆ. ಇದನ್ನೂ ಓದಿ: ಈ ಮೇಲೆ ನೀಡಿರುವ ಚಿತ್ರವನ್ನು ಸೂಕ್ಷ್ಮವಾಗಿ ಒಮ್ಮೆ ಗಮನಿಸಿ. ಮಣ್ಣಿನ ಹಾದಿಯ ನಡುವೆ ಕುರುಚಲು ಸಸ್ಯಗಳ ನಡುವೆ ಎಲ್ಲಿಯಾದರೂ ನಿಮಗೆ ಸಿಂಹ ಅಡಗಿ ಕುಳಿತಿರುವುದು ಕಾಣಿಸುತ್ತಿದೆಯಾ..? ಸಿಂಹವನ್ನು ಗುರುತಿಸುವುದು ಅಷ್ಟು ಸುಲಭವಲ್ಲ ಬಿಡಿ. ಏಕೆಂದರೆ ಪೊದೆಗಳ ನಡುವೆ ಸಿಂಹ ಅಡಗಿ ಕುಳಿತಿದೆ. ನೀವು ಕೇವಲ 10 ಸೆಕೆಂಡುಗಳಲ್ಲಿ ಅಡಗಿ ಕುಳಿತಿರುವ ಸಿಂಹವನ್ನು ಕಂಡುಹಿಡಿಯಬೇಕೇ? ಕೊಟ್ಟ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನೀವು ತುಂಬಾ ಜಾಣರು ಅಂತ ಅರ್ಥ ಇಲ್ಲವೇ, ನಿಮ್ಮಷ್ಟು ದಡ್ಡರು ಯಾರೂ ಇಲ್ಲ, ಆದ್ದರಿಂದ ಬೇಗ ಯೋಚಿಸಿ ಉತ್ತರ ನೀಡಿ.. ಇದನ್ನೂ ಓದಿ: ಒಂದು ವೇಳೆ ನಿಮಗೆ ಸಿಂಹ ಕಾಣಿಸದೇ ಇದ್ದಲ್ಲಿ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.. ಈ ಮೇಲೆ ನೀಡಿರುವ ಫೋಟೋವನ್ನು ಸೂಕ್ಷವಾಗಿ ನೋಡಿ, ಕೆಂಪು ಬಣ್ಣದಲ್ಲಿ ಹೈಲೈಟ್ ಮಾಡಿರುವ ವೃತ್ತದಲ್ಲಿ ಸಿಂಹ ಇದೆ. ಫೋಟೋವನ್ನು ನೀವು ಝೂಮ್ ಮಾಡಿ ನೋಡಿದ್ದರೆ.. ಬಹಳ ಸರಳವಾಗಿ ಪತ್ತೆ ಹಚ್ಚಬಹುದಿತ್ತು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_163.txt b/zeenewskannada/data1_url7_500_to_1680_163.txt new file mode 100644 index 0000000000000000000000000000000000000000..20ae31aeffeeafbe57d84e41e2b0312f9336d3d6 --- /dev/null +++ b/zeenewskannada/data1_url7_500_to_1680_163.txt @@ -0,0 +1 @@ +: ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪಶ್ನೆ 1:ಜೈನ ಧರ್ಮದ ಮೊದಲ ತೀರ್ಥಂಕರ ಯಾರು? ಉತ್ತರ: ರಿಷಭನಾಥ ಪ್ರಶ್ನೆ 2:ಮೌರ್ಯರ ಆಡಳಿತದಲ್ಲಿ ಆದಾಯದ ಮುಖ್ಯ ಮೂಲ ಯಾವುದು? ಉತ್ತರ: ಭೂ ಕಂದಾಯ ಪ್ರಶ್ನೆ 3:ಯಾವ ವರ್ಷದಲ್ಲಿ, ಮಹಾತ್ಮ ಗಾಂಧಿಯವರು ಸಬರಮತಿ ಆಶ್ರಮವನ್ನು ಸ್ಥಾಪಿಸಿದರು? ಉತ್ತರ: 1917 ಪ್ರಶ್ನೆ 4:ಸತತ ಎರಡು ಅವಧಿಗೆ ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಯಾರು ಹೊಂದಿದ್ದರು? ಉತ್ತರ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶ್ನೆ 5:ಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ? ಉತ್ತರ: ಡೆಹ್ರಾಡೂನ್ ಇದನ್ನೂ ಓದಿ: ಪ್ರಶ್ನೆ 6:ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು? ಉತ್ತರ: ಗುಜರಾತ್ ಪ್ರಶ್ನೆ 7:ಯಾವ ರಾಜ್ಯವು ಭಾರತದ ಅತಿದೊಡ್ಡ ಬಾಕ್ಸೈಟ್ ಉತ್ಪಾದಕವಾಗಿದೆ? ಉತ್ತರ: ಒಡಿಶಾ ಪ್ರಶ್ನೆ 8: ʼಹಿಂದ್ ಸ್ವರಾಜ್ʼ ಕೃತಿಯನ್ನು ಬರೆದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 9:ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಮುಖ ಆಮದು ಉತ್ಪನ್ನ ಯಾವುದಾಗಿತ್ತು..? ಉತ್ತರ: ಕುದುರೆಗಳು ಪ್ರಶ್ನೆ 10:ಯಾವ ಸುಲ್ತಾನನು ಉತ್ತರಪ್ರದೇಶದ ಜೌನ್‌ಪುರ ನಗರವನ್ನು ನಿರ್ಮಿಸಿದನು? ಉತ್ತರ: ಮೊಹಮ್ಮದ್ ಬಿನ್ ತುಘಲಕ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_164.txt b/zeenewskannada/data1_url7_500_to_1680_164.txt new file mode 100644 index 0000000000000000000000000000000000000000..5239c679f5885402337ee2e92e4f3c5f5454c0a3 --- /dev/null +++ b/zeenewskannada/data1_url7_500_to_1680_164.txt @@ -0,0 +1 @@ +ತಿರುಪತಿ ಭಕ್ತರಿಗೆ ಗುಡ್ ನ್ಯೂಸ್..! ಆಗಸ್ಟ್ ತಿಂಗಳ ರೂ. 300 ಟಿಕೆಟ್ ಬಿಡುಗಡೆ..! : ತಿರುಮಲಕ್ಕೆ ತೆರಳಲು ಬಯಸುವ ಭಕ್ತರಿಗೆ ಸಂತಸದ ಸುದ್ದಿ, ಆಗಸ್ಟ್ ತಿಂಗಳ ವಿಶೇಷ ದರ್ಶನ ಟಿಕೆಟ್ ಗಳು ಆನ್ ಲೈನ್ ನಲ್ಲಿ ಲಭ್ಯ. ಇಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ರೂ. ಟಿಟಿಡಿ ಆಡಳಿತ 300 ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ನೀವು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು. 300rs :ಕಳೆದ ತಿಂಗಳು ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್‌ಗಳನ್ನು ಬಿಡುಗಡೆ ಮಾಡಿರುವುದು ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಶ್ರಾವಣ ಮಾಸವಾಗಿರುವುದರಿಂದ ಅಗಸ್ಟ್ ಮಾಸ ಹೆಚ್ಚು ವಿಶೇಷವಾಗಿದೆ. ಮೇ 24ರ ಶುಕ್ರವಾರದಂದು ಟಿಟಿಡಿ ಆಡಳಿತ ವಿಶೇಷ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಈ ತಿಂಗಳ 27 ರಂದು ಪರಕಾಮಣಿ ಸೇವೆ ಮತ್ತು ನವನೀತ ಸೇವೆಯನ್ನು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಲಭ್ಯಗೊಳಿಸಲಾಗುವುದು. ಇವುಗಳಲ್ಲದೆ ನೇರವಾಗಿ ಹೋಗಬಯಸುವ ಭಕ್ತರಿಗೂ ಸರ್ವ ದರ್ಶನ ಟಿಕೆಟ್ ನೀಡಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್ ಕೊಂಡೊಯ್ಯಬೇಕು. 12 ವರ್ಷದೊಳಗಿನ ಮಕ್ಕಳು ಯಾವುದೇ ಟಿಕೆಟ್ ಅಗತ್ಯವಿಲ್ಲದೇ ನೇರವಾಗಿ ಸ್ವಾಮಿಯ ದರ್ಶನ ಮಾಡಬಹುದು. ಇದನ್ನೂ ಓದಿ: ಆಗಸ್ಟ್ ಮಾಸವು ಶ್ರಾವಣದ ಅತ್ಯಂತ ಮಂಗಳಕರವಾದ ಮಾಸವಾಗಿರುವುದರಿಂದ, ಭಕ್ತರು ತಿರುಮಲ ತಿಮ್ಮಪ್ಪನ ದರ್ಶನ ಪಡೆಯಲು ಹೆಚ್ಚು ಉತ್ಸುಕರಾಗಿರುತ್ತಾರೆ. ಭಕ್ತರಿಗೆ ದರ್ಶನ ಸುಲಭಗೊಳಿಸುವ ಉದ್ದೇಶದಿಂದ ಪ್ರತಿ ತಿಂಗಳು ಟಿಟಿಡಿ ಮೂರು ತಿಂಗಳ ಮುಂಚಿತವಾಗಿ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ದರ್ಶನ ಬುಕ್ಕಿಂಗ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದಲೇ ಆಗಸ್ಟ್ ತಿಂಗಳ ವಿಶೇಷ ದರ್ಶನ ಟಿಕೆಟ್ ಬಿಡುಗಡೆ ಮಾಡಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ಕ್ರಮವಾಗಿ 15ನೇ ಏಕಾದಶಿ ಗುರುವಾರ ಮತ್ತು 16ನೇ ಶುಕ್ರವಾರದಂದು ವರಲಕ್ಷ್ಮೀ ವ್ರತವಿದೆ. ಇದಾದ ಬಳಿಕ ಶನಿವಾರ, ಭಾನುವಾರ ಬರುವುದರಿಂದ ಪದ್ಮಾವತಿ ಅಮ್ಮನವರ ದರ್ಶನಕ್ಕಾಗಿ ಭಕ್ತರು ಹೆಚ್ಚಾಗಿ ತಿರುಪತಿಗೆ ಆಗಮಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_165.txt b/zeenewskannada/data1_url7_500_to_1680_165.txt new file mode 100644 index 0000000000000000000000000000000000000000..a03e6bf498ff7a82d87ec7bf5d64a6705f9d2ee2 --- /dev/null +++ b/zeenewskannada/data1_url7_500_to_1680_165.txt @@ -0,0 +1 @@ +ಛತ್ತೀಸಗಡದಲ್ಲಿ ಪೋಲಿಸ್ ಎನ್ ಕೌಂಟರ್ ಗೆ 7 ನಕ್ಸಲೀಯರ ಹತ್ಯೆ ಪೊಲೀಸ್ ಅಧಿಕಾರಿಯ ಪ್ರಕಾರ, ನಾರಾಯಣಪುರ, ದಾಂತೇವಾಡ ಮತ್ತು ಬಿಜಾಪುರ ಗಡಿ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯಿತು ನವದೆಹಲಿ:ಛತ್ತೀಸ್‌ಗಢದ ನಾರಾಯಣಪುರ ಮತ್ತು ಬಿಜಾಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಏಳು ನಕ್ಸಲೀಯರು ಗುರುವಾರ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ನಾರಾಯಣಪುರ, ದಾಂತೇವಾಡ ಮತ್ತು ಬಿಜಾಪುರ ಗಡಿ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯಿತು.ಇದಕ್ಕೂ ಮುನ್ನ, ಮೇ 10 ರಂದು ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ನಕ್ಸಲೀಯರು ಹತರಾದ ನಂತರ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಭದ್ರತಾ ಪಡೆಗಳನ್ನು ಅಭಿನಂದಿಸಿದರು. ಇದನ್ನು ಓದಿ : ಇದಕ್ಕೂ ಮೊದಲು, ಬಸ್ತಾರ್ ಪ್ರದೇಶದ ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲರು ಕೊಲ್ಲಲ್ಪಟ್ಟರು ಮತ್ತು ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಛತ್ತೀಸ್‌ಗಢದಲ್ಲಿ 29 ನಕ್ಸಲೀಯರನ್ನು ಹತ್ಯೆಗೈದ ಎನ್‌ಕೌಂಟರ್ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೇಶವನ್ನು ಈ ಪಿಡುಗಿನಿಂದ ಮುಕ್ತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_166.txt b/zeenewskannada/data1_url7_500_to_1680_166.txt new file mode 100644 index 0000000000000000000000000000000000000000..5212377318db400e96f7a4d7a31beea395429e56 --- /dev/null +++ b/zeenewskannada/data1_url7_500_to_1680_166.txt @@ -0,0 +1 @@ +: ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ : ಮುಖ್ಯಮಂತ್ರಿ ಎಂಕೆ ಸ್ಟಾಲಿನ್ : ತಮಿಳುನಾಡಿನಲ್ಲಿ ಮೊದಲ ಬಾರಿಗೆ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲು ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ. :ತಮಿಳುನಾಡಿನಲ್ಲಿ ಮೊದಲ ಬಾರಿಗೆ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲು ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ. ಅದರ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ನಿರ್ಧಾರವು ರಾಜ್ಯ ಸರ್ಕಾರವು ಗೂಗಲ್ ಆಡಳಿತದೊಂದಿಗೆ ಪ್ರಾರಂಭಿಸಿದ ಮಾತುಕತೆಯ ಫಲಿತಾಂಶ ಇದಾಗಿದೆ ಮತ್ತು ಈ ನಿಟ್ಟಿನಲ್ಲಿ ಅವರನ್ನು ಭೇಟಿ ಮಾಡಲು ಗೂಗಲ್‌ನ ಅಧಿಕಾರಿಗಳು ಶೀಘ್ರದಲ್ಲೇ ಚೆನ್ನೈಗೆ ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ : ಚೆನ್ನೈ ಬಳಿ ಗೂಗಲ್ ಪಿಕ್ಸೆಲ್‌ನ ಉತ್ಪಾದನಾ ಕಾರ್ಖಾನೆಯನ್ನು ಸ್ಥಾಪಿಸಲು ಉಜ್ವಲ ಅವಕಾಶವಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಅರ್ಹತೆ ಪಡೆದ ಯುವಕರಿಗೆ ಉದ್ಯೋಗ ಸಿಗುವ ಪರಿಸ್ಥಿತಿಯೂ ಉದ್ಭವಿಸಿದೆ" ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಟಾಲಿನ್ ಅವರು 2030 ರ ವೇಳೆಗೆ ಒಂದು ಟ್ರಿಲಿಯನ್ ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದಾರೆ. ತಮಿಳುನಾಡು, ಮಲೇಷ್ಯಾ, ಸಿಂಗಾಪುರ್, ಜಪಾನ್, ಅರಬ್ ರಾಷ್ಟ್ರಗಳು ಮತ್ತು ಫ್ರಾನ್ಸ್‌ನಲ್ಲಿ ಹೂಡಿಕೆದಾರರ ಜೊತೆ ಸಭೆಗಳನ್ನು ನಡೆಸಲಾಯಿತು, ಇದು ರೂ 9.61 ಲಕ್ಷ ಕೋಟಿ ಹೂಡಿಕೆಯ ವಸ್ತುರೂಪಕ್ಕೆ ಕಾರಣವಾಯಿತು. ಇದರಿಂದ 30 ಲಕ್ಷ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನು ಓದಿ : ಮುಖ್ಯಮಂತ್ರಿಯವರ ಸೂಚನೆಗಳನ್ನು ಅನುಸರಿಸಿ, ರಾಜ್ಯ ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಿದರು ಮತ್ತು ರಾಜ್ಯದಲ್ಲಿ ಉದ್ಯಮವನ್ನು ಪ್ರಾರಂಭಿಸುವ ಕುರಿತು ಗೂಗಲ್ ಮತ್ತು ಫಾಕ್ಸ್‌ಕಾನ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಮಾತುಕತೆಗಳ ಪರಿಣಾಮವಾಗಿ, ಗೂಗಲ್ ಅಧಿಕಾರಿಗಳು ತಮಿಳುನಾಡಿನಲ್ಲಿ ಫಾಕ್ಸ್‌ಕಾನ್ ಜೊತೆಗೆ ಗೂಗಲ್ ಪಿಕ್ಸೆಲ್ ಸೆಲ್ ಫೋನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_167.txt b/zeenewskannada/data1_url7_500_to_1680_167.txt new file mode 100644 index 0000000000000000000000000000000000000000..16f4d63854d3590136cd705f8bbb9ce7b52049b1 --- /dev/null +++ b/zeenewskannada/data1_url7_500_to_1680_167.txt @@ -0,0 +1 @@ +: 'ಮೇ 26ರ ವೇಳೆಗೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಕರಾವಳಿಯ ಮೇಲೆ ತೀವ್ರ ಪರಿಣಾಮ ಸಾಧ್ಯತೆ : ಚಂಡಮಾರುತ 'ರೆಮಲ್' ಪರಿಣಾಮವಾಗಿ ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಅನೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು :ಚಂಡಮಾರುತ 'ರೆಮಲ್' ಪರಿಣಾಮವಾಗಿ ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಅನೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ನೈಋತ್ಯ ಮತ್ತು ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಈಶಾನ್ಯಕ್ಕೆ ಚಲಿಸುತ್ತಿದೆ ಮತ್ತು 'ರೆಮಲ್' ಚಂಡಮಾರುತವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ.ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರೆಮಲ್ ಎಂಬ ಹೆಸರಿನ ಚಂಡಮಾರುತವು ಮೇ 26 ರ ಭಾನುವಾರದಂದು ಪಶ್ಚಿಮ ಬಂಗಾಳ ಮತ್ತು ಪಕ್ಕದ ಬಾಂಗ್ಲಾದೇಶದ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತವು ಈ ಪ್ರದೇಶಗಳ ಕರಾವಳಿಗೆ ಅಪ್ಪಳಿಸಲಿದ್ದು, ತೀವ್ರ ಚಂಡಮಾರುತವಾಗಿ ಬದಲಾಗುತ್ತದೆ. ಇದನ್ನು ಓದಿ : ಭಾರತೀಯ ಹವಾಮಾನ ಇಲಾಖೆ () ಎಚ್ಚರಿಕೆಯೊಂದಿಗೆ 'ರೆಮಲ್' ಚಂಡಮಾರುತವು ರೂಪುಗೊಳ್ಳುವ ನಿರೀಕ್ಷೆಯಿದೆ. ಮೇ 25 ರ ಬೆಳಿಗ್ಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿ.ತರುವಾಯ, ಇದು ಉತ್ತರಾಭಿಮುಖವಾಗಿ ಚಲಿಸುತ್ತದೆ ಮತ್ತು ಮೇ 26 ರ ಸಂಜೆಯ ವೇಳೆಗೆ 100 ರಿಂದ 120 ಕಿಮೀ ವೇಗದಲ್ಲಿ ಗಾಳಿ ಬೀಸುವ ತೀವ್ರ ಚಂಡಮಾರುತವಾಗಿ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕರಾವಳಿಯನ್ನು ತಲುಪುತ್ತದೆ ಎಂದು ಗುರುವಾರ ತಿಳಿಸಿದೆ. ಇದು ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಮೇ 24 ರ ಬೆಳಿಗ್ಗೆ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಖಿನ್ನತೆಗೆ ಕೇಂದ್ರೀಕರಿಸುತ್ತದೆ. ನಂತರ, ಇದು ಈಶಾನ್ಯ ಕಡೆಗೆ ಚಲಿಸುವುದನ್ನು ಮುಂದುವರೆಸುವ ಸಾಧ್ಯತೆಯಿದೆ, ಪೂರ್ವ ಮಧ್ಯ ಕೊಲ್ಲಿಯ ಮೇಲೆ ಚಂಡಮಾರುತದ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ”ಐಎಂಡಿ ಹೇಳಿದೆ. ಇದನ್ನು ಓದಿ : ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಮತ್ತು ಭಾನುವಾರದವರೆಗೆ ಉತ್ತರ ಬಂಗಾಳಕೊಲ್ಲಿಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_168.txt b/zeenewskannada/data1_url7_500_to_1680_168.txt new file mode 100644 index 0000000000000000000000000000000000000000..a39b8de8f33fc7e917fe87c487f3375ad3ae89e7 --- /dev/null +++ b/zeenewskannada/data1_url7_500_to_1680_168.txt @@ -0,0 +1 @@ +'ಗಾಂಧೀಜಿ ಕಾಂಗ್ರೆಸ್ ಕೊನೆಗಾಣಿಸುವ ಕನಸು ಕಂಡಿದ್ದರು, ಅದನ್ನು ಈಗ ರಾಹುಲ್ ಗಾಂಧಿ ಸಾಕಾರಗೊಳಿಸುತ್ತಿದ್ದಾರೆ' ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಕೊನೆಗಾಣಿಸುವ ಕನಸು ಕಂಡಿದ್ದರು, ಅದನ್ನು ಈಗ ರಾಹುಲ್ ಗಾಂಧಿ ಸಾಕಾರಗೊಳಿಸುತ್ತಿದ್ದಾರೆ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿ:ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಕೊನೆಗಾಣಿಸುವ ಕನಸು ಕಂಡಿದ್ದರು, ಅದನ್ನು ಈಗ ರಾಹುಲ್ ಗಾಂಧಿ ಸಾಕಾರಗೊಳಿಸುತ್ತಿದ್ದಾರೆ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ ಆಚಾರ್ಯ ಪ್ರಮೋದ್ ಕೃಷ್ಣಂ, "ರಾಹುಲ್ ಗಾಂಧಿ ಮಹಾನ್ ವ್ಯಕ್ತಿ, ಅವರು ಏನು ಬೇಕಾದರೂ ಹೇಳಬಲ್ಲರು... ಮಹಾತ್ಮಾ ಗಾಂಧಿಯವರು ಕಾಂಗ್ರೆಸ್‌ನ ಅಂತ್ಯದ ಕನಸು ಕಂಡಿದ್ದರು ಮತ್ತು ಇದನ್ನು ಯಾರೂ ಮಾಡಲು ಸಾಧ್ಯವಿಲ್ಲ, ಈಗ ರಾಹುಲ್ ಗಾಂಧಿ ಅವರೇ ಇದನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ : ಹೀಗೆ ಮಾಡುವ ಮೂಲಕ ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ನಾಶ ಮಾಡಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.ನನಗಷ್ಟೇ ಅಲ್ಲ ದೇಶಾದ್ಯಂತ ಇರುವ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರಿಗೂ ಅರಿವಿದೆ... ಜೂನ್ 4ರ ನಂತರ ಇಲ್ಲಿಯವರೆಗೂ ಅತಿ ಕಡಿಮೆ ಸ್ಥಾನ ಗಳಿಸಿದ ಪಕ್ಷ ಕಾಂಗ್ರೆಸ್ ಆಗಲಿದೆ' ಎಂದು ಅವರು ಭವಿಷ್ಯ ನುಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_169.txt b/zeenewskannada/data1_url7_500_to_1680_169.txt new file mode 100644 index 0000000000000000000000000000000000000000..ad8fb391336be6d58aea0ef85d5d072cbad3cef9 --- /dev/null +++ b/zeenewskannada/data1_url7_500_to_1680_169.txt @@ -0,0 +1 @@ +ಥಾಣೆ : ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ! : ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ :ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಡೊಂಬಿವಿಲಿ ಎಂಐಡಿಸಿ ಪ್ರದೇಶದ 2ನೇ ಹಂತದಲ್ಲಿರುವ ಅಂಬರ್ ಕೆಮಿಕಲ್ ಕಂಪನಿಯ ಬಾಯ್ಲರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿಯ ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ನಂತರ ಸಂಭವಿಸಿದ ದೊಡ್ಡ ಬೆಂಕಿಯ ನಂತರ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಸಿಕ್ಕಿಬಿದ್ದಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ಸ್ಫೋಟದ ಶಬ್ದವು ಒಂದು ಕಿಲೋಮೀಟರ್ ದೂರದಲ್ಲಿ ಕೇಳಿಸಿದೆ ಎಂದು ಕೆಲವರು ತಿಳಿಸಿದ್ದಾರೆ ಮತ್ತು ಸ್ಫೋಟದ ಪರಿಣಾಮವಾಗಿ ಪಕ್ಕದ ಕಟ್ಟಡದ ಗಾಜಿನ ಕಿಟಕಿಗಳು ಬಿರುಕು ಬಿಟ್ಟಿರುವುದು ಕಂಡು ಬಂದಿದೆ. | : . . . — (@) ಪೊಲೀಸ್ ಸಿಬ್ಬಂದಿಯೊಂದಿಗೆ ಸುಮಾರು 15 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ. ಬೆಂಕಿಯನ್ನು ನಂದಿಸಲು ಸುಮಾರು 4 ಗಂಟೆಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಂಕಿ ಹತ್ತಿರದ ಕಾರು ಶೋರೂಂ ಸೇರಿದಂತೆ ಎರಡು ಕಟ್ಟಡಗಳಿಗೆ ವ್ಯಾಪಿಸಿದೆ. ಇದನ್ನು ಓದಿ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಡೊಂಬಿವಿಲಿ ಎಂಐಡಿಸಿಯ ಅಮುದನ್ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದ ಘಟನೆ ದುರಂತ, 8 ಜನರನ್ನು ಅಮಾನತುಗೊಳಿಸಲಾಗಿದೆ. ವ್ಯವಸ್ಥೆಗಳು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಮತ್ತು ಹೆಚ್ಚಿನ ಆಂಬ್ಯುಲೆನ್ಸ್‌ಗಳನ್ನು ಸಿದ್ಧಪಡಿಸಲಾಗಿದೆ, ನಾನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರು 10 ನಿಮಿಷಗಳಲ್ಲಿ ಎನ್‌ಡಿಆರ್‌ಎಫ್, ಟಿಡಿಆರ್‌ಎಫ್, ಅಗ್ನಿಶಾಮಕ ದಳದ ತಂಡಗಳನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_17.txt b/zeenewskannada/data1_url7_500_to_1680_17.txt new file mode 100644 index 0000000000000000000000000000000000000000..164e1c736a7208dd0db212902270d5c9bd780cad --- /dev/null +++ b/zeenewskannada/data1_url7_500_to_1680_17.txt @@ -0,0 +1 @@ +ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಮೃತರ ಕುಟುಂಬಗಳಿಗೆ ಅಶ್ವಿನಿ ವೈಷ್ಣವ್ 10 ಲಕ್ಷ ರೂ ಘೋಷಣೆ : ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡೆದಿದೆ. ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡೆಡಿದ್ದು, ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ. ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸುಮಾರು 30 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಗೂಡ್ಸ್ ರೈಲಿನ ಇಂಜಿನ್‌ನಿಂದ ಎಕ್ಸ್‌ಪ್ರೆಸ್ ರೈಲಿನ ಮೂರು ಹಿಂದಿನ ವಿಭಾಗಗಳು ಹಳಿತಪ್ಪಿದವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸರಿಸುಮಾರು 30 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಸದ್ಯ ನಡೆಯುತ್ತಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಸಾವಿನ ಸಂಖ್ಯೆ ಕನಿಷ್ಠ 15 ಕ್ಕೆ ಏರಿದೆ, 60 ಜನರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಮುಂದಿನ ಸಂಬಂಧಿಕರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದರು. ಇದೀಗ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಇದನ್ನು ಓದಿ : ಅಗರ್ತಲಾದಿಂದ ಸೀಲ್ದಾಹ್‌ಗೆ ಪ್ರಯಾಣಿಸುತ್ತಿದ್ದ 13174 ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲಿಗುರಿಯ ರಂಗಪಾಣಿ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಏಳು ಕಿಲೋಮೀಟರ್ ದೂರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಗೂಡ್ಸ್ ರೈಲಿನ ಚಾಲಕ ಮತ್ತು ಸಹಾಯಕ ಚಾಲಕ, ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಗಾರ್ಡ್ ಸೇರಿದ್ದಾರೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ವರ್ಮಾ ಸಿನ್ಹಾ ತಿಳಿಸಿದ್ದಾರೆ. ಆರಂಭಿಕ ತನಿಖೆಯು ಗೂಡ್ಸ್ ರೈಲು ಸಿಗ್ನಲ್ ಅನ್ನು ಮೀರಿ ಚಲಿಸಿದ್ದು ಮತ್ತು ನಿಂತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_170.txt b/zeenewskannada/data1_url7_500_to_1680_170.txt new file mode 100644 index 0000000000000000000000000000000000000000..cdbed0da6dcdae1ae801061c5fa94684af89837b --- /dev/null +++ b/zeenewskannada/data1_url7_500_to_1680_170.txt @@ -0,0 +1 @@ +ಉತ್ತರ ಪ್ರದೇಶದಲ್ಲಿ ವಧುವಿಗೆ ಕಿಸ್ ಕೊಟ್ಟಿದ್ದಕ್ಕೆ ವರನಿಗೆ ಬಿತ್ತು ಗೂಸಾ...! ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ. ನವದೆಹಲಿ:ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದ ತಮ್ಮ ವಿವಾಹದ ಸಂದರ್ಭದಲ್ಲಿ ವರನೊಬ್ಬ ತನ್ನ ವಧುವಿನ ಮೇಲಿನ ಪ್ರೀತಿಯನ್ನು ಸಾರ್ವಜನಿಕವಾಗಿ ಚುಂಬಿಸಿದ ನಂತರ ಅವರ ಕುಟುಂಬಗಳ ನಡುವೆ ಘರ್ಷಣೆಗೆ ಕಾರಣವಾಯಿತು. ವರ್ಮಲಾ ಸಮಾರಂಭದಲ್ಲಿ ನವವಿವಾಹಿತರು ಪರಸ್ಪರ ಕಿಸ್ ಕೊಟ್ಟಿದ್ದರಿಂದಾಗಿ ವಧುವಿನ ಕುಟುಂಬವು ವರನ ಸಂಬಂಧಿಕರನ್ನು ವೇದಿಕೆಯಲ್ಲಿ ಥಳಿಸಿದ ಘಟನೆ ಹಾಪುರದ ಅಶೋಕ್ ನಗರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಈಗ ಮದುವೆ ಸ್ಥಳ ರಣರಂಗವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ವಧುವಿನ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಂಡರೆ, ಎರಡನೇ ಸಮಾರಂಭವು ತೀವ್ರ ಗಲಭೆಗೆ ಕಾರಣವಾಯಿತು. ಇದನ್ನೂ ಓದಿ: ವಧುವಿನ ಕುಟುಂಬವು ವರನು ವೇದಿಕೆಯ ಮೇಲೆ ಬಲವಂತವಾಗಿ ಚುಂಬಿಸಿದ್ದಾನೆ ಎಂದು ಆರೋಪಿಸಿದರು, ಆದರೆ ವರ್ಮಲಾ ಸಮಾರಂಭದ ನಂತರ ವಧು ಚುಂಬಿಸುವಂತೆ ಒತ್ತಾಯಿಸಿದರು ಎಂದು ವರ ಹೇಳಿದ್ದಾನೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರಿನ ಸ್ವೀಕೃತಿಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಾಪುರ್ ಹಿರಿಯ ಪೊಲೀಸ್ ಅಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರು ಜನರ ಮೇಲೆ ಆರೋಪ ಹೊರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_171.txt b/zeenewskannada/data1_url7_500_to_1680_171.txt new file mode 100644 index 0000000000000000000000000000000000000000..114b53353c1b8f419c705814d3ccc5d86dcdfb63 --- /dev/null +++ b/zeenewskannada/data1_url7_500_to_1680_171.txt @@ -0,0 +1 @@ +: ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಕೆನಡಾದ ರಾಜಧಾನಿ ಯಾವುದು? ಉತ್ತರ: ಒಟ್ಟಾವಾ ಪ್ರಶ್ನೆ 2:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್ ಪ್ರಶ್ನೆ 3:ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 4: ಅತ್ಯಂತ ನೈಸರ್ಗಿಕ ಸರೋವರಗಳನ್ನು ಹೊಂದಿರುವ ದೇಶ ಯಾವುದು? ಉತ್ತರ: ಕೆನಡಾ ಪ್ರಶ್ನೆ 5:ಅಮೆಜಾನ್ ಮಳೆಕಾಡು ಯಾವ ಖಂಡದಲ್ಲಿದೆ? ಉತ್ತರ: ದಕ್ಷಿಣ ಅಮೆರಿಕ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು? ಉತ್ತರ: ವ್ಯಾಟಿಕನ್ ಸಿಟಿ ಪ್ರಶ್ನೆ 7:ಮೌಂಟ್ ಎವರೆಸ್ಟ್ ಯಾವ ಪರ್ವತ ಶ್ರೇಣಿಯಲ್ಲಿದೆ? ಉತ್ತರ: ಹಿಮಾಲಯ ಪ್ರಶ್ನೆ 8:ಆಸ್ಟ್ರೇಲಿಯಾದ ರಾಜಧಾನಿ ಯಾವುದು? ಉತ್ತರ: ಕ್ಯಾನ್‌ಬೆರಾ ಪ್ರಶ್ನೆ 9:ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 10:ಗ್ರೇಟ್ ಬ್ಯಾರಿಯರ್ ರೀಫ್ ಯಾವ ಆಸ್ಟ್ರೇಲಿಯನ್ ರಾಜ್ಯದ ಕರಾವಳಿಯಲ್ಲಿದೆ? ಉತ್ತರ: ಕ್ವೀನ್ಸ್‌ಲ್ಯಾಂಡ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_172.txt b/zeenewskannada/data1_url7_500_to_1680_172.txt new file mode 100644 index 0000000000000000000000000000000000000000..a205fddb78915939848a305b457e2dd452db9a21 --- /dev/null +++ b/zeenewskannada/data1_url7_500_to_1680_172.txt @@ -0,0 +1 @@ +ಮುಂಬೈ ಸಮೀಪದ ಠಾಣೆಯಲ್ಲಿ ಭಾರಿ ಸ್ಪೋಟ, 8 ಜನರ ರಕ್ಷಣೆ ಸಮೀಪದ ಥಾಣೆಯ ಡೊಂಬಿವಾಲಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಎಂಐಡಿಸಿ 2ನೇ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯೊಳಗಿನ ಬಾಯ್ಲರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ:ಸಮೀಪದ ಥಾಣೆಯ ಡೊಂಬಿವಾಲಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಎಂಐಡಿಸಿ 2ನೇ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯೊಳಗಿನ ಬಾಯ್ಲರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ- ಕಾರ್ಖಾನೆಯಲ್ಲಿ ಮೂರು ಸ್ಫೋಟಗಳು ಕೇಳಿಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕನಿಷ್ಠ ಎಂಟು ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.ಫಡ್ನವಿಸ್ ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.''ಡೊಂಬಿವಿಲಿ ಎಂಐಡಿಸಿಯ ಅಮುದನ್ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು ದುರಂತದ ಸಂಗತಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ 8 ಮಂದಿಯನ್ನು ರಕ್ಷಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಆಂಬ್ಯುಲೆನ್ಸ್‌ಗಳನ್ನು ಸಿದ್ಧಪಡಿಸಲಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮತ್ತು ಅವರು 10 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ತಲುಪುತ್ತಾರೆ ಎನ್‌ಡಿಆರ್‌ಎಫ್, ಟಿಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳನ್ನು ಕರೆಸಲಾಗಿದೆ.ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಇದನ್ನೂ ಓದಿ- ಬೆಂಕಿ ನಂದಿಸಲು ಸುಮಾರು 15 ಇಂಜಿನ್‌ಗಳನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಬೆಂಕಿ ನಂದಿಸಲು ನಾಲ್ಕು ಗಂಟೆಗೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.ಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಮನೆಗಳ ಗಾಜುಗಳು ಒಡೆದು ಹೋಗಿವೆ. ಕಾರು ಶೋರೂಂ ಸೇರಿದಂತೆ ಇನ್ನೆರಡು ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ.ಮಧ್ಯಾಹ್ನ 1:40 ರ ಸುಮಾರಿಗೆ ಸಂಕಷ್ಟದ ಕರೆಯನ್ನು ಮಾಡಲಾಯಿತು. ಪ್ರಾಥಮಿಕ ವರದಿಗಳ ಪ್ರಕಾರ, ಸ್ಫೋಟದಲ್ಲಿ ಹಲವಾರು ವಾಹನಗಳು ಮತ್ತು ಮನೆಗಳು ಹಾನಿಗೊಳಗಾಗಿವೆ ಮತ್ತು ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಹೆಚ್ಚಿನ ಜನರನ್ನು ರಕ್ಷಿಸಲು ನಾವು ಕಾಯುತ್ತಿದ್ದೇವೆ.ದಿನದ ಪಾಳಿಯ ಕಾರ್ಮಿಕರು ಸ್ಫೋಟ ಸಂಭವಿಸಿದಾಗ ಕಾರ್ಖಾನೆಯೊಳಗೆ ಇದ್ದರು. ಎಷ್ಟು ಜನರು ಒಳಗೆ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ" ಎಂದು ಡಾ ನಿಖಿಲ್ ಪಾಟೀಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_173.txt b/zeenewskannada/data1_url7_500_to_1680_173.txt new file mode 100644 index 0000000000000000000000000000000000000000..a3ff7880315e279c261c32fb8026b8e5e9579884 --- /dev/null +++ b/zeenewskannada/data1_url7_500_to_1680_173.txt @@ -0,0 +1 @@ +ಗೃಹ ಸಚಿವಾಲಯ ಕಚೇರಿಗೆ ಬಾಂಬ್ ಬೆದರಿಕೆಯ ಕರೆ ಈ ಬೆದರಿಕೆಯನ್ನು ಇಮೇಲ್ ಮೂಲಕ ಸ್ವೀಕರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ತಂಡಗಳು ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. ನವದೆಹಲಿ:ದೆಹಲಿ ಅಗ್ನಿಶಾಮಕ ಸೇವೆಯ () ಅಧಿಕಾರಿಯ ಪ್ರಕಾರ, ಗೃಹ ಸಚಿವಾಲಯವನ್ನು ಹೊಂದಿರುವ ನಾರ್ತ್ ಬ್ಲಾಕ್‌ ಗೆ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆಯನ್ನು ಇಮೇಲ್ ಮೂಲಕ ಸ್ವೀಕರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ತಂಡಗಳು ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಾರ್ತ್ ಬ್ಲಾಕ್‌ನಲ್ಲಿ ನಿಯೋಜಿಸಲಾದ ಅಧಿಕಾರಿಯೊಬ್ಬರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ಡಿಎಫ್‌ಎಸ್‌ಗೆ ಕರೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯಗಳು ನಡೆಯುತ್ತಿದ್ದು, ಸದ್ಯಕ್ಕೆ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.ಅಗ್ನಿಶಾಮಕ ಟೆಂಡರ್‌ಗಳು ಮತ್ತು ಸ್ನಿಫರ್ ಡಾಗ್‌ಗಳೊಂದಿಗೆ ಬಾಂಬ್ ನಿಷ್ಕ್ರಿಯ ದಳದ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, 3:37 ಕ್ಕೆ ಪೊಲೀಸರಿಂದ ಕರೆ ಸ್ವೀಕರಿಸಲಾಗಿದೆ. ಇದನ್ನೂ: ದೆಹಲಿಯ ಹಲವಾರು ಆಸ್ಪತ್ರೆಗಳು, ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತಿಹಾರ್ ಜೈಲುಗಳ ಆವರಣದಲ್ಲಿ ಸ್ಫೋಟಕಗಳ ಉಪಸ್ಥಿತಿಯನ್ನು ಆರೋಪಿಸಿ ಬಾಂಬ್ ಬೆದರಿಕೆ ಇಮೇಲ್‌ಗಳಿಗೆ ಗುರಿಯಾದ ಕೆಲವು ದಿನಗಳ ನಂತರ ಇತ್ತೀಚಿನ ಬೆದರಿಕೆ ಬಂದಿದೆ. ಆದರೆ, ದೆಹಲಿ ಪೊಲೀಸರು ನಡೆಸಿದ ನಂತರದ ತನಿಖೆಯಲ್ಲಿ ಬೆದರಿಕೆಗಳು ಸುಳ್ಳು ಎಚ್ಚರಿಕೆ ಎಂದು ತಿಳಿದುಬಂದಿದೆ. ಸುಮಾರು 20 ದಿನಗಳ ಹಿಂದೆ, ದೆಹಲಿ-ಎನ್‌ಸಿಆರ್‌ನಾದ್ಯಂತ 150 ಕ್ಕೂ ಹೆಚ್ಚು ಶಾಲೆಗಳು ಸುಳ್ಳು ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದ್ದವು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_174.txt b/zeenewskannada/data1_url7_500_to_1680_174.txt new file mode 100644 index 0000000000000000000000000000000000000000..d3771bcdd8b157a6e92120e05390c10c513a1311 --- /dev/null +++ b/zeenewskannada/data1_url7_500_to_1680_174.txt @@ -0,0 +1 @@ +ಕೇಂದ್ರ ಸರ್ಕಾರಕ್ಕೆ ₹2.11 ಲಕ್ಷ ಕೋಟಿ ಡಿವಿಡೆಂಡ್ ಘೋಷಿಸಿದ ಆರ್ಬಿಐ ಭಾರತೀಯ ರಿಸರ್ವ್ ಬ್ಯಾಂಕ್ 2023-24ನೇ ಹಣಕಾಸು ವರ್ಷಕ್ಕೆ ಭಾರತ ಸರ್ಕಾರಕ್ಕೆ ₹2.11 ಲಕ್ಷ ಕೋಟಿಗಳಷ್ಟು ದಾಖಲೆಯ ಡಿವಿಡೆಂಡ್ ಅನ್ನು ಘೋಷಿಸಿದೆ. ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ 2023-24ನೇ ಹಣಕಾಸು ವರ್ಷಕ್ಕೆ ಭಾರತ ಸರ್ಕಾರಕ್ಕೆ ₹2.11 ಲಕ್ಷ ಕೋಟಿಗಳಷ್ಟು ದಾಖಲೆಯ ಡಿವಿಡೆಂಡ್ ಅನ್ನು ಘೋಷಿಸಿದೆ. ಇಂದು ಮೇ 22 ರಂದು ಮುಂಬೈನಲ್ಲಿ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ನಿರ್ದೇಶಕರ ಮಂಡಳಿಯ 608 ನೇ ಸಭೆಯಲ್ಲಿ ಇದನ್ನು ಘೋಷಿಸಲಾಯಿತು. ಈ ಕುರಿತಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್ಬಿಐ “2018-19 ರಿಂದ 2021-22 ರ ಲೆಕ್ಕಪತ್ರದ ವರ್ಷಗಳಲ್ಲಿ, ಚಾಲ್ತಿಯಲ್ಲಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಕೋವಿಡ್ -19 ಸಾಂಕ್ರಾಮಿಕದ ಆಕ್ರಮಣದಿಂದಾಗಿ, ರಿಸರ್ವ್ ಬ್ಯಾಂಕ್‌ನ ಬ್ಯಾಲೆನ್ಸ್‌ಶೀಟ್‌ನ ಶೇ 5.50 ದಲ್ಲಿ (ಕಾಂಟಿಜೆಂಟ್ ರಿಸ್ಕ್ ಬಫರ್) ಅನ್ನು ನಿರ್ವಹಿಸಲು ಮಂಡಳಿಯು ನಿರ್ಧರಿಸಿದೆ' ಎಂದು ಹೇಳಿದೆ. ಇದನ್ನೂ ಓದಿ: ಬೆಳವಣಿಗೆ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸಲು ಗಾತ್ರವನ್ನು ಹಣಕಾಸು ವರ್ಷ 2022-23 ರಲ್ಲಿ ಆರ್ಥಿಕ ಬೆಳವಣಿಗೆಯ ಪುನರುಜ್ಜೀವನದೊಂದಿಗೆ, ಸಿಆರ್ಬಿಯನ್ನು ಶೇ 6.00 ಕ್ಕೆ ಹೆಚ್ಚಿಸಲಾಯಿತು.ಆರ್ಥಿಕತೆಯು ದೃಢವಾಗಿ ಮತ್ತು ಸ್ಥಿತಿಸ್ಥಾಪಕವಾಗಿ ಉಳಿದಿರುವುದರಿಂದ, ಹಣಕಾಸು ವರ್ಷ 2023-24 ಕ್ಕೆ ಸಿಆರ್ಬಿಯನ್ನು ಶೇ 6.50ಕ್ಕೆ ಹೆಚ್ಚಿಸಲು ಮಂಡಳಿಯು ನಿರ್ಧರಿಸಿದೆ.2023-24ರ ಲೆಕ್ಕಪತ್ರ ವರ್ಷಕ್ಕೆ ₹ 2,10,874 ಕೋಟಿಯನ್ನು ಹೆಚ್ಚುವರಿಯಾಗಿ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಮಂಡಳಿಯು ಅನುಮೋದಿಸಿತು ”ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ. ಆರ್‌ಬಿಐನ ಬ್ಯಾಲೆನ್ಸ್ ಶೀಟ್‌ನ 6.5 ರಿಂದ 5.5 ರಷ್ಟು ವ್ಯಾಪ್ತಿಯಲ್ಲಿ ಸಿಆರ್‌ಬಿ ಅಡಿಯಲ್ಲಿ ಅಪಾಯದ ನಿಬಂಧನೆಯನ್ನು ನಿರ್ವಹಿಸುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದು ಅದು ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_175.txt b/zeenewskannada/data1_url7_500_to_1680_175.txt new file mode 100644 index 0000000000000000000000000000000000000000..55104765af3c52bd4cae819cf73bfb2d27cf7747 --- /dev/null +++ b/zeenewskannada/data1_url7_500_to_1680_175.txt @@ -0,0 +1 @@ +ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ, ಭಾರಿ ಮಳೆ ಮುನ್ಸೂಚನೆ : ಕೇರಳದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದ್ದು, ಬುಧವಾರ ಭಾರೀ ಮಳೆಗಯಾಗಲಿದೆ ಎಂದು ತಿಳಿಸಿದೆ. :ಕೇರಳದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯ ಮುನ್ಸೂಚನೆಯ ಪ್ರಕಾರ, ರಾಜ್ಯವು ಬುಧವಾರ ಭಾರೀ ಮಳೆಯಾಗಲಿದ್ದು, . ತಿರುವನಂತಪುರಂ ಹಾಗೂ ಇತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಆರಂಭವಾದ ಮಳೆ ಬುಧವಾರ ಬೆಳಗ್ಗೆಯವರೆಗೂ ನಿಲ್ಲದೆ ಸುರಿದಿದೆ ಈ ಹಿನ್ನಲೆಯಲ್ಲಿ ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ತಿರುವನಂತಪುರಂನ ತೈಕಾಡ್ ಮತ್ತು ಪೂಜಾಪ್ಪುರದಲ್ಲಿ ಮರಗಳು ಧರೆಗುರುಳಿವೆ. ರಸ್ತೆಯ ಮೇಲೆ ಬಿದ್ದ ಮರಗಳು ಸಂಚಾರಕ್ಕೆ ಅಡ್ಡಿಯಾಗಿದ್ದು, ನಂತರ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆಗೆದಿದ್ದಾರೆ. ಇದನ್ನು ಓದಿ : ಅಧಿಕಾರಿಗಳು ಬುಧವಾರ ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮಳೆಗಾಗಿ ರೆಡ್ ಅಲರ್ಟ್ ಮತ್ತು ಇತರ ಎಂಟು ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ಉಳಿದ ನಾಲ್ಕು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಮಳೆಯ ಜೊತೆಗೆ ಕೇರಳದ ಕರಾವಳಿಯಲ್ಲಿ ಅಲೆಗಳು ಹೆಚ್ಚಾಗುವ ಮುನ್ಸೂಚನೆಯನ್ನು ನೀಡಿದೆ. ಹೀಗಾಗಿ ಈ ಹಿಂದೆ ಘೋಷಿಸಿದ್ದ ಮೀನುಗಾರಿಕೆ ನಿಷೇಧ ಬುಧವಾರವೂ ಮುಂದುವರಿಯಲಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಬಂಗಾಳಕೊಲ್ಲಿಯ ನೈಋತ್ಯ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ ಇದನ್ನು ಓದಿ : ಕೊಟ್ಟಾಯಂ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಎರಟ್ಟುಪೆಟ್ಟಾ-ವಾಗಮೋನ್ ರಸ್ತೆಯಲ್ಲಿ ರಾತ್ರಿ ಪ್ರಯಾಣದ ನಿಷೇಧವನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಉದ್ದೇಶಗಳಿಗಾಗಿ ರಾತ್ರಿಯಲ್ಲಿ ಈ ಪ್ರದೇಶಗಳಲ್ಲಿ ಪ್ರಯಾಣಿಸಬೇಕಾದ ಜನರು ಆಯಾ ಪೊಲೀಸ್ ಠಾಣೆಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ಕೊಟ್ಟಾಯಂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_176.txt b/zeenewskannada/data1_url7_500_to_1680_176.txt new file mode 100644 index 0000000000000000000000000000000000000000..6b33aeef2b4038896458f3512e01b5c0e717b501 --- /dev/null +++ b/zeenewskannada/data1_url7_500_to_1680_176.txt @@ -0,0 +1 @@ +: ಕರಾವಳಿಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಗಳು : ಬುಧವಾರ ಕೇರಳದ ಕರಾವಳಿಯಲ್ಲಿ 13 ಸಿಬ್ಬಂದಿ ಮತ್ತು ಅವರ ಮೀನುಗಾರಿಕಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಯಶಸ್ವಿಯಾಗಿ ರಕ್ಷಿಸಿದ್ದಾರೆ. :ಬುಧವಾರ ಕೇರಳದ ಕರಾವಳಿಯಲ್ಲಿ 13 ಸಿಬ್ಬಂದಿ ಮತ್ತು ಅವರ ಮೀನುಗಾರಿಕಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸಮುದ್ರದ ನೀರು ಅದರ ಎಂಜಿನ್ ವಿಭಾಗಕ್ಕೆ ಪ್ರವೇಶಿಸಿ ಹಿನ್ನೆಲೆ ಸಮುದ್ರದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಇದನ್ನು ಓದಿ : ಐಸಿಜಿ ಮಂಗಳವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಾವಕ್ಕಾಡ್ ಕರಾವಳಿಯಿಂದ 31 ನಾಟಿಕಲ್ ಮೈಲು ದೂರದಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರಿಕಾ ದೋಣಿ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ , ಕರಾವಳಿ ರಕ್ಷಣಾ ನೌಕೆ ಅಭಿನವ್ ಮೀನುಗಾರಿಕಾ ಹಡಗಿನಲ್ಲಿ ಕಠಿಣವಾದ ಪ್ರವಾಹವನ್ನು ಕೈಗೊಂಡಿದೆ ಮತ್ತು ಸವಾಲಿನ ಹವಾಮಾನದ ಹೊರತಾಗಿಯೂ ಪ್ರಮುಖ ತಾಂತ್ರಿಕ ಸಹಾಯವನ್ನು ಒದಗಿಸಿದೆ ಎಂದು ಹೇಳಿದರು. ಇದನ್ನು ಓದಿ : ಕಾರ್ಯಾಚರಣೆಯು 13 ಸಿಬ್ಬಂದಿಯ ಜೀವಗಳನ್ನು ಉಳಿಸಿತು ಮತ್ತು ಇಲ್ಲಿಗೆ ಸಮೀಪದ ಮುನಂಬಮ್ ಬಂದರಿಗೆ ಮೀನುಗಾರಿಕೆ ಹಡಗಿನ ಸುರಕ್ಷಿತ ಪ್ರವೇಶವನ್ನು ಖಚಿತಪಡಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_177.txt b/zeenewskannada/data1_url7_500_to_1680_177.txt new file mode 100644 index 0000000000000000000000000000000000000000..8ebb74d4961cefff3a8e8d99d6c33449b22d2c0d --- /dev/null +++ b/zeenewskannada/data1_url7_500_to_1680_177.txt @@ -0,0 +1 @@ +ಭಾರೀ ಗಾಳಿಗೆ ನದಿಯಲ್ಲಿ ಮಗುಚಿದ ದೋಣಿ :ವಿಹಾರಕ್ಕೆ ತೆರಳಿದ್ದ 6 ಜನ ನೀರು ಪಾಲು! ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ ಮುಗುಚಿ 6 ಜನರು ನೀರು ಪಾಲಾಗಿದ್ದಾರೆ. ಬೆಳಗಾವಿ:ಮಹಾರಾಷ್ಟ್ರದಲ್ಲಿ ಭಾರೀ ಗಾಳಿ ಬೀಸಿ ದೋಣಿ ಮುಗುಚಿ ಭೀಕರ ಅವಘಡ ಸಂಭವಿಸಿದೆ . ಘಟನೆಯಲ್ಲಿ ಒಂದು ವರ್ಷದ ಮಗು ಸೇರಿ 6ಜನ‌ ನೀರು ಪಾಲಾಗಿದ್ದಾರೆ. ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ಈ ದುರ್ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ6 ಜನರು ನೀರು ಪಾಲಾಗಿದ್ದಾರೆ.ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(೩೦) ಕೋಮಲ್ ಜಾಧವ್(೨೬) ಶುಭ ಜಾಧವ್(೧) ಮಾಹಿ ಜಾಧವ್(೩) ನೀರು ಪಾಲಾಗಿದ್ದಾರೆ. ಇದನ್ನೂ ಓದಿ : ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು ಅವರೂ ನೀರು ಪಾಲಾಗಿದ್ದಾರೆ.ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ.ನೀರುಪಾಲಾಗಿರುವರ ಹುಡುಕಾಟಕ್ಕೆ ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿಗಳು ಆಗಮಿಸಿದೆ.ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರೆಸಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_178.txt b/zeenewskannada/data1_url7_500_to_1680_178.txt new file mode 100644 index 0000000000000000000000000000000000000000..16a215f6e1c3f1354257d1055b28235585231bb1 --- /dev/null +++ b/zeenewskannada/data1_url7_500_to_1680_178.txt @@ -0,0 +1 @@ +ಪುರಿ ಜಗನಾಥ್ ದೇವರನ್ನು ಮೋದಿ ಭಕ್ತ ಎಂದ ಸಂಭಿತ್ ಪಾತ್ರಾ..! : ಪುರಿ ಜಗನಾಥ್ ಒರಿಯಾದ ಅತಿ ದೊಡ್ಡ ಅಸ್ಮಿತೆಯಾಗಿದೆ.ನಾನು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಯಾವುದೇ ರಾಜಕೀಯ ಚರ್ಚೆಯಲ್ಲಿ ದೇವರನ್ನು ಸೇರಿಸಬೇಡಿ ಎಂದು ಬಿಜೆಪಿಗೆ ಮನವಿ ಮಾಡುತ್ತೇನೆ. ಇದನ್ನು ಮಾಡುವ ಮೂಲಕ ನೀವು ಒಡಿಯಾ ಅಸ್ಮಿತೆಯನ್ನು ತೀವ್ರವಾಗಿ ನೋಯಿಸಿದ್ದೀರಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವದೆಹಲಿ:ಪುರಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಬಿತ್ ಪಾತ್ರಾ ಅವರು ಜಗನ್ನಾಥ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಂಬಿತ್ ಪಾತ್ರಾ ಅವರು ಪುರಿಯ ಭಗವಾನ್ ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂದು ಹೇಳುವುದನ್ನು ಕೇಳಬಹುದು. ಆದರೆ ವಿವಾದ ತಾರಕಕ್ಕೇರುತ್ತಿದ್ದಂತೆ ಸಂಬಿತ್ ಕ್ಷಮೆಯಾಚಿಸಿದ್ದು, ಬಾಯಿತಪ್ಪಿ ಈ ಹೇಳಿಕೆ ನೀಡಿರುವುದಾಗಿ ಅವರು ಸಮಜಾಯಿಸಿ ನೀಡಿದ್ದಾರೆ. ಇದನ್ನೂ ಓದಿ: ಸೋಮವಾರದಂದು ಒಡಿಶಾದ ಪುರಿಯಲ್ಲಿ ಪ್ರಧಾನಿ ಮೋದಿಯವರ ರೋಡ್ ಶೋ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂಬಿತ್ ಪಾತ್ರಾ ಅವರು ಪುರಾತನ ನಗರದ ಪೂಜ್ಯ ದೇವರು ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂದು ಹೇಳಿದ್ದರು.ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಬಿತ್ ಪಾತ್ರಾ ಹೇಳಿಕೆಯನ್ನು ಖಂಡಿಸಿದ್ದಾರೆ. . . . … — (@Naveen_Odisha) ಈ ಕುರಿತಾಗಿ ಪ್ರತಿಕ್ರಿಯಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು "ಮಹಾಪ್ರಭು ಶ್ರೀ ಜಗನ್ನಾಥರು ಬ್ರಹ್ಮಾಂಡದ ಅಧಿಪತಿ. ಮಹಾಪ್ರಭುಗಳನ್ನು ಇನ್ನೊಬ್ಬ ಮಾನವನ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅವಮಾನ. ಇದು ಸಂಪೂರ್ಣವಾಗಿ ಖಂಡನೀಯ. ಇದು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಜಗನ್ನಾಥ ಭಕ್ತರು ಮತ್ತು ಒರಿಯಾ ಜನರ ಭಾವನೆಗಳಿಗೆ ಮತ್ತು ನಂಬಿಕೆಗೆ ಧಕ್ಕೆ ತಂದಿದೆ.ಭಗವಾನ್ ಜಗನ್ನಾಥನನ್ನು ರಾಜಕೀಯಕ್ಕೆ ಎಳೆದು ತರಬೇಡಿ' ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇನ್ನೂ ಮುಂದುವರೆದು " ಪುರಿ ಜಗನಾಥ್ ಒರಿಯಾದ ಅತಿ ದೊಡ್ಡ ಅಸ್ಮಿತೆಯಾಗಿದೆ.ನಾನು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಯಾವುದೇ ರಾಜಕೀಯ ಚರ್ಚೆಯಲ್ಲಿ ದೇವರನ್ನು ಸೇರಿಸಬೇಡಿ ಎಂದು ಬಿಜೆಪಿಗೆ ಮನವಿ ಮಾಡುತ್ತೇನೆ. ಇದನ್ನು ಮಾಡುವ ಮೂಲಕ ನೀವು ಒಡಿಯಾ ಅಸ್ಮಿತೆಯನ್ನು ತೀವ್ರವಾಗಿ ನೋಯಿಸಿದ್ದೀರಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. . . . . — (@) ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಬಿಜೆಪಿ ಅಭ್ಯರ್ಥಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ “ಬಿಜೆಪಿ ನಾಯಕರ ಈ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಾವು ದೇವರಿಗಿಂತ ಮೇಲಿದ್ದೇವೆ ಎಂದು ಯೋಚಿಸತೊಡಗಿದ್ದಾರೆ. ಇದು ಅಹಂಕಾರದ ಪರಮಾವಧಿ. ದೇವರನ್ನು ಮೋದಿ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅವಮಾನ'' ಎಂದು ಕಿಡಿ ಕಾರಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_179.txt b/zeenewskannada/data1_url7_500_to_1680_179.txt new file mode 100644 index 0000000000000000000000000000000000000000..c03957b7c8a9426205fab675771899b6e7722a93 --- /dev/null +++ b/zeenewskannada/data1_url7_500_to_1680_179.txt @@ -0,0 +1 @@ +: ಯಾವ ನಗರವನ್ನು ಮುತ್ತಿನ ನಗರಿ ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಮೃತ ದೇಹಗಳನ್ನು ಇಡುವ ಸ್ಥಳವನ್ನು ಹೆಸರಿಸಿ? ಉತ್ತರ: ಶವಾಗಾರ ಪ್ರಶ್ನೆ 2:ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಪ್ರತಿವರ್ಷ ಮೇ ತಿಂಗಳ 3ನೇ ಶುಕ್ರವಾರ ಪ್ರಶ್ನೆ 3:ವಿಶ್ವದ ಅತಿ ದೊಡ್ಡ ಪ್ರಸ್ಥಭೂಮಿ ಯಾವುದು..? ಉತ್ತರ: ಟಿಬೆಟಿಯನ್ ಪ್ರಸ್ಥಭೂಮಿ ಪ್ರಶ್ನೆ 4:ವಿಶ್ವ ಆಮೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಮೇ 23 ಪ್ರಶ್ನೆ 5:ಗಿರ್ ರಾಷ್ಟ್ರೀಯ ಅರಣ್ಯ ಎಲ್ಲಿದೆ? ಉತ್ತರ: ಗುಜರಾತ್ ಇದನ್ನೂ ಓದಿ: ಪ್ರಶ್ನೆ 6:ವಿಕ್ಟೋರಿಯಾ ಸ್ಮಾರಕವು ಭಾರತದ ಯಾವ ನಗರದಲ್ಲಿದೆ? ಉತ್ತರ: ಕೋಲ್ಕತ್ತಾ ಪ್ರಶ್ನೆ 7:ಭಾರತದಲ್ಲಿ ಹಿಂದಿ ದಿವಸ್ ಅನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಸೆಪ್ಟೆಂಬರ್ 14 ಪ್ರಶ್ನೆ 8:ಯಾವ ನಗರವನ್ನು ಮುತ್ತಿನ ನಗರಿ ಎಂದು ಕರೆಯಲಾಗುತ್ತದೆ ಉತ್ತರ: ಹೈದರಾಬಾದ್ ಪ್ರಶ್ನೆ 9:ವಿಶ್ವ ಪರಂಪರೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಏಪ್ರಿಲ್ 18 ಪ್ರಶ್ನೆ 10:ಯಾವ ಗ್ರಹವು ಸೂರ್ಯನಿಗೆ ಹತ್ತಿರದಲ್ಲಿದೆ? ಉತ್ತರ: ಮರ್ಕ್ಯುರಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_18.txt b/zeenewskannada/data1_url7_500_to_1680_18.txt new file mode 100644 index 0000000000000000000000000000000000000000..4b5b6e7baa67e38880edf9ab446c972a73969733 --- /dev/null +++ b/zeenewskannada/data1_url7_500_to_1680_18.txt @@ -0,0 +1 @@ +ಕಾಂಚನಜುಂಗಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 5 ಸಾವು ಸೀಲ್ದಾಹ್-ಬೌಂಡ್ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಬೆಳಿಗ್ಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಹಿರಿಯ ಉತ್ತರ ಫ್ರಾಂಟಿಯರ್ ರೈಲ್ವೆ (ಎನ್‌ಎಫ್‌ಆರ್) ಅಧಿಕಾರಿ ತಿಳಿಸಿದ್ದಾರೆ. ಕೊಲ್ಕತ್ತಾ:ಸೀಲ್ದಾಹ್-ಬೌಂಡ್ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಬೆಳಿಗ್ಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಹಿರಿಯ ಉತ್ತರ ಫ್ರಾಂಟಿಯರ್ ರೈಲ್ವೆ (ಎನ್‌ಎಫ್‌ಆರ್) ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಈ ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಕೆಲವರಿಗೆ ಗಾಯಗಳಾಗಿರುವ ಬಗ್ಗೆ ದೃಢೀಕರಿಸದ ವರದಿಗಳಿವೆ ಎಂದು ಎನ್‌ಎಫ್‌ಆರ್‌ನ ಕತಿಹಾರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ. | , . — (@) ಇದನ್ನೂ ಓದಿ: ಅಗರ್ತಲಾದಿಂದ ಬಂದ 13174 ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ನ್ಯೂ ಜಲ್ಪೈಗುರಿ ನಿಲ್ದಾಣದ ಸಮೀಪ ರಂಗಪಾಣಿ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_180.txt b/zeenewskannada/data1_url7_500_to_1680_180.txt new file mode 100644 index 0000000000000000000000000000000000000000..fad8b82c31809b215270047f58da463659c893f5 --- /dev/null +++ b/zeenewskannada/data1_url7_500_to_1680_180.txt @@ -0,0 +1 @@ +ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..! ಇಲ್ಲಿದೆ ಸಂಪೂರ್ಣ ವಿವರ 2024 : ಅಡ್ವಾನ್ಸ್ಡ್ ಪ್ರವೇಶ ಕಾರ್ಡ್‌ಗಳನ್ನು ಮೇ 26 ರವರೆಗೆ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೇ 26 ರಂದು ಮದ್ರಾಸ್ ಅಡ್ವಾನ್ಸ್ಡ್ 2024 ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುತ್ತದೆ. 2024 :ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ () ಮದ್ರಾಸ್ ಜಂಟಿ ಪ್ರವೇಶ ಪರೀಕ್ಷೆ () ಅಡ್ವಾನ್ಸ್ಡ್ ಪ್ರವೇಶ ಕಾರ್ಡ್ ಅನ್ನು ಇಂದು ಮೇ 17 ರಂದು ಬಿಡುಗಡೆ ಮಾಡಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಆಕಾಂಕ್ಷಿಗಳು ಈಗ ಜೆಇಇ ಅಡ್ವಾನ್ಸ್‌ಡ್‌ನ ಅಧಿಕೃತ (..) ವೆಬ್‌ಸೈಟ್‌ನಿಂದ ಜೆಇಇ ಅಡ್ವಾನ್ಸ್ಡ್ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಅಡ್ವಾನ್ಸ್ಡ್ ಪರೀಕ್ಷೆಯ ಪ್ರವೇಶ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸುಧಾರಿತ ಪ್ರವೇಶ ಕಾರ್ಡ್‌ಗಳನ್ನು ಮೇ 26 ರವರೆಗೆ ಲಭ್ಯವಿರುತ್ತವೆ. ಮೇ 26 ರಂದು ಮದ್ರಾಸ್ ಅಡ್ವಾನ್ಸ್ಡ್ 2024 ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುತ್ತದೆ. ಇದನ್ನೂ ಓದಿ: ಅಭ್ಯರ್ಥಿಗಳು ತಮ್ಮ ಜೆಇಇ ಅಡ್ವಾನ್ಸ್ಡ್ ಹಾಲ್ ಟಿಕೆಟ್‌ಗಳನ್ನು ಪರೀಕ್ಷೆಯ ದಿನದಂದು ಪರೀಕ್ಷಾ ಕೇಂದ್ರಕ್ಕೆ ಹಾಜರು ಪಡಿಸಬೇಕು. ಎರಡು ಕಡ್ಡಾಯ ಪೇಪರ್‌ಗಳು, ಪೇಪರ್ 1 ಮತ್ತು 2 ಇರುತ್ತದೆ. ಅಡ್ವಾನ್ಸ್ಡ್ 2024 ರ ಪರೀಕ್ಷೆಯ ಮಾದರಿಯು 54 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಪ್ರತಿ ವಿಷಯದಲ್ಲಿ 18. ಪ್ರತಿ ಪತ್ರಿಕೆಯ ಅವಧಿಯು ಮೂರು ಗಂಟೆಗಳಿರುತ್ತದೆ. ಎರಡೂ ಪತ್ರಿಕೆಗಳು ಎಲ್ಲಾ ಮೂರು ವಿಭಾಗಗಳನ್ನು ಹೊಂದಿರುತ್ತದೆ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ. ಅಡ್ವಾನ್ಸ್ಡ್‌ ಪ್ರವೇಶ ಕಾರ್ಡ್ 2024 ವಿವರಗಳು- ಅಭ್ಯರ್ಥಿಯ ವಿವರಗಳು- ಜೆಇಇ ಮುಖ್ಯ 2024 ರೋಲ್ ಸಂಖ್ಯೆ- ಜೆಇಇ ಅಡ್ವಾನ್ಸ್ಡ್‌ ಸುಧಾರಿತ 2024 ರೋಲ್ ಸಂಖ್ಯೆ- ಐಐಟಿ ವಲಯ- ಸೆಂಟರ್ ಕೋಡ್- ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಸ್ಥಿತಿ- ಅಭ್ಯರ್ಥಿಗಳ ಭಾವಚಿತ್ರ ಮತ್ತು ಸಹಿ- ನಿಗದಿಪಡಿಸಿದ ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸ- ಜೆಇಇ ಅಡ್ವಾನ್ಸ್ಡ್‌ ದಿನಾಂಕ ಮತ್ತು ಸಮಯ- ಪರೀಕ್ಷೆಯ ದಿನದ ಮಾರ್ಗಸೂಚಿಗಳು ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್: ಡೌನ್‌ಲೋಡ್ ಮಾಡುವುದು ಹೇಗೆ? ಹಂತ 1: .. ನಲ್ಲಿ ಅಡ್ವಾನ್ಸ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.ಹಂತ 2: ಈಗ, "ಅಡ್ಮಿಟ್ ಕಾರ್ಡ್" ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ಅಭ್ಯರ್ಥಿ ಪೋರ್ಟಲ್ ಪರದೆಯ ಮೇಲೆ ಕಾಣಿಸುತ್ತದೆ.ಹಂತ 3: ತದನಂತರ, ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.ಹಂತ 4: ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.ಹಂತ 5: ಅಡ್ವಾನ್ಸ್ಡ್ 2024 ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_181.txt b/zeenewskannada/data1_url7_500_to_1680_181.txt new file mode 100644 index 0000000000000000000000000000000000000000..50a43febe5b8192d63727bee5d735cb60f4c8c43 --- /dev/null +++ b/zeenewskannada/data1_url7_500_to_1680_181.txt @@ -0,0 +1 @@ +ಖ್ಯಾತ ಉದ್ಯಮಿ ಬಿರ್ಲಾ ಅವರ ಪುತ್ರಿ ಮಂಜುಶ್ರೀ ಖೈತಾನ್ ನಿಧನ : ಬಿರ್ಲಾ ಕುಟುಂಬದ ಖ್ಯಾತ ಉದ್ಯಮಿ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು. :ಬಿರ್ಲಾ ಕುಟುಂಬದ ಖ್ಯಾತ ಉದ್ಯಮಿ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು. ಮಂಜುಶ್ರೀ ಖೈತಾನ್ ಅವರು ಅಕ್ಟೋಬರ್ 1998 ರಲ್ಲಿ ಕೆಸೋರಂ ಮಂಡಳಿಗೆ ಸೇರಿದರು ಮತ್ತು ಜುಲೈ 2019 ರಲ್ಲಿ ಅವರ ತಂದೆ ಬಿ ಕೆ ಬಿರ್ಲಾ ಅವರ ಮರಣದ ನಂತರ ಅದರ ಅಧ್ಯಕ್ಷರಾದರು. ಇದನ್ನು ಓದಿ : ಬಿಕೆ ಬಿರ್ಲಾ ಸಮೂಹದ ಪ್ರಮುಖ ಕೇಸೋರಾಮ್ ಇಂಡಸ್ಟ್ರೀಸ್‌ನ ಅಧ್ಯಕ್ಷೆ ಮಂಜುಶ್ರೀ ಖೈತಾನ್ ಗುರುವಾರ ತಮ್ಮ 68 ವರ್ಷದಲ್ಲಿ ನಿಧನ ಹೊಂದಿದರು. ಪ್ರಸಿದ್ಧ ಕೈಗಾರಿಕೋದ್ಯಮಿ ಬಿಕೆ ಬಿರ್ಲಾ ಅವರ ಕಿರಿಯ ಮಗಳು, ಖೈತಾನ್ ಅಶೋಕ್ ಹಾಲ್ ಗ್ರೂಪ್ ಆಫ್ ಸ್ಕೂಲ್ಸ್‌ನ ಮುಖ್ಯ ಟ್ರಸ್ಟಿ ಕೂಡ ಆಗಿದ್ದರು. ಅವರು ಕೆಸೋರಾಮ್ ಮತ್ತು ಅದರ ಸಂಬಂಧಿತ ಸಂಸ್ಥೆಗಳಿಗೆ ತಮ್ಮ ಕಾರ್ಯಾಚರಣೆಯ ಚಟುವಟಿಕೆಗಳಲ್ಲಿ ಮಾರ್ಗದರ್ಶನ ನೀಡುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಶಿಕ್ಷಣದೊಂದಿಗೆ ಮತ್ತು ನಿರ್ದಿಷ್ಟವಾಗಿ ಅಶೋಕ್ ಹಾಲ್ ಗ್ರೂಪ್‌ನ ಶಾಲೆಗಳೊಂದಿಗೆ ನಾಲ್ಕು ದಶಕಗಳಿಂದ ನಿಕಟವಾದ ಸಂಬಂಧ ಹೊಂದಿದರು. ಇದನ್ನು ಓದಿ : "ಹೆಣ್ಣು ಮಗುವಿನ ಕಾರಣಕ್ಕಾಗಿ ವಿಶೇಷವಾಗಿ ಸಮಾಜದ ಕಡಿಮೆ ಸೌಲಭ್ಯ ಹೊಂದಿರುವ ವರ್ಗಗಳಿಂದ ಅವರ ಸಮರ್ಪಣೆ ಪೌರಾಣಿಕವಾಗಿದೆ. ಲೋಕೋಪಕಾರಿಯಾಗಿ, ಸಮಾಜದ ಅಂಚಿನಲ್ಲಿರುವವರ ಕಾರಣವನ್ನು ವೈಯಕ್ತಿಕವಾಗಿ ಬೆಂಬಲಿಸುವಲ್ಲಿ ಅವಳು ಎಂದಿಗೂ ಬಯಸಲಿಲ್ಲ. ಅವರು ಕಲೆಯ ದೊಡ್ಡ ಕಾನಸರ್ ಆಗಿದ್ದರು ಮತ್ತು ಬಿರ್ಲಾ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನೊಂದಿಗೆ ಆಳವಾದ ಒಳಗೊಳ್ಳುವಿಕೆಯ ಮೂಲಕ ಹೆಚ್ಚಿನ ಸಂಖ್ಯೆಯ ಕಲಾವಿದರನ್ನು ಬೆಂಬಲಿಸಿದರು. ಆಕೆಯ ಇಷ್ಟು ಬೇಗ ನಿಧನವು ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸಲು ಆರಂಭಿಸಿದ ಕೆಸೋರಾಮ್ ಮತ್ತು ಅದರ ಅಂಗಸಂಸ್ಥೆಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಬಿಕೆ ಬಿರ್ಲಾ ಗ್ರೂಪ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_182.txt b/zeenewskannada/data1_url7_500_to_1680_182.txt new file mode 100644 index 0000000000000000000000000000000000000000..471f2b06b0426b528bcbc9bb6f0b37376251b148 --- /dev/null +++ b/zeenewskannada/data1_url7_500_to_1680_182.txt @@ -0,0 +1 @@ +300ಕ್ಕೂ ಹೆಚ್ಚು ಸ್ಥಾನ ಗೆದ್ದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮೂಲಕ ನಿರುದ್ಯೋಗ ಹಾಗೂ ಬೆಲೆ ಏರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಅರಿತರು. ಈ ಸಮಸ್ಯೆಗಳಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆರವಾಗಬೇಕು ಎಂದು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಲಖನೌ :ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭವಿಷ್ಯ ನುಡಿದರು. ಲಖನೌನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮೂಲಕ ನಿರುದ್ಯೋಗ ಹಾಗೂ ಬೆಲೆ ಏರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಅರಿತರು. ಈ ಸಮಸ್ಯೆಗಳಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆರವಾಗಬೇಕು ಎಂದು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದೆವು. ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದೇವೆ. ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ ಘೋಷಿಸಿದೆವು. ಕರ್ನಾಟಕದಲ್ಲಿ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಮೂಲಕ 2 ಸಾವಿರ ಹಣ ಪಡೆಯುತ್ತಿದ್ದಾರೆ. 1.50 ಕೋಟಿ ಮನೆಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾಯಿತು. ತೆಲಂಗಾಣ ಚುನಾವಣೆದಲ್ಲೂ 6 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಆ ಪೈಕಿ ಬಹುತೇಕ ಜಾರಿಯಾಗಿವೆ. ಕೆಲವು ಜಾರಿ ಪ್ರಕ್ರಿಯೆಯಲ್ಲಿವೆ. ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ: ಬಿಜೆಪಿ 10 ವರ್ಷಗಳ ಹಿಂದೆ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಕರ್ನಾಟಕದಲ್ಲಿ 6.5 ಕೋಟಿ ಜನಸಂಖ್ಯೆ ಇದ್ದು, ನಮ್ಮ ರಾಜ್ಯದ ಬಜೆಟ್ ಗಾತ್ರ 3.80 ಲಕ್ಷ ಕೋಟಿ ಇದೆ. ಆ ಪೈಕಿ 52 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ಮೀಸಲಿಟ್ಟಿದ್ದೇವೆ. ಇನ್ನು 1.20 ಲಕ್ಷ ಕೋಟಿಯಷ್ಟು ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ಇದನ್ನೂ ಓದಿ: ಬಿಜೆಪಿ ಕೇವಲ ಭಾವನಾತ್ಮಕ ರಾಜಕೀಯ ಮಾಡುತ್ತಿದೆ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜನಸಾಮಾನ್ಯರ ಹಸಿವು ನೀಗಿಸಲು, ಅವರ ಸಂಕಷ್ಟಗಳಿಗೆ ಪರಿಹಾರ ನೀಡಲು ಇಂತಹ ಒಂದೇ ಒಂದು ಯೋಜನೆ ನೀಡಿದ್ದೀರಾ ಎಂದು ಪ್ರಧಾನಮಂತ್ರಿಗಳು, ಅವರ ಪಕ್ಷದ ನಾಯಕರು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಕೇಳಬಯಸುತ್ತೇನೆ. ಯುಪಿಎ ಅವಧಿಯಲ್ಲಿ ಹಸಿವು ನೀಗಿಸಲು ಆಹಾರ ಭದ್ರತಾ ಕಾಯ್ದೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ನರೇಗಾ, ಎಲ್ಲರಿಗೂ ಶಿಕ್ಷಣ ಸಿಗಲು ಶೈಕ್ಷಣಿಕ ಹಕ್ಕು, ಮಾಹಿತಿ ಹಕ್ಕು ಜಾರಿ ಮಾಡಲಾಗಿತ್ತು. ಇಂತಹ ಯಾವುದಾದರೂ ಒಂದು ಯೋಜನೆಯನ್ನು ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಕೊಟ್ಟಿದೆಯೇ? ಅದು ಒಂದು ಯೋಜನೆ ನೀಡಿದ್ದರೂ ನಾವು ಜನರ ಮುಂದೆ ಹೋಗಿ ಮತ ಕೇಳುವ ಪ್ರಮೇಯವೇ ಇರುತ್ತಿರಲಿಲ್ಲ. ಜನರ ಕಷ್ಟಗಳಿಗೆ ಪರಿಹಾರ ನೀಡಲು ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗಲಿವೆ:ಕಾಂಗ್ರೆಸ್ ಐದು ನ್ಯಾಯ ಯೋಜನೆಗಳ ಮೂಲಕ ಒಟ್ಟಾರೆ 25 ಗ್ಯಾರಂಟಿಗಳನ್ನು ಪ್ರಕಟಿಸಿದ್ದು, ಮಹಾಲಕ್ಷ್ಮಿ ಯೋಜನೆ ಮೂಲಕ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ ಒಂದು ಲಕ್ಷ ಶಿಷ್ಯ ವೇತನ ಹಾಗೂ ತರಬೇತಿ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದಂತೆ ಕನಿಷ್ಠ ಬೆಂಬಲ ಬೆಲೆ, ನರೇಗಾ ಕೂಲಿ 400 ರೂ.ಗೆ ಏರಿಕೆ, ನಗರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ, 25 ಲಕ್ಷ ವರೆಗಿನ ಆರೋಗ್ಯ ವಿಮೆ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದು, ನಾವು ಪ್ರಣಾಳಿಕೆಯಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ಬಸವಣ್ಣನ ನಾಡಿನಿಂದ ಬಂದಿದ್ದು, ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದರು. ಮೋದಿ ಅವರು ಮಂಗಳಸೂತ್ರದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ 25 ಸಾವಿರ ಇತ್ತು. ಈಗ 10 ವರ್ಷಗಳ ನಂತರ ಅದು 75 ಸಾವಿರಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಮಹಿಳೆಯರು ಮಂಗಳಸೂತ್ರ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಗಳ ಹೇಳಿಕೆ ನಿಜಕ್ಕೂ ಖಂಡನೀಯ. ಭಾವನಾತ್ಮಕ ವಿಚಾರವಾಗಿ ಬಿಜೆಪಿ ರಾಜಕೀಯ:ಉತ್ತರ ಪ್ರದೇಶದಲ್ಲಿ 6 ಸಾವಿರ ಹುದ್ದೆಗಳ ನೇಮಕಾತಿಗೆ 60 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಇದೇ ದೊಡ್ಡ ಸಾಕ್ಷಿಯಾಗಿದೆ. ಈ ರಾಜ್ಯದಿಂದ ಯುವಕರು ಉದ್ಯೋಗ ಹುಡುಕಿಕೊಂಡು ಬೆಂಗಳೂರು ಹಾಗೂ ಇತರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಉತ್ತರ ಪ್ರದೇಶ ಅತ್ಯುತ್ತಮ ರಾಜ್ಯ. ಆದರೆ ಈ ರಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ವಿಫಲವಾಗಿದ್ದಾರೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕ ರಾಜಕೀಯ ಮಾಡಲಾಗುತ್ತಿದೆ. ಕರ್ನಾಟಕದ ಸಂಸದರಾದ ಅನಂತಕುಮಾರ್ ಹೆಗಡೆ ಅವರು ಬಿಜೆಪಿ ಪಕ್ಷಕ್ಕೆ 400 ಸೀಟುಗಳನ್ನು ಕೊಟ್ಟರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಮೋದಿ ಅವರು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಜಾಹೀರಾತು ನೀಡುತ್ತಿದ್ದಾರೆ. ಸಂವಿಧಾನದ ಬಗ್ಗೆ ಅವರಿಗೆ ಬದ್ಧತೆ ಇದ್ದರೆ ಅವರು ಸಂವಿಧಾನ ಬದಲಾವಣೆ ವಿಚಾರ ಪ್ರಸ್ತಾಪ ಮಾಡಿದ ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_183.txt b/zeenewskannada/data1_url7_500_to_1680_183.txt new file mode 100644 index 0000000000000000000000000000000000000000..4bc5e124ce85bfa7d85befc6a5d60c3b87a164e3 --- /dev/null +++ b/zeenewskannada/data1_url7_500_to_1680_183.txt @@ -0,0 +1 @@ +ಎನ್‌ಐಎ ಮಾಜಿ ಡಿಜಿ ದಿನಕರ್ ಗುಪ್ತಾ ಅವರಿಗೆ 'ಝಡ್-ಪ್ಲಸ್' ವರ್ಗದ ವಿಐಪಿ ಭದ್ರತೆ - : ಎನ್‌ಐಎ ಮಾಜಿ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಖಲಿಸ್ತಾನ್ ಪರ ಅಂಶಗಳಿಂದ ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಇತ್ತೀಚೆಗೆ ಉನ್ನತ 'ಝಡ್-ಪ್ಲಸ್' ವರ್ಗದ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. '-' :ಎನ್‌ಐಎ ಮಾಜಿ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಖಲಿಸ್ತಾನ್ ಪರ ಅಂಶಗಳಿಂದ ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಇತ್ತೀಚೆಗೆ ಉನ್ನತ 'ಝಡ್-ಪ್ಲಸ್' ವರ್ಗದ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. ಪಂಜಾಬ್ ಪೊಲೀಸ್ ಡಿಜಿಪಿಯಾಗಿದ್ದ ಗುಪ್ತಾ ಅವರು ಏಪ್ರಿಲ್‌ನಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. 1987ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯನ್ನು ರಕ್ಷಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ ವಿಐಪಿ ಭದ್ರತಾ ವಿಭಾಗಕ್ಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ : ಪಂಜಾಬ್ ಮತ್ತು ದೆಹಲಿಯಲ್ಲಿ ದಿನಕರ್ ಗುಪ್ತಾ ಇರುವಾಗ ಅವರನ್ನು ರಕ್ಷಿಸಲು ಸುಮಾರು 40 ಸಿಆರ್‌ಪಿಎಫ್ ಸಿಬ್ಬಂದಿಯ ತುಕಡಿಯನ್ನು ನಿಯೋಜಿಸಲಾಗುವುದು ಮತ್ತು ಕೇಂದ್ರ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಸಿದ್ಧಪಡಿಸಿದ ಬೆದರಿಕೆ ಗ್ರಹಿಕೆ ವರದಿಯು ಗುಪ್ತಾ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿನ ಕೆಲಸದ ಪ್ರೊಫೈಲ್ ಮತ್ತು ಪಂಜಾಬ್ ಪೊಲೀಸರಲ್ಲಿ ಖಲಿಸ್ತಾನ್ ಪರ ಅಂಶಗಳು ಮತ್ತು ಬೆಂಬಲಿಗರ ವಿರುದ್ಧ ಉನ್ನತ ವರ್ಗದ ಕವರ್ ಅಗತ್ಯವಾಗಿದೆ ಎಂದು ಅವರು ಹೇಳಿದರು. ಕಳೆದ ತಿಂಗಳು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್ ಅವರ ವಿರುದ್ಧ ಇದೇ ರೀತಿಯ ಬೆದರಿಕೆಗಳ ಕಾರಣ ಕೇಂದ್ರವು ಇದೇ ರೀತಿಯ ಭದ್ರತೆಯನ್ನು ವಿಸ್ತರಿಸಿತು. ಇಬ್ಬರಿಗೂ ಸಶಸ್ತ್ರ ಸಿಬ್ಬಂದಿಯ ಎರಡನೇ ಅತ್ಯುನ್ನತ '' ವರ್ಗದ ಕವರ್ ನೀಡಲಾಗಿದೆ. ಇದನ್ನು ಓದಿ : ಇವರಿಗೆ ಝಡ್‌ ಪ್ಲಸ್ ಭದ್ರತೆ ಒದಗಿಸುವ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ () ಅತಿ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ವಿಭಾಗಕ್ಕೆ ವಹಿಸಲಾಗಿದೆ. 40 ಸಿಆರ್‌ಪಿಎಫ್ ಯೋಧರು ಇವರ ರಕ್ಷಣೆಗೆ ನಿಯೋಜನೆಗೊಂಡಿದ್ದಾರೆ. ಇವರು ಪಾಳಿಯ ಪ್ರಕಾರ ಕೆಲಸ ಮಾಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_184.txt b/zeenewskannada/data1_url7_500_to_1680_184.txt new file mode 100644 index 0000000000000000000000000000000000000000..1c09350c8f60f238507a260f92dc5a31b6dba6ff --- /dev/null +++ b/zeenewskannada/data1_url7_500_to_1680_184.txt @@ -0,0 +1 @@ +ಬರುವ ವರ್ಷ ಮೋದಿ ನಿವೃತ್ತಿಯಾಗಿ, ಅಮೀತ್ ಶಾ ಪಿಎಂ ಅಗಲಿದ್ದಾರೆ : ಅರವಿಂದ್ ಕೇಜ್ರಿವಾಲ್ : ಗೃಹ ಸಚಿವ ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ ಗೃಹ ಸಚಿವ ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, "ಇಂದು, ಲಕ್ನೋದಲ್ಲಿ ನಾನು ಭಾರತ ಮೈತ್ರಿಕೂಟಕ್ಕೆ ಮತ ನೀಡುವಂತೆ ಯುಪಿ ಮತದಾರರಲ್ಲಿ ವಿನಂತಿಸಲು ಬಂದಿದ್ದೇನೆ . ನಾನು ನಾಲ್ಕು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಮೊದಲನೆಯದಾಗಿ, ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ. ಎರಡನೆಯದಾಗಿ, ಬಿಜೆಪಿ ಅಧಿಕಾರಕ್ಕೆ ಬಂದರೆ 2-3 ತಿಂಗಳೊಳಗೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗುವುದು, ಮೂರನೆಯದಾಗಿ ಅವರು ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ ಮತ್ತು ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ತೆಗೆದುಹಾಕುತ್ತಾರೆ. ನಾಲ್ಕನೇ, ಜೂನ್ 4 ರಂದು, ಭಾರತ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು. ಇದನ್ನು ಓದಿ : ಬಿಜೆಪಿ 220 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ ಮತ್ತು ಪ್ರತಿಪಕ್ಷಗಳ ಇಂಡಿಯಾ ಬ್ಲಾಕ್ ತನ್ನ ಸರ್ಕಾರವನ್ನು ರಚಿಸಲಿದೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು. 2025ರ ಸೆಪ್ಟೆಂಬರ್ 17ಕ್ಕೆ ಪ್ರಧಾನಿ ಮೋದಿಗೆ 75 ವರ್ಷ ತುಂಬಲಿದೆ. ಅಮಿತ್ ಶಾ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಮತ್ತು ಸೆಪ್ಟೆಂಬರ್ 17, 2025ಕ್ಕೆ ಅವರನ್ನು ಪ್ರಧಾನಿ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಬಿಜೆಪಿಗೆ 220 ಕ್ಕಿಂತ ಕಡಿಮೆ ಸ್ಥಾನಗಳು ಬರುತ್ತಿವೆ ಎಂದು ಟ್ರೆಂಡ್‌ಗಳು ತೋರಿಸುತ್ತವೆ. ಹರಿಯಾಣ, ದೆಹಲಿ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಯುಪಿ, ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಅವರ ಸ್ಥಾನಗಳು ಕಡಿಮೆಯಾಗಲಿವೆ. ಭಾರತ ಮೈತ್ರಿಕೂಟವು ತನ್ನ ಸರ್ಕಾರವನ್ನು ರಚಿಸಲಿದೆ" ಮತ್ತು ಇದಕ್ಕೂ ಮುನ್ನ ಗುರುವಾರ ಅರವಿಂದ್ ಕೇಜ್ರಿವಾಲ್ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಲಕ್ನೋದ ಪಕ್ಷದ ಕಚೇರಿಯಲ್ಲಿ ಭೇಟಿಯಾದರು. ಇದನ್ನು ಓದಿ : ಕೇಜ್ರಿವಾಲ್ ಅವರೊಂದಿಗೆ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ಇದ್ದರು. ಮೊನ್ನೆ ಬುಧವಾರ, ಕೇಜ್ರಿವಾಲ್ ಅವರು ವಾಯವ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಉದಿತ್ ರಾಜ್ ಮತ್ತು ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರನ್ನು ಬೆಂಬಲಿಸಿ ರಾಷ್ಟ್ರ ರಾಜಧಾನಿಯಲ್ಲಿ ರ್ಯಾಲಿ ನಡೆಸಿದರು. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸ್ಪರ್ಧಿಸುತ್ತಿದ್ದು, ಇದರಲ್ಲಿ ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ ಕಾಂಗ್ರೆಸ್ ಪಕ್ಷ ಮೂರರಲ್ಲಿ ಸ್ಪರ್ಧಿಸುತ್ತಿದೆ. ದೆಹಲಿಯಲ್ಲಿ ಆಪ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಮೈತ್ರಿಕೂಟದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_185.txt b/zeenewskannada/data1_url7_500_to_1680_185.txt new file mode 100644 index 0000000000000000000000000000000000000000..183e659d7f7345c0864a3ff53bd083f989bf6676 --- /dev/null +++ b/zeenewskannada/data1_url7_500_to_1680_185.txt @@ -0,0 +1 @@ +: ಭಾರತದಲ್ಲಿ ಹರಿಯುವ ವಿಶ್ವದ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಗೊತ್ತಾ? : ಜಗತ್ತಿನಲ್ಲಿ ಸುಮಾರು 1.5 ಲಕ್ಷ ನದಿಗಳು ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತವೆ.. ಅದರಂತೆ ನಮ್ಮ ದೇಶದಲ್ಲಿ ಸುಮಾರು 200 ನದಿಗಳಿವೆ. ಹಾಗಾದರೆ ಜಗತ್ತಿನ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಎನ್ನುವುದನ್ನು ಇದೀಗ ತಿಳಿಯೋಣ.. : ಪ್ರಪಂಚದಾದ್ಯಂತ ಅನೇಕ ನದಿಗಳಿವೆ. ಇದರಲ್ಲಿ ನೈಲ್ ಮತ್ತು ಅಮೆಜಾನ್ ನದಿಗಳನ್ನು ವಿಶ್ವದ ಅತಿದೊಡ್ಡ ನದಿಗಳೆಂದು ಪರಿಗಣಿಸಲಾಗಿದೆ. ಅನೇಕ ದೇಶಗಳಲ್ಲಿ, ಕುಡಿಯುವ ನೀರಿನ ಪೂರೈಕೆಯೊಂದಿಗೆ, ನದಿ ನೀರನ್ನು ಬಳಸಿಕೊಂಡು ಕೈಗಾರಿಕಾ ಕೆಲಸಗಳನ್ನು ಸಹ ಮಾಡಲಾಗುತ್ತದೆ. ಇದನ್ನೂ ಓದಿ- ಜಗತ್ತಿನಲ್ಲಿ ಯಾವ ನದಿಯು ಅತ್ಯಂತ ಸಿಹಿಯಾದ ನೀರು ಹೊಂದಿದೆ ಎನ್ನುವುದು ಕೆಲವರಿಗೆ ಗೊತ್ತಿಲ್ಲ.. ಆದರೆ ಪ್ರಪಂಚದ ಅತ್ಯಂತ ಸಿಹಿಯಾದ ನದಿ ಬೇರೆಲ್ಲೂ ಇಲ್ಲ ಆದರೆ ಭಾರತದಲ್ಲಿಯೇ ಇದೆ.. ವಾಸ್ತವವಾಗಿ ಈ ನದಿಯು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಹರಿಯುತ್ತದೆ. ಅದೇ ನಮ್ಮ ತುಂಗಭದ್ರಾ ನದಿ.. ಇದರ ಉದ್ದ 147 ಕಿಲೋಮೀಟರ್. ಇದನ್ನೂ ಓದಿ- ಈ ನದಿಯು ಗಂಗಾಮೂಲ ಎಂದು ಕರೆಯಲ್ಪಡುವ ವರಾಹ ಪರ್ವತದಿಂದ ಹುಟ್ಟುತ್ತದೆ. ಈ ನದಿಯನ್ನು ತುಂಗ ಎಂದು ಕರೆಯಲಾಗುತ್ತದೆ. ಮುಂದೆ ಈ ನದಿಯು ಭದ್ರಾ ನದಿಯನ್ನು ಸೇರುತ್ತದೆ. ಇದೇ ಕಾರಣಕ್ಕೆ ಈ ನದಿಯನ್ನು ತುಂಗಭದ್ರಾ ನದಿ ಎಂದು ಕರೆಯುತ್ತಾರೆ. ಈ ನದಿಯ ನೀರನ್ನು ಕುಡಿಯುವುದರಿಂದ ವಿಭಿನ್ನ ಅನುಭವವನ್ನು ಪಡೆಯಬಹದು.. ಆದ್ದರಿಂದ ಈ ನದಿಯ ನೀರನ್ನು ವಿಶ್ವದ ಅತ್ಯಂತ ಸಿಹಿಯಾದ ನೀರು ಎಂದು ಪರಿಗಣಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_186.txt b/zeenewskannada/data1_url7_500_to_1680_186.txt new file mode 100644 index 0000000000000000000000000000000000000000..1db5feb641acc0630dba5b7aa7323c53942018c3 --- /dev/null +++ b/zeenewskannada/data1_url7_500_to_1680_186.txt @@ -0,0 +1 @@ +2024: 2024 ಫಲಿತಾಂಶ ಪ್ರಕಟಣೆ: ಅಧಿಕೃತ ವೆಬ್‌ಸೈಟ್‌ನಿಂದ ನಿಮ್ಮ ಅಂಕಗಳ ಮಾಹಿತಿ ತಿಳಿಯಿರಿ!! 2024 : ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ, 2024ರ ಕಂಪನಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಇಂದು ಪ್ರಕಟಣೆ ಮಾಡಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. 2024 :ಪರೀಕ್ಷೆ ನಡೆಸುವ ಸಂಸ್ಥೆ, ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ, () ಕಂಪನಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಪ್ರವೇಶ ಪರೀಕ್ಷೆ () ಫಲಿತಾಂಶವನ್ನು ಇಂದು ಮೇ 16, 2024 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿರುವ ಅರ್ಜಿದಾರರು ತಮ್ಮ ಜನ್ಮ ದಿನಾಂಕ ಮತ್ತು ರೋಲ್ ಸಂಖ್ಯೆಯಂತಹ ಲಾಗಿನ್ ರುಜುವಾತುಗಳನ್ನು ನಮೂದಿಸುವ ಮೂಲಕನಲ್ಲಿ ತಮ್ಮ ಮೇ ಫಲಿತಾಂಶ 2024 ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಉತ್ತೀರ್ಣರಾಗಲು ಅರ್ಹತೆಗಳು: ಪರೀಕ್ಷೆಗಳು 2024 ಕ್ಕೆ ಹಾಜರಾದ ಅಭ್ಯರ್ಥಿಗಳು ಪ್ರತಿ ಪೇಪರ್‌ನಲ್ಲಿ ಕನಿಷ್ಠ 40 ಪ್ರತಿಶತ ಅಂಕಗಳನ್ನು ಗಳಿಸಬೇಕು ಮತ್ತು ಉತ್ತೀರ್ಣರಾಗಲು ಒಟ್ಟಾರೆ 50 ಪ್ರತಿಶತವನ್ನು ಸಾಧಿಸಬೇಕು. ಅಂಕಪಟ್ಟಿಗಳಲ್ಲಿ ನಮೂದಿಸಬೇಕಾದ ವಿವರಗಳು: 1. ಅಭ್ಯರ್ಥಿಯ ಹೆಸರು2. ಕ್ರಮ ಸಂಖ್ಯೆ3. ವಿಷಯಗಳ ಹೆಸರು4. ಗಳಿಸಿದ ಅಂಕಗಳು5. ಅರ್ಹತಾ ಸ್ಥಿತ ಇದನ್ನೂ ಓದಿ: ಪೋಸ್ಟ್ ಮೂಲಕ ಫಲಿತಾಂಶದ ಭೌತಿಕ ಪ್ರತಿಗಳಿಲ್ಲ ವಿದ್ಯಾರ್ಥಿಗಳು ಫಲಿತಾಂಶ ಹಾಗೂ ಮಾರ್ಕ್-ಶೀಟ್‌ನ ಯಾವುದೇ ಭೌತಿಕ ಪ್ರತಿಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದಿಲ್ಲ ಎಂದು ತಿಳಿದಿರಬೇಕು. ಮೂಲ ದಿನಾಂಕದಂದು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ಅಭ್ಯರ್ಥಿಗಳಿಗೆ ಮೇ 6 ರಂದು ನಡೆದ ಮರು ಪರೀಕ್ಷೆಯೊಂದಿಗೆ ಮೇ 4 ರಂದು ನಡೆಸಲಾದ ಎಕ್ಸಿಕ್ಯೂಟಿವ್ ಕೋರ್ಸ್ ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮೇ 2024 ಅನ್ನು ಹೇಗೆ ಪರಿಶೀಲಿಸುವುದು ಎಂಬುದು ಇಲ್ಲಿದೆ 1. 2024 ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ2. ಮುಖಪುಟದಲ್ಲಿ ಲಭ್ಯವಿರುವ ನೇರ ಲಿಂಕ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ3. ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ4. ಸಲ್ಲಿಸು ಕ್ಲಿಕ್ ಮಾಡಿ5. ಅಂಕಪಟ್ಟಿಯಲ್ಲಿ ನಮೂದಿಸಿರುವ ಎಲ್ಲಾ ವಿವರಗಳನ್ನು ಕ್ರಾಸ್ ಚೆಕ್ ಮಾಡಿ6. ಅದನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಇದನ್ನೂ ಓದಿ: ಮೇ 2024 ಫಲಿತಾಂಶಕ್ಕೆ ಸಂಬಂಧಿಸಿದ ಹೆಚ್ಚಿನ ನವೀಕರಣಗಳು ಮತ್ತು ಮಾಹಿತಿಗಾಗಿ ಅಭ್ಯರ್ಥಿಗಳು ಇಲ್ಲಿ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್ ಅನ್ನು ಇರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_187.txt b/zeenewskannada/data1_url7_500_to_1680_187.txt new file mode 100644 index 0000000000000000000000000000000000000000..b6e710dd7500d512051ae23a0113eeab8a8606dc --- /dev/null +++ b/zeenewskannada/data1_url7_500_to_1680_187.txt @@ -0,0 +1 @@ +ಜೌನ್ ಪುರ್ : ದೇಶದ ಶಕ್ತಿಯನ್ನು ಜಗತ್ತಿಗೆ ಅರಿವು ಮೂಡಿಸುವ ಪ್ರಧಾನಿಯ ಆಯ್ಕೆ ಈ ಚುನಾವಣೆ : ಮೋದಿ : ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಪ್ರಬಲ ಸರ್ಕಾರವನ್ನು ನಡೆಸುವ ನಾಯಕನನ್ನು ಆಯ್ಕೆ ಮಾಡಲು ಈ ಲೋಕಸಭೆ ಚುನಾವಣೆ ದೇಶಕ್ಕೆ ಒಂದು ಅವಕಾಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. :ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಪ್ರಬಲ ಸರ್ಕಾರವನ್ನು ನಡೆಸುವ ನಾಯಕನನ್ನು ಆಯ್ಕೆ ಮಾಡಲು ಈ ಲೋಕಸಭೆ ಚುನಾವಣೆ ದೇಶಕ್ಕೆ ಒಂದು ಅವಕಾಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಜೌನ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಪಾಶಂಕರ್ ಸಿಂಗ್ ಮತ್ತು ಮಚ್ಲಿಶಹರ್ (ಮೀಸಲು) ಕ್ಷೇತ್ರದಿಂದ ಬಿಪಿ ಸರೋಜ್ ಅವರನ್ನು ಬೆಂಬಲಿಸಿ ಜೌನ್‌ಪುರದ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮೋದಿ ಮಾತನಾಡಿದರು . "ಈ ಚುನಾವಣೆಯು ದೇಶದ ಪ್ರಧಾನಿಯನ್ನು ಆಯ್ಕೆ ಮಾಡಲು ಒಂದು ಅವಕಾಶವಾಗಿದೆ, ವಿಶ್ವದ ಪ್ರಾಬಲ್ಯ ಸಾಧಿಸಲಾಗದ ಆದರೆ ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಪ್ರಬಲ ಸರ್ಕಾರವನ್ನು ನಡೆಸುವ ಇಂತಹ ಪ್ರಧಾನಿ" ಎಂದು ಅವರು ಹೇಳಿದರು ಇದನ್ನು ಓದಿ : ಆದ್ದರಿಂದ, ನೀವು ಜೌನ್‌ಪುರದಿಂದ ನಮ್ಮ ಕೃಪಾಶಂಕರ್ ಜಿ, ಮಚ್ಲಿಶಹರ್‌ನಿಂದ ಬಿಪಿ ಸರೋಜ್ ಜಿ ಅವರಿಗೆ ಮತ ಹಾಕಿದಾಗ, ನಿಮ್ಮ ಮತವು ಪ್ರಬಲ ಸರ್ಕಾರವನ್ನು ರೂಪಿಸುತ್ತದೆ. ಅವರಿಗೆ ನೀಡಿದ ಮತಗಳು ನೇರವಾಗಿ ಮೋದಿ ಖಾತೆಗೆ ಸೇರುತ್ತವೆ ಎಂದು ಪ್ರಧಾನಿ ಹೇಳಿದರು. ಜೈ ಶ್ರೀ ರಾಮ್' ಮತ್ತು 'ಹರ್ ಹರ್ ಮೋದಿ' ಘೋಷಣೆಗಳ ನಡುವೆ ಮೋದಿ, "ನಿಮ್ಮ ಉತ್ಸಾಹವು ಉತ್ತರ ಪ್ರದೇಶದಲ್ಲಿ ಭಾರತ ಮೈತ್ರಿಕೂಟಕ್ಕೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಕಷ್ಟವಾಗುವಂತೆ ಮಾಡಿದ್ದೀರಿ ಎಂಬುದನ್ನು ತೋರಿಸುತ್ತದೆ " ಎಂದು ಹೇಳಿದರು. ಇದನ್ನು ಓದಿ : ಅಭಿವೃದ್ಧಿ ಕುರಿತು ಮಾತನಾಡಿದ ಅವರು, ‘ಕಾಶಿಯಲ್ಲಿ ಬಲಿಷ್ಠ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ನೋಡಿದ್ದೀರಿ, ಅಯೋಧ್ಯೆಯಲ್ಲಿ ನಡೆಯುವುದನ್ನು ನಾವು ನೋಡುತ್ತಿದ್ದೇವೆ’ ಎಂದರು. "ಮೊದಲು ಜನರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾಗ, ಕೆಲವೊಮ್ಮೆ ದೆಹಲಿಯ ಬಗ್ಗೆ, ಕೆಲವೊಮ್ಮೆ ಮುಂಬೈ ಬಗ್ಗೆ ಚರ್ಚೆಯಾಗುತ್ತಿತ್ತು. ಈಗ, ದೇಶ ಮತ್ತು ಪ್ರಪಂಚವು ಕಾಶಿ-ಅಯೋಧ್ಯೆಯ ಬಗ್ಗೆಯೂ ಮಾತನಾಡುತ್ತಿದೆ" ಎಂದು ಮೋದಿ ಸೇರಿಸಿದರು. "ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡುವುದು ನನ್ನ ಪ್ರತಿಜ್ಞೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಬೆಳವಣಿಗೆಯ ಎಂಜಿನ್ ಪೂರ್ವಾಂಚಲ್ ಆಗಿರುತ್ತದೆ. ಮೋದಿ ಮತ್ತು ಯೋಗಿ ಮುಂದಿನ ಐದು ವರ್ಷಗಳಲ್ಲಿ ಪೂರ್ವಾಂಚಲ್‌ನ ಚಿತ್ರಣ ಮತ್ತು ಭವಿಷ್ಯವನ್ನು ಬದಲಾಯಿಸಲಿದ್ದಾರೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_188.txt b/zeenewskannada/data1_url7_500_to_1680_188.txt new file mode 100644 index 0000000000000000000000000000000000000000..82d8cf686c1cfeb127366a21042b43dd4c4b319b --- /dev/null +++ b/zeenewskannada/data1_url7_500_to_1680_188.txt @@ -0,0 +1 @@ +ಹೊಸ ಕಾಯ್ದೆ ಅಡಿ ಇದೇ ಮೊದಲ ಬಾರಿಗೆ 14 ಮಂದಿಗೆ ಸಿಕ್ಕಿತು ಭಾರತದ ಪೌರತ್ವ ಪ್ರಮಾಣಪತ್ರ : ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ, ಬುಧವಾರ ಮೊದಲ ಬಾರಿಗೆ 300 ಜನರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಗೃಹ ಸಚಿವಾಲಯವು ಆನ್‌ಲೈನ್ ಮಾಧ್ಯಮದ ಮೂಲಕ ಎಲ್ಲರಿಗೂ ಪ್ರಮಾಣಪತ್ರಗಳನ್ನು ಲಭ್ಯವಾಗುವಂತೆ ಮಾಡಿದೆ. : ಸಿಎಎ ಜಾರಿಗೊಳಿಸಿದ ನಂತರ ಮೊದಲ ಬಾರಿಗೆ ಕೇಂದ್ರ ಸರ್ಕಾರ 300 ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಿದೆ. ಬುಧವಾರ ಕೇಂದ್ರ ಗೃಹ ಕಾರ್ಯದರ್ಶಿ 14 ಮಂದಿಗೆ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ. ಈ ನಿರಾಶ್ರಿತರು ಕಳೆದ ಹಲವು ವರ್ಷಗಳಿಂದ ಭಾರತೀಯ ಪೌರತ್ವಕ್ಕಾಗಿ ಹೋರಾಟ ನಡೆಸುತ್ತಿದ್ದರು. ಇದನ್ನೂ ಓದಿ: ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ, ಬುಧವಾರ ಮೊದಲ ಬಾರಿಗೆ 300 ಜನರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಗೃಹ ಸಚಿವಾಲಯವು ಆನ್‌ಲೈನ್ ಮಾಧ್ಯಮದ ಮೂಲಕ ಎಲ್ಲರಿಗೂ ಪ್ರಮಾಣಪತ್ರಗಳನ್ನು ಲಭ್ಯವಾಗುವಂತೆ ಮಾಡಿದೆ. ಆದರೆ ಸಾಂಕೇತಿಕವಾಗಿ ಪ್ರಮಾಣಪತ್ರಗಳನ್ನು ನೀಡಲು 14 ಜನರನ್ನು ದೆಹಲಿಗೆ ಕರೆಸಲಾಗಿತ್ತು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಪ್ರಮಾಣಪತ್ರಗಳನ್ನು ಹಸ್ತಾಂತರಿಸುವ ಜೊತೆಗೆ 14 ಅರ್ಜಿದಾರರನ್ನು ಅಭಿನಂದಿಸಿದರು. ಕೇಂದ್ರ ಸರ್ಕಾರವು ಈ ವರ್ಷ ಮಾರ್ಚ್ 11 ರಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂದರೆ ಸಿಎಎಯನ್ನು ಜಾರಿಗೆ ತಂದಿದೆ. ಈ ಕಾಯಿದೆಯ ಅಡಿಯಲ್ಲಿ, ಭಾರತದ ಮೂರು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ಆದರೆ ಈ ಕಾಯಿದೆಯ ಪ್ರಯೋಜನವನ್ನು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಬಂದ ಜನರಿಗೆ ಮಾತ್ರ ನೀಡಲಾಗುತ್ತದೆ. ಈ ಕಾಯ್ದೆಯಡಿ ನೆರೆಯ ದೇಶಗಳ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರೈಸ್ತರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 300 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇದನ್ನೂ ಓದಿ: ಅಡಿಯಲ್ಲಿ, ಭಾರತೀಯ ಪೌರತ್ವವನ್ನು ಪಡೆಯಲು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು, ಇದಕ್ಕಾಗಿ ಮೊದಲು ಭಾರತಕ್ಕೆ ಆಗಮನದ ದಿನಾಂಕವನ್ನು ನಮೂದಿಸಬೇಕು. ಅಗತ್ಯವಿರುವ ದಾಖಲೆಗಳು ಜನನ ಪ್ರಮಾಣಪತ್ರ, ಗುರುತಿನ ಚೀಟಿ, ಮೂರು ನೆರೆಯ ರಾಷ್ಟ್ರಗಳ ಯಾವುದೇ ಸರ್ಕಾರಿ ಪ್ರಮಾಣಪತ್ರವು ಪರವಾನಗಿ ಅಥವಾ ಶೈಕ್ಷಣಿಕವಾಗಿರಲಿ. ಇದಲ್ಲದೆ, ಅರ್ಜಿದಾರರು ಅರ್ಹತಾ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ, ಇದು ಅರ್ಜಿದಾರರು ಹಿಂದೂ, ಸಿಖ್, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಅಥವಾ ಜೈನ ಸಮುದಾಯಕ್ಕೆ ಸೇರಿದವರು ಎಂದು ದೃಢೀಕರಿಸುತ್ತದೆ. ಷರತ್ತಿನ ಪ್ರಕಾರ ಅರ್ಜಿದಾರರು 31 ಡಿಸೆಂಬರ್ 2014 ರ ಮೊದಲು ಭಾರತದ ನಿರಾಶ್ರಿತರಾಗಿರಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_189.txt b/zeenewskannada/data1_url7_500_to_1680_189.txt new file mode 100644 index 0000000000000000000000000000000000000000..bbf8980acd4f6b3a6f8d8f7b70ada4645ef41a5a --- /dev/null +++ b/zeenewskannada/data1_url7_500_to_1680_189.txt @@ -0,0 +1 @@ +2024:ವೇರಿಫಿಕೆಶನ್, ರಿವಾಲ್ಯುವೇಶನ್, ಇಂಪ್ರೂವ್ಮೆಂಟ್ ಎಗ್ಸಾಮ್ ಗಾಗಿ ಈ ರೀತಿ ಅರ್ಜಿ ಸಲ್ಲಿಸಿ :ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ ವಿದ್ಯಾರ್ಥಿಗಳು ಮೇ 17 ರಿಂದ ಮೇ 21 ರವರೆಗೆ ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.10 ನೇ ತರಗತಿ ವಿದ್ಯಾರ್ಥಿಗಳು ಮೇ 20ರಿಂದ ಮೇ 24 ರವರೆಗೆ ಅರ್ಜಿ ಸಲ್ಲಿಸಬಹುದು. :10ನೇ ಮತ್ತು 12ನೇ ತರಗತಿಯ ಫಲಿತಾಂಶ ತೃಪ್ತಿಯಾಗಿಲ್ಲ ಎಂದಾದರೆ ಆ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಮಂಡಳಿ () ಒಳ್ಳೆಯ ಸುದ್ದಿ ನೀಡಿದೆ.ಅಂಕಗಳ ಪರಿಶೀಲನೆ, ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಯ ನಕಲು ಪರಿಶೀಲನೆ ಮತ್ತು ಮರುಮೌಲ್ಯಮಾಪನದ ಸಂಪೂರ್ಣ ವೇಳಾಪಟ್ಟಿಯನ್ನು ಸಿಬಿಎಸ್‌ಇ ಸೋಮವಾರ ಬಿಡುಗಡೆ ಮಾಡಿದೆ. ಈ ವೇಳಾ ಪಟ್ಟಿಯ ಅನುಸಾರವಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವೇಳಾಪಟ್ಟಿಯ ಪ್ರಕಾರ,ಮೇ 17 ರಿಂದ ಮೇ 21 ರವರೆಗೆ ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.10 ನೇ ತರಗತಿ ವಿದ್ಯಾರ್ಥಿಗಳು ಮೇ 20ರಿಂದ ಮೇ 24 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ 500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ : 10th : ಇದನ್ನೂ ಓದಿ : 12th : ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. ಮರುಮೌಲ್ಯಮಾಪನದ ನಂತರ ಸಂಖ್ಯೆಗಳು ಒಂದು ಅಂಕಿಯಿಂದ ಕಡಿಮೆಯಾದರೂ ಬದಲಾವಣೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಸಂಖ್ಯೆಗಳು ಬದಲಾದರೆ, ವಿದ್ಯಾರ್ಥಿಗಳು 2024ರ ಹಳೆಯ 10 ಮತ್ತು 12 ನೇ ಮಾರ್ಕ್‌ಶೀಟ್ ಅನ್ನು ಸಲ್ಲಿಸಬೇಕಾಗುತ್ತದೆ. ನಂತರ ಅವರಿಗೆ ಹೊಸ ಮಾರ್ಕ್‌ಶೀಟ್ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_19.txt b/zeenewskannada/data1_url7_500_to_1680_19.txt new file mode 100644 index 0000000000000000000000000000000000000000..4c7c8711eb8d2bfdf3520cecd71e02b0f634c6a8 --- /dev/null +++ b/zeenewskannada/data1_url7_500_to_1680_19.txt @@ -0,0 +1 @@ +ಜಾರ್ಖಂಡ್‌ನಲ್ಲಿ ಪೊಲೀಸರ ಎನ್‌ಕೌಂಟರ್‌ ಗೆ 4 ಮಾವೋವಾದಿಗಳ ಹತ್ಯೆ ಸೋಮವಾರ ಬೆಳಗ್ಗೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೊಂಟೊ ಮತ್ತು ಗೋಯಿಲ್ಕೆರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನವದೆಹಲಿ:ಸೋಮವಾರ ಬೆಳಗ್ಗೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೊಂಟೊ ಮತ್ತು ಗೋಯಿಲ್ಕೆರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ, ಇಬ್ಬರನ್ನು ಬಂಧಿಸಲಾಗಿದೆ ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಮತ್ತು ಐಜಿ (ಕಾರ್ಯಾಚರಣೆ) ಅಮೋಲ್ ವಿ ಹೋಮ್ಕರ್ ಪಿಟಿಐಗೆ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಪ್ರಕಾರ, ಎನ್‌ಕೌಂಟರ್‌ನಲ್ಲಿ ಒಬ್ಬ ಝೋನಲ್ ಕಮಾಂಡರ್, ಒಬ್ಬ ಸಬ್-ಜೋನಲ್ ಕಮಾಂಡರ್ ಮತ್ತು ಒಬ್ಬ ಏರಿಯಾ ಕಮಾಂಡರ್ ಸೇರಿದಂತೆ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ, ಆದರೆ ಇಂದು ಚೈಬಾಸಾದಲ್ಲಿ ಏರಿಯಾ ಕಮಾಂಡರ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.ಅಲ್ಲದೆ, ವಿವಿಧ ಕ್ಯಾಲಿಬರ್‌ನ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_190.txt b/zeenewskannada/data1_url7_500_to_1680_190.txt new file mode 100644 index 0000000000000000000000000000000000000000..3203e5f3a00e27c1f45165324c5ccfead7d5b7bb --- /dev/null +++ b/zeenewskannada/data1_url7_500_to_1680_190.txt @@ -0,0 +1 @@ +: ಮನೆ ಇಲ್ಲ, ಕಾರು ಇಲ್ಲ... ಪ್ರಧಾನಿ ಮೋದಿ ಆಸ್ತಿ ಮೌಲ್ಯ ಎಷ್ಟು? 2019 - 2024 ಹೋಲಿಕೆ! : ಪ್ರಧಾನಿ ನರೇಂದ್ರ ಮೋದಿ ಅವರು ಮೇ 14, 2024 ರಂದು ವಾರಣಾಸಿಯ ಡಿಎಂ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. :ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಕಣಕ್ಕಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 14, 2024 ರಂದು ವಾರಣಾಸಿಯ ಡಿಎಂ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಲೋಕಸಭೆ ಚುನಾವಣೆ 2024 ದೇಶಾದ್ಯಂತ 7 ಹಂತಗಳಲ್ಲಿ ನಡೆಯುತ್ತಿದೆ. ಇಲ್ಲಿಯವರೆಗೆ 4 ಹಂತದ ಮತದಾನ ಪೂರ್ಣಗೊಂಡಿದೆ. ಉಳಿದ 3 ಹಂತದ ಮತದಾನ ಮೇ 20, ಮೇ 26 ಮತ್ತು ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಬಿಜೆಪಿ ತಂತ್ರ ಹೆಣೆದಿದೆ. ಇತ್ತ ಬಿಜೆಪಿಯನ್ನು ಕಿತ್ತೊಗೆದು ಅಧಿಕಾರ ಹಿಡಿಯಲು ಕಾಂಗ್ರೆಸ್ ನಿರಂತರ ಪ್ರಯತ್ನದಲ್ಲಿದೆ. ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ವಿವಿಧ ರಾಜ್ಯಗಳಲ್ಲಿ ಅನೇಕ ಕಲ್ಯಾಣ ಭರವಸೆಗಳೊಂದಿಗೆ ಚುನಾವಣೆಗೆ ಇಳಿದಿವೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮೈತ್ರಿಕೂಟವು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಯನ್ನು ಎದುರಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯೂ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕೇರಳದ ವಯನಾಡ್ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿದ್ದಾರೆ. ಮತ್ತೊಂದೆಡೆ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಕಣಕ್ಕಿಳಿದಿದ್ದಾರೆ. ಪ್ರಧಾನಿ ಮೋದಿ 2014 ಮತ್ತು 2019ರಲ್ಲಿ ಈ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆದ್ದಿದ್ದರು. ಪ್ರಧಾನಿ ಮೋದಿ ಸತತ ಮೂರನೇ ಬಾರಿಗೆ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮೇ 14 ರಂದು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಮೋದಿ ತಮ್ಮ ನಾಮಪತ್ರದಲ್ಲಿ ಕಾರು ಇಲ್ಲ, ಮನೆ ಇಲ್ಲ ಎಂದು ನಮೂದಿಸಿದ್ದಾರೆ. ಅಲ್ಲದೇ 2019 ರಿಂದ 2024 ರ ವರೆಗೆ ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯಗಳಲ್ಲಿನ ಬದಲಾವಣೆಗಳನ್ನು ಕಾಣಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಫಿಡವಿಟ್ ಪ್ರಕಾರ ₹3 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ, ಅದರಲ್ಲಿ ಹೆಚ್ಚಿನವು ಬ್ಯಾಂಕ್ ಗಳಲ್ಲಿವೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಅಫಿಡವಿಟ್ ಪ್ರಕಾರ, ಪ್ರಧಾನಿ ಮೋದಿ ಚರಾಸ್ತಿ ಮೌಲ್ಯ ₹3,02,06,889. ಇವುಗಳಲ್ಲಿ ಹೆಚ್ಚಿನವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೂಪದಲ್ಲಿದ್ದು, ಒಟ್ಟು ₹2.85 ಕೋಟಿಗೂ ಹೆಚ್ಚು. ಇದನ್ನೂ ಓದಿ: ಇತರ ಆಸ್ತಿಗಳಲ್ಲಿ ₹2.67 ಲಕ್ಷ ಮೌಲ್ಯದ 45 ಗ್ರಾಂ ತೂಕದ ನಾಲ್ಕು ಚಿನ್ನದ ಉಂಗುರಗಳು, ಒಟ್ಟು ₹52,920 ನಗದು, ₹ 9.12 ಲಕ್ಷ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಕಳೆದ ಹಣಕಾಸು ವರ್ಷಕ್ಕೆ ₹ 3.33 ಲಕ್ಷ ಆದಾಯ ತೆರಿಗೆ ವಿನಾಯಿತಿ ಸೇರಿವೆ. ಸ್ಥಿರಾಸ್ತಿಗಳು ಅಡಿಯಲ್ಲಿ, ಅಫಿಡವಿಟ್ "ನಿಲ್" ಎಂದು ಘೋಷಿಸಲಾಗಿದೆ. ಪ್ರಧಾನಿ ಮೋದಿಯವರ ಹೆಸರಲ್ಲಿ ಕಾರು, ಮನೆ ಇಲ್ಲ ಎಂದು ನಮೂದಿಸಲಾಗಿದೆ. ಜಶೋದಾಬೆನ್ ಅವರನ್ನು ಮೋದಿಯವರ ಸಂಗಾತಿ ಎಂದು ಉಲ್ಲೇಖಿಸಲಾಗಿದೆ. ಆಕೆಯ ಬಳಿ ಇರುವ ಆಸ್ತಿಗಳ ಮೇಲೆ, ಡಾಕ್ಯುಮೆಂಟ್ "ತಿಳಿದಿಲ್ಲ" ಎಂದು ಉಲ್ಲೇಖಿಸಲಾಗಿದೆ. ಮೋದಿ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಬಾಕಿ ಉಳಿದಿಲ್ಲ ಅಥವಾ ಯಾವುದೇ ಅಪರಾಧಕ್ಕೆ ಶಿಕ್ಷೆಯಾಗಿಲ್ಲ. ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆಗಳಿಲ್ಲ. ಪ್ರಧಾನ ಮಂತ್ರಿಯವರನ್ನು ಅಹಮದಾಬಾದ್ ನಿವಾಸಿ ಎಂದು ಹೇಳಲಾಗಿದೆ. ಅವರ ವೃತ್ತಿಯಲ್ಲಿ ಸಾರ್ವಜನಿಕ ಜೀವನ ಮತ್ತು ರಾಜಕೀಯ ಚಟುವಟಿಕೆ ಉಲ್ಲೇಖವಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿ ವಸತಿ ಪ್ಲಾಟ್, ₹ 1.27 ಕೋಟಿ ಸ್ಥಿರ ಠೇವಣಿ ಮತ್ತು ₹ 38,750 ನಗದು ಸೇರಿದಂತೆ ₹ 2.5 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಅವರು ಒಟ್ಟು ₹1.65 ಕೋಟಿ ಆಸ್ತಿಯನ್ನು ಬಹಿರಂಗಪಡಿಸಿದ್ದರು. ಪ್ರಧಾನಮಂತ್ರಿಯವರು ವೆಬ್‌ಸೈಟ್ ಹೊಂದಿದ್ದಾರೆ ಮತ್ತು ಫೇಸ್‌ಬುಕ್, ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_191.txt b/zeenewskannada/data1_url7_500_to_1680_191.txt new file mode 100644 index 0000000000000000000000000000000000000000..9f2d78148ac92229fda8da233b77de33870fa3c9 --- /dev/null +++ b/zeenewskannada/data1_url7_500_to_1680_191.txt @@ -0,0 +1 @@ +: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ : ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. :ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆಂಧ್ರಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತದಾನ ನಡೆದಿರುವ ಬಗ್ಗೆ ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಸಂತಸ ವ್ಯಕ್ತಪಡಿಸಿದದ್ದು, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನು ಓದಿ : ಇದಾದ ಬೆನ್ನಲ್ಲೇ ಅವರು ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಾರಣಾಸಿಗೆ ತೆರಳಿದ್ದರು. ಆಂಧ್ರಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತದಾನ ನಡೆದಿರುವ ಬಗ್ಗೆ ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದಾದ ಬೆನ್ನಲ್ಲೇ ಅವರು ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಾರಣಾಸಿಗೆ ತೆರಳಿದ್ದರು. ಅವರು ತಮ್ಮ ಪತ್ನಿ ಅನ್ನಾ ಲೆಜೆನೆವಾ ಅವರೊಂದಿಗೆ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಅಧಿಕಾರಿಗಳು ಅವರನ್ನು ಸ್ವಾಗತಿಸಿ ತೀರ್ಥ ಪ್ರಸಾದ ನೀಡಿ ಗೌರವಿಸಿದರು. ಇದನ್ನು ಓದಿ : ಕಳೆದ ಕೆಲವು ತಿಂಗಳುಗಳಿಂದ ಪವನ್ ಕಲ್ಯಾಣ್ ಅವರು ಅನುಭವಿಸಿದ ಎಲ್ಲಾ ರಾಜಕೀಯ ಬಿಸಿಗಳ ನಂತರ ಆಧ್ಯಾತ್ಮಿಕ ಪ್ರವಾಸದಲ್ಲಿರುವ ಪವನ್ ಕಲ್ಯಾಣ್ ಅವರನ್ನು ನೋಡಿದ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮುಗಿಬಿದ್ದಿದ್ದಾರೆ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_192.txt b/zeenewskannada/data1_url7_500_to_1680_192.txt new file mode 100644 index 0000000000000000000000000000000000000000..3ab7788b8516f290aff2dc2f390d3106b8101c64 --- /dev/null +++ b/zeenewskannada/data1_url7_500_to_1680_192.txt @@ -0,0 +1 @@ +ಕೊನೆಗೂ ಮದುವೆ ಬಗ್ಗೆ ನಾಚುತ್ತಲೇ ಸ್ಪಷ್ಟತೆ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ..! ಎನಂದ್ರು ಗೊತ್ತೆ ರಾಗಾ : ರಾಹುಲ್ ಗಾಂಧಿ ಮದುವೆ ಹೇಳಿಕೆ ವೈರಲ್: ದೇಶದ ಅತಿ ದೊಡ್ಡ ಬ್ರಹ್ಮಚಾರಿ ರಾಹುಲ್ ಗಾಂಧಿಗೆ ಶುಭ ಸುದ್ದಿಯೊಂದು ಕೇಳಿಬಂದಿದೆ. ಶೀಘ್ರದಲ್ಲೇ ಮದುವೆಯಾಗಬೇಕು ಎಂದು ಘೋಷಿಸಿದರು. ವಿಡಿಯೋ ವೈರಲ್ ಆಗಿದೆ. :ಭಾರತದ ರಾಜಕೀಯದಲ್ಲಿ ಅತ್ಯಂತ ಹಿರಿಯ ಅವಿವಾಹಿತ ಪ್ರಸಾದ್ ರಾಹುಲ್ ಗಾಂಧಿಯ ಅತ್ಯಂತ ಗುರುತಿಸಬಹುದಾದ ಹೆಸರು. ಕಾಂಗ್ರೆಸ್ ಪಕ್ಷದ ಅಗ್ರ ನಾಯಕರಾಗಿ ಮುಂದುವರಿದಿರುವ ರಾಹುಲ್ ಐವತ್ತು ವರ್ಷಗಳಾದರೂ ಇನ್ನೂ ಅವಿವಾಹಿತರಾಗಿದ್ದಾರೆ. ಎಲ್ಲಿ ಹೋದರೂ ‘ಮದುವೆ ಯಾವಾಗ’ ಎಂಬ ಪ್ರಶ್ನೆ ತಪ್ಪಿದ್ದಲ್ಲ. ಲೋಕಸಭೆ ಚುನಾವಣೆ ಪ್ರಚಾರದಲ್ಲೂ ಇದೇ ಪ್ರಶ್ನೆ ಕೇಳಿಬರುತ್ತಿರುವುದರಿಂದ ರಾಹುಲ್ ಗೆ ಸಂಕಷ್ಟ ಎದುರಾಗಿದೆ. ಅವರ ಮದುವೆಗಾಗಿ ಇಡೀ ದೇಶವೇ ಕಾಯುತ್ತಿದೆ. ಇತ್ತೀಚೆಗಷ್ಟೇ ರಾಹುಲ್ ತಮ್ಮ ಮದುವೆಯ ಬಗ್ಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದ್ದಾರೆ ಇದನ್ನು ಓದಿ : ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ರಾಹುಲ್ ಗಾಂಧಿ ಅವರು ಸೋಮವಾರ ತಾವು ಸ್ಪರ್ಧಿಸುತ್ತಿರುವ ರಾಯ್ ಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಚುನಾವಣಾ ಪ್ರಚಾರದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜನರು ಮತ್ತು ಪಕ್ಷದ ಕಾರ್ಯಕರ್ತರಿಂದ ಕೆಲವು ಪ್ರಶ್ನೆಗಳನ್ನು ಸ್ವೀಕರಿಸಲಾಯಿತು. ಜೋಶ್ ಅವರಿಗೆ ಉತ್ತರಿಸಿದರು. ಭಾಷಣದ ಕೊನೆಯಲ್ಲಿ ಪಕ್ಷದ ಸರದಿಯವರು ದೊಡ್ಡ ಪ್ರಶ್ನೆಯೊಂದನ್ನು ಕೇಳಿದರು. ‘ನಾವು ಯಾವಾಗ ಮದುವೆಯಾಗುತ್ತೇವೆ’ ಎಂದು ಕೇಳಿದರು. ನಾಚಿಕೆಯಿಂದ ರಾಹುಲ್ ‘ಬೇಗ ಮದುವೆಯಾಗುವುದಿಲ್ಲ’ ಎಂದು ಹೊರಟು ಹೋದರು. ಕಿರಿಯ ಸಹೋದರನ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಕೂಡ ನಕ್ಕರು. ಸದ್ಯ ರಾಹುಲ್‌ಗೆ 53 ವರ್ಷ. ಹಿಂದೆ ರಾಹುಲ್ ಮದುವೆಯಾಗುವುದಿಲ್ಲ ಎಂದು ಘೋಷಿಸಿದ್ದರು. ಜನ ಸಂಪೂರ್ಣ ಕಾಂಗ್ರೆಸ್ ಪಕ್ಷಕ್ಕೆ ಮುಡಿಪಾದರೂ ಕೂಡ. ಈ ಕ್ರಮದಲ್ಲಿ ಮದುವೆಗೆ ಅವಕಾಶವಿಲ್ಲ ಎಂದು ಹಿಂದೆಯೇ ಘೋಷಿಸಲಾಗಿತ್ತು ಎಂದು ಗೊತ್ತಾಗಿದೆ. ಆದರೆ ಇದೀಗ ಆ ಹೇಳಿಕೆಗೆ ವ್ಯತಿರಿಕ್ತವಾಗಿ ರಾಹುಲ್ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಇದನ್ನು ಓದಿ : ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ಗೊತ್ತೇ ಇದೆ. ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ತಮ್ಮ ಪಕ್ಷದ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಕೂಡ ಸ್ಪರ್ಧಿಸುತ್ತಿದ್ದಾರೆ. ವಯನಾಡಿನಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದ್ದು, ರಾಯ್ ಬರೇಲಿಯಲ್ಲಿ ಶೀಘ್ರದಲ್ಲೇ ಮತದಾನ ನಡೆಯಲಿದೆ. ತಾಯಿ ತ್ಯಾಗ ಮಾಡಿದ ಸೀಟಿನಿಂದಲೇ ರಾಹುಲ್ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಎರಡೂ ಸ್ಥಳಗಳಲ್ಲಿ ಸ್ಪರ್ಧೆಯ ಬಗ್ಗೆ ಎದುರಾಳಿಗಳಿಂದ ತೀವ್ರ ಟೀಕೆಗಳಿವೆ. ವಯನಾಡಿನಲ್ಲಿ ಸೋಲು ಖಚಿತವಾಗಿರುವುದರಿಂದ ರಾಯ್ ಬರೇಲಿಯನ್ನು ಸುರಕ್ಷಿತ ಪ್ರದೇಶವಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_193.txt b/zeenewskannada/data1_url7_500_to_1680_193.txt new file mode 100644 index 0000000000000000000000000000000000000000..077f970b39cd74c41b478b8b47317b62b4a6d467 --- /dev/null +++ b/zeenewskannada/data1_url7_500_to_1680_193.txt @@ -0,0 +1 @@ +: ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ಎರಡು ನದಿಗಳು ದೇವಪ್ರಯಾಗದಲ್ಲಿ ವಿಲೀನಗೊಂಡು ಗಂಗಾ ನದಿಯನ್ನು ರೂಪಿಸುತ್ತವೆ? ಉತ್ತರ: ಅಲಕಾನಂದ ಮತ್ತು ಭಾಗೀರಥಿ ನದಿಗಳು ಪ್ರಶ್ನೆ 2: ಭೂಮಿಯ ಮೇಲಿನ ಆಳವಾದ ಸಾಗರದ ಕಂದಕ ಯಾವುದು? ಉತ್ತರ: ಮರಿಯಾನಾ ಕಂದಕ ಪ್ರಶ್ನೆ 3:ಐಜ್ವಾಲ್ ಭಾರತದ ಯಾವ ರಾಜ್ಯದ ರಾಜಧಾನಿಯಾಗಿದೆ? ಉತ್ತರ: ಮಿಜೋರಾಂ ಪ್ರಶ್ನೆ 4:ರಾಜಧಾನಿ ಇಲ್ಲದ ದೇಶ ಯಾವುದು? ಉತ್ತರ: ನಾವೂರು ಪ್ರಶ್ನೆ 5:ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಯಾವುದು? ಉತ್ತರ: ಶ್ರೀನಗರ ಇದನ್ನೂ ಓದಿ: ಪ್ರಶ್ನೆ 6:ಕೇಂದ್ರಾಡಳಿತ ಪ್ರದೇಶಗಳ ಕಾರ್ಯನಿರ್ವಾಹಕ ಮುಖ್ಯಸ್ಥರು ಯಾರು? ಉತ್ತರ: ರಾಷ್ಟ್ರಪತಿ ಪ್ರಶ್ನೆ 7:ಭಾರತದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ? ಉತ್ತರ: 28 ರಾಜ್ಯಗಳು & 8 ಕೇಂದ್ರಾಡಳಿತ ಪ್ರದೇಶಗಳು ಪ್ರಶ್ನೆ 8:ಯಾವ ದಿನವನ್ನು ಪರಿಸರ ದಿನ ಎಂದು ಆಚರಿಸಲಾಗುತ್ತದೆ? ಉತ್ತರ: ಜೂನ್ 5 ಪ್ರಶ್ನೆ 9:ಬುಕಾರೆಸ್ಟ್ ಯಾವ ದೇಶದ ರಾಜಧಾನಿ? ಉತ್ತರ: ರೊಮೇನಿಯಾ ಪ್ರಶ್ನೆ 10:ಮಳೆಬಿಲ್ಲಿನ ಏಳು ಬಣ್ಣಗಳನ್ನು ಹೆಸರಿಸಿ? ಉತ್ತರ: ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಇಂಡಿಗೊ ಮತ್ತು ನೇರಳೆ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_194.txt b/zeenewskannada/data1_url7_500_to_1680_194.txt new file mode 100644 index 0000000000000000000000000000000000000000..dec9bcd50a765f9748f3a6af91711dbf7c43b23d --- /dev/null +++ b/zeenewskannada/data1_url7_500_to_1680_194.txt @@ -0,0 +1 @@ +ಪತಿ ಕುರ್ಕುರೆ ತಂದಿಲ್ಲ ಎಂದು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತ್ನಿ ! : ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಯಂಕರ ವಾಗ್ವಾದ ನಡೆದಿದೆ. ತನ್ನ ಐದು ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ. :ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬರು ಕೇವಲ 5 ರೂಪಾಯಿ ಮೌಲ್ಯದ ಕುರ್ಕುರೆ ಪ್ಯಾಕೆಟ್‌ಗಾಗಿ ಪತಿಯಿಂದ ವಿಚ್ಛೇದನ ಕೋರಿದ್ದಾರೆ.ವರದಿಗಳ ಪ್ರಕಾರ,ಮಹಿಳೆಗೆ ನಿತ್ಯ 5 ರೂಪಾಯಿ ಮೌಲ್ಯದ ಕುರ್ಕುರೆ ತಿನ್ನುವ ಅಭ್ಯಾಸವಿತ್ತು.ಇದರಿಂದಾಗಿ ನಿತ್ಯ ಮಹಿಳೆ ಪತಿಯ ಬಳಿ ಕುರ್ಕುರೆಗಾಗಿ ಬೇಡಿಕೆ ಇಡುತ್ತಿದ್ದಳು.ಆದರೆ ಒಂದು ದಿನ ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಯಂಕರ ವಾಗ್ವಾದ ನಡೆದಿದೆ. ತನ್ನ ಐದು ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ. ನಿತ್ಯ ಕುರ್ಕುರೆ ತಿನ್ನುವ ಅಭ್ಯಾಸ :ಇಬ್ಬರ ನಡುವೆ ಜಗಳ ತಾರಕಕ್ಕೇರಿ ಪತ್ನಿ ತನಗೆ ವಿಚ್ಛೇದನ ಬೇಕು ಎಂದು ಕೋರಿದ್ದಾಳೆ. ವರದಿಯ ಪ್ರಕಾರ, ಕಳೆದ ವರ್ಷ ವಿವಾಹವಾದ ಈ ಜೋಡಿಯನ್ನು ಆಗ್ರಾದಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದಾರೆ.ಪತ್ನಿಯ ಕುರ್ಕುರೆ ತಿನ್ನುವ ಅಭ್ಯಾಸವೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಆದರೆ ಪತಿ ತನ್ನ ಮೇಲೆ ನಡೆಸಿರುವ ಹಲ್ಲೆಯಿಂದಾಗಿ ಮನೆ ಬಿಟ್ಟು ಹೋಗಬೇಕಾಯಿತು ಎಂದು ಪತ್ನಿ ಆರೋಪಿಸಿದ್ದಾರೆ.ಇಲ್ಲಿ ನಿಜಾಂಶ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಮತ್ತೊಂದು ಪ್ರಕರಣದಲ್ಲಿ ಪತ್ನಿ ಪ್ರಸಿದ್ಧಳಾಗಿರುವುದೇ ವಿಚ್ಛೇದನಕ್ಕೆ ಕಾರಣವಾಗಿದೆ.ಪತ್ನಿಯ ಜನಪ್ರಿಯತೆ ಪತಿಗೆ ಇಷ್ಟವಾಗಲಿಲ್ಲ.ಆದರೆ ಪತ್ನಿ ಅನೇಕ ಅಪರಿಚಿತರನ್ನು ಭೇಟಿಯಾಗುವುದು ತನಗೆ ಇಷ್ಟವಿಲ್ಲ ಎಂದು ಪತಿ ಹೇಳಿದ್ದಾನೆ.ಈ ಕಾರಣಕ್ಕಾಗಿ ಅವರುಸಲ್ಲಿಸಿದ್ದಾರೆ. ಈ ಜೋಡಿ ಮದುವೆಯಾಗಿ ಎರಡು ವರ್ಷವಾಗಿತ್ತು.ಪತಿ ಸಿಕಂದರಾ ನಿವಾಸಿಯಾಗಿದ್ದು, ಪತ್ನಿ ನ್ಯೂ ಆಗ್ರಾ ನಿವಾಸಿಯಾಗಿದ್ದರು.ಪತ್ನಿ ರಾಜಕೀಯದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದ್ದರು.ಆದರೆ ಪತಿಗೆ ಇದು ಇಷ್ಟವಿರಲಿಲ್ಲ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_195.txt b/zeenewskannada/data1_url7_500_to_1680_195.txt new file mode 100644 index 0000000000000000000000000000000000000000..43d2a5c3e0fb367953659bcc66baddd7ede40e36 --- /dev/null +++ b/zeenewskannada/data1_url7_500_to_1680_195.txt @@ -0,0 +1 @@ +ಪುಷ್ಯ ನಕ್ಷತ್ರ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿಗೆ ಗೆಲುವಿನ ಸಾಧ್ಯತೆ ಎಷ್ಟಿದೆ ಗೊತ್ತಾ? : ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಲು ಆಯ್ಕೆ ಮಾಡಿಕೊಂಡಿರುವ ದಿನ ಮತ್ತು ಸಮಯ ಅತ್ಯಂತ ಶುಭಕರವಾಗಿದೆ. ಪ್ರಧಾನಿ ಮೋದಿ ಮೇ 14 ಮಂಗಳವಾರ ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಗಂಗಾ ಸಪ್ತಮಿ ಇರುವುದರಿಂದ ಈ ಬಾರಿ ವಿಶೇಷವಾಗಿದೆ. : ಪ್ರಸ್ತುತ, ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. 4 ಹಂತಗಳು ಪೂರ್ಣಗೊಂಡಿದ್ದು, 3ನೇ ಹಂತದ ಚುನಾವಣೆ ಬಾಕಿ ಇದೆ. ಏತನ್ಮಧ್ಯೆ, ಇಂದು ಮೇ 14 ರಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ವಾರಣಾಸಿಯಿಂದ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅನೇಕ ಶುಭ ಯೋಗಗಳ ಮಹಾಯೋಗ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಲು ಆಯ್ಕೆ ಮಾಡಿಕೊಂಡಿರುವ ದಿನ ಮತ್ತು ಸಮಯ ಅತ್ಯಂತ ಶುಭಕರವಾಗಿದೆ. ಪ್ರಧಾನಿ ಮೋದಿ ಮೇ 14 ಮಂಗಳವಾರ ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಸಿರುವುದರಿಂದಾಗಿ . ಇಂದು ಗಂಗಾ ಸಪ್ತಮಿ ಇರುವುದರಿಂದ ಈ ಬಾರಿ ವಿಶೇಷವಾಗಿದೆ. ಇದೇ ಸಂದರ್ಭದಲ್ಲಿ ಪುಷ್ಯ ನಕ್ಷತ್ರದ ಮಹಾಯೋಗ, ಆನಂದ ಯೋಗ, ಸರ್ವಾರ್ಥ ಸಿದ್ಧಿ ಯೋಗಗಳು ರೂಪುಗೊಳ್ಳುತ್ತಿವೆ. ಇದಲ್ಲದೇ ಅಭಿಜೀತ್ ಮುಹೂರ್ತವೂ ಆಗಿದೆ.ಅದಕ್ಕಾಗಿಯೇ ಪುಷ್ಯ ನಕ್ಷತ್ರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. काशी में मां गंगा के चरणों में वंदन के साथ आज मेरे दिन का शुभारंभ हुआ। उनके दर्शन और पूजन से बड़ा सौभाग्य मेरे लिए और क्या हो सकता है! मां गंगा से मैंने अपने काशीवासियों के साथ ही देशभर के परिवारजनों के लिए सुख-समृद्धि और आरोग्य की कामना की। जय मां गंगा! — (@) ಇದನ್ನೂ ಓದಿ: ಪುಷ್ಯ ನಕ್ಷತ್ರವನ್ನು ಎಲ್ಲಾಎಂದು ಕರೆಯಲಾಗುತ್ತದೆ. ಪುಷ್ಯ ನಕ್ಷತ್ರದಲ್ಲಿ ಮಾಡುವ ಕೆಲಸವು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ನಕ್ಷತ್ರದಲ್ಲಿ ಶಾಪಿಂಗ್ ಮಾಡುವುದು ಮತ್ತು ಹೊಸ ಕೆಲಸವನ್ನು ಪ್ರಾರಂಭಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪುಷ್ಯ ನಕ್ಷತ್ರದ ಯೋಗವು ಪ್ರತಿ ತಿಂಗಳು ರೂಪುಗೊಳ್ಳುತ್ತದೆ. ಇಂದು ವೈಶಾಖ ಶುಕ್ಲ ಸಪ್ತಮಿಯ ದಿನ ಪುಷ್ಯ ನಕ್ಷತ್ರವಾಗಿದ್ದು, ಇಂದು ಗಂಗಾ ಸಪ್ತಮಿ ಆಗಿರುವುದರಿಂದ ಇದು ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಇದಲ್ಲದೇ ಸರ್ವಾರ್ಥ ಸಿದ್ಧಿ ಯೋಗದ ಕಾಕತಾಳೀಯವೂ ಇದೆ. ಈ ಮುಹೂರ್ತದಲ್ಲಿ ಮಾಡಿದ ಕೆಲಸವು ಖಂಡಿತವಾಗಿಯೂ ನೆರವೇರುತ್ತದೆ, ಅಂದರೆ ಅವರಿಗೆ ಯಶಸ್ಸು ಸಿಗುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಪುಷ್ಯ ನಕ್ಷತ್ರವು ಮೇ 13 ರಂದು ಬೆಳಿಗ್ಗೆ 11:23 ಕ್ಕೆ ಪ್ರಾರಂಭವಾಗಿ ಮೇ 14 ರಂದು ಮಧ್ಯಾಹ್ನ 1:05 ರವರೆಗೆ ಇರುತ್ತದೆ. ಈ ವೇಳೆ ಅಭಿಜಿತ್ ಮುಹೂರ್ತ ಕೂಡ ಇರುವುದರಿಂದ ಪ್ರಧಾನಿ ಮೋದಿ ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಸಲಿಸುವುದರ ಜೊತೆಗೆ ಗಂಗಾಮಾತೆಯ ಆಶೀರ್ವಾದವನ್ನೂ ಪಡೆದಿದ್ದಾರೆ. 'काशी के कोतवाल' श्री काल भैरव जी के मंदिर में दर्शन-पूजन का सौभाग्य मिला। उनके आशीर्वाद से देशभर के मेरे परिवारजनों का जीवन मंगलमय हो, यही कामना है। — (@) ಇದನ್ನೂ ಓದಿ: ಗಂಗಾ ಸಪ್ತಮಿಯ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಅಥವಾ ಗಂಗಾಜಲದಿಂದ ಸ್ನಾನ ಮಾಡುವುದು ಮೋಕ್ಷಕ್ಕೆ ಕಾರಣವಾಗುತ್ತದೆ. ಇದು ಸಂತೋಷ, ಸಮೃದ್ಧಿ, ಯಶಸ್ಸು ಮತ್ತು ಖ್ಯಾತಿಯನ್ನು ಸಹ ನೀಡುತ್ತದೆ. ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ಮೋದಿ ಅವರು ಗಂಗಾ ಸಪ್ತಮಿಯ ಶುಭ ಸಂದರ್ಭದಲ್ಲಿ ಅಸ್ಸಿ ಘಾಟ್‌ನಲ್ಲಿ ಸ್ನಾನ ಮತ್ತು ಧ್ಯಾನ ಮಾಡುವ ಮೂಲಕ ಗಂಗಾ ಮಾತೆಯ ಆಶೀರ್ವಾದ ಪಡೆದಿದ್ದಾರೆ.ಇದಾದ ನಂತರ ಬಾಬಾ ಕಾಲಭೈರವನ ದರ್ಶನವನ್ನೂ ಪಡೆದರು.ಕಾಲಭೈರವನನ್ನು ಕಾಶಿಯ ಕೊತ್ವಾಲ್ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿಯೇ ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ಮೋದಿ ಕಾಲಭೈರವ ಬಾಬಾ ಬಳಿ ತೆರಳಿ ಅನುಮತಿ ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_196.txt b/zeenewskannada/data1_url7_500_to_1680_196.txt new file mode 100644 index 0000000000000000000000000000000000000000..49d1299675045cbfbae042c46579ce4bf30967c8 --- /dev/null +++ b/zeenewskannada/data1_url7_500_to_1680_196.txt @@ -0,0 +1 @@ +ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯ : ಕೆಲವು ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಅದೂ ಅಲ್ಲದೆ.. ಹತ್ತಿ, ಕತ್ತರಿ, ಸರ್ಜರಿ ವಸ್ತುಗಳನ್ನು ಹೊಟ್ಟೆಯಲ್ಲಿ ಮರೆತು ಹೊಲಿಗೆ ಹಾಕಿದ ಪ್ರಸಂಗಗಳೂ ಇವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. :ಅನೇಕ ಜನರು ವೈದ್ಯರನ್ನು ದೇವರಂತೆ ಪರಿಗಣಿಸುತ್ತಾರೆ. ದೇವರು ಜನ್ಮ ನೀಡಿದರೆ ವೈದ್ಯರು ಮರುಜನ್ಮ ನೀಡುತ್ತಾರೆ ಎಂಬ ಮಾತಿದೆ. ಯಾವುದೇ ಆರೋಗ್ಯ ಸಮಸ್ಯೆಯಾದಾಗ ನಮ್ಮ ಜೀವವನ್ನು ಉಳಿಸಿಕೊಳ್ಳಲು ವೈದ್ಯರ ಬಳಿ ಹೋಗುತ್ತೇವೆ. ಅನೇಕ ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಾರೆ. ಆದರೆ ಕೆಲವು ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುವುದೇ ಇಲ್ಲ. ಸ್ಪತ್ರೆಗಳಲ್ಲಿ ಅನಗತ್ಯ ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳನ್ನು ಮಾಡಿ ಬಿಲ್‌ಗಳನ್ನು ಸಂಗ್ರಹಿಸಲಾಗುತ್ತದೆ ಎಂಬ ಆರೋಪ ಅನೇಕ ಹಾಸ್ಪಿಟಲ್‌ಗಳ ಮೇಲಿದೆ. ಶಸ್ತ್ರಚಿಕಿತ್ಸೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಆದರೆ ಕೆಲವು ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಅದೂ ಅಲ್ಲದೆ.. ಹತ್ತಿ, ಕತ್ತರಿ, ಸರ್ಜರಿ ವಸ್ತುಗಳನ್ನು ಹೊಟ್ಟೆಯಲ್ಲಿ ಮರೆತು ಹೊಲಿಗೆ ಹಾಕಿದ ಪ್ರಸಂಗಗಳೂ ಇವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಮೀರತ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ರೋಗಿಯ ಜೀವವೇ ಆಪತ್ತಿಗೆ ಸಿಲುಕಿದೆ. ಮೀರತ್‌ನ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನ ಕಾರಣ ಲೋಹಿಯಾನಗರದ ನರ್ಸಿಂಗ್ ಹೋಮ್‌ಗೆ ಹೋಗಿದ್ದರು. ಆತನನ್ನು ಪರೀಕ್ಷಿಸಿದ ವೈದ್ಯರು ಪಿತ್ತಕೋಶದ ಸಮಸ್ಯೆಯಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ.. ಕೆಲ ದಿನಗಳ ಹಿಂದೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆಪರೇಷನ್ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಮನೆಗೆ ಹೋದಾಗಿನಿಂದ ರೋಗಿಯು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಸಹಿಸಲಾಗದ ನೋವಿನಿಂದ ಅವರು ಮತ್ತೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ವೈದ್ಯರು ಸ್ಕ್ಯಾನಿಂಗ್ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಹತ್ತಿ ಇರುವುದನ್ನು ವೈದ್ಯರು ಗಮನಿಸಿದ್ದಾರೆ. ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿ ಹತ್ತಿಯನ್ನು ಹೊರತೆಗೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೂಡಲೇ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ ಸಂಬಂಧಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_197.txt b/zeenewskannada/data1_url7_500_to_1680_197.txt new file mode 100644 index 0000000000000000000000000000000000000000..f1d0ea0eb6c68e0a7db0ddcd1644bc7150679ef4 --- /dev/null +++ b/zeenewskannada/data1_url7_500_to_1680_197.txt @@ -0,0 +1 @@ +: ವಾರಣಾಸಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ 2024: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದರು. 2024:ಮೂರನೇ ಬಾರಿಗೆ ಪ್ರಧಾನಿ ಹುದ್ದೆಯ ನಿರೀಕ್ಷೆಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ( ) 2024ರ ಲೋಕಸಭೆ ಚುನಾವಣೆಗೆ ( 2024) ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಇಂದು (ಮಂಗಳವಾರ ಮೇ 14, 2024) ನಾಮಪತ್ರ ಸಲ್ಲಿಸಲಿದ್ದಾರೆ. ( ) ನಾಮಪತ್ರ ಸಲ್ಲಿಕೆಗೂ ಒಂದು ದಿನ ಮೊದಲು 6 ಕಿಮೀ ಉದ್ದದ ರೋಡ್‌ಶೋ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಗರದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡುವುದಾಗಿ ಮತದಾರರಿಗೆ ಭರವಸೆ ನೀಡಿದರು. ರೋಡ್ ಶೋ ಕುರಿತಂತೆ ಎಕ್ಸ್ (ಟ್ವೀಟ್) ಪೋಸ್ಟ್ ಮಾಡಿರುವ( ), "ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೇನೆ! ನಿಮ್ಮ ಪ್ರೀತಿಯ ಛಾಯೆಯಲ್ಲಿ 10 ವರ್ಷಗಳು ಹೇಗೆ ಕಳೆದವು ಎಂದು ನನಗೆ ತಿಳಿಯಲೇ ಇಲ್ಲ. ಮಾ ಗಂಗಾ ನನ್ನನ್ನು ಕರೆದಿದ್ದಾಳೆ ಎಂದು ನಾನು ಹೇಳಿದ್ದೆ. ಆಜ್ ಮಾ ಗಂಗಾ ನೆ ಮುಜೆ ಗಾಡ್ ಲೇ ಲಿಯಾ ಹೈ (ಇಂದು ಮಾ ಗಂಗಾ ನನ್ನನ್ನು ದತ್ತು ಪಡೆದಿದ್ದಾಳೆ) ," ಎಂದು ಬರೆದಿದ್ದಾರೆ. ಇದನ್ನೂ ಓದಿ- ವಾರಣಾಸಿ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಪ್ರಧಾನಿ ಮೋದಿ:ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ( ) ವಿರುದ್ಧ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದರು. ಇದರೊಂದಿಗೆ ವಾರಣಾಸಿ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯಾಗಿ ಗಟ್ಟಿಗೊಳಿಸಿತು. ನಂತರ 2019ರ ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಧಾನಿ ಮೋದಿ ಭರ್ಜರಿ ಜಯಭೇರಿ ಬಾರಿಸಿದರು. ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 6,74,664 ಕ್ಕೂ ಹೆಚ್ಚು ಮತಗಳೊಂದಿಗೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ಇದೀಗ ಮೂರನೇ ಬಾರಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. बाबा विश्वनाथ की नगरी की देवतुल्य जनता-जनार्दन का नमन और वंदन! आज मेरा रोम-रोम काशी के कण-कण का अभिनंदन कर रहा है। रोड शो में आप सबसे जो अपनत्व और आशीर्वाद मिला है, वो अकल्पनीय और अतुलनीय है। मैं अभिभूत और भावविभोर हूं! आपके स्नेह की छांव में 10 वर्ष कैसे बीत गए, पता ही नहीं… — (@) ಇದನ್ನೂ ಓದಿ- ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಮತ್ತು ಕೊನೆಯ ಹಂತದಲ್ಲಿ ಚುನಾವಣೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_198.txt b/zeenewskannada/data1_url7_500_to_1680_198.txt new file mode 100644 index 0000000000000000000000000000000000000000..feeb4df84548851459754a755a3f7fcb212e014e --- /dev/null +++ b/zeenewskannada/data1_url7_500_to_1680_198.txt @@ -0,0 +1 @@ +ಮುಂಬೈನಲ್ಲಿ ವರುಣಾರ್ಭಟ... ಬಿರುಗಾಳಿ ಸಹಿತ ಮಳೆಯಿಂದ ವಿಮಾನ ಸಂಚಾರ ಸ್ಥಗಿತ ಮೆಟ್ರೊ, ಸ್ಥಳೀಯ ರೈಲು ಕೂಡ ಬಂದ್! : ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಸಹ ಪರಿಣಾಮ ಬೀರಿದೆ. ಮುಂಬೈ (ಮಹಾರಾಷ್ಟ್ರ):ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಸೋಮವಾರ ಹವಾಮಾನ ಹಠಾತ್ ಬದಲಾಗಿದ್ದು, ಧೂಳಿನಿಂದ ಕೂಡಿದ ಬಿರಗಾಳಿ ಜೊತೆ ಮಳೆಯೂ ಪ್ರಾರಂಭವಾಯಿತು. ಬಲವಾದ ಬಿರುಗಾಳಿಯಿಂದಾಗಿ ಹಗಲಿನಲ್ಲಿಯೂ ಎಲ್ಲೆಲ್ಲೂ ಕತ್ತಲೆ ಆವರಿಸಿತ್ತು. ಜೋರಾದ ಗಾಳಿಯಿಂದಾಗಿ ಎಲ್ಲೆಂದರಲ್ಲಿ ಧೂಳು ಹಾರಾಡುತ್ತಿರುವುದು ಕಂಡುಬಂತು. ಬಲವಾದ ಚಂಡಮಾರುತ ಮತ್ತು ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಸಹ ಪರಿಣಾಮ ಬೀರಿದೆ. ಮುಂದಿನ ಸೂಚನೆ ಬರುವವರೆಗೂ ವಿಮಾನದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. . — (@) ಮುಂದಿನ 3-4 ಗಂಟೆಗಳಲ್ಲಿ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಮಿಂಚು ಮತ್ತು ಮಧ್ಯಮದಿಂದ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಎಚ್ಚರಿಕೆ ನೀಡಿದೆ. ಹೊರಗೆ ಹೋಗುವಾಗ ಜಾಗರೂಕರಾಗಿರಿ ಎಂದು ಹೇಳಿದೆ. ಮೇ 10 ರಿಂದ ಮುಂಬೈನಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಭಾರೀ ಮಳೆಯಾಗಲಿದೆ ಎಂದು ಮೊದಲೇ ಮುನ್ಸೂಚನೆ ನೀಡಿತ್ತು. ಇದನ್ನೂ ಓದಿ: ಮುಂಬೈ, ಪಾಲ್ಘರ್, ಥಾಣೆ, ನವಿ ಮುಂಬೈ ಮತ್ತು ಇತರ ಭಾಗಗಳಲ್ಲಿ ಗುಡುಗು ಸಿಡಿಲು ಗಾಳಿಯ ಜೊತೆ ಮಳೆಯಾಗಲಿದೆ. ವಿರುದ್ಧ ದಿಕ್ಕುಗಳಿಂದ (ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ) ಗಾಳಿ ಬೀಸುತ್ತಿದೆ. ಇದೇ ಬಿರುಗಾಳಿಗೆ ಕಾರಣವಾಗುತ್ತಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಚಂಡಮಾರುತ ಶಾಂತವಾಗಲಿದೆ. ಮೆಟ್ರೊ ಮತ್ತು ಸ್ಥಳೀಯ ರೈಲು ಸಂಚಾರವೂ ಸ್ಥಗಿತ ಮುಂಬೈನಲ್ಲಿ ಹದಗೆಟ್ಟ ಹವಾಮಾನದಿಂದಾಗಿ ಮೆಟ್ರೋ ಮತ್ತು ಸ್ಥಳೀಯ ರೈಲು ಸೇವೆಗಳು ಸಹ ಅಸ್ತವ್ಯಸ್ತಗೊಂಡಿವೆ. ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಟ್ರೋ ರೈಲು ವಕ್ತಾರರು ತಿಳಿಸಿದ್ದಾರೆ. . .. , " " ... 2020😂 — मुंबई ™ (@) ಕೇಂದ್ರ ರೈಲ್ವೇಯಲ್ಲಿ ಉಪನಗರ ಸೇವೆಗಳು ಸ್ಥಗಿತ ಬಲವಾದ ಗಾಳಿಯಿಂದಾಗಿ ಥಾಣೆ ಮತ್ತು ಮುಲುಂಡ್ ನಿಲ್ದಾಣಗಳ ನಡುವೆ ಓವರ್ಹೆಡ್ ಉಪಕರಣದ ಕಂಬವು ವಾಲಿದ ನಂತರ ಕೇಂದ್ರ ರೈಲ್ವೆಯ ಉಪನಗರ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಬ್ಯಾನರ್ ಕುಸಿದು ಬೀಳುವ ವಿಡಿಯೋ ವೈರಲ್‌ ಮುಂಬೈನಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಜೋರಾದ ಗಾಳಿಯಿಂದಾಗಿ ನಗರದ ಹಲವೆಡೆ ಮರಗಳು, ಬ್ಯಾನರ್‌ಗಳು ನೆಲಕ್ಕುರುಳಿವೆ. ಆ ಮೂಲಕ ಮುಂಬೈನ ಹಟ್ಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಬಳಿಯಿದ್ದ ಬೃಹತ್ ಬ್ಯಾನರ್ ಗಾಳಿಯ ರಭಸಕ್ಕೆ ಹಾರಿಹೋಗಿದೆ. , , . . . . — (@) ಬ್ಯಾನರ್ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೆಟ್ರೋಲ್ ಬಂಕ್ ಮುಂಭಾಗದ ಬೃಹತ್ ಬ್ಯಾನರ್ ಪೆಟ್ರೋಲ್ ತುಂಬಿಸುವ ಜಾಗಕ್ಕೆ ಹಿಮ್ಮುಖವಾಗಿ ವಾಲಿರುವುದು ಕಂಡು ಬಂತು. ಬ್ಯಾನರ್‌ನ ಹಿಂದಿನ ಕಬ್ಬಿಣದ ಚೌಕಟ್ಟು ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳ ಮೇಲೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದನ್ನೂ ಓದಿ: ವರದಿಗಳ ಪ್ರಕಾರ, ಸುಮಾರು 100 ಜನರು ಬೃಹತ್ ಬ್ಯಾನರ್ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅಲ್ಲದೆ, ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 59 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿದ್ದು, ಬೃಹತ್ ಬ್ಯಾನರ್‌ಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_199.txt b/zeenewskannada/data1_url7_500_to_1680_199.txt new file mode 100644 index 0000000000000000000000000000000000000000..94027cc6500b33ce94a7d59e77aa54d3be5d8efd --- /dev/null +++ b/zeenewskannada/data1_url7_500_to_1680_199.txt @@ -0,0 +1 @@ +: ಪುಣೆಯ ಬಾರಾಮತಿ ಮತಗಟ್ಟೆಯಲ್ಲಿ ಇವಿಎಂ ಇಟ್ಟಿದ್ದೆಡೆ 45 ನಿಮಿಷ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಗಿತ : ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ಇಟ್ಟಿದ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್‌ ಆಗಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ಇಟ್ಟಿದ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್‌ ಆಗಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಇದನ್ನು ಓದಿ : ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿಇವಿಎಂ ಮಷಿನ್ ಗಳನ್ನು ಇರಿಸಿದ್ದ, ಜಾಗದಲ್ಲಿನ ಸಿಸಿಟಿವಿ ಕ್ಯಾಮೆರಾ ಕೆಲವು ಸಮಯಗಳ ಕಾಲ ಅದನ್ನು ಸ್ವಿಚ್ ಆಫ್ ಮಾಡಲಾಗಿತ್ತು ಇದರ ಕುರಿತಂತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮೊಂದರಲ್ಲಿ ಇವಿಎಂಗಳನ್ನು ಇರಿಸಲಾಗಿತ್ತು. ಗೋದಾಮಿನಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಕ್ಯಾಮೆರಾದ ಕೇಬಲ್ ತೆಗೆಯಲಾಗಿತ್ತು. ಮತ್ತು ಕೇಬಲ್ ತೆಗೆದಿದ್ದ ಕಾರಣದಿಂದ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಸ್ವಲ್ಪ ಸಮಯಗಳ ಕಾಲ ಕಾರ್ಯ ನಿರ್ವಹಿಸಿಲ್ಲ ಎಂದು ಅಲ್ಲಿಯ ಉಸ್ತುವಾರಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬೆಳಿಗ್ಗೆ 10.30ರಿಂದ 11.15ರವರೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್ ಆಗಿದ್ದವು ಎಂದು, ಬಾರಾಮತಿ ಅಭ್ಯರ್ಥಿ ಸುಪ್ರಿಯಾ ಸುಳೆ ಅವರ ಚುನಾವಣಾ ಪ್ರತಿನಿಧಿಯಾದ ಲಕ್ಷ್ಮೀಕಾಂತ್ ಕೆ. ತಿಳಿಸಿದ್ದಾರೆ. ‘ಸಿ.ಸಿ.ಟಿ.ವಿಗಳು ಸ್ವಿಚ್ ಆಫ್ ಆದ ಕುರಿತು ಪೊಲೀಸರ ಗಮನಕ್ಕೆ ತಂದಿದ್ದೆವು . ಇಲ್ಲಿ ಇದ್ದವರು ತಾಂತ್ರಿಕ ಕಾರಣದ ಸ್ಪಷ್ಟನೆಯನ್ನು ನೀಡಿದರು. ಈ ಕುರಿತು ಚುನಾವಣಾಧಿಕಾರಿಗೆ ತಕರಾರು ಅರ್ಜಿ ಸಲ್ಲಿಸುತ್ತೇವೆ’ ಎಂದು ಲಕ್ಷ್ಮೀಕಾಂತ್ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ : ಬಾರಾಮತಿ ಲೋಕಸಭಾ ಕ್ಷೇತ್ರದ ಮತದಾನದ ನಂತರ, ಇಂದು ಬೆಳಿಗ್ಗೆ 45 ನಿಮಿಷಗಳ ಕಾಲ ಇವಿಎಂಗಳನ್ನು ಇರಿಸಲಾಗಿರುವ ಗೋಡೌನ್‌ನಲ್ಲಿನ ಸಿಸಿಟಿವಿಯನ್ನು ಸ್ವಿಚ್ ಆಫ್ ಮಾಡಲಾಗಿದೆ. ಇವಿಎಂನಂಥ ಅತ್ಯಂತ ಮಹತ್ವದ ವಸ್ತು ಇರಿಸಲಾಗಿರುವ ಸಿಸಿಟಿವಿ ಸ್ವಿಚ್ ಆಫ್ ಆಗಿರುವುದು ಅನುಮಾನಾಸ್ಪದವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_2.txt b/zeenewskannada/data1_url7_500_to_1680_2.txt new file mode 100644 index 0000000000000000000000000000000000000000..830fa426035e6a1e4653d0761d16ceb287bf5173 --- /dev/null +++ b/zeenewskannada/data1_url7_500_to_1680_2.txt @@ -0,0 +1 @@ +ಪೇಪರ್ ಸೋರಿಕೆ ನಂತರ ಯುಜಿಸಿ-ನೆಟ್ ಪರೀಕ್ಷೆ ರದ್ದುಪಡಿಸಿದ ಶಿಕ್ಷಣ ಸಚಿವಾಲಯ ಈಗ ಪರೀಕ್ಷೆಯ ರದ್ದತಿ ಕುರಿತಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವಾಲಯ, ಪರೀಕ್ಷೆಯ ಸಮಗ್ರತೆಯಲ್ಲಿ ಸಂಭವನೀಯ ರಾಜಿಗಳನ್ನು ಸೂಚಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಅನ್ವಯ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ನವದೆಹಲಿ:ಪೇಪರ್ ಸೋರಿಕೆಯಿಂದಾಗಿ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾದ ಕಾರಣ ಈಗ ಶಿಕ್ಷಣ ಸಚಿವಾಲಯವು ಯುಜಿಸಿ ನೆಟ್ ಜೂನ್ 2024 ರ ಪರೀಕ್ಷೆಯನ್ನು ರದ್ದುಗೊಳಿಸಿದೆ.ಈ ನಿರ್ಧಾರವು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಉಂಟುಮಾಡಿತು, ಆದ್ದರಿಂದ ಯುಜಿಸಿ ನೆಟ್ ಪರೀಕ್ಷೆಯನ್ನು ಮಾತ್ರ ರದ್ದುಗೊಳಿಸಲಾಗಿದೆ ಎಂದು ಸಚಿವಾಲಯವು ಎಕ್ಸ್ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದೆ. ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದ ಅಭ್ಯರ್ಥಿಗಳು ಯುಜಿಸಿ-ಎನ್‌ಇಟಿ ರದ್ದಾದ ವಿಷಯ ತಿಳಿದಾಗ ಆತಂಕ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಈಗ ಪರೀಕ್ಷೆಯ ರದ್ದತಿ ಕುರಿತಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವಾಲಯ, ಪರೀಕ್ಷೆಯ ಸಮಗ್ರತೆಯಲ್ಲಿ ಸಂಭವನೀಯ ರಾಜಿಗಳನ್ನು ಸೂಚಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಅನ್ವಯ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ಇದೇ ವೇಳೆ ರಾಷ್ಟ್ರವ್ಯಾಪಿ ಪ್ರಮುಖ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ವಿರುದ್ಧ ಸರಣಿ ಟೀಕೆಗಳು ಬಂದಿವೆ. ಈ ಕುರಿತಾಗಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಜಿ, ನೀವು ಯಾವಾಗ 'ನೀಟ್ ಪರೀಕ್ಷಾ ಪೇ ಚರ್ಚಾ' ನಡೆಸುತ್ತೀರಿ?" ಎಂದು ಅವರು ಪ್ರಶ್ನಿಸಿದ್ದಾರೆ. .जी, आप "परीक्षा पर चर्चा" तो बहुत करते हैं, " परीक्षा पर चर्चा" कब करेंगे? - परीक्षा को रद्द करना लाखों छात्र-छात्राओं के जज़्बे की जीत है। ये मोदी सरकार के अहंकार की हार है जिसके चलते उन्होंने हमारे युवाओं के भविष्य को रौंदने का कुत्सित प्रयास… — (@) ಇನ್ನೊಂದೆಡೆಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರ ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ನೀಟ್ ಪರೀಕ್ಷೆಯಲ್ಲಿನ ಅಕ್ರಮದ ಜೊತೆಗೆ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ಅವರು ಉಲ್ಲೇಖಿಸಿ ಕಿಡಿ ಕಾರಿದ್ದಾರೆ. ಯುಜಿಸಿ ನೆಟ್ ಪರೀಕ್ಷೆ ರದ್ದತಿ ಕುರಿತು ಎಎನ್‌ಐ ಜತೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ವಕ್ತಾರ ಆನಂದ್ ದುಬೆ, “ನೀಟ್-ಯುಜಿ ಪರೀಕ್ಷೆಯ ಪೇಪರ್ ಸೋರಿಕೆಯಿಂದಾಗಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ತೂಗ್ಯೋಯಾಲೆಯಲ್ಲಿದೆ.ಯುಜಿಸಿ-ನೆಟ್ ಪತ್ರಿಕೆ ಸೋರಿಕೆಗೆ ಎನ್‌ಟಿಎ ಅಷ್ಟೊಂದು ಅಸಡ್ಡೆಯಾಗಿದೆಯೇ? ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಎಲ್ಲಿ ? ಎಂದು ಅವರು ಪ್ರಶ್ನಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_20.txt b/zeenewskannada/data1_url7_500_to_1680_20.txt new file mode 100644 index 0000000000000000000000000000000000000000..3a71ca5aee8a1df6ba5f2b1bfb9467e19c408922 --- /dev/null +++ b/zeenewskannada/data1_url7_500_to_1680_20.txt @@ -0,0 +1 @@ +ಮುಖ್ಯ ಚುನಾವಣಾ ಆಯುಕ್ತರು ಪಕ್ಷಪಾತಿ ಎಂದ ಕಪಿಲ್ ಸಿಬಲ್..! ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಆಡಳಿತಾರೂಢ ಪಾಳಯಕ್ಕೆ ‘ಪಕ್ಷಪಾತಿ’ಯಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಭಾನುವಾರ ಆರೋಪಿಸಿದ್ದಾರೆ ಮತ್ತು ಪ್ರತಿಪಕ್ಷಗಳು ಕೆಲವು ‘ಕ್ರಮ’ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ನವದೆಹಲಿ:ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಆಡಳಿತಾರೂಢ ಪಾಳಯಕ್ಕೆ ‘ಪಕ್ಷಪಾತಿ’ಯಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಭಾನುವಾರ ಆರೋಪಿಸಿದ್ದಾರೆ ಮತ್ತು ಪ್ರತಿಪಕ್ಷಗಳು ಕೆಲವು ‘ಕ್ರಮ’ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಚುನಾವಣಾ ಆಯೋಗದ ಬಗ್ಗೆ, ವಿಶೇಷವಾಗಿರ ಬಗ್ಗೆ ಕಡಿಮೆ ಮಾತನಾಡುವುದು ಉತ್ತಮ. ಅವರ ವರ್ತನೆ ಪಕ್ಷಪಾತದಿಂದ ಕೂಡಿದೆ. ಪ್ರತಿಪಕ್ಷಗಳು ಅದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನಾನು ಭಾವಿಸುತ್ತೇನೆ 'ಎಂದು ಸಿಬಲ್ ಭಾನುವಾರ ಎಎನ್‌ಐ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.ನಿರ್ದಿಷ್ಟ ರಚನೆಯ ಮೂಲಕ ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸದಿದ್ದರೆ, ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ"ಎಂದು ಅವರು ಹೇಳಿದರು. ಇದನ್ನೂ ಓದಿ: ಶಿವಸೇನೆಯ ರವೀಂದ್ರ ವಾಯ್ಕರ್ ಅವರನ್ನು ಸೋಲಿಸಿದ ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ 'ದುಷ್ಕೃತ್ಯ'ದ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಭುಗಿಲೆದ್ದಿರುವ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಲು ಸಿಬಲ್ ನಿರಾಕರಿಸಿದರು.ನಮ್ಮ ಯಂತ್ರಗಳನ್ನು ನಂಬುವಂತೆ ಸುಪ್ರೀಂ ಕೋರ್ಟ್ ಕೇಳಿದಾಗ ಮತ್ತು ಚುನಾವಣಾ ಆಯೋಗವನ್ನು ನಂಬುವಂತೆ ಹೇಳಿದಾಗ, ಸುಪ್ರೀಂ ಕೋರ್ಟ್ ಸ್ವತಃ (ಇಸಿಐ) ಅವರನ್ನು ನಂಬುತ್ತಿದ್ದರೆ, ನಾನು ಅವರ ಬಗ್ಗೆ ಏಕೆ ಪ್ರತಿಕ್ರಿಯಿಸಬೇಕು? ನಾವು ಸರ್ಕಾರ, ಯಂತ್ರಗಳನ್ನು ನಂಬಲು ಪ್ರಾರಂಭಿಸಿದರೆ, ಎಲ್ಲಾ ಕೆಲಸಗಳು ಯಾಂತ್ರಿಕವಾಗಿ ನಡೆಯಬೇಕು. ಹಾಗಾದರೆ ನ್ಯಾಯಾಲಯಗಳು ಅಸ್ತಿತ್ವದಲ್ಲಿರುವುದೇಕೆ? ನಾವು ಸರ್ಕಾರವನ್ನು ನಂಬಲು ಪ್ರಾರಂಭಿಸಿದರೆ, ತೀರ್ಪುಗಳನ್ನು ನೀಡುವುದರಿಂದ ಏನು ಪ್ರಯೋಜನ? ಎಂದು ಸಿಬಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_200.txt b/zeenewskannada/data1_url7_500_to_1680_200.txt new file mode 100644 index 0000000000000000000000000000000000000000..ba289807a7d15f05fbb0f2b2da6856ebdc774da0 --- /dev/null +++ b/zeenewskannada/data1_url7_500_to_1680_200.txt @@ -0,0 +1 @@ +ಬಿಹಾರದ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ವಿಧಿವಶ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಂಗಳುಗಳ ಕಾಲ ಕ್ಯಾನ್ಸರ್ ನಿಂದ ಬಳಲಿ ಸೋಮವಾರ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಇದನ್ನು ಓದಿ : ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜೊತೆಗಿನ ದಿನಗಳಿಂದ ಹಿಡಿದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸರ್ಕಾರದಲ್ಲಿ ಅವರ ಮಹತ್ವದ ಪಾತ್ರಗಳವರೆಗೆ ರಾಜಕೀಯಕ್ಕೆ ಮೋದಿಯವರ ವ್ಯಾಪಕ ಕೊಡುಗೆಯನ್ನು ಶಾ ಪ್ರತಿಬಿಂಬಿಸಿದರು. "ನಮ್ಮ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಜಿ ಅವರ ನಿಧನದ ಸುದ್ದಿಯಿಂದ ನಾನು ದುಃಖಿತನಾಗಿದ್ದೇನೆ. ಇಂದು ಬಿಹಾರ ರಾಜಕೀಯದ ಮಹಾನ್ ಪ್ರವರ್ತಕನನ್ನು ಶಾಶ್ವತವಾಗಿ ಕಳೆದುಕೊಂಡಿದೆ. ಎಬಿವಿಪಿಯಿಂದ ಬಿಜೆಪಿಗೆ ಸುಶೀಲ್ ಜಿ ಸಂಘಟನೆ ಮತ್ತು ಸರ್ಕಾರದಲ್ಲಿ ಹಲವು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ" ಎಂದು ಶಾ ಹೇಳಿದ್ದಾರೆ.ಮತ್ತು ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಓದಿ : "ಅವರ ರಾಜಕೀಯ ಬಡವರು ಮತ್ತು ಹಿಂದುಳಿದವರ ಹಿತಾಸಕ್ತಿಗಾಗಿ ಮೀಸಲಾಗಿತ್ತು, ಅವರ ನಿಧನದಿಂದ ಬಿಹಾರ ರಾಜಕೀಯದಲ್ಲಿ ಉದ್ಭವಿಸಿದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ, ಈ ದುಃಖದ ಸಮಯದಲ್ಲಿ, ಇಡೀ ಬಿಜೆಪಿ ಅವರ ಕುಟುಂಬದೊಂದಿಗೆ ನಿಂತಿದೆ. ಅವರ ಓಂ ಶಾಂತಿ ಶಾಂತಿಯಲ್ಲಿ ಅಗಲಿದ ಆತ್ಮಕ್ಕೆ ದೇವರು ಸ್ಥಾನ ನೀಡಲಿ ಎಂದು ಷಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_201.txt b/zeenewskannada/data1_url7_500_to_1680_201.txt new file mode 100644 index 0000000000000000000000000000000000000000..d38c813ff51d94e822cdd183bbcd44ffe54c7169 --- /dev/null +++ b/zeenewskannada/data1_url7_500_to_1680_201.txt @@ -0,0 +1 @@ +ಮುಂಬೈನಲ್ಲಿ ಮಳೆಯ ರೌದ್ರ ನರ್ತನಕ್ಕೆ ಹೋರ್ಡಿಂಗ್ಸ್ ನೆಲಸಮ: ಮೂವರ ದುರ್ಮರಣ, 59 ಮಂದಿಗೆ ಗಾಯ ಇದರೊಂದಿಗೆ ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ಕಾರಣ ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಮೆಟ್ರೋ ರೈಲ್ ವಕ್ತಾರರು ತಿಳಿಸಿದ್ದಾರೆ.ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರು ಕೊಂಚ ನಿರಾಳರಾಗಿದ್ದಾರೆ. : ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂಬೈ, ಥಾಣೆ, ಪಾಲ್ಘರ್’ನಲ್ಲಿ ಮಿಂಚು ಮತ್ತು ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ () ಮುನ್ಸೂಚನೆ ನೀಡಿದೆ. ಇಂದು (ಮೇ 13) ಮಧ್ಯಾಹ್ನ ಮುಂಬೈನಲ್ಲಿ ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಲಾರಂಭಿಸಿದ್ದು, ನಂತರ ಕೆಲವು ಸ್ಥಳಗಳಲ್ಲಿ ಮಳೆಯೂ ಕಾಣಿಸಿಕೊಂಡಿತು. ಧೂಳಿನ ಸುಳಿಗಾಳಿ ಕಾಣಿಸಿಕೊಂಡಿದ್ದು, ಪರಿಣಾಮ ಹೋರ್ಡಿಂಗ್ಸ್ ಒಂದು ಕುಸಿದುಬಿದ್ದಿದೆ. ಪರಿಣಾಮ 3 ಜನ ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡುವುದಾಗಿ ಹಾಗೂ ಮೃತರಿಗೆ ರೂ, 500,000 ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದನ್ನೂ ಓದಿ: ಇದರೊಂದಿಗೆ ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ಕಾರಣ ಅಂಧೇರಿದ ನಡುವೆ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಮೆಟ್ರೋ ರೈಲ್ ವಕ್ತಾರರು ತಿಳಿಸಿದ್ದಾರೆ.ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರು ಕೊಂಚ ನಿರಾಳರಾಗಿದ್ದಾರೆ. ಆದರೆ ಥಾಣೆ ಜಿಲ್ಲೆಯ ಕಲ್ವಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ವರದಿಯಾಗಿದೆ. ಇದಲ್ಲದೇ ಕೆಲವೆಡೆ ಮರಗಳು ಉರುಳಿದ ಘಟನೆಗಳೂ ವರದಿಯಾಗಿವೆ. ದಾದರ್, ಕುರ್ಲಾ, ಮಾಹಿಮ್, ಘಾಟ್ಕೋಪರ್, ಮುಲುಂಡ್ ಮತ್ತು ವಿಕ್ರೋಲಿಯಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗಿದ್ದು, ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಥಾಣೆ, ಅಂಬರನಾಥ್, ಬದ್ಲಾಪುರ್, ಕಲ್ಯಾಣ್ ಮತ್ತು ಉಲ್ಲಾಸ್’ನಗರದಂತಹ ನಗರಗಳಲ್ಲಿಯೂ ಸಹ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ. ಇದನ್ನೂ ಓದಿ: ಎಎನ್ಐ ಪ್ರಕಾರ, ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯ ಪಂತ್ನಗರದಲ್ಲಿರುವ ಘಾಟ್ಕೋಪರ್ ಪೂರ್ವ ಪೊಲೀಸ್ ಗ್ರೌಂಡ್ ಪೆಟ್ರೋಲ್ ಪಂಪ್ನಲ್ಲಿ ಅಲ್ಯೂಮಿನಿಯಂ ಶೆಡ್ ಕುಸಿದು 3 ಜನರು ಸಾವನ್ನಪ್ಪಿದ್ದಾರೆ. ಮತ್ತು 59 ಮಂದಿ ಗಾಯಗೊಂಡಿದ್ದಾರೆ ಎಂದು ಬಿಎಂಸಿ ತಿಳಿಸಿದೆ. ಬಿಎಂಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_202.txt b/zeenewskannada/data1_url7_500_to_1680_202.txt new file mode 100644 index 0000000000000000000000000000000000000000..e7a9410c01351c5c0c5156f33715aab7308cffc4 --- /dev/null +++ b/zeenewskannada/data1_url7_500_to_1680_202.txt @@ -0,0 +1 @@ +: ಜೈಪುರದಲ್ಲಿ 50ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ : ಜೈಪುರದ 50ಕ್ಕೂ ಹೆಚ್ಚು ಶಾಲೆಗಳಿಗೆ ಸೋಮವಾರ ಇ–ಮೇಲ್‌ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ, ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾದರು. :ಜೈಪುರದ 50ಕ್ಕೂ ಹೆಚ್ಚು ಶಾಲೆಗಳಿಗೆ ಸೋಮವಾರ ಇ–ಮೇಲ್‌ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ, ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾದರು. ಸೋಮವಾರ ಬೆಳಗ್ಗೆ ಜೈಪುರದ 50 ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಈ ಶಾಲೆಗಳಲ್ಲಿ ಇದುವರೆಗೆ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ಸಂಗತಿ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನು ಓದಿ : ದೆಹಲಿ-ಎನ್‌ಸಿಆರ್‌ನಲ್ಲಿ ಇದೇ ರೀತಿಯ ಭಯದ 12 ದಿನಗಳ ನಂತರ ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಅಲ್ಲಿ ಮೇ 1 ರಂದು ರಷ್ಯಾ ಮೂಲದ ಮೇಲಿಂಗ್ ಸೇವೆಯಿಂದ 150 ಶಾಲೆಗಳು ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು, ಇದಾದ ಬಳಿಕ . ಭಾನುವಾರ, ದೆಹಲಿಯ ಐಜಿಐ ವಿಮಾನ ನಿಲ್ದಾಣ ಮತ್ತು ಉತ್ತರ ರೈಲ್ವೆಯ ಸಿಪಿಆರ್‌ಒ ಕಚೇರಿ ಸೇರಿದಂತೆ 20 ಆಸ್ಪತ್ರೆಗಳಿಗೆ ಇದೇ ರೀತಿಯ ಇಮೇಲ್‌ಗಳು ಬಂದಿವೆ. ಅಧಿಕಾರಿಗಳು ಎರಡೂ ಘಟನೆಗಳನ್ನು ಸುಳ್ಳು ಎಂದು ಘೋಷಿಸಿದರು. ರಾಜಸ್ಥಾನದ ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಘಟನೆಯ 16 ನೇ ವಾರ್ಷಿಕೋತ್ಸವದಂದು ಜೈಪುರದ ಶಾಲೆಗಳಿಗೆ ಇಮೇಲ್‌ಗಳು ಬರುತ್ತವೆ. 2008 ರಲ್ಲಿ ಈ ದಿನ ನಗರದಲ್ಲಿ ಸರಣಿ ಸ್ಫೋಟಗಳು 71 ಜನರನ್ನು ಬಲಿ ತೆಗೆದುಕೊಂಡವು ಮತ್ತು 180 ಜನರು ಗಾಯಗೊಂಡಿದ್ದರು ಜೈಪುರದ 56 ಶಾಲೆಗಳು ತಮ್ಮ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ ಎಂಬ ಇಮೇಲ್‌ಗಳನ್ನು ಬಂದಿವೆ. ಇದನ್ನು ಓದಿ : ಪೊಲೀಸರ ಪ್ರಕಾರ,ಮಾಹಿತಿಯ ಮೇರೆಗೆ, ಅನುಮಾನಾಸ್ಪದ ವಸ್ತುಗಳು ಅಥವಾ ಸಾಧನಗಳನ್ನು ಪರಿಶೀಲಿಸಲು ಸ್ಕ್ವಾಡ್‌ಗಳನ್ನು ಈ ಸ್ಥಳಗಳಿಗೆ ಧಾವಿಸಲಾಗಿದ್ದು, ಎಲ್ಲೆಲ್ಲಿ ತಪಾಸಣೆ ಪೂರ್ಣಗೊಂಡರೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. "ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಮತ್ತು ಭದ್ರತಾ ದೃಷ್ಟಿಕೋನದಿಂದ ಸ್ಪಷ್ಟವಾಗಿ ಗುರುತಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_203.txt b/zeenewskannada/data1_url7_500_to_1680_203.txt new file mode 100644 index 0000000000000000000000000000000000000000..9ee092d7fbfe4a60ae7b03bc2eea1c3cdf64699f --- /dev/null +++ b/zeenewskannada/data1_url7_500_to_1680_203.txt @@ -0,0 +1 @@ +2024 (): ... ನಲ್ಲಿ ಪ್ರವೇಶ ಪತ್ರ ಬಿಡುಗಡೆ 2024 : ಕಂಪ್ಯೂಟರ್ ಆಧಾರಿತ ಪರೀಕ್ಷೆ () ಮೇ 21, 22 ಮತ್ತು 24 ರಂದು ನಡೆಯಲಿದೆ. ಪರೀಕ್ಷೆಗೆ ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ನಗರ ಸ್ಲಿಪ್‌ಗಳನ್ನು ನಂತರ ನೀಡಲಾಗುತ್ತದೆ. ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪದವಿಪೂರ್ವ ಅಥವಾ 2024 ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈಗ ಪ್ರವೇಶ ಪತ್ರಗಳನ್ನು ... ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಬಹುದು. ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಅವರು ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗ್ ಇನ್ ಮಾಡಬೇಕು. ಇದನ್ನು ಓದಿ : 2024 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ..? ( 2024 ) -... ಗೆ ಹೋಗಿ. -ಪದವಿಪೂರ್ವ ( 2024) ಪುಟಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು ತೆರೆಯಿರಿ. - ಪ್ರವೇಶ ಕಾರ್ಡ್ ಪುಟಕ್ಕೆ ಹೋಗಿ. -ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. -ಪ್ರವೇಶ ಪತ್ರವನ್ನು ಲಾಗಿನ್ ಮಾಡಿ ಮತ್ತು ಡೌನ್‌ಲೋಡ್ ಮಾಡಿ. ಮೊದಲ ಬಾರಿಗೆ ಹೈಬ್ರಿಡ್ ಮೋಡ್‌ನಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಹೆಚ್ಚಿನ ನೋಂದಣಿ ಹೊಂದಿರುವ ಪೇಪರ್‌ಗಳಿಗೆ ಆಫ್‌ಲೈನ್ ಅಥವಾ ಪೆನ್ ಮತ್ತು ಪೇಪರ್ ಪರೀಕ್ಷೆಯು ಮೇ 15, 16, 17 ಮತ್ತು 18 ರಂದು ನಡೆಯಲಿದೆ. ಇದನ್ನು ಓದಿ : ಕಂಪ್ಯೂಟರ್ ಆಧಾರಿತ ಪರೀಕ್ಷೆ () ಮೇ 21, 22 ಮತ್ತು 24 ರಂದು ನಡೆಯಲಿದೆ. ಪರೀಕ್ಷೆಗೆ ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ನಗರ ಸ್ಲಿಪ್‌ಗಳನ್ನು ನಂತರ ನೀಡಲಾಗುತ್ತದೆ. ಯಾವುದೇ ಅಭ್ಯರ್ಥಿಯು ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು/ಪರಿಶೀಲಿಸಲು ತೊಂದರೆಯನ್ನು ಎದುರಿಸಿದರೆ, ಅಭ್ಯರ್ಥಿಯು ಅನ್ನು 011-40759000 ಮೂಲಕ ಸಂಪರ್ಕಿಸಬಹುದು ಅಥವಾನಲ್ಲಿ ಇ-ಮೇಲ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_204.txt b/zeenewskannada/data1_url7_500_to_1680_204.txt new file mode 100644 index 0000000000000000000000000000000000000000..050a6942cde529b59fb51ebf457bf0bdeeaf3ca9 --- /dev/null +++ b/zeenewskannada/data1_url7_500_to_1680_204.txt @@ -0,0 +1 @@ +: ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆ ಯಾವುದು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಆಂಧ್ರಪ್ರದೇಶದ ಜಾನಪದ ನೃತ್ಯವನ್ನು ಹೆಸರಿಸಿ? ಉತ್ತರ: ಕೂಚಿಪುಡಿ, ವಿಲಾಸಿನಿ ನಾಟ್ಯಂ, ಆಂಧ್ರನಾಟ್ಯಂ ಇತ್ಯಾದಿ ಪ್ರಶ್ನೆ 2:ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಫೆಬ್ರವರಿ 21 ಪ್ರಶ್ನೆ 3:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ..? ಉತ್ತರ: ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 4:ʼವಿಂಗ್ಸ್ ಆಫ್ ಫೈರ್ʼ ಪುಸ್ತಕವನ್ನು ಬರೆದ ಲೇಖಕರು ಯಾರು? ಉತ್ತರ: ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಅರುಣ್ ತಿವಾರಿ ಪ್ರಶ್ನೆ 5:ಭಾರತದ ಮೊದಲ ಪ್ರಧಾನ ಮಂತ್ರಿ ಯಾರು? ಉತ್ತರ: ಜವಾಹರಲಾಲ್ ನೆಹರು ಇದನ್ನೂ ಓದಿ: ಪ್ರಶ್ನೆ 6: ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು? ಉತ್ತರ: ಇಂದಿರಾ ಗಾಂಧಿ ಪ್ರಶ್ನೆ7: ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಪಕ್ಷಿ ಯಾವುದು? ಉತ್ತರ: ಬಾಲ್ಡ್ ಹದ್ದು ( ) ಪ್ರಶ್ನೆ 8:ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು..? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 9:ಮಾನವ ದೇಹದಲ್ಲಿನ ಅತ್ಯಂತ ಚಿಕ್ಕ ಮೂಳೆ ಯಾವುದು..? ಉತ್ತರ:ಮಧ್ಯದ ಕಿವಿಯಲ್ಲಿರುವ ಮೂಳೆ (ಸ್ಟೇಪ್ಸ್) ಪ್ರಶ್ನೆ 10:ಆಕಾಶಬುಟ್ಟಿಗಳಲ್ಲಿ ತುಂಬುವ ಅನಿಲ ಯಾವುದು..? ಉತ್ತರ: ಹೀಲಿಯಂ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_205.txt b/zeenewskannada/data1_url7_500_to_1680_205.txt new file mode 100644 index 0000000000000000000000000000000000000000..09fc93dc251cd34fbe0401ded9fb4ae1be4da5f0 --- /dev/null +++ b/zeenewskannada/data1_url7_500_to_1680_205.txt @@ -0,0 +1 @@ +ವಾರಣಾಸಿಯಲ್ಲಿ ಇಂದು ಮೋದಿ ರೋಡ್ ಶೋ, ನಾಳೆ ನಾಮಪತ್ರ ಸಲ್ಲಿಕೆ : ಪ್ರಧಾನಿ ಮೋದಿ ಇಂದು ಸೋಮವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. :ಪ್ರಧಾನಿ ಮೋದಿ ಇಂದು ಸೋಮವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಜೂನ್ 1ರಂದು ನಡೆಯಲಿರುವ ಲೋಕಸಭಾ ಚುನಾವಣೆಯ 7ನೇ ಹಂತದ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, ಅಂದು ವಾರಾಣಸಿ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯಲಿದೆ ಹಾಗೂ ವಾರಣಾಸಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಳೆ ನರೇಂದ್ರ ಮೋದಿ ಮತದಾನ ನಾಮಪತ್ರ ಸಲ್ಲಿಸಲಿದ್ದಾರೆ ಮತ್ತು ಪ್ರಧಾನಿ ಮೋದಿ ಅವರು ಸತತ ಮೂರನೇ ಬಾರಿಗೆ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನು ಓದಿ : ಲೋಕಸಭಾ ಚುನಾವಣೆಯ ಕೊನೆಯ ಹಾಗೂ 7ನೇ ಹಂತದಲ್ಲಿ ಜೂನ್ 1ರಂದು ವಾರಾಣಸಿ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಕಾಂಗ್ರೆಸ್‌ ಪಕ್ಷವು ಇಲ್ಲಿ ತನ್ನ ರಾಜ್ಯ ಘಟಕದ ಅಧ್ಯಕ್ಷ ಅಜಯ್‌ ರಾಯ್‌ ಅವರನ್ನು ಸ್ಪರ್ಧೆಗಿಳಿಸಿದೆ. ಬಿಎಸ್‌ಪಿಯ ಅತ್ತರ್‌ ಜಮಾಲ್‌ ಅವರೂ ಕಣದಲ್ಲಿದ್ದಾರೆ. ಮತ್ತು ಕಾಂಗ್ರೆಸ್‌ ಪಕ್ಷವು ಇಲ್ಲಿ ತನ್ನ ರಾಜ್ಯ ಘಟಕದ ಅಧ್ಯಕ್ಷ ಅಜಯ್‌ ರಾಯ್‌ ಅವರನ್ನು ಸ್ಪರ್ಧೆಗಿಳಿಸಿದೆ. ಬಿಎಸ್‌ಪಿಯ ಅತ್ತರ್‌ ಜಮಾಲ್‌ ಅವರೂ ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಸಂಜೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 6 ಕಿ. ಮೀ ಉದ್ದದ ರೋಡ್‌ ಶೋ ನಡೆಸಲಿದ್ದಾರೆ ಮತ್ತು ಇದಾದ ಬಳಿಕ ನಾಳೆ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಳೆ (ಮಂಗಳವಾರ) ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ನರೇಂದ್ರ ಮೋದಿ ಗಂಗಾ ನದಿಯಲ್ಲಿ ಸ್ನಾನ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ : ಇಂದು ಸಂಜೆ ವಾರಣಾಸಿಯಲ್ಲಿ ನಡೆಯಲಿರುವ ರೋಡ್ ಶೋ ನಗರದ ಮಾಳವೀಯಾ ಚೌರಾಹಾದಿಂದ ಶ್ರೀ ಕಾಶಿ ವಿಶ್ವನಾಥ ಧಾಮದವರೆಗೆ ನಡೆಯಲಿದೆ . ಸುಮಾರು 5,000ಕ್ಕೂ ಹೆಚ್ಚು ಮಹಿಳೆಯರು ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಚಿವರು ಮತ್ತು ಶಾಸಕರು ಕೂಡ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ ರೋಡ್‌ ಶೋ ಮುಗಿದ ಬಳಿಕ ರಾತ್ರಿ ಬಿಎಲ್‌ಡಬ್ಲೂ ಅತಿಥಿಗೃಹದಲ್ಲಿ ಪ್ರಧಾನಿ ಮೋದಿ ಅವರು ವಾಸ್ತವ್ಯ ಹೂಡಲಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_206.txt b/zeenewskannada/data1_url7_500_to_1680_206.txt new file mode 100644 index 0000000000000000000000000000000000000000..0c510bc4c3d52884e89d0f88c50e5853b5c75c9f --- /dev/null +++ b/zeenewskannada/data1_url7_500_to_1680_206.txt @@ -0,0 +1 @@ +ಮುಸ್ಲಿಂ ಮಹಿಳೆಯರ ವೋಟರ್ ಐಡಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್‌ಐಆರ್ ದಾಖಲು ಇದೀಗ, ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಬುರ್ಖಾ ಧರಿಸಿರುವ ಮಸ್ಲಿನ್ ಮಹಿಳೆಯರ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಹೈದರಾಬಾದ್:ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ತೆಲಂಗಾಣದಲ್ಲಿ ಇಂದು 4ನೇ ಹಂತದಲ್ಲಿ ಎಲ್ಲಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. 17 ಸ್ಥಾನಗಳಲ್ಲಿ ಒಂದಾದ ಹೈದರಾಬಾದ್‌ನಲ್ಲಿ ಬಿಜೆಪಿಯ ಮಾಧವಿ ಲತಾ ಅವರು ಹಾಲಿ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಇದೀಗ, ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಬುರ್ಖಾ ಧರಿಸಿರುವ ಮಸ್ಲಿನ್ ಮಹಿಳೆಯರ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ : | : , . . — (@) ಬಿಜೆಪಿ ನಾಯಕಿ ಮಾಧವಿ ಲತಾ ಅವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಕಾನೂನಿನ ಪ್ರಕಾರ, ಫೇಸ್‌ಮಾಸ್ಕ್ ಇಲ್ಲದೆ ತಮ್ಮ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಅಭ್ಯರ್ಥಿಗಳಿಗೆ ಇದೆ ಎಂದು ಹೇಳಿದರು. "ನಾನು ಅಭ್ಯರ್ಥಿಯಾಗಿದ್ದೇನೆ. ಕಾನೂನಿನ ಪ್ರಕಾರ ಅಭ್ಯರ್ಥಿಗೆ ಮುಖವಾಡಗಳಿಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕಿದೆ. ನಾನು ಪುರುಷ ಅಲ್ಲ, ನಾನು ಮಹಿಳೆ ಮತ್ತು ತುಂಬಾ ವಿನಮ್ರತೆಯಿಂದ ನಾನು ಅವರನ್ನು ವಿನಂತಿಸಿದ್ದೇನೆ ”ಎಂದು ಅವರು ಹೇಳಿದರು. ಇದನ್ನೂ ಓದಿ : ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 171 ಸಿ, 186, 505 (1) ಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_207.txt b/zeenewskannada/data1_url7_500_to_1680_207.txt new file mode 100644 index 0000000000000000000000000000000000000000..d090aa78ba5a13603643c037ef26c3f5aaecc873 --- /dev/null +++ b/zeenewskannada/data1_url7_500_to_1680_207.txt @@ -0,0 +1 @@ +10th 2024 : 10 ನೇ ತರಗತಿ ಫಲಿತಾಂಶ ಪ್ರಕಟ ! 93.60% ಫಲಿತಾಂಶ ದಾಖಲು 10th 2024 : ಅಧಿಕೃತ ವೆಬ್‌ಸೈಟ್ .. ಮತ್ತು ..inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. 10th 2024 :10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () ಫಲಿತಾಂಶವನ್ನು ಬಿಡುಗಡೆ ಮಾಡಿದೆ. 10 ನೇ ಫಲಿತಾಂಶ 2024 ಅನ್ನು ರೋಲ್ ಸಂಖ್ಯೆಯ ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅಧಿಕೃತ ವೆಬ್‌ಸೈಟ್ .. ಮತ್ತು ..inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶದ ವಿವರ ಹೀಗಿದೆ. :ಪ್ರದೇಶದ ಹೆಸರು -ಉತ್ತೀರ್ಣ ಶೇಕಡಾವಾರುತಿರುವನಂತಪುರ- 99.75ವಿಜಯವಾಡ- 99.60ಚೆನ್ನೈ -99.30ಬೆಂಗಳೂರು -99.26ಅಜ್ಮೀರ್- 97.10ಪುಣೆ - 96.46ದೆಹಲಿ ಪೂರ್ವ -94.45ದೆಹಲಿ ಪಶ್ಚಿಮ- 94.18ಚಂಡೀಗಢ- 94.14ಪಾಟ್ನಾ- 92.91ಪ್ರಯಾಗ್ರಾಜ್ -92.72ಪಂಚಕುಲ- 92.16ಭುವನೇಶ್ವರ್- 92.03ಡೆಹ್ರಾಡೂನ್- 90.97ಭೋಪಾಲ್- 90.58ನೋಯ್ಡಾ -90.46ಗುವಾಹಟಿ -77.94 ಇದನ್ನೂ ಓದಿ : 10ನೇ ತರಗತಿ ಫಲಿತಾಂಶ 2024:ಕಳೆದ ವರ್ಷಶೇ 93.12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷ 10 ನೇ ಉತ್ತೀರ್ಣ 2024 ಶೇಕಡಾ 93.60 ಆಗಿದೆ. ಅಂದರೆ ಶೇ.0.48 ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ ಈ ಬಾರಿ ಪರೀಕ್ಷೆಗೆ ಒಟ್ಟು 22,51,812 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಇದರಲ್ಲಿ 2238827 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 20,95,467 ಮಂದಿ ಪಾಸಾಗಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_208.txt b/zeenewskannada/data1_url7_500_to_1680_208.txt new file mode 100644 index 0000000000000000000000000000000000000000..bc3edf7fe908bea4951f7a44fddc3eb7f493f94d --- /dev/null +++ b/zeenewskannada/data1_url7_500_to_1680_208.txt @@ -0,0 +1 @@ +12th 2024 : 12 ನೇ ತರಗತಿಯ ಫಲಿತಾಂಶ ಪ್ರಕಟ :87.98ಶೇ. ಫಲಿತಾಂಶ ದಾಖಲು !ಬಾಲಕಿಯರದ್ದೇ ಮೇಲುಗೈ 12th 2024 : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ.ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ .. ಅಥವಾ .. ಮತ್ತು ಡಿಜಿಲಾಕರ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. 12th 2024 :ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು 12 ನೇ ತರಗತಿಯ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ .. ಅಥವಾ .. ಮತ್ತು ಡಿಜಿಲಾಕರ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವೆಬ್‌ಸೈಟ್ - .. ಮತ್ತು ಅಪ್ಲಿಕೇಶನ್‌ನಲ್ಲಿಯೂ ಪರಿಶೀಲಿಸಬಹುದು. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಹೆಚ್ಚಳ : ಕಳೆದ ವರ್ಷ ಶೇ.87.33 ರಷ್ಟಿದ್ದಈ ವರ್ಷ ಶೇ.87.98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಅಂದರೆ ಕಳೆದ ವರ್ಷಕ್ಕಿಂತ 0.65ರಷ್ಟು ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ 12ನೇ ತರಗತಿ ಪರೀಕ್ಷೆಯಲ್ಲಿ ಬಾಲಕಿಯರದ್ದೇ ಮೇಲು ಗೈ. ಇದನ್ನೂ ಓದಿ : ಈ ವರ್ಷ 16,33,730 ವಿದ್ಯಾರ್ಥಿಗಳುನೋಂದಾಯಿಸಿಕೊಂಡಿದ್ದರು. ಈ ಪೈಕಿ 16,21,224 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14,26,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಳೆದ ವರ್ಷ, ಮಂಡಳಿಯು ಫೆಬ್ರವರಿ 14 ರಿಂದ ಮಾರ್ಚ್ 21 ರವರೆಗೆ 10 ನೇ ತರಗತಿ ಪರೀಕ್ಷೆಯನ್ನು ಮತ್ತು ಫೆಬ್ರವರಿ 14 ರಿಂದ ಏಪ್ರಿಲ್ 5 ರವರೆಗೆ 12 ನೇ ತರಗತಿ ಪರೀಕ್ಷೆಯನ್ನು ನಡೆಸಿತ್ತು. ಎರಡೂ ತರಗತಿಗಳ ಫಲಿತಾಂಶಗಳನ್ನು ಮೇ 12 ರಂದು ಪ್ರಕಟಿಸಲಾಗಿತ್ತು. ಫಲಿತಾಂಶವನ್ನು .. 2024 ರಲ್ಲಿ ಪರಿಶೀಲಿಸುವುದು ಹೇಗೆ? :ಹಂತ 1: ಅಧಿಕೃತ ತರಗತಿ 12 ಫಲಿತಾಂಶದ ವೆಬ್‌ಸೈಟ್‌.., ..inಗೆ ಹೋಗಿ.ಹಂತ 2: ಮೇಲೆ ಕ್ಲಿಕ್ ಮಾಡಿಹಂತ 3: ರೋಲ್ ನಂಬರ್, ಶಾಲಾ ನಂಬರ್, ಪ್ರವೇಶ ಕಾರ್ಡ್ ಯನ್ನು ನಮೂದಿಸಿ.ಹಂತ 4: ಇಷ್ಟಾದ ಮೇಲೆ ಸಬ್ಮಿಟ್ ಬಟನ್ ಪ್ರೆಸ್ ಮಾಡುವ ಮೂಲಕ ಮಾರ್ಕ್ಸ್ ಶೀಟ್ ಡೌನ್ಲೋಡ್ ಮಾಡಿಕೊಳ್ಳಿ. 12ನೇ ತರಗತಿಯ ಫಲಿತಾಂಶ 2024 ಅನ್ನು ಮೂಲಕ ಪರಿಶೀಲಿಸುವುದು ಹೇಗೆ ?: ಕಳುಹಿಸುವ ಮೂಲಕವೂ 12 ನೇ ತರಗತಿಯ ಫಲಿತಾಂಶವನ್ನು ಪಡೆಯುವ ಅವಕಾಶವಿದೆ. “cbse12 (ರೋಲ್ ಸಂಖ್ಯೆ) (ಹುಟ್ಟಿದ ದಿನಾಂಕ) (ಶಾಲಾ ಸಂಖ್ಯೆ) (ಕೇಂದ್ರ ಸಂಖ್ಯೆ)ಯನ್ನು 7738299899 ನಂಬರ್ ಗೆ ಕಳುಹಿಸಬೇಕು. ಜನ್ಮ ದಿನಾಂಕದ ಸ್ವರೂಪವು ಆಗಿರಬೇಕು. ಇಷ್ಟಾದ ಮೇಲೆ ವಿಷಯವಾರು ಪಟ್ಟಿಯೊಂದಿಗೆ ಮೂಲಕವೇ ಅಂಕವನ್ನು ಸ್ವೀಕರಿಸಬಹುದು. ತರಗತಿ 12 ಫಲಿತಾಂಶ 2024: ಉತ್ತೀರ್ಣ ಮಾನದಂಡ :ವಿದ್ಯಾರ್ಥಿಗಳು ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆದುಕೊಳ್ಳಬೇಕು. ಈ ವರ್ಷ, ಯಿಂದ ಹೊಸದಾಗಿ ಪರಿಚಯಿಸಲಾದ ನಿಯಂತ್ರಣದ ಅಡಿಯಲ್ಲಿ, ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಥಿಯರಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಪ್ರಾಯೋಗಿಕ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಬೇಕಾಗುತ್ತದೆ. ಅದನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುವುದು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_209.txt b/zeenewskannada/data1_url7_500_to_1680_209.txt new file mode 100644 index 0000000000000000000000000000000000000000..e6258053b936003de75fc28aefdea7e9009300e1 --- /dev/null +++ b/zeenewskannada/data1_url7_500_to_1680_209.txt @@ -0,0 +1 @@ +4 : ಇಂದು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 96 ಕ್ಷೇತ್ರಗಳಲ್ಲಿ ಮತದಾನ : 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 96 ಕ್ಷೇತ್ರಗಳೊಂದಿಗೆ ಲೋಕಸಭೆ ಚುನಾವಣೆಯ 4 ನೇ ಹಂತದ ಮತದಾನ ಇಂದು ಸೋಮವಾರ ಮೇ 13ರಂದು ನಡೆಯಲಿದೆ. 96 :10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ ನಡೆಯಲಿದೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 96 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 4,264 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 1,717 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತೆಲಂಗಾಣದಲ್ಲಿ 1,488 ನಾಮನಿರ್ದೇಶನಗಳು ದಾಖಲಾಗಿದ್ದು, ಆಂಧ್ರಪ್ರದೇಶದಲ್ಲಿ 25 ಕ್ಷೇತ್ರಗಳಲ್ಲಿ 1,103 ನಾಮಪತ್ರಗಳು ದಾಖಲಾಗಿವೆ. ಇದನ್ನು ಓದಿ : ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ ಸ್ಥಾನಗಳು: ಇದನ್ನು ಓದಿ : ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_21.txt b/zeenewskannada/data1_url7_500_to_1680_21.txt new file mode 100644 index 0000000000000000000000000000000000000000..fa619c5d310f1261a27894eac3e543fa70dbd591 --- /dev/null +++ b/zeenewskannada/data1_url7_500_to_1680_21.txt @@ -0,0 +1 @@ +ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ!! : ಜಗತ್ತಿನಲ್ಲಿ ಯೂಟ್ಯೂಬ್ ಬಳಸದೇ ಇರುವವರು ಬಹಳ ಕಡಿಮೆ. ಜನಕ್ಕೆ ಏನನ್ನಾದರು ತಿಳಿದುಕೊಳ್ಳಬೇಕೆನಿಸದರೆ ಅಥವಾ ಯಾವುದರ ಬಗ್ಗೆ ಮಾಹಿತಿ ಬೇಕಾದರೆ, ಜನರು ಮೊದಲು YouTubeನಲ್ಲಿ ಹುಡುಕುತ್ತಾರೆ.. : ಜಗತ್ತಿನಲ್ಲಿ ಯೂಟ್ಯೂಬ್ ಬಳಸದೇ ಇರುವವರು ಬಹಳ ಕಡಿಮೆ. ಜನಕ್ಕೆ ಏನನ್ನಾದರು ತಿಳಿದುಕೊಳ್ಳಬೇಕೆನಿಸದರೆ ಅಥವಾ ಯಾವುದರ ಬಗ್ಗೆ ಮಾಹಿತಿ ಬೇಕಾದರೆ, ಜನರು ಮೊದಲು ಅನ್ನು ಹುಡುಕುತ್ತಾರೆ ಇದೀಗ ಈ ಆ್ಯಪ್‌ನಲ್ಲಿ ಜನರು ಯಾವ ವಿಷಯವನ್ನು ಹೆಚ್ಚು ಹುಡುಕುತ್ತಾರೆ ಎಂದು ತಿಳಿಯೋಣ.. ನಲ್ಲಿನ ಮ್ಯೂಸಿಕ್‌ ವಿಡಿಯೋಗಳ ಸರ್ಚ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.. ಈ ಅಪ್ಲಿಕೇಶನ್‌ನಲ್ಲಿ ಜನರು ಹೆಚ್ಚಾಗಿ ಹೊಸ ಮತ್ತು ಹಳೆಯ ಹಾಡುಗಳನ್ನು ಹುಡುಕುತ್ತಾರೆ. ಗೇಮಿಂಗ್ ವೀಡಿಯೊಗಳು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿವೆ. ಇದರಲ್ಲಿ ಜನರು ಗೇಮ್‌ಪ್ಲೇ, ಟ್ಯುಟೋರಿಯಲ್‌ಗಳು ಮತ್ತು ಇ-ಸ್ಪೋರ್ಟ್ಸ್ ಈವೆಂಟ್‌ಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದನ್ನೂ ಓದಿ- ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ ಜನರು ರಿಪೇರಿಯಿಂದ ಹಿಡಿದು ಕರಕುಶಲ ಮತ್ತು ಕಲೆಗಳವರೆಗಿನ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ.. ಕಾಮಿಡಿ ವಿಡಿಯೋದ ಹೆಸರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜನರು ಸ್ಟ್ಯಾಂಡ್‌ಅಪ್ ಕಾಮಿಡಿ ಮತ್ತು ಕಾಮಿಡಿ ಸ್ಕೆಚ್‌ಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ವೀಡಿಯೊಗಳು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿವೆ, ಜನರು ದೈನಂದಿನ ಜೀವನ ಮತ್ತು ಜನರ ಜೀವನಕ್ಕೆ ಸಂಬಂಧಿಸಿದ ಬಹಳಷ್ಟು ವೀಡಿಯೊಗಳನ್ನು ವೀಕ್ಷಿಸುತ್ತಾರೆ. ಇದರ ಹೊರತಾಗಿ ಜನರು ಸಿನಿಮಾಗಳು, ವೆಬ್ ಸರಣಿಗಳು, ಇತಿಹಾಸಕ್ಕೆ ಸಂಬಂಧಿಸಿದ ವೀಡಿಯೊಗಳು, ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ಮತ್ತು ಫ್ಯಾಷನ್ ಮತ್ತು ಪ್ರವೃತ್ತಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_210.txt b/zeenewskannada/data1_url7_500_to_1680_210.txt new file mode 100644 index 0000000000000000000000000000000000000000..682e07372ae0c9d4c6a185ecea3c2ac7bdd9f373 --- /dev/null +++ b/zeenewskannada/data1_url7_500_to_1680_210.txt @@ -0,0 +1 @@ +ದೆಹಲಿಯ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಮೇಲ್ : ದೆಹಲಿಯ ಬುರಾರಿ ಸರ್ಕಾರಿ ಆಸ್ಪತ್ರೆ ಮತ್ತು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ದೆಹಲಿ ಅಗ್ನಿಶಾಮಕ ಸೇವೆಯ ಹೇಳಿಕೆಯ ಪ್ರಕಾರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. :ಪ್ರಾಥಮಿಕ ವರದಿಗಳ ಪ್ರಕಾರ ದೆಹಲಿಯ ಎಂಟು ಆಸ್ಪತ್ರೆಗಳು ಮತ್ತು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ () ಮೇ 12 ರಂದು ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ದೆಹಲಿ-ಎನ್‌ಸಿಆರ್‌ನಲ್ಲಿ 150ಕ್ಕೂ ಹೆಚ್ಚು ಶಾಲೆಗಳು ಪ್ರಮಾಣದ ಬಾಂಬ್ ಭೀತಿಯನ್ನು ಸ್ವೀಕರಿಸಿದ 11 ದಿನಗಳ ನಂತರ ಎಂಟು ನಗರದ ಆಸ್ಪತ್ರೆಗಳು ಮತ್ತು ಐಜಿಐ ವಿಮಾನ ನಿಲ್ದಾಣಕ್ಕೆ ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು ಭಾನುವಾರ ತಿಳಿಸಿವೆ. ಇದನ್ನು ಓದಿ : ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3, ಬುರಾರಿ ಆಸ್ಪತ್ರೆ, ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ, ಗುರು ತೇಗ್ ಬಹದ್ದೂರ್ ಆಸ್ಪತ್ರೆ, ಬಾರಾ ಹಿಂದೂ ರಾವ್ ಆಸ್ಪತ್ರೆ, ಜನಕಪುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೀನ್ ದಯಾಳ್ ಉಪಾಧ್ಯಾಯ, ದಾಬ್ರಿಸ್ ದಾದಾ ದೇವ್ ಆಸ್ಪತ್ರೆ ಮತ್ತು ಅರುಣಾ ಅಸಫ್ ಅಲಿ ಸರ್ಕಾರಿ ಆಸ್ಪತ್ರೆಗಳಿಂದ ಬಾಂಬ್ ಬೆದರಿಕೆಗಳು ವರದಿಯಾಗಿವೆ. ಸಿವಿಲ್ ಲೈನ್ಸ್‌ನಲ್ಲಿರುವ ಆಸ್ಪತ್ರೆ, ಹಿರಿಯ ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಂಜೆ 6 ಗಂಟೆಗೆ ಬೆದರಿಕೆ ಇಮೇಲ್ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಂಜೆ 6 ಗಂಟೆಗೆ ಬೆದರಿಕೆ ಇಮೇಲ್ ಬಂದಿದೆ. ದೆಹಲಿ ಅಗ್ನಿಶಾಮಕ ಸೇವೆಯ ಹೇಳಿಕೆಯ ಪ್ರಕಾರ, ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. "ಬಾಂಬ್ ಬೆದರಿಕೆಯ ಕುರಿತು ಬುರಾರಿ ಆಸ್ಪತ್ರೆಯಲ್ಲಿ ಇಮೇಲ್ ಸ್ವೀಕರಿಸಲಾಗಿದೆ. ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ತಂಡಗಳು (ಬಿಡಿಟಿ) ಆಸ್ಪತ್ರೆಯಲ್ಲಿದ್ದಾರೆ. ಇನ್ನೂ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ" ಎಂದು ದೆಹಲಿ ಪೊಲೀಸರ ಹೇಳಿಕೆ ತಿಳಿಸಿದೆ. ಇದನ್ನು ಓದಿ : ಸ್ಥಳೀಯ ಪೊಲೀಸರು, ಬಾಂಬ್ ಸ್ಕ್ವಾಡ್, ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿತ್ತು. ತಂಡಗಳು ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿವೆ. ಇನ್ನೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ" ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಎಂ.ಕೆ.ಮೀನಾ ಹೇಳಿದ್ದಾರೆ. "ಬಾಂಬ್ ಬೆದರಿಕೆಯ ಕುರಿತು ಬುರಾರಿ ಆಸ್ಪತ್ರೆಗೆ ಇಮೇಲ್ ಸ್ವೀಕರಿಸಲಾಗಿದೆ. ಸ್ಥಳೀಯ ಪೊಲೀಸರು, ಬಾಂಬ್ ಸ್ಕ್ವಾಡ್, ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿತ್ತು. ತಂಡಗಳು ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿವೆ. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಎಂಕೆ ಮೀನಾ ತಿಳಿಸಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_211.txt b/zeenewskannada/data1_url7_500_to_1680_211.txt new file mode 100644 index 0000000000000000000000000000000000000000..9a3d6b62291da2417fd3b0c271b0119e1951959b --- /dev/null +++ b/zeenewskannada/data1_url7_500_to_1680_211.txt @@ -0,0 +1 @@ +ದೆಹಲಿಯಲ್ಲಿ ವಿಮಾನ ನಿಲ್ದಾಣ ಹಾಗೂ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ನಗರದ ಎರಡು ಆಸ್ಪತ್ರೆಗಳು ಮತ್ತು ಐಜಿಐ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಇಲಾಖೆ (ಡಿಎಫ್‌ಎಸ್) ಭಾನುವಾರ ತಿಳಿಸಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತರ ದೆಹಲಿಯ ಬುರಾರಿ ಆಸ್ಪತ್ರೆ ಮತ್ತು ಹೊರ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಈ ಬಾಂಬ್ ಬೆದರಿಕೆಗಳು ಬಂದಿವೆ ಬಾಂಬ್ ಬೆದರಿಕೆಯಿಂದ ದೇಶದ ರಾಜಧಾನಿ ಮತ್ತೊಮ್ಮೆ ತತ್ತರಿಸಿದೆ. ನವದೆಹಲಿಯ ಅತ್ಯಂತ ಕಾರ್ಯನಿರತ ಐಜಿಐ ವಿಮಾನ ನಿಲ್ದಾಣ ಮತ್ತು 10 ಆಸ್ಪತ್ರೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ. ಇಮೇಲ್‌ನಲ್ಲಿ, ವಿಮಾನ ನಿಲ್ದಾಣಗಳು ಮತ್ತು ಆಸ್ಪತ್ರೆಗಳಿಗೆ ಬಾಂಬ್ ಹಾಕುವ ಬೆದರಿಕೆ ಇತ್ತು. ವಿಷಯ ತಿಳಿದ ತಕ್ಷಣ ಭದ್ರತಾ ಸಂಸ್ಥೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಎಲ್ಲೆಡೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಯಾವುದೇ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ನಿರಂತರವಾಗಿ ನಿಗಾ ವಹಿಸುತ್ತಿವೆ. ದೆಹಲಿಯಲ್ಲಿ ಮತ್ತೆ ಆವರಿಸಿದ ಭೀತಿ ನಗರದ ಎರಡು ಆಸ್ಪತ್ರೆಗಳು ಮತ್ತು ಐಜಿಐ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಇಲಾಖೆ (ಡಿಎಫ್‌ಎಸ್) ಭಾನುವಾರ ತಿಳಿಸಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತರ ದೆಹಲಿಯ ಬುರಾರಿ ಆಸ್ಪತ್ರೆ ಮತ್ತು ಹೊರ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಈ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಹಿರಿಯ ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಎರಡು ಆಸ್ಪತ್ರೆಗಳಲ್ಲದೆ ಇನ್ನೂ 8 ಆಸ್ಪತ್ರೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ- ಬೆದರಿಕೆಯಿಂದ ತತ್ತರಿಸಿದ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣ ಪೊಲೀಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಂಜೆ 6 ಗಂಟೆಗೆ ಬೆದರಿಕೆ ಇ-ಮೇಲ್ ಬಂದಿದೆ. ಮಧ್ಯಾಹ್ನ 3 ಗಂಟೆಗೆ ಬುರಾರಿ ಆಸ್ಪತ್ರೆಯಿಂದ ಬೆದರಿಕೆ ಕರೆ ಬಂದ ನಂತರ ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಉತ್ತರ ದೆಹಲಿ ಉಪ ಪೊಲೀಸ್ ಆಯುಕ್ತ ಎಂ.ಕೆ.ಮೀನಾ ತಿಳಿಸಿದ್ದಾರೆ. ಎಲ್ಲಾ ತಂಡಗಳು ಆಸ್ಪತ್ರೆಗಳಲ್ಲಿ ತನಿಖೆ ನಡೆಸಿದ್ದು, ಅಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇಮೇಲ್ ಮೂಲಕ ಬೆದರಿಕೆ ಬುರಾರಿ ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ, 'ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಬಾಂಬ್ ಇರುವ ಬಗ್ಗೆ ನಮಗೆ ಇ-ಮೇಲ್ ಬಂದಿತು. ಇದರ ನಂತರ, ಎಲ್ಲಾ ಭದ್ರತಾ ಕ್ರಮಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು ಮತ್ತು ಎಲ್ಲವೂ ಸುಗಮವಾಗಿದೆ. ನಮಗೆ ಇಂತಹ ಇ-ಮೇಲ್ ಬಂದಿದ್ದು ಇದೇ ಮೊದಲು. ಅಧಿಕಾರಿಗಳ ಪ್ರಕಾರ, ಸಂಜಯ್ ಗಾಂಧಿ ಆಸ್ಪತ್ರೆಗೆ ಮಧ್ಯಾಹ್ನ 3 ಗಂಟೆಗೆ ಬೆದರಿಕೆ ಇ-ಮೇಲ್ ಬಂದಿದೆ. ಇದನ್ನೂ ಓದಿ- ಮೇ 1ರಂದು ಶಾಲೆಗಳಿಗೆ ಬಾಂಬ್ ಬೆದರಿಕೆ ಡಿಎಫ್‌ಎಸ್ ಅಧಿಕಾರಿಯೊಬ್ಬರು, 'ಕರೆ ಮಾಡಿದ ಕೂಡಲೇ ನಾವು ಎರಡು ಅಗ್ನಿಶಾಮಕ ವಾಹನಗಳನ್ನು ಎರಡೂ ಸ್ಥಳಗಳಿಗೆ ಕಳುಹಿಸಿದ್ದೇವೆ. ನಮ್ಮ ತಂಡಗಳು ಅಲ್ಲಿಯೇ ಇದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮೇ 1 ರಂದು ದೆಹಲಿ-ರಾಷ್ಟ್ರೀಯ ರಾಜಧಾನಿ ವಲಯದ (ಎನ್‌ಸಿಆರ್) 150 ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭೀತಿ ಹರಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_212.txt b/zeenewskannada/data1_url7_500_to_1680_212.txt new file mode 100644 index 0000000000000000000000000000000000000000..30e23ffb2bd8731781d5590d4ddc9827354b567b --- /dev/null +++ b/zeenewskannada/data1_url7_500_to_1680_212.txt @@ -0,0 +1 @@ +75 ವರ್ಷ ವಯಸ್ಸಿನ ನಂತರ ಮೋದಿ ಪ್ರಧಾನಿಯಾಗಿ ಮುಂದುವರೆಯುತ್ತಾರಾ? ಅಮಿತ್ ಶಾ ಹೇಳಿದ್ದೇನು? ಈ ಕುರಿತಾಗಿ ಮಾತನಾಡಿದ ಅಮಿತ್ ಶಾ 'ನಾನು ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿ ಮತ್ತು ಇಂಡಿಯಾ ಬ್ಲಾಕ್‌ಗೆ ಇದನ್ನು ಹೇಳಲು ಬಯಸುತ್ತೇನೆ, ಬಿಜೆಪಿಯ ಸಂವಿಧಾನದಲ್ಲಿ ಅಂತಹ ಯಾವುದೇ 75 ವರ್ಷಗಳ ಮಿತಿ ನಿಯಮವನ್ನು ಉಲ್ಲೇಖಿಸಲಾಗಿಲ್ಲ. ಪ್ರಧಾನಿ ಮೋದಿ ಈ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು ನವದೆಹಲಿ:ಭವಿಷ್ಯದಲ್ಲಿ ಅಮಿತ್ ಶಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿರುವ ಬೆನ್ನಲ್ಲೇ ಈಗ ಅಮಿತ್ ಶಾ ಅವರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ಅಮಿತ್ ಶಾ 'ನಾನು ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿ ಮತ್ತು ಇಂಡಿಯಾ ಬ್ಲಾಕ್‌ಗೆ ಇದನ್ನು ಹೇಳಲು ಬಯಸುತ್ತೇನೆ, ಬಿಜೆಪಿಯ ಸಂವಿಧಾನದಲ್ಲಿ ಅಂತಹ ಯಾವುದೇ 75 ವರ್ಷಗಳ ಮಿತಿ ನಿಯಮವನ್ನು ಉಲ್ಲೇಖಿಸಲಾಗಿಲ್ಲ. ಪ್ರಧಾನಿ ಮೋದಿ ಈ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು | ' ' , ' , " ' . … — (@) ಇದನ್ನೂ ಓದಿ: ಇದಕ್ಕೂ ಮೊದಲು ಅರವಿಂದ ಕೇಜ್ರಿವಾಲ್ ಮಾತನಾಡಿ 'ಈ ಜನರು ಇಂಡಿಯಾ ಬಣವನ್ನು ಪ್ರಧಾನ ಮಂತ್ರಿಯ ಅಭ್ಯರ್ಥಿಯ ಬಗ್ಗೆ ಕೇಳುತ್ತಾರೆ.ನಾನು ಬಿಜೆಪಿಯನ್ನು ಕೇಳುತ್ತೇನೆ ಅವರ ಪ್ರಧಾನಿ ಯಾರು? ಮೋದಿಜಿ ಮುಂದಿನ ವರ್ಷ ಸೆಪ್ಟೆಂಬರ್ 17 ರಂದು 75 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.ಅವರೇ 2014 ರಲ್ಲಿ 75 ವರ್ಷ ವಯಸ್ಸಿನವರು ನಿವೃತ್ತರಾಗುತ್ತಾರೆ ಎಂದು ನಿಯಮ ಮಾಡಿದರು. ಈ ನಿಯಮದನ್ವಯ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಅವರನ್ನು ನಿವೃತ್ತಗೊಳಿಸಿದರು ಎಂದು ಕೇಜ್ರಿವಾಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_213.txt b/zeenewskannada/data1_url7_500_to_1680_213.txt new file mode 100644 index 0000000000000000000000000000000000000000..0f74fd871458b6a085fdcf895fe6a04819c356c3 --- /dev/null +++ b/zeenewskannada/data1_url7_500_to_1680_213.txt @@ -0,0 +1 @@ +: ರೇಷನ್ ಕಾರ್ಡ್‌ದಾರರಿಗೆ ಸಿಗಲಿದೆ ಕಾಂಡೋಮ್ ಜೊತೆ ಈ 46 ವಸ್ತುಗಳು! : ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಲಭ್ಯವಿದೆ. ನವದೆಹಲಿ:ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವು ಉಚಿತ ಪಡಿತರದಲ್ಲಿ ಅಕ್ಕಿ, ರಾಗಿ, ಗೋಧಿ ಜೊತೆಗೆ 46 ವಸ್ತುಗಳನ್ನು ವಿತರಿಸಲು ಪಟ್ಟಿ ತಯಾರಿಸಿದೆ. ಈ ಪಟ್ಟಿಯ ಪ್ರಕಾರ ಉತ್ತರಪ್ರದೇಶ ರಾಜ್ಯದ ಜನತೆಗೆ ಉಚಿತವಾಗಿ ಕಾಂಡೋಮ್‌, ಸ್ಯಾನಿಟರಿ ಪ್ಯಾಡ್‌ಗಳು ಸಹ ದೊರೆಯಲಿವೆ. ಯುಪಿ ಸರ್ಕಾರವು ತನ್ನ ರಾಜ್ಯದ ಜನತೆಗೆ ಉಚಿತವಾಗಿ ನೀಡಲಿರುವ 46 ವಸ್ತುಗಳು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ʼಒನ್ ನೇಶನ್ ಒಂದೇ ರೇಷನ್!: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬಗಳನ್ನು ಗುರುತಿಸಿ // ಎನ್ನುವ 3 ಮಾದರಿಯ ಪಡಿತರ ಚೀಟಿಯನ್ನು ಜನರಿಗೆ ನೀಡಲಾಗುತ್ತಿದೆ. ಈ ಪಡಿತರ ವ್ಯವಸ್ಥೆಗೆ ರಾಜ್ಯ ಸರ್ಕಾರದ ಸಹಭಾಗಿತ್ವ ಕೂಡ ಇರುತ್ತದೆ. ಈ ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ವಿಶೇಷ ಸವಲತ್ತುಗಳನ್ನು ನೀಡುತ್ತಿವೆ. ಪ್ರತಿ ತಿಂಗಳು ಕುಟುಂಬಗಳಿಗೆ ಉಚಿತ ಮತ್ತು ಕನಿಷ್ಠ ಬೆಲೆಗೆ ತಿಂಗಳ ಬಳಕೆಯ ಆಹಾರ ಧಾನ್ಯಗಳನ್ನು ನೀಡುವುದು ಇದರ ಉದ್ದೇಶವಾಗಿದೆ. ಸದ್ಯ ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಈಗ ಲಭ್ಯವಿರುತ್ತದೆ. ಇದು ಕೆಲಸದ ನಿಮಿತ್ತ ವಿವಿಧ ಪ್ರದೇಶಕ್ಕೆ ಹೋಗುವ ಜನರಿಗೆ ಅನುಕೂಲ ಆಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_214.txt b/zeenewskannada/data1_url7_500_to_1680_214.txt new file mode 100644 index 0000000000000000000000000000000000000000..26bcbfac0e14f3a90197ca864e71b59d198765e9 --- /dev/null +++ b/zeenewskannada/data1_url7_500_to_1680_214.txt @@ -0,0 +1 @@ +: ಇಬ್ಬರ ಜೊತೆಗೆ ʼಲೇಡಿ ಡಾಕ್ಟರ್‌ʼ ರೋಮ್ಯಾನ್ಸ್..!‌ ಪತಿ ಮಾಡಿದ್ದೇನು? : ವೈದ್ಯೆಯೊಬ್ಬರು ಇಬ್ಬರು ಪ್ರೇಮಿಗಳೊಂದಿಗೆ ಹೋಟೆಲ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಗಂಡನ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿ ಆಕೆ ಮತ್ತು ಆಕೆಯ ಇಬ್ಬರು ಪ್ರೇಮಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನವದೆಹಲಿ:ವೈದ್ಯೆಯೊಬ್ಬಳು ಹೋಟೆಲ್​​ವೊಂದರಲ್ಲಿ ಇಬ್ಬರು ಪ್ರೇಮಿಗಳೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಫಿಲ್ಮಿ ಸ್ಟೈಲ್​​ನಲ್ಲಿ ಆಕೆಯ ಪತಿ ಎಂಟ್ರಿ ಕೊಟ್ಟಿದ್ದಾನೆ. ತನ್ನ ಪತ್ನಿ ಪರಪುರುಷರ ತೆಕ್ಕೆಯಲ್ಲಿದ್ದನ್ನು ಕಂಡು ಪತಿ ಆಘಾತಕ್ಕೊಳಗಾಗಿದ್ದಾನೆ. ಪತ್ನಿ ಸೇರಿದಂತೆ ಆಕೆಯ ಇಬ್ಬರು ಪ್ರೇಮಿಗಳಿಗೂ ಆತ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಪೊಲೀಸರ ಪ್ರಕಾರ, ವೈದ್ಯ ವೃತ್ತಿ ಮಾಡುತ್ತಿದ್ದ ಗಂಡ-ಹೆಂಡತಿಯದಲ್ಲಿ ಬಿರುಕು ಮೂಡಿತ್ತು. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರಂತೆ. ವೈದ್ಯರ ಪತ್ನಿ ಕಾಸ್ಗಂಜ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅನೇಕ ದಿನಗಳಿಂದ ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಪತಿ ಈ ಬಗ್ಗೆ ಪೊಲೀಸರಿಗೂ ತಿಳಿಸಿದ್ದನಂತೆ. ಇದನ್ನೂ ಓದಿ: ಪತ್ನಿಯ ಗುಟ್ಟು ರಟ್ಟು ಮಾಡಲು ಆಕೆಯ ಮೇಲೆ ಕಣ್ಣಿಟ್ಟಿದ್ದನಂತೆ. ಅದರಂತೆ ಆಕೆಯ ಚಲವಲನದ ಮೇಲೆ ನಿಗಾ ಇಟ್ಟಿದ್ದ ಪತಿ ಆಕೆ ತೆರಳಿದ್ದ ಹೋಟೆಲ್​​​​ಗೆ ಹೋಗಿದ್ದಾನೆ. ಆಗ ವೈದ್ಯೆ ಇಬ್ಬರು ಪುರುಷರ ಜೊತೆಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಹೋಟೆಲ್​​​ಗೆ ವೈದ್ಯೆಯ ಪತಿ ಜೊತೆಗೆ ಆತನ ಕುಟುಂಬಸ್ಥರು ಸಹ ಬಂದಿದ್ದರು. ಈ ವೇಳೆ ಮೂವರಿಗೂ ಎಲ್ಲರೂ ಸೇರಿ ಮನಂಬಂದಂತೆ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮಹಿಳೆ ಮತ್ತು ಇಬ್ಬರು ಪ್ರೇಮಿಗಳನ್ನು ಬಂಧಿಸಿದ್ದಾರೆ. ಅಂದಹಾಗೆ 2013ರಲ್ಲಿ ಮದುವೆಯಾದ ಈ ಇಬ್ಬರು ವೈದ್ಯ ದಂಪತಿ ನಡುವೆ ಬಿರುಕು ಉಂಟಾಗಿದೆ. ತನ್ನ ಪತ್ನಿ ಯುವಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತಾ ಪತಿ ಆರೋಪಿಸಿದ್ದ. ಇದೇ ಈ ವಿಚಾರವಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಮನೆಯವರು ಇಬ್ಬರು ಸೇರಿ ಜೀವನ ನಡೆಸುವಂತೆ ಬುದ್ಧೀವಾದ ಹೇಳಿದ್ದರಂತೆ. ಆದರೆ ಯಾರ ಮಾತಿಗೂ ಸೊಪ್ಪು ಹಾಕದ ಲೇಡಿ ಡಾಕ್ಟರ್‌, ತನ್ನ ಪತಿ ಮತ್ತು ಆತ ತಾಯಿ ಮೇಲೆಯೇ ಪೊಲೀಸರಿಗೆ ದೂರು ನೀಡಿದ್ದಳಂತೆ. ಪತಿಯಿಂದ ಬೇರೆಯಾಗಿ ಸುಮಾರು ಎರಡು ವರ್ಷಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳಂತೆ. ಆದರೆ ಈ ಇಬ್ಬರಿಗೂಆಗಿರಲಿಲ್ಲ. ಹೆಂಡತಿಯ ವರ್ತನೆಯಿಂದ ಬೇಸತ್ತು ಹೋಗಿದ್ದ ಗಂಡ ಪೊಲೀಸರಿಗೆ ದೂರು ನೀಡಿದ್ದನಂತೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_215.txt b/zeenewskannada/data1_url7_500_to_1680_215.txt new file mode 100644 index 0000000000000000000000000000000000000000..2ef60ccb93d5208c6d769b60b587ba4681a17a9f --- /dev/null +++ b/zeenewskannada/data1_url7_500_to_1680_215.txt @@ -0,0 +1 @@ +: "ಹ್ಯಾರಿ ಪಾಟರ್" ಪುಸ್ತಕ ಸರಣಿಯ ಲೇಖಕರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪ್ರಪಂಚದ ಅತಿ ದೊಡ್ಡ ಸಾಗರ ಯಾವುದು? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 2: ಕಬ್ಬಿಣದ ರಾಸಾಯನಿಕ ಚಿಹ್ನೆ ಯಾವುದು? ಉತ್ತರ: ಪ್ರಶ್ನೆ 3:ಟೈಟಾನಿಕ್ ಯಾವ ವರ್ಷದಲ್ಲಿ ಮುಳುಗಿತು? ಉತ್ತರ: 1912 ಪ್ರಶ್ನೆ 4:ಜಪಾನ್‌ನ ಕರೆನ್ಸಿ ಯಾವುದು? ಉತ್ತರ: ಜಪಾನೀಸ್ ಯೆನ್ (¥) ಪ್ರಶ್ನೆ5: "ಆಧುನಿಕ ಮನೋವಿಜ್ಞಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ? ಉತ್ತರ: ಸಿಗ್ಮಂಡ್ ಫ್ರಾಯ್ಡ್ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತಿ ದೊಡ್ಡ ಸಸ್ತನಿ ಯಾವುದು? ಉತ್ತರ: ನೀಲಿ ತಿಮಿಂಗಿಲ ಪ್ರಶ್ನೆ 7:ಯಾವ ದೇಶವನ್ನು "ಉದಯಿಸುತ್ತಿರುವ ಸೂರ್ಯನ ಭೂಮಿ" ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 8:ರಷ್ಯಾದ ರಾಜಧಾನಿ ಯಾವುದು? ಉತ್ತರ: ಮಾಸ್ಕೋ ಪ್ರಶ್ನೆ 9:ಯಾವ ಅಂತರರಾಷ್ಟ್ರೀಯ ಸಂಸ್ಥೆಯನ್ನು ಜಾಗತಿಕ ಶಾಂತಿ ಮತ್ತು ಭದ್ರತೆ ಕಾಪಾಡುವ ಜವಾಬ್ದಾರಿ ಹೊಂದಿದೆ? ಉತ್ತರ: ವಿಶ್ವಸಂಸ್ಥೆ () ಪ್ರಶ್ನೆ 10:"ಹ್ಯಾರಿ ಪಾಟರ್" ಪುಸ್ತಕ ಸರಣಿಯ ಲೇಖಕರು ಯಾರು? ಉತ್ತರ: ಜೆಕೆ ರೌಲಿಂಗ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_216.txt b/zeenewskannada/data1_url7_500_to_1680_216.txt new file mode 100644 index 0000000000000000000000000000000000000000..d999c9d035b2f0a35edd39233c830c7bc53a5f0c --- /dev/null +++ b/zeenewskannada/data1_url7_500_to_1680_216.txt @@ -0,0 +1 @@ +ಅರವಿಂದ್ ಕೇಜ್ರಿವಾಲ್ ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್ : ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ತನ್ನ ಆದೇಶವನ್ನು ನೀಡಿದ್ದು, ಜೂನ್ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಕೇಜ್ರಿವಾಲ್ ಜೂನ್ 2 ರಂದು ಶರಣಾಗಬೇಕು. ಆದರೆ, ಕೇಂದ್ರ ತನಿಖಾ ಸಂಸ್ಥೆ ಇಡಿ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ನವದೆಹಲಿ:ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ.ಮುಂದಿನ ವಾರ ವಿಚಾರಣೆ ಪೂರ್ಣಗೊಳಿಸಿ ಕೇಜ್ರಿವಾಲ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ತೀರ್ಮಾನ ನೀಡಲು ಪ್ರಯತ್ನಿಸುತ್ತೇವೆ ಎಂದೂ ಕೋರ್ಟ್ ಹೇಳಿದೆ.ಆ ಮೂಲಕ ಚುನಾವಣೆಗೆ ಮುನ್ನ ಜಾಮೀನಿಗಾಗಿ ಕಾಯುತ್ತಿರುವ ಸಿಎಂ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷಕ್ಕೆ ಇದು ಸಮಾಧಾನದ ಸುದ್ದಿಯಾಗಿದೆ. ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ತನ್ನ ಆದೇಶವನ್ನು ನೀಡಿದ್ದು, ಜೂನ್ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಕೇಜ್ರಿವಾಲ್ ಜೂನ್ 2 ರಂದು ಶರಣಾಗಬೇಕು. ಆದರೆ, ಕೇಂದ್ರ ತನಿಖಾ ಸಂಸ್ಥೆ ಇಡಿ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ಪಡೆದ ನಂತರ ಇದೀಗ ಸುಪ್ರೀಂ ಕೋರ್ಟ್ ಆದೇಶವನ್ನು ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಲಾಗುವುದು. ನಂತರ ವಿಚಾರಣಾ ನ್ಯಾಯಾಲಯದಿಂದ ಬಿಡುಗಡೆ ಆದೇಶವನ್ನು ತಿಹಾರ್ ಜೈಲು ಆಡಳಿತಕ್ಕೆ ಕಳುಹಿಸಲಾಗುತ್ತದೆ.ತಿಹಾರ್ ಜೈಲಿನಲ್ಲಿ ಪ್ರತಿದಿನ ಬರುವ ಎಲ್ಲಾ ಬಿಡುಗಡೆ ಆದೇಶಗಳನ್ನು ಸುಮಾರು ಒಂದು ಗಂಟೆಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದ್ದರಿಂದ ಅರವಿಂದ್ ಕೇಜ್ರಿವಾಲ್ ಅವರು ಇಂದೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೇಜ್ರಿವಾಲ್ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಷರತ್ತುಗಳನ್ನು ಹಾಕಿಲ್ಲ. ಈಗ ಅವರು ಚುನಾವಣೆಯ ಕೊನೆಯ ಹಂತದವರೆಗೆ ದೇಶಾದ್ಯಂತ ತಿರುಗಾಡಲು ಮತ್ತು ಎಲ್ಲಿ ಬೇಕಾದರೂ ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಕೇಜ್ರಿವಾಲ್ ಅವರನ್ನು ಇಂದು ತಿಹಾರ್‌ನಿಂದ ಬಿಡುಗಡೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಪರ ವಕೀಲರು ಹೇಳಿದ್ದಾರೆ. ಇದನ್ನೂ ಓದಿ: ಈ ಹಿಂದೆ ಮೇ 7ರಂದು ನಡೆದ ವಿಚಾರಣೆ ವೇಳೆ ಕೇಜ್ರಿವಾಲ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಂಡರೂ ಸಿಎಂ ಆಗಿ ಅಧಿಕೃತ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮುಖ್ಯಮಂತ್ರಿಯಾಗಿ ಅಧಿಕೃತ ಕರ್ತವ್ಯ ನಿರ್ವಹಿಸಿದರೆ ಸಂಘರ್ಷವಾಗುತ್ತದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕರೆ ಅದನ್ನು ಚುನಾವಣಾ ಪ್ರಚಾರಕ್ಕೆ ಮಾತ್ರ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_217.txt b/zeenewskannada/data1_url7_500_to_1680_217.txt new file mode 100644 index 0000000000000000000000000000000000000000..9b2db49de1ee42bfbdf6ec55bf115e91bb0dcf6d --- /dev/null +++ b/zeenewskannada/data1_url7_500_to_1680_217.txt @@ -0,0 +1 @@ +2024: ಭಾರತದ ಯಾವ ರಾಜ್ಯವು ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ? 2024: ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ಅಂದರೆ ಚುನಾವಣೆಯ ವಾತಾವರಣವಿದೆ. ದೇಶಾದ್ಯಂತ ಏಳು ಹಂತಗಳಲ್ಲಿ ಮತದಾನ ನಡೆಯಯುತ್ತಿದೆ.. ಈ ವೇಳೆ ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಯಾವುದು ಎಂದು ತಿಳಿಯೋಣ. : ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಡೀ ದೇಶದಲ್ಲಿ 543 ಲೋಕಸಭಾ ಸ್ಥಾನಗಳಿವೆ. ಹೀಗಿರುವಾಗ ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಯಾವುದು ಗೊತ್ತಾ? ಇದನ್ನೂ ಓದಿ- ಭಾರತದ ಉತ್ತರ ಪ್ರದೇಶವು ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ.. ಇಲ್ಲಿ 80 ಸ್ಥಾನಗಳಿಗೆ ಮತದಾನ ನಡೆಯುತ್ತದೆ. ಇಷ್ಟೇ ಅಲ್ಲ ಉತ್ತರ ಪ್ರದೇಶವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಮಾತ್ರವಲ್ಲದೆ ವಿಸ್ತೀರ್ಣದಲ್ಲಿ ದೇಶದ ನಾಲ್ಕನೇ ದೊಡ್ಡ ರಾಜ್ಯವಾಗಿದೆ. ಇದನ್ನೂ ಓದಿ- ಹೀಗಾಗಿ ಉತ್ತರ ಪ್ರದೇಶವು ಚುನಾವಣೆಯ ದೃಷ್ಟಿಯಿಂದ ಬಹಳ ವಿಶೇಷವಾಗಿರುತ್ತದೆ ಎಂದೇ ಹೇಳಲಾಗುತ್ತದೆ.. ಉತ್ತರ ಪ್ರದೇಶದ ಜನರನ್ನು ಒಲಿಸಿಕೊಳ್ಳಲು ಪ್ರತಿಯೊಂದು ಪಕ್ಷವೂ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_218.txt b/zeenewskannada/data1_url7_500_to_1680_218.txt new file mode 100644 index 0000000000000000000000000000000000000000..3d6cb7487b700971047d80d8705bc27101c86a4d --- /dev/null +++ b/zeenewskannada/data1_url7_500_to_1680_218.txt @@ -0,0 +1 @@ +: 2023ರ ಸಿವಿಲ್ ಸರ್ವೀಸಸ್ ಪರೀಕ್ಷೆಯ ಉತ್ತರ ಪತ್ರಿಕೆ ಬಿಡುಗಡೆ!! 2023 : ಕಳೆದ ವರ್ಷ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್‌ ಪರೀಕ್ಷೆಯ ಕೀ ಉತ್ತರ ಪತ್ರಿಕೆ ಬಿಡುಗಡೆಯಾಗಿದ್ದು, ಪರೀಕ್ಷೆಗೆ ಹಾಜರಾದವರು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಟ್‌ ಮಾಡಬಹುದು. 2023 : ಸಿವಿಲ್ ಸರ್ವೀಸಸ್ 2023 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ () ವೆಬ್‌ಸೈಟ್‌ನಲ್ಲಿ ಅಧಿಕೃತ ಉತ್ತರ ಕೀಯನ್ನು ಪ್ರವೇಶಿಸಬಹುದು. ಸ್ವರೂಪದಲ್ಲಿ ಒದಗಿಸಲಾದ ಉತ್ತರದ ಕೀಲಿಗಳು ವಿದ್ಯಾರ್ಥಿಗಳಿಗೆ ಪರಿಶೀಲಿಸಲು ಲಭ್ಯವಿದೆ. ಉತ್ತರದ ಕೀಲಿಯಿಂದ ಒಂದು ಪ್ರಶ್ನೆಯನ್ನು ಕೈಬಿಟ್ಟಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಪ್ರಿಲಿಮ್ಸ್ ಉತ್ತರ ಕೀ 2023 ಅನ್ನು ಹೇಗೆ ಪರಿಶೀಲಿಸುವುದುಉತ್ತರದ ಕೀಲಿಯನ್ನು ಪರಿಶೀಲಿಸಲು, ಅಭ್ಯರ್ಥಿಗಳು ಈ ಸರಳ ಹಂತಗಳನ್ನು ಅನುಸರಿಸಬಹುದು: ಹಂತ 1:ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - ಹಂತ 2:ಮುಖಪುಟದಲ್ಲಿ, 'ಪರೀಕ್ಷೆ' ಟ್ಯಾಬ್ ಮೇಲೆ ಸುಳಿದಾಡಿ, ತದನಂತರ 'ಉತ್ತರ ಕೀಗಳು' ಕ್ಲಿಕ್ ಮಾಡಿ. ಹಂತ 3:ಇತ್ತೀಚಿನ ಉತ್ತರ ಕೀಗಳನ್ನು ಹೊಂದಿರುವ ಪುಟವು ತೆರೆಯುತ್ತದೆ. ಹಂತ 4:ಜನರಲ್ ಸ್ಟಡೀಸ್ - 1 ಅಥವಾ ಜನರಲ್ ಸ್ಟಡೀಸ್ - ಗಾಗಿ ಡೌನ್‌ಲೋಡ್ ಮಾಡಬಹುದಾದ ಲಿಂಕ್ ಅನ್ನು ಕ್ಲಿಕ್ ಮಾಡಿ. ಹಂತ 5:ಭವಿಷ್ಯದ ಉಲ್ಲೇಖಕ್ಕಾಗಿ ಉತ್ತರದ ಕೀಲಿಯನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿ. ಇದನ್ನೂ ಓದಿ: ಪ್ರಿಲಿಮ್ಸ್ ಅನ್ನು ಪರಿಶೀಲಿಸಲು ನೇರ ಲಿಂಕ್ ಸಾಮಾನ್ಯ ಅಧ್ಯಯನದ ಉತ್ತರ ಕೀ - ಪ್ರಿಲಿಮ್ಸ್ ಅನ್ನು ಪರಿಶೀಲಿಸಲು ನೇರ ಲಿಂಕ್ ಸಾಮಾನ್ಯ ಅಧ್ಯಯನದ ಉತ್ತರ ಕೀ - ಇತ್ತೀಚಿನ ಬಿಡುಗಡೆಯು ಸಿವಿಲ್ ಸರ್ವೀಸಸ್ 2023 ರ ಕೀ ಉತ್ತರ ಪ್ರತಿಯು ಫಲಿತಾಂಶಗಳ ಪ್ರಕಟಣೆಯನ್ನು ಅನುಸರಿಸುತ್ತಿದ್ದು, ಅದರಲ್ಲಿ ಆದಿತ್ಯ ಶ್ರೀವಾಸ್ತವ 1 ಮತ್ತು ಅನಿಮೇಶ್ ಪ್ರಧಾನ್ 2 ಅನ್ನು ಪಡೆದುಕೊಂಡಿದ್ದಾರೆ. ಡೋಣೂರು ಅನನ್ಯಾ ರೆಡ್ಡಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ವರ್ಷ ಒಟ್ಟು 1,016 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಇದನ್ನೂ ಓದಿ: 1 ಅನ್ನು ಪಡೆದುಕೊಂಡಿರುವ ಆದಿತ್ಯ ಶ್ರೀವಾಸ್ತವ ಅವರು ಲಿಖಿತ ಪರೀಕ್ಷೆಯಲ್ಲಿ 899 ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ 200 ಒಟ್ಟು 1099 ಅಂಕಗಳನ್ನು ಗಳಿಸಿದ್ದಾರೆ. 1 ಮತ್ತು 2 ನಡುವಿನ ವ್ಯತ್ಯಾಸವು 32 ಅಂಕಗಳಷ್ಟಿದೆ, ಅನಿಮೇಶ್ ಪ್ರಧಾನ್ ಲಿಖಿತ ಪರೀಕ್ಷೆಯಲ್ಲಿ 892 ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ 175 ಅಂಕಗಳನ್ನು ಗಳಿಸಿದ್ದಾರೆ, ಒಟ್ಟು 1067 ಅಂಕಗಳು. ಅಭ್ಯರ್ಥಿಗಳು ತಮ್ಮ ಕಾರ್ಯಕ್ರಮತೆಯನ್ನು ನಿರ್ಣಯಿಸಲು ಮತ್ತು ಅವರ ಪ್ರತಿಕ್ರಿಯೆಗಳನ್ನು ಪರಿಶೀಲಿಸಲು ಅಧಿಕೃತ ಉತ್ತರ ಕೀಯನ್ನು ಪರಿಶೀಲಿಸಲು ಪ್ರೋತ್ಸಾಹಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_219.txt b/zeenewskannada/data1_url7_500_to_1680_219.txt new file mode 100644 index 0000000000000000000000000000000000000000..a442453650b748958302c7b00e1090729a077d72 --- /dev/null +++ b/zeenewskannada/data1_url7_500_to_1680_219.txt @@ -0,0 +1 @@ +: ಬೆಂಗಳೂರಿನ ಬಳಿಕ ಈಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು : ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟಿನ ಬಳಿಕ ಇದೀಗ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸಹ ನೀರಿನ ಬಿಕ್ಕಟ್ಟು ತಲೆದೂರಿದೆ. ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತದಿಂದಾಗಿ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಸಂಭವಿಸಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ. :ಕರ್ನಾಟಕದ ರಾಜಧಾನಿ ಬೆಂಗಳೂರಿನ ಬಳಿಕ ಇದೀಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ತಲೆದೂರಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಕಂಡು ಬಂದಿದೆ ಎಂದು ವರದಿಯಾಗಿದೆ. ತಮಿಳುನಾಡಿನ ಕೆಲವು ಪಶ್ಚಿಮ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ( ) ಸಮಸ್ಯೆ ತಲೆದೂರಿದೆ. ಕಳೆದ ವರ್ಷ ಏಪ್ರಿಲ್‌ಗೆ ಹೋಲಿಸಿದರೆ 26 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ ( ). ಆದರೆ, ಇತರ 11 ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ. ಇದನ್ನೂ ಓದಿ- ತಮಿಳುನಾಡಿನ ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತ ( ):(ಡಬ್ಲ್ಯುಆರ್‌ಡಿ) ನೀಡಿರುವ ಅಂಕಿ-ಅಂಶಗಳ ಪ್ರಕಾರ, ತಮಿಳುನಾಡಿನ () ಧರ್ಮಪುರಿಯಲ್ಲಿ ಅಂತರ್ಜಲ ಲಭ್ಯವಿರುವ ಸರಾಸರಿ ಆಳವು ಕಳೆದ ಏಪ್ರಿಲ್‌ನಲ್ಲಿ 5.78 ಮೀಟರ್‌ನಿಂದ ಈ ವರ್ಷ 8.98 ಮೀಟರ್‌ಗೆ ಕುಸಿದಿದೆ. ಅದೇ ರೀತಿ ನಾಮಕ್ಕಲ್ ಪ್ರದೇಶದಲ್ಲಿ ನೀರಿನ ಮಟ್ಟ 6.15 ಮೀಟರ್ ನಿಂದ 9.34 ಮೀಟರ್ ಗೆ ಕುಸಿದಿದೆ. ಸೇಲಂ, ಕೃಷ್ಣಗಿರಿ ಮತ್ತು ತಿರುಪ್ಪೂರ್‌ನಂತಹ ಇತರ ಕೆಲವು ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ಪೀಡಿತ ಜಿಲ್ಲೆಗಳು ( : ):ಧರ್ಮಪುರಿ, ನಾಮಕ್ಕಲ್ ಹೊರತುಪಡಿಸಿ ಕೊಯಮತ್ತೂರು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ 9.4 ಮೀಟರ್‌ನಿಂದ 10.85 ಮೀಟರ್‌ಗೆ ಕುಸಿದಿದೆ. ಚೆನ್ನೈ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟದಲ್ಲಿ 0.5 ಮೀಟರ್ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ- ತಮಿಳುನಾಡು ವಿವಸಾಯಿಗಲ್ ಮುನ್ನೇತ್ರ ಕಳಗಂ ಪ್ರಧಾನ ಕಾರ್ಯದರ್ಶಿ ಕೆ ಬಾಲಸುಬ್ರಮಣಿ, ನೀರಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಶೇಂಗಾ, ತೆಂಗು ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಸಾಮಾನ್ಯವಾಗಿ ವರ್ಷವಿಡೀ ಬೆಳೆಯುವ ಪಶ್ಚಿಮ ಭಾಗದ ರೈತರ ಮೇಲೆ ನೀರಿನ ಬಿಕ್ಕಟ್ಟು ಹೆಚ್ಚು ಪರಿಣಾಮ ಬೀರಿದೆ. ನೀರಿನ ಕೊರತೆಯಿಂದಾಗಿ ರೈತರು ಬೆಳೆ ಬಿತ್ತನೆಯನ್ನೇ ಮಾಡಿಲ್ಲ. ಮೆಟ್ಟೂರು ಅಣೆಕಟ್ಟೆಯಲ್ಲಿ ನೀರಿಲ್ಲದೆ ಡ್ಯಾಮ್ ಸಂಪೂರ್ಣವಾಗಿ ಬಟ್ಟಿಹೋಗಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_22.txt b/zeenewskannada/data1_url7_500_to_1680_22.txt new file mode 100644 index 0000000000000000000000000000000000000000..cc5792fdb6b28dc55d607bc8580541be92c961b2 --- /dev/null +++ b/zeenewskannada/data1_url7_500_to_1680_22.txt @@ -0,0 +1 @@ +ಮದ್ಯ ಪ್ರಿಯರಿಗೆ ಬಿಗ್ ಶಾಕ್..! ಎಲ್ಲಾ ರೀತಿಯ ಬ್ರಾಂಡ್‌ಗಳ ದರದಲ್ಲಿ ಭಾರೀ ಏರಿಕೆ : ಮಧ್ಯ ಪ್ರಿಯರಿಗೆ ಇದೋಂದು ಶಾಕಿಂಗ್‌ ಸುದ್ದಿ, ಈ ಸುದ್ದಿಯನ್ನು ಕೇಳಿದ್ರೆ ನಿಮ್ಮ ಕಿಕ್‌ ಇಳಿದು ಹೋಗುತ್ತದೆ. ಸರ್ಕಾರ ಎಲ್ಲಾ ಬ್ರ್ಯಾಂಡ್‌ನ ಮದ್ಯದ ಮೇಲಿನ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. :ಮಧ್ಯ ವ್ಯಸನಿಗಳಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಹೊರ ಬಿದ್ದಿದೆ. ಎಲ್ಲಾ ಬ್ರಾಂಡ್‌ನ ಮದ್ಯದ ಬೆಲೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಮದ್ಯ ವ್ಯಸನಿಗಳು ಶಾಕ್‌ಗೆ ಗುರಿಯಾಗಿದ್ದಾರೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.. ಮಾದಕ ವ್ಯಸನಿಗಳಿಗೆ ಇದೊಂದು ಕಿಕ್ ಇಳಿಸುವ ಸುದ್ದಿ. ಎರಡು ವರ್ಷಕ್ಕೊಮ್ಮೆ ಮದ್ಯದ ಬೆಲೆ ಏರಿಕೆಯಾಗುವುದು ಸಾಮಾನ್ಯ. ಹಿಂದೆ, ಬಿಆರ್‌ಎಸ್ ಸರ್ಕಾರದ ಆಡಳಿತದಲ್ಲಿ ಅಂದ್ರೆ 2022 ರಲ್ಲಿ ತೆಲಂಗಾಣದಲ್ಲಿ ಮದ್ಯದ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಇದೀಗ ಮದ್ಯದ ಬೆಲೆ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆಯಂತೆ. ಇದನ್ನೂ ಓದಿ: ತೆಲಂಗಾಣದಲ್ಲಿ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಯೋಜನೆಗಳಿಗೆ ಸ್ವಲ್ಪ ಹೆಚ್ಚುವರಿ ಆದಾಯದ ಅಗತ್ಯವಿದೆ. ಈ ಕ್ರಮದಲ್ಲಿ ಪ್ರಸ್ತುತ ಮದ್ಯದ ಬೆಲೆಯನ್ನು ಹೆಚ್ಚಿಸಿದರೆ ಹೆಚ್ಚುವರಿ ಆದಾಯ ಬರಲಿದೆಯಂತೆ. ಹೀಗಾಗಿ ಎಲ್ಲ ಬಗೆಯ ಮದ್ಯದ ಬ್ರ್ಯಾಂಡ್ ಗಳ ಮೇಲೆ ಶೇ.20-25ರಷ್ಟು ಬೆಲೆ ಏರಿಕೆ ಮಾಡಲು ಸರ್ಕಾರ ಸಿದ್ಧವಾಗಿರುವಂತಿದೆ. ಹೆಚ್ಚಿನ ಸರ್ಕಾರಗಳು ಮದ್ಯವನ್ನು ಆದಾಯದ ಮೂಲವೆಂದು ಪರಿಗಣಿಸುತ್ತವೆ. ಅದಕ್ಕಾಗಿ, ಕಾಲಕಾಲಕ್ಕೆ ಹೊಸ ಬ್ರಾಂಡ್‌ಗಳು ಮತ್ತು ಮದ್ಯಗಳ ದರವನ್ನು ಹೆಚ್ಚಿಸುವ ಮೂಲಕ ತಮ್ಮ ಬೊಕ್ಕಸದ ಆದಾಯವನ್ನು ಹೆಚ್ಚಿಸುತ್ತಿವೆ. ಮದ್ಯಪಾನ ಮಾಡುವವರಲ್ಲಿ ಹೆಚ್ಚಿನವರು ಮಧ್ಯಮ ಮಟ್ಟದ ಬ್ರ್ಯಾಂಡ್‌ಗಳನ್ನು ಕುಡಿಯುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_220.txt b/zeenewskannada/data1_url7_500_to_1680_220.txt new file mode 100644 index 0000000000000000000000000000000000000000..d175b293e2242d5f74d2350ae3887d9392168d9f --- /dev/null +++ b/zeenewskannada/data1_url7_500_to_1680_220.txt @@ -0,0 +1 @@ +: ಕಾಂಗ್ರೆಸ್‌ನೊಂದಿಗೆ ವಿಲೀನವಾಗುವುದೇ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಾರ್ಟಿ..? ಮಹಾರಾಷ್ಟ್ರದಲ್ಲಿ ಈಗ ಎನ್ಸಿಪಿ ಪಕ್ಷದ ನಾಯಕ ಶರದ್ ಪವಾರ್ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಕುರಿತಾಗಿ ನೀಡಿರುವ ಹೇಳಿಕೆ ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ನವದೆಹಲಿ:ಮಹಾರಾಷ್ಟ್ರದಲ್ಲಿ ಈಗ ಎನ್ಸಿಪಿ ಪಕ್ಷದ ನಾಯಕ ಶರದ್ ಪವಾರ್ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಕುರಿತಾಗಿ ನೀಡಿರುವ ಹೇಳಿಕೆ ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲಿದ್ದ ಪವಾರ್, ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ ಅಥವಾ ಅದರೊಂದಿಗೆ ವಿಲೀನಗೊಳಿಸುವ ಆಯ್ಕೆಯನ್ನು ಪರಿಗಣಿಸಬಹುದು.ಈ ಸಾಧ್ಯತೆಯನ್ನು ಶರದ್ ಪವಾರ್ ಗುಂಪು ಮತ್ತು ಉದ್ಧವ್ ಠಾಕ್ರೆ ಬಣಗಳಿಗೆ ಅನ್ವಯಿಸಲಾಗುತ್ತಿದೆ.ಪವಾರ್ ಅವರು ಎನ್‌ಸಿಪಿಯ ತಮ್ಮ ಬಣವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಬಹುದು ಎಂಬ ಊಹಾಪೋಹವಿದೆ. ಆದರೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಏಕಾಏಕಿ ಪವಾರ್ ವಿಲೀನದ ಬಗ್ಗೆ ಯೋಚಿಸಿದ್ದೇಕೆ? ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆದಿದೆ. ಇದನ್ನೂ ಓದಿ: ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಶಿವಸೇನೆಯ ಉದ್ದವ್ ಠಾಕ್ರೆ ತಮ್ಮ ಪಕ್ಷ ಸಣ್ಣದಲ್ಲ ಹಾಗಾಗಿ ಬೇರೆ ಯಾವುದೇ ಪಕ್ಷದೊಂದಿಗೆ ವೀಲಿನವಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸದ್ಯ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಇಬ್ಬರ ಪಕ್ಷವು ಎರಡು ಭಾಗಗಳಾಗಿ ವಿಭಜನೆಯಾಗಿದೆ ಮತ್ತು ಈಗ ಅವರು ಕೇವಲ ಒಂದು ಗುಂಪನ್ನು ಪ್ರತಿನಿಧಿಸುತ್ತಿದ್ದಾರೆ.ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಧ್ಯಕ್ಷ ಶರದ್ ಪವಾರ್ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವುದು ರಾಜಕೀಯ ವಲಯದಲ್ಲಿ ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಈಗ ಕುರಿತಾಗಿ ಪ್ರತಿಕ್ರಿಯಿಸುತ್ತಾ ಅವರು ತಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆಯೇ? ಎಂಬುದನ್ನು ಪವಾರ್ ಸ್ಪಷ್ಟಪಡಿಸಬೇಕು ಎಂದು ಸಂಜಯ್ ರಾವತ್ ಹೇಳಿದರು. ಈ ಕುರಿತಾಗಿ ವ್ಯಂಗ್ಯವಾಡಿದ ಫಡ್ನವೀಸ್ 'ಶರದ್ ಪವಾರ್ ಅವರು ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯ ಕುರಿತು ಹೇಳಿಕೆಗಳು ತಮ್ಮ ಪಕ್ಷವನ್ನು ನಿರ್ವಹಿಸುವುದು ಅವರಿಗೆ ಕಷ್ಟಕರವಾಗಿದೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮತ್ತೊಂದೆಡೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ಅವರನ್ನು ಗುರಿಯಾಗಿಸಿ ಈಗಾಗಲೇ ಕಾಂಗ್ರೆಸ್‌ನಂತಾಗಿದ್ದಾರೆ ಎಂದು ಶಿಂಧೆ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_221.txt b/zeenewskannada/data1_url7_500_to_1680_221.txt new file mode 100644 index 0000000000000000000000000000000000000000..fac3bf1002f65eb3e8550468d0f250af2e60da7f --- /dev/null +++ b/zeenewskannada/data1_url7_500_to_1680_221.txt @@ -0,0 +1 @@ +ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಯೋಗ ಶಿಕ್ಷಕಿಯಿಂದ 3.36 ಲಕ್ಷ ರೂ.ವಂಚಿಸಿದ ವ್ಯಕ್ತಿ..! ಅಮಿತ್ ಕುಮಾರ್ ಎಂಬ ವ್ಯಕ್ತಿ ತಾನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.ದಕ್ಷಿಣ ಮುಂಬೈನ ಚರ್ಚ್‌ಗೇಟ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ನಲ್ಲಿ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ಅವರು ಹೇಳಿದರು. ಮುಂಬೈ:ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಯೋಗ ಶಿಕ್ಷಕಿಯಿಂದ ವ್ಯಕ್ತಿಯೊಬ್ಬನು 3.36 ಲಕ್ಷ ರೂ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್ ಕುಮಾರ್ ಎಂಬ ವ್ಯಕ್ತಿ ತಾನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.ದಕ್ಷಿಣ ಮುಂಬೈನ ಚರ್ಚ್‌ಗೇಟ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ನಲ್ಲಿ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ಅವರು ಹೇಳಿದರು. ಇದನ್ನೂ ಓದಿ: ಒಂದೆರೆಡು ದಿನ ಸಂಪರ್ಕದಲ್ಲಿದ್ದ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸಾಪ್ ನಲ್ಲಿ ಚಾಟ್ ಮಾಡತೊಡಗಿದರು.ಏಪ್ರಿಲ್ 25 ರಂದು, ಆ ವ್ಯಕ್ತಿ ಸಂತ್ರಸ್ತೆಗೆ ತಾನು ತೆಗೆದುಕೊಳ್ಳಬೇಕಾದ ಉಡುಗೊರೆಯನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವು ದಿನಗಳ ನಂತರ, ದೆಹಲಿಯ ಕೊರಿಯರ್ ಕಂಪನಿಯೆಂದು ಹೇಳಿಕೊಳ್ಳುವ ಮಹಿಳೆ ಸಂತ್ರಸ್ತೆಗೆ ಕರೆ ಮಾಡಿ ಮ್ಯಾಂಚೆಸ್ಟರ್‌ನಿಂದ ಉಡುಗೊರೆ ಬಂದಿದೆ.ಆದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 3.36 ಲಕ್ಷ ರೂ ಬೇಡಿಕೆಯನ್ನಿಟ್ಟಿದ್ದಾನೆ.ನಂತರ ಆ ಮಹಿಳೆ ಹಣವನ್ನು ಪಾವತಿಸಿದ್ದಾರೆ.ತದನಂತರ ತಾನು ವಂಚನೆಯಾಗುತ್ತಿರುವುದನ್ನು ಮನಗಂಡ ಆಕೆ ಮಂಗಳವಾರ ಮರೈನ್ ಡ್ರೈವ್ ಪೊಲೀಸರಿಗೆ ದೂರು ನೀಡಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ, ವ್ಯಕ್ತಿ ಮತ್ತು ಕರೆ ಮಾಡಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_222.txt b/zeenewskannada/data1_url7_500_to_1680_222.txt new file mode 100644 index 0000000000000000000000000000000000000000..4e461a7841f03a8b4ec2328e4abeba93faa45a64 --- /dev/null +++ b/zeenewskannada/data1_url7_500_to_1680_222.txt @@ -0,0 +1 @@ +ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು, ಇಬ್ಬರ ಬಂಧನ! : ಪ್ರಥಮೇಶ್ ಭೋಕ್ಸೆ ಎಂಬ ಯುವಕ ಸ್ಥಳೀಯ ಸ್ಟಾಲ್‌ನಿಂದ ಖರೀದಿಸಿದ ಚಿಕನ್ ಶಾವರ್ಮಾ ಸೇವಿಸಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. :ಮುಂಬೈನಲ್ಲಿ ಪ್ರಥಮೇಶ್ ಭೋಕ್ಸೆ ಎಂಬ ಯುವಕ ಸ್ಥಳೀಯ ಸ್ಟಾಲ್‌ನಿಂದ ಖರೀದಿಸಿದ ಚಿಕನ್ ಶಾವರ್ಮಾ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ,ಅವನ ಸ್ಥಿತಿ ಹದೆಗೆಟ್ಟಿತು ಆದರೆ ಇದರಿಂದ ಗುಣಮುಖರಾಗದೇ ಮೇ 8 ರಂದು ಆ ವ್ಯಕ್ತಿ ಮೃತ ಪಟ್ಟಿದ್ದಾನೆ. ಆಹಾರ ಮಳಿಗೆಗಳ ಮಾಲೀಕರಾದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಅವರನ್ನು ಜೀವಕ್ಕೆ ಅಪಾಯ ಮತ್ತು ಹಾನಿಕಾರಕ ಆಹಾರ ಮಾರಾಟ ಆರೋಪದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. ಇದನ್ನು ಓದಿ : ಮುಂಬೈನಲ್ಲಿ ಚಿಕನ್ ಶಾವರ್ಮಾ ತಿಂದು ಯುವಕನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಫುಡ್ ಸ್ಟಾಲ್ ಮಾಲೀಕರನ್ನು ಬಂಧಿಸಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. 19 ವರ್ಷದ ಪ್ರಥಮೇಶ್ ಭೋಕ್ಸೆ, ಮೇ 3 ರಂದು ಟ್ರಾಂಬೆ ಪ್ರದೇಶದ ಸ್ಥಳೀಯ ಸ್ಟಾಲ್‌ನಿಂದ ಊಟವನ್ನು ಖರೀದಿಸಿದ್ದರು. ತಿಂದ ಮಾರನೇ ದಿನ ಪ್ರಥಮೇಶ್ ಅವರು ತೀವ್ರವಾದ ಹೊಟ್ಟೆ ನೋವು ಮತ್ತು ವಾಂತಿಯನ್ನು ಅನುಭವಿಸಿದರು, ತಕ್ಷಣವೇ ಹತ್ತಿರದ ಪುರಸಭೆಯ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಕೀಯ ಚಿಕಿತ್ಸೆ ಪಡೆದರೂ ಅವರ ಸ್ಥಿತಿ ಸುಧಾರಿಸಲಿಲ್ಲ, ಮೇ 5 ರಂದು ಅವರ ಕುಟುಂಬ ಸದಸ್ಯರು ಕೆಇಎಂ ಆಸ್ಪತ್ರೆಗೆ ವರ್ಗಾಯಿಸಿದರು. ಆರಂಭದಲ್ಲಿ ಕೆಇಎಂ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ ಬಳಿಕ ಪ್ರಥಮೇಶ್ ಅವರನ್ನು ಮನೆಗೆ ಕಳುಹಿಸಲಾಗಿತ್ತು. ದುರದೃಷ್ಟವಶಾತ್, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು, ಮೇ 7 ರಂದು ಸಂಜೆ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಬಾರಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಕೆಇಎಂ ಆಸ್ಪತ್ರೆಯ ಅಧಿಕಾರಿಗಳು ಕಾನೂನು ಕ್ರಮವನ್ನು ಪ್ರಾರಂಭಿಸಲು ಪೊಲೀಸರನ್ನು ಸಂಪರ್ಕಿಸಿ, ಅವರ ಮೇಲೆ ಆಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಮತ್ತು ಸೆಕ್ಷನ್ 273 (ಹಾನಿಕಾರಕ ಆಹಾರ ಅಥವಾ ಪಾನೀಯದ ಮಾರಾಟ) ಒಳಗೊಂಡು, ಎಫ್ ಐ ಆರ್ ದಾಖಲಿಸಲಾಯಿತು. ಇದನ್ನು ಓದಿ : ಮೇ 8, ಸೋಮವಾರದಂದು ಪ್ರಥಮೇಶ್ ಭೋಕ್ಸೆ ನಿಧನರಾದರು. ಅವರ ಸಾವಿನ ನಂತರ, ಐಪಿಸಿಯ ಸೆಕ್ಷನ್ 304 ರ ಅಡಿಯಲ್ಲಿ ಅಪರಾಧಿ ನರಹತ್ಯೆ ಸೇರಿದಂತೆ ಆರೋಪದಡಿಯಲ್ಲಿ ಪೊಲೀಸರು ಆಹಾರ ಮಳಿಗೆಯ ನಿರ್ವಾಹಕರಾದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಅವರನ್ನು ಬಂಧಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_223.txt b/zeenewskannada/data1_url7_500_to_1680_223.txt new file mode 100644 index 0000000000000000000000000000000000000000..1a508c7a8ab667fceb536bfea131d497d69ca263 --- /dev/null +++ b/zeenewskannada/data1_url7_500_to_1680_223.txt @@ -0,0 +1 @@ +ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿತ, ಅಲ್ಪಸಂಖ್ಯಾತರ ಹೆಚ್ಚಳ: ಪಿಎಂ ಸಮಿತಿ ವರದಿ : ಈ 65 ವರ್ಷಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಜನಸಂಖ್ಯೆಯಲ್ಲಿ ಭಾರತವು ಶೇಕಡಾ 8 ರಷ್ಟು ಕುಸಿತವನ್ನು ಕಂಡಿದೆ 1950 ಮತ್ತು 2015 ರ ನಡುವೆ ಜಾಗತಿಕವಾಗಿ ರಾಷ್ಟ್ರೀಯ ಜನಸಂಖ್ಯೆಯಲ್ಲಿ ಬಹುಸಂಖ್ಯಾತ ಧಾರ್ಮಿಕ ಪಂಗಡಗಳ ಪಾಲು ಸುಮಾರು 22 ಪ್ರತಿಶತದಷ್ಟು ಕುಸಿದಿದೆ, ಈ 65 ವರ್ಷಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಜನಸಂಖ್ಯೆಯಲ್ಲಿ ಭಾರತವು 8 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ದೇಶಾದ್ಯಂತದ ವಿಶ್ಲೇಷಣೆ (1950-2015)" ಎಂಬ ಶೀರ್ಷಿಕೆಯ ಕಾರ್ಯಾಗಾರವು ಪ್ರಧಾನ ಮಂತ್ರಿಗೆ ಆರ್ಥಿಕ ಸಲಹಾ ಮಂಡಳಿಯು ಮಂಗಳವಾರ ಬಿಡುಗಡೆ ಮಾಡಿದ್ದು, ಜನಸಂಖ್ಯೆಯಲ್ಲಿನ ಜನಸಂಖ್ಯಾ ಪರಿವರ್ತನೆಯನ್ನು ನಿರ್ಣಯಿಸಲು 167 ದೇಶಗಳನ್ನು ಒಳಗೊಂಡಿದೆ. “ಜಾಗತಿಕವಾಗಿ, ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಸರಿಸುಮಾರು 22 ಪ್ರತಿಶತದಷ್ಟು ಕಡಿಮೆಯಾಗಿದೆ. ಇದನ್ನು ಓದಿ : 1950 ಮತ್ತು 2015 ರ ನಡುವೆ ಬಹುಸಂಖ್ಯಾತರು ಕಡಿಮೆಯಾಗುತ್ತಿರುವ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಭಾರತವೂ ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲನ್ನು ಶೇಕಡಾ 7.81 ರಷ್ಟು ಕಡಿಮೆಗೊಳಿಸಿದೆ ಎಂದು ಅಧ್ಯಯನ ಹೇಳುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಹೆಚ್ಚಿದೆ ಮತ್ತು ಅಲ್ಪಸಂಖ್ಯಾತ ಜನಸಂಖ್ಯೆಯು ಆತಂಕಕಾರಿಯಾಗಿ ಕುಗ್ಗಿದೆ. ಬಾಂಗ್ಲಾದೇಶದಲ್ಲಿ, ಬಹುಸಂಖ್ಯಾತ ಧಾರ್ಮಿಕ ಗುಂಪಿನ ಪಾಲು ಶೇಕಡ 18 ರಷ್ಟು ಹೆಚ್ಚಳವಾಗಿದೆ, ಇದು ಭಾರತೀಯ ಉಪಖಂಡದಲ್ಲಿ ಅಂತಹ ದೊಡ್ಡ ಹೆಚ್ಚಳವಾಗಿದೆ. 1971 ರಲ್ಲಿ ಬಾಂಗ್ಲಾದೇಶದ ರಚನೆಯ ಹೊರತಾಗಿಯೂ ಪಾಕಿಸ್ತಾನವು ಬಹುಸಂಖ್ಯಾತ ಧಾರ್ಮಿಕ ಪಂಗಡದ (ಹನಾಫಿ ಮುಸ್ಲಿಂ) ಪಾಲು 3.75 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿತು ಮತ್ತು ಒಟ್ಟು ಮುಸ್ಲಿಂ ಜನಸಂಖ್ಯೆಯ ಪಾಲನ್ನು 10 ಪ್ರತಿಶತದಷ್ಟು ಹೆಚ್ಚಿಸಿತು. ಮುಸ್ಲಿಮೇತರ ಬಹುಸಂಖ್ಯಾತ ರಾಷ್ಟ್ರಗಳಲ್ಲಿ, ಮ್ಯಾನ್ಮಾರ್, ಭಾರತ ಮತ್ತು ನೇಪಾಳವು ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಕುಸಿತ ಕಂಡಿದೆ. ಮ್ಯಾನ್ಮಾರ್ ಈ ಪ್ರದೇಶದಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಕಡಿದಾದ ಕುಸಿತಕ್ಕೆ ಸಾಕ್ಷಿಯಾಗಿದೆ ಮತ್ತು ಥೆರವಾಡ ​​ಬೌದ್ಧ ಜನಸಂಖ್ಯೆಯ ಪಾಲು ಅಧ್ಯಯನದ ಅವಧಿಯಲ್ಲಿ ಶೇಕಡಾ 10 ರಷ್ಟು ಕಡಿಮೆಯಾಗಿದೆ. ಮುಸ್ಲಿಮೇತರ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಶ್ರೀಲಂಕಾ ಮತ್ತು ಭೂತಾನ್ ಮಾತ್ರ 1950 ಮತ್ತು 2015 ರ ನಡುವೆ ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಇದನ್ನು ಓದಿ : ಮುಸ್ಲಿಮೇತರ ಬಹುಸಂಖ್ಯಾತ ರಾಷ್ಟ್ರಗಳಲ್ಲಿ, ಮ್ಯಾನ್ಮಾರ್, ಭಾರತ ಮತ್ತು ನೇಪಾಳವು ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಕುಸಿತ ಕಂಡಿದೆ. ಮ್ಯಾನ್ಮಾರ್ ಈ ಪ್ರದೇಶದಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಕಡಿದಾದ ಕುಸಿತಕ್ಕೆ ಸಾಕ್ಷಿಯಾಗಿದೆ ಮತ್ತು ಥೆರವಾಡ ​​ಬೌದ್ಧ ಜನಸಂಖ್ಯೆಯ ಪಾಲು ಅಧ್ಯಯನದ ಅವಧಿಯಲ್ಲಿ ಶೇಕಡಾ 10 ರಷ್ಟು ಕಡಿಮೆಯಾಗಿದೆ. ನೇಪಾಳದ ಮೂರು ಪ್ರಮುಖ ಧರ್ಮಗಳಲ್ಲಿ, ಬಹುಸಂಖ್ಯಾತ ಹಿಂದೂ ಜನಸಂಖ್ಯೆಯ ಪಾಲು ಶೇಕಡಾ 4 ರಷ್ಟು ಕಡಿಮೆಯಾಗಿದೆ, ಬೌದ್ಧ ಜನಸಂಖ್ಯೆಯ ಪಾಲು ಶೇಕಡಾ 3 ರಷ್ಟು ಕಡಿಮೆಯಾಗಿದೆ ಮತ್ತು ಮುಸ್ಲಿಂ ಜನಸಂಖ್ಯೆಯು ಶೇಕಡಾ 2 ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಹೇಳುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_224.txt b/zeenewskannada/data1_url7_500_to_1680_224.txt new file mode 100644 index 0000000000000000000000000000000000000000..548449689506e00b6b1bb863ccc9afde81e405eb --- /dev/null +++ b/zeenewskannada/data1_url7_500_to_1680_224.txt @@ -0,0 +1 @@ +: ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸೋಂಕಿನ ವಿರುದ್ಧ ಹೋರಾಡುವ ರಕ್ತದ ಘಟಕವನ್ನು ಹೆಸರಿಸಿ? ಉತ್ತರ: (ಬಿಳಿ ರಕ್ತ ಕಣಗಳು) ಪ್ರಶ್ನೆ 2:ಚೌರಿಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 3:ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ () ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ನೈರೋಬಿ, ಕೀನ್ಯಾ ಪ್ರಶ್ನೆ 4:ಕ್ರಾಂತಿಕಾರಿ ಭಗತ್ ಸಿಂಗ್ ಅವರನ್ನು ಯಾವಾಗ ಗಲ್ಲಿಗೇರಿಸಲಾಯಿತು? ಉತ್ತರ: 23 ಮಾರ್ಚ್ 1931 ಪ್ರಶ್ನೆ 5:ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಇದನ್ನೂ ಓದಿ: ಪ್ರಶ್ನೆ 6:ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ()ಅನ್ನು ಯಾವಾಗ ಸ್ಥಾಪಿಸಲಾಯಿತು? ಉತ್ತರ: 5 ಜೂನ್ 1972 ಪ್ರಶ್ನೆ 7:ವಿಶ್ವಪ್ರಸಿದ್ಧ ನಳಂದ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು? ಉತ್ತರ: 1193ರಲ್ಲಿ ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ ಪ್ರಶ್ನೆ 8:ಹೆಮಿಸ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ 9:ಅರುಂಧತಿ ರಾಯ್ ಯಾವ ವರ್ಷದಲ್ಲಿ ಬೂಕರ್ ಪ್ರಶಸ್ತಿಯನ್ನು ಗೆದ್ದರು? ಉತ್ತರ: 1997ರಲ್ಲಿ "ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್" ಕಾದಂಬರಿಗೆ ಬೂಕರ್‌ ಪ್ರಶಸ್ತಿ ಪಡೆದುಕೊಂಡರು ಪ್ರಶ್ನೆ10:ವಿದ್ಯುತ್ ಬಲ್ಬ್‌ನಲ್ಲಿ ಯಾವ ಅನಿಲ ತುಂಬಿರುತ್ತದೆ? ಉತ್ತರ: ನೈಟ್ರೋಜನ್ ಅನಿಲ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_225.txt b/zeenewskannada/data1_url7_500_to_1680_225.txt new file mode 100644 index 0000000000000000000000000000000000000000..cf9abeffad54a952f8ed2ea2f8c3b6b7c82b5e2f --- /dev/null +++ b/zeenewskannada/data1_url7_500_to_1680_225.txt @@ -0,0 +1 @@ +ಭೂಪಾಲ್ ನಿಂದ ಮುಂಬೈ, ಅಯೋಧ್ಯೆಗೆ ಚಲಿಸುವ ವಂದೇ ಭಾರತ್ ಸ್ಲೀಪರ್ ರೈಲಿನ ಸಂಪೂರ್ಣ ವಿವರ ಇಲ್ಲಿದೆ : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ರಾಮ್ ಲಲ್ಲಾ ದರ್ಶನಕ್ಕಾಗಿ ಅಯೋಧ್ಯೆ ಧಾಮಕ್ಕೆ ಪ್ರಯಾಣಿಸಲು ಬಯಸುವ ಮಧ್ಯಪ್ರದೇಶದ ಯಾತ್ರಾರ್ಥಿಗಳು ಮತ್ತು ಸಾರ್ವಜನಿಕರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿಯನ್ನು ನೀಡಿದೆ :ಭೋಪಾಲ್ ಮತ್ತು ಮುಂಬೈ ಮತ್ತು ಅಯೋಧ್ಯೆಯನ್ನು ಸಂಪರ್ಕಿಸುವ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಈ ವಿಶೇಷ ರೈಲುಗಳ ಕಾರ್ಯಾಚರಣೆಗೆ ರೈಲ್ವೆ ಸಚಿವಾಲಯವು ಸಿದ್ಧತೆಗಳನ್ನು ನಡೆಸುತ್ತಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಈ ಮಾರ್ಗಗಳಲ್ಲಿ ಪ್ರಯೋಗಗಳು ಜುಲೈ 2024 ರಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ಕೋಚ್ ಉತ್ಪಾದನಾ ಕಾರ್ಯವು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ರೈಲ್ವೆ ಸಚಿವಾಲಯವು ಪ್ರಯೋಗವನ್ನು ಪೂರ್ಣಗೊಳಿಸಿದ ನಂತರ ವಂದೇ ಭಾರತ್ ಸ್ಲೀಪರ್ ರೈಲುಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಇದನ್ನು ಓದಿ : ವಂದೇ ಭಾರತ್ ಸ್ಲೀಪರ್ ರೈಲುಗಳಿಗೆ ತಲಾ 15 ಬೋಗಿಗಳುಮಧ್ಯಪ್ರದೇಶದಲ್ಲಿ ಈಗಾಗಲೇ ಮೂರು ಸ್ಲೀಪರ್ ಅಲ್ಲದ ವಂದೇ ಭಾರತ್ ರೈಲುಗಳು ಚಲಿಸುತ್ತಿವೆ ಮತ್ತು ಈಗ ಸ್ಲೀಪರ್ ವಂದೇ ಭಾರತ್ ರೈಲುಗಳನ್ನು ಓಡಿಸುವ ಕೆಲಸ ಸಾಗಿದೆ. ಪ್ರತಿ ವಂದೇ ಭಾರತ್ ಸ್ಲೀಪರ್ ರೈಲು 15 ಬೋಗಿಗಳನ್ನು ಹೊಂದಿರುತ್ತದೆ ಮತ್ತು ಅವು ಕಾರ್ಯನಿರ್ವಹಿಸಲು ಸಂಪೂರ್ಣವಾಗಿ ಸಿದ್ಧವಾದ ನಂತರ ಭೋಪಾಲ್ ತಲುಪುತ್ತವೆ. ಇದನ್ನು ಓದಿ : ಎಲ್ಲಾ 15 ಬೋಗಿಗಳು ಸ್ಲೀಪರ್ ಕ್ಲಾಸ್ ಆಗಿರುತ್ತವೆ ಮತ್ತು ಈ ರೈಲುಗಳನ್ನು ರಾತ್ರಿಯಲ್ಲಿ ಸಂಚರಿಸುತ್ತವೆ ಮತ್ತು ಈ ಮೂಲಕ ಪ್ರಯಾಣವನ್ನು ಸುಲಭಗೊಳಿಸಲಿದೆ. ವಂದೇ ಭಾರತ್ ಸ್ಲೀಪರ್ ರೈಲನ್ನು 1000 ಕಿಲೋಮೀಟರ್ ದೂರದಲ್ಲಿರುವ ನಗರಗಳಲ್ಲಿ ಮಾತ್ರ ಓಡಿಸಬಹುದು. ಪ್ರಸ್ತುತ, ಎಸಿ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ನ ಹೆಚ್ಚಿನ ವೆಚ್ಚದಿಂದಾಗಿ ಪ್ರಯಾಣಿಕರ ಕೊರತೆಯಿದೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ಸ್ಲೀಪರ್ ರೈಲಿನ ವೇಗ ಹೆಚ್ಚಾಗಿರುತ್ತದೆ. ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. ಇದು ಪ್ರಯಾಣಿಕರಿಗೆ ಮತ್ತು ರೈಲ್ವೆಗೆ ಸಮಯವನ್ನು ಉಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_226.txt b/zeenewskannada/data1_url7_500_to_1680_226.txt new file mode 100644 index 0000000000000000000000000000000000000000..2f42ec05dfcf38f8d0321890dcad70c0b69d2ee1 --- /dev/null +++ b/zeenewskannada/data1_url7_500_to_1680_226.txt @@ -0,0 +1 @@ +ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್ ಪಿತ್ರೋಡಾ : ಈಗ ಅಮೆರಿಕದಲ್ಲಿ ನೆಲೆಸಿರುವ ಸ್ಯಾಮ್ ಪಿತ್ರೋಡಾ ಅವರು ರಾಜೀವ್ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದರು.2004 ರ ಚುನಾವಣೆಯಲ್ಲಿ ಯುಪಿಎ ಗೆಲುವಿನ ನಂತರ, ಸ್ಯಾಮ್ ಪಿತ್ರೋಡಾ ಅವರನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ರಾಷ್ಟ್ರೀಯ ಜ್ಞಾನ ಆಯೋಗದ ಮುಖ್ಯಸ್ಥರನ್ನಾಗಿ ಆಹ್ವಾನಿಸಿದರು.2009 ರಲ್ಲಿ, ಅವರು ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಕುರಿತು ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾದರು. : ನವದೆಹಲಿ:ಸ್ಯಾಮ್ ಪಿತ್ರೋಡಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂಗೀಕರಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಘೋಷಿಸಿದ್ದಾರೆ, ಅವರ ಸ್ವಂತ ಇಚ್ಛೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇಶದ ವಿವಿಧ ಭಾಗಗಳ ಭಾರತೀಯರು ಹೇಗೆ ಕಾಣುತ್ತಾರೆ ಎಂಬ ಅವರ ಜನಾಂಗೀಯ ಕಾಮೆಂಟ್ ನಡೆಯುತ್ತಿರುವ ಲೋಕಸಭಾ ಚುನಾವಣೆಯ ನಡುವೆ ದೊಡ್ಡ ರಾಜಕೀಯ ವಿವಾದವನ್ನು ಸೃಷ್ಟಿಸಿದ ನಂತರ ಈ ನಿರ್ಧಾರ ಬಂದಿದೆ. ಈಗ ಅಮೆರಿಕದಲ್ಲಿ ನೆಲೆಸಿರುವ ಸ್ಯಾಮ್ ಪಿತ್ರೋಡಾ ಅವರು ರಾಜೀವ್ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದರು. 2004 ರ ಚುನಾವಣೆಯಲ್ಲಿ ಯುಪಿಎ ಗೆಲುವಿನ ನಂತರ, ಸ್ಯಾಮ್ ಪಿತ್ರೋಡಾ ಅವರನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ರಾಷ್ಟ್ರೀಯ ಜ್ಞಾನ ಆಯೋಗದ ಮುಖ್ಯಸ್ಥರನ್ನಾಗಿ ಆಹ್ವಾನಿಸಿದರು. 2009 ರಲ್ಲಿ, ಅವರು ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಕುರಿತು ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾದರು. ಇದನ್ನು ಓದಿ : ಸ್ಯಾಮ್ ಪಿತ್ರೋಡಾ ಹೇಳಿದ್ದೇನು? ಸಂದರ್ಶನವೊಂದರಲ್ಲಿ, ಸ್ಯಾಮ್ ಪಿತ್ರೋಡಾ ಅವರು ಕಳೆದ 75 ವರ್ಷಗಳಲ್ಲಿ ಭಾರತೀಯರು ಹೇಗೆ ಒಗ್ಗಟ್ಟಿನಿಂದ ಒಟ್ಟಿಗೆ ಬಾಳಿದರು, ಏಕೆಂದರೆ ಕಾಂಗ್ರೆಸ್ ದೇಶವನ್ನು ಹಲವಾರು ವೈವಿಧ್ಯತೆಗಳೊಂದಿಗೆ ಒಟ್ಟಿಗೆ ಹಿಡಿದಿಟ್ಟುಕೊಂಡಿದೆ.ನಂತರ ಭಿನ್ನಾಭಿಪ್ರಾಯಗಳನ್ನು ವಿವರಿಸುತ್ತಾ, ಪೂರ್ವದಲ್ಲಿರುವ ಜನರು ಚೀನೀಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಅರಬ್ಬರಂತೆ ಕಾಣುತ್ತಾರೆ ಎಂದು ಹೇಳಿದರು. "ನಾವು ಭಾರತದಂತೆ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು. ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಜನರು ನಾವು ಅರಬ್ಬಿಗಳಂತೆ ಕಾಣುತ್ತೇವೆ, ಬಹುಶಃ ಬಿಳಿಯರು ಮತ್ತು ದಕ್ಷಿಣದ ಜನರು ನಾವು ಬೇರೆ ಬೇರೆ ಭಾಷೆಗಳನ್ನು, ವಿಭಿನ್ನ ಧರ್ಮಗಳನ್ನು, ವಿಭಿನ್ನ ಪದ್ಧತಿಗಳನ್ನು ಗೌರವಿಸುತ್ತೇವೆ 'ಎಂದು ಪಿತ್ರೋಡಾ ಹೇಳಿದರು. ಇದನ್ನು ಓದಿ : ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ದುರದೃಷ್ಟಕರ ಭಾರತದ ವೈವಿಧ್ಯತೆಯನ್ನು ವಿವರಿಸಲು ಶ್ರೀ ಸ್ಯಾಮ್ ಪಿತ್ರೋಡಾ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಚಿತ್ರಿಸಿದ ಸಾದೃಶ್ಯಗಳು ಅತ್ಯಂತ ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಸಾದೃಶ್ಯಗಳಿಂದ ಸಂಪೂರ್ಣವಾಗಿ ದೂರವಿರುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_227.txt b/zeenewskannada/data1_url7_500_to_1680_227.txt new file mode 100644 index 0000000000000000000000000000000000000000..47bd11ecf120b92ab3e129a3890432ee06f29a22 --- /dev/null +++ b/zeenewskannada/data1_url7_500_to_1680_227.txt @@ -0,0 +1 @@ +ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ: ನರೇಂದ್ರ ಮೋದಿ 2024: ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲಾ ನಮಗೆ ಬಹುಮತದ ಸರ್ಕಾರ ನೀಡಿದ ಕಾರಣ /, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2024:ಕಾಂಗ್ರೆಸ್‌ ಪಕ್ಷವು ಮತ್ತೆ ರಾಮಮಂದಿರ ತಂಟೆಗೆ ಹೋಗಬಾರದು ಎಂದರೆ NDAಗೆ 400 ಕ್ಷೇತ್ರಗಳನ್ನು ಕೊಡಿ ಎಂದು ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼಬಿಜೆಪಿ ನೇತೃತ್ವದವನ್ನು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಲು ಸಾಧ್ಯವಾಯಿತು. ಹೀಗಾಗಿ ಕಾಂಗ್ರೆಸ್‌ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದೆಂಬ ಕಾರಣಕ್ಕಾಗಿ ನೀವು ಬಿಜೆಪಿಗೆ ಬಹುಮತ ನೀಡಿ ಅಂತಾ ಮೋದಿ ಮನವಿ ಮಾಡಿದರು. | , , " 400 , . ' … — (@) ಇದನ್ನೂ ಓದಿ: ಭಾರತದ ಸಂವಿಧಾನ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರು ಪ್ರಸ್ತಾಪಿಸಿ, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ʼಕಾಂಗ್ರೆಸ್‌ ಪರಿವಾರಕ್ಕೆ ಅಂಬೇಡ್ಕರ್‌ ರಚಿಸಿದ ಸಂವಿಧಾನ ಆಗಿಬರುವುದಿಲ್ಲ. ಅವರು ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ವಿರೋಧಿಸುತ್ತಾರೆ. ಇದೇ ಕಾರಣಕ್ಕೆ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಪಾತ್ರ ತುಂಬಾ ಕಡಿಮೆಯಿದೆ ಎಂಬುದಾಗಿ ಕಾಂಗ್ರೆಸ್‌ ಹೇಳುತ್ತದೆ. ಕಾಂಗ್ರೆಸ್‌ಗೆ ಸಂವಿಧಾನಕ್ಕಿಂತ ಕುಟುಂಬದ ಮೇಲೆಯೇ ಹೆಚ್ಚು ಪ್ರೀತಿ ಅಂತಾ ಕಿಡಿಕಾರಿದರು. ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲಾ ನಮಗೆನೀಡಿದ ಕಾರಣ /, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು. ಇದೇ ಕಾರಣಕ್ಕೆ ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲು ಸಾಧ್ಯವಾಯಿತು. ಕಾಂಗ್ರೆಸ್‌ನವರು ಒಬಿಸಿ, / ಮೀಸಲಾತಿಯನ್ನು ಮತಬ್ಯಾಂಕ್‌ಗೆ ನೀಡುವುದಿಲ್ಲವೆಂದು ಬರೆದುಕೊಡಿ ಅಂತಾ ಸವಾಲು ಹಾಕಿದ್ದೇನೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_228.txt b/zeenewskannada/data1_url7_500_to_1680_228.txt new file mode 100644 index 0000000000000000000000000000000000000000..1c8586e6827894911c35a68b3fc0160390feac86 --- /dev/null +++ b/zeenewskannada/data1_url7_500_to_1680_228.txt @@ -0,0 +1 @@ +ಕೇರಳದಲ್ಲಿ ವೆಸ್ಟ್ ನೈಲ್ ಫಿವರ್ ಪತ್ತೆ ! : ಕೇರಳದ ಇವರಲ್ಲಿ ವೆಸ್ಟ ನೈಲ್ ಜ್ವರ ಪತ್ತೆಯಾಗಿದ್ದು, ಕೇರಳ ರಾಜ್ಯದ ಕೋಯಿಕ್ಕೋಡ್ ಎಂಬಲ್ಲಿ ಪ್ರಕರಣಗಳು ಪತ್ತೆಯಾಗಿವೆ. :ಕೇರಳದ ಕೋಯಿಕ್ಕೋಡ್ ಎಂಬಲ್ಲಿ ವೆಸ್ಟ್ ನೈಲ್ ಜ್ವರ ಪತ್ತೆಯಾಗಿದ್ದು ಐದು ಪ್ರಕರಣಗಳು ಕಂಡುಬಂದಿವೆ ಮತ್ತು ಅವರ ಆರೋಗ್ಯ ಸ್ಥಿತಿ ಸಹಜವಾಗಿ ಕಂಡುಬಂದಿದೆ ಸದ್ಯಕ್ಕೆ ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳು ವಾಸವಿರುವ ಮನೆಯ ಸುತ್ತಮುತ್ತಲು ಬೇರೆ ಯಾರಿಗೂ ಜ್ವರ ಕಂಡುಬಂದಿಲ್ಲ ಮತ್ತು ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಕಣ್ಗಾವಲು ತಂಡದ ಅಧಿಕಾರಿ ತಿಳಿಸಿದ್ದಾರೆ. ಇದನ್ನು ಓದಿ : ಇದಕ್ಕೂ ಮುಂಚೆ ಕೇರಳದಲ್ಲಿ 2011ರಲ್ಲಿ ಈ ವೈರಸ್ ಪತ್ತೆಯಾಗಿತ್ತು ಆದರೆ ಇದಕ್ಕೂ ಮುನ್ನ 1937 ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪಟ್ಟಿ ಯಾಗಿತ್ತು 2019ರಲ್ಲಿ ಮಲ್ಲಪುರಂನಲ್ಲಿ ಒಬ್ಬ ಬಾಲಕ ಇದೇ ಜ್ವರದಿಂದ ಮೃತಪಟ್ಟಿದ್ದ ಮತ್ತು 2022 ರಲ್ಲಿ ತ್ರಿಶೂರಿನಲ್ಲಿ 47 ವರ್ಷದ ವ್ಯಕ್ತಿ ಇದೇ ಜ್ವರದಿಂದ ಸಾವಿಗಿಡಾಗಿದ್ದರು. ಇದನ್ನು ಓದಿ : ರೋಗದ ಲಕ್ಷಣ ಕಂಡು ಬಂದ ಬಳಿಕ ಹುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಮಾದರಿಯನ್ನು ಕಳಿಸಲಾಗಿತ್ತು ಮತ್ತು ಅದರ ವರದಿ ಬಂದ ಬಳಿಕ ವೆಸ್ಟ್ ನೈಲ್ ಫೀವರ್ ನಿಂದ ಐದು ಜನರು ಬಳಲುತ್ತಿರುವುದು ಗೊತ್ತಾಗಿದೆ ಮತ್ತು ಈ ಜ್ವರ ಸೊಳ್ಳೆಯಿಂದ ಹರಡುತ್ತದೆ. ಎಂದು ತಿಳಿಸಲಾಗಿದೆ ಮತ್ತು ಸದ್ಯಕ್ಕೆ ರೋಗಿಗಳ ಆರೋಗ್ಯ ಸ್ಥಿತಿ ಸಹಜವಾಗಿದ್ದು ಅವರು ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_229.txt b/zeenewskannada/data1_url7_500_to_1680_229.txt new file mode 100644 index 0000000000000000000000000000000000000000..87fdcaf6485eeea8ad4315f6287ad12c76550eb7 --- /dev/null +++ b/zeenewskannada/data1_url7_500_to_1680_229.txt @@ -0,0 +1 @@ +ಖ್ಯಾತ ನಟ ಸಾಯಿಧರಮ್ ತೇಜ್ ಮೇಲೆ ಹಲ್ಲೆ.! ತೀವ್ರ ಗಾಯ : ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಕೇಳಿ ಬರುತಿದ್ದು, ಹರಡಿದ ವರದಿಗಳು ಸುಳ್ಳು ಎಂದು ಸ್ಫಷ್ಟಪಡಿಸಿದ್ದಾರೆ. :ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಕೇಳಿ ಬರುತಿದ್ದು, ಹರಡಿದ ವರದಿಗಳು ಸುಳ್ಳು ಎಂದು ಸ್ಫಷ್ಟಪಡಿಸಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಆರೋಪಿಸಿ ಆನ್‌ಲೈನ್‌ನಲ್ಲಿ ವರದಿಗಳು ಪ್ರಸಾರವಾಗಿದ್ದು, ಜನಸೇನಾ ಕಾರ್ಯಕರ್ತನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇದನ್ನು ಓದಿ : ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಪರ ಪ್ರಚಾರ ನಡೆಸುತ್ತಿದ್ದ ಚಿತ್ರನಟ ಸಾಯಿ ಧರಮ್ ತೇಜ್ ಅವರ ಮೇಲೆ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಕಾಕನಾಡದ ಪಿಠಾಪುರ ಕ್ಷೇತ್ರದ ತಾಟಿಪರ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಾಯಿ ಧರಂ ತೇಜ್ ಸ್ವಲ್ಪದರಲ್ಲೇ ಭಾರಿ ಅಪಾಯದಿಂದ ಪಾರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವೈಎಸ್‌ಆರ್‌ಸಿಪಿ ಈ ದಾಳಿಯನ್ನು ನಡೆಸುತ್ತಿದೆ ಎಂದು ತೆಲುಗು ದೇಶಂ ಪಕ್ಷದ ನಾಯಕ ಮತ್ತು ಮಾಜಿ ಶಾಸಕ ಎಸ್‌ವಿಎಸ್‌ಎನ್ ವರ್ಮಾ ಆರೋಪಿಸಿದ್ದಾರೆ ಘಟನೆಯಲ್ಲಿ ಸಾಯಿಧರಮ್ ತೇಜ್ ಭಾಗಿಯಾಗಿಲ್ಲ ಎಂದು ಕಾಕಿನಾಡ ಡಿಎಸ್ ಪಿ ಕೆ.ಹನುಮಂತ ರಾವ್ ಸ್ಪಷ್ಟಪಡಿಸಿದ್ದಾರೆ . ಇದನ್ನು ಓದಿ : ಡಿಎಸ್ಪಿ ಪ್ರಕಾರ, ವೈಎಸ್‌ಆರ್‌ಸಿಪಿ ಕಾರ್ಯಕರ್ತನೊಬ್ಬ ಅಪರಿಚಿತ ವಸ್ತುವನ್ನು ಎಸೆದಿದ್ದು, ಪಕ್ಕದಲ್ಲಿದ್ದ ನಲ್ಲ ಶ್ರೀಧರ್ ಎಂಬಾತನ ತಲೆಗೆ ಸಣ್ಣ ಗಾಯವಾಗಿದೆ. ಚಿಕಿತ್ಸೆ ಪಡೆದು ಮರುದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಬಾಟಲಿಗಳು ಅಥವಾ ಇತರ ವಸ್ತುಗಳ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇಬ್ಬರು ಕಾರ್ಯಕರ್ತರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಯ ಸೆಕ್ಷನ್ 41A ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_23.txt b/zeenewskannada/data1_url7_500_to_1680_23.txt new file mode 100644 index 0000000000000000000000000000000000000000..8c3a4f51b7ecb871090b73f91951d6896b3d15eb --- /dev/null +++ b/zeenewskannada/data1_url7_500_to_1680_23.txt @@ -0,0 +1 @@ +: ಶೀಘ್ರದಲ್ಲೇ ನನಸಾಗಲಿದೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಕನಸು : ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಕನಸು ಶೀಘ್ರದಲ್ಲೇ ನನಸಾಗಬಹುದು. ಬುಲೆಟ್ ರೈಲಿನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸಲು ಪರೀಕ್ಷಾ ಟ್ರ್ಯಾಕ್ ಅನ್ನು ಸಿದ್ಧಪಡಿಸಲಾಗಿದೆ. :ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಕನಸು ಶೀಘ್ರದಲ್ಲೇ ನನಸಾಗಬಹುದು. ಬುಲೆಟ್ ರೈಲಿನ ಪ್ರಯೋಗಕ್ಕಾಗಿ ಪರೀಕ್ಷಾ ಟ್ರ್ಯಾಕ್ ಅನ್ನು ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಬುಲೆಟ್ ರೈಲನ್ನು ಗಂಟೆಗೆ 230 ಕಿ.ಮೀ ವೇಗದಲ್ಲಿ ಪರೀಕ್ಷಿಸಬಹುದಾಗಿದೆ. ರಾಜಸ್ಥಾನದ ಜೋಧಪುರದಲ್ಲಿ ದೇಶದ ಮೊದಲ ಬುಲೆಟ್ ಟ್ರೈನ್ ಟ್ರಯಲ್ ಟ್ರ್ಯಾಕ್ ಶೀಘ್ರದಲ್ಲೇ ಸಿದ್ಧವಾಗಲಿದೆ. 70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೇಶದ ಮೊದಲ ಬುಲೆಟ್ ಟ್ರೈನ್ ಟ್ರಯಲ್ ಟ್ರ್ಯಾಕ್ ಇದೀಗ ಉಪ್ಪಿನಂಗಡಿಯಲ್ಲಿ ಬುಲೆಟ್ ಟ್ರೈನ್ ಪ್ರಯೋಗಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ದೇಶದ ಮೊದಲ ಬುಲೆಟ್ ಟ್ರೈನ್ ಟ್ರಯಲ್ ಟ್ರ್ಯಾಕ್ ರಾಜಸ್ಥಾನದಲ್ಲಿ ಬಹುತೇಕ ಸಿದ್ಧವಾಗಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಬುಲೆಟ್ ರೈಲನ್ನು ಗಂಟೆಗೆ 230 ಕಿ.ಮೀ ವೇಗದಲ್ಲಿ ಪರೀಕ್ಷಿಸಬಹುದಾಗಿದೆ. ವಿಶೇಷವೆಂದರೆ ಈ 60 ಕಿಲೋಮೀಟರ್ ಉದ್ದದ ರೈಲು ಹಳಿಯನ್ನು ಸಂಭಾರ್ ಸರೋವರದ ಮಧ್ಯದಿಂದ ಹಾಕಲಾಗಿದೆ. ಜೈಪುರ-ಜೋಧಪುರಕ್ಕೆ ಬ್ರಿಟಿಷರು ಮಾರ್ಗವನ್ನು ಹಾಕಿದ್ದು ಇದೇ ಟ್ರ್ಯಾಕ್ ಮೂಲಕ. ಆದರೆ ಈ ಸಾಲು 50 ವರ್ಷಗಳ ಕಾಲ ಮಣ್ಣಿನಲ್ಲಿ ಹೂತು ಹೋಗಿತ್ತು. ಉಪಗ್ರಹದ ಸಹಾಯದಿಂದ ರೈಲ್ವೆಯು ಅದನ್ನು ಕಂಡುಹಿಡಿದು ಹೊಸ ಜಾಲವನ್ನು ಸಿದ್ಧಪಡಿಸಿತು. 60 ಕಿಲೋಮೀಟರ್ ಉದ್ದದ ರೈಲ್ವೆ ಹಳಿ ವಿಶೇಷವೆಂದರೆ ಈ ಟ್ರ್ಯಾಕ್ ಜೈಪುರದಿಂದ ಸುಮಾರು 93 ಕಿಲೋಮೀಟರ್ ದೂರದಲ್ಲಿರುವ ಸಂಭಾರ್ ಸರೋವರದ ಇನ್ನೊಂದು ತುದಿಯಲ್ಲಿರುವ ಗುಧಾದಿಂದ ಪ್ರಾರಂಭವಾಗಿ ಮಿತ್ರಿಗೆ ಹೋಗುತ್ತದೆ. ಸುಮಾರು 60 ಕಿಲೋಮೀಟರ್ ಉದ್ದದ ರೈಲು ಹಳಿಗಳ ಜಾಲವನ್ನು ಹಾಕಲಾಗಿದೆ. ಇದಕ್ಕಾಗಿ ಗುಧಾ, ಜಾಬ್ರಿ ನಗರ, ನವನ್ ಮತ್ತು ಮಿತ್ರಿ ಎಂಬ ನಾಲ್ಕು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಪ್ರಮುಖ ನಿಲ್ದಾಣ ನವನ್ ಸಿಟಿ ಆಗಿರುತ್ತದೆ. ಇದನ್ನೂ ಓದಿ: ಸಾಲ್ಟ್ ಲೇಕ್ ಪ್ರದೇಶದಲ್ಲಿ ಸುಮಾರು 50 ಕಿಲೋಮೀಟರ್ ಭೂಮಿ ರೈಲ್ವೆಯ ಬಳಿ ಇದೆ. ಸಮಯವನ್ನು ಉಳಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ನವನ್ ನಗರದ ಸಮೀಪವಿರುವ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಪ್ರಯೋಗ ಸೆಪ್ಟೆಂಬರ್‌ನಲ್ಲಿಯೇ ಇಲ್ಲಿ ಮೊದಲ ಪ್ರಯೋಗ ನಡೆಸಬಹುದು ಎಂದು ಹೇಳಲಾಗುತ್ತಿದೆ. ರೈಲ್ವೇ ಪ್ರಕಾರ, ಬಹುತೇಕ ಪರೀಕ್ಷಾರ್ಥ ಕಾಮಗಾರಿ ಪೂರ್ಣಗೊಂಡಿದೆ. ಸಂಪೂರ್ಣ ವಿಚಾರಣೆಯನ್ನು ಒಂದೇ ಬಾರಿಗೆ ನಡೆಸಲು ಸಂಪೂರ್ಣ ಸಿದ್ಧತೆ ಇದೆ. ದೇಶದಲ್ಲಿ ಬುಲೆಟ್ ಟ್ರೈನ್ ಎದುರಿಸುತ್ತಿರುವ ಸವಾಲುಗಳನ್ನು ಸ್ವತಃ ರೈಲ್ವೆ ಸಚಿವರೇ ನಿಭಾಯಿಸುತ್ತಿದ್ದಾರೆ. ಭವಿಷ್ಯದಲ್ಲಿ ರಾಜಸ್ಥಾನದಲ್ಲಿ ಬುಲೆಟ್ ರೈಲು ಓಡಿಸುವ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದೆ. ದೆಹಲಿಯಿಂದ ಅಹಮದಾಬಾದ್‌ಗೆ ಚಲಿಸುವ ಈ ರೈಲು ರಾಜಸ್ಥಾನದಲ್ಲಿ 9 ನಿಲ್ದಾಣಗಳನ್ನು ಹೊಂದಿರುತ್ತದೆ. 875 ಕಿಮೀ ಉದ್ದದ ಟ್ರ್ಯಾಕ್‌ನಲ್ಲಿ ಸುಮಾರು 657 ಕಿಮೀ ಟ್ರ್ಯಾಕ್ ಅಲ್ವಾರ್, ಜೈಪುರ, ಅಜ್ಮೀರ್, ಭಿಲ್ವಾರಾ, ಚಿತ್ತೋರ್‌ಗಢ, ಉದಯಪುರ ಮತ್ತು ಡುಂಗರ್‌ಪುರ 7 ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಇದರಿಂದ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಟ್ರ್ಯಾಕ್‌ನಲ್ಲಿ 5 ರೀತಿಯ ಪರೀಕ್ಷೆಗಳು ಬುಲೆಟ್ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. ದೇಶದ ಮೊದಲ ಬುಲೆಟ್ ರೈಲಿಗಾಗಿ ದೇಶವಾಸಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಈಗ ಬುಲೆಟ್ ಟ್ರೈನ್‌ನ ಟ್ರ್ಯಾಕ್‌ನಲ್ಲಿ 5 ರೀತಿಯ ಪರೀಕ್ಷೆಗಳನ್ನು ಮಾಡಬಹುದು. - ಸ್ಟೀಲ್ ಮತ್ತು ಕಂಪನ ನಿರೋಧಕ ಸೇತುವೆಯನ್ನು ಮಾಡಲು ಹೊಸ ತಂತ್ರಜ್ಞಾನವನ್ನು ಬಳಸಲಾಗಿದೆ. ಅದರ ಮೇಲೆ ವೇಗವಾಗಿ ಚಲಿಸುವ ರೈಲುಗೆ ಪ್ರತಿಕ್ರಿಯೆಯನ್ನು ಈ ಸೇತುವೆಯ ಮೂಲಕ ಪರೀಕ್ಷಿಸಬಹುದು. - ಬಾಗಿದ ಪರೀಕ್ಷಾ ಟ್ರ್ಯಾಕ್ ಅನ್ನು ಸಹ ಮಾಡಲಾಗಿದೆ. ಈ 60 ಕಿಲೋಮೀಟರ್ ಉದ್ದದ ಟ್ರ್ಯಾಕ್ ನೇರವಾಗಿಲ್ಲ, ಬದಲಿಗೆ ಇದು ಅನೇಕ ಬಾಗಿದ ಬಿಂದುಗಳನ್ನು ಹೊಂದಿದೆ. ಈ ವೇಗದಲ್ಲಿ ಬರುವ ರೈಲು ತನ್ನ ವೇಗವನ್ನು ಕಡಿಮೆ ಮಾಡದೆ ಬಾಗಿದ ಟ್ರ್ಯಾಕ್‌ನಲ್ಲಿ ಹೇಗೆ ಹಾದುಹೋಗುತ್ತದೆ? - ಲೂಪ್ ಲೈನ್ ಮತ್ತು ಕರ್ವ್ ಲೈನ್ ಕೂಡ ಮಾಡಲಾಗಿದೆ. ನವಾನ್ ನಿಲ್ದಾಣದಲ್ಲಿ 3 ಕಿಲೋಮೀಟರ್ ಕ್ವಿಕ್ ಟೆಸ್ಟಿಂಗ್ ಲೂಪ್ ಮತ್ತು ಮಿತ್ರಿಯಲ್ಲಿ 20 ಕಿಲೋಮೀಟರ್ ಕರ್ವ್ ಟೆಸ್ಟಿಂಗ್ ಲೂಪ್ ಮಾಡಲಾಗಿದೆ. - ಟ್ವಿಸ್ಟಿ ಟ್ರ್ಯಾಕ್ ಅನ್ನು ಸಹ ಮಾಡಲಾಗಿದೆ. ಟ್ರ್ಯಾಕ್ ಹಾನಿಗೊಳಗಾದರೆ, ಎಷ್ಟು ವೇಗವನ್ನು ನಿರ್ವಹಿಸಬೇಕು ಮತ್ತು ಅದರ ಪರಿಣಾಮಗಳೇನು, ಅದರ ಪ್ರಯೋಗಕ್ಕಾಗಿ 7 ಕಿಲೋಮೀಟರ್ ಉದ್ದದ ಟ್ವಿಸ್ಟ್ ಟ್ರ್ಯಾಕ್ ಅಂದರೆ ಕೆಟ್ಟ ಟ್ರ್ಯಾಕ್ ಅನ್ನು ಸಹ ಹಾಕಲಾಗಿದೆ. ಇದಕ್ಕಾಗಿ ಹೊಸ ಟ್ರ್ಯಾಕ್‌ ಹಾಳಾಗಿ ಅಳವಡಿಸಲಾಗಿದೆ. ಅದರ ಮೇಲೆ ಬೋಗಿ ಹಾಗೂ ಇಂಜಿನ್ ಹಾಯಿಸಿ ಫಿಟ್ ನೆಸ್ ಪರಿಶೀಲಿಸಲಾಗುತ್ತಿದೆ. - ಮೀಸಲಾದ ಪರೀಕ್ಷಾ ಟ್ರ್ಯಾಕ್ ಸಹ ಸಿದ್ಧವಾಗಿದೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಬುಲೆಟ್ ಟ್ರೈನ್ ಮಾತ್ರವಲ್ಲ, ಭವಿಷ್ಯದಲ್ಲಿ ಹೈಸ್ಪೀಡ್, ಸೆಮಿ ಹೈಸ್ಪೀಡ್ ರೈಲು ಮತ್ತು ಮೆಟ್ರೋ ಟ್ರೈನ್ ಕೂಡ ಇಲ್ಲಿ ನಡೆಯಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_230.txt b/zeenewskannada/data1_url7_500_to_1680_230.txt new file mode 100644 index 0000000000000000000000000000000000000000..2e670736dc324044215ce52aca28d39161ce9f02 --- /dev/null +++ b/zeenewskannada/data1_url7_500_to_1680_230.txt @@ -0,0 +1 @@ +: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:"ದಿ ಒಡಿಸ್ಸಿ" ಬರೆದವರು ಯಾರು? ಉತ್ತರ: ಹೋಮರ್ ಪ್ರಶ್ನೆ 2:ಚೀನಾದ ಕರೆನ್ಸಿ ಯಾವುದು? ಉತ್ತರ: ಚೈನೀಸ್ ಯುವಾನ್ ಪ್ರಶ್ನೆ 3:ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು? ಉತ್ತರ: ಸರ್ ಐಸಾಕ್ ನ್ಯೂಟನ್ ಪ್ರಶ್ನೆ 4:ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಚಂದ್ರ ಯಾವುದು? ಉತ್ತರ: ಗ್ಯಾನಿಮೀಡ್ (ಗುರುಗ್ರಹದ ಚಂದ್ರ) ಪ್ರಶ್ನೆ 5:ಫ್ರೆಂಚ್ ಕ್ರಾಂತಿ ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1789 ಇದನ್ನೂ ಓದಿ: ಪ್ರಶ್ನೆ 6:ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಪ್ರಶ್ನೆ 7:ಟರ್ಕಿಯ ರಾಜಧಾನಿ ಯಾವುದು? ಉತ್ತರ: ಅಂಕಾರಾ ಪ್ರಶ್ನೆ 8:"ಜೀವಶಾಸ್ತ್ರದ ಪಿತಾಮಹ" ಎಂದು ಯಾರು ಕರೆಯುತ್ತಾರೆ? ಉತ್ತರ: ಅರಿಸ್ಟಾಟಲ್ ಪ್ರಶ್ನೆ ೯:ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಬರ್ತಾ ವಾನ್ ಸಟ್ನರ್ ಪ್ರಶ್ನೆ ೧೦:ಮಹಾ ಆರ್ಥಿಕ ಕುಸಿತವು ಯಾವ ವರ್ಷದಲ್ಲಿ ಪ್ರಾರಂಭವಾಯಿತು? ಉತ್ತರ: 1929 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_231.txt b/zeenewskannada/data1_url7_500_to_1680_231.txt new file mode 100644 index 0000000000000000000000000000000000000000..4f2e2628b739f4ec9be877b1e7afec9174d5c930 --- /dev/null +++ b/zeenewskannada/data1_url7_500_to_1680_231.txt @@ -0,0 +1 @@ +3: ಇಂದು ಮೂರನೇ ಹಂತದ ಮತದಾನ ಯಾವ ರಾಜ್ಯದ ಯಾವ ಕ್ಷೇತ್ರಗಳಲ್ಲಿ ವೋಟಿಂಗ್ 3: ಮೇ 07, 2024ರಂದು ದೇಶಾದ್ಯಂತ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇಂದು ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂದು ತಿಳಿಯಿರಿ. 2024 3:ಲೋಕಸಭೆ ಚುನಾವಣೆ 2024ಕ್ಕಾಗಿ ಇಂದು ದೇಶಾದ್ಯಂತ ಮೂರನೇ ಹಂತದ ಮತದಾನ ನಡೆಯುತ್ತಿದೆ. ಮೇ 07, 2024ರ ಮಂಗಳವಾರದ ದಿನ ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ 93 ಲೋಕಸಭಾ ಕ್ಷೇತ್ರಗಳಲ್ಲಿ ( ) ಮತದಾನ ನಡೆಯುತ್ತಿದೆ. ಮೂರನೇ ಹಂತದ ಮತದಾನ ( )ದಲ್ಲಿ 1,351 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ( ) ನಿಗದಿತ ವೇಳಾಪಟ್ಟಿಯ ಪ್ರಕಾರ, ಇಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 94 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, ಬಿಜೆಪಿ ಈಗಾಗಲೇ ಗುಜರಾತ್‌ನ ಸೂರತ್ ಸ್ಥಾನವನ್ನು ಅವಿರೋಧವಾಗಿ ಗೆದ್ದಿರುವುದರಿಂದ ಈಗ 93 ಸ್ಥಾನಗಳಲ್ಲಿ ಮಾತ್ರ ಮತದಾನ ನಡೆಯುತ್ತಿದೆ. ಇದಲ್ಲದೆ, ಮೂರನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಾಜೌರಿ ಕ್ಷೇತ್ರಗಳಲ್ಲಿ ಮತದಾನವನ್ನು ಮೇ 25ಕ್ಕೆ ಮುಂದೂಡಲಾಗಿದೆ. ಎರಡನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಈ ಕ್ಷೇತ್ರದಲ್ಲಿ ಇಂದು ಮತದಾನ:ಇನ್ನೂ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಬೇಕಿದ್ದ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದಲ್ಲಿ ಇಂದುನಡೆಯುತ್ತಿವೆ. ವಾಸ್ತವವಾಗಿ, ಈ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಯ ಮರಣದಿಂದಾಗಿ ಮತದಾನವನ್ನು ಮುಂದೂಡಲಾಗಿತ್ತು. ಇದನ್ನೂ ಓದಿ- ಮೂರನೇ ಹಂತದಲ್ಲಿ ಯಾವ ರಾಜ್ಯದ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ:ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ ( ) 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ರಾಜ್ಯವಾರು ಕ್ಷೇತ್ರಗಳ ಸಂಪೂರ್ಣ ಪಟ್ಟಿಯನ್ನು ನೋಡುವುದಾದರೆ... * ಕರ್ನಾಟಕದ (14 ಸ್ಥಾನಗಳು) * ಅಸ್ಸಾಂ (4 ಸ್ಥಾನಗಳು) * ಬಿಹಾರ (5 ಸ್ಥಾನಗಳು) * ಛತ್ತೀಸ್‌ಗಢ (7 ಸ್ಥಾನಗಳು) * ದಾದ್ರಾ -ನಗರ ಹವೇಲಿ ಮತ್ತು ದಮನ್ - ದಿಯು (2 ಸ್ಥಾನಗಳು) * ಗೋವಾ (2 ಸ್ಥಾನಗಳು) ಇದನ್ನೂ ಓದಿ- * ಗುಜರಾತ್ (25 ಸ್ಥಾನಗಳು) * ಮಧ್ಯಪ್ರದೇಶ (9 ಸ್ಥಾನಗಳು) * ಮಹಾರಾಷ್ಟ್ರ (11 ಸ್ಥಾನಗಳು) * ಉತ್ತರ ಪ್ರದೇಶ (10 ಸ್ಥಾನಗಳು) * ಪಶ್ಚಿಮ ಬಂಗಾಳ (4 ಸ್ಥಾನಗಳು) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_232.txt b/zeenewskannada/data1_url7_500_to_1680_232.txt new file mode 100644 index 0000000000000000000000000000000000000000..96dedeace2e4e94b796022a3dbf063fff97a6efe --- /dev/null +++ b/zeenewskannada/data1_url7_500_to_1680_232.txt @@ -0,0 +1 @@ +ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ವದಂತಿಗಳು ಸುಳ್ಳು : ಸ್ಪಷ್ಟನೆ : ಮೇ 5 ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದವು ಎಂಬ ವದಂತಿಗಳು ಕೇಳಿ ಬಂದಿದ್ದು, ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿರುವುದು ಸುಳ್ಳು , ಆಧಾರ ರಹಿತವಾದ ವದಂತಿಗಳು ಹಬ್ಬಿವೆಂದು ಸ್ಪಷ್ಟನೆ ನೀಡಿದೆ. :ರಾಷ್ಟ್ರೀಯ ಅರ್ಹತಾ ಪರೀಕ್ಷೆ ಮೇ 5 ರಂದು ಭಾನುವಾರ ನಡೆದಿತ್ತು, ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಮತ್ತು ಪ್ರಶ್ನೆ ಪತ್ರಿಕೆಯ ತುಣುಕುಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಕುರಿತು ಸ್ಪಷ್ಟನೆ ನೀಡಿದೆ. ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳು ಮತ್ತು ಪ್ರಶ್ನೆ ಪತ್ರಿಕೆಯ ತುಣುಕುಗಳು ಯಾವುದೇ ಆಧಾರವಿಲ್ಲದೆ ಈ ರೀತಿಯ ಪೋಸ್ಟ್ಗಳನ್ನು ಹರಿ ಬಿಡಲಾಗುತ್ತಿದೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಯಾವುದೇ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಇವುಗಳೆಲ್ಲವೂ ಆಧಾರ ರಹಿತವಾದ ಆರೋಪಗಳು ಎಂದು ಸ್ಪಷ್ಟನೆ ನೀಡಿದೆ. ಪರೀಕ್ಷಾ ಕೇಂದ್ರದೊಳಗೆ ಯಾರಿಗೂ ಅವಕಾಶವಿಲ್ಲ ಮತ್ತು ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆದಿದೆ. ಇದಲ್ಲದೆ ಭದ್ರತಾ ಪ್ರೋಟೋಕಾಲ್ಗಳು ಇದೆಲ್ಲದರ ಮತ್ತೆ ಪ್ರತಿ ಪ್ರಶ್ನೆ ಪತ್ರಿಕೆಯನ್ನು ಲೆಕ್ಕ ಹಾಕಲಾಗಿದೆ ವದಂತಿಗಳೆಲ್ಲವೂ ಸುಳ್ಳು ಎಂದು ತಿಳಿಸಲಾಗಿದೆ. ಇದನ್ನು ಓದಿ : ದೇಶದ 571 ನಗರಗಳ ಹಾಗೂ ಹೊರದೇಶದ 14 ನಗರಗಳ ಒಟ್ಟು 4,750 ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆ ನಡೆದಿದೆ ಮತ್ತು ದೇಶದ ಸರ್ಕಾರಿ,, ಖಾಸಗಿ ಹಾಗೂ ಹೊರದೇಶದ ಕೆಲವು ಕಾಲೇಜುಗಳಲ್ಲಿ ವೈದ್ಯಕೀಯ ಪದವಿ ಕೋರ್ಸ್ಗಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಪರೀಕ್ಷೆಯನ್ನು ನಡೆಸುತ್ತದೆ. ಇಂತಹ ವದಂತಿಗಳಿಗೆ ಕಿವಿ ಕೊಡಬೇಡಿ ಮುಂಬರುವ ಪರೀಕ್ಷೆಗಳತ್ತ ಗಮನಹರಿಸಿ ಎಂದು ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_233.txt b/zeenewskannada/data1_url7_500_to_1680_233.txt new file mode 100644 index 0000000000000000000000000000000000000000..5f620ad6ebddcbe6a2df150e053dede6cd35ce6b --- /dev/null +++ b/zeenewskannada/data1_url7_500_to_1680_233.txt @@ -0,0 +1 @@ +ಮತ್ತೆ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ : ಭಾರತ ಮೂಲದ ಸುನಿತಾ ವಿಲಿಯಮ್ಸ್ ಇದೀಗ ಮತ್ತೆ 3ನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ. : ಭಾರತೀಯ ಮೂಲದ ಗಗನಯಾತ್ರಿ ಕ್ಯಾಪ್ಟನ್ ಸುನೀತಾ ವಿಲಿಯಮ್ಸ್ ಮತ್ತೊಮ್ಮೆ ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾಗಿದ್ದಾರೆ ಮತ್ತು ಈ ಬಾರಿ ಹೊಚ್ಚಹೊಸ ಬಾಹ್ಯಾಕಾಶ ನೌಕೆ, ಬೋಯಿಂಗ್ ಸ್ಟಾರ್ಲೈನರ್. ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮೇ 7, 2024 ರಂದು ಭಾರತದ ಕಾಲಮಾನ ಬೆಳಿಗ್ಗೆ 8.04 ಕ್ಕೆ ಲಿಫ್ಟ್‌ಆಫ್ ನಡೆಯಲಿದೆ. ಇದನ್ನು ಓದಿ : ನಾನು ಸ್ವಲ್ಪ ಉದ್ವಿಗ್ನಳಾಗಿದ್ದೇನೆ ಆದರೆ ಹೊಸ ಬಾಹ್ಯಾಕಾಶ ನೌಕೆಯಲ್ಲಿ ಹಾರುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಅವರು ಹೇಳಿದ್ದಾರೆ. "ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದಾಗ, ಅದು ಮನೆಗೆ ಹಿಂತಿರುಗಿದಂತೆ ಆಗುತ್ತದೆ."ಉಡಾವಣಾ ಪ್ಯಾಡ್‌ನಲ್ಲಿ ತರಬೇತಿ ನೀಡುತ್ತಿರುವಾಗ, ವಿಲಿಯಮ್ಸ್ ಹೇಳಿದರು, ಅರ್ಹ ನೌಕಾಪಡೆಯ ಪರೀಕ್ಷಾ ಪೈಲಟ್, ಅವರು 2006 ಮತ್ತು 2012 ರಲ್ಲಿ ಎರಡು ಬಾರಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ ಮತ್ತು ದ ಮಾಹಿತಿಯ ಪ್ರಕಾರ, "ಸುನೀತಾ ಅವರು ಬಾಹ್ಯಾಕಾಶದಲ್ಲಿ ಒಟ್ಟು 322 ದಿನಗಳನ್ನು ಕಳೆದಿದ್ದಾರೆ."ಡಾ ದೀಪಕ್ ಪಾಂಡ್ಯ ಮತ್ತು ಬೋನಿ ಪಾಂಡ್ಯ ದಂಪತಿಗೆ ಜನಿಸಿದ 59 ವರ್ಷದ ಅವರು ಹೊಸ ಮಾನವ-ರೇಟೆಡ್ ಬಾಹ್ಯಾಕಾಶ ನೌಕೆಯ ಮೊದಲ ಕಾರ್ಯಾಚರಣೆಯಲ್ಲಿ ಹಾರಾಟ ನಡೆಸಿದ ಮೊದಲ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಇದನ್ನು ಓದಿ : ಏಳು ಬಾಹ್ಯಾಕಾಶ ನಡಿಗೆಗಳಲ್ಲಿ 50 ಗಂಟೆ 40 ನಿಮಿಷಗಳನ್ನು ಕಳೆದಿದ್ದರಿಂದ ಮಹಿಳಾ ಗಗನಯಾತ್ರಿಯಿಂದ ಗರಿಷ್ಠ ಬಾಹ್ಯಾಕಾಶ ನಡಿಗೆ ಸಮಯ ಎಂಬ ದಾಖಲೆಯನ್ನು ನಿರ್ಮಿಸಿದ್ದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಾಹ್ಯಾಕಾಶ ಯಾತ್ರೆಯ ಅನುಭವಿ ಕ್ಯಾಪ್ಟನ್ ಸುನಿತಾ ವಿಲಿಯಮ್ಸ್ ಬೋಯಿಂಗ್ ಸ್ಟಾರ್‌ಲೈನರ್ ಕ್ರಾಫ್ಟ್‌ನ ಮೊದಲ ಹಾರಾಟದ ಮತ್ತೊಂದು ಮಿಷನ್ ಪ್ರಾರಂಭಿಸಲಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆ ತರುತ್ತದೆ, ವಿಲಿಯಮ್ಸ್ ಅವರು ಬಾಹ್ಯಾಕಾಶಕ್ಕೆ ಮತ್ತೊಂದು ಮೈಲಿಗಲ್ಲು ಪ್ರಯಾಣದಲ್ಲಿ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ ಎಂದು ಬೆಂಗಳೂರಿನ ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ಮುಖ್ಯಸ್ಥ ಡಾ. ಎಂ ಮೋಹನ್ ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_234.txt b/zeenewskannada/data1_url7_500_to_1680_234.txt new file mode 100644 index 0000000000000000000000000000000000000000..4eddd21521be22109deba9294f91a6a7307588ed --- /dev/null +++ b/zeenewskannada/data1_url7_500_to_1680_234.txt @@ -0,0 +1 @@ +ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕಿ ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಪತನ : ಲೋಕಸಭಾ ಚುನಾವಣಾ ರ್ಯಾಲಿಗಾಗಿ ಶಿವಸೇನೆ ನಾಯಕಿಯನ್ನು ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಮಹಾರಾಷ್ಟ್ರದ ರಾಯಗಢದ ಮಹಾಡ್ ಪಟ್ಟಣದ ಬಳಿ ಪತನಗೊಂಡಿದೆ. :ಶಿವಸೇನೆಯ ನಾಯಕಿ ಸುಷ್ಮಾ ಅಂಧಾರೆ ಅವರನ್ನು ಲೋಕಸಭೆ ಚುನಾವಣೆ ರ್ಯಾಲಿಗೆ ಕರೆದೊಯ್ಯಲು ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಇದ್ದಕ್ಕಿದ್ದಂತೆ ಪತನಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದ ಮಹಾಡ್ ಪಟ್ಟಣದ ಬಳಿ ಶುಕ್ರವಾರ ಸಂಭವಿಸಿದೆ. ಬೆಳಗ್ಗೆ 9.30ರ ಸುಮಾರಿಗೆ ಮಹಾಡ್‌ನಲ್ಲಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಪೈಲಟ್( ) ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್ ವಾಲಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. — (@kgoyal466) ಇದನ್ನೂ ಓದಿ- ಲೋಕಸಭೆ ಚುನಾವಣೆ ( 2024) ಹಿನ್ನಲೆಯಲ್ಲಿ ನಿಗದಿಯಾಗಿದ್ದ ಸಾರ್ವಜನಿಕ ರ್ಯಾಲಿಗಾಗಿ( ) ಅವರನ್ನು ಈ ಖಾಸಗಿ ಚಾಪರ್‌ನಲ್ಲಿ ಕರೆದೊಯ್ಯಲು ನಿರ್ಧರಿಸಲಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ- ಈ ದುರ್ಘಟನೆಯ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್‌ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದಾಗ್ಯೂ, ಪೈಲಟ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳು ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_235.txt b/zeenewskannada/data1_url7_500_to_1680_235.txt new file mode 100644 index 0000000000000000000000000000000000000000..d539095c63d316d5c8c4c9e8dd5dea5fc0ca15d6 --- /dev/null +++ b/zeenewskannada/data1_url7_500_to_1680_235.txt @@ -0,0 +1 @@ +: ನಾಳೆಯಿಂದ ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಮಳೆ ಸಾಧ್ಯತೆ! : ಮೇ 05ರವರೆಗೆ ಭಾರತದ ಕೆಲವು ರಾಜ್ಯಗಳಲ್ಲಿ ತೀವ್ರವಾದ ಶಾಖದ ಅಲೆ ಹೊರತಾಗಿಯೂ ಕೆಲವು ರಾಜ್ಯಗಳಲ್ಲಿ ಲಘು ಮಳೆ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. :ಇನ್ನೂ ಎರಡು ದಿನಗಳವರೆಗೆ ಎಂದರೆ ಮೇ 05ರವರೆಗೆ ಗಂಗಾನದಿಯ ಪಶ್ಚಿಮ ಬಂಗಾಳದ ಕೆಲವು ಸ್ಥಳಗಳಲ್ಲಿ ಮತ್ತು ಬಿಹಾರದ ಪ್ರತ್ಯೇಕ ಭಾಗಗಳಲ್ಲಿ ಬಿಸಿಗಾಳಿಯಿಂದ ಕೂಡಿದ ತೀವ್ರ ಶಾಖದ ಅಲೆಗಳು ಮುಂದುವರೆಯಲಿವೆ. ಆದಾಗ್ಯೂ, ನಾಳೆಯಿಂದ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. () ಪ್ರಕಾರ, ಮೇ 03ರಿಂದ ಮೇ05ರವರೆಗೆ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರದ ಕೆಲವು ಭಾಗಗಳು ಮತ್ತು ತಮಿಳುನಾಡಿನಲ್ಲಿ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶಾಖದ ಪರಿಸ್ಥಿತಿ ( ) ಮುಂದುವರೆಯಲಿದೆ. ಆದಾಗ್ಯೂ, ಮುಂದಿನ ಐದು ದಿನಗಳ ಕಾಲ ಸಿಕ್ಕಿಂ, ಅರುಣಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಚಂಡೀಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ () ತಿಳಿಸಿದೆ. ಇದನ್ನೂ ಓದಿ- ಈ ಭಾಗಗಳಲ್ಲಿ ಶಾಖದ ಅಲೆ:ಮೇ 05ರವರೆಗೆ ತೆಲಂಗಾಣ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ಗುಜರಾತ್ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಶಾಖದ ಅಲೆ ಮುಂದುವರೆಯಲಿದೆ. ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡ, ವಿದರ್ಭ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ರಾಜಸ್ಥಾನದ ದಕ್ಷಿಣ ಭಾಗಗಳಲ್ಲಿಯೂ ಶಾಖದ ಅಲೆ ಮುಂದುವರೆಯಲಿದೆ. ದಕ್ಷಿಣ ಭಾರತದ ಈ ಭಾಗಗಳಲ್ಲಿ ಮಳೆ:ಮೇ 04ರಿಂದ, ತೆಲಂಗಾಣ, ರಾಯಲಸೀಮಾ, ತಮಿಳುನಾಡಿನ ಕೆಲ ಭಾಗಗಳು, ಪುದುಚೇರಿ ಮತ್ತು ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಮಳೆ ಮುನ್ಸೂಚನೆ ( ) ನೀಡಲಾಗಿದೆ. ಇದಲ್ಲದೆ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದ ಪ್ರತ್ಯೇಕ ಭಾಗಗಳಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಸಾಧಾರಣದಿಂದ ಭಾರೀ ಮಲೆಯಾಗುವ ಸಾಧಯ್ತೆ ಇದೆ ಎಂದು ಹವಾನಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ- ಮೇ 3 ರಿಂದ ಮೇ 6 ರ ಅವಧಿಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಗುಡುಗು ಮಿಂಚಿನ ಜೊತೆಗೆ ಚದುರಿದ ಬೆಳಕಿನಿಂದ ಸಾಧಾರಣ ಮಳೆ/ಹಿಮಪಾತ ಸಾಧ್ಯತೆಯ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_236.txt b/zeenewskannada/data1_url7_500_to_1680_236.txt new file mode 100644 index 0000000000000000000000000000000000000000..c6d10584126a36149b2bdcfb4f3ea26ceeb4ecbe --- /dev/null +++ b/zeenewskannada/data1_url7_500_to_1680_236.txt @@ -0,0 +1 @@ +2000 : ನಾಲ್ಕು ಕಂಟೈನರ್ ಗಳಲ್ಲಿ ಕಂತೆ ಕಂತೆ ನೋಟಿನ ಕಟ್ಟುಗಳು.. ಒಂದೆರಡಲ್ಲ 2000 ಸಾವಿರ ಕೋಟಿ ಹಣ ಪತ್ತೆ ! 2024: ಇದೀಗ ಇಲ್ಲೊಂದು ಕಡೆ ಪೊಲೀಸರಿಗೆ ಅನುಮಾನ ಚೆಕ್‌ ಮಾಡಿದಾಗ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಕಂಟೈನರ್ ಗಳಲ್ಲಿ ನೋಟಿನ ಕಟ್ಟುಗಳ ರಾಶಿ ಕಂಡು ಬೆರಗಾಗಿದ್ದಾರೆ. 2024:ಲೋಕಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಪೊಲೀಸರು ನಿರಂತರ ತಪಾಸಣೆ ನಡೆಸುತ್ತಾರೆ. ವಿಶೇಷವಾಗಿ ರಸ್ತೆ ಮತ್ತು ಹೆದ್ದಾರಿಗಳಲ್ಲಿ ಯಾವುದೇ ಅನುಮಾನಾಸ್ಪದ ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಅಲ್ಲದೆ, ಅಪಾರ ಪ್ರಮಾಣದ ನಗದು ಪತ್ತೆಯಾದರೆ, ಸೂಕ್ತ ದಾಖಲೆಗಳಿಗಾಗಿ ಪೊಲೀಸರು ವಿಚಾರಣೆ ನಡೆಸುತ್ತಾರೆ. ಸಿಕ್ಕ ಹಣಕ್ಕೆ ಸರಿಯಾಗಿ ದಾಖಲೆ ನೀಡದಿದ್ದರೆ ಪೊಲೀಸರು ಹಣ ವಶಪಡಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಇದೀಗ ಇಲ್ಲೊಂದು ಕಡೆ ಪೊಲೀಸರಿಗೆ ಅನುಮಾನ ಚೆಕ್‌ ಮಾಡಿದಾಗ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಕಂಟೈನರ್ ಗಳಲ್ಲಿ ನೋಟಿನ ಕಟ್ಟುಗಳ ರಾಶಿ ಕಂಡು ಬೆರಗಾಗಿದ್ದಾರೆ. ಸುಮಾರು 2000 ಸಾವಿರ ಕೋಟಿ ಹಣ ಸಿಕ್ಕಿದೆ ಎನ್ನಲಾಗಿದೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಠೇವಣಿ ಇಡಲು ಕೇರಳದ ಕೊಚ್ಚಿಯಿಂದ ಹೈದರಾಬಾದ್ ಗೆ ನಾಲ್ಕು ಕಂಟೈನರ್ ಗಳು ಹಣ ತುಂಬಿಕೊಂಡು ಹೋಗುತ್ತಿದ್ದವು ಎಂದು ತಿಳಿದುಬಂದಿದೆ. ಇದರಿಂದ ಪೊಲೀಸರು ಹಾಗೂ ಉನ್ನತಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮೊದಲಿಗೆ ಇದು ರಾಜಕಾರಣಿಗಳ ಹಣವೋ, ಯಾರದೋ ಕಪ್ಪುಹಣವೋ ಎಂದು ಹಲವು ರೀತಿಯಲ್ಲಿ ಶಂಕಿಸಲಾಗಿತ್ತು. ಕೊನೆಗೆ ಬ್ಯಾಂಕ್ ಗೆ ಹಣ ಜಮಾ ಮಾಡಬೇಕಾಗಿದ್ದ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿ ವಾಹನಗಳನ್ನು ಕಳುಹಿಸಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_237.txt b/zeenewskannada/data1_url7_500_to_1680_237.txt new file mode 100644 index 0000000000000000000000000000000000000000..b96ad564e95750cfd5783b3e2b90b2e6accdfde8 --- /dev/null +++ b/zeenewskannada/data1_url7_500_to_1680_237.txt @@ -0,0 +1 @@ +ಬಿಸಿಗಾಳಿ ಹಿನ್ನೆಲೆ ತೆಲಂಗಾಣದಲ್ಲಿ ಚುನಾವಣಾ ಆಯೋಗದಿಂದ ಮತದಾನದ ಸಮಯ ವಿಸ್ತರಿಣೆ : ತೆಲಂಗಾಣದಲ್ಲಿ ತೀವ್ರವಾದ ಬಿಸಿಗಾಳಿ ಪರಿಸ್ಥಿತಿಗಳು ಚಾಲ್ತಿಯಲ್ಲಿರುವ ಹಿನ್ನೆಲೆ ಇಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಯಿತು, ಈ ಮೂಲಕ ತೆಲಂಗಾಣದಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವುದಾಗಿ ತಿಳಿಸಿದೆ. :17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 106 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿ ಬುಧವಾರ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ತೆಲಂಗಾಣದಲ್ಲಿ ಬಿಸಿ ಅಲೆಯ ಪರಿಸ್ಥಿತಿಗಳನ್ನು ಪರಿಗಣಿಸಿ , ಭಾರತೀಯ ಚುನಾವಣಾ ಆಯೋಗವು ಮೇ 13 ರಂದು ರಾಜ್ಯದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮತದಾನದ ಸಮಯವನ್ನು ವಿಸ್ತರಿಸಿದೆ. 17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 106 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿ ಬುಧವಾರ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಇದರ ಹಿಂದಿನ ಮಾಹಿತಿ ಪ್ರಕಾರ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವುದಾಗಿ ತಿಳಿಸಲಾಗಿತ್ತು. ಆದರೆ ಈಗ ಮತದಾನವು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳುವ ಬದಲು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಇದನ್ನು ಓದಿ : ಐದು ಲೋಕಸಭಾ ಕ್ಷೇತ್ರಗಳಲ್ಲಿ ಎಡಪಂಥೀಯ ಉಗ್ರಗಾಮಿತ್ವ (ಎಲ್‌ಡಬ್ಲ್ಯುಇ) ಎಂದು ಆರೋಪಿಸಲಾಗಿರುವ 13 ಕ್ಷೇತ್ರಗಳಲ್ಲಿ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ನೆರೆಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವುದರಿಂದ ತೆಲಂಗಾಣದಲ್ಲಿ ಸಂಜೆ 5 ಗಂಟೆಯವರೆಗೆ ಮಾತ್ರ ಮತದಾನ ನಡೆಸುವ ಚುನಾವಣಾ ಆಯೋಗದ ನಿರ್ಧಾರ ತೆಗೆದುಕೊಂಡ ಪರಿಣಾಮ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಯಿತು. ಇದಾಗಿ ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ರಾಜ್ಯದಲ್ಲಿ ಬೇಸಿಗೆಯ ಪ್ರಚಲಿತ ಪರಿಸ್ಥಿತಿ ಮತ್ತು ಬಿಸಿಗಾಳಿಯ ಪರಿಸ್ಥಿತಿ ಮತ್ತು ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತದಾನದ ಸಮಯವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರು. ಇದನ್ನು ಓದಿ : ತೆಲಂಗಾಣದಲ್ಲಿ ತೀವ್ರವಾದ ಬಿಸಿಗಾಳಿ ಪರಿಸ್ಥಿತಿಗಳು ಚಾಲ್ತಿಯಲ್ಲಿರುವುದರಿಂದ ಕೆಲವು ಸ್ಥಳಗಳಲ್ಲಿ 46 ಡಿಗ್ರಿ ಸೆಲ್ಸಿಯಸ್ ದಾಟಿದೆ, ಇದು ಮತದಾನದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಡಿಸೆಂಬರ್ 2023 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ತೆಲಂಗಾಣದಲ್ಲಿ 71.34% ಮತದಾನವಾಗಿದೆ. 2018 ರ ಅಸೆಂಬ್ಲಿ ಚುನಾವಣೆಯಲ್ಲಿ, 73.73% ಮತದಾರರು ಮತ ಚಲಾಯಿಸಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.62.11ಕ್ಕೆ ಕುಸಿದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_238.txt b/zeenewskannada/data1_url7_500_to_1680_238.txt new file mode 100644 index 0000000000000000000000000000000000000000..4facb60ee06d0b5fa665eda833593642adc8019e --- /dev/null +++ b/zeenewskannada/data1_url7_500_to_1680_238.txt @@ -0,0 +1 @@ +ಭಾರತದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 134 ವಾಕ್ ಸ್ವಾತಂತ್ರ್ಯ ಉಲ್ಲಂಘನೆಯ ದಾಖಲೆ : ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆದ ವಾಕ್ ಸ್ವಾತಂತ್ರ್ಯ ಉಲ್ಲಂಘನೆಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ವರದಿಯನ್ನು ಪ್ರಕಟಿಸಿದ್ದು, ಇಲ್ಲಿಯವೆರಗೂ 134 ದಾಖಲೆಯ ಉಲ್ಲಂಘನೆಯಾಗಿರುವದು ಕಂಡುಬಂದಿದೆ. ಫ್ರೀ ಸ್ಪೀಚ್ ಕಲೆಕ್ಟಿವ್ ಎಂಬ ಸಂಸ್ಥೆ ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ಯೂಟ್ಯೂಬರ್‌ಗಳ ಮೇಲೆ ದಬ್ಬಾಳಿಕೆ ಸೇರಿದಂತೆ 134 ಎಣಿಕೆಗಳ ಉಲ್ಲಂಘನೆಯಾಗಿರುವುದು ವರದಿ ಮಾಡಿದೆ. ಪತ್ರಕರ್ತರ ಮೇಲಿನ ದಾಳಿಗಳು, ಬೆದರಿಕೆಗಳು ಮತ್ತು ಮಾನನಷ್ಟ ಪ್ರಕರಣಗಳು, ಮಾಧ್ಯಮದ ಸೆನ್ಸಾರ್ಶಿಪ್, ಶೈಕ್ಷಣಿಕ, ಮನರಂಜನೆ, ಸುದ್ದಿ ಮಾಧ್ಯಮ, ಸಾಮಾಜಿಕ ಮಾಧ್ಯಮ, ಮಾಧ್ಯಮದ ಕಿರುಕುಳ, ಮಾಧ್ಯಮದ ವಿರುದ್ಧ ಕಾನೂನು ಮತ್ತು ಇಂಟರ್ನೆಟ್ ನಿಯಂತ್ರಣವು ಉಲ್ಲಂಘನೆಗಳನ್ನು ಪತ್ತೆಹಚ್ಚಿದೆ. ಇದನ್ನು ಓದಿ : “ಭಾರತದಲ್ಲಿ ವಾಕ್ ಸ್ವಾತಂತ್ರ್ಯವು ಅಪಾಯಕಾರಿ ಪ್ರಪಾತಕ್ಕೆ ಕುಸಿದಿದೆ ಮತ್ತು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕಗಳು ಸ್ಥಿರವಾಗಿ ಕುಸಿಯುತ್ತಿರುವುದಲ್ಲದೆ, ಆ ರೇಖೆಯನ್ನು ದಾಟುವ ಹಂತವನ್ನು ತಲುಪಿದೆ. ಈಗ ಅದು ಹೆಚ್ಚು ವಿವಾದಾಸ್ಪದವಾಗುತ್ತಿದೆ. ಇವುಗಳು ದ್ವೇಷದ ಅಪರಾಧಗಳನ್ನು ಪತ್ತೆಹಚ್ಚದಿದ್ದರೂ, ವ್ಯಾಪಕವಾದ ಸಾರ್ವಜನಿಕ ಖಂಡನೆ ಮತ್ತು ದಾಖಲಾತಿಗಳ ಹೊರತಾಗಿಯೂ, ಗಮನಾರ್ಹವಾಗಿ ದುರ್ಬಲಗೊಂಡಿರುವ ಭಾರತದ ಚುನಾವಣಾ ಆಯೋಗದಿಂದ 'ಪ್ರಧಾನಿ ನರೇಂದ್ರ ಮೋದಿಯಂತಹ ಸ್ಟಾರ್' ಪ್ರಚಾರಕರಿಂದ ದ್ವೇಷದ ಭಾಷಣವು ಕಡಿಮೆ ಅಥವಾ ಯಾವುದೇ ಕ್ರಮವನ್ನು ಕಂಡಿಲ್ಲ ಎಂಬುದು ಅಧಿಕೃತ ದೂರುಗಳಿಂದ ತಿಳಿದುಬಂದಿದೆ. ಹೆಚ್ಚು ವಾಕ್ ಸ್ವಾತಂತ್ರ್ಯ ಉಲ್ಲಂಘನೆಯ ಅಗ್ರಸ್ಥಾನದಲ್ಲಿ ಉತ್ತರಾಖಂಡವು 10 ನಿದರ್ಶನಗಳೊಂದಿಗೆ , ಮಹಾರಾಷ್ಟ್ರ(ಒಂಬತ್ತು) , ಪಂಜಾಬ್ ಮತ್ತು ಮಣಿಪುರದ ನಂತರ ರೈತರ ಪ್ರತಿಭಟನೆಯಿಂದಾಗಿ ಹರಿಯಾಣದಲ್ಲಿ ಹೀಗೆ ಕಂಡು ಬಂದಿವೆ. ಪತ್ರಕರ್ತರ ಮೇಲಿನ ದಾಳಿಯನ್ನು ಪರಿಶೀಲಿಸಿದಾಗ, ನಾಲ್ಕು ತಿಂಗಳ ಅವಧಿಯಲ್ಲಿ 34 ಪತ್ರಕರ್ತರ ಮೇಲೆ ದಾಳಿ ನಡೆಸಲಾಗಿದೆ ಮತ್ತು 2024 ರ ಆರಂಭದಿಂದ ಐದು ಪತ್ರಕರ್ತರನ್ನು ಬಂಧಿಸಲಾಗಿದೆ ಮತ್ತು ಮೂವರಿಗೆ ಜಾಮೀನು ನೀಡಲಾಗಿದೆ. ಇದನ್ನು ಓದಿ : ಮುಕ್ತ ವಾಕ್ ಸಮಸ್ಯೆಗಳ ಕುರಿತು ದಾಖಲಾದ ದತ್ತಾಂಶವು ಸ್ಪಷ್ಟವಾಗಿ ತೋರಿಸುತ್ತದೆ, ಪ್ರಬಲ ಮಾಧ್ಯಮದ ಪಕ್ಷಪಾತದ ವಿಭಾಗಗಳು ನಿರ್ಭಯದೊಂದಿಗೆ ಅಪಾಯಕಾರಿ ವಿಭಜಕ ಕಾರ್ಯಸೂಚಿಯನ್ನು ಪ್ರತಿಧ್ವನಿಸಿದರೂ, ಸ್ವತಂತ್ರ ಮಾಧ್ಯಮವು ದಂಡನಾತ್ಮಕ ಕ್ರಮವನ್ನು ಎದುರಿಸುತ್ತದೆ ಮತ್ತು ಕೇಳಲು ಹೋರಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_239.txt b/zeenewskannada/data1_url7_500_to_1680_239.txt new file mode 100644 index 0000000000000000000000000000000000000000..806aad91ac7bd93a133f6a1a633177c3c06f710c --- /dev/null +++ b/zeenewskannada/data1_url7_500_to_1680_239.txt @@ -0,0 +1 @@ +ನೂರಾರು ಹೆಣ್ಣುಮಕ್ಕಳ ಶೋಷಿಸುವ ರಾಕ್ಷಸನ ಪರ ಮೋದಿ ಪ್ರಚಾರ ಮಾಡಿದ್ದು ಯಾಕೆ?: ರಾಹುಲ್‌ ಗಾಂಧಿ : ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣುಮಕ್ಕಳ ಅಪರಾಧಿಗಳಿಗೆ ಪ್ರಧಾನಿ ಮೋದಿ ಮೌನ ಬೆಂಬಲ ನೀಡುತ್ತಿರುವುದು ದೇಶದಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ. ʼಮೋದಿ ಕಾ ಪರಿವಾರ್‌ʼ ಭಾಗವಾಗುವುದು ಅಪರಾಧಿಗಳಿಗೆ ‘ಭದ್ರತೆಯ ಖಾತರಿ’ ಆಗಿದೆಯೇ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ನವದೆಹಲಿ:ಅಶ್ಲೀಲ ವಿಡಿಯೋ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿರುವ ಅವರು, ʼದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ಪ್ರಧಾನಿ ಮೋದಿಯವರು ನಾಚಿಕೆಗೇಡಿನ ಮೌನವನ್ನು ಹೊಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಉತ್ತರಿಸಬೇಕುʼ ಅಂತಾ ಆಗ್ರಹಿಸಿದ್ದಾರೆ. ಇದನ್ನೂ ಓದಿ: कर्नाटक में महिलाओं के साथ हुए वीभत्स अपराध पर भी नरेंद्र मोदी ने हमेशा की तरह शर्मनाक चुप्पी साध ली है। प्रधानमंत्री को जवाब देना होगा: सब कुछ जान कर भी सिर्फ वोटों के लिए उन्होंने सैकड़ों बेटियों का शोषण करने वाले हैवान का प्रचार क्यों किया? आखिर इतना बड़ा अपराधी बड़ी… — (@) ಎಲ್ಲವೂ ಗೊತ್ತಿದ್ದರೂ ಕೇವಲ ಮತಕ್ಕಾಗಿ ನೂರಾರು ಹೆಣ್ಣುಮಕ್ಕಳನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಹೇಗೆ ಸುಲಭವಾಗಿ ತಪ್ಪಿಸಿಕೊಂಡು ವಿದೇಶಕ್ಕೆ ಹೋದ ಅಂತಾ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣುಮಕ್ಕಳ ಅಪರಾಧಿಗಳಿಗೆ ಪ್ರಧಾನಿ ಮೋದಿ ಮೌನ ಬೆಂಬಲ ನೀಡುತ್ತಿರುವುದು ದೇಶದಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ. ʼಮೋದಿ ಕಾ ಪರಿವಾರ್‌ʼ ಭಾಗವಾಗುವುದು ಅಪರಾಧಿಗಳಿಗೆ ‘ಭದ್ರತೆಯ ಖಾತರಿ’ ಆಗಿದೆಯೇ ಎಂದುಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_24.txt b/zeenewskannada/data1_url7_500_to_1680_24.txt new file mode 100644 index 0000000000000000000000000000000000000000..0aa128462dccb2c76179dba90a68f38c7ffe93c2 --- /dev/null +++ b/zeenewskannada/data1_url7_500_to_1680_24.txt @@ -0,0 +1 @@ +: ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದವರು ಯಾರು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ..? ಉತ್ತರ: 26 ಅಕ್ಷರಗಳಿವೆ ಪ್ರಶ್ನೆ 2:ಸೂರ್ಯನ ಶಕ್ತಿಗೆ ಕಾರಣವೇನು..? ಉತ್ತರ: ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳ ಸಮ್ಮಿಲನ ಪ್ರಶ್ನೆ 3:ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದವರು ಯಾರು..? ಉತ್ತರ: ವಾಸ್ಕೋಡಗಾಮಾ ಪ್ರಶ್ನೆ 4:ಭೂಮಿಯ ಸುತ್ತ ಸುತ್ತುವ ನೈಸರ್ಗಿಕ ಉಪಗ್ರಹದ ಹೆಸರೇನು? ಉತ್ತರ: ಚಂದ್ರ ಪ್ರಶ್ನೆ 5:ಕ್ಯಾಟರ್ಪಿಲ್ಲರ್ ಚಿಟ್ಟೆಯಾಗಿ ಬದಲಾಗುವ ಪ್ರಕ್ರಿಯೆಯನ್ನು ಏನೆಂದು ಕರೆಯಲಾಗುತ್ತದೆ? ಉತ್ತರ: ಮೆಟಾಮಾರ್ಫಾಸಿಸ್ ಇದನ್ನೂ ಓದಿ: ಪ್ರಶ್ನೆ 6:ಯಾವ ಹಬ್ಬವನ್ನು "ಬೆಳಕಿನ ಹಬ್ಬ" ಎಂದೂ ಕರೆಯಲಾಗುತ್ತದೆ? ಉತ್ತರ: ದೀಪಾವಳಿ ಪ್ರಶ್ನೆ 7:ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು ಉತ್ತರ: ಆಫ್ರಿಕಾದ ನೈಲ್ ನದಿ ಪ್ರಶ್ನೆ 8:ಅಧಿಕ ವರ್ಷದಲ್ಲಿ ಎಷ್ಟು ದಿನಗಳು ಇರುತ್ತವೆ? ಉತ್ತರ: 366 ದಿನಗಳು ಪ್ರಶ್ನೆ 9:ಭಾರತದಲ್ಲಿ ಯಾವ ಸ್ಥಳವನ್ನು "ಉದಯಿಸುತ್ತಿರುವ ಸೂರ್ಯನ ಭೂಮಿ" ಎಂದೂ ಕರೆಯಲಾಗುತ್ತದೆ? ಉತ್ತರ: ಅರುಣಾಚಲ ಪ್ರದೇಶ ಪ್ರಶ್ನೆ 10:ಭೂಮಿಯ ಮೇಲೆ ಯಾವ ಸಾಗರವು ದೊಡ್ಡದಾಗಿದೆ? ಉತ್ತರ: ಪೆಸಿಫಿಕ್ ಮಹಾಸಾಗರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_240.txt b/zeenewskannada/data1_url7_500_to_1680_240.txt new file mode 100644 index 0000000000000000000000000000000000000000..3212c1d7ada12543dbba55b8545518afebc42ce1 --- /dev/null +++ b/zeenewskannada/data1_url7_500_to_1680_240.txt @@ -0,0 +1 @@ +ದೆಹಲಿಯ 60ಕ್ಕೂ ಹೆಚ್ಚು ಎನ್‌ಸಿಆರ್ ಶಾಲೆಗಳ ಬಾಂಬ್ ಭೀತಿ: ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ : ದೆಹಲಿಯ 60ಕ್ಕೂ ಹೆಚ್ಚು ಎನ್‌ಸಿಆರ್ ಶಾಲೆಗಳಿಗೆ ಬಾಂಬ್ ಬೆದರಿಕೆ ನೀಡಿದ್ದು, ಸ್ಥಳಕ್ಕೆ ಧಾವಿಸಿ ದೆಹಲಿ ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. :ಬುಧವಾರ ಬೆಳಿಗ್ಗೆ ಸುಮಾರು 60 ದೆಹಲಿ-ಎನ್‌ಸಿಆರ್ ಶಾಲೆಗಳಿಗೆ ಕಳುಹಿಸಲಾದ ಇಮೇಲ್ ಬಾಂಬ್ ಬೆದರಿಕೆ ಶಾಲಾ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ವ್ಯಾಪಕ ಭೀತಿಯನ್ನು ಉಂಟುಮಾಡಿದ್ದು, . ಬಾಂಬ್ ಬೆದರಿಕೆ ಸುದ್ದಿ ಹರಡುತ್ತಿದ್ದಂತೆಯೇ ಶಾಲೆಯನ್ನು ತೆರವುಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಬಾಂಬ್ ಬೆದರಿಕೆಯನ್ನು ಮೊದಲು ಡಿಪಿಎಸ್ ದ್ವಾರಕಾ ಸ್ವೀಕರಿಸಿ, ನಂತರ ದೆಹಲಿ ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ತಂಡವನ್ನು ಘಟನಾ ಸ್ಥಳಕ್ಕೆ ರವಾನಿಸಲಾಯಿತು. ದೆಹಲಿ ಪೊಲೀಸರು ಶಾಲಾ ಆವರಣದ ಸುತ್ತಲೂ ಭದ್ರತಾ ಕವಚವನ್ನು ಹಾಕಿದ್ದು, ಬಾಂಬ್ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನು ಓದಿ : ಇದಲ್ಲದೆ, ದ್ವಾರಕಾ ಮತ್ತು ಮಯೂರ್ ವಿಹಾರ್‌ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪಿಸಿಆರ್ ಕರೆಯನ್ನು ಸ್ವೀಕರಿಸಲಾಗಿದೆ. ಈ ಬಾಂಬ್ ಬೆದರಿಕೆಗೆ ಗುರಿಯಾದ ಕೆಲವು ದೆಹಲಿ-ಎನ್‌ಸಿಆರ್ ಶಾಲೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ: 1. ಡಿಪಿಎಸ್ ಮಥುರಾ ರಸ್ತೆ 2. ಡಿಪಿಎಸ್ ವಸಂತ್ ಕುಂಜ್ 3. ಡಿಪಿಎಸ್ ದ್ವಾರಕಾ 4. ನೋಯ್ಡಾ ಸೆಕ್ಟರ್ 30 5. ಡಿಪಿಎಸ್ ಗ್ರೇಟರ್ ನೋಯ್ಡಾ 6. ಮದರ್ ಮೇರಿ, ಮಯೂರ್ ವಿಹಾರ್ 7. ಸಂಸ್ಕೃತಿ, ಚಾಂಕ್ಯಪುರಿ 8. ಡಿಎವಿ ಶಾಲೆ ಶ್ರೇಷ್ಠ ವಿಹಾರ್ 9. ಅಮಿಟಿ ಸಾಕೇತ್ 10. ಸ್ಪ್ರಿಂಗ್ಡೇಲ್ಸ್ ಪುಸಾ ರಸ್ತೆ 11. ಶ್ರೀ ರಾಮ್ ವರ್ಲ್ಡ್ ಸ್ಕೂಲ್ ದ್ವಾರಕಾ 12. ಸೇಂಟ್ ಥಾಮಸ್ ಚಾವ್ಲಾ 13. ಜಿಡಿ ಗೋಯೆಂಕಾ, ಸರಿತಾ ವಿಹಾರ್ 14. ಸಚ್ದೇವ ಗ್ಲೋಬಲ್ ಸ್ಕೂಲ್ ದ್ವಾರಕಾ 15. ಡಿಎವಿ ವಿಕಾಸಪುರಿ 16. ಬಿಜಿಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ದ್ವಾರಕಾ 17. ರಾಮಜಾಸ್ ಆರ್ ಕೆ ಪುರಂ 18. , ರೋಹಿಣಿ 19. ಹಿಲ್‌ವುಡ್ಸ್ ಅಕಾಡೆಮಿ, ಪ್ರೀತ್ ವಿಹಾರ್ 20. ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ ಇದನ್ನು ಓದಿ : ದೆಹಲಿಯ ಶಿಕ್ಷಣ ಸಚಿವ ಅತಿಶಿ, ಪೋಷಕರು ಮತ್ತು ಸಾರ್ವಜನಿಕರು ಭಯಪಡಬೇಡಿ ಎಂದು ಒತ್ತಾಯಿಸಿದರು ಮತ್ತು ದೆಹಲಿ ಸರ್ಕಾರವು ಪೊಲೀಸರು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ನಿರಂತರ ಸಂವಹನ ನಡೆಸುತ್ತಿದೆ ಎಂದು ಭರವಸೆ ನೀಡಿದ್ದಾರೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಅರವತ್ತಕ್ಕೂ ಹೆಚ್ಚು ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಪರಿಶೀಲಿಸಲು ಮೀಸಲಾದ ದೆಹಲಿ ಪೊಲೀಸ್ ಘಟಕವನ್ನು ನಿಯೋಜಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_241.txt b/zeenewskannada/data1_url7_500_to_1680_241.txt new file mode 100644 index 0000000000000000000000000000000000000000..137bf99db8fa62ba27d4ac55e317cbd68686603a --- /dev/null +++ b/zeenewskannada/data1_url7_500_to_1680_241.txt @@ -0,0 +1 @@ +2024 : ಈ ದಿನದಂದು ಫಲಿತಾಂಶ ಹೊರಬೀಳುವ ಸಾಧ್ಯತೆ..! ಫಲಿತಾಂಶಕ್ಕಾಗಿ .. ಸೈಟ್ ನೋಡಿ : ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಗಳು ಮತ್ತು ಬೋರ್ಡ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆಯಬೇಕು.ಈ ವರ್ಷ, ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಏಪ್ರಿಲ್ ನಡುವೆ ನಡೆಸಲಾಯಿತು. 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ನಡೆದಿದ್ದರೆ, 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ನಡೆದವು. : ನವದೆಹಲಿ:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಒಂದು ವಾರದೊಳಗೆ ಪ್ರಕಟಿಸುವ ಸಾಧ್ಯತೆಯಿದೆ. ಫಲಿತಾಂಶಗಳು ಹೊರಬಂದ ನಂತರ, ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಪರೀಕ್ಷಾರ್ಥಿಗಳು ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಂಡಳಿಯ ಫಲಿತಾಂಶ 2024: ನಿರೀಕ್ಷಿತ ದಿನಾಂಕ ಮತ್ತು ಸಮಯ ( 2024: ) ಫಲಿತಾಂಶದ ದಿನಾಂಕದ ಬಗ್ಗೆ ತಪ್ಪು ಮಾಹಿತಿ ಹೊಂದಿರುವ ನಕಲಿ ಸುತ್ತೋಲೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಂಡಳಿಯ ಸುತ್ತೋಲೆಯನ್ನು ತಳ್ಳಿ ಹಾಕಿದೆ. ಮೇ 1 ರಂದು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯೊಳಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಸುಳ್ಳು ಸುತ್ತೋಲೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಬೋರ್ಡ್ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ: 5 ಅಧಿಕೃತ ವೆಬ್‌ಸೈಟ್‌ಗಳ ಪಟ್ಟಿ ( : 5 ) ........... ಫಲಿತಾಂಶ 2024 ಅನ್ನು ನೇರ ಲಿಂಕ್‌ನಲ್ಲಿ ಪರಿಶೀಲಿಸುವುದು ಹೇಗೆ: .. ( 2024 ) 1- .. ಅಥವಾ ... ನಲ್ಲಿ ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 2- ಮುಖಪುಟದಲ್ಲಿ ಬೋರ್ಡ್ ಫಲಿತಾಂಶ 2024 ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ. 3- ಅಗತ್ಯವಿರುವ ರುಜುವಾತುಗಳು-ರೋಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ. ಸಲ್ಲಿಸು ಕ್ಲಿಕ್ ಮಾಡಿ. 4- 10 ನೇ ತರಗತಿ ಅಥವಾ 12 ನೇ ತರಗತಿಯ ಫಲಿತಾಂಶಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. 5- ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.ಕಳೆದ ವರ್ಷ 10ನೇ ಮತ್ತು 12ನೇ ತರಗತಿಯ ಫಲಿತಾಂಶವನ್ನು ಮೇ 12ರಂದು ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಗಳು ಮತ್ತು ಬೋರ್ಡ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆಯಬೇಕು.ಈ ವರ್ಷ, ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಏಪ್ರಿಲ್ ನಡುವೆ ನಡೆಸಲಾಯಿತು. 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ನಡೆದಿದ್ದರೆ, 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ನಡೆದವು. ಇದನ್ನೂ ಓದಿ: ಎರಡೂ ತರಗತಿಗಳಿಗೆ ಒಂದೇ ಪಾಳಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು, ಈ ವರ್ಷ ಸುಮಾರು 39 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದರು.ಅಧಿಕೃತ ನವೀಕರಣಗಳಿಗಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಮತ್ತು ಅದರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿಯಮಿತವಾಗಿ ಪರಿಶೀಲಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗುತ್ತದೆ. 2023 ರಲ್ಲಿ 12 ನೇ ತರಗತಿ ಫಲಿತಾಂಶಗಳು: ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಅವಲೋಕನ ( 12th 2023: ) ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 16,80,256ಹಾಜರಾದ ಅಭ್ಯರ್ಥಿಗಳು: 16,60,511ಉತ್ತೀರ್ಣರಾದ ವಿದ್ಯಾರ್ಥಿಗಳು: 14,50,174ಯಶಸ್ವಿ ಅಭ್ಯರ್ಥಿಗಳ ಶೇಕಡಾವಾರು: 87.33% ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಮತ್ತು ಅವರ ಪ್ರವೇಶ ಕಾರ್ಡ್ ಐಡಿ, ಶಾಲಾ ಸಂಖ್ಯೆ ಮತ್ತು ರೋಲ್ ಸಂಖ್ಯೆಯನ್ನು ಒದಗಿಸುವ ಮೂಲಕ ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಪಡೆಯಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_242.txt b/zeenewskannada/data1_url7_500_to_1680_242.txt new file mode 100644 index 0000000000000000000000000000000000000000..cad0c5c33748b030249dcd70f4a2721d7a9cafc2 --- /dev/null +++ b/zeenewskannada/data1_url7_500_to_1680_242.txt @@ -0,0 +1 @@ +ಚೆನ್ನೈನ ಐಸಿಎಫ್‌ನಿಂದ ಮೊದಲ ವಂದೇ ಭಾರತ್ ಮೆಟ್ರೋ ಆರಂಭ : ಚೆನ್ನೈನಲ್ಲಿರುವ ಇಂಡಿಯನ್ ಕೋಚ್ ಫ್ಯಾಕ್ಟರಿಯಿಂದ ನಿನ್ನೆ ಏಪ್ರಿಲ್ 30 ಮಂಗಳವಾರ ದಂದು ವಂದೇ ಭಾರತ್ ಮೆಟ್ರೋ ಆರಂಭವಾಯಿತು ಇದು ಗೆ ತುಂಬಾ ವಿಶೇಷ ದಿನವಾಗಿದೆ. :ಮೊದಲ ವಂದೇ ಮೆಟ್ರೋ ರೈಲು ನಿನ್ನೆ ಐಸಿಎಫ್‌ನಿಂದ ಹೊರತಂದಿದ್ದು ಹಲವರ ಗಮನ ಸೆಳೆದಿದೆ. ವಂದೇ ಮೆಟ್ರೋ ರೈಲು ದೂರದ ಓಡುವ ವಂದೇ ಭಾರತ್ ಅಥವಾ ವಿಬಿ ರೈಲುಗಳ ಚಿಕ್ಕ ಆವೃತ್ತಿಯಾಗಿದೆ. ಈ ವಂದೇ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ದೊರೆಯುತ್ತದೆ ಇದನ್ನು ಓದಿ : 250 ಕಿಲೋಮೀಟರ್ ವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ವಂದೇ ಮೆಟ್ರೋ ರೈಲುಗಳು ಉತ್ತಮವಾಗಿರುತ್ತವೆ. ಇದು ರೈಲ್ವೆಗೆ ಸೇರಿದ ಕೆಲವು ಅಧಿಕಾರಿಗಳ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲುಗಳು 1000 ಕಿಮೀ ಮೀರಿದ ಮಾರ್ಗಗಳಲ್ಲಿ ಓಡುತ್ತಿದ್ದರೆ, ವಂದೇ ಮೆಟ್ರೋ ರೈಲುಗಳು 100 ಕಿಮೀ ಮತ್ತು 250 ಕಿಮೀ ನಡುವಿನ ಮಾರ್ಗಗಳಲ್ಲಿ ಚಲಿಸುತ್ತವೆ. ವಂದೇ ಮೆಟ್ರೋ ರೈಲುಗಳ ಮೂಲಕ ಭಾರತದ 124 ನಗರಗಳನ್ನು ಸಂಪರ್ಕಿಸಲಾಗುವುದು ಎಂದು ತಿಳಿಸಿದೆ. ಚೆನ್ನೈ-ತಿರುಪತಿ, ಭುವನೇಶ್ವರ-ಬಾಲಾಸೋರ್, ಆಗ್ರಾ-ಮಥುರಾ, ದೆಹಲಿ-ರೇವಾರಿ, ಲಕ್ನೋ-ಕಾನ್ಪುರ್ ಇತ್ಯಾದಿಗಳಲ್ಲಿ ವಂದೇ ಮೆಟ್ರೋ ರೈಲುಗಳು ಚಲಿಸುವ ವಿವಿಧ ಮಾರ್ಗಗಳಾಗಿವೆ. ವಂದೇ ಮೆಟ್ರೋ ರೈಲುಗಳು ಇತರ ಮಾರ್ಗಗಳನ್ನು ಸಂಪರ್ಕಿಸುತ್ತದೆ ಎಂದು ಕೆಲವು ವರದಿಗಳಿಂದ ಹೊರತರಲಾಗಿದೆ. ಪ್ರಮುಖ ನಗರ ಕೇಂದ್ರಗಳು ಮತ್ತು ಪಕ್ಕದ ಉಪಗ್ರಹ ಪಟ್ಟಣಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರು ವಂದೇ ಮೆಟ್ರೋ ರೈಲುಗಳಿಂದ ಪ್ರಯೋಜನ ಪಡೆಯುತ್ತಾರೆ ಮತ್ತು ಕಾಯ್ದಿರಿಸದ ವರ್ಗದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ವಂದೇ ಮೆಟ್ರೋ ರೈಲುಗಳ ವಿಶೇಷತೆಗಳು: ಈ ರೈಲುಗಳನ್ನು ತ್ವರಿತ ವೇಗವರ್ಧನೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಆಗಾಗ್ಗೆ ನಿಲುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಪ್ರತಿ ರೈಲಿನಲ್ಲಿ 12 ಕೋಚ್‌ಗಳು ಇರುತ್ತವೆ ಮತ್ತು ರೈಲು ದೊಡ್ಡ ಸ್ವಯಂಚಾಲಿತ ಬಾಗಿಲುಗಳು ಮತ್ತು ಪಕ್ಕದ ಸೀಟುಗಳನ್ನು ಹೊಂದಿರುತ್ತದೆ. ಪ್ರಯಾಣಿಕರಿಗೆ ಹೆಚ್ಚುವರಿಯಾಗಿ ನಿಲ್ಲುವ ಕೊಠಡಿ ಇರುತ್ತದೆ. ಜುಲೈನಲ್ಲಿ, ಪ್ರಾಯೋಗಿಕ ರನ್ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಅದರ ನಂತರ ಸ್ಲೀಪರ್ ರೂಪಾಂತರಗಳ ಪರೀಕ್ಷೆ ನಡೆಯಲಿದೆ. ಈ ರೈಲುಗಳನ್ನು 16 ಕೋಚ್‌ಗಳಿಗೆ ವಿಸ್ತರಿಸುವ ಸಾಧ್ಯತೆ ಎಂದು ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_243.txt b/zeenewskannada/data1_url7_500_to_1680_243.txt new file mode 100644 index 0000000000000000000000000000000000000000..773caed2b175fb843d35a6016c8af949cf27ec2c --- /dev/null +++ b/zeenewskannada/data1_url7_500_to_1680_243.txt @@ -0,0 +1 @@ +: ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ಯಾರು? ಉತ್ತರ: ವಾಸ್ಕೋ ಡ ಗಾಮ ಪ್ರಶ್ನೆ 2:ಭಾರತದ ಯಾವ ರಾಜ್ಯವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ? ಉತ್ತರ: ಉತ್ತರ ಪ್ರದೇಶ ಪ್ರಶ್ನೆ 3:ಭಾರತದ ರಾಜಧಾನಿ ಯಾವುದು? ಉತ್ತರ: ನವದೆಹಲಿ ಪ್ರಶ್ನೆ 4:ಯಾವ ರಾಜ್ಯವನ್ನು ಭಾರತದ "ಹಣ್ಣಿನ ಬಟ್ಟಲು" ಎಂದೂ ಕರೆಯುತ್ತಾರೆ? ಉತ್ತರ: ಹಿಮಾಚಲ ಪ್ರದೇಶ ಪ್ರಶ್ನೆ 5:ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ? ಉತ್ತರ: ಗುಜರಾತ್ ಇದನ್ನೂ ಓದಿ: ಪ್ರಶ್ನೆ6: ಭಾರತದ ರಾಷ್ಟ್ರೀಯ ಪಕ್ಷಿ ಯಾವುದು? ಉತ್ತರ: ನವಿಲು ಪ್ರಶ್ನೆ 7:ವಿಶ್ವದ7ಅದ್ಭುತಗಳಲ್ಲಿ ಒಂದಾಗಿರುವ ವಿಶ್ವಪ್ರಸಿದ್ಧ ತಾಜ್‌ಮಹಲ್ ಎಲ್ಲಿದೆ? ಉತ್ತರ: ಉತ್ತರಪ್ರದೇಶದ ಆಗ್ರಾ ಪ್ರಶ್ನೆ 8:ಭಾರತದ ಯಾವ ರಾಜ್ಯವು ಚಿಕ್ಕ ಕರಾವಳಿಯನ್ನು ಹೊಂದಿದೆ? ಉತ್ತರ: ಗೋವಾ ಪ್ರಶ್ನೆ 9:ಭಾರತದ ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಯಾವುದು? ಉತ್ತರ: ಆನೆ ಪ್ರಶ್ನೆ 10:ಯಾವ ರಾಜ್ಯವನ್ನು "ಉದಯಿಸುವ ಸೂರ್ಯನ ಭೂಮಿ" ಎಂದೂ ಕರೆಯುತ್ತಾರೆ? ಉತ್ತರ: ಅರುಣಾಚಲ ಪ್ರದೇಶ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_244.txt b/zeenewskannada/data1_url7_500_to_1680_244.txt new file mode 100644 index 0000000000000000000000000000000000000000..c53dc1eb8bcdac8c71d04ad194b544dc0b95a9fb --- /dev/null +++ b/zeenewskannada/data1_url7_500_to_1680_244.txt @@ -0,0 +1 @@ +ಅತ್ತೆಯನ್ನೇ ಪ್ರೀತಿಯ ತೆಕ್ಕೆಗೆ ಎಳೆದುಕೊಂಡ ಅಳಿಯ, ಖುಷಿಯಿಂದ ಮದುವೆ ಮಾಡಿಕೊಟ್ಟ ಮಾವ : ಅತ್ತೆಯನ್ನು ಪ್ರೀತಿ ಮಾಡಿ, ಅವಳನ್ನೇ ಮದುವೆಯಾದ ಅಳಿಯ ಇದೊಂದು ವಿಚಿತ್ರ ಪ್ರೇಮ ಕಥೆ ಬಿಹಾರದಲ್ಲಿ ನಡೆದಿದೆ :ಬಿಹಾರ ರಾಜ್ಯದ ಬಂಕ್ ಜಿಲ್ಲೆಯ ಹೀರಾ ಮೋತಿ ಗ್ರಾಮದಲ್ಲಿ ಇದೊಂದು ವಿಚಿತ್ರ ಪ್ರೇಮ ಕತೆ ನಡೆದಿದೆ. ಅಳಿಯ ಅತ್ತೆಯನ್ನು ಪ್ರೀತಿಸಿದ ಕಥೆ ಇದಾಗಿತ್ತು. ಸ್ವತಃ ತನ್ನ ಹೆಂಡತಿ ಹಾಗೂ ಅಳಿಯನ ಮದುವೆಯನ್ನು ಮಾವನೇ ಮಾಡಿದ್ದಾನೆ. ಅಳಿಯ ಮತ್ತು ತನ್ನ ಪತ್ನಿಯ ಪ್ರೇಮ ಸಲ್ಲಾಪವನ್ನು ಸ್ವಂತ ಮಾವನೇ ಕಂಡುಹಿಡಿದು ಗ್ರಾಮಸ್ಥರ ಮಧ್ಯೆ ಅವರಿಬ್ಬರ ಮದುವೆ ಮಾಡಿಸಿರುವ ಘಟನೆ ನಡೆದಿದೆ. ಈ ಘಟನೆ ಬಿಹಾರ್ ರಾಜ್ಯದ ಬಂಕ್ ಜಿಲ್ಲೆಯ ಹೀರಾ ಮೋತಿ ಗ್ರಾಮದಲ್ಲಿ ನಡೆದಿದ್ದು, ಮಾವ ಗ್ರಾಮಸ್ಥರ ಸಮ್ಮುಖದಲ್ಲಿ ಅವರಿಬ್ಬರ ಮದುವೆ ಮಾಡಿ, ಈ ಜೋಡಿಯ ಮದುವೆಯಲ್ಲಿ ಭಾಗಿಯಾದ ಗ್ರಾಮಸ್ಥರು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ : 45 ವರ್ಷದ ಸಿಕಂದರ್ ಯಾದವ್ ಎನ್ನುವ ವ್ಯಕ್ತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮದುವೆಯಾಗಿ 15 ವರ್ಷಗಳ ಆದಮೇಲೆ ಇಬ್ಬರು ಮಕ್ಕಳಾದರು. ಆತನ ಪತ್ನಿಯ ತಾಯಿ ಗೀತಾದೇವಿ ಅವರಿಗೆ 55 ವರ್ಷ ಹೆಂಡತಿ ತೀರಿ ಹೋಗಿದ್ದರು ಹೀಗಾಗಿ ಪತ್ನಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಮತ್ತು ತನ್ನ ಎರಡು ಮಕ್ಕಳನ್ನು ಅತ್ತೆಯ ಮನೆಯಲ್ಲಿ ಇರಿಸಿದ ತದನಂತರ ತಾನು ಅದೇ ಮನೆಗೆ ಸ್ಥಳಾಂತರಗೊಂಡ ಇದಾದ ನಂತರ ಅತ್ತೆಯೊಡಗಿನ ಒಡನಾಟ, ಮಾತುಕತೆ, ಇವೆಲ್ಲವೂ ಸ್ವಲ್ಪ ಚೆನ್ನಾಗಿ ನಡೆಯಿತು ಇಬ್ಬರು ಒಟ್ಟಿಗೆ ಇರುವುದು ಖುಷಿಯಾಗಿ ಮಾತನಾಡುವುದು ಇವೆಲ್ಲದರ ಮಧ್ಯೆ ಇಬ್ಬರಿಗೂ ಪ್ರೀತಿ ಬೆಳೆಯಿತು. ಇದನ್ನೆಲ್ಲಾ ಗಮನಿಸಿದ ಗೀತಾ ದೇವಿಯ ಗಂಡ ದಿಲೇಶ್ವರ ನಿಗೆ ಅನುಮಾನ ಶುರುವಾಯಿತು ಹೀಗೆ ತನ್ನ ಪತ್ನಿ ಮತ್ತು ಅಳಿಯನ ನಡುವಿನ ಅಕ್ರಮ ಸಂಬಂಧದ ಬಗ್ಗೆ ಗಮನಿಸುತ್ತಾ ಹೋದಂತೆ ಒಂದು ದಿನ ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಕಾಯುತ್ತಿದ್ದ ಒಂದು ದಿನ ಇಬ್ಬರು ಸಿಕ್ಕಿಕೊಂಡು ಬಿಟ್ಟರು. ಇದನ್ನು ಓದಿ : ಅವರಿಬ್ಬರನ್ನು ಹಿಡಿದು ನೀವಿಬ್ಬರೂ ಮಾಡಿರುವುದು ಸರಿಯಾ ಎಂದು ಕೇಳಿದಾಗ ಹೆಂಡತಿ ಸುಮ್ಮನಾಗಿ ಅಳಿಯ ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ. ಇವರಿಬ್ಬರನ್ನು ಕರೆದುಕೊಂಡು ಹಿರಿಯರ ಮುಂದೆ ಪಂಚಾಯಿತಿ ಮಾಡಿದಾಗ ಅಳಿಯ ಊರ ಜನರ ಮುಂದೆ ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದು ಕೇಳಿದಾಗ ಊರಿನ ಹಿರಿಯರು ಆಕೆಯನ್ನು ಕೇಳಿದಾಗ ಆಕೆಯು ನಾನು ಮದುವೆಯಾಗುತ್ತೇನೆ ಎಂದು ಹೇಳಿದಳು ಇದರ ಮುಂದೆ ಅವಳ ಗಂಡ ಅಸಹಾಯಕನಾಗಿ ಗ್ರಾಮ ಸರ ಮುಂದೆ ಅವರಿಬ್ಬರಿಗೂ ಮದುವೆಯಾಯಿತು ಅಳಿಯ ಗ್ರಾಮಸ್ಥರ ಮುಂದೆ ಅತ್ತೆಗೆ ಹಣೆಗೆ ತಿಲಕ ವಿರಿಸಿ ಮದುವೆಯಾಗಿರುವುದಾಗಿ ಘೋಷಿಸಿದ. ಇದೆಲ್ಲದರ ನಡುವೆ ಅವರಿಬ್ಬರು ಮದುವೆಯಾಗಿ ಸತಿಪತಿಗಳಂತೆ ಬದುಕುತ್ತಿದ್ದಾರೆ ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ಗ್ರಾಮಸ್ಥರು ಸಂತೋಷದಿಂದ ಹೇಳುತ್ತಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_245.txt b/zeenewskannada/data1_url7_500_to_1680_245.txt new file mode 100644 index 0000000000000000000000000000000000000000..6003e256c1d189b971e38510e34c446b1714d441 --- /dev/null +++ b/zeenewskannada/data1_url7_500_to_1680_245.txt @@ -0,0 +1 @@ +ಸಮುದ್ರದ ಮಧ್ಯೆ ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ : ತಮಿಳುನಾಡಿನ ನಾಗಪಟ್ಟಣಂನ ಮೀನುಗಾರರ ಗುಂಪೊಂದರ ಮೇಲೆ ಮಂಗಳವಾರ ಸಮುದ್ರದ ಮಧ್ಯದಲ್ಲಿ ಶ್ರೀಲಂಕಾ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ನಡೆಸಿದೆ. ತಮಿಳುನಾಡಿನ ನಾಗಪಟ್ಟಣಂನ ಮೀನುಗಾರರ ಗುಂಪೊಂದರ ಮೇಲೆ ಮಂಗಳವಾರ ಸಮುದ್ರದ ಮಧ್ಯದಲ್ಲಿ ಶ್ರೀಲಂಕಾ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ನಡೆಸಿದೆ. ದಾಳಿಯಲ್ಲಿ ತಮಿಳುನಾಡಿನ ನಾಗಪಟ್ಟಣಂನ ಗುಂಪಿನ ಮೀನುಗಾರ ಮುರುಗನ್ ಗಾಯಗೊಂಡಿದ್ದು, ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಓದಿ : ನಾಗಪಟ್ಟಣಂ ಕರಾವಳಿಯಿಂದ 15 ನಾಟಿಕಲ್ ಮೈಲುಗಳ ಅಂತರದಲ್ಲಿ ಭಾರತೀಯ ಸಮುದ್ರದ ಗಡಿಯ ಸಮೀಪದಲ್ಲಿ ಈ ದಾಳಿ ನಡೆದಿದೆ. ಕಡಲ್ಗಳ್ಳರು ದೋಣಿಯಿಂದ ವಾಕಿ-ಟಾಕಿ ಮತ್ತು ಜಿಪಿಎಸ್ ಅನ್ನು ದರೋಡೆ ಮಾಡಿದ್ದಾರೆ ಎಂದು ತಮಿಳುನಾಡು ಕರಾವಳಿ ಪೊಲೀಸರು ತಿಳಿಸಿದ್ದಾರೆ. ಕಡಲ್ಗಳ್ಳರು ಶ್ರೀಲಂಕಾದವರು ಎಂದು ನಾಗಪಟ್ಟಣಂ ಮೀನುಗಾರರ ಸಂಘದ ಮುಖಂಡ ಆರ್.ಆಂಟನಿ ಜಾನ್ಸನ್ ಹೇಳಿದ್ದು, "ನಮ್ಮನ್ನು ಸಮುದ್ರದ ಮಧ್ಯದಲ್ಲಿ ನಿಯಮಿತವಾಗಿ ಬೇಟೆಯಾಡಲಾಗುತ್ತಿದೆ ಮತ್ತು ದಾಳಿ ಮಾಡಲಾಗುತ್ತಿದೆ. ಕಡಲ್ಗಳ್ಳರ ದಾಳಿಯಾಗಲಿ ಅಥವಾ ಶ್ರೀಲಂಕಾ ನೌಕಾಪಡೆಯಿಂದ ಯಾಂತ್ರೀಕೃತ ದೋಣಿಗಳ ಬಂಧನ ಮತ್ತು ವಶಪಡಿಸಿಕೊಳ್ಳುವಿಕೆಯಾಗಲಿ, ಮೀನುಗಾರರ ಮೇಲೆ ಯಾವಾಗಲೂ ದಾಳಿ ಮಾಡಲಾಗುತ್ತಿರುತ್ತದೆ. ಕೇಂದ್ರ ಸರ್ಕಾರವು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಈ ಗಂಭೀರ ಸಮಸ್ಯೆಗೆ ಪರಿಹಾರವನ್ನು ತರಬೇಕು ಎಂದು ಜಾನ್ಸನ್ ಹೇಲಿದ್ದಾರೆ. ಅನೇಕ ಮೀನುಗಾರರು ಸಮುದ್ರಕ್ಕೆ ಇಳಿಯಲು ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿದ್ದು ಮತ್ತು ಕುಟುಂಬಗಳು ಸಹ ನಿಯಮಿತ ದಾಳಿಯ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಜಾನ್ಸನ್ ಹೇಳಿದರು. ಇದನ್ನು ಓದಿ : ತಮಿಳುನಾಡು ಕರಾವಳಿ ಪೊಲೀಸ್ ಅಧಿಕಾರಿಗಳು ನಾಗಪಟ್ಟಣಂನ ಮೀನುಗಾರರು ಇತ್ತೀಚಿನ ದಿನಗಳಲ್ಲಿ ಸಮುದ್ರಕ್ಕೆ ಇಳಿಯಲು ಹಿಂಜರಿಯುತ್ತಿದ್ದಾರೆ ತಿಳಿದು ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_246.txt b/zeenewskannada/data1_url7_500_to_1680_246.txt new file mode 100644 index 0000000000000000000000000000000000000000..3bc996461226e2b898bd0c78b315101d1a0e0b12 --- /dev/null +++ b/zeenewskannada/data1_url7_500_to_1680_246.txt @@ -0,0 +1 @@ +ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಬಳಿಕ ಮೊದಲ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಮುರ್ಮು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬುಧವಾರ (ಮೇ 1) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ. ರಾಮ ಮಂದಿರದ ನಿರ್ಮಾಣದ ಬಾಳಿಕೆ ಮೊದಲ ಭೇಟಿ ನೀಡುತ್ತಿದ್ದಾರೆ :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬುಧವಾರ (ಮೇ 1) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ. ರಾಮ ಮಂದಿರದ ನಿರ್ಮಾಣದ ಬಾಳಿಕೆ ಮೊದಲ ಭೇಟಿ ನೀಡುತ್ತಿದ್ದಾರೆ ಇದನ್ನು ಓದಿ : ಅಯೋಧ್ಯೆಯಲ್ಲಿ ತಂಗಿರುವ ಸಮಯದಲ್ಲಿ, ರಾಷ್ಟ್ರಪತಿಗಳು ಶ್ರೀ ಹನುಮಾನ್ ಗರ್ಹಿ ದೇವಸ್ಥಾನ, ಪ್ರಭು ಶ್ರೀ ರಾಮ ದೇವಸ್ಥಾನ ಮತ್ತು ಕುಬೇರ್ ಟೀಲಾದಲ್ಲಿ ದರ್ಶನ ಮತ್ತು ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಸರಯೂ ಪೂಜೆ ಮತ್ತು ಆರತಿಯನ್ನೂ ಮಾಡುತ್ತಾರೆ” ಎಂದು ಹೇಳಿಕೆಯಲ್ಲಿ ಓದಲಾಗಿದೆ. ಅವರ ಭೇಟಿಯ ಸಮಯದಲ್ಲಿ ಅವರು ರಾಮಮಂದಿರದಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರಪತಿ ಮುರ್ಮು ಅವರ ಇವತ್ತಿನ ರಾಮಮಂದಿರ ಭೇಟಿಯು ದೇವಸ್ಥಾನಕ್ಕೆ ಅವರ ಮೊದಲ ಭೇಟಿಯನ್ನು ಸೂಚಿಸುತ್ತದೆ. ಉತ್ತರ ಪ್ರದೇಶದಲ್ಲಿ ನೆಲೆಗೊಂಡಿರುವ ಈ ದೇವಾಲಯವನ್ನು ಜನವರಿ 22 ರಂದು "ಪ್ರಾಣ ಪ್ರತಿಷ್ಠಾ" ಎಂದು ಕರೆಯಲ್ಪಡುವ ಪವಿತ್ರ ಸಮಾರಂಭದ ನಂತರ ಉದ್ಘಾಟಿಸಲಾಯಿತು. ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಇದನ್ನು ಓದಿ : ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಮಮಂದಿರಕ್ಕೆ ಭೇಟಿ ನೀಡಲಿದ್ದು, ಇಂದು ಸಂಜೆ 4.30ಕ್ಕೆ ದ್ರೌಪದಿ ಮುರ್ಮು ಅವರ ವಿಶೇಷ ವಿಮಾನ ಅಯೋಧ್ಯೆ ತಲುಪಲಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_247.txt b/zeenewskannada/data1_url7_500_to_1680_247.txt new file mode 100644 index 0000000000000000000000000000000000000000..e5d891de8d7edc5a28ff7ecd6073d049b745aca8 --- /dev/null +++ b/zeenewskannada/data1_url7_500_to_1680_247.txt @@ -0,0 +1 @@ +: ಭಾರತದ ಉಕ್ಕಿನ ಮನುಷ್ಯ ಎಂದು ಯಾರು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತದ ಉಕ್ಕಿನ ಮನುಷ್ಯ ಎಂದು ಯಾರು ಕರೆಯುತ್ತಾರೆ? ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಶ್ನೆ 2:ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು? ಉತ್ತರ: ಇಂದಿರಾ ಗಾಂಧಿ ಪ್ರಶ್ನೆ 3:ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರು ಕರೆಯುತ್ತಾರೆ? ಉತ್ತರ : ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನೆ 4:ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು? ಉತ್ತರ: ಪ್ರತಿಭಾ ಪಾಟೀಲ್ ಪ್ರಶ್ನೆ 5:ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು? ಉತ್ತರ: ಹುಲಿ ಇದನ್ನೂ ಓದಿ: ಪ್ರಶ್ನೆ 6:ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು? ಉತ್ತರ: ಈಜಿಪ್ಟಿನ ನೈಲ್ ನದಿ ಪ್ರಶ್ನೆ 7:ಜನಪ್ರಿಯ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರಂ ಫೇಸ್‌ಬುಕ್‌ ಸಂಸ್ಥಾಪಕ ಯಾರು? ಉತ್ತರ: ಮಾರ್ಕ್ ಜ಼ುಕರ್‌ಬರ್ಗ್ ಪ್ರಶ್ನೆ 8:ವಿಶ್ವದ ಅತಿ ದೊಡ್ಡ ಖಂಡ ಯಾವುದು? ಉತ್ತರ: ಏಷ್ಯಾ ಪ್ರಶ್ನೆ 9:ವಿಶ್ವಪ್ರಸಿದ್ಧ Googleನ ಸ್ಥಾಪಕರು ಯಾರು? ಉತ್ತರ: ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಪ್ರಶ್ನೆ 10:ವಿಶ್ವದ ಅತ್ಯಂತ ಚಿಕ್ಕ ಹಕ್ಕಿ ಯಾವುದು? ಉತ್ತರ: ಹಮ್ಮಿಂಗ್ ಬರ್ಡ್ಸ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_248.txt b/zeenewskannada/data1_url7_500_to_1680_248.txt new file mode 100644 index 0000000000000000000000000000000000000000..5b349ffe11c1a5b3939a37437df43bf2f8065950 --- /dev/null +++ b/zeenewskannada/data1_url7_500_to_1680_248.txt @@ -0,0 +1 @@ +ಚುನಾವಣಾ ಆಯೋಗದಿಂದ ಸೋಮವಾರ ನವೀಕರಿಸಿದ ಅಂಕಿ ಅಂಶ ಬಿಡುಗಡೆ : ಕೇರಳದಲ್ಲಿ ಶೇ.71.27ರಷ್ಟು ಮತದಾನ : ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದ ನವೀಕರಿಸಿದ ಅಂಕಿಅಂಶಗಳ ಪ್ರಕಾರ ಏಪ್ರಿಲ್ 26 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ 71.27 ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ. :ಏಪ್ರಿಲ್ 26ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಶೇ.71.27ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿರುವ ನವೀಕರಿಸಿದ ಅಂಕಿಅಂಶಗಳು ತಿಳಿಸಿವೆ. ರಾಜ್ಯದಲ್ಲಿ ಮತದಾನದ ದಿನದಂದು ಶೇ.71.27ರಷ್ಟು ಮತದಾನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ತಿಳಿಸಿದ್ದಾರೆ. ಇದನ್ನು ಓದಿ : ಏಪ್ರಿಲ್ 26 ರಂದು ರಾಜ್ಯದ ಒಟ್ಟು 27,749,158 ಮತದಾರರಲ್ಲಿ 19,777,478 ಮಂದಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತ ಚಲಾಯಿಸಿದ್ದಾರೆ. ಈ ಪೈಕಿ 9,475,090 ಪುರುಷ ಮತದಾರರು, 10, 302, 238 ಮಹಿಳಾ ಮತದಾರರು, 150 ತೃತೀಯಲಿಂಗಿ ಮತದಾರರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಡಕರ ಕ್ಷೇತ್ರದಲ್ಲಿ ಶೇ.78.41ರಷ್ಟು ಮತದಾನವಾಗಿದ್ದು, 1,114,950 ಮತದಾರರು ಮತದಾನ ಮಾಡಿದ್ದಾರೆ. ಇತರ ಕ್ಷೇತ್ರಗಳಲ್ಲಿ ನವೀಕರಿಸಿದ ಮತದಾನದ ಶೇಕಡಾವಾರು: ತಿರುವನಂತಪುರಂ (66.47), ಅಟ್ಟಿಂಗಲ್ (69.48), ಕೊಲ್ಲಂ (68.15), ಮಾವೆಲಿಕ್ಕಾರ (65.95), ಆಲಪ್ಪುಳ (75.05), ಕೊಟ್ಟಾಯಂ (65.61), ಇಡುಕ್ಕಿ (66.55), ಎರನಾಕುಲಂ (68.29), ಚಾಲಕುಡಿ (71.94), ತ್ರಿಶೂರ್ (72.90), ಪಾಲಕ್ಕಾಡ್ (73.57), ಅಲತ್ತೂರ್ (73.42), ಪೊನ್ನಾನಿ (69.34), ಮಲಪ್ಪುರಂ (72.95), ಕೋಝಿಕ್ಕೋಡ್ (75.52), ವಯನಾಡ್ (73.57), ವಡಕರ (78.41), ಕಣ್ಣೂರು (77.21) ಮತ್ತು ಕಾಸರಗೋಡು (76.04) ಮತ್ತು ಪತ್ತನಂತಿಟ್ಟ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇಕಡಾ 63.37 ರಷ್ಟಿದ್ದು, 1,429,700 ಮತದಾರರಲ್ಲಿ 906,051 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಕೌಲ್ ಹೇಳಿದರು. ಇದನ್ನು ಓದಿ : ಸೇವಾ ಮತದಾರರ ವಿಭಾಗದಲ್ಲಿ 57,849 ಸೇನಾ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದು, ಏಪ್ರಿಲ್ 27ರ ವೇಳೆಗೆ 8,277 ಮತಗಳನ್ನು ಕಳುಹಿಸಲಾಗಿದೆ. ಮತ ಎಣಿಕೆ ಆರಂಭವಾಗುವವರೆಗೆ ಸೇವಾ ಮತಗಳನ್ನು ಸ್ವೀಕರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_249.txt b/zeenewskannada/data1_url7_500_to_1680_249.txt new file mode 100644 index 0000000000000000000000000000000000000000..79f9da3d237b55c38fd3eeaf749449fdd7ddc1ed --- /dev/null +++ b/zeenewskannada/data1_url7_500_to_1680_249.txt @@ -0,0 +1 @@ +: ರಾಜ್ಯದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ಊಟ ಇಂಡಿಯನ್ ರೈಲ್ವೇಸ್‌ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ () ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿ ನೀಡುವ ಹೊಸ ಉಪಕ್ರಮ ಇದಾಗಿದೆ. ಬೆಂಗಳೂರು:ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ಮಂಡಳಿಯು ದೇಶದ 100 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ () ಕೋಚ್‌ಗಳ ಬಳಿ ಕಡಿಮೆ ದರಲ್ಲಿ ಉತ್ತಮ ಆಹಾರ ನೀಡುವ ಕೌಂಟರ್‌ಗಳನ್ನು ತೆರೆದಿದ್ದು, ಇದರಲ್ಲಿ ರಾಜ್ಯದ 7 ನಿಲ್ದಾಣಗಳು ಸೇರಿವೆ. ವ್ಯಾಪ್ತಿಯ ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಗಳು, ನೈರುತ್ಯ ರೈಲ್ವೆ ವ್ಯಾಪ್ತಿಯ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ಕೌಂಟರ್‌ ತೆರೆಯಲಾಗಿದೆ. ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಇದನ್ನೂ ಓದಿ: ಇಂಡಿಯನ್ ರೈಲ್ವೇಸ್‌ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ () ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿ ನೀಡುವ ಹೊಸ ಉಪಕ್ರಮ ಇದಾಗಿದೆ. ʼಜನತಾ ಊಟ' ಎಂದು ನಿಲ್ದಾಣಗಳಲ್ಲಿ ಅಡುಗೆ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸಲಾಗಿತ್ತು. ಇದೀಗ ಪ್ಲಾಟ್‌ಫಾರಂನಲ್ಲೇ ಕೌಂಟರ್ ತೆರೆಯಲಾಗಿದೆ. 100 ರೈಲ್ವೆ ನಿಲ್ದಾಣಗಳ 150ಗಳಲ್ಲಿ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಕೇವಲ 20 ರೂ.ಗೆ ಉಪಾಹಾರ, 50 ರೂ.ಗೆ ಲಘು ಊಟ, 3 ರೂ.ಗೆ 200ML ನೀರು ನೀಡಲಾಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_25.txt b/zeenewskannada/data1_url7_500_to_1680_25.txt new file mode 100644 index 0000000000000000000000000000000000000000..4ca7ac1b9e6e7df4dff8e05261b25408f8f94757 --- /dev/null +++ b/zeenewskannada/data1_url7_500_to_1680_25.txt @@ -0,0 +1 @@ +ಮೋದಿ 3. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆ ಅದು ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಈ ಮೂಲಕ ಸತತ 3ನೇ ಬಾರಿಗೆ ಮೋದಿಯವರು ಪ್ರಧಾನಿಯೂ ಆಗಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಶನಿವಾರ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರ 3. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು, ಕಾದು ನೋಡೋಣ ಅಂತಾ ಹೇಳಿದ್ದಾರೆ. ದೇಶದಬಹುಮತದ ಸರ್ಕಾರವನ್ನು ಆಯ್ಕೆ ಮಾಡಿಲ್ಲ. ಆಕಸ್ಮಿಕವಾಗಿ ಬಿಜೆಪಿ ನೇತೃತ್ವದಲ್ಲಿ ಮೈತ್ರಿಕೂಟವು ಸರ್ಕಾರ ರಚಿಸಿದೆ. ಹೀಗಾಗಿ ಅದು ಯಾವಾಗ ಬೇಕಾದರೂ ಬೀಳಬಹುದು ಅಂತಾ ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಖರ್ಗೆ ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರೇ ಈ ಹಿಂದೆ ಹಲವಾರು ಬಾರಿ ಹೇಳಿದ್ದರು. ʼಖಚಡಿ ಸರ್ಕಾರʼ ಬಹುಮತ ಇಲ್ಲದಿದ್ದರೆ ಅದು ಯಾವಾಗ ಬೇಕಾದರೂ ಬೀಳಬಹುದು. ಬಹುಮತವಿಲ್ಲದಿದ್ದರೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇವು ಅವರೇ ಹೇಳಿದ ಮಾತುಗಳು. ನಾನು ಅದೇ ವಿಷಯವನ್ನು ಪುನರಾವರ್ತಿಸುತ್ತಿದ್ದೇನೆ ಎಂದು ಖರ್ಗೆ ಮೋದಿಗೆ ಟಾಂಗ್‌ ನೀಡಿದ್ದಾರೆ. ಇದೇ ವೇಳೆ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಯು ನಾಯಕ ಕೆಸಿ ತ್ಯಾಗಿ, ಕಾಂಗ್ರೆಸ್ ಮುಖ್ಯಸ್ಥರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಅರಾಜಕತೆ ಮತ್ತು ಅವಿಶ್ವಾಸದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆ ಅದು ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಈ ಮೂಲಕ ಸತತ 3ನೇ ಬಾರಿಗೆ ಮೋದಿಯವರು ಪ್ರಧಾನಿಯೂ ಆಗಿದ್ದಾರೆ. ಬಿಜೆಪಿಗೆ ಬಹುಮತ ಬಾರದ ಕಾರಣ ಸರ್ಕಾರ ರಚನೆಗೆ ಇಂಡಿಯಾ ಮೈತ್ರಿಕೂಟವೂ ಸಹ ಹರಸಾಹಸಪಡುತ್ತಿದೆ. ಟಿಡಿಪಿ ಮತ್ತ ಜೆಡಿಯು NDAಗೆ ಬೆಂಬಲ ನೀಡಿದ್ದಕ್ಕೆ ಈ 2 ಪಾರ್ಟಿಗಳು ಕೇಂದ್ರ ಸರ್ಕಾರ ರಚನೆಗೆ ಕಿಂಗ್​​​ ಮೇಕರ್ ಆಗಿ ಹೊರಹೊಮ್ಮಿವೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಸಹ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದು, ಕೇವಲ 15 ದಿನಗಳಲ್ಲೇ ಸಮ್ಮಿಶ್ರಪತನವಾಗಲಿದೆ ಅಂತಾ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_250.txt b/zeenewskannada/data1_url7_500_to_1680_250.txt new file mode 100644 index 0000000000000000000000000000000000000000..77c2bfdab8199554b5bac01270932bbf155147b5 --- /dev/null +++ b/zeenewskannada/data1_url7_500_to_1680_250.txt @@ -0,0 +1 @@ +: ಯಾವ ದೇಶವು ಹೆಚ್ಚು ಒಲಂಪಿಕ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದಿದೆ?‌ : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ದೇಶವು ಫುಟ್ಬಾಲ್ ವಿಶ್ವಕಪ್ ಅನ್ನು ಗರಿಷ್ಠ ಬಾರಿ ಗೆದ್ದಿದೆ? ಉತ್ತರ: ಬ್ರೆಜಿಲ್ ಪ್ರಶ್ನೆ 2:"ಹ್ಯಾರಿ ಪಾಟರ್" ಸರಣಿಯ ಲೇಖಕರು ಯಾರು? ಉತ್ತರ: ಜೆ.ಕೆ.ರೌಲಿಂಗ್ ಪ್ರಶ್ನೆ 3:ಯಾವ ದೇಶವು ಹೆಚ್ಚು ಒಲಂಪಿಕ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದಿದೆ?‌ ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 4:ಬರ್ಲಿನ್ ಗೋಡೆಯು ಯಾವ ವರ್ಷದಲ್ಲಿ ಬಿದ್ದಿತು? ಉತ್ತರ: 1989 ಪ್ರಶ್ನೆ 5:ಫುಟ್ಬಾಲ್ ವಿಶ್ವಕಪ್ ಗೆದ್ದ ಮೊದಲ ರಾಷ್ಟ್ರ ಯಾವುದು? ಉತ್ತರ: ಉರುಗ್ವೇ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು? ಉತ್ತರ: ಅಂಟಾರ್ಟಿಕಾ ಪ್ರಶ್ನೆ 7: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಜಿನೀವಾ, ಸ್ವಿಟ್ಜರ್ಲೆಂಡ್ ಪ್ರಶ್ನೆ 8:ವಿಶ್ವದ ಅತ್ಯಂತ ಜನಪ್ರಿಯ ತಂಡ ಕ್ರೀಡೆ ಯಾವುದು? ಉತ್ತರ: ಸಾಕರ್ ಪ್ರಶ್ನೆ 9:"ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ" ಬರೆದವರು ಯಾರು? ಉತ್ತರ: ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಪ್ರಶ್ನೆ 10:ದಕ್ಷಿಣ ಕೊರಿಯಾದ ರಾಜಧಾನಿ ಯಾವುದು? ಉತ್ತರ: ಸಿಯೋಲ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_251.txt b/zeenewskannada/data1_url7_500_to_1680_251.txt new file mode 100644 index 0000000000000000000000000000000000000000..59b48c9484f4178af66acfcf32d6a8fb5d4faaae --- /dev/null +++ b/zeenewskannada/data1_url7_500_to_1680_251.txt @@ -0,0 +1 @@ +ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ಚಿರತೆ, ಸೆರೆ ಹಿಡಿಯಲು ಬಲೆ, ಸಿಸಿಟಿವಿ ಸಜ್ಜು : ಭಾನುವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. :ಹೈದರಾಬಾದ್ ಹೊರವಲಯದ ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾನುವಾರ ಚಿರತೆಯೊಂದು ಕಾಣಿಸಿಕೊಂಡಿದೆ. ಅರಣ್ಯಾಧಿಕಾರಿಗಳು ಸೆರೆ ಹಿಡಿಯಲು ಬಲೆ, ಸಿಸಿಟಿವಿಗಳನ್ನು ಸಜ್ಜುಗೊಳಿಸಿದ್ದಾರೆ. ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಹಿಡಿಯಲು ಮುಂದಾಗಿದೆ. ಇದನ್ನು ಓದಿ : ಅರಣ್ಯ ಸಿಬ್ಬಂದಿ ತಮ್ಮ ಕಾರ್ಯಾಚರಣೆಯ ಭಾಗವಾಗಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಮತ್ತು ಪಂಜರಗಳನ್ನು ಸಿದ್ಧಪಡಿಸಿದ್ದಾರೆ. ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್ ಪುರಸಭೆ ವ್ಯಾಪ್ತಿಯ ಗೊಲ್ಲಪಲ್ಲಿ ಬಳಿಯ ವಿಮಾನ ದುರಸ್ತಿ ಕೇಂದ್ರದ ಬಳಿಯಿರುವ ವಿಮಾನ ನಿಲ್ದಾಣ ಪ್ರದೇಶದಲ್ಲಿ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದೆ. ಸುತ್ತಮುತ್ತ ಇರುವ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನು ಓದಿ : ಅರಣ್ಯಾಧಿಕಾರಿಗಳು ವಿಮಾನ ನಿಲ್ದಾಣದ ಬಳಿ ಬಲೆ, ಸಿಸಿಟಿವಿ, ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಮತ್ತು ಪಂಜರಗಳನ್ನು ಇಟ್ಟು, ಅದನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ವಿಮಾನ ನಿಲ್ದಾಣದ ಗಡಿ ಗೋಡೆಯ ಮೇಲೆ ಚಿರತೆ ಜಿಗಿದಿದ್ದು, ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲಿ ಅಲಾರಾಂ ಹೊಡೆದುಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಅಧಿಕಾರಿಗಳು ಚಿರತೆ ಕಾಣಿಸಿಕೊಂಡ ಪ್ರದೇಶವನ್ನು ಗುರುತಿಸಿ ಅಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_252.txt b/zeenewskannada/data1_url7_500_to_1680_252.txt new file mode 100644 index 0000000000000000000000000000000000000000..fd6c205d8b3b1df535dc302f24db5f051d0bb0e0 --- /dev/null +++ b/zeenewskannada/data1_url7_500_to_1680_252.txt @@ -0,0 +1 @@ +: ಜಾಹೀರಾತಿನ ಮೂಲಕ ತಪ್ಪುದಾರಿಗೆಳೆಯುತ್ತಿದ್ದ ಆಯುರ್ವೇದ ಔಷಧಿಗಳ ವಶ : ಜಾಹೀರಾತುಗಳಿಂದ ತಪ್ಪುದಾರಿಗೆಳೆಯುತ್ತಿದ್ದ ಕೆಲವು ಆಯುರ್ವೇದ ಔಷಧಿಗಳನ್ನು ತೆಲಂಗಾಣ ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ವಶ ಪಡಿಸಿಕೊಂಡಿದೆ. :ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ಪರವಾನಗಿ ಪಡೆಯದೇ ಅಕ್ರಮವಾಗಿ ನಡೆಸುತ್ತಿದ್ದ ಔಷಧಿಗಳನ್ನು ಮತ್ತು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದೆ ಜನರನ್ನು ಮರಳುಮಾಡುವಂತೆ ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದಾಗಿ ಕೆಲವು ಆಯುರ್ವೇದ ಔಷಧಿಗಳನ್ನು ತೆಲಂಗಾಣ ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ವಶಪಡಿಸಿಕೊಂಡಿದೆ. ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಲಾದ ಆಯುರ್ವೇದ ಔಷಧದ ಸ್ಟೋನಿಲ್ 24 ಮಾತ್ರೆಗಳನ್ನು ಮತ್ತು ಜ್ವರಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಲಾಗಿದ್ದ ಆಯುರ್ ಫಲ ಬೇವಿನ ಎಲೆಯ ಪುಡಿಯನ್ನೂ ಅಧಿಕಾರಿಗಳು ವಶಪಡಿಸಿಕಕೊಂಡಿದ್ದಾರೆ. ಇದನ್ನು ಓದಿ : ಡಿಕ್ಲೋಡಾನ್ ಫೋರ್ಟೆ (ಡಿಕ್ಲೋಫೆನಾಕ್ ಸೋಡಿಯಂ ಮತ್ತು ಪ್ಯಾರಸಿಟಮಾಲ್) ಮಾತ್ರೆಗಳನ್ನು ಪತ್ತೆ ಹಚ್ಚಿದ್ದು, ಇದು ಅಲೋಪತಿಕ್ ಔಷಧಿಯಾಗಿದ್ದು, ಜ್ವರಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಲಾಗಿದೆ. ಇವುಗಳನ್ನು 'ಗೆಡ್ಡೆಗಳು', 'ಪಾರ್ಶ್ವವಾಯು', 'ಮೂತ್ರಪಿಂಡದ ಕಲ್ಲುಗಳು', 'ಜ್ವರ' ಮತ್ತು 'ಸಂಧಿವಾತ' ಚಿಕಿತ್ಸೆಗಾಗಿ ಔಷಧ ಜಾಹೀರಾತು ಮಾಡುವುದನ್ನು ಡ್ರಗ್ಸ್ ಮತ್ತು ಆಕ್ಷೇಪಾರ್ಹ ಜಾಹೀರಾತುಗಳ ಕಾಯಿದೆ, 1954 ರ ಅಡಿಯಲ್ಲಿ ನಿಷೇಧಿಸಲಾಗಿದೆ. ಮತ್ತು 1954 ರ ಪುಟ 4 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ, ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. . .ಖಮ್ಮಂ, ಬಾಚುಪಲ್ಲಿ, ತೂಪ್ರಾನ್, ಸಿಕಂದರಾಬಾದ್ ಮತ್ತು ನಿಜಾಮಾಬಾದ್‌ನಲ್ಲಿ ವಶಪಡಿಸಿಕೊಳ್ಳಲಾಗಿದ್ದು, ವಿಶೇಷ ದಾಳಿಯ ವೇಳೆ ಡಿಸಿಎ ಅಧಿಕಾರಿಗಳು 71,300 ರೂಪಾಯಿ ಮೌಲ್ಯದ ದಾಸ್ತಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಓದಿ : .ಅಧಿಕಾರಿಗಳು 'ಸ್ಟಿರಾಯ್ಡ್'ಗಳನ್ನು ವಶಕ್ಕೆ ಪಡೆದಿದ್ದು, . ಸ್ಟೀರಾಯ್ಡ್‌ಗಳ ವಿವೇಚನೆಯಿಲ್ಲದ ಬಳಕೆಯು ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. ಆದರಿಂದ ಅಂತಹ ಅನರ್ಹ ವ್ಯಕ್ತಿಗಳಿಗೆ ಔಷಧಿಗಳನ್ನು ಪೂರೈಸುವ ಸಗಟು ವ್ಯಾಪಾರಿಗಳು/ವಿತರಕರು, ಔಷಧ ಪರವಾನಗಿ ಇಲ್ಲದೆ ಔಷಧಗಳನ್ನು ದಾಸ್ತಾನು ಮತ್ತು ಮಾರಾಟ ಮಾಡುವವರು ಸಹ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಶಿಕ್ಷಾರ್ಹರಾಗಿದ್ದಾರೆ ಮತ್ತು ಅಂತಹ ಸಗಟು ಮಾರಾಟಗಾರರು/ಸೀಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_253.txt b/zeenewskannada/data1_url7_500_to_1680_253.txt new file mode 100644 index 0000000000000000000000000000000000000000..bdb53e9195cd944584a9d2694c0d33e68bd53954 --- /dev/null +++ b/zeenewskannada/data1_url7_500_to_1680_253.txt @@ -0,0 +1 @@ +ಕೇರಳ : ಬಿಸಿಲಿನ ತಾಪಕ್ಕೆ 90 ವರ್ಷದ ಮಹಿಳೆ ಸಾವು, ಮೂರು ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆ : ಕೇರಳದಲ್ಲಿ ಬಿಸಿಲಿನ ಶಾಖಕ್ಕೆ 90 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 29 ಕೇರಳದ ಮೂರು ಜಿಲ್ಲೆಗಳಲ್ಲಿ ಬಿಸಿಗಾಳಿ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. : ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಏಪ್ರಿಲ್ 27ರಂದು ಶನಿವಾರ 90 ವರ್ಷದ ಮಹಿಳೆಯೊಬ್ಬರು ಸೂರ್ಯನ ಬಿಸಿಗಾಳಿಯನ್ನು ತಡೆಯಲಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಏಪ್ರಿಲ್ 28 ರ ಭಾನುವಾರದಂದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಅಧಿಕ ತೀವ್ರತೆಯ ಬಿಸಿಗಾಳಿಯ ಪರಿಣಾಮದಿಂದ ಸಾವನ್ನಪ್ಪಿರುವುದು ಎಂದು ತಿಳಿದು ಬಂದಿದೆ. ಮೃತರನ್ನು ಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಕಾಲುವೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತದನಂತರ ಆಕೆ ಮರಣಹೊಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಬಿಸಿಲನ ಕಾರಣದಿಂದ ಮಹಿಳೆ ಸಾವನ್ನಪ್ಪಿರುವದು ತಿಳಿದುಬಂದಿದೆ. ಇದನ್ನು ಓದಿ : ಕೆಲವು ದಿನಗಳಿಂದ ಹಲವು ಕಡೆಗಳಲ್ಲಿ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದು, ಶಾಲೆಗಳನ್ನು ಮುಚ್ಚಲಾಗುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ. ಕೇರಳದಲ್ಲಿಯೂ ಕೆಲವು ದಿನಗಳಿಂದ ತಾಪಮಾನವು ತೀವ್ರ ಮಟ್ಟಕ್ಕೆ ತಲುಪುತ್ತಿದ್ದು, ಸಾಮಾನ್ಯ ಮಿತಿಗಿಂತ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕೊಲ್ಲಂ, ಪಾಲಕ್ಕಾಡ್ ಮತ್ತು ತ್ರಿಶೂರ್‌ನ ಕೆಲವು ಪ್ರದೇಶಗಳಲ್ಲಿ ಏಪ್ರಿಲ್ 29 ರಂದು ಬಿಸಿಗಾಳಿಯನ್ನು ಮುನ್ಸೂಚಿಸಿದೆ. ಇದನ್ನು ಓದಿ : ಏಪ್ರಿಲ್ 28 ರಿಂದ ಮೇ 2 ರವರೆಗೆ ಪಾಲಕ್ಕಾಡ್ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮತ್ತು ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಗಳು ಸುಮಾರು 40 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಪಡೆಯಬಹುದು ಮತ್ತು ಪತ್ತನಂತಿಟ್ಟ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಾಪಮಾನವು ಸುಮಾರು 38 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅಲಪ್ಪುಳ, ಎರ್ನಾಕುಲಂ, ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ತಾಪಮಾನ ಸುಮಾರು 36 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_254.txt b/zeenewskannada/data1_url7_500_to_1680_254.txt new file mode 100644 index 0000000000000000000000000000000000000000..3bb986169a49aa478457630671227bf87f7adbbb --- /dev/null +++ b/zeenewskannada/data1_url7_500_to_1680_254.txt @@ -0,0 +1 @@ +: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕಿ ಮೇಲೆ ಮಾರಣಾಂತಿಕ ಹಲ್ಲೆ! : ಈ ಹಲ್ಲೆಯಿಂದ ಸರಸ್ವತಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರ ತಲೆಯಿಂದ ರಕ್ತ ಸೋರುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕೋಲ್ಕತ್ತಾದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಗೂಂಡಾಗಳು ಬಿಜೆಪಿ ನಾಯಕಿ ಸರಸ್ವತಿ ಸರ್ಕಾರ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಈ ಹಲ್ಲೆಯಿಂದ ಸರಸ್ವತಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರ ತಲೆಯಿಂದ ರಕ್ತ ಸೋರುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪರ-ವಿರೋಧ ಚರ್ಚೆಯಾಗುತ್ತಿದೆ. . , , ’ ( ). . , . … — (मोदी का परिवार) (@) ಇದನ್ನೂ ಓದಿ: ಈ ಬಗ್ಗೆ ಪಶ್ಚಿಮ ಬಂಗಾಳದ ಬಿಜೆಪಿಯ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್‌ ಮಾಡಿದ್ದು, ʼಪಶ್ಚಿಮ ಬಂಗಾಳದಲ್ಲಿ ಯಾವುದೇ ಮಹಿಳೆ ಸುರಕ್ಷಿತವಾಗಿಲ್ಲವೆಂದು ಕಿಡಿಕಾರಿದ್ದಾರೆ. ಕಳೆದ ರಾತ್ರಿ ಟಿಎಂಸಿ ಗೂಂಡಾಗಳು ಬಿಜೆಪಿಯ ಕಸ್ಬಾ ಮಂಡಲ್ ಅಧ್ಯಕ್ಷೆ (ದಕ್ಷಿಣ ಕೋಲ್ಕತ್ತಾ) ಸರಸ್ವತಿ ಸರ್ಕಾರ್ ಅವರನ್ನು ಗುರಿಯಾಗಿಸಿ ಹಲ್ಲೆ ನಡೆಸಿದ್ದಾರೆ. ಕೊಲ್ಕತ್ತಾ ಯಾವ ಮಹಿಳೆಗೂ ಸುರಕ್ಷಿತವಾಗಿಲ್ಲ. ಸಂದೇಶ್ಖಾಲಿ ಪರಿಸ್ಥಿತಿ ಕೂಡ ತೀರಾ ಹದಗೆಟ್ಟಿದೆ.ದ ಜನರು ಈ ದುಷ್ಕೃತ್ಯಗಳಿಗೆ ತಕ್ಕ ಪಾಠ ಕಲಿಸುತ್ತಾರೆʼ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_255.txt b/zeenewskannada/data1_url7_500_to_1680_255.txt new file mode 100644 index 0000000000000000000000000000000000000000..934ec964b9716e0db3012f328238001aeaa47b30 --- /dev/null +++ b/zeenewskannada/data1_url7_500_to_1680_255.txt @@ -0,0 +1 @@ +: 2024ರ T20 ವಿಶ್ವಕಪ್‌ಗೆ ಯಾರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ () ಖಾಯಂ ಆಗಿ ಯಾರು ನೇಮಕಗೊಂಡಿದ್ದಾರೆ? ಉತ್ತರ: ಜೆಫ್ ಅಲ್ಲಾರ್ಡೈಸ್ ಪ್ರಶ್ನೆ 2:2024ರ T20 ವಿಶ್ವಕಪ್‌ಗೆ ಯಾರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ..? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 3:ರಣಜಿ ಟ್ರೋಫಿ ಪಂದ್ಯಾವಳಿಯು ಯಾವ ಕ್ರೀಡೆಗೆ ಸಂಬಂಧಿಸಿದೆ..? ಉತ್ತರ: ಕ್ರಿಕೆಟ್ ಪ್ರಶ್ನೆ 4:ಯಾವ ರಾಷ್ಟ್ರವು ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವನ್ನು ಹೆಚ್ಚಾಗಿ ಆಯೋಜಿಸಿದೆ? ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 5:ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಕ್ರಿಕೆಟಿಗ ಯಾರು? ಉತ್ತರ: ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ (501*) ಇದನ್ನೂ ಓದಿ: ಪ್ರಶ್ನೆ 6:ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕವನ್ನು ಗಳಿಸಿದ ಕ್ರಿಕೆಟಿಗ ಯಾರು? ಉತ್ತರ: ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಪ್ರಶ್ನೆ 7:ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದವರು ಯಾರು? ಉತ್ತರ: ರೋಹಿತ್ ಶರ್ಮಾ (264) ಪ್ರಶ್ನೆ 8:ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದವರು ಯಾರು? ಉತ್ತರ: ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಪ್ರಶ್ನೆ 9:ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಯಾವುದು? ಉತ್ತರ: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಪ್ರಶ್ನೆ 10:ಫುಟ್ಬಾಲ್ ವಿಶ್ವಕಪ್ ಗೆದ್ದ ಮೊದಲ ರಾಷ್ಟ್ರ ಯಾವುದು? ಉತ್ತರ: ಉರುಗ್ವೇ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_256.txt b/zeenewskannada/data1_url7_500_to_1680_256.txt new file mode 100644 index 0000000000000000000000000000000000000000..750c7291fcc1032b149feaa313fe9073f3286e65 --- /dev/null +++ b/zeenewskannada/data1_url7_500_to_1680_256.txt @@ -0,0 +1 @@ +ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತ, ಹೈ ಅಲರ್ಟ್ ಜಾರಿ : ಜನರು ಅನಗತ್ಯವಾಗಿ ನದಿಗಳು ಮತ್ತು ಕೆರೆಗಳ ದಡದ ಬಳಿ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಹಲವೆಡೆ ಸಲಹೆಗಳನ್ನು ನೀಡಿದ್ದಾರೆ.ಇದಲ್ಲದೆ, ಉತ್ತರ ಮತ್ತು ಮಧ್ಯ ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತದ ಎಚ್ಚರಿಕೆಯನ್ನು ಸಹ ನೀಡಲಾಗಿದೆ. :ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಮತ್ತು ಹಿಮಪಾತದಿಂದಾಗಿ, ಶ್ರೀನಗರ-ಜಮ್ಮು ಸೇರಿದಂತೆ ಗುಡ್ಡಗಾಡು ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ರಸ್ತೆಗಳನ್ನು ಮುಚ್ಚಲಾಗಿದೆ. ಹವಾಮಾನ ಇಲಾಖೆಯು ಏಪ್ರಿಲ್ 30 ರವರೆಗೆ ಹೆಚ್ಚಿನ ಹಿಮಪಾತ ಮತ್ತು ಮಳೆಯ ಮುನ್ಸೂಚನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತಾಜಾ ಹಿಮಪಾತ ಮತ್ತು ಮಳೆಯಾಗಿದೆ ಮತ್ತು ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಹಿಮಪಾತ ಮತ್ತು ಮಳೆಯ ಮುನ್ಸೂಚನೆ ನೀಡಿದೆ. ಜನರು ಅನಗತ್ಯವಾಗಿ ನದಿಗಳು ಮತ್ತು ಕೆರೆಗಳ ದಡದ ಬಳಿ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಹಲವೆಡೆ ಸಲಹೆಗಳನ್ನು ನೀಡಿದ್ದಾರೆ.ಇದಲ್ಲದೆ, ಉತ್ತರ ಮತ್ತು ಮಧ್ಯ ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತದ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಇದನ್ನೂ ಓದಿ: ರಸ್ತೆಗಳು ಬಂದ್ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ,ಶ್ರೀನಗರ ಲೇಹ್ ರಸ್ತೆ ಸೇರಿದಂತೆ ಕಾಶ್ಮೀರ ಕಣಿವೆಯ ಹಲವು ರಸ್ತೆಗಳು ಮತ್ತು ಕುಪ್ವಾರ, ಗುರೇಜ್‌ನ ದೂರದ ಪ್ರದೇಶಗಳಿಗೆ ಹೋಗುವ ರಸ್ತೆಗಳನ್ನು ಮುಚ್ಚಬೇಕಾಯಿತು.ದಲ್ವಾಸ್, ಮೆಹರ್ ಮತ್ತು ಹಿಂಗಾಣಿಯಲ್ಲಿ ಜಾರುವ ಸ್ಥಿತಿಯಿಂದಾಗಿ, ದಳವಾಸ್‌ನಲ್ಲಿ ಮಣ್ಣು ಕುಸಿದು ರಸ್ತೆಗಳು ಕಿರಿದಾಗಿರುವುದನ್ನು ಹೊರತುಪಡಿಸಿ, ಅಧಿಕಾರಿಗಳು ವಾಹನ ಸಂಚಾರಕ್ಕಾಗಿ ಹೆದ್ದಾರಿಯನ್ನು ಮುಚ್ಚಿದ್ದಾರೆ ಎಂದು ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀನಗರ ಲೇಹ್ ರಸ್ತೆಯನ್ನು ಮುಚ್ಚಲು ಆದೇಶ ಏತನ್ಮಧ್ಯೆ, ಕೆಟ್ಟ ಹವಾಮಾನ ಮತ್ತು ಪಿರ್-ಕಿ-ಗಾಲಿ, ಸದನಾ ಟಾಪ್, ರಜ್ದಾನ್ ಟಾಪ್ ಮತ್ತು ಝೋಜಿಲಾ ಪಾಸ್ ರಸ್ತೆಯಲ್ಲಿ ಹಿಮದ ಶೇಖರಣೆಯನ್ನು ಗಮನದಲ್ಲಿಟ್ಟುಕೊಂಡು ಮುಘಲ್ ರಸ್ತೆ, ಶ್ರೀನಗರ ಲೇಹ್ ರಸ್ತೆಯನ್ನು ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ.ಇಂದು ರಾತ್ರಿ 8 ಗಂಟೆಯವರೆಗೆ ಕಳೆದ 24 ಗಂಟೆಗಳಲ್ಲಿ ಶ್ರೀನಗರದಲ್ಲಿ 4.5 ಮಿಮೀ, ಖಾಜಿಗುಂಡ್‌ನಲ್ಲಿ 10.2 ಮಿಮೀ, ಪಹಲ್ಗಾಮ್‌ನಲ್ಲಿ 20.8 ಮಿಮೀ, ಕುಪ್ವಾರದಲ್ಲಿ 15.1 ಮಿಮೀ, ಕೋಕರ್‌ನಾಗ್‌ನಲ್ಲಿ 9.8 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನೇಕ ಗುಡ್ಡಗಾಡು ಪ್ರದೇಶಗಳು ಮತ್ತು ಗುಲ್ಮಾರ್ಗ್, ಸೋನಾಮಾರ್ಗ್, ಕರ್ಣ, ಮಚಿಲ್ ಗುರೇಜ್ ಸೇರಿದಂತೆ ಕೆಲವು ಪ್ರವಾಸಿ ಸ್ಥಳಗಳಲ್ಲಿ ತಾಜಾ ಹಿಮಪಾತ ಕಂಡುಬಂದಿದೆ. ಏಪ್ರಿಲ್ 30 ರ ನಂತರ, ಹವಾಮಾನವು ಸಾಮಾನ್ಯವಾಗಿ ಮೇ 1-5 ರವರೆಗೆ ಶುಷ್ಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_257.txt b/zeenewskannada/data1_url7_500_to_1680_257.txt new file mode 100644 index 0000000000000000000000000000000000000000..50be20632eec4c97f38aa529870653611c5a8238 --- /dev/null +++ b/zeenewskannada/data1_url7_500_to_1680_257.txt @@ -0,0 +1 @@ +ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಮೂರ್ಖ ಮಾತುಗಳನ್ನು ಹೇಳುತ್ತಿದ್ದಾರೆ ಪ್ರಧಾನಿ : ಪ್ರಿಯಾಂಕಾ ಗಾಂಧಿ : ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಾತನಾಡಿ ಪ್ರಧಾನಿ ಮಾತನಾಡುವ ಮತ್ತು ಅವರ ಟೀಕೆಗಳು ಮೂರ್ಖತನದ ಮಾತುಗಳು ಎಂದು ಹೇಳಿದ್ದಾರೆ. :ಗುಜರಾತ್ ನಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡಿ ಪ್ರಧಾನಿ ಮೋದಿ ತಮ್ಮ ಸ್ಥಾನವನ್ನು ಬಳಸಿಕೊಂಡು ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನು ಓದಿ : ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆಸ್ತಿ ಮತ್ತು ಬೆಲೆ ಬಾಳುವ ವಸ್ತುಗಳ ಎಕ್ಸ್ ರೆ ಮೂಲಕ ಚಿನ್ನಾಭರಣ ಮತ್ತು ಸಣ್ಣ ಉಳಿತಾಯವನ್ನು ಕಾಂಗ್ರೆಸ್ ಮುಟ್ಟುಗೋಲು ಹಾಕಿಕೊಳ್ಳಲು ಬಯಸುತ್ತಿದೆ ಎಂದು ನೀಡಿದ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಧಾನಿ ಮಾಡುವ ಟೀಕೆಗಳು ಮೂರ್ಖತನದ ಮಾತುಗಳು ಎಂದು ಹೇಳಿದ್ದಾರೆ. ಅದಲ್ಲದೆ ಪ್ರಧಾನಿ ಮೋದಿ ಅವರನ್ನು "ಶಾದಿವಾಲೆ ಅಂಕಲ್ ಜೀ"ಗೆ ಹೋಲಿಸಿದ್ದಾರೆ. ಅಂದರೆ ಮದುವೆ ಮನೆಗಳಲ್ಲಿ ಮೂಲೆಯಲ್ಲಿ ಕುಳಿತು ಜನರನ್ನು ಒಟ್ಟುಗೂಡಿಸುವ ಒಬ್ಬ ಚಿಕ್ಕಪ್ಪನು, ಎಲ್ಲರಿಗೂ ತನ್ನ ಜ್ಞಾನವನ್ನು ನೀಡುತ್ತಾ ಹೇಳುತ್ತಾ ಇರುತ್ತಾರೆ. ಪ್ರಧಾನಿಯವರು ಇದೇ ರೀತಿಯ ಮಾತುಗಳನ್ನ ಆಡುತ್ತಾರೆ ಎಂದು ಈ ರೀತಿ ಹೋಲಿಕೆ ಮಾಡಿದ್ದಾರೆ. ಇದನ್ನು ಓದಿ : ಈ ರೀತಿ ಹೋಲಿಕೆ ಮಾಡುವ ಮೂಲಕ ದೇಶದ ಪ್ರಧಾನಿ ತಮ್ಮ ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಇಂತಹ ಮೂರ್ಖ ಮಾತುಗಳನ್ನು ಹೇಳುತ್ತಾರೆ ಎಂದು ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_258.txt b/zeenewskannada/data1_url7_500_to_1680_258.txt new file mode 100644 index 0000000000000000000000000000000000000000..5fc363359d3877a7fd6b96331287fbb16bae271c --- /dev/null +++ b/zeenewskannada/data1_url7_500_to_1680_258.txt @@ -0,0 +1 @@ +ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿಗೆ ಗಾಯ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್‌ ಹತ್ತುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. : ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ. ಇದನ್ನು ಓದಿ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್‌ನ ಮುಂದೆ ಇರಿಸಿದ್ದ ಮೆಟ್ಟಿಲು ಮೇಲಿಂದ ಹತ್ತಿ, ಅದರೊಳಗೆ ಕುಳಿತುಕೊಳ್ಳಲು ಹೊರಟಾಗ ಈ ಘಟನೆ ನಡೆದಿದೆ. ಟೆಕ್ಆಫ್ ಆಗಲು ಕಾಯುತ್ತಿದ್ದ ಹೆಲಿಕಾಪ್ಟರ್ ಮಮತಾ ಬ್ಯಾನರ್ಜಿ ಹತ್ತಿದ್ದ ಮೇಲೆ ಹೊರಡಲಿತ್ತು. ಆದರೆ ಇದೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. | , . . . — (@) ಈ ಘಟನೆ ನಡೆದ ತಕ್ಷಣವೇ ಅಲ್ಲಿದ್ದ ಭಧ್ರತಾ ಸಿಬ್ಬಂದಿ ಅವರಿಗೆ ಸಹಾಯ ಮಾಡಿದರು. ಆದರೆ ಮಮತಾ ಬ್ಯಾನರ್ಜಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆದರೆ ಅವರು ತಮ್ಮ ನಿಗದಿಯಾಗಿದ್ದ ಪ್ರವಾಸವನ್ನು ಮುಂದುವರೆಸಿದರು. ಇದನ್ನು ಓದಿ : ಇದಕ್ಕೂ ಮುಂಚೆ ಮಮತಾ ಬ್ಯಾನರ್ಜಿ ಕಳೆದ ವರ್ಷ ಮೇ ತಿಂಗಳಲ್ಲಿ ಕೋಲ್ಕತ್ತಾದ ತಮ್ಮ ಮನೆಯ ಸಮೀಪದಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಹಣೆಯ ಮೇಲೆ ಆಳವಾದ ಕಟ್‌ನಿಂದ ಆಕೆಯ ಮುಖದ ಕೆಳಗೆ ರಕ್ತ ಹರಿಯುತ್ತಿರುವುದನ್ನು ದೃಶ್ಯಗಳು ತೋರಿಸಿದ್ದರು ಮತ್ತು ಆಕೆಯನ್ನು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮತ್ತೆ ಹೆಲಿಕಾಪ್ಟರ್ ಹತ್ತಿ ಆಸನದಲ್ಲಿ ಕುಳಿತುಕೊಳ್ಳುವಾಗ ಮಮತಾ ಬ್ಯಾನರ್ಜಿ ಕಾಲು ಜಾರಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_259.txt b/zeenewskannada/data1_url7_500_to_1680_259.txt new file mode 100644 index 0000000000000000000000000000000000000000..ba7d9c472e141828561e4bb297428f219ebcab84 --- /dev/null +++ b/zeenewskannada/data1_url7_500_to_1680_259.txt @@ -0,0 +1 @@ +: ದೇಶದಲ್ಲಿ ಎರಡನೇ ಹಂತದ ಮತದಾನ, ರಾಜ್ಯಗಳ ಶೇಕಡಾವಾರು ಮತದಾನ ಈ ರೀತಿಯಾಗಿದೆ : ಇಂದು ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಿತು. :ಇಂದು ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯಿತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಿತು. ಇದನ್ನು ಓದಿ : ಲೋಕಸಭೆ ಚುನಾವಣೆ 2024 ರ ಎರಡನೇ ಹಂತವು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಜೆ 5 ಗಂಟೆವರೆಗೆ 60.7% ರಷ್ಟು ಮತದಾನವಾಗಿದ್ದು. ಮಣಿಪುರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರದಲ್ಲಿ 70% ಕ್ಕಿಂತ ಹೆಚ್ಚು ಮತದಾನವಾಗಿದೆ, ಆದರೆ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 52.6%, 53% ಮತ್ತು 53.5% ರಷ್ಟು ಕಡಿಮೆ ಮತದಾನವಾಗಿದೆ. ಇದನ್ನು ಓದಿ : ರಾಜ್ಯವಾರು ಶೇಕಡಾವಾರು ಮತದಾನ ಈ ರೀತಿಯಾಗಿ ನಡೆದಿದೆ.ಅಸ್ಸಾಂ 70.66%ಬಿಹಾರ 53.03%ಛತ್ತೀಸಗಡ್ 72.13%ಜಮ್ಮು ಮತ್ತು ಕಾಶ್ಮೀರ 67.22%ಕರ್ನಾಟಕ 63.90%ಕೇರಳ 63.97%ಮಧ್ಯಪ್ರದೇಶ 54.83%ಮಹಾರಾಷ್ಟ್ರ 53.51%ಮಣಿಪುರ 76.06%ರಾಜಸ್ಥಾನ 59.19%ತ್ರಿಪುರ 77.53%ಉತ್ತರ ಪ್ರದೇಶ 52.74%ಪಶ್ಚಿಮ ಬಂಗಾಳ 71.84% ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_26.txt b/zeenewskannada/data1_url7_500_to_1680_26.txt new file mode 100644 index 0000000000000000000000000000000000000000..e3c158e9257452938bfa71194fe8c3950801f0aa --- /dev/null +++ b/zeenewskannada/data1_url7_500_to_1680_26.txt @@ -0,0 +1 @@ +: ಬಿಜೆಪಿಗೆ ಬೆಂಬಲ ಘೋಷಿಸಿದ ವೈಎಸ್ಆರ್ ಕಾಂಗ್ರೆಸ್..! 2024: ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ತಮ್ಮ ಪಕ್ಷವನ್ನು ಮರೆಯಬಾರದು ಅಂತಾ ಶುಕ್ರವಾರ ಹೈದರಾಬಾದ್‌ನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಹೇಳಿದ್ದರು. ನಾವು ಸಂಸತ್ತಿನಲ್ಲಿ ಇನ್ನೂ 15 ಸಂಸದರನ್ನು ಹೊಂದಿದ್ದೇವೆ ಎಂದು ಅವರು ಇದೇ ವೇಳೆ ನೆನಪಿಸಿದ್ದರು. :ದೇಶ ಮತ್ತು ಆಂಧ್ರಪ್ರದೇಶದ ಹಿತಾಸಕ್ತಿಯ ದೃಷ್ಟಿಯಿಂದ ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ವೈಎಸ್​ಆರ್​ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಮೋದಿ ಸರ್ಕಾರದ ಮಸೂದೆಗಳು ಭಾರತ ಮತ್ತು ಆಂಧ್ರಪ್ರದೇಶದ ಹಿತಾಸಕ್ತಿಯಲ್ಲಿದ್ದರೆ ಬಿಜೆಪಿಗೆ ಸದಾ ನಮ್ಮ ಬೆಂಬಲವಿರುತ್ತದೆ ಎಂದು ಅದು ತಿಳಿಸಿದೆ. ʼನಮ್ಮ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ‌ʼವೆಂದುಕಾಂಗ್ರೆಸ್ ಸ್ಪಷ್ಟಪಡಿಸಿದೆ. ವೈಎಸ್‌ಆರ್ ಕಾಂಗ್ರೆಸ್ ರಾಜ್ಯಸಭೆಯಲ್ಲಿ 11 ಸಂಸದರನ್ನು ಹೊಂದಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ರಾಜ್ಯಸಭೆಯಲ್ಲಿ ಇದು 4ನೇ ದೊಡ್ಡ ಪಕ್ಷವಾಗಿದೆ. ಇದನ್ನೂ ಓದಿ: ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ತಮ್ಮ ಪಕ್ಷವನ್ನು ಮರೆಯಬಾರದು ಅಂತಾ ಶುಕ್ರವಾರ ಹೈದರಾಬಾದ್‌ನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಹೇಳಿದ್ದರು. ನಾವು ಸಂಸತ್ತಿನಲ್ಲಿ ಇನ್ನೂ 15 ಸಂಸದರನ್ನು ಹೊಂದಿದ್ದೇವೆ ಎಂದು ಅವರು ಇದೇ ವೇಳೆ ನೆನಪಿಸಿದ್ದರು. ನಮ್ಮಲ್ಲಿ 11 ರಾಜ್ಯಸಭಾ ಸದಸ್ಯರು ಮತ್ತು 4 ಲೋಕಸಭಾ ಸದಸ್ಯರಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿರುವ ತೆಲುಗು ದೇಶಂ ಪಕ್ಷ () ಲೋಕಸಭೆಯಲ್ಲಿ 16 ಸದಸ್ಯರನ್ನು ಹೊಂದಿದ್ದರೂ, ನಾವು 15 ಸಂಸದರನ್ನು ಹೊಂದಿರುವ ಪ್ರಬಲ ಪಕ್ಷವಾಗಿದ್ದೇವೆ. ನಾವು ಸಂಸತ್ತಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದೇವೆ ಅಂತಾತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದರೂ ವೈಎಸ್‌ಆರ್‌ ಕಾಂಗ್ರೆಸ್ ಬಲಿಷ್ಠವಾಗಿದ್ದು, ಯಾವ ಶಕ್ತಿಯಿಂದಲೂ ನಮ್ಮನ್ನು ಬುಡಮೇಲು ಮಾಡಲು ಸಾಧ್ಯವಿಲ್ಲವೆಂದು ಅವರು ತಮ್ಮ ವಿರೋಧಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_260.txt b/zeenewskannada/data1_url7_500_to_1680_260.txt new file mode 100644 index 0000000000000000000000000000000000000000..05f6466aaadd308c5d533447dc4fb22912c32a58 --- /dev/null +++ b/zeenewskannada/data1_url7_500_to_1680_260.txt @@ -0,0 +1 @@ +ಗಾಲಿ ಜನಾರ್ದನ ರೆಡ್ಡಿ ಬ್ಯಾಚ್ ನನ್ನ ಹತ್ಯೆಗೆ ಪ್ಲಾನ್ ಮಾಡಿದೆ..! ಸಿಬಿಐ ಮಾಜಿ ಅಧಿಕಾರಿ ಶಾಕಿಂಗ್‌ ಹೇಳಿಕೆ : ಮಾಜಿ ಸಿಬಿಐ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂವೇದನಾಶೀಲ ಆರೋಪ ಮಾಡಿದ್ದಾರೆ. ಲೋಕ ಸಭಾ ಚುನಾವಣೆ ವೇಳೆ ಲಕ್ಷ್ಮೀ ನಾರಾಯಣ ಅವರು ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. :ಜೈ ಭಾರತ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಹಾಗೂ ಸಿಬಿಐನ ಮಾಜಿ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂಚಲನಕಾರಿ ಆರೋಪ ಮಾಡಿದ್ದಾರೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬ್ಯಾಚ್ ತಮ್ಮ ಕೊಲೆಗೆ ಪ್ಲಾನ್ ಮಾಡಿದೆ ಎಂದು ಎಸ್ಪಿಗೆ ದೂರು ನೀಡಿದ್ದಾರೆ. ಹೌದು.. ಮಾಜಿ ಸಿಬಿಐ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂವೇದನಾಶೀಲ ಆರೋಪ ಮಾಡಿದ್ದಾರೆ. ಲೋಕ ಸಭಾ ಚುನಾವಣೆ ವೇಳೆ ಲಕ್ಷ್ಮೀ ನಾರಾಯಣ ಅವರು ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿಬಿಐನಲ್ಲಿ ಜೆಡಿಯಾಗಿದ್ದಾಗ ಗಾಲಿಜನಾರ್ದನ ರೆಡ್ಡಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು, ಅವರ ಹಿಂಬಾಲಕರು ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ಲಕ್ಷ್ಮೀ ನಾರಾಯಣ ಆರೋಪಿಸಿದ್ದಾರೆ. ಇದನ್ನೂ ಓದಿ: ಆಂಧ್ರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ತಾವು ಕಣಕ್ಕಿಳಿದಿರುವ ಮಾಹಿತಿ ಸಿಕ್ಕಿದ್ದು ಈ ಪ್ಲಾನ್ ಮಾಡಿದ್ದಾರೆ ಎಂದು ಜೆಡಿ ಲಕ್ಷ್ಮೀ ನಾರಾಯಣ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅವರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ವಿಶಾಖಪಟ್ಟಣಂ ಉತ್ತರದಿಂದ ಜೈ ಭಾರತ್ ನ್ಯಾಶನಲ್ ಪಕ್ಷದ ಪರವಾಗಿ ಸಿಬಿಐ ಮಾಜಿ ಲಕ್ಷ್ಮೀ ನಾರಾಯಣ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯ ಎಪಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಬಿಐ ಮಾಜಿ ಜೆಡಿ ಲಕ್ಷ್ಮಿ ನಾರಾಯಣ ಮಾಡಿದ ಆರೋಪಗಳು ಎಪಿ ಮತ್ತು ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿವೆ. ಇದನ್ನೂ ಓದಿ: ಸಧ್ಯ ಮಾಜಿ ಸಿಬಿಐ ಜೆಡಿ ಲಕ್ಷ್ಮೀ ನಾರಾಯಣ ಅವರು ವಿಶಾಖಪಟ್ಟಣಂ ಉತ್ತರದಿಂದ ಎಪಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಧ್ಯ ಅವರು ಹತ್ಯೆಗೆ ಸಂಚು ನಡೆದಿದ್ದು, ಗಾಲಿ ಜನಾರ್ದನರೆಡ್ಡಿ ಅವರ ಹಿಂಬಾಲಕರೇ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ವಿಶಾಖಪಟ್ಟಣ ಸಿಪಿಗೆ ದೂರು ಸಲ್ಲಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_261.txt b/zeenewskannada/data1_url7_500_to_1680_261.txt new file mode 100644 index 0000000000000000000000000000000000000000..4f782177d507aea6c6f4ad2c4cf98b0351178e82 --- /dev/null +++ b/zeenewskannada/data1_url7_500_to_1680_261.txt @@ -0,0 +1 @@ +: ಕೇರಳದ ಮತಗಟ್ಟೆಯಲ್ಲಿ ಬೂತ್ ಏಜೆಂಟ್ ಸೇರಿದಂತೆ ನಾಲ್ವರು ಕುಸಿದು ಬಿದ್ದು ಸಾವು : ಶುಕ್ರವಾರ ಕೇರಳದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಲೋಕಸಭೆ ಚುನಾವಣೆ ವೇಳೆ ಬೂತ್ ಏಜೆಂಟ್ ಸೇರಿದಂತೆ ನಾಲ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. :ಲೋಕಸಭೆ ಚುನಾವಣೆ ವೇಳೆ ಕೇರಳದಾದ್ಯಂತ ಶುಕ್ರವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಬೂತ್ ಏಜೆಂಟ್ ಸೇರಿದಂತೆ ನಾಲ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಪಾಲಕ್ಕಾಡ್‌ನ ಒಟ್ಟಪಾಲಂ, ಕೋಯಿಕ್ಕೋಡ್‌ನ ಕುಟ್ಟಿಚಿರಾ, ಆಲಪ್ಪುಳದ ಕಕ್ಕಜಂ ಮತ್ತು ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ಸಾವುಗಳು ವರದಿಯಾಗಿವೆ. ಇದನ್ನು ಓದಿ : ಮೃತರನ್ನು ಪಾಲಕ್ಕಾಡ್ ಲೋಕಸಭಾ ಕ್ಷೇತ್ರದ ಒಟ್ಟಪಾಲಂ ಸಮೀಪದ ಚುನಂಗಾಡ್‌ನ ಚಂದ್ರನ್(68) ಎಂದು ಗುರುತಿಸಲಾಗಿದ್ದು, ಬೆಳಗ್ಗೆ 7.30ರ ಸುಮಾರಿಗೆ ವಾಣಿ ವಿಲಾಸಿನಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸ್ಥಳೀಯರು ಅವರನ್ನು ಒಟ್ಟಪಾಲಂನಲ್ಲಿರುವ ತಾಲೂಕು ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕೋಝಿಕ್ಕೋಡ್‌ನಲ್ಲಿ, ಕೋಝಿಕ್ಕೋಡ್ ಪಟ್ಟಣದ ಬೂತ್ ಸಂಖ್ಯೆ 16 ರ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಬೂತ್ ಏಜೆಂಟ್ ಅನೀಸ್ ಅಹಮದ್ (66) ಸಹ ಬೆಳಿಗ್ಗೆ 8 ರ ಸುಮಾರಿಗೆ ಮತದಾನದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದರು. ಇದರಿಂದ ಕೆಲ ನಿಮಿಷಗಳ ಕಾಲ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿ ನಂತರ ಪುನಃಸ್ಥಾಪಿಸಲಾಯಿತು. ಆಲಪ್ಪುಳ ಲೋಕಸಭಾ ಕ್ಷೇತ್ರದ ವಯೋವೃದ್ಧ ಮತದಾರರಾದ ಕಕ್ಕಾಝೋಮ್‌ನ ಸುಶಾಂತ್ ಭವನದಲ್ಲಿ ವಾಸಿಸುವ ಸೋಮರಾಜನ್ (70) ಅವರು ಆಲಪ್ಪುಳದ ಅಂಬಲಪುಳದ ಮತಗಟ್ಟೆಯಲ್ಲಿ ಮತದಾನದ ನಂತರ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನು ಓದಿ : ಮಲಪ್ಪುರಂ ಜಿಲ್ಲೆಯ ತಿರೂರ್‌ನ ಮದರಸಾ ಶಿಕ್ಷಕ ಸಿಧಿಕ್ (63) ಅವರು ನಿರಾಮರುತೂರ್ ಬಳಿಯ ವಲ್ಲಿಕಂಜಿರಂ ಶಾಲೆಯ ಮತಗಟ್ಟೆ ಸಂಖ್ಯೆ 130 ರಲ್ಲಿ ಮತ ಚಲಾಯಿಸಿದ ನಂತರ ಹೃದಯಾಘಾತದಿಂದ ಮನೆಯಲ್ಲಿ ನಿಧನರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_262.txt b/zeenewskannada/data1_url7_500_to_1680_262.txt new file mode 100644 index 0000000000000000000000000000000000000000..ae260a196bd9a99d5be62ddd3284a86c654e2131 --- /dev/null +++ b/zeenewskannada/data1_url7_500_to_1680_262.txt @@ -0,0 +1 @@ +ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿ ವಜಾ : ಸುಪ್ರೀಂಕೋರ್ಟ್ : ಇವಿಎಂ ಮಷೀನ್ ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇವಿಎಂ ಮೆಷೀನ್​ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರು ಈ ಆದೇಶ ನೀಡಿದ್ದಾರೆ. ಇದನ್ನು ಓದಿ : ಏಪ್ರಿಲ್ 18ರಂದು ಸುಪ್ರೀಂ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇದಾದ ನಂತರ ಏಪ್ರಿಲ್ 24ರಂದು ಚುನಾವಣಾ ಆಯೋಗದಿಂದ ಕೆಲ ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯಲು ವಿಚಾರಣೆ ನಡೆಸಿತ್ತು. ನಿನ್ನೆ ಏಪ್ರಿಲ್ ೨೫ರಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರು ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿರುವ ಕುರಿತಂತೆ ಆದೇಶ ಹೊರಡಿಸಿದ್ದಾರೆ. ಇವಿಎಂ ಮೆಷೀನ್​ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ವಿಎಂ ಮತ್ತು ವಿವಿಪ್ಯಾಟ್ ಪೂರ್ಣ ತಾಳೆಯಾಗಬೇಕೆನ್ನುವ ಮನವಿಯನ್ನು ತಿರಸ್ಕರಿಸಲು ನಿರ್ಧರಿಸಿದೆ ಎಂದು ತಿಳಿಸಿದೆ. ಪ್ರಜಾಪ್ರಭುತ್ವದ ಎಲ್ಲಾ ವಿಷಯಗಳಲ್ಲಿ ವಿಶ್ವಾಸ ಇರುವುದು ಅವಶ್ಯಕವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು ಮತ್ತು ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಿ 45 ದಿನ ಇಡುವಂತೆಯೂ ಮತ್ತು ಅಭ್ಯರ್ಥಿಗಳ ಮನವಿ ಮೇರೆಗೆ ವಿಪ್ಯಾಟ್ ವೆರಿಫಿಕೇಶನ್ ಮಾಡಲು ಅವಕಾಶ ನೀಡುವಂತೆಯೂ ಕೋರ್ಟ್ ಆದೇಶಿಸಿದೆ. ಇದನ್ನು ಓದಿ : ವ್ಯವಸ್ಥೆಯ ರಚನಾತ್ಮಕತೆ ಕುರಿತಂತೆ ಸಲಹೆಗಳನ್ನು ನೀಡಿ ಆದರೆ, ವ್ಯವಸ್ಥೆಯನ್ನು ಅವಮಾನಿಸುವುದು ತಪ್ಪು ಮತ್ತು ನಂಬಿಕೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರಜಾತಂತ್ರದ ಧ್ವನಿಯನ್ನು ಬಲಪಡಿಸಬಹುದು ಪ್ರಜೆಗಳ ಕರ್ತವ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_263.txt b/zeenewskannada/data1_url7_500_to_1680_263.txt new file mode 100644 index 0000000000000000000000000000000000000000..dea19c701fca4644f17be10e989af1d185c0ace5 --- /dev/null +++ b/zeenewskannada/data1_url7_500_to_1680_263.txt @@ -0,0 +1 @@ +ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್ : ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮ, ಜಾತಿ, ವರ್ಗ ಮತ್ತು ಭಾಷೆಯ ಆಧಾರದ ಮೇಲೆ ದ್ವೇಷ ಸೃಷ್ಟಿಸುತ್ತಿವೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಆಯೋಗವು ಇಬ್ಬರು ನಾಯಕರಿಗೂ ನೋಟಿಸ್ ಜಾರಿ ಮಾಡಿಲಾಗಿದೆ. :ಕೇಂದ್ರ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಆಯೋಗವು ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮ, ಜಾತಿ, ವರ್ಗ ಮತ್ತು ಭಾಷೆಯ ಆಧಾರದ ಮೇಲೆ ದ್ವೇಷ ಸೃಷ್ಟಿಸುತ್ತಿವೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಆಯೋಗವು ಇಬ್ಬರು ನಾಯಕರಿಗೂ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 29 ರಂದು ಬೆಳಗ್ಗೆ 11 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ, ವಿಶೇಷವಾಗಿ ಸ್ಟಾರ್ ಪ್ರಚಾರಕರ ನಡವಳಿಕೆಯ ಪ್ರಾಥಮಿಕ ಜವಾಬ್ದಾರಿಯನ್ನು ಹೊರಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಉನ್ನತ ಸ್ಥಾನದಲ್ಲಿರುವವರ ಪ್ರಚಾರ ಭಾಷಣಗಳು ಹೆಚ್ಚು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಆಯೋಗ ತಿಳಿಸಿದೆ. ನೋಟಿಸ್ ಪ್ರಕಾರ, ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 77 ರ ಅಡಿಯಲ್ಲಿ, 'ಸ್ಟಾರ್ ಕ್ಯಾಂಪೇನರ್' ಸ್ಥಾನಮಾನವು ಕಾನೂನುಬದ್ಧವಾಗಿ ಸಂಪೂರ್ಣವಾಗಿ ರಾಜಕೀಯ ಪಕ್ಷಗಳ ವ್ಯಾಪ್ತಿಯಲ್ಲಿದೆ ಮತ್ತು ಸ್ಟಾರ್ ಪ್ರಚಾರಕರು ತಮ್ಮ ಭಾಷಣದ ಗುಣಮಟ್ಟ ಕಾಯಬೇಕು. ಇದನ್ನೂ ಓದಿ: ಇತ್ತೀಚೆಗೆ ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು ಎಂದು ಹೇಳಿದ್ದರು. ಪ್ರಧಾನಿ ಮೋದಿಯವರ ಈ ಹೇಳಿಕೆಯ ನಂತರ ಕಾಂಗ್ರೆಸ್ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿಯವರು ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಆರಂಭಿಸಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆ ಚುನಾವಣಾ ಆಯೋಗ ಪ್ರಧಾನಿ ಮೋದಿಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ರಾಹುಲ್ ಗಾಂಧಿ ತಮ್ಮ ರ್ಯಾಲಿಗಳಲ್ಲಿ ಅನುಚಿತ ಭಾಷೆ ಬಳಸಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ರಾಹುಲ್ ಗಾಂಧಿ ತಮಿಳುನಾಡಿನಲ್ಲಿ ಭಾಷೆಯ ಆಧಾರದ ಮೇಲೆ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ಭಾಷೆಯ ಆಧಾರದ ಮೇಲೆ ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ತನ್ನ ಲಿಖಿತ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಉತ್ತರ ನೀಡುವಂತೆ ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_264.txt b/zeenewskannada/data1_url7_500_to_1680_264.txt new file mode 100644 index 0000000000000000000000000000000000000000..91e0785ee8be9386d777706759c3c3c44d0d462c --- /dev/null +++ b/zeenewskannada/data1_url7_500_to_1680_264.txt @@ -0,0 +1 @@ +ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆ : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. :ಕೇರಳದ 32 ವರ್ಷದ ಮಹಿಳೆಯು ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ಚಾಲನಾ ಪರವಾನಗಿ ಪಡೆದ ಮೊದಲ ಏಷ್ಯಾದ ಮಹಿಳೆ. ಜಿಲುಮೋಲ್ ಎನ್ನುವ ಮಹಿಳೆ ಚತುರವಾಗಿ ತನ್ನ ಪಾದಗಳನ್ನು ಬಳಸುವ ಮೂಲಕ ಕಾರ್ ಅನ್ನು ಓಡಿಸುತ್ತಾರೆ. ಆರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಅವರು ಅಂತಿಮವಾಗಿ 2023 ರಲ್ಲಿ ತಮ್ಮ ಪರವಾನಗಿಯನ್ನು ಪಡೆದರು, ಇದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಾಲಕ್ಕಾಡ್‌ನಲ್ಲಿ ವೈಯಕ್ತಿಕವಾಗಿ ನೀಡಿದರು. ಇದನ್ನು ಓದಿ : ದೈಹಿಕವಾಗಿ ಸಧೃಡವಾಗಿದ್ದರೂ ಕೆಲವರಿಗೆ ಡ್ರೈವಿಂಗ್ ಅಂದ್ರೆ ಭಯ ಇರುತ್ತದೆ. ಆದರೆ ಕೇರಳ ಮೂಲದ ಮಹಿಳೆ ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಈ ಮೂಲಕ ಕೈ ಇಲ್ಲದೇ ಕಾರು ಓಡಿಸುವ ಏಷ್ಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ವಡುತಲದ ಮರಿಯಾ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಡುಕ್ಕಿ ಜಿಲ್ಲೆಯ ತೊಡುಪುಳ ಆರ್‌ಟಿಒ ಅವರನ್ನು ಸಂಪರ್ಕಿಸಿದಳು. ಆರ್‌ಟಿಒ ಅಧಿಕಾರಿಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದರು, ನಂತರ ಆಕೆ ದೃಢವಾಗಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು. ಆಯೋಗದ ಮೊರೆ ಹೋದ ಜಿಲುಮೋಲ್ ಲೈಸೆನ್ಸ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಏಷ್ಯಾದ ಮೊದಲ ಮಹಿಳೆ ಎನ್ನುವ ದಾಖಲೆ ಬರೆದಿದ್ದಾರೆ. ಇದನ್ನು ಓದಿ : "ಚಲನಶೀಲತೆ ನನ್ನ ದೊಡ್ಡ ನ್ಯೂನತೆಯಾಗಿದೆ ಮತ್ತು ಈಗ ನಾನು ಪರವಾನಗಿ ಪಡೆದಿದ್ದೇನೆ ಮತ್ತು ನನ್ನ ದೊಡ್ಡ ಅಡಚಣೆಯನ್ನು ನಿವಾರಿಸಿದ್ದೇನೆ ಎಂದು ಥಾಮಸ್ ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_265.txt b/zeenewskannada/data1_url7_500_to_1680_265.txt new file mode 100644 index 0000000000000000000000000000000000000000..ef3a935e66d74c986842329755acff0d08723fbb --- /dev/null +++ b/zeenewskannada/data1_url7_500_to_1680_265.txt @@ -0,0 +1 @@ +ಇವಿಎಂ, ವಿವಿಪ್ಯಾಟ್‌ಗಳಲ್ಲಿ ಮೈಕ್ರೋಕಂಟ್ರೋಲರ್‌ ಪಕ್ಷ ಮತ್ತು ಅಭ್ಯರ್ಥಿಯನ್ನು ಗುರುತಿಸುವುದಿಲ್ಲ : ಸುಪ್ರೀಂ ಕೋರ್ಟ್‌ : ವಿದ್ಯುನ್ಮಾನ ಮತಯಂತ್ರಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಸ್ಲಿಪ್‌ಗಳನ್ನು ತಾಳೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. : ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ಮೈಕ್ರೋಕಂಟ್ರೋಲರ್‌ಗಳು ಮತ್ತು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್‌ಗಳು ಪಕ್ಷ ಅಥವಾ ಅಭ್ಯರ್ಥಿಯ ಹೆಸರನ್ನು ಗುರುತಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮೌಖಿಕವಾಗಿ ಗಮನಿಸಿದೆ ಇದನ್ನು ಓದಿ : ಚುನಾವಣಾ ಆಯೋಗಕ್ಕೆ ಪ್ರಶ್ನೆಗಳೊಂದಿಗೆ ಬುಧವಾರ ಮತ್ತೆ ಸಭೆ ಸೇರಿದ ನಂತರ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಚಲಾವಣೆಯಾದ ಮತಗಳನ್ನು ಪರಿಶೀಲಿಸಲು ಎಲ್ಲಾ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಸ್ಲಿಪ್‌ಗಳನ್ನು ತಾಳೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬ್ಯಾಚ್ ಅನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ವಿಚಾರಣೆ ನಡೆಸುತ್ತಿದೆ. ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಎನ್ನುವುದು ಮತದಾರರು ಮತ ಚಲಾಯಿಸಿದ ನಂತರ ಅಭ್ಯರ್ಥಿಯ ಹೆಸರು, ಕ್ರಮ ಸಂಖ್ಯೆ ಮತ್ತು ಪಕ್ಷದ ಚಿಹ್ನೆಯ ಕಾಗದದ ಚೀಟಿಯನ್ನು ಮುದ್ರಿಸುವ ಯಂತ್ರವಾಗಿದೆ. ಚುನಾವಣಾ ವಂಚನೆಯನ್ನು ತಪ್ಪಿಸಲು, ಮತದಾರರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಎಂದು ಪರಿಶೀಲಿಸಲು ಇದು ಪೇಪರ್ ಸ್ಲಿಪ್ ಅನ್ನು ಏಳು ಸೆಕೆಂಡುಗಳ ಕಾಲ ಪ್ರದರ್ಶಿಸುತ್ತದೆ. ಪೇಪರ್ ಸ್ಲಿಪ್ ನಂತರ ಪೋಲಿಂಗ್ ಏಜೆಂಟ್ ಮಾತ್ರ ಪ್ರವೇಶಿಸಬಹುದಾದ ಲಾಕ್ ಮಾಡಿದ ಕಂಪಾರ್ಟ್‌ಮೆಂಟ್‌ಗೆ ಇಳಿಯುತ್ತದೆ. ಸ್ಲಿಪ್‌ಗಳನ್ನು ಮತದಾರರಿಗೆ ನೀಡುವುದಿಲ್ಲ. ಸಂಗ್ರಹಿಸಿದ ಸ್ಲಿಪ್‌ಗಳನ್ನು ವಿದ್ಯುನ್ಮಾನವಾಗಿ ಸಂಗ್ರಹಿಸಲಾದ ಮತದಾನದ ಡೇಟಾವನ್ನು ಆಡಿಟ್ ಮಾಡಲು ಬಳಸಬಹುದು. ವಿದ್ಯುನ್ಮಾನ ಮತಯಂತ್ರಗಳ ಸುರಕ್ಷತೆ ಮತ್ತು ಕ್ರಿಯಾತ್ಮಕ ಅಂಶಗಳ ಮತ್ತು ಮತದಾರರ ದೃಢೀಕೃತ ಪೇಪರ್ ಆಡಿಟ್ ಟ್ರಯಲ್ ಕುರಿತು ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆಗಳನ್ನು ಕೇಳಿತು. ಮತ್ತು ನ್ಯಾಯಾಲಯದ ಪ್ರಶ್ನೆಗಳಿಗೆ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಪ್ರತಿಕ್ರಿಯಿಸಿದರು. ಇದನ್ನು ಓದಿ : ಎಲ್ಲಾ ಮೈಕ್ರೊಕಂಟ್ರೋಲರ್‌ಗಳು ಒಂದು-ಬಾರಿ ಪ್ರೋಗ್ರಾಮೆಬಲ್ ಆಗಿರುತ್ತವೆ, ಒಂದು ಬಾರಿ ಸೇರಿಸಿದಾಗಿನಿಂದ ಮತ್ತೆ ಬದಲಾಯಿಸಲಗುವುದಿಲ್ಲ ಆದರೆ ಮೈಕ್ರೋ ಕಂಟ್ರೋಲ್ ಯೂನಿಟ್‌ಗಳ ಫ್ಲ್ಯಾಶ್ ಮೆಮೊರಿಯನ್ನು ರಿಪ್ರೋಗ್ರಾಮ್ ಮಾಡಬಹುದು ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_266.txt b/zeenewskannada/data1_url7_500_to_1680_266.txt new file mode 100644 index 0000000000000000000000000000000000000000..820910e7ea0dc2a3456d24028f3304f0ac18b492 --- /dev/null +++ b/zeenewskannada/data1_url7_500_to_1680_266.txt @@ -0,0 +1 @@ +ಈ ಬ್ಯಾಂಕ್ ಗೆ ಹೊಸ ಗ್ರಾಹಕರನ್ನು ಬರಮಾಡಿಕೊಳ್ಳದಂತೆ ನಿರ್ಬಂಧ ಹೇರಿದ ಆರ್ಬಿಐ..! : ಐಟಿ ಅಪಾಯ ನಿರ್ವಹಣೆಯಲ್ಲಿ ಕೊರತೆಯನ್ನು ಕಂಡುಕೊಂಡ ನಂತರ ಬ್ಯಾಂಕ್ ಈ ಕ್ರಮವನ್ನು ತೆಗೆದುಕೊಂಡಿದೆ.ಆದರೆ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರೂ ಸೇರಿದಂತೆ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ. : ನವದೆಹಲಿ:ಕೋಟಕ್ ಮಹೀಂದ್ರಾ ಬ್ಯಾಂಕ್ ಅನ್ನು ಮೊಬೈಲ್ ಮತ್ತು ಆನ್‌ಲೈನ್ ಚಾನೆಲ್‌ಗಳ ಮೂಲಕ ಹೊಸ ಗ್ರಾಹಕರನ್ನು ಆನ್‌ಬೋರ್ಡ್ ಮಾಡುವುದನ್ನು ಮತ್ತು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವುದನ್ನು ಆರ್‌ಬಿಐ ನಿರ್ಬಂಧಿಸಿದೆ. ಇದನ್ನೂ ಓದಿ: ಐಟಿ ಅಪಾಯ ನಿರ್ವಹಣೆಯಲ್ಲಿ ಕೊರತೆಯನ್ನು ಕಂಡುಕೊಂಡ ನಂತರ ಬ್ಯಾಂಕ್ ಈ ಕ್ರಮವನ್ನು ತೆಗೆದುಕೊಂಡಿದೆ.ಆದರೆ ಬ್ಯಾಂಕ್ ತನ್ನಬಳಕೆದಾರರೂ ಸೇರಿದಂತೆ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ. 2022 ಮತ್ತು 2023 ರ ಬ್ಯಾಂಕಿನ ರಿಸರ್ವ್ ಬ್ಯಾಂಕಿನ ಐಟಿ ಪರೀಕ್ಷೆಯಿಂದ ಉಂಟಾದ ಗಮನಾರ್ಹ ಕಳವಳಗಳ ಆಧಾರದ ಮೇಲೆ ಈ ಕ್ರಮಗಳು ಅಗತ್ಯವಾಗಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿತ್ತು. ಆದರೆ ಈ ಕಳವಳಗಳನ್ನು ಪರಿಹರಿಸಲು ಬ್ಯಾಂಕ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಆರ್ಬಿಐ ಈ ಕ್ರಮವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆರ್ಬಿಐ "ಐಟಿ ದಾಸ್ತಾನು ನಿರ್ವಹಣೆ, ಪ್ಯಾಚ್ ಮತ್ತು ಬದಲಾವಣೆ ನಿರ್ವಹಣೆ, ಬಳಕೆದಾರ ಪ್ರವೇಶ ನಿರ್ವಹಣೆ, ಮಾರಾಟಗಾರರ ಅಪಾಯ ನಿರ್ವಹಣೆ, ಡೇಟಾ ಭದ್ರತೆ ಮತ್ತು ಡೇಟಾ ಸೋರಿಕೆ ತಡೆಗಟ್ಟುವ ತಂತ್ರ, ವ್ಯಾಪಾರದ ನಿರಂತರತೆ ಮತ್ತು ವಿಪತ್ತು ಚೇತರಿಕೆಯ ಕಠಿಣತೆ ಇತ್ಯಾದಿ ಕ್ಷೇತ್ರಗಳಲ್ಲಿ ಗಂಭೀರ ಕೊರತೆಗಳು ಮತ್ತು ಅನುಸರಣೆಗಳನ್ನು ಗಮನಿಸಲಾಗಿದೆ." ಎಂದು ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_267.txt b/zeenewskannada/data1_url7_500_to_1680_267.txt new file mode 100644 index 0000000000000000000000000000000000000000..991286c272ca3519117ed9a0f5c9387cbaaaa955 --- /dev/null +++ b/zeenewskannada/data1_url7_500_to_1680_267.txt @@ -0,0 +1 @@ +: ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ, 3 ಮಂದಿಯ ಬಂಧನ : ಮೇಘಾಲಯದ ನೈಋತ್ಯ ಗಾರೋ ಹಿಲ್ಸ್ ಜಿಲ್ಲೆಯ ಚೆಂಗಾ ಬೆಂಗಾ ಗ್ರಾಮದಲ್ಲಿ ಏಪ್ರಿಲ್ 16 ರಂದು ಒಬ್ಬ ಹುಡುಗಿಯ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೇಘಾಲಯದ ನೈಋತ್ಯ ಗಾರೋ ಹಿಲ್ಸ್ ಜಿಲ್ಲೆಯ ಚೆಂಗಾ ಬೆಂಗಾ ಗ್ರಾಮದಲ್ಲಿ ಏಪ್ರಿಲ್ 16 ರಂದು ಒಬ್ಬ ಹುಡುಗಿಯ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಬಂಧಿಸಲಾಗಿದೆ ಎಂದು ಬಿಷ್ಣೋಯ್ ಹೇಳಿದರು. ಇದನ್ನು ಓದಿ : ಎಲ್ಲಾ ಕ್ರಿಮಿನಲ್‌ಗಳು ಅಸ್ಸಾಂನಿಂದ ಬಂದವರು ಮತ್ತು ಬಂಧಿತ ವ್ಯಕ್ತಿಗಳಿಂದ ಎರಡು ಮೊಬೈಲ್‌ಗಳು ಸೇರಿದಂತೆ ವಿವಿಧ ಮೂಲಗಳಿಂದ ಸುಳಿವುಗಳನ್ನು ಪಟ್ಟುಬಿಡದೆ ಅನುಸರಿಸಿ ಸಂಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ. ಇಬ್ಬರು ಶಂಕಿತರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ, ಸದ್ಯಕ್ಕೆ ಶಂಕಿತರ ಗುರುತಿನ ವಿವರಗಳನ್ನು ಬಿಡುಗಡೆ ಮಾಡದಂತೆ ಪೊಲೀಸರು ನಿರ್ಧರಿಸಿದ್ದಾರೆ ಎಂದು ಹೇಳಿದರು. ಎಪ್ರಿಲ್ 16 ರಂದು ವಾರ್ಷಿಕ ಕಾರ್ನೀವಲ್‌ನಿಂದ ಸುಮಾರು 300 ಮೀಟರ್‌ಗಳಷ್ಟು ದೂರದಲ್ಲಿ ಹುಡುಗಿ ಮತ್ತು ಅವಳ ಪುರುಷ ಸ್ನೇಹಿತನನ್ನು ಅಡ್ಡಗಟ್ಟಿದ ಪುರುಷರ ಗುಂಪಿನ ಭಾಗವಾಗಿ ಇಬ್ಬರೂ ಇದ್ದರು. ಹುಡುಗನನ್ನು ಥಳಿಸಿ ಮತ್ತು ಹುಡುಗಿಯ ಮೇಲೆ ಅತ್ಯಾಚಾರ ಎಸಗಿದರು. ಸ್ವಲ್ಪ ಸಮಯದ ನಂತರ, ಗುಂಪು ಆ ಮಾರ್ಗವಾಗಿ ಹೋಗುತ್ತಿದ್ದ ಮತ್ತೊಂದು ಯುವ ಜೋಡಿಯನ್ನು ಹಿಡಿದು ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಮತ್ತು ನಾವು ಇಂದು ರಾತ್ರಿ ನಮ್ಮ ಅಸ್ಸಾಂ ಸಹವರ್ತಿಗಳೊಂದಿಗೆ ಪ್ರಮುಖ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದೇವೆ ಮತ್ತು ನಾವು ಸ್ವಲ್ಪ ಯಶಸ್ಸನ್ನು ಸಾಧಿಸುತ್ತೇವೆ ಎಂದು ಎಂದು ಬಿಷ್ಣೋಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವವರ ಸಂಖ್ಯೆಯನ್ನು ತನಿಖಾಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಸಂತ್ರಸ್ತರು ಇನ್ನೂ ತೀವ್ರ ನೋವಿನಲ್ಲಿರುವುದರಿಂದ ಮೇಘಾಲಯ ಕೋಚ್ ವಿದ್ಯಾರ್ಥಿ ಒಕ್ಕೂಟದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ದಾಳಿಯಲ್ಲಿ 12-15 ಪುರುಷರು ಭಾಗಿಯಾಗಿದ್ದರು ಎಂದು ಪ್ರಾಥಮಿಕ ದೂರಿನಲ್ಲಿ ತಿಳಿಸಲಾಗಿದೆ. ಇದನ್ನು ಓದಿ : ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) 376 ಡಿ (ಗ್ಯಾಂಗ್‌ರೇಪ್), 323 (ಘೋರ ಗಾಯಕ್ಕೆ ಕಾರಣವಾಗುವುದು), 341 (ತಪ್ಪಾದ ಸಂಯಮ), 506 (ಅಪರಾಧ ಬೆದರಿಕೆ) ಮತ್ತು 34 ರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_268.txt b/zeenewskannada/data1_url7_500_to_1680_268.txt new file mode 100644 index 0000000000000000000000000000000000000000..7bd319006a3f9e4999d16cb1568302c0056100e9 --- /dev/null +++ b/zeenewskannada/data1_url7_500_to_1680_268.txt @@ -0,0 +1 @@ +: ಮಣಿಪುರದಲ್ಲಿ ಐಇಡಿ ಸ್ಫೋಟದಿಂದ ರಾಷ್ಟ್ರೀಯ ಹೆದ್ದಾರಿ ಸೇತುವೆ ಹಾನಿ : ಮಣಿಪುರದ ಮೂರು ಸುಧಾರಿತ ಸ್ಫೋಟಕ ಸಾಧನ ಸ್ಫೋಟಗಳಲ್ಲಿ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಸೇತುವೆ ಹಾನಿಯಾಗಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ :ಬುಧವಾರ ಮಧ್ಯರಾತ್ರಿ 12.45ರ ಸುಮಾರಿಗೆ ನಡೆದ ಮೂರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗಳಲ್ಲಿ ಕಲಹ ಪೀಡಿತ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಸೇತುವೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಆದರೆ ಸದ್ಯಕ್ಕೆ ವಾಹನಗಳ ಚಲನೆಯ ಮೇಲೆ ಪರಿಣಾಮ ಬೀರಿದೆ. ಇದನ್ನು ಓದಿ : ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸೇತುವೆಯ ಮೇಲೆ ಬಿರುಕುಗಳನ್ನು ತೋರಿಸುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿ 2 ಇಂಫಾಲನ್ನು ನಾಗಾಲ್ಯಾಂಡ್‌ನ ದಿಮಾಪುರಕ್ಕೆ ಸಂಪರ್ಕಿಸುತ್ತದೆ ಮತ್ತು ಸಪರ್ಮೇನಾ ಮತ್ತು ಕೌಬ್ರು ಲೈಖಾ ನಡುವಿನ ಸೇತುವೆಯ ಮೇಲೆ ಸ್ಫೋಟ ಸಂಭವಿಸಿದೆ. ಶುಕ್ರವಾರ ನಡೆಯಲಿರುವ ಹೊರ ಮಣಿಪುರ ಕ್ಷೇತ್ರದ ಮತದಾನಕ್ಕೆ ಕೇವಲ ಎರಡು ದಿನಗಳ ಮೊದಲು ಈ ಘಟನೆ ನಡೆದಿದೆ. ಘಟನೆಗೆ ಕಾರಣರಾದವರನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಣಿಪುರದಲ್ಲಿ ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಇನ್ನರ್ ಮಣಿಪುರ ಮತ್ತು ಔಟರ್ ಮಣಿಪುರ ಸ್ಥಾನಗಳ ಒಂದು ಭಾಗವು ಹಿಂಸಾಚಾರ, ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ (ಇವಿಎಂ) ಹಾನಿ ಮತ್ತು ರಿಗ್ಗಿಂಗ್ ಆರೋಪಗಳಿಗೆ ಸಾಕ್ಷಿಯಾಗಿತ್ತು. ನಂತರ ಏಪ್ರಿಲ್ 22 ರಂದು ಇನ್ನರ್ ಮಣಿಪುರ ಕ್ಷೇತ್ರದಲ್ಲಿ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಯಿತು. ಇದನ್ನು ಓದಿ : "ನಮಗೆ ಸ್ಫೋಟದ ಬಗ್ಗೆ ತಿಳಿದಿದೆ, ಆದರೆ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿರುವುದರಿಂದ, ಶುಕ್ರವಾರ ಎರಡನೇ ಹಂತದ ಮತದಾನದ ಮೇಲೆ ಪರಿಣಾಮ ಬೀರಬಾರದು" ಎಂದು ಮಣಿಪುರ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_269.txt b/zeenewskannada/data1_url7_500_to_1680_269.txt new file mode 100644 index 0000000000000000000000000000000000000000..0e20e7448771cf8517923c84b8e2d5e45264b5f4 --- /dev/null +++ b/zeenewskannada/data1_url7_500_to_1680_269.txt @@ -0,0 +1 @@ +ಬಿಸಿಗಾಳಿಯಿಂದಾಗಿ ತ್ರಿಪುರಾದಲ್ಲಿ ಏಪ್ರಿಲ್ 27 ರವರೆಗೆ ಶಾಲೆಗಳಿಗೆ ರಜೆ ಘೋಷಣೆ : ಈಶಾನ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಾಖದ ಅಲೆಯಿಂದಾಗಿ ತ್ರಿಪುರಾ ಸರ್ಕಾರವು ಬುಧವಾರದಿಂದ ನಾಲ್ಕು ದಿನಗಳ ಕಾಲ ಎಲ್ಲಾ ಶಾಲೆಗಳನ್ನು ರಜೆ ಘೋಷಿಸುವಂತೆ ಕೇಳಿಕೊಂಡಿದೆ. :ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಮುನ್ಸೂಚನೆ ನೀಡಿದ್ದು, ರಾಜ್ಯ ಶಿಕ್ಷಣ ಇಲಾಖೆಯು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಸಂದೇಶವನ್ನು ರವಾನಿಸುವಂತೆ ಸೂಚನೆ ನೀಡಿದೆ. ಇದನ್ನು ಓದಿ : ಈಶಾನ್ಯ ರಾಜ್ಯದಲ್ಲಿ ಬಿಸಿಗಾಳಿಯ ಪರಿಣಾಮದಿಂದಾಗಿ ತ್ರಿಪುರಾ ಸರ್ಕಾರವು ಏಪ್ರಿಲ್ 24 ದಿಂದ ಏಪ್ರಿಲ್ 27 ರವರೆಗೆ ಶಾಲೆಗಳನ್ನು ಮುಚ್ಚುವಂತೆ ಕೇಳಿಕೊಂಡಿದೆ ಮತ್ತು'ರಾಜ್ಯ ಶಿಕ್ಷಣ ಇಲಾಖೆಯು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಸಂದೇಶವನ್ನು ರವಾನಿಸುವಂತೆ ಸೂಚನೆ ನೀಡಿದೆ. ಬಿಸಿಗಾಳಿಗೆ ಪ್ರತಿಕ್ರಿಯೆಯಾಗಿ ಮತ್ತು ಕಂದಾಯ ಇಲಾಖೆಯ ಸಲಹೆ ಮೇರೆಗೆ ಮತ್ತು ಶಿಕ್ಷಣ ಇಲಾಖೆ, ಸರ್ಕಾರಿ ಅಡಿಯಲ್ಲಿ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ತ್ರಿಪುರದ, ಅಡಿಯಲ್ಲಿ ಶಾಲೆಗಳು ಮತ್ತು ಖಾಸಗಿಯಾಗಿ ನಿರ್ವಹಿಸಲ್ಪಡುವ ಶಾಲೆಗಳು 24/04/2024 ರಿಂದ 27/04/2024 ರವರೆಗೆ ಮುಚ್ಚಲ್ಪಡುತ್ತವೆ. ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಶಾಲೆಗೆ ಈ ನಿರ್ಧಾರವನ್ನು ತಿಳಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎನ್‌ಸಿ ಶರ್ಮಾ ಅವರು ನೋಟಿಸ್ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯವು ಅತ್ಯಂತ ಬಿಸಿ ಮತ್ತು ಆರ್ದ್ರ ಪರಿಸ್ಥಿತಿಯಲ್ಲಿ ತತ್ತರಿಸುತ್ತಿದೆ ಮತ್ತು ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಈ ಕಾರಣದಿಂದ ನಿರ್ಧಾರ ಕೈ ಗೊಂಡಿದೆ. ತ್ರಿಪುರಾ ಕಂದಾಯ ಇಲಾಖೆಯು ಎಲ್ಲಾ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕವಾದ ಜಾಗೃತಿ ಮೂಡಿಸಲು ಸಲಹೆ ನೀಡಿದೆ, ಇತರ ಪ್ರಮುಖ ಏಜೆನ್ಸಿಗಳ ಬೆಂಬಲದೊಂದಿಗೆ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ಸಕ್ರಿಯಗೊಳಿಸಲು, ತ್ವರಿತ ಪ್ರತಿಕ್ರಿಯೆ ತಂಡಗಳು ಮತ್ತು ಸಂಪನ್ಮೂಲಗಳನ್ನು ಎಚ್ಚರಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಇದನ್ನು ಓದಿ : ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_27.txt b/zeenewskannada/data1_url7_500_to_1680_27.txt new file mode 100644 index 0000000000000000000000000000000000000000..dbb26673beb0a9d4a12b62687492c55435bcef31 --- /dev/null +++ b/zeenewskannada/data1_url7_500_to_1680_27.txt @@ -0,0 +1 @@ +ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಮಹತ್ವದ ಸೂಚನೆ..! 3 ದಿನ ದರ್ಶನ ರದ್ದು : ದ್ವಾದಶ ಜೋತಿರ್ಲಿಂಗ ಕ್ಷೇತ್ರಗಳ ಪೈಕಿ ಎರಡನೇ ಜೋತಿರ್ಲಿಂಗ ಕ್ಷೇತ್ರ, ಭೂಲೋಕ ಕೈಲಾಸ ಶ್ರೀಶೈಲ ಶ್ರೀ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದಂಡು ಹೆಚ್ಚಿದ ಹಿನ್ನೆಲೆ ಭಕ್ತಾಧಿಗಳಿಗೆ ದೇವಸ್ಥಾನ ಆಡಳಿತ ಮಂಡಳಿ ಮಹತ್ವದ ಸೂಚನೆ ಹೊರಡಿಸಿದೆ.. :ಜೋತಿರ್ಲಿಂಗಗಳಲ್ಲಿ ಒಂದಾದ ಭೂಲೋಕ ಕೈಲಾಸ ಎಂದೇ ಖ್ಯಾತಿ ಪಡೆದಿರುವ ಎರಡನೇ ಜೋತಿರ್ಲಿಂಗ ಕ್ಷೇತ್ರವಾಗಿರುವ ಶ್ರೀಶೈಲ ಶ್ರೀ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ತೆಲಂಗಾಣ, ಆಂಧ್ರ, ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು ಶ್ರೀಶೈಲಕ್ಕೆ ಹರಿದು ಬರುತ್ತಿದೆ. ಶ್ರೀಶೈಲ ಕ್ಷೇತ್ರಕ್ಕೆ ಭಕ್ತಾದಿಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಾಮಿಯ ಸ್ಪರ್ಶ ದರ್ಶನವನ್ನು ರದ್ದುಗೊಳಿಸಲಾಗುತ್ತಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾಮಿಯ ದರ್ಶನ ಪಡೆಯಲು ವಿವಿಧ ರಾಜ್ಯಗಳಿಂದ ಭಕ್ತರ ದಂಡೇ ಹರಿದು ಬರುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಶ್ರೀಶೈಲ ಕ್ಷೇತ್ರದಲ್ಲಿ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದ ಹಿನ್ನೆಲೆ ಶನಿವಾರ, ಭಾನುವಾರ ಮತ್ತು ಸೋಮವಾರ ಮೂರು ದಿನಗಳ ಕಾಲ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ರದ್ದುಪಡಿಸಲಾಗಿದೆ ಎಂದು ದೇವಸ್ಥಾನದ ಇಒ ತಿಳಿಸಿದ್ದಾರೆ. ಮಂಗಳವಾರದಿಂದ ಶುಕ್ರವಾರದವರೆಗೆ ಸ್ವಾಮಿಯ ಸ್ಪರ್ಶ ದರ್ಶನ ಎಂದಿನಂತೆ ಮುಂದುವರಿಯಲಿದೆ. ಶ್ರೀಶೈಲದಲ್ಲಿ ನೆಲೆಗೊಂಡಿರುವ ಭ್ರಮರಾಂಭಿಕಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರ ದ್ವಾದಶ ಜೋತಿರ್ಲಿಂಗದಲ್ಲಿ ಎರಡನೇ ಜೋತಿರ್ಲಿಂಗವಾಗಿ ಖ್ಯಾತಿ ಪಡೆದಿದೆ. ಅಷ್ಟಾದಶ ಶಕ್ತಿ ಪೀಠಗಳಲ್ಲಿ 6ನೇ ಶಕ್ತಿ ಪೀಠದಲ್ಲಿ ನೆಲೆಗೊಂಡಿರುವ ಅರ್ಧನಾರೀಶ್ವರರು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಶೈಲವನ್ನು ತಲುಪಿದಾಗ ಮೊದಲು ಸಾಕ್ಷಿ ಗಣಪಯ್ಯನ ದರ್ಶನ ಮಾಡಿ ನಂತರ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಮಾಡುವುದು ಇಲ್ಲಿ ವಾಡಿಕೆ. ಶ್ರೀಶೈಲ ಕ್ಷೇತ್ರದಲ್ಲಿ ಬೆಳಗ್ಗೆ ಮತ್ತು ಸಂಜೆ ಮಲ್ಲಿಕಾರ್ಜುನ ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_270.txt b/zeenewskannada/data1_url7_500_to_1680_270.txt new file mode 100644 index 0000000000000000000000000000000000000000..ef90e13513e9136caf7aadc29a5dfa8375f96cb2 --- /dev/null +++ b/zeenewskannada/data1_url7_500_to_1680_270.txt @@ -0,0 +1 @@ +: ನೂಡಲ್ಸ್ ಪಾಕೆಟ್ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ! : ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕನ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪಾಕೆಟ್‌ಗಳಲ್ಲಿ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ. ಮುಂಬೈ:ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಅಧಿಕ ಮೌಲ್ಯದ ಚಿನ್ನ, ವಜ್ರಗಳು ಪತ್ತೆಯಾಗಿವೆ. ವಾಣಿಜ್ಯ ನಗರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಏಪ್ರಿಲ್​ 23) ಈ ಘಟನೆ ನಡೆದಿದೆ. ಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರ ಬ್ಯಾಗ್ ಪರಿಶೀಲಿಸಿದ್ದಾರೆ. ಅದರಲ್ಲಿ ನೂಡಲ್ಸ್ ಪ್ಯಾಕೆಟ್​ಗಳು ಪತ್ತೆಯಾಗಿವೆ. ನೂಡಲ್ಸ್​ ಪಾಕೆಟ್‌ಗಳನ್ನು ತೆರೆದು ನೋಡಿದ ಅಧಿಕಾರಿಗಳಿಗೆ ಶಾಕ್‌ ಆಗಿದೆ. ಯಾಕೆಂದರೆ ನೂಡಲ್ಸ್​ ಪಾಕೆಟ್​ನಲ್ಲಿ ಕೋಟಿಗಟ್ಟಲೇ ಮೌಲ್ಯದ ಚಿನ್ನ, ವಜ್ರಗಳು ಪತ್ತೆಯಾಗಿದೆ. ಇದನ್ನೂ ಓದಿ: 4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕನ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪಾಕೆಟ್‌ಗಳಲ್ಲಿ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆಪ್ರಯಾಣಿಕನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅದೇ ರೀತಿ ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ಬಂದಿದ್ದ ಮಹಿಳೆಯೊಬ್ಬರು ಚಿನ್ನವನ್ನು ತುಂಡು ಮಾಡಿ ಬಟ್ಟೆಯಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಆಕೆಯನ್ನೂ ಸಹ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_271.txt b/zeenewskannada/data1_url7_500_to_1680_271.txt new file mode 100644 index 0000000000000000000000000000000000000000..0cbf497a9d46b30640921d5c0786be4f732a5f55 --- /dev/null +++ b/zeenewskannada/data1_url7_500_to_1680_271.txt @@ -0,0 +1 @@ +: ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಯಸ್ಕರಿಗೆ ಎಷ್ಟು ಹಲ್ಲುಗಳಿರುತ್ತವೆ..? ಉತ್ತರ: 32 ಹಲ್ಲುಗಳು ಪ್ರಶ್ನೆ 2:ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ? ಉತ್ತರ: 206 ಪ್ರಶ್ನೆ 3:ಯಾವ ಸಸ್ಯದಿಂದ ಕಾಗದವನ್ನು ಪಡೆಯಲಾಗುತ್ತದೆ? ಉತ್ತರ: ಬಿದಿರು ಪ್ರಶ್ನೆ 4: ವಿಶ್ವದ ಅತ್ಯಂತ ಗಟ್ಟಿಯಾದ ಖನಿಜ ಯಾವುದು? ಉತ್ತರ: ವಜ್ರ ಪ್ರಶ್ನೆ 5:ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ? ಉತ್ತರ: ಪೂರ್ವ ದಿಕ್ಕಿನಲ್ಲಿ ಇದನ್ನೂ ಓದಿ: ಪ್ರಶ್ನೆ 6:ಚಳಿಗಾಲದಲ್ಲಿ ನಾವು ಯಾವ ರೀತಿಯ ಬಟ್ಟೆಗಳನ್ನು ಧರಿಸುತ್ತೇವೆ? ಉತ್ತರ: ಉಣ್ಣೆಯ ಬಟ್ಟೆ ಪ್ರಶ್ನೆ 7:ಕುರಿಗಳು ನಮಗೆ ಏನು ಕೊಡುತ್ತವೆ? ಉತ್ತರ: ಉಣ್ಣೆ ಮತ್ತು ಹಾಲು ಪ್ರಶ್ನೆ 8:ಯಾವ ರೀತಿಯ ಸಸ್ಯವು ಮನಿ ಪ್ಲಾಂಟ್ ಆಗಿರುತ್ತದೆ? ಉತ್ತರ: ಆರೋಹಿಗಳು ಪ್ರಶ್ನೆ 9:ನೀರು ಹೆಪ್ಪುಗಟ್ಟಿದಾಗ ಅದು ಏನಾಗಿ ಬದಲಾಗುತ್ತದೆ? ಉತ್ತರ: ಐಸ್ ಪ್ರಶ್ನೆ 10:ಹಿಮದಿಂದ ಮಾಡಿದ ಮನೆಯನ್ನು ಏನೆಂದು ಕರೆಯುತ್ತಾರೆ? ಉತ್ತರ: ಇಗ್ಲೂ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_272.txt b/zeenewskannada/data1_url7_500_to_1680_272.txt new file mode 100644 index 0000000000000000000000000000000000000000..75df1252aac8e5ae21373e50049d4bb1817e8b71 --- /dev/null +++ b/zeenewskannada/data1_url7_500_to_1680_272.txt @@ -0,0 +1 @@ +: ʼಭಾರತದ ನೈಟಿಂಗೇಲ್' ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ1:ಜ್ಯಾಮಿತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಯೂಕ್ಲಿಡ್ ಪ್ರಶ್ನೆ 2:ಗ್ರೀನ್ಲ್ಯಾಂಡ್ ಯಾವ ದೇಶದ ಭಾಗವಾಗಿದೆ? ಉತ್ತರ: ಡೆನ್ಮಾರ್ಕ್ ಪ್ರಶ್ನೆ 3:ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು? ಉತ್ತರ: ನೀಲಿ ತಿಮಿಂಗಿಲ ಪ್ರಶ್ನೆ 4:ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಜನವರಿ 24 ಪ್ರಶ್ನೆ 5:ʼಭಾರತದ ನೈಟಿಂಗೇಲ್' ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಸರೋಜಿನಿ ನಾಯ್ಡು ಇದನ್ನೂ ಓದಿ: ಪ್ರಶ್ನೆ 6:ಅಧಿಕ ವರ್ಷವು ಎಷ್ಟು ದಿನಗಳನ್ನು ಹೊಂದಿರುತ್ತದೆ? ಉತ್ತರ: 366 ಪ್ರಶ್ನೆ 7:ವಿಶ್ವದ ಮೊದಲ ವಿಮಾನವನ್ನು ನಿರ್ಮಿಸಿದವರು ಯಾರು? ಉತ್ತರ: ರೈಟ್ ಬ್ರದರ್ಸ್ ಪ್ರಶ್ನೆ 8:ತಾಜ್ ಮಹಲ್ ಯಾವ ನದಿಯ ದಡದಲ್ಲಿದೆ? ಉತ್ತರ: ಯಮುನಾ ಪ್ರಶ್ನೆ 9: ನ ಸಂಸ್ಥಾಪಕರು ಯಾರು? ಉತ್ತರ: ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ಪ್ರಶ್ನೆ:ಫೇಸ್‌ಬುಕ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು? ಉತ್ತರ: 2004 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_273.txt b/zeenewskannada/data1_url7_500_to_1680_273.txt new file mode 100644 index 0000000000000000000000000000000000000000..496447333115286c7e50338f5257c2bb6661c56d --- /dev/null +++ b/zeenewskannada/data1_url7_500_to_1680_273.txt @@ -0,0 +1 @@ +2024: "ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ" ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗ ಏ 23:ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗದಲ್ಲಿ ನಡೆದ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಬೃಹತ್ ಜನಸ್ತೋಮವನ್ನು ಉದ್ಘಾಟಿಸಿ ಮಾತನಾಡಿದರು. ಮೋದಿ ಹತ್ತತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದರು. ಇದನ್ನೂ ಓದಿ : ವರ್ಷಕ್ಕೆ 2 ಕೋಟಿಯಂತೆ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸದ ಮೋದಿ ಕೆಲಸ ಕೇಳಿದ ವಿದ್ಯಾವಂತರಿಗೆ ಹೋಗಿ ಪಕೋಡ ಮಾರಾಟ ಮಾಡಿ ಅಂದರು. ನನ್ನ ಕೈಗೆ ಅಧಿಕಾರ ಕೊಡಿ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು. ಹತ್ತು ವರ್ಷದಲ್ಲಿ ಹದಿನೈದು ಪೈಸೆಯನ್ನೂ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಹಾಗಾದ್ರೆ ಮೋದಿ ಯಾರ ಪರ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದರು. ಇದನ್ನೂ ಓದಿ : ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ತಾನೆ ಎಂದು ಪ್ರಶ್ನಿಸಿದರು. ಹೀಗೆ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_274.txt b/zeenewskannada/data1_url7_500_to_1680_274.txt new file mode 100644 index 0000000000000000000000000000000000000000..7b1568bc81ddcfdb525c22d6387a8b6a5a4a3e73 --- /dev/null +++ b/zeenewskannada/data1_url7_500_to_1680_274.txt @@ -0,0 +1 @@ +: ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ! : ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅಂತಾ ವರದಿಯಾಗಿದೆ. ಬೆಂಗಳೂರು:ಕರ್ನಾಟಕದ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅಂತಾ ವರದಿಯಾಗಿದೆ. ಇದನ್ನೂ ಓದಿ: ಮಳೆ ಮುನ್ಸೂಚನೆ: ಮುಂದಿನ 3 ಗಂಟೆಗಳಲ್ಲಿ ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ : : 23 , 16:00Validity : 23 , 19:00 - — (@) ಬೆಳಗಾವಿ ಮತ್ತು ಹಾವೇರಿಯ ವಿವಿಧ ಭಾಗಗಳಲ್ಲಿ ಸೋಮವಾರ ಕೊಂಚ ಮಳೆಯಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ​ನಲ್ಲಿ 37.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 37.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ​ನಲ್ಲಿ 37.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 24.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, GKVKಯಲ್ಲಿ 35.6ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದಲ್ಲಿಯೇ ರಾಯಚೂರಿನಲ್ಲಿ 41.0 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠದಾಖಲಾಗಿರುವುದು ವರದಿಯಾಗಿದೆ. ಬಿಸಲಿನಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ವರುಣ ಕೃಪೆ ತೋರಲಿದ್ದಾನೆ. ಮಳೆರಾಯನ ಆಗಮನವು ಇಳೆಗೆ ತಂಪು ನೀಡಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_275.txt b/zeenewskannada/data1_url7_500_to_1680_275.txt new file mode 100644 index 0000000000000000000000000000000000000000..496447333115286c7e50338f5257c2bb6661c56d --- /dev/null +++ b/zeenewskannada/data1_url7_500_to_1680_275.txt @@ -0,0 +1 @@ +2024: "ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ" ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗ ಏ 23:ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. ಚಿತ್ರದುರ್ಗದಲ್ಲಿ ನಡೆದ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಬೃಹತ್ ಜನಸ್ತೋಮವನ್ನು ಉದ್ಘಾಟಿಸಿ ಮಾತನಾಡಿದರು. ಮೋದಿ ಹತ್ತತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದರು. ಇದನ್ನೂ ಓದಿ : ವರ್ಷಕ್ಕೆ 2 ಕೋಟಿಯಂತೆ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸದ ಮೋದಿ ಕೆಲಸ ಕೇಳಿದ ವಿದ್ಯಾವಂತರಿಗೆ ಹೋಗಿ ಪಕೋಡ ಮಾರಾಟ ಮಾಡಿ ಅಂದರು. ನನ್ನ ಕೈಗೆ ಅಧಿಕಾರ ಕೊಡಿ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು. ಹತ್ತು ವರ್ಷದಲ್ಲಿ ಹದಿನೈದು ಪೈಸೆಯನ್ನೂ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಹಾಗಾದ್ರೆ ಮೋದಿ ಯಾರ ಪರ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದರು. ಇದನ್ನೂ ಓದಿ : ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ತಾನೆ ಎಂದು ಪ್ರಶ್ನಿಸಿದರು. ಹೀಗೆ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_276.txt b/zeenewskannada/data1_url7_500_to_1680_276.txt new file mode 100644 index 0000000000000000000000000000000000000000..3701a64eada4675c7d1e5062a9927acae98f570e --- /dev/null +++ b/zeenewskannada/data1_url7_500_to_1680_276.txt @@ -0,0 +1 @@ +ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ : ಇಸ್ರೋ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಸೋಮವಾರದಂದು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ ಎಂದು ವರದಿಯನ್ನು ನೀಡಿದೆ. ಭಾರತೀಯ ಹಿಮಾಲಯದಾದ್ಯಂತ ಹಿಮನದಿಗಳು - ವ್ಯಾಪಕವಾದ ಹಿಮನದಿಗಳು ಮತ್ತು ಹಿಮದ ಹೊದಿಕೆಯಿಂದಾಗಿ ಸಾಮಾನ್ಯವಾಗಿ ಮೂರನೇ ಧ್ರುವ ಎಂದು ಕರೆಯಲ್ಪಡುತ್ತವೆ ಆದರೆ ಅದ್ಯಕ್ಕೆ ಇದೀಗ ಅತ್ಯಂತ ವೇಗದಲ್ಲಿ ಕರುಗುವುದಲ್ಲದೆ ಗಮನಾರ್ಹ ವಿಸ್ತರಣೆಗೆ ಕಾರಣವಾಗುತ್ತದೆ ಎಂದು ತಿಳಿಸಿದೆ. ಇದನ್ನು ಓದಿ : ಇದು ಹೊಸ ಸರೋವರಗಳ ರಚನೆಗೆ ಮತ್ತು ಅಸ್ತಿತ್ವದಲ್ಲಿರುವ ಕೆರೆಗಳ ವಿಸ್ತರಣೆಗೆ ಕಾರಣವಾಗುತ್ತದೆ. ಹಿಮನದಿಗಳ ಕರಗುವಿಕೆಯಿಂದ ಸೃಷ್ಟಿಯಾಗುವ ಈ ಜಲರಾಶಿಗಳನ್ನು ಗ್ಲೇಶಿಯಲ್ ಸರೋವರಗಳು ಎಂದು ಕರೆಯಲಾಗುತ್ತದೆ ಮತ್ತು ಹಿಮಾಲಯ ಪ್ರದೇಶದಲ್ಲಿನ ನದಿಗಳಿಗೆ ಸಿಹಿನೀರಿನ ಮೂಲಗಳಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ”ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಮೊರೆನ್ ಅಥವಾ ಮಂಜುಗಡ್ಡೆಯಂತಹ ನೈಸರ್ಗಿಕ ಅಣೆಕಟ್ಟುಗಳ ವೈಫಲ್ಯದಿಂದಾಗಿ ಗ್ಲೇಶಿಯಲ್ ಸರೋವರಗಳು ದೊಡ್ಡ ಪ್ರಮಾಣದ ಕರಗಿದ ನೀರನ್ನು ಬಿಡುಗಡೆ ಮಾಡಿದಾಗ ಗಳು ಸಂಭವಿಸುತ್ತವೆ, ಇದರ ಪರಿಣಾಮವಾಗಿ ತೀವ್ರ ಪ್ರವಾಹವು ಕೆಳಭಾಗದಲ್ಲಿ ಉಂಟಾಗುತ್ತದೆ" ಬೆಂಗಳೂರು ಮೂಲದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು 1984 ರಲ್ಲಿ 89% ಸರೋವರಗಳು (2,431 ಕೆರೆಗಳಲ್ಲಿ 601) ಎರಡು ಬಾರಿ ವಿಸ್ತರಿಸಿದೆ, 10 ಸರೋವರಗಳು 1.5 ರಿಂದ 2 ಪಟ್ಟು ಬೆಳೆದಿವೆ ಮತ್ತು 65 ಸರೋವರಗಳು 1984 ರಲ್ಲಿ ಅವುಗಳ ಗಾತ್ರಕ್ಕಿಂತ 1.5 ಪಟ್ಟು ವಿಸ್ತರಿಸಿವೆ. 4,000 ರಿಂದ 5,000 ಮೀಟರ್ ವ್ಯಾಪ್ತಿಯಲ್ಲಿ 314 ಸರೋವರಗಳು ಮತ್ತು 296 ಸರೋವರಗಳು 5,000 ಮೀಟರ್ ಎತ್ತರದಲ್ಲಿದೆ ಎಂದು ಅಧ್ಯಯನವು ಗಮನಿಸಿದೆ. ಇದನ್ನು ಓದಿ : ಹಿಮಾಲಯದಲ್ಲಿ 2431 ಗ್ಲೇಶಿಯಲ್ ಸರೋವರಗಳಿವೆ. ಈ ಪೈಕಿ 676 ಕೆರೆಗಳ ಗಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಇವುಗಳಲ್ಲಿ 130 ಭಾರತೀಯ ಭೂಪ್ರದೇಶದಲ್ಲಿವೆ.ಈ ಸರೋವರಗಳು ನಿರಂತರವಾಗಿ ಕುಸಿಯುವ ಅಪಾಯವಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ ಎಂದು ಇಸ್ರೋದ ಹೊಸ ವರದಿ ಬಹಿರಂಗಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_277.txt b/zeenewskannada/data1_url7_500_to_1680_277.txt new file mode 100644 index 0000000000000000000000000000000000000000..916484a71e1ec905c358692db334ebbe18a1c034 --- /dev/null +++ b/zeenewskannada/data1_url7_500_to_1680_277.txt @@ -0,0 +1 @@ +4 ವರ್ಷದ ಪದವಿ, 75% ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ : ಯುಜಿಸಿ : ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ಮಾಡಬಹುದು ಎಂದು ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದರು. ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ವ್ಯಾಸಂಗ ಮಾಡಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದ್ದಾರೆ. ಇದನ್ನು ಓದಿ : ಜೂನಿಯರ್ ರಿಸರ್ಚ್ ಫೆಲೋಶಿಪ್ ಜೊತೆಗೆ ಅಥವಾ ಇಲ್ಲದೆಯೇ ಪಿಎಚ್‌ಡಿ ಮಾಡಲು, ಅಭ್ಯರ್ಥಿಗಳು ತಮ್ಮ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್‌ನಲ್ಲಿ ಕನಿಷ್ಠ 75 ಶೇಕಡಾ ಅಂಕಗಳು ಅಥವಾ ಸಮಾನ ಶ್ರೇಣಿಗಳನ್ನು ಹೊಂದಿರಬೇಕು. ಇಲ್ಲಿಯವರೆಗೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಅಭ್ಯರ್ಥಿಗೆ ಕನಿಷ್ಠ 55 ಶೇಕಡಾ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅಗತ್ಯವಿತ್ತು ಆದರೆ ಇದೀಗ ಯುಜಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ಮಾಡಬಹುದು ಎಂದು ತಿಳಿಸಿದೆ. “ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ಅಭ್ಯರ್ಥಿಗಳು ಈಗ ನೇರವಾಗಿ ಪಿಎಚ್‌ಡಿ ಮಾಡಬಹುದು ಮತ್ತು ನೆಟ್‌ಗೆ ಬರೆಯಬಹುದಾಗಿದೆ. ಅಂತಹ ಅಭ್ಯರ್ಥಿಗಳು ಅವರು ನಾಲ್ಕು ವರ್ಷಗಳ ಸ್ನಾತಕೋತ್ತರ ಪದವಿಯನ್ನು ಪಡೆಯದೇ ಪಿಎಚ್‌ಡಿ ಮಾಡಲು ಬಯಸುವ ವಿಷಯದಲ್ಲಿ ಪರೀಕ್ಷೆ ಬರೆಯಬಹುದಾಗಿದೆ ಮತ್ತು ಈ ವರ್ಷ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಬದಲಿಗೆ ಆಫ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ. ಜೂನ್ 16 ರಂದು ಎಲ್ಲಾ ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಲಾಗುವುದು. ಇದನ್ನು ಓದಿ : ಯುಜಿಸಿಯ ನಿರ್ಧಾರದ ಪ್ರಕಾರ ಎಸ್‌ಸಿ, ಎಸ್‌ಟಿ, ಒಬಿಸಿ, ವಿಕಲಚೇತನರು, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ ಐದು ಶೇಕಡಾ ಅಂಕಗಳ ಸಡಿಲಿಕೆ ಅಥವಾ ಅದರ ಸಮಾನ ಶ್ರೇಣಿಯನ್ನು ಅನುಮತಿಸಬಹುದು ಎಂದು ತಿಳಿಸಿದರು. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶನಿವಾರ ಆರಂಭಗೊಂಡಿದ್ದು, ಮೇ 10ಕ್ಕೆ ಮುಕ್ತಾಯವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_278.txt b/zeenewskannada/data1_url7_500_to_1680_278.txt new file mode 100644 index 0000000000000000000000000000000000000000..29e8e1f7f2403ac4e561db8acdf1b81de2a08587 --- /dev/null +++ b/zeenewskannada/data1_url7_500_to_1680_278.txt @@ -0,0 +1 @@ +: ಪ್ರಿಂಟಿಂಗ್ ಪ್ರೆಸ್ ಅನ್ನು ಕಂಡುಹಿಡಿದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿದ್ಯುತ್ ಬಲ್ಬ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಥಾಮಸ್ ಅಲ್ವಾ ಎಡಿಸನ್ ಪ್ರಶ್ನೆ 2:ನಮ್ಮ ಸೌರವ್ಯೂಹದಲ್ಲಿ ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? ಉತ್ತರ: ಮಂಗಳ ಪ್ರಶ್ನೆ 3:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹದ ಹೆಸರೇನು? ಉತ್ತರ: ಗುರು ಪ್ರಶ್ನೆ 4:ದೂರವಾಣಿಯನ್ನು ಕಂಡುಹಿಡಿದವರು ಯಾರು? ಉತ್ತರ: ಅಲೆಕ್ಸಾಂಡರ್ ಗ್ರಹಾಂ ಬೆಲ್ ಪ್ರಶ್ನೆ 5:ಪೆನ್ಸಿಲಿನ್ ಕಂಡುಹಿಡಿದವರು ಯಾರು? ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್ ಇದನ್ನೂ ಓದಿ: ಪ್ರಶ್ನೆ 6:ನಮ್ಮ ಸೌರವ್ಯೂಹದಲ್ಲಿ ಅತ್ಯಂತ ಬಿಸಿಯಾದ ಗ್ರಹ ಯಾವುದು? ಉತ್ತರ: ಶುಕ್ರ ಪ್ರಶ್ನೆ 7:ನಮ್ಮ ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ ಯಾವುದು? ಉತ್ತರ: ಮರ್ಕ್ಯುರಿ ಪ್ರಶ್ನೆ 8:ನಮ್ಮ ಸೌರವ್ಯೂಹದಲ್ಲಿ ಯಾವ ಗ್ರಹವನ್ನು ನೀಲಿ ಗ್ರಹ ಎಂದು ಕರೆಯಲಾಗುತ್ತದೆ? ಉತ್ತರ: ಭೂಮಿ ಪ್ರಶ್ನೆ 9:ಪ್ರಿಂಟಿಂಗ್ ಪ್ರೆಸ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಜೋಹಾನ್ಸ್ ಗುಟೆನ್‌ಬರ್ಗ್ ಪ್ರಶ್ನೆ 10:ವಿಶ್ವದ ಮೊದಲ ಏರೋಪ್ಲೇನ್ ಅನ್ನು ಯಶಸ್ವಿಯಾಗಿ ನಿರ್ಮಿಸಿ ಹಾರಿಸಿದವರು ಯಾರು? ಉತ್ತರ: ರೈಟ್ ಬ್ರದರ್ಸ್ (ಓರ್ವಿಲ್ಲೆ ಮತ್ತು ವಿಲ್ಬರ್ ರೈಟ್) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_279.txt b/zeenewskannada/data1_url7_500_to_1680_279.txt new file mode 100644 index 0000000000000000000000000000000000000000..be0f59efe8a9b1ca04b39aaee2cbdf91da61301d --- /dev/null +++ b/zeenewskannada/data1_url7_500_to_1680_279.txt @@ -0,0 +1 @@ +ಕಾಂಗ್ರೆಸ್ ಪಕ್ಷ ಗೆದ್ದರೆ ನಿಮ್ಮ ಮಂಗಳಸೂತ್ರ ಸುರಕ್ಷಿತವಾಗಿರಲ್ಲ: ಪ್ರಧಾನಿ ಮೋದಿ 2024: ನಾನು ನನ್ನ ದೇಶವಾಸಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ. ನವದೆಹಲಿ:ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಅವರ ಜೀವಿತಾವಧಿಯ ಉಳಿತಾಯವನ್ನು ಕಸಿದುಕೊಳ್ಳಲು ಸಂಪತ್ತಿನ ಸಮೀಕ್ಷೆ ನಡೆಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುವುದಾಗಿ ಪ್ರಧಾನಿ ಮೋದಿ ಭಾನುವಾರ ಆರೋಪಿಸಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೊದಲ ಹಕ್ಕಿದೆ ಎಂಬ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ. ದಲ್ಲಿ ನಿಮ್ಮ ಮಂಗಳಸೂತ್ರ ಸುರಕ್ಷಿತವಾಗಿರುವುದಿಲ್ಲ ಎಂದು ಪ್ರಧಾನಿ ಮೋದಿ ಅಲಿಘರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ತಾಯಂದಿರು ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕಹಾಕಿ ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುವುದಾಗಿ ಹೇಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಾನು ನನ್ನ ದೇಶವಾಸಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಪಾದಿಸುತ್ತಾರೆ, ಯಾರು ಎಷ್ಟು ಆಸ್ತಿ ಹೊಂದಿದ್ದಾರೆಂದು ತನಿಖೆ ನಡೆಸುತ್ತೇವೆಂದು ಕಾಂಗ್ರೆಸ್‌ನ ಶೆಹಜಾದಾ ಹೇಳುತ್ತದೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಇದು ʼಸ್ತ್ರೀ ಧನʼವೆಂದು ಪರಿಗಣಿಸಲಾಗಿದೆ. ಕಾನೂನು ಕೂಡ ಅದನ್ನು ರಕ್ಷಿಸುತ್ತದೆ. ಅವರ ಉದ್ದೇಶವು ತಾಯಂದಿರು ಮತ್ತು ಸಹೋದರಿಯರ ಚನ್ನವನ್ನು ಕದಿಯುವುದು ಅಂತಾ ಪ್ರಧಾನಿ ಮೋದಿ ಟೀಕಿಸಿದ್ದಾರೆ. ನಿಮ್ಮ ಗ್ರಾಮದಲ್ಲಿ ಪೂರ್ವಿಕರ ಮನೆ ಇದ್ದರೆ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿಮ್ಮ ನಗರದಲ್ಲಿ ಒಂದು ಸಣ್ಣ ಫ್ಲ್ಯಾಟ್‌ ಖರೀದಿಸಿದರೆ, ಅವರು ಇವೆರಡರಲ್ಲಿ ಒಂದನ್ನು ಕಸಿದುಕೊಳ್ಳುತ್ತಾರೆ. ಇದು ಮಾವಾದಿ ಚಿಂತನೆ, ಇದು ಕಮ್ಯುನಿಸ್ಟರ ಚಿಂತನೆ. ಹೀಗೆ ಮಾಡುವುದರಿಂದ ಅವರು ಈಗಾಗಲೇ ಅನೇಕ ದೇಶಗಳನ್ನು ಹಾಳು ಮಾಡಿದ್ದಾರೆ. ಈಗ ಕಾಂಗ್ರೆಸ್‌ ಮತ್ತುವು ಅದೇ ನೀತಿಯನ್ನು ಭಾರತದಲ್ಲಿ ಜಾರಿಗೆ ತರಲು ಬಯಸಿದೆ ಅಂತಾ ಪ್ರಧಾನಿ ಮೋದಿ ಕುಟುಕಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_28.txt b/zeenewskannada/data1_url7_500_to_1680_28.txt new file mode 100644 index 0000000000000000000000000000000000000000..d58782dd212c0668981dc0caeaa6e9884cd8abf9 --- /dev/null +++ b/zeenewskannada/data1_url7_500_to_1680_28.txt @@ -0,0 +1 @@ +ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಮುಖ್ಯಮಂತ್ರಿ ಯಾರು ಗೊತ್ತೆ..? ಸಿದ್ದರಾಮಯ್ಯರ ಸಂಬಳ ಎಷ್ಟಿದೆ..? : ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತಿದೆ. ಮೋಹನ್ ಮಾಝಿ ಅವರು ವಿಧಾನಸಭೆಯ ನಾಯಕರಾಗಿ ಆಯ್ಕೆಯಾಗಲಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಸರಪಂಚ್, ಶಾಸಕ, ಮುಖ್ಯಮಂತ್ರಿಯಾಗಿ ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿರುವ ವಾಚ್ ಮನ್ ಪುತ್ರ ಮೋಹನ್ ಸಿಎಂ ಹುದ್ದೆಯಲ್ಲಿ ಕೂರಲಿದ್ದಾರೆ. ಇದಲ್ಲದೆ, ಚಂದ್ರಬಾಬು ನಾಯ್ಡು ಅವರು ಎಪಿ ರಾಜ್ಯದ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.. ಯಾವುದೇ ರಾಜ್ಯದ ಸಿಎಂ ಯಾರೇ ಆಗಿರಲಿ ಅವರು ಉತ್ತಮ ವೇತನ ಮತ್ತು ಸರ್ಕಾರಿ ಗೌರವಗಳಿಗೆ ಭಾಜನರಾಗುತ್ತಾರೆ.. :ಮುಖ್ಯಮಂತ್ರಿಗಳಾದವರು ಆಯಾ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ನಿಯಮಗಳ ಪ್ರಕಾರ ಅನೇಕ ಸೌಲಭ್ಯಗಳನ್ನು ಮತ್ತು ಸಂಬಳವನ್ನು ಪಡೆಯುತ್ತಾರೆ. ಹಾಗಿದ್ರೆ, ಬನ್ನಿ ದೇಶದ ಯಾವ ರಾಜ್ಯದ ಸಿಎಂ ಅತೀ ಹೆಚ್ಚು ವೇತನ ಪಡೆಯುತ್ತಾರೆ ಎನ್ನುವ ಮಾಹಿತಿ ತಿಳಿದುಕೊಳ್ಳೋಣ.. ಒಡಿಶಾ ಮತ್ತು ಆಂಧ್ರಪ್ರದೇಶದ ಸಿಎಂಗಳ ಸಂಬಳ ಎಷ್ಟು? : ದೇಶದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿಗೆ ವಿಭಿನ್ನ ವೇತನಗಳಿವೆ. ವರದಿಗಳ ಪ್ರಕಾರ, ಎಲ್ಲಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿಗೆ ವಸತಿ, ವಾಹನ, ಭದ್ರತೆ ಮತ್ತು ದೇಶ-ವಿದೇಶದಲ್ಲಿ ಎಲ್ಲಿ ಬೇಕಾದರೂ ಹೋಗಲು ಸ್ವಾತಂತ್ರ್ಯವಿದೆ. ಇದನ್ನೂ ಓದಿ: ಒಡಿಶಾ ಮುಖ್ಯಮಂತ್ರಿ ಸುಮಾರು ರೂ.1.60 ಲಕ್ಷ ಸಂಬಳ ಪಡೆಯುತ್ತಾರೆ. ಅವರು ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಒಡಿಶಾ ಮಂತ್ರಿಗಳ ಸಂಬಳ ಮತ್ತು ಭತ್ಯೆ ಕಾಯಿದೆ, 1952 ರ ಪ್ರಕಾರ ವೇತನ ನೀಡಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯ ವೇತನವನ್ನು ತಿಂಗಳಿಗೆ 3,35,000 ರೂ.ಗೆ ನಿಗದಿಪಡಿಸಲಾಗಿದೆ. ದೇಶದ ಹಲವು ರಾಜ್ಯಗಳು ತಮ್ಮದೇ ಆದ ಸರ್ಕಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊಂದಿವೆ. ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲರ ಜತೆಗೆ ಹಲವು ಸಚಿವರೂ ಇವರನ್ನು ಬಳಸಿಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರವು ಅವುಗಳನ್ನು ಯಾರಾದರೂ ಬಳಸಬಹುದು. ಇದನ್ನೂ ಓದಿ: ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಸಮಯವನ್ನು ಉಳಿಸಲು ಮತ್ತು ರಸ್ತೆ-ರೈಲ್ವೆ ಸುರಕ್ಷತೆ ಸಮಸ್ಯೆಗಳನ್ನು ನಿವಾರಿಸಲು ದೂರದ ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಳಸುತ್ತಾರೆ. ರಾಜ್ಯದ ಹೊರಗೆ ಪ್ರಯಾಣಿಸಲು ವಿಮಾನಗಳನ್ನು ಬಳಸಲಾಗುತ್ತದೆ. ಮುಖ್ಯಮಂತ್ರಿ ರಾಜ್ಯದ ಚುನಾಯಿತ ಮುಖ್ಯಸ್ಥರಾಗಿದ್ದು, ಹಲವಾರು ವಿಶೇಷ ಅಧಿಕಾರಗಳನ್ನು ಹೊಂದಿದ್ದಾರೆ. ವೇತನವನ್ನು ವಿಧಾನಸಭೆಯಲ್ಲಿ ನಿರ್ಧರಿಸಲಾಗುತ್ತದೆ : ಪ್ರಸ್ತುತ ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿ ರಾಜ್ಯದ ಮುಖ್ಯಮಂತ್ರಿಯ ವೇತನವು ರಾಜ್ಯ ವಿಧಾನಸಭೆಯಿಂದ ನಿರ್ಧರಿಸಲ್ಪಟ್ಟಂತೆ ವಿಭಿನ್ನವಾಗಿರುತ್ತದೆ. ಮುಖ್ಯಮಂತ್ರಿಗಳ ಸಂಬಳಕ್ಕೂ ಕೇಂದ್ರ ಸರ್ಕಾರಕ್ಕೂ, ಸಂಸತ್ತಿಗೂ ಸಂಬಂಧವಿಲ್ಲ. ಈ ವೇತನವನ್ನು ಹೆಚ್ಚಿಸುವ ನಿಬಂಧನೆಯೂ ಇದೆ. ಮುಖ್ಯಮಂತ್ರಿಯ ವೇತನವು ತುಟ್ಟಿಭತ್ಯೆ ಮತ್ತು ಇತರ ಭತ್ಯೆಗಳನ್ನು ಒಳಗೊಂಡಿರುತ್ತದೆ. ರಾಜ್ಯವಾರು ಮುಖ್ಯಮಂತ್ರಿಗಳ ಸಂಬಳ ಎಷ್ಟು? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_280.txt b/zeenewskannada/data1_url7_500_to_1680_280.txt new file mode 100644 index 0000000000000000000000000000000000000000..0130c50089e07ae53e9385455fa37ecbb312788b --- /dev/null +++ b/zeenewskannada/data1_url7_500_to_1680_280.txt @@ -0,0 +1 @@ +ಕಾರು ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಸೋದರ ಮಾವ ಸಾವು, ಸಹೋದರಿಗೆ ಗಂಭೀರ ಗಾಯ : ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಅವರ ಸಹೋದರಿ ಮತ್ತು ಅವರ ಪತಿ ಗೋಪಾಲ್‌ಗಂಜ್‌ನಿಂದ ಕೋಲ್ಕತ್ತಾಗೆ ಕಾರಿನಲ್ಲಿ ಹೋಗುತ್ತಿದ್ದರು, ಜಾರ್ಖಂಡ್‌ನ ಧನ್‌ಬಾದ್‌ನ ನಿರ್ಸಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಂಕಜ್ ಅವರ ಸೋದರ ಮಾವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈ:ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಕುಟುಂಬದಿಂದ ಅತ್ಯಂತ ದುಃಖದ ಸುದ್ದಿ ಹೊರಬಿದ್ದಿದೆ. ಪಂಕಜ್ ತ್ರಿಪಾಠಿ ಅವರ ಸೋದರ ಮಾವ ಅಂದರೆ ಸಹೋದರಿಯ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಸಹೋದರಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಅವರ ಸಹೋದರಿ ಮತ್ತು ಅವರ ಪತಿ ಗೋಪಾಲ್‌ಗಂಜ್‌ನಿಂದ ಕೋಲ್ಕತ್ತಾಗೆ ಕಾರಿನಲ್ಲಿ ಹೋಗುತ್ತಿದ್ದರು, ಜಾರ್ಖಂಡ್‌ನ ಧನ್‌ಬಾದ್‌ನ ನಿರ್ಸಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಂಕಜ್ ಅವರ ಸೋದರ ಮಾವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವರದಿಯ ಪ್ರಕಾರ, ಏಪ್ರಿಲ್ 20 ರಂದು ಸಂಜೆ 4.30 ರ ಸುಮಾರಿಗೆ ದೆಹಲಿ-ಕೋಲ್ಕತ್ತಾ ಹೆದ್ದಾರಿ-2 ರ ನಿರ್ಸಾ ಬಜಾರ್ ಬಳಿ ವಾಹನವು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಅಲ್ಲಿ ಪಂಕಜ್ ತ್ರಿಪಾಠಿ ಸೋದರ ಮಾವ ಸಾವನ್ನಪ್ಪಿದ್ದು, ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಕುಟುಂಬದ ಸೋದರ ಮಾವ ಮುನ್ನಾ ತಿವಾರಿ (ರಾಕೇಶ್ ತಿವಾರಿ) ಸ್ವತಃ ಕಾರನ್ನು ಓಡಿಸುತ್ತಿದ್ದರು ಮತ್ತು ಅವರ ಪತ್ನಿ ಸರಿತಾ ಅವರೊಂದಿಗೆ ಕುಳಿತಿದ್ದರು. ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಅವರ ಸಹೋದರಿ ಸರಿತಾ ತಿವಾರಿ ಅವರನ್ನು ಆಸ್ಪತ್ರೆಯ ಸರ್ಜಿಕಲ್ ಐಸಿಯುಗೆ ದಾಖಲಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_281.txt b/zeenewskannada/data1_url7_500_to_1680_281.txt new file mode 100644 index 0000000000000000000000000000000000000000..6078605e837b843272f4a777d40db943e1397aa8 --- /dev/null +++ b/zeenewskannada/data1_url7_500_to_1680_281.txt @@ -0,0 +1 @@ +: ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ? : ಮಹಾರಾಷ್ಟ್ರದ ಸೋಲಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಅವರು ತೊಡಗಿದ್ದು, ಯಾವ ಪಕ್ಷದ ಪರ ಶಾರುಖ್ ಖಾನ್ ಪ್ರಚಾರ ಮಾಡಿದ್ದಾರೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿಯಿರಿ. :ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಭಾಗಿಯಾಗಿದ್ದರೂ ಎನ್ನುವದು ಕೇಳಿಬಂದಿದೆ ಆದರೆ ಸೋಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಶಾರುಖ್ ಖಾನ್ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಚುನಾವಣಾ ಪ್ರಚಾರ ಮಾಡಿಸಿದ್ದಾರೆ ಇದೊಂದು ಹಗರಣ ಎಂದು ಬಿಜೆಪಿ ಹೇಳಿದೆ ಇದನ್ನು ಓದಿ : ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ ನಟ ಶಾರುಖ್‌ ಖಾನ್‌ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ನಟ ಯಾವಾಗಲೂ ರಾಜಕೀಯ ಮತ್ತು ರಾಜಕಾರಣಿಗಳಿಂದ ದೂರ ಇರುತ್ತಿದ್ದರು. ಆದ್ರೆ ಈ ಬಾರಿ ಪ್ರಣಿತಿ ಶಿಂಧೆ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಎಲ್ಲಾರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಇವರು ರಿಯಲ್ ಶಾರುಖ್ ಖಾನ್ ಅಲ್ಲ. ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕಾಂಗ್ರೆಸ್ ಕರೆತಂದು ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ್ದಾರೆ. ಚುನಾವಣಾ ಪ್ರಚಾರ ಮಾಡಿರುವ ವಿಡಿಯೋ ಸದ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. — (@) ಭಾರತದ ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪ್ರಚಾರದ ಕುರಿತು ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ತಮ್ಮ ಎಕ್ಸ್ ಖಾತೆಯಲ್ಲಿ " ಜನರನ್ನು ಎಷ್ಟು ನಿರ್ಲಜ್ಜವಾಗಿ ಮತ್ತು ಬಹಿರಂಗವಾಗಿ ಮರುಳು ಮಾಡಲು ಪಕ್ಷವು ಯಾವ ರೀತಿಯ ಕಾರ್ಯವನ್ನು ಮಾಡುತ್ತವೆ. ಸೆಲೆಬ್ರಿಟಿಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಜನರನ್ನು ಮರಳು ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಓದಿ : ಸದ್ಯಕ್ಕೆ ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯಿಂದ ಚುನಾವಣಾ ಪ್ರಚಾರ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಇದನ್ನು ಹಗರಣ ಎಂದು ಕರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_282.txt b/zeenewskannada/data1_url7_500_to_1680_282.txt new file mode 100644 index 0000000000000000000000000000000000000000..907e934549711906a583f2b2db074ca5342192d9 --- /dev/null +++ b/zeenewskannada/data1_url7_500_to_1680_282.txt @@ -0,0 +1 @@ +: ಪ್ರಸಿದ್ಧ ಇಸ್ರೋದ ಪ್ರಧಾನ ಕಛೇರಿ ಎಲ್ಲಿದೆ..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ದೇಶ ಯಾವುದು..? ಉತ್ತರ: ಭಾರತ ಪ್ರಶ್ನೆ 2:ಇಸ್ರೋದ ಪ್ರಧಾನ ಕಛೇರಿ ಎಲ್ಲಿದೆ..? ಉತ್ತರ: ಬೆಂಗಳೂರು ಪ್ರಶ್ನೆ 3:ಚೆಕ್‌ನ ವ್ಯಾಲಿಡಿಟಿಯ ಸಮಯ ಎಷ್ಟು? ಉತ್ತರ: 3 ತಿಂಗಳು ಪ್ರಶ್ನೆ 4:ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಫೆಬ್ರವರಿ 28 ಪ್ರಶ್ನೆ 5:ಭಾರತದ ಮೊದಲ ಬ್ಯಾಂಕ್ ಯಾವುದು? ಉತ್ತರ: ಬ್ಯಾಂಕ್ ಆಫ್ ಹಿಂದೂಸ್ತಾನ್ ಇದನ್ನೂ ಓದಿ: ಪ್ರಶ್ನೆ 6:ಗಾಳಿಯಲ್ಲಿ ಸಾರಜನಕದ ಶೇಕಡಾವಾರು ಎಷ್ಟು? ಉತ್ತರ: 78% ಪ್ರಶ್ನೆ 7:ಮೊದಲ ಒಲಿಂಪಿಕ್ ಕ್ರೀಡಾಕೂಟವನ್ನು ಎಲ್ಲಿ ನಡೆಸಲಾಯಿತು? ಉತ್ತರ: ಅಥೆನ್ಸ್, ಗ್ರೀಸ್ ಪ್ರಶ್ನೆ 8:1989ರಲ್ಲಿ ಸಚಿನ್ ತೆಂಡೂಲ್ಕರ್‌ ಅವರು ಯಾವ ದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು? ಉತ್ತರ: ಪಾಕಿಸ್ತಾನ ಪ್ರಶ್ನೆ 9:ವೆಬ್ ಬ್ರೌಸರ್‌ನಲ್ಲಿ ಬ್ರೌಸಿಂಗ್ ಪರದೆಯನ್ನು ವಿಸ್ತರಿಸಲು ಶಾರ್ಟ್‌ಕಟ್ ಕೀ ಯಾವುದು? ಉತ್ತರ: F11 ಪ್ರಶ್ನೆ 10:ಶಿಮ್ಲಾ ಒಪ್ಪಂದವು ಯಾವ ವರ್ಷದಲ್ಲಿ ನಡೆಯಿತು? ಉತ್ತರ: 1972 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_283.txt b/zeenewskannada/data1_url7_500_to_1680_283.txt new file mode 100644 index 0000000000000000000000000000000000000000..e5e5998ecbdb2a236f9bb6f1c4faa6c1269184e2 --- /dev/null +++ b/zeenewskannada/data1_url7_500_to_1680_283.txt @@ -0,0 +1 @@ +: ನಾಗ್ಪುರದಲ್ಲಿ ವಿಶ್ವದ ಅತಿ ಚಿಕ್ಕ ಮಹಿಳೆಯಿಂದ ಮತ ಚಲಾವಣೆ : ವಿಶ್ವದ ಅತ್ಯಂತ ಚಿಕ್ಕ ಮಹಿಳೆ ಜ್ಯೋತಿ ಕಿಶನ್‌ಜಿ ಅಮ್ಗೆ ಅವರು ಶುಕ್ರವಾರ ಬೆಳಗ್ಗೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಮತ ಚಲಾಯಿಸಿದರು. : ವಿಶ್ವದ ಅತ್ಯಂತ ಕುಳ್ಳ ಮಹಿಳೆ ಜ್ಯೋತಿ ಕಿಶನ್‌ಜಿ ಅಮ್ಗೆ ಅವರು ಶುಕ್ರವಾರ ಬೆಳಿಗ್ಗೆ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದರು. 2.8 ಸೆಂ.ಮೀ (2 ಅಡಿ, ¾ ಇಂಚು) ಎತ್ತರವಿರುವ ಜ್ಯೋತಿ ತನ್ನ ಮನೆಯ ಸಮೀಪವಿರುವ ಶಾಲೆಯಲ್ಲಿ ಮತದಾನ ಕೇಂದ್ರದಲ್ಲಿ ಭಾರೀ ಜನಸಂದಣಿಯನ್ನು ತಪ್ಪಿಸಲು ತನ್ನ ಕುಟುಂಬ ಸದಸ್ಯರೊಂದಿಗೆ ಬಂದು ಚಲಾಯಿಸಿದರು ಇದನ್ನು ಓದಿ : ಇದು ನನ್ನ ಎರಡನೇ ಲೋಕಸಭಾ ಚುನಾವಣಾ ಮತದಾನವಾಗಿದೆ, ಮತ್ತು ನಾನು ಈಗಾಗಲೇ ಎರಡು ಬಾರಿ ಮತ ಚಲಾಯಿಸಿದ್ದೇನೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ವೋಟ್ ಮಾಡಿದ್ದೇನೆ. ನಾನು ಯಾವಾಗಲೂ ನನ್ನ ಮತದಾನದ ಹಕ್ಕನ್ನು ಚಲಾಯಿಸುತ್ತೇನೆ ಮತ್ತು ಅದು ದೇಶಕ್ಕೆ ನನ್ನ ಕರ್ತವ್ಯವೂ ಆಗಿದೆ" ಎಂದು ರೋಮಾಂಚನಗೊಂಡ ಜ್ಯೋತಿ ಅವರು ತಮ್ಮ ಆಯ್ಕೆಯ ನಂತರ ಮಾಧ್ಯಮಕ್ಕೆ ತಿಳಿಸಿದರು. ಮತ ಹಾಕಿ, ಹೆಮ್ಮೆಯಿಂದ ತನ್ನ ಸಣ್ಣ ಶಾಯಿ ಬೆರಳನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದಳು. ' — (@) ಕಳೆದ ತಿಂಗಳಷ್ಟೇ ಜಾಗತಿಕ ಸೆಲೆಬ್ರಿಟಿಯಾಗಿ, ನಾಗ್ಪುರ ಮೂಲದ ಜ್ಯೋತಿ ಅವರು ಭಾರತೀಯ ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿ ಪರವಾಗಿ ಜನರನ್ನು ಮತ ಚಲಾಯಿಸುವಂತೆ ಒತ್ತಾಯಿಸಿದರು. ಡಿಸೆಂಬರ್ 16, 2011 ರಂದು ತನ್ನ 18 ನೇ ಹುಟ್ಟುಹಬ್ಬದಂದು, ಜ್ಯೋತಿಯನ್ನು ಅಧಿಕೃತವಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮೂಲಕ ಭೂಮಿಯ ಮೇಲಿನ ಅತ್ಯಂತ ಕಡಿಮೆ ಬದುಕುವ ಮಹಿಳೆ ಎಂದು ಘೋಷಿಸಲಾಯಿತು ಮತ್ತು ಅವಳನ್ನು ಭಾರತದ ಆರೆಂಜ್ ಸಿಟಿಯ ಪ್ರಿಯತಮೆಯನ್ನಾಗಿ ಘೋಷಿಸಿದೆ. ಇದನ್ನು ಓದಿ : ಆದರೆ ಅವರ ಎತ್ತರವೇ ಅವರ ಜೀವನದಲ್ಲಿ ಅದೃಷ್ಟ ತಂದುಕೊಟ್ಟಿದೆ. ಭಾರತೀಯ ಮತ್ತು ಹಾಲಿವುಡ್ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_284.txt b/zeenewskannada/data1_url7_500_to_1680_284.txt new file mode 100644 index 0000000000000000000000000000000000000000..32a55e21ff88ed14b3ae09359657dcf60aa0aa34 --- /dev/null +++ b/zeenewskannada/data1_url7_500_to_1680_284.txt @@ -0,0 +1 @@ +ಹರಿಯಾಣ : ರೈತರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ, 54 ರೈಲುಗಳ ಸಂಚಾರ ರದ್ದು : ಪಂಜಾಬ್‌ನ ಪಟಿಯಾಲ ಜಿಲ್ಲೆಯ ಶಂಭು ರೈಲು ನಿಲ್ದಾಣದಲ್ಲಿ ರೈತರು ಸತತ ನಾಲ್ಕನೇ ದಿನವೂ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಅಂಬಾಲಾ-ಅಮೃತಸರ ಮಾರ್ಗದಲ್ಲಿ ಒಟ್ಟು 54 ರೈಲುಗಳನ್ನು ರದ್ದುಗೊಳಿಸಲಾಗಿದೆ. :ಪಂಜಾಬ್‌ನ ಪಟಿಯಾಲ ಜಿಲ್ಲೆಯ ಶಂಭು ರೈಲು ನಿಲ್ದಾಣದಲ್ಲಿ ರೈತರು ಸತತ ನಾಲ್ಕನೇ ದಿನವೂ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಬಂಧಿಸಿರುವ ಮೂವರು ರೈತರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇದನ್ನು ಓದಿ : ಹೊಸದಿಲ್ಲಿ-ಅಮೃತಸರ, ರಿಷಿಕೇಶದಿಂದ ಶ್ರೀ ಗಂಗಾನಗರ, ಮತ್ತು ಲುಧಿಯಾನದಿಂದ ಅಂಬಾಲಾ ಕ್ಯಾಂಟ್ ರೈಲುಗಳು ಸೇರಿದಂತೆ ಹಲವಾರು ರೈಲುಗಳನ್ನು ಕೋಲಾಹಲದ ನಡುವೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟಿಯಾಲದ ಶಂಭು ಎಂಬಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಕುರಿತು ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ಮೂವರು ರೈತರನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನೆ ನಡೆಸಿದ್ದಾರೆ. ಗದ್ದಲದ ನಡುವೆಯೇ ಮೂವರು ರೈತರಾದ ನವದೀಪ್ ಜಲಬೇರಾ, ಗುರುಕಿರತ್ ಶಹಪುರ್ ಮತ್ತು ಅನೀಶ್ ಖಟ್ಕರ್ ಅವರನ್ನು ಭದ್ರತಾ ಪಡೆಗಳು ಬಂಧಿಸಿವೆ. ಫೆಬ್ರವರಿ 28 ರಂದು ಮೊಹಾಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನವದೀಪ್ ಮತ್ತು ಗುರ್ಕಿರತ್ ಅವರನ್ನು ಬಂಧಿಸಲಾಗಿದ್ದು, ಫೆಬ್ರವರಿ 13 ರಂದು ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ದಾಖಲಾದ ಕೊಲೆ ಬಿಡ್ ಪ್ರಕರಣದಲ್ಲಿ ಹರಿಯಾಣ ಪೊಲೀಸರು ಮಾರ್ಚ್ 19 ರಂದು ಅನೀಶ್ ಖಟ್ಕರ್ ಅವರನ್ನು ಬಂಧಿಸಿದ್ದಾರೆ. ಇದನ್ನು ಓದಿ : ಅನೀಶ್ ಖಟ್ಕರ್ ಅವರು ಬಂಧನಕ್ಕೊಳಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_285.txt b/zeenewskannada/data1_url7_500_to_1680_285.txt new file mode 100644 index 0000000000000000000000000000000000000000..62cb4fec21871c85ef663e9b0b6a76165280ee40 --- /dev/null +++ b/zeenewskannada/data1_url7_500_to_1680_285.txt @@ -0,0 +1 @@ +: ಭೂಮಿಯ ಮೇಲಿನ ಅತ್ಯಂತ ವೇಗದ ಪ್ರಾಣಿ ಯಾವುದು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು..? ಉತ್ತರ: ಪಂಡಿತ್‌ ಜವಾಹರಲಾಲ್ ನೆಹರು ಪ್ರಶ್ನೆ 2:ಭೂಮಿಯ ಮೇಲಿನ ಅತ್ಯಂತ ವೇಗದ ಪ್ರಾಣಿ ಯಾವುದು..? ಉತ್ತರ: ಚಿರತೆ ಪ್ರಶ್ನೆ 3:ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು..? ಉತ್ತರ: ಬುಧ ಪ್ರಶ್ನೆ 4:ಇಂಗ್ಲಿಷ್‌ನಲ್ಲಿರುವ ಎಲ್ಲಾ 5 ಸ್ವರಗಳು ಯಾವವು..? ಉತ್ತರ: , , , , . ಪ್ರಶ್ನೆ 5:ಭೂಮಿಯ ಮೇಲಿನ ಅತಿ ಉದ್ದದ ಪ್ರಾಣಿ ಯಾವುದು? ಉತ್ತರ: ಜಿರಾಫೆ ಇದನ್ನೂ ಓದಿ: ಪ್ರಶ್ನೆ 6:ಪ್ರಪಂಚದ ಅತ್ಯಂತ ವಿಸ್ತಾರ ಅಥವಾ ದೊಡ್ಡ ದೇಶ ಯಾವುದು? ಉತ್ತರ: ರಷ್ಯಾ ಪ್ರಶ್ನೆ 7:ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು? ಉತ್ತರ: ಗೋವಾ ಪ್ರಶ್ನೆ 8:ಭಾರತದ ರಾಜಧಾನಿ ಯಾವುದು..? ಉತ್ತರ: ದೆಹಲಿ ಪ್ರಶ್ನೆ 9:ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಯಾವುದು? ಉತ್ತರ: ಚಂದ್ರ ಪ್ರಶ್ನೆ:ಇಂಗ್ಲಿಷ್ ಭಾಷೆಯಲ್ಲಿ ಎಷ್ಟು ವರ್ಣಮಾಲೆಗಳಿವೆ? ಉತ್ತರ: 26 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_286.txt b/zeenewskannada/data1_url7_500_to_1680_286.txt new file mode 100644 index 0000000000000000000000000000000000000000..c4c893f213fd8ee6c95dbd20f24a4f037a0b58c2 --- /dev/null +++ b/zeenewskannada/data1_url7_500_to_1680_286.txt @@ -0,0 +1 @@ +: ಒಡಿಶಾದ ಮಹಾನದಿಯಲ್ಲಿ ಮುಳುಗಿದ 60 ಜನರಿದ್ದ ದೋಣಿ, 2 ಸಾವು.. ಹಲವರು ನಾಪತ್ತೆ : ಈ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪಥರ್ ಸೇನಿ ದೇವಸ್ಥಾನದ ಬಳಿಯ ಮಹಾನದಿಯಲ್ಲಿ ದೋಣಿ ಪಲ್ಟಿಯಾಗಿದೆ. ದೋಣಿಯಲ್ಲಿ 50 ರಿಂದ 60 ಜನರಿದ್ದರು ಎಂದು ಹೇಳಲಾಗಿದೆ. ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮೃತರು ಮತ್ತು ಕಾಣೆಯಾದವರ ಗುರುತು ಪತ್ತೆ ಕಾರ್ಯ ಆರಂಭವಾಗಿದೆ. ಭುವನೇಶ್ವರ:ಒಡಿಶಾದ ಝಾರ್ಸುಗುಡ ಜಿಲ್ಲೆಯಲ್ಲಿ ಶುಕ್ರವಾರ ದಾರುಣ ಘಟನೆ ನಡೆದಿದೆ. ಪತ್ತಾರ್ ಸೈನಿ ದೇಗುಲಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಭಕ್ತರಿಂದ ತುಂಬಿದ್ದ ದೋಣಿ ಮಹಾನದಿಯಲ್ಲಿ ಮಗುಚಿ ಬಿದ್ದಿದೆ. ಈ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪಥರ್ ಸೇನಿ ದೇವಸ್ಥಾನದ ಬಳಿಯ ಮಹಾನದಿಯಲ್ಲಿ ದೋಣಿ ಪಲ್ಟಿಯಾಗಿದೆ. ದೋಣಿಯಲ್ಲಿ 50 ರಿಂದ 60 ಜನರಿದ್ದರು ಎಂದು ಹೇಳಲಾಗಿದೆ. ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮೃತರು ಮತ್ತು ಕಾಣೆಯಾದವರ ಗುರುತು ಪತ್ತೆ ಕಾರ್ಯ ಆರಂಭವಾಗಿದೆ. | , : . . — (@) ಮತ್ತೊಂದೆಡೆ, ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.ಪೊಲೀಸ್ ತಂಡದೊಂದಿಗೆ ರಕ್ಷಣಾ ತಂಡ ಕೂಡ ಆಗಮಿಸಿದೆ.ಅಪಘಾತದ ಸಮಯದಲ್ಲಿ ಪಥರ್ಸೇನಿ ಕುಡಾದಿಂದ ಬರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ಹೋಗುತ್ತಿದ್ದ ದೋಣಿಯಲ್ಲಿ ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಸುಗುಡ ಜಿಲ್ಲೆಯ ರೆಂಗಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾರದಾ ಘಾಟ್‌ಗೆ ದೋಣಿ ತಲುಪಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಸ್ಥಳೀಯ ಮೀನುಗಾರರು 35 ಮಂದಿಯನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ ಎಂದು ತಿಳಿಸಿದರು. | , : . . — (@) ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಮತ್ತು ಐದು ಮುಳುಗುಗಾರರನ್ನು ಕೂಡ ಸ್ಥಳಕ್ಕೆ ಕಳುಹಿಸಲಾಗಿದೆ. ಪ್ರಯಾಣಿಕರನ್ನು ಹೊತ್ತು ಮಹಾನದಿ ಮೂಲಕ ದೋಣಿ ಸಾಗುತ್ತಿದ್ದಾಗ ಲಖನ್‌ಪುರ ಬ್ಲಾಕ್‌ನ ಶಾರದ ಬಳಿ ಬೋಟ್ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಘಟನೆಯ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನದಿಯಲ್ಲಿ ಬಿದ್ದ ಜನ ಚೀರಾಡುತ್ತಿದ್ದರು. ಘಟನೆ ಗಮನಕ್ಕೆ ಬಂದ ತಕ್ಷಣ ಅಲ್ಲಿದ್ದ ಮೀನುಗಾರರು ಉಸ್ತುವಾರಿ ವಹಿಸಿ ದೋಣಿಗಳನ್ನು ನದಿಗೆ ಕೊಂಡೊಯ್ದು ಜನರನ್ನು ಒಬ್ಬೊಬ್ಬರಾಗಿ ಸ್ಥಳಾಂತರಿಸಲು ಆರಂಭಿಸಿದರು. ಮೀನುಗಾರರು ಎಲ್ಲ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_287.txt b/zeenewskannada/data1_url7_500_to_1680_287.txt new file mode 100644 index 0000000000000000000000000000000000000000..a4f4200c285d43e906a23e481931730ea0771809 --- /dev/null +++ b/zeenewskannada/data1_url7_500_to_1680_287.txt @@ -0,0 +1 @@ +ಭಾರತದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ : ಸಿಎಂ ಯೋಗಿ ಆದಿತ್ಯನಾಥ್ : ಬಿಜೆಪಿ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳವರೆಗೆ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ. :ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ರಾಜಕೀಯ ಪ್ರಚಾರದಲ್ಲಿ ಐದು ವರ್ಷಗಳವರೆಗೆ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ಓದಿ : ಪಶ್ಚಿಮ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ, ಕೇಸರಿ ಪಕ್ಷದ "ಫಿರ್ ಏಕ್ ಬಾರ್ ಮೋದಿ ಸರ್ಕಾರ್" ಘೋಷಣೆಯು ದೇಶಾದ್ಯಂತ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು. ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕನ್ವರ್ ಸಿಂಗ್ ತನ್ವಾರ್ ಅವರನ್ನು ಬೆಂಬಲಿಸಿ ಆಯೋಜಿಸಿದ್ದ ಪ್ರಚಾರದಲ್ಲಿ ಆದಿತ್ಯನಾಥ್ ಮಾತನಾಡಿದರು. "23-24 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಪಾಕಿಸ್ತಾನವು 1947 ರ ವಿಭಜನೆಯ ನಂತರ ರೂಪುಗೊಂಡಿತು ಮತ್ತು ಇಂದು ಹಸಿವಿನಿಂದ ನರಳುತ್ತಿದೆ, ಇದು ಒಂದು ಉದಾಹರಣೆಯಾಗಿದೆ -- ಒಂದು ಕಡೆ, ಪಾಕಿಸ್ತಾನವಿದೆ, ಮತ್ತು ಇನ್ನೊಂದು ಕಡೆ ಭಾರತದಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ಭರವಸೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅಮ್ರೋಹಕ್ಕೆ ಮೋದಿಯನ್ನು ಸ್ವಾಗತಿಸಿದ ಅವರು, ದೇಶದಲ್ಲಿ ಪರಿವರ್ತನಾಶೀಲ ಬದಲಾವಣೆಗಳನ್ನು ತಂದಿದ್ದಾರೆ ಎಂದು ಶ್ಲಾಘಿಸಿದರು. ಇದನ್ನು ಓದಿ : ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಪಶ್ಚಿಮ ಉತ್ತರ ಪ್ರದೇಶದ ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಪ್ರಚಾರವನ್ನು ಉದ್ದೇಶಿಸಿ ಆದಿತ್ಯನಾಥ್ ಮಾತನಾಡಿದರು. ಅಮ್ರೋಹಾ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_288.txt b/zeenewskannada/data1_url7_500_to_1680_288.txt new file mode 100644 index 0000000000000000000000000000000000000000..66397bd409c1b5442a22f7f963089331d1959c7c --- /dev/null +++ b/zeenewskannada/data1_url7_500_to_1680_288.txt @@ -0,0 +1 @@ +2024 : ವಿಶೇಷ ಡೂಡಲ್ ಮೂಲಕ ಮತದಾನದ ಹಬ್ಬ ಸಂಭ್ರಮಿಸಿದ ಗೂಗಲ್ : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ. : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಓದಿ : 2024ರ ಲೋಕಸಭಾ ಚುನಾವಣೆಯ ಪ್ರಾರಂಭವನ್ನು ಗುರುತಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ. 2024 ರ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ 19 ರಂದು ನಾಲ್ಕು ರಾಜ್ಯಗಳಲ್ಲಿ ಪ್ರಾರಂಭವಾಗುತ್ತಿದ್ದಂತೆ ಲಕ್ಷಾಂತರ ಭಾರತೀಯರು ಇಂದು ಮತದಾನವನ್ನು ಪ್ರಾರಂಭಿಸಿದ್ದಾರೆ. 18 ನೇ ಲೋಕಸಭೆ ಚುನಾವಣೆಯ ಪ್ರಾರಂಭವನ್ನು ಗುರುತಿಸಲು , ಗೂಗಲ್ ತನ್ನ ಮುಖಪುಟದಲ್ಲಿ ತಕ್ಷಣವೇ ಗುರುತಿಸಬಹುದಾದ "ಗೂಗಲ್" ಲೋಗೋವನ್ನು ಬದಲಿಸಿದೆ, ಇದು ಅಳಿಸಲಾಗದ ಶಾಯಿಯಿಂದ ಗುರುತಿಸಲಾದ ಮೇಲಕ್ಕೆತ್ತಿದ ತೋರು ಬೆರಳನ್ನು ತೋರಿಸುತ್ತದೆ - ಇದು ಭಾರತೀಯ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಪ್ರತಿನಿಧಿಸಲು ವಿಕಸನಗೊಂಡ ಸಂಕೇತವಾಗಿದೆ. . ಲೋಕಸಭೆ ಚುನಾವಣೆಯ 1 ನೇ ಹಂತದಲ್ಲಿ ಮತ ಚಲಾಯಿಸಲು ದೇಶವು ಹೆಜ್ಜೆ ಹಾಕುತ್ತಿದ್ದಂತೆ ಈ ಡೂಡಲ್ ಭಾರತದಾದ್ಯಂತ ಗೋಚರಿಸುತ್ತದೆ. ಇದನ್ನು ಓದಿ : ಹಂತ 1 ರಲ್ಲಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ 92 ಅಸೆಂಬ್ಲಿ ಕ್ಷೇತ್ರಗಳ ಜೊತೆಗೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 102 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದು ಎಲ್ಲಕ್ಕಿಂತ ದೊಡ್ಡ ಹಂತವಾಗಿದೆ \ No newline at end of file diff --git a/zeenewskannada/data1_url7_500_to_1680_289.txt b/zeenewskannada/data1_url7_500_to_1680_289.txt new file mode 100644 index 0000000000000000000000000000000000000000..159e82878843822750b90b378d1b4658d1bec9a9 --- /dev/null +++ b/zeenewskannada/data1_url7_500_to_1680_289.txt @@ -0,0 +1 @@ +ಸಾವಿನ ನಂತರದ ಕಥೆ ಹೇಳಲು ಬಂದ ʼರಾವುತʼ... ವಿಭಿನ್ನ ಸಿನಿಮಾದ ಹಾಡು ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ ಹೆಚ್.ಎಂ ರೇವಣ್ಣ ವಿಶ್ವಕರ್ಮ ಸಿನಿಮಾಸ್ ಲಾಂಛನದಲ್ಲಿ ಈರಣ್ಣ ಸುಭಾಷ್ ಬಡಿಗೇರ್ ನಿರ್ಮಿಸಿರುವ, ಸಿದ್ದುವಜ್ರಪ್ಪ ನಿರ್ದೇಶನದ ಹಾಗೂ ರಾಜ್ ಪ್ರವೀಣ್ ನಾಯಕನಾಗಿ ನಟಿಸಿರುವ ʼರಾವುತʼ ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ವಿಶ್ವಕರ್ಮ ಸಿನಿಮಾಸ್ ಲಾಂಛನದಲ್ಲಿ ಈರಣ್ಣ ಸುಭಾಷ್ ಬಡಿಗೇರ್ ನಿರ್ಮಿಸಿರುವ, ಸಿದ್ದುವಜ್ರಪ್ಪ ನಿರ್ದೇಶನದ ಹಾಗೂ ರಾಜ್ ಪ್ರವೀಣ್ ನಾಯಕನಾಗಿ ನಟಿಸಿರುವ ʼರಾವುತʼ ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಇದನ್ನೂ ಓದಿ: ಕಾಂಗ್ರೆಸ್‌ ಮುಖಂಡ ಹೆಚ್ ಎಂ ರೇವಣ್ಣ ʼರಾವುತʼ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಿರಿ ಮ್ಯೂಸಿಕ್ ನಲ್ಲಿ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹಾಡುಗಳ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಸಿದ್ದು ವಜ್ರಪ್ಪ, ಇದು ಸಾವಿನ ನಂತರ ನಡೆಯುವ ಕಥೆ.‌ ಈ ಕುರಿತು ನಾನು ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದೇನೆ. ಗರುಡ ಪುರಾಣದ ಕೆಲವು ಅಂಶಗಳು ಹಾಗೂ ನಾನು ಚಿಕ್ಕವಯಸ್ಸಿನಲ್ಲಿ ಕಂಡಿದ್ದ ಕೆಲವು ಘಟನೆಗಳು ಈ ಕಥೆಗೆ ಸ್ಪೂರ್ತಿ. ಚಿತ್ರದ ನಾಯಕನಾಗಿ ರಾಜ್ ಪ್ರವೀಣ್ ಅಭಿನಯಿಸಿದ್ದಾರೆ. ಶಿವಬಸವ ಹಾಗೂ ಬಲ್ಲವ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿ ಭವಾನಿ ಪುರೋಹಿತ್ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಹಾಡುಗಳಿದ್ದು ಸುಚಿನ್ ಶರ್ಮ ಸಂಗೀತ ನೀಡಿದ್ದಾರೆ‌. ವಿನಯ್ ಗೌಡ ಈ ಚಿತ್ರದ ಛಾಯಾಗ್ರಹಕರು. ಇತ್ತೀಚೆಗೆ ಚಿತ್ರದ ಸೆನ್ಸಾರ್ ಸಹ ಮುಗಿದಿದ್ದು, ಮಂಡಳಿಯಿಂದ ಚಿತ್ರಕ್ಕೆ ಮೆಚ್ಚುಗೆ ಮಾತುಗಳು ಕೇಳಿಬಂದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು. ಇದು ನನ್ನ ಅಭಿನಯದ ಮೂರನೇ ಚಿತ್ರ. ನಿರ್ದೇಶಕರು ಹಾಗೂ ನನ್ನದು ಎಂಟು ವರ್ಷಗಳ ಗೆಳೆತನ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಮೆಚ್ಚಿ, ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯಾವಾದ. ನಿರ್ದೇಶಕರು ಹೇಳಿದ ಹಾಗೆ ನಾನು ಈ ಚಿತ್ರದಲ್ಲಿ ಎರಡಲ್ಲ, ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರಾಜ್ ಪ್ರವೀಣ್. ನಾನು ಮೂಲತಃ ಐಟಿ ಉದ್ಯೋಗಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಈರಣ್ಣ ಸುಭಾಷ್ ಬಡಿಗೇರ್. ಇದನ್ನೂ ಓದಿ: ನಾಯಕಿ ಭವಾನಿ ಪುರೋಹಿತ್, ಸಂಗೀತ ನಿರ್ದೇಶಕ ಸುಚಿನ್ ಶರ್ಮ, ಸಿರಿಚಿಕ್ಕಣ್ಣ, ರಾಘವ್ ಗೌಡಪ್ಪ, ಮಾರೇಶ್, ನರಸಿಂಹ ಹಾಗೂ ಹರ್ಷ ವರ್ಧನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_29.txt b/zeenewskannada/data1_url7_500_to_1680_29.txt new file mode 100644 index 0000000000000000000000000000000000000000..2fbf29946da6cc2a8ba1662295339cb4fae81cd1 --- /dev/null +++ b/zeenewskannada/data1_url7_500_to_1680_29.txt @@ -0,0 +1 @@ +ಇಂದಿರಾ ಗಾಂಧಿ ಅವರನ್ನು 'ಮದರ್ ಇಂಡಿಯಾ' ಎಂದು ಬಣ್ಣಿಸಿದ ಬಿಜೆಪಿ ಮಂತ್ರಿ ಕೇಂದ್ರ ಸಚಿವ ಸುರೇಶ್ ಗೋಪಿ ಬುಧವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮದರ್ ಇಂಡಿಯಾ ಮತ್ತು ದಿವಂಗತ ಕಾಂಗ್ರೆಸ್ ಮುಖ್ಯಮಂತ್ರಿ ಕೆ ಕರುಣಾಕರನ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದು ಬಣ್ಣಿಸಿದ್ದಾರೆ.ಇದೆ ವೇಳೆ ಮಾರ್ಕ್ಸ್ವಾದಿ ಹಿರಿಯ ಇ ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆದಿದ್ದಾರೆ. ತಿರುವನಂತಪುರಮ್:ಕೇಂದ್ರ ಸಚಿವ ಸುರೇಶ್ ಗೋಪಿ ಬುಧವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮದರ್ ಇಂಡಿಯಾ ಮತ್ತು ದಿವಂಗತ ಕಾಂಗ್ರೆಸ್ ಮುಖ್ಯಮಂತ್ರಿ ಕೆ ಕರುಣಾಕರನ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದು ಬಣ್ಣಿಸಿದ್ದಾರೆ.ಇದೆ ವೇಳೆ ಮಾರ್ಕ್ಸ್ವಾದಿ ಹಿರಿಯ ಇ ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆದಿದ್ದಾರೆ. ಇಲ್ಲಿನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ಮುರಳಿ ಮಂದಿರಂಗೆ ಭೇಟಿ ನೀಡಿದ ನಂತರ ಶ್ರೀ ಗೋಪಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: ಕರುಣಾಕರನ್ ಸ್ಮಾರಕಕ್ಕೆ ಅವರ ಭೇಟಿಗೆ ಯಾವುದೇ ರಾಜಕೀಯ ಅರ್ಥವನ್ನು ಸೇರಿಸಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಒತ್ತಾಯಿಸಿದ ಕೇಂದ್ರ ಸಚಿವ ಗೋಪಿ, ತಮ್ಮ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ಇದೆ ವೇಳೆ ಇಂದಿರಾ ಗಾಂಧಿ ಅವರ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅವರನ್ನು ಮದರ್ ಇಂಡಿಯಾ ಎಂದು ಕರೆದರೆ ಇನ್ನೊಂದೆಡೆಗೆ ಕರುಣಾಕರನ್ ಅವರನ್ನು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ ಎಂದು ಕರೆದಿದ್ದಾರೆ. ಕೇಂದ್ರ ಸಚಿವ ಗೋಪಿ ಅವರು ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆಯನ್ನು ತೆರೆದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_290.txt b/zeenewskannada/data1_url7_500_to_1680_290.txt new file mode 100644 index 0000000000000000000000000000000000000000..527299525d68a790706df199d82fafa2c64b5706 --- /dev/null +++ b/zeenewskannada/data1_url7_500_to_1680_290.txt @@ -0,0 +1 @@ +ಎಲ್ಲಿಗೆ ಪಯಣ ಯಾವುದೋ ದಾರಿ... ಬಿಡುಗಡೆಯಾಯ್ತು ಕುತೂಹಲಕಾರಿ ಟೀಸರ್! ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಚಿತ್ರ. ಬೇರೆಯದ್ದೇ ತೆರನಾದ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಸದರಿ ಟೀಸರ್‌ʼನಲ್ಲಿ ಅವರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಆವೇಗದ ತಂಡವೊಂದು ಅಖಾಡಕ್ಕಿಳಿಯಿತೆಂದರೆ, ಅಚ್ಚರಿದಾಯಕ ಕಂಟೆಂಟೊಂದು ರೂಪುಗೊಳ್ಳುತ್ತಿದೆ ಎಂದೇ ಅರ್ಥ. ಅದನ್ನು ಮತ್ತೆ ನಿಜವಾಗಿಸುವ ನಿಟ್ಟಿನಲ್ಲಿ `ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಮೂಲಕ ತಂಡವೊಂದು ಎಂಟ್ರಿ ಕೊಟ್ಟಿದೆ. ಈಗಾಗಲೇ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಸೀಮಿತ ದೃಶ್ಯಗಳಲ್ಲಿಯೇ ಕುತೂಹಲದ ಕೆನೆಗಟ್ಟಿಕೊಂಡಿರುವಂತೆ ಭಾಸವಾಗುವ ಈ ಟೀಸರ್ ಪ್ರೇಕ್ಷಕರನ್ನು ಸಲೀಸಾಗಿ ತನ್ನತ್ತ ಸೆಳೆದುಕೊಳ್ಳುವಂತಿದೆ. ಇದನ್ನೂ ಓದಿ: ಇದು ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಚಿತ್ರ. ಬೇರೆಯದ್ದೇ ತೆರನಾದ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಸದರಿ ಟೀಸರ್‌ʼನಲ್ಲಿ ಅವರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನವಾಗಿ ಇದೊಂದು ಥ್ರಿಲ್ಲರ್ ಕಥನವನ್ನು ಒಳಗೊಂಡಿರುವ ಚಿತ್ರವೆಂಬ ಸಂದೇಶವೊಂದು, ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರತ್ತ ದಾಟಿಕೊಂಡಿದೆ. ಈ ಟೀಸರ್ ಜೊತೆ ಜೊತೆಗೇ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಇದು ಕಿರಣ್ ಎಸ್ ಸೂರ್ಯ ನಿರ್ದೇಶನದ ಚೊಚ್ಚಲ ಚಿತ್ರ. ಈಗಾಗಲೇ ಹನ್ನೆರಡು ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವವರು ಕಿರಣ್. ಈ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಲವ್ ಕಂ ಥ್ರಿಲ್ಲರ್ ಜಾನರಿನ ಚಿತ್ರ. ಹಾಗೆಂದ ಮಾತ್ರಕ್ಕೆ ಆ ಪರಿಧಿಗೆ ಸೀಮಿತವಾದ ಕಥೆ ಇಲ್ಲಿದೆ ಅಂದುಕೊಳ್ಳುವಂತಿಲ್ಲ. ಕೊಲೆಯೊಂದರ ಸುತ್ತ ಕಥೆ ಜರುಗುತ್ತದೆ ಅಂದುಕೊಳ್ಳಲೂ ಸಾಧ್ಯವಿಲ್ಲ. ಇದುವರೆಗೆ ನೋಡಿದ್ದು ನಿಜವೋ ಸುಳ್ಳೋ ಎಂಬಂತೆ ಬೆರಗಿಗೆ ದೂಡುವ ರೀತಿಯಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ವಿಶೇಷವೆಂದರೆ, ಕಿಚ್ಚಾ ಸುದೀಪ್ ಈ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ವಾಸುಕಿ ವೈಭವ್ ಹಾಗೂ ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ಶ್ರೀಲಕ್ಷ್ಮಿ ಒಂದೊಂದು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎರಡು ಹಾಡುಗಳಿಗೆ ಖುದ್ದು ನಿರ್ದೇಶಕ ಕಿರಣ್ ಎಸ್ ಸೂರ್ಯ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ: ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ. ಪೋಸ್ಟ್ ಪ್ರೊಡಕ್ಷನ್ ಹಂತ ದಾಟಿಕೊಂಡಿರುವ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_291.txt b/zeenewskannada/data1_url7_500_to_1680_291.txt new file mode 100644 index 0000000000000000000000000000000000000000..1a42e31adbb0f5e312360f2ac17cd8a49082679e --- /dev/null +++ b/zeenewskannada/data1_url7_500_to_1680_291.txt @@ -0,0 +1 @@ +ವಿಕ್ಕಿ ವರುಣ್-ಧನ್ಯಾ ರಾಮಕುಮಾರ್ ಅಭಿನಯದ "ಕಾಲಾಪತ್ಥರ್" ಚಿತ್ರದ ಟ್ರೇಲರ್ ಬಿಡುಗಡೆ! ತಂಡಕ್ಕೆ ಸಾಥ್‌ ಕೊಟ್ಟ ಶಿವಣ್ಣ : ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, "ಕೆಂಡಸಂಪಿಗೆ", "ಕಾಲೇಜ್ ಕುಮಾರ" ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ‌. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. :ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, "ಕೆಂಡಸಂಪಿಗೆ", "ಕಾಲೇಜ್ ಕುಮಾರ" ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ‌. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್ ಅವರು, "ಕಾಲಾಪತ್ಥರ್" ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಈ ಚಿತ್ರ ಖಂಡಿತ ಸೂಪರ್ ಹಿಟ್ ಆಗಲಿದೆ ಎಂದು ಹಾರೈಸಿದರು. ನಾನು ನಟ ಆಗಬೇಕೆಂದುಕೊಂಡವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಕೆಳಗೆ ಸಹಾಯಕನಾಗಿ ನಾನು ಕೆಲಸ ಮಾಡಿದ್ದೇನೆ.‌ ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು "ಕಡ್ಡಿಪುಡಿ" ಚಿತ್ರದ ಸಮಯದಲ್ಲಿ ಶಿವಣ್ಣ ಅವರು ಮಾತಾನಾಡಿಸಿದು ಹಾಗೂ ಅವರ ಜೊತೆ ಒಂದು ದೃಶ್ಯದಲ್ಲಿ ಅಭಿನಯಿಸಿದ್ದು ಮರೆಯಲಾಗದ ಕ್ಷಣ. ಇಂದು ಅವರೆ ನನ‌್ನ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಮತ್ತಷ್ಟು ಸಂತೋಷವಾಗಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ. ಸೆಪ್ಟೆಂಬರ್ 13 ರಂದು ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಹಾಗೂ ನಟ ವಿಕ್ಕಿ ವರುಣ್. ಶಿವಣ್ಣ ಮಾವ ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಆಶೀರ್ವಾದ ಮಾಡಿದ್ದಾರೆ. ವಿನಯ್ ರಾಜಕುಮಾರ್ ಸಹ ಬಂದಿದ್ದಾರೆ‌. ಮೊದಲಿನಿಂದಲೂ ನನ್ನ ಕುಟುಂಬ ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈ ಚಿತ್ರದಲ್ಲಿ ನನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರ ಎಂದು ಧನ್ಯ ರಾಮಕುಮಾರ್ ತಿಳಿಸಿದರು‌.ಚಿತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_292.txt b/zeenewskannada/data1_url7_500_to_1680_292.txt new file mode 100644 index 0000000000000000000000000000000000000000..524014379d38861c59f48677d8a7f75f4719ca4e --- /dev/null +++ b/zeenewskannada/data1_url7_500_to_1680_292.txt @@ -0,0 +1 @@ +ಬರ್ತಡೇ ಸಂಭ್ರಮದಲ್ಲಿ ಸಖತ್ ಪೋಸ್ ಕೊಟ್ಟ ಮಿಸ್ಟರ್ ಫರ್ಪೆಕ್ಟ್! ರಮೇಶ್ ಅರವಿಂದ್ ಸ್ಟೈಲೀಶ್ ಕಾಸ್ಟ್ಯೂಮ್ ಹಿಂದಿನ ಮಾಸ್ಟರ್ ಮೈಂಡ್ ಇವರೇ ನೋಡಿ ! ತ್ಯಾಗರಾಜನ ರೆಟ್ರೋ ಪೋಸ್.ಭರತ್ ರಾಮದಾಸ್ ಕಾಸ್ಟ್ಯೂಮ್ ನಲ್ಲಿ ಮಿಂಚಿದ ರಮೇಶ್ ಅರವಿಂದ್. ಬೆಂಗಳೂರು :ರಮೇಶ್ ಅರವಿಂದ್ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೋದರೆ ಅವರೊಬ್ಬ ಬಹುಮುಖ ಪ್ರತಿಭೆ.ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್‍ ಜನುಮದಿನದ ಸಂಭ್ರಮದಲ್ಲಿದ್ದಾರೆ.ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ಅವರು ಇಂದಿಗೂ ಬಹು ಬೇಡಿಕೆಯ ನಟ.ರಮೇಶ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ನಾಳೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.ಬರ್ತಡೇ ಮುನ್ನ ದಿನವಾದ ಇಂದು ರೆಟ್ರೋ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ವಿನ್ಯಾಸಗೊಳಿಸಿದ ಧಿರಿಸಿನಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ. ಇದನ್ನೂ ಓದಿ : ಯಾರು ಈ ಭರತ್?ಅಭಿನಯ ಚಕ್ರವರ್ತಿತೊಡುವ ಸ್ಟೈಲೀಶ್ ಕಾಸ್ಟ್ಯೂಮ್ ಗಳನ್ನು ನೀವೆಲ್ಲಾ ನೋಡಿರುತ್ತೀರಿ. ಆ ವಿನ್ಯಾಸಗಳನ್ನು ಖಂಡಿತವಾಗಿಯೂ ಮೆಚ್ಚಿರುತ್ತೀರಿ. ವೀಕೆಂಡ್ ನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂಮ್ ನಲ್ಲಿ ಕಿಚ್ಚ ರತಿ ಬಾರಿ ಕಂಗೊಳಿಸುತ್ತಾರೆ. ಕಿಚ್ಚನ ಆ ಸ್ಟೈಲೀಶ್ ಅವತಾರದ ಹಿಂದಿನ ರೂವಾರಿ ಕೂಡಾ ಈ ಭರತ್. ಭರತ್ ಕಿಚ್ಚನಿಗೆ ಮಾತ್ರವಲ್ಲ ಸಾಕಷ್ಟು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_293.txt b/zeenewskannada/data1_url7_500_to_1680_293.txt new file mode 100644 index 0000000000000000000000000000000000000000..d87a0e9c476581cbf363dcb7978094907b961d1d --- /dev/null +++ b/zeenewskannada/data1_url7_500_to_1680_293.txt @@ -0,0 +1 @@ +ದೀಪಿಕಾ-ರಣವೀರ್‌ ಮನೆಯ ಮಹಾಲಕ್ಷ್ಮಿಯನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ ಮುಖೇಶ್‌ ಅಂಬಾನಿ..! ವಿಡಿಯೋ ನೋಡಿ : ಸೆಪ್ಟೆಂಬರ್ 8 ಭಾನುವಾರದಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹೆರಿಗೆ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಡೆದಿದೆ. ದೀಪಿಕಾ ಮತ್ತು ರಣವೀರ್ ಅವರ ಪುಟ್ಟ ದೇವತೆಯನ್ನು ಭೇಟಿ ಮಾಡಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಆಗಮಿಸಿದ್ದಾರೆ. :ಸೆಪ್ಟೆಂಬರ್ 8 ಭಾನುವಾರದಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹೆರಿಗೆ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಡೆದಿದೆ. ದೀಪಿಕಾ ಮತ್ತು ರಣವೀರ್ ಅವರ ಪುಟ್ಟ ದೇವತೆಯನ್ನು ಭೇಟಿ ಮಾಡಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಆಗಮಿಸಿದ್ದಾರೆ. ದೀಪಿಕಾ ಮತ್ತು ರಣವೀರ್ ಅವರ ಆಪ್ತ ಸ್ನೇಹಿತರು ಮತ್ತು ಹಿತೈಷಿಗಳು ತಮ್ಮ ಹೆಣ್ಣು ಮಗುವನ್ನು ಭೇಟಿಯಾಗಲು ಆಗಮಿಸುತ್ತಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಕೂಡ ದೀಪಿಕಾ ಮಗಳನ್ನು ಭೇಟಿಯಾಗಲು ಬಂದಿದ್ದು ಮುಖೇಶ್‌ ಆಸ್ಪತ್ರೆಯ ಹೊರಗೆ ಕಾಣಿಸಿಕೊಂಡರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾದ ಸುಮಾರು ಆರು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ದಂಪತಿಗಳು ತಮ್ಮ ಮಗಳು ಹುಟ್ಟಿದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ಶೇರ್‌ ಆಗಿದ್ದ ಕೆಲವೇ ಕ್ಷಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆಲಿಯಾ ಭಟ್‌ನಿಂದ ಹಿಡಿದು ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಅರ್ಜುನ್ ಕಪೂರ್, ಪರಿಣಿತಿ ಹೀಗೆ ಎಲ್ಲಾ ತಾರೆಯರು ಶುಭ ಹಾರೈಸಿದರು ಮತ್ತು ಪುಟ್ಟ ದೇವತೆಗೆ ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದ್ದಾರೆ. ಇದೀಗ ದೀಪಿಕಾ ಹಾಗೂ ರಣವೀರ್‌ ಅವರ ಪುಟ್ಟ ಲಕ್ಕಿಯನ್ನು ಭೇಟಿಯಾಗಲು ಮುಖೇಶ್ ಅಂಬಾನಿ ಕೂಡ ಬಂದಿದ್ದಾರೆ. ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಹೊರಗೆ ಅವರ ಕಾರಿನಿಂದ ಅವರು ಕಾಣಿಸಿಕೊಂಡರು. ಗಣೇಶ ಚತುರ್ಥಿ ಹಬ್ಬದ ಒಂದು ದಿನದ ನಂತರ ದೀಪಿಕಾ ಹೆರಿಗೆಯಾಗಿದೆ. ಈ ಹಿಂದೆ ಮುಖೇಶ್ ಅಂಬಾನಿ ತಮ್ಮ ಸ್ಥಳದಲ್ಲಿ ಗಣೇಶ ಚತುರ್ಥಿಯ ಅದ್ಧೂರಿ ಆಚರಣೆಯನ್ನು ಏರ್ಪಡಿಸಿದ್ದರು. ಗಣಪತಿ ಬಪ್ಪನ ದರ್ಶನ ಪಡೆಯಲು ಹಲವು ಬಾಲಿವುಡ್ ತಾರೆಯರು ಅಂಬಾನಿ ಮನೆಗೆ ಬಂದಿದ್ದರು. ಈ ವೇಳೆ ಅಂಬಾನಿಗಳ ಗಣಪತಿ ಹಬ್ಬದಲ್ಲಿ ದೀಪಿಕಾ ತಂದೆ, ಮಾವ ಕೂಡ ಪಾಲ್ಗೊಂಡಿದ್ದರು. ಅದೇ ದಿನ ಸಂಜೆ ಅಂದರೆ ಶನಿವಾರ ದೀಪಿಕಾ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಭಾನುವಾರ ಶುಭ ಸುದ್ದಿ ಬಂದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_294.txt b/zeenewskannada/data1_url7_500_to_1680_294.txt new file mode 100644 index 0000000000000000000000000000000000000000..a98a6f21e4b0953918b1a43afba87f4e06a4b67e --- /dev/null +++ b/zeenewskannada/data1_url7_500_to_1680_294.txt @@ -0,0 +1 @@ +ರೇಣುಕಾಸ್ವಾಮಿಗೆ ಚಪ್ಪಲಿ ಏಟು,‌ ಪವಿತ್ರಾಗೆ ಕ್ಷಮೆ ಕೇಳಿಸಿ ಚಿಕನ್‌ ತಿನ್ನಿಸಿದ್ದ ನಟ ದರ್ಶನ್! ಅಂದು ಸಂಜೆ 4.45ಕ್ಕೆ ಶೆಡ್‌ಗೆ ಬಂದ ದರ್ಶನ್ ಗೆಳತಿ ಪವಿತ್ರಾಗೌಡ ಸಹ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳಂತೆ. ಈ ವೇಳೆ ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿ, ಪವಿತ್ರಾಳ ಕಾಲಿಗೆ ಬೀಳಿಸಲಾಗಿತ್ತು ಎಂದು ತಿಳಿದುಬಂದಿದೆ. ದರ್ಶನ್ ಅಂಡ್‌ ಗ್ಯಾಂಗ್‌ ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. :ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಹಾಗೂ ಆತನ ಗೆಳತಿ ಪವಿತ್ರಾಗೌಡ ಸೇರಿ ಒಟ್ಟು 17 ಮಂದಿ ಆರೋಪಿಗಳ ಹತ್ಯೆ ಕೃತ್ಯದ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್​​​ಶೀಟ್​ನಲ್ಲಿ ವಿವರಿಸಲಾಗಿದೆ. ಚಿತ್ರದುರ್ಗದಿಂದಯನ್ನು ಕಿಡ್ನಾಪ್‌ ಮಾಡಿದ್ದ ಆರೋಪಿಗಳು ಆತನನ್ನು ಬೆಂಗಳೂರಿಗೆ ಕರೆತರುವ ವೇಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ವಾಚ್‌, ಉಂಗುರ ಹಾಗೂ ಕರಡಿಗೆಯನ್ನು ಸುಲಿಗೆ ಮಾಡಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ. ತುಮಕೂರಿನ ರಂಗಾಪುರ ಸಮೀಪದ ಬಾರ್‌ನಲ್ಲಿ ಆರೋಪಿಗಳಾದ ರಾಘವೇಂದ್ರ, ಜಗದೀಶ್ ಮತ್ತು ಅನುಕುಮಾರ್ ಪಾರ್ಟಿ ಮಾಡಿದ್ದರು. ಈ ವೇಳೆ ಹಣವನ್ನು ರೇಣುಕಾಸ್ವಾಮಿಯಿಂದಲೇ ಕೊಡಿಸಿದ್ದರಂತೆ. ಇದನ್ನೂ ಓದಿ: ಬಾರ್‌ನಲ್ಲಿ ಮದ್ಯ ಖರೀದಿಸಿರುವುದು ಹಾಗೂ ಟೋಲ್‌ನಲ್ಲಿ ಹಣ ಪಾವತಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 8ರ ಮಧ್ಯಾಹ್ನ 1.30ಕ್ಕೆ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ನಟ ದರ್ಶನ್ ಬರುವ ಮುನ್ನವೇ ಆರೋಪಿಗಳು ಮರದ ರೆಂಬೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದರು. ನಂತರ ಬಂದ ದರ್ಶನ್‌ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆತನಿಗೆ ಬಲವಂತವಾಗಿ ಚಿಕನ್‌ ಬಿರಿಯಾನಿ ತಿನ್ನಿಸಿದ್ದನಂತೆ. ʼನಾನು ಜಂಗಮ, ಮಾಂಸಾಹಾರ ಸೇವಿಸುವುದಿಲ್ಲʼವೆಂದು ಅಂತಾ ನಿರಾಕರಿಸಿದ್ದ ರೇಣುಕಾಸ್ವಾಮಿ, ಬಾಯಿಂದ ಅನ್ನದ ಅಗುಳನ್ನು ಉಗುಳಿದ್ದರು. ಇದಕ್ಕೆ ಕೋಪಗೊಂಡ ದರ್ಶನ್, ʼಅನ್ನಕ್ಕೆ ಬೆಲೆ ಇಲ್ವಾʼ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟು ಕಾಲಿನಿಂದ ಒದ್ದಿದ್ದರಂತೆ. ಸಂಜೆ 4.45ಕ್ಕೆ ಶೆಡ್‌ಗೆ ಬಂದ ದರ್ಶನ್ ಗೆಳತಿ ಪವಿತ್ರಾಗೌಡ ಸಹ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳಂತೆ. ಈ ವೇಳೆ ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿ, ಪವಿತ್ರಾಳ ಕಾಲಿಗೆ ಬೀಳಿಸಲಾಗಿತ್ತು ಎಂದು ತಿಳಿದುಬಂದಿದೆ. ದರ್ಶನ್ ಅಂಡ್‌ ಗ್ಯಾಂಗ್‌ ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೇಣುಕಾಸ್ವಾಮಿಯ ರಕ್ತ ಹಾಗೂ ಫೋಟೊಗಳಲ್ಲದೇ ಹತ್ಯೆ ಕೃತ್ಯ ನಡೆದ ಪಟ್ಟಣಗೆರೆ ಶೆಡ್‌ನ ಮಣ್ಣು ಸಹ ಮಹತ್ವದ ಪುರಾವೆಯಾಗಿದೆ. ಇದನ್ನೂ ಓದಿ: ಪಟ್ಟಣಗೆರೆ ಶೆಡ್‌ನ ಮಣ್ಣು ದರ್ಶನ್ ಮತ್ತು ಇನ್ನುಳಿದ ಮೂವರು ಆರೋಪಿಗಳು ಧರಿಸಿದ್ದ ಶೂಗಳಲ್ಲಿ ಅಂಟಿದ್ದ ಮಣ್ಣಿಗೆ ಹೋಲಿಕೆಯಾಗಿದೆ ಅಂತಾ ವರದಿ ಖಚಿತಪಡಿಸಿರುವ ಅಂಶವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ತಾವು ಧರಿಸಿದ್ದ ಶೂಗಳನ್ನು ಹತ್ಯೆ ಬಳಿಕ ಬಿಚ್ಚಿದ್ದ ದರ್ಶನ್‌, ಹೊಸಕೆರೆಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನ ತಮ್ಮ ಪತ್ನಿ ವಿಜಯಲಕ್ಷ್ಮೀ ನೆಲಸಿರುವ ಫ್ಲ್ಯಾಟ್‌ಗೆ ಕಳುಹಿಸಿದ್ದರು. ಬಳಿಕ ಆ ಮನೆಯಿಂದಲೇ ಶೂಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ವೇಳೆ, 'ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ' ಎಂದಿದ್ದ ನಟ ದರ್ಶನ್, ಕೆಲ ದಿನಗಳ ಬಳಿಕ 'ಏನೋ ತಪ್ಪಾಗಿ ಹೋಗಿದೆ, ಹುಡುಗರು ಏನೋ ತಪ್ಪು ಮಾಡಿದ್ದಾರೆ' ಅಂತಾ ಹೇಳಿದ್ದರು. 20 ಪುಟಗಳ ದರ್ಶನ್ ಹೇಳಿಕೆಯನ್ನು ಆರೋಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರಂತೆ. ಈ ಪ್ರಕರಣದಲ್ಲಿ ಪಟ್ಟಣಗೆರೆ ಶೆಡ್‌ನ ಭದ್ರತಾ ಸಿಬ್ಬಂದಿ ನೀಡಿರುವ ಹೇಳಿಕೆ ಪ್ರಮುಖವಾಗಿದೆ ಎನ್ನಲಾಗಿದೆ. ದರ್ಶನ್‌ ಶೆಡ್‌ಗೆ ಬಂದು ಹೋಗಿರುವ ಬಗ್ಗೆ ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_295.txt b/zeenewskannada/data1_url7_500_to_1680_295.txt new file mode 100644 index 0000000000000000000000000000000000000000..2e8802d9f98d113bd865a6d9a4d4bf23ee4d3c7f --- /dev/null +++ b/zeenewskannada/data1_url7_500_to_1680_295.txt @@ -0,0 +1 @@ +600 ವರ್ಷಕ್ಕೊಮ್ಮೆ ರೂಪುಗೊಳ್ಳುವ ರಾಜಯೋಗದಲ್ಲಿ ಐಶ್ವರ್ಯಾ ರೈ ಜನನ: ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ! : ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. - :ದೇಶದ ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರು ಐಶ್ವರ್ಯ-ಅಭಿಷೇಕ್ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದು, ಐಶ್ವರ್ಯಾ ಜಾತಕದಲ್ಲಿ 'ಕುಜ ದೋಷ' ಮತ್ತು 'ರಾಜಯೋಗ' ಎರಡೂ ಇದ್ದು, ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ ಎಂದಿದ್ದಾರೆ. ಇದೇ ಕಾರಣದಿಂದ ವಿಶ್ವಸುಂದರಿ ಪಟ್ಟಕ್ಕೇರಿದ್ದರಂತೆ ಐಶ್. ಇದರ ಬಗ್ಗೆಯೂ ಹೇಳಿಕೆ ನೀಡಿದ್ದಾರೆ ಅಷ್ಟೇ ಅಲ್ಲದೆ, ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: “ದೇವರೇ ಇವರಿಬ್ಬರನ್ನು ಒಂದು ಮಾಡಿರೋದು. ಹೀಗಾಗಿ ಯಾರೂ ಕೂಡ ಈ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ” ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದಾರೆ. ಅಂದಹಾಗೆ ಚಂದ್ರಶೇಖರ ಸ್ವಾಮಿಯವರ ಖ್ಯಾತಿ ಅಂತಿಂಥದಲ್ಲ. ವಿಜಯ್ ಮಲ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಹ ಇವರ ಬಳಿ ಭವಿಷ್ಯ ಕೇಳುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_296.txt b/zeenewskannada/data1_url7_500_to_1680_296.txt new file mode 100644 index 0000000000000000000000000000000000000000..5d05e02400aad14f72ab073af1176f313ee38d0e --- /dev/null +++ b/zeenewskannada/data1_url7_500_to_1680_296.txt @@ -0,0 +1 @@ +15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟ: ಅಂದು 'ನನ್ನ ಪತ್ನಿಯೇ ನನ್ನ ರಾಣಿ' ಎಂದು ಹೇಳಿ ಈಗ ಡಿವೋರ್ಸ್ : ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ʼಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು. :ತಮಿಳು ನಟ ಜಯಂ ರವಿ ಸೆಪ್ಟೆಂಬರ್ 9 ರಂದು ತಮ್ಮ ಪತ್ನಿ ಆರತಿಗೆ ಡಿವೋರ್ಸ್‌ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಷಯದ ಬಗ್ಗೆ ರವಿ ತಮ್ಮ ಎಕ್ಸ್ ಹ್ಯಾಂಡಲ್‌ʼನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ಗೌಪ್ಯತೆ ಕಾಪಾಡಲು ವಿನಂತಿಸಿದ್ದಾರೆ. ಇದನ್ನೂ ಓದಿ: "ಬಹಳಷ್ಟು ಯೋಚನೆ, ಚಿಂತನೆ ಮತ್ತು ಚರ್ಚೆಗಳ ನಂತರ ನಾನು ಆರತಿ ಜೊತೆಗಿನ ದಾಂಪತ್ಯವನ್ನು ಅಂತ್ಯಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ತೆಗೆದುಕೊಂಡಿಲ್ಲ. ಇದು ವೈಯಕ್ತಿಕ ಕಾರಣಗಳಿಂದ ತೆಗೆದುಕೊಂಡ ನಿರ್ಧಾರವೆಂದು ನಾನು ನಂಬುತ್ತೇನೆ" ಎಂದಿದ್ದಾರೆ. ಇದಷ್ಟೇ ಅಲ್ಲದೆ, ಅಭಿಮಾನಿಗಳು ಮತ್ತು ಜನರು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಜಯಂ ರವಿ ವಿನಂತಿಸಿದ್ದಾರೆ. "ಈ ಕಷ್ಟದ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ. ಈ ವಿಷಯದ ಬಗ್ಗೆ ಯಾವುದೇ ಊಹೆಗಳು, ವದಂತಿಗಳು ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ʼಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು. ಇನ್ನು 2009ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_297.txt b/zeenewskannada/data1_url7_500_to_1680_297.txt new file mode 100644 index 0000000000000000000000000000000000000000..1fd1026550d804757cd0b73a5dd70d2f990568be --- /dev/null +++ b/zeenewskannada/data1_url7_500_to_1680_297.txt @@ -0,0 +1 @@ +'ಫೈರ್ ಫ್ಲೈ' ಸಿನಿಮಾದ ಮೊದಲ ಝಲಕ್ ರಿಲೀಸ್ : 'ಫೈರ್‌ ಫ್ಲೈ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. :'ಫೈರ್‌ ಫ್ಲೈ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ವಿಕ್ಕಿಯಾಗಿ ನಾಯಕ ವಂಶಿಯನ್ನು ಫೈರ್ ಫ್ಲೈ ಬಳಗ ಸಿನಿಮಾಪ್ರೇಮಿಗಳಿಗೆ ಪರಿಚಯಿಸಿದೆ. ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಿಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್ ನಡೆಯುತ್ತದೆ. ವಿಕ್ಕಿ ವಿಚಿತ್ರ ವರ್ತನೆಯನ್ನು ಸಖತ್ ಫನ್ನಿಂಯಾಗಿ ಕಟ್ಟಿಕೊಡಲಾಗಿದೆ. 2 ನಿಮಿಷ 49 ಸೆಕೆಂಡ್ ಇರುವ ಫೈರ್ ಫ್ಲೈ ಟೀಸರ್ ಕುತೂಹಲದಿಂದ ಕೂಡಿದ್ದು, ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ ಅಸಲಿಗೆ ಯಾಕೆ ವಿಚಿತ್ರವಾಗಿ ವರ್ತನೆ ಮಾಡ್ತಾನೆ ಅನ್ನೋದರ ಗುಟ್ಟುಬಿಟ್ಟು ಕೊಟ್ಟಿಲ್ಲ. ಇದನ್ನೂ ಓದಿ: ವಂಶಿ ನಾಯಕನಾಗಿ ನಿರ್ದೇಶಕನಾಗಿ ಮಿಂಚಿದ್ದು, ತಾಂತ್ರಿಕವಾಗಿ ಟೀಸರ್ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಫ್ರೇಮ್, ಕಲರಿಂಗ್, ಕಂಟೆಂಟ್, ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೆ ಒಳ್ಳೆ ಔಟ್ ಫುಟ್ ನೀಡಲಾಗಿದೆ. ಚರಣ್ ರಾಜ್ ಸಂಗೀತ, ಅಭಿಲಾಷ್ ಕಳತ್ತಿ ಕ್ಯಾಮೆರಾವರ್ಕ್ ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರುಮುಗಂ ಸಂಕಲನ ಫೈರ್ ಫ್ಲೈ ಟೀಸರ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಫೈರ್ ಫ್ಲೈ ನಾಯಕನಾಗಿ ಅಭಿನಯಿಸಿರುವ ವಂಶಿಗೆ ಜೋಡಿಯಾಗಿ ರಚನಾ ಇಂದರ್, ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಮೂಗು ಸುರೇಶ್, ಚಿತ್ಕಲಾ ಬಿರಾದಾರ್, ಸಿಹಿ ಕಹಿ ಚಂದ್ರು ತಾರಾಬಳಗದಲ್ಲಿದ್ದಾರೆ.ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ. ಫೈರ್ ಫ್ಲೈ ಮೂಲಕವೇ ನಿರ್ದೇಶಕ ವಂಶಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ಇವರ ಮೊದಲ ಪ್ರಯತ್ನದ ಬಗ್ಗೆ ಟಾಕ್ ಇದ್ದೇ ಇದೆ. ಚಿತ್ರದ ಮೊದಲ ಝಲಕ್ ನಲ್ಲಿ ಫನ್-ಎಮೋಷನ್, ಎಂಟರ್ ಟೈನ್ಮೆಂಟ್ ಎಲ್ಲವೂ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_298.txt b/zeenewskannada/data1_url7_500_to_1680_298.txt new file mode 100644 index 0000000000000000000000000000000000000000..bbb821b80c720168f9c7d3a16a6d39fb21de944d --- /dev/null +++ b/zeenewskannada/data1_url7_500_to_1680_298.txt @@ -0,0 +1 @@ +: ಗಣಪತಿ ವಿಸರ್ಜನೆಯ ವೇಳೆ ಸಲ್ಮಾನ್‌ ಖಾನ್‌ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಶಾಕ್‌ ಆಗ್ತೀರ! : ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಆಕೆಯ ಪತಿ ಮಾವ ಆಯುಷ್ ಶರ್ಮಾ ಶನಿವಾರ ತಮ್ಮ ಮನೆಯಲ್ಲಿ ವಿನಾಯಕ ಚವಿತಿಯನ್ನು ಆಚರಿಸಿದರು. ಸಲ್ಮಾನ್ ತಮ್ಮ ಸೊಸೆ ಆಯತ್ ಜೊತೆಯಲ್ಲಿ ಆರತಿ ಬೆಳಗುವ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅರ್ಬಾಜ್ ಅವರ ಮಗ ಅರ್ಹಾನ್, ಸೊಹೈಲ್ ಅವರ ಮಕ್ಕಳಾದ ನಿರ್ವಾನ್ ಮತ್ತು ಯೋಹಾನ್ ಜೊತೆಗೆ ಸಲೀಂ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಇತರ ಕುಟುಂಬ ಸದಸ್ಯರು ಈ ಪೂಜೆಯಲ್ಲಿ ಉಪಸ್ಥಿತರಿದ್ದರು. ಇದಲ್ಲದೇ ವರುಣ್ ಶರ್ಮಾ, ಓರ್ರಿ, ಯೂಲಿಯಾ ವಂತೂರ್ ಮುಂತಾದ ಸೆಲೆಬ್ರಿಟಿಗಳೂ ಸಮಾರಂಭದಲ್ಲಿ ಪಾಲ್ಗೊಂಡು ಸದ್ದು ಮಾಡಿದರು. :ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಆಕೆಯ ಪತಿ ಮಾವ ಆಯುಷ್ ಶರ್ಮಾ ಶನಿವಾರ ತಮ್ಮ ಮನೆಯಲ್ಲಿ ವಿನಾಯಕ ಚವಿತಿಯನ್ನು ಆಚರಿಸಿದರು. ಸಲ್ಮಾನ್ ತಮ್ಮ ಸೊಸೆ ಆಯತ್ ಜೊತೆಯಲ್ಲಿ ಆರತಿ ಬೆಳಗುವ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅರ್ಬಾಜ್ ಅವರ ಮಗ ಅರ್ಹಾನ್, ಸೊಹೈಲ್ ಅವರ ಮಕ್ಕಳಾದ ನಿರ್ವಾನ್ ಮತ್ತು ಯೋಹಾನ್ ಜೊತೆಗೆ ಸಲೀಂ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಇತರ ಕುಟುಂಬ ಸದಸ್ಯರು ಈ ಪೂಜೆಯಲ್ಲಿ ಉಪಸ್ಥಿತರಿದ್ದರು. ಇದಲ್ಲದೇ ವರುಣ್ ಶರ್ಮಾ, ಓರ್ರಿ, ಯೂಲಿಯಾ ವಂತೂರ್ ಮುಂತಾದ ಸೆಲೆಬ್ರಿಟಿಗಳೂ ಸಮಾರಂಭದಲ್ಲಿ ಪಾಲ್ಗೊಂಡು ಸದ್ದು ಮಾಡಿದರು. ನಾಡಿನೆಲ್ಲೆಡೆ ವಿನಾಯಕ ಚವತಿಯ ಸಡಗರ. ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಕೂಡ ವಿನಾಯಕ ಚವಿತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಬಾಲಿವುಡ್ ತಾರೆಯರು ಚೌತಿ ಸಂಭ್ರಮದಲ್ಲಿ ಮುಳುಗಿದ್ದಾರೆ. ಚಿತ್ರರಂಗದ ಗಣ್ಯರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಭಾನುವಾರ ನಡೆದ ವಿಗ್ರಹ ನಿಮಜ್ಜನ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕುಟುಂಬ ಸಮೇತ ಭಾಗವಹಿಸಿದ್ದರು. ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ವೀಡಿಯೊದಲ್ಲಿ, ಅರ್ಪಿತಾ ಖಾನ್, ಅವರ ನಟ-ಪತಿ ಆಯುಷ್ ಶರ್ಮಾ, ಸೊಹೈಲ್ ಖಾನ್, ಅರ್ಬಾಜ್ ಖಾನ್, ಅರ್ಹಾನ್, ನಿರ್ವಾನ್, ಅಲೈಜ್ ಅಗ್ನಿಹೋತ್ರಿ ಸೇರಿದಂತೆ ಇಡೀ ಸಲ್ಮಾನ್ ಖಾನ್ ಕುಟುಂಬವು ಸಂತೋಷದಿಂದ ಸಮಾರಂಭವನ್ನು ಆಚರಿಸುತ್ತಿದ್ದಾರೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಆಕೆಯ ಪತಿ ಮಾವ ಆಯುಷ್ ಶರ್ಮಾ ಶನಿವಾರ ತಮ್ಮ ಮನೆಯಲ್ಲಿ ವಿನಾಯಕ ಚವಿತಿಯನ್ನು ಆಚರಿಸಿದರು. ಸಲ್ಮಾನ್ ತಮ್ಮ ಸೊಸೆ ಆಯತ್ ಜೊತೆಯಲ್ಲಿ ಆರತಿ ಬೆಳಗುವ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅರ್ಬಾಜ್ ಅವರ ಮಗ ಅರ್ಹಾನ್, ಸೊಹೈಲ್ ಅವರ ಮಕ್ಕಳಾದ ನಿರ್ವಾನ್ ಮತ್ತು ಯೋಹಾನ್ ಜೊತೆಗೆ ಸಲೀಂ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಇತರ ಕುಟುಂಬ ಸದಸ್ಯರು ಈ ಪೂಜೆಯಲ್ಲಿ ಉಪಸ್ಥಿತರಿದ್ದರು. ಇದಲ್ಲದೇ ವರುಣ್ ಶರ್ಮಾ, ಓರ್ರಿ, ಯೂಲಿಯಾ ವಂತೂರ್ ಮುಂತಾದ ಸೆಲೆಬ್ರಿಟಿಗಳೂ ಸಮಾರಂಭದಲ್ಲಿ ಪಾಲ್ಗೊಂಡು ಸದ್ದು ಮಾಡಿದರು. ಇದನ್ನೂ ಓದಿ: ಈ ವೈರಲ್ ವೀಡಿಯೊದಲ್ಲಿ, ಸಲ್ಮಾನ್ ತನ್ನ ಸೋದರ ಸೊಸೆ ಆಯತ್ ಜೊತೆ ಆರತಿ ಮಾಡುತ್ತಿರುವುದನ್ನು ಕಾಣಬಹುದು. ನಂತರ, ಅರ್ಬಾಜ್ ಮತ್ತು ಸೊಹೈಲ್ ತಮ್ಮ ಪುತ್ರರೊಂದಿಗೆ ಆರತಿಯನ್ನು ನೀಡುತ್ತಿರುವುದು ಕಂಡುಬಂತು. ಇತ್ತೀಚೆಗೆ, ಪ್ರಸ್ತುತ ಸಿಕಂದರ್ ಚಿತ್ರೀಕರಣದಲ್ಲಿ ನಿರತರಾಗಿರುವ ಸಲ್ಮಾನ್ ಖಾನ್, ಚಿತ್ರದ ಸೆಟ್‌ನಲ್ಲಿ ಸಲ್ಮಾನ್‌ ಖಾನ್‌ ಗಾಯಕ್ಕೆ ಒಳಗಾಗಿದ್ದಾರೆ. ಮುಂಬೈನಲ್ಲಿ ನಡೆದ ಪ್ರವಾಸದ ವೇಳೆ ಸಲ್ಮಾನ್ ಖಾನ್ ತಮ್ಮ ಗಾಯದ ಬಗ್ಗೆ ಬಹಿರಂಗಪಡಿಸಿದ್ದಾರೆ. ಕಪ್ಪು ಸೂಟ್ ಧರಿಸಿ, ಸಲ್ಮಾನ್ ಗುರುವಾರ ಬಿಗ್ ಬಾಸ್ 18 ರ ಸೆಟ್‌ನಲ್ಲಿ ಕಾಣಿಸಿಕೊಂಡರು. ಈ ವೇಳೆ ಮಾತನಾಡಿದ ಅವರು ಸೊಂಟದ ಬಾಗದಲ್ಲಿ ಎರಡು ಮೂಳೆಗಳು ಮುರಿದಿರುವ ಕುರಿತು ಹೇಳುತ್ತಾ ಛಾಯಾಗ್ರಾಹಕರಿಗೆ ದಯವಿಟ್ಟು ಎಚ್ಚರಿಕೆಯಿಂದಿರಿ ಎಂದು ಮನವಿ ಮಾಡಿದರು. ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಸುನೀಲ್ ಶೆಟ್ಟಿ, ಸತ್ಯರಾಜ್ ಪ್ರತೀಕ್ ಪಾಟೀಲ್ ಬಬ್ಬರ್, ಚೈತನ್ಯ ಚೌಧರಿ ಮತ್ತು ನವಾಬ್ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಮುಂದಿನ ವರ್ಷ ಈದ್‌ಗೆ ಬಿಡುಗಡೆಯಾಗಲಿದೆ. ಸಲ್ಮಾನ್ ಕೊನೆಯದಾಗಿ ಟೈಗರ್ 3 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ನಟಿಸಿರುವ ಈ ಚಿತ್ರದಲ್ಲಿ ಸಲ್ಮಾನ್ ಅವಿನಾಶ್ ಸಿಂಗ್ ರಾಥೋಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. — (@Iftykhan15) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_299.txt b/zeenewskannada/data1_url7_500_to_1680_299.txt new file mode 100644 index 0000000000000000000000000000000000000000..d31d806cd188ce95d96bfceb846e90b26ef16327 --- /dev/null +++ b/zeenewskannada/data1_url7_500_to_1680_299.txt @@ -0,0 +1 @@ +: ಮಲಗಿದ್ದಲ್ಲೇ ಹೃದಯ ಸ್ತಂಭನದಿಂದ 48ರ ಹರೆಯದ ಖ್ಯಾತ ನಟ ನಿಧನ! : 2021ರಲ್ಲಿ ವಿಕಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಿಟ್‌ನೆಸ್ ಮತ್ತು ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿ :48ರ ಹರೆಯದಲ್ಲೇ ಖ್ಯಾತ ಕಿರುತೆರೆ ನಟ ಇಹಲೋಕ ತ್ಯಜಿಸಿದ್ದು, ಕಿರುತೆರೆ ಲೋಕ ಶಾಕ್‌ ಆಗಿದೆ. ಹೌದು, ಹೃದಯ ಸ್ತಂಭನದಿಂದ ನಟ ವಿಕಾಸ್ ಸೇಥಿ ಭಾನುವಾರ (ಸೆ.8ರಂದು) ಮಲಗಿದ್ದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ನಟನ ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 2000ನೇ ಇಸವಿಯ ಆರಂಭದಲ್ಲಿ ಹಿಂದಿಯಲ್ಲಿ ಜನಪ್ರಿಯತೆ ಗಳಿಸಿದ ನಟ ವಿಕಾಸ್ ಸೇಥಿ. ʼಕ್ಯುಂಕಿ ಸಾಸ್ ಭೀ ಕಭಿ ಬಹು ಥಿʼ ( ), ʼಕಹಿಂ ತೊ ಹೋಗಾʼ ( ) ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸಿ ಹೆಸರು ಗಳಿಸಿದ್ದರು. ಈ ಸೀರಿಯಲ್‌ಗಳಲ್ಲಿನ ಅವರ ಅಭಿನಯ ಪ್ರೇಕ್ಷಕರನ್ನು ರಂಜಿಸಿತ್ತು. ಇದನ್ನೂ ಓದಿ: 2021ರಲ್ಲಿ ವಿಕಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಿಟ್‌ನೆಸ್ ಮತ್ತು ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿಕಾಸ್‌ ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಇದಲ್ಲದೆ ಅವರು ಆರ್ಥಿಕ ತೊಂದರೆಗಳನ್ನು ಸಹ ಎದುರಿಸುತ್ತಿದ್ದರು. ವಿಕಾಸ್‌ ನಿರ್ಮಾಪಕರಾಗಿ ಸಿಕೆ ಪಿಕ್ಚರ್ಸ್‌ ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದ್ದರು. ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಅವರು ʼದೀವಾನಪನ್ʼ ಮತ್ತು ʼಕಭಿ ಖುಷಿ ಕಭಿ ಘಮ್ʼ ಎನ್ನುವ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ವಿಕಾಸ್‌ ಅವರು ಪತ್ನಿ ಜಾನ್ವಿ ಸೇಥಿ ಮತ್ತು ಅವಳಿ ಮಕ್ಕಳು ಹಾಗೂ ಲಕ್ಷಾಂತರಗಳನ್ನು ಅಗಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_3.txt b/zeenewskannada/data1_url7_500_to_1680_3.txt new file mode 100644 index 0000000000000000000000000000000000000000..265195545f59124ffa0d0d690495efac55b8e297 --- /dev/null +++ b/zeenewskannada/data1_url7_500_to_1680_3.txt @@ -0,0 +1 @@ +: ವಿದ್ಯುತ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿಶ್ವ ಹೋಮಿಯೋಪತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಏಪ್ರಿಲ್ 10 ಪ್ರಶ್ನೆ 2:ಸೂರ್ಯನಲ್ಲಿರುವ ಮುಖ್ಯ ಅನಿಲಗಳು ಯಾವುವು? ಉತ್ತರ: ಹೈಡ್ರೋಜನ್ ಮತ್ತು ಹೀಲಿಯಂ ಪ್ರಶ್ನೆ 3:ಬಾಕು ಯಾವ ದೇಶದ ರಾಜಧಾನಿ? ಉತ್ತರ: ಅಜೆರ್ಬೈಜಾನ್ ಪ್ರಶ್ನೆ 4:ಜಪಾನ್‌ನಲ್ಲಿ ಬಳಸಲಾಗುವ ಕರೆನ್ಸಿ ಯಾವುದು? ಉತ್ತರ: ಯೆನ್ ಪ್ರಶ್ನೆ 5:ಪೆರು ಮತ್ತು ಬೊಲಿವಿಯಾ ದೇಶಗಳ ಗಡಿಯಲ್ಲಿ ಯಾವ ಸರೋವರವಿದೆ? ಉತ್ತರ: ಟಿಟಿಕಾಕಾ ಸರೋವರ ಇದನ್ನೂ ಓದಿ: ಪ್ರಶ್ನೆ 6:ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರವನ್ನು ಏನೆಂದು ಕರೆಯುತ್ತಾರೆ? ಉತ್ತರ: ಬೆಳಕಿನ ವರ್ಷ ಪ್ರಶ್ನೆ 7:ವಿಶ್ವ ಶ್ರವಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಮಾರ್ಚ್ 23 ಪ್ರಶ್ನೆ 8:ವಿದ್ಯುತ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ಬೆಂಜಮಿನ್ ಫ್ರಾಂಕ್ಲಿನ್ ಪ್ರಶ್ನೆ9:ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳೆ ಯಾರು? ಉತ್ತರ: ವ್ಯಾಲೆಂಟಿನಾ ತೆರೆಶ್ಕೋವಾ ಪ್ರಶ್ನೆ 10:- ಕಿರಣಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು? ಉತ್ತರ: ವಿಲ್ಹೆಲ್ಮ್ ಕಾನ್ರಾಡ್ ರೋಂಟ್ಜೆನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_30.txt b/zeenewskannada/data1_url7_500_to_1680_30.txt new file mode 100644 index 0000000000000000000000000000000000000000..927f797724478da6e73b36b8df1fd1ff6d449722 --- /dev/null +++ b/zeenewskannada/data1_url7_500_to_1680_30.txt @@ -0,0 +1 @@ +ಬದರಿನಾಥ್ ಹೆದ್ದಾರಿ ಬಳಿ ಕಂದಕಕ್ಕೆ ಟೆಂಪೋ ಉರುಳಿ 13 ಜನರ ದಾರುಣ ಸಾವು ಟೆಂಪೋ ಟ್ರಾವೆಲರ್‌ನಲ್ಲಿ ಸುಮಾರು 17 ಪ್ರಯಾಣಿಕರು ಇದ್ದರು ಮತ್ತು ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ನವದೆಹಲಿ:ದುರಂತ ಘಟನೆಯೊಂದರಲ್ಲಿ, ಉತ್ತರಾಖಂಡದ ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಶನಿವಾರ ಟೆಂಪೋ ಟ್ರಾವೆಲರ್ ಆಳವಾದ ಕಮರಿಗೆ ಬಿದ್ದು ಹದಿಮೂರು ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಟ್ವೀಟ್ ಮಾಡಿ ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದರು. ಇದನ್ನೂ ಓದಿ: "ರುದ್ರಪ್ರಯಾಗ ಜಿಲ್ಲೆಯಲ್ಲಿ ಟೆಂಪೋ ಟ್ರಾವೆಲರ್ ಅಪಘಾತದ ಬಗ್ಗೆ ಅತ್ಯಂತ ನೋವಿನ ಸುದ್ದಿ ಬಂದಿದೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಲಾಗಿದೆ. ಅಗಲಿದವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು. ಟೆಂಪೋ ಟ್ರಾವೆಲರ್‌ನಲ್ಲಿ ಸುಮಾರು 17 ಪ್ರಯಾಣಿಕರು ಇದ್ದರು ಮತ್ತು ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_300.txt b/zeenewskannada/data1_url7_500_to_1680_300.txt new file mode 100644 index 0000000000000000000000000000000000000000..f3041a74d40b50a6b1d92cd7357421d31c995ac0 --- /dev/null +++ b/zeenewskannada/data1_url7_500_to_1680_300.txt @@ -0,0 +1 @@ +: ನವೆಂಬರ್‌ನಲ್ಲಿ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ..? : ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು. :ಮೋಹಕ ತಾರೆ, ಸ್ಯಾಂಡಲ್‌ವುಡ್‌ ʼಪದ್ಮಾವತಿʼ ಖ್ಯಾತಿಯ ನಟಿ ರಮ್ಯಾ ಮದುವೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಹಲವಾರು ಬಾರಿ ರಮ್ಯಾ ಅವರ ಮದುವೆ ವಿಚಾರ ಹಾಟ್ ಟಾಪಿಕ್ ಆಗಿತ್ತು. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಹ ಅವರ ಮದುವೆ ವಿಷಯ ಪ್ರಸ್ತಾಪವಾಗುತ್ತಿತ್ತು. ಇದೀಗ ನಟಿರ ಮದುವೆ ವಿಷಯ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಖತ್‌ ಚರ್ಚೆ ಸಹ ಆಗುತ್ತಿದೆ. ಹೌದು, ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿಯೊಬ್ಬರ ಜೊತೆ ರಮ್ಯಾರ ನಿಶ್ಚಿತಾರ್ಥವಾಗಿದೆ ಅನ್ನೋ ವಿಚಾರ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ರಮ್ಯಾರ ಆಪ್ತರು ಹೇಳುವಂತೆ ಅಕ್ಟೋಬರ್ ತಿಂಗಳಿನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಸಹ ಹೊರಬಿದ್ದಿದೆ. ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ನಟಿ ರಮ್ಯಾ ಹೇಳಿದ್ದೇನು? ತಮ್ಮಸುದ್ದಿಗೆ ಸ್ವತಃ ನಟಿ ರಮ್ಯಾ ಅವರೇ ಪ್ರತಿಕ್ರಿಯಿಸಿದ್ದು, ಇದೊಂದು ಗಾಳಿ ಸುದ್ದಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಈ ಹಿಂದೆಯೂ ಸಹ ಹಲವಾರು ಬಾರಿ ಮದುವೆ ಸುದ್ದಿ ಬಂದಾಗ ಅದನ್ನು ರಮ್ಯಾ ಅಲ್ಲಗಳೆಯುತ್ತಲೇ ಬಂದಿದ್ದರು. ಅದರಂತೆ ಈ ಬಾರಿಯೂ ಅವರು ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದೆಲ್ಲಾ ರೂಮರ್ಸ್‌, ಯಾರೂ ಸಹ ಈ ಸುಳ್ಳು ಸುದ್ದಿಗಳನ್ನು ನಂಬಬೇಡಿ ಅಂತಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_301.txt b/zeenewskannada/data1_url7_500_to_1680_301.txt new file mode 100644 index 0000000000000000000000000000000000000000..19fc88c5add3fc16a567e7a47573421aea412bec --- /dev/null +++ b/zeenewskannada/data1_url7_500_to_1680_301.txt @@ -0,0 +1 @@ +ಅತ್ತಿಗೆ ಮೇಲೆ ಕಣ್ಣು ಹಾಕಿದ‌ ಸ್ವಾಮಿ ಕಣ್ಣು ಇರಬಾರದು ಎಂದ ಶಿಷ್ಯರು; ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್ : ದರ್ಶನ್ ಆ್ಯಂಡ್ ಟೀಮ್ ನಿಂದ ಆದ ರೇಣುಕಾಸ್ವಾಮಿ ಹತ್ಯೆಯ ಕರಾಳತೆ ತನಿಖೆಯಲ್ಲಿ ಬಯಲಾಗುತ್ತಿದೆ. ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ಹೇಗೆಲ್ಲಾ ಹಲ್ಲೆ ಮಾಡಿದ್ರು ಅನ್ನೋದರ ಒಂದೊಂದೆ ಸತ್ಯಗಳು ಹೊರಬೀಳುತ್ತೀವೆ. ಈ ಮಧ್ಯೆ ಜಾಮೀನಿಗಾಗಿ ನಾಳೆ ದರ್ಶನ್ ಕೋರ್ಟ್ ಮೊರೆ ಹೋಗೋ ಸಾಧ್ಯತೆ ಇದೆ. :ರೇಣುಕಾಸ್ವಾಮಿ ಕೊಲೆಯಲ್ಲಿ ಡಿ ಗ್ಯಾಂಗ್ ನ ಒಂದೊಂದೆ ಘೋರಗಳು ಈಗ ಹೊರಬೀಳ್ತೀವೆ. ಅದರಲ್ಲೂ ಪಟ್ಟಣಗೆರೆ ಶೆಡ್ ನಲ್ಲಿ‌ ರೇಣುಕಾಸ್ವಾಮಿಗೆ ನರಕ ದರ್ಶನವೇ ಆಗಿದೆ‌‌. ಶೆಡ್ ಒಳಗಡೆ ದರ್ಶನ್ ಬಂದ ಮೇಲೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಆತನ ಕಣ್ಣಿಗೂ ಬಲವಾದ ಪೆಟ್ಟು ಬಿದ್ದಿವೆ. ಇದಕ್ಕೆ ಕಾರಣ ಇಬ್ಬರು ದರ್ಶನ್ ಗೆ ಇಬ್ಬರು ಶಿಷ್ಯರ ಪ್ರಚೋದನೆಯೆಸ್.. ಶೆಡ್ ಒಳಗಡೆ ದರ್ಶನ್ ಬರುವ ಮುನ್ನವೇ ರೇಣುಕಾಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಆದರೆ ದರ್ಶನ್ ಬಂದ ಮೇಲೂ ಆತನ ಮೇಲೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಅದರಲ್ಲೂ ಸಿನಿಮಾ‌ ಸ್ಟೈಲ್ ನಲ್ಲಿ ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್ ಕೊಟ್ಟಿದ್ದ ವಿಚಾರ ಬಯಲಾಗಿದೆ. A4 ರಾಘವೇಂದ್ರ, A5 ನಂದೀಶ್ ಇಬ್ಬರು ರೇಣುಕಾಸ್ವಾಮಿ ಕೈ ಹಿಡಿದುಕೊಂಡು ದರ್ಶನ್ ಗೆ ಅತ್ತಿಗೆಯನ್ನ ಕೆಟ್ಟ ದೃಷ್ಟಿಯಿಂದ ನೋಡಿರೋ ಈ ಕಣ್ಣು ಇರ್ಬಾರ್ದು ಹೊಡೀರಿ ಬಾಸ್ ಅಂತಾ ಪ್ರಚೋದಿಸಿದ್ದಾರೆ. ಇದರಿಂದ ಕೆರಳಿಕೆಂಡವಾದ ದಾಸ ಅವಾಚ್ಯ ಶಬ್ದಗಳಿಂದ ಬೈಯುತ್ತಲೇ ತನ್ನ ಬಲಗೈನಿಂದ ರೇಣುಕಾಸ್ವಾಮಿ ಎಡಗಣ್ಣಿಗೆ ಪಂಚ್ ಕೊಟ್ಟಿದ್ದಾನೆ. ಇದರಿಂದ ರೇಣುಕಾಸ್ವಾಮಿ ಕಣ್ಣಿಗೆ ಮತ್ತಷ್ಟು ಹಾನಿಯಾಗಿದ್ದು, ಆರೋಪಿಗಳ ಮೊಬೈಲ್ ನಲ್ಲಿ ರಿಟ್ರೀವ್ ಆಗಿರುವ ಫೋಟೋದಲ್ಲಿ ಇದು ಬಯಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿರೋ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ನಾಳೆ ಮುಕ್ತಾಯವಾಗಲಿದೆ. ಹೀಗಾಗಿ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲಿನಲ್ಲಿರುವ ಆರೋಪಿಗಳನ್ನು 24ನೇ ಎಸಿಎಂಎ ಕೋರ್ಟ್ ಗೆ ಹಾಜರುಪಡಿಸಲಾಗುತ್ತೆ. ಈ ವೇಳೆ ಆರೋಪಿಗಳ ಅವಧಿ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಳೆ ಎಲ್ಲ 17 ಆರೋಪಿಗಳಿಗೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಚಾರ್ಜ್ ಶೀಟ್ ಸಿಗುತ್ತಿದ್ದಂತೆ ಕೆಲವು ಆರೋಪಿಳಿಂದ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಮುಖ್ಯವಾಗಿ ಎ೨ ದರ್ಶನ್ ಸೆಷನ್ಸ್ ಕೋರ್ಟಿಗೆ ನಾಳೆಯೇ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ‌. ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ನೀಡಿದ್ದು ಜೈಲು ಸಿಬ್ಬಂದಿಗಳೇ ಎಂದು ಆಗ್ನೇಯ ವಿಭಾಗ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ದರ್ಶನ್ ಗೆ ಚೇರ್, ಟೇಬಲ್, ಟೀ ಮಗ್ ಕೊಟ್ಟಿದ್ದು ಜೈಲು ಸಿಬ್ಬಂದಿಗಳೇ ಕೊಟ್ಟಿದ್ರಂತೆ‌. ಇದುವರೆಗೂ 15 ರಿಂದ 20 ಜನ ಸಿಬ್ಬಂದಿ ವಿಚಾರಣೆ ನಡೆಸಿರುವ ಪೊಲೀಸರು ಈ ಸಂಬಂಧ ಎಲ್ಲರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಸಿಬ್ಬಂದಿಗೆ ಈ ರೀತಿ ರಾಜಾತಿಥ್ಯ ನೀಡಿ ಅಂತ ಹುಕುಂ ಬಂದಿದ್ದು ಯಾರಿಂದ ಅನ್ನೋದ್ ಮಾತ್ರ ಹೊರಬಂದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_302.txt b/zeenewskannada/data1_url7_500_to_1680_302.txt new file mode 100644 index 0000000000000000000000000000000000000000..e24498f0aaa1e4b021148af863912e4e038075b9 --- /dev/null +++ b/zeenewskannada/data1_url7_500_to_1680_302.txt @@ -0,0 +1 @@ +ಮಗನ ಸಿನಿ 'ರೈಡ್'ಗೆ ಅಪ್ಪನ ಸಾಥ್: ಹಾಡು ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ರಾಮಕೃಷ್ಣ ರಾಮೋಹಳ್ಳಿ ಶ್ರೀವರಸಿದ್ದಿ ವಿನಾಯಕ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಪುತ್ರ ವೆಂಕಿ ಅವರನ್ನು ನಾಯಕನಟನಾಗಿ ಚಿತ್ರರಂಗ ಪ್ರವೇಶ ಮಾಡಿಸುತ್ತಿದ್ದಾರೆ. ಕನ್ನಡದಲ್ಲಿ ಉತ್ತಮ ಕಂಟೆಂಟ್ʼವುಳ್ಳ ಚಿತ್ರಗಳು ಯಶಸ್ವಿಯಾಗಿರುವುದೇ ಹೆಚ್ಚು. ಅಂತಹ ವಿಭಿನ್ನ ಕಂಟೆಂಟ್ ನೊಂದಿಗೆ ಹೊಸತಂಡವೊಂದು ಮಾಡಿರುವ ಹೊಸ ಚಿತ್ರ "ರೈಡ್". ಇತ್ತೀಚೆಗೆ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಯಿತು. ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, 'ಕೆರೆಭೇಟೆ' ಚಿತ್ರದ ಖ್ಯಾತಿಯ ಗೌರಿಶಂಕರ್, ಚೇತನ್, ವೇಣು, ತಿಮ್ಮೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ಮಾಪಕ ಉಮಾಪತಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ರಾಮಕೃಷ್ಣ ರಾಮೋಹಳ್ಳಿ ಶ್ರೀವರಸಿದ್ದಿ ವಿನಾಯಕ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಪುತ್ರ ವೆಂಕಿ ಅವರನ್ನು ನಾಯಕನಟನಾಗಿ ಚಿತ್ರರಂಗ ಪ್ರವೇಶ ಮಾಡಿಸುತ್ತಿದ್ದಾರೆ. ನೂತನ ಪ್ರತಿಭೆ ತನ್ವಿ‌ "ರೈಡ್" ಚಿತ್ರದ ನಾಯಕಿ. ಯೂಟ್ಯೂಬರ್ ಆಗಿ ಹೆಸರು ಮಾಡಿರುವ ನೀರಜ್ ಕುಮಾರ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಈವರೆಗೂ ಕೆಲವು ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದ ನನಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಇದೊಂದು ಥ್ರಿಲ್ಲರ್ ಕಥಾಹಂದರ ಹೊಂದಿರುವ, ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ. ಮನೆಯಲ್ಲಿ ಹಿರಿಯರನ್ನು ಮದುವೆಗೆ ಒಪ್ಪಿಸಿದ ಯುವಪ್ರೇಮಿಗಳು ಜಾಲಿ "ರೈಡ್" ಗೆ ಹೋಗುತ್ತಾರೆ‌. ಆ "ರೈಡ್" ನಲ್ಲಿ ಹಲವು ತಿರುವುಗಳಿರುತ್ತದೆ‌. ಇದೇ ಚಿತ್ರದ ಕಥಾಹಂದರ. ವೆಂಕಿ ಹಾಗೂ ತನ್ವಿ ನಾಯಕ - ನಾಯಕಿಯಾಗಿ, ನೀರಜ್ ಕುಮಾರ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದರು ನಿರ್ದೇಶಕ ಭಾನುತೇಜ. ನಾನು ಮೂಲತಃ ಸಿವಿಲ್ ಎಂಜಿನಿಯರ್. ನಟ ಆಗಬೇಕೆಂಬುದು ನನ್ನ ಕನಸು. ಆ ಕನಸಿಗೆ ಆಸರೆಯಾದವರು ನನ್ನ ತಂದೆ ರಾಮಕೃಷ್ಣ ರಾಮೋಹಳ್ಳಿ. ಈ ಚಿತ್ರದಲ್ಲಿ ನಾನು ಯುವಪ್ರೇಮಿ. ಪ್ರೇಯಸಿಯ ಒತ್ತಾಯದ ಮೇಲೆ "ರೈಡ್" ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಕಥೆ ಎಂದರು ನಾಯಕ ವೆಂಕಿ(ವೆಂಕಟೇಶ್). ನನ್ನದು ಇದು ಮೊದಲ ಚಿತ್ರ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕಿ ತನ್ವಿ. ಯೂಟ್ಯೂಬರ್ ಆಗಿ ಚಿತ್ರರಂದಲ್ಲಿ ಪರಿಚಿತನಾಗಿರುವ ನನಗೆ ನಟನಾಗಿ ಇದು ಮೊದಲ ಚಿತ್ರ. ನನ್ನ ಹೊಸಪಯಣಕ್ಕೆ ‌ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ನೀರಜ್ ಕು‌ಮಾರ್ ತಿಳಿಸಿದರು. ಇದನ್ನೂ ಓದಿ: ಹಾಡುಗಳ ಬಗ್ಗೆ ಮಾಹಿತಿ ನೀಡಿದ ಸಂಗೀತ ನಿರ್ದೇಶಕ ಸೆಂದಿಲ್ ಕುಮಾರ್, ಮೂಲಕ ಹಾಡುಗಳು ಬಿಡುಗಡೆಯಾಗಿದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_303.txt b/zeenewskannada/data1_url7_500_to_1680_303.txt new file mode 100644 index 0000000000000000000000000000000000000000..47bf886117c5e95af81fc3794feea3f276241144 --- /dev/null +++ b/zeenewskannada/data1_url7_500_to_1680_303.txt @@ -0,0 +1 @@ +ನವೆಂಬರ್ ನಲ್ಲಿ ತೆರೆಗೆ ಬರ್ತಾನೆ 'ಆರಾಮ್ ಅರವಿಂದ ಸ್ವಾಮಿ'.. ಗೌರಿ ಗಣೇಶ ಹಬ್ಬಕ್ಕೆ ಅಪ್ ಡೇಟ್ ಕೊಟ್ಟ ಅನೀಶ್ : ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಆರಾಮ್ ಅರವಿಂದ ಸ್ವಾಮಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. :ಸಿನಿಮಾ ಅನ್ನೋದೇ ಒಂದು ಸವಾಲು. ಈ ಸವಾಲನ್ನು ಸ್ವೀಕರಿಸಿ ಅಖಾಡಕ್ಕೆ ಇಳಿದ್ಮೇಲೆ ಪ್ರೇಕ್ಷಕರಿಗೆ ಸಿನಿಮಾ ತಲುಪಿಸುವುದು ಮಗದೊಂದು ಸವಾಲು. ತಮ್ಮ ಚಿತ್ರವನ್ನು ಚಿತ್ರಪ್ರೇಮಿಗಳಿಗೆ ತಲುಪಿಸಲು ಪ್ರಚಾರ ಬಹಳ‌ ಮುಖ್ಯ. ಈ ವಿಚಾರದಲ್ಲಿ ಆರಾಮ್ ಅರವಿಂದ ಸ್ವಾಮಿ ಬಳಗದ ಕ್ರಿಯೇಟಿವಿಟಿಗೆ ರಾಯಲ್ ಸೆಲ್ಯೂಟ್ ಹೇಳಲೇಬೇಕು. ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಆರಾಮ್ ಅರವಿಂದ ಸ್ವಾಮಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ನವೆಂಬರ್ ನಲ್ಲಿ ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಸಿನಿಮಾ ಬಿಡುಗಡೆಯಾಗಲಿದೆ. ಗಣೇಶ ಹಬ್ಬದ ವಿಶೇಷವಾಗಿ ಇಂದು ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ‌ ಹಂಚಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಯಾವಾಗ ಸಿನಿಮಾ ಬರಲಿದೆ ಅನ್ನೋದನ್ನು ಶೀಘ್ರದಲ್ಲೇ ಚಿತ್ರತಂಡ ರಿವೀಲ್ ಮಾಡಲಿದೆ. ಇದನ್ನೂ ಓದಿ: ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಮೂಲಕ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ನಮ್ ಗಣಿ ಬಿಕಾಂ ಪಾಸ್ ಮತ್ತೆ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಇಬ್ಬರು ನಾಯಕಿಯರು. 'ಆರಾಮ್ ಅರವಿಂದ್ ಸ್ವಾಮಿ' ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ಹೀಗಾಗಿ ಸಂಗೀತ ಪ್ರಿಯರ ಕಿವಿಗಳಿಗಂತೂ ಒಳ್ಳೊಳ್ಳೆ ಹಾಡುಗಳನ್ನು ನಿರೀಕ್ಷೆ ಮಾಡಬಹುದು. 'ಅಕಿರ' ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ 'ಗುಳ್ಟು' ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್. ಬಿ. ಸಂಕಲನ ಈ ಸಿನಿಮಾಗಿದೆ. ಇದನ್ನೂ ಓದಿ: ; ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_304.txt b/zeenewskannada/data1_url7_500_to_1680_304.txt new file mode 100644 index 0000000000000000000000000000000000000000..c81d9f7d743aa1081e6fe6d3c44e6ad110d03c55 --- /dev/null +++ b/zeenewskannada/data1_url7_500_to_1680_304.txt @@ -0,0 +1 @@ +ತೇಜಸ್ವಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: ಅನೌನ್ಸ್ ಆಯ್ತು ಜುಗಾರಿ ಕ್ರಾಸ್ ಸಿನಿಮಾ : 'ಜುಗಾರಿ ಕ್ರಾಸ್' ಈ ಪ್ರಸಿದ್ಧ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ 'ಜುಗಾರಿ ಕ್ರಾಸ್' ಕೂಡ ಒಂದು. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ 'ಜುಗಾರಿ ಕ್ರಾಸ್'. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ಪೂಚಂತೇ. :'ಜುಗಾರಿ ಕ್ರಾಸ್' ಈ ಪ್ರಸಿದ್ಧ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ 'ಜುಗಾರಿ ಕ್ರಾಸ್' ಕೂಡ ಒಂದು. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ 'ಜುಗಾರಿ ಕ್ರಾಸ್'. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ಪೂಚಂತೇ. ಓದುಗರ ನೆಚ್ಚಿನ ಶ್ರೇಷ್ಠ ಕಾದಂಬರಿ ಜುಗಾರಿ ಕ್ರಾಸ್ ಇದೀಗ ಸಿನಿಮಾವಾಗುತ್ತಿದೆ. ಬೆಳ್ಳಿ ಪರದೆ ಮೇಲೆ ತೇಜಸ್ವಿಯವರ ಜುಗಾರಿ ಕ್ರಾಸ್ ರಾರಾಜಿಸಲು ಸಿದ್ದವಾಗುತ್ತಿದೆ. ಅಂದಹಾಗೆ ಈ ಕಾದಂಬರಿಯನ್ನು ತೆರೆಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ 'ಕರಾವಳಿ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ. ಇಂದು ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅನೌನ್ಸ್ ಮಾಡಿ ಬಿಗ್ ಸರ್ಪೈಸ್ ನೀಡಿದ್ದಾರೆ ನಿರ್ದೇಶಕರು. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಕನಸು ಕಂಡವರು ಅನೇಕರು. ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ನಿರ್ದೇಶಕರು, ಕಲಾವಿದರು ಪ್ರಯತ್ನ ಪಟ್ಟಿದ್ದರು.ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ಜುಗಾರಿ ಕ್ರಾಸ್ ಕಾಂದಬರಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ, ಜುಗಾರಿ ಕ್ರಾಸ್ ನಲ್ಲಿ ಬರುವ ಪಾತ್ರಗಳಿಗೆ ಯಾರೆಲ್ಲ ಜೀವ ತುಂಬಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸುಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತರುವುದೆ ಅತೀ ದೊಡ್ಡ ಜವಾಬ್ದಾರಿ. ಹಾಗಾಗಿ ಈ ಶ್ರೇಷ್ಠ ಕಾದಂಬರಿಯ ಸಿನಿಮಾದಲ್ಲಿ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಾರಾ ಅಥವಾ ಸ್ಟಾರ್ ನಟರು ಬಣ್ಣ ಹಚ್ಚುತ್ತಾರಾ ಕಾದುನೋಡಬೇಕು. ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಇರಲಿದೆ. ಇನ್ನು ತಾಂತ್ರಿಕ ವರ್ಗ, ಉಳಿದ ಎಲ್ಲಾ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಜುಗಾರಿ ಕ್ರಾಸ್ ಸಿನಿಮಾಗುತ್ತಿದೆ ಎನ್ನುವ ಸುದ್ದಿ ಕೇಳಿಯೇ ತೇಜಸ್ವಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇನ್ನು ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕುತೂಹಲ, ನಿರೀಕ್ಷೆ, ಕಾತರ ಎಲ್ಲರಲ್ಲೂ ಕಾಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_305.txt b/zeenewskannada/data1_url7_500_to_1680_305.txt new file mode 100644 index 0000000000000000000000000000000000000000..8f9737a15cb663636163050e1f1fa19865fbd6bc --- /dev/null +++ b/zeenewskannada/data1_url7_500_to_1680_305.txt @@ -0,0 +1 @@ +ಝೈದ್ ಖಾನ್ʼಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಝೈದ್ ಖಾನ್, ರಚಿತಾ ರಾಮ್, ಮಲೈಕಾ‌,‌ ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬನಾರಸ್ ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಈ ವರ್ಷದ ಭರ್ಜರಿ ಹಿಟ್ ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಗೌರಿಹಬ್ಬದ ಶುಭದಿನದಂದು ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್ ಕುಮಾರ್ ಅವರ ಶ್ರೀಮತಿ ಆರಂಭ ಫಲಕ ತೋರಿದರು. ಝೈದ್ ಖಾನ್ ಅವರ ಅಜ್ಜಿ(ಸಚಿವ ಜಮೀರ್ ಅಹಮದ್ ಖಾನ್ ಅವರ ತಾಯಿ) ಕ್ಯಾಮೆರಾ ಚಾಲನೆ ಮಾಡಿದರು. ಝೈದ್ ಖಾನ್, ರಚಿತಾ ರಾಮ್, ಮಲೈಕಾ‌,‌ ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮೊದಲು ಬಿಡುಗಡೆಯಾದ ಪೋಸ್ಟರ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಝೈದ್ ಖಾನ್ ಅವರೊಂದಿಗೆ ಡಿಂಪಲ್ ಕ್ವೀನ್ ರಚಿತಾರಾಮ್ ಹಾಗೂ "ಉಪಾಧ್ಯಕ್ಷ" ಖ್ಯಾತಿಯ ಮಲೈಕ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ ಕುಮಾರ್, ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ ಕಲ್ಟ್ ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ , ರವಿವರ್ಮ ಸಾಹಸ ನಿರ್ದೇಶನ ಹಾಗೂ ಭೂಷಣ್ - ಸಂತು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_306.txt b/zeenewskannada/data1_url7_500_to_1680_306.txt new file mode 100644 index 0000000000000000000000000000000000000000..d31d806cd188ce95d96bfceb846e90b26ef16327 --- /dev/null +++ b/zeenewskannada/data1_url7_500_to_1680_306.txt @@ -0,0 +1 @@ +: ಮಲಗಿದ್ದಲ್ಲೇ ಹೃದಯ ಸ್ತಂಭನದಿಂದ 48ರ ಹರೆಯದ ಖ್ಯಾತ ನಟ ನಿಧನ! : 2021ರಲ್ಲಿ ವಿಕಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಿಟ್‌ನೆಸ್ ಮತ್ತು ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿ :48ರ ಹರೆಯದಲ್ಲೇ ಖ್ಯಾತ ಕಿರುತೆರೆ ನಟ ಇಹಲೋಕ ತ್ಯಜಿಸಿದ್ದು, ಕಿರುತೆರೆ ಲೋಕ ಶಾಕ್‌ ಆಗಿದೆ. ಹೌದು, ಹೃದಯ ಸ್ತಂಭನದಿಂದ ನಟ ವಿಕಾಸ್ ಸೇಥಿ ಭಾನುವಾರ (ಸೆ.8ರಂದು) ಮಲಗಿದ್ದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ನಟನ ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 2000ನೇ ಇಸವಿಯ ಆರಂಭದಲ್ಲಿ ಹಿಂದಿಯಲ್ಲಿ ಜನಪ್ರಿಯತೆ ಗಳಿಸಿದ ನಟ ವಿಕಾಸ್ ಸೇಥಿ. ʼಕ್ಯುಂಕಿ ಸಾಸ್ ಭೀ ಕಭಿ ಬಹು ಥಿʼ ( ), ʼಕಹಿಂ ತೊ ಹೋಗಾʼ ( ) ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸಿ ಹೆಸರು ಗಳಿಸಿದ್ದರು. ಈ ಸೀರಿಯಲ್‌ಗಳಲ್ಲಿನ ಅವರ ಅಭಿನಯ ಪ್ರೇಕ್ಷಕರನ್ನು ರಂಜಿಸಿತ್ತು. ಇದನ್ನೂ ಓದಿ: 2021ರಲ್ಲಿ ವಿಕಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಿಟ್‌ನೆಸ್ ಮತ್ತು ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿಕಾಸ್‌ ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಇದಲ್ಲದೆ ಅವರು ಆರ್ಥಿಕ ತೊಂದರೆಗಳನ್ನು ಸಹ ಎದುರಿಸುತ್ತಿದ್ದರು. ವಿಕಾಸ್‌ ನಿರ್ಮಾಪಕರಾಗಿ ಸಿಕೆ ಪಿಕ್ಚರ್ಸ್‌ ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದ್ದರು. ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಅವರು ʼದೀವಾನಪನ್ʼ ಮತ್ತು ʼಕಭಿ ಖುಷಿ ಕಭಿ ಘಮ್ʼ ಎನ್ನುವ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ವಿಕಾಸ್‌ ಅವರು ಪತ್ನಿ ಜಾನ್ವಿ ಸೇಥಿ ಮತ್ತು ಅವಳಿ ಮಕ್ಕಳು ಹಾಗೂ ಲಕ್ಷಾಂತರಗಳನ್ನು ಅಗಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_307.txt b/zeenewskannada/data1_url7_500_to_1680_307.txt new file mode 100644 index 0000000000000000000000000000000000000000..f3041a74d40b50a6b1d92cd7357421d31c995ac0 --- /dev/null +++ b/zeenewskannada/data1_url7_500_to_1680_307.txt @@ -0,0 +1 @@ +: ನವೆಂಬರ್‌ನಲ್ಲಿ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ..? : ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು. :ಮೋಹಕ ತಾರೆ, ಸ್ಯಾಂಡಲ್‌ವುಡ್‌ ʼಪದ್ಮಾವತಿʼ ಖ್ಯಾತಿಯ ನಟಿ ರಮ್ಯಾ ಮದುವೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಹಲವಾರು ಬಾರಿ ರಮ್ಯಾ ಅವರ ಮದುವೆ ವಿಚಾರ ಹಾಟ್ ಟಾಪಿಕ್ ಆಗಿತ್ತು. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಹ ಅವರ ಮದುವೆ ವಿಷಯ ಪ್ರಸ್ತಾಪವಾಗುತ್ತಿತ್ತು. ಇದೀಗ ನಟಿರ ಮದುವೆ ವಿಷಯ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಖತ್‌ ಚರ್ಚೆ ಸಹ ಆಗುತ್ತಿದೆ. ಹೌದು, ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿಯೊಬ್ಬರ ಜೊತೆ ರಮ್ಯಾರ ನಿಶ್ಚಿತಾರ್ಥವಾಗಿದೆ ಅನ್ನೋ ವಿಚಾರ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ರಮ್ಯಾರ ಆಪ್ತರು ಹೇಳುವಂತೆ ಅಕ್ಟೋಬರ್ ತಿಂಗಳಿನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಸಹ ಹೊರಬಿದ್ದಿದೆ. ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ನಟಿ ರಮ್ಯಾ ಹೇಳಿದ್ದೇನು? ತಮ್ಮಸುದ್ದಿಗೆ ಸ್ವತಃ ನಟಿ ರಮ್ಯಾ ಅವರೇ ಪ್ರತಿಕ್ರಿಯಿಸಿದ್ದು, ಇದೊಂದು ಗಾಳಿ ಸುದ್ದಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಈ ಹಿಂದೆಯೂ ಸಹ ಹಲವಾರು ಬಾರಿ ಮದುವೆ ಸುದ್ದಿ ಬಂದಾಗ ಅದನ್ನು ರಮ್ಯಾ ಅಲ್ಲಗಳೆಯುತ್ತಲೇ ಬಂದಿದ್ದರು. ಅದರಂತೆ ಈ ಬಾರಿಯೂ ಅವರು ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದೆಲ್ಲಾ ರೂಮರ್ಸ್‌, ಯಾರೂ ಸಹ ಈ ಸುಳ್ಳು ಸುದ್ದಿಗಳನ್ನು ನಂಬಬೇಡಿ ಅಂತಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_308.txt b/zeenewskannada/data1_url7_500_to_1680_308.txt new file mode 100644 index 0000000000000000000000000000000000000000..19fc88c5add3fc16a567e7a47573421aea412bec --- /dev/null +++ b/zeenewskannada/data1_url7_500_to_1680_308.txt @@ -0,0 +1 @@ +ಅತ್ತಿಗೆ ಮೇಲೆ ಕಣ್ಣು ಹಾಕಿದ‌ ಸ್ವಾಮಿ ಕಣ್ಣು ಇರಬಾರದು ಎಂದ ಶಿಷ್ಯರು; ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್ : ದರ್ಶನ್ ಆ್ಯಂಡ್ ಟೀಮ್ ನಿಂದ ಆದ ರೇಣುಕಾಸ್ವಾಮಿ ಹತ್ಯೆಯ ಕರಾಳತೆ ತನಿಖೆಯಲ್ಲಿ ಬಯಲಾಗುತ್ತಿದೆ. ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ಹೇಗೆಲ್ಲಾ ಹಲ್ಲೆ ಮಾಡಿದ್ರು ಅನ್ನೋದರ ಒಂದೊಂದೆ ಸತ್ಯಗಳು ಹೊರಬೀಳುತ್ತೀವೆ. ಈ ಮಧ್ಯೆ ಜಾಮೀನಿಗಾಗಿ ನಾಳೆ ದರ್ಶನ್ ಕೋರ್ಟ್ ಮೊರೆ ಹೋಗೋ ಸಾಧ್ಯತೆ ಇದೆ. :ರೇಣುಕಾಸ್ವಾಮಿ ಕೊಲೆಯಲ್ಲಿ ಡಿ ಗ್ಯಾಂಗ್ ನ ಒಂದೊಂದೆ ಘೋರಗಳು ಈಗ ಹೊರಬೀಳ್ತೀವೆ. ಅದರಲ್ಲೂ ಪಟ್ಟಣಗೆರೆ ಶೆಡ್ ನಲ್ಲಿ‌ ರೇಣುಕಾಸ್ವಾಮಿಗೆ ನರಕ ದರ್ಶನವೇ ಆಗಿದೆ‌‌. ಶೆಡ್ ಒಳಗಡೆ ದರ್ಶನ್ ಬಂದ ಮೇಲೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಆತನ ಕಣ್ಣಿಗೂ ಬಲವಾದ ಪೆಟ್ಟು ಬಿದ್ದಿವೆ. ಇದಕ್ಕೆ ಕಾರಣ ಇಬ್ಬರು ದರ್ಶನ್ ಗೆ ಇಬ್ಬರು ಶಿಷ್ಯರ ಪ್ರಚೋದನೆಯೆಸ್.. ಶೆಡ್ ಒಳಗಡೆ ದರ್ಶನ್ ಬರುವ ಮುನ್ನವೇ ರೇಣುಕಾಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಆದರೆ ದರ್ಶನ್ ಬಂದ ಮೇಲೂ ಆತನ ಮೇಲೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಅದರಲ್ಲೂ ಸಿನಿಮಾ‌ ಸ್ಟೈಲ್ ನಲ್ಲಿ ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್ ಕೊಟ್ಟಿದ್ದ ವಿಚಾರ ಬಯಲಾಗಿದೆ. A4 ರಾಘವೇಂದ್ರ, A5 ನಂದೀಶ್ ಇಬ್ಬರು ರೇಣುಕಾಸ್ವಾಮಿ ಕೈ ಹಿಡಿದುಕೊಂಡು ದರ್ಶನ್ ಗೆ ಅತ್ತಿಗೆಯನ್ನ ಕೆಟ್ಟ ದೃಷ್ಟಿಯಿಂದ ನೋಡಿರೋ ಈ ಕಣ್ಣು ಇರ್ಬಾರ್ದು ಹೊಡೀರಿ ಬಾಸ್ ಅಂತಾ ಪ್ರಚೋದಿಸಿದ್ದಾರೆ. ಇದರಿಂದ ಕೆರಳಿಕೆಂಡವಾದ ದಾಸ ಅವಾಚ್ಯ ಶಬ್ದಗಳಿಂದ ಬೈಯುತ್ತಲೇ ತನ್ನ ಬಲಗೈನಿಂದ ರೇಣುಕಾಸ್ವಾಮಿ ಎಡಗಣ್ಣಿಗೆ ಪಂಚ್ ಕೊಟ್ಟಿದ್ದಾನೆ. ಇದರಿಂದ ರೇಣುಕಾಸ್ವಾಮಿ ಕಣ್ಣಿಗೆ ಮತ್ತಷ್ಟು ಹಾನಿಯಾಗಿದ್ದು, ಆರೋಪಿಗಳ ಮೊಬೈಲ್ ನಲ್ಲಿ ರಿಟ್ರೀವ್ ಆಗಿರುವ ಫೋಟೋದಲ್ಲಿ ಇದು ಬಯಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿರೋ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ನಾಳೆ ಮುಕ್ತಾಯವಾಗಲಿದೆ. ಹೀಗಾಗಿ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲಿನಲ್ಲಿರುವ ಆರೋಪಿಗಳನ್ನು 24ನೇ ಎಸಿಎಂಎ ಕೋರ್ಟ್ ಗೆ ಹಾಜರುಪಡಿಸಲಾಗುತ್ತೆ. ಈ ವೇಳೆ ಆರೋಪಿಗಳ ಅವಧಿ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಳೆ ಎಲ್ಲ 17 ಆರೋಪಿಗಳಿಗೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಚಾರ್ಜ್ ಶೀಟ್ ಸಿಗುತ್ತಿದ್ದಂತೆ ಕೆಲವು ಆರೋಪಿಳಿಂದ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಮುಖ್ಯವಾಗಿ ಎ೨ ದರ್ಶನ್ ಸೆಷನ್ಸ್ ಕೋರ್ಟಿಗೆ ನಾಳೆಯೇ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ‌. ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ನೀಡಿದ್ದು ಜೈಲು ಸಿಬ್ಬಂದಿಗಳೇ ಎಂದು ಆಗ್ನೇಯ ವಿಭಾಗ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ದರ್ಶನ್ ಗೆ ಚೇರ್, ಟೇಬಲ್, ಟೀ ಮಗ್ ಕೊಟ್ಟಿದ್ದು ಜೈಲು ಸಿಬ್ಬಂದಿಗಳೇ ಕೊಟ್ಟಿದ್ರಂತೆ‌. ಇದುವರೆಗೂ 15 ರಿಂದ 20 ಜನ ಸಿಬ್ಬಂದಿ ವಿಚಾರಣೆ ನಡೆಸಿರುವ ಪೊಲೀಸರು ಈ ಸಂಬಂಧ ಎಲ್ಲರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಸಿಬ್ಬಂದಿಗೆ ಈ ರೀತಿ ರಾಜಾತಿಥ್ಯ ನೀಡಿ ಅಂತ ಹುಕುಂ ಬಂದಿದ್ದು ಯಾರಿಂದ ಅನ್ನೋದ್ ಮಾತ್ರ ಹೊರಬಂದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_309.txt b/zeenewskannada/data1_url7_500_to_1680_309.txt new file mode 100644 index 0000000000000000000000000000000000000000..e24498f0aaa1e4b021148af863912e4e038075b9 --- /dev/null +++ b/zeenewskannada/data1_url7_500_to_1680_309.txt @@ -0,0 +1 @@ +ಮಗನ ಸಿನಿ 'ರೈಡ್'ಗೆ ಅಪ್ಪನ ಸಾಥ್: ಹಾಡು ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ರಾಮಕೃಷ್ಣ ರಾಮೋಹಳ್ಳಿ ಶ್ರೀವರಸಿದ್ದಿ ವಿನಾಯಕ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಪುತ್ರ ವೆಂಕಿ ಅವರನ್ನು ನಾಯಕನಟನಾಗಿ ಚಿತ್ರರಂಗ ಪ್ರವೇಶ ಮಾಡಿಸುತ್ತಿದ್ದಾರೆ. ಕನ್ನಡದಲ್ಲಿ ಉತ್ತಮ ಕಂಟೆಂಟ್ʼವುಳ್ಳ ಚಿತ್ರಗಳು ಯಶಸ್ವಿಯಾಗಿರುವುದೇ ಹೆಚ್ಚು. ಅಂತಹ ವಿಭಿನ್ನ ಕಂಟೆಂಟ್ ನೊಂದಿಗೆ ಹೊಸತಂಡವೊಂದು ಮಾಡಿರುವ ಹೊಸ ಚಿತ್ರ "ರೈಡ್". ಇತ್ತೀಚೆಗೆ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಯಿತು. ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, 'ಕೆರೆಭೇಟೆ' ಚಿತ್ರದ ಖ್ಯಾತಿಯ ಗೌರಿಶಂಕರ್, ಚೇತನ್, ವೇಣು, ತಿಮ್ಮೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ಮಾಪಕ ಉಮಾಪತಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ರಾಮಕೃಷ್ಣ ರಾಮೋಹಳ್ಳಿ ಶ್ರೀವರಸಿದ್ದಿ ವಿನಾಯಕ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಪುತ್ರ ವೆಂಕಿ ಅವರನ್ನು ನಾಯಕನಟನಾಗಿ ಚಿತ್ರರಂಗ ಪ್ರವೇಶ ಮಾಡಿಸುತ್ತಿದ್ದಾರೆ. ನೂತನ ಪ್ರತಿಭೆ ತನ್ವಿ‌ "ರೈಡ್" ಚಿತ್ರದ ನಾಯಕಿ. ಯೂಟ್ಯೂಬರ್ ಆಗಿ ಹೆಸರು ಮಾಡಿರುವ ನೀರಜ್ ಕುಮಾರ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಈವರೆಗೂ ಕೆಲವು ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದ ನನಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಇದೊಂದು ಥ್ರಿಲ್ಲರ್ ಕಥಾಹಂದರ ಹೊಂದಿರುವ, ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ. ಮನೆಯಲ್ಲಿ ಹಿರಿಯರನ್ನು ಮದುವೆಗೆ ಒಪ್ಪಿಸಿದ ಯುವಪ್ರೇಮಿಗಳು ಜಾಲಿ "ರೈಡ್" ಗೆ ಹೋಗುತ್ತಾರೆ‌. ಆ "ರೈಡ್" ನಲ್ಲಿ ಹಲವು ತಿರುವುಗಳಿರುತ್ತದೆ‌. ಇದೇ ಚಿತ್ರದ ಕಥಾಹಂದರ. ವೆಂಕಿ ಹಾಗೂ ತನ್ವಿ ನಾಯಕ - ನಾಯಕಿಯಾಗಿ, ನೀರಜ್ ಕುಮಾರ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದರು ನಿರ್ದೇಶಕ ಭಾನುತೇಜ. ನಾನು ಮೂಲತಃ ಸಿವಿಲ್ ಎಂಜಿನಿಯರ್. ನಟ ಆಗಬೇಕೆಂಬುದು ನನ್ನ ಕನಸು. ಆ ಕನಸಿಗೆ ಆಸರೆಯಾದವರು ನನ್ನ ತಂದೆ ರಾಮಕೃಷ್ಣ ರಾಮೋಹಳ್ಳಿ. ಈ ಚಿತ್ರದಲ್ಲಿ ನಾನು ಯುವಪ್ರೇಮಿ. ಪ್ರೇಯಸಿಯ ಒತ್ತಾಯದ ಮೇಲೆ "ರೈಡ್" ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಕಥೆ ಎಂದರು ನಾಯಕ ವೆಂಕಿ(ವೆಂಕಟೇಶ್). ನನ್ನದು ಇದು ಮೊದಲ ಚಿತ್ರ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕಿ ತನ್ವಿ. ಯೂಟ್ಯೂಬರ್ ಆಗಿ ಚಿತ್ರರಂದಲ್ಲಿ ಪರಿಚಿತನಾಗಿರುವ ನನಗೆ ನಟನಾಗಿ ಇದು ಮೊದಲ ಚಿತ್ರ. ನನ್ನ ಹೊಸಪಯಣಕ್ಕೆ ‌ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ನೀರಜ್ ಕು‌ಮಾರ್ ತಿಳಿಸಿದರು. ಇದನ್ನೂ ಓದಿ: ಹಾಡುಗಳ ಬಗ್ಗೆ ಮಾಹಿತಿ ನೀಡಿದ ಸಂಗೀತ ನಿರ್ದೇಶಕ ಸೆಂದಿಲ್ ಕುಮಾರ್, ಮೂಲಕ ಹಾಡುಗಳು ಬಿಡುಗಡೆಯಾಗಿದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_31.txt b/zeenewskannada/data1_url7_500_to_1680_31.txt new file mode 100644 index 0000000000000000000000000000000000000000..9cc981b539b746aa23f6e1cabcb12a85d18ed055 --- /dev/null +++ b/zeenewskannada/data1_url7_500_to_1680_31.txt @@ -0,0 +1 @@ +ಛತ್ತೀಸ್‌ಗಢ: ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರ ಹತ್ಯೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅರಣ್ಯದಲ್ಲಿ ಶನಿವಾರ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಹತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾರಾಯಣಪುರ:ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅರಣ್ಯದಲ್ಲಿ ಶನಿವಾರ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಹತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಬ್ಬ ಯೋಧ ಕರ್ತವ್ಯದ ಸಾಲಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಆದರೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.ಅಧಿಕಾರಿಗಳ ಪ್ರಕಾರ, ನಾರಾಯಣಪುರ-ಕೊಂಡಗಾಂವ್-ಕಂಕೇರ್-ದಂತೇವಾಡ ಜಿಲ್ಲಾ ರಿಸರ್ವ್ ಗಾರ್ಡ್ಸ್ (ಡಿಆರ್‌ಜಿ), ವಿಶೇಷ ಕಾರ್ಯಪಡೆಗಳು (ಎಸ್‌ಟಿಎಫ್), ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) 53 ನೇ ಬೆಟಾಲಿಯನ್ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದನ್ನೂ ಓದಿ: ಎನ್‌ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲೀಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾವಿಸಿರುವ ಕಾರಣ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.ಅಬುಜ್ಮದ್ ಅರಣ್ಯದ ಕುತುಲ್, ಫರಾಶ್ಬೇಡ ಮತ್ತು ಕೊಡ್ತಮೇಡಾ ಪ್ರದೇಶದ ಬಳಿ ಎನ್‌ಕೌಂಟರ್ ನಡೆದಿದೆ.ಜೂನ್ 8 ರಂದು, ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಬಳಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲೀಯರು ಕೊಲ್ಲಲ್ಪಟ್ಟರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_310.txt b/zeenewskannada/data1_url7_500_to_1680_310.txt new file mode 100644 index 0000000000000000000000000000000000000000..47bf886117c5e95af81fc3794feea3f276241144 --- /dev/null +++ b/zeenewskannada/data1_url7_500_to_1680_310.txt @@ -0,0 +1 @@ +ನವೆಂಬರ್ ನಲ್ಲಿ ತೆರೆಗೆ ಬರ್ತಾನೆ 'ಆರಾಮ್ ಅರವಿಂದ ಸ್ವಾಮಿ'.. ಗೌರಿ ಗಣೇಶ ಹಬ್ಬಕ್ಕೆ ಅಪ್ ಡೇಟ್ ಕೊಟ್ಟ ಅನೀಶ್ : ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಆರಾಮ್ ಅರವಿಂದ ಸ್ವಾಮಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. :ಸಿನಿಮಾ ಅನ್ನೋದೇ ಒಂದು ಸವಾಲು. ಈ ಸವಾಲನ್ನು ಸ್ವೀಕರಿಸಿ ಅಖಾಡಕ್ಕೆ ಇಳಿದ್ಮೇಲೆ ಪ್ರೇಕ್ಷಕರಿಗೆ ಸಿನಿಮಾ ತಲುಪಿಸುವುದು ಮಗದೊಂದು ಸವಾಲು. ತಮ್ಮ ಚಿತ್ರವನ್ನು ಚಿತ್ರಪ್ರೇಮಿಗಳಿಗೆ ತಲುಪಿಸಲು ಪ್ರಚಾರ ಬಹಳ‌ ಮುಖ್ಯ. ಈ ವಿಚಾರದಲ್ಲಿ ಆರಾಮ್ ಅರವಿಂದ ಸ್ವಾಮಿ ಬಳಗದ ಕ್ರಿಯೇಟಿವಿಟಿಗೆ ರಾಯಲ್ ಸೆಲ್ಯೂಟ್ ಹೇಳಲೇಬೇಕು. ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಆರಾಮ್ ಅರವಿಂದ ಸ್ವಾಮಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ನವೆಂಬರ್ ನಲ್ಲಿ ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಸಿನಿಮಾ ಬಿಡುಗಡೆಯಾಗಲಿದೆ. ಗಣೇಶ ಹಬ್ಬದ ವಿಶೇಷವಾಗಿ ಇಂದು ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ‌ ಹಂಚಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಯಾವಾಗ ಸಿನಿಮಾ ಬರಲಿದೆ ಅನ್ನೋದನ್ನು ಶೀಘ್ರದಲ್ಲೇ ಚಿತ್ರತಂಡ ರಿವೀಲ್ ಮಾಡಲಿದೆ. ಇದನ್ನೂ ಓದಿ: ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಮೂಲಕ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ನಮ್ ಗಣಿ ಬಿಕಾಂ ಪಾಸ್ ಮತ್ತೆ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಇಬ್ಬರು ನಾಯಕಿಯರು. 'ಆರಾಮ್ ಅರವಿಂದ್ ಸ್ವಾಮಿ' ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ಹೀಗಾಗಿ ಸಂಗೀತ ಪ್ರಿಯರ ಕಿವಿಗಳಿಗಂತೂ ಒಳ್ಳೊಳ್ಳೆ ಹಾಡುಗಳನ್ನು ನಿರೀಕ್ಷೆ ಮಾಡಬಹುದು. 'ಅಕಿರ' ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ 'ಗುಳ್ಟು' ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್. ಬಿ. ಸಂಕಲನ ಈ ಸಿನಿಮಾಗಿದೆ. ಇದನ್ನೂ ಓದಿ: ; ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_311.txt b/zeenewskannada/data1_url7_500_to_1680_311.txt new file mode 100644 index 0000000000000000000000000000000000000000..c81d9f7d743aa1081e6fe6d3c44e6ad110d03c55 --- /dev/null +++ b/zeenewskannada/data1_url7_500_to_1680_311.txt @@ -0,0 +1 @@ +ತೇಜಸ್ವಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: ಅನೌನ್ಸ್ ಆಯ್ತು ಜುಗಾರಿ ಕ್ರಾಸ್ ಸಿನಿಮಾ : 'ಜುಗಾರಿ ಕ್ರಾಸ್' ಈ ಪ್ರಸಿದ್ಧ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ 'ಜುಗಾರಿ ಕ್ರಾಸ್' ಕೂಡ ಒಂದು. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ 'ಜುಗಾರಿ ಕ್ರಾಸ್'. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ಪೂಚಂತೇ. :'ಜುಗಾರಿ ಕ್ರಾಸ್' ಈ ಪ್ರಸಿದ್ಧ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ 'ಜುಗಾರಿ ಕ್ರಾಸ್' ಕೂಡ ಒಂದು. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ 'ಜುಗಾರಿ ಕ್ರಾಸ್'. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ಪೂಚಂತೇ. ಓದುಗರ ನೆಚ್ಚಿನ ಶ್ರೇಷ್ಠ ಕಾದಂಬರಿ ಜುಗಾರಿ ಕ್ರಾಸ್ ಇದೀಗ ಸಿನಿಮಾವಾಗುತ್ತಿದೆ. ಬೆಳ್ಳಿ ಪರದೆ ಮೇಲೆ ತೇಜಸ್ವಿಯವರ ಜುಗಾರಿ ಕ್ರಾಸ್ ರಾರಾಜಿಸಲು ಸಿದ್ದವಾಗುತ್ತಿದೆ. ಅಂದಹಾಗೆ ಈ ಕಾದಂಬರಿಯನ್ನು ತೆರೆಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ 'ಕರಾವಳಿ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ. ಇಂದು ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅನೌನ್ಸ್ ಮಾಡಿ ಬಿಗ್ ಸರ್ಪೈಸ್ ನೀಡಿದ್ದಾರೆ ನಿರ್ದೇಶಕರು. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಕನಸು ಕಂಡವರು ಅನೇಕರು. ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ನಿರ್ದೇಶಕರು, ಕಲಾವಿದರು ಪ್ರಯತ್ನ ಪಟ್ಟಿದ್ದರು.ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ಜುಗಾರಿ ಕ್ರಾಸ್ ಕಾಂದಬರಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ, ಜುಗಾರಿ ಕ್ರಾಸ್ ನಲ್ಲಿ ಬರುವ ಪಾತ್ರಗಳಿಗೆ ಯಾರೆಲ್ಲ ಜೀವ ತುಂಬಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸುಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತರುವುದೆ ಅತೀ ದೊಡ್ಡ ಜವಾಬ್ದಾರಿ. ಹಾಗಾಗಿ ಈ ಶ್ರೇಷ್ಠ ಕಾದಂಬರಿಯ ಸಿನಿಮಾದಲ್ಲಿ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಾರಾ ಅಥವಾ ಸ್ಟಾರ್ ನಟರು ಬಣ್ಣ ಹಚ್ಚುತ್ತಾರಾ ಕಾದುನೋಡಬೇಕು. ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಇರಲಿದೆ. ಇನ್ನು ತಾಂತ್ರಿಕ ವರ್ಗ, ಉಳಿದ ಎಲ್ಲಾ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಜುಗಾರಿ ಕ್ರಾಸ್ ಸಿನಿಮಾಗುತ್ತಿದೆ ಎನ್ನುವ ಸುದ್ದಿ ಕೇಳಿಯೇ ತೇಜಸ್ವಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇನ್ನು ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕುತೂಹಲ, ನಿರೀಕ್ಷೆ, ಕಾತರ ಎಲ್ಲರಲ್ಲೂ ಕಾಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_312.txt b/zeenewskannada/data1_url7_500_to_1680_312.txt new file mode 100644 index 0000000000000000000000000000000000000000..8f9737a15cb663636163050e1f1fa19865fbd6bc --- /dev/null +++ b/zeenewskannada/data1_url7_500_to_1680_312.txt @@ -0,0 +1 @@ +ಝೈದ್ ಖಾನ್ʼಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಝೈದ್ ಖಾನ್, ರಚಿತಾ ರಾಮ್, ಮಲೈಕಾ‌,‌ ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬನಾರಸ್ ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಈ ವರ್ಷದ ಭರ್ಜರಿ ಹಿಟ್ ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಗೌರಿಹಬ್ಬದ ಶುಭದಿನದಂದು ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್ ಕುಮಾರ್ ಅವರ ಶ್ರೀಮತಿ ಆರಂಭ ಫಲಕ ತೋರಿದರು. ಝೈದ್ ಖಾನ್ ಅವರ ಅಜ್ಜಿ(ಸಚಿವ ಜಮೀರ್ ಅಹಮದ್ ಖಾನ್ ಅವರ ತಾಯಿ) ಕ್ಯಾಮೆರಾ ಚಾಲನೆ ಮಾಡಿದರು. ಝೈದ್ ಖಾನ್, ರಚಿತಾ ರಾಮ್, ಮಲೈಕಾ‌,‌ ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮೊದಲು ಬಿಡುಗಡೆಯಾದ ಪೋಸ್ಟರ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಝೈದ್ ಖಾನ್ ಅವರೊಂದಿಗೆ ಡಿಂಪಲ್ ಕ್ವೀನ್ ರಚಿತಾರಾಮ್ ಹಾಗೂ "ಉಪಾಧ್ಯಕ್ಷ" ಖ್ಯಾತಿಯ ಮಲೈಕ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ ಕುಮಾರ್, ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ ಕಲ್ಟ್ ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ , ರವಿವರ್ಮ ಸಾಹಸ ನಿರ್ದೇಶನ ಹಾಗೂ ಭೂಷಣ್ - ಸಂತು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_313.txt b/zeenewskannada/data1_url7_500_to_1680_313.txt new file mode 100644 index 0000000000000000000000000000000000000000..96b679a78bc8b61a8d16cb0fb3eaf73550c42d50 --- /dev/null +++ b/zeenewskannada/data1_url7_500_to_1680_313.txt @@ -0,0 +1 @@ +ದೀಪಿಕಾ ಪಡುಕೋಣೆ ಹೆರಿಗೆ ಆಸ್ಪತ್ರೆಗೆ ಅಡ್ಮಿಟ್.. ಇಂದೇ ಸಿಹಿ ಸುದ್ದಿ ಕೊಡ್ತಾರಾ‌ ನಟಿ ! : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಜೊತೆ ಪತಿ ರಣವೀರ್ ಸಿಂಗ್ ಕೂಡ ಇದ್ದಾರೆ. ಇಬ್ಬರೂ ತಮ್ಮ ಐಷಾರಾಮಿ ಕಾರಿನೊಂದಿಗೆ ಎಚ್‌ಎನ್ ರಿಲಯನ್ಸ್ ಆಸ್ಪತ್ರೆ ತಲುಪಿದ್ದಾರೆ. :ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಜೊತೆ ಪತಿ ರಣವೀರ್ ಸಿಂಗ್ ಕೂಡ ಇದ್ದಾರೆ. ಇಬ್ಬರೂ ತಮ್ಮ ಐಷಾರಾಮಿ ಕಾರಿನೊಂದಿಗೆ ಎಚ್‌ಎನ್ ರಿಲಯನ್ಸ್ ಆಸ್ಪತ್ರೆ ತಲುಪಿದ್ದಾರೆ. ಶೀಘ್ರದಲ್ಲೇ ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಲಿದ್ದಾರೆ. ದೀಪಿಕಾ ಪಡುಕೋಣೆ ಒಂಬತ್ತನೇ ತಿಂಗಳ ತುಂಬು ಗರ್ಭಿಣಿ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೀಡಿಯೋಗಳು ಹಾಗೂ ಫೋಟೋಗಳು ಹರಿದಾಡುತ್ತಿದ್ದು, ಎಲ್ಲರೂ ಒಳ್ಳೆಯ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ದೀಪಿಕಾ ಮತ್ತು ರಣವೀರ್ ಸಿಂಗ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ನೀಲಿ ಐಷಾರಾಮಿ ಕಾರಿನಲ್ಲಿ ಮುಂಬೈನ ಎಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ರಣವೀರ್ ಮತ್ತು ದೀಪಿಕಾ ಬಂದಿಳಿದಿದ್ದಾರೆ. ದೀಪಿಕಾ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿರುವ ಸಾಧ್ಯತೆ ಇದೆ. ಆದರೆ ರಣವೀರ್ ಮತ್ತು ದೀಪಿಕಾ ದಂಪತಿ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ನಟಿಗೆ ಹೆರಿಗೆ ನೋವು ಶುರುವಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದೀಪಿಕಾ ಪಡುಕೋಣೆ ಅವರ ಫ್ಯಾನ್ಸ್‌ ಅವರನ್ನು ಅಭಿನಂದಿಸಲು ಪ್ರಾರಂಭಿಸಿದರು. ಕೆಲವರು ಗಂಡು ಮಗು ಬರಬಹುದೆಂದು ನಿರೀಕ್ಷಿಸುತ್ತಿದ್ದರೆ, ಮತ್ತೆ ಕೆಲವರು ಹೆಣ್ಣು ಮಗು ಬರಲಿ ಎನ್ನುತ್ತಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದ ದಿನವೇ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗೆ ಬರುವ ಮುನ್ನ ರಣವೀರ್ ಸಿಂಗ್ ತಮ್ಮ ಇಡೀ ಕುಟುಂಬದೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಅವರ ಇಡೀ ಕುಟುಂಬವನ್ನು ನೋಡಲಾಯಿತು. ದೀಪಿಕಾ ಮತ್ತು ರಣವೀರ್ ಮದುವೆಯಾಗಿ 6 ​​ವರ್ಷಗಳಾಗಿವೆ. ಈಗ ಮೊದಲ ಮಗು ಇಬ್ಬರ ಮನೆಗೂ ಬರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_314.txt b/zeenewskannada/data1_url7_500_to_1680_314.txt new file mode 100644 index 0000000000000000000000000000000000000000..ca0a7613eaa7532e83db4d3d9f96f7b1aa18b744 --- /dev/null +++ b/zeenewskannada/data1_url7_500_to_1680_314.txt @@ -0,0 +1 @@ +ಆರ್ಮುಗ ರವಿಶಂಕರ್ ಪುತ್ರನಿಗೆ ಶಿವಣ್ಣ ಸಾಥ್..! ಅದ್ವೈ ಚೊಚ್ಚಲ ಕನಸು ʼಸುಬ್ರಹ್ಮಣ್ಯʼ ಫಸ್ಟ್ ಲುಕ್ ರಿಲೀಸ್ : ಪ್ರೀ-ಲುಕ್ ಮೂಲಕ ಗಮನ ಸೆಳೆದಿದ್ದ ಖ್ಯಾತ ನಟ ಪಿ. ರವಿಶಂಕರ್ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫಸ್ಟ್ ಲುಕ್ ರಿವೀಲ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಉದ್ದನೆಯ ಕೂದಲು ಬಿಟ್ಟು ವಿನ್ಯಾಸಗೊಳಿಸಲಾದ ಉಡುಪಿನಲ್ಲಿ ಸುಂದರವಾಗಿ ಹಾಗೂ ಸೊಗಸಾಗಿ ಅದ್ವೈ ಕಾಣಿಸಿಕೊಂಡಿದ್ದಾರೆ. ಕಾಡು, ನಿಗೂಢ ಪ್ರವೇಶ ದ್ವಾರ, ಅದ್ವೈನನ್ನು ಬೆನ್ನಟ್ಟಿರುವ ತಂಡ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಗಮನಸೆಳೆಯುತ್ತಿದೆ. : ಸೋಶಿಯೋ-ಫ್ಯಾಂಟಸಿ ಅಡ್ವೆಂಚರ್ಸ್ ಶೈಲಿಯ ಸುಬ್ರಹ್ಮಣ್ಯ ಸಿನಿಮಾದ 60% ಕೆಲಸ ಪೂರ್ಣಗೊಂಡಿದ್ದು, ಮುಂಬೈನ ರೆಡ್ ಚಿಲ್ಲಸ್ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಗ್ರಾಫಿಕ್ಸ್​ ಕೆಲಸಗಳು ನಡೆಯುತ್ತಿವೆ. 'ಎಸ್.ಜಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ರವಿ ಬಸ್ರೂರ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸುಬ್ರಹ್ಮಣ್ಯ’ ಸಿನಿಮಾಗೆ ವಿಘ್ನೇಶ್ ರಾಜ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ಎಂ. ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಇದನ್ನೂ ಓದಿ: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಮಾಲಾಶ್ರೀ ಅಭಿನಯದ ‘ದುರ್ಗಿ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ರವಿಶಂಕರ್​ ಅವರು ಈಗ ಮಗನ ಸಿನಿಮಾಗಾಗಿ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಬರೋಬ್ಬರಿ 2 ದಶಕದ ಬಳಿಕ ಅವರು ಡೈರೆಕ್ಟರ್​ ಕ್ಯಾಪ್​ ಧರಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_315.txt b/zeenewskannada/data1_url7_500_to_1680_315.txt new file mode 100644 index 0000000000000000000000000000000000000000..78380506143bbba811a8fa54bebded14bf8d17ea --- /dev/null +++ b/zeenewskannada/data1_url7_500_to_1680_315.txt @@ -0,0 +1 @@ +ಸರ್ವರ ಮನಸ್ಸಿಗೂ ಹತ್ತಿರವಾಗಲಿದೆ "ಸರ್ವಸ್ವ" ಹಾಡು..! ಸೆ.20 ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಕೇಳಿ : ಈ ಹಿಂದೆ "ಲೈಫ್ 360" ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ ಚಂದ್ರ ನಟಿಸಿ, ನಿರ್ದೇಶಿಸಿರುವ ಹಾಗೂ ರಾಜಶೇಖರ್ ಎಸ್ ನಿರ್ಮಿಸಿರುವ "ಸರ್ವಸ್ವ" ಮ್ಯೂಸಿಕ್ ವಿಡಿಯೋ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಸೋಮಶೇಖರ್, ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್, ಲಹರಿ ವೇಲು ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಆನಂತರ ಹಾಡಿನ ಬಗ್ಗೆ ಅನೇಕರು ಮಾತನಾಡಿದರು. :ನಮ್ಮ ತಾಯಿಯವರ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈಗ ಸಾಯಿ ಗಗನ್ ಪ್ರೊಡಕ್ಷನ್ಸ್ ಜೊತೆ ಸೇರಿ "ಸರ್ವಸ್ವ" ಹಾಡನ್ನು ನಿರ್ಮಾಣ ಮಾಡಿದ್ದೇವೆ. ತಾಯಿ - ಮಗುವಿನ ಮಹತ್ವ ಸಾರುವ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ರಾಜಶೇಖರ್ ಎಸ್. ನಾನು ಪುನೀತ್ ರಾಜಕುಮಾರ್ ಅಭಿಮಾನಿ ಎಂದು ಮಾತನಾಡಿದ ನಿರ್ದೇಶಕ , ನಟ ಅರ್ಜುನ್ ಕಿಶೋರ್ ಚಂದ್ರ, ಈ ಹಾಡನ್ನು ಪಿ.ಆರ್.ಕೆ ಆಡಿಯೋದವರು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗಿದೆ. ನಾನೇ ಬರೆದಿರುವ ಈ ಹಾಡನ್ಬು ಸೆಪ್ಟೆಂಬರ್ 20ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು. ಇದನ್ನೂ ಓದಿ: ಈ ಹಾಡಿನ ಚಿತ್ರೀಕರಣ ಯೂರೋಪ್ ನಲ್ಲಿ ನಡೆದಿದೆ. ಇದು ಬರೀ ಹಾಡಲ್ಲ. ಕಮರ್ಷಿಯಲ್ ಚೌಕ್ಕಟ್ಟಿನೊಳಗೆ ಒಂದೊಳ್ಳೆ ಸಂದೇಶವನ್ನು ಈ ಹಾಡಿನ ಮೂಲಕ ಕೊಡುವ ಪ್ರಯತ್ನ ಮಾಡಿದ್ದೇವೆ. "ಸರ್ವಸ್ವ" ಹಾಡು ಸರ್ವರ ಮನಸ್ಸಿಗೂ ಹತ್ತಿರವಾಗಲುದೆ. ಹಾಡು ಚೆನ್ನಾಗಿ ಮೂಡಿಬರಲು ಇಲ್ಲಿನ ಹಾಗೂ ಅಲ್ಲಿನ(ಯೂರೋಪ್)ನ ತಂತ್ರಜ್ಞರ ಸಹಕಾರವೇ ಕಾರಣ. ಇಂದು ಹಾಡು ಬಿಡುಗಡೆ ಮಾಡಿಕೊಟ್ಟ ಪ್ರತಿಯೊಬ್ಬ ಗಣ್ಯರಿಗೂ ಧನ್ಯವಾದ ಎಂದರು. ಸಂಗೀತ ನೀಡಿರುವ ಚೇತನ್ ರಾವ್ ಹಾಗೂ ಡಿಐ, ವಿ ಎಫ್ ಎಕ್ಸ್ ನೊಂದಿಗೆ ಸಂಕಲನವನ್ನು ಮಾಡಿರುವ ಹಾಡಿನ ಬಗ್ಗೆ ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_316.txt b/zeenewskannada/data1_url7_500_to_1680_316.txt new file mode 100644 index 0000000000000000000000000000000000000000..c243d6bcb2c128a6ffa5ee1905c5e3c87b75cfc3 --- /dev/null +++ b/zeenewskannada/data1_url7_500_to_1680_316.txt @@ -0,0 +1 @@ +ಚಿತ್ರರಂಗಕ್ಕೆ ಬಾಲಯ್ಯ ಪುತ್ರ ಎಂಟ್ರಿ...! ಮೋಕ್ಷಜ್ಞ‌ ಮೊದಲ ಚಿತ್ರಕ್ಕೆ ಹನುಮಾನ್ ಡೈರೆಕ್ಷರ್ ಆಕ್ಷನ್ ಕಟ್ : ತೆಲುಗು ಚಿತ್ರರಂಗದ ನಂದಮೂರಿ ಕುಟುಂಬದಿಂದ ಮತ್ತೊಂದು ಕುಡಿ ಸಿನಿರಂಗ ಪ್ರವೇಶಿಸಿದೆ. ನಂದಮೂರಿ ತಾರಕ್ ರಾಮ್ ಮೊಮ್ಮಗ ಹಾಗೂ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ತಾತ-ತಂದೆಯಂತೆ ಚಿತ್ರರಂಗದಲ್ಲಿ ಹೆಸರು ಮಾಡುವ ಉತ್ಸಾಹದಿಂದ ಬಣ್ಣ ಹಚ್ಚಿದ್ದಾರೆ. :ನಂದಮೂರಿ ಬಾಲಕೃಷ್ಣ ಪುತ್ರ ನಂದಮೂರಿ ಮೋಕ್ಷಜ್ಞ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಸ್ಟೈಲೀಶ್ ಲುಕ್ ನಲ್ಲಿ ಮೋಕ್ಷಜ್ಞ ಕಾಣಿಸಿಕೊಂಡಿದ್ದು, ಬಾಲಯ್ಯ ಪುತ್ರನ ಎಂಟ್ರಿಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಮೋಕ್ಷಜ್ಞ ಹೊಸ ಸಿನಿಮಾವನ್ನು ‘ಹನುಮ್ಯಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಸ್ ಹಾಗೂ ಲೆಜೆಂಡ್ ಪ್ರೊಡಕ್ಷನ್ ಬ್ಯಾನರ್ ನಡಿ ದಸರಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ಮಾಪಕ ಸುಧಾಕರ್ ಚೆರುಕುರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ವರ್ಮಾ, ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ಬಾಲಯ್ಯ ಅವರು ನನ್ನ ಮೇಲೆ ಹಾಗೂ ಕಥೆ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ಕೊಟ್ಟಿದ್ದಾರೆ. ಇದಕ್ಕಾಗಿ ಬಾಲಯ್ಯ ಅವರಿಗೆ ಕೃತಜ್ಞನಾಗಿರುತ್ತೇನೆ. ಈ ಕಥೆ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ನ ಒಂದು ಭಾಗವಾಗಿದೆ ಎಂದಿದ್ದಾರೆ. ಬಾಲಯ್ಯ ಪುತ್ರ ಮೋಕ್ಷಜ್ಞ ಯಾವಾಗ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಾರೆ? ಅವರನ್ನು ಲಾಂಚ್ ಮಾಡುವ ನಿರ್ದೇಶಕ ಯಾರು ಎಂಬ ಪ್ರಶ್ನೆಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದ್ದವು. ಇದೀಗ 'ಹನುಮಾನ್' ಸಿನಿಮಾದ ಮೂಲಕ ಪ್ರಶಾಂತ್, ತಮ್ಮದೇ ಒಂದು ಸಿನಿಮ್ಯಾಟಿಕ್ ಯೂನಿವರ್ಸ್‌ ಅನ್ನು ಕ್ರಿಯೆಟ್ ಮಾಡಿಕೊಂಡಿದ್ದಾರೆ. ನಂದಮೂರಿ ಮೋಕ್ಷಜ್ಞ ಸಿನಿಮಾ ಕೂಡ ಅದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಮೂಡಿಬರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_317.txt b/zeenewskannada/data1_url7_500_to_1680_317.txt new file mode 100644 index 0000000000000000000000000000000000000000..e219cbe8385e7f38d87855f32b9d97dff5d472d1 --- /dev/null +++ b/zeenewskannada/data1_url7_500_to_1680_317.txt @@ -0,0 +1 @@ +ಸಕ್ಕತ್ ಸ್ಟುಡಿಯೋದ ಸಖತ್ ಅಪ್ ಡೇಟ್...! 'ಮರ್ಯಾದೆ ಪ್ರಶ್ನೆ' ಶೀಘ್ರದಲ್ಲೇ ರಿಲೀಸ್ : ಸ್ಯಾಂಡಲ್‌ವುಡ್‌ನಲ್ಲಿ ಅಂಗಳದಲ್ಲಿ 'ಮರ್ಯಾದೆ ಪ್ರಶ್ನೆ’ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಶೀರ್ಷಿಕೆ ಅನಾವರಣವನ್ನೇ ಕೊಂಚ ವಿಭಿನ್ನವಾಗಿ ಮಾಡಿದ್ದ ಚಿತ್ರತಂಡ, ಅದಾದ ಬಳಿಕವೂ ಚಿತ್ರದ ಪ್ರಚಾರವನ್ನೂ ಅಷ್ಟೇ ವಿಶೇಷವಾಗಿ ನೋಡುಗನ ಮುಂದೆ ತಂದಿಟ್ಟಿತ್ತು. ಸಾಕಷ್ಟು ಸಿನಿಮೋತ್ಸಾಹವಿರುವ ಆರ್ ಜೆ ಪ್ರದೀಪ್ ಅವರು ತಮ್ಮದೇ ಸಕ್ಕತ್ ಸ್ಟುಡಿಯೋ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಸಕ್ಕತ್ ಕಂಟೆಂಟ್‌ಗಳ ಮೂಲಕವೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ ಸಕ್ಕತ್ ಸ್ಟುಡಿಯೋ, ಈ ಹಿಂದೆ ವೆಬ್‌ಸಿರೀಸ್‌ ಗಮನ ಸೆಳೆದಿದ್ದ ಈ ನಿರ್ಮಾಣ ಸಂಸ್ಥೆ ಈಗ ಸಿನಿರಂಗಕ್ಕೂ ಹೆಜ್ಜೆ ಇಟ್ಟಿದೆ. :ಸಕ್ಕತ್ ಸ್ಟುಡಿಯೋ ಸಖತ್ ಕ್ರಿಯೇಟಿವ್ ಆಗಿ ಮರ್ಯಾದೆ ಪ್ರಶ್ನೆ ಚಿತ್ರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಕಪ್ ಗೆಲ್ಲಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ, ರ್ಯಾಪರ್‌ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಡಿಸಿತ್ತು. ಹೀಗೆ ಆರಂಭದಿಂದಲೂ ಬಗೆ ಬಗೆಯಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರತಂಡ ಗೌರಿ ಗಣೇಶ ಹಬ್ಬದ ದಿನವಾದ ಇಂದು ಥ್ರಿಲ್ಲಿಂಗ್ ಅಪ್ ಡೇಟ್ ಕೊಟ್ಟಿದೆ. ಮರ್ಯಾದೆ ಪ್ರಶ್ನೆ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ವಿಘ್ನ ವಿಪತ್ತುಗಳಿಲ್ಲದೆ ನಿಮ್ಮೆಲ್ಲರನ್ನು ತಲುಪುತ್ತೇವೆ ಅತಿ ಶೀಘ್ರದಲ್ಲೇ..ಹಬ್ಬ ಮಾಡೋಣ ರೆಡಿ ಇರಿ..ಇದು ಮರ್ಯಾದೆ ಪ್ರಶ್ನೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದ್ದು, ಭಿನ್ನ ಪಾತ್ರಗಳಿಗೆ ಹಲವರು ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ರಾಕೇಶ್‌ ಅಡಿಗ, ಸುನೀಲ್‌ ರಾವ್‌, ಶೈನ್‌‌ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್‌, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್‌ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಸಕ್ಕತ್‌ ಸ್ಟುಡಿಯೋ ಬ್ಯಾನರ್‌ನಡಿ ಪ್ರದೀಪ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಪ್ರದೀಪ್‌ ಅವರೇ ಕಥೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ ಪ್ರದೀಪ್. ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ‌ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_318.txt b/zeenewskannada/data1_url7_500_to_1680_318.txt new file mode 100644 index 0000000000000000000000000000000000000000..5e79d6a1971958017533b4245029a27d3940f9dd --- /dev/null +++ b/zeenewskannada/data1_url7_500_to_1680_318.txt @@ -0,0 +1 @@ +ಗಣೇಶ ಹಬ್ಬಕ್ಕೆ ಸ್ಯಾಂಡಲ್ ವುಡ್ ಗೆ 'ಟಾಮಿ' ಎಂಟ್ರಿ ಈ ನಡುವೆ ಹೊಸಬರ ಹೊಸ ಸಿನಿಮಾ ಗಮನ ಸೆಳೆಯುತ್ತಿದೆ. ಹೌದು ಗಣೇಶ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ತಂಡ 'ಟಾಮಿ' ಎನ್ನುವ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ದೇಶದ ಜನತೆಗೆ ಗೌರಿ-ಗಣೇಶ ಹಬ್ಬದ ಸಂಭ್ರಮ. ಸಿನಿಮಾ ಮಂದಿಗೆ ಹಬ್ಬಗಳು ಮತ್ತಷ್ಟು ವಿಶೇಷ. ಹಬ್ಬ ಸಂಭ್ರಮಿಸುವ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಮಾಡುವುದು, ಸಿನಿಮಾದ ಬಗ್ಗೆ ಅಪ್ಡೇಟ್ ನೀಡುವುದು ವಿಚಾರಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಗೌರಿ ಗಣೇಶ ಹಬ್ಬಕ್ಕೂ ಕೂಡ ಸಾಕಷ್ಟು ಹೊಸ ಸಿನಿಮಾಗಳು ಅನೌನ್ಸ್ ಆಗಿದೆ. ಈ ನಡುವೆ ಹೊಸಬರ ಹೊಸ ಸಿನಿಮಾ ಗಮನ ಸೆಳೆಯುತ್ತಿದೆ. ಹೌದು ಗಣೇಶ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ತಂಡ 'ಟಾಮಿ' ಎನ್ನುವ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡುತ್ತಿರುವ ಸಿನಿಮಾ ಎನ್ನುವುದೆ ವಿಶೇಷ. 'ಟಾಮಿ' ಶ್ವಾನ ಪ್ರಿಯರಿಗೆ ಈ ಹೆಸರು ಮತ್ತಷ್ಟು ಆಪ್ತ. ಈ ಚಿತ್ರಕ್ಕೆ ಆಶು ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚುತ್ತಿದ್ದಾರೆ. ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ತೊಡುವ ಜೊತೆಗೆ ಫಸ್ಟ್ ಟೈಮ್ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದನ್ನೂ ಓದಿ: ನಿರ್ದೇಶಕ ನಾಯಕ ಆಶು ಅವರಿಗೆ ಚೊಚ್ಚಲ ಸಿನಿಮಾ ಅಂದ ಮಾತ್ರಕ್ಕೆ ಚಿತ್ರರಂಗವೇನು ಹೊಸದೇನಲ್ಲ. ಕಳೆದ ಏಳೆಂಟು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಿಗೆ ಅದರಲ್ಲೂ ಕಿಚ್ಚ ಸುದೀಪ್ ನಟನೆಯ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮುಕುಂದ ಮುರಾರಿ', ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುದೀಪ್ ನಟನೆಯ 'ಅಂಬಿ ನಿಂಗೆ ವಯಸ್ಸಾಯ್ತೊ', ಕೋಟಿಗೊಬ್ಬ-3 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ನಾಯಕ ಆಶು, ಜೊತೆಯಲ್ಲಿ ನಾಯಿ ಹಾಗೂ ಆರ್ ಎಕ್ಸ್ ಬೈಕ್ ನೋಡಬಹುದು. ಪೋಸ್ಟರ್ ನೋಡುತ್ತಿದ್ದರೆ ನಾಯಕ ನಾಯಿ ಪ್ರೇಮಿ ಜೊತೆಗೆ ಆರ್ ಎಕ್ಸ್ ಬೈಕ್ ನ ಲವರ್ ಕೂಡ ಆಗಿರುತ್ತಾನೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಟಾಮಿ ಸಿನಿಮಾದಲ್ಲಿ ಬಹುತೇಕ ಹೊಸಬರು‌. ಎಲಿಪಾಸ್ ಇಂಡಿಯಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಚಿನ್ ಶ್ಯಾಮ್ ಸುಂದರ್ ಹಾಗೂ ಅನೇಕ ಸ್ನೇಹಿತರು ಸೇರಿ ಬಂಡವಾಳ ಹೂಡುತ್ತಿದ್ದಾರೆ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ಪ್ರದ್ಯುತನ್ 'ಟಾಮಿ' ಸಿನಿಮಾಗೂ ಸಂಗೀತ ನೀಡುತ್ತಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_319.txt b/zeenewskannada/data1_url7_500_to_1680_319.txt new file mode 100644 index 0000000000000000000000000000000000000000..b4a644825cf07242545cb971e65e842c24d2fc36 --- /dev/null +++ b/zeenewskannada/data1_url7_500_to_1680_319.txt @@ -0,0 +1 @@ +82 ಅಡಿ ಸಮುದ್ರದಾಳದಲ್ಲಿ 'ಅಮ್ಮು' ಟೈಟಲ್ ಅನಾವರಣ: ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದ ಚಿತ್ರತಂಡ ಪುದುಚೇರಿಯಲ್ಲಿ 82 ಅಡಿ ಸಮುದ್ರದಾಳಕ್ಕಿಳಿದು ಆ ಮೂಲಕ ಚಿತ್ರತಂಡ ಅಮ್ಮು ಸಿನಿಮಾದ ಟೈಟಲ್ ರಿವೀಲ್ ಮಾಡಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ದುನಿಯಾ ವಿಜಯ್, ಕುಮಾರ ಮಹೇಶ್ ಬಾಬು ಅವರ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟರು. ಡಾ ಪುನೀತ್ ರಾಜ್ ಕುಮಾರ್ ಜೊತೆ ‘ಆಕಾಶ್’, ‘ಅರಸು’, ಪ್ರಜ್ವಲ್ ದೇವರಾಜ್‌ ನಟನೆಯ ‘ಮೆರವಣಿಗೆ’ಯಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಹೊಸ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ ಚಿತ್ರತಂಡ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಪುದುಚೇರಿಯಲ್ಲಿ 82 ಅಡಿ ಸಮುದ್ರದಾಳಕ್ಕಿಳಿದು ಆ ಮೂಲಕ ಚಿತ್ರತಂಡ ಅಮ್ಮು ಸಿನಿಮಾದ ಟೈಟಲ್ ರಿವೀಲ್ ಮಾಡಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ದುನಿಯಾ ವಿಜಯ್, ಕುಮಾರ ಮಹೇಶ್ ಬಾಬು ಅವರ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟರು. ಇದನ್ನೂ ಓದಿ: ಮಹೇಶ್ ಬಾಬು ಅವರು ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ. ಈಗ ಅವರು ಈ ಸಿನಿಮಾ ಮೂಲಕ ‘ಕನ್ನಡತಿ’, ‘ಅವನು ಮತ್ತೆ ಶ್ರಾವಣಿ 2’ ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ‘ಸ್ಮೈಲ್ ಗುರು’ ರಕ್ಷಿತ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದು ನಾಯಕನಾಗಿ ರಕ್ಷಿತ್ʼಗೂ ಮೊದಲ ಹೆಜ್ಜೆ. ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಪಯಣಕ್ಕೆ ಅಮ್ಮು ಎಂಬ ಕ್ಲಾಸ್ ಶೀರ್ಷಿಕೆ ಇಡಲಾಗಿದೆ. ದುನಿಯಾ ವಿಜಯ್ ಮಾತನಾಡಿ, ನಾನು, ಪ್ರೇಮ್ ಸಿನಿಮಾ ಆಳಕ್ಕೆ ಇಳಿದಿದ್ದೇವೆ. ನಮ್ಮ ಮಕ್ಕಳಿಗೆ ಒಳ್ಳೆದಾಗಲಿ ಎಂದು. ನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ , ಎಲ್ಲಾ ಹೀರೋ ಅಭಿಮಾನಿಗಳ ಆಶೀರ್ವಾದ ಈ ಮಕ್ಕಳ ಮೇಲೆ ಇರಲಿ. ಇವರು ಮುಂದೆ ಇಂಡಸ್ಟ್ರಿಯನ್ನು ಬೇರೆ ರೂಪಕ್ಕೆ ತೆಗೆದುಕೊಂಡು ಮುಂದೆ ಬರುತ್ತಿರುವುದು ನಿಮ್ಮ ಆಶೀರ್ವಾದ ಪಡೆಯಲು. ತಪ್ಪು ಮಾಡಿದರೆ ತಿದ್ದಿ. ನಾವು ಸಿನಿಮಾಗಾಗಿ ತುಂಬಾ ತ್ಯಾಗ ಮಾಡಿದ್ದೇವೆ. ಕಥೆ ಹೇಳದೆ ಮಹೇಶ್ ಅಣ್ಣನಿಗೆ ನಾವು ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ತುಂಬಾ ಹಳೆ ನಿರ್ದೇಶಕರು. ಅದ್ಭುತ ವ್ಯಕ್ತಿತ್ವ. ಬದಲಾಗದೆ, ಏನೂ ಅಹಂ ಇಲ್ಲದೇ ಇರುವುವವರು. ಇಡೀ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು. ನಿರ್ದೇಶಕರಾದ ಮಹೇಶ್ ಬಾಬು ಮಾತನಾಡಿ, ವಜ್ರೇಶ್ವರಿ ಕಂಬೈನ್ಸ್ ಮೂಲಕ ನನ್ನ ನಿರ್ದೇಶಕರಾಗಿ ಪರಿಚಯಿಸಿದವರು ಪಾರ್ವತಮ್ಮ, ರಾಜ್ ಕುಮಾರ್ ಸರ್ ಹಾಗೂ ಅವರ ಕುಟುಂಬ. ಶಿವಣ್ಣ, ರಾಘಣ್ಣ, ಎಲ್ಲದಕ್ಕಿಂತ ಹೆಚ್ಚಿನದಾಗಿ ಅಪ್ಪು ಸರ್. ಅನುರಾಗ್, ಮಿಥುನ್ ಹಾಗೂ ಬಚ್ಚನ್ ಚೇತು. ಈ ಮೂರು ಜನ ಸಿನಿಮಾ ಮಾಡಬೇಕು ಎಂದರು. ಈ ಚಿತ್ರ ಆಗಲು ಮುಖ್ಯ ಕಾರಣ ರಕ್ಷಿತ್. ಅವರು ಕಥೆ ಮಾಡಿ ನನ್ನ ಬಳಿ ಹೇಳಿದರು. ಕಥೆ ಕೇಳಿ ನನಗೆ ಸ್ಟ್ರೈಕ್ ಆಯ್ತು. ರಕ್ಷಿತ್ ಗೆ ಒಂದು ಬಿಗ್ ಚಪ್ಪಾಳೆ ಬೇಕು. ಈ ಚಿತ್ರಕ್ಕೆ ಫ್ಯಾಷನೇಟ್ ನಿರ್ಮಾಪಕರು ಸಿಕ್ಕಿದ್ದಾರೆ. ವರ್ಕ್ ಶಾಪ್ ಮಾಡಿದೆ. ಜೆರುಷಾ, ಅಮೃತಾ ಇಬ್ಬರು ಚೆನ್ನಾಗಿ ಆಕ್ಟ್ ಮಾಡುತ್ತಾರೆ. ರಕ್ಷಿತ್ ಒಳ್ಳೆ ನಟ. ಒಂದೊಳ್ಳೆ ತಂಡ ನನಗೆ ಸಿಕ್ಕಿದೆ ಎಂದರು. ನಟ ಸ್ಮೈಲ್ ಗುರು ರಕ್ಷಿತ್ ಮಾತನಾಡಿ, ಈ ಸಮಯದಲ್ಲಿ ನಾನು ಇಬ್ಬರನ್ನೂ ನೆನಪು ಮಾಡಿಕೊಳ್ಳುತ್ತೇನೆ. ಸಂಕಲನಕಾರ ಮಹೇಶ್ ಅವರು. ಮೀಡಿಯಾದವರು. ನಾನು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ನನ್ನ ಕರಿಯರ್ ಶುರು ಮಾಡಿದ್ದು. ಮನೆಗೆ ಬಂದು ಶಾರ್ಟ್ ಹುಡುಕುತ್ತಿದೆ. ನಾನು ಕಾಣಿಸುತ್ತಿರಲಿಲ್ಲ. ಆಗ ರಿಯಾಲಿಟಿ ಶೋ ಟ್ರೈ ಮಾಡಿದೆ. ಆಗಲೂ ಆಗಲಿಲ್ಲ. ಆ ಹಠದಲ್ಲಿ ಶುರು ಮಾಡಿದ್ದು ಸ್ಮೈಲ್ ಗುರು ಶಾರ್ಟ್ ಸಿನಿಮಾ. ಮಹೇಶ್ ಅವರು ಆಗ ಸಾಥ್ ಕೊಟ್ಟರು. ಪದ್ಮಾವತಿ ಕಲರ್ಸ್ ಕನ್ನಡದಿಂದ ನನ್ನ ಕರಿಯರ್ ಶುರುವಾಯ್ತು. ನಾನು ಸಿನಿಮಾ ಮಾಡುತ್ತೇನೆ ಎಂದು ಅಂದೇ ಅಂದುಕೊಂಡಿದ್ದೆ. ಈಗ ಅದು ಆಗಿದೆ. ಈಗ ಟೈಟಲ್ ರಿವೀಲ್ ಆಗಿದೆ. ವಿಭಿನ್ನವಾಗಿ ಟೈಟಲ್ ಲಾಂಚ್ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಅಮ್ಮು ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಟಗರು ಪಲ್ಯ ಖ್ಯಾತಿಯ ಅಮೃತಾ ಪ್ರೇಮ್ ಹಾಗೂ ವೀರಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_32.txt b/zeenewskannada/data1_url7_500_to_1680_32.txt new file mode 100644 index 0000000000000000000000000000000000000000..90c21216260fce65d6904c29b0f0bc9c116cbae8 --- /dev/null +++ b/zeenewskannada/data1_url7_500_to_1680_32.txt @@ -0,0 +1 @@ +: ಶೂನ್ಯ ಸಂಖ್ಯೆಯನ್ನು ಕಂಡುಹಿಡಿದವರು ಯಾರು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಹಲ್ಲು ಮತ್ತು ಸುಣ್ಣದ ಕಲ್ಲುಗಳಲ್ಲಿ ಕಂಡುಬರುವ ಖನಿಜ ಯಾವುದು? ಉತ್ತರ: ಕ್ಯಾಲ್ಸಿಯಂ ಪ್ರಶ್ನೆ 2:ಜಪಾನ್‌ನ ಅತಿದೊಡ್ಡ ಸರೋವರ ಯಾವುದು? ಉತ್ತರ: ಬಿವಾ ಪ್ರಶ್ನೆ 3:ಶೂನ್ಯ ಸಂಖ್ಯೆಯನ್ನು ಕಂಡುಹಿಡಿದವರು ಯಾರು? ಉತ್ತರ: ಆರ್ಯಭಟ ಪ್ರಶ್ನೆ 4:ಮಹಾತ್ಮ ಗಾಂಧಿಯವರು ದಂಡಿ ಮೆರವಣಿಗೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು? ಉತ್ತರ: 1930 ಪ್ರಶ್ನೆ 5:ಮೊರಾಕೊದ ರಾಜಧಾನಿ ಯಾವುದು? ಉತ್ತರ: ಮೊಜಾಂಬಿಕ್ ಇದನ್ನೂ ಓದಿ: ಪ್ರಶ್ನೆ 6:ಭೂಮಿಯ ಮೇಲಿನ ಅತಿ ದೊಡ್ಡ ನದಿ ಯಾವುದು? ಉತ್ತರ: ಅಮೆಜಾನ್ ನದಿ ಪ್ರಶ್ನೆ 7:ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಉತ್ತರ: ಮ್ಯಾಂಡರಿನ್ ಚೈನೀಸ್ ಪ್ರಶ್ನೆ 8:ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 9: ಯಾವ ಗ್ರಹವು ಭೂಮಿಗೆ ಹತ್ತಿರದಲ್ಲಿದೆ..? ಉತ್ತರ: ಶುಕ್ರ ಪ್ರಶ್ನೆ 10:ವಿಶ್ವದ ಅತಿದೊಡ್ಡ ಸಾಗರ ಯಾವುದು..? ಉತ್ತರ: ಪೆಸಿಫಿಕ್ ಮಹಾಸಾಗರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_320.txt b/zeenewskannada/data1_url7_500_to_1680_320.txt new file mode 100644 index 0000000000000000000000000000000000000000..a282f4168f53d4cf0720581676f96275427bed6d --- /dev/null +++ b/zeenewskannada/data1_url7_500_to_1680_320.txt @@ -0,0 +1 @@ +: ರೇಣುಕಾಸ್ವಾಮಿ ಹತ್ಯೆ ಬಳಿಕ ಪವಿತ್ರಾಗೌಡ ಕರೆ ಮಾಡಿದ್ದು ಯಾರಿಗೆ? : ಈ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಗೆಳತಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದು, ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಈಕೆಯ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. :ಸೋಷಿಯಲ್‌ ಮೀಡಿಯಾದಲ್ಲಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಜೈಲು ಪಾಲಾಗಿರುವ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್​ ಮತ್ತು ಗ್ಯಾಂಗ್​ನ ಕರಾಳ ಕೃತ್ಯಗಳು ಒಂದೊಂದೇ ಬಯಲಾಗುತ್ತಿದೆ. ಚಾರ್ಜ್​ಶೀಟ್​ನಲ್ಲಿ ಪೊಲೀಸರು ಉಲ್ಲೇಖಿಸಿರುವ ಆಘಾತಕಾರಿ ಅಂಶಗಳು ಡಿ-ಗ್ಯಾಂಗ್​ನ ಕರಾಳ ಮುಖವನ್ನು ತೆರೆದಿಟ್ಟಿವೆ. ಈ ಪ್ರಕರಣದ ಪ್ರಮುಖ ಆರೋಪಿ​ ಗೆಳತಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದು, ಕೋರ್ಟ್​ ಕೆಲ ದಿನಗಳ ಹಿಂದಷ್ಟೇ ಈಕೆಯ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಇದೀಗ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದು, ಎಲ್ಲಾ ಅರೋಪಿಗಳಿಗೆ ಮತ್ತಷ್ಟು ಟೆನ್ಷನ್​ ಜಾಸ್ತಿ ಆಗಿದೆ. ಇದನ್ನೂ ಓದಿ: ಬೆಂಗಳೂರಿನ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಹತ್ಯೆ ಬಳಿಕ ಪ್ರಕರಣದ 2ನೇ ಆರೋಪಿ ನಟ ದರ್ಶನ್​ ಮನೆಗೆ ತೆರಳಿದ್ದು, ಮರುದಿನ ಸಂಜೆ ʼಡೆವಿಲ್ʼ​ ಶೂಟಿಂಗ್​ ನಿಮಿತ್ತ ಮೈಸೂರಿಗೆ ಹೊಗಿದ್ದ. ಇತ್ತ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ ಹತ್ಯೆ ನಡೆದ ಮರುದಿನ ಬ್ಯೂಟಿ ಪಾರ್ಲರ್​ಗೆ ಹೋಗಿದ್ದಳಂತೆ. ಈ ಬಗ್ಗೆ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದು, ಸಾಕ್ಷ್ಯಧಾರಗಳನ್ನು ಒದಗಿಸಿದ್ದಾರೆ. ಇದಲ್ಲದೆ ಪವಿತ್ರಾಗೌಡ ದರ್ಶನ್​ ಜೊತೆ ಪಟ್ಟಣಗೆರೆ ಶೆಡ್​ಗೆ ತೆರಳುವಾಗ ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದು, ರೇಣುಕಸ್ವಾಮಿ ವಿಚಾರವನ್ನು ಪ್ರಸ್ತಾಪಿಸಿದ್ದಾರಂತೆ. ಶೆಡ್​ನಲ್ಲಿ ಕೆಲಸ ಮುಗಿದ ಬಳಿಕ ಭೇಟಿಯಾಗುವುದಾಗಿ ಹೇಳಿದ್ದರಂತೆ. ಈ ಬಗ್ಗೆಯೂ ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಕೋರ್ಟ್​​ಗೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೊಲೆ ಪ್ರಕರಣ​ ಸಂಬಂಧ ಈಗಾಗಲೇ ಪೊಲೀಸರು ಕೋರ್ಟ್​​ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಒಂದೊಂದಾಗಿ ಕೊಲೆ ಪ್ರಕರಣದ ವಿವರಗಳು ಹೊರಬರುತ್ತಿವೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳ ಕುರಿತು ಹಲವು ವಿಚಾರಗಳು ಬಹಿರಂಗವಾಗಿದೆ. ಬಗೆದಷ್ಟು ಆಳವೆಂಬಂತೆ ಪ್ರಕರಣದಲ್ಲಿರುವ ಅಂಶಗಳು ಹೊರಬರುತ್ತಿದ್ದು, ಡಿ-ಗ್ಯಾಂಗ್‌ಗೆ ಜೈಲೂಟ್ ಖಾಯಂ ಅಂತಾ ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_321.txt b/zeenewskannada/data1_url7_500_to_1680_321.txt new file mode 100644 index 0000000000000000000000000000000000000000..ed0f48fe0e2b59b4665863a4df20db9a30397eb4 --- /dev/null +++ b/zeenewskannada/data1_url7_500_to_1680_321.txt @@ -0,0 +1 @@ +ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಿವರು!! ಈ ಪಟ್ಟಿಯಲ್ಲಿದ್ದಾರೆ ಭಾರತದ ಏಕೈಕ ಆಟಗಾರ! ಯಾರು ಗೊತ್ತೇ? : ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಲ್ಲಿ ಒಬ್ಬರು. ಮೆಸ್ಸಿ, ರೊನಾಲ್ಡೊ, ಜೊಕೊವಿಕ್, ಎಂಬಪ್ಪೆ ಅವರಂತಹ ದಿಗ್ಗಜರ ಜೊತೆಗೆ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ಯಾರು ಗೊತ್ತೇ? : ಭಾರತದ ಸ್ಟಾರ್ ಕ್ರಿಕೆಟರ್ ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅವರ ಸಾಧನೆ ಕೇವಲ ಕ್ರಿಕೆಟ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಮೈದಾನದ ಹೊರಗೂ ಅವರು ಹೊಸ ಎತ್ತರವನ್ನು ತಲುಪಿದ್ದಾರೆ. ಕಿಂಗ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಮುಖ ಮಾತ್ರವಲ್ಲ, ಈಗ ಅವರು ವಿಶ್ವ ಕ್ರಿಕೆಟ್‌ನ ದಿಕ್ಸೂಚಿಯೂ ಆಗಿದ್ದಾರೆ. ಬಿಬಿಸಿ ಶ್ರೇಯಾಂಕದ ಪ್ರಕಾರ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್-10 ಕ್ರೀಡಾಪಟುಗಳಲ್ಲಿ ಒಬ್ಬರು. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ! ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ಲೆಬ್ರಾನ್ ಜೇಮ್ಸ್, ನೊವಾಕ್ ಜೊಕೊವಿಕ್ ಮತ್ತು ಕೈಲಿಯನ್ ಎಂಬಪ್ಪೆ ಅವರಂತಹ ಸ್ಟಾರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ. ಕೊಹ್ಲಿ ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲದೆ ಇತರ ಕ್ರೀಡಾ ಪಟುಗಳಿಗೂ ಸ್ಫೂರ್ತಿಯಾಗಿದ್ದಾರೆ. ಬಿಬಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕವು ಕೊಹ್ಲಿಯ ಸಾಧನೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ವಿಶ್ವಾದ್ಯಂತ ಕ್ರಿಕೆಟ್ ಆಟದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಈ ಕ್ರೀಡೆಯು ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದಂತೆ, ಅದರ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕೊಹ್ಲಿಯ ಸ್ಥಾನಮಾನವು ಮತ್ತಷ್ಟು ಏರಿದೆ. ಮಾರ್ಚ್ 31, 2024 ಕ್ಕೆ ಕೊನೆಗೊಂಡ ಹಿಂದಿನ ಆರ್ಥಿಕ ವರ್ಷದಲ್ಲಿ, ವಿರಾಟ್ ಕೊಹ್ಲಿ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದವರಲ್ಲಿ ಒಬ್ಬರಾಗಿದ್ದರು. ಫಾರ್ಚೂನ್ ಇಂಡಿಯಾ ನಿಯತಕಾಲಿಕೆ ಪ್ರಕಟಿಸಿದ ವರದಿಗಳ ಪ್ರಕಾರ, ಆ ಹಣಕಾಸು ವರ್ಷದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 66 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ದೆಹಲಿಯ 35 ವರ್ಷದ ಬ್ಯಾಟ್ಸ್‌ಮನ್ ಪ್ರಸಿದ್ಧ ತೆರಿಗೆದಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ- 2024 ರ ಹೊತ್ತಿಗೆ, ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯವು 1,000 ಕೋಟಿ ರೂ (ಅಂದಾಜು $ 127 ಮಿಲಿಯನ್) ಎಂದು ಅಂದಾಜಿಸಲಾಗಿದೆ. ವಿರಾಟ್ ಕೊಹ್ಲಿ ಅವರ ಆಸ್ತಿಯು ಪ್ರಾಥಮಿಕವಾಗಿ ಅವರ ಕ್ರಿಕೆಟ್ ವೃತ್ತಿಜೀವನದಿಂದ ಬಂದಿದೆ. ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಆಡುವ ಒಪ್ಪಂದದಿಂದ ಭಾರಿ ಮೊತ್ತವನ್ನು ಗಳಿಸುತ್ತಾರೆ. ಅಂತೆಯೇ, ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಮೌಲ್ಯವು ಅತ್ಯಧಿಕವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ವ್ಯಕ್ತಿ ವಿರಾಟ್ ಕೊಹ್ಲಿ. ಇದರಲ್ಲಿ ಬಾಲಿವುಡ್ ತಾರೆಯರನ್ನೂ ಹಿಂದಕ್ಕೆ ತಳ್ಳಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಆದಾಯದ ಜೊತೆಗೆ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅರ್ಜೆಂಟೀನಾ ನಾಯಕ, ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್-10 ಅಥ್ಲೀಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದರ ನಂತರ ಪೋರ್ಚುಗಲ್ ನಾಯಕ ಮತ್ತು ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಎರಡನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಮೂರನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಲ್ಕನೇ ಆಟಗಾರ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್. ಗಾಯಗಳು ಮತ್ತು ವಿವಾದಗಳ ನಡುವೆ, ಬ್ರೆಜಿಲ್ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ಐದನೇ ಸ್ಥಾನದಲ್ಲಿದ್ದಾರೆ. ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಭಾರತದ ಸ್ಟಾರ್ ವಿರಾಟ್ ಕೊಹ್ಲಿ. ಅವರು ಆರನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_322.txt b/zeenewskannada/data1_url7_500_to_1680_322.txt new file mode 100644 index 0000000000000000000000000000000000000000..b857fe4afc1a50988d214075c8057fa5d28f4b8d --- /dev/null +++ b/zeenewskannada/data1_url7_500_to_1680_322.txt @@ -0,0 +1 @@ +ʼನನಗೆ ಪವಿತ್ರಾ ಜೊತೆ ಅಂತಹ ಸಂಬಂಧ..ʼ ಅಸಲಿ ಮ್ಯಾಟರ್ ಬಿಚ್ಚಿಟ್ಟ ನಟ ದರ್ಶನ್..!‌ : ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ಸ್ವತಃ ಡಿಸಿಪಿಯೇ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ. ಪವಿತ್ರಾ ಗೌಡ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ನಟ ದರ್ಶನ್ ಹೇಳಿದ್ದೇನು ಗೊತ್ತಾ? : ನಟ ದರ್ಶನ್ ಪವಿತ್ರ ಗೌಡ ಸ್ನೇಹಿತರೇ ಅಥವಾ ಪ್ರೇಮಿಗಳೇ? ಚಾರ್ಜ್ ಶೀಟ್ ನಲ್ಲಿ ಇಬ್ಬರ ನಡುವಿನ ಸಂಬಂಧ ಬಹಿರಂಗವಾಗಿದೆ. ಇವರಿಬ್ಬರ ನಡುವೆ ಅದೆಂಥಾ ಸಂಬಂಧವಿದೆಯೇ ಎಂಬ ಜನರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ದರ್ಶನ್- ಪವಿತ್ರಾ ಸಂಬಂಧದ ಬಗ್ಗೆ ಖುದ್ದು ಡಿಸಿಪಿಯೇ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ. ತನಿಖೆಯಲ್ಲಿ ನಟ ದರ್ಶನ್ ಹೇಳಿದ್ದೇನು ಗೊತ್ತಾ? ಪವಿತ್ರಾಗೂ ನಿಮಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್. ನಮಗೆ ಮದುವೆ ಆಗಿಲ್ಲ... ಆದರೆ ದರ್ಶನ್ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದೇವೆ ಎಂದಿದ್ದಾರೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧವನ್ನೂ ಉಲ್ಲೇಖಿಸಲಾಗಿದೆ. ಪವಿತ್ರಾ ಗೌಡಗೆ ಕೆಟ್ಟ ಸಂದೇಶ ರವಾನಿಸಿದ ಕಾರಣಕ್ಕೆ ರೇಣುಕಾಸ್ವಾಮಿ ಅವರನ್ನು ದರ್ಶನ್ ಗ್ಯಾಂಗ್ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್ ನಡುವೆ ಪ್ರೇಮ ಅಥವಾ ಪತಿ-ಪತ್ನಿ ಏನು ಸಂಬಂಧ ಎಂದು ಜನ ಗೊಂದಲಕ್ಕೀಡಾಗಿದ್ದರು.. ಆದರೆ ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಇದನ್ನೂ ಓದಿ- ನಟಿ ಪವಿತ್ರಾ ಗೌಡ ನಟ ದರ್ಶನ್ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೇಳೆ ಇಬ್ಬರಿಗೂ ಮದುವೆಯಾಗಿದೆ ಎಂದು ಊಹಿಸಲಾಗಿತ್ತು. ಆದರೆ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಇವರಿಬ್ಬರ ಸ್ನೇಹದ ಅಸಲಿ ಕಥೆ ಹೊರಬಿದ್ದಿದೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಮತ್ತು ಪವಿತ್ರಾ ಸಂಬಂಧವನ್ನು ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಎ-1 ಪವಿತ್ರ ಗೌಡ ಹಾಗೂ ಎ2 ದರ್ಶನ್ ವಿರುದ್ಧ ಕೆಲ ವರ್ಷಗಳಿಂದ ವಿಚಾರಣೆ ನಡೆದಿದೆ ಎನ್ನಲಾಗಿದೆ. ಇವರಿಬ್ಬರೂ ಹಲವು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಪವಿತ್ರ ಗೌಡ ಮತ್ತು ದರ್ಶನ್ ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಪವಿತ್ರಾ ಕೂಡ ದರ್ಶನ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಪವಿತ್ರಾ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಪೋಸ್ಟ್ ವಾರ್ ಕೂಡ ನಡೆದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಬಂಧನವಾದಾಗ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಪವಿತ್ರಾ ಗೌಡ ದರ್ಶನ್ ಪತ್ನಿ ಎಂದು ಹೇಳಿದ್ದರು. ಇದರಿಂದ ಮನನೊಂದ ವಿಜಯಲಕ್ಷ್ಮಿ ಪೊಲೀಸರಿಗೆ ಪತ್ರ ಬರೆದು, ದರ್ಶನ್ ಅವರ ಪತ್ನಿ ಪವಿತ್ರ ಗೌಡ ಎಂದು ಹೆಸರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ದರ್ಶನ್ ಪತ್ನಿ ಎಂದು ವಿಜಯಲಕ್ಷ್ಮಿ ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_323.txt b/zeenewskannada/data1_url7_500_to_1680_323.txt new file mode 100644 index 0000000000000000000000000000000000000000..78bf9a4c64199f4609afb7eb58ad2f7899cf7668 --- /dev/null +++ b/zeenewskannada/data1_url7_500_to_1680_323.txt @@ -0,0 +1 @@ +"ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲ" : ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವರದಿ ಪಡೆಯೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ. ಬೆಂಗಳೂರು:ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್‌ಕೌಚ್‌ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅನೇಕ ಕೇರಳ ನಟಿಯರು ತಮಗಾದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ಧಾರೆ. ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವರದಿ ಪಡೆಯೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ. ಫೈರ್ (ಫಿಲ್ಮಂ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ) ಸಂಘವು ಕರ್ನಾಟಕದಲ್ಲಿ ಸಮಿತಿಯೊಂದನ್ನು ರಚಿಸಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ವಿವರವಾದ ವರದಿ ಪಡೆಯಬೇಕೆಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಅಗತ್ಯ ನೀತಿಗಳನ್ನು ರೂಪಿಸುವಂತೆಸಿಎಂಗೆ ಪತ್ರ ಬರೆದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಸಿನಿಮಾ ಇಂಡಸ್ಡ್ರಿಯವರು ಮನವಿ ಕೊಟ್ಟ ವಿಚಾರವಾಗಿ 'ಯುವರ್ ಸಿನ್ಸಿಯರ್‌ಲಿ ರಾಮ್' ಸಿನಿಮಾ ಮುಹೂರ್ತ ಸಮಾರಂಭ ವೇದಿಕೆಯಲ್ಲಿ ನಟ ಗಣೇಶ್‌ ಮತ್ತು ರಮೇಶ್‌ ಅರವಿಂದ ಮಾತನಾಡಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಒಳ್ಳೆಯದಾಗಲಿ. ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ನಿಮ್ಮ ಸಿನ್ಸಿಯರ್‌ಲಿ ರಾಮ್ ಎಂದು ನಟ ಗಣೇಶ್ ಮಾತು ಮುಗಿಸಿದ್ದಾರೆ. ಇನ್ನೂ ಇದೇ ವೇಲೆ ಈ ಬಗ್ಗೆ ನಟ ರಮೇಶ್ ಅರವಿಂದ ಮಾತನಾಡಿದ್ದು, ಇದು ಚಿತ್ರರಂಗ ಅಂತ ಮಾತ್ರವಲ್ಲ ಗಂಡು ಹೆಣ್ಣು ಅಂತಾ ಕೆಲಸ ಮಾಡುವ ಯಾವ ಕ್ಷೇತ್ರದಲ್ಲಿಯೂ ಬರಲೇಬಾರದು. ಪುರುಷ ಅಥವಾ ಮಹಿಳೆ ಇರುವ ಕ್ಷೇತ್ರದಲ್ಲಿ ಸಮಾನತೆ ಸಿಗಲೇಬೇಕು. ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲ ಎಂದು ಹೇಳಿದರು. ಸಿನಿಮಾ ಇಂಡಸ್ಟ್ರಿ ಅಂತ ಮಾತ್ರ ಜನರಲೈಜ್ ಮಾಡಬೇಡಿ. ಅನ್ಯಾಯ ಆಗಿರೋರಿಗೆ ನ್ಯಾಯ ಸಿಗಬೇಕು. ಸಿನಿಮಾದಲ್ಲಿ ಮಾತ್ರ ಅಲ್ಲ ಸಮಾಜದಲ್ಲಿ ಎಲ್ಲೆ ಈ ಕಿರುಕುಳ ನಡೆದ್ರು ತಪ್ಪು. ನಾನು ಆಕ್ಡಿವಿಸ್ಟ್ ಅಲ್ಲ. ಆದ್ರೆ ಯಾರು ಹೋರಾಡ್ತಿದ್ದಾರೋ ಅವರಿಗೆ ಸಪೋರ್ಟ್ ಆಗಿ ಇರ್ತಿನಿ ಎಂದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_324.txt b/zeenewskannada/data1_url7_500_to_1680_324.txt new file mode 100644 index 0000000000000000000000000000000000000000..1eb7b985cd851c7b71aa3ec16d577328bf72ccdd --- /dev/null +++ b/zeenewskannada/data1_url7_500_to_1680_324.txt @@ -0,0 +1 @@ +ನಟ ಪವನ್ ಕಲ್ಯಾಣ್ ಅಸ್ವಸ್ಥ.. ದಿಢೀರನೇ ಆಗಿದ್ದೇನು? : ನಟ ಪವನ್ ಕಲ್ಯಾಣ್ ಅಸ್ವಸ್ಥರಾಗಿದ್ದಾರೆ. ಆಂಧ್ರಪದೇಶದ ಉಪಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ನಟ ಪವನ್ ಕಲ್ಯಾಣ್ ಕೆಮ್ಮಿನಿಂದ ಬಳಲುತ್ತಿದ್ದಾರೆ. ಆದರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೈರ್ಮಲ್ಯ ನಿರ್ವಹಣೆ ಕುರಿತು ಪವನ್ ತಮ್ಮ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅಸ್ವಸ್ಥರಾಗಿದ್ದಾರೆ. ವೈರಲ್ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಮಧ್ಯೆಯೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೈರ್ಮಲ್ಯ ನಿರ್ವಹಣೆ ಕುರಿತು ಪವನ್ ತಮ್ಮ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಸ್ವಚ್ಛತಾ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಹಾಗೂ ಪ್ರವಾಹದ ನೀರು ಇಳಿಮುಖವಾಗಿರುವ ಪ್ರದೇಶಗಳಲ್ಲಿ ಸೂಪರ್ ಕ್ಲೋರಿನೇಷನ್ ಕೈಗೊಳ್ಳುವಂತೆ ಆದೇಶಿಸಿದರು. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸ್ವಚ್ಛತಾ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಬೇಕು ಎಂದರು. ಶುದ್ಧ ಕುಡಿಯುವ ನೀರು ಪೂರೈಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಏಲೂರು ಜಲಾಶಯಕ್ಕೆ ಬರದ ಭೀತಿಯ ಕುರಿತು ವಿಚಾರಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_325.txt b/zeenewskannada/data1_url7_500_to_1680_325.txt new file mode 100644 index 0000000000000000000000000000000000000000..d84e64a19dc2514fd74604f23d6040e532a3a72d --- /dev/null +++ b/zeenewskannada/data1_url7_500_to_1680_325.txt @@ -0,0 +1 @@ +2024 ಅವಾರ್ಡ್‌ ಹೋಸ್ಟ್‌ ಮಾಡಲಿದ್ದಾರೆ ಈ ಜೋಡಿ.. ಹೆಸರು ಕೇಳುತ್ತಿದ್ದಂತೆ ಪ್ರೇಕ್ಷಕರಲ್ಲಿ ಹೆಚ್ಚಿದ ಕಾತುರ! 2024 : ಸಿನಿಮಾಗಳಲ್ಲಿನ ನಟಿಸಿ ತಮ್ಮ ಅಭಿನಯದಿಂದ ಸಿದ್ಧಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. 2024 ಪ್ರಶಸ್ತಿಗಳನ್ನು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯುತ್ತಮವಾದ ಅಭಿನಯ ಮತ್ತು ಅದ್ಭುತ ಸಿನಿಮಾಗಳಿಗೆ ನೀಡಲಾಗುತ್ತದೆ. 2024 ಪ್ರಶಸ್ತಿಯ ಡೈನಾಮಿಕ್ ಜೋಡಿ ಎಂದು ಕರೆಯಲ್ಪಡುವ ಸಿದ್ಧಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮವನ್ನು ಹೋಸ್ಟ್‌ ಮಾಡಲಿದ್ದಾರೆ. ಸಿನಿಮಾಗಳಲ್ಲಿನ ನಟಿಸಿ ತಮ್ಮ ಅಭಿನಯದಿಂದ ಸಿದ್ಧಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಇವೆಂಟ್‌ ಹೋಸ್ಟ್‌ ಮಾಡುವ ಮೂಲಕ ಮತ್ತೊಮ್ಮೆ ಮನರಂಜನೆ ನೀಡಲು ಜನರ ಮುಂದೆ ಬರುತ್ತಿದ್ದಾರೆ. 2024 ಅವಾರ್ಡ್ ಕಾರ್ಯಕ್ರಮವು ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 29 ರವರೆಗೆ ಅಬುಧಾಬಿಯ ದ್ವೀಪದಲ್ಲಿ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ನೇತೃತ್ವದಲ್ಲಿ ನಡೆಯಲಿದೆ. ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಈ ಸಮಾರಂಭ ಅಬುಧಾಬಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ಸಿದ್ದಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ ಈ ಕಾರ್ಯಕ್ರಮವನ್ನು ಹೋಸ್ಟ್‌ ಮಾಡಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಗಲ್ಲಿ ಬಾಯ್‌ನಲ್ಲಿ ಎನ್‌ಸಿ ಶೇರ್ ಅವರ ಪಾತ್ರಕ್ಕಾಗಿ 2020 ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದ ಸಿದ್ಧಾಂತ್ ಚತುರ್ವೇದಿ, ಅವಾರ್ಡ್ಸ್ 2024 ರ 24 ನೇ ಆವೃತ್ತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಆಸಕ್ತಿಯನ್ನು ಹಂಚಿಕೊಂಡರು. ಇದು ವಿಶ್ವದಲ್ಲೇ ಭಾರತೀಯ ಚಿತ್ರರಂಗದ ಅತಿ ದೊಡ್ಡ ಆಚರಣೆ. ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ನಾನು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದೇನೆ ಎಂದು ನಾನು ತುಂಬಾ ಥ್ರಿಲ್ ಆಗಿದ್ದೇನೆ. 2020 ರಲ್ಲಿ ಇಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಸ್ವೀಕರಿಸುವುದು ನನ್ನ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು. ಈಗ ಅದೇ ಕಾರ್ಯಕ್ರಮ ನಡೆಸಿಕೊಡುತ್ತಿರುವುದರಿಂದ ನನ್ನ ಮಟ್ಟ ಹೆಚ್ಚಿದೆ ಎನಿಸುತ್ತಿದೆ. ಐಐಎಫ್ಎ ಕುಟುಂಬದ ಅದ್ಭುತ ಜಗತ್ತಿನೊಂದಿಗೆ ಮತ್ತೊಮ್ಮೆ ನನ್ನ ಅನುಭವವನ್ನು ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದು ಸಿದ್ಧಾಂತ್ ಚತುರ್ವೇದಿ ಹೇಳಿದ್ದಾರೆ. ಮತ್ತೊಂದೆಡೆ, ಭಾರತೀಯ ನಟ ಮತ್ತು ಕಾಸ್ಟಿಂಗ್ ನಿರ್ದೇಶಕರಾಗಿ ಪ್ರಸಿದ್ಧರಾಗಿರುವ ಅಭಿಷೇಕ್ ಬ್ಯಾನರ್ಜಿ ನನ್ನ ಪ್ರಯಾಣವು ಅಸಾಮಾನ್ಯವಾಗಿದೆ ಎಂದು ಹೇಳಿದರು. ಈ ಅದ್ಭುತ ಸ್ಟಾರ್‌ಡಮ್ ಶೋನ ಭಾಗವಾಗಲು ಆತಿಥೇಯರಾಗಿ ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ನಾನು ವಿಶೇಷವಾಗಿ ಕುಟುಂಬವನ್ನು ಸೇರಲು ಸಂತೋಷಪಡುತ್ತೇನೆ. ಸೆಪ್ಟೆಂಬರ್ 29 ರಂದು ಅಬುಧಾಬಿಯಲ್ಲಿ ಭೇಟಿಯಾಗೋಣ ಎಂದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_326.txt b/zeenewskannada/data1_url7_500_to_1680_326.txt new file mode 100644 index 0000000000000000000000000000000000000000..21e29fcdaccbd5d25821f51cbcd31d363ae91cb2 --- /dev/null +++ b/zeenewskannada/data1_url7_500_to_1680_326.txt @@ -0,0 +1 @@ +ಬಿಗ್ ಬಾಸ್ ನಿರೂಪಣೆಗೆ ಬಂದೇ ಬಿಟ್ರು ಹೊಸ ಹೋಸ್ಟ್... ಪ್ರೋಮೋದಲ್ಲಿ ಸಿಕ್ತು ಬಿಗ್‌ ಸರ್‌ಪ್ರೈಸ್‌! : ಬಿಗ್ ಬಾಸ್ ಹೊಸ ಹೋಸ್ಟ್‌ವಿಚಾರ ಈ ಬಾರಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ದೊಡ್ಮನೆಯ ಸಾರಥಿ ಯಾರೆಂಬ ಪ್ರಶ್ನೆಗೆ ಜನರು ಉತ್ತರ ಹುಡುಕುತ್ತಿದ್ದರು. ಇದೀಗ ಖುದ್ದು ವಾಹಿನಿಯವರೇ ಪ್ರೋಮೋ ಮೂಲಕ ತಿಳಿಸಿದ್ದಾರೆ. :ಬಿಗ್ ಬಾಸ್ ನಿರೂಪಣೆಗೆ ಅಂತೂ ಇಂತೂ ಹೊಸ ಹೋಸ್ಟ್‌ ಸಿಕ್ಕಾಗಿದೆ. ಬಿಗ್‌ ಬಾಸ್ ತಮಿಳು ಸೀಸನ್ 8 ಅನ್ನು ವಿಜಯ್ ಸೇತುಪತಿ ಹೋಸ್ಟ್ ಮಾಡಲಿದ್ದಾರೆ.‌ ಇದು ಅವರ ಅಭಿಮಾನಿಗಳಿಗೆ ಸಂತಸ ನೀಡಿದೆ. ವಿಜಯ್ ಸೇತುಪತಿ ಹೋಸ್ಟ್ ಆಗಿರುವ ಬಗ್ಗೆ ಅಧಿಕೃತ ಪ್ರೋಮೋವನ್ನು ಚಾನೆಲ್ ಬಿಡುಗಡೆ ಮಾಡಿದೆ. ಕಮಲ್ ಹಾಸನ್ ಬಿಗ್ ಬಾಸ್ ತಮಿಳಿನ ಏಳು ಸೀಸನ್‌ಗಳನ್ನು ಹೋಸ್ಟ್ ಮಾಡಿದ್ದಾರೆ. ಆದರೆ ಅವರು ಎಂಟನೇ ಸೀಸನ್‌ನಿಂದ ಹೊರಬಂದರು. ಅದರ ನಂತರ ಬಿಗ್ ಬಾಸ್ ತಮಿಳು ಸೀಸನ್ 8 ರ ಹೋಸ್ಟ್ ಯಾರಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು. ಅಧಿಕೃತವಾಗಿ ನಟ ವಿಜಯ್ ಸೇತುಪತಿ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದು ಖುದ್ದು ವಾಃಇನಿಯವರೇ ಘೋಷಿಸಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಈಗಾಗಲೇ ಸನ್ ಟಿವಿಯಲ್ಲಿ ಮಾಸ್ಟರ್ ಚೆಫ್ ಎಂಬ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಗೆ ಹೋಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ವಿಜಯ್‌ಸೇತುಪತಿ ಮೇಲೆ ಬೆಟ್ಟದಷ್ಟು ನೀರಿಕ್ಷೆ ಹುಟ್ಟುಕೊಂಡಿದೆ. 😉😍 — (@) ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ, ವಿಜಯ್ ಸೇತುಪತಿ ದೊಡ್ಡ ಬಟ್ಟೆ ಅಂಗಡಿಗೆ ಕಾಲಿಟ್ಟಿದ್ದಾರೆ. ಎಲ್ಲಾ ಪುರುಷರ ಉಡುಪುಗಳನ್ನು ಇಡಲಾಗಿದೆ. ಅದರಲ್ಲಿ ಒಂದು ಬಟ್ಟೆಯನ್ನು ಮಾತ್ರ ಆರಿಸಿಕೊಳ್ಳುತ್ತಾರೆ. ಹೀಗೆ ಸಾಗುವ ಪ್ರೋಮೋ ಮೂಲಕ ಬಿಗ್‌ ಬಾಸ್‌ ತಮಿಳು ಸೀಸನ್‌8 ರ ಹೊಸ ಹೋಸ್ಟ್‌ ವಿಜಯ್‌ ಸೇತುಪತಿ ಎಂದು ಪರಿಚಯಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_327.txt b/zeenewskannada/data1_url7_500_to_1680_327.txt new file mode 100644 index 0000000000000000000000000000000000000000..a4ae5704e3962f5ea41e05adfa63011ab418acd3 --- /dev/null +++ b/zeenewskannada/data1_url7_500_to_1680_327.txt @@ -0,0 +1 @@ +ಬಿಗ್ ಬಾಸ್‌ ಮನೆಗೆ ರಶ್ಮಿಕಾ ಮಂದಣ್ಣ ಬೆಸ್ಟ್‌ ಫ್ರೆಂಡ್‌ ಆಗಮನ: ಫಸ್ಟ್‌ ಟೈಂ ಅಲ್ಲ.... 2ನೇ ಸಲ ಸ್ಪರ್ಧಿಯಾಗಿ ಬರ್ತಿದ್ದಾಳೆ ಈ ಬ್ಯೂಟಿ!! : ನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದವರು ಕನ್ನಡದ ಸ್ಟಾರ್‌ ನಟಿ. ಜೂನ್ 18, 1996 ರಂದು ಜನಿಸಿದ ಪ್ರೇರಣಾ ಮೂಲತಃ ತೆಲಂಗಾಣದ ಹೈದರಾಬಾದ್‌ʼನವರು. "ಹರ ಹರ ಮಹಾದೇವ" ಧಾರಾವಾಹಿಯ ಮೂಲಕ ಕನ್ನಡ ಧಾರಾವಾಗಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. :ತೆಲುಗಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಕಾರ್ಯಕ್ರಮ ಬಿಗ್ ಬಾಸ್. ಈ ಶೋನ ಹೊಸ ಸೀಸನ್‌ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿದೆ. ನಟ ನಾಗಾರ್ಜುನ ಅಕ್ಕಿನೇನಿ ಈ ರಿಯಾಲಿಟಿ ಶೋ ಅನ್ನು ಹೋಸ್ಟ್‌ ಮಾಡಲಿದ್ದಾರೆ. ಇದನ್ನೂ ಓದಿ: ಅಂದಹಾಗೆ ಈ ಶೋನಲ್ಲಿ ನಿಖಿಲ್ ಮಲಯಕ್ಕಲ್ ಎರಡನೇ ಸ್ಪರ್ಧಿ, ಮೂರನೇ ಸ್ಪರ್ಧಿಯಾಗಿ ಅಭಯ್ ನವೀನ್, ನಾಲ್ಕನೇ ಸ್ಪರ್ಧಿಯಾಗಿ ಪ್ರೇರಣಾ, ಐದನೇ ಸ್ಪರ್ಧಿಯಾಗಿ ಆದಿತ್ಯ ಓಂ, ಆರನೇ ಸ್ಪರ್ಧಿಯಾಗಿ ಸೋನಿಯಾ, ಏಳನೇ ಸ್ಪರ್ಧಿಯಾಗಿ ಮಧು ನೆಕ್ಕಂಟಿ (ಬೆಜವಾಡ ಬೇಬಕ್ಕ), ಎಂಟನೇ ಸ್ಪರ್ಧಿಯಾಗಿ ಆರ್ ಜೆ ಶೇಖರ್ ಭಾಷಾ, ಒಂಬತ್ತನೇ ಸ್ಪರ್ಧಿಯಾಗಿ ಕಿರಕ್ ಸೀತಾ, ಹತ್ತನೇ ಸ್ಪರ್ಧಿಯಾಗಿ ನಾಗಮಣಿಕಂಠ, ಹನ್ನೊಂದನೇ ಸ್ಪರ್ಧಿಯಾಗಿ ಪೃಥ್ವಿರಾಜ್, ವಿಷ್ಣುಪ್ರಿಯಾ ಹನ್ನೆರಡನೇ ಸ್ಪರ್ಧಿ, ಹದಿಮೂರನೇ ಸ್ಪರ್ಧಿಯಾಗಿ ನೈನಿಕಾ ಮತ್ತು ನಬೀಲ್ ಅಫ್ರಿದಿ ಹದಿನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದಾರೆ. ಇದರಲ್ಲಿ ನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದವರು ಕನ್ನಡದ ಸ್ಟಾರ್‌ ನಟಿ. ಜೂನ್ 18, 1996 ರಂದು ಜನಿಸಿದ ಪ್ರೇರಣಾ ಮೂಲತಃ ತೆಲಂಗಾಣದ ಹೈದರಾಬಾದ್‌ʼನವರು. "ಹರ ಹರ ಮಹಾದೇವ" ಧಾರಾವಾಹಿಯ ಮೂಲಕ ಕನ್ನಡ ಧಾರಾವಾಗಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. 2018 ರಲ್ಲಿ ಪ್ರೇರಣಾ "ಚೂರಿಕಟ್ಟೆ" ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಪ್ರೇರಣಾ ಕನ್ನಡ ಚಲನಚಿತ್ರಗಳಾದ ಆನ, ಪೆಂಟಗನ್, ಫಿಸಿಕ್ಸ್ ಟೀಚರ್‌ ಮುಂತಾದವುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಇನ್ನು 2021 ರಲ್ಲಿ, ಪ್ರೇರಣಾ ಬಿಗ್ ಬಾಸ್ ಕನ್ನಡ ಮಿನಿ-ಸೀಸನ್‌ʼನಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದರು. ಪ್ರೇರಣಾ ಅವರ ಪತಿ ಹೆಸರು ಶ್ರೀಪಾದ್ ದೇಶಪಾಂಡೆ. ಅಂದಹಾಗೆ ರಶ್ಮಿಕಾ ಮಂದಣ್ಣ ಮತ್ತು ನಾನು ಕ್ಲೋಸ್‌ ಫ್ರೆಂಡ್, ಒಟ್ಟಾಗಿ ಆಡಿಷನ್‌ʼಗಳಿಗೆ ಹೋಗುತ್ತಿದ್ದೆವು ಎಂದು ಪ್ರೇರಣಾ ಒಂದೊಂಮೆ ಹೇಳಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_328.txt b/zeenewskannada/data1_url7_500_to_1680_328.txt new file mode 100644 index 0000000000000000000000000000000000000000..37758d19b17017695db9f68f9ba9eba3d0f9d2d3 --- /dev/null +++ b/zeenewskannada/data1_url7_500_to_1680_328.txt @@ -0,0 +1 @@ +ನಟಿ ಸಮಂತಾ ಆಸ್ಪತ್ರೆಗೆ ದಾಖಲು.! ಹೆಚ್ಚಾಯ್ತು ಫ್ಯಾನ್ಸ್‌ ಆತಂಕ : ಈ ಫೋಟೋದಲ್ಲಿ ಸಮಂತಾ ಕಾಲಿಗೆ ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಸಮಂತಾ ಅಭಿಮಾನಿಗಳು ಆಕೆಗೆ ಏನಾಯಿತು ಎಂದು ಗೊಂದಲದಲ್ಲಿದ್ದಾರೆ. ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಸಮಂತಾ ಕಾಲಿಗೆ ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಸಮಂತಾ ಅಭಿಮಾನಿಗಳು ಆಕೆಗೆ ಏನಾಯಿತು ಎಂದು ಗೊಂದಲದಲ್ಲಿದ್ದಾರೆ. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಸಮಂತಾ ಗಾಯಗೊಂಡಿದ್ದಾರೆ ಎಂದು ತೋರುತ್ತದೆ. ಈ ಹಿನ್ನೆಲೆ ಅವರು ಚಿಕಿತ್ಸೆಗೆ ಒಳಗಾಗುವ ಫೋಟೋವನ್ನು ಹಂಚಿಕೊಂಡಿದ್ದಾರೆ. "ನಾನು ಗಾಯಗಳಿಲ್ಲದೆ ಆಕ್ಷನ್ ಸ್ಟಾರ್ ಆಗಬಹುದೇ?" ಎಂದು ಸಮಂತಾ ಈ ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಇದನ್ನೂ ಓದಿ: ಯಾವಾಗ ಗಾಯಗೊಂಡರು? ಇದು ಯಾವ ಸಿನಿಮಾ ಚಿತ್ರೀಕರಣದಲ್ಲಿ ನಡೆದಿದೆ? ಅದನ್ನು ಬಹಿರಂಗಪಡಿಸಿಲ್ಲ. ಈ ಫೋಟೋ ನೋಡಿದ ಅನೇಕ ನೆಟಿಜನ್‌ಗಳು ಬೇಗ ಗುಣಮುಖರಾಗಲಿ ಎಂದು ಕಾಮೆಂಟ್‌ ಮಾಡಿದ್ದಾರೆ. ನಟಿ ಸಮಂತಾ ದೀರ್ಘಕಾಲದವರೆಗೆ 'ಮಯೋಸಿಟಿಸ್' ನಿಂದ ಬಳಲುತ್ತಿದ್ದರು. ಹೊಸ ಸಿನಿಮಗಳನ್ನು ಕೂಡ ಮಾಡದೇ ಚಿಕಿತ್ಸೆಪಡೆಯುತ್ತಿದ್ದರು. ಇದೀಗ ಸಮಂತಾ ಮತ್ತೆ ಕಮ್‌ ಬ್ಯಾಕ್‌ ಮಾಡಿದ್ದಾರೆ. 'ಶಾಕುಂತಲಂ' ನಂತರ ಸಮಂತಾ ಅವರ ಮುಂದಿನ ಪ್ರಾಜೆಕ್ಟ್ 'ಸಿಟಾಡೆಲ್ ಹನಿ ಬನ್ನಿ'. ಇದೊಂದು ಆಕ್ಷನ್ ಥ್ರಿಲ್ಲರ್ ಆಗಿ ತಯಾರಾಗುತ್ತಿದೆ. ಅವರಿಗೆ ಜೋಡಿಯಾಗಿ ವರುಣ್ ಧವನ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_329.txt b/zeenewskannada/data1_url7_500_to_1680_329.txt new file mode 100644 index 0000000000000000000000000000000000000000..5f40f9f0eb61eab16f663496ca61dd5ad037f7f0 --- /dev/null +++ b/zeenewskannada/data1_url7_500_to_1680_329.txt @@ -0,0 +1 @@ +ʻಜಂಬೂ ಸರ್ಕಸ್ʼ ಚಿತ್ರದ ಟ್ರೈಲರ್ ಬಿಡುಗಡೆ : ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿ ಅವರು ಸಹ ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ. ಹಿಟ್ ಚಿತ್ರಗಳ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. :ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಹೆಚ್.ಸಿ. ಸುರೇಶ್ ಅವರು ಮಹತಿ ಕಂಬೈನ್ಸ್ ಮೂಲಕ "ಜಂಬೂ ಸರ್ಕಸ್" ಎಂಬ ಚಲನ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿ ಅವರು ಸಹ ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ. ಹಿಟ್ ಚಿತ್ರಗಳ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರವೀಣ್ ತೇಜ್, ಅಂಜಲಿ ಎಸ್.ಅನೀಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ನೇಹ, ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸುಪ್ರೀತಾ ಶೆಟ್ಟಿ, ಅಂಜಲಿ ಅನೀಶ್, ಹಾಗೂ ನಟಿ ನಯನಾ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಇದನ್ನೂ ಓದಿ: ನಿರ್ದೇಶಕ ಎಂ.ಡಿ ಶ್ರೀಧರ್ ಮಾತನಾಡುತ್ತ ಆತ್ಮೀಯ ಗೆಳೆಯರಿಬ್ಬರು ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ, ಒಂದೇ ದಿನ ಮದುವೆಯಾಗಿ, ಒಂದೇ ಏರಿಯಾದಲ್ಲಿ ಮನೆ ಮಾಡುತ್ತಾರೆ. ಇವರ ಗೆಳೆತನ ಇಷ್ಟವಿರದ ಹೆಂಡತಿಯರು ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಸದಾ ಕಚ್ಚಾಡುತ್ಲೇ ಬೆಳೆದ ನಾಯಕ-ನಾಯಕಿ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಚಿತ್ರದಲ್ಲಿ ಕಾಮಿಡಿಯಾಗಿ ಹೇಳಿದ್ದೇವೆ. ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೇ ತಿಂಗಳ ಮೂರನೇ ವಾರ ಅಥವಾ ಕೊನೆವಾರ ಬಿಡುಗಡೆ ಮಾಡುವ ಯೋಜನೆಯಿದೆ. ಕವಿರಾಜ್ ಬರೆದಿರುವ ೨ ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಚೆಲ್ಲಾಟ ಚಿತ್ರದಿಂದಲೂ ಅವರು ನಮ್ಮ ಜೊತೆ ಇದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ನಟಿ ನಯನಾ, ಜಗ್ಗಪ್ಪ ಒಳ್ಳೆಯ ಪಾತ್ರ ಮಾಡಿದ್ದಾರೆ. ನಯನ ಸೆಟ್ ನಲ್ಲಿದ್ದರೆ ಲವಲವಿಕೆ ಇರುತ್ತದೆ ಎಂದು ಹೇಳಿದರು. ಕಾರ್ಯಕಾರಿ ನಿರ್ಮಾಪಕಿ ಸುಪ್ರೀತಾ ಶೆಟ್ಟಿ ಮಾತನಾಡಿ, ನಿರ್ಮಾಪಕ ಸುರೇಶ್ ಸಿನಿಮಾ ಬಗ್ಗೆ ಪ್ರೀತಿ ಇಟ್ಟಿರುವ ವ್ಯಕ್ತಿ. ನಾವು ಅವರ ಜೊತೆ ನಿಂತಿದ್ದೇವೆ. ಸೀರಿಯಲ್ ಗೆ ಕಥೆ ಮಾಡುವಾಗ ಹೊಳೆದ ಕಾನ್ಸೆಪ್ಟ್ ಇದು. ಪ್ಯಾಮಿಲಿ ಒರಿಯಂಟೆಂಡ್ ಚಿತ್ರ. ಒಳ್ಳೆಯ ಸಿನಿಮಾ‌ ಮಾಡಿರುವ ಈ ನಿರ್ಮಾಪಕ‌ರು ಗೆದ್ದರೆ ಇನ್ನಷ್ಟು ಚಿತ್ರ ಮಾಡಲು ಶಕ್ತಿ ಸಿಗುತ್ತದೆ ಎಂದರು. ನಟಿ ಅಂಜಲಿ ಅನೀಶ್ ಮಾತನಾಡಿ, ಸಿನಿಮಾ ಪ್ಯಾಷನ್ ನಿಂದ ಎಂಜಾಯ್ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನನ್ನದು ಬಜಾರಿ ಥರದ ಅಂಕಿತಳ ಪಾತ್ರ, ಜಾಸ್ತಿ ಜಗಳ‌ ಮಾಡ್ತಾಳೆ. ಅವಳಮ್ಮನೇ ಆಕೆಗೆ ಜಗಳ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅಷ್ಟೇ ಒಳ್ಳೆಯ ಹುಡುಗಿ‌ ಕೂಡ, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರು. ಇದನ್ನೂ ಓದಿ: ಸಾಹಿತಿ ಕವಿರಾಜ್ ಮಾತನಾಡಿ, ಈಗ ಕನ್ನಡ ಪ್ರೇಕ್ಷಕ ಒಳ್ಳೆ ಸಂದೇಶ ನೀಡಿದ್ದಾರೆ. ಮನರಂಜನೆ ಇದ್ದರೆ ಖಂಡಿತ ಸಿನಿಮಾ‌ ಗೆಲ್ಲುತ್ತೆ. ಶ್ರೀಧರ್ ಅವರಲ್ಲಿ ಬೇರೆಯದೇ ರೀತಿ ಕಾಮಿಡಿ ಸೆನ್ಸ್ ಇದೆ. ಪ್ರವೀಣ್ ತೇಜ್ ಗೆ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣವಿದೆ. ನಿರ್ಮಾಪಕರೂ ತೀರ್ಥಹಳ್ಳಿ ಕಡೆಯವರು, ಎಲ್ಲರೂ ಪ್ರೀತಿಯಿಂದ ಸಿನಿಮಾ‌ ಮಾಡಿದ್ದೇವೆ. ಸಿನಿಮಾ ಹಿಟ್ ಆಗಬೇಕು ಎಂದರು. ಸಂಭಾಷಣೆ ಬರೆದ ರಘು ನಿಡುವಳ್ಳಿ ಚಿತ್ರದ ಕಾನ್ಸೆಪ್ಟ್ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಎ.ವಿ ಕೃಷ್ಣಕುಮಾರ್ ಮಾತನಾಡಿ, ನಿರ್ಮಾಪಕರು ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಿದ್ದಾರೆ ಎಂದರು. ಕಾಮಿಡಿ ಕಲಾವಿದೆ ನಯನಾ ಮಾತನಾಡಿ, ಸಿನಿಮಾದಲ್ಲಿ ಪಾತ್ರ ಹೇಗಿದೆಯೊ ಹಾಗೇ ನಟಿಸು ಅಂದಿದ್ದರು. ನಾನು ಜಾಸ್ತಿ ಮಾತನಾಡುತ್ತೇನೆ. ಕಡಿಮೆ ಮಾತನಾಡು ಎಂದು ನಿರ್ದೇಶಕರು ಸಲಹೆ ನೀಡಿದ್ದರು. ಚಿತ್ರದಲ್ಲಿ ಸ್ನೇಹಿತರಿಗೆ ಬತ್ತಿ ಇಡೋದೇ ನಾನು. ಒಳ್ಳೆಯ ಚಿತ್ರ ಬರಲ್ಲ ಎನ್ನುವ ಮಾತಿದೆ‌. ಇದು ಪೈಸಾ ವಸೂಲ್ ಚಿತ್ರ ಎಂದರು. ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಜಯಂತ್ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್ ಮುಂತಾದವರು ನಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_33.txt b/zeenewskannada/data1_url7_500_to_1680_33.txt new file mode 100644 index 0000000000000000000000000000000000000000..26d334f86cd867f1df7ef13e5ab2f3ba3bfd6c71 --- /dev/null +++ b/zeenewskannada/data1_url7_500_to_1680_33.txt @@ -0,0 +1 @@ +ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ : ಶುಕ್ರವಾರ ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಟಿಸಿದೆ. : ಶುಕ್ರವಾರ ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ. ಶುಕ್ರವಾರ ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ( ಎನ್‌ಸಿಎಸ್ ) ತಿಳಿಸಿದ್ದು. ತನ್ನ ಟ್ವಿಟರ್ ಖಾತೆಯಲ್ಲಿ, ಭೂಕಂಪದ ಕೇಂದ್ರಬಿಂದುವು ಅಕ್ಷಾಂಶ 31.48 ಮತ್ತು ರೇಖಾಂಶ 77.53 ನಲ್ಲಿದೆ ಎಂದು ಮಾಹಿತಿ ನೀಡಿದೆ. ಭೂಕಂಪದ ಆಳವನ್ನು 10 ಕಿಲೋಮೀಟರ್‌ಗಳಲ್ಲಿ ಅಳೆಯಲಾಗಿದೆ.. ಭೂಕಂಪದ ಕೇಂದ್ರಬಿಂದು ಅಕ್ಷಾಂಶ 31.48 ಮತ್ತು ರೇಖಾಂಶ 77.53 , 10 ಕಿಲೋಮೀಟರ್ ಆಳದಲ್ಲಿದೆ ಎಂದು ಘೋಷಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_330.txt b/zeenewskannada/data1_url7_500_to_1680_330.txt new file mode 100644 index 0000000000000000000000000000000000000000..cfbc50a8801e1c858ea9f95e7a178e4ac68b05ab --- /dev/null +++ b/zeenewskannada/data1_url7_500_to_1680_330.txt @@ -0,0 +1 @@ +ಉರ್ಫಿ ಜಾವೆದ್‌ ಜೊತೆ ಅನುಚಿತ ವರ್ತನೆ ತೋರಿದ 15 ವರ್ಷದ ಬಾಲಕ ! "ನಿಮ್ಮ ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಕಲಿಸಿ" ಎಂದು ನಟಿ ಕಣ್ಣೀರು : ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ. :ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ. ಈ ಎಲ್ಲದರ ನಡುವೆ, ಉರ್ಫಿ ಜಾವೇದ್ ಘಟನೆಯೊಂದಕ್ಕೆ ಬಲಿಪಶುವಾಗಿದ್ದಾರೆ. ಇದರಿಂದಾಗಿ ನಟಿಯಷ್ಟೆ ಅಲ್ಲದೆ ಅವರ ಇಡೀ ಕುಟುಂಬ ಅಘಾತಕ್ಕೆ ಒಳಗಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ನಟಿ ತನ್ನ ಸಂಕಷ್ಟವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಉರ್ಫಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿʻನಾನಗೂ ನನ್ನ ಕುಟುಂಬದವರಿಗೂ ನಿನ್ನೆ ನಿರೀಕ್ಷಿಸಲಾಗದ ಅಘಾತಕಾರಿ ಘಟನೆಯೊಂದು ಸಂಭವಿಸಿದೆ. ದಾರಿಯಲ್ಲಿ ಹಾದು ಹೋಗುತ್ತಿರುವಾಗ ಹುಡುಗರ ಗುಂಪೊಂದು ನನ್ನ ಮುಂದೆ ಹಾದು ಹೋಯ್ತು ಅದರಲ್ಲಿದ್ದ ಒಬ್ಬ ಯುವಕ ನಿಮ್ಮ ದೇಹದ ಸೈಜ್‌ ಎಷ್ಟು ಎಂದ, ನನಗೆ ಬೇಸರ ತಂದ ವಿಷಯ ಏನು ಅಂದರೆ ಆ ಹುಡುಗನಿಗೆ ಇನ್ನೂ 15 ವರ್ಷ ವಯಸ್ಸಿರಬಹುದು. ಈ ವಯಸ್ಸಿನಲ್ಲಿಯೇ ಆ ಹುಡುಗ ಈ ರೀತಿ ಎಲ್ಲರ ಮುಂದೆ ವರ್ತಿಸಿದ್ದು, ನನಗೂ ನನ್ನ ಕುಟುಂಬದವರಿಗೂ ಬಹಳ ಬೇಸರವನ್ನುಂಟು ಮಾಡಿತು." ಉರ್ಫಿ ಜಾವೇದ್‌ಗಿಂತ ಮುಂಚೆಯೇ ಅನೇಕ ನಟಿಯರು ಈ ಮುಂಚೆ ಇಂತಹ ಅಪಘಾತಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. 15-16 ವರ್ಷದ ಹುಡುಗ ತನ್ನೊಂದಿಗೆ ಗುಂಪಿನಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಸುಶ್ಮಿತಾ ಸೇನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_331.txt b/zeenewskannada/data1_url7_500_to_1680_331.txt new file mode 100644 index 0000000000000000000000000000000000000000..b7d013ad9bee4dd30d1ffe221d7ef4291213f31f --- /dev/null +++ b/zeenewskannada/data1_url7_500_to_1680_331.txt @@ -0,0 +1 @@ +ಟೊವಿನೋ ಥಾಮಸ್‌ ʼಎಆರ್‌ಎಂʼ ವಿತರಣೆ ಹೊಂಬಾಳೆ ತೆಕ್ಕೆಗೆ..! ಸೆ. 12ರಂದು ಚಿತ್ರ ರಿಲೀಸ್‌ : ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್‌ ನಾಯಕನಾಗಿ ನಟಿಸಿರುವ "ಎಆರ್‌ಎಂ" ಸಿನಿಮಾ ಇದೀಗ ಬಿಡುಗಡೆಯ ಸನಿಹ ಬಂದಿದೆ. ಇದೇ ಸೆಪ್ಟೆಂಬರ್‌ 12ರಂದು ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಶೆರಟನ್ ಹೊಟೇಲ್‌ನಲ್ಲಿ 3D ಫ್ಯಾಂಟಸಿ ಶೈಲಿಯ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಇನ್ನೇನು ಶೀಘ್ರದಲ್ಲಿಯೇ ತೆರೆ ಮೇಲೆ ಈ ಸಿನಿಮಾ ರಿಲೀಸ್‌ ಆಗಲಿದೆ. ವಿಶೇಷ ಏನೆಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ. :ಮ್ಯಾಜಿಕ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು ಮೂವೀಸ್ ಅಡಿಯಲ್ಲಿ ಡಾ. ಜಕರಿಯಾ ಥಾಮಸ್ "ಎಆರ್‌ಎಂ" ಸಿನಿಮಾವನ್ನು ನಿರ್ಮಿಸಿದ್ದಾರೆ. "ಎಆರ್‌ಎಂ" ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪ್ಯಾನ್ ಇಂಡಿಯನ್ ಸಿನಿಮಾ. ಮಲಯಾಳಂ ಚಿತ್ರರಂಗದಿಂದ ಬಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ಜೋಮನ್ ಟಿ. ಜಾನ್ ಅವರ ಛಾಯಾಗ್ರಹಣ ಮತ್ತು ಶಮೀರ್ ಮುಹಮ್ಮದ್ ಅವರ ಸಂಕಲನ "ಎಆರ್‌ಎಂ" ಚಿತ್ರಕ್ಕಿದೆ. ದಿಬು ನೈನನ್ ಥಾಮಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಕನಾ ಮತ್ತು ನಟ ಸಿದ್ಧಾರ್ಥ್‌ ಅವರ ಚಿತ್ತಾ ಸಿನಿಮಾಗಳಿಗೂ ಸಂಗೀತ ನೀಡಿದ್ದರು. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ನಟಿಯರಾದ ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ "ಎಆರ್‌ಎಂ" ಸಿನಿಮಾದಲ್ಲಿದ್ದಾರೆ. ಇನ್ನುಳಿದಂತೆ ಬೇಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಕಬೀರ್ ಸಿಂಗ್, ಪ್ರಮೋದ್ ಶೆಟ್ಟಿ ಮತ್ತು ರೋಹಿಣಿ ಚಿತ್ರದಲ್ಲಿದ್ದಾರೆ. ಇದನ್ನೂ ಓದಿ: ಸುಜಿತ್ ನಂಬಿಯಾರ್ ಎಆರ್‌ಎಂ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅವರ ಜತೆಗೆ ದೀಪು ಪ್ರದೀಪ್ ಸಾಥ್‌ ನೀಡಿದ್ದಾರೆ. ವಿಕ್ರಮ್ ಮೂರ್, ಫೀನಿಕ್ಸ್ ಪ್ರಭು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಈ ಚಿತ್ರವೂ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌, ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್‌ ಮತ್ತು ಹಿಂದಿಯಲ್ಲಿ ಅನಿಲ್ ಥಡಾನಿ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_332.txt b/zeenewskannada/data1_url7_500_to_1680_332.txt new file mode 100644 index 0000000000000000000000000000000000000000..19272a0d56e0df3a8845320a1fdabbfd48d02067 --- /dev/null +++ b/zeenewskannada/data1_url7_500_to_1680_332.txt @@ -0,0 +1 @@ +ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಆ ಮೆಸೇಜ್‌ ಓದಿ ಕರಿಯ ರೊಚ್ಚಿಗೆದ್ದಿದ್ದ..! ಶೆಡ್‌ನಲ್ಲಿ ಮುಹೂರ್ತ ಇಟ್ಟಿದ್ದ.. : ರೇಣುಕಾಸ್ವಾಮಿ ‌ಮೃತ‌ ದೇಹವನ್ನು ವಿಲೆವಾರಿ ಮಾಡಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ನೋಡಿಕೊಂಡು ಆರೋಪಿಗಳು ಸ್ಟೇಷನ್ ಗೆ ಹೋಗಿ ಸರೆಂಡರ್‌ ‌ಆಗಲು ದರ್ಶನ್ ಸೂಚಿಸಿದ್ದ.. ಆದರೆ ದಾಸನ ಪ್ಲ್ಯಾನ್‌ ಎಲ್ಲಾ ಉಲ್ಟಾಪಲ್ಟಾ ಆಗಿದೆ.. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಕರಿಯನ ಕೈವಾಡ ಏನು..? ಸಂಪೂರ್ಣ ವಿವರ ಇಲ್ಲಿದೆ.. : ಆತ ಒಂದು ಕರೆ ಮಾಡಿದ್ರೆ ಕ್ಷಣರ್ಧಾದಲ್ಲೇ ಬಗೆಹರಿಯುವಂತ ಸಮಸ್ಯೆ ಅದು. ಕಾನೂನಿನ ಬಗ್ಗೆ ಪುಂಕಾನುಪುಂಕವಾಗಿ ಡೈಲಾಗ್ ‌ಹೊಡೆಯುತ್ತಿದ್ದ ನಟ ಮಾಡಬಾರದ ಕೆಲಸ ಮಾಡಿ ಜೈಲು‌ ಸೇರಿದ್ದಾನೆ. ಈಗ ಆತನ ವಿರುದ್ಧ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿದೆ. ಹಾಗಾದ್ರೆ ಇಡೀ ಕೃತ್ಯದಲ್ಲಿ‌ ದರ್ಶನ್ ಪಾತ್ರ ಏನು ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಯೆಸ್ ಚಿತ್ರದುರ್ಗದ ‌ ರೇಣುಕಾಸ್ವಾಮಿ ‌ನಟ ದರ್ಶನ್ ಗೆಳತಿ‌ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಗಳನ್ನ ಕಳುಹಿಸಿದ್ದ ಬಗ್ಗೆ ಪವನ್ ‌ಬಳಿ ಹೇಳಿಕೊಂಡಿದ್ದಳು. ಯಾವಾಗ ಕೆಟ್ಟ ಮೆಸೇಜ್ ಗಳನ್ನ ದರ್ಶನ್ ನೋಡಿದ್ನೋ ಜವಾಬ್ದಾರಿಯುತ ಸ್ಥಾನದಲ್ಲಿದ್ದವನು. ರೌದ್ರರೂಪ‌ ತಾಳಿದ್ದ ಎಲ್ಲೆ‌ ಇದ್ರು ಅವನನ್ನ‌ ಎತ್ತಾಕ್ಕೊಂಡು‌ ಬಾ ಅಂತ ತನ್ನ ಪಟಾಲಂಗೆ ಆಜ್ಞೆ ಮಾಡಿದ್ದ. ಇದನ್ನೂ ಓದಿ: ಯಾವಾಗ ಬಾಸ್ ಹೇಳಿದ್ರಲ್ಲ ಅಂತ ಪಕ್ಕಾ ಪ್ಲಾನ್ ಮಾಡಿದ ಚಿತ್ರದುರ್ಗದ ರಾಘವೇಂದ್ರ ಅಂಡ್ ಟೀಂ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ನೇರವಾಗಿ ಬಂದಿದ್ದು ಪಟ್ಟಣಗೆರೆ ಶೆಡ್ ಗೆ. ಆಗಲೇ ಸ್ಟೋನಿ ‌ಬ್ರೂಕ್ ನಲ್ಲಿ ಎಣ್ಣಿ ಪಾರ್ಟಿ ಮಾಡುತ್ತಿದ್ದ ದರ್ಶನ್‌ಗೆ ಕರೆ ಮಾಡಿ ಬನ್ನಿ ಬಾಸ್ ಇವನ್ನ ಕರೆದುಕೊಂಡು ಬಂದಿದ್ದೀವಿ ಎಂದು ಆರೋಪಿಗಳು ಕರೆ ಮಾಡಿದ್ರು. ಅಲ್ಲಿಂದ ನೇರವಾಗಿ ಶೆಡ್‌ಗೆ ಬಂದ ದಾಸ ರೇಣುಕಾಸ್ವಾಮಿ ಮೇಲೆ ಅಟ್ಟಹಾಸ ಮೆರೆದಿದ್ದ. ಬೂಟುಗಾಲಲ್ಲಿ ಒದ್ದು ಅಲ್ಲೇ ನಿಂತಿದ್ದ ಲಾರಿಗಳ ಮೇಲೆ ರೇಣುಕಾಸ್ವಾಮಿಯನ್ನು ಎತ್ತಿ ಬೀಸಾಡಿದ್ದ. ಹೀಗೆಯೇ ಡಿ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿಯ ಕಥೆ ಮುಗಿಸಿಬಿಟ್ಟಿದ್ದರು. ನಂತರ ರೇಣುಕಾಸ್ವಾಮಿ ‌ಮೃತ‌ ದೇಹವನ್ನು ವಿಲೆವಾರಿ ಮಾಡಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ನೋಡಿಕೊಂಡು ಆರೋಪಿಗಳು ಸ್ಟೇಷನ್ ಗೆ ಹೋಗಿ ಸರೆಂಡರ್‌ ‌ಆಗಲು ದರ್ಶನ್ ಸೂಚಿಸಿದ್ದ. ಸರೆಡಂರ್ ಆದವರ ಕುಟುಂಬಕ್ಕೆ ಬೇಕಾದ ಆರ್ಥಿಕ ಸಹಾಯ ಮಾಡುವಂತೆ ಹೇಳಿ ಪ್ರದ್ಯೂಶ್ ಗೆ 30 ಲಕ್ಷ ಹಣವನ್ನು ದರ್ಶನ್ ಕೊಟ್ಟಿದ್ದ. ಇದನ್ನೂ ಓದಿ: ಹಣದ ಆಸೆಗಾಗಿ ನಾವೇ ಕೊಲೆ ಮಾಡಿದ್ದಾಗಿ ಸ್ಟೇಷನ್ ಗೆ ಹೋಗಿ ಲಾಕ್‌ ಆಗಿದ್ದ ಅರೋಪಿಗಳಿಗೆ ಪೊಲೀಸರು ‌ಬಿಸಿ ಮುಟ್ಟಿಸುತ್ತಿದ್ದಂತೆ ಅಸಲಿ ಸತ್ಯ ಬಾಯ್ಬಿಟ್ಟಿದ್ದರು. ಇಷ್ಟೆಲ್ಲಾ ‌ಆಗೋ ಒಳಗೆ ಮೈಸೂರಿನಿಂದ ದರ್ಶನ್ ನ್ನು ಕರೆದುಕೊಂಡು ‌ಬಂದ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಗೊತ್ತಾಗಿದೆ. ಒಟ್ಟಿನಲ್ಲಿ ಇಡೀ‌ ಪ್ರಕರಣದಲ್ಲಿ ದರ್ಶನ್ ಕೈವಾಡ ಇರೋದು ಕನ್ಫರ್ಮ್ ಆಗಿದೆ. ರೇಣುಕಾಸ್ವಾಮಿ ಯನ್ನ ಕಿಡ್ನಾಪ್ ಮಾಡಿಕೊಂಡು ಬಂದು ಹಲ್ಲೆ ಮಾಡಿ, ಹತ್ಯೆಯಾದ ನಂತರ ಸಾಕ್ಷಿ ನಾಶ ಮಾಡುವರೆಗೂ ಕೂಡ ದರ್ಶನ್ ಕೈವಾಡ ಇರೋದು ತಿಳಿದು ಬಂದಿದೆ. ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಮುಂದೆ ಏನಾಗುತ್ತೆ ಅನ್ನೋ‌ ಭೀತಿಯಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಕಂಗಲಾಗಿದ್ದಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_333.txt b/zeenewskannada/data1_url7_500_to_1680_333.txt new file mode 100644 index 0000000000000000000000000000000000000000..fa0c76fe88f22ba5fe61d202cb165a85d341e04f --- /dev/null +++ b/zeenewskannada/data1_url7_500_to_1680_333.txt @@ -0,0 +1 @@ +ಕೊಲೆಗೆ ಸೂತ್ರಧಾರಿಯೇ ಪವಿತ್ರಗೌಡ..! ರೇಣುಕಾಸ್ವಾಮಿ ಅಶ್ಲೀಲ ಸಂದೇಶದ ಬಗ್ಗೆ ಹೇಳಿಕೊಂಡಿದ್ದ ದಾಸನ ಗೆಳತಿ : ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಇಂದು ಚಾರ್ಜ್ ಸೀಟ್ ಸಲ್ಲಿಕೆ ಆಗಿದೆ.. ಮತ್ತೊಂದು ಕಡೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಪಾತ್ರದ ಬಗ್ಗೆನೂ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಾದ್ರೆ ಕೊಲೆ ಕೇಸಲ್ಲಿ ಪವಿತ್ರಾ ಕೈವಾಡವೇನೂ ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. :ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಂದು ಅಂತಿಮವಾಗಿ ತನಿಖೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಫೆಬ್ರುವರಿ ತಿಂಗಳಲ್ಲಿ ಪವಿತ್ರಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿರುವ ಬಗ್ಗೆ ಮನೆ ಕೆಲಸದವಾನದ ಪವನ್ ಗೆ ತಿಳಿಸಿದ್ದಳು. ಈ ವಿಷಯವನ್ನು ಪವನ್ ಮ್ಯಾನೇಜರ್ ನಾಗರಾಜ್ ಗೆ ಹೇಳಿದ್ದ. ಹೀಗಾಗ ಸ್ವಾಮಿಯ ಸಂದೇಶದ ಬಗ್ಗೆ ದರ್ಶ‌ನ್ ಜೊತೆಗೆ ಮಾತಕತೆ ನಡೆಸಿ ರೇಣುಕಾಸ್ವಾಮಿ ಅಪಹರಿಸಲು ಸಂಚು ರೂಪಿಸಲಾಗಿತ್ತು. ಜೂನ್ 8 ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಸಿ ಬೆಂಗಳೂರಿಗೆ ಕರೆತಂದು ಶಡ್‌ಗೆ ಕರೆತಂದು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ ಬಳಿಕ ಅಲ್ಲಿಂದ ಮೃತದೇಹವನ್ನು ಮೊರಿ ಬಳಿ ಬಿಸಾಕಿ ಎಸ್ಕೇಪ್ ಆಗುವವರೆಗೂ ಪವಿತ್ರಾ ಗೌಡಳ ಪಾತ್ರ ಪ್ರಕರಣದಲ್ಲಿ ಪ್ರಮುಖವಾಗಿ ಉಲ್ಲೇಖವಾಗಿದೆ.. ಇದನ್ನೂ ಓದಿ: ಹೌದು, ಪವಿತ್ರಾಗೌಡ ಕೊಲೆ ಮಾಡಲು ಮೂಲ ಕಾರಣ ಅನ್ನೋದು ಇಂದು ಸಲ್ಲಿಸಿದ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖವಾಗಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ತರುವವರಿಗೂ ಆರೋಪಿಗಳ ಜೊತೆ ಸಂಪರ್ಕದಲ್ಲಿ ಪವಿತ್ರಾಗೌಡ ಇದ್ದಳಂತೆ. ಶೆಡ್ ಗೆ ರೇಣುಕಾಸ್ವಾಮಿಯನ್ನು ಕರೆತಂದ ಬಳಿಕ ದರ್ಶನ್ ಜೊತೆಗೆ ಪವಿತ್ರಾ ಹೋಗಿರೋ ಬಗ್ಗೆ ಮತ್ತು ಹಲ್ಲೆ ಮಾಡಿದ್ದಾಳೆ ಎಂಬುದನ್ನು ವಿವರಿಸಲಾಗಿದೆ. ರೇಣುಕಾ ಮೇಲೆ ದರ್ಶನ್ ಹಾಗೂ ಇತರರು ಹಲ್ಲೆ ನಡೆಸುವ ವೇಳೆ ಪವಿತ್ರಾ ಹಾಜರಿದ್ದಳು. ಅಷ್ಟೇ ಅಲ್ಲದೇ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿರೋದು ಅಧಿಕೃತ ಆಗಿದೆ. ಸಿಸಿಟಿವಿಯಲ್ಲಿ ಪವಿತ್ರಾ ಗೌಡ ಸೆರೆಯಾಗಿದ್ದು, ಪವಿತ್ರಾ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆ್ಯಕ್ಟೀವ್ ಆಗಿತ್ತು. ಹೀಗಾಗಿ ತನಗೆ ಬಂದ ಅಶ್ಲೀಲ ಮೆಸೇಜ್ ಬಗ್ಗೆ ಇತರೆ ಆರೋಪಿಗಳಿಗೆ ತಿಳಿಸಿ ಕೊಲೆಗೆ ಪವಿತ್ರಾಳೇ ಮೂಲ ಕಾರಣ ಎಂಬುದನ್ನು ಚಾರ್ಜ್ ಶೀಟಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇನ್ನು ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ಏನು ಮಾಡಿದ್ರು ಅನ್ನೋದು ಇತರೆ ಆರೋಪಿಗಳಿಂದ ಗೊತ್ತಾಗಿದೆ. ರೇಣುಕಾಸ್ವಾಮಿಯನ್ನು ಸಾಯಿಸಲು ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಇತರೆ ಆರೋಪಿಗಳು ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಅವರ ಪಾತ್ರ ದೃಢವಾಗಿದ್ದು, ಆಕೆಗೆ ಮತ್ತಷ್ಟು ಸಂಕಷ್ಟ ಎದುರಾಗಿರುವುದಂತೂ ಸುಳ್ಳಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_334.txt b/zeenewskannada/data1_url7_500_to_1680_334.txt new file mode 100644 index 0000000000000000000000000000000000000000..a0e12350dc29d8ec676d3b85dc28aea689485e64 --- /dev/null +++ b/zeenewskannada/data1_url7_500_to_1680_334.txt @@ -0,0 +1 @@ +ಪ್ರೀತಿಯ ಹೊಸ ಅಧ್ಯಾಯದೊಂದಿಗೆ ಬರ್ತಿದೆ 'ನೀನಾದೆ ನಾ'..! ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ : ಕನ್ನಡ ಕಿರುತೆರೆ ವೀಕ್ಷಕರ ಮನ ಮಿಡಿತವನ್ನು ಅರ್ಥೈಸಿಕೊಂಡು ಮನರಂಜನೆಯಲ್ಲಿ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿರುವ 'ನೀನಾದೆ ನಾ' ಧಾರಾವಾಹಿಯು ಇದೀಗ ಅದೇ ಜೋಡಿಯೊಂದಿಗೆ ಪ್ರೀತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲು ಸಜ್ಜಾಗಿದೆ. :ಈ ಹೊಸ ಕಥೆಯ ಅಧ್ಯಾಯವು ಕರ್ನಾಟಕದ ಸುಂದರ ತಾಣ ದೈವಾರಾಧನೆಯ ತವರೂರಾಗಿರುವ ತುಳುನಾಡಿನಲ್ಲಿ ಆರಂಭವಾಗುತ್ತದೆ. ನಾಯಕ ವಿಕ್ರಂ ದಂಧೆ ನಡೆಸುತ್ತಾ, ಗೂಂಡಾಗಿರಿ ಮಾಡಿಕೊಂಡು ಕುಡ್ಲದ ಕರುಣಾಕರ್ ಶೆಟ್ಟಿ ಎಂಬ ಡಾನ್‌ನ ಬಲಗೈ ಬಂಟನಾಗಿರ್ತಾನೆ. ಇನ್ನು ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಮಗಳಾಗಿದ್ದು, ಉಡುಪಿ ಕೃಷ್ಣನ ಭಕ್ತೆಯಾಗಿರ್ತಾಳೆ. ಜೊತೆಗೆ ಬೇರೆ ಬೇರೆ ರೀತಿಯ ವಸ್ತ್ರಗಳಿರುವ ಕಾಸ್ಟ್ಯೂಮ್ ಅಂಗಡಿಯನ್ನು ಹೊಂದಿರುತ್ತಾಳೆ. ಒಂದ್ಕಡೆ ರೌಡಿಯಾಗಿದ್ರು ಒಳ್ಳೇದನ್ನೆ ಮಾಡೋ ವಿಕ್ರಂ, ಇನ್ನೊಂದ್ಕಡೆ ನೇರ ನಡೆಯನ್ನು ಹೊಂದಿದ್ದು ಯಾವ ಸವಾಲಿಗೂ ಸೈ ಅನ್ನೋ ವೇದಾ. ಇವರಿಬ್ಬರು ಹೇಗೆ ಒಂದಾಗ್ತಾರೆ ? ಈ ಎರಡು ವಿರುದ್ಧ ಮನಸುಗಳ ಸೆಣಸಾಟವೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ. ಇದನ್ನೂ ಓದಿ: ಹಳೆ ಹೆಸರಿನಲ್ಲಿ ಹೊಸ ಕಥೆಯೊಂದಿಗೆ ಶುರುವಾಗುತ್ತಿರುವ ಈ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನಾಗಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಶಿವು ಅಭಿನಯಿಸುತ್ತಿದ್ದಾರೆ. ನೀವು ಮೆಚ್ಚಿರುವ ವಿಕ್ರಂ-ವೇದಾ ಜೋಡಿ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಪ್ರಸ್ತುತ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ರವರು 'ಪಿಂಗಾರ ಪ್ರೊಡಕ್ಷನ್' ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಹೊಸ ಕಥೆಯ ಜೊತೆ ವಿಕ್ರಂ-ವೇದಾರ ಸೆಣಸಾಟದೊಂದಿಗೆ ಶುರುವಾಗ್ತಿದೆ "ನೀನಾದೆ ನಾ" ಪ್ರೀತಿಯ ಹೊಸ ಅಧ್ಯಾಯ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ ತಪ್ಪದೇ ವೀಕ್ಷಿಸಿ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_335.txt b/zeenewskannada/data1_url7_500_to_1680_335.txt new file mode 100644 index 0000000000000000000000000000000000000000..b919fc8df2539b40a8b33a1f1d608d0ddabddc03 --- /dev/null +++ b/zeenewskannada/data1_url7_500_to_1680_335.txt @@ -0,0 +1 @@ +ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ‘ದೃಷ್ಟಿಬೊಟ್ಟು’..! ಹೊಸ ಧಾರಾವಾಹಿ ಸೆಪ್ಟೆಂಬರ್ 9ರಿಂದ ಪ್ರಸಾರ ‘ದೃಷ್ಟಿಬೊಟ್ಟು’ ಧಾರಾವಾಹಿಯ ಮೂಲಕ ನಟ ವಿಜಯ್ ಸೂರ್ಯ ಕಿರುತೆರೆಗೆ ಮರಳಿದ್ದಾರೆ. ಈ ಹೊಸ ಸಿರೀಯಲ್‌ ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ ಆರೂವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿ ಈ ಕೆಳಗಿದೆ.. :ಕನ್ನಡಿಗರಿಗೆ ಸದಭಿರುಚಿಯ ಮನರಂಜನೆ ನೀಡುತ್ತಾ ಬಂದಿರುವ ಕಲರ್ಸ್ ಕನ್ನಡ ವಾಹಿನಿಯು ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಹೊತ್ತು ತಂದಿದೆ. ರೂಪವೇ ಶಾಪವಾದ ಹುಡುಗಿಯೊಬ್ಬಳ ಕತೆಯನ್ನು ಮನಮುಟ್ಟುವಂತೆ ಹೇಳುವ ಈ ಹೊಸ ಧಾರಾವಾಹಿಯ ಹೆಸರು ‘ದೃಷ್ಟಿಬೊಟ್ಟು’. ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ ಆರೂವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಜನಪ್ರಿಯ ಕಿರುತೆರೆ ತಾರೆ ವಿಜಯ್ ಸೂರ್ಯ ಈ ಧಾರಾವಾಹಿಯ ಮೂಲಕ ಕಲರ್ಸ್ ಕನ್ನಡ ವಾಹಿನಿಗೆ ಮರಳಿರುವುದು ವಿಶೇಷ. ನಾಯಕಿಯ ಪಾತ್ರದಲ್ಲಿ ಅರ್ಪಿತಾ ಮೋಹಿತೆ ಎಂಬ ಹೊಸ ನಟಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ಅಂಬಿಕಾ ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಜೊತೆಗೆ ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗ್ಡೆ ಸೇರಿದಂತೆ ಅನೇಕ ಕಿರಿ ಹಿರಿ ನಟನಟಿಯರು ನಿಮ್ಮ ಮನಸೂರೆಗೊಳ್ಳಲು ಕಾದಿದ್ದಾರೆ. ಇದನ್ನೂ ಓದಿ: ‘ಈ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಗೆಲ್ಲುವಂತಿದೆ’ ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದು ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಮತ್ತೊಂದು ಹೆಗ್ಗಳಿಕೆ. ಈ ಧಾರಾವಾಹಿಯ ಸ್ಪೆಷಲ್ ಪಾರ್ಟನರ್ ಸ್ಪರ್ಶ್ ಮಸಾಲಾ. ಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಕುತೂಹಲಕರ ಕಥಾನಕವನ್ನು ‘ದೃಷ್ಟಿಬೊಟ್ಟು’ ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ. ಇದನ್ನೂ ಓದಿ: ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ಕಥಾನಾಯಕ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ದುರುಳ ಪೋಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ ದತ್ತನ ಪ್ರವೇಶವಾಗುತ್ತದೆ. ಆಮೇಲೆ ಕತೆ ಹಲವು ಊಹಿಸಲಾಗದ ತಿರುವುಗಳನ್ನು ತೆಗೆದುಕೊಳ‌್ಳುತ್ತಾ ಮುಂದೆ ಸಾಗುತ್ತದೆ. ದೃಷ್ಟಿಗೆ ತನ್ನ ಸೋದರಿ ಸಿಕ್ಕಳೆ? ವಿಧಿ ದತ್ತ ಮತ್ತು ದೃಷ್ಟಿಯನ್ನು ಒಂದುಮಾಡುವುದೆ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡಬಲ್ಲಳೆ? ಇಂಥ ಎಲ್ಲ ಪ್ರಶ್ನೆಗಳಿಗೂ ಉತ್ತರ ಬೇಕೆಂದರೆ ನೀವು ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ನೋಡಬೇಕು. ಅಂದರೆ ಸೆಪ್ಟೆಂಬರ್ 9ರ ಸಂಜೆ 6:30ಕ್ಕೆ ತಪ್ಪದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮೊದಲ ಸಂಚಿಕೆಯನ್ನು ವೀಕ್ಷಿಸಬೇಕು. ಬಳಿಕ ಜಿಯೊ ಸಿನಿಮಾ ಆಪ್ ನಲ್ಲಿ ಕೂಡ ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ನೀವು ವೀಕ್ಷಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_336.txt b/zeenewskannada/data1_url7_500_to_1680_336.txt new file mode 100644 index 0000000000000000000000000000000000000000..8851369733eee9053531bfedd6fdf5372d0741fc --- /dev/null +++ b/zeenewskannada/data1_url7_500_to_1680_336.txt @@ -0,0 +1 @@ +ತೆರೆಗೆ ಬರಲು "ಭಗೀರಥ" ಸಿದ್ದ.. ಪ್ರಮೋಷನಲ್ ಸಾಂಗ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭ! ಈ ಹಾಡು ಹಾಗು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು " ಭಗೀರಥ " ಪ್ರಯತ್ನ ಎನ್ನುತ್ತಾರೆ. ಇಂತಹ ಒಂದು ವಿಭಿನ್ನ ಕಥೆಯನ್ನಿಟ್ಟಿಕೊಂಡು ಬರುತ್ತಿರುವ ಸಿನಿಮಾ "ಭಗೀರಥ". ಈಗಾಗಲೇ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರಕ್ಕೆ ಇತ್ತೀಚೆಗೆ ಕೆ.ಆರ್ ಪುರದಲ್ಲಿ ಮೂರು ದಿನಗಳ ಕಾಲ " ಮಾವ‌ ಮಾವ" ಎಂಬ ಪ್ರಮೋಷನಲ್ ಸಾಂಗ್ ನ ಚಿತ್ರೀಕರಣ ಮಾಡಲಾಗಿದೆ‌‌. ನಾಯಕ ಜಯಪ್ರಕಾಶ್, ನಾಯಕಿಯರಾದ ನಿಸರ್ಗ ಅಣ್ಣಪ್ಪ ಹಾಗೂ ರೂಪಶ್ರೀ ಈ ಹಾಡಿನ ಚಿತ್ರೀಕರಣದಲ್ಲಿ ಅಭಿನಯಿಸಿದ್ದಾರೆ‌. ನಾಗಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಹಾಗು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಹದಿನೈದು ವರ್ಷಗಳ ಹಿಂದೆ "ಬಾಯ್ ಫ್ರೆಂಡ್" ಚಿತ್ರದ ಮೂಲಕ ನಿರ್ದೇಶಕನಾದೆ. ಈಗ ವಿಭಿನ್ನ ಕಥೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. "ಭಗೀರಥ" ಹೆಸರೆ ಹೇಳುವಂತೆ ಅಸಾಧ್ಯವಾದುದ್ದನ್ನು ಸಾಧಿಸುವವನು ಎಂದು. ನಮ್ಮ ಚಿತ್ರದ ಕಥೆಯೂ ಇದೇ ಅರ್ಥದಲ್ಲಿ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮುಂದಿನವಾರ ಚಿತ್ರ ಸೆನ್ಸಾರ್ ಮುಂದೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಪ್ರಮೋಷನಲ್ ಸಾಂಗ್ ನ ಚಿತ್ರೀಕರಣ ಕೆ ಆರ್ ಪುರದಲ್ಲಿ ನಡೆದಿದ್ದು, ಜಯಪ್ರಕಾಶ್, ನಿಸರ್ಗ, ರೂಪಶ್ರೀ ಭಾಗಿಯಾಗಿದ್ದರು. ಈ ಹಾಡು ಪ್ರಮೋಷನ್ ಗೆ ಮಾತ್ರ ಬಳಸಿಕೊಳ್ಳುವುದಿಲ್ಲ. ಚಿತ್ರದಲ್ಲೂ ಇರುತ್ತದೆ. ಮಂಗ್ಲಿ ಹಾಗೂ ವಿಜಯ್ ಪ್ರಕಾಶ್ ಈ ಹಾಡನ್ನು ಸದ್ಯದಲ್ಲೇ ಹಾಡಲಿದ್ದಾರೆ ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದರು. ಇದನ್ನೂ ಓದಿ: ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಾನು ಹಾಗೂ ಕೆ.ರಮೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದ ನಿರ್ಮಾಪಕ ಬಿ.ಭೈರಪ್ಪ, ಸಣ್ಣ ಪಾತ್ರ ಕೂಡ ಮಾಡಿರುವುದಾಗಿ ಹೇಳಿದರು. ಜರ್ನಿಲಿಸಂ ಮಾಡಿ ಪತ್ರಕರ್ತನಾಗಿದ್ದ ನಾನು, "ಜಮಾನ" ಚಿತ್ರದ ಮೂಲಕ ನಟನಾದೆ. "ಭಗೀರಥ" ಚಿತ್ರದಲ್ಲಿ ಯಾವುದಕ್ಕೂ ಹೆದರದ, ವಿಲ್ ಪವರ್ ಇರುವ ಮನುಷ್ಯನ ಪಾತ್ರ ನನ್ನದು‌. ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಹೈಲೆಟ್. ನಾನು ಕರಾಟೆ ಪಟು ಆಗಿರುವುದರಿಂದ ಸಾಹಸ ಸನ್ನಿವೇಶದಲ್ಲಿ ನಟಿಸುವುದು ಸುಲಭವಾಯಿತು ಎಂದು ತಿಳಿಸಿದ ನಾಯಕ ಜಯಪ್ರಕಾಶ್, ಇದೊಂದು ಕೌಟುಂಬಿಕ ಚಿತ್ರ ಎಂದರು. ನನ್ನದು ಚಿತ್ರದಲ್ಲಿ ರಾಧಾ ಎಂಬ ಪಾತ್ರ ಎಂದು ನಿಸರ್ಗ ಅಣ್ಣಪ್ಪ ತಿಳಿಸಿದರೆ, ರುಕ್ಮಿಣಿ ನನ್ನ ಪಾತ್ರದ ಹೆಸರು ಎಂದರು ಮತ್ತೊಬ್ಬ ನಾಯಕಿ ರೂಪಶ್ರೀ. ಖಳನಟ ಶಶಿಧರ್, ನೃತ್ಯ ನಿರ್ದೇಶಕ ನಾಗಿ, ಛಾಯಾಗ್ರಾಹಕ ಮಹೇಶ್ ತಲಕಾಡು ಮುಂತಾದವರು "ಭಗೀರಥ" ಚಿತ್ರದ ಕುರಿತು ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಚೇತನ್ ರಮೇಶ್, "ಭಗೀರಥ" ಸಾಗಿಬಂದ ಬಗ್ಗೆ ವಿವರಿಸಿದರು. ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಹಾಗೂ ಸೂರಿ ಚಿತ್ತೂರು ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ, ನಿಸರ್ಗ ಅಣ್ಣಪ್ಪ, ರೂಪಶ್ರೀ, ಶಶಿಧರ್ ಮುಂತಾದವರಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_337.txt b/zeenewskannada/data1_url7_500_to_1680_337.txt new file mode 100644 index 0000000000000000000000000000000000000000..f2f231ac80791db8eeb13b9f1a993b88f5bc85d3 --- /dev/null +++ b/zeenewskannada/data1_url7_500_to_1680_337.txt @@ -0,0 +1 @@ +ಧಿಡೀರ್‌ ಮುಂಬೈಗೆ ಬಂದಿಳಿದ ನಟಿ ಅನುಷ್ಕಾ ಶರ್ಮಾ.. ವಿರಾಟ್‌ ಪತ್ನಿಯ ಅವತಾರ ನೋಡಿ ʼಯೆಪ್ಪಾ ಹಿಂಗ್ಯಾಕಾಗಿದ್ದಾರೆ ಅತ್ತಿಗೆʼ ಎಂದ ಫ್ಯಾನ್ಸ್!!‌ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತನ್ನ ಮಗ ಅಕಾಯ್ ಜನಿಸಿದ ನಂತರ ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಕ್ಕಳೊಂದಿಗೆ ಲಂಡನ್‌ಗೆ ಶಿಫ್ಟ್ ಆಗಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೆಲ್ಲರ ಮಧ್ಯೆ, ನಟಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.. :ನಟಿ ಅನುಷ್ಕಾ ಶರ್ಮಾ ಬುಧವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ... ನಟಿಯ ಧಿಡೀರ್‌ ವಾಪಸಾತಿಯನ್ನು ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ... ಅನುಷ್ಕಾ ಶರ್ಮಾ ಅವರು ಏರ್‌ಪೋರ್ಟ್‌ನಿಂದ ಹೊರಬಂದ ತಕ್ಷಣ ಪಾಪರಾಜಿಗಳು ಅವರನ್ನು ನೋಡಿ ನಗಲು ಪ್ರಾರಂಭಿಸಿದನ್ನು ವೀಡಿಯೊದಲ್ಲಿ ಕಾಣಬಹುದು. ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಜೆಟ್-ಕಪ್ಪು ಪ್ಯಾಂಟ್ ಜೊತೆ ಕಪ್ಪು ಜಾಕೆಟ್ ಧರಿಸಿದ್ದರು. ಬಹಳ ಸಮಯದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಅವರನ್ನು ಒಬ್ಬಂಟಿಯಾಗಿ ನೋಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಊಹಾಪೋಹಗಳು ಶುರುವಾಗಿವೆ. ವಿರಾಟ್ ಕೊಹ್ಲಿ ಮತ್ತು ಅವರ ಇಬ್ಬರು ಮಕ್ಕಳು ನಟಿಯೊಂದಿಗೆ ಇರಲಿಲ್ಲ. ಹೀಗಿರುವಾಗ ಚಿತ್ರದ ಶೂಟಿಂಗ್ ಗಾಗಿ ಭಾರತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅನುಷ್ಕಾ ಮರಳುತ್ತಿರುವುದನ್ನು ನೋಡಿದ ಕೆಲ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.. ಇದನ್ನೂ ಓದಿ- ಹೌದು ಅನುಷ್ಕಾ ಶರ್ಮಾ ಮುಂಬೈಗೆ ಮರಳಿದ ಬಗ್ಗೆ ಕೆಲವು ಅಭಿಮಾನಿಗಳು ಸಂತೋಷಪಟ್ಟರೆ, ಕೆಲವರು ಅವಳನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡಿ, 'ಮೂರನೇ ಮಗುವಿಗೆ ತಯಾರಿ, ಅತ್ತಿಗೆ ದಪ್ಪ ಕಾಣುತ್ತಿದ್ದಾರೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, 'ಅವರು ಮೊದಲಿಗಿಂತ ಹೆಚ್ಚು ದಪ್ಪವಾಗಿದ್ದಾರೆ' ಎಂದು ಬರೆದಿದ್ದಾರೆ.. ಅನುಷ್ಕಾ ಶರ್ಮಾ ಅವರ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೇ ಅವರು ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_338.txt b/zeenewskannada/data1_url7_500_to_1680_338.txt new file mode 100644 index 0000000000000000000000000000000000000000..b04732f0388b09b8c1effa3424c86d1e17654250 --- /dev/null +++ b/zeenewskannada/data1_url7_500_to_1680_338.txt @@ -0,0 +1 @@ +ಕನ್ನಡ ಆಯ್ತು.. ತೆಲುಗಿನಲ್ಲೂ ಡಿಮ್ಯಾಂಡ್.. ಲಕ್ಷ್ಮೀ ಬಾರಮ್ಮ ಸಿರೀಯಲ್ ನಟಿ ಭೂಮಿಕಾ ನಿಜಕ್ಕೂ ಯಾರು ಗೊತ್ತೇ? ‌ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀಬಾರಮ್ಮ ಸಿರೀಯಲ್‌ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ.. ಸದ್ಯ ಲಕ್ಷ್ಮೀ ಕೀರ್ತಿಯಾಗಿ ಬದಲಾಗಿದ್ದು, ಆಕೆಯನ್ನು ಕಂಡು ಎಲ್ಲರೂ ಭಯಪಡುತ್ತಿದ್ದಾರೆ. ಇದೀಗ ಲಕ್ಷ್ಮೀ ಪಾತ್ರಧಾರಿಯಾಗಿ ನಟಿಸುತ್ತಿರುವ ಭೂಮಿಕಾ ಅವರ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿದುಕೊಳ್ಳೋಣ.. :ಲಕ್ಷ್ಮೀ ಬಾರಮ್ಮ ಸಿರೀಯಲ್‌ ಈಗ ಭಾರೀ ಕುತೂಹಲ ಮೂಡಿಸಿದೆ.. ಸದ್ಯ ಕಾವೇರಿ ಸಂಚಿಗೆ ಕೀರ್ತಿ ಬಲಿಯಾಗಿದ್ದಾರೆ.. ಇತ್ತ ಲಕ್ಷ್ಮೀಗೂ ಹೊಂಚುಹಾಕುತ್ತಿದ್ದಾಳೆ ಕಾವೇರಿಗೆ ಶಾಕ್‌ವೊಂದು ಎದುರಾಗಿದೆ.. ಹೌದು ಸದ್ಯ ಕೀರ್ತಿಯ ಆತ್ಮ ಲಕ್ಷ್ಮೀಯವರನ್ನು ಸೇರಿದೆ.. ಈ ಮೂಲಕ ಕಾವೇರಿ ಮೇಲೆ ಕೀರ್ತಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆ.. ಸದ್ಯ ಲಕ್ಷ್ಮೀ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಪಾತ್ರಧಾರಿ ಯಾರು?ಅವರ ಹಿನ್ನಲೆ ಏನು? ಎನ್ನುವ ಹಲವಾರು ಚರ್ಚೆಗಳು ಸೋಷಿಯಲ್‌ ಮಿಡಿಯಾದಲ್ಲಿ ನಡೆಯುತ್ತಿದ್ದು, ಜೊತೆಗೆ ಅವರ ಬಗ್ಗೆ ತಿಳಿದುಕೊಳ್ಳಲು ಜನ ಆಸಕ್ತಿ ತೋರುತ್ತಿದ್ದಾರೆ.. ಇದನ್ನೂ ಓದಿ- ಲಕ್ಷ್ಮೀ ಅಲಿಯಾಸ್‌ ಭೂಮಿಕಾ ರಮೇಶ್‌ ಮೂಲತಃ ಮೈಸೂರಿನವರು.. ಇವರ ತಂದೆಯ ಹೆಸರು ರಮೇಶ್..‌ ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಬಂದವರು.. ತದನಂತರ ಭೂಮಿಕಾ ಸಿರೀಯಲ್‌ಗೆ ಬಂದವರು.. ನಾಲಕ್ಕನೇ ತರಗತಿಯಲ್ಲೇ ಭೂಮಿಕಾ ಡಾನ್ಸ್‌ ಡಿಯಾಲಿಟಿ ಶೋ, ಸೈ ಅಂಟೆ ಸೈ ಮಲ್ಟಿರಿಯಾಲಿಟಿ ಶೋನಲ್ಲೂ ನಟಿ ಭಾಗವಹಿಸಿದ್ದರು.. ಚಿಕ್ಕ ವಯಸ್ಸಿನಲ್ಲೇ ಕನ್ನಡದ ಡಾನ್ಸಿಂಗ್‌ ಸ್ಟಾರ್‌ನಲ್ಲೂ ಇವರು ಮಿಂಚಿದ್ದರು.. ವಿಶೇಷವೆಂದರೇ ಇವರು ಭರತನಾಟ್ಯ ಪ್ರವೀಣೆಯೂ ಹೌದು.. ಇದನ್ನೂ ಓದಿ- ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾ ಬಂದ ನಟಿ ಭೂಮಿಕಾ ತಂದೆ ತಾಯಿಯ ಪ್ರೋತ್ಸಾಹದಿಂದ ನಟನಾ ಲೋಕದಲ್ಲೂ ಹೆಸರು ಮಾಡುತ್ತಿದ್ದಾರೆ.. ಸದ್ಯ ನಟಿ ತೆಲುಗು ಹಾಗೂ ಕನ್ನಡ ಸಿರೀಯಲ್‌ನಲ್ಲಿ ಲೀಡ್‌ ಹಿರೋಯಿನ್‌ಆಗಿ ಮಿಂಚುತ್ತಿದ್ದಾರೆ.. ಬರೀ ೨೦ ವಯಸ್ಸಿಗೆ ಬಹುಬೇಡಿಕೆಯ ನಟಿಯಾಗಿ ತೆರೆಮೇಲೆ ರಾರಾಜಿಸುತ್ತಿದ್ದಾರೆ.. ಲಕ್ಷ್ಮೀಬಾರಮ್ಮ ಸಿರೀಯಲ್‌ಜೊತೆಗೆ ತೆಲುಗಿನ ಮೇಘಸಂದೇಶಂ ಎಂಬ ಧಾರವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಭೂಮಿಕಾ ರಮೇಶ್‌ ನಟಿಸುತ್ತಿದ್ದು, ಅಲ್ಲಿಯೂ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_339.txt b/zeenewskannada/data1_url7_500_to_1680_339.txt new file mode 100644 index 0000000000000000000000000000000000000000..eacacdd29fa1b2df04a2ec0a53dc75db18d6f63f --- /dev/null +++ b/zeenewskannada/data1_url7_500_to_1680_339.txt @@ -0,0 +1 @@ +: ದರ್ಶನ್‌ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ, 17 ಆರೋಪಿಗಳು.. 231 ಸಾಕ್ಷಿ.. 3991 ಪುಟಗಳಲ್ಲಿ ಇದೆ ಈ ಎಲ್ಲ ಅಂಶ ! : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಬೆಂಗಳೂರು:ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹಾಗೂ ಸಹಚರರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 3991 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ಸೆಪ್ಟೆಂಬರ್ 4 ರ ಬೆಳಿಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ಕೋಟ್‌ನಲ್ಲಿ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಈ ಕೊಲೆ ಪ್ರಕರಣದ ನಲ್ಲಿ ಪವಿತ್ರಾ ಗೌಡ A1 ಮತ್ತು ದರ್ಶನ್‌ A2 ಆಗಿದ್ದರು. ಅನೇಕರು ಇದು ಬದಲಾಗಬಹುದೆಂದು ಭಾವಿಸಿದ್ದರು. ಆದರೆ ಚಾರ್ಜ್‌ ಶೀಟ್‌ ನಲ್ಲಿಯೂ ಪವಿತ್ರಾ ಗೌಡ A1 ಮತ್ತು ದರ್ಶನ್‌ A2 ಎಂದೇ ದಾಖಲಿಸಿದ್ದಾರೆ. ಎಸಿಪಿ ಚಂದನ್​​ ಕುಮಾರ್ ಹಾಗೂ ತನಿಖಾ ತಂಡ ಈ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 17 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಪೊಲೀಸರು ಇಟ್ಟಿದ್ದಾರೆ. ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ ನ 8 ವರದಿಗಳು, 27 ಜನರ 164 ಹೇಳಿಕೆ, 8 ಇತರೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ, 56 ಜನ ಪೊಲೀಸರು, 59 ಪಂಚರ ಸಮಕ್ಷಮದಲ್ಲಿ ಮಹಜರು ಸೇರಿ ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಸಿಆರ್‌ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್‌ ಶೀಡ್ ಸಲ್ಲಿಕೆ ಮಾಡಲಾಗಿದ್ದು,ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಪ್ರಕರಣದಲ್ಲಿ ವಿಶೇಷ ಕೋರ್ಟ್‌ಗಾಗಿ ಪೊಲೀಸರು ಸರ್ಕಾರದ ಎದುರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_34.txt b/zeenewskannada/data1_url7_500_to_1680_34.txt new file mode 100644 index 0000000000000000000000000000000000000000..6da8fe749dd1e14f682d881b4dc1a6584308e4e3 --- /dev/null +++ b/zeenewskannada/data1_url7_500_to_1680_34.txt @@ -0,0 +1 @@ +ಹೈ-ಪ್ರೊಫೈಲ್ ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು : ಹೇಮಾ ಜೈಲಿನಿಂದ ಬಿಡುಗಡೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಅಪಘಾತಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಇದೀಗ ಅವರು ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಅಪಘಾತಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಇದೀಗ ಅವರು ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಗುರುವಾರ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಪಾರ್ಟಿಯೊಂದರಲ್ಲಿ ಡ್ರಗ್ಸ್ ಬಳಸಿದ್ದಕ್ಕಾಗಿ ಈ ತಿಂಗಳ ಆರಂಭದಲ್ಲಿ ನಟಿ ಹೇಮಾ ಅವರನ್ನು ಬಂಧಿಸಲಾಗಿತ್ತು ಇದೀಗ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದನ್ನು ಓದಿ : ಮೇ 19 ರಂದು ಎಲೆಕ್ಟ್ರಾನಿಕ್ ಸಿಟಿ ಬಳಿಯ ವಸತಿ ಕಟ್ಟಡದಲ್ಲಿ ಕಾಡು ಪಾರ್ಟಿ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿ, ಪಾರ್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಮಾದರಿ ಸಂಗ್ರಹಿಸಿದೆ. ಹೇಮಾ ಸೇರಿದಂತೆ 86 ಜನರು ಡ್ರಗ್ಸ್ ಸೇವಿಸಿರುವುದು ಧನಾತ್ಮಕ ಪರೀಕ್ಷೆಯಾಗಿದೆ. ಸಿಸಿಬಿಯನ್ನು ವಿಚಾರಣೆಗೆ ಕರೆಸಲಾಯಿತು ಮತ್ತು ಅವರ ಉತ್ತರಗಳು ತೃಪ್ತಿಕರವಾಗಿಲ್ಲದ ಕಾರಣ ಜೂನ್ 3 ರಂದು ಅವರನ್ನು ಬಂಧಿಸಲಾಯಿತು ಠಾಣೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಹೇಮಾ, ನಾನೇನೂ ಮಾಡಿಲ್ಲ. ನಾನು ನಿರಪರಾಧಿ. ಅವರು ನನಗೆ ಏನು ಮಾಡುತ್ತಿದ್ದಾರೆ ನೋಡಿ. ನಾನು ಡ್ರಗ್ಸ್ ಸೇವಿಸಿಲ್ಲ. ನಾನು ಮೂಲ ತಪ್ಪೊಪ್ಪಿಗೆ ವೀಡಿಯೊವನ್ನು ಹೈದರಾಬಾದ್‌ನಿಂದ ಹಂಚಿಕೊಂಡಿದ್ದೇನೆ, ಬೆಂಗಳೂರಿನಲ್ಲಿ ಅಲ್ಲ. ನಾನು ಹೈದರಾಬಾದ್‌ನಲ್ಲಿ ಬಿರಿಯಾನಿ ಅಡುಗೆ ಮಾಡುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದೇನೆ. ಆಕೆ ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಸದ್ಯಕ್ಕೆ ಇದೀಗ ಅವರು ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_340.txt b/zeenewskannada/data1_url7_500_to_1680_340.txt new file mode 100644 index 0000000000000000000000000000000000000000..85fb9039209b45051650bdf4a6171fd462ab5b72 --- /dev/null +++ b/zeenewskannada/data1_url7_500_to_1680_340.txt @@ -0,0 +1 @@ +ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ ಹಳ್ಳಿ ಸೊಗಡಿನ 'ಶಾಲಿವಾಹನ ಶಕೆ' : ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ 'ಶಾಲಿವಾಹನ ಶಕೆ' ಟ್ರೈಲರ್ ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಒಂದು ಕಥೆ ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. :'ಶಾಲಿವಾಹನ ಶಕೆ', ಸದ್ಯ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ವಿಭಿನ್ನವಾದ ಕಾನ್ಸೆಪ್ಟ್ ನೊಂದಿಗೆ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ ಸಿನಿಮಾ. ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ 'ಶಾಲಿವಾಹನ ಶಕೆ' ಟ್ರೈಲರ್ ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಒಂದು ಕಥೆ ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಗಿರೀಶ್ ಕಥೆಗೆ ಬಂಡವಾಳ ಹೂಡುವ ಮೂಲಕ ಜೀವ ತುಂಬಿದೆ ಸೈಡ್ ವಿಂಗ್ಸ್ ಸಿನಿಮಾಸ್ ನಿರ್ಮಾಣ ಸಂಸ್ಥೆ. ಪೋಸ್ಟರ್ ಮೂಲಕ ಸಿನಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದ ಶಾಲಿವಾಹನ ಶಕೆ ಇದೀಗ ಟ್ರೈಲರ್ ಮೂಲಕ ಕುತೂಹಲ ಮತ್ತು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಗಿರೀಶ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಗಿರೀಶ್ ಗೆ ಜೋಡಿಯಾಗಿ ಕಿರುತೆರೆಯ ಖ್ಯಾತ ನಟಿ ಸುಪ್ರೀತಾ ಬಣ್ಣ ಹಚ್ಚಿದ್ದಾರೆ. ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ನಿರ್ದೇಶಕ ಮತ್ತು ನಾಯಕ ಗಿರೀಶ್, 'ಶಾಲಿವಾಹನ ಅಂದ್ರೆ ಈ ಸಿನಿಮಾದಲ್ಲಿ ಒಂದು ಹಳ್ಳಿಯ ಹೆಸರು. ಪೌರಾಣಿಕ ಹಿನ್ನಲೆ ಕೂಡ ಇದೆ. ಟ್ರೈಲರ್ ನಲ್ಲಿ ಕಾಣಿಸುವ ಶಂಖ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ಟೈಮ್ ಲೂಪ್ ಸಿನಿಮಾಗಳು ಬಂದಿವೆ. ಆದರೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ಟೈಮ್ ಲೂಪ್ ಕಥೆಯನ್ನು ಪೌರಾಣಿಕ ಹಿನ್ನೆಲೆಯಲ್ಲಿ ಹಾಗೂ ಹಳ್ಳಿ ಸೊಗಡೆನೊಂದಿಗೆ ಹೇಳಿದ್ದೇವೆ' ಎಂದರು. ಇದನ್ನೂ ಓದಿ: ನಿರ್ಮಾಪಕ ಶೈಲೇಶ್ ಕುಮಾರ್ ಮಾತನಾಡಿ, 'ಇದೇ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾಲ್ಕರಿಂದ ಐದು ದಿನದಲ್ಲಿ ನಡೆಯುವ ಕಥೆ ಶಾಲಿವಾಹನ ಶಕೆ' ಎಂದರು. ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಖ್ಯಾತ ಕಲಾವಿದ ಸುಂದರ್ ವೀಣಾ ಮಾತನಾಡಿ, ' ಈ ಚಿತ್ರದಲ್ಲಿ ಮುಸ್ಲಿಮ್ ದರ್ವೇಸಿ ಭೂಬಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಪ್ರಮುಖವಾಗಿ ಒಂದು ರಂಗತಂಡ ಆಗಿದ್ದರಿಂದ ತುಂಬಾ ಖುಷಿಯಾಯಿತು' ಎಂದರು. ನಾಯಕಿ ಸುಪ್ರೀತಾ ಮಾತನಾಡಿ, 'ಇದೊಂದು ಮಾಮೂಲಿ ಕಥೆಯಲ್ಲ ಒಂದು ವಿಭಿನ್ನವಾದ ಸಿನಿಮಾ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಳ್ಳಿ ಸೊಗಡನ್ನು ಇಟ್ಟುಕೊಂಡು ಮಾಡಿರುವ ಟೈಮ್ ಲೂಪ್ ಸಿನಿಮಾ. ಒಂದು ವೇಳೆ ಲೈಫಲ್ಲಿ ನಡೆದ ಘಟನೆಯನ್ನು ಸರಿಪಡಿಸಿಕೊಳ್ಳಲು ಉತ್ತಮ ಚಾನ್ಸ್ ಸಿಕ್ಕರೆ ಏನು ಮಾಡಬಹುದು ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳಿದ್ದೀವಿ' ಎಂದರು. ಈ ಸಿನಿಮಾವನ್ನು 15 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿರುವ 'ಸೈಡ್ ವಿಂಗ್' ಹೆಸರಿನಲ್ಲಿ ತಮ್ಮದೆ ತಂಡ ಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುತ್ತಿರುವ ಶೈಲೇಶ್ ಕುಮಾರ್ ಮೊದಲ ಬಾರಿಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾವನ್ನು ಬಹುತೇಕ ಕುಣಿಗಲ್ ಸುತ್ತಮತ್ತ ಚಿತ್ರೀಕರಣ ಮಾಡಲಾಗಿದೆ. ಇದುವರೆಗೂ ಬಂದಿರುವ ಬಹುತೇಕ ಟೈಮ್ ಥ್ರಿಲ್ಲರ್ ಸಿನಿಮಾಗಳು ಟೆಕ್ನಾಲಜಿಯನ್ನು ಆಧರಿಸಿ ಇರುವ ಸಿನಿಮಾವಾಗಿರುತ್ತಿತ್ತು. ಆದರೆ ಇದು ಒಂದು ಹಳ್ಳಿ ಸೊಗಡಿನಲ್ಲಿ ದೇಸಿ ಕ್ಯಾರೆಕ್ಟರ್ ಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಗಿರೀಶ್ ಹಾಗೂ ನಟಿ ಸುಪ್ರೀತಾ ಜೊತೆಗೆ ಚಿಲ್ಲರ್ ಮಂಜು, ಸುಂದರ್ ವೀಣಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ಸುರೇಶ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಎನ್ನುವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಶಾಲಿವಾಹನ ಶಕೆ ಇದೇ ತಿಂಗಳು 13ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿಕೊಳ್ಳುತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_341.txt b/zeenewskannada/data1_url7_500_to_1680_341.txt new file mode 100644 index 0000000000000000000000000000000000000000..735e93315f92f0467b7049857b5708ca286a70c5 --- /dev/null +++ b/zeenewskannada/data1_url7_500_to_1680_341.txt @@ -0,0 +1 @@ +ಫ್ಯಾಂಟಸಿ‌ ʻಡಿಂಕುʼ ಸಿನಿಮಾ ಸದ್ಯದಲ್ಲೇ ಬಿಡುಗಡೆ : ನೆಲ ನರೆಂದ್ರಬಾಬು ಅವರ ಸಹೋದರನೂ ಆದ ನೆಲ ಮಹೇಶ್ ಈಗಾಗಲೇ ಠಪೋರಿ, ಶಿವಾನಿ ಸೇರಿದಂತೆ 10-12 ಚಿತ್ರಗಳನ್ನು ನಿರ್ಮಿಸಿದ್ದು, ಸೀರಿಯಲ್ ಗಳನ್ನು ಸಹ ಮಾಡಿದ್ದಾರೆ. :ನೆಲ ಮಹೇಶ್ ನೇವಿ ಮಂಜು ಫಿಲಂಸ್ ಬ್ಯಾನರ್ ಅಡಿ, ನೆಲ ಮಹೇಶ್ ಹಾಗೂ ನೇವಿ ಮಂಜು ಅವರು ನಿರ್ಮಿಸುತ್ತಿರುವ ಚಿತ್ರ ಡಿಂಕು. ನೆಲ ನರೆಂದ್ರಬಾಬು ಅವರ ಸಹೋದರನೂ ಆದ ನೆಲ ಮಹೇಶ್ ಈಗಾಗಲೇ ಠಪೋರಿ, ಶಿವಾನಿ ಸೇರಿದಂತೆ 10-12 ಚಿತ್ರಗಳನ್ನು ನಿರ್ಮಿಸಿದ್ದು, ಸೀರಿಯಲ್ ಗಳನ್ನು ಸಹ ಮಾಡಿದ್ದಾರೆ. ನೇವಿ ಮಂಜು ಸಹ ಅರಳಿದ ಹೂಗಳು, ಜಿಗ್ರಿ ದೋಸ್ತ್ ಸೇರಿ 3 ಚಿತ್ರಗಳನ್ನು ನಿರ್ಮಿಸಿದ್ದು, ಇದು ಅವರ 4ನೇ ಚಿತ್ರ. ವಿಭಿನ್ನ ಜಾನರ್ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ರಾಜೇಶ್ ಮೂರ್ತಿ ಅವರ ನಿರ್ದೇಶನದ ಸಸ್ಪೆನ್ಸ್, ಫ್ಯಾಂಟಸಿ ಜಾನರ್ ಚಿತ್ರವಿದು. ಡಿಂಕು ಅವರ ನಿರ್ದೇಶನದ ಹತ್ತನೇ ಚಿತ್ರ. ರಾಜೇಶ್ ಮೂರ್ತಿ ಅವರ ಪುತ್ರ ಯಶಸ್ವಾ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡಾ ರಚಿಸಿದ್ದಾರೆ. ಪಪ್ಪೆಟ್ ಷೋ ನಡೆಸುವ ಯುವತಿ ಹಾಗೂ ಆಕೆಯ ಗೊಂಬೆ ಡಿಂಕು ಸುತ್ತ ನಡೆಯುವ ಘಟನೆಗಳೇ ಈ ಚಿತ್ರದ ಕಾನ್ಸೆಪ್ಟ್. ಅಗ್ನಿಲೋಕ್ ನಂತರ ಯಶಸ್ವಾ ನಟನೆಯ ಎರಡನೇ ಚಿತ್ರವಿದು. ಅಲ್ಲದೆ ಯುವನಟಿ ಸನ್ನಿಧಿ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತ ತಲುಪಿದ್ದು, ಫೈನಲ್ ಮಿಕ್ಸಿಂಗ್ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಸೆನ್ಸಾರ್ ಮನೆಗೆ ಹೋಗಲು ಚಿತ್ರ ಸಿದ್ದವಾಗಲಿದೆ. ಇದನ್ನೂ ಓದಿ: ಚಿತ್ರದಲ್ಲಿ ಡಿಂಕು ಹೆಸರಿನ ಗೊಂಬೆ ಮಾತಾಡುತ್ತದೆ. ಸಸ್ಪೆನ್ಸ್ ಜೊತೆಗೆ ಕಾಮಿಡಿ ಅಂಶಗಳನ್ನು ಡಿಂಕು ಚಿತ್ರ ಒಳಗೊಂಡಿದೆ. ಡಿಂಕು ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ಎಡಿಟಿಂಗ್ ಕಾರ್ಯ ಮುಗಿದು ಡಬ್ಬಿಂಗ್ ಕೊನೆಯ ಹಂತದಲ್ಲಿದೆ. ಕನ್ನಡದ ಹಿರಿಯ ನಿರ್ಮಾಪಕ ಹಾಗೂ ಛಾಯಾಗ್ರಾಹಕರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗನೂ ಆದ ಯಶಸ್ವಾ ಅವರು ಈಗಾಗಲೇ ಅಗ್ನಿಲೋಕ ಎಂಬ ಚಿತ್ರದಲ್ಲಿ ನಟಿಸೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಡಿಂಕು ಅವರ ಅಭಿನಯದ ಎರಡನೇ ಚಿತ್ರ. ಇನ್ನು ಈ ಚಿತ್ರದಲ್ಲಿ 4 ಫೈಟ್ಸ್ ಇದ್ದು ಗಿರೀಶ್ ಎ.ಪಿ. ಅವರು ಕಂಪೋಜ್ ಮಾಡುತ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ‌. ಸೆನ್ಸಾರ್ ಮುಗಿದ ಕೂಡಲೇ ಚಿತ್ರವನ್ನು ರಿಲೀಸ್ ಮಾಡೋ ಯೋಚನೆಯಿದೆ ಎಂದು ನಿರ್ಮಾಪಕರಾದ ನೆಲ ಮಹೇಶ್ ಹಾಗೂ ನೇವಿ ಮಂಜು ಅವರುಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_342.txt b/zeenewskannada/data1_url7_500_to_1680_342.txt new file mode 100644 index 0000000000000000000000000000000000000000..acdf399a3a000e37e10a3b8c16b4092c2394f24c --- /dev/null +++ b/zeenewskannada/data1_url7_500_to_1680_342.txt @@ -0,0 +1 @@ +ʼರಾನಿʼ ಚಿತ್ರದ ಟ್ರೇಲರ್ ಔಟ್‌..! ಕಿರಣ್ ರಾಜ್ ಮಾಸ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಬಹುನಿರೀಕ್ಷಿ ʼರಾನಿʼ ಟ್ರೇಲರ್ ಬಿಡುಗಡೆಯಾಗಿದೆ. ಕಿರಣ್ ರಾಜ್ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿದೇಶನ ಮಾಡಿದ್ದಾರೆ. ಸೆಪ್ಟೆಂಬರ್ 12 ಗುರುವಾರದಂದು ಸಿನಿಮಾ ತೆರೆಕಾಣಲಿದೆ.. :ಕಿರಣ್ ರಾಜ್ ನಾಯಕರಾಗಿ ನಟಿಸಿರುವ “ರಾನಿ” ಟ್ರೇಲರ್ ಟ್ರೆಂಡಿಂಗ್ ನಲ್ಲಿದೆ ಮಾಸ್ ಗೆ ಮಾಸ್, ಕ್ಲಾಸ್ ಗೆ ಕ್ಲಾಸ್ ಎನ್ನುವಂತೆ ರಾನಿ ಟ್ರೇಲರ್ ಇದೆ. ಅದ್ದೂರಿ ಮೇಕಿಂಗ್ ಕಾಣುತ್ತಿದೆ. ಇದೇ ಸೆಪ್ಟೆಂಬರ್ 12 ಗುರುವಾರ ಬಿಡುಗಡೆಯಾಗಲಿರುವ “ರಾನಿ”ಸಿನಿಮಾ, ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದೆ. ಟ್ರೇಲರ್ ಪ್ರೇಕ್ಷಕನಲ್ಲಿ ಬಾರಿ ಕುತೂಹಲ ಮೂಡಿಸಿದೆ, ಕಿರಣ್ ರಾಜ್ ಆಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಸಂಭಾಷಣೆ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ ಬಿ ಕೋಲಾರ ಕ್ಯಾಮರಾ ವರ್ಕ್ ಎಲ್ಲವೂ ಚೆನ್ನಾಗಿದೆ. ಸಿನಿಮಾದ ಕ್ವಾಲಿಟಿ ಟ್ರೇಲರ್ ನಲ್ಲಿ ಕಾಣುತ್ತಿದೆ. ಇದನ್ನೂ ಓದಿ: ಪ್ರತಿ ಸಾರಿಯು ಚಿತ್ರತಂಡ ನಮ್ಮದು ಫ್ಯಾಮಿಲಿ ಆಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದೆ ಟ್ರೇಲರ್ ನಲ್ಲೂ ಆ ಅಂಶ ಕಾಣುತ್ತಿದೆ. ಟ್ರೇಲರ್ ನಂತೆ ಸಿನಿಮಾದಲ್ಲೂ ಪ್ರೇಕ್ಷಕನ ಮನ ಗೆಲ್ಲುತ್ತಾನಾ “ರಾನಿ” ? ಎಂಬುದನ್ನು ಸೆಪ್ಟೆಂಬರ್ 12 ರ ವರೆಗೆ ಕಾದು ನೋಡಬೇಕಾಗಿದೆ. "ರಾನಿ" ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿದೇಶನ ಮಾಡಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_343.txt b/zeenewskannada/data1_url7_500_to_1680_343.txt new file mode 100644 index 0000000000000000000000000000000000000000..0c687c108b7be4ca03f406dbc7408f36859ea16d --- /dev/null +++ b/zeenewskannada/data1_url7_500_to_1680_343.txt @@ -0,0 +1 @@ +: ಹುಟ್ಟೂರನ್ನೇ ಹೆಡ್ ಆಫೀಸ್ ಮಾಡಿದ ಸಾಧಕ ರವಿ ಬಸ್ರೂರು..! : ಬಾಲಿವುಡ್‌ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್‌ ಅವರಂತಹ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ ರವಿ ಬಸ್ರೂರು. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ. :ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಾಧನೆ‌ ಬೇರೆಲ್ಲರಿಗಿಂತ ವಿಶೇಷ ಎನಿಸಲು ಕಾರಣ ಅವರಿಗೆ ತಮ್ಮ ನೆಲ ಮತ್ತು ನೆಲೆಯ ಬಗ್ಗೆ ಇರುವ ಪ್ರೀತಿ ಕಾರಣ. ಕಾಲದ ಅಣತಿಯಂತೆ ಬದುಕು ಹೋದಲ್ಲೆಲ್ಲಾ ಹೋಗಿ ಶ್ರಮದಿಂದ ತಾವು ಬಯಸಿದಂತೆ ಬದುಕು ಕಟ್ಟಿಕೊಂಡವರು ರವಿ ಬಸ್ರೂರು. 1983ರಲ್ಲಿ ಕುಂದಾಪುರದ ಬಸ್ರೂರು ಗ್ರಾಮದಲ್ಲಿ ಜನಿಸಿದ ಇವರು 2014ರಲ್ಲಿ ತೆರೆಕಂಡ `ಉಗ್ರಂ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವದರ ಮೂಲಕ ಕನ್ಡಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಬಂದು ಬದುಕಿಗೆ ಹೊಸ ಆಯಾಮ ಕಂಡುಕೊಂಡು ಚಿತ್ರರಂಗದಲ್ಲಿ ಒಂದೊಂದೇ ಯಶಸ್ಸಿನ‌ ಮೆಟ್ಟಿಲೇರಿದ ರವಿ ಬಸ್ರೂರು ತಮ್ಮ ಹುಟ್ಟೂರನ್ನು ಮರೆಯಲಿಲ್ಲ. ಆರಂಭದಲ್ಲಿ ದಿನಗಳಲ್ಲಿ ಕುಂದಾಪ್ರ ಕನ್ನಡದ ಆಲ್ಬಂ ಸಾಂಗ್‌ಗಳನ್ನು ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರುಳಿಯವರಿಂದ ಕುಂದಾಪ್ರ ಕನ್ನಡದ ಹಾಡು ಹಾಡಿಸಿದರು. ʼಉಗ್ರಂʼ ಯಶಸ್ಸು ಚೈತನ್ಯ ತುಂಬಿತು. ನಂತರ ತಮ್ಮ ಊರ ಪ್ರತಿಭೆಗಳಿಗೆ ಅವಕಾಶ ಕೊಡಲು ವರ್ಷಕ್ಕೊಂದಾದ್ರು ಸಿನಿಮಾ ನಿರ್ಮಿಸುವ ದೃಢ ನಿರ್ಧಾರ ಮಾಡಿದರು. ಅಂತೆಯೇ ನಿರಂತರವಾಗಿ ಸಿನಿಮಾಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಪುಟಾಣಿ‌ ಮಕ್ಕಳನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು 'ಗಿರ್ಮಿಟ್' ಎಂಬ ಪ್ರಯೋಗಾತ್ಮಕ ಚಿತ್ರ ಮಾಡಿದರು. ಅದಕ್ಕೆ ರಾಕಿಂಗ್‌ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಂದ ಡಬ್ ಮಾಡಿಸಿದ್ದು ಇವರ ಕ್ರಿಯಾಶೀಲತೆಗೆ ನಿದರ್ಶನ. ಇದನ್ನೂ ಓದಿ: ಭಾರತ ಮಾತ್ರವಲ್ಲೇ ಪ್ರಪಂಚದಾದ್ಯಂತ ಸದ್ದು ಮಾಡಿ, ಬಾಕ್ಸ್‌ಆಫೀಸ್‌ ಕೊಳ್ಳೆ ಹೊಡೆದ ಕೆಜಿಎಫ್, ಕೆಜಿಎಫ್ 2, ಸಲಾರ್, ಮದಗಜ ಚಿತ್ರಗಳ ಭರ್ಜರಿ ಯಶಸ್ಸಿನ ನಡುವೆ ಪರಭಾಷೆಗಳಲ್ಲಿಯು ಸಂಗೀತ ನಿರ್ದೇಶಕರಾಗಿ ಸೈ ಎನಿಸಿಕೊಂಡರು. ಬಾಲಿವುಡ್‌ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್‌ ಅವರಂತಹ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ. ಬಾಲಿವುಡ್, ಮಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನಿರ್ಮಾಪಕರು, ನಿರ್ದೇಶಕರು, ನಟರು ಕುಂದಾಪುರಕ್ಕೆ ಕಾಲಿಡುವಂತೆ ಮಾಡುತ್ತಾರೆ‌. ಮಂಗಳವಾರ ನಟ ಜೂನಿಯರ್ ಅವರು ಬಸ್ರೂರು ಗ್ರಾಮಕ್ಕೆ ಭೇಟಿ ನೀಡಿ ರವಿ ಅವರ ಸ್ಟುಡಿಯೋವನ್ನು ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು. ಒಂದು‌ ಕಾಲದಲ್ಲಿ ಕನ್ನಡದ ಬಹುತೇಕ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್, ರೆಕಾರ್ಡಿಂಗ್, ಪ್ರೋಗ್ರಾಮಿಂಗ್ ಎಲ್ಲವೂ ಚೆನ್ನೈನಲ್ಲಿ ನಡೆಯುತ್ತಿತ್ತು. ಈಗಲೂ ಆ ಡಿಪೆಂಡೆನ್ಸಿ ಪೂರ್ಣವಾಗಿ ಕಡಿಮೆಯಾಗಿಲ್ಲ. ಹೀಗಿರುವಾಗ ರವಿ ಬಸ್ರೂರು ತಮ್ಮ ಹುಟ್ಟೂರಲ್ಲೊಂದು ಸುಸಜ್ಜಿತ ಸ್ಟುಡಿಯೋ ಕಟ್ಟುವ ಮೂಲಕ ತಮಗೆ ಜನ್ಮಕೊಟ್ಟ ಲ್ಯಾಂಡನ್ನೇ ಲ್ಯಾಂಡ್‌ಮಾರ್ಕ್ ಮಾಡುತ್ತಿದ್ದಾರೆ. ಇದನ್ನೂ ಓದಿ: ʼBack ..ʼ. ಅನ್ನೋ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಯಶಸ್ಸಿನ ರೆಂಬೆ ಕೊಂಬೆ ಎಷ್ಟೇ ಸವಿಸ್ತಾರವಾಗಿ ಬೆಳೆದರೂ ತಮಗೆ ಬದುಕು ಕೊಟ್ಟ ಮೂಲ ಬೇರನ್ನು ಇವರು ಮರೆತಿಲ್ಲ. ಹುಟ್ಟೂರಿನಲ್ಲೇಮಾಡಿದ ಇವರ ಸಾಧನೆ ಪ್ರಶಂಸನೀಯ. ಒಂದು ರಾಜ್ಯದ ಅಭಿವೃದ್ಧಿ ಅಂದ್ರೆ ಅದು ಬರೀ ರಾಜಧಾನಿಗೆ ಸೀಮಿತವಾಗಬಾರದು. ಎಲ್ಲಾ ಜಿಲ್ಲೆ, ಎಲ್ಲಾ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಬೇಕು. ರವಿ ಬಸ್ರೂರು ಅವರಂತಹ ಸಾಧಕರು ಬಹಳಷ್ಟು ಸಾಧಿಸಿದ ನಂತರವು ಮೂಲ‌ನೆಲೆಗೆ ಮರಳಿದಾಗ, ಹುಟ್ಟಿದೂರಲ್ಲಿ ಹೊಸ ಪ್ರತಿಭೆಗಳು ಅರಳಿದಾಗ ಇದು ಸಾಧ್ಯವಾಗುತ್ತೆ. ಇಂತಹ ವಿಚಾರ ಹೆಚ್ಚು ಜನರಿಗೆ ತಲುಪಬೇಕು, ಇನ್ನಷ್ಟು ಸಾಧಕರಿಗೆ ಸ್ಫೂರ್ತಿಯಾಗಬೇಕು. 👉🏻ಟಿ.ಜಿ‌. ನಂದೀಶ್, ತೀರ್ಥಹಳ್ಳಿ✍🏻 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_344.txt b/zeenewskannada/data1_url7_500_to_1680_344.txt new file mode 100644 index 0000000000000000000000000000000000000000..0c3780f4d1b6f2b3c18578f9c3098a0eeb2ee07e --- /dev/null +++ b/zeenewskannada/data1_url7_500_to_1680_344.txt @@ -0,0 +1 @@ +"#ಪಾರು ಪಾರ್ವತಿ" ಯಾಗಿ ದೀಪಿಕಾ ದಾಸ್ ಎಂಟ್ರಿ.. ಸಿನಿಮಾಗೆ ಬಿಗ್ ಬಾಸ್ ಬೆಡಗಿ ಹಿರೋಯಿನ್ ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ "#ಪಾರು ಪಾರ್ವತಿ" ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. : ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ "#ಪಾರು ಪಾರ್ವತಿ" ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೊದಲನೆಯದಾಗಿ ಮಾತನಾಡಿದ ನಿರ್ಮಾಪಕ ಪ್ರೇಮನಾಥ್ , "ನಾನು ಮೂಲತಃ ಐಟಿ ಉದ್ಯೋಗಿ. ಚಿಕ್ಕವಯಸ್ಸಿನಿಂದಲೂ ಸಿನಿಮಾ ನೋಡುತ್ತಿದ್ದ ನನಗೆ, ಸಿನಿಮಾ ನಿರ್ಮಾಣ ಮಾಡುವ ಕನಸ್ಸಿತ್ತು, ಆ ಕನಸು ಇದೀಗ ನೆರವೇರಿದೆ‌.‌ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ನಾನು ಕೆಲಸದ ಕಾರಣ ಅನೇಕ ಊರುಗಳಲ್ಲಿ ನೆಲೆಯೂರಿದ್ದೆ. ಇದು ಕೂಡ ಒಂದು ಪ್ರವಾಸದ ಕಥೆಯಾಗಿರುವುದರಿಂದ ನನಗೆ ತುಂಬಾ ಇಷ್ಟವಾಯಿತು. ಇನ್ನು ನಮ್ಮ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಉದ್ಘಾಟನೆಯಾಗಿದೆ. ಈ ಎರಡು ಬಿಡಿ ಸಂಖ್ಯೆಗಳನ್ನು ಕೂಡಿದಾಗ 9 ಬರುತ್ತದೆ. ಅದು ನನ್ನ ಲಕ್ಕಿ ನಂಬರ್ ಎಂದರು. ಹತ್ತು ವರ್ಷಗಳಿಂದ ಪಿ.ವಾಸು, ಎಂ ಮನೋನ್, ಅರವಿಂದ್ ಶಾಸ್ತ್ರಿ, ಸುನಿ ಮುಂತಾದ ನಿರ್ದೇಶಕರ ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಇದೊಂದು ಅಡ್ವೆಂಚರ್ಸ್ ಮತ್ತು ಪ್ರವಾಸ ಕಥನ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರ ಕಾಂಡ್ ನಲ್ಲಿ ಚಿತ್ರೀಕರಣ ನಡೆದಿದೆ. ಮೂರು ಮುಖ್ಯಪಾತ್ರಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲೂ ಅಡ್ವೆಂಚರ್ಸ್ ಹಾಗೂ ಜರ್ನಿಯಲ್ಲಿ ಆಸಕ್ತಿಯಿರುವ ದೀಪಿಕಾ ದಾಸ್ ಅವರಿಗೆ ಇದು ಹೇಳಿ ಮಾಡಿಸಿದ ಪಾತ್ರ. ಈವರೆಗೂ ನೀವು ನೋಡಿರದ ದೀಪಿಕಾ ದಾಸ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೆರಡು ಪ್ರಮುಖ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಚಿತ್ರೀಕರಣ ಮುಗಿಸಿರುವ ನಮ್ಮ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದರು. ನನಗೆ ಮೊದಲಿನಿಂದಲೂ ಪ್ರವಾಸ ಹಾಗೂ ಅಡ್ವೆಂಚರ್ಸ್ ನಲ್ಲಿ ಆಸಕ್ತಿ. ಈ ಚಿತ್ರದಲ್ಲಿ ನಾನು ಏಕಾಂಗಿ ಸಂಚಾರಿ. ಪಾಯಲ್ ನನ್ನ ಪಾತ್ರದ ಹೆಸರು. ಪ್ರಯಾಣದಲ್ಲೇ ಚಿತ್ರದ ಹೆಚ್ಚು ಕಥೆ ನಡೆಯುತ್ತದೆ. ಈ ಚಿತ್ರಕ್ಕಾಗಿ ನಾನು ಒಂದು ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದೇನೆ‌ ಹಾಗೂ ಉದ್ದವಾದ ಕೂದಲನ್ನು ಗಿಡ್ಡ ಕೂದಲು ಮಾಡಿಕೊಂಡಿದ್ದೇನೆ. ನನ್ನ ಪಾತ್ರ ಕೇಳಿದ್ದನ್ನು ಮಾಡಿದ್ದೇನೆ. ಈ ಚಿತ್ರದಲ್ಲಿ ನಮ್ಮಷ್ಟೇ ಮುಖ್ಯ ಪಾತ್ರ ವಹಿಸಿರುವುದು ಚಿತ್ರದಲ್ಲಿ ನಾವು ಸಂಚಾರಿಸಿರುವ ಕಾರು ಎಂದರು ದೀಪಿಕಾದಾಸ್. ಚಿತ್ರದಲ್ಲಿ ನಟಿಸಿರುವ ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಮಾತನಾಡಿ ಈ ಚಿತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು ನಮ್ಮ ಪಾತ್ರಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದರು. ಛಾಯಾಗ್ರಾಹಕ ಅಬಿನ್ ರಾಜೇಶ್, ಸಂಗೀತ ನಿರ್ದೇಶಕ ಅರ್ ಹರಿ, ಸಂಕಲನಕಾರ ಸಿ‌.ಕೆ.ಕುಮಾರ್, ಗೀತರಚನೆಕಾರ ನಾಗಾರ್ಜುನ ಶರ್ಮ ಹಾಗೂ ಕಲಾ ನಿರ್ದೇಶಕ ರಾಘು ಮೈಸೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚೇತನ್ ಡಿಸೋಜ ಸಾಹಸ ನಿರ್ದೇಶನ ಹಾಗೂ ರಾಜಾಕೃಷ್ಣನ್ ಆಡಿಯೋಗ್ರಫಿ ಇರುವ ಈ ಚಿತ್ರದ ಡಿಸೈನರ್ ಆಗಿ ಮಹಮ್ಮದ್ ಹಮ್ಜ ಕಾರ್ಯ ನಿರ್ವಹಿಸಿದ್ದಾರೆ. ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು ./46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. \ No newline at end of file diff --git a/zeenewskannada/data1_url7_500_to_1680_345.txt b/zeenewskannada/data1_url7_500_to_1680_345.txt new file mode 100644 index 0000000000000000000000000000000000000000..c8fd0347e51d7bc803f7cc7812a595af8f947672 --- /dev/null +++ b/zeenewskannada/data1_url7_500_to_1680_345.txt @@ -0,0 +1 @@ +ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ಕಿರುಕುಳದ ಬಗ್ಗೆ ಸಮೀಕ್ಷೆ ಆಗಬೇಕು..! ನಟಿ ಶ್ರುತಿ ಹರಿಹರನ್ : ಮಲಯಾಳಂ ಸಿನಿರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ವಿಚಾರ ಹೇಮಾ ಸಮಿತಿಯಿಂದ ಬಹಿರಂಗವಾಗುತ್ತಿದ್ದಂತೆ. ಟಾಲಿವುಡ್ ನಲ್ಲೂ ಹೇಮಾ ಸಮಿತಿಯಂತಹ ಸಮಿತಿ ರಚನೆಯಾಗಬೇಕು ಎಂದು ನಟಿ ಸಮಂತಾ ಹೇಳಿದ್ದಾರೆ. ಈ ಪೈಕಿ ನಟಿ ಶೃತಿ ಹರಿಹರನ್‌ ಸ್ಯಾಂಡಲ್‌ವುಡ್‌ನಲ್ಲಿಯೂ ಇಂತಹ ಸಮಿತಿ ರಚನೆಯ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.. :ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ನಾಯಕಿಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಮತ್ತು ಶೋಷಣೆ ಕುರಿತು ಹೇಮಾ ಸಮಿತಿ ವರದಿ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಈ ವರದಿ 2019ರಲ್ಲಿಯೇ ಸರಕಾರದ ಕೈಸೇರಿತು. ಈಗ ವರದಿಯ ವಿಷಯಗಳು ಹೊರಬಿದ್ದಿವೆ. ವರದಿಯಲ್ಲಿ ಅನೇಕ ನಾಯಕಿಯರು ತಮಗಾದ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿದ್ದಾರೆ. ಟಾಲಿವುಡ್ ನಲ್ಲೂ ಹೇಮಾ ಸಮಿತಿಯಂತಹ ಸಮಿತಿ ರಚನೆಯಾಗಬೇಕು ಎಂದು ಸಮಂತಾ ಹೇಳಿದ್ದಾರೆ. ಇತ್ತೀಚೆಗಷ್ಟೇ ನಟಿ ಶ್ರುತಿ ಹರಿಹರನ್ ಸಹ ಸ್ಯಾಂಡಲ್‌ವುಡ್‌ನಲ್ಲಿ ಇಂತಹ ಸಮಿತಿಯ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.. ಇದನ್ನೂ ಓದಿ: ಹೇಮಾ ಸಮಿತಿ ವರದಿ ಬಗ್ಗೆ ನನಗೆ ಅಪಾರ ಗೌರವವಿದೆ. ನಾವು ಬಹಳ ಸಮಯದಿಂದ ಮುಚ್ಚಿದ ಬಾಗಿಲುಗಳ ಹಿಂದೆ ಈ ಬಗ್ಗೆ ಮಾತನಾಡುತ್ತಿದ್ದೇವೆ. ನಮ್ಮ ಆಪ್ತ ವಲಯದ ಕೆಲವರು ಈ ಬಗ್ಗೆ ತಮಾಷೆ ಮಾಡುತ್ತಿದ್ದರು. ಆದರೆ, ಕೇರಳ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಹೇಮಾ ಸಮಿತಿಯಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ಸಮಿತಿ ರಚನೆಯಾಗಬೇಕು ಎಂದು ಶ್ರುತಿ ಹರಿಹರನ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ತಮ್ಮ ಮುಂಬರುವ ಸಿನಿಮಾಗಳ ಬಗ್ಗೆ ಮಾತನಾಡಿ, ಸಧ್ಯ ಚೀತಾ ಎಂಬ ಚಿತ್ರಕ್ಕೆ ಸಹಿ ಹಾಕಿದ್ದಾಗಿ ತಿಳಿಸಿದ್ದಾರೆ.. ಅಲ್ಲದೆ, ತಮಿಳಿನಲ್ಲಿ ಎರಡ್ಮೂರು ಸಿನಿಮಾ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_346.txt b/zeenewskannada/data1_url7_500_to_1680_346.txt new file mode 100644 index 0000000000000000000000000000000000000000..4aa1af54fa0b84e5c5ed393b9db877533be0552a --- /dev/null +++ b/zeenewskannada/data1_url7_500_to_1680_346.txt @@ -0,0 +1 @@ +ರೇಣುಕಾಸ್ವಾಮಿ ಕೊಲೆಗೆ ಕಾರಣ ಬಹಿರಂಗ..! ಪವಿತ್ರಾಗೌಡ ಅಶ್ಲೀಲ ಮೆಸೇಜ್‌ಗಳ ಮಾಹಿತಿ ಕೊಟ್ಟ : ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕಳುಹಿಸಿದ್ದ ಮೆಸೇಜ್ ಗಳ ಬಗ್ಗೆ ಮಾಹಿತಿ ಕೊಡುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇನ್ಸ್ಸ್ಟಾಂಗ್ರಾಂಗೆ ಪತ್ರ ಬರೆದಿದ್ರು‌. ಈಗ ಆ ಮೆಸೇಜ್ ಗಳು, ಫೋಟೋ ಗಳನ್ನ ಪೊಲೀಸರಿಗೆ ಇನ್ಸ್ಸ್ಟಾಗ್ರಾಂ ನೀಡಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. :ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ.‌ಇನ್ನೆರಡು ದಿನದಲ್ಲಿ ಚಾರ್ಜ್ ಶೀಟ್ ಸಾಧ್ಯತೆ ಇದೆ. ಕೊಲೆಗೆ ಪ್ರಮುಖ ಕಾರಣ ಏನೂ ಎಂಬುದು ಸಾಕ್ಷಿ ಸಮೇತ ಪೊಲೀಸರಿಗೆ ಗೊತ್ತಾಗಿದೆ. ಹಾಗಾದ್ರೆ ಕೊಲೆ ಕೇಸಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಎಂಬುದನ್ನು ಹೇಳ್ತಿವಿ ನೋಡಿ. ಕೊನೆಗೂ ರೇಣುಕಾಸ್ವಾಮಿ ಕೊಲೆಗೆ ಅಸಲಿ ಕಾರಣ ಏನೆಂಬುದು ಬಯಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಇನ್ಸಟಾಗ್ರಾಂ ಮೂಲಕ‌ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದು ಕನ್ಫರ್ಮ್ ಆಗಿದೆ. ಸ್ವಾಮಿಯ ಕೊಲೆ ನಂತರ ಆತನ ಮೊಬೈಲ್ ನ್ನ ಆರೋಪಿಗಳು ನಾಶ ಮಾಡಿದ್ರು. ಹೀಗಾಗಿ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕಳುಹಿಸಿದ್ದ ಮೆಸೇಜ್ ಗಳ ಬಗ್ಗೆ ಮಾಹಿತಿ ಕೊಡುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇನ್ಸ್ಸ್ಟಾಂಗ್ರಾಂಗೆ ಪತ್ರ ಬರೆದಿದ್ರು‌. ಈಗ ಆ ಮೆಸೇಜ್ ಗಳು, ಫೋಟೋ ಗಳನ್ನ ಪೊಲೀಸರಿಗೆ ಇನ್ಸ್ಸ್ಟಾಗ್ರಾಂ ನೀಡಿದೆ. ಇನ್ನೂ ಕೊಲೆ ಕೇಸಲ್ಲಿ ಪೊಲೀಸರ ತನಿಖೆ‌ ಮುಕ್ತಾಯವಾಗಿದ್ದು ಹೈದರಾಬಾದ್ ನಿಂದ ಕೆಲ ಮಾಹಿತಿ ಮಾತ್ರ ಬರಬೇಕಿದೆ. ಆದರೆ‌‌ ಇಲ್ಲಿಯವರೆಗೂ ನಡೆದಿರುವ ತನಿಖೆಯ ಸಾರಾಂಶ, ಸಾಕ್ಷಿಗಳನ್ನು ಇಟ್ಟುಕೊಂಡು ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಈಗಾಗಲೇ ಕೊಲೆ ಕೇಸಲ್ಲಿ 17 ಜನ ಆರೋಪಿಗಳನ್ನ ‌ಅರೆಸ್ಟ್ ಮಾಡಿರೋ‌ ಪೋಲಿಸರು ಪ್ರಕರಣದಲ್ಲಿ ಯಾರ್ಯಾರು ನೇರವಾಗಿ ಭಾಗಿಯಾಗಿದ್ದಾರೆ. ಯಾರೆಲ್ಲ ಪರೋಕ್ಷವಾಗಿ ಇನ್ವಾಲ್ ಆಗಿದ್ದಾರೆ ಎನ್ನುವುದರ ಆಧಾರದ ಮೇಲೆ ಆರೋಪಿಗಳ ವಿರುದ್ಧ ಸೆಕ್ಷನ್ ಗಳನ್ನ ಆ್ಯಡ್ ಮಾಡಲು ಮುಂದಾಗಿದ್ದರಂತೆ.‌ ಕೇಶವ್ ಮೂರ್ತಿ,ನಿಖಿಲ್ ನಾಯಕ್, ಕಾರ್ತಿಕ್, ದೀಪಕ್ ಹಾಗೂ ವಿನಯ್ ಅಣತಿಯಂತೆ ಹಣದ ಆಸೆಗಾಗಿ ಮೃತದೇಹವನ್ನು ಮೋರಿಗೆ‌‌ ಎಸೆಯಲು ಮುಂದಾಗಿದ್ರು ಅಲ್ಲದೇ ಸಾಕ್ಷಿ ನಾಶ ಮಾಡಿವ ಸಲುವಾಗಿ ಕೃತ್ಯ ಎಸಗಿರೋದು ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ‌ ಈ ಮೂವರಿಗೆ ಆದಷ್ಟು ಬೇಗ ಜಾಮೀನು ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೂ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಯಾರನ್ನ ಎ1 ಮಾಡಬೇಕು, ಯಾರನ್ನು ಎ2 ಮಾಡಬೇಕು ಎಂದು ಪೊಲೀಸರು ‌ತೀರ್ಮಾನ ಮಾಡುತ್ತಾರೆ. ಮೃತನ ಕುಟುಂಬಕ್ಕೆ ‌ನ್ಯಾಯ ಸಿಗಬೇಕು, ಅದಕ್ಕೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಚಾರ್ಜ್ ಶೀಟ್ ತಯಾರಿ ಮಾಡಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ನಾವು ಕೂಡ ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ‌. ಇದನ್ನೂ ಓದಿ: ಒಟ್ಟಾರೆ ಇನ್ನೂ ಎರಡು ಮೂರು ದಿನಗಳಲ್ಲಿ ‌ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಪೊಲೀಸರು ಸಿದ್ಧತೆ ‌ಮಾಡಿಕೊಂಡಿದ್ದು, ಎಸ್‌ಪಿಪಿ ಯವರು ಸಹ ಸ್ಪುಟಿನಿ ಮುಗಿಸಿದ್ದಾರೆ. ಇದರಿಂದ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದ್ದು, ಎಷ್ಟು ಜನ ಅಪರಾಧಿಗಳಾಗುತ್ತಾರೆ. ಯಾರು‌ ಪ್ರಕರಣದಿಂದ ಬಚಾವ್ ಆಗ್ತಾರೆ ಎಂಬುನ್ನು ಕಾದು ನೋಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_347.txt b/zeenewskannada/data1_url7_500_to_1680_347.txt new file mode 100644 index 0000000000000000000000000000000000000000..0f029176de33061797ae96b0e797bf08821010fd --- /dev/null +++ b/zeenewskannada/data1_url7_500_to_1680_347.txt @@ -0,0 +1 @@ +ಸಖತ್ ಸದ್ದು ಮಾಡುತ್ತಿದೆ ಮಾರ್ಟಿನ್ ಸಿನಿಮಾದ "ಜೀವ ನೀನೇ" ಸಾಂಗ್!ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಮಾರ್ಟಿನ್ ಚಿತ್ರದ "ಜೀವ ನೀನೇ" ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು :ಧ್ರುವ ಸರ್ಜಾ ಅವರ ಮಾರ್ಟಿನ್’ ಸಿನಿಮಾ ಇದೇ ಅಕ್ಟೋಬರ್ 11 ರಂದು ಭರ್ಜರಿಯಾಗಿ ರಿಲೀಸ್ ಆಗುತ್ತಿದೆ.ಚಿತ್ರದ ಟ್ರೀಲರ್ ಈಗಾಗಲೇ ಎಲ್ಲರಿಗೂ ಕಿಕ್ಕೇರಿಸಿತ್ತು. ಇದೀಗ ಚಿತ್ರದ ಹಾಡು ಕೂಡಾ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಹಾಡು ರಿಲೀಸ್ ಆಗುತ್ತಿದ್ದ ಹಾಗೆ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಮಾರ್ಟಿನ್ ಸಿನಿಮಾ ಟ್ರೇಲರ್ ನಲ್ಲಿ ಭರ್ಜರಿ ಆ್ಯಕ್ಷನ್ ಇತ್ತು.ಈಗ ‘ಜೀವ ನೀನೆ..’ ಹೆಸರಿನ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲಾಗಿದೆ.ಇದರಲ್ಲಿ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಅವರ ಕೆಮಿಸ್ಟ್ರಿ ಫ್ಯಾನ್ಸ್ ಗೆ ತುಂಬಾ ಇಷ್ಟ ಆಗಿದೆ. ಇದನ್ನೂ ಓದಿ : 'ಮಾರ್ಟಿನ್’ ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.ಮಣಿ ಶರ್ಮಾ ತೆಲುಗು ಸಿನಿಮಾಗಳಲ್ಲಿ ಖ್ಯಾತಿ ಪಡೆದಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಜೀವ ನೀನೆ..’ ಹಾಡು ಮೂಡಿ ಬಂದಿದೆ.ಈ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಐದು ಭಾಷೆಗಳಲ್ಲೂ ಹಾಡು ಸೂಪರ್ ಆಗಿ ಮೂಡಿ ಬಂದಿದ್ದು ಹಿಂದಿ ಭಾಷೆಯ ಈ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.ಜೀವ ನೀನೇ ಹಾಡು ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಪಡೆದುಕೊಂಡಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_348.txt b/zeenewskannada/data1_url7_500_to_1680_348.txt new file mode 100644 index 0000000000000000000000000000000000000000..c275004fa55434bcb49cc550f699c96a93068364 --- /dev/null +++ b/zeenewskannada/data1_url7_500_to_1680_348.txt @@ -0,0 +1 @@ +ಚಿತ್ರೀಕರಣ ಮುಗಿಸಿದ "ಯಲಾಕುನ್ನಿ" ಮೇರಾ ನಾಮ್ ವಜ್ರಮುನಿ :ವಜ್ರಮುನಿ ಲುಕ್ ನಲ್ಲಿ ಕೋಮಲ್ ಕಮಾಲ್ ಈಗಾಗಲೇ ಚಿತ್ರೀಕರಣ ಮುಗಿಸಿರುವ ಯಲಾ ಕುನ್ನಿ ಚಿತ್ರ ತಂಡ ಸದ್ಯದಲ್ಲಿಯೇ ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದೆ. ಬೆಂಗಳೂರು :‘ಯಲಾಕುನ್ನಿ’ಈ ಡೈಲಾಗ್ ಅನ್ನು ಕನ್ನಡ ಚಿತ್ರಪ್ರೇಮಿಗಳು ಅದು ಹೇಗೆ ಮರೆಯಲು ಸಾಧ್ಯ ಹೇಳಿ.ದಿವಂಗತ ವಜ್ರಮುನಿ ಅವರ ಫೇಮಸ್ ಡೈಲಾಗ್ ಇದು.ಈ ಡೈಲಾಗ್ ಅನ್ನೇ ಸಿನಿಮಾ ಶೀರ್ಷಿಕೆಯಾಗಿಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಮುಹೂರ್ತ ಮಾಡಿ ಸದ್ದು ಮಾಡಿತ್ತು ‘ಯಲಾಕುನ್ನಿ’ ಚಿತ್ರತಂಡ. ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್,ಸಹನ ಮೂರ್ತಿ ನಿರ್ಮಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನ ಗೆದ್ದಿರುವ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಹೊಸ ಪ್ರತಿಭೆ ಪ್ರದೀಪ್ ಕಥೆ, ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.ಸದ್ಯ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಳಿಸಿರುವ "ಯಲಾಕುನ್ನಿ" ಚಿತ್ರಕ್ಕೆ ಚಿತ್ರೀಕರಣ ನಂತರದ ಚಟುವಟಿಕೆಗಳು(ಪೋಸ್ಟ್ ಪ್ರೊಡಕ್ಷನ್) ಬಿರುಸಿನಿಂದ ಸಾಗಿದೆ‌.ಸದ್ಯದಲ್ಲೇ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡಲು ಚಿತ್ರಮಂದಿರಗಳಿಗೆ "ಯಲಾಕುನ್ನಿ" ಚಿತ್ರ ಬರಲಿದೆ‌.ಬೆಂಗಳೂರು,ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೆದಿದೆ.ಶ್ರೀರಂಗಪಟ್ಟಣದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗಿತ್ತು. ಇದನ್ನೂ ಓದಿ : ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ‌.ಕೋಮಲ್ ಅವರ ಜೊತೆಗೆ ದೊಡ್ಡ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ.ದತ್ತಣ್ಣ, ಸಾಧು ಕೋಕಿಲ,ಮಿತ್ರ, ಸುಚೇಂದ್ರ ಪ್ರಸಾದ್,ಶಿವರಾಜ್ ಕೆ ಆರ್ ಪೇಟೆ,ತಬಲಾ ನಾಣಿ,ರಾಜು ತಾಳಿ ಕೋಟೆ, ಸುಮನ್ ನಗರ ಕರ್,ಮಾನಸಿ ಸುಧೀರ್(ಕಾಂತಾರ),ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್,ಜಯಸಿಂಹ ಮುಸುರಿ,ರಘು ರಾಮನಕೊಪ್ಪ, ಮಹಾಂತೇಶ್, ಬೌಬೌ ಜಯರಾಮ್,ನಿರ್ದೇಶಕ ಸಹನ ಮೂರ್ತಿ,ಭಜರಂಗಿ ಪ್ರಸನ್ನ, ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್, ಉಮೇಶ್ ಸಕ್ಕರೆ ನಾಡು ಮಂತಾದರವರ ತಾರಾಬಳಗವಿರುವ ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ. ವಿಶೇಷ ವಾಗಿ ವಜ್ರಮುನಿ ಯವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ.ಮಯೂರ್ ಪಟೇಲ್ ಖಳ ನಾಯಕನಾಗಿ ನಟಿಸಿದ್ದಾರೆ. ಇದನ್ನೂ ಓದಿ : ಸಂಪೂರ್ಣ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವ ‘ಯಲಾಕುನ್ನಿ’ ಸಿನಿಮಾಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣವಿದೆ.ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ."ಯಲಾಕುನ್ನಿ" ಚಿತ್ರಕ್ಕೆ 'ಮೇರಾ ನಾಮ್ ವಜ್ರಮುನಿ' ಎಂಬ ಅಡಿಬರಹವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_349.txt b/zeenewskannada/data1_url7_500_to_1680_349.txt new file mode 100644 index 0000000000000000000000000000000000000000..d6ddf41406db91a02d6ae01cfe50c9dfde642c8f --- /dev/null +++ b/zeenewskannada/data1_url7_500_to_1680_349.txt @@ -0,0 +1 @@ +ʼನಾನು ಒಂಟಿಯಾಗಿದ್ದೇನೆ..ʼ ನಟಿ ಕತ್ರಿನಾ ಕೈಫ್ ಶಾಕಿಂಗ್‌ ಹೇಳಿಕೆ! : ಬಾಲಿವುಡ್ ನಟಿ ಕತ್ರೀನಾ ಕೈಫ್ ತನ್ನ ಬ್ಯೂಟಿ ಮತ್ತು ಸ್ಮಾರ್ಟ್ ಪ್ರತ್ಯುತ್ತರಗಳಿಗೆ ಫೇಮಸ್‌ ಆಗಿದ್ದಾರೆ.. ಇದೀಗ ನಟಿ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ.. : ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ವಿಕ್ಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದಾರೆ.. ಆದರೆ ಈ ಬ್ಯೂಟಿ ವೈಯಕ್ತಿಕ ಜೀವನದಿಂದ ಆಗ್ಗಾಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಕತ್ರಿನಾ ಗರ್ಭಧರಿಸಿದ್ದಾರೆ ಎನ್ನುವ ಸುದ್ದಿ ತುಂಬಾ ವೈರಲ್‌ ಆಗಿತ್ತು.. ಬಹುಶಃ ಕ್ಯಾಟ್ ಗರ್ಭಿಣಿಯಾಗಿರಬಹುದು ಎಂದು ಕತ್ರಿನಾ ಅಭಿಮಾನಿಗಳು ಭಾವಿಸುತ್ತಿರುವಾಗ, ದಂಪತಿಗಳು ಪದೇ ಪದೇ ಈ ಸುದ್ದಿಯನ್ನು ಕೇವಲ ವದಂತಿ ಎಂದು ರಿಜೆಕ್ಟ್‌ ಮಾಡಿದ್ದರು.. ಇದನ್ನೂ ಓದಿ- ದೀಪಿಕಾ ಪಡುಕೋಣೆ ಅವರ ಡೆಲಿವರಿ ದಿನಾಂಕ ಸಮೀಪಿಸುತ್ತಿದೆ.. ಆದ್ದರಿಂದ ಕತ್ರಿನಾ ಅವರ ಕಡೆಯಿಂದ ಒಳ್ಳೆಯ ಸುದ್ದಿಯನ್ನು ನೀಡುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯ ಜನಪ್ರಿಯ ನಟಿಯರ ಪಟ್ಟಿಯಲ್ಲಿ ಕತ್ರಿನಾ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಕತ್ರಿನಾಳ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕತ್ರಿನಾ ಕೈಫ್ ತನ್ನ ಕುಟುಂಬದ ಹೆಸರು ಕೇಳಿ ಭಾವುಕರಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹೌದು, ಕತ್ರಿನಾ ಅವರ ಕುಟುಂಬದ ಬಗ್ಗೆ ಕೇಳಿದ ತಕ್ಷಣ 'ನನ್ನ ಕುಟುಂಬ ಭಾರತದಲ್ಲಿ ವಾಸಿಸದ ಕಾರಣ ನನಗೆ ತುಂಬಾ ಕಷ್ಟವಾಗಿದೆ. ನನ್ನ ತಾಯಿ ಇಲ್ಲಿ ವಾಸಿಸುತ್ತಿಲ್ಲ, ಅವರು ಮಧುರೈನಲ್ಲಿ ಶಾಲೆಯೊಂದರಲ್ಲಿ ವಾಸಿಸುತ್ತಿದ್ದಾರೆ. ನನ್ನ ಉಳಿದ ಸಹೋದರಿಯರು, ಕೆಲವರು ಅಮೇರಿಕಾದಲ್ಲಿದ್ದಾರೆ, ಕೆಲವರು ಲಂಡನ್‌ನಲ್ಲಿದ್ದಾರೆ... ಎಲ್ಲರೂ ಬೇರೆ ಬೇರೆ ದೇಶಗಳಲ್ಲಿದ್ದಾರೆ, ಹಾಗಾಗಿ ನನ್ನ ಕುಟುಂಬವನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.. ನಾನು ಒಂಟಿಯಾಗಿದ್ದೇನೆ ಅನಿಸುತ್ತೆ ಅವರು ಇಲ್ಲಿ ನನ್ನೊಂದಿಗೆ ಇದ್ದರೆ ಹೇಗೆ ಎಂದು ನಾನು ಆಗಾಗ್ಗೆ ಯೋಚಿಸುತ್ತೇನೆ" ಎಂದು ನಟಿ ಹೇಳಿಕೊಂಡಿದ್ದಾರೆ..ಇದೀಗ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_35.txt b/zeenewskannada/data1_url7_500_to_1680_35.txt new file mode 100644 index 0000000000000000000000000000000000000000..955196e9ab2059d6581fe188bafb1250fa5e9f0c --- /dev/null +++ b/zeenewskannada/data1_url7_500_to_1680_35.txt @@ -0,0 +1 @@ +ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!! ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಕಾಲೇಜು ಸ್ನೇಹಿತರಿಂದ ಪ್ರೀತಿಯಾಗಿ ಈಗ ಬಂದು ತಲುಪಲಿದೆ ಮತ್ತು ಈಗಾಗಲೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆದಿದ್ದು, ಮದುವೆ ವಿಜೃಂಭಣೆಯಿಂದ ನಡೆಯಲು ಈಗಾಗಲೇ ಸಿದ್ಧತೆ ಆಗಿವೆ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ವಿಭಿನ್ನ ವಾದ ರಾಧಿಕಾ ಅವರ ಗೌನ್ ಒಂದು ವೈರಲ್ ಆಗಿದೆ, ಇದೊಂದು ಡಿಸೈನರ್ ಗೌನ್ ಆಗಿದ್ದು, ಇದು ಅನಂತ್‌ ಅಂಬಾನಿಯವರ ಪ್ರೇಮ ಪತ್ರವನ್ನು ಒಳಗೊಂಡ ರಾಧಿಕಾ ಅವರ ಸಾಂಪ್ರದಾಯಿಕ ಗೌನ್‌ ಆಗಿದೆ. ಇದನ್ನು ಓದಿ : ರಾಧಿಕಾ ಮತ್ತು ಅನಂತ ಅಂಬಾನಿಯವರ ಅದ್ಧೂರಿ ವಿವಾಹ ಜುಲೈ 2024 ರಲ್ಲಿ ನಡೆಯಲಿದೆ. ಇತ್ತೀಚೆಗೆ, ಅವರು ತಮ್ಮ ಎರಡನೇ ವಿವಾಹಪೂರ್ವ ಕಾರ್ಯಕ್ರಮವನ್ನು ಆಚರಿಸಿದರು. ಮೇ 29 ರಿಂದ ಜೂನ್ 1 ರವರೆಗೆ ಇಟಲಿಯಲ್ಲಿ ಅದ್ದೂರಿ ಆಚರಣೆಯನ್ನು ಚಿತ್ರರಂಗದ ತಾರೆಯರು ಭಾಗವಹಿಸಿದ್ದರು ಮತ್ತು ಅನಂತ್ ಮತ್ತು ರಾಧಿಕಾ ವಿವಾಹಪೂರ್ವ ಕಾರ್ಯಕ್ರಮವು ಒಂದು ಕ್ರೂಸ್ ಪಾರ್ಟಿಯಾಗಿತ್ತು. ರಾಧಿಕಾ ಅವರು ವಿಶಿಷ್ಟವಾದ ಗೌನ್ ಧರಿಸಿದ್ದರು, ಇದು ಹಿಂದಿನ ಕಾರ್ಯಕ್ರಮಗಳಲ್ಲಿ ಅವರ ಅದ್ಭುತವಾದ ಕಾಣಿಸಿಕೊಂಡ ನಂತರ ವ್ಯಾಪಕ ಚರ್ಚೆಗೆ ಕಾರಣವಾಯಿತು. ರಾಬರ್ಟ್ ವುನ್ ವಿನ್ಯಾಸಗೊಳಿಸಿದ ಈ ಕಸ್ಟಮೈಸ್ ಮಾಡಿದ ಗೌನ್ ಶೀಘ್ರದಲ್ಲೇ ವಧುವಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಇದು ರಾಧಿಕಾ ಅವರ 22 ನೇ ಹುಟ್ಟುಹಬ್ಬದಂದು ಬರೆದ ಅನಂತ್ ಅಂಬಾನಿಯವರ ಪ್ರೇಮ ಪತ್ರದ ಮುದ್ರಣವನ್ನು ಒಳಗೊಂಡಿದೆ ನನ್ನ ಹುಟ್ಟುಹಬ್ಬದಂದು, ಅನಂತ್ ಅವರಿಗೆ ನನ್ನ ಮಹತ್ವವನ್ನು ವ್ಯಕ್ತಪಡಿಸುವ ಹೃತ್ಪೂರ್ವಕ ಪ್ರೇಮ ಪತ್ರವನ್ನು ಬರೆದಿದ್ದಾರೆ. ಮುಂದಿನ ಪೀಳಿಗೆಗೆ ಅದನ್ನು ಸಂರಕ್ಷಿಸಲು, ನನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತೋರಿಸಲು ಮತ್ತು ನಮ್ಮ ಪ್ರೀತಿಯ ಅರ್ಥವನ್ನು ವಿವರಿಸಲು ನಾನು ಗುರಿ ಹೊಂದಿದ್ದೇನೆ. ಎಂದು ರಾಧಿಕಾ ತಿಳಿಸಿದ್ದಾರೆ. ಇದನ್ನು ಓದಿ : ಅನಂತ್ ಮತ್ತು ರಾಧಿಕಾ ಅವರ ವಿವಾಹವು ಜುಲೈ 12 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ, ಅಲ್ಲಿ ಅವರು ಸಾಂಪ್ರದಾಯಿಕ ಹಿಂದೂ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ತಮ್ಮ ಒಕ್ಕೂಟವನ್ನು ಆಚರಿಸಲಿದ್ದಾರೆ. ಜುಲೈ 13 ರಂದು, ಆಶೀರ್ವಾದ ಕಾರ್ಯಕ್ರಮವು ಅತಿಥಿಗಳು ಮತ್ತು ಕುಟುಂಬ ಸದಸ್ಯರನ್ನು ನವವಿವಾಹಿತರನ್ನು ಶುಭ ಹಾರೈಕೆಗಳೊಂದಿಗೆ ನಡೆಯಲಿದೆ. ಜುಲೈ 14 ರಂದು ಅದ್ಧೂರಿ ವಿವಾಹ ಆರತಕ್ಷತೆಯನ್ನು ಯೋಜಿಸಲಾಗಿದೆ, ಮೂರು ದಿನಗಳ ಆಚರಣೆಗೆ ಬಾಲಿವುಡ್ ತಾರೆಯರು ಇದರಲ್ಲಿ ಭಾಗವಹಿಸಲಿದ್ದಾರೆ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_350.txt b/zeenewskannada/data1_url7_500_to_1680_350.txt new file mode 100644 index 0000000000000000000000000000000000000000..558571b548123dec11c98a372f8c0dea7a0c2806 --- /dev/null +++ b/zeenewskannada/data1_url7_500_to_1680_350.txt @@ -0,0 +1 @@ +ಅಮಿತಾಬ್-ರೇಖಾ ಯಾಕೆ ಮದುವೆಯಾಗಲಿಲ್ಲ? ಅವರಿಬ್ಬರ ಬ್ರೇಕಪ್‌ಗೆ ʼಇದೇʼ ಮೂಲ ಕಾರಣ! : ಅಮಿತಾಬ್-ರೇಖಾ ಬಾಲಿವುಡ್‌ನಲ್ಲಿ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಇಬ್ಬರು ಜೊತೆಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಇದೀಗ ಅಮಿತಾಬ್‌ ಹಾಗೂ ರೇಖಾ ದೂರವಾಗಿದ್ದೇಕೆ? ಅಸಲಿಗೆ ಕಾರಣವಾದ್ರೂ ಏನು? : 70 ರ ದಶಕದಲ್ಲಿ ಅಮಿತಾಬ್ ಮತ್ತು ರೇಖಾ ಹಲವಾರು ಬಾರಿ ತೆರೆಗೆ ಬಂದರು. ಆ ಅವಧಿಯ ಪ್ರಸಿದ್ಧ ಸಿನಿಮಾಗಳೆಂದರೇ ನಮಕ್ ಹರಾಮ್ (1973), ದೋ ಆನ್ ಜಾನೆ (1976), ಖುನ್ ಪಸೀನಾ (1977), ಮುಕ್ದಾರ್ ಕಾ ಸಿಕಂದರ್ (1978), ಮಿಸ್ಟರ್. ನಟಬರ್‌ಲಾಲ್ (1979) ಮತ್ತು ಸುಹಾಗ್ (1979) ಇವುಗಳು ಭಾಕ್ಸಾಫಿಸ್‌ನಲ್ಲಿ ಹಿಟ್ ಆಗಿದ್ದವು.. ಜೋ ಅಮಿತಾಬ್ ಬಚ್ಚನ್ ಮತ್ತು ರೇಖಾ. ಈ ಎರಡು ಹೆಸರುಗಳನ್ನು ಒಟ್ಟಿಗೆ ಹೇಳುವುದು ಎಂದರೆ ಎಲ್ಲರಿಗೂ ಒಂತರದ ಪ್ರೀತಿ.. ಅವರ ಸಂಬಂಧ ಮತ್ತು ಪ್ರೀತಿಯ ಬಗ್ಗೆ ಇಡೀ ದೇಶಕ್ಕೆ ತಿಳಿದಿದೆ. ಆದರೆ ಅವರು ಒಂದಾಗಲಿಲ್ಲ.. ಅಮಿತಾಬ್ ಮತ್ತು ರೇಖಾ ನಂತರ ಯಶ್ ಚೋಪ್ರಾ ಅವರ ಸಿಲ್ಸಿಲಾದಲ್ಲಿ ಒಟ್ಟಿಗೆ ಕೆಲಸ ಮಾಡಿದರು.. ಅಮಿತಾಭ್ ಮೇಲಿನ ಪ್ರೀತಿಯನ್ನು ರೇಖಾ ಯಾವತ್ತೂ ಮುಚ್ಚಿಟ್ಟಿರಲಿಲ್ಲ. ಬದಲಾಗಿ, ಅವಳು ಅವರನ್ನು ಪ್ರೀತಿಸುತ್ತಿರುವುದಾಗಿ ಪದೇ ಪದೇ ಹೇಳುತ್ತಿದ್ದಳು.. ಆಸಕ್ತಿಯಿಲ್ಲದೆ, ಏನನ್ನೂ ಪಡೆಯುವ ಭರವಸೆಯಿಲ್ಲದೆ ಹುಚ್ಚನಂತೆ ಪ್ರೀತಿಸಿದ್ದರಂತೆ... ಆದರೆ, ಮದುವೆ ಆಗುವ ಆಸೆ ಮಾತ್ರ ಈಡೇರಲೇ ಇಲ್ಲ.. ಇದನ್ನೂ ಓದಿ- ರೇಖಾ ಒಂದಕ್ಕಿಂತ ಹೆಚ್ಚು ಬಾರಿ ಸಿಂಧೂರ ಧರಿಸಿ ಕಾಣಿಸಿಕೊಂಡಿದ್ದಾರೆ ಪತಿ ಇಲ್ಲ, ಆದರೆ ಸಿಂಧೂರವನ್ನು ಏಕೆ ಧರಿಸಬೇಕು? ಈ ಪ್ರಶ್ನೆಯನ್ನು ಹಲವು ಬಾರಿ ಕೇಳಲಾಗಿದೆ.. ಒಮ್ಮೆ ಒಬ್ಬರನ್ನು ಪ್ರೀತಿಸಿದರೆ ಅದು ಸುಲಭವಾಗಿ ಹೋಗುವುದಿಲ್ಲ ಎಂದು ಸಂದರ್ಶನದಲ್ಲಿ ನಟಿ ಹೇಳಿದ್ದಾರೆ.. ಅವರ ಪ್ರೇಮಕಥೆಯು ಅಮಿತಾಭ್ ವಿವಾಹಿತ ವ್ಯಕ್ತಿಯಾಗಿದ್ದಾಗ ದೋ ಅಂಜಾನ್ (1976) ಸೆಟ್‌ನಲ್ಲಿ ಪ್ರಾರಂಭವಾಯಿತು. ಅವರ ರಹಸ್ಯ ಸಂಬಂಧದ ಆರಂಭಿಕ ದಿನಗಳಲ್ಲಿ ಅಮಿತಾಬ್‌ ರೇಖಾ ಅವರ ಸ್ನೇಹಿತನ ಬಂಗಲೆಯಲ್ಲಿ ಭೇಟಿಯಾಗುತ್ತಿದ್ದರು. ಆದರೆ ಇದೇ ವೇಳೆ ಜಯಾ ಬಚ್ಚನ್‌ ಏನೇ ಆದರೂ ನಾನು ಮಾತ್ರ ಅಮಿತಾಬ್‌ ಬಚ್ಚನ್‌ ಅವರನ್ನು ಬಿಟ್ಟುಕೊಡುವುದಿಲ್ಲ, ಉಳಿಸಿಕೊಂಡೇ ಬಿಡುತ್ತೇನೆ ಎಂದು ಶಪಥ ಮಾಡಿ ಅಂತೆಯೇ ಜಯಾ ಅವರು ತಮ್ಮ ಮಾತನ್ನು ಕೊನೆಯವರೆಗೂ ಉಳಿಸಿಕೊಂಡರು. ಬಳಿಕ ರೇಖಾ ಅವರು ಶ್ರೀಮತಿ ಬಚ್ಚನ್ ಆಗಲು ಬಯಸದೇ ಒಂಟಿಯಾಗಿರಲು ನಿರ್ಧರಿಸುತ್ತಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_351.txt b/zeenewskannada/data1_url7_500_to_1680_351.txt new file mode 100644 index 0000000000000000000000000000000000000000..221550e0907377d05041549e1583d0fcf2a250df --- /dev/null +++ b/zeenewskannada/data1_url7_500_to_1680_351.txt @@ -0,0 +1 @@ +ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಜೋಡಿಗೆ ಗಂಡು ಮಗು? ಭವಿಷ್ಯ ನುಡಿದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಾಗ್ಡಾ ! : ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಬಾನಿ ಮದುವೆಯ ಸಂದರ್ಭದಲ್ಲಿ ದಂಪತಿಯನ್ನು ಭೇಟಿಯಾದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ದೀಪಿಕಾ ಹಾಗೂ ರಣವೀರ್‌ ಜೋಡಿಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. :ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಬಾನಿ ಮದುವೆಯ ಸಂದರ್ಭದಲ್ಲಿ ದಂಪತಿಯನ್ನು ಭೇಟಿಯಾದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ದೀಪಿಕಾ ಹಾಗೂ ರಣವೀರ್‌ ಜೋಡಿಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ, ದಂಪತಿಗಳು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ ದೀಪಿಕಾ ಮುಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳಂತೂ ಶುಭ ಸುದ್ದಿ ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ. ದೀಪಿಕಾ ಮತ್ತು ರಣವೀರ್‌ಗೆ ಹೆಣ್ಣು ಮಗುವಾಗುತ್ತಾ ಅಥವಾ ಗಂಡು ಮಗುವಾಗುತ್ತಾ ಎಂಬ ಕುತೂಹಲ ಎಲ್ಲರಲ್ಲಿದೆ. ಅದ್ಯ ಯ ಪ್ರೆಗ್ನೆಂಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಇತ್ತೀಚೆಗೆ, ಪ್ರಸಿದ್ಧ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ರಣವೀರ್ ಸಿಂಗ್ ಅವರ ಭೇಟಿಯ ಬಗ್ಗೆ ಮಾತನಾಡಿದ್ದು, ಮಗುವಿನ ಲಿಂಗದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವೀಣಾ ಅವರು ರಣವೀರ್ ಅವರನ್ನು ಎರಡು ವಿಭಿನ್ನ ಮದುವೆಗಳಲ್ಲಿ ಭೇಟಿಯಾಗಿದ್ದರು, ಒಂದು ರಾಮ್ ಚರಣ್ ಮತ್ತು ಇನ್ನೊಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ. ಈ ಸಮಾರಂಭದಲ್ಲಿ ವೀಣಾ ಅವರ ಬಳಿಗೆ ಹೋದ ನಟ ರಣವೀರ್‌ ಸಿಂಗ್‌ ನನಗೂ ಸ್ವಲ್ಪ ಮೆಹಂದಿ ಹಾಕಿ ಎಂದು ಜೋಕ್‌ ಮಾಡಿದಂತೆ, ಇದನ್ನು ನೋಡಿ ಇವರಿಗೆ ಗಂಡು ಮಗುವಾಗಲಿದೆ ಎಂದು ಭಾವಿಸಿದೆ ಎಂದು ಕಲಾವಿದೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮನರಂಜನಾ ಸುದ್ದಿ ಪೋರ್ಟಲ್ ಪಿಂಕ್ವಿಲ್ಲಾದ ಹಿಂದಿ ರಶ್ ಚಾನೆಲ್‌ನೊಂದಿಗಿನ ಅದೇ ಸಂದರ್ಶನದಲ್ಲಿ , ಮೆಹೆಂದಿ ಕಲಾವಿದೆ, ಯೇ ಜವಾನಿ ಹೈ ದೀವಾನಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದೀಪಿಕಾ ಪಡುಕೋಣೆ ಅವರ ಕೈಗೆ ಮೆಹಂದಿ ಹಾಕಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಈ ಸಮಯದಲ್ಲಿ ನಟಿ ದೀಪಿಕಾಗೆ ವೀಣಾ ಅವರು ಹಾಕಿದ್ದ ಮೆಹಂದಿ ತುಂಬಾನೇ ಇಷ್ಟವಾಗಿತ್ತು, ಇದನ್ನು ನೋಡಿ ನನ್ನ ಮದುವೆಗೂ ಸಹ ನೀವೇ ಮೆಹಂದಿ ಹಾಕಬೇಕು ಎಂದು ನಟಿ ಹೇಳಿದ್ದರಂತೆ. ನಂತರ 2018ರಲ್ಲಿ, ದೀಪಿಕಾ ಮತ್ತು ರಣವೀರ್ ಮದುವೆಯಾದಾಗ, ನಟಿ ಕಲಾವಿದೆ ವೀಣಾ ಅವರನ್ನೆ ಮೆಹಂದಿ ಹಾಕಲು ಆಯ್ದುಕೊಂಡಿದ್ದರಂತೆ. ನಮಗೆಲ್ಲರಿಗೂ ತಿಳಿದಿರುವಂತೆ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು. ಇದು ರಹಸ್ಯ ಮದುವೆಯಾಗಿದ್ದ ಕಾರಣ ಕೇವಲ ಕೆಲವೇ ಸೆಲೆಬ್ರಿಟಿಗಳು ಹಾಗು ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_352.txt b/zeenewskannada/data1_url7_500_to_1680_352.txt new file mode 100644 index 0000000000000000000000000000000000000000..8a4a97197dbf0424cfda51c0c82852439a9e6ef3 --- /dev/null +++ b/zeenewskannada/data1_url7_500_to_1680_352.txt @@ -0,0 +1 @@ +ಸುದೀಪ್ ಬರ್ತಡೇ ದಿನ ಬಿಲ್ಲ ರಂಗ ಭಾಷಾ ತಂಡದ ಬಿಗ್‌ ಗಿಫ್ಟ್...‌ಕುತೂಹಲ ಹೆಚ್ಚಿಸಿದ ಫಸ್ಟ್ ಝಲಕ್ ! 2209 ಎಂದು ಶುರುವಾಗುವ ಝಲಕ್ ಬಹಳ ಕುತೂಹಲ ಹೆಚ್ಚಿಸಿದ್ದು, ಬಿಲ್ಲ ರಂಗ ಭಾಷಾ ಫಸ್ಟ್ ಬ್ಲಂಡ್ ಏನಿರಬಹುದು ? ಅನೂಪ್ ಹೇಳೋದಿಕ್ಕೆ ಹೊರಟಿರುವ ಭವಿಷ್ಯದ ಕಥಾಹಂದರ ಏನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ :ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾದ್ ಷಾ ಬರ್ತಡೇ ಅಂಗವಾಗಿ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಭಾಷಾ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋ ಝಲಕ್ ನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿರುವ ಫಸ್ಟ್ ಝಲಕ್ ನಲ್ಲಿ ನಾನಾ ವಿಷಯಗಳನ್ನು ಅನೂಪ್ ಭಂಡಾರಿ ಕಟ್ಟಿಕೊಟ್ಟಿದ್ದಾರೆ. ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮತ್ತು ತಾಜ್ ಮಹಲ್ ನ್ನು ಬಿಲ್ಲ ರಂಗ ಭಾಷಾ ಗ್ಲಿಂಪ್ಸ್ ನಲ್ಲಿ ತೋರಿಸಿರುವ ಅವರು ಭವಿಷ್ಯದ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. 2209 ಎಂದು ಶುರುವಾಗುವ ಝಲಕ್ ಬಹಳ ಕುತೂಹಲ ಹೆಚ್ಚಿಸಿದ್ದು, ಬಿಲ್ಲ ರಂಗ ಭಾಷಾ ಫಸ್ಟ್ ಬ್ಲಂಡ್ ಏನಿರಬಹುದು ? ಅನೂಪ್ ಹೇಳೋದಿಕ್ಕೆ ಹೊರಟಿರುವ ಭವಿಷ್ಯದ ಕಥಾಹಂದರ ಏನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸುದೀಪ್ ಅವರೇ ಹೇಳಿಕೊಂಡಿರುವಂತೆ ಅವರ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರ ಇದಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಹನುಮಾನ್ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ‌ ಚೈತನ್ಯ ರೆಡ್ಡಿ ಬಿಲ್ಲ ರಂಗ ಭಾಷಾ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಈ ಚಿತ್ರವನ್ನು ಅವರು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನಿಗಳು "ಅಪ್‌ಡೇಟ್‌ ಬೇಕು ಬಾಸ್‌" ಎಂದು ಹೇಳುತ್ತಿದ್ದಾರೆ. "ಬಾಸ್‌ ಅಪ್‌ಡೇಟ್‌ ಬಾಸ್‌" "ಅಪ್‌ಡೇಟ್‌ ಬೇಕು ಬಾಸ್‌" ಎಂದೆಲ್ಲ ಧ್ವನಿ ಕೇಳುತ್ತಾರೆ. ತಕ್ಷಣ ವಿಡಿಯೋದಲ್ಲಿ ಅನೂಪ್‌ ಭಂಡಾರಿ ಅವರು ಪುಸ್ತಕ ಓದುವಂತೆ ಆ ಪುಸ್ತಕದಲ್ಲಿ ಬಿಲ್ಲಾ ರಂಗ ಭಾಷಾದ ಟೀಮ್‌ ಕುರಿತು ವಿವರವೂ ದೊರಕುತ್ತದೆ. "ಹನುಮಾನ್‌ ನಿರ್ಮಾಪಕರಿಂದ, ರಂಗಿತರಂಗ, ರಾಜರಥ ವಿಕ್ರಾಂತ್‌ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ" ಎಂಬ ಅಪ್‌ಡೇಟ್‌ ಅನ್ನು ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಬಿಲ್ಲ ರಂಗ ಭಾಷಾ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ವಿಕ್ರಾಂತ್ ರೋಣ ಸಿನಿಮಾ ನಂತರ ಹನುಮಾನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಸಮಯದಲ್ಲಿ ನಿರ್ಮಾಪಕರಾದ ನಿರಂಜನ್ ರೆಡ್ಡಿ ನನ್ನನ್ನು ಭೇಟಿಯಾದರು. ನಾನು ಸುದೀಪ್ ಸರ್ ಗೆ ಸಿನಿಮಾ ಮಾಡುತ್ತಿರುವುದಾಗಿ ಹಾಗೂ ಬಿಲ್ಲ ರಂಗ ಭಾಷಾ ಕಥೆ ಹೇಳಿದಾಗ ಅವರು ಎಕ್ಸೈಟ್ ಆದರು. ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಸುದೀಪ್ ಸರ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವವಾಗಿದೆ. ಜನ ವಿಕ್ರಾಂತ್ ರೋಣ ಚಿತ್ರ ಇಷ್ಟಪಟ್ಟಿದ್ದಾರೆ. ಸುದೀಪ್ ಸರ್ ಈ ಚಿತ್ರವನ್ನು ದೊಡ್ಡ ಚಿತ್ರ ಎಂದಿರುವುದು ನನಗೆ ಜವಾಬ್ದಾರಿಯನ್ನು ಜಾಸ್ತಿ ಮಾಡಿದೆ ಎಂದರು. ‘ ’ - . — (@) ನಿರ್ಮಾಪಕರಾದ ನಿರಂಜನ್ ರೆಡ್ಡಿ ಮಾತನಾಡಿ, ಸುದೀಪ್ ಸರ್ ಜೊತೆ ಅನೂಪ್ ಕೈ ಜೋಡಿಸಿದ್ದಾರೆ ಎಂದಾಗ ನಾವು ಉತ್ಸುಕರಾದೆವು. ತೆಲುಗಿನಲ್ಲಿ ವಿಕ್ರಾಂತ್ ರೋಣ ಅದ್ಭುತ ಯಶಸ್ಸು ಕಂಡಿದೆ. ಬಿಲ್ಲ ರಂಗ ಭಾಷಾ ಕಥೆ ಕೇಳಿದಾಗ ನಾವೇ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡೆವು. ಕಿಚ್ಚ ಸುದೀಪ್ ಸರ್ ಜೊತೆ ಕೈ ಜೋಡಿಸಿರುವುದು ಒಂದೊಳ್ಳೆ ಅವಕಾಶವಾಗಿದ್ದು, ಬಿಲ್ಲ ರಂಗ ಭಾಷಾ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಅದ್ಭುತ ಪ್ರಪಂಚ ಪರಿಚಯಿಸುತ್ತೇವೆ ಎಂದರು. ಬಿಲ್ಲ ರಂಗ ಭಾಷಾ ಬಹುಭಾಷಾಯಲ್ಲಿ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_353.txt b/zeenewskannada/data1_url7_500_to_1680_353.txt new file mode 100644 index 0000000000000000000000000000000000000000..eaea3e1682674ea136b133626ac10b7944528426 --- /dev/null +++ b/zeenewskannada/data1_url7_500_to_1680_353.txt @@ -0,0 +1 @@ +ನಟ, ಡಿಸಿಎಂ ಪವನ್ ಕಲ್ಯಾಣ್ 3 ಮದುವೆಯ ಹಿಂದಿನ ಅಸಲಿ ಸತ್ಯವೇನು..! ನಿಜಕ್ಕೂ ಗ್ರೇಟ್‌ ಅನಿಸುತ್ತೆ.. : ನಟ, ಜನಸೇನಾ ಪಕ್ಷ ಸ್ಥಾಪಕ, ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟ ತಲುಪಿರುವ ಪವನ್ ವೈಯಕ್ತಿಕ ವಿಚಾರಗಳು ಆಗಾಗ ಟೀಕೆಗಳಿಗೆ ಕಾರಣವಾಗುತ್ತಿವೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. :ಟಾಲಿವುಡ್ ಸ್ಟಾರ್ ಹೀರೋ ಆಗಿ ಒಳ್ಳೆ ಹೆಸರು ಗಳಿಸಿ, ಈಗ ರಾಜಕೀಯ ನಾಯಕರಾಗಿಯೂ ಹೆಸರು ಮಾಡಿರುವ ಪವನ್ ಕಲ್ಯಾಣ್ ಅವರು ಮೂರು ಮದುವೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇಂದು ಅವರ ಹುಟ್ಟುಹಬ್ಬ, ಈ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ಹಲವು ವಿಷಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಅವರ ವಿವಾಹ ವಿಚಾರ ಮುನ್ನೆಲೆಗೆ ಬಂದಿದೆ.. ಟಾಲಿವುಡ್ ಚಿತ್ರರಂಗದ ಸ್ಟಾರ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗಷ್ಟೇ ಜನಸೇನಾ ಪಕ್ಷ ಸ್ಥಾಪಿಸಿ, ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟ ತಲುಪಿರುವ ಪವನ್ ವೈಯಕ್ತಿಕ ವಿಚಾರಗಳು ಆಗಾಗ ಟೀಕೆಗಳಿಗೆ ಕಾರಣವಾಗುತ್ತಿವೆ.. ಈ ಪೈಕಿ ಪವರ್‌ ಸ್ಟಾರ್‌ ಮೂರು ಮದುವೆ ವಿಚಾರ ಸದಾ ಸದ್ದು ಮಾಡುತ್ತದೆ.. ಅಷ್ಟಕ್ಕೂ ಡಿಸಿಎಂ 3 ವಿವಾಹವಾಗಲು ಕಾರಣವೇನು..? ಬನ್ನಿ ತಿಳಿಯೋಣ.. ಇದನ್ನೂ ಓದಿ: ನಂದಿನಿ ರೆಡ್ಡಿ :ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬರುವ ಮುನ್ನ ತಮ್ಮ ಹಿರಿಯರ ನಿರ್ಧಾರದಂತೆ ನಂದಿನಿ ರೆಡ್ಡಿ ಎಂಬ ಹುಡುಗಿಯನ್ನು ಮದುವೆಯಾದರು. ಮದುವೆಯ ಆರಂಭದಲ್ಲಿ ದಂಪತಿಗಳು ಚೆನ್ನಾಗಿಯೇ ಇದ್ದರೂ ಕೆಲವು ದಿನಗಳ ನಂತರ ಸಣ್ಣ-ಪುಟ್ಟ ಜಗಳಗಳು ನಡೆದವು. ಜಗಳಗಳು ಸ್ವಲ್ಪ ದೊಡ್ಡದಾಗಿದ್ದರಿಂದ ಇಬ್ಬರೂ ಬೇರೆಯಾದರು. ಆದ್ರೆ ಚಿರು ಫ್ಯಾಮಿಲಿ ಇವರಿಬ್ಬರನ್ನು ಕೂಡಿಸಲು ಎಷ್ಟೇ ಪ್ರಯತ್ನ ಮಾಡಿದ್ರೂ ಇಬ್ಬರೂ ವಿಚ್ಛೇದನ ಪಡೆದರು. ರೇಣು ದೇಸಾಯಿ :ನಂದಿನಿ ನಂತರ ಪವನ್ ಕಲ್ಯಾಣ್ ಜನಪ್ರಿಯ ನಾಯಕಿ ಮತ್ತು ಮಾಡೆಲ್ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆಯಾದರು.. ಈ ಜೋಡಿಗೆ ಅಕಿರಾ ನಂದನ್ ಹುಟ್ಟಿದ ನಂತರ ಮಗನ ಸಮ್ಮುಖದಲ್ಲಿ ವಿವಾಹವಾದರು. ಆದರೆ ಹಣದ ವಿಚಾರ, ಪವನ್‌ ಅವರ ಅತೀಯಾದ ಸಹಾಯ ಗುಣ, ಹಣಕಾಸಿನ ನೆರವು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯ್ತು ಅಂತ ಹೇಳಲಾಗುತ್ತದೆ.. ಇದಲ್ಲದೆ, ಅವರು ಹಣಕಾಸಿನ ನೆರವು ನೀಡುವಾಗ ಅನೇಕ ಆಸ್ತಿಗಳನ್ನು ಕಳೆದುಕೊಂಡರು. ಆರೆಂಜ್ ಸಿನಿಮಾದ ವೇಳೆ ಆಸ್ತಿ ಕಳೆದುಕೊಂಡು ರಸ್ತೆಗೆ ಬಿದ್ದಾಗ ಅಣ್ಣ ನಾಗಬಾಬುಗೆ ಆರ್ಥಿಕ ಸಹಾಯ ಮಾಡಿದ್ದರು. ಈ ವಿಷಯ ಇಷ್ಟವಾಗದೆ ಪವನ್ ಕಲ್ಯಾಣ್ ಜೊತೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಆಗ ಮಗಳು ಆಧ್ಯಾ ಕೂಡ ಜನಿಸಿದಳು. ಆದರೆ ಈ ಸುದ್ದಿಯ ಸತ್ಯಾಸತ್ಯತೆ ಯಾರಿಗೂ ತಿಳಿದಿಲ್ಲ. ಹೀಗಾಗಿ ಇಬ್ಬರು ಪತ್ನಿಯರನ್ನು ದೂರವಿಟ್ಟ ಪವನ್ ಕಲ್ಯಾಣ್ ತಮ್ಮಂತೆಯೇ ಯೋಚಿಸುವ ಅನ್ನಾ ಲೆಜಿನೋವಾ ಅವರನ್ನು ಮೂರನೇ ಮದುವೆಯಾದರು. ರಷ್ಯಾ ಮೂಲದ ಅನ್ನಾ ಪವನ್ ಕಲ್ಯಾಣ್ ಅವರಂತೆ ಸಾವಿರಾರು ಕೋಟಿ ಆಸ್ತಿಯನ್ನು ದಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅನ್ನಾ ಲೆಝಿನೋವಾ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪವನ್ ಕಲ್ಯಾಣ್ ಮೂರು ಮದುವೆಯಾಗಿ ಸುದ್ದಿಯಾಗಿದ್ದರು. ಸದ್ಯ ಅವರು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_354.txt b/zeenewskannada/data1_url7_500_to_1680_354.txt new file mode 100644 index 0000000000000000000000000000000000000000..3abfcfe059aef6932b4e371b6e1aa8d870462535 --- /dev/null +++ b/zeenewskannada/data1_url7_500_to_1680_354.txt @@ -0,0 +1 @@ +ವಿಚ್ಛೇದನದ ವದಂತಿ ನಡುವೆಯೇ ʼಈʼ ಕಾರಣಕ್ಕೆ ದುಬೈ ತಲುಪಿದ ಅಭಿಷೇಕ್-ಐಶ್ವರ್ಯ..! : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳಿಂದ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬ ವರದಿಗಳಿವೆ. ಇದೆಲ್ಲದರ ಮಧ್ಯೆ ದುಬೈ ತಲುಪಿರುವ ದಂಪತಿಗಳ ವೀಡಿಯೊ ವೈರಲ್ ಆಗುತ್ತಿದೆ. :ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ಮೌನ ವಹಿಸಿದ್ದಾರೆ... ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ ದುಬೈ ವಿಮಾನ ನಿಲ್ದಾಣದಿಂದ ದಂಪತಿಯ ವಿಡಿಯೋವೊಂದು ಹೊರಬಿದ್ದಿದೆ. ಇದನ್ನು ನೋಡಿದ ಕೆಲ ಅಭಿಮಾನಿಗಳು ಖುಷಿಪಟ್ಟರೆ, ಕೆಲವರು ಹಳೆಯದು ಎಂದು ಹೇಳುತ್ತಿದ್ದಾರೆ.. ಸದ್ಯ ವೈರಲ್‌ ಆಗುತ್ತಿರುವ ಈ ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಒಟ್ಟಿಗೆ ತುಂಬಾ ಸಂತೋಷವಾಗಿ ಹೊರಟಿದ್ದಾರೆ.. ಆದರೆ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ದೊಡ್ಡ ಶಾಕ್ ಕಾದಿತ್ತು. ಅದು ಹಳೆಯ ವಿಡಿಯೋ ಆಗಿದೆ.. ಇದನ್ನೂಓದಿ- ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿರುವ ಪ್ರಕಾರ ಅದು ಈ ವರ್ಷದ ಫೆಬ್ರವರಿಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಆಗಿದೆ.. ಆ ಸಮಯದಲ್ಲಿ ಕೂಡ, ವಿಚ್ಛೇದನದ ಸುದ್ದಿಯ ನಡುವೆ ದಂಪತಿಗಳು ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ವದಂತಿಗಳಿವೆ. ಸದ್ಯ ಈ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದಾಗ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಸುದ್ದಿ ಹೊರಬಿದ್ದಿತ್ತು. ಈ ಮದುವೆಯಲ್ಲಿ ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು. ಮಗಳು ಆರಾಧ್ಯ ಅವರೊಂದಿಗೆ ಐಶ್ವರ್ಯಾ ರೈ ಆಗಮಿಸಿದ್ದರು.. ಇದೆಲ್ಲದರ ಹೊರತಾಗಿ, ನಟ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡಿದ್ದು ಈ ವದಂತಿಗಳಿಗೆ ಪುಷ್ಟಿ ನೀಡಿತು. ಆದರೆ, ಇಲ್ಲಿಯವರೆಗೂ ದಂಪತಿ ಈ ಬಗ್ಗೆ ಮೌನ ವಹಿಸಿದ್ದಾರೆ. ಇದನ್ನೂಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_355.txt b/zeenewskannada/data1_url7_500_to_1680_355.txt new file mode 100644 index 0000000000000000000000000000000000000000..5879fbf68fb40cd3c4ab865f9bdcd60665186b30 --- /dev/null +++ b/zeenewskannada/data1_url7_500_to_1680_355.txt @@ -0,0 +1 @@ +ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ ! ಸೌತ್‌ ಸಿನಿರಂಗದ ಸ್ಟಾರ್‌ ನಟಿ ಈಕೆ. ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಾಯಕಿ. ತನ್ನ ಆತ್ಮೀಯ ಸ್ನೇಹಿತೆಯ ಮಾಜಿ ಪತಿಯನ್ನು ಮದುವೆಯಾಗಿದ್ದಾರೆ. ಈ ಜನಪ್ರಿಯ ನಟಿ ಬಾಲಿವುಡ್‌ನಲ್ಲಿ ಸ್ಟಾರ್ ಹೀರೋ ಹೃತಿಕ್ ರೋಷನ್ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೆಮಸ್‌ ಆಗಿದ್ದ ಈ ನಟಿ ಬಾಲಿವುಡ್‌ ಸಿನಿಮಾಗಳ ಮೂಲಕ ಯಶಸ್ಸನ್ನು ಪಡೆದರು. ಬಳಿಕ ಸೌತ್‌ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದರು. ಹನ್ಸಿಕಾ ಮೋಟ್ವಾನಿ... ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಫೇಮಸ್‌ ನಟಿ. ಚಿಕ್ಕ ವಯಸ್ಸಿನಲ್ಲೇ ಒಳ್ಳೆ ಕ್ರೇಜ್ ಪಡೆದಿದ್ದರು. 15 ನೇ ವಯಸ್ಸಿನಲ್ಲಿ ಪೂರಿ ಜಗನ್ನಾಥ್ ಮತ್ತು ಅಲ್ಲು ಅರ್ಜುನ್ ಅವರ 'ದೇಶಮುದುರು' ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ಸೂಪರ್ ಹಿಟ್ ಆಗಿ ಹನ್ಸಿಕಾ ರಾತ್ರೋರಾತ್ರಿ ಸ್ಟಾರ್ ಆದರು. ಆ ನಂತರ ಆಕೆಗೆ ಸತತ ಸಿನಿಮಾ ಆಫರ್ ಬಂದವು.ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಹನ್ಸಿಕಾ ಮೋಟ್ವಾನಿ ತಮ್ಮ ವೃತ್ತಿಜೀವನವನ್ನು ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು. ಮೊದಲು ದೂರದರ್ಶನ ಕಾರ್ಯಕ್ರಮ ಶಕ ಲಕ ಬೂಮ್ ಬೂಮ್‌ನಲ್ಲಿ ನಟಿಸಿ ಪ್ರಸಿದ್ಧರಾದರು. ನಂತರ ಕರಿಷ್ಮಾ ಕಾ ಕರಿಷ್ಮಾ, ಸನ್ ಪ್ಯಾರಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ದೇಶ್ ಮೇ ನಿಕ್ಲಾ ಹೋಗಾ ಚಾಂದ್ ಸೇರಿದಂತೆ ಇತರ ಧಾರಾವಾಹಿಗಳಲ್ಲಿ ನಟಿಸಿದರು. ಹನ್ಸಿಕಾ 2003 ರಲ್ಲಿ ಹೃತಿಕ್ ರೋಷನ್ ಅವರ 'ಕೋಯಿ ಮಿಲ್ ಗಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಹೃತಿಕ್ ಅವರ ಸ್ನೇಹಿತರಲ್ಲಿ ಒಬ್ಬರಾಗಿ ನಟಿಸಿದ್ದಾರೆ. ಆ ನಂತರ ಜಾಗೋ, ಅಬ್ರ ಕಾ ದಬ್ರಾ ಸೇರಿದಂತೆ ಇತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಆಪ್ ಕಾ ಸುರೂರ್’ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಹನ್ಸಿಕಾ ಮೋಟ್ವಾನಿ ಅವರು ತಮ್ಮ ಆಪ್ತ ಸ್ನೇಹಿತೆ ರಿಂಕಿ ಎಂಬುವವರ ಮಾಜಿ ಪತಿ ಸೋಹೆಲ್ ಅವರನ್ನು ವಿವಾಹವಾಗಿದ್ದಾರೆ. ಡಿಸೆಂಬರ್ 4, 2022 ರಂದು ಜೈಪುರದ ಮುಂಡೋಟಾ ಕೋಟಾ ಅರಮನೆಯಲ್ಲಿ ಹನ್ಸಿಕಾ ಮೋಟ್ವಾನಿ ಮದುವೇ ಅದ್ಧೂರಿಯಾಗಿ ನಡೆಯಿತು. ತನ್ನ ಆತ್ಮೀಯ ಸ್ನೇಹಿತೆಯ ಮೂಲಕ ಸೋಹೆಲ್‌ನನ್ನು ಭೇಟಿಯಾದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹನ್ಸಿಕಾ ಮೋಟ್ವಾನಿ ಹೇಳಿದ್ದಾರೆ. ಈ ಮದುವೆಗೆ ಹನ್ಸಿಕಾ ಸ್ನೇಹಿತೆ ರಿಂಕಿ ಕೂಡ ಆಗಮಿಸಿದ್ದರು ಎಂದು ಹೇಳಲಾಗುತ್ತದೆ. ಸೊಹೇಲ್ ಒಬ್ಬ ಉದ್ಯಮಿ. ಸೊಹೈಲ್ 2016 ರಲ್ಲಿ ರಿಂಕಿ ಅವರೊಂದಿಗೆ ಮೊದಲ ವಿವಾಹವಾದರು. ಇವರಿಬ್ಬರ ಮದುವೆ ಗೋವಾದಲ್ಲಿ ನಡೆದಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_356.txt b/zeenewskannada/data1_url7_500_to_1680_356.txt new file mode 100644 index 0000000000000000000000000000000000000000..0fa30eb46a6e40bbef468138cc888644112f91fe --- /dev/null +++ b/zeenewskannada/data1_url7_500_to_1680_356.txt @@ -0,0 +1 @@ +ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ! : ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ.. : ಸಲ್ಮಾನ್ ಖಾನ್ ಡೇಟಿಂಗ್‌ ಪಟ್ಟಿಯಲ್ಲಿ.. ಸಂಗೀತಾ ಬಿಜಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್ ರಂತಹ ಸ್ಟಾರ್ ಹೀರೋಯಿನ್ ಗಳಿದ್ದಾರೆ.. ಆದರೆ ಒಬ್ಬಳಿಂದಾಗಿ ಸಲ್ಮಾನ್ ಖಾನ್ ತಮ್ಮ ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ ಎಂದು ಸಲ್ಮಾನ್ ತಂದೆ ಹೇಳಿದ್ದಾರೆ. ಬಾಲಿವುಡ್ ಮಸಲ್ ಹೀರೋ ಸಲ್ಮಾನ್ ಖಾನ್. ಸಿನಿಮಾ ಬಿಟ್ಟರೆ ವೈಯಕ್ತಿಕ ಬದುಕಿನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. 58ರ ಹರೆಯದಲ್ಲೂ ಸಲ್ಮಾನ್ ಖಾನ್ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಆ ಒಬ್ಬ ಮಹಿಳಿಯಿಂದಲೇ ಸಲ್ಮಾನ್‌ ಖಾನ್‌ ಜೀವನದಲ್ಲಿ ಒಂಟಿಯಾಗಿದ್ದಾರೆ ಎಂದು ಅವರ ತಂದೆ ಹೇಳಿದ್ದಾರೆ. ಇದನ್ನೂ ಓದಿ- ಮಗ ಸಲ್ಮಾನ್‌ ಖಾನ್‌ ಮದಜವೆ ಬಗ್ಗೆ ಮಾತನಾಡಿದ ಸಲೀಂ ಖಾನ್ 'ಸಲ್ಮಾನ್ ಖಾನ್ ಮದುವೆಯಾಗಲು ಸಾಧ್ಯವಾಗಲಿಲ್ಲ ಏಕೆಂದರೆ ಸಲ್ಮಾನ್ ಪ್ರತಿ ಹುಡುಗಿಯಲ್ಲೂ ತನ್ನ ತಾಯಿಯನ್ನು ಕಾಣಲು ಪ್ರಯತ್ನಿಸಿದ.. ಅಂದರೇ ಸಲ್ಮಾನ್ ತನ್ನ ಹೆಂಡತಿಯನ್ನು ತಾಯಿಯಂತೆ ಪ್ರೀತಿಸಬೇಕೆಂದು ಬಯಸಿದ್ದ.. ಆದರೆ ಅವನ ಯಾವ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.' ಈ ವಿಷಯವನ್ನು ಸಲ್ಮಾನ್ ತಂದೆ ಸಲೀಂ ಖಾನ್ ವಿವರಿಸಿದ್ದಾರೆ.. ಸಲ್ಮಾನ್ ಖಾನ್ ಅನೇಕ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಮೊದಲ ಹೆಸರು ನಟಿ ಸಂಗೀತಾ ಬಿಜಲಾನಿ. ಸಲ್ಮಾನ್ ಖಾನ್ ಸಂಗೀತಾ ಬಿಜಲಾನಿ ಅವರನ್ನು ವರಿಸಲಿದ್ದಾರೆ ಎಂಬ ವರದಿಗಳೂ ಬಂದಿದ್ದವು.. ಆದರೆ ಅವರ ಮದುವೆ ಆಗಲಿಲ್ಲ. ನಂತರ ನಟಿ ಐಶ್ವರ್ಯಾ ರೈ ಅವರೊಂದಿಗೆ ಡೇಟ್ ಮಾಡಿದರು. ‘ಹಮ್ ದಿಲ್ ಚುಕೇ ಸನಮ್’ ಸಿನಿಮಾದಲ್ಲಿ ಐಶ್ವರ್ಯಾ-ಸಲ್ಮಾನ್ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಆ ಬಳಿಕ ಇಬ್ಬರ ಸಂಬಂಧ ಚರ್ಚೆಗೆ ಗ್ರಾಸವಾಯಿತು. ಆದರೆ ಆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_357.txt b/zeenewskannada/data1_url7_500_to_1680_357.txt new file mode 100644 index 0000000000000000000000000000000000000000..5770dfc89e5a365fa7bbbb143f6f171a2403acaa --- /dev/null +++ b/zeenewskannada/data1_url7_500_to_1680_357.txt @@ -0,0 +1 @@ +‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’... ಕಿಚ್ಚನ ಜನ್ಮದಿನದಂದು ಮ್ಯಾಕ್ಸ್ ಮಾಸ್ ಸಾಂಗ್ ಔಟ್‌! : ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಮಾಸ್‌ ಸಾಂಗ್‌ ರಿಲೀಸ್‌ ಆಗಿದೆ. ಸುದೀಪ್‌ ಮಾಸ್‌ ಲುಕ್‌ ಕಂಡು ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ. :ಇಂದು ನಟ ಸುದೀಪ್‌ ಹುಟ್ಟುಹಬ್ಬ. ಅಭಿಮಾನಿಗಳಿಗೆ ʻಕಿಚ್ಚೋತ್ವವʼ. ಕಿಚ್ಚನ ಜನ್ಮದಿನವನ್ನು ಹಬ್ಬದಂತೆ ಸೆಲಿಬ್ರೇಟ್‌ ಮಾಡುತ್ತಿರುವ ಫ್ಯಾನ್ಸ್‌ಗೆ ಇಂದು ಫುಲ್‌ ಖುಷ್‌ ಆಗಿದೆ. ಈ ಸ್ಪೆಷಲ್‌ ಡೇ ಗೆ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಮಾಸ್‌ ಸಾಂಗ್‌ ರಿಲೀಸ್‌ ಆಗಿದೆ. ಸುದೀಪ್‌ ಮಾಸ್‌ ಲುಕ್‌ ಕಂಡು ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಫ್ಯಾನ್ಸ್ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ ಆಗಲೆಂದು ಕಾದು ಕುಳಿತಿದ್ದಾರೆ. ಸುದೀಪ್ ಜನ್ಮದಿನದ ಪ್ರಯುಕ್ತ ‘ಮ್ಯಾಕ್ಸ್’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ‘ಮ್ಯಾಕ್ಸಿಮಮ್ ಮಾಸ್’ ಸಾಂಗ್ ಈ ದಿನ ರಿಲೀಸ್‌ ಆಗಿದೆ. ಇದನ್ನೂ ಓದಿ: ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’... ಎಂಬ ಸಾಲಿನಿಂದ ಶುರುವಾಗುವ ಈ ಹಾಡು ಸಖತ್‌ ಪಂಚಿಂಗ್‌ ಲೈನ್‌ಗಳಿಂದ ಕೂಡಿದೆ. ‘ಮ್ಯಾಕ್ಸಿಮಮ್ ಮಾಸ್’ ಹಾಡನ್ನು ನಿರ್ದೇಶಕ ಅನೂಪ್ ಭಂಡಾರಿ ಬರೆದಿದ್ದು, ಖ್ಯಾತ ಸಂಗೀತ ಸಂಯೋಜಕ ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಚೇತನ್ ಗಂಧರ್ವ ಈ ಹಾಡನ್ನು ಹಾಡಿದ್ದು, ಎಂಸಿ ಬಿಜ್ಜು ರ‍್ಯಾಪ್ ಮಾಡಿದ್ದಾರೆ. ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_358.txt b/zeenewskannada/data1_url7_500_to_1680_358.txt new file mode 100644 index 0000000000000000000000000000000000000000..4cd9cd8a58d318a36a5ab6305cb3fcd1e620c905 --- /dev/null +++ b/zeenewskannada/data1_url7_500_to_1680_358.txt @@ -0,0 +1 @@ +ಸಲ್ಮಾನ್‌ ಜೊತೆ ಪ್ರೀತಿಯಲ್ಲಿದ್ದಾಗಲೆ ಈ ಸ್ಟಾರ್‌ ನಟನೊಂದಿಗೆ ಡೇಟ್‌ ಮಾಡುತ್ತಿದ್ದರಂತೆ ಐಶ್ವರ್ಯ ರೈ! ಸಂಬಂಧ ಮುರಿದು ಬೀಳಲು ಇದೇ ಕಾರಣ ಎಂದ ಆಪ್ತ : ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ದಂಪತಿ ಇತ್ತೀಚಿನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಲ್ಮಾನ್‌ ಅವರೊಂದಿಗನ ಐಶ್ವರ್ಯ ರೈ ಸಂಬಂಧದ ಕುರಿತು ಹಲವು ಚರ್ಚೆಗಳು ಸಾಮಜಿಕ ಜಾಲಾತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. :ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ದಂಪತಿ ಇತ್ತೀಚಿನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಲ್ಮಾನ್‌ ಅವರೊಂದಿಗನ ಐಶ್ವರ್ಯ ರೈ ಸಂಬಂಧದ ಕುರಿತು ಹಲವು ಚರ್ಚೆಗಳು ಸಾಮಜಿಕ ಜಾಲಾತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಹಾಗೂ ಐಶ್ವರ್ಯ ರೈ ಇಬ್ಬರು ರಹಸ್ಯ ಮದುವೆ ಮಾಡಿಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹನಿಮೂನ್‌ಗೂ ಹೋಗಿ ಬಂದಿದ್ದಾರೆ ಎನ್ನು ಸುದ್ದಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಐಶ್ವರ್ಯ " ಹಾಗೊಂದು ವೇಳೆ ನಾವು ಮದುವೆಯಾಗಿದ್ದರೆ, ಈ ಬಗ್ಗೆ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ತಿಳಿದಿರುತ್ತಿತ್ತು, ಇಂಡಸ್ಟ್ರಿ ಎನ್ನುವುದು ಒಂದು ಸಣ್ಣ ಪ್ರಪಂಚ, ಅದರಲ್ಲೂ ಮದುವೆಯಂತಹ ಪ್ರಮುಖ ವಿಶಯದ ಕುರಿತು ಇಂತಹ ದೊಡ್ಡ ವದಂತಿ ಹರಿದಾಡುತ್ತಿರುವಾಗ ಅದನ್ನು ಅಲ್ಲಗೆಳೆಯುವಷ್ಟು ಮೂರ್ಖಿ ನಾನಲ್ಲ" ಎಂದಿದ್ದರು. ಇನ್ನೂ ಇದರ ನಂತರ ಸಲ್ಮಾನ್‌ ಖಾನ್‌ ಜೊತೆ ಪ್ರೀತಿಯಲ್ಲಿದ್ದಾಗ ನಟಿ ಐಶ್ವರ್ಯ ವಿವೇಕ್‌ ಒಬಿರೈ ಅವರ ಜೊತೆಗೂ ಸಂಬಂಧದಲ್ಲಿದ್ದರು ಎಂದು ಹೇಳಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸೊಹೈಲ್‌ ಖಾನ್‌ ಒಂದು ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದು," ಐಶ್ವರ್ಯ ಸಲ್ಮಾನ್‌ ಖಾನ್‌ ಜೊತೆಗೆ ಸಂಬಂದದಲ್ಲಿದ್ದಾಗ ಹಾಗಾಗ ನಮ್ಮ ಮನೆಯಲ್ಲಿನ ಒಬ್ಬ ಸದಸ್ಯರಾಗಿ ನಮ್ಮ ಮನೆಗೆ ಸಲ್ಮಾನ್‌ ಅವರೊಂದಿಗೆ ಬರುತ್ತಿದ್ದರು. ಆದರೆ ಸಾರ್ವಜನಿಕವಾಗಿ ಮಾತ್ರ ಈ ಸಂಬಂದದ ಕುರಿತು ನಟಿ ಎಂದಿಗೂ ಬಹಿರಂಗ ಪಡಿಸಲೇ ಇಲ್ಲ" " ನಟಿ ಹೀಗೆ ತಮ್ಮ ಸಂಬಂದವನ್ನು ಗೌಪ್ಯವಾಗಿ ಇಡುತ್ತಿದ್ದದ್ದು, ಸಲ್ಮಾನ್‌ ಖಾನ್‌ ಅವರನ್ನು ಅಭದ್ರತೆಯ ಭಾವನೆಯನ್ನು ಉಂಟು ಮಾಡಿತ್ತು. ಆಕೆ ಸಲ್ಮಾನ್‌ ಖಾನ್‌ಗೆ ಎಂದೂ ಕೂಡ ತಮ್ಮ ಸಂಬಂದದ ಕುರಿತು ಕ್ಲಾರಿಟಿ ಕೊಡಲೇ ಇಲ್ಲ, ಆದರೆ ಸಲ್ಮಾನ್‌ ಖಾನ್‌ ಮಾತ್ರ ಐಶ್ವರ್ಯ ರೈಗೆ ತಾನೆಷ್ಟು ಮುಖ್ಯ ಎಂದು ತಿಳಿಯಲು ಅಪತಪಿಸುತಿದ್ದರು. ಇನ್ನೂ ನಂತರ ವಿವೇಕ್‌ ಜೊತೆಗೆ ನಟಿಯ ಹೆಸರು ಕೇಳಿ ಬಂದ ನಂತರ ಕೂಡ ಐಶ್ವರ್ಯ ಸಲ್ಮಾನ್‌ ಖಾನ್‌ ಅವರ ಜೊತೆ ಸಂಪರ್ಕದಲ್ಲಿದ್ದು, ವಿವೇಕ್‌ ಅವರನ್ನು ಸಹ ನಿರಾಶೆ ಮೂಡಿಸಿತ್ತು" ಎಂದಿದ್ದಾರೆ. ಸದ್ಯ ಐಶ್ವರ್ಯ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿಯ ನಡುವೆ ಈ ಎಲ್ಲಾ ಪ್ರೇಮ ಪ್ರಕರಣಗಳು ವೈರಲ್‌ ಆಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ, ಇನ್ನೂ ಈ ಕುರಿತು ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_359.txt b/zeenewskannada/data1_url7_500_to_1680_359.txt new file mode 100644 index 0000000000000000000000000000000000000000..3d70c17638f9e867bbd7930c2277aaaa523d595e --- /dev/null +++ b/zeenewskannada/data1_url7_500_to_1680_359.txt @@ -0,0 +1 @@ +ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಹೋಸ್ಟ್‌ ಇವರೇ! ಪ್ರೋಮೋದೊಂದಿಗೆ ರಿವೀಲ್‌ ಆಯ್ತು ಬಿಗ್‌ ಸೀಕ್ರೆಟ್!!‌ 11: ಬಿಗ್ ಬಾಸ್ ಕನ್ನಡ ಸೀಸನ್ 11 ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಒಂದು ಸಿಕ್ಕಿದೆ.. ಇದೀಗ ಈ ಸಂಬಂಧ ಪ್ರೋಮೋ ಕೂಡ ರಿಲೀಸ್‌ ಆಗಿದ್ದು, ಯಾರು ಹೋಸ್ಟ್‌ ಎನ್ನುವುದು ಕೂಡ ಬಹಿರಂಗವಾಗಿದೆ.. ತೆಲುಗು ಬಿಗ್‌ಬಾಸ್‌ ಆರಂಭವಾಗಿದ್ದನ್ನು ನೋಡಿ ಕನ್ನಡಿಗರು ಸಹ ಬಿಗ್‌ಬಾಸ್‌ ಅಪ್ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದರು.. ಅಲ್ಲದೇ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಸುದೀಪ್‌ ಅವರ ಮಾತು ಕೇಳಿ ಯಾರು ಹೋಸ್ಟ್‌ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು.. ಈ ಬಹುನಿರೀಕ್ಷಿತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಮೊದಲ ಪ್ರೋಮೋ ರಿಲೀಸ್‌ ಆಗಿದ್ದು, ಬೆಂಕಿ.. ಬಿರುಗಾಳಿಯನ್ನು ಒಳಗೊಂಡಿರುವ ಕಣ್ಣಿನ ಲೋಗೋಗೆ ಗುಡುಗಿನ ಸದ್ದು ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ.. ಇದನ್ನೂ ಓದಿ- ಈ ಬಾರಿಯೂ ಬಿಗ್‌ಬಾಸ್‌ ಕಣ್ಣಿನ ಲೋಗೋ ಫುಲ್‌ ಅಟ್ರ್ಯಾಕ್ಟ್‌ ಆಗಿ ಕಾಣಿಸಿಕೊಂಡಿದ್ದು, ಬೆಂಕಿ ಮತ್ತು ನೀರಿನ ಸಮ್ಮಿಲನದಲ್ಲಿ ಬಿಗ್‌ ಬಾಸ್‌ ಕಣ್ಣು ಮೂಡಿ ಬಂದಿದೆ.. ಹೀಗೆ ಸಾಕಷ್ಟು ವಿಶೇಷವಾಗಿರುವ ಪ್ರೋಮೋ ರಿಲೀಸ್‌ ಆಗಿದ್ದು, ಎಲ್ಲ ಸೀಸನ್‌ಗಳಿಗಿಂತ ಈ ಸೀಸನ್‌ ಭರ್ಜರಿಯಾಗಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.. ಇದನ್ನೂ ಓದಿ- ಇನ್ನು ಈ ಬಾರಿ ಬಿಗ್‌ಬಾಸ್‌ ಹೋಸ್ಟ್‌ ಯಾರು ಎನ್ನುವುದು ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು.. ಆದರೆ ಇದೀಗ ಇದಕ್ಕೆ ತೆರೆಬಿದ್ದಿದೆ.. ಹೌದು ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಅವರೇ ನಿರೂಪಣೆ ಮಾಡುತ್ತಾರೆ ಎನ್ನುವುದು ಗೊತ್ತಾಗಿದೆ.. ಏಕೆಂದರೇ ಅದರಲ್ಲಿ ಕಿಚ್ಚಸುದೀಪ್‌ ಹ್ಯಾಶ್‌ ಟ್ಯಾಗ್‌ ಬಳಸಲಾಗಿದೆ.. ಹೀಗಾಗಿ ಈ ಬಾರಿಯೂ ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚನೇ ನಿರೂಪಕ ಎನ್ನುವುದು ಪಕ್ಕಾ ಆಗಿದೆ.. ಸದ್ಯ ರಿಲೀಸ್‌ ಆಗಿರುವ ಈ ಪ್ರೋಮೋ ಬಿಗ್‌ಬಾಸ್‌ ಅಭಿಮಾನಿಗಳಲ್ಲಿ ಕುತೂಲ ಹೆಚ್ಚಿಸುತ್ತಿದ್ದು, ಕಿಚ್ಚ ಸುದೀಪ್‌ ಅವರು ಇರುವಂತಹ ಪ್ರೋಮೋ ಯಾವಾಗ ರಿಲೀಸ್‌ ಆಗುತ್ತೇ ಎಂದು ವೀಕ್ಷಕರು ಕಾತುರದಿಂದ ಕಾಯ್ತಾಇದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_36.txt b/zeenewskannada/data1_url7_500_to_1680_36.txt new file mode 100644 index 0000000000000000000000000000000000000000..33fa2f835564d4e534820de64373e3c5a8a0a211 --- /dev/null +++ b/zeenewskannada/data1_url7_500_to_1680_36.txt @@ -0,0 +1 @@ +ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಗುರಿ ಎಂದ ಜೈಶ್-ಎ-ಮೊಹಮ್ಮದ್ ಉಗ್ರರು, ಆಡಿಯೋ ಸೋರಿಕೆ ಬೆನ್ನಲ್ಲೇ ಬಿಗಿ ಭದ್ರತೆ : ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರವು ದೇಶದ ಜನರೆಲ್ಲರಿಗೂ ಅದೊಂದು ಹೆಮ್ಮೆಯ ವಿಷಯ ಆದರೆ ಇದೀಗ ಬೆದರಿಕೆ ಬಂದಿದೆ. -- :ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರವು ದೇಶದ ಜನರೆಲ್ಲರಿಗೂ ಅದೊಂದು ಹೆಮ್ಮೆಯ ವಿಷಯ ಆದರೆ ಇದೀಗ ಬೆದರಿಕೆ ಬಂದಿದೆ. ಅಯೋಧ್ಯೆ ರಾಮಮಂದಿರವು ಹಿಂದೂ ದೇವಾಲಯದ ಸಂಕೀರ್ಣವಾದ ಜನವರಿ 22, 2024 ರಂದು ಉದ್ಘಾಟನೆಯಾದಾಗಿನಿಂದ ಎಲ್ಲರ ಗಮನ ಸೆಳೆದಿದೆ. ಇದೀಗ ಜೈಶ್-ಎ-ಮೊಹಮ್ಮದ್‌ ಉಗ್ರರ ಗ್ರೂಪ್‌ನಿಂದ ಸಂದೇಶವು ದಾಳಿಯ ಎಚ್ಚರಿಕೆಯನ್ನು ನೀಡಿದ್ದು, ದೇವಾಲಯದಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದನ್ನು ಓದಿ : ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ದೇವಾಲಯವು ಅದರ ಪ್ರಾರಂಭದ ದಿನದಂದು ಅರ್ಧ ಮಿಲಿಯನ್ ಪ್ರವಾಸಿಗರ ಒಳಹರಿವನ್ನು ಕಂಡಿದ್ದು, ದೇವಾಲಯದಲ್ಲಿ ದಿನಕ್ಕೆ ಸರಾಸರಿ 100,000 ರಿಂದ 150,000 ರವರೆಗೆ ಇರುತ್ತಾರೆ. ಈ ಉತ್ಸಾಹದ ನಡುವೆ ಹೊಸ ಬೆದರಿಕೆ ಬಂದಿದ್ದು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಅಮೀರ್‌ನಿಂದ ವರದಿಯಾಗಿರುವ ಆಡಿಯೊ ಸಂದೇಶವು ವೈರಲ್ ಆಗಿದ್ದು, ಅವರು ಧ್ವಂಸಗೊಳಿಸಿದ ಮಸೀದಿ ಎಂದು ಅವರು ಆರೋಪಿಸಿರುವ, ದೇವಾಲಯವನ್ನು ಬಾಂಬ್ ಸ್ಫೋಟಿಸಲಾಗುವುದು ಎಂದು ಹೇಳಿದ್ದಾರೆ. ಈ ಆಡಿಯೋ ಸಂದೇಶದ ಸತ್ಯಾಸತ್ಯತೆಯ ಬಗ್ಗೆ ಭದ್ರತಾ ಏಜೆನ್ಸಿಗಳು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳನ್ನು ಹೈ ಅಲರ್ಟ್ ಮಾಡಲಾಗಿದೆ. ರಾಮಮಂದಿರದ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. 2023 ರಲ್ಲಿ, ಜೈಶ್-ಎ-ಮೊಹಮ್ಮದ್‌ನಿಂದ ಬಾಂಬ್ ಬೆದರಿಕೆ ಒಂದು ಹುಸಿಯಾಗಿತ್ತು. ಇದನ್ನು ಓದಿ : ವಿಶೇಷವಾಗಿ ಜುಲೈ 5, 2005 ರಂದು ಅಯೋಧ್ಯೆಯಲ್ಲಿ ದಾಳಿಯನ್ನು ನಡೆಸಿತು. ಪ್ರಸ್ತುತ ಬೆದರಿಕೆಯು ದೇವಾಲಯದ ಸಂಕೀರ್ಣದ ಸುತ್ತಲೂ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಲೋಕಸಭೆ ಚುನಾವಣೆಯ ನಂತರ ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳ ಹೆಚ್ಚಳದೊಂದಿಗೆ ಬೆದರಿಕೆಗಳ ಹೆಚ್ಚಳವು ಸೇರಿಕೊಳ್ಳುತ್ತದೆ. ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರವು ರಿಯಾಸಿ, ಕಥುವಾ ಮತ್ತು ದೋಡಾದಲ್ಲಿ ಐದು ದಿನಗಳ ಅವಧಿಯಲ್ಲಿ ವರದಿಯಾದ ಘಟನೆಗಳೊಂದಿಗೆ ಸರಣಿ ದಾಳಿಗಳನ್ನು ಅನುಭವಿಸಿದೆ.ರಾಮ ಮಂದಿರ ಮತ್ತು ಇತರ ಸೂಕ್ಷ್ಮ ಸ್ಥಳಗಳನ್ನು ರಕ್ಷಿಸಲು ಜಾಗರೂಕತೆ ಮತ್ತು ದೃಢವಾದ ಭದ್ರತಾ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತವೆ, ಈ ನಿರಂತರ ದಾಳಿಗಳು ಭದ್ರತಾ ಏಜೆನ್ಸಿಗಳಿಗೆ ಕಳವಳವನ್ನು ಹೆಚ್ಚಿಸಿವೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_360.txt b/zeenewskannada/data1_url7_500_to_1680_360.txt new file mode 100644 index 0000000000000000000000000000000000000000..8686e5a9c36a1ff32850ab8dde472022fd2ce58e --- /dev/null +++ b/zeenewskannada/data1_url7_500_to_1680_360.txt @@ -0,0 +1 @@ +ʼಖಾಸಗಿ ಅಂಗಗಳನ್ನು ತೋರಿಸಿದರೆ ಸಿನಿಮಾದಲ್ಲಿ ಅವಕಾಶ ಸಿಗುತ್ತೆʼ ಇಂಡಸ್ಟ್ರೀಯ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟ! : ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ಗೆ ಹಲವರು ಬಲಿಯಾಗಿದ್ದಾರೆ.. ಅದರಲ್ಲಿ ಕೆಲವರು ಹೇಳಿಕೊಳ್ಳುತ್ತಾರೆ.. ಇನ್ನೂ ಕೆಲವರು ಸಹಿಸಿಕೊಳ್ಳುತ್ತಾರೆ.. ಟಾಲಿವುಡ್ ಅಥವಾ ಬಾಲಿವುಡ್ ಅಲ್ಲ, ಹಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ.. : ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ಗೆ ಹಲವರು ಬಲಿಯಾಗಿದ್ದಾರೆ.. ಅದರಲ್ಲಿ ಕೆಲವರು ಹೇಳಿಕೊಳ್ಳುತ್ತಾರೆ.. ಇನ್ನೂ ಕೆಲವರು ಸಹಿಸಿಕೊಳ್ಳುತ್ತಾರೆ.. ಟಾಲಿವುಡ್ ಅಥವಾ ಬಾಲಿವುಡ್ ಅಲ್ಲ, ಹಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ.. ಆದರೆ ನಿರ್ದೇಶಕರ ಅಥವಾ ನಿರ್ಮಾಪಕರ ಕೆಟ್ಟ ಬಯಕೆಗಳಿವೆ ಹುಡುಗಿಯರು ಮಾತ್ರ ಬಲಿಯಾಗುವುದಿಲ್ಲ.. ಕಾಸ್ಟಿಂಗ್ ಕೌಚ್‌ಗೆ ಹುಡುಗರೂ ಬಲಿಪಶುಗಳಾಗಿದ್ದಾರೆ.. ಎನ್ನುವುದು ಈ ಸುದ್ದಿಯ ಸಾರಾಂಶ.. ಖ್ಯಾತ ನಟ ಆಯುಷ್ಮಾನ್ ಅವರ ಮಾತಿನಲ್ಲಿ ಹೇಳುವುದಾದರೆ, 'ಸಲಿಂಗಕಾಮಿ ನಿರ್ದೇಶಕರು ನನಗೆ ನಿಮ್ಮ ಖಾಸಗಿ ಅಂಗವನ್ನು ನೋಡಬೇಕೆಂದು ಹೇಳಿದರು.. ನಾನು ಮುಗುಳ್ನಕ್ಕು ಹೇಳಿದೆ, ಕ್ಯಾ ಬಾತ್ ಕರ್ ರಹೇ ಹೋ ಯಾರ್? ನನ್ನಿಂದ ಇದೆಲ್ಲ ಸಾಧ್ಯವೇ ಇಲ್ಲ" ಎಂದು ಹೇಳಿದ್ದರಂತೆ.. ಇದನ್ನೂ ಓದಿ- ಇನ್ನು ನಟ ಆಯುಷ್ಮಾನ್ ಮತ್ತು ಅಪರ ಶಕ್ತಿ ಪ್ರಸ್ತುತ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆಯುಷ್ಮಾನ್ ಕೊನೆಯದಾಗಿ ರಾಜ್ ಶಾಂಡಿಲ್ಯ ಅವರ 'ಡ್ರೀಮ್ ಗರ್ಲ್ 2' ನಲ್ಲಿ ಕಾಣಿಸಿಕೊಂಡಿದ್ದರು. ಅವರ ಎದುರು ಅನನ್ಯಾ ಪಾಂಡೆ ನಟಿಸಿದ್ದಾರೆ. ಇಬ್ಬರು ಬಿ-ಟೌನ್ ನಟರಾದ ಆಯುಷ್ಮಾನ್ ಖುರಾನಾ ಮತ್ತು ಅಪರಶಕ್ತಿ ಖುರಾನಾ ಎಂದಿಗೂ ಧೂಮಪಾನ ಅಥವಾ ಮದ್ಯಪಾನ ಮಾಡಿಲ್ಲವಂತೆ.. ಆಯುಷ್ಮಾನ್ ವೈಯಕ್ತಿಕ ಜೀವನದಲ್ಲಿ ತುಂಬಾ ಫ್ಯಾಮಿಲಿ ಮ್ಯಾನ್‌ ಆಗಿದ್ದಾರೆ.. ಅವರು ತಮ್ಮ ಪತ್ನಿ ತಾಹಿರಾ ಅವರೊಂದಿಗೆ ಸಂತೋಷದ ಕುಟುಂಬವನ್ನು ಹೊಂದಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_361.txt b/zeenewskannada/data1_url7_500_to_1680_361.txt new file mode 100644 index 0000000000000000000000000000000000000000..531a824aa1cfd9f0867126fa1cd4093f0d90edc2 --- /dev/null +++ b/zeenewskannada/data1_url7_500_to_1680_361.txt @@ -0,0 +1 @@ +ಶಾರುಖ್ ಕಿರಿಯ ಮಗನಿಗೆ ಗೌರಿ ಜನ್ಮ ನೀಡಲಿಲ್ಲ! ಹಾಗಾದ್ರೆ ಅಬ್ರಾಮ್ ಖಾನ್ ಅವರ ನಿಜವಾದ ತಾಯಿ ಯಾರು? : ಗೌರಿ ತನ್ನ ಸ್ವಂತ ಸಹೋದರಿಯ ಮಗನನ್ನು ದತ್ತು ತೆಗೆದುಕೊಂಡಿದ್ದಾಳೆ ಎಂದು ಹಲವರು ಹೇಳುತ್ತಾರೆ. ಹಾಗಾಗಿ ಅಬ್ರಾಮ್ ಹುಟ್ಟುವ ಮೊದಲು ಶಾರುಖ್ ಆಗಲಿ ಗೌರಿಯಾಗಲಿ ಎಲ್ಲೂ ಮಾಹಿತಿ ನೀಡಿರಲಿಲ್ಲ... : ಶಾರುಖ್ ಅವರ ಹಿರಿಯ ಮಗ ಆರ್ಯನ್ ಮತ್ತು ಸುಹಾನಾ ಅವರ ಮೇಲೆ ಸಮಾನ ಪ್ರೀತಿ ತೋರಸುತ್ತಾರೆ... ಆದರೆ ಅಬ್ರಾಮ್ ಕುಟುಂಬದ ಕಿರಿಯ ಸದಸ್ಯ. ಹಾಗಾಗಿ ಮನೆಯವರೆಲ್ಲರಿಗೂ ಅವನ ಮೇಲೆ ಪ್ರೀತಿ ಜಾಸ್ತಿ.. ಅನೇಕರಿಗೆ ತಿಳಿದಿಲ್ಲದಿದ್ದರೂ, ಗೌರಿ ಶಾರುಖ್ ಅವರ ಕಿರಿಯ ಮಗ ಅಬ್ರಾಮ್ಗೆ ಜನ್ಮ ನೀಡಲಿಲ್ಲ. ಹಾಗಾದರೆ ಅಬ್ರಾಮ್ ತಾಯಿ ಯಾರು? ಅಬ್ರಾಮ್ ಬಾಡಿಗೆ ತಾಯ್ತನದ ಮೂಲಕ ಜನಿಸಿದರು. ಈ ರೀತಿ ಜನಿಸಿದ ಮಗುವಿನ ತಾಯಿಯನ್ನು ಗುರುತಿಸಲಾಗುವುದಿಲ್ಲ. ಇದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಆದರೆ ಅಬ್ರಾಮ್‌ನ ತಾಯಿ ಯಾರು ಎಂಬ ಬಗ್ಗೆ ವಿವಿಧ ವದಂತಿಗಳಿವೆ. ಇದನ್ನೂ ಓದಿ- ಹಲವಾರು ವರದಿಗಳ ಪ್ರಕಾರ, ಅಬ್ರಾಮ್ ಅವರ ತಾಯಿ ಈ ದೇಶದವರಲ್ಲ. ಅವನು ಬೇರೆ ದೇಶದವನು. ಆದರೆ ಈ ಬಗ್ಗೆ ಶಾರುಖ್ ಆಗಲಿ, ಗೌರಿಯಾಗಲಿ ಬಾಯಿ ತೆರೆದಿಲ್ಲ. ಗೌರಿ ತನ್ನ ಸ್ವಂತ ಸಹೋದರಿಯ ಮಗನನ್ನು ದತ್ತು ತೆಗೆದುಕೊಂಡಿದ್ದಾಳೆ ಎಂದು ಹಲವರು ಹೇಳುತ್ತಾರೆ. ಹಾಗಾಗಿ ಅಬ್ರಾಮ್ ಹುಟ್ಟುವ ಮೊದಲು ಶಾರುಖ್ ಆಗಲಿ ಗೌರಿಯಾಗಲಿ ಎಲ್ಲೂ ಹೇಳಿಕೊಂಡಿರಲಿಲ್ಲ.. ಅಬ್ರಾಮ್‌ನ ತಾಯಿ ಯಾರು ಎಂಬ ಊಹಾಪೋಹಗಳಿಗೆ ಕೊನೆಯೇ ಇಲ್ಲ. ಆದರೆ, ಕಿಂಗ್ ಖಾನ್ ಈ ಬಗ್ಗೆ ಮಾತನಾಡಿಲ್ಲವಾದರಿಂದ ನಿಜವಾದ ಸತ್ಯ ಸಿಗುವುದು ಕಷ್ಟ. ಉಳಿದಂತೆ ಬಹುತೇಕ ಊಹಾಪೋಹ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_362.txt b/zeenewskannada/data1_url7_500_to_1680_362.txt new file mode 100644 index 0000000000000000000000000000000000000000..1dacecf6c6c2ffbffde6a94092b035233572b3f4 --- /dev/null +++ b/zeenewskannada/data1_url7_500_to_1680_362.txt @@ -0,0 +1 @@ +ಈ ಬಾರಿ ಬಿಗ್ ಬಾಸ್ ಕನ್ನಡದಲ್ಲಿ ಹಾಟ್‌ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲ : ಬಿಗ್‌ ಬಾಸ್‌ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆ :ಕನ್ನಡ ಬಿಗ್‌ ಬಾಸ್‌ ಸೀಸನ್‌ 11 ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದೀಗ ಶೋ ಆರಂಭಕ್ಕೂ ಮುನ್ನ ಭರ್ಜರಿ ತಯಾರಿಯನ್ನು ನಡೆಸಲಾಗುತ್ತಿದೆ ಎಂಬ ವರದಿ ಇತ್ತೀಚೆಗೆಯಷ್ಟೇ ಹೊರಬಿದ್ದಿದೆ. ಅಂದಹಾಗೆ ಬಿಗ್​ಬಾಸ್​ ಯಾವಾಗ ಬರುತ್ತೆ ಅನ್ನೋದು ಪಕ್ಕಾ ಆಗಿಲ್ಲ, ಆದರೆ ಅಭಿಮಾನಿಗಳು ಮಾತ್ರ ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಇನ್ನೊಂದೆಡೆ ಬಿಗ್‌ ಬಾಸ್‌ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆ. ಇವೆಲ್ಲದರ ಜೊತೆಗೆ ಬಾಲಿವುಡ್‌ ಹಾಟ್‌ ಬ್ಯೂಟಿ ಸನ್ನಿ ಲಿಯೋನ್ ಕೂಡ ಕನ್ನಡ ಬಿಗ್‌ ಬಾಸ್‌ʼಗೆ ಬರ್ತಾರಾ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವೂ ಇದೆ. ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಾದ ನಿರಂಜನ್ ದೇಶಪಾಂಡೆ ಮತ್ತು ಕಿರಿಕ್ ಕೀರ್ತಿ ಈ ಬಾರಿಯ ಬಿಗ್​ಬಾಸ್ʼ​ಗೆ ಯಾರೆಲ್ಲ ಹೋಗಬಹುದು ಎಂಬ ಲಿಸ್ಟ್ ಬಗ್ಗೆ ಮಾತನಾಡಿದ್ದಾರೆ. ಈ ಲಿಸ್ಟ್​ʼನಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ನಟಿಸಿರುವ ತನ್ವಿ ರಾವ್​​, ಗೀತಾ ಸೀರಿಯಲ್​ ನಟಿ ಶರ್ಮಿತಾ ಗೌಡ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಹಾಗೂ ರಾಘವೇಂದ್ರ, ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್, ಬೃಂದಾವನ ಧಾರಾವಾಹಿ ನಟ ವರುಣ್​ ಆರಾಧ್ಯ, ರೀಲ್ಸ್‌ ಸ್ಟಾರ್ ವರ್ಷ ಕಾವೇರಿ, ಮಲ್ಲು ಜಮಖಂಡಿ, ಪ್ರಿಯಾ ಸವದಿ ಬರಬಹುದು ಎಂದಿದ್ದಾರೆ. ಇದರ ಜೊತೆಗೆ ಇವರಿಬ್ಬರ ಪ್ರಕಾರ ಸನ್ನಿ ಲಿಯೋನ್ ಬಿಗ್​ಬಾಸ್​ʼಗೆ ಬರಲಿ ಅನ್ನೋದು ಆಸೆಯಾಗಿದೆ. ಇದನ್ನೂ ಓದಿ: ಅಂದಹಾಗೆ ಪ್ರೇಮ್ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದರು. ಇನ್ನು ಇವರ ಮಾತು ನಿಜವಾಗುತ್ತಾ ಎಂಬುದು ಖಚಿತವಾಗಬೇಕಿದ್ದರೆ ಬಿಗ್​ಬಾಸ್​ ಅಸಲಿ ಲಿಸ್ಟ್ ಗೊತ್ತಾಗಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_363.txt b/zeenewskannada/data1_url7_500_to_1680_363.txt new file mode 100644 index 0000000000000000000000000000000000000000..c101cc2c9cbb7fddd27514930c1eb1c481c6c3e5 --- /dev/null +++ b/zeenewskannada/data1_url7_500_to_1680_363.txt @@ -0,0 +1 @@ +ಇವರೇ ನೋಡಿ 8 ರ ಮೊದಲ ಸ್ಪರ್ಧಿ..! ಅಧಿಕೃತವಾಗಿ ಘೋಷಣೆ 8 : ಬಿಗ್‌ ಬಾಸ್‌ ತನ್ನ ಮೊದಲ ಸ್ಪರ್ಧಿಯ ಪ್ರೋಮೋ ರಿಲೀಸ್‌ ಮಾಡಿದೆ. ಈ ಬಾರಿ ದೊಡ್ಮನೆಗೆ ಯಾರು ಪ್ರವೇಶ ಮಾಡ್ತಾರೆ ಅಂತ ಕಾಯುತ್ತಿದ್ದ ಕಿರುತೆರೆ ಪ್ರೇಕ್ಷಕರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.. ಹಾಗಿದ್ರೆ ಬಿಗ್‌ ಹೌಸ್‌ ಪ್ರವೇಶಿಸಿದ ಮೊದಲ ಸ್ಪರ್ಧಿ ಯಾರು..? ಬನ್ನಿ ನೋಡೋಣ.. 8 :ಕಿರುತೆರೆ ಪ್ರೇಕ್ಷಕರ ನೆಚ್ಚಿನ ಟಿವಿ ಶೋ ಬಿಗ್ ಬಾಸ್ ಪ್ರಾರಂಭವಾಗಿದೆ. ಇಂದು ಸಂಜೆ ನಡೆದ ಶೋ ಲಾಂಚ್‌ ಸಮಾರಂಭದಲ್ಲಿ ನಿರೂಪಕ ನಾಗಾರ್ಜುನ ಅವರು ಮೊದಲು ಗ್ರ್ಯಾಂಡ್ ಎಂಟ್ರಿ ಕೊಟ್ಟು, ಎಲ್ಲರನ್ನು ಸ್ವಾಗತಿಸಿ ನೇರವಾಗಿ ಬಿಗ್ ಬಾಸ್ ಮನೆಗೆ ತೆರಳಿ, ಹೊಸ ಬಿಗ್‌ಹೌಸ್‌ ದರ್ಶನ ಮಾಡಿ ವಿಶೇಷತೆ ತಿಳಿಸಿದರು.. ಹೌದು.. ಟಿವಿ ಪ್ರೇಕ್ಷಕರ ನೆಚ್ಚಿನ ಟಿವಿ ಶೋ ಬಿಗ್ ಬಾಸ್ ಅಬ್ಬರದಿಂದ ಪ್ರಾರಂಭವಾಗಿದೆ. ಈ ಬಾರಿ ದೊಡ್ಮನೆಯಲ್ಲಿ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಜನಪ್ರಿಯ ಕಿರುತೆರೆ ನಟಿ ಯಶ್ಮಿ ಗೌಡ ಬಿಗ್ ಬಾಸ್ ಸೀಸನ್ 8 ರಲ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದಾರೆ.. ಇದನ್ನೂ ಓದಿ: ‘ನಾಟಿ ನಾಟಿ ಗಲ್’ ಹಾಡಿಗೆ ಸ್ಟೆಪ್ ಹಾಕುತ್ತಾ ಯಶ್ಮಿ ಬಿಗ್ ಬಾಸ್ ವೇದಿಕೆ ಮೇಲೆ ಬಂದರು. ಯಶ್ಮಿ ‘ಸ್ವಾತಿ ಚಿನುಕುಲು’, ‘ನಾಗಭೈರವಿ’, ‘ಕೃಷ್ಣ ಮುಕುಂದ ಮುರಾರಿ’ ಧಾರಾವಾಹಿಗಳ ಮೂಲಕ ಕಿರುತೆರೆ ಅಭಿಮಾನಿಗಳಲ್ಲಿ ಉತ್ತಮ ಮನ್ನಣೆ ಗಳಿಸಿದ್ದಾರೆ.. ಸಧ್ಯ ಬಿಗ್‌ಹೌಸ್‌ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 🌟 ' 8 ! 🔥✨ . ! 📺🎉 — (@) ಯಶ್ಮಿ ಗೌಡ ಸಾಮಾಜಿಕ ಜಾಲತಾಣಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಶೋ ವೇದಿಕೆಯ ಮೇಲೆ ಬಂದ ಯಶ್ಮಿ ಮೊದಲು ನಾಗಾರ್ಜುನ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆ ನಂತರ ಹೂಗಳನ್ನು ನೀಡಿದರು. ಸಧ್ಯ ಈ ಕುರಿತ ಪ್ರೋಮೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_364.txt b/zeenewskannada/data1_url7_500_to_1680_364.txt new file mode 100644 index 0000000000000000000000000000000000000000..b696171fc604415e4b2a3a40f35b1619396ce00a --- /dev/null +++ b/zeenewskannada/data1_url7_500_to_1680_364.txt @@ -0,0 +1 @@ +ಸಂಗೀತ ಕ್ಷೇತ್ರದಲ್ಲಿ ಅಜನೀಶ್‌ ಲೋಕನಾಥ್ ಹೊಸ ಹೆಜ್ಜೆ : 50 ಚಿತ್ರಗಳಿಗೆ ಸಂಗೀತ ನಿರ್ದೇಶನ : ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ, ಸಾಲು ಸಾಲು ಹಿಟ್‌ ಹಾಡುಗಳ ಮೂಲಕ ಸಂಗೀತ ಪ್ರಿಯರ ಗಮನ ಸೆಳೆದವರು ಕನ್ನಡದ ಅಜನೀಶ್‌ ಲೋಕನಾಥ್.‌ ಇದೀಗ ಇದೇ ಅಜನೀಶ್‌ ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟ ತಲುಪಿದ್ದಾರೆ. ಚಿತ್ರೋದ್ಯಮಕ್ಕೆ ಬಂದು 21 ವರ್ಷಗಳಾದರೂ, ಸ್ವತಂತ್ರ ನಿರ್ದೇಶಕರಾಗಿ ಚಿತ್ರೋದ್ಯಮದಲ್ಲಿ ಸುದೀರ್ಘ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಇದ್ದಾರೆ. ಇದೀಗ ಇದೇ ಸಂಗೀತ ನಿರ್ದೇಶಕರು ತಮ್ಮ ಕೆರಿಯರ್‌ನಲ್ಲಿ 50 ಸಿನಿಮಾಗಳಿಗೆ ಸಂಗೀತ ನೀಡಿದ ಗುರಿ ತಲುಪಿದ್ದಾರೆ. :ಹೀಗಿರುವಾಗಲೇ 2022ರಲ್ಲಿನ ಕಾಂತಾರ ಸಿನಿಮಾ ಅಜನೀಶ್‌ ಲೋಕನಾಥ್‌ ವೃತ್ತಿ ಬದುಕಿನಲ್ಲಿ ದೊಡ್ಡ ಮೈಲಿಗಲ್ಲಾಯಿತು. ಕರ್ನಾಟಕದ ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೆ, ಪರಭಾಷಿಕರೂ ಈ ಸಿನಿಮಾವನ್ನು ಮೆಚ್ಚಿಕೊಂಡರು. ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿಯನ್ನೂ ಈ ಸಿನಿಮಾ ಪಡೆದುಕೊಂಡಿತು. ಇದೀಗ ಕನ್ನಡದ ಮುಂಬರುವ ಮ್ಯಾಕ್ಸ್‌, ಬಘೀರ, ಸಿನಿಮಾಗಳಿಗೂ ಅಜನೀಶ್‌ ಸಂಗೀತ ನೀಡಿದ್ದಾರೆ. ಈ ಸುದೀರ್ಘ ಪಯಣದ ಬಗ್ಗೆ ಅಜನೀಶ್‌ ತಮ್ಮ ಮನದಾಳವನ್ನು ಹಂಚಿಕೊಂಡಿದ್ದು ಹೀಗೆ. ಅಜನೀಶ್‌ ಲೋಕನಾಥ್ ಮನದಾಳ : ಸಿನಿಮಾರಂಗದಲ್ಲಿದ್ದು ಕೆಲಸ ಶುರುಮಾಡಿ 21 ವರ್ಷವಾಯ್ತು. 2003ರಲ್ಲಿ ಕೆಲಸ ಶುರುವಾಯ್ತು ಆರಂಭದಲ್ಲಿ ಕೀ ಬೋರ್ಡ್‌ ಪ್ಲೇಯರ್‌ ಆಗಿದ್ದೆ. ಆಮೇಲೆ 2005ರಿಂದ ಚಿಕ್ಕ ಪುಟ್ಟ ಸಿನಿಮಾಕ್ಕೆ ಮ್ಯೂಸಿಕ್‌ ಮಾಡಿದೆ. ಯಾವುದೂ ರಿಲೀಸ್‌ ಆಗಲಿಲ್ಲ. ಒಳ್ಳೆಯ ಸಿನಿಮಾ ಸಿಗುತ್ತಿರಲಿಲ್ಲ. 2010ರಲ್ಲಿ ಬಂದ ಶಿಶಿರ ಕೈ ಹಿಡಿಯಿತು. ಅದಾದ ಮೇಲೆ ಬಂದ ನನ್ನ ಲೈಫ್‌ನಲ್ಲಿ, ಉಳಿದವರು ಕಂಡಂತೆ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟವು. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಗಳಿಂದಲೂ ಪ್ರಶಂಸೆ ಸಿಕ್ತು. ರಂಗಿತರಂಗ ಚಿತ್ರದಿಂದ ಕಮರ್ಷಿಯಲ್‌ ಸಕ್ಸಸ್‌ ಸಿಕ್ತು. ಕಿರಿಕ್‌ ಪಾರ್ಟಿ ಸಿನಿಮಾದಿಂದ ತೆಲುಗಿನಲ್ಲಿಯೂ ಅವಕಾಶ ಸಿಕ್ಕಿತು. ಹೀಗೆ ಇದೀಗ 50 ಅನ್ನೋ ನಂಬರ್‌ಗೆ ಬಂದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಕನಸು ಏನೆಂದರೆ, ಸಿನಿಮಾಕ್ಕಾಗಿ ಕೆಲಸ ಮಾಡಬೇಕು. ನಾನು ಸಿನಿಮಾದವನು. ಸಂಗೀತದವನು ಎನ್ನುವ ಬದಲು ಸಿನಿಮಾದವನು ಅನ್ನೋ ಫೀಲ್‌ನಲ್ಲಿ ನಾನು ಕೆಲಸ ಮಾಡ್ತಿನಿ. ನನ್ನ ದೃಷ್ಟಿಕೋನದ ಜತೆಗೆ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು ಮತ್ತು ಕಲಾವಿದರ ಪಾಯಿಂಟ್‌ ಆಫ್‌ ವ್ಯೂವ್‌ನಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ಮ್ಯೂಸಿಕ್‌ನಿಂದ, ಹಾಡಿನಿಂದ ಒಂದು ಸಿನಿಮಾ ಹಿಟ್‌ ಆಗಬಹುದು. ಹೇಗಾದ್ರೂ ಒಂದು ಸಿನಿಮಾದಿಂದ ಒಂದು ಇಲ್ಲ ಎರಡು ಹಾಡು ಹಿಟ್‌ ಆಗಬೇಕು ಅನ್ನೋ ದೃಷ್ಟಿಯಲ್ಲಿಯೇ ನಾನು ಕೆಲಸ ಮಾಡ್ತಿನಿ ಎಂದಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಿದ್ದೇನೆ ಎಂದರೂ, ಮೂರು ತಿಂಗಳಿಗೆ ಒಂದು ಸಿನಿಮಾ ಆಗುತ್ತೆ. ಇಲ್ಲಿ ಏನನ್ನು ಕೊಡಬೇಕು, ಹೇಗಿರಬೇಕು ಎಂಬ ಆ ಪ್ರೊಸೆಸ್‌ಗೆ ಹೆಚ್ಚು ಸಮಯ ಬೇಕೇ ಹೊರತು, ಮ್ಯೂಸಿಕ್‌ ಮಾಡಲು ಅಲ್ಲ. ಅದೇ ರೀತಿ ಮ್ಯಾಕ್ಸ್‌ ಸಿನಿಮಾ, ಸಿನಿಮಾಗಳನ್ನು ನೋಡಿದ ಮೇಲೆ ಮ್ಯೂಸಿಕ್‌ ಸಖತ್‌ ಸೂಟ್‌ ಆಗಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಅಂಶಗಳನ್ನೂ ಸಂಗೀತದ ಮೂಲಕ ನೀಡಿದ್ದೇನೆ. ನೋಡುಗನಿಗೆ ಒಂದೊಳ್ಳೆ ಟ್ರೀಟ್‌ ಈ ಸಿನಿಮಾಗಳ ಮೂಲಕ ಸಿಗಲಿದೆ. ಇದನ್ನೂ ಓದಿ: ಅಪ್ಪ ನನ್ನ ಮೊದಲ ಗುರು, ಕೆ ಕಲ್ಯಾಣ್‌ ಗಾಡ್‌ಫಾದರ್‌ :ಸಂಗೀತದ ಮೊದಲ ಗುರು ನನ್ನ ತಂದೆ. ಅವರಿಂದಲೇ ನಾನು ಸಂಗೀತದ ಅ ಆ ಇ ಈ.. ಕಲಿತಿದ್ದು. ಸಿನಿಮಾರಂಗದ ಗಾಡ್‌ಫಾದರ್‌ ಆದವರು ಕೆ ಕಲ್ಯಾಣ್‌. ಮೊದಲಿಗೆ ನಾನು ಬೆಂಗಳೂರಿಗೆ ಬಂದಾಗ, ಸಿನಿಮಾ ಕ್ಷೇತ್ರದ ಅನುಭವ ಹೇಳಿ ಕೊಟ್ಟವರು ಗುರುಗಳಾದ ಕೆ. ಕಲ್ಯಾಣ್‌ ಸರ್.‌ ಒಂದು ವರ್ಷ ಅವರ ಮನೆಯಲ್ಲಿಯೇ ಇದ್ದೆ. ಮ್ಯೂಸಿಕ್‌ ಗೊತ್ತಿತ್ತು. ಆದರೆ, ಸಿನಿಮಾ ಮ್ಯೂಸಿಕ್‌ ಹೇಗೆ ವರ್ಕ್‌ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಆ ಅನುಭವ ಸಿಕ್ಕಿದ್ದೇ ಅಲ್ಲಿ. ಅವರೇ ನನ್ನ ಗಾಡ್‌ ಫಾದರ್‌. 10 ವರ್ಷ ಸಾಕಷ್ಟು ಕಷ್ಟ ಪಟ್ಟಿದ್ದೆ. ಆದರೆ ನನ್ನ ಸಿನಿಮಾಗಳು ರಿಲೀಸ್‌ ಆಗಿರಲಿಲ್ಲ. ಜತೆಗೆ ಪರಭಾಷೆಯ ಸಿನಿಮಾಗಳಲ್ಲಾದ ಅನುಭವ ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ" ಬಾಬಿ ಬ್ಯಾಕ್‌ಬೋನ್‌ :ಕಮರ್ಷಿಯಲ್‌ ವಿಚಾರಕ್ಕೆ ನನ್ನ ಬೆನ್ನೆಲುಬಾಗಿ ನಿಂತವರು ಬಾಬಿ. 2006ರಿಂದಲೇ ಬಾಬಿ ನನ್ನ ಜತೆಗಿದ್ದಾರೆ. ಸಂಗೀತದಲ್ಲಿಯೂ ಸಹಾಯ ಮಾಡುತ್ತ, ನನ್ನ ಜತೆಗೆ ನಿಂತಿದ್ದಾರೆ. ವ್ಯಾವಹಾರಿಕವಾಗಿ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿಯೂ ಅವರೇ ನೋಡಿಕೊಳ್ಳಲಿದ್ದಾರೆ. ನನ್ನ ಈ ಸಕ್ಸಸ್‌ ರೇಷೋವನ್ನೂ ಹೇಗೆ ಕಾಪಾಡಿಕೊಂಡಿಕೊಂಡು ಹೋಗಬೇಕು ಎಂಬುದನ್ನು ಬಾಬಿ ಅವರೇ ನೋಡಿಕೊಳ್ಳುತ್ತಿದ್ದಾರೆ. ಅವರೂ ಒಬ್ಬ ಸಂಗೀತ ನಿರ್ದೇಶಕರಾದರೂ ನನ್ನ ಜತೆಗೆ ನಿಂತಿದ್ದಾರೆ ಎಂದಿದ್ದಾರೆ ಅಜನೀಶ್‌. ಇದನ್ನೂ ಓದಿ: ಚಿತ್ರ ನಿರ್ಮಾಣಕ್ಕೂ ಇಳಿದ ಅಜನೀಶ್‌- ಬಾಬಿ ಜೋಡಿ :ಸಂಗೀತ ಕ್ಷೇತ್ರದಲ್ಲಿ ಮೋಡಿ ಮಾಡಿರುವ ಅಜನೀಶ್‌ ಲೋಕನಾಥ್‌ ಮತ್ತು ಸಿ.ಆರ್‌. ಬಾಬಿ ಇದೀಗ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. ಬ್ಯಾನರ್‌ ತೆರೆದು, ಅದರ ಅಡಿಯಲ್ಲಿ ಮೊದಲ ಚಿತ್ರವಾಗಿ ಜಸ್ಟ್‌ ಮ್ಯಾರೀಡ್‌ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ಜೋಡಿಯಾಗಿ ನಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_365.txt b/zeenewskannada/data1_url7_500_to_1680_365.txt new file mode 100644 index 0000000000000000000000000000000000000000..1606b4ccd92ab7f0b133af67a4066ae99603661e --- /dev/null +++ b/zeenewskannada/data1_url7_500_to_1680_365.txt @@ -0,0 +1 @@ +ಐದು ಭಾಷೆಗಳಲ್ಲಿ ಬರಲಿದೆ ʼ1990sʼ ಪ್ರೇಮಕಥೆ: ಏಕಕಾಲಕ್ಕೆ ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ ಸಿಎಂ ನಿರ್ದೇಶಿಸಿರುವ ಹಾಗೂ ಅರುಣ್- ರಾಣಿ ವರದ್ ಅಭಿನಯದ "1990s" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ ಸಿಎಂ ನಿರ್ದೇಶಿಸಿರುವ ಹಾಗೂ ಅರುಣ್- ರಾಣಿ ವರದ್ ಅಭಿನಯದ "1990s" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಹಿಂದಿ ಟೀಸರ್ ತಾಂತ್ರಿಕ ಕಾರಣದಿಂದ ಇಂದು ಬಿಡುಗಡೆಯಾಗಲಿಲ್ಲ. ಇದನ್ನೂ ಓದಿ: "ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಈ ಚಿತ್ರ ಆಗಲು ಪ್ರಮುಖ ಕಾರಣ ಚಿತ್ರದ ಛಾಯಾಗ್ರಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲನಕಾರ ಕೃಷ್ಣ ಹಾಗೂ ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಹಾಗೂ ಚಿತ್ರದ ನಾಯಕ ಅರುಣ್. ಇವರೆಲ್ಲರು ನನ್ನ ಜೊತೆಗೆ ಕೈಜೋಡಿಸಿದ್ದು ನಾನು ಈ ಚಿತ್ರ ನಿರ್ದೇಶನ ಮಾಡಲು ಕಾರಣವಾಯಿತು. ಇವರೆಲ್ಲರಿಗೂ ಹಾಗೂ ನಿರ್ಮಾಣ ಸಂಸ್ಥೆ ಮನಸ್ಸು ಮಲ್ಲಿಗೆ ಕಂಬೈನ್ಸ್ ಗೆ ನಾನು ಆಬಾರಿ. ಇನ್ನು "1990s" ತೊಂಭತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆ. ಅರುಣ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಚಿತ್ರದ ಶೀರ್ಷಿಕೆಯನ್ನು "1990s" ಎಂದು ಇಡಲಾಗಿದೆ" ಎಂದರು ನಿರ್ದೇಶಕ ನಂದಕುಮಾರ್. ರಂಗಭೂಮಿ ಕಲಾವಿದನಾಗಿ ಹತ್ತುವರ್ಷಗಳ ಅನುಭವವಿರುವ ನನಗೆ ಹಿರಿತೆರೆತಲ್ಲಿ ಇದು ಮೊದಲ ಚಿತ್ರ. ನಂದಕುಮಾರ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಚಿತ್ರ ಹಿಡಿಸುವ ನಂಬಿಕೆ ಇದೆ‌. ಈ ಚಿತ್ರದಲ್ಲಿ ನನ್ನದು ಮುಗ್ದ ಪ್ರೇಮಿಯ ಪಾತ್ರ ಎಂದು ತಿಳಿಸಿದ ನಾಯಕ ಅರುಣ್, ನಾನು ಹಿರಿಯ ಸಂಕಲನಕಾರ ಜನಾರ್ದನ್ ಅವರ ಪುತ್ರ ಎಂದರು. ಇದನ್ನೂ ಓದಿ: ಛಾಯಾಗ್ರಾಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲನಕಾರ ಕೃಷ್ಣ, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು "1990s" ಕುರಿತು ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_366.txt b/zeenewskannada/data1_url7_500_to_1680_366.txt new file mode 100644 index 0000000000000000000000000000000000000000..ac5fb7cbb6bc483801e318e8ac9b3be8ad9b3a22 --- /dev/null +++ b/zeenewskannada/data1_url7_500_to_1680_366.txt @@ -0,0 +1 @@ +ʻಈ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಜಾಸ್ತಿ..ʼ ಖ್ಯಾತ ನಟಿ ಶಾಕಿಂಗ್ ಕಾಮೆಂಟ್..! : ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸೆಲೆಬ್ರಿಟಿಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನೂ ಬಹಿರಂಗಪಡಿಸುತ್ತಿದ್ದಾರೆ. :'ಮೀ ಟೂ' ಬಳಿಕ ಈಗ ಮತ್ತೆ ಲೈಂಗಿಕ ದೌರ್ಜನ್ಯದ ದೂರುಗಳು ಸಿನಿರಂಗದಲ್ಲಿ ಕೇಳಿಬರುತ್ತಿವೆ. ಅದರಲ್ಲೂ ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸೆಲೆಬ್ರಿಟಿಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನೂ ಬಹಿರಂಗಪಡಿಸುತ್ತಿದ್ದಾರೆ. ಅನೇಕ ನಾಯಕಿಯರು ಕೂಡ ಮಹಿಳೆಯರು ಮುಂದೆ ಬಂದು ಮಾತನಾಡುತ್ತಿದ್ದಾರೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಈಗಾಗಲೇ ಕೆಲವು ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ತಮಿಳು ಚಿತ್ರರಂಗದಲ್ಲಿಯೂ ಇದೇ ರೀತಿಯ ಹಲವು ಆರೋಪಗಳು ಕೇಳಿಬಂದಿವೆ. ಇದನ್ನೂ ಓದಿ: ಶಕೀಲಾ, ಕುಟ್ಟಿ ಪದ್ಮಿನಿ ಮುಂತಾದ ನಟಿಯರು ಈಗ ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಹಿರಿಯ ಕಿರುತೆರೆ ನಟಿ ಕುಟ್ಟಿ ಪದ್ಮಿನಿ, “ನಿರ್ದೇಶಕರು ಮತ್ತು ತಂತ್ರಜ್ಞರು ಟಿವಿ ಧಾರಾವಾಹಿಗಳಲ್ಲಿ ಮಹಿಳಾ ಕಲಾವಿದರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಆದರೆ ಹೆಚ್ಚಿನ ಜನರು ಕಿರುಕುಳ ಸಾಬೀತಾಗಿಲ್ಲ. ಇದೇ ಕಾರಣಕ್ಕೆ ದೂರುವುದಿಲ್ಲ. ಕೆಲವು ಮಹಿಳೆಯರು ಹಣಕ್ಕಾಗಿ ಅವರಿಗೆ ಸಹಾಯ ಮಾಡುತ್ತಾರೆ ಎಂದಿದ್ದಾರೆ. ತಮಿಳು ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಇರುವುದು ನಿಜ, ಆದರೆ ತೆಲುಗು ಇಂಡಸ್ಟ್ರಿಯಲ್ಲಿ ಇದು ಹೆಚ್ಚು ಪ್ರಚಲಿತವಾಗಿದೆ ಎಂದು ಸಂದರ್ಶನವೊಂದರಲ್ಲಿ ನಟಿ ಶಕೀಲಾ ಹೇಳಿದ್ದಾರೆ. ಇವುಗಳನ್ನು ದೊಡ್ಡ ಸಮಸ್ಯೆಗಳೆಂದು ಪರಿಗಣಿಸುವುದಿಲ್ಲ. ಆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_367.txt b/zeenewskannada/data1_url7_500_to_1680_367.txt new file mode 100644 index 0000000000000000000000000000000000000000..1e0fd05b7b08216fd18422433502a7d0e4dd2ef5 --- /dev/null +++ b/zeenewskannada/data1_url7_500_to_1680_367.txt @@ -0,0 +1 @@ +"ನೆಪೋಲಿಯನ್" ಆಗಿ "ನಟ್ವರ್ ಲಾಲ್" ಆಗಮನ ಚಿತ್ರಕ್ಕೆ "ನೆಪೋಲಿಯನ್" ಎಂದು ಹೆಸರಿಡಲಾಗಿದೆ. ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು "ನಟ್ವರ್ ಲಾಲ್" ಚಿತ್ರದ ನಿರ್ದೇಶಕ ಲವ ವಿ ಅವರೆ ನಿರ್ದೇಶಿಸುತ್ತಿದ್ದಾರೆ‌. :ಇತ್ತೀಚೆಗೆ ತೆರೆಕಂಡ ತನುಷ್ ಶಿವಣ್ಣ ಅಭಿನಯದ "ನಟ್ವರ್ ಲಾಲ್" ಚಿತ್ರ ಜನಮನಸೂರೆಗೊಂಡಿತ್ತು. ಅಮೇಜಾನ್ ಪ್ರೈಮ್ ನಲ್ಲೂ ಈ ಚಿತ್ರವನ್ನು ಅಧಿಕ ಸಂಖ್ಯೆಯ ಜನರು ‌ವೀಕ್ಷಿಸುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ಘೋಷಣೆಯಾಗಿದೆ. ಇದನ್ನೂ ಓದಿ: ಚಿತ್ರಕ್ಕೆ "ನೆಪೋಲಿಯನ್" ಎಂದು ಹೆಸರಿಡಲಾಗಿದೆ. ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು "ನಟ್ವರ್ ಲಾಲ್" ಚಿತ್ರದ ನಿರ್ದೇಶಕ ಲವ ವಿ ಅವರೆ ನಿರ್ದೇಶಿಸುತ್ತಿದ್ದಾರೆ‌. "ವಿಕ್ರಾಂತ್ ರೋಣ" ಖ್ಯಾತಿಯ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ "ಮಾರ್ಟಿನ್" ಖ್ಯಾತಿಯ ಮಹೇಶ್ ಅವರ ಸಂಕಲನ ಈ ನೂತನ ಚಿತ್ರಕ್ಕಿದೆ. ಮುಂದಿನ ತಿಂಗಳ ಮಧ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕದ ಅನೇಕ‌ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶೋಷಿತ ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಕಥಾಹಂದರ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ದ್ಯಾವಿಪ್ರಸಾದ್ ಸಂಗೀತ ನೀಡುತ್ತಿದ್ದಾರೆ‌. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_368.txt b/zeenewskannada/data1_url7_500_to_1680_368.txt new file mode 100644 index 0000000000000000000000000000000000000000..50f051e4a3ae72b4f58e2cee472bb11cb1cec2e0 --- /dev/null +++ b/zeenewskannada/data1_url7_500_to_1680_368.txt @@ -0,0 +1 @@ +ಗಿರೀಶ್ ಕಾಸರವಳ್ಳಿಗೆ ವೆನಿಸ್ ಚಿತ್ರೋತ್ಸವದ ಗೌರವ 1978ರಲ್ಲಿ ಬಿಡುಗಡೆಯಾಗಿ ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಹೊಸ ಸಂಚಲನ ಮೂಡಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚಿಗೆ ಪಡೆದಿದ್ದ ಚಿತ್ರ “ಘಟಶ್ರಾದ್ಧ”. 1978ರಲ್ಲಿ ಬಿಡುಗಡೆಯಾಗಿ ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಹೊಸ ಸಂಚಲನ ಮೂಡಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚಿಗೆ ಪಡೆದಿದ್ದ ಚಿತ್ರ “ಘಟಶ್ರಾದ್ಧ”. ಆ ವರ್ಷ ರಾಷ್ಟ್ರ್ರ ಪ್ರಶಸ್ತಿ ಸ್ಪರ್ಧೆಯಲ್ಲಿದ್ದ ಘಟಾನುಘಟಿ ಚಿತ್ರನಿರ್ದೇಶಕರುಗಳಾದ ಸತ್ಯಜಿತ್ ರೇ, ಮೃಣಾಲ್ ಸೆನ್, ಶ್ಯಾಮ್ ಬೆನೆಗಲ್, ಅಡೂರ್ ಗೋಫಾಲಕೃಷ್ಣನ್, ಅರವಿಂದನ್, ಜಾನ್ ಅಬ್ರಹಾಂ, ಗಿರೀಶ್‌ ಕಾರ್ನಾಡ್ ಅವರ ಚಿತ್ರಗಳ ಜೊತೆ ಸ್ಪರ್ಧಿಸಿ ಸ್ವರ್ಣಪದಕ ಪಡೆದ ಈ ಚಿತ್ರ ಗಿರೀಶ್ ಕಾಸರವಳ್ಳಿಯವರ ಪ್ರಥಮ ಚಿತ್ರವೂ ಹೌದು. ಅವರಿಗೆ ಕೇವಲ 26 ವರ್ಷವಾಗಿದ್ದಾಗ ನಿರ್ದೇಶಿಸಿದ ಈ ಚಿತ್ರವು ಅದರ ವಸ್ತುವಿಗೆ, ದೃಶ್ಯ ಸೌಷ್ಠವಕ್ಕೆ, ಸಿನಿಮಾತ್ಮಕ ಶಕ್ತಿಗಾಗಿ ಸ್ವತಹ, ರೇ, ಸೆನ್, ಅಡೂರ್ ಅವರಿಂದ ಪ್ರಶಂಸಿಸಲ್ಪಟ್ಟಿತ್ತು. ಕೇಂದ್ರ ಸರ್ಕಾರದ ಸಂಸ್ಥೆಯಾದ ಚಲನಚಿತ್ರ ನಿರ್ದೇಶನಾಲಯ 2009ರಲ್ಲಿ ಸಿನಿಮಾದ ಶತಮಾನೋತ್ಸವದ ನೆನಪಿಗಾಗಿ 100 ವರ್ಷದ ಸಿನಿಮಾ ಇತಿಹಾಸದಲ್ಲಿ ತಯಾರಾದ 20 ಭಾರತೀಯ ಶ್ರೇಷ್ಠ ಚಿತ್ರಗಳನ್ನು ಆಯ್ಕೆ ಮಾಡಿತ್ತು. ಅವುಗಳಲ್ಲಿ ಘಟಶ್ರಾದ್ಧವೂ ಒಂದು ಎಂದು ಭಾರತೀಯ ಸಿನಿಮಾ ವಿಮರ್ಶಕರು, ನಿರ್ದೇಶಕರು ಆರಿಸಿದ್ದರು. ಚಿತ್ರ ನೋಡಿ ಮೆಚ್ಚಿದ್ದ ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರುಗಳಾದ, ಟ್ಯಾಕ್ಸಿ ಡ್ರೈವರ್, ಡಿಪಾರ್ಟೆಡ್ ಚಿತ್ರ ಖ್ಯಾತಿಯ ಮಾರ್ಟಿನ್ ಸ್ಕಾರ್ಸೆಸ್ಸಿ ಹಾಗೂ ಸ್ಟಾರ್ ವಾರ್ಸ್ ಖ್ಯಾತಿಯ ಜಾರ್ಜ್ ಲ್ಯೂಕಾಸ್ ಈ ಚಿತ್ರದ ಪುನರ್ ರೂಪೀಕರಣಕ್ಕೆ ಮುಂದಾಗಿದ್ದರು. ಸೆಲ್ಯೂಲಾಯ್ದ್ ಮ್ಯಾನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್ ಅವರ ಸಿನಿಮಾ ಪೌಂಡೇಶನ್ ಈ ಇಡೀ ಪುನರ್ ನವೀಕರಣದ ರೂವಾರಿಯಾಗಿದ್ದರು. ಇದನ್ನೂ ಓದಿ: ಇದೀಗ ಆ ಚಿತ್ರಕ್ಕೆ ಇನ್ನೊಂದು ವಿಶೇಷ ಗರಿ ಸೇರುತ್ತಿದೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ವಿಶ್ವ ಸಿನಿಮಾದ ಒಂದು ಕ್ಲಾಸಿಕ್ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸುತ್ತಿದೆ. ಸಾಮಾನ್ಯವಾಗಿ ಚಿತ್ರೋತ್ಸವದಲ್ಲಿ ಒಂದು ಚಿತ್ರಕ್ಕೆ ಎರಡು ಪ್ರದರ್ಶನಗಳಿದ್ದರೆ ಈ ಚಿತ್ರದ ಮೂರು ಪ್ರದರ್ಶನಗಳಿವೆ. ಚಿತ್ರನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರನ್ನು ವಿಶೇಷ ಆಹ್ವಾನ ನೀಡಿ ಕರೆಸಿಕೊಳ್ಳುತ್ತಿದೆ. ಇದು ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ. ರಾಷ್ಟ್ರ ಪತಿಗಳ ಸ್ವರ್ಣ ಪದಕವಲ್ಲದೇ ಕರ್ನಾಟಕ ರಾಜ್ಯ ಪ್ರಶಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಈ ಚಿತ್ರದ ನಿರ್ಮಾಪಕರು ಸದಾನಂದ ಸುವರ್ಣರು. ಡಾ. ಯು.ಆರ್.ಅನಂತಮೂರ್ತಿಯವರ ಸಣ್ಣಕತೆ ಆಧರಿಸಿ, ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದವರು ಗಿರೀಶ ಕಾಸರವಳ್ಳಿ. ಎಸ್.ರಾಮಚಂದ್ರರ ಛಾಯಾಗ್ರಹಣ ಇದ್ದ ಈ ಚಿತ್ರದ ಸಂಗೀತ ಬಿ.ವಿ.ಕಾರಂತರದ್ದಾಗಿದ್ದು ಕಲಾನಿರ್ದೇಶನ ಕೆ.ವಿ ಸುಬ್ಬಣ್ಣನವರದಾಗಿತ್ತು. ಎಲ್ಲ ಹೊಸ ಮುಖಗಳೇ ಇದ್ದ ಈ ಚಿತ್ರ 1978 ರಲ್ಲಿ ಬಿಡುಗಡೆಯಾಗಿ ರಾಜ್ಯಾದಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_369.txt b/zeenewskannada/data1_url7_500_to_1680_369.txt new file mode 100644 index 0000000000000000000000000000000000000000..cb6e9b499af3a9fe385b0b1913f2f5fb8761a424 --- /dev/null +++ b/zeenewskannada/data1_url7_500_to_1680_369.txt @@ -0,0 +1 @@ +ಚಿತ್ರರಂಗಕ್ಕಿಂತ ರಂಗಭೂಮಿ ಸುರಕ್ಷಿತವಾಗಿದೆ: ಪ್ರಕಾಶ್‌ ಬೆಳವಾಡಿ ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರ ಭಾರತ-ಬಾಂಗ್ಲಾ ನಡುವಿನ ಯುದ್ಧದ ಸಂದರ್ಭದಲ್ಲಿ ನಡೆಯುವ ಒಂದು ಕಥಾ ಭಾಗವಾಗಿದೆ. ಬೆಂಗಳೂರು: ಇಂದಿನ ಕನ್ನಡ ಚಿತ್ರರಂಗಕ್ಕಿಂತಲೂ ರಂಗಭೂಮಿ ಚೆನ್ನಾಗಿದೆ, ಸುರಕ್ಷಿತವಾಗಿದೆ ಎಂದು ಹಿರಿಯ ನಟ ಪ್ರಕಾಶ್‌ ಬೆಳವಾಡಿ ಅಭಿಪ್ರಾಯ ಪಟ್ಟರು. ಖಾಸಗಿ ಹೋಟೆಲಿನಲ್ಲಿ ಆಯೋಜಿಸಿದ್ದ ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆದರೆ ರಂಗಭೂಮಿಯಲ್ಲಿ ಇಂದಿಗೂ ನಮ್ಮ ಕೆಲಸಕ್ಕೆ ಬೇಕಾದ ಬೆಂಬಲ ಸಿಗುತ್ತಿದೆ, ಚಿತ್ರರಂಗದಲ್ಲೂ ಇಂತಹ ವಾತಾವರಣ ಮತ್ತೆ ಬೇಗ ಬರಲಿ ಎಂದು ಆಶಿಸಿದರು. ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರ ಭಾರತ-ಬಾಂಗ್ಲಾ ನಡುವಿನ ಯುದ್ಧದ ಸಂದರ್ಭದಲ್ಲಿ ನಡೆಯುವ ಒಂದು ಕಥಾ ಭಾಗವಾಗಿದೆ. ಇದರಲ್ಲಿ ಎರಡೇ ಪ್ರಮುಖ ಪಾತ್ರಗಳಿವೆ. ಚಿತ್ರವನ್ನು ಸಾಧ್ಯವಾದಷ್ಟು ನೈಜವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇವೆ. ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಬೆಂಬಲಿಸಿ ಎಂದರು. ನಿರ್ದೇಶಕ ಕೆ.ಶಿವರುದ್ರಯ್ಯ ಮಾತನಾಡುತ್ತಾ, ಇದು ಚಾಲ್ಸ್‌ ಡಿಕನ್ಸ್‌ ಕಾದಂಬರಿ ಆಧಾರಿತ ಕಥೆ. ಮೊದಲನೆ ಮಹಾಯುದ್ಧದ ಸಂದರ್ಭದಲ್ಲಿ ಮೈಸೂರಿನ ಮಹಾರಾಜರು ಯೂರೋಪಿನ ಸೇನೆಗೆ ಬೆಂಬಲ ನೀಡಿ ಕಳುಹಿಸಿದ ʻಮೈಸೂರು ಲ್ಯಾನ್ಸರ್‌ʼ ತಂಡ ಹೈಫಾ ಬಂದರು ಗೆದ್ದು ಬಂದದ್ದನ್ನು ನೆನಪಿಸುವ ಒಂದು ಹಾಡನ್ನು ಚಿತ್ರೀಕರಣ ಮಾಡಿದ್ದು ಅದನ್ನು ಮೈಸೂರಿನಲ್ಲೇ ರಾಜವಂಶಸ್ಥರಿಂದ ಬಿಡುಗಡೆ ಮಾಡಿಸುವ ಉದ್ದೇಶ ಹೊಂದಿದ್ದೆವು ಅದು ಇಂದು ಯಶಸ್ವಿಯಾಗಿದೆ. ಅದನ್ನು ರಾಜವಂಶಸ್ಥರೇ ಬಿಡುಗಡೆ ಮಾಡಿರುವುದು ಮತ್ತಷ್ಟು ಸಂತೋಷ ಎಂದು ಹೇಳಿದರು. ಇದನ್ನೂ ಓದಿ: ಊಟಿಯ ರೈಲ್ವೆ ಮಾರ್ಗದಲ್ಲಿ ರೈಲ್ವೆ ಸ್ಟೇಷನ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಒಂದು ದಿನಕ್ಕೆ ರೈಲು 8 ಬಾರಿ ಈ ಮಾರ್ಗದಲ್ಲಿ ಬರುತ್ತಿತ್ತು. ಪ್ರತೀ ಬಾರಿ ಕ್ಯಾಮೆರಾ, ಲೈಟ್ಸ್‌ಗಳನ್ನು ಟ್ರ್ಯಾಕ್‌ ನಿಂದ ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳ ಬೇಕಿತ್ತು. ಮಳೆ, ಚಳಿ ಎನ್ನದೆ ಚಿತ್ರೀಕರಣ ಮಾಡಿದ್ದೇವೆ. ಕನ್ನಡ ಪ್ರೇಕ್ಷಕರು ಚಿತ್ರ ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು. ಮಹಾರಾಜರು ಹಾಗೂ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಜರು ಮಾಡಿದ ಕಾರ್ಯಗಳನ್ನು ನೆನಪು ಮಾಡಿಕೊಂಡು ಹಾಡಿನ ಮೂಲಕ ತೋರಿಸಿದ್ದು ಸಂತೋಷವಾಗಿದೆ. ನಿಮ್ಮ ಸಿನಿಮಾವನ್ನು ಅರಮನೆಯವರು ನೋಡುತ್ತೇವೆ. ಶುಭವಾಗಲಿ ಎಂದು ಹಾರೈಸಿದರು. ಡಾ. ಬರಗೂರು ರಾಮಚಂದ್ರಪ್ಪ ಅವರು ಬರೆದ ʻಮೈಸೂರು ನಮ್ಮ ಅರಸರ ಮೈಸೂರು...ʼ ಎಂಬ ಗೀತೆಗೆ ವಿಜಯಪ್ರಕಾಶ್‌ ಹಾಗೂ ಪಲ್ಲವಿ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ಔಸಿಪಚ್ಚನ್ ಸಂಗೀತ ನೀಡಿದ್ದಾರೆ. ಹಿಂದೂಸ್ತಾನ್‌ ಮುಕ್ತ ಮೀಡಿಯಾ ಎಂಟರ್‌ಟೈನರ್‌ ಬ್ಯಾನರ್‌ ಅಡಿಯಲ್ಲಿ ಬಿ.ವಿ.ಗಣೇಶ್‌ ಪ್ರಭು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಂಗಭೂಮಿ ನಟ ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ನಟರಂಗ ಮುಂತಾದವರು ಅಭಿನಯಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_37.txt b/zeenewskannada/data1_url7_500_to_1680_37.txt new file mode 100644 index 0000000000000000000000000000000000000000..ed6be7f62f443ab5ec5f3a185ab303bc2c1dac7c --- /dev/null +++ b/zeenewskannada/data1_url7_500_to_1680_37.txt @@ -0,0 +1 @@ +: ಗಾಯವನ್ನು ಗುಣಪಡಿಸಲು ಯಾವ ವಿಟಮಿನ್ ಸಹಾಯ ಮಾಡುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಗೌತಮ ಬುದ್ಧನಿಗೆ ಯಾವ ವಯಸ್ಸಿನಲ್ಲಿ ನಿರ್ವಾಣ ಸಿಕ್ಕಿತು? ಉತ್ತರ: 35 ಪ್ರಶ್ನೆ 2:ವಿಶ್ವದ ಅತ್ಯಂತ ವೇಗದ ಮನುಷ್ಯ ಯಾರು? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 3:ಗಾಯವನ್ನು ಗುಣಪಡಿಸಲು ಯಾವ ವಿಟಮಿನ್ ಸಹಾಯ ಮಾಡುತ್ತದೆ? ಉತ್ತರ: ವಿಟಮಿನ್ ಸಿ ಪ್ರಶ್ನೆ 4:ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಹೆರೊಡೋಟಸ್ ಪ್ರಶ್ನೆ 5:ಜಗತ್ತಿನಲ್ಲಿ 'ಗ್ರೇಟ್ ಬೇರ್ ಲೇಕ್' ಎಲ್ಲಿದೆ..? ಉತ್ತರ: ಕೆನಡಾ ಇದನ್ನೂ ಓದಿ: ಪ್ರಶ್ನೆ 6:"ಮಾಡು ಇಲ್ಲವೇ ಮಡಿ" ಎಂಬ ಘೋಷಣೆಯನ್ನು ನೀಡಿದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 7:ಶುಷ್ಕ ವಾತಾವರಣದಲ್ಲಿ ಬೆಳೆಯುವ ಸಸ್ಯಗಳನ್ನು ಏನೆಂದು ಕರೆಯುತ್ತಾರೆ? ಉತ್ತರ: ಜೆರೋಫೈಟ್ಸ್ ಪ್ರಶ್ನೆ 8:ಹೊಟ್ಟೆಯಲ್ಲಿ ಸ್ರವಿಸುವ ಆಮ್ಲ ಯಾವುದು..? ಉತ್ತರ: ಹೈಡ್ರೋಕ್ಲೋರಿಕ್ ಆಮ್ಲ ಪ್ರಶ್ನೆ 9:ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು? ಉತ್ತರ: ಭಾರತ ರತ್ನ ಪ್ರಶಸ್ತಿ ಪ್ರಶ್ನೆ 10:ಬೆಳಕಿನ ಬಲ್ಬ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಥಾಮಸ್ ಅಲ್ವಾ ಎಡಿಸನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_370.txt b/zeenewskannada/data1_url7_500_to_1680_370.txt new file mode 100644 index 0000000000000000000000000000000000000000..5e8846f2f14e4e0c7318963b432b115dc082ab31 --- /dev/null +++ b/zeenewskannada/data1_url7_500_to_1680_370.txt @@ -0,0 +1 @@ +"ವೃತ್ತಿಯ ಕಾರಣ ಮದುವೆ ಮುರಿಯಲಿಲ್ಲ" ಅಭಿಷೇಕ್‌ ಜೊತೆಗಿನ ಬ್ರೇಕಪ್‌ ಕಾರಣದ ಬಗ್ಗೆ ಗುಟ್ಟು ಬಿಚ್ಚಿಟ್ಟ ಕರೀಷ್ಮಾ ಕಪೂರ್‌ : ಕಪೂರ್ ಕುಟುಂಬದಲ್ಲಿ ಸೊಸೆಯರಿಗೆ ಮದುವೆಯ ನಂತರ ಕೆಲಸ ಮಾಡಲು ಅವಕಾಶವಿಲ್ಲವೇ ಎಂದು ಹಾಸ್ಯನಟ ಜಾಕಿರ್ ಖಾನ್ ನಟಿ ಕರಿಷ್ಮಾ ಕಪೂರ್ ಅವರನ್ನು ಕೇಳಿದರು. ಇದೀಗ ಕರಿಷ್ಮಾ ನೀಡಿದ ಉತ್ತರ ಚರ್ಚೆಗೆ ಗ್ರಾಸವಾಗಿದೆ. :ಕಪೂರ್ ಕುಟುಂಬದಲ್ಲಿ ಸೊಸೆಯರಿಗೆ ಮದುವೆಯ ನಂತರ ಕೆಲಸ ಮಾಡಲು ಅವಕಾಶವಿಲ್ಲವೇ ಎಂದು ಹಾಸ್ಯನಟ ಜಾಕಿರ್ ಖಾನ್ ನಟಿ ಕರಿಷ್ಮಾ ಕಪೂರ್ ಅವರನ್ನು ಕೇಳಿದರು. ಇದೀಗ ಕರಿಷ್ಮಾ ನೀಡಿದ ಉತ್ತರ ಚರ್ಚೆಗೆ ಗ್ರಾಸವಾಗಿದೆ. ‘ಆಪ್ಕಾ ಅಪ್ನಾ ಝಾಕಿರ್’ ಕಾರ್ಯಕ್ರಮದಲ್ಲಿ ಕರಿಷ್ಮಾ ಕಾಣಿಸಿಕೊಂಡ ಕರೀಷ್ಮಾ ಕಪೂರ್‌ ಅವರನ್ನು ಹಾಸ್ಯನಟ ಜಾಕಿರ್ ಖಾನ್ "ಕಪೂರ್ ಕುಟುಂಬದಲ್ಲಿ ಸೊಸೆಯರಿಗೆ ಮದುವೆಯ ನಂತರ ಕೆಲಸ ಮಾಡಲು ಅವಕಾಶವಿಲ್ಲವೇ ?" ಎಂದು ಪ್ರಶ್ನೆ ಕೇಳಿದರು. ಈ ವೇಳೆ ಕರೀಷ್ಮಾ ಕಪೂರ್‌ ನೀಡಿದ ಉತ್ತರ ಚರ್ಚೆಗೆ ಗ್ರಾಸವಾಗಿದೆ. ʻಇಂಡಿಯನ್‌ ಬೆಸ್ಟ್‌ ಡ್ಯಾನ್ಸರ್‌ʼನ ನಾಲ್ಕನೇ ಸೀಸನ್‌ನ ಸ್ಪರ್ಧಿಗಳು ಹಾಸ್ಯನಟ ಜಾಕಿರ್ ಖಾನ್ ಅವರ 'ಆಪ್ಕಾ ಅಪ್ನಾ ಝಾಕಿರ್' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂಚಿಕೆಯು ಮೂರು ಪ್ರಸಿದ್ಧ ನಟಿ ಕರಿಷ್ಮಾ ಕಪೂರ್, ನೃತ್ಯ ನಿರ್ದೇಶಕಿ ಗೀತಾ ಕಪೂರ್ ಮತ್ತು ಟೆರೆನ್ಸ್ ಲೂಯಿಸ್ ಅವರೊಂದಿಗೆ ವಿನೋದ ಮತ್ತು ಹಾಸ್ಯದಿಂದ ತುಂಬಿತ್ತು. ಈ ಸಂಚಿಕೆಯಲ್ಲಿ ಝಾಕಿರ್ ಅವರು ಕರಿಷ್ಮಾಗೆ ಬಹಳ ಮುಖ್ಯವಾದ ಪ್ರಶ್ನೆಯನ್ನು ಕೇಳಿದರು. "ಕಪೂರ್ ಕುಟುಂಬದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಯಾವುದೇ ನಿರ್ಬಂಧಗಳಿವೆಯೇ" ಎಂದರು. ಈ ಪ್ರಶ್ನೆಗೆ ಕರೀಷ್ಮಾ ಕಪೂರ್‌ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ. “ನನಗೆ ನಟನಾ ಕ್ಷೇತ್ರದಲ್ಲಿ ಅವಕಾಶ ನೀಡಲಾಗುತ್ತದೋ ಇಲ್ಲವೋ ಎಂದು ಹಲವು ಬಾರಿ ಚರ್ಚಿಸಲಾಗಿದೆ. ನನ್ನ ತಾಯಿ ಮದುವೆಯಾದಾಗ, ನೀತಾ ಚಿಕ್ಕಮ್ಮ ಮದುವೆಯಾದಾಗ, ಅವರು ಮನೆಯತ್ತ ಗಮನ ಹರಿಸಲು ನಿರ್ಧರಿಸಿದರು. ವೃತ್ತಿಯಲ್ಲಿ ಚೆನ್ನಾಗಿ ಕೆಲಸ ಮಾಡಿದ ನಂತರ ಅವರು ಮಕ್ಕಳು ಮತ್ತು ಮನೆಯ ಬಗ್ಗೆ ಯೋಚಿಸಿದರು. ಇದು ಸಂಪೂರ್ಣವಾಗಿ ಅವರ ಆಯ್ಕೆಯಾಗಿತ್ತು. ಅದೇ ರೀತಿ ಶಮ್ಮಿ ಚಿಕ್ಕಪ್ಪ ಮತ್ತು ಶಶಿ ಚಿಕ್ಕಪ್ಪನ ಹೆಂಡತಿಯರಾದ ಗೀತಾ ಬಾಲಿಜಿ ಮತ್ತು ಜೆನ್ನಿಫರ್ ಕಾಕಿ ಮದುವೆಯ ನಂತರವೂ ಕೆಲಸ ಮಾಡಿದ್ದಾರೆ. ಹಾಗಾಗಿ ಮದುವೆಯ ನಂತರ ಕಪೂರ್ ಕುಟುಂಬದಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶವಿಲ್ಲ ಎಂಬ ಮಾತುಗಳು ಸುಳ್ಳು. ಅಂತಹದ್ದೇನೂ ಇರಲಿಲ್ಲ" ಎಂದು ಕರೀಷ್ಮಾ ಹೇಳಿದ್ದಾರೆ. ನಟನೆಯಲ್ಲಿ ಕೆಲಸ ಮಾಡಲು ಇಷ್ಟಪಟ್ಟಿದ್ದರಿಂದ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ ಎಂದು ಕರಿಷ್ಮಾ ಹೇಳಿದ್ದಾರೆ. ಸಹೋದರಿ ಕರೀನಾ ಮತ್ತು ಸಹೋದರ ರಣಬೀರ್ ಕಪೂರ್ ವಿಷಯದಲ್ಲೂ ಅದೇ ಆಗಿತ್ತು. ಇಬ್ಬರಿಗೂ ನಟನೆ ಇಷ್ಟವಾಯಿತು. ಆದರೆ ರಣಬೀರ್ ಸಹೋದರಿ ರಿದ್ಧಿಮಾಗೆ ನಟನೆಯಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಕಾಲಿಡಲಿಲ್ಲ ಎಂದರು ಕರಿಷ್ಮಾ. "ನನ್ನ ಕುಟುಂಬದಲ್ಲಿ ಯಾರೂ ನನ್ನನ್ನು ಕೆಲಸ ಮಾಡದಂತೆ ತಡೆಯಲಿಲ್ಲ" ಎಂದು ಕರಿಷ್ಮಾ ವಿವರಿಸಿದ್ದಾರೆ. ಕರಿಷ್ಮಾ ಕಪೂರ್ 1991 ರಲ್ಲಿ 'ಪ್ರೇಮ್ ಕೈದಿ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಕರಿಷ್ಮಾಗೆ ಬಾಲಿವುಡ್‌ನಲ್ಲಿ ಅವಧಿ ಇತ್ತು ಮತ್ತು ಆ ಸಮಯದಲ್ಲಿ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_371.txt b/zeenewskannada/data1_url7_500_to_1680_371.txt new file mode 100644 index 0000000000000000000000000000000000000000..eee76bdb77732f131af72ef610c98c420d438cee --- /dev/null +++ b/zeenewskannada/data1_url7_500_to_1680_371.txt @@ -0,0 +1 @@ +"ಕಾಲವು ಭಾವನೆಗಳನ್ನು ಬದಲಾಯಿಸಲಾರದು, ಭಾವಗಳು ದೂರವಾಗಿ ಸಾಯಲಾರವು" ರೇಖಾಗಾಗಿ ಅಮಿತಾಭ್‌ ಬಚ್ಚನ್‌ ಪ್ರೀತಿಯ ಪಾಠ? : ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್‌ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್‌ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ. :ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್‌ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್‌ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ. ಅಮಿತಾಬ್ ಬಚ್ಚನ್ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ತಾರೆಯರ ಕನಸು. 'ಕೌನ್ ಬನೇಗಾ ಕರೋಡ್ಪತಿ' ಶೋ ತಲುಪುವ ಮೂಲಕ ಸ್ಪರ್ಧಿಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಯಾರಾದರಾಗಲೀ ಒಮ್ಮೆಯಾದರೂ ಅಮಿತಾಭ್‌ ಅವರನ್ನು ಒಮ್ಮೆ ಸ್ಪರ್ಶಿಸಬೇಕು ಎಂದು ಬಯಸುತ್ತಾರೆ. ಕೆಲವರು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಮೂಲಕ ಅವರೊಂದಿಗೆ ನೆನಪುಗಳನ್ನು ಸಂಗ್ರಹಿಸಲು ಬಯಸುತ್ತಾರೆ, ಇತರರು ಅವರನ್ನು ತಮ್ಮ ನಾಯಕನಂತೆ ನೋಡುತ್ತಾರೆ. 1981 ರಲ್ಲಿ ರೇಖಾ, ಅಮಿತಾಬ್ ಮತ್ತು ಜಯಾ ಬಚ್ಚನ್ ಅವರ ನೆನಪುಗಳನ್ನು ರಿಫ್ರೆಶ್ ಮಾಡಿದ ಇತ್ತೀಚಿನ ಸಂಚಿಕೆಯಲ್ಲಿ ದೃಶ್ಯ ಒಂದು ಕಂಡು ಬಂದಿದೆ. ವಾಸ್ತವವಾಗಿ, ಸ್ಪರ್ಧಿ ದೀಪ್ತಿ ಸಿಂಗ್ ಕಾರ್ಯಕ್ರಮಕ್ಕೆ ಬಂದಾಗ, ಕಾರ್ಯಕ್ರಮಕ್ಕೆ ಬರುವ ಮೂಲಕ ತಮ್ಮ ಕನಸು ನನಸಾಯಿತು ಎಂದು ಹೇಳಿದರು. ಯಾಕೆಂದರೆ ಆಕೆ ಬಿಗ್ ಬಿ ಕೈ ಹಿಡಿದು ಹಾಟ್ ಸೀಟ್ ಗೆ ಬರಲು ಬಯಸಿದ್ದಳು. ಜೊತೆಗೆ ಎರಡು ಗುಲಾಬಿಗಳನ್ನೂ ತಂದಿದ್ದ ಆಕೆ ತನಗೆ ಒಂದು ಗುಲಾಬಿಯನ್ನು ನೀಡುವಂತೆ ಅಮಿತಾಭ್‌ಗೆ ವಿನಂತಿಸಿದಳು, ಅದಕ್ಕೊಪ್ಪಿಕೊಂಡ ಅಮಿತಾಭ್ ದೀಪ್ತಿಗೆ ಗುಲಾಬಿಯನ್ನು ನೀಡಿದರು. ದೀಪ್ತಿ ಸಿಂಗ್ ಬಿಗ್ ಬಿಗೆ ಗುಲಾಬಿಗಳನ್ನು ನೀಡಿ ತನ್ನ ಕನಸಿನ ರಾಜ ಎಂದು ಕರೆದರು. 'ಸರ್, ನಾನು ಈ ಹೂವುಗಳನ್ನು ನನ್ನ ಕನಸಿನ ರಾಜನಿಗಾಗಿ ತಂದಿದ್ದೇನೆ, ಅವನು ಪ್ರತಿದಿನ ನನ್ನ ಕನಸಿನಲ್ಲಿ ಬರುತ್ತಾನೆ. ಸರ್, ನೀವು ನನಗೆ ಒಂದು ಕೊಡಿ ಮತ್ತು ನಾನು ನಿಮಗೆ ಒಂದು ಕೊಡುತ್ತೇನೆ ಎಂದರು ನಂತರ ಅಮಿತಾಬ್ ಬಚ್ಚನ್ ದೀಪ್ತಿ ಅವರಿಂದ ಗುಲಾಬಿಯನ್ನು ಪಡೆದರು ಮತ್ತು 1981 ರಲ್ಲಿ ಬಿಡುಗಡೆಯಾದ 'ಸಿಲ್ಸಿಲಾ'ದ ಅಮಿತ್ ಮಲ್ಹೋತ್ರಾ ಆದರು. ಹೂವು ಕೊಡುತ್ತಲೇ ‘ಸಿಲಸಿಲ’ ಡೈಲಾಗ್‌ನೊಂದಿಗೆ ಅಮಿತಾಭ್‌- ‘ಅಪಘಾತದಿಂದ ಕನಸು ಛಿದ್ರವಾದರೆ, ಕಾಲವು ಭಾವನೆಗಳನ್ನು ಬದಲಾಯಿಸಲಾರದು, ಭಾವಗಳು ದೂರವಾಗಿ ಸಾಯಲಾರವು... ಈ ಪ್ರೀತಿಯೇ ಹೃದಯಗಳ ಸಂಬಂಧ.. ಈ ಪ್ರೀತಿಯು ಹೃದಯಗಳ ಸಂಬಂಧ, ಅಂತಹ ಸಂಬಂಧವು ಎಂದಿಗೂ ಗಡಿಯಾಗಿ ಬದಲಾಗುವುದಿಲ್ಲ. , ನೀವು ಯಾವುದೇ ದಾರಿಯ ಎಡೆಗೆ ಸಾಗಿದರು ನನ್ನ ಹೃದಯದಲ್ಲಿ ನಿಮಗೆ ಗಮ್ಯ ಸ್ಥಾನ ಎಂದರು. ಈ ಡೈಲಾಗ್‌ ಕೇಳಿ ಅಲ್ಲ ನೆರೆದಿದ್ದ ಪ್ರೇಕ್ಷಕರು ಒಂದು ಭಾರಿ ರೇಖಾ ಅವರನ್ನು ನೆನಪಿಸಿಕೊಂಡರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_372.txt b/zeenewskannada/data1_url7_500_to_1680_372.txt new file mode 100644 index 0000000000000000000000000000000000000000..c783dd407970ce6b26a4d5fc45ce192ed80d86b2 --- /dev/null +++ b/zeenewskannada/data1_url7_500_to_1680_372.txt @@ -0,0 +1 @@ +ಪ್ರಮೋದ್‌ ಶೆಟ್ಟಿ ಹುಟುಹಬ್ಬಕ್ಕೆ ಅನೌನ್ಸ್‌ ಆಯ್ತು "ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ" : ಲಾಫಿಂಗ್ ಬುದ್ಧ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರದ ಅಪ್ಡೇಟ್ ಕೊಟ್ಟ ಪ್ರಮೋದ್ ಶೆಟ್ಟಿ. :ಲಾಫಿಂಗ್ ಬುದ್ಧ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರದ ಅಪ್ಡೇಟ್ ಕೊಟ್ಟ ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ, ಅಂತ ಕೂಡ ಅನೌನ್ಸ್ ಮಾಡಿದ್ದಾರೆ. ವಡ್ಡಾರಾಧಕ , ಶಬರಿಯಂತಹ ಕಿರುಚಿತ್ರಗಳಿಂದ ತಮ್ಮೂರಿನ ಕಥೆಗಳು ಎಲ್ಲಾ ಊರುಗಳಲ್ಲೂ ತಲುಪಬೇಕೆಂಬ ಆಶಯವುಳ್ಳ ಅನೀಶ್ ಎಸ್ ಶರ್ಮಾ ಈ ಸಿನಿಮಾದ ಮುಂದಾಳತ್ವ ವಹಿಸಿದ್ದಾರೆ. ಚಿತ್ತರಂಜನ್ ಕಶ್ಯಪ್, ವಲ್ಲಭ ಸೂರಿ ಮತ್ತು ಸುನೀತ್ ಹಲಗೇರಿ ತಮ್ಮ ಸಂಸ್ಥೆ ಮೂಲಕ ಹೊಸ ಹೊಸ ಪ್ರಯೋಗಗಳನ್ನು ತಮ್ಮ ಚೀಲದಲ್ಲಿ ತುಂಬಿಕೊಂಡು ಅದಕ್ಕೆ ಹಣ ಹೂಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರನ್ನು ಹೊರತುಪಡಿಸಿ ರಾಘು ಶಿವಮೊಗ್ಗ, ಕಿರಣ್ ನಾಯ್ಕ್, ಮಂಜುನಾಥ್ ಹೆಗ್ಡೆ, ಚಂದ್ರಕಲಾ, ಕೆ ಜಿ ಕೃಷ್ಣಮೂರ್ತಿ ಮತ್ತು ಮುಂತಾದವರು ಬಣ್ಣ ಹಚ್ಚಿದ್ದಾರೆ. ಸುಮಂತ್ ಶರ್ಮಾ ಅವರ ಛಾಯಾಗ್ರಹಣ, ಚೇತನ್ ಕುಮಾರ್ ಸಂಗೀತ, ಸಂಜೀವ್ ಜಾಗಿರ್ದರ್ ಅವರ ಸಂಕಲನ ಈ ಚಿತ್ರಕ್ಕೆ ಶಕ್ತಿ ತುಂಬಿದೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಇನ್ನೇನು ತಮ್ಮ ಮೊದಲ ಟೀಸರ್ ಬಿಡುಗಡೆ ಮಾಡಲು ಸಿದ್ಧರಾಗುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_373.txt b/zeenewskannada/data1_url7_500_to_1680_373.txt new file mode 100644 index 0000000000000000000000000000000000000000..3f217ae81e2f083f70fd0bbd63ce0dc67809e060 --- /dev/null +++ b/zeenewskannada/data1_url7_500_to_1680_373.txt @@ -0,0 +1 @@ +ಕಿಚ್ಚೋತ್ಸವಕ್ಕೆ ಕೌಂಟ್ʼಡೌನ್ ಶುರು: ನೆಚ್ಚಿನ ʼಕಿಚ್ಚʼನ ಭೇಟಿಗೆ ಟೈಂ ಫಿಕ್ಸ್...‌ ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್ : ಕಿಚ್ಚ ಈ ಬಾರಿಯ ಹುಟ್ಟು ಹಬ್ಬದ ಆಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೆಸರಾಂತ ನಟ ಬೆಂಗಳೂರಿನ ಜಯನಗರದ ಖಾಸಗಿ ಹೊಟೇಲ್ʼನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. :ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಸೆಪ್ಟೆಂಬರ್ 2 ರಂದು 51ನೇ ವಸಂತಕ್ಕೆ ಕಾಲಿಡಲಿದ್ದಾರೆ. 50ನೇ ವರ್ಷದ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದ ಕಿಚ್ಚ ಈ ಬಾರಿಯ ಹುಟ್ಟು ಹಬ್ಬದ ಆಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೆಸರಾಂತ ನಟ ಬೆಂಗಳೂರಿನ ಜಯನಗರದ ಖಾಸಗಿ ಹೊಟೇಲ್ʼ​​ನಲ್ಲಿ​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ''ವರ್ಷಗಳುರುಳಿದಂತೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಅದು ಬಹಳ ಖುಷಿಯ ವಿಷಯ. ಕಳೆದ ವರ್ಷದ ಸೆಲೆಬ್ರೇಶನ್​​ನಲ್ಲಿ ಸ್ವಲ್ಪ ಗೊಂದಲವಾಯ್ತು, ತೊಂದರೆಗಳಾಗಿದ್ದವು. ಪೊಲೀಸರು ಮತ್ತು ಅಕ್ಕಪಕ್ಕ‌ದ ಮನೆಯವರು ವಿನಂತಿ ಮಾಡಿದ್ದರು. ನನ್ನಿಂದ ಯಾರಿಗೂ ತೊಂದರೆ ಆಗುವುದು ನನಗಿಷ್ಟವಿಲ್ಲ. ಈ ಬಾರಿ ಜಯನಗರದ ಎಂಇಎಸ್ ಗ್ರೌಂಡ್ʼ​​​ನಲ್ಲಿ ಸಿಗೋಣ. ಅಲ್ಲಿಯೂ ಸಮಯಾವಕಾಶವಿದೆ. ಬೆಳಗ್ಗೆ 11.30ರವರೆಗೂ ಅಲ್ಲೇ ಇರಲಿದ್ದೇನೆ'' ಎಂದು ತಿಳಿಸಿದರು. ಇದನ್ನೂ ಓದಿ: ಕಳೆದ ವರ್ಷ 30,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ನಿಭಾಯಿಸೋದು ನನ್ನ ಗೆಳೆಯರು ಮತ್ತು ಪೊಲೀಸರಿಗೆ ಕೊಂಚ ಕಷ್ಟವಾಯಿತು. ಹಾಗಾಗಿ ಈ ಬಾರಿ ಎಂಇಎಸ್ ಮೈದಾನದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಸಿನಿರಂಗದಲ್ಲಿನ ನನ್ನ ಪಯಣದ 30 ವರ್ಷಕ್ಕೆ ಇನ್ನೊಂದು ವರ್ಷ ಬಾಕಿ ಇದೆ. ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕೆನ್ನೋದು ನನ್ನ ಆಸೆ. ಆದ್ರೆ ಕಾರಣಾಂತರಗಳಿಂದ ವಿಳಂಬಗಳನ್ನು ಎದುರಿಸಬೇಕಾಗುತ್ತಿದೆ. ನನ್ನನ್ನು ನಟನಿಗಿಂತ ಹೆಚ್ಚಾಗಿ ಕ್ರಿಕೆಟರ್​ʼನಂತೆ ನೋಡ್ತಿದ್ದಾರೆ. ಜವಾಬ್ದಾರಿಗಳು ಹೆಚ್ಚಿವೆ. ಮ್ಯಾಕ್ಸ್ ಶೀಘ್ರ ಬಿಡುಗಡೆಯಾಗಬೇಕೆಂಬುದು ನನಗೂ ಆಸೆ" ಎಂದರು. "ಕೊಂಚ ತಡವಾಗಿದೆ ನಿಜ. ಆದರೆ ಸಿನಿಮಾ ಬಹುತೇಕ ಪೂರ್ಣಗೊಂಡಿದೆ. ಸೆಪ್ಟೆಂಬರ್​ನಲ್ಲೇ ಮಾಹಿತಿ ಸಿಗುವ ಸಾಧ್ಯತೆಯಿದೆ. ಮಾರ್ಕೆಟಿಂಗ್ ಇರುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಡಿಮೆಯಾಗುತ್ತಿದೆ. ಡಿಜಿಟಲ್ ಹಾಗೂ ಟಿವಿ ರೈಟ್ಸ್ ಅಂದಾಗ ವ್ಯಾಪಾರದ ದೃಷ್ಠಿಯಿಂದ ಸಿನಿಮಾ ಬ್ಯುಸಿನೆಸ್ ಕೂಡ ಬದಲಾಗಿದೆ" ಎಂದು ತಿಳಿಸಿದರು. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ಅವರು ನಡೆಸೋದು ಅನುಮಾನ ಎಂದು ಹೇಳಲಾಗಿತ್ತಿದೆ. ಈ ಸೀಸನ್​ಗೆ ಬೇರೆ ಆ್ಯಂಕರ್​ಗಾಗಿ ಹುಡುಕಾಟ ನಡೆಯುತ್ತಿದೆ ಎನ್ನುವ ಸುದ್ದಿ ಇದೆ. ಆದರೆ ಈ ಪ್ರಶ್ನೆಗೆ ನಟನಿಂದ ಸ್ಪಷ್ಟ ಉತ್ತರ ಸಿಗಲಿಲ್ಲ. ಬಿಗ್ ಬಾಸ್ ಬಗ್ಗೆ ನನಗೆ ಕ್ಲ್ಯಾರಿಟಿ ಇಲ್ಲ. ಪ್ರೋಟೋಕಾಲ್ ಇರುತ್ತದೆ. ಅವರದ್ದೇ ಆದ ಒಂದು ಪ್ಲ್ಯಾನಿಂಗ್ ಇರುತ್ತದೆ ಎಂದು ತಿಳಿಸಿದರು. ಆಮೇಲೆ ನೋಡೋಣ:ಇನ್ನೂ ಡಾಕ್ಟರೇಟ್ ತೆಗೆದುಕೊಳ್ಳುವಂಥ ಕೆಲಸ ನಾನೇನೂ ಮಾಡಿಲ್ಲ. ಸಿನಿಮಾ ಮಾಡಿದ್ದೇನಷ್ಟೇ. ಸಾಧನೆ ಮಾಡಿದ್ದೇನೆಂದನಿಸಿದಾಗ ನಾನೇ ಪತ್ರ ಬರೆದು ಕೇಳಿಕೊಳ್ಳುತ್ತೇನೆ. ನಾನು ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ. ಆಮೇಲೆ ನೋಡೋಣ ಎಂದು ತಿಳಿಸಿದರು. ಹೊಸ ಸಿನಿಮಾ ನಟರಿಗಾಗಿ ತಮ್ಮ ಮ್ಯಾಕ್ಸ್ ಸಿನಿಮಾ ಬಿಡುಗಡೆ ಮುಂದೂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಮಾತನಾಡಿದ ಸುದೀಪ್, ಕಾಂಪ್ರೊಮೈಸ್​​ ಅನ್ನೋದು ನನ್ನ ಜೀವನದಲ್ಲೇ ಇಲ್ಲ. ಬೆಂಬಲ, ಮಾನವೀಯತೆ ಇದೆ. ನಾನು ನನ್ನ ಮನೆಯಲ್ಲೇ ಕಾಂಪ್ರೊಮೈಸ್​​ ಆಗಲ್ಲ. ಅದು ಕಾಂಪ್ರೊಮೈಸ್​​ ಅಲ್ಲ, ಸಪೋರ್ಟ್ ಅಷ್ಟೇ. ಸೋಷಿಯಲ್​ ಮೀಡಿಯಾಗಳಲ್ಲಿ ಇಂಥ ಮಾತುಗಳು ಇರುತ್ತವೆ. ಎಂಟರ್​ಟೈನ್ಮೆಂಟ್​​ ಇರಲಿ ಬಿಡಿ. ಓಟಿಟಿಯಲ್ಲಿ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿಲ್ಲ ಎಂದರೆ ಓಟಿಟಿಗೂ ಹೋಗಲು ಆಗಲ್ಲ. ಥಿಯೇಟರ್ ಅನುಭವವನ್ನು ಯಾರೂ ಮಿಸ್ ಮಾಡಿಕೊಳ್ಳೋಕೆ ರೆಡಿ ಇಲ್ಲ. ಇದೆಲ್ಲವೂ ಮಾರ್ಕೆಟಿಂಗ್ ಬಿಡಿ ಎಂದರು. ಮ್ಯಾಕ್ಸ್ ಆದ್ಮೇಲೆ ಕೆಲ ಸಿನಿಮಾಗಳು ಲೈನ್ʼ​ನಲ್ಲಿವೆ. ಆದ್ರೆ ಯಾವ ಸಿನಿಮಾ ಶುರು ಮಾಡ್ತೇನೆಂಬುದು ಗೊತ್ತಿಲ್ಲ. ನಂಬರ್ಸ್ ಹಾಕ್ಕೊಂಡು ಹೋಗೋದು ಬೇಡ. ಸದ್ಯಕ್ಕೆ ಅದು ಕರೆಕ್ಟ್ ಆಗಲ್ಲ. ಸ್ಕೇಲ್, ವರ್ಕ್ ಎಲ್ಲವೂ ಡಿಸೈಡ್ ಮಾಡಲಿದೆ. ಬಿಲ್ಲ ರಂಗ ಭಾಷ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಅದಕ್ಕೆ ಸೂಕ್ತ ತಯಾರಿ ಆಗಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾತನಾಡಿ ನೋವು ಕೊಡುವುದು ಬೇಡ:ನಟ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಅಭಿಮಾನಿಗಳಿದ್ದಾರೆ. ಕುಟುಂಬವಿದೆ. ನಾವು ಮಾತನಾಡಿ ನೋವು ಕೊಡೋದು ಬೇಡ. ರಾಜಕೀಯವಾಗಿ ಮಾತನಾಡುತ್ತಿದ್ದೇನೆ ಎಂದುಕೊಳ್ಳಬೇಡಿ. ಕಾನೂನನ್ನು ನಂಬಬೇಕಿದೆ. ನಾವು ಮಾಧ್ಯಮಗಳನ್ನು ನೋಡಿ ವಿಷಯ ತಿಳಿದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_374.txt b/zeenewskannada/data1_url7_500_to_1680_374.txt new file mode 100644 index 0000000000000000000000000000000000000000..4ab2e7fa2d2480657dab62c6a0e1af2b7c403a35 --- /dev/null +++ b/zeenewskannada/data1_url7_500_to_1680_374.txt @@ -0,0 +1 @@ +: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ಗೆ ಸಾಲು ಸಾಲು ಕಷ್ಟಗಳು.. ʼಆʼ ವಿಶೇಷ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ ಮನವಿ! : ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇತ್ತೀಚೆಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪರಪ್ಪ ಅಗ್ರಹಾರ ಜೈಲಿಗೆ ಬಂದಾಗ ದರ್ಶನ್ ಅವರಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು. ಹೀಗಾಗಿ ಅವರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಲಾಗಿದೆ.. : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇತ್ತೀಚೆಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪರಪ್ಪ ಅಗ್ರಹಾರ ಜೈಲಿಗೆ ಬಂದಾಗ ದರ್ಶನ್ ಅವರಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು. ಹೀಗಾಗಿ ಅವರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿತ್ತು.. ಇದೀಗ ದರ್ಶನ್ ಗೆ ಮತ್ತೊಂದು ಆರೋಗ್ಯ ಸಮಸ್ಯೆ ಎದುರಾಗಿದ್ದು, ಅದಕ್ಕಾಗಿ ಬಳ್ಳಾರಿ ಜೈಲು ಅಧಿಕಾರಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ದರ್ಶನ್ ಬಳ್ಳಾರಿ ಜೈಲಿನ 15ನೇ ಬ್ಯಾರಕ್‌ನಲ್ಲಿದ್ದಾರೆ. ಇದು ವಿಶೇಷ ಭದ್ರತಾ ಬ್ಯಾರಕ್ ಆಗಿದೆ. ಆದರೆ ಈ ಬ್ಯಾರಕ್ ಮಾತ್ರ ಸರಳ ಶೌಚಾಲಯ ಹೊಂದಿದೆ. ಇದು ದರ್ಶನ್‌ಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬೆನ್ನು ನೋವು ಹಾಗೂ ಎಡಗೈ ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಭಾರತೀಯ ಶೈಲಿಯ ಶೌಚಾಲಯ ಬಳಸಲು ಕಷ್ಟವಾಗುತ್ತಿದೆ. 'ನನಗೆ ಬೆನ್ನು ನೋವು ಮತ್ತು ತೋಳು ನೋವು ಇದೆ. ಭಾರತೀಯ ಶೌಚಾಲಯವನ್ನು ಬಳಸುವುದು ತುಂಬಾ ಕಷ್ಟ. ಈ ಬ್ಯಾರಕ್‌ನಲ್ಲಿ ಮಾಡರ್ನ್‌ ಶೌಚಾಲಯ ಅಥವಾ ಕನಿಷ್ಠ ಸರ್ಜಿಕಲ್ ಕುರ್ಚಿಯನ್ನು ಒದಗಿಸುವಂತೆ ದರ್ಶನ್ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ... ಈ ಬಗ್ಗೆ ಕಾರಾಗೃಹ ಸಿಬ್ಬಂದಿ, ಕಾರಾಗೃಹದ ಮೇಲಧಿಕಾರಿಗಳು ಹಾಗೂ ವೈದ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.. ಇದನ್ನೂ ಓದಿ- ಮಾಡರ್ನ್ ಶೈಲಿಯ ಶೌಚಾಲಯಗಳನ್ನು ವರ್ಷಗಳಿಂದ ಬಳಸುತ್ತಿರುವವರಿಗೆ ಅದರಲ್ಲೂ ಅಧಿಕ ತೂಕ ಇರುವವರಿಗೆ ಭಾರತೀಯ ಶೈಲಿಯ ಶೌಚಾಲಯಗಳನ್ನು ಬಳಸುವುದು ತುಂಬಾ ಕಷ್ಟದ ಕೆಲಸ. ಇದರ ಜೊತೆಗೆ ದರ್ಶನ್ ಗೆ ಬೆನ್ನು ನೋವು, ಸೊಂಟ ನೋವು, ಎಡಗೈ ನೋವು ಕಾಣಿಸಿಕೊಂಡಿದ್ದು, ಈ ಕಾರಣದಿಂದ ಈ ವಿಷೇಶ ಮನವಿ ಮಾಡಲಾಗಿದೆ ಎಂದು ಬರದಿಯಾಗಿದೆ.. ದರ್ಶನ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಪರಪ್ಪ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರ ಕುರ್ಚಿ ಮೇಲೆ ಕುಳಿತು ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು.. ಫೋಟೋ ವೈರಲ್ ಆಗುತ್ತಿದ್ದಂತೆಯೇ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ಹಾಗೂ ಇತರ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಅದೇ ಜೈಲಿನಲ್ಲಿ ಇರಿಸಲಾಗಿತ್ತು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_375.txt b/zeenewskannada/data1_url7_500_to_1680_375.txt new file mode 100644 index 0000000000000000000000000000000000000000..9d4adbd3a019ea30e36eb22cc5c9912d92da7876 --- /dev/null +++ b/zeenewskannada/data1_url7_500_to_1680_375.txt @@ -0,0 +1 @@ +ಮೆಜೆಸ್ಟಿಕ್ 2 ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ 2 : ರಾಮು ಅವರ ನಿರ್ದೇಶನದ ಮೆಜೆಸ್ಟಿಕ್-2 ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. 2 :ರಾಮು ಅವರ ನಿರ್ದೇಶನದ ಮೆಜೆಸ್ಟಿಕ್-2 ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ತೊಂಭತ್ತರ ದಶಕದಲ್ಲಿ ರೌಡಿಸಂ ಹೇಗೆ ನಡೆಯುತ್ತಿತ್ತು ಎಂದು ದರ್ಶನ್ ಅಭಿನಯಿಸಿದ್ದ ಚಿತ್ರ ಹೇಳಿದ್ದರೆ, ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೆಲ್ಲಾ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ಮೆಜೆಸ್ಟಿಕ್-2 ಚಿತ್ರದ ಮೂಲಕ ನಿರ್ದೇಶಕ ರಾಮು ಹೇಳಲು ಪ್ರಯತ್ನಿಸಿದ್ದಾರೆ. ಈ ಚಿತ್ರದಿಂದ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಹೊಸ ನಾಯಕನಾಗಿ ಇಂಡಸ್ಟ್ರಿಗೆ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಹೀರೋ ಇಂಟ್ರಡಕ್ಷನ್ ಸಾಂಗ್ ಚಿತ್ರೀಕರಣ ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅಣ್ಣಮ್ಮ ದೇವಿ ಜಾತ್ರೆಯ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಈ ಹಾಡಿನಲ್ಲಿ ಕನಸಿನ ರಾಣಿ ಮಾಲಾಶ್ರೀ ಹಾಗೂ ನಾಯಕ ಭರತ್ ಕುಮಾರ್ ಹಾಗೂ ನೂರಾರು ಡಾನ್ಸರ್ಸ್ ಅಭಿನಯಿಸಿದ್ದರು. ಕೊರಿಯಾಗ್ರಾಫರ್ ತ್ರಿಭುವನ್ ಮಾಸ್ಟರ್ ಡಾನ್ಸ್ ಸ್ಟೆಪ್ಸ್ ಹೇಳಿಕೊಡುತ್ತಿದ್ದರು. ಇದನ್ನೂ ಓದಿ: ಈ ಸಂದರ್ಭದಲ್ಲಿ ನಟಿ ಮಾಲಾಶ್ರೀ ಮಾತನಾಡುತ್ತ ಇದರಲ್ಲಿ ನನ್ನದು ಒಂದು ಸ್ಪೆಷಲ್ ಎಂಟ್ರಿ. ನಿರ್ದೇಶಕ ರಾಮು ಅವರು ನಮ್ಮ ರಾಮು ಫಿಲಂಸ್ ಬ್ಯಾನರಿನಲ್ಲಿ ಕೆಲಸ ಮಾಡಿದ್ದಾರೆ. ನನ್ನನ್ನು ಕಂಡರೆ ತುಂಬಾ ಅಭಿಮಾನ. ಅವರು ಬಂದು ಮೇಡಂ‌ ನನ್ನ‌ ಮೊದಲ ಸಿನಿಮಾಗೆ ನಿಮ್ಮ ಆಶೀರ್ವಾದ ಬೇಕು. ನೀವು ಬಂದು ಒಂದ್ ಸ್ಟೆಪ್ ಹಾಕಬೇಕು ಎಂದು ಕೇಳಿಕೊಂಡರು. ನಾನು ಸ್ಟೆಪ್ ಹಾಕಿ ತುಂಬಾ ವರ್ಷವಾಯ್ತು. ಎಲ್ಲಾ ಮರೆತುಹೋಗಿದೆ ಎಂದೆ. ಆಗ ತ್ರಿಭುವನ್ ಮಾಸ್ಟರ್ ಬಂದು ಮೇಡಂ ನೀವು ಟ್ರೈ ಮಾಡಿ ನಾನಿದ್ದೇನೆ ಅಂದರು. ಇದು ಮಾರಮ್ಮ ದೇವಿ ಸಾಂಗ್. ನನ್ನ ಸ್ಟೆಪ್ಸ್ ನೋಡಿ ನನಗೇ ಖುಷಿಯಾಯ್ತು. ಇದು ನಾನೇನಾ ಅನಿಸ್ತು. ನನ್ನ ಹಿಂದಿನ ದಿನಗಳನ್ನು ನೆನಪಿಸಿತು. ಐ ಯಾಮ್ ರಿಯಲಿ ಎಂಜಾಯ್ಡ್ ಎಂದು ಖುಷಿಯಿಂದ ಹೇಳಿದರು. ಚಿತ್ರದ ನಿರ್ಮಾಪಕ ಹೆಚ್.ಆನಂದಪ್ಪ ಅವರು ಮಾತನಾಡಿ ಈಗಾಗಲೇ ಚಿತ್ರದ ಶೇ.80ರಷ್ಡು ಚಿತ್ರೀಕರಣ ಮುಕ್ತಾಯಗೊಂಡಿದೆ. ಇಂದು ನಾಯಕ ಹಾಗೂ ಮಾಲಾಶ್ರೀ ಮೇಡಂ ಅಭಿನಯದ ಹಾಡಿನ ಶೂಟಿಂಗ್ ನಡೆಯುತ್ತಿದೆ. ಆಂಥ ಮಹಾನ್ ನಟಿ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯ. ಬರುವ ದೀಪಾವಳಿ ಹಬ್ಬದ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ನಿರ್ದೇಶಕ ರಾಮು ಮಾತನಾಡುತ್ತ ಈ ಹಾಡನ್ನು ಮೂರು ದಿನಗಳ ಕಾಲ ಶೂಟ್ ಮಾಡುತ್ತೇನೆ. ಇದಾದ ನಂತರ ಒಂದು ಡ್ಯುಯೆಟ್ ಸಾಂಗ್ ಹಾಗೂ ಆಕ್ಷನ್ ಸೀಕ್ವೇನ್ಸ್ ಮಾಡಬೇಕಿದೆ. ಶೂಟಿಂಗ್ ಜೊತೆ ಜೊತೆಗೇ ಎಡಿಟಿಂಗ್ ಕೂಡ ನಡೆಯುತ್ತಿದೆ. ಚಿತ್ರ ನಾವಂದುಕೊಂಡದ್ದಕ್ಕಿಂತ ಚೆನ್ನಾಗಿ ಬಂದಿದೆ ಎಂದರು. ಇದನ್ನೂ ಓದಿ: ನಾಯಕ ಭರತ್ ಮಾತನಾಡಿ ನನ್ನ ಮೊದಲ ಚಿತ್ರದಲ್ಲೇ ಲೆಜೆಂಡರಿ ಆಕ್ಟರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಡಂ ಅವರನ್ನು ನೋಡಿ ತುಂಬಾ ಕಲಿತೆ. ಮೆಜೆಸ್ಟಿಕ್ ನಲ್ಲೇ ಹುಟ್ಟಿಬೆಳೆದ ಹುಡುಗನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನ ಮೆಜೆಸ್ಟಿಕ್ ಹೇಗಿರುತ್ತೆ ಅಂತ ಚಿತ್ರದಲ್ಲಿ ನೋಡಬಹುದು. ಈ ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಂಡಿದ್ದೆ ಎಂದು ಹೇಳಿದರು. ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಕೊರಿಯೋ ಗ್ರಾಫರ್ ತ್ರಿಭುವನ್ ಮಾತನಾಡಿ ಈಗಾಗಲೇ ಈ ಚಿತ್ರದಲ್ಲಿ ಎರಡು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದೇನೆ. ಈಗಾಗಲೇ ಒಂದು ಹಾಡನ್ನು ಶೂಟ್ ಮಾಡಿದ್ದೇವೆ. ಮಾಲಾಶ್ರೀ ಅವರ ಜೊತೆ ತುಂಬಾ ಹಾಡುಗಳನ್ನು ಮಾಡಿದ್ದೇನೆ. ಈಗ ಮತ್ತೆ ಕೆಲಸ ಮಾಡುತ್ತಿರುವುದು ಖುಷಿಯಾಗುತ್ತಿದೆ ಎಂದು ಹೇಳಿದರು.ಚಿತ್ರದಲ್ಲಿ ನಾಯಕ ಭರತ್, ದರ್ಶನ್ ಫ್ಯಾನ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜೊತೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ವೊಂದನ್ನು ಸಹ ಶೂಟ್ ಮಾಡಲಾಗಿದೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ "ಮೆಜೆಸ್ಟಿಕ್ 2" ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_376.txt b/zeenewskannada/data1_url7_500_to_1680_376.txt new file mode 100644 index 0000000000000000000000000000000000000000..2c93ba5d35ae5fe535280caf05734ecd5405b7f1 --- /dev/null +++ b/zeenewskannada/data1_url7_500_to_1680_376.txt @@ -0,0 +1 @@ +ಹೀರೋಯಿನ್ ಬಟ್ಟೆ ಬದಲಿಸೋದನ್ನ ನೋಡಲು ಕಾರವಾನ್‌ನಲ್ಲಿ ಸೀಕ್ರೇಟ್ ಕ್ಯಾಮೆರಾ.. ಇದನ್ನ ಕಣ್ಣಾರೆ ಕಂಡಿದ್ದೇನೆ ಎಂದ ಸ್ಟಾರ್‌ ನಟಿ !! : ಇತ್ತೀಚೆಗಷ್ಟೇ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ. :ಹೇಮಾ ಸಮಿತಿ ವರದಿ ಬಂದ ನಂತರ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಅನೇಕ ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಹಲವರು ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ. ಕಾರವಾನ್‌ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ನಾಯಕಿಯರ ನಗ್ನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ. ಸೆಟ್‌ಗಳಲ್ಲಿ ಪುರುಷರು ಒಟ್ಟಿಗೆ ಕುಳಿತು ತಮ್ಮ ಮೊಬೈಲ್ ಫೋನ್‌ನಲ್ಲಿ ನಾಯಕಿಯರ ವೀಡಿಯೊಗಳನ್ನು ನೋಡಿ ಆನಂದಿಸುವ ಘಟನೆಗಳನ್ನು ನಾನು ನೋಡಿದ್ದೇನೆ ಎಂದು ರಾಧಿಕಾ ಹೇಳಿದ್ದಾರೆ. ಇದನ್ನೂ ಓದಿ: ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಮಾ ಸಮಿತಿಯ ವರದಿ ವಿಳಂಬವಾಗುತ್ತಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ. 46 ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದೇನೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಚಿತ್ರರಂಗದಲ್ಲಿ ಮಹಿಳೆಯರು ಯಾವಾಗಲೂ ಲೈಂಗಿಕ ಕಿರುಕುಳ ಎದುರಿಸುತ್ತಲೇ ಇದ್ದಾರೆ. ಕೇರಳ ಮಾತ್ರವಲ್ಲದೆ ಬೇರೆ ಭಾಷೆಯಲ್ಲೂ ಅನೇಕ ನಟಿಯರು ತಮ್ಮ ಕೋಣೆಗೆ ಬಂದು ಸಹಾಯ ಕೇಳುತ್ತಾರೆ ಎಂದು ರಾಧಿಕಾ ಹೇಳಿದ್ದಾರೆ. ಕಾರವಾನ್‌ನಲ್ಲಿ ಹಿಡನ್ ಕ್ಯಾಮೆರಾದಲ್ಲಿ ತೆಗೆದ ದೃಶ್ಯಗಳನ್ನು ನೋಡಿದ್ದೇನೆ ಎಂದು ರಾಧಿಕಾ ಹೇಳಿದ್ದಾರೆ. ಕಾರವಾನ್‌ ನಲ್ಲಿ ಗಂಡಸರು ಹೀರೋಯಿನ್ ಗಳ ಬಟ್ಟೆ ಬದಲಾಯಿಸುವಾಗ ಸೀಕ್ರೆಟ್ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿ ನೋಡಿ ಎಂಜಾಯ್ ಮಾಡಿದ್ದನ್ನು ನೇರವಾಗಿ ನೋಡಿದ್ದೇನೆ ಎಂದು ರಾಧಿಕಾ ಹೇಳಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಫೋನ್‌ಗಳಲ್ಲಿ ಪ್ರತ್ಯೇಕ ಫೋಲ್ಡರ್‌ಗಳಿವೆ. ಅವರ ಹೆಸರನ್ನು ಕ್ಲಿಕ್ ಮಾಡಿದರೆ ನಟಿಯರ ಬಟ್ಟೆ ಬದಲಿಸುವ ವಿಡಿಯೋಗಳು ಬರುತ್ತವೆ ಎಂದು ರಾಧಿಕಾ ಹೇಳಿದ್ದಾರೆ. ಅವರನ್ನು ನೋಡಿ ಹೆದರಿ ಲೊಕೇಶನ್‌ನಲ್ಲಿ ಕಾರವಾನ್ ಬಳಸದೆ ತನ್ನ ಹೋಟೆಲ್ ಕೋಣೆಗೆ ಹೋಗಿದ್ದೆ ಎಂದು ರಾಧಿಕಾ ಹೇಳಿದ್ದಾರೆ. ರಾಧಿಕಾ ಮಾಡಿರುವ ಈ ಕಾಮೆಂಟ್ಸ್ ಈಗ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_377.txt b/zeenewskannada/data1_url7_500_to_1680_377.txt new file mode 100644 index 0000000000000000000000000000000000000000..03213f4e6b36c8044fc4ff37187f7252bbe59b4f --- /dev/null +++ b/zeenewskannada/data1_url7_500_to_1680_377.txt @@ -0,0 +1 @@ +2024: ಶಾರುಖ್, ಕರಣ್ ಜೋಹರ್‌, ವಿಕ್ಕಿ ಕೌಶಲ್ ಸಾರಥ್ಯದಲ್ಲಿ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್‌..! 2024: ಲಕ್ಷಾಂತರ ಜನರ ಹೃದಯ ಕದ್ದ ವಿಕ್ಕಿ ಕೌಶಲ್ ಅವರು ಬಾಲಿವುಡ್ ಲೆಜೆಂಡರಿ ನಟರಾದ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಅವರೊಂದಿಗೆ ಈ ಸೆಪ್ಟೆಂಬರ್‌ನಲ್ಲಿ ಅಬುಧಾಬಿಯ ಯಾಸ್ ಐಲ್ಯಾಂಡ್‌ನಲ್ಲಿ ಬಹು ನಿರೀಕ್ಷಿತ 24 ನೇ ಆವೃತ್ತಿಯ ಅವಾರ್ಡ್‌ ಈವೆಂಟ್‌ಗೆ ಹೋಸ್ಟ್‌ ಆಗಿ ಸೇರಲು ಸಿದ್ಧರಾಗಿದ್ದಾರೆ. : ಬಾಲಿವುಡ್ ನಟ ವಿಕ್ಕಿ ಕೌಶಲ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಖ್ಯಾತ ಚಿತ್ರನಿರ್ಮಾಪಕ ಕರಣ್ ಜೋಹರ್ ಅವರರೊಂದಿಗೆ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ () 2024 ರ ನಿರೂಪಕರಾಗಿ ಸೇರಿಕೊಳ್ಳಲಿದ್ದಾರೆ. ಭಾರತೀಯ ಚಿತ್ರರಂಗವನ್ನು ಅಭಿನಂದಿಸುವ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವು ಸೆಪ್ಟೆಂಬರ್ 28 ರಂದು ಅಬುಧಾಬಿ ಯಾಸ್‌ನಲ್ಲಿ ನಡೆಯಲಿದೆ. ಇದನ್ನೂ ಓದಿ- ಹೋಸ್ಟಿಂಗ್ ಲೈನ್‌ಅಪ್‌ಗೆ ಕೌಶಲ್ ಅವರ ಸೇರ್ಪಡೆಯು ಜನಪ್ರಿಯ ಈವೆಂಟ್‌ಗೆ ಹೆಚ್ಚಿನ ಸ್ಟಾರ್ ಪವರ್ ಅನ್ನು ತರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.. ಈ ಸುದ್ದಿಯನ್ನು ವಿಕ್ಕಿ ಅವರೇ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪ್ರಕಟಿಸಿದ್ದು, " . #IIFAAwards2024 !!! ? # # 28th ." ಎಂದು ಬರೆದುಕೊಂಡಿದ್ದಾರೆ.. ಇದನ್ನೂ ಓದಿ- 2024 ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 29 ರವರೆಗೆ ಮೂರು ದಿನಗಳವರೆಗೆ ನಡೆಯಲಿದ್ದು, ನಾಲ್ಕು ದಕ್ಷಿಣ ಭಾರತದ ಸಿನಿರಂಗವನ್ನು ಗೌರವಿಸಲು ಮೀಸಲಾಗಿರುವ ಸೆಪ್ಟೆಂಬರ್ 27 ರಂದು ಪ್ರಾರಂಭವಾಗುತ್ತದೆ.. ಮರುದಿನ, ಸೆಪ್ಟೆಂಬರ್ 28, ಬಹು ನಿರೀಕ್ಷಿತ ನಡೆಯಲಿದೆ.. ಅಲ್ಲಿ ಕೌಶಲ್, ಖಾನ್ ಮತ್ತು ಜೋಹರ್ ಹೋಸ್ಟ್‌ಗಳಾಗಿ ಮಿಂಚಲಿದ್ದಾರೆ... ಈ ಕಾರ್ಯಕ್ರಮವು ಬಾಲಿವುಡ್‌ನಲ್ಲಿ ಶಾಹಿದ್ ಕಪೂರ್ ಸೇರಿದಂತೆ ದೊಡ್ಡ ಹೆಸರುಗಳನ್ನು ಸೆಳೆಯುವ ನಿರೀಕ್ಷೆಯಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_378.txt b/zeenewskannada/data1_url7_500_to_1680_378.txt new file mode 100644 index 0000000000000000000000000000000000000000..0ed20536b6a0f383164841819874bc9a66ffcecf --- /dev/null +++ b/zeenewskannada/data1_url7_500_to_1680_378.txt @@ -0,0 +1 @@ +ಸುದೀಪ್‌ ತುರ್ತು ಪತ್ತಿಕಾಗೋಷ್ಠಿ! ದರ್ಶನ್‌ ಕುರಿತ ಪ್ರಶ್ನೆಗೆ ಕಿಚ್ಚನ ಖಡಕ್‌ ಉತ್ತರ ಶನಿವಾರ (ಆಗಸ್ಟ್‌ 31) ದಂದು ಕಿಚ್ಚ ಸುದೀಪ್‌ ತುರ್ತು ಪತ್ರಿಕಾಗೋಷ್ಟೀ ಕರೆದಿದ್ದರು, ಈ ವೇಳೆ ಮಾತನಾಡಿದ ಅವರು ತಮ್ಮ ಹುಟ್ಟುಹಬ್ಬ, ಸಿನಿಮಾ ಅಪ್ಡೇಟ್ಸ್‌ ಅಷ್ಟೆ ಅಲ್ಲ ದರ್ಶನ್‌ ಕುರಿತು ಕೇಳಿದ ಪ್ರಸ್ನೆಗಳಿಗೂ ಕೂಡ ಖಡಕ್‌ ಆಗಿ ಉತ್ತರ ನೀಡಿದ್ದಾರೆ. :ಶನಿವಾರ (ಆಗಸ್ಟ್‌ 31) ದಂದು ಕಿಚ್ಚ ಸುದೀಪ್‌ ತುರ್ತು ಪತ್ರಿಕಾಗೋಷ್ಟೀ ಕರೆದಿದ್ದರು, ಈ ವೇಳೆ ಮಾತನಾಡಿದ ಅವರು ತಮ್ಮ ಹುಟ್ಟುಹಬ್ಬ, ಸಿನಿಮಾ ಅಪ್ಡೇಟ್ಸ್‌ ಅಷ್ಟೆ ಅಲ್ಲ ದರ್ಶನ್‌ ಕುರಿತು ಕೇಳಿದ ಪ್ರಸ್ನೆಗಳಿಗೂ ಕೂಡ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ಸುದೀಪ್‌ ಹಾಗೂ ದರ್ಶನ್‌ ಅವರ ಸ್ನೇಹ ಮುರಿದು ಹಲವು ದಿನಗಳು ಕಳೆದಿವೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಜೈಲು ಸೇರಿದ್ದಾರೆ. ದಾಸ ಜೈಲು ಸೇರಿದಾಗಿನಿಂದ ಕಿಚ್ಚನ ಬಳಿ ದರ್ಶನ್‌ ಕುರಿತ ಪ್ರಸ್ನೆಗಳನ್ನು ಕೇಳಲಾಗುತ್ತಿದೆ. ಈ ಕುರಿತು ಎಲ್ಲೂ ಪ್ರತಿಕ್ರಿಯಿಸದ ಕಿಚ್ಚ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಇನ್ನೂ, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್‌ ಅವರ ಬಳಿ ದರ್ಶನ್‌ ಕೊಲೆ ಕೇಸ್‌ ಪ್ರಕರನ ಪ್ರಶ್ನೆಯನ್ನು ಕೇಳಲಾಯಿತು ಈ ಬಗ್ಗೆ ಮಾತನಾಡಿದ ಕಿಚ್ಚ," ನಾವಿಬ್ಬರು ಮಾತೇ ಆಡ್ತಿಲ್ಲ ಅಲ್ವಾ? ನಾವಿಬ್ಬರು ಒಟ್ಟಿಗೆ ಇದ್ದರೆ ಸರಿ ಹೊಂದುವುದಿಲ್ಲ. ಸೂರ್ಯ ಬೆಳಗ್ಗೆ, ಚಂದ್ರ ರಾತ್ರಿ ಇದ್ರೇನೆ ಚೆಂದ. ಇಬ್ಬರು ಒಟ್ಟಿಗೆ ಕಂಡರೆ ಚೆಂದ ಕಾಣುವುದಿಲ್ಲ." ಎಂದಿದ್ದಾರೆ. ಇನ್ನೂ, ಈ ಕುರಿತು ಮಾತನಾಡಿದ ದರ್ಸನ್‌ " ಹೀಗೇನು ನಾನು ಒಳಗೆ ಹೋಗಿ ದರ್ಸನ್‌ ಅವರನ್ನು ಹೊರಗೆ ಕಳುಹಿಸ ಬೇಕಾ? ಅವರಿಗೂ ಕೂಡ ಒಂದು ಕುಟುಂಬ ಇದೆ, ಅವರಿಗಾಗಿ ಕಾಯುತ್ತಿರುವ ಅಭಿಮಾನಿಗಳಿದ್ದಾರೆ, ನಾನು ಈ ಕುರಿತು ಮಾತನಾಡಿ ಅವರ್ಯಾರನ್ನು ನೋಯಿಸಲು ಬಯಸುವುದಿಲ್ಲ" ಎಂದಿದ್ದಾರೆ. ನಮ್ಮ ದೇಶದಲ್ಲಿ ಕಾನೂನು ಒಳ್ಳೆಯದ್ದೇ ಇದೆ. ಕಾನೂನನ್ನು ನಾನು ನಂಬುತ್ತೇನೆ, ಮಾಧ್ಯಮಗಳಿಂದಲೇ ನನಗೂ ಕೂಡ ಈ ಕೇಸ್‌ನ ಬೆಳವಣಿಗೆಗಳ ಬಗ್ಗೆ ಗೊತ್ತಾಗುತ್ತಿದೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_379.txt b/zeenewskannada/data1_url7_500_to_1680_379.txt new file mode 100644 index 0000000000000000000000000000000000000000..f1a99455df2432aea644ef901ccccf0de4069b4f --- /dev/null +++ b/zeenewskannada/data1_url7_500_to_1680_379.txt @@ -0,0 +1 @@ +ಹುಟ್ಟುಹಬ್ಬದ ಅಪ್ಡೇಟ್ಸ್‌ ಕೊಟ್ಟ ಕಿಚ್ಚ..ಮನೆಯ ಬಳಿ ಅಲ್ಲ ಸೆಲೆಬ್ರೇಷನ್‌ಗೆ ಸ್ಪಾಟ್‌-ಟೈಮಿಂಗ್ಸ್‌ ಫಿಕ್ಸ್‌ ಮಾಡಿದ ನಟ : ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚ ಸುದೀಪ್‌ ಶನಿವಾರ (ಆಗಸ್ಟ್‌ 31) ದಂದು ತುರ್ತು ಸುದ್ದಿಗೋಷ್ಠಿ ಕರೆದಿದ್ದರು, ಈ ಸುದ್ದಿಗೋಷ್ಠಿಯಲ್ಲಿ ಸೆಪ್ಟೆಂಬರ್‌ನಲ್ಲಿ ಬರುತ್ತಿರುವ ತಮ್ಮ ಹುಟ್ಟುಹಬ್ಬದ ಸೆಲೆಬ್ರೇಷನ್‌ ಹಾಗೂ ತಮ್ಮ ಮುಂಬರುವ ಸಿನಿಮಾದ ಕುರಿತು ಅಪ್ಡೇಟ್‌ ಕೊಟ್ಟಿದ್ದಾರೆ. :ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚ ಸುದೀಪ್‌ ಶನಿವಾರ (ಆಗಸ್ಟ್‌ 31) ದಂದು ತುರ್ತು ಸುದ್ದಿಗೋಷ್ಠಿ ಕರೆದಿದ್ದರು, ಈ ಸುದ್ದಿಗೋಷ್ಠಿಯಲ್ಲಿ ಸೆಪ್ಟೆಂಬರ್‌ನಲ್ಲಿ ಬರುತ್ತಿರುವ ತಮ್ಮ ಹುಟ್ಟುಹಬ್ಬದ ಸೆಲೆಬ್ರೇಷನ್‌ ಹಾಗೂ ತಮ್ಮ ಮುಂಬರುವ ಸಿನಿಮಾದ ಕುರಿತು ಅಪ್ಡೇಟ್‌ ಕೊಟ್ಟಿದ್ದಾರೆ. ಸೆಪ್ಟೆಂಬರ್‌ 02 ರಂದು ಸ್ಯಾಂಡಲ್‌ವುಡ್‌ ಸ್ಟಾರ್‌ ಕಿಚ್ಚ ಸುದೀಪ್‌ ಅವರ ಜನ್ಮದಿನ. ಕಿಚ್ಚನ ಹುಟ್ಟುಹಬ್ಬದ ಆಚರಣೆಗಾಗಿ ಫ್ಯಾನ್ಸ್‌ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಪ್ರತೀ ವರ್ಷ ಸುದೀಪ್‌ ಅವರ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿ ಆಚರಿಸಿಕೊಳ್ಳುತ್ತಿದ್ದರು, ಕಿಚ್ಚನ ಫ್ಯಾನ್ಸ್‌ ತಮ್ಮ ನೆಚ್ಚಿನ ನಟನ ಹುಟ್ಟಹಬ್ಬವನ್ನು ಆಚರಿಸಲು ಕಿಚ್ಚನ ಮನೆಯ ಮುಂದೆ ಸಾಗರದಂತೆ ಸೇರುತ್ತಿದ್ದರು. ಈ ಕುರಿತು ತಮಗೆ ತೊಂದರೆಯಾಗುತ್ತಿದೆ ಎಂದು ಅಕ್ಕ ಪಕ್ಕದ ಮನೆಯವರು ದೂರಿದ್ದರು, ಈ ಕಾರಣ ಕಿಚ್‌ ಸುದೀಪ್‌ ಈ ಭಾರಿ ತಮ್ಮ ಹುಟ್ಟುಹಬ್ಬವನ್ನು ತಮ್ಮ ಮನೆ ಮುಂದೆ ಅಲ್ಲದೆ ಬೇರೆ ಕಡೆ ಆಚರಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಹೌದು, ಶನಿವಾರ ಬೆಳಗ್ಗೆ ತುರ್ತು ಪತ್ರೀಕಾಗೋಷ್ಠಿ ಕರೆದಿರುವ ಸುದೀಪ್‌, " ಕಳೆದ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವಾರು ಗೊಂದಲಗಳು ಉಂಟಾಗಿದ್ದವು, ನೆರೆ ಹೊರೆಯವರು ತಮಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದರು, ಇದೇ ಕಾರಣದಿಂದಾಗಿ ಈ ಭಾರಿ ಹುಟ್ಟುಹಬ್ಬದ ಆಚರಣೆಯನ್ನು ಮನೆಯ ಬಳಿ ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಜಯನಗರದಲ್ಲಿನ ಟೆಲಿಫೋನ್‌ ಎಕ್ಸ್‌ಜೇಂಜ್‌ ಬಳಿ ಎಂಬ ಗ್ರೌಂಡ್‌ ಇದೆ, ಅಲ್ಲಿ ನಾನು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ವರೆಗೆ ಲಭ್ಯವಿರುತ್ತೇನೆ. ನೀವು ಅಲ್ಲಿಗೆ ಬಂದು ನನ್ನನ್ನು ಭೇಟಿಯಾಗಬಹುದು" ಎಂದು ಸುದೀಪ್‌ ಅವರು ತಮ್ಮ ಹುಟ್ಟುಹಬ್ಬದ ಆಚರಣೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. "ಕಳೆದ ವರ್ಷ ಫ್ಯಾನ್ಸ್‌ ಬ್ಯಾರಿಕೇಡ್‌ ಒಡೆದು ಒಳಗೆ ಬರಲು ಪ್ರಯತ್ನಿಸಿ ಸಾಕಷ್ಟು ಗೊಂದಲಗಳನ್ನುಂಟು ಮಾಡಿತ್ತು, ಈ ಭಾರಿ ಅಂತಹ ಯಾವುದೇ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ. ಕಳೆದ ಭಾರಿ ಅನೇಕರನ್ನು ಬೇಟಿ ಮಾಡಲು ಸಾಧ್ಯವಾಗಲಿಲ್ಲ ಅದಕ್ಕೆ ನನ್ನ ಕ್ಷಮೆ ಇರಲಿ. ಆದರೆ ಈ ಭಾರಿ ಹಾಗೆ ಆಗುವುದಿಲ್ಲ, ಸಾಸಕ ಸಿಕೆ ರಾಮಮೂತ್ತಿ ಈ ಭಾರಿ ಎಲ್ಲಾ ವ್ಯವಸ್ತೆಗಳನ್ನು ಮಾಡಿಕೊಟ್ಟಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದ, ಇನ್ನೂ ಹುಟ್ಟುಬ್ಬದ ಸೆಲೆಬ್ರೇಷನ್‌ಗೆ ಯಾರೂ ಸಹ ಕೇಕ್‌ಗಳನ್ನು ತಂದು ವೇಸ್ಟ್‌ ಮಾಡಬೇಡಿ, ಆ ಕೇಕ್‌ಗಾಗಿ ವೇಸ್ಟ್‌ ಮಾಡುವ ದುಡ್ಡನ್ನು, ಯಾರಿಗಾದರೂ ಊಟ ನೀಡಲು ಬಳಸಿ" ಎಂದು ಕೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_38.txt b/zeenewskannada/data1_url7_500_to_1680_38.txt new file mode 100644 index 0000000000000000000000000000000000000000..8da5f623d09dd85e03717b7abfd582b6365aa19d --- /dev/null +++ b/zeenewskannada/data1_url7_500_to_1680_38.txt @@ -0,0 +1 @@ +: ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ : ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳದಿಂದ 23, ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಸೇರಿದ್ದಾರೆ. :ಕುವೈತ್‌ನ ಮಂಗಾಫ್ ಪ್ರದೇಶದ "ಲೇಬರ್ ಹೌಸಿಂಗ್" ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 45 ಭಾರತೀಯರು ಮೃತಪಟ್ಟಿದ್ದಾರೆ. ಇದೀಗ ಈ ಮಾರಣಾಂತಿಕ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಕೊಚ್ಚಿ ತಲುಪಿದೆ. ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ (' ) ಕೂಡ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಎರ್ನಾಕುಲಂ ರೇಂಜ್ ಡಿಐಜಿ ಪುಟ್ಟ ವಿಮಲಾದಿತ್ಯ ಅವರು, ಕೊಚ್ಚಿ ವಿಮಾನ ನಿಲ್ದಾಣಕ್ಕೆ ಸಂತ್ರಸ್ತರ ಶವಗಳನ್ನು ತರಲಾಗಿದ್ದು,ಸದಸ್ಯರಿಗೆ ಮೃತದೇಹಗಳನ್ನು ಸ್ವೀಕರಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮೃತದೇಹಗಳನ್ನು ಸ್ವೀಕರಿಸಿದ ನಂತರ, ಅವುಗಳನ್ನು ಸರಿಯಾದ ರೀತಿಯಲ್ಲಿ ಅವರ ಸ್ಥಳಗಳಿಗೆ ಕೊಂಡೊಯ್ಯಲಾಗುತ್ತದೆ. ಪ್ರತಿ ಮೃತದೇಹಕ್ಕೆ ಪ್ರತ್ಯೇಕ ವಾಹನವನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಗಮನಾರ್ಹವಾಗಿ,ದ ( ) ಬಳಿಕ ಕುವೈತ್ ಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಜೂನ್ 13ರಂದು, ಕುವೈತ್‌ನ ಆಸ್ಪತ್ರೆಗಳಿಗೆ ಭೇಟಿ ನೀಡಿ ದುರಂತ ಬೆಂಕಿ ಘಟನೆಯಲ್ಲಿ ತೊಂದರೆಗೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಪ್ರಜೆಗಳೊಂದಿಗೆ ಮಾತನಾಡಿ, ಧೈರ್ಯ ತುಂಬಿದರು. ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳಿಗರೇ ಹೆಚ್ಚು!ಇನ್ನೂ ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರಲ್ಲಿ ಕೇರಳದ ಜನರೇ ಹೆಚ್ಚಿದ್ದು ಈ ದುರಂತದಲ್ಲಿ ಕೇರಳದ 23 ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ- ಯುಎಇ ಮೂಲದ ಎನ್‌ಆರ್‌ಐ ಉದ್ಯಮಿಯಿಂದ ಪರಿಹಾರ:ಕುವೈತ್ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ ಯುಎಇ ಮೂಲದ ಎನ್‌ಆರ್‌ಐ ಉದ್ಯಮಿ ಲುಲು ಗ್ರೂಪ್‌ನ ಅಧ್ಯಕ್ಷರು 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಇದಲ್ಲದೆ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದಲ್ಲದೆ, ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಕೇರಳಿಗರಿಗಾಗಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_380.txt b/zeenewskannada/data1_url7_500_to_1680_380.txt new file mode 100644 index 0000000000000000000000000000000000000000..9e6dc1007e78e88510704af7f7ccd0d65d3f1d68 --- /dev/null +++ b/zeenewskannada/data1_url7_500_to_1680_380.txt @@ -0,0 +1 @@ +ಹುಲಿ ದತ್ತು ಪಡೆದ ನಟಿ ಸಂಯುಕ್ತ ಹೊರನಾಡು : ಸಂಯುಕ್ತಾ ಕೂಡ ಪ್ರಾಣಿ ಪ್ರಿಯೆ. ನಾಯಿ, ಮೊಲ ಎಂದರೆ ಸಂಯುಕ್ತಾ ಹೊರನಾಡುಗೆ ಎಲ್ಲಿಲ್ಲದ ಪ್ರೀತಿ. ಇಂತಿಪ್ಪ ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. :ಸಿನಿಮಾಗಳ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಟಿ ಸಂಯುಕ್ತ ಹೊರನಾಡು. ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆ ಪಡೆದವರು ಈ ನಟಿ. ಸಂಯುಕ್ತಾ ಕೂಡ ಪ್ರಾಣಿ ಪ್ರಿಯೆ. ನಾಯಿ, ಮೊಲ ಎಂದರೆ ಸಂಯುಕ್ತಾ ಹೊರನಾಡುಗೆ ಎಲ್ಲಿಲ್ಲದ ಪ್ರೀತಿ. ಇಂತಿಪ್ಪ ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸಲಾಗುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಪಶು ಚಿಕಿತ್ಸಾವನ್ನು ಭರಿಸಲಾಗುತ್ತದೆ. ಇದನ್ನೂ ಓದಿ : ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೈ ಬನ್ನೇರುಘಟ್ಟ ಜೈವಿಕ‌ ಉದ್ಯಾನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ ಮೂಲ ಉದ್ದೇಶ ಎಂದರು. ಸಂಯುಕ್ತ ಹೊರನಾಡು ಮಾತನಾಡಿ, ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು. ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ‌ ಉದ್ಯಾನವನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ ಮೂಲ ಉದ್ದೇಶ ಎಂದರು. ಸಂಯುಕ್ತ ಹೊರನಾಡು ಮಾತನಾಡಿ, ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು. ಇದನ್ನೂ ಓದಿ : ಉಪ ಅರಣ್ಯಾಧಿಕಾರಿ ಎವಿ ಸೂರ್ಯಸೆನ್ ಮಾತನಾಡಿ, ಡೈಮ್ಯಾಂಡ್ ಕ್ಲಾಸ್ ವಿಭಾಗದಲ್ಲಿ ಟೆಕೆಯಾನ್ ಮತ್ತು ಪ್ರಾಣ ಸಂಸ್ಥೆ ಅತಿ ಹೆಚ್ಚು ವೆಚ್ಚದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದೆ. ಅವರ ಕೆಲಸ ಇತರರಿಗೂ ಮಾದರಿ ಎಂದು ತಿಳಿಸಿದರು. ಟೆಕೆಯಾನ್ ಹಾಗೂ ಪ್ರಾಣ ಸಂಸ್ಥೆ ಜೊತೆಗೂಡಿ ದಿನದ 24 ಘಂಟೆ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದೂವರೆಗೆ 500 ಪ್ರಾಣಿಗಳನ್ನು ಈ ಸಂಸ್ಥೆ ರಕ್ಷಣೆ ಮಾಡಿವೆ. ಕನಕಪುರ ರಸ್ತೆಯಲ್ಲಿ ಟೆಕೆಯಾನ್ ಸಂಸ್ಥೆ ಪ್ರಾಣಿ ರಕ್ಷಣೆಗೆ ಪುನರ್ ವಸತಿ ಕೇಂದ್ರ ಸ್ಥಾಪಿಸಿಕೊಟ್ಟಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_381.txt b/zeenewskannada/data1_url7_500_to_1680_381.txt new file mode 100644 index 0000000000000000000000000000000000000000..bd99d603f53b7867d0436f3da1eb3b5f3762fc4f --- /dev/null +++ b/zeenewskannada/data1_url7_500_to_1680_381.txt @@ -0,0 +1 @@ +ʼದರ್ಶನ್ ತುಂಬಾ ಒಳ್ಳೆಯವರು.. ದೇವರು ಅವರನ್ನು ಕೈ ಬಿಡೋದಿಲ್ಲʼ-ನಟಿ ಮಾಲಾಶ್ರೀ : ಸದ್ಯ ಜೈಲು ಸೇರಿರುವ ದರ್ಶನ್ ಬಗ್ಗೆ ಹಲವು ಸಿನಿರಂಗದ ಗಣ್ಯರು ಮಾತನಾಡಿದ್ದಾರೆ. ಕೆಲವರು ಅವರ ಬಗ್ಗೆ ಕಮೆಂಟ್ ಮಾಡುತ್ತಿದ್ದರೆ ಇನ್ನು ಕೆಲವರು ದರ್ಶನ್ ಪರ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಮಾಲಾಶ್ರೀ ಕೂಡ ದರ್ಶನ್ ಬಗ್ಗೆ ಮಾತನಾಡಿದ್ದರು. : ದರ್ಶನ್ ತನ್ನ ಗೆಳತಿಗಾಗಿ ರೇಣುಕಾ ಸ್ವಾಮಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಕನ್ನಡದ ಹೀರೋ ದರ್ಶನ್ ಜೈಲುವಾಸ ಅನುಭವಿಸುತ್ತಿರುವುದು ಗೊತ್ತೇ ಇದೆ. ಸದ್ಯ ಜೈಲಿನಲ್ಲಿರುವ ದರ್ಶನ್ ಬಗ್ಗೆ ಹಲವು ಸಿನಿರಂಗದ ಮುಖಂಡರು ಮಾತನಾಡಿದ್ದಾರೆ. ಕೆಲವರು ಅವರ ಬಗ್ಗೆ ಕಮೆಂಟ್ ಮಾಡುತ್ತಿದ್ದರೆ ಇನ್ನು ಕೆಲವರು ದರ್ಶನ್ ಪರ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಮಾಲಾಶ್ರೀ ಕೂಡ ದರ್ಶನ್ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ- "ನನ್ನ ಮಗಳಿಗೆ ಕಾಟೇರ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ದರ್ಶನ್.. ನಿಮ್ಮ ಮಗಳ ಜೊತೆ ನಟಿಸಿದ್ದು ನನ್ನ ಅದೃಷ್ಟ. ಅಂತಹ ಮಹಾನ್ ವ್ಯಕ್ತಿ ಅವರು ಎಂದಿದ್ದರು ದರ್ಶನ್.. ಅಲ್ಲದೆ ದರ್ಶನ್ ಅವರದ್ದು ಒಳ್ಳೆಯ ವ್ಯಕ್ತಿತ್ವ ಅಂತ ಗೊತ್ತು. ಅವರೊಬ್ಬ ಸಂಭಾವಿತ ವ್ಯಕ್ತಿ. ಅವರು ನನ್ನನ್ನು ಮತ್ತು ನನ್ನ ಮಗಳನ್ನು ಚೆನ್ನಾಗಿ ನೋಡಿಕೊಂಡರು. ಅವರ ಗೌರವ ಮತ್ತು ಆತಿಥ್ಯ ಚೆನ್ನಾಗಿದೆ.. ದರ್ಶನ್ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾರೆ. ನಾನು ಕಾನೂನು ಮತ್ತು ದೇವರನ್ನು ನಂಬುತ್ತೇನೆ. ಒಳ್ಳೆಯವರನ್ನು ಮತ್ತು ಒಳ್ಳೆಯ ಕೆಲಸ ಮಾಡುವವರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ.. ದರ್ಶನ್ ಅವರ ಆತುರದಿಂದ ಈ ಪ್ರಕರಣ ನಡೆದಿದೆಯೇ ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ. ನನಗೆ ತಿಳಿದಿರುವ ದೃಷ್ಟಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ನನಗೆ, ಆರಾಧನಾಗೆ ದರ್ಶನ್ ಮೇಲೆ ಅಭಿಮಾನಿಗಳಿಗೆ ಇರುವಷ್ಟೇ ಪ್ರೀತಿ, ಮಮತೆ ಇದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ' ಎಂದರು ಮಾಲಾಶ್ರೀ. ಇದನ್ನೂ ಓದಿ- ಅಲ್ಲದೇ "ಅವರು ತುಂಬಾ ಸಾಧಾರಣ ವ್ಯಕ್ತಿ. ‘ಕಾಟೇರ’ ಸಂದರ್ಭದಲ್ಲೂ ಹಾಗೆಯೇ ಇದ್ದರು. ಯಾವುದೇ ಬದಲಾವಣೆ ಇರಲಿಲ್ಲ. ಆರಾಧನಾಗೆ ಸಿನಿಮಾದಲ್ಲಿ ಕಾಟೇರ ಸಾಕಷ್ಟು ಕಲಿಸಿದರು. ಸೆಟ್‌ಗೆ ಹೋದಾಗ ನನ್ನನ್ನು ‘ಅಮ್ಮಾ’ ಎಂದು ಕರೆಯುತ್ತಿದ್ದರು’ ಎಂದು ಮಾಲಾಶ್ರೀ ಶೂಟಿಂಗ್‌ ದಿನಗಳನ್ನು ನೆನಪಿಸಿಕೊಂಡರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_382.txt b/zeenewskannada/data1_url7_500_to_1680_382.txt new file mode 100644 index 0000000000000000000000000000000000000000..6e4c2cff6001b25e3318df90c94fcd4b0ad63f8b --- /dev/null +++ b/zeenewskannada/data1_url7_500_to_1680_382.txt @@ -0,0 +1 @@ +ಧ್ರುವ ಅಭಿಮಾನಿಗಳಿಗೆ ಹಬ್ಬ.. ಶೀಘ್ರದಲ್ಲೇ ಬಹುನಿರೀಕ್ಷೆಯ ‘ಮಾರ್ಟಿನ್’ ಸಿನಿಮಾದ ಲವ್ ಸಾಂಗ್ ರಿಲೀಸ್! : ಮಾರ್ಟಿನ್. . ಪ್ಯಾನ್ ವರ್ಲ್ಡ್ ಸಿನಿಮಾ.. ಈಗಾಗಲೇ ಮಾರ್ಟಿನ್ ಸಿನಿಮಾದ ಚರ್ಚೆ ಸಪ್ತಸಾಗರದಾಚೆ ಕೂಡ ಜೋರಾಗೆ ನಡೆಯುತ್ತಿದೆ. ವಿದೇಶಿ ಮಾಧ್ಯಮಗಳಲ್ಲೂ ಮಾರ್ಟಿನ್ ಹವಾ ಶುರುವಾಗಿದೆ. ಟ್ರೇಲರ್ ಬಳಿಕ ಏನು ಕೊಡುತ್ತೀರಾ ಅನ್ನೋ ಫ್ಯಾನ್ಸ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. : ಸೆಪ್ಟೆಂಬರ್ 3ರಂದು ಮಾರ್ಟಿನ್ ಸಿನಿಮಾದ ಲವ್ ಸಾಂಗ್ ರಿಲೀಸ್ ಆಗಲಿದ್ದು ಅಭಿಮಾನಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಎಪಿ ಅರ್ಜುನ್ ನಿರ್ದೇಶನದ ಈ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್ ಅಬ್ಬರ ಜೋರಾಗೆ ಇರುತ್ತೆ ಅನ್ನೋದಕ್ಕೆ ಟ್ರೇಲರ್ ಮತ್ತು ಟೀಸರ್ ಈಗಾಗಲೇ ಸಾಕ್ಷಿಯಾಗಿದೆ. 100ಕೋಟಿಗೂ ಹೆಚ್ಚು ಇನ್ವೆಸ್ಟ್ ಮಾಡಿರೋ ಈ ಸಿನಿಮಾದ ಬ್ಯುಸಿನೆಸ್ ಕೂಡ ಜೋರಾಗೆ ನಡೆಯುತ್ತಿದೆ ಅನ್ನೋ ಮ್ಯಾಟರ್ ಕೂಡ ಗಾಂಧಿನಗರದಲ್ಲಿ ಗುಲ್ಲೆಬ್ಬಿದೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ವರ್ಲ್ಡ್ ವೈಡ್ ಎಲ್ಲ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಇದನ್ನೂ ಓದಿ- ಇದೀಗ ಲವ್ ಸಾಂಗ್ ಸೆಪ್ಟೆಂಬರ್ 3 ರಂದು 5ಭಾಷೆಗಳಲ್ಲಿ ಲವ್ ಸಾಂಗ್ ರಿಲೀಸ್ ಆಗುತ್ತಿರೋದು ಹೆಮ್ಮೆಯ ವಿಚಾರವಾಗಿದೆ. ಕನ್ನಡದ ಸಿನಿಮಾವನ್ನ ಜಾಗತಿಕ ಮಟ್ಟದತ್ತ ಕೊಂಡೋಗೋ ಪ್ರಯತ್ನಕ್ಕೆ ಕೈಹಾಕಿರೋ ಕನ್ನಡಿಗರ ಸಾಹಸಕ್ಕೆ ಅದ್ರಲ್ಲೂ ಧ್ರುವ ಸರ್ಜಾ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಇದನ್ನೂ ಓದಿ- ಸೆಪ್ಟೆಂಬರ್ 3ರ ವರೆಗೆ ಕಾದು ಲವ್ ಸಾಂಗ್ ನೋಡಿ ಎಂಜಾಯ್ ಮಾಡೋಣ. ಇದರೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಸಂದರ್ಶನದಲ್ಲಿ ಕಂಪ್ಲೀಟ್ ಬ್ಯುಸಿ ಆಗಿದ್ದಾರೆ. ಇನ್ನು ಮತ್ತೊಂದು ವಿಶೇಷ ಸಮಾಚಾರವೆಂದರೇ ನಟ ಧ್ರುವ ಸರ್ಜಾ ಬಾಲಿವುಡ್‌ನ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ಅಪ್ರತಿಮ ಬ್ರಿಟಿಷ್-ಭಾರತೀಯ ಬ್ರಾಡ್‌ಕಾಸ್ಟಿಂಗ್ ಜೋಡಿ ದಿ ರಾಜ್ & ಪ್ಯಾಬ್ಲೋ ಶೋ" ನ ಹೊಸ ಅದ್ಭುತ ಸಂಚಿಕೆಯಲ್ಲಿ ಮುಂಬರುವ ಮಾರ್ಟಿನ್ ಬಗ್ಗೆ ಮಾತನಾಡಲಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_383.txt b/zeenewskannada/data1_url7_500_to_1680_383.txt new file mode 100644 index 0000000000000000000000000000000000000000..b21e161c45e350842e3adcdf1a584355e6c32af0 --- /dev/null +++ b/zeenewskannada/data1_url7_500_to_1680_383.txt @@ -0,0 +1 @@ +ಗೃಹಿಣಿಯರಿಂದ ರಿಲೀಸ್‌ ಆಯ್ತು ಕಾಲಾಪತ್ಥರ್ ಸಿನಿಮಾದ ʼಬಾಂಡ್ಲಿ ಸ್ಟವ್ʼ ಹಾಡು: ಕೇಳ್ತಿದ್ದಂತೆ ಫಿದಾ ಆದ ಫ್ಯಾನ್ಸ್ ಆರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, "ಮೊದಲು ಒಂದು ಹಾಡು ಶುರುವಾಗಬೇಕದಾಗಿನಿಂದಲೂ ಸಂಗೀತ ನಿರ್ದೇಶಕರ ಜೊತೆಗೆ ನಿರ್ದೇಶಕರು ಇರುತ್ತಿದ್ದರು‌. ಈಗ ಹಾಗಲ್ಲ‌. ಆದರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಅಂದರೆ ಅವರು ಕಾರಣ. ಹಾಡುಗಳಿಗೆ ಹಾಗೂ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ" ಎಂದರು. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ʼಕೆಂಡಸಂಪಿಗೆʼ ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ ʼಕಾಲಾಪತ್ಥರ್ʼ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ "ಬಾಂಡ್ಲಿ ಸೌಟ್" ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿದ್ದು ವಿಶೇಷ. ಇದನ್ನೂ ಓದಿ: ಆರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, "ಮೊದಲು ಒಂದು ಹಾಡು ಶುರುವಾಗಬೇಕದಾಗಿನಿಂದಲೂ ಸಂಗೀತ ನಿರ್ದೇಶಕರ ಜೊತೆಗೆ ನಿರ್ದೇಶಕರು ಇರುತ್ತಿದ್ದರು‌. ಈಗ ಹಾಗಲ್ಲ‌. ಆದರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಅಂದರೆ ಅವರು ಕಾರಣ. ಹಾಡುಗಳಿಗೆ ಹಾಗೂ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ" ಎಂದರು. "ಬಾಂಡ್ಲಿ, ಸ್ವವ್ ಹಾಗೂ ಸೌಟ್ ಅನ್ನು ಹೆಚ್ಚಾಗಿ ಗೃಹಿಣಿಯರು ಬಳಸುತ್ತಾರೆ. ಹಾಗಾಗಿ ಈ ಹಾಡನ್ನು ಅವರಿಂದ ಬಿಡುಗಡೆ ಮಾಡಿಸಿದ್ದೇವೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಚೆನ್ನಾಗಿದೆ‌. ನೃತ್ಯ ಬಾರದ ನನ್ನಿಂದ ಧನು ಮಾಸ್ಟರ್ ಚೆನ್ನಾಗಿ ನೃತ್ಯ ಮಾಡಿಸಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 13 ಚಿತ್ರ ತೆರೆಗೆ ಬರಲಿದೆ" ಎಂದರು ನಾಯಕ ಹಾಗೂ ನಿರ್ದೇಶಕ ವಿಕ್ಕಿ ವರುಣ್. ಇದನ್ನೂ ಓದಿ: ಇಂದು ಬಿಡುಗಡೆಯಾಗಿರುವ ಹಾಡು ಹಾಗೂ ಚಿತ್ರ ಎರಡು ಚೆನ್ನಾಗಿದೆ ಎಂದರು ನಾಯಕಿ ಧನ್ಯ ರಾಮಕುಮಾರ್. ನಿರ್ಮಾಪಕ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ "ಬಾಂಡ್ಲಿ ಸ್ಟವ್" ಹಾಡಿನ ಕುರಿತು ಮಾತನಾಡಿದರು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_384.txt b/zeenewskannada/data1_url7_500_to_1680_384.txt new file mode 100644 index 0000000000000000000000000000000000000000..ebcdcccee009410f88ed04f495532e842e1f1712 --- /dev/null +++ b/zeenewskannada/data1_url7_500_to_1680_384.txt @@ -0,0 +1 @@ +ಐಶ್ವರ್ಯ ರೈ, ಪ್ರಿಯಾಂಕಾ ಇವರ್ಯಾರು ಅಲ್ಲ.. 14 ವರ್ಷಗಳಿಂದ ಒಂದೂ ಸಿನಿಮಾ ಮಾಡಿದೇ.. ಆಸ್ತಿ ವಿಚಾರದಲ್ಲಿ ಅಮಿತಾಬ್‌ ಬಚ್ಚನ್‌ ಅವರನ್ನೇ ಸೋಲಿಸಿದ ನಟಿ ಈಕೆ! : ಸದ್ಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬಜೆಟ್ ನಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿರುವುದು ಗೊತ್ತೇ ಇದೆ. ಅಲ್ಲದೇ ಸ್ಟಾರ್ ಹೀರೋಗಳ ಸಂಭಾವನೆಯಂತೂ ಕೇಳೋದೆ ಬೇಡ..ಅಲ್ಲದೇ ನಾಯಕಿಯರೂ ಒಂದು ರೇಂಜ್ ನಲ್ಲಿ ಸಂಭಾವನೆ ಕೇಳುತ್ತಿದ್ದಾರೆ. : ಪ್ರತಿ ಸ್ಟಾರ್‌ ನಟನೂ ಈಗ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅಲ್ಲದೇ ನಾಯಕಿಯರೂ ಒಂದು ರೇಂಜ್ ನಲ್ಲಿ ಸಂಭಾವನೆ ಕೇಳುತ್ತಿದ್ದಾರೆ. ಆದರೆ ಭಾರತದ ಶ್ರೀಮಂತ ನಾಯಕಿ ಯಾರು ಗೊತ್ತಾ? ಈ ನಟಿ ಅಷ್ಟೊಂದು ಸಿನಿಮಾ ಮಾಡಿಲ್ಲ.. ಅಷ್ಟು ಫಾಲೋಯಿಂಗ್ ಕೂಡ ಸಿಗಲಿಲ್ಲ.. ಆದರೆ ಈಗ ಭಾರತದ ಶ್ರೀಮಂತ ನಾಯಕಿ ಎಂಬ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಕನ್ನಡದ‌ ನಟ ರವಿಚಂದ್ರನ್ ಜೊತೆ ಸಿನಿಮಾ ಮಾಡಿದ್ದ ಚೆಲುವೆ.. ಆಗ ಟಾಪ್ ಹೀರೋಯಿನ್ ಕೂಡ ಆಗಿರಲಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆದರೆ, ಸ್ಟಾರ್ ಹೀರೋಯಿನ್ ಗಳನ್ನು ಸೋಲಿಸುವಷ್ಟು ಆಸ್ತಿ ಸಂಪಾದಿಸಿದ್ದಾಳೆ ಈ ಬ್ಯೂಟಿ.. ಇತ್ತೀಚೆಗಷ್ಟೇ ಗುರುವಾರ ಬಿಡುಗಡೆಯಾದ ಹುರುನ್ ಇಂಡಿಯಾ ರಿಚ್ ಲಿಸ್ಟ್.. ಇದರಲ್ಲಿ 4600 ಕೋಟಿ ಸಂಪತ್ತು ಹೊಂದಿರುವ ಚೆಲುವೆ ಟಾಪ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ಆನಟಿ ಬೇರಾರೂ ಅಲ್ಲ.. ಅವರೇ ಜೂಹಿ ಚಾವ್ಲಾ. ಇದನ್ನೂ ಓದಿ- ತನ್ನ ಸೌಂದರ್ಯ ಮತ್ತು ನಟನೆಯಿಂದ ಬಾಲಿವುಡ್ ಇಂಡಸ್ಟ್ರಿಯಲ್ಲಿ ತನಗೊಂದು ವಿಶೇಷವಾದ ಗುರುತನ್ನು ಗಳಿಸಿಕೊಂಡಿರುವ ನಾಯಕಿ. ಹಿಂದೊಮ್ಮೆ ಹಿಂದಿ, ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಅವರು ಹುರುನ್ ಇಂಡಿಯಾ ವರದಿ ಪ್ರಕಾರ ಶ್ರೀಮಂತ ನಾಯಕಿ. ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಜೊತೆಗೆ ಸ್ಥಾನ ಪಡೆದ ಏಕೈಕ ನಟಿ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಂತಹ ಭಾರತೀಯ ಸೆಲೆಬ್ರಿಟಿಗಳನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ಜೂಹಿ ಚಾವ್ಲಾ ಕೂಡ ಇದ್ದಾರೆ ಎಂಬುದು ಗಮನಾರ್ಹ. 15 ವರ್ಷಗಳಿಂದ ಯಾವುದೇ ದೊಡ್ಡ ಚಿತ್ರಗಳನ್ನು ಮಾಡದ ಜೂಹಿ 4600 ಕೋಟಿ ರೂ.ಗಳ ಒಡೆತಿಯೇ ಎಂದು ಜನ ಆಶ್ಚರ್ಯ ಪಡುತ್ತಿದ್ದಾರೆ. ವಾಸ್ತವವಾಗಿ, ಕನಿಷ್ಠ 1000 ಕೋಟಿ ರೂಪಾಯಿ ಸಂಪತ್ತು ಹೊಂದಿರುವ ಭಾರತೀಯರು ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಈ ಬಾರಿ ಹೊಸದಾಗಿ 220 ಮಂದಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.. ಒಟ್ಟು 1539 ಮಂದಿ ಇದ್ದಾರೆ. ಬಾಲಿವುಡ್‌ನ ಬಾದ್ ಶಾ ರೂ.7300 ಕೋಟಿ ಸಂಪತ್ತನ್ನು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. 1990ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಾಯಕಿಯರಲ್ಲಿ ಇವರೂ ಒಬ್ಬರು. ಅಮೀರ್ ಖಾನ್ ಅಭಿನಯದ ಕಯಾಮತ್ ಸೆ ಕಯಾಮತ್ ತಕ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಜೂಹಿ ಚಾವ್ಲಾ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 2000 ರ ನಂತರ, ಅವರು ಚಲನಚಿತ್ರ ನಿರ್ಮಾಣ ಕ್ಷೇತ್ರವನ್ನು ಪ್ರವೇಶಿಸಿದರು. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಒಮ್ಮೆ ಈ ನಾಯಕಿಯನ್ನು ಪ್ರೀತಿಸುತ್ತಿದ್ದರು. ಆದರೆ ಜೂಹಿ ಚಾವ್ಲಾ ತಂದೆ ಒಪ್ಪಲಿಲ್ಲ ಎಂದು ಮೊನ್ನೆಯ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಹೇಳಿದ್ದರು.\ ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_385.txt b/zeenewskannada/data1_url7_500_to_1680_385.txt new file mode 100644 index 0000000000000000000000000000000000000000..12d7dcea4295db10b727c49c6b2958947b8dbd21 --- /dev/null +++ b/zeenewskannada/data1_url7_500_to_1680_385.txt @@ -0,0 +1 @@ +‌"ನಾನು 41 ಸೈಜ್‌ ಧರಿಸೋದು... ಇಲ್ಲೇ ಕೊಡ್ಲಾ ಅಥವಾ ಎಲ್ಲರ ಮುಂದೆ ಕೊಡ್ಲಾ?"- ನಿರ್ಮಾಪಕನ ಮುಂದೆ ಸೌತ್‌ ಖ್ಯಾತ ನಟಿ ಖುಷ್ಬೂ ಶಾಕಿಂಗ್‌ ಹೇಳಿಕೆ : ಹೇಮಾ ಸಮಿತಿ ವರದಿಗೆ ಪ್ರತಿಕ್ರಿಯಿಸಿದ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. "ಇಲ್ಲಿ ನಡೆಯುತ್ತಿರುವ ಅನ್ಯಾಯ ತಡೆಯಲು ಹೇಮಾ ಸಮಿತಿ ಅತ್ಯಂತ ಅಗತ್ಯವಾಗಿತ್ತು. ಎಲ್ಲರೂ ಗುರುತಿಸಿಕೊಳ್ಳಲು ಇದೊಂದು ಅವಕಾಶವಾಗಬೇಕು" ಎಂದು ಹೇಳಿದ್ದರು. :ಮಲಯಾಳಂ ಚಿತ್ರರಂಗದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ತಮಗಾದ ಕೆಟ್ಟ ಅನುಭವದ ಬಗ್ಗೆ ತೆರೆದಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ದಕ್ಷಿಣ ಭಾರತದ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ನಿರ್ಮಾಪಕರಿಂದ ಕೆಟ್ಟ ಅನುಭವವಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: "ನಾನು ಚಿತ್ರರಂಗದಲ್ಲಿ ಒಬ್ಬಂಟಿಯಾಗಿದ್ದೇನೆ ಎಂಬ ಕಾರಣಕ್ಕೆ ನಿರ್ಮಾಪಕನೊಬ್ಬ ನನ್ನನ್ನು ಸಂಪರ್ಕಿಸಿದ. ನನಗೆ ಇಲ್ಲಿ ಗಾಡ್ ಫಾದರ್ ಇರಲಿಲ್ಲ. ಹಾಗಾಗಿ ಒತ್ತಡಕ್ಕೆ ಮಣಿಯುತ್ತೇನೆ ಎಂದು ಆತ ಅಂದುಕೊಂಡಿರಬೇಕು. ತೆಲುಗು ಸಿನಿಮಾವೊಂದರ ಶೂಟಿಂಗ್ ನಡೆಯುತ್ತಿತ್ತು. ಆ ನಿರ್ಮಾಪಕ ನನ್ನ ಮೇಕಪ್ ಕೋಣೆಗೆ ಪ್ರವೇಶಿಸಿ ನನಗೆ ಸಿಗ್ನಲ್‌ ನೀಡುತ್ತಿದ್ದ. ಅದಕ್ಕೆ ನಾನು ನನ್ನ ಚಪ್ಪಲಿಗಳನ್ನು ತೆಗೆದು, ನಾನು 41 ಸೈಜ್ (ಚಪ್ಪಲಿ ಗಾತ್ರ) ಧರಿಸೋದು, ಇಲ್ಲಿಯೇ ಕೊಡಲಾ? (ಕಪಾಳಮೋಕ್ಷ) ಅಥವಾ ಎಲ್ಲರ ಮುಂದೆ ಹೊಡೆಯಲಾ? ಎಂದು ಕೇಳಿದೆ" ಎಂದು ಖುಷ್ಬು ವಾರ್ನಿಂಗ್‌ ಕೊಟ್ಟ ದಿನದ ಬಗ್ಗೆ ಮಾತನಾಡಿದ್ದಾರೆ. ಹೇಮಾ ಸಮಿತಿ ವರದಿಗೆ ಪ್ರತಿಕ್ರಿಯಿಸಿದ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. "ಇಲ್ಲಿ ನಡೆಯುತ್ತಿರುವ ಅನ್ಯಾಯ ತಡೆಯಲು ಹೇಮಾ ಸಮಿತಿ ಅತ್ಯಂತ ಅಗತ್ಯವಾಗಿತ್ತು. ಎಲ್ಲರೂ ಗುರುತಿಸಿಕೊಳ್ಳಲು ಇದೊಂದು ಅವಕಾಶವಾಗಬೇಕು" ಎಂದು ಹೇಳಿದ್ದರು. ಇದನ್ನೂ ಓದಿ: "ನೀವು ಮುಕ್ತವಾಗಿ ಬಹಿರಂಗಪಡಿಸಿದ್ದೀರಿ. ಅದಕ್ಕೆ ಇಂದು ಅಥವಾ ನಾಳೆ ಎಂಬುದು ಮುಖ್ಯವಲ್ಲ. ನೀವು ಎಷ್ಟು ಬೇಗ ಹೇಳುತ್ತೀರೋ ಅಷ್ಟು ಬೇಗ ಗಾಯಗಳು ಗುಣವಾಗುತ್ತವೆ ಮತ್ತು ತನಿಖೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಬದುಕುಳಿದವರು ನಿಮಗೆ ಮತ್ತು ನನಗೆ ಅಪರಿಚಿತರಾಗಿರುತ್ತಾರೆ ಆದರೆ ಅವರಿಗೆ ನಮ್ಮ ಬೆಂಬಲ ಬೇಕು. ನನ್ನನ್ನು ರಕ್ಷಿಸಬೇಕಾಗಿದ್ದ ಬಲಿಷ್ಠ ತೋಳುಗಳಿಂದ ನಾನು ಶೋಷಣೆಗೆ ಒಳಗಾಗಿದ್ದೆ. ಈ ಶೋಷಣೆ ನಿಲ್ಲಬೇಕು ಮತ್ತು ಮಹಿಳೆಯರು ರಾಜಿ ಮಾಡಿಕೊಳ್ಳಬೇಡಿ" ಎಂದು ನಟಿ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_386.txt b/zeenewskannada/data1_url7_500_to_1680_386.txt new file mode 100644 index 0000000000000000000000000000000000000000..e0759f6fabd4de001c7f745191daf1ea23008f8a --- /dev/null +++ b/zeenewskannada/data1_url7_500_to_1680_386.txt @@ -0,0 +1 @@ +ದರ್ಶನ್‌ ಕೇಸ್‌ನಲ್ಲಿ ಪೊಲೀಸರದ್ದು ಸುಳ್ಳು ವರದಿ, ಯಾರದೋ ರಕ್ತಕ್ಕೆ ಯಾರದ್ದೋ ಹೆಸರು..! ವಕೀಲ ಕುಡಪಲಿ ಗಂಭೀರ ಆರೋಪ : ಖ್ಯಾತ ವಕೀಲ ನಾಗರಾಜ್‌ ಕುಡುಪಲಿ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಲಾಯರ್‌ ದರ್ಶನ್‌ ಕೇಸ್‌ ಸಂಬಂಧ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.. ಈ ಕುರಿತ ವಿಡಿಯೋ ವೈರಲ್‌ ಆಗುತ್ತಿದೆ. :ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಗಂಭೀರತೆಯನ್ನು ಪಡೆಯುತ್ತಿದೆ. ಅಲ್ಲದೆ, ಇದು ಸ್ಯಾಂಡಲ್‌ವುಡ್‌ಗೆ ಕಪ್ಪು ಚುಕ್ಕೆಯಾಗಿದೆ ಅಂತ ಕೆಲ ನಟ-ನಟಿಯರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.. ಪೊಲೀಸರು ಸಹ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಖ್ಯಾತ ವಕೀಲ ನಾಗರಾಜ್‌ ಕುಡುಪಲಿ ಅವರ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು.. ನಟಿ ಪವಿತ್ರಗೌಡಗೆ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಎನ್ನುವರು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನುವ ಕಾರಣಕ್ಕೆ ನಟ ದರ್ಶನ್‌ ಸೇರಿದಂತೆ ಅವರ ಗ್ಯಾಂಗ್‌ ಹಲ್ಲೆ ನಡೆಸಿ ಹತ್ಯೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್‌ ರಾಜಾತಿಥ್ಯ ಅನುಭವಿಸುತ್ತಿದ್ದ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಇದೀಗ ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಆ ಜೈಲಿನಲ್ಲಿದ್ದ ಪ್ರದೋಶ್‌ನನ್ನು ಹಿಂಡಲಗಾ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಇಷ್ಟೇಲ್ಲ ಘಟನೆಗಳ ನಡೆಯುತ್ತಿರುವಾಗಲೇ ಖ್ಯಾತ ವಕೀಲ ನಾಗರಾಜ್‌ ಕುಡುಪಲಿ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಲಾಯರ್‌ ದರ್ಶನ್‌ ಕೇಸ್‌ ಸಂಬಂಧ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.. ಅಖಿಲ ಭಾರತ ಕುಡುಪ್ಲಿ ಬ್ರಿಗೇಡ್ ದಾವಣಗೆರೆ 17 ಎಂಬ ಇನ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ. ಇದನ್ನೂ ಓದಿ: ದರ್ಶನ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕೇಸ್‌ ಸಂಪೂರ್ಣ ವಿಫಲವಾಗಿದೆ. ಎಫ್‌ಎಸ್‌ಎಲ್‌ ಮತ್ತು ಸಿಎಫ್‌ಎಸ್‌ಎಲ್‌ ರಿಪೋರ್ಟ್‌ ಶುದ್ಧ ಸುಳ್ಳು, ಅದರಲ್ಲಿ ಯಾರದ್ದೋ ರಕ್ತಕ್ಕೆ ಇನ್ಯಾರದ್ದೋ ಪ್ಯಾಟೆರ್ನಿಟಿ ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಹೇಳೋಕೆ ಯಾರು ಬರುತ್ತಿಲ್ಲ.. ನಾನು ವರದಿ ನೋಡಿದ್ದೇನೆ.. ಅಂತ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_387.txt b/zeenewskannada/data1_url7_500_to_1680_387.txt new file mode 100644 index 0000000000000000000000000000000000000000..bbecc5dfb624032ca6e5ca96a86a7289d1765bf0 --- /dev/null +++ b/zeenewskannada/data1_url7_500_to_1680_387.txt @@ -0,0 +1 @@ +ಟೀಸರ್ ನಲ್ಲೇ ಕುತೂಹಲ ಮೂಡಿಸಿದ ವಿಭಿನ್ನ ಕಥೆಯ ಚಿತ್ರ "ತದ್ವಿರುದ್ಧ"!! : ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ ನಿರ್ಮಾಣದ ಹಾಗೂ ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಅಭಿನಯದ ಈ ಚಿತ್ರ . : ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಯಶಸ್ಸು ಕಂಡಿರುವ ಸಾಕಷ್ಟು ಉದಾಹರಣೆಗಳಿದೆ‌. ಅಂತಹುದೇ ವಿಭಿನ್ನ ಕಂಟೆಂಟ್ ವುಳ್ಳ "ತದ್ವಿರುದ್ಧ" ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು .ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ‌. ಸ್ವಚ್ಛ ಕನ್ನಡದ ಮಾತಿನಿಂದ ಹಾಗೂ ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಹಾಗೂ ವಿಕ್ರಮ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಸಂಸ್ಥೆ ನಿರ್ಮಾಣ ಮಾಡಿದೆ. ವಿನೋದ್ ಜೆ ರಾಜ್ ನಿರ್ದೆಶಿಸಿದ್ದಾರೆ. ಟೀಸರ್ ಬಿಡುಗಡೆ ನಂತರ ಚಿತ್ರಂಡದ ಸದಸ್ಯರು ಮಾತಾನಾಡಿದರು. "ಯಶೋಗಾಥೆ" ಎಂಬ ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರ "ತದ್ವಿರುದ್ಧ". ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆ " ತದ್ವಿರುದ್ಧ " ಎಂದು ಶೀರ್ಷಿಕೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ನಿರ್ದೇಶಕ ವಿನೋದ್ ಜೆ ರಾಜ್, ಇದೊಂದು 90 ಕಾಲಘಟ್ಟದಲ್ಲಿ ನಡೆಯುವ ಕಥೆ‌. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವಿಕರಿಸಿಲ್ಲ. ಇದನ್ನೂ ಓದಿ- ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಮುಖ್ಯಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ‌. ಸಕಲೇಶಪುರದಲ್ಲೇ ಪೂರ್ತಿ ಚಿತ್ರೀಕರಣ ನಡೆದಿದೆ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರು ಸಹಕಾರ ನೀಡಿದ್ದಾರೆ‌‌. ಹಾಡಿಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಹೈಲೆಟ್ ಎನ್ನುತ್ತಾರೆ‌. ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಕಲನದ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಿಭಾಯಿಸಿರುವ ನಿರ್ದೇಶಕರು ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ‌. ನಿರ್ದೇಶಕರು ಹೇಳಿದ ತಕ್ಷಣ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ‌. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಎಂದರು ನಟಿ ಸುಮನ್ ರಂಗನಾಥ್. ಇದನ್ನೂ ಓದಿ- ಹೊಸಚಿಗುರು ಹಳೇ ಬೇರು ಸಮ್ಮಿಶ್ರಣ ಈ ಚಿತ್ರ ಎಂದು ಮಾತನಾಡಿದ ನಟ ಸುಚೇಂದ್ರ ಪ್ರಸಾದ್, ಸಿದ್ದ ಸೂತ್ರಗಳನ್ನು ಪಕ್ಕಕ್ಕಿರಿಸಿ ಮಾಡಿರುವ ಚಿತ್ರವಿದು. ಹಾಗಾಗಿ ಸ್ವಲ್ಪ ಈ ಚಿತ್ರ ಭಿನ್ನ. ಸಿನಿಮಾ ತಂತ್ರವನ್ನು ಬಿಟ್ಟು ಬೇರೆ ಯಾವ ತಂತ್ರಗಾರಿಕೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಹೇರಿಲ್ಲ ಹಾಗಾಗಿ ಇದು ವಿಭಿನ್ನ ಅಂತಲೂ ಹೇಳಬಹುದು. ಈ ವಿಭಿನ್ನ ಕಥೆ ಯ ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು. ಚಿತ್ರದಲ್ಲಿ ಅಭಿನಯಿಸಿರುವ ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಕೆ.ಆರ್ ರವಿಚಂದ್ರ, ಐಶ್ವರ್ಯ ಬಿ ಶೆಟ್ಟಿ ಚಿತ್ರದ ಕುರಿತು ಮಾತನಾಡಿದರು. ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ‌. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_388.txt b/zeenewskannada/data1_url7_500_to_1680_388.txt new file mode 100644 index 0000000000000000000000000000000000000000..dccb20d60253d2ee8769ffdcf046eb7d3922bd15 --- /dev/null +++ b/zeenewskannada/data1_url7_500_to_1680_388.txt @@ -0,0 +1 @@ +"ನನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್ ಅಲ್ಲ" ಎಂದ ಅಮಿತಾಭ್ ಬಚ್ಚನ್! ಬಿಗ್‌ ಬಿ ತನ್ನ ಶತಕೋಟಿ ಆಸ್ತಿಯನ್ನು ಬರೆದಿರೋದು ಯಾರ ಹೆಸರಿಗೆ ಗೊತ್ತಾ? : ಲೈಫ್ ಸ್ಟೈಲ್ ಏಷ್ಯಾ ವರದಿ ಪ್ರಕಾರ, ಅಮಿತಾಬ್ ಬಚ್ಚನ್ 3,190 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಐಷಾರಾಮಿ ಬಂಗಲೆ ಜಲ್ಸಾ ಬರೋಬ್ಬರಿ 112 ಕೋಟಿ ರೂ. ಮೌಲ್ಯದ್ದಾಗಿದ್ದು, ಇದಲ್ಲದೇ ಅವರ ಹೆಸರಿನಲ್ಲಿ ಜನಕ್, ವತ್ಸ ಮುಂತಾದ ಬಂಗಲೆಗಳೂ ಇವೆ. :ಬಾಲಿವುಡ್‌ ಶಾಹೆನ್‌ ಶಾ ಅಮಿತಾಬ್ ಬಚ್ಚನ್ ಶತಕೋಟಿ ಆಸ್ತಿ ಮಾಲೀಕ. ಮಗಳು ಶ್ವೇತಾಗೆ ಇತ್ತೀಚೆಗೆಯಷ್ಟೇ ತಮ್ಮ ಜುಹು ಪ್ರತೀಕ್ಷಾ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. 1564 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಬಂಗಲೆಯ ಬೆಲೆ ಬರೋಬ್ಬರಿ 50 ಕೋಟಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇನ್ನು ಲೈಫ್ ಸ್ಟೈಲ್ ಏಷ್ಯಾ ವರದಿ ಪ್ರಕಾರ, ಅಮಿತಾಬ್ ಬಚ್ಚನ್ 3,190 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಐಷಾರಾಮಿ ಬಂಗಲೆ ಜಲ್ಸಾ ಬರೋಬ್ಬರಿ 112 ಕೋಟಿ ರೂ. ಮೌಲ್ಯದ್ದಾಗಿದ್ದು, ಇದಲ್ಲದೇ ಅವರ ಹೆಸರಿನಲ್ಲಿ ಜನಕ್, ವತ್ಸ ಮುಂತಾದ ಬಂಗಲೆಗಳೂ ಇವೆ. ಬೆಂಟ್ಲಿ ಕಾಂಟಿನೆಂಟಲ್ , ರೇಂಜ್ ರೋವರ್ ಆಟೋಬಯೋಗ್ರಫಿ, ರೋಲ್ಸ್ ರಾಯ್ಸ್ ಫ್ಯಾಂಟಮ್, ಲೆಕ್ಸಸ್ LX570 ಮತ್ತು A8L ನಂತಹ ಐಷಾರಾಮಿ ವಾಹನಗಳ ಹೊರತಾಗಿ, ಬಿಗ್ ಬಿ ಸುಮಾರು 260 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ. ಅಮಿತಾಭ್ ಬಚ್ಚನ್ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್ ಬಚ್ಚನ್ ಅಲ್ಲ!ಬಿಗ್‌ ಬಿಗೆ ಇಷ್ಟೊಂದು ಆಸ್ತಿ ಇದ್ದು, ಇತ್ತೀಚೆಗೆಯಷ್ಟೇ ಶ್ವೇತಾ ಬಚ್ಚನ್‌ʼಗೆ 50 ಕೋಟಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಅದಾದ ನಂತರ ಅಮಿತಾಬ್ ಬಳಿ ಉಳಿದಿರುವ ಎಲ್ಲಾ ಆಸ್ತಿಗೆ ಅಭಿಷೇಕ್ ಬಚ್ಚನ್‌ʼಗೆ ವಾರಸುದಾರರಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ತನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್‌ ಆಗಲ್ಲ ಎಂದು ಸ್ವತಃ ಅಮಿತಾಬ್ ಬಚ್ಚನ್ ಖಚಿತಪಡಿಸಿದ್ದಾರೆ. ತಮ್ಮ ರಿಯಾಲಿಟಿ ಶೋ ಕೆಬಿಸಿಯಲ್ಲಿ ಅಮಿತಾಬ್ ಬಚ್ಚನ್ ಈ ಬಗ್ಗೆ ಮಾತನಾಡಿದ್ದು, ಅಭಿಷೇಕ್ ಬಚ್ಚನ್ ಸಂಪೂರ್ಣ ಆಸ್ತಿಯನ್ನು ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. "ನಾವು ಇಲ್ಲವಾದಾಗ, ನಮ್ಮಲ್ಲಿ ಏನಿದೆಯೋ ಅದು ನಮ್ಮ ಮಕ್ಕಳಿಗೆ ಸೇರುತ್ತದೆ. ನನಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಹೀಗಾಗಿ ಇವರಿಬ್ಬರಿಗೆ ಸಮನಾಗಿ ಹಂಚಲಾಗುವುದು" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ಈ ಮೂಲಕ ಅಮಿತಾಬ್ ಬಚ್ಚನ್ ಅವರ ಎಲ್ಲಾ ಆಸ್ತಿಗಳ ಮೇಲೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ ಎಂಬುದು ಸ್ಪಷ್ಟವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_389.txt b/zeenewskannada/data1_url7_500_to_1680_389.txt new file mode 100644 index 0000000000000000000000000000000000000000..a243e0f59096bc1c0132f5b42cab02cdd218609b --- /dev/null +++ b/zeenewskannada/data1_url7_500_to_1680_389.txt @@ -0,0 +1 @@ +: ಮತ್ತೆ ಒಂದಾಗ್ತಿದ್ದಾರೆ ʼವಿಕ್ರಾಂತ್ ರೋಣʼ ಜೋಡಿ! ಇಲ್ಲಿದೆ ಬಿಗ್ ಅಪ್‌ಡೇಟ್‌ : ನಟ ಕಿಚ್ಚ ಸುದೀಪ್‌ ಅವರ ಮುಂದಿನ ಸಿನಿಮಾವನ್ನು ವೀಕ್ಷಿಸಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ತಮ್ಮ ನೆಚ್ಚಿನ ನಟನ ಹೊಸ ಸಿನಿಮಾದ ಬಗ್ಗೆ ಬಿಗ್‌ ಅಪ್‌ಡೇಟ್‌ ಬಂದಿರುವುದು ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. :ಸ್ಟಾರ್‌ ನಟ ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು..? ಲಕ್ಷಾಂತರ ಅಭಿಮಾನಿಗಳ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು, ʼವಿಕ್ರಾಂತ್ ರೋಣʼ ಜೋಡಿ ಮತ್ತೆ ಒಂದಾಗುತ್ತಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಅಪ್‌ಡೇಟ್‌ ಸಿಗಲಿದೆ. ಹಲವು ದಿನಗಳಿಂದ ಹರಿದಾಡುತ್ತಿರುವ ಸುದ್ದಿಗೆ ನಿರ್ದೇಶಕಬ್ರೇಕ್ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರ ಪೋಸ್ಟ್‌ ತೀವ್ರ ಕೂತೂಹಲ ಮೂಡಿಸಿದೆ. ಸೆಪ್ಟೆಂಬರ್ 2ರಂದು ಕಿಚ್ಚನ ಫ್ಯಾನ್ಸ್‌ಗೆ ಭರ್ಜರಿ ಗುಡ್ ನ್ಯೂಸ್ ಸಿಗಲಿದೆ. ಇದನ್ನೂ ಓದಿ: ʼವಿಕ್ರಾಂತ್ ರೋಣʼ ಕಾಂಬಿನೇಷನ್‌ ಈ ಜೋಡಿ ಮತ್ತೊಮ್ಮೆ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಕಿಚ್ಚನಿಗೆ ಮತ್ತೆ ಆಕ್ಷನ್ ಕಟ್ ಹೇಳಲು ನಿರ್ದೇಶಕ ಅನೂಪ್ ಭಂಡಾರಿ ಸಜ್ಜಾಗಿದ್ದಾರೆ. 'ಬಿಲ್ಲಾ ರಂಗ ಭಾಷಾʼ ಸೆಪ್ಟೆಂಬರ್ 2ಗೆ ಅನೌನ್ಸ್‌ಮೆಂಟ್ ಆಗಲಿದೆ. ' . 2nd @ 10 . ಸುದೀಪ್ ಸರ್ ಹುಟ್ಟುಹಬ್ಬದ ದಿನ ಮತ್ತೆ ಭೇಟಿ ಆಗೋಣ! — (@) ನಟ ಕಿಚ್ಚ ಸುದೀಪ್ ಬರ್ತ್‌ಡೇ ದಿನವೇ ಹೊಸ ಸಿನಿಮಾ ಅನೌನ್ಸ್ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅನೂಪ್‌ ಭಂಡಾರಿಯವರು, ʼದ ಮೆನ್ ಇನ್ ಬ್ಲಾಕ್ ವಿಲ್ ಬೀ ರೈಟ್ ಬ್ಯಾಕ್ʼ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಸುದೀಪ್ ಸರ್ ಹುಟ್ಟುಹಬ್ಬದ ದಿನ ಮತ್ತೆ ಭೇಟಿ ಆಗೋಣ! #BRBMovieʼ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅವರ ಮುಂದಿನ ಸಿನಿಮಾವನ್ನು ವೀಕ್ಷಿಸಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ತಮ್ಮ ನೆಚ್ಚಿನ ನಟನ ಹೊಸ ಸಿನಿಮಾದ ಬಗ್ಗೆ ಬಿಗ್‌ ಅಪ್‌ಡೇಟ್‌ ಬಂದಿರುವುದು ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_39.txt b/zeenewskannada/data1_url7_500_to_1680_39.txt new file mode 100644 index 0000000000000000000000000000000000000000..49716b2f1f0437f25d46e148d300ecc021768554 --- /dev/null +++ b/zeenewskannada/data1_url7_500_to_1680_39.txt @@ -0,0 +1 @@ +ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಜೂನ್ 22ರಂದು ಆರಂಭ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ನ ಸಭೆಯು ಜೂನ್ 22 ರಂದು ಇಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿದೆ. :ಕೌನ್ಸಿಲ್‌ನ ಸಭೆಯು ಅಕ್ಟೋಬರ್ 2023 ರಲ್ಲಿ ಅವರ ಕೊನೆಯ ಸಭೆಯ ನಂತರ ಇದು ಮೊದಲ ಸಭೆಯಾಗಿದೆ. ಜಿಎಸ್‌ಟಿ ಕೌನ್ಸಿಲ್‌ನ 53 ನೇ ಸಭೆಯು ಇದೇ 22 ರಂದು ನವದೆಹಲಿಯಲ್ಲಿ ನಡೆಯಲಿದೆ ಎಂದು ಜಿಎಸ್‌ಟಿ ಕೌನ್ಸಿಲ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಗುರುವಾರ ತಿಳಿಸಲಾಗಿದೆ. ಕೌನ್ಸಿಲ್ ಸಭೆಯ ಅಜೆಂಡಾ ಇನ್ನು ಸಾರ್ವಜನಿಕರ ವೇದಿಕೆಯಾಗಿಲ್ಲ ಮತ್ತು ರೂಢಿಯಂತೆ ಕೇಂದ್ರ ಹಣಕಾಸು ಸಚಿವರು 53 ನೇ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ, ಅಲ್ಲದೆ ಸಭೆಯಲ್ಲಿ ರಾಜ್ಯಗಳ ಹಣಕಾಸು ಮಂತ್ರಿಗಳು, ಇತರರು ಭಾಗವಹಿಸುತ್ತಾರೆ. ತೆರಿಗೆ ದರಗಳು, ನೀತಿ ಬದಲಾವಣೆಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳು ಸೇರಿದಂತೆ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಕೌನ್ಸಿಲ್ ನಿಯತಕಾಲಿಕವಾಗಿ ಸಭೆ ಸೇರುತ್ತಲಿರುವುದು ಇದೊಂದು ರೂಢಿಯಾಗಿದೆ. ಕೌನ್ಸಿಲ್ ಭಾರತದ ಪರೋಕ್ಷ ತೆರಿಗೆ ರಚನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇದು ರಾಷ್ಟ್ರದ ಆರ್ಥಿಕ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ನಾಗರಿಕರು ಮತ್ತು ವ್ಯವಹಾರಗಳ ಮೇಲಿನ ತೆರಿಗೆ ಹೊರೆಯನ್ನು ಸರಾಗಗೊಳಿಸುತ್ತದೆ. ಇದನ್ನು ಓದಿ : 53 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಿಂದ ಉಂಟಾಗುವ ನಿರ್ಧಾರಗಳು ಮತ್ತು ಶಿಫಾರಸುಗಳನ್ನು ವ್ಯಾಪಾರಗಳು, ನೀತಿ ನಿರೂಪಕರು ಮತ್ತು ಸಾರ್ವಜನಿಕರು ಸೇರಿದಂತೆ ವಿವಿಧ ಪಾಲುದಾರರು ವೀಕ್ಷಿಸುತ್ತಾರೆ, ಏಕೆಂದರೆ ಅವುಗಳು ತೆರಿಗೆ, ವ್ಯಾಪಾರ ಮತ್ತು ಒಟ್ಟಾರೆ ಇದರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿವೆ. ಕಾಯಿದೆಯನ್ನು ಜುಲೈ 1, 2017 ರಿಂದ ಜಾರಿಗೆ ಬರುವಂತೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಲಾಯಿತು ಮತ್ತು , 2017 ರ ನಿಬಂಧನೆಗಳ ಪ್ರಕಾರ ಐದು ವರ್ಷಗಳವರೆಗೆ ಅನುಷ್ಠಾನದ ಖಾತೆಯಲ್ಲಿ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ರಾಜ್ಯಗಳಿಗೆ ಪರಿಹಾರವನ್ನು ಖಾತರಿಪಡಿಸಲಾಯಿತು. ಇದನ್ನು ಓದಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರದ ಮೂರನೇ ಅವಧಿಗೆ ಮೊದಲ ಬಾರಿಗೆ 2024-25 ರ ಕೇಂದ್ರ ಬಜೆಟ್‌ಗೆ ಸಿದ್ಧತೆ ಪ್ರಾರಂಭವಾಗಿದೆ. ನಿನ್ನೆ ಹಣಕಾಸು ಸಚಿವರು ಹಣಕಾಸು ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ನಿಖರವಾದ ಯೋಜನೆ ಮತ್ತು ಸಮಗ್ರ ವಿಶ್ಲೇಷಣೆಯ ಅಗತ್ಯವನ್ನು ಒತ್ತಿಹೇಳುವ ಮೂಲಕ ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹಣಕಾಸು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಪ್ರಾರಂಭವು ದೇಶದ ಆರ್ಥಿಕ ಆದ್ಯತೆಗಳು ಮತ್ತು ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಉತ್ತಮ-ರಚನಾತ್ಮಕ ಬಜೆಟ್ ಅನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಸಚಿವಾಲಯದ ತಂಡದ ಸಹಯೋಗದ ಪ್ರಯತ್ನಗಳು ಮುಂಬರುವ ಆರ್ಥಿಕ ವರ್ಷಕ್ಕೆ ದೃಢವಾದ ಮತ್ತು ಕಾರ್ಯತಂತ್ರದ ಹಣಕಾಸು ಯೋಜನೆಗೆ ಕೊಡುಗೆ ನೀಡುವ ನಿರೀಕ್ಷೆಯನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_390.txt b/zeenewskannada/data1_url7_500_to_1680_390.txt new file mode 100644 index 0000000000000000000000000000000000000000..80166d79dbef78a04c730522039bc59e518c2a5f --- /dev/null +++ b/zeenewskannada/data1_url7_500_to_1680_390.txt @@ -0,0 +1 @@ +ಹೀರೋ ಆಗಬೇಕಿದ್ದ ಪುತ್ರ ಆತ್ಮಹತ್ಯೆ; ಎಂಪಿ ಶಂಕರ್ ದುರಂತ ಅಂತ್ಯ ಹೇಗಾಯ್ತು? : ಎಂಪಿ ಶಂಕರ್ ಬದುಕಿನಲ್ಲಿ ಬಂದೂಕು ಹಾಗೂ ರಿವಾಲ್ವರ್ ಒಂದು ರೀತಿ ವಿಲನ್‌ಗಳಾಗಿದ್ದವು. 'ಗಂಧದಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಶಂಕರ್ ಅವರ ಬಂದೂಕಿನಿಂದ ಸಿಡಿದ ಗುಂಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದು ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ಅಂತರ ಬೆಳೆಯಲು ಸಹ ಕಾರಣವಾಗಿತ್ತು. ಇಬ್ಬರ ಅಭಿಮಾನಿಗಳ ನಡುವೆ ಬಹುದೊಡ್ಡ ಸಂಘರ್ಷ ಏರ್ಪಡುವಂತೆ ಮಾಡಿತ್ತು. :ಕನ್ನಡ ಚಿತ್ರರಂಗ ಕಂಡ ಅದ್ಭುತ ಸಿನಿಕರ್ಮಿ ಎಂಪಿ ಶಂಕರ್. ನಟ, ನಿರ್ದೇಶಕ ಮತ್ತು ನಿರ್ಮಾಪಕರನಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. 1935ರ ಆಗಸ್ಟ್ 20ರಂದು ಮೈಸೂರಿನಲ್ಲಿ ಜನಿಸಿದ ಶಂಕರ್ ತಮ್ಮ 72ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ವಿಧಿವಶರಾದರು. ಹೀರೋ ಆಗಬೇಕಿದ್ದ ಪುತ್ರನ ಆತ್ಮಹತ್ಯೆ, ನಿರ್ಮಿಸಿದ ಸಿನಿಮಾಗಳಿಂದ ಉಂಟಾದ ನಷ್ಟ ಕೊನೆಯ ದಿನಗಳಲ್ಲಿ ಎಂಪಿ ಶಂಕರ್‌ರನ್ನು ಬಹಳ ಕಾಡಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 2008ರ ಜುಲೈ 17ಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದರು. 'ಭೂತಯ್ಯನ ಮಗ ಅಯ್ಯು' ಚಿತ್ರದ ಭೂತಯ್ಯನ ಪಾತ್ರದ ಅವರ ಅಭಿನಯವನ್ನು ಕನ್ನಡ ಸಿನಿರಸಿರಕು ಮರೆಯಲು ಸಾಧ್ಯವೇ ಇಲ್ಲ. ಯಲ್ಲಿ ತಾಲೀಮು ನಡೆಸಿ ಹುರಿಗಟ್ಟಿದ ದೇಹ ಎಂಪಿ ಶಂಕರ್‌ ಅವರಿಗೆ ವರವಾಗಿತ್ತು. 1962ರಲ್ಲಿ ಬಂದ 'ರತ್ನಮಂಜರಿ' ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಕೊನೆಗೆ 'ಕಾಡಿನ ರಹಸ್ಯ' ಚಿತ್ರದಿಂದ ನಿರ್ಮಾಪಕರಾದರು. ಪ್ರಾಣಿ-ಪಕ್ಷಿ, ವನ್ಯ ಸಂಪತ್ತಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಎಂಪಿ ಶಂಕರ್‌ ಅವರು ತಮ್ಮ ಸಿನಿಮಾಗಳಲ್ಲಿ ಅದರ ರಕ್ಷಣೆ ಬಗ್ಗೆ ಉತ್ತಮ ಸಂದೇಶ ಸಾರುತ್ತಿದ್ದರು.'ಗಂಧದಗುಡಿ', 'ಮೃಗಾಲಯ', 'ರಾಮ-ಲಕ್ಷ್ಮಣ', 'ಕಾಡಿನ ರಾಜ' ಹೀಗೆ ಹತ್ತು ಹಲವಾರು ಸಿನಿಮಾಗಳಲ್ಲಿ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಬಗ್ಗೆ ಕಥೆಗಳಿದ್ದವು. ಈ ಚಿತ್ರಗಳಿಗೆ ಸ್ವತಃ ಎಂಪಿ ಶಂಕರ್‌ ಅವರೇ ಕಥೆ ಒದಗಿಸಿದ್ದರು. ನಟನೆಯ ವಿಚಾರಕ್ಕೆ ಬಂದರೆ 'ಸತ್ಯಹರಿಶ್ಚಂದ್ರ' ಚಿತ್ರದ ವೀರಬಾಹು, 'ನಾಗರಹಾವು' ಚಿತ್ರದ ಪೈಲ್ವಾನ್ ಬಸಣ್ಣ, 'ಹುಲಿಯ ಹಾಲಿನಮೇವು' ಚಿತ್ರದ ಪಾತ್ರಗಳನ್ನು ಪ್ರೇಕ್ಷಕರು ಎಂದಿಗೂ ಮರೆಯೋದಿಲ್ಲ. ಇದನ್ನೂ ಓದಿ: ಎಂಪಿ ಶಂಕರ್ ಬದುಕಿನಲ್ಲಿ ಬಂದೂಕು ಹಾಗೂ ರಿವಾಲ್ವರ್ ಒಂದು ರೀತಿ ವಿಲನ್‌ಗಳಾಗಿದ್ದವು. 'ಗಂಧದಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಶಂಕರ್ ಅವರ ಬಂದೂಕಿನಿಂದ ಸಿಡಿದ ಗುಂಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದು ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ಅಂತರ ಬೆಳೆಯಲು ಸಹ ಕಾರಣವಾಗಿತ್ತು. ಇಬ್ಬರ ಅಭಿಮಾನಿಗಳ ನಡುವೆ ಬಹುದೊಡ್ಡ ಸಂಘರ್ಷ ಏರ್ಪಡುವಂತೆ ಮಾಡಿತ್ತು. ಅಂದು ಚಿತ್ರೀಕರಣದ ವೇಳೆ ಬಂದೂಕಿನಿಂದ ಯಾಕೆ ಗುಂಡು ಹಾರಿತು? ಆಗ ಯಾರ ಕೈಯಲ್ಲಿ ಬಂದೂಕು ಇತ್ತು? ಅಪವಾದ ಯಾಕೆ ವಿಷ್ಣುವರ್ಧನ್ ಮೇಲೆ ಬಂತು? ಅನ್ನೋದರ ಬಗ್ಗೆ ಒಬ್ಬೊಬ್ಬರು ಒಂದು ಕಥೆ ಹೇಳುತ್ತಾರೆ. ಆದರೆ ವಿಷ್ಣು ತನ್ನದಲ್ಲದ ತಪ್ಪಿಗೆ ದಶಕಗಳ ಕಾಲ ಸಂಕಷ್ಟ ಎದುರಿಸುವಂತಾಯಿತು. ಇದಲ್ಲದೆ ಎಂಪಿ ಶಂಕರ್ ಅವರ ರಿವಾಲ್ವರ್‌ನಿಂದಲೇ ಅವರ ಪುತ್ರ ವಿರೂಪಾಕ್ಷ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿರ್ಮಾಪಕರಾದ ಎಂಪಿ ಶಂಕರ್ ತಮ್ಮ ಪುತ್ರ ವಿರೂಪಾಕ್ಷನನ್ನು ಹೀರೋ ಮಾಡುವ ಕನಸು ಕಂಡಿದ್ದರು. ಅದಕ್ಕಾಗಿ 'ಹಳ್ಳಿ ರಂಭೆ ಬೆಳ್ಳಿ ಬೊಂಬೆ' ಚಿತ್ರಕ್ಕೆ ಕೈ ಹಾಕಿದ್ದರು. ಕಥೆ ಸಿದ್ಧಪಡಿಸಿ ಮಾಲಾಶ್ರೀ ನಾಯಕಿಯಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಚಿ.ಉದಯಶಂಕರ್ ತಮ್ಮ ಮಗ ಚಿ.ಗುರುದತ್‌ನನ್ನು ಈ ಚಿತ್ರದಲ್ಲಿ ಹೀರೋ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಅವರು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ವಿರೂಪಾಕ್ಷನಿಗೆ ಕಥೆ ಮಾಡಿದ್ದು ಎನ್ನುವುದು ಚಿ.ಉದಯಶಂಕರ್‌ಗೆ ಗೊತ್ತಿರಲಿಲ್ಲ. ಆದರೆ ಮಗನನ್ನು ಹೀರೋ ಮಾಡಲು ಸಾಧ್ಯವಾಗಲಿಲ್ಲವೆನ್ನುವ ನೋವು ಎಂಪಿ ಶಂಕರ್ ಅವರಿಗಿತ್ತು. ಹೀರೋ ಆಗಬೇಕೆನ್ನುವ ಕನಸು ನನಸಾಗದೇ ವಿರೂಪಾಕ್ಷ ಸಹ ಖಿನ್ನತೆಗೆ ತುತ್ತಾಗಿದ್ದ ಎನ್ನಲಾಗಿದೆ. ಇದೇ ಆಘಾತದಿಂದ ಆತ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಕೊನೆಗೆ ಸಿನಿಮಾಗಳಿಂದ ನಷ್ಟ ಅನುಭವಿಸಿ ಶಂಕರ್‌ ಅವರು ತಮ್ಮ ಮನೆಯನ್ನು ಮಾರಿಕೊಳ್ಳುವಂತಾಯಿತು. ನಿರಂತರ ಎನ್ನುವಂತೆ ಪುತ್ರನ ಅಗಲಿಕೆಯ ನೋವು ಶಂಕರ್ ಅವರನ್ನು ಬಹಳ ಕಾಡಿತು. ಆ ಬಳಿಕ ಅವರ ಮಡದಿಯನ್ನು ಆ ನೋವು ಭಾದಿಸಿತ್ತು. ಅನಾರೋಗ್ಯಕ್ಕೆ ತುತ್ತಾದಾಗ ಹಣಕ್ಕಾಗಿ ಕಮ್ಮಿ ಬೆಲೆಗೆ ತಮ್ಮ ಕೆಲವು ಸಿನಿಮಾಗಳ ರೈಟ್ಸ್‌ಅನ್ನು ಮಾಡಿಬಿಟ್ಟರು. ಸಿನಿಮಾ ಚಿತ್ರೀಕರಣದ ಸಾಮಗ್ರಿಗಳನ್ನು ಸಹ ಮಾರುವಂತಾಗಿತ್ತು. ಕೊನೆಗೆ ಎಲ್ಲಾ ಸಾಲಗಳನ್ನು ತೀರಿಸಿದ ಶಂಕರ್‌ ಅವರು ಉಳಿದ ಹಣದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_391.txt b/zeenewskannada/data1_url7_500_to_1680_391.txt new file mode 100644 index 0000000000000000000000000000000000000000..42bc82b55caeec8c1f0ab70942da4f33794c2e97 --- /dev/null +++ b/zeenewskannada/data1_url7_500_to_1680_391.txt @@ -0,0 +1 @@ +ಫಾರೆಸ್ಟ್ ನಲ್ಲಿ ಜಮ್ಮು-ಕಾಶ್ಮೀರದ ನಟ ಸುನೀಲ್ ಕುಮಾರ್ :ತಮ್ಮ ಎತ್ತರದಿಂದಲೇ ಎಲ್ಲರ ಗಮನ ಸೆಳೆದಿರುವ ಕಲಾವಿದ 7.8. ಅಡಿ ಎತ್ತರವಿರುವ ಸುನೀಲ್ ಕುಮಾರ್ ಅವರನ್ನು ಅಲ್ಲಿನವರು "ದಿ ಗ್ರೇಟ್ ಕಲಿ ಆಫ್ ಜಮ್ಮು" ಎಂದು ಕರೆಯುತ್ತಾರೆ. ಬೆಂಗಳೂರು :ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ "ಫಾರೆಸ್ಟ್" ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿರುವ ಚಿತ್ರ."ಫಾರೆಸ್ಟ್" ಹಲವು ವಿಶೇಷಗಳನ್ನೊಳಗೊಂಡ ಚಿತ್ರವೂ ಹೌದು.ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಅಭಿನಯಿಸಿದ್ದಾರೆ. 7.8. ಅಡಿ ಎತ್ತರವಿರುವ ಸುನೀಲ್ ಕುಮಾರ್ ಅವರನ್ನು ಅಲ್ಲಿನವರು "ದಿ ಗ್ರೇಟ್ ಕಲಿ ಆಫ್ ಜಮ್ಮು" ಎಂದು ಕರೆಯುತ್ತಾರೆ. ಬಾಲಿವುಡ್ ನಸರ್ಕಟ ಎಂಬ ಮುಖ್ಯ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಯಶ್ ಅಭಿನಯದ ಚಿತ್ರದಲ್ಲಿ ನಟಿಸುವ ಮಾತುಕತೆ ಕೂಡಾ ನಡೆಯುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸುನೀಲ್ ಕುಮಾರ್ ಹೇಳಿಕೊಂಡಿದ್ದಾರೆ.ಪ್ರಸ್ತುತ "ಫಾರೆಸ್ಟ್" ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌‌‌.ಏಳು ದಿನಗಳ ಕಾಲ ಸಾಹಸ ನಿರ್ದೆಶಕ ರವಿವರ್ಮ ಅವರ ಸಾಹಾಸ ಸಂಯೋಜನೆಯಲ್ಲಿ "ಫಾರೆಸ್ಟ್"ನಲ್ಲೇ ನಡೆದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಸುನೀಲ್ ಕುಮಾರ್ ಭಾಗವಹಿಸಿದ್ದರು.ಅತೀ ಎತ್ತರವಿರುವ ಕಾರಣ ತೆರೆದ ಜೀಪ್ ನಲ್ಲೇ ಇವರು ಪಯಣಿಸುತ್ತಿದ್ದರು. ವಿಮಾನ ಮುಂತಾದವುಗಳಲ್ಲಿ ಪಯಣಿಸುವಾಗಲೂ ಇವರಿಗೆ ಎರಡು ಟಿಕೇಟ್ ಬುಕ್ ಮಾಡಲಾಗುತ್ತಿತ್ತು ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದ್ದಾರೆ. ಇದನ್ನೂ ಓದಿ : ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ವಿಶೇಷ ಒಲವಿರುವ ನಿರ್ಮಾಪಕರು ಯಾವುದೇ ಕೊರತೆ ಬಾರದಂತೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. "ಡಬಲ್ ಇಂಜಿನ್" ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ನಿರ್ದೇಶನ ಮಾಡಿದ್ದಾರೆ.ಹಾಗೂ ಸತ್ಯಶೌರ್ಯ ಸಾಗರ್ "ಫಾರೆಸ್ಟ್" ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದು,ಸತ್ಯಶೌರ್ಯ ಸಾಗರ್ ಸಂಭಾಷಣೆ ಬರೆದಿದ್ದಾರೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಮಲ್ಟಿ ಸ್ಟಾರರ್ ಚಿತ್ರದ ಹೆಚ್ಚಿನ ಕಥೆ ಫಾರೆಸ್ಟ್ ನಲ್ಲೇ ನಡೆದಿದೆ.ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಅಣಿಯಾಗುತ್ತಿದೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_392.txt b/zeenewskannada/data1_url7_500_to_1680_392.txt new file mode 100644 index 0000000000000000000000000000000000000000..dd62fc31353ba2355ab13c489352d0e7d939f87c --- /dev/null +++ b/zeenewskannada/data1_url7_500_to_1680_392.txt @@ -0,0 +1 @@ +: ಕೂಲಿಂಗ್ ಗ್ಲಾಸ್.. ಬ್ರಾಂಡೆಡ್ ಟೀಶರ್ಟ್.. ಬಳ್ಳಾರಿ ಜೈಲಿನಲ್ಲಿಯೂ ದರ್ಶನ್ ಐಷಾರಾಮಿ! : ಕೂಲಿಂಗ್ ಗ್ಲಾಸ್.. ಬ್ರ್ಯಾಂಡೆಡ್ ಟೀಶರ್ಟ್.. ಕೈಗೆ ಬ್ರೆಸ್ಲೆಟ್.. ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋದಾಗ ನಾಯಕ ದರ್ಶನ್ ಕಂಡಿದ್ದು ಹೀಗೆ. ಸುಮಾರು ಎರಡು ತಿಂಗಳು ಜೈಲಿನಲ್ಲಿದ್ದರೂ ದರ್ಶನ್ ಅವರ ಐಷಾರಾಮಿ ಜೀವನ ಸ್ವಲ್ಪವೂ ಬದಲಾಗಿಲ್ಲ ಎಂಬುದು ಇದನ್ನು ನೋಡಿದವರ ಅಭಿಪ್ರಾಯ. :ಕೂಲಿಂಗ್ ಗ್ಲಾಸ್.. ಬ್ರ್ಯಾಂಡೆಡ್ ಟೀಶರ್ಟ್.. ಕೈಗೆ ಬ್ರೆಸ್ಲೆಟ್.. ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋದಾಗ ನಾಯಕ ದರ್ಶನ್ ಕಂಡಿದ್ದು ಹೀಗೆ. ಸುಮಾರು ಎರಡು ತಿಂಗಳು ಜೈಲಿನಲ್ಲಿದ್ದರೂ ದರ್ಶನ್ ಅವರ ಐಷಾರಾಮಿ ಜೀವನ ಸ್ವಲ್ಪವೂ ಬದಲಾಗಿಲ್ಲ ಎಂಬುದು ಇದನ್ನು ನೋಡಿದವರ ಅಭಿಪ್ರಾಯ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವೀರಯೋಧ ರಾಜೋಪಚಾರ ಪಡೆಯುತ್ತಿರುವುದು ಗೊತ್ತಾದ ಬಳಿಕ ಸರ್ಕಾರ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿತ್ತು. ಆದರೆ ಇಲ್ಲೂ ಕೂಡ ಹೀರೋ ದರ್ಶನ್ ಪ್ರಕರಣದಲ್ಲಿ ಜೈಲು ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ. ಭದ್ರತಾ ಸಿಬ್ಬಂದಿ ದರ್ಶನ್ ಗೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳಲು ಅವಕಾಶ ಮಾಡಿಕೊಟ್ಟರು.. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರೊಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆ ಡಿಜಿಪಿಗೆ ಡಿಐಜಿ ಟಿ.ಪಿ. ಶೇಷಯ್ಯ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ- ಬೆಂಗಳೂರಿನಿಂದ ಬಳ್ಳಾರಿ ಜೈಲು ತಲುಪಿದ ದರ್ಶನ್ ಜೈಲು ಪ್ರವೇಶಿಸುವ ವೇಳೆ ತುಂಬಾ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳಲು ಅನುಮತಿ ನೀಡಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಜೈಲು ನಿಯಮಗಳ ಪ್ರಕಾರ, ವೈಯಕ್ತಿಕ ವಸ್ತುಗಳನ್ನು ಮುಖ್ಯ ಗೇಟ್‌ನಲ್ಲಿ ಒಪ್ಪಿಸಬೇಕು. ಆದರೆ ದರ್ಶನ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕಾಣಿಸಿಕೊಂಡಿರುವುದು ಸೆಕ್ಯೂರಿಟಿಗಳ ನಿರ್ಲಕ್ಷ್ಯ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಕರೆತಂದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆ ಡಿಐಜಿ ತಿಳಿಸಿದ್ದಾರೆ. ಈ ಸಂಬಂಧ .. ಶಿಸ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.. ಬಳ್ಳಾರಿ ಜೈಲು ಪ್ರವೇಶಿಸುವ ವೇಳೆ ದರ್ಶನ್ ಪೊಲೀಸ್ ಅಧಿಕಾರಿಗಳಿಗೆ ಹಸ್ತಲಾಘವ ಮಾಡಿದ್ದಾರೆ. ಅಲ್ಲದೇ ದರ್ಶನ್ ಎಸಿಪಿ ಕೈ ಕುಲುಕಲು ಯತ್ನಿಸಿದ್ದಾರೆ. ಆದರೆ ಪೊಲೀಸ್ ಅಧಿಕಾರಿ ದರ್ಶನ್ ಜೊತೆ ಕೈಕುಲುಕಲು ನಿರಾಕರಿಸಿದ್ದಾರೆ.ದರ್ಶನ್ ಆಗಮನದಿಂದ ಬಳ್ಳಾರಿ ಜೈಲಿನಲ್ಲಿರುವ ಉಳಿದ ಕೈದಿಗಳು ನಾನಾ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಜೈಲಿನಲ್ಲಿ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_393.txt b/zeenewskannada/data1_url7_500_to_1680_393.txt new file mode 100644 index 0000000000000000000000000000000000000000..2544702482ed1e1d372b38641c007131c907ffbc --- /dev/null +++ b/zeenewskannada/data1_url7_500_to_1680_393.txt @@ -0,0 +1 @@ +ಅತಿಯಾದ ಇಯರ್ ಫೋನ್ ಬಳಕೆ ಕಿವುಡುತನ್ನಕ್ಕೆ ಕಾರಣವಾಗಬಹುದು..! ಹೇಗೆ ಗೊತ್ತೆ..? : ಇತ್ತೀಚಿನ ದಿನಗಳಲ್ಲಿ ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ಆಫೀಸ್ ಮೀಟಿಂಗ್‌ನಿಂದ ಹಿಡಿದು ಸ್ನೇಹಿತರೊಂದಿಗೆ ಮಾತನಾಡುವುದು, ವೀಡಿಯೊಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನು ಕೇಳುವುದು ಸೇರಿದಂತೆ ನಿದ್ದೆ ಮಾಡುವಾಗಲೂ ಕೆಲವರು ಹೆಡ್‌ಫೋನ್‌ಗಳನ್ನು ಬಳಸುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.. :ಇಂದಿನ ದಿನಗಳಲ್ಲಿ ಎಲ್ಲರೂ ಇಯರ್ ಫೋನ್ ಬಳಸುತ್ತಾರೆ. ಇದರ ಟ್ರೆಂಡ್ ಕೂಡ ವೇಗವಾಗಿ ಹೆಚ್ಚಿದೆ. ಜನರು ಇದನ್ನು ಮೀಟಿಂಗ್‌ಗಳಿಂದ ಹಿಡಿದು ಫೋನ್‌ ಕರೆಯಲ್ಲಿ ಮಾತನಾಡಲು, ಚಲನಚಿತ್ರ, ವಿಡಿಯೋ ವೀಕ್ಷಣೆ ಸೇರಿದಂತೆ ಎಲ್ಲದಕ್ಕೂ ಬಳಸುತ್ತಾರೆ. ಆದರೆ ಇದನ್ನು ಅತಿಯಾಗಿ ಬಳಸುವುದು ಹಾನಿಕಾರಕ. ಇಯರ್‌ಫೋನ್‌ಗಳನ್ನು ಕಿವಿಯಲ್ಲಿ ದೀರ್ಘಕಾಲ ಇಡುವುದರಿಂದ ಕಿವಿಯ ನರಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ನೀವು ವೆರಿಕೋಸ್ ವೇನ್‌ಗಳ ಸಮಸ್ಯೆಗೆ ಗುರಿಯಾಗಬಹುದು. ನೀವು ಕಿವಿ ಸೂಕ್ಷ್ಮತೆಯನ್ನು ಕಳೆದುಕೊಳ್ಳಬಹುದು ಇಲ್ಲವೇ ಕಿವುಡರಾಗಬಹುದು. ಇದನ್ನೂ ಓದಿ: ಕಿವಿಗೆ ಸಂಬಂಧಿಸಿ ದೊಡ್ಡ ಸಮಸ್ಯೆಗಳು ಇಯರ್‌ ಫೋನ್‌ಗಳನ್ನು ಗಂಟೆಗಳ ಕಾಲ ಉಪಯೋಗಿಸುವ ಅಥವಾ ಜೋರಾಗಿ ಸಂಗೀತವನ್ನು ಕೇಳುವ ಜನರಿಗೆ ಸಂಭವಿಸಬಹುದು. ಇದು ನಿಮ್ಮ ಕಿವಿಯಲ್ಲಿ ಕಂಪನಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ಒತ್ತಡ ವಿವಿಧ ಕಿವಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.. ಕಿವಿ ನೋವು, ಮರಗಟ್ಟುವಿಕೆ, ಶ್ರವಣ ನಷ್ಟ, ಕಿವುಡುತನ, ತಲೆನೋವುಗಳಿಗೆ ಕಾರಣವಾಗಬಹುದು. ಕಿವುಡುತನವನ್ನು ತಪ್ಪಿಸಲು ನೀವು ದೀರ್ಘಕಾಲದವರೆಗೆ ಇಯರ್‌ಫೋನ್‌ಗಳನ್ನು ಬಳಸಬಾರದು. ಅಲ್ಲದೆ, ವಾಲ್ಯೂಮ್ ಕಡಿಮೆ ಮಾಡಿ ಬಯಸಿ. ಬೇರೆಯವರ ಇಯರ್‌ಫೋನ್‌ಗಳನ್ನು ಬಳಸಬೇಡಿ ಅಥವಾ ನಿಮ್ಮ ಇಯರ್‌ಫೋನ್‌ಗಳನ್ನು ಬೇರೆಯವರಿಗೆ ನೀಡಬೇಡಿ. ಇದನ್ನೂ ಓದಿ: ಇಯರ್ ಫೋನ್ ಖರೀದಿಸುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ. ಇಯರ್ ಫೋನ್‌ಗಳನ್ನು ಆದಷ್ಟು ಸ್ವಚ್ಛವಾಗಿಡಿ. ಹಾಡುಗಳನ್ನು ಕೇಳಲು ಸ್ಪೀಕರ್‌ಗಳನ್ನು ಬಳಸಲು ಪ್ರಯತ್ನಿಸಿ. ಅಲ್ಲದೆ, ಚಾರ್ಜ್ ಮಾಡುವಾಗ ಬ್ಲೂಟೂತ್ ಇಯರ್‌ಫೋನ್‌ಗಳನ್ನು ಎಂದಿಗೂ ಬಳಸಬೇಡಿ. ಸೂಚನೆ: ಆತ್ಮೀಯ ಓದುಗರೇ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಲೇಖನ ಬರೆಯಲಾಗಿದೆ. ಅದನ್ನು ಖಚಿತಪಡಿಸುವುದಿಲ್ಲ. ಯಾವುದೇ ಕ್ಷೇತ್ರದಲ್ಲಿನ ಹೆಚ್ಚಿನ ಮಾಹಿತಿಗಾಗಿ, ಖಂಡಿತವಾಗಿಯೂ ತಜ್ಞರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_394.txt b/zeenewskannada/data1_url7_500_to_1680_394.txt new file mode 100644 index 0000000000000000000000000000000000000000..ed731fab816b21fb060e15f7064e8fd46ad9806b --- /dev/null +++ b/zeenewskannada/data1_url7_500_to_1680_394.txt @@ -0,0 +1 @@ +ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಲಿದೆ 'ಜೀ ಗಣೇಶ ಉತ್ಸವ'..! ಜೀ ಕನ್ನಡ ವಾಹಿನಿಯ 'ಲಕ್ಷ್ಮೀ ನಿವಾಸ' ಧಾರಾವಾಹಿಯು ಆರಂಭದಿಂದಲೂ ನೋಡುಗರ ಮನಗೆದ್ದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ಧಾರಾವಾಹಿ ತಂಡದ ಕಲಾವಿದರೊಂದಿಗೆ ಇದೀಗ ಜೀ ಕನ್ನಡ ವಾಹಿನಿಯು 'ಗಣೇಶ ಉತ್ಸವ'ವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ.. 2024 :ಕನ್ನಡಿಗರ ಅಚ್ಚು ಮೆಚ್ಚಿನ ಜೀ಼ ಕನ್ನಡ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಧಾರಾವಾಹಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಷೋಗಳು, ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುತ್ತಾ ಬರುತ್ತಿದೆ. ಹೀಗಾಗಿ ಜೀ಼ ಕನ್ನಡ ವಾಹಿನಿಯು ಪ್ರೇಕ್ಷಕರ ಮನೆ ಮಾತಾಗಿ ನಂಬರ್ 1 ಪಟ್ಟದಲ್ಲಿ ಮುಂದುವರೆಯುತ್ತಿದೆ. ತಮ್ಮ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಮನರಂಜಿಸುತ್ತಿರುವ ವಾಹಿನಿಯು ತಮಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟುತ್ತಿರುವ ಜನರ ಬಳಿಯೇ ತೆರಳಿ ಅವರಿಗೊಂದು ಧನ್ಯವಾದ ಅರ್ಪಿಸುವುದು ವಾಡಿಕೆ ಮಾಡಿಕೊಂಡಿದೆ. ಇದೀಗ ಕೋಟೆ ನಾಡು ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಷ್ಮೀ ನಿವಾಸ ತಂಡದವರೊಂದಿಗೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ. ಇದನ್ನೂ ಓದಿ: ಜೀ ಕನ್ನಡ ವಾಹಿನಿಯ 'ಲಕ್ಷ್ಮೀ ನಿವಾಸ' ಧಾರಾವಾಹಿಯು ಆರಂಭದಿಂದಲೂ ನೋಡುಗರ ಮನಗೆದ್ದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಮಧ್ಯಮ ವರ್ಗದ ಜನರ ಕಷ್ಟ, ಸುಖ, ಬಾಂದವ್ಯ, ಸಮಸ್ಯೆ ಎಲ್ಲವನ್ನು ಒಳಗೊಂಡಿರುವ ಕಥೆ ಇದಾಗಿದೆ. ಕಥೆಯಲ್ಲಿ ಹಲವು ಮಜಲುಗಳಿದ್ದು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿರುವ ಈ ಧಾರಾವಾಹಿ ತಂಡದ ಕಲಾವಿದರೊಂದಿಗೆ ಇದೀಗ ಜೀ ಕನ್ನಡ ವಾಹಿನಿಯು 'ಗಣೇಶ ಉತ್ಸವ'ವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದ್ದಾರೆ. ನಿಮ್ಮೆಲ್ಲರ ನೆಚ್ಚಿನ ನಿರೂಪಕ ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ. ಜೊತೆಗೆ ನಟ ನಟಿಯರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಲಭ್ಯವಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದೆ. ಈ ಮನರಂಜನೆಯ ಮಹಾ ಉತ್ಸವದಲ್ಲಿ ಇಡೀ 'ಲಕ್ಷೀ ನಿವಾಸ' ಧಾರಾವಾಹಿ ತಂಡ ಇರಲಿದ್ದು ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲಿದ್ದಾರೆ. ನಿಮ್ಮ ನೆಚ್ಚಿನ ಕಲಾವಿದರು ನಿಮ್ಮ ಸಮ್ಮುಖದಲ್ಲೇ ಕುಣಿದು ಕುಪ್ಪಳಿಸಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ 1 ರಂದು ಭಾನುವಾರ ಲಕ್ಷ್ಮೀ ನಿವಾಸ ತಂಡದವರೊಂದಿಗೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ. ಈ ಕಾರ್ಯಕ್ರಮದ ಆಕರ್ಷಣೆ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುತ್ತಿರುವುದು, ಹಾಗು ಜನರಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುವಂತೆ ಜಾಗ್ರತಿಯನ್ನು ಮೂಡಿಸಲಾಗುವುದು. ಇದೇ ಸೆಪ್ಟೆಂಬರ್ 1 ಭಾನುವಾರ (1.9.2024) ದಂದು ಚಿತ್ರದುರ್ಗದ ಅನುಭವ ಮಂಟಪ, ಮುರುಘಮಠ ಆವರಣ, ಚಿತ್ರದುರ್ಗದಲ್ಲಿ ಮಧ್ಯಾಹ್ನ 3:00 ಗಂಟೆಗೆ ನಡೆಯಲಿರುವ ಮನರಂಜನೆ ತುಂಬಿದ ಈ ಕಾರ್ಯಕ್ರಮಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_395.txt b/zeenewskannada/data1_url7_500_to_1680_395.txt new file mode 100644 index 0000000000000000000000000000000000000000..485ddc12f13cf609cf245bc4d11354e3e9d365e4 --- /dev/null +++ b/zeenewskannada/data1_url7_500_to_1680_395.txt @@ -0,0 +1 @@ +ದರ್ಶನ್‌ ನನ್ನ ಗಾಡ್‌ ಫಾದರ್‌, ಅವರೇ ನನ್ನ ಬೆಳಸುತ್ತಿರೋದು.. ಅದಕ್ಕೆ ಜೈಲಿಗೆ ನೋಡಲು ಹೋಗಿದ್ದೆ : ಪೊಲೀಸರ ಮುಂದೆ ಚಿಕ್ಕಣ್ಣ ಹೇಳಿಕೆ : ನಮ್ಮನ್ನ ಇಂಡಸ್ಟ್ರಿಯಲ್ಲಿ ಕೈ ಹಿಡಿದು ಬೆಳೆಸುತ್ತಿರುವುದು ನಟ ದರ್ಶನ್‌. ಅವರೇ ನಮ್ಮ ಗಾಡ್ ಫಾದರ್.. ನಾನು ಕರ್ಟಸಿ ಮೇಲೆ ದರ್ಶನ್ ಭೇಟಿಯಾಗಲು ಜೈಲಿಗೆ ಹೋಗಿದ್ದೆ ಎಂದು ನಟ ಚಿಕ್ಕಣ್ಣ ತನಿಖಾಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಕೊಲೆ ಆರೋಪಿಗಳ ವಿರುದ್ಧ ನಟ ಚಿಕ್ಕಣ್ಣ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದರು. ಆದರೆ ಇದಾದ ಕೆಲವೆ ದಿನಗಳಲ್ಲಿ ನಟ ದರ್ಶನ್ ಭೇಟಿಯಾಗಲು ಜೈಲಿಗೆ ತೆರಳಿದ್ದ ನಟ ಚಿಕ್ಕಣ್ಣನಿಗೆ ರಾತ್ರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಹೀಗಾಗಿ ಇಂದು ಬೆಳಗ್ಗೆ ಇಂದು 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾದ ಚಿಕ್ಕಣ್ಣ ಯಾಕೆ ಜೈಲಿಗೆ ಹೋಗಿದ್ದೆ ಎಂಬುದಕ್ಕೆ ಉತ್ತರ ಕೊಟ್ಟಿದ್ದಾರೆ. ನಮ್ಮನ್ನು ಬೆಳೆಸುತ್ತಿರೋದು ನಟ ದರ್ಶನ್, ಇಂಡಸ್ಟ್ರಿಯಲ್ಲಿ ಅವರು ನಮ್ಮನ್ನು ಕೈಹಿಡಿದು ಬೆಳೆಸುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ದರ್ಶನದ ಅವರೇ ನಮ್ಮ ಗಾಡ್ ಫಾದರ್ ಆಗಿದ್ದಾರೆ. 164 ಅಡಿಯಲ್ಲಿ ಹೇಳಿಕೆ ಕೊಟ್ಟ ಮೇಲೆ ಆರೋಪಿಗಳನ್ನು ಭೇಟಿಯಾಗಬಾರದು ಎಂದು ಗೊತ್ತಿರಲಿಲ್ಲ. ನಾನು ಕರ್ಟಸಿ ಮೇಲೆ ದರ್ಶನ್ ಭೇಟಿಯಾಗಲು ಜೈಲಿಗೆ ಹೋಗಿದ್ದೆ ಎಂದು ತನಿಖಾಧಿಕಾರಿಗಳ ಮುಂದೆ ನಟ ಚಿಕ್ಕಣ್ಣ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇನ್ನೂ ವಿಚಾರಣೆ ವೇಳೆ ಚಿಕ್ಕಣ್ಣನಿಗೆ ಕ್ಲಾಸ್ ತೆಗೆದುಕೊಂಡಿರುವ ಪೊಲೀಸರು 164 ಅಡಿಯಲ್ಲಿ ಹೇಳಿಕೆ ನೀಡಿ ಮತ್ತೆ ನಿಮ್ಮ ಹೇಳಿಕೆ ಬದಲಾಯಿಸಿದ್ರೆ ನಿಮಗೆ ಸಮಸ್ಯೆಯಾಗುತ್ತೆ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆ ಬದಲಾಯಿಸಿದ್ರೆ ನಿಮ್ಮದು ತಪ್ಪಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಮುಂದುವರೆದು ಜೈಲಲ್ಲಿ ನೀವು ದರ್ಶನ್ ಭೇಟಿಯಾದಾಗ ಬೆದರಿಕೆ ಹಾಕೋದು ಅಥವಾ ಆಮಿಷ ಏನಾದ್ರೂ ಒಡ್ಡಿದ್ರಾ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಚಿಕ್ಕಣ್ಣ, ಇಲ್ಲಾ ಸರ್ ಅವರು ಕೇಸ್ ಬಗ್ಗೆ ಮಾತನಾಡಿಲ್ಲ. ಪೊಲೀಸರು ನನ್ನ ಹೇಳಿಕೆ ತೆಗೆದುಕೊಂಡಿರುವ ಬಗ್ಗೆ ದರ್ಶನ್ ಬಳಿ ಹೇಳಿದೆ. ಆಗಾ ದರ್ಶನ್ ಇರಲಿ ಬಿಡು ಎಂದರು ಎಂದು ಚಿಕ್ಕಣ್ಣ ಹೇಳಿದ್ದಾರೆ. ಇನ್ನೂ ಪೊಲೀಸರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ನಟ ಚಿಕ್ಕಣ್ಣನಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_396.txt b/zeenewskannada/data1_url7_500_to_1680_396.txt new file mode 100644 index 0000000000000000000000000000000000000000..87bc2bf374ff42a6a51a9daa05f91218b09a38b9 --- /dev/null +++ b/zeenewskannada/data1_url7_500_to_1680_396.txt @@ -0,0 +1 @@ +ಅಮಿತಾಭ್ ಬಚ್ಚನ್ ಹೆಸರು ಕೇಳಿ ಕುಣಿದು ಕುಪ್ಪಳಿಸಿದ ನಟಿ ರೇಖಾ.. ನೇರವಾಗಿ ಜಯಾಬಚ್ಚನ್‌ ಬಳಿ ಹೋಗಿ ಹೇಳಿದ್ದು ʼಇಂತದ್ದೊಂದುʼ ಮಾತು!! : ರೇಖಾ ಮತ್ತು ಜಯಾ ಬಚ್ಚನ್ ಒಟ್ಟಿಗೆ ಪ್ರೀತಿಯಲ್ಲಿ ಇರುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.. ಇದೀಗ ಇವರಿಬ್ಬರ ಅಚ್ಚರಿಯ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ನಟಿ ಜಯಾ ಬಚ್ಚನ್ ತಮ್ಮ ಕಟ್ಟುನಿಟ್ಟಿನ ವರ್ತನೆ ಮತ್ತು ಹೇಳಿಕೆಗಳಿಗಾಗಿ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಮತ್ತು ನಟಿ ರೇಖಾ ಯಾವಾಗಲೂ ತನ್ನ ಸೌಂದರ್ಯ ಮತ್ತು ಸೌಮ್ಯತೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ.. ರೇಖಾ ಮತ್ತು ಜಯಾ ಬಚ್ಚನ್ ನಡುವಿನ ವಿವಾದದ ಬಗ್ಗೆ ಪ್ರಪಂಚದ ಅನೇಕ ಜನರಿಗೆ ತಿಳಿದಿದೆ. ರೇಖಾ ಮತ್ತು ಅಮಿತಾಬ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾಗ, ಜಯಾ ತನ್ನ ಕುಟುಂಬದೊಂದಿಗೆ ಶಕ್ತಿಯಿಂದ ನಿಲ್ಲಲು ನಿರ್ಧರಿಸಿದರು. ಅಲ್ಲದೇ ಇದು ರೇಖಾ ಮತ್ತು ಅಮಿತಾಭ್ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡುತ್ತಿದ್ದ ಸಮಯವಾಗಿತ್ತು.. ರೇಖಾ, ಜಯಾ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಅನೇಕ ಪಾರ್ಟಿಗಳು ಮತ್ತು ಕಾರ್ಯಕ್ರಮಗಳ ಭಾಗವಾಗಿದ್ದಾರೆ, ಆದರೆ ಈ ಮೂವರು ಒಟ್ಟಿಗೆ ಕಾಣಿಸಿಕೊಂಡಿರುವುದು ಅಪರೂಪ. ಆದರೆ 2015 ರಲ್ಲಿ ಯಾರೂ ನಂಬದಂತಹ ಘಟನೆಯೊಂದು ನಡೆದಿದೆ.. ಇದನ್ನೂ ಓದಿ- ಅಮಿತಾಭ್ ಬಚ್ಚನ್ ಜೊತೆ ರೇಖಾ ಅವರ ಪ್ರೇಮ ಪ್ರಪಂಚದಲ್ಲಿಯೇ ಚಿರಪರಿಚಿತ. ಆದರೆ ಇದರ ಬಗ್ಗೆ ಅಮಿತಾಭ್ ಯಾವಾಗಲೂ ಮೌನ ವಹಿಸಿದ್ದಾರೆ. ಅಮಿತಾಬ್ ಬಚ್ಚನ್, ರೇಖಾ ಮತ್ತು ಜಯಾ ವರ್ಷಗಳ ಹಿಂದೆ ಸಿಲ್ಸಿಲಾ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹಿಟ್ ಆಗಿದ್ದು, ಈ ಮೂರು ಜೋಡಿಗಳು ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದವು. ಈ ಚಿತ್ರದ ನಂತರ ಬಿಗ್ ಬಿ ಮತ್ತು ರೇಖಾ ಮತ್ತೆ ಪರದೆಯನ್ನು ಹಂಚಿಕೊಂಡಿಲ್ಲ, ಆದರೆ ವರ್ಷಗಳ ನಂತರ ರೇಖಾ ಮತ್ತು ಜಯಾ ಅವರನ್ನು ಒಂದೇ ಫ್ರೇಮ್‌ನಲ್ಲಿ ನೋಡಿದ ಅಭಿಮಾನಿಗಳು ಆಘಾತಕ್ಕೊಳಗಾದ ಕ್ಷಣವಿತ್ತು. ಈ ವಿಡಿಯೋ 2015ರದ್ದು. ಹೌದು ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ ಶೋ 2015 ರಲ್ಲಿ, ಪಿಕು ಚಿತ್ರಕ್ಕಾಗಿ ಅಮಿತಾಬ್ ಬಚ್ಚನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಇದೇ ವೇಳೆ ಸುಭಾಷ್ ಧಾಯ್ ವೇದಿಕೆಯಿಂದ ಬಿಗ್ ಬಿ ಹೆಸರನ್ನು ಘೋಷಿಸಿದರು. ಬಿಗ್ ಬಿ, ಜಯಾ ಮತ್ತು ರೇಖಾ ಎಲ್ಲರೂ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಹಾಜರಿದ್ದರು. ಈ ವೇಳೆ ರೇಖಾ ಜಯಾ ಬಳಿ ಓಡಿ ಬಂದು ತಬ್ಬಿಕೊಂಡ ಕ್ಷಣವೂ ನಡೆಯಿತು. ಆದರೆ, ಇದಕ್ಕೆ ಅಮಿತಾಭ್ ಕಾರಣ ಎಂಬುದು ಬೇಸರದ ಸಂಗತಿ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_397.txt b/zeenewskannada/data1_url7_500_to_1680_397.txt new file mode 100644 index 0000000000000000000000000000000000000000..23666bfb48d3437c7e46466cb882b3c3c6b00b16 --- /dev/null +++ b/zeenewskannada/data1_url7_500_to_1680_397.txt @@ -0,0 +1 @@ +ವಿಮಾನ ನಿಲ್ದಾಣದಲ್ಲಿ ತಾಯಿ-ಸಹೋದರಿ ಜೊತೆ ಒಂಟಿಯಾಗಿ ಕಾಣಿಸಿಕೊಂಡ ಅಭಿಷೇಕ್‌! ಐಶ್ವರ್ಯ ಎಲ್ಲಿ? ಎಂದು ನೆಟ್ಟಿಗರ ಕಿರೀಕ್‌ ಬಚ್ಚನ್‌ ಕುಟುಂಬ ಈ ಮಧ್ಯೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ನಡುವಿನ ಭಿನ್ನಭಿಪ್ರಾಯದಿಂದ ಹಿಡಿದು, ಶ್ವೇತಾ ಬಚ್ಚನ್‌ ಹಾಗೂ ಜಯಾ ಬಚ್ಚನ್‌ ವೆರಗೇ ಬಚ್ಚನ್‌ ಕುಟುಂಬದ ಎಲ್ಲಾ ಸದಸ್ಯರು ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. :ಬಚ್ಚನ್‌ ಕುಟುಂಬ ಈ ಮಧ್ಯೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ನಡುವಿನ ಭಿನ್ನಭಿಪ್ರಾಯದಿಂದ ಹಿಡಿದು, ಶ್ವೇತಾ ಬಚ್ಚನ್‌ ಹಾಗೂ ಜಯಾ ಬಚ್ಚನ್‌ ವೆರಗೇ ಬಚ್ಚನ್‌ ಕುಟುಂಬದ ಎಲ್ಲಾ ಸದಸ್ಯರು ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಅಭಿಷೇಕ್‌ ಹಾಗೂ ಐಶ್ವರ್ಯ ವಿಚ್ಛೇದನ ವದಂತಿ ನಡುವೆ ದಂಪತಿ ಈ ನಡುವೆ ಪ್ರತ್ಯೇಕವಾಗಿ ಕಾಣಿಸಿಕೊಂಡು ಪದೇ ಪದೆ ಚರ್ಚೆಗೀಡಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಐಶ್ವರ್ಯ ತಮ್ಮ ಮಗಳು ಆರಾಧ್ಯ ಅವರೊಟ್ಟಿಗೆ ಒಂಟಿಯಾಗಿ ನ್ಯೂಯಾರ್ಕ್‌ಗೆ ಹಾರಿದ್ದರು, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಂತರ ಇವರ ವಿಚ್ಛೆದನ ಸುದ್ದಿ ಇದು ಮತ್ತಷ್ಟು ಪುಷ್ಠಿ ನೀಡುವಂತಿತ್ತು. ಇದೀಗ ಇದೇ ರೀತಿ ಅಭಿಷೇಕ್‌ ಬಚ್ಚನ್‌ ಕೂಡ ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಪತ್ನಿ ಇಲ್ಲದೆ ಒಂಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಇತ್ತೀಚೆಗೆ ಅಭಿಷೇಕ್‌ ಹಾಗೂ ಸಹೋದರಿ ಶ್ವೇತಾ ಬಚ್ಚನ್‌ ವಿಮಾನ್‌ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡರು, ಇದನ್ನು ನೋಡಿದ ನೆಟ್ಟಿಗರು ಐಶ್ವರ್ಯ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಜೋಡಿಯನ್ನು ಜೊತೆಯಾಗಿ ನೋಡಲಾಗದೆ ಅಭಿಮಾನಿಗಳು ದಿನೇ ದಿನೇ ಇವರಿಬ್ಬರು ಎಲ್ಲಿ ದೂರವಾಗಿ ಬಿಡುತ್ತಾರೂ ಎಂದು ಕಂಗಾಲಾಗುತ್ತಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ಮತ್ತು ಶ್ವೇತಾ ನಂದಾ ಅವರ ವಿಡಿಯೋ ವೈರಲ್ ಆಗುತ್ತಿದೆ . ಜಯಾ ಬಚ್ಚನ್ ಬೂದು ಬಣ್ಣದ ಬಟ್ಟೆಯನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನೂ ಓದಿ: ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ನಂದಾ ಕಪ್ಪು ಪ್ಯಾಂಟ್‌ನೊಂದಿಗೆ ತಿಳಿ ಬಣ್ಣದ ಜಾಕೆಟ್ ಧರಿಸಿದ್ದರು. ಜಯ ಮತ್ತು ಶ್ವೇತಾ ಇಬ್ಬರ ಕೈಯಲ್ಲೂ ಬ್ಯಾಗ್ ಇತ್ತು. ಆದರೆ ಅಭಿಷೇಕ್ ಬಚ್ಚನ್ ಕಪ್ಪು ಪ್ಯಾಂಟ್ ಮತ್ತು ಬೂದು ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರು. ಅಭಿಷೇಕ್ ಕುಟುಂಬದೊಂದಿಗಿನ ಈ ಚಿತ್ರಗಳು ವಿಚ್ಛೆದನದ ಕುರಿತು ಮತ್ತಷ್ಟು ಚರ್ಚೆ ಹೆಚ್ಚಾಗುವಂತೆ ಮಾಡಿದೆ. ವೀಡಿಯೊದಲ್ಲಿ, ಮೂವರೂ ತೀವ್ರ ಒತ್ತಡದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಅನೇಕ ವರದಿಗಳು ಬಂದವು. ಐಶ್ವರ್ಯಾ ಮತ್ತು ಅಭಿಷೇಕ್ ಬೇರೆಯಾಗುತ್ತಿದ್ದಾರೆ, ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ಕೂಡ ಹೇಳಲಾಗಿದೆ. ಆದರೆ, ಈ ವರದಿಗಳು ಸುಳ್ಳು ಎಂದು ಅಭಿಷೇಕ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_398.txt b/zeenewskannada/data1_url7_500_to_1680_398.txt new file mode 100644 index 0000000000000000000000000000000000000000..433a8b1932718f84140e3dde7e1b8c460e4243d2 --- /dev/null +++ b/zeenewskannada/data1_url7_500_to_1680_398.txt @@ -0,0 +1 @@ +ಧೋನಿಯ ಸೋದರ ಮಾವನ ಮಗನ ಜೊತೆ ಕೃತಿ ಸನನ್‌ ಮದುವೆ? ಸತ್ಯ ಬಿಚ್ಚಿಟ್ಟಿದ್ದು ಇನ್ಸ್ಟಾಗ್ರಾಮ್‌ನ ಅದೊಂದು ಸುಳಿವು! : ಕೃತಿ ಸನೊನ್‌ ತಮ್ಮ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತಮ್ಮ ವೃಯಕ್ತಿಕ ಜೀವನದ ಕುರಿತು ಸಹ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೃತಿ ಸನೋನ್‌ ಅವರ ಮದುವೆ ವಿಚಾರ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವದಂತಿಗಳ ನಡುವೆ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಚರ್ಚೆ ಬಾಲಿವುಡ್‌ನಲ್ಲಿ ಜೋರಾಗಿಯೇ ನಡಿದಿದೆ. :ಕೃತಿ ಸನೊನ್‌ ತಮ್ಮ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತಮ್ಮ ವೃಯಕ್ತಿಕ ಜೀವನದ ಕುರಿತು ಸಹ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೃತಿ ಸನೋನ್‌ ಅವರ ಮದುವೆ ವಿಚಾರ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವದಂತಿಗಳ ನಡುವೆ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಚರ್ಚೆ ಬಾಲಿವುಡ್‌ನಲ್ಲಿ ಜೋರಾಗಿಯೇ ನಡಿದಿದೆ. ಸದ್ಯ ಕೃತಿ ಸನೋನ್ ಪ್ರೀತಿಯಲ್ಲಿ ಬಿದ್ದಿದ್ದು, ಶೀಘ್ರದಲ್ಲೇ ಮದುವೆಯಾಗಬಹುದು ಎಂಬ ಸುದ್ದಿ ಬಿ ಟೌನ್‌ನಲ್ಲಿ ಹರಿದಾಡುತ್ತಿದೆ. ಕೃತಿ ಸನೋನ್ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮುಂಚೆ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗಿತ್ತು. ಕೃತಿ ಮತ್ತು ಕಬೀರ್ ತಮ್ಮ ಡೇಟಿಂಗ್ ವದಂತಿಗಳಿಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರು ಹಂಚಿಕೊಂಡ ಪೋಸ್ಟ್‌ ಇವರಿಬ್ಬರ ಸಂಬಂದವನ್ನು ಬಹುತೇಕ ಕಚಿತ ಪಡಿಸುವಂತಿತ್ತು. ಇದನ್ನೂ ಓದಿ: ಕೃತಿ ಸನನ್ ಎಕಾನಾ ಸ್ಟೇಡಿಯಂನಲ್ಲಿ ನಡೆದ ಯುಪಿ ಟಿ 20 ಸೀಸನ್ 2 ರ ಲಾಂಚ್ ಸಮಾರಂಭದಲ್ಲಿ ತನ್ನ ಅದ್ಭುತ ಪ್ರದರ್ಶನದ ಬಿಟಿಎಸ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಕೃತಿಯ ವದಂತಿಯ ಗೆಳೆಯ ಕಬೀರ್ ಬಹಿಯಾ ಕೂಡ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್‌ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿದ್ದು ಕಬೀರ್ ಅವರ ಕಾಮೆಂಟ್‌ನ ಸ್ಕ್ರೀನ್‌ಶಾಟ್ ರೆಡ್ಡಿಟ್‌ನಲ್ಲಿ ಪ್ರಾರಂಭಿಸಿದ್ದು, ಈ ಇಬ್ಬರೂ ಶೀಘ್ರವೇ ತಮ್ಮ ಸಂಬಂದದ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಘೊಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಬೀರ್‌ ಬಾಹಿಯಾ ಶ್ರೀಮಂತ ಕುಟುಂಬಕ್ಕೆ ಸೇರಿದವರು, ಅವರ ತಂದೆ ಕುಜಿಂದರ್ ಬಹಿಯಾ ಯುಕೆಯ ಪ್ರಸಿದ್ಧ ಉದ್ಯಮಿ. ಕುಜಿಂದರ್ ಬಹಿಯಾ ಯುಕೆ ಟ್ರಾವೆಲ್ ಏಜೆನ್ಸಿ ಸೌಥಾಲ್ ಟ್ರಾವೆಲ್‌ನ ಸಂಸ್ಥಾಪಕರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕುಜಿಂದರ್ ಬಹಿಯಾ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 427 ಮಿಲಿಯನ್ ಪೌಂಡ್‌ಗಳು. ಇದನ್ನೂ ಓದಿ: ಕಬೀರ್ ಅವರು ಬಹಿಯಾ ಕೃತಿ ಸನೋನ್ ಅವರಿಗಿಂತ ಸುಮಾರು 9 ವರ್ಷ ಚಿಕ್ಕವರು. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕುಟುಂಬದೊಂದಿಗೆ ಕಬೀರ್ ಬಹಿಯಾ ಕೂಡ ಸಂಬಂಧ ಹೊಂದಿದ್ದಾರೆ. ವಾಸ್ತವವಾಗಿ, ಅವರು ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಅವರ ಸೋದರಸಂಬಂಧಿ. ಕಬೀರ್ ಅನೇಕ ಸಂದರ್ಭಗಳಲ್ಲಿ ಎಂಎಸ್ ಧೋನಿ ಜೊತೆ ಕಾಣಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_399.txt b/zeenewskannada/data1_url7_500_to_1680_399.txt new file mode 100644 index 0000000000000000000000000000000000000000..1faedb4c139be2886d3727a0f01166ce42c0683f --- /dev/null +++ b/zeenewskannada/data1_url7_500_to_1680_399.txt @@ -0,0 +1 @@ +"ಪತ್ನಿಯ ಮುಂದೆ ಸೋಲನ್ನು ಒಪ್ಪಿಕೊಳ್ಳಬೇಕು" ಅಮಿತಾಭ್‌ ಬಚ್ಚನ್‌ ಹೇಳಿಕೆ ಹಿಂದಿನ ಕಾರಣ ಏನು? : ಶತಮಾನದ ಮೆಗಾಸ್ಟಾರ್, ಅಮಿತಾಭ್ ಬಚ್ಚನ್ ತಮ್ಮ ಕ್ವಿಜ್ ಶೋ 'ಕೌನ್ ಬನೇಗಾ ಕರೋಡ್ಪತಿ' ನಲ್ಲಿ ಸ್ಪರ್ಧಿಗಳೊಂದಿಗೆ ಮೋಜು ಮಾಡುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ ಇತ್ತೀಚಿನ ಸಂಚಿಕೆಯಲ್ಲಿ ಬಿಗ್‌ ಬಿ ಸ್ಪರ್ಧಿಗಳಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಇದು ನೆಟ್ಟಿಗರು ಅಚ್ಚರಿ ಪಡುವಂತೆ ಮಾಡಿದೆ. :ಶತಮಾನದ ಮೆಗಾಸ್ಟಾರ್, ಅಮಿತಾಭ್ ಬಚ್ಚನ್ ತಮ್ಮ ಕ್ವಿಜ್ ಶೋ 'ಕೌನ್ ಬನೇಗಾ ಕರೋಡ್ಪತಿ' ನಲ್ಲಿ ಸ್ಪರ್ಧಿಗಳೊಂದಿಗೆ ಮೋಜು ಮಾಡುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ ಇತ್ತೀಚಿನ ಸಂಚಿಕೆಯಲ್ಲಿ ಬಿಗ್‌ ಬಿ ಸ್ಪರ್ಧಿಗಳಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಇದು ನೆಟ್ಟಿಗರು ಅಚ್ಚರಿ ಪಡುವಂತೆ ಮಾಡಿದೆ. 'ಕೌನ್ ಬನೇಗಾ ಕರೋಡ್ಪತಿ' ಹಿಂದಿ ರಿಯಾಲಿಟಿ ಶೋಗಳ ಕಿಂಗ್‌ ಅಮತಲೇ ಹೇಳಬಹುದು, ಈ ಕಾರ್ಕ್ರಮವನ್ನು ಅಮಿತಾಭ್‌ ಬಚ್ಚನ್‌ ನಡಿಸಿ ಕೊಡುತ್ತಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿ ವಾರು ಗಳಿಸುವ ಹಣದ ಮೊತ್ತವನ್ನ ಬಹುಮಾನವಾಗಿ ನೀಡಲಾಗುತ್ತದೆ. ಕೌನ್ ಬನೇಗಾ ಕರೋಡ್ಪತಿಯ ಇತ್ತೀಚಿನ ಸಂಚಿಕೆಯಲ್ಲಿ, ಅಮಿತಾಬ್ ಬಚ್ಚನ್ ಅವರು ಯಾವಾಗಲೂ ತಮ್ಮ ಹೆಂಡತಿಯ ಮಾತನ್ನು ಕೇಳಬೇಕು ಎಂದು ಸ್ಪರ್ಧಿಗೆ ಸಲಹೆ ನೀಡಿದ್ದಾರೆ. ಸ್ಪರ್ಧಿಗೆ ಅಮಿತಾಭ್‌ ಈ ರೀತಿಯ ಸಲಹೆ ನೀಡುತ್ತದ್ದಂತೆ ಅಲ್ಲಿ ನೆದಿದ್ದ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಾಡಿದರು. ಅಷ್ಟಕ್ಕೂ ಬಿಗ್ ಬಿ ಈ ರೀತಿಯ ಹೇಳಿಕೆ ಕೊಡಲು ಕಾರನ ಏನು? ಇದಕ್ಕೆ ಕಾರಣ ಜಾಯಾ ಬಚ್ಚನ್‌ ಇರಬಹುದಾ? ಇದನ್ನೂ ಓದಿ: ಜಯಾ ಬಚ್ಚನ್‌ ಅಂಮಿತಾಬ್‌ ಕುಟುಂಬದ ಬಾಸ್‌ ಎಂದು ಅವರ ಮಕ್ಕಳು ಹಲವು ಸಂದರ್ಸನಗಳಲ್ಲಿ ಹೇಲಿಕೊಂಡಿದ್ದಾರೆ. ಇನ್ನೂ ಈ ಕುರಿತು ಅಮಿತಾಬ್‌ ಬಚ್ಚನ್‌ ಕೂಡ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಆಗಾಗ ಹೇಲಿಕೊಳ್ಳುತ್ತಿರುತ್ತಾರೆ. ಇನ್ನೂ ಇದೇ ರೀತಿ, ಕೌನ್ ಬನೇಗಾ ಕರೋಡ್ಪತಿ 16 ರ ಇತ್ತೀಚಿನ ಸಂಚಿಕೆಯಲ್ಲಿ, ಬಿಗ್ ಬಿ ದಂಪತಿಗಳಿಗೊಂದು ಕಿವಿ ಮಾತನ್ನು ಹೇಲಿದ್ದಾರೆ. ಹೆಂಡತಿ ಹೇಳುವ ಮಾತನ್ನು ಗಂಡಂದಿರು ಪಾಲಿಸಿದರೆ ಸಂಸಾರ ಚೆನ್ನಾಗಿರುತ್ತದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಕೆಬಿಸಿ 16ರಲ್ಲಿ ಹರ್ಷಿತ್ ಭೂತಾನಿಗೆ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿತ್ತು. ಗಂಡ ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ನಮಸ್ಕರಿಸಿದ ದೃಶ್ಯ ಕಂಡುಬಂತು. ಹರ್ಷಿತ್ ಈ ರೀತಿ ಮಾಡುವುದನ್ನು ನೋಡಿದ ಅಮಿತಾಬ್ ಬಚ್ಚನ್ ಇದೇನು ಎಂದು ಕೇಳಿದರು, ಅದಕ್ಕೆ ಪ್ರತಿಕ್ರಿಯಿಸಿದ ಅವರು ಸರ್, ನಾನು ಬಹಳ ದಿನಗಳಿಂದ ಹಾಟ್ ಸೀಟ್ ತಲುಪಲು ಪ್ರಯತ್ನಿಸುತ್ತಿದ್ದೇನೆ. ಈಗ ನನ್ನ ಈ ಕನಸು ನನಸಾಗಿದೆ, ನನ್ನ ಹಾಗೂ ನನ್ನ ಪತ್ನಿ ನಡುವೆ ಯಾರು ಮೊದಲು ಹಾಟ್‌ ಸೀಟ್‌ನಲ್ಲಿ ಕೂರುತ್ತಾರೆ ಎಂಬ ಪೈಪೋಟಿ ನಡೆದಿತ್ತು. ಅದಕ್ಕೆ ಹರ್ಷಿತ್‌ ಅವರ ಪತ್ನಿ ನೀವು ಅಲ್ಲಿ ಕೂರಲು ನಿಮಗೆ ತರಬೇತಿ ನೀಡಿದ್ದು ನಾನು ಎಂದಾಗ ಅದಕ್ಕೆ ಪ್ರತಿಕ್ರಿಯಿಸಿದ ಬಿಗ್‌ ಬಿ ಕೆಲವು ಭಾರಿ ನಾವು ನಮ್ಮ ಪತ್ನಿಯರ ಎದುರು ಸೋಲನ್ನೊಪ್ಪಿಕೊಳ್ಳಲೇಬೇಕು ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_4.txt b/zeenewskannada/data1_url7_500_to_1680_4.txt new file mode 100644 index 0000000000000000000000000000000000000000..cc9886875ca68f9b6fe8e61dfde6f2eb936ae570 --- /dev/null +++ b/zeenewskannada/data1_url7_500_to_1680_4.txt @@ -0,0 +1 @@ +ಜಮ್ಮು-ಕಾಶ್ಮೀರಕ್ಕೆ ನಾಳೆ ಪ್ರಧಾನಿ ಭೇಟಿ, ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಪ್ರಧಾನಿ ಮೋದಿ ನಾಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ನಾಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜೂನ್ 20ರಂದು ಪ್ರಧಾನಿ ಮೋದಿ ಜಮ್ಮು ಕಾಶ್ಮೀರದ ಭೇಟಿ ನೀಡಲಿದ್ದು, ಸಂಜೆ ಆರು ಗಂಟೆಗೆ ಶ್ರೀನಗರದ ಶೇರ್ ಎ ಕಾಶ್ಮೀರ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ನಲ್ಲಿ ಭಾಗವಹಿಸಲಿದ್ದಾರೆ. ಇದನ್ನು ಓದಿ : ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿ, ಜಮ್ಮು-ಕಾಶ್ಮೀರದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯೊಂದಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಶಂಕು ಸ್ಥಾಪನೆ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವುದರ ಜೊತೆಗೆ, ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿ ಯೋಜನೆಗಳನ್ನು ಈ ಮೂಲಕ ಪ್ರಾರಂಭಿಸಲಿದ್ದಾರೆ. ಜೂನ್ 21ರಂದು ಬೆಳಿಗ್ಗೆ 6.30ಕ್ಕೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನಿ ಭಾಗವಹಿಸಲಿದ್ದಾರೆ. ಇದನ್ನು ಓದಿ : ಕೋಟಿ ವೆಚ್ಚದ 84 ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದ್ದು. 1,500 ಕೋಟಿಗಳನ್ನು ರಸ್ತೆ, ಮೂಲಸೌಕರ್ಯ, ನೀರು ಸರಬರಾಜು ಯೋಜನೆಗಳು, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ಸರ್ಕಾರಿ ಪದವಿ ಕಾಲೇಜುಗಳು, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ ಮತ್ತು ಅನೇಕ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ 15 ಲಕ್ಷ ಜನರಿಗೆ ಉದ್ಯೋಗ ಒದಗಿಸಲು 1,800 ಕೋಟಿ ರೂ. ಪ್ರಧಾನಮಂತ್ರಿ ಅವರು ಸರ್ಕಾರಿ ಸೇವೆಗಳಿಗೆ ಆಯ್ಕೆಯಾದ 2000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_40.txt b/zeenewskannada/data1_url7_500_to_1680_40.txt new file mode 100644 index 0000000000000000000000000000000000000000..94b106f5244eefb4b6c582c53d024ae62abfbc35 --- /dev/null +++ b/zeenewskannada/data1_url7_500_to_1680_40.txt @@ -0,0 +1 @@ +: ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿನ್ಸೆಂಟ್ ವಾನ್ ಗೋ ಅವರ ಅತ್ಯಂತ ಪ್ರಸಿದ್ಧ ವರ್ಣಚಿತ್ರ ಯಾವುದು? ಉತ್ತರ: ಸ್ಟಾರಿ ನೈಟ್ ಪ್ರಶ್ನೆ 2:ಮಹಾತ್ಮ ಗಾಂಧೀಜಿ ʼಕ್ವಿಟ್ ಇಂಡಿಯಾ ಚಳುವಳಿʼಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು? ಉತ್ತರ: 1942 ಪ್ರಶ್ನೆ 3:ಪ್ರಸಿದ್ಧ ಬಕ್ಸಾರ್ ಕದನ ಯಾವಾಗ ನಡೆಯಿತು? ಉತ್ತರ: 1764 ಪ್ರಶ್ನೆ 4:ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ? ಉತ್ತರ: ಸಮುದ್ರಗುಪ್ತ ಪ್ರಶ್ನೆ 5:ದೂರದರ್ಶನವನ್ನು ಕಂಡುಹಿಡಿದವರು ಯಾರು? ಉತ್ತರ: ಜಾನ್ ಲೋಗಿ ಬೈರ್ಡ್ (1925 ರಲ್ಲಿ) ಇದನ್ನೂ ಓದಿ: ಪ್ರಶ್ನೆ 6: ʼಪಂಜಾಬ್‌ನ ಕೇಸರಿʼ ಎಂದು ಯಾರನ್ನು ಕರೆಯಲಾಗುತ್ತದೆ..? ಉತ್ತರ: ಲಾಲಾ ಲಜಪತ್ ರಾಯ್‌ ಪ್ರಶ್ನೆ 7:ʼಪಂಚತಂತ್ರʼ ಕೃತಿಯನ್ನು ಬರೆದ ಲೇಖಕರು ಯಾರು..? ಉತ್ತರ: ವಿಷ್ಣು ಶರ್ಮಾ ಪ್ರಶ್ನೆ 8:ವಿಸ್ತೀರ್ಣಕ್ಕೆ ಅನುಗುಣವಾಗಿ ಭಾರತದಲ್ಲಿ ಅತಿದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಪ್ರಶ್ನೆ 9:ವಿಶ್ವದ ಅತಿದೊಡ್ಡ ಜೀವಂತ ಪ್ರಾಣಿ ಯಾವುದು..? ಉತ್ತರ: ಬ್ಲೂ ವೇಲ್ ಪ್ರಶ್ನೆ 10:ಪಂಜಾಬ್‌ನ ಅತ್ಯಂತ ಜನಪ್ರಿಯ ಜಾನಪದ ನೃತ್ಯ ಯಾವುದು..? ಉತ್ತರ: ಭಾಂಗ್ರಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_400.txt b/zeenewskannada/data1_url7_500_to_1680_400.txt new file mode 100644 index 0000000000000000000000000000000000000000..92572bf264ad28708ffa6b974ed4b2e011054aab --- /dev/null +++ b/zeenewskannada/data1_url7_500_to_1680_400.txt @@ -0,0 +1 @@ +ಮಧ್ಯರಾತ್ರಿ ಸಂಭೋಗಕ್ಕೆ ಬಾ ಎಂದಿದ್ದ ಆ ನಟ, ಇನ್ನೊಬ್ಬ ಹೀರೋ ಬ್ಯಾಕ್‌ ಮುಟ್ಟಿ, ತಬ್ಬಿ ಮುತ್ತಿಟ್ಟ : ಖ್ಯಾತ ನಟಿ ಆರೋಪ.. : ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ನಟರ ಮೇಲೆ ಸಾಲು ಸಾಲು ಆರೋಪಗಳನ್ನು ನಟಿಯರು ಮಾಡುತ್ತಿದ್ದಾರೆ.. ಈ ಪೈಕಿ ಖ್ಯಾತ ನಟಿ ಮೀನು ಮುನೀರ್‌ ಅವರು ನಟರಾದ ಮುಖೇಶ್, ಮಣಿಯನಪಿಳ್ಳ ರಾಜು, ಇಡವೇಲ ಬಾಬು ಮತ್ತು ಜಯಸೂರ್ಯ ತಮ್ಮನ್ನು ದೈಹಿಕ ಮತ್ತು ಮೌಖಿಕ ನಿಂದನೆ ಮಾಡಿದ್ದಾರೆ ಗಂಭೀರ ಆರೋಪ ಮಾಡಿದ್ದಾರೆ. :ಹೇಮಾ ಸಮಿತಿಯ ವರದಿ ಬಿಡುಗಡೆಯಿಂದ ಮಾಲಿವುಡ್‌ನಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಸಾಲು ಸಾಲಾಗಿ ಹೊರ ಬರುತ್ತಿವೆ. ಅಲ್ಲದೆ ಕೆಲವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಅಲ್ಲದೆ, ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಅವ್ಯವಹಾರಗಳ ತನಿಖೆಗೆ ಒತ್ತಾಯ ಕೇಳಿ ಬರುತ್ತಿದೆ.. ಇದರ ನಡುವೆ ನಟಿ ಮೀನು ಮುನೀರ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ, ನಟರಾದ ಮುಖೇಶ್, ಮಣಿಯನ್‌ಪಿಳ್ಳ ರಾಜು, ಇಡವೇಲ ಬಾಬು ಮತ್ತು ಜಯಸೂರ್ಯ ಅವರ ಫೋಟೋಗಳನ್ನು ಹಾಕಿ ಸೆಟ್‌ನಲ್ಲಿ ತಮ್ಮನ್ನು ದೈಹಿಕವಾಗಿ ಮತ್ತು ಮೌಖಿಕವಾಗಿ ನಿಂದಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.. ಇದನ್ನೂ ಓದಿ: ಮಲಯಾಳಂನ ಪ್ರಮುಖ ನಟನೊಬ್ಬ ಹೋಟೆಲ್‌ನಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ ಎಂದು ಮಿನು ಆರೋಪಿಸಿದ್ದಾರೆ. ಅಲ್ಲದೆ, ಅವರು, ತನ್ನ ಕೊಠಡಿಗೆ ಪ್ರವೇಶಿಸಿ ಉತ್ತಮ ಅವಕಾಶಗಳು ಬೇಕು ಅಂದ್ರೆ, ಅಂತ ಹೇಳಿ ನನ್ನನ್ನು ಹಾಸಿಗೆಯ ಮೇಲೆ ಎಳೆದರು. ಆಗ ನಾನು ಆ ಸ್ಥಳವನ್ನು ಬಿಟ್ಟು ಬಂದೇ ಎಂದರು.. ಅಲ್ಲದೆ... ಅದಕ್ಕೂ ಮೊದಲು, ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮತ್ತೊಬ್ಬ ನಟ ರಾತ್ರಿ ನನ್ನ ಕೋಣೆಗೆ ಬರುವುದಾಗಿ ಹೇಳಿದರು. ಅವನು ಕೂಡ ರಾತ್ರಿಯಲ್ಲಿ ಬಂದು ನನ್ನ ಕೊಠಡಿಯ ಬಾಗಿಲು ತಟ್ಟಿದ್ದ ಎಂದು ಮುನೀರ್‌ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇವರಲ್ಲದೆ ವಕೀಲ ಚಂದ್ರಶೇಖರನ್, ಪ್ರೊಡಕ್ಷನ್ ಕಂಟ್ರೋಲರ್‌ಗಳಾದ ನೋಬಲ್, ವಿಚು ಮುಂತಾದವರು ಕೂಡ ಲೈಂಗಿಕ ಕಿರುಕುಳ ನೀಡಿದ್ದರು ಅಂತ ನಟಿ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಇನ್ನು ಈ ಆರೋಪಗಳ ಕುರಿತು ಯಾವುದೇ ನಟರು ಪ್ರತಿಕ್ರಿಯೆ ನೀಡಿಲ್ಲ.. ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ ಕಾಯ್ತು ನೋಡಬೇಕಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_401.txt b/zeenewskannada/data1_url7_500_to_1680_401.txt new file mode 100644 index 0000000000000000000000000000000000000000..c8a8c30b927ecbb722c793c617c23106f229ad57 --- /dev/null +++ b/zeenewskannada/data1_url7_500_to_1680_401.txt @@ -0,0 +1 @@ +ಸಾಕಿ ಸಲಹಬೇಕಿದ್ದ ನನ್ನ ಸ್ವಂತ ಅಪ್ಪನೇ..! ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ವಿಚಾರ ಬೆನ್ನಲ್ಲೆ ನಟಿ ಖುಷ್ಬೂ ಶಾಕಿಂಗ್‌ ಹೇಳಿಕೆ : ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಮಾಲಿವುಡ್‌ ನಟಿಯರ ಲೈಂಗಿಕ ಕಿರುಕುಳ ಮತ್ತು ಶೋಷಣೆ ಸುದ್ದಿ ಭಾರತೀಯ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸುತ್ತಿದೆ. ಈಗಾಗಲೇ ಹಲವಾರು ಸ್ಟಾರ್ ನಟರ ಮೇಲೆ ಈ ಆರೋಪ ಕೇಳಿ ಬಂದಿದೆ. ಪೊಲೀಸ್‌ ಪ್ರಕರಣಗಳೂ ದಾಖಲಾಗುತ್ತಿವೆ.. ಇದೀಗ ನಟಿ ಖುಷ್ಬೂ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ.. :ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಈಗಾಗಲೇ ಹಲವಾರು ಸ್ಟಾರ್ ನಟರ ಮೇಲೆ ಈ ಆರೋಪ ಕೇಳಿ ಬಂದಿದೆ. ಪೊಲೀಸ್‌ ಪ್ರಕರಣಗಳೂ ದಾಖಲಾಗುತ್ತಿವೆ. ಮೋಹನ್ ಲಾಲ್‌ ಅವರಂತಹ ಸ್ಟಾರ್ ಹೀರೋಗಳು ಕೂಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ, ಹೇಮಾ ಸಮಿತಿ ವರದಿಗೆ ವಿವಿಧ ಕ್ಷೇತ್ರಗಳ ಗಣ್ಯರು ಪ್ರತಿಕ್ರಿಯಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಹಿರಿಯ ನಟಿ ಹಾಗೂ ರಾಜಕಾರಣಿಯೊಬ್ಬರು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಲ್ಲಿ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಶ್ಲಾಘಿಸಿ.. ʼಶೋಷಣೆ, ಲೈಂಗಿಕ ಕಿರುಕುಳ, ಲಾಭಕ್ಕಾಗಿ ಹೆಣ್ಣುಮಕ್ಕಳ ಅಪಹರಣ ಎಲ್ಲೆಲ್ಲೂ ಇದೆ. ಮಹಿಳೆ ಇದನ್ನು ಏಕಾಂಗಿಯಾಗಿ ಎದುರಿಸಬೇಕಾಗುತ್ತದೆ. ಸಂತ್ರಸ್ತರಿಗೆ ನಮ್ಮ ಬೆಂಬಲ ತುಂಬಾ ಬೇಕು. ಅವರ ನೋವನ್ನು ಕೇಳಬೇಕು. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಸಮಸ್ಯೆ ಎದುರಾದಾಗ ಏಕೆ ಮಾತನಾಡಲಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅದನ್ನು ಹೊರಗೆ ಬಂದು ಹೇಳುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ಇದನ್ನೂ ಓದಿ: 'ನಿಮ್ಮ ತಂದೆಯ ದೌರ್ಜನ್ಯದ ಬಗ್ಗೆ ಮಾತನಾಡಲು ನೀವು ಯಾಕೆ ಇಷ್ಟು ದಿನ ತೆಗೆದುಕೊಂಡಿದ್ದೀರಿ? ಎಂದು ಈ ಹಿಂದೆ ಹಲವರು ನನ್ನನ್ನು ಕೇಳಿದ್ದರು. ಇದು ನಿಜ.. ನಾನು ಮೊದಲೇ ಮಾತನಾಡಬೇಕಿತ್ತು. ನನ್ನನ್ನು ರಕ್ಷಿಸಬೇಕಾದ ವ್ಯಕ್ತಿಯೇ ನನಗೆ ಕಿರುಕುಳ ನೀಡಿದ್ದರೂ ಸಹ ಅಂದು ನಾನು ಸುಮ್ಮನಿದ್ದೆ.. ಮಹಿಳೆಯರಿಗೆ ಅವರ ಕುಟುಂಬದಿಂದ ಸರಿಯಾದ ಬೆಂಬಲವಿಲ್ಲ ಎಂದು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಸಣ್ಣ ಹಳ್ಳಿಗಳ ಅನೇಕ ಹುಡುಗಿಯರು ಸಿನಿರಂಗಕ್ಕೆ ಅನೇಕ ಭರವಸೆಗಳೊಂದಿಗೆ ಬರುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಅವರ ಆಸೆಯನ್ನು ಹುಸಿಗೊಳಿಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯರ ಪರ ನಿಲ್ಲಲು ನಾನು ಪುರುಷರಿಗೆ ಹೇಳುವುದೊಂದೇ. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಈ ಘಟನೆಗಳಿಗೆ ನೀವೂ ಪ್ರತಿಕ್ರಿಯಿಸಬೇಕು. ಅವರಿಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ನೀಡಿ. ನೆನಪಿಡಿ, ನಾವು ಒಟ್ಟಿಗೆ ಮಾತ್ರ ಅವರ ಗಾಯಗಳನ್ನು ಗುಣಪಡಿಸಬಹುದು. ಜಸ್ಟಿಸ್ ಹೇಮಾ ಸಮಿತಿಯ ವರದಿ ನಮ್ಮೆಲ್ಲರಲ್ಲೂ ಬದಲಾವಣೆ ತರಬೇಕುʼʼ ಎಂದು ಖುಷ್ಬೂ ಹೇಳಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_402.txt b/zeenewskannada/data1_url7_500_to_1680_402.txt new file mode 100644 index 0000000000000000000000000000000000000000..a57447fc4c5dcb8be9754d143d5475b236ff86d8 --- /dev/null +++ b/zeenewskannada/data1_url7_500_to_1680_402.txt @@ -0,0 +1 @@ +ದರ್ಶನ್ ಅಭಿಮಾನಿಗಳಿಗೆ ಮತ್ತೆ‌ ನಿರಾಸೆ: ಸೆಪ್ಟೆಂಬರ್ 9ರತನಕ ಕಿಲ್ಲಿಂಗ್ ಸ್ಟಾರ್ ಗೆ ಜೈಲೇ ಗತಿ : ರೇಣುಕಾಸ್ವಾಮಿ ಹತ್ಯ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಅಂಡ್ ಟೀಮ್ ಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿತ್ತು.. ಇಂದು ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. ಬೆಂಗಳೂರು: ಇಂದು ದರ್ಶನ್ ಅಂಡ್ ಟೀಮ್ ಗೆ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ನಲ್ಲಿ ಪೊಲೀಸರು ಮತ್ತೆ ನ್ಯಾಯಂಗ ಮುಂದುವರಿಸಲು ಮನವಿ ಸಲ್ಲಿಸಿದರು. ಇನ್ನೂ ದರ್ಶನ್ ಗ್ಯಾಂಗ್ ನ್ಯಾಯಾಂಗ ಬಂಧನ ಮುಂದುವರಿಕೆ ಮುಂದುವರಿಸಲು ಪೊಲೀಸರು ನೀಡಿರುವ ಕಾರಣಗಳೇನೂ ಎಂದು ನೋಡೋದಾದ್ರೆ. 1. ಪ್ರಕರಣದಲ್ಲಿ ಆರೋಪಿಗಳ ಪಾತ್ರ ಎಲ್ಲಾ ರೀತಿಯಲ್ಲಿ‌ ಧೃಡವಾಗಿದೆ.2. ಕೇಸ್ ನಲ್ಲಿ ಇನ್ನೂ ಕೆಲ ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ.3.ಅಗತ್ಯ ಇದ್ದರೆ 164 ಅಡಿ ಹೇಳಿಕೆ ದಾಖಲಿಸಬೇಕಿದೆ.4. ಸದ್ಯ ಆರೋಪಿಗಳಿಗೆ ಜಾಮೀನು ನೀಡಿದ್ರೆ ಸಾಕ್ಷಿಗೆ ಬೆದರಿಕೆ ಸಾಧ್ಯತೆ.5. ವ್ಯವಸ್ಥಿತ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.6.ಪ್ರಭಾವಿ ಆರೋಪಿ ಮೃತನ ಕುಟುಂಬಕ್ಕೆ ಬೆದರಿಕೆ ಆಮಿಷ ಸಾಧ್ಯತೆ.7. ವರದಿಯಲ್ಲಿ ಆರೋಪಿಗಳ ಪಾತ್ರ ಸಾಬೀತು.8. ಟೆಕ್ನಿಕಲ್ ಎವಿಡೆನ್ಸ್ ಬಗ್ಗೆ ಕೆಲ ವರದಿ ಬಾಕಿ‌ ಇದೆ.9. ಇನ್ನೂ ಕೆಲ ವಸ್ತುಗಳ ಗೆ ಕಳುಹಿಸಿ ವರದಿ ಪಡೆಯಬೇಕು.10. ಈ ವೇಳೆ ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ ಇನ್ನೂ ಇಂದು ಇದೇ ಪ್ರಕರಣ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ ಬೇರೆ ಜೈಲಿಗೆ ಶಿಫ್ಟ್ ಮಾಡದಂತೆ ಜಡ್ಜ್ ಮುಂದೆ ಮನವಿ ಮಾಡಿದ್ರು. ಈ ವೇಳೆ ಜಡ್ಜ್ ನೋಡೋಣ ಬಿಡಿ ಎಂದು ಉತ್ತರ ನೀಡಿ ಮನವಿ ತಳ್ಳಿ ಹಾಕಿದ್ದಾರೆ. ಜೈಲು ಅಧಿಕಾರಿಗಳು ಕಾನೂನು ಪ್ರಕಾರ ನಡೆದುಕೊಳ್ಳುತ್ತಾರೆ. ಅವರಿಗೆ ಕುಟುಂಬದವರ ಭೇಟಿ ಅವಕಾಶ ನೀಡಿ ಎಂದು ಜೈಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_403.txt b/zeenewskannada/data1_url7_500_to_1680_403.txt new file mode 100644 index 0000000000000000000000000000000000000000..2f36ad299138d2be8dc642bfd52f49b8b814df70 --- /dev/null +++ b/zeenewskannada/data1_url7_500_to_1680_403.txt @@ -0,0 +1 @@ +ನೈಜ ಘಟನೆ ಆಧರಿತ ಮೈ ಹೀರೋ ಚಿತ್ರ ಆಗಸ್ಟ್‌ 30ಕ್ಕೆ ಬಿಡುಗಡೆ : ಮೈ ಹೀರೋ.. ಈಗಾಗಲೇ ಟ್ರೇಲರ್‌ ಮೂಲಕ ನೋಡುಗರನ್ನು ಸೆಳೆದ ಕನ್ನಡದ ಸಿನಿಮಾ. ಅವಿನಾಶ್‌ ವಿಜಯ್‌ಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವೀಗ ಬರೀ ಕರ್ನಾಟಕ ಮಾತ್ರವಲ್ಲ, ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. :ಮೈ ಹೀರೋ.. ಈಗಾಗಲೇ ಟ್ರೇಲರ್‌ ಮೂಲಕ ನೋಡುಗರನ್ನು ಸೆಳೆದ ಕನ್ನಡದ ಸಿನಿಮಾ. ಅವಿನಾಶ್‌ ವಿಜಯ್‌ಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವೀಗ ಬರೀ ಕರ್ನಾಟಕ ಮಾತ್ರವಲ್ಲ, ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ; ಈ ಚಿತ್ರದಲ್ಲಿನ ಕಥೆ. ವರ್ಣಬೇಧ ಮತ್ತು ಜಾತೀಯತೆಯ ಹಿನ್ನೆಲೆಯಲ್ಲಿ ಮೈ ಹೀರೋ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಹಾಗಂತ ಇದನ್ನು ಆರ್ಟ್‌ ಸಿನಿಮಾ ಶೈಲಿಯಲ್ಲಿ ಹೆಣೆಯಲಾಗಿಲ್ಲ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ದೃಷ್ಟಿಕೋನದಲ್ಲಿಯೇ ಮನರಂಜನೆಯ ದೃಷ್ಟಿಯಲ್ಲಿಯೇ ಸಿನಿಮಾ ಮಾಡಲಾಗಿದೆ. ಇನ್ನೇನು ಇದೇ ಆಗಸ್ಟ್‌ 30ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಅವಿನಾಶ್‌ ವಿಜಯ್‌ಕುಮಾರ್‌, "ಅಂತಾರಾಷ್ಟ್ರೀಯ ಮಟ್ಟದ ಸಬ್ಜೆಕ್ಟ್‌ ಇಟ್ಟುಕೊಂಡು ಈ ಕಥೆ ಮಾಡಿದ್ದೇವೆ. ವಿದೇಶದಲ್ಲಿನ ವರ್ಣಬೇದ ನಮ್ಮಲ್ಲಿನ ಜಾತೀಯತೆಯ ಮೇಲೆ ಇಡೀ ಸಿನಿಮಾ ಸಾಗುತ್ತದೆ. ಸಿಟಿಯಲ್ಲಿ ಈ ಜಾತೀಯತೆ ಬಗ್ಗೆ ಗೊತ್ತಾಗದಿದ್ದರೂ ಹಳ್ಳಿಗಳಲ್ಲಿನ ಸ್ಥಿತಿಯ ಜತೆಗೆ ಹಿಂದುಳಿದ ವರ್ಗದವರ ಮೇಲಿನ ಶೋಷಣೆಯ ಬಗ್ಗೆಯೂ ಈ ಸಿನಿಮಾ ಮೂಲಕ ಹೇಳಹೊರಟಿದ್ದೇವೆ" ಇದನ್ನೂ ಓದಿ: 2020\2021ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಾಲಕನ ಮೇಲೆ ನಡೆದ ನೈಜ ಕೃತ್ಯ ಆಧರಿತ ಸಿನಿಮಾ ಇದು. ಇದರ ಜತೆಗೆ ಅಮೆರಿಕನ್‌ವೊಬ್ಬರು ಭಾರತದ ಹಿಂದೂಯಿಸಂ ಅನ್ನು ಫಾಲೋ ಮಾಡುತ್ತಿರುತ್ತಾರೆ. ಅದೂ ಕೂಡ ನೈಜ ಘಟನೆ ಆಧರಿತವೇ. ಒಂದು ಸಂದರ್ಭದಲ್ಲಿ ಆ ಇಬ್ಬರೂ ಒಂದೇ ಕಡೆ ಸಿಗ್ತಾರೆ. ಅಲ್ಲಿಂದ ಏನೆಲ್ಲ ಘಟಿಸುತ್ತದೆ ಎಂಬುದೇ ಈ ಸಿನಿಮಾದ ತಿರುಳು. ಆ ಶೋಷಣೆಯ ಬದುಕನ್ನು ಜನರ ಮುಂದೆ ತೆರೆದಿಡಬೇಕು, ಅದರ ನಿರ್ಮೂಲನೆ ಆಗಬೇಕು ಎಂಬುದು ನಮ್ಮ ಚಿತ್ರದ ಮೂಲ ಉದ್ದೇಶ. ಅದನ್ನು ಕಮರ್ಷಿಯಲ್‌ ಆಗಿಯೇ ಹೇಳಿದ್ದೇವೆ. ಈ ಸಿನಿಮಾದಲ್ಲಿ ಅಮೆರಿಕನ್‌ ನಟರೊಬ್ಬರನ್ನೇ ನಾವು ಮುಖ್ಯಪಾತ್ರಧಾರಿಯಾಗಿ ಕರೆದುಕೊಂಡು ಬಂದಿದ್ದೇವೆ. ಈ ಮೂಲಕ ಇಲ್ಲಿನ ಕಾಸ್ಟಿಸಮ್‌ ಕಥೆಯನ್ನು ಗ್ಲೋಬಲ್‌ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಅಮೆರಿಕದಲ್ಲಿನ ವರ್ಣಭೇದವನ್ನು ಅಲ್ಲಿನ ನಟರ ಆಂಗಲ್‌ನಿಂದ ಸಿನಿಮಾಕ್ಕೆ ಅಳವಡಿಸಿಕೊಂಡಿದ್ದೇವೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಅಮೆರಿಕನ್‌ ಟೆಕ್ನಿಷಿಯನ್‌ಗಳೂ ಕೆಲಸ ಮಾಡಿದ್ದಾರೆ. ಕಥೆಯೂ ಎಲ್ಲ ಕಡೆ ಸಲ್ಲವುದರಿಂದ ನಮಗೂ ಅರ್ಥವಾಗುತ್ತದೆ. ವಿದೇಶಿ ಪ್ರೇಕ್ಷಕರಿಗೂ ಹೊಂದಿಕೆ ಆಗುತ್ತೆ ಎನ್ನುತ್ತಾರೆ ನಿರ್ದೇಶಕ ಅವಿನಾಶ್‌ ವಿಜಯ್‌ಕುಮಾರ್‌. ಇದನ್ನೂ ಓದಿ: ಇನ್ನೊಂದು ಖುಷಿಯ ವಿಚಾರ ಏನೆಂದರೆ ಅವ್ರು ನಮ್ಮ ಸಿನಿಮಾ ನೋಡಿ, ನಮ್ಮ ಚಿತ್ರಕ್ಕೆ ಅಸೋಸಿಯೇಟ್‌ ಆಗಿದ್ದಾರೆ. ಈ ಮೂಲಕ ಪ್ಯಾನ್‌ ಇಂಡಿಯಾ ಇಮೆಜ್‌ ಸಿಕ್ಕಿದೆ. ಚಿತ್ರಕ್ಕೆ ವಿದೇಶದಲ್ಲಿಯೂ ಬೇಡಿಕೆಯಿದೆ. ಎಲ್ಲರೂ ಆಸಕ್ತಿ ತೋರಿಸುತ್ತಿದೆ. ಸ್ಟೋರಿ ಲೈನ್‌ ತುಂಬ ಜನ ಮಾಡಿರಬಹುದು, ಆದರೆ, ನಾವು ಅದನ್ನು ತೋರಿಸಿದ ರೀತಿ ತುಂಬ ಫ್ರೆಶ್‌ ಆಗಿದೆ. ಹಾಲಿವುಡ್‌ನಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಎರಿಕ್‌ ರಾಬರ್ಟ್ಸ್‌ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ಕಥೆ ಕೇಳಿ ತುಂಬ ಖುಷಿಪಟ್ಟರು. ಸಿನಿಮಾಕ್ಕೆ ಒಪ್ಪಿಗೆ ಕೊಟ್ಟರು. ಅಮೆರಿಕದಲ್ಲಿ ಎರಡು ಹಾಡಿನ ಜತೆಗೆ ಒಂದಷ್ಟು ಭಾಗದ ಶೂಟಿಂಗ್‌ ಮಾಡಲು 15 ದಿನ ಬೇಕಾಯ್ತು. ಭಾರತದಲ್ಲಿ 35 ದಿನಗಳ ಕಾಲ ಶೂಟಿಂಗ್‌ ಮಾಡಿದ್ದೇವೆ. ತಾಂತ್ರಿಕವಾಗಿ ಸಿನಿಮಾ ತುಂಬ ಸ್ಟ್ರಾಂಗ್‌ ಆಗಿದೆ. ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ ಎಂದು ನಂಬಿದ್ದೇನೆ ಎಂದಿದ್ದಾರೆ ನಿರ್ದೇಶಕ ಅವಿನಾಶ್‌ ವಿಜಯ್‌ ಕುಮಾರ್. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_404.txt b/zeenewskannada/data1_url7_500_to_1680_404.txt new file mode 100644 index 0000000000000000000000000000000000000000..1e56ecda333d3e5c07af86b973ddb9b32238d46a --- /dev/null +++ b/zeenewskannada/data1_url7_500_to_1680_404.txt @@ -0,0 +1 @@ +ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ ಚಿತ್ರದ ಫಸ್ಟ್‌ ಲುಕ್ ಟೀಸರ್ ಬಿಡುಗಡೆ : ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. :ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ & ವಿದ್ಯಾ ಅವರು ನಿರ್ಮಿಸುತ್ತಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ "ಕುಲದಲ್ಲಿ ಕೀಳ್ಯಾವುದೋ" ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಇದನ್ನೂ ಓದಿ: ಟೀಸರ್ ನಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಸಕಲೇಶ ಪುರ, ಹಾಸನ, ರಾಮನಗರ, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ಮಡೆನೂರ್ ಮನು, ಮೌನ ಗುಡ್ಡೆಮನೆ, ರಂಗಾಯಣ ರಘು, ದಿಗಂತ್ ಶರತ್ ಲೋಹಿತಾಶ್ವ, ಸೋನಾಲ್ ಮೊಂತೆರೊ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_405.txt b/zeenewskannada/data1_url7_500_to_1680_405.txt new file mode 100644 index 0000000000000000000000000000000000000000..a9185fa87a71700a8f4bfdcbd275dfabf0fa034f --- /dev/null +++ b/zeenewskannada/data1_url7_500_to_1680_405.txt @@ -0,0 +1 @@ +: ಒಂದು ನಿಮಿಷಕ್ಕೆ 4.5 ಕೋಟಿ ಈ ನಟನ ಸಂಭಾವನೆ .. ಸಲ್ಮಾನ್, ಶಾರುಖ್, ರಜನಿ ಅಲ್ಲವೇ ಅಲ್ಲ! : ಈ ನಟ ಸಿನಿಮಾಮೊಂದರಲ್ಲಿ ನಟಿಸಲು ಒಂದು ನಿಮಿಷಕ್ಕೆ 4.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. :ಸಿನಿರಂಗದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವುದು ಇತ್ತೀಚೆಗೆ ಟ್ರೆಂಡ್‌ ಆಗಿದೆ. ಬಹುತೇಕ ಎಲ್ಲ ಸ್ಟಾರ್‌ ನಟ - ನಟಿಯರ ಸಂಭಾವನೆ ಕೋಟಿ ಕೋಟಿಯಲ್ಲೇ ಇದೆ. ಬಾಲಿವುಡ್‌ನ ಈ ನಟ ಸಂಭಾವನೆ ವಿಚಾರದಲ್ಲಿ ಸಲ್ಮಾನ್​, ಶಾರುಖ್​, ರಜನಿಕಾಂತ್‌ ಎಲ್ಲರನ್ನೂ ಮೀರಿಸಿದ್ದಾರೆ. ಒಂದು ಸಿನಿಮಾಗೆ ಅಲ್ಲ ಒಂದು ನಿಮಿಷದ ನಟನೆಗೆ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ. ಕೆಲವು ನಟರು ಈಗ ನಿಮಿಷಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ. ಈ ಸೂಪರ್‌ ಸ್ಟಾರ್‌ ಪ್ರತಿ ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದು ರೆಕಾರ್ಡ್‌ ಕ್ರಿಯೇಟ್‌ ಮಾಡಿದ್ದಾರೆ. ಅಮೀರ್ ಖಾನ್, ಶಾರುಖ್ ಖಾನ್, ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್ ಮತ್ತು ದಳಪತಿ ವಿಜಯ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದಾರೆ. ಈ ಎಲ್ಲಾ ನಟರು ಪ್ರತಿ ಚಿತ್ರಕ್ಕೆ ರೂ 100 ಕೋಟಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಾರೆ. ಇದನ್ನೂ ಓದಿ: ರಾಜಮೌಳಿ ನಿರ್ದೇಶನದ ನಲ್ಲಿ ನಟಿಸಿದ ಈ ಬಾಲಿವುಡ್‌ ನಟ ಪಡೆದಿದ್ದು ಬರೋಬ್ಬರಿ 35 ಕೋಟಿ ರೂಪಾಯಿ ಸಂಭಾವನೆ. ಚಿತ್ರದಲ್ಲಿ ಕೇವಲ ಎಂಟು ನಿಮಿಷಗಳ ಪಾತ್ರದಲ್ಲಿ ಈ ನಟ ಕಾಣಿಸಿಕೊಂಡಿದ್ದಾರೆ. 8 ನಿಮಿಷದ ನಟನೆಗೆ 35 ಕೋಟಿ ಸಂಭಾವನೆ ಪಡೆದಿದ್ದಾರೆ. ಇದನ್ನು ಲೆಕ್ಕ ಹಾಕಿದರೆ ಪ್ರತಿ ನಿಮಿಷಕ್ಕೆ 4.5 ಕೋಟಿ ರೂ. ಆಗುತ್ತದೆ. ಇಷ್ಟು ಮೊತ್ತದ ಸಂಭಾವನೆ ಪಡೆದ ನಟ ಬೇರಾರೂ ಅಲ್ಲ.. ಬಾಲಿವುಡ್‌ನ ಸ್ಟಾರ್‌ ಹೀರೋ ಅಜಯ್ ದೇವಗನ್. ಸಿನಿಮಾದಲ್ಲಿ ಶ್ರಿಯಾ ಶರಣ್ ಜೊತೆಗೆ‌ ಅಜಯ್ ದೇವಗನ್‌ ಒಂದು ಫ್ಲ್ಯಾಷ್‌ಬ್ಯಾಕ್ ದೃಶ್ಯದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅವರು ಪ್ರತಿ ನಿಮಿಷಕ್ಕೆ 4.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_406.txt b/zeenewskannada/data1_url7_500_to_1680_406.txt new file mode 100644 index 0000000000000000000000000000000000000000..8933ff1fcb8b4f11f406ddc4761289abaecdb8f8 --- /dev/null +++ b/zeenewskannada/data1_url7_500_to_1680_406.txt @@ -0,0 +1 @@ +ರಿಷಬ್ ಶೆಟ್ಟಿ ನಿರ್ಮಾಣದ "ಲಾಫಿಂಗ್ ಬುದ್ಧ" ಈ ವಾರ ತೆರೆಗೆ : ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ತೇಜು ಬೆಳವಾಡಿ ನಾಯಕಿಯಾಗಿ ನಟಿಸಿದ್ದಾರೆ. :ರಿಷಬ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಎಂ ಭರತ್ ರಾಜ್ ನಿರ್ದೇಶನದಲ್ಲಿ ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ "ಲಾಫಿಂಗ್ ಬುದ್ಧ" ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಪೊಲೀಸ್ ಕುಟುಂಬ ಹಾಗೂ ಭಾವನೆಗಳ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಭರತ್ ರಾಜ್ ಅವರೆ ಕಥೆ, ಚಿತ್ರಕಥೆ ರಚಿಸಿದ್ದು, ಅನಿರುದ್ದ್ ಮಹೇಶ್, ಭರತ್ ರಾಜ್ ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಇದನ್ನೂ ಓದಿ: ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ತೇಜು ಬೆಳವಾಡಿ ನಾಯಕಿಯಾಗಿ ನಟಿಸಿದ್ದಾರೆ. ದಿಗಂತ್ ಮಂಚಾಲೆ ಅವರು ವಿಭಿನ್ನಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಬರುವಿಕೆಯಿಂದ ಕಥೆಗೆ ಒಂದು ತಿರುವು ಸಿಗುತ್ತದೆ. ಹಿರಿಯ ನಟ ಸುಂದರರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಭದ್ರಾವತಿ, ಜೋಗ, ಸಾಗರ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ‌. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು ಹಾಗೂ ಟ್ರೇಲರ್ ಮೆಚ್ಚುಗೆ ಪಡೆದುಕೊಂಡಿದೆ. ವಿಷ್ಣು ವಿಜಯ್ ಸಂಗೀತ ನಿರ್ದೇಶನ, ಎಸ್ ಚಂದ್ರಶೇಖರನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಧರಣಿ ಗಂಗೆಪುತ್ರ ಅವರ ಕಲಾ ನಿರ್ದೇಶನ "ಲಾಫಿಂಗ್ ಬುದ್ಧ" ಚಿತ್ರಕ್ಕಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_407.txt b/zeenewskannada/data1_url7_500_to_1680_407.txt new file mode 100644 index 0000000000000000000000000000000000000000..c49b6a4add759a23b652db32d256267beb979731 --- /dev/null +++ b/zeenewskannada/data1_url7_500_to_1680_407.txt @@ -0,0 +1 @@ +ಕಳೆದ 3 ವರ್ಷಗಳಿಂದ ನಾನು ಯಾರೊಂದಿಗೂ * ಮಾಡಿಲ್ಲ: ಕಾರಣ ಬಿಚ್ಚಿಟ್ಟ ಹಾಟ್‌ ಬ್ಯೂಟಿ ಉರ್ಫಿ ಜಾವೇದ್ : ಇತ್ತೀಚೆಗೆ ಬಿಡುಗಡೆಯಾದ 'ಫಾಲೋ ಕರ್ ಲೋ ಯಾರ್' ಸಿರೀಸ್‌ʼನಿಂದಾಗಿ ಉರ್ಫಿ ಸುದ್ದಿಯಲ್ಲಿದ್ದಾರೆ. ಅದರಲ್ಲಿ ಉರ್ಫಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. : ಫ್ಯಾಷನ್ ದಿವಾ ಉರ್ಫಿ ಜಾವೇದ್ ತನ್ನ ಚಿತ್ರ ವಿಚಿತ್ರ ಸ್ಟೈಲ್‌ʼಗೆ ಸಖತ್‌ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಟ್ರೆಂಡ್‌ ಆಗಿರುವುದು ಆಕೆ ನೀಡಿರುವ ಒಂದು ಹೇಳಿಕೆಯಿಂದ. ಅಷ್ಟಕ್ಕೂ ಆ ಹೇಳಿಕೆ ಏನು? ಎಂಬುದನ್ನು ಮುಂದೆ ತಿಳಿಯೋಣ. ಇದನ್ನೂ ಓದಿ: ಇತ್ತೀಚೆಗೆ ಬಿಡುಗಡೆಯಾದ 'ಫಾಲೋ ಕರ್ ಲೋ ಯಾರ್' ಸಿರೀಸ್‌ʼನಿಂದಾಗಿ ಉರ್ಫಿ ಸುದ್ದಿಯಲ್ಲಿದ್ದಾರೆ. ಅದರಲ್ಲಿ ಉರ್ಫಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಉರ್ಫಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಉರ್ಫಿಯ ಸ್ನೇಹಿತ "ನೀನು ಹೊಸ ಜನರನ್ನು ಭೇಟಿಯಾಗುತ್ತೀಯಾ, ಅವರ ಜೊತೆ ಟ್ರಾವೆಲ್‌ ಮಾಡುತ್ತೀ. ಆದ್ರೆ ಅವರ ಜೊತೆ ಏನೂ ಮಾಡಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉರ್ಫಿ ನಾನು ಮೂರು ವರ್ಷಗಳಿಂದ * ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. "ಕಳೆದ ಮೂರು ವರ್ಷಗಳಿಂದ ನಾನು ಯಾವುದೇ ವ್ಯಕ್ತಿಗೆ ಕಿಸ್‌ ಮಾಡಿಲ್ಲ. ಯಾರೊಂದಿಗೂ ರೊಮ್ಯಾಂಟಿಕ್‌ ಆಗಿ ಮಾತನಾಡಿಲ್ಲ" ಎಂದು ಉರ್ಫಿ ಹೇಳಿದ್ದಾರೆ. ಉರ್ಫಿಯ ಈ ಉತ್ತರವನ್ನು ಕೇಳಿದ ಆಕೆಯ ಸ್ನೇಹಿತರು ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದಾರೆ. ಇದಾದ ನಂತರ ಸ್ವತಃ ಉರ್ಫಿಯೇ ನಾನೇಕೆ * ಮಾಡುತ್ತಿಲ್ಲ ಎಂಬುದಕ್ಕೂ ಉತ್ತರ ನೀಡಿದ್ದಾರೆ. ಇದನ್ನೂ ಓದಿ: "ಖಾಸಗಿ ಜೆಟ್ ಹೊಂದುವವರೆಗೆ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದುವುದಿಲ್ಲ ಎಂದು ನಾನು ಮೂರು ವರ್ಷಗಳ ಹಿಂದೆ ಪ್ರಮಾಣ ಮಾಡಿದ್ದೆ. ನನ್ನ ಜೀವನದಲ್ಲಿ ಏನಿದೆಯೋ ಅದೆಲ್ಲಾ ನಾನೇ ಸ್ವತಃ ಮಾಡಿರುವುದು, ಬಹಳ ಸ್ವಾತಂತ್ರ್ಯದಿಂದ ಮಾಡಿದ್ದೇನೆ. ಅದಕ್ಕಾಗಿಯೇ ನಾನು ನನ್ನ ಸಂಗಾತಿಯ ಮುಂದೆ ದುರ್ಬಲವಾಗಿರಲು ಬಯಸುವುದಿಲ್ಲ" ಎಂದಿದ್ದಾರೆ. ಉರ್ಫಿಯ ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_408.txt b/zeenewskannada/data1_url7_500_to_1680_408.txt new file mode 100644 index 0000000000000000000000000000000000000000..c9eeed3f34679b698d4fd704c326c492fa653e57 --- /dev/null +++ b/zeenewskannada/data1_url7_500_to_1680_408.txt @@ -0,0 +1 @@ +ರಶ್ಮಿಕಾ, ಶ್ರೀಲೀಲಾ ಇವರ್ಯಾರು ಅಲ್ಲ.. ʼಈʼ ಸ್ಯಾಂಡಲ್‌ವುಡ್‌ ನಟಿಯೊಂದಿಗೆ ವಿಜಯ್ ದೇವರಕೊಂಡ ರೊಮ್ಯಾನ್ಸ್..! ಯಾರು ಗೊತ್ತೇ? : ಸಿನಿಮಾ ಹಿನ್ನೆಲೆಯಿಲ್ಲದೆ ನಾಯಕನಾಗಿ ಪಯಣ ಆರಂಭಿಸಿದ ಕ್ರೇಜಿ ಬಾಯ್ ವಿಜಯ್ ದೇವರಕೊಂಡ ಆರಂಭದಲ್ಲಿ ತಮ್ಮದೇ ಶೈಲಿಯ ಚಿತ್ರಗಳಿಂದ ಸ್ಟಾರ್ ಪಟ್ಟ ಗಳಿಸಿದ್ದರು. ಇದರಿಂದಾಗಿ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ಸರಿಯಾದ ಯಶಸ್ಸನ್ನು ಪಡೆಯಲು ಹರಸಾಹಸಪಡುತ್ತಿದ್ದಾರೆ.. : ಬಹಳ ದಿನಗಳಿಂದ ಯಶಸ್ಸು ಕಾಣದ ವಿಜಯ್ ದೇವರಕೊಂಡ ಈ ಬಾರಿ ಸಕ್ಸಸ್ ಟ್ರ್ಯಾಕ್ ಏರುವ ಸಂಕಲ್ಪ ತೊಟ್ಟಿದ್ದಾರೆ. ಇದಕ್ಕಾಗಿ ಅವರು ಈಗ ಭವಿಷ್ಯದ ಪ್ಲಾನ್‌ಗಳತ್ತ ಗಮನ ಹರಿಸುತ್ತಿದ್ದಾರೆ. ಅವರು ಈಗಾಗಲೇ ಗೌತಮ್ ತಿನ್ನನೂರಿ ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಭಾಗಗಳು ಪೂರ್ಣಗೊಂಡಿವೆ. ವಿಜಯ್ ದೇವರಕೊಂಡ ಅವರು ಗೌತಮ್ ತಿನ್ನಾನೂರಿ ಅವರೊಂದಿಗೆ ಚಿತ್ರ ಮಾಡುವಾಗ ಕೆಲವು ದಿನಗಳ ಹಿಂದೆ ತಮ್ಮ ಮುಂದಿನ ಪ್ರಾಜೆಕ್ಟ್‌ನ್ನು ಘೋಷಿಸಿದರು. ಇದನ್ನು ರವಿಕಿರಣ್ ಕೋಲಾ ನಿರ್ದೇಶಿಸಲಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಗ್ರಾಮೀಣ ಆಕ್ಷನ್ ಡ್ರಾಮಾ ಆಗಿ ತಯಾರಾಗುತ್ತಿದೆ ಎಂದು ಈಗಾಗಲೇ ಹೇಳಲಾಗಿದೆ. ಇದನ್ನೂ ಓದಿ- ವಿಜಯ್ ದೇವರಕೊಂಡ - ರವಿಕಿರಣ್ ಕೋಲ ಕಾಂಬಿನೇಷನ್ ನ ಈ ಕ್ರೇಜಿ ಪ್ರಾಜೆಕ್ಟ್ ಮೇಲೆ ಮೊದಲಿನಿಂದಲೂ ನಿರೀಕ್ಷೆ ಹೆಚ್ಚಿತ್ತು. ಹೀಗಾಗಿ ಅದಕ್ಕೆ ಚ್ಯುತಿ ಬರದ ರೀತಿಯಲ್ಲಿ ವಿನ್ಯಾಸ ಮಾಡಲು ಮುಂದಾಗಿದ್ದಾರೆ. ಇದೀಗ ಈ ಸಿನಿಮಾದ ಚಿತ್ರೀಕರಣಕ್ಕೆ ಸಾಕಷ್ಟು ಸಮಯ ಬಾಕಿ ಇರುವ ಕಾರಣ ಇದೀಗ ನಟರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಇದೀಗ ಲೇಟೆಸ್ಟ್ ಹೀರೋಯಿನ್ ಸುದ್ದಿ ಲೀಕ್ ಆಗಿದೆ. ಇದನ್ನೂ ಓದಿ- ವಿಜಯ್ ದೇವರಕೊಂಡ ನಾಯಕನಾಗಿ ರವಿಕಿರಣ್ ಕೋಲ ನಿರ್ಮಿಸಿರುವ ಈ ಚಿತ್ರದಲ್ಲಿ ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಇತ್ತೀಚಿನ ಸುದ್ದಿಯೊಂದು ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಆದರೆ, ರುಕ್ಮಿಣಿ ಅವರು ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ನಡುವೆ ವಿಜಯ್ ದೇವರಕೊಂಡ ಹಾಗೂ ರವಿಕಿರಣ್ ಕೋಲ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಶರವೇಗದಲ್ಲಿ ಸಾಗುತ್ತಿವೆ. ಇದು ಮುಗಿದ ನಂತರ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆಯಂತೆ. ಇದರಲ್ಲಿ ಕೆಲಸ ಮಾಡುತ್ತಿರುವ ನಟರು ಮತ್ತು ತಂತ್ರಜ್ಞರ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_409.txt b/zeenewskannada/data1_url7_500_to_1680_409.txt new file mode 100644 index 0000000000000000000000000000000000000000..26974a64c0559c2fb11e8c87c85ee7d6ee56818c --- /dev/null +++ b/zeenewskannada/data1_url7_500_to_1680_409.txt @@ -0,0 +1 @@ +'ಕಣಂಜಾರು'ನ ಪ್ರೇಮ ಶೃಂಗಾರಕ್ಕೆ ಮನಸೋತ ಫ್ಯಾನ್ಸ್ ಕ್ಯಾಚಿ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಕಣಂಜಾರು ಸದ್ಯ ರೋಮ್ಯಾಂಟಿಕ್ ಹಾಡಿನ ಮೂಲಕ ಸ್ಯಾಂಡಲ್ ನಲ್ಲಿ ಸಂಚಲನ ಮೂಡಿಸಿದೆ. 'ಕಣಂಜಾರು', 'ಪ್ರೇಮ ಶೃಂಗಾರದ' ಮೂಲಕ ಗಮನ ಸೆಳೆಯುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿಯ ಸಿನಿಮಾಗಳಲ್ಲಿ ಒಂದು. ಆರ್ ಪಿ ಫಿಲ್ಮ್ಸ್ ಬ್ಯಾನರ್ ಅಡಿ ಆರ್.ಬಾಲಚಂದ್ರ ಅವರು ನಿರ್ಮಿಸಿ, ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಸಿನಿಮಾ ಕಣಂಜಾರು. ಕ್ಯಾಚಿ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಕಣಂಜಾರು ಸದ್ಯ ರೋಮ್ಯಾಂಟಿಕ್ ಹಾಡಿನ ಮೂಲಕ ಸ್ಯಾಂಡಲ್ ನಲ್ಲಿ ಸಂಚಲನ ಮೂಡಿಸಿದೆ. ಈಗಾಲೇ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ತಯಾರಿ ಮಾಡಿಕೊಂಡಿರುವ ಕಣಂಜಾರು ಸದ್ಯ ಪ್ರಮೋಷನ್ ಚಟುವಟಿಕೆಯಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದೆ. ಇದೀಗ ಸಿನಿಮಾ ತಂಡ ಅದ್ಭುತವಾದ ಹಾಡನ್ನು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಅಂದಹಾಗೆ ಕಣಂಜಾರು ಚಿತ್ರದ ಸುಂದರವಾದ ಹಾಡನ್ನು ಸ್ಯಾಂಡಲ್ವುಡ್ ನ ಅನೇಕ ಗಣ್ಯರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಾಟೇರ, ಭೀಮ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಿಗೆ ಡೈಲಾಗ್ ಬರೆದಿರುವ ಖ್ಯಾತ ಡೈಲಾಗ್ ರೈಟರ್ ಮಾಸ್ತಿ, ನಟರಾದ ನಕುಲ್ ಗೌಡ, ಶ್ರೇಯಸ್ ಮಂಜು, ವಿಕ್ಕಿ,ಹಾಗೂ ನಿರ್ದೇಶಕ ಮಹೇಶ್ ಗೌಡ, ನಟಿಯರಾದ ಕಾರುಣ್ಯ ರಾಮ್, ಅನುಷಾ ರೈ ಸೇರಿದಂತೆ ಅನೇಕ ಗಣ್ಯರು ಕಣಂಜಾರು ಸಿನಿಮಾದ ಹಾಡನ್ನು ರಿಲೀಸ್ ಮಾಡಿ ಸಿನಿಮಾಗೆ ಸಾಥ್ ನೀಡಿದರು. ಇದನ್ನೂ ಓದಿ: ಕಣಂಜಾರು ಸಿನಿಮಾದಲ್ಲಿ ನಾಯಕ ಆರ್ ಬಾಲಚಂದ್ರನ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಪೂರ್ವ ಸಿನಿಮಾ ಖ್ಯಾತಿಯ ನಟಿ ಅಪೂರ್ವಾ ನಾಯಕಿಯಾಗಿ ಮಿಂಚಿದ್ದಾರೆ. ಈ ಹಾಡಿನಲ್ಲಿ ಅಪೂರ್ವಾ ಸಿಕ್ಕಪಟ್ಟೆ ಗ್ಲಾಮರಾಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. 'ಪ್ರೇಮ ಶೃಂಗಾರ...' ಸಾಲುಗಳಿರುವ ಈ ಪ್ರೇಮ ಗೀತೆ ನಿಜಕ್ಕು ರವಿಚಂದ್ರನ್ ಅವರ ಸಿನಿಮಾಗಳ ಹಾಡುಗಳನ್ನು ನೆನಪಿಸುತ್ತಿದೆ. ಅಂದಹಾಗೆ ಈ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆವಿದೆ, ಸಂತೋಷ್ ನಾಯಕ್ ಸಾಹಿತ್ಯ ರಚಿಸಿದ್ದು ಮೋಹನ್ ಮಾಸ್ಟರ್ ಕೊರಿಯೋಗ್ರಫಿವಿದೆ. ಹಾಡು ರಿಲೀಸ್ ಬಳಿಕ ಮಾತನಾಡಿದ ನಾಯಕ, ನಿರ್ದೇಶಕ ಬಾಲಚಂದ್ರ, ‘ಯೂಟ್ಯೂಬ್ ನಲ್ಲಿ ರಿಲೋಸ್ ಮಾಡೋಣ ಅಂತ ಅಂದುಕೊಂಡಿದ್ದೆ. ಆದರೆ ಕೆಲವರು ಅದ್ಭುತವಾಗಿದೆ ಅಂತ ಹೇಳಿದ್ರು ಹಾಗಾಗಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿದ್ದೀವಿ. ನನ್ನನ್ನು ಹೊಸಬ ಅಂತ ಅಂದುಕೊಳ್ಳದೆ ನಾಯಕಿ ಅಪೂರ್ವಾ ಕೂಡ ಒಪ್ಪಿಕೊಂಡು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರು ತುಂಬಾ ಸಹಾಯ ಮಾಡಿದ್ದಾರೆ. ಇತ್ತೀಚಿಗಷ್ಟೇ ತರುಣ್ ಸುಧೀರ್ ಮತ್ತು ಸೋನಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಈ ಹಾಡನ್ನು ಅರ್ಪಿಸುತ್ತಿದ್ದೇನೆ' ಎಂದರು. ನಾಯಕಿ ಅಪೂರ್ವ ಮಾತನಾಡಿ, 'ಸಿನಿಮಾದ ಟೀಸರ್ ರಿಲೀಸ್ ಆದ್ಮೇಲೆ ಅದ್ಭುತವಾದ ರೆಸ್ಪಾನ್ಸ್ ಬಂದಿದೆ. ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿದೆ. ಹಾಗಾಗಿ ಈ ಸಿನಿಮಾವನ್ನು ನಾನು ಒಪ್ಪಿಕೊಂಡೆ. ನಾನು ಮೊದಲು ಕಥೆಗೆ ಆದ್ಯತೆ ನೀಡುತ್ತೇನೆ. ಜನ ಸಿನಿಮಾ ನೋಡಲ್ಲ ಅಂತ ಹೇಳ್ತಾರೆ ಆದ್ರೆ ಒಳ್ಳೆ ಸಿನಿಮಾ ಬಂದ್ರೆ ಖಂಡಿತ ಜನ ಥಿಯೇಟರಿಗೆ ಬರ್ತಾರೆ. ಈ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ' ಎಂದರು. ಸದಿಯ ಟೀಸರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ಕಣಂಜಾರು ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_41.txt b/zeenewskannada/data1_url7_500_to_1680_41.txt new file mode 100644 index 0000000000000000000000000000000000000000..b89bd4a26ab289e8384d292d226437c4cb710590 --- /dev/null +++ b/zeenewskannada/data1_url7_500_to_1680_41.txt @@ -0,0 +1 @@ +: ಗಾಜಿಯಾಬಾದ್‌ನ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ : ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. : ಗಾಜಿಯಾಬಾದ್‌ನ ಲೋನಿಯ ಬೆಹ್ತಾ ಹಾಜಿಪುರ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ 7 ವರ್ಷದ ಬಾಲಕಿ, ಏಳು ತಿಂಗಳ ಮಗು ಸೇರಿದಂತೆ ಐದು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ. ಈ ಅಗ್ನಿ ಅವಘಟಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕ್ಕೆ ( ) ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗಾಜಿಯಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ ದಿನೇಶ್ ಕುಮಾರ್ ಪಿ, ತಡರಾತ್ರಿ ಬೆಹ್ತಾ ಹಾಜಿಪುರದ ಮನೆಯೊಂದರಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಆ ಕಟ್ಟಡದಲ್ಲಿ ಹಲವರು ಸಿಲುಕಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಗಾಯಗೊಂಡ ಸ್ಥಿತಿಯಲ್ಲಿದ್ದ ಮಹಿಳೆ ಮತ್ತು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಯಿತು. ಕಟ್ಟಡ ಎರಡನೇ ಅಂತಸ್ತಿನಲ್ಲಿ ಬೆಂಕಿಯ ಕೆನ್ನಾಲಿಗೆಯಿಂದ ಮೂವರು ವಯಸ್ಕರು, ಇಬ್ಬರು ಮಕ್ಕಳು ಸೇರಿದಂತೆ ಐದು ಜನರ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ- ಥರ್ಮಾಕೋಲ್‌ನಿಂದ ಸಂಭವಿಸಿದ ಅಗ್ನಿ ದುರಂತ:ಯಲ್ಲಿ ಮನೆಯೊಳಗೆ ಇರಿಸಲಾಗಿದ್ದ ಕೆಲವು ಥರ್ಮಾಕೋಲ್/ಫೋಮ್ ವಸ್ತುಗಳ ಸ್ಪರ್ಶದಿಂದ ಬೆಂಕಿ ವೇಗವಾಗಿ ಎಲ್ಲೆಡೆ ವ್ಯಾಪಿಸಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಸಿಪಿ (ಗ್ರಾಮೀಣ) ವಿವೇಕ್ ಚಂದ್ರ ಯಾದವ್ ನಂತರ ಗಾಯಗೊಂಡ ಇಬ್ಬರನ್ನು 26 ವರ್ಷದ ಉಸಾಮಾ ಮತ್ತು ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ- ಮೃತರನ್ನು ಶೈಫುಲ್ ರೆಹಮಾನ್ (35), ಪರ್ವೀನ್ (28), 26 ವರ್ಷದ ನಜ್ರಾ ಮತ್ತು ಮಗಳು ಇಕ್ರಾ (7), ಮೊಹಮ್ಮದ್ ಫೈಜ್ (ಏಳು ತಿಂಗಳು) ಮತ್ತು ಎಂದು ಪೊಲೀಸರು ಗುರುತಿಸಲಾಗಿದ್ದು, ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_410.txt b/zeenewskannada/data1_url7_500_to_1680_410.txt new file mode 100644 index 0000000000000000000000000000000000000000..c9aadddddbaaba1a9fe544299d0d89ae394ac538 --- /dev/null +++ b/zeenewskannada/data1_url7_500_to_1680_410.txt @@ -0,0 +1 @@ +ʻನನ್ನನ್ನು ಹಿಂದಿನಿಂದ ತಬ್ಬಿಕೊಂಡು...ʼ ಸ್ಟಾರ್‌ ನಟನ ವಿರುದ್ಧ ನಟಿ ಗಂಭೀರ ಆರೋಪ ! : ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ. :ಚಿತ್ರರಂಗದಲ್ಲಿ ನಟಿಯರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೇಮಾ ಸಮಿತಿಯ ಇತ್ತೀಚಿನ ವರದಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ವಿಶೇಷವಾಗಿ ಸಿನಿ ಉದ್ಯಮದಲ್ಲಿ ನಡೆಯುತ್ತಿವೆ ಎಂದು ತಿಳಿದಿದೆ. ಹೇಮಾ ಸಮಿತಿ ನೀಡಿರುವ ವರದಿ ಇದೀಗ ಮಲಯಾಳಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ. ಇದೀಗ ಇನ್ನೂ ಐವರು ನಟರ ಮೇಲೆ ನಟಿ ಮೀನು ಮುನೀರ್‌ ಹಾಗೂ ಮತ್ತೊಬ್ಬ ನಟಿ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಟಿ ಮೀನು ಮುನೀರ್ ಕೂಡ ಸಿದ್ದಿಕಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೀಗ ಇನ್ನೂ ಐವರ ವಿರುದ್ಧ ಆರೋಪಿಸಿದ್ದಾರೆ. 2013 ರಲ್ಲಿ ಸಿನಿಮಾವೊಂದರ ಸೆಟ್‌ನಲ್ಲಿ ಹಾಲಿ ಸಿಪಿಎಂ ಶಾಸಕ ಕಂ ನಟ ಮುಕೇಶ್‌ (ನಟಿ ಸರಿತಾ ಮಾಜಿ ಗಂಡ), ಜಯಸೂರ್ಯ, ಮಣಿಯನ್‌ಪಿಲ್ಲಾ ರಾಜು ಮತ್ತು ಇಡವೇಲು ಬಾಬು ತನಗೆ ದೈಹಿಕವಾಗಿ ಮತ್ತು ಮಾತಿನ ಮೂಲಕ ಕಿರುಕುಳ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮನು ಮುನೀರ್ ಫೇಸ್ ಬುಕ್ ನಲ್ಲಿ ದೊಡ್ಡ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ “2013 ರಲ್ಲಿ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವಾಗ, ಈ ಜನರು [ಹಾಲಿ ಸಿಪಿಎಂ ಶಾಸಕ ಕಂ ನಟ ಮುಖೇಶ್‌ (ನಟಿ ಸರಿತಾ ಮಾಜಿ ಗಂಡ), ಜಯಸೂರ್ಯ, ಮಣಿಯನ್‌ಪಿಲ್ಲಾ ರಾಜು ಮತ್ತು ಇಡವೇಲು ಬಾಬು] ನನಗೆ ದೈಹಿಕವಾಗಿ ಕಿರುಕುಳ ನೀಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾನು ಅವರೊಂದಿಗೆ ಸಹಕರಿಸಿ ಕೆಲಸ ಮುಂದುವರಿಸಲು ಪ್ರಯತ್ನಿಸಿದೆ, ಆದರೆ ಅವರ ಕಿರುಕುಳ ಸಹಿಸಲಾಗಲಿಲ್ಲ. ನಾನು ಈಗ ಅಂದು ಆದ ನೋವುಗಳಿಗೆ ನ್ಯಾಯವನ್ನು ಹುಡುಕುತ್ತಿದ್ದೇನೆ. ಈ ಹೇಯ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ಸಹಾಯವನ್ನು ಕೋರುತ್ತೇನೆ. ಅವರ ಕಿರುಕುಳದಿಂದಾಗಿ ನಾನು ಮಲಯಾಳಂ ಚಿತ್ರರಂಗವನ್ನು ತೊರೆದು ಚೆನ್ನೈಗೆ ತೆರಳಬೇಕಾಯಿತು. 'ಕೇರಳ ಕೌಮುದಿ'ಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಈ ಶೋಷಣೆಯ ವಿರುದ್ಧ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ" ಎಂದು ಬರೆದಿದ್ದಾರೆ. ಅಲ್ಲದೆ ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೆನು ಮುನೀರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ಚಿತ್ರದ ಶೂಟಿಂಗ್ ಸಮಯದಲ್ಲಿ ನಾನು ವಿಶ್ರಾಂತಿ ಕೊಠಡಿಗೆ ಹೋಗಿದ್ದೆ. ಆ ಕೋಣೆಯಿಂದ ಹೊರಬಂದ ನಂತರ ನಟ ಜಯಸೂರ್ಯ ನನ್ನ ಅನುಮತಿಯಿಲ್ಲದೆ ನನ್ನನ್ನು ಹಿಂದಿನಿಂದ ತಬ್ಬಿಕೊಂಡು ಮುತ್ತಿಟ್ಟರು. ನಾನು ಶಾಕ್‌ನಿಂದ ಓಡಿಹೋದೆ” ಎಂದು ಅವರು ಹೇಳಿದ್ದಾರೆ. ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಅತಿರೇಕದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_411.txt b/zeenewskannada/data1_url7_500_to_1680_411.txt new file mode 100644 index 0000000000000000000000000000000000000000..37d8cfd71babb59020a88a6917d8e69b73d8c11f --- /dev/null +++ b/zeenewskannada/data1_url7_500_to_1680_411.txt @@ -0,0 +1 @@ +ಮೋಹನ್‌ ಬಾಬು ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ.. ಮೊದಲ ಚಿತ್ರದ ಫಸ್ಟ್‌ ಲುಕ್‌ ಗೆ ಫ್ಯಾನ್ಸ್‌ ಫಿದಾ! : ಮೋಹನ್ ಬಾಬು ಅವರ ಮೊಮ್ಮಗ ಅವ್ರಾಮ್ ಮಂಚು ಇದೀಗ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ. ಕಣ್ಣಪ್ಪ ಸಿನಿಮಾದಿಂದ ಹೊಸ ಅಪ್‌ಡೇಟ್‌ ಬಂದಿದೆ. ಕಣ್ಣಪ್ಪ ಚಿತ್ರದ ನಾಯಕ ವಿಷ್ಣು ಮಂಚು ಅವರ ಮಗ ಮತ್ತು ಮೋಹನ್ ಬಾಬು ಅವರ ಮೊಮ್ಮಗ ಅವ್ರಾಮ್ ಮಂಚು ಇದೀಗ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ. ಈ ಮೂಲಕ ಮೋಹನ್‌ ಬಾಬು ಕುಟುಂಬದ ಮೂರನೇ ತಲೆಮಾರು ಟಾಲಿವುಡ್‌ ಅಂಗಳಕ್ಕೆ ಕಾಲಿಡುತ್ತಿದೆ. ಅದೂ ಅಪ್ಪನ ಸಿನಿಮಾದಲ್ಲಿ ಎಂಬುದು ವಿಶೇಷ. ಕಣ್ಣಪ್ಪ ಚಿತ್ರದಲ್ಲಿ ನಾಯಕನ ಬಾಲ ಪಾತ್ರಧಾರಿಯಾಗಿ ಅವ್ರಾಮ್‌ ಕಾಣಿಸಿಕೊಳ್ಳಲಿದ್ದಾನೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಣ್ಣಪ್ಪ ಚಿತ್ರದಿಂದ ಅವ್ರಾಮ್‌ ಮಂಚುವಿನ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ ಚಿತ್ರತಂಡ. ಅಪ್ಪ ವಿಷ್ಣು ಮಂಚು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು, ಹ್ಯಾಪಿ ಜನ್ಮಾಷ್ಟಮಿ, ಕಣ್ಣಪ್ಪ ಚಿತ್ರದ ಮೂಲಕ ನನ್ನ ಮಗನನ್ನು ಲಾಂಚ್‌ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಫಸ್ಟ್‌ ಲುಕ್‌ ಸಮೇತ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಬಾಬು ಶರತ್‌ಕುಮಾರ್, ಬ್ರಹ್ಮಾನಂದಂ ಮತ್ತು ಕಾಜಲ್ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಗಣವಿದೆ. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕಣ್ಣಪ್ಪ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಬಿಗ್‌ಬಜೆಟ್‌ನ ಈ ಸಿನಿಮಾದ ಬಹುಪಾಲು ಚಿತ್ರೀಕರಣವನ್ನು ನ್ಯೂಜಿಲೆಂಡ್‌ನಲ್ಲಿ ಶೂಟ್‌ ಮಾಡಲಾಗಿದೆ. ಈ ಕುರಿತು ಮಾತನಾಡಿದ ವಿಷ್ಣು, "ಬಾಲ ಕಣ್ಣಪ್ಪನಾಗಿ ಅವ್ರಾಮ್ ಹೆಜ್ಜೆ ಹಾಕುವುದನ್ನು ನೋಡುವುದು ನನಗೆ ಭಾವನಾತ್ಮಕ ಅನುಭವವಾಗಿದೆ. ಈ ಚಿತ್ರವು ನಮ್ಮ ಕುಟುಂಬದಲ್ಲಿ ತಲೆಮಾರುಗಳ ಕನಸಾಗಿದೆ. ಅದರಲ್ಲೂ ಈ ಚಿತ್ರದ ಮೂಲಕ ಅವ್ರಾಮ್ ಅವರನ್ನು ಜಗತ್ತಿಗೆ ಪರಿಚಯಿಸಲು ನನಗೆ ಹೆಮ್ಮೆ ಇದೆ. ಅಪ್ರತಿಮ ಪಾತ್ರ. ಪರದೆಯ ಮೇಲೆ ಅವನ ಮ್ಯಾಜಿಕ್ ಅನ್ನು ನೋಡಲು ಎಲ್ಲರಂತೆ ನಾನೂ ಕಾತರದಲ್ಲಿದ್ದೇನೆ" ಎಂದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_412.txt b/zeenewskannada/data1_url7_500_to_1680_412.txt new file mode 100644 index 0000000000000000000000000000000000000000..46acfce58a05d4734dd587d608f06bb5260a9e9e --- /dev/null +++ b/zeenewskannada/data1_url7_500_to_1680_412.txt @@ -0,0 +1 @@ +ಜಂಗ್‌ಕೂಕ್ ಸಂಪಾದನೆ ಎಷ್ಟು ಗೊತ್ತಾ? ಈ ಹ್ಯಾಂಡಸಮ್‌ ಹಂಕ್‌ನ ಆಸ್ತಿ ವಿವರ ಗೊತ್ತಾದ್ರೆ ಶಾಕ್ ಆಗ್ತೀರಾ!! : ವಿಶ್ವದ ಶ್ರೀಮಂತ ಬ್ಯಾಂಡ್ ಎಂದು ಖ್ಯಾತಿ ಗಳಿಸಿದೆ. ಜಿಯೋನ್ ಜಂಗ್‌ಕೂಕ್ ಈ ಗುಂಪಿನಲ್ಲಿ ಒಬ್ಬರು. ಎಲ್ಲಾ ಅಭಿಮಾನಿಗಳು ಅವರನ್ನು ಜಂಗ್‌ಕೂಕ್ ಎಂದು ಕರೆಯುತ್ತಾರೆ. ಅವರು 15 ನೇ ವಯಸ್ಸಿನಲ್ಲಿ ಬಿಟಿಎಸ್ ಬ್ಯಾಂಡ್ ಗುಂಪಿಗೆ ಸೇರಿ.. ಈಗ ಬಹಳ ಪ್ರಸಿದ್ಧರಾಗಿದ್ದಾರೆ. : ಎಂಬುದು ಪಾಪ್ ಸಂಗೀತ ಪ್ರಿಯರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲದ ಬ್ಯಾಂಡ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಬ್ಯಾಂಡ್ ಕೂಡ ಇದೇ ಆಗಿದೆ. ಈ ದಕ್ಷಿಣ ಕೊರಿಯಾದ ಬ್ಯಾಂಡ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಯಾವುದೇ ಹಿನ್ನೆಲೆಯಿಲ್ಲದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳ ಏಳು ಹುಡುಗರು ತಮ್ಮ ಸಂಗೀತದಿಂದ ಜಗತ್ತಲ್ಲಿ ಸಂಚಲನವನ್ನೇ ಸೃಷ್ಟಿಸಿದರು.. ತಮ್ಮ ಹಾಡುಗಳಿಂದ ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ರೋಮಾಂಚನಗೊಳಿಸುತ್ತಾರೆ. ಇದನ್ನೂ ಓದಿ- 2013ರಲ್ಲಿ ಸಣ್ಣ ಕೋಣೆಯಲ್ಲಿ ಏಳು ಮಂದಿ ಸದಸ್ಯರೊಂದಿಗೆ ಆರಂಭವಾದ ಸಂಗೀತ ಪಯಣ ಈಗ ಜಗತ್ತನ್ನೇ ಆಳುವಂತಿದೆ... ವಿಶ್ವದ ಶ್ರೀಮಂತ ಬ್ಯಾಂಡ್ ಎಂದು ಖ್ಯಾತಿ ಗಳಿಸಿದೆ. ಜಿಯೋನ್ ಜಂಗ್ ಕುಕ್ ಈ ಗುಂಪಿನಲ್ಲಿ ಒಬ್ಬರು. ಎಲ್ಲಾ ಅಭಿಮಾನಿಗಳು ಅವರನ್ನು ಜಂಗ್ ಕುಕ್ ಎಂದು ಕರೆಯುತ್ತಾರೆ. ಅವರು 15 ನೇ ವಯಸ್ಸಿನಲ್ಲಿ ಬಿಟಿಎಸ್ ಬ್ಯಾಂಡ್ ಗುಂಪಿಗೆ ಸೇರಿದರು.. ಜಂಗ್ ಕುಕ್ ಈಗ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ- ಈ ಜಂಗ್ ಕುಕ್ ಇದುವರೆಗೆ ರೂ.290 ಕೋಟಿ ಆಸ್ತಿ ಸಂಪಾದಿಸಿದ್ದಾರೆ. , ಬ್ರಾಂಡ್ ಅನುಮೋದನೆಗಳು ಮತ್ತು ಸ್ಮಾರ್ಟ್ ಹೂಡಿಕೆಗಳು ಈ ಮೊತ್ತವನ್ನು ಗಳಿಸಿವೆ ಎಂದು ವರದಿಯಾಗಿದೆ. ಜಂಗ್‌ಕುಕ್ ಸಂಗೀತದ ಮೂಲಕ ಜಗತ್ತಿಗೆ ಪರಿಚಯವಾದರು.. 2013 ರಲ್ಲಿ ಬ್ಯಾಂಡ್‌ನೊಂದಿಗೆ ಪ್ರಾರಂಭವಾದ ಪ್ರಯಾಣವು ಇನ್ನೂ ಅನೇಕ ಸೂಪರ್ ಹಿಟ್ ಹಾಡುಗಳೊಂದಿಗೆ ಅವರನ್ನು ಲಕ್ಷಾಂತರ ಜನರ ಹೃದಯದಲ್ಲಿ ಇರಿಸಿದೆ. 2023 ರಲ್ಲಿ, ಜಂಗ್‌ಕುಕ್ ಅವರ ಮೊದಲ ಸಿಂಗಲ್ ಆಲ್ಬಂ ಗೋಲ್ಡನ್ ಅನ್ನು ಸಹ ಬಿಡುಗಡೆ ಮಾಡಿದರು, ಇದರಲ್ಲಿ "ಸ್ಟ್ಯಾಂಡಿಂಗ್ ನೆಕ್ಸ್ಟ್ ಟು ಯು," "3D," "ಸೆವೆನ್" ನಂತಹ ಹಾಡುಗಳು ಸೇರಿವೆ. ಅವರು ಬ್ಯಾಂಡ್‌ನೊಂದಿಗೆ "ಡೈನಮೈಟ್", "ಬಟರ್", "ಪರ್ಮಿಷನ್ ಟು ಡ್ಯಾನ್ಸ್" ನಂತಹ ಹಾಡುಗಳಿಂದ ಬಹಳ ಖ್ಯಾತಿ ಗಳಿಸಿದರು.. ಕೆಲವು ದಿನಗಳ ಹಿಂದೆ, ಜಂಗ್ ಕುಕ್ ದಕ್ಷಿಣ ಕೊರಿಯಾದಲ್ಲಿ ತನ್ನ ಆರ್ಮಿ ಸೇವೆಯನ್ನು ಪೂರ್ಣಗೊಳಿಸಿದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_413.txt b/zeenewskannada/data1_url7_500_to_1680_413.txt new file mode 100644 index 0000000000000000000000000000000000000000..bbf9305471334566421775b5556e689fbd7389cc --- /dev/null +++ b/zeenewskannada/data1_url7_500_to_1680_413.txt @@ -0,0 +1 @@ +ನ.15 ರಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಬಿಡುಗಡೆ ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ಮಾತನಾಡಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಅವರು, "ಭೈರತಿ ರಣಗಲ್" ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರ. ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ‘ಭೈರತಿ ರಣಗಲ್‍’ ಚಿತ್ರ ಮೊದಲು ತಿಳಿಸಿದಂತೆ ಆಗಸ್ಟ್ 15 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರದಿಂದ ಚಿತ್ರ ಬಿಡುಗಡೆ ಮುಂದೆ ಹೋಗಿತ್ತು. ಆನಂತರ ಅಭಿಮಾನಿಗಳು ಈ ಚಿತ್ರ ಯಾವಾಗ ಬಿಡುಗಡೆಯಾಗಬಹುದೆಂದು ಕಾತುರದಿಂದ ಕಾಯುತ್ತಿದ್ದರು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 15 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.ಬೆಂಗಳೂರಿನ ಯಲಹಂಕದಲ್ಲಿರುವ ಗೆಲರಿಯಾ ಮಾಲ್‍ನಲ್ಲಿ ಇದೇ ಮೊದಲ ಬಾರಿಗೆ ವಿನೂತನವಾಗಿ ನಿರ್ಮಿಸಲಾಗಿದ್ದ ಅತೀ ದೊಡ್ಡ ಅನ್ನು ಅನಾವರಣಗೊಳಿಸುವ ಮೂಲಕ "" ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು. ನಿರ್ಮಾಪಕಿ ಗೀತಾ ಶಿವರಾಜಕುಮಾರ್, ನಿರ್ದೇಶಕ ನರ್ತನ್ ಹಾಗೂ ನಿವೇದಿತಾ ಶಿವರಾಜಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಸ್ರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ನಲ್ಲಿ ಮೂಡಿಬಂದ ಶಿವರಾಜಕುಮಾರ್ ಅವರ‌ ಲುಕ್ ಗೆ ಅಭಿಮಾನಿಗಳು ಫಿದಾ ಆದರು. ಇದನ್ನೂ ಓದಿ: ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ಮಾತನಾಡಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಅವರು, "ಭೈರತಿ ರಣಗಲ್" ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರ. ನಮ್ಮ ಸಂಸ್ಥೆಯ ಮೊದಲ ಚಿತ್ರ "ವೇದ" ಗೆ ನೀವೆಲ್ಲಾ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದ. ಈ ಚಿತ್ರಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಇಂದು ನಿಮ್ಮೆಲ್ಲರ ಸಮ್ಮುಖದಲ್ಲಿ ವಿನೂತನ ರೀತಿಯಲ್ಲಿ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಮುಂದೆ ಬೆಳಗಾವಿಯಲ್ಲೂ ಈ ಚಿತ್ರದ ಕುರಿತಾದ ಕಾರ್ಯಕ್ರಮ ನಡೆಯಲಿದೆ ಎಂದರು. ಚಿತ್ರದ ಬಿಡುಗಡೆ ದಿನಾಂಕವನ್ನು ವಿಭಿನ್ನವಾಗಿ ಅನೌನ್ಸ್ ಮಾಡಲು ನಿರ್ಧರಿಸಲಾಗಿತ್ತು. ಇದೇ ಮೊದಲ ಬಾರಿಗೆ 4800 ವಿಸ್ತೀರ್ಣದ ಬೃಹತ್ ಅನಾವರಣ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆಯಾಗಿದೆ‌. ಸಹಸ್ರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದೀರಿ. ನಿಮಗೆಲ್ಲಾ ಅನಂತ ಧನ್ಯವಾದ. ನವೆಂಬರ್ 15 ರಂದು ಚಿತ್ರ ಬಿಡುಗಡೆಯಾಗಲಿದೆ‌. ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನರ್ತನ್. ಇದನ್ನೂ ಓದಿ- 'ಮಫ್ತಿ' ಚಿತ್ರದ ಪ್ರೀಕ್ವೆಲ್ ಆಗಿರುವ 'ಭೈರತಿ ರಣಗಲ್‍’ ಚಿತ್ರವನ್ನು ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ.ನರ್ತನ್‍ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಮುಂತಾದವರಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತ ನಿರ್ದೇಶನ "ಭೈರತಿ ರಣಗಲ್" ಚಿತ್ರಕ್ಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_414.txt b/zeenewskannada/data1_url7_500_to_1680_414.txt new file mode 100644 index 0000000000000000000000000000000000000000..e19f10f0efe568d44828b98c9032534cafa08387 --- /dev/null +++ b/zeenewskannada/data1_url7_500_to_1680_414.txt @@ -0,0 +1 @@ +ಬಿಡುಗಡೆಯಾದ ‘ಕರ್ಕಿ’ ಟ್ರೇಲರ್: ಜನಾಂಗೀಯ ಸಂಘರ್ಷದ ನಡುವೆ ಅರಳಿದ ಪ್ರೇಮಕಥೆ ‘ಕರ್ಕಿ’ ಸಿನೆಮಾದಲ್ಲಿ ನಾಯಕ ನಟ ಜಯಪ್ರಕಾಶ್ (ಜೆ. ಪಿ) ರೆಡ್ಡಿ ಅವರಿಗೆ ಮಲೆಯಾಳಿ ಬೆಡಗಿ ಮೀನಾಕ್ಷಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು ‘ಕರ್ಕಿ’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ತನ್ನ ಟೈಟಲ್ ಮತ್ತು ಫಸ್ಟ್ ಲುಕ್ ಮೂಲಕ ಸಿನಿಮಂದಿಯ ಗಮನ ಸೆಳೆದಿರುವ ‘ಕರ್ಕಿ’ ಸಿನೆಮಾ ತೆರೆಗೆ ಬರಲು ಭರದ ಸಿದ್ದತೆ ನಡೆಸುತ್ತಿದೆ. ಸದ್ಯ ನಿಧಾನವಾಗಿ ‘ಕರ್ಕಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಮೊದಲ ಹಂತದಲ್ಲಿ ಸಿನೆಮಾದ ಟೀಸರ್ ಮತ್ತು ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಕರ್ಕಿ’ ಸಿನೆಮಾದ ಟೀಸರ್ ಮತ್ತು ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಈ ವೇಳೆ ‘ಕರ್ಕಿ’ ಸಿನೆಮಾದ ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು. ಮೊದಲಿಗೆ ‘ಕರ್ಕಿ’ ಸಿನೆಮಾದ ಹಾಡುಗಳಿಗೆ ಸಾಹಿತ್ಯ ರಚಿಸಿರುವ ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ‘ತಮಿಳಿನ ಹಿರಿಯ ಮತ್ತು ಅನುಭವಿ ನಿರ್ದೇಶಕ ಪವಿತ್ರನ್ ‘ಕರ್ಕಿ’ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈ ಸಿನೆಮಾದಲ್ಲಿ ಆರು ಹಾಡುಗಳಿದ್ದು, ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆಯಲು ಅವಕಾಶ ಸಿಕ್ಕಿದೆ. ಪವಿತ್ರನ್ ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡಲು ‘ಕರ್ಕಿ’ ಸಿನೆಮಾದಲ್ಲಿ ಅವಕಾಶ ಸಿಕ್ಕಿದ್ದು, ನನಗೂ ಹೊಸ ಅನುಭವ ನೀಡಿದೆ. ಪ್ರತಿ ಹಾಡಿನ ಒಂದೊಂದು ಪದವನ್ನೂ ಅವರೂ ಅರ್ಥೈಸಿಕೊಂಡು, ಸ್ಪಂದಿಸುತ್ತಿದ್ದರು. ನಮ್ಮ ನಡುವಿನ ಕಥೆಯೊಂದು ಹೊಸ ರೀತಿಯಲ್ಲಿ ಮೂಡಿಬಂದಿದ್ದು, ‘ಕರ್ಕಿ’ ನೋಡುಗರಿಗೆ ಹೊಸ ಅನುಭವ ಕೊಡಲಿದೆ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಸಿನೆಮಾಗಳನ್ನು ವಿತರಿಸಿರುವ ವಿತರಕ ಮತ್ತು‘ಕರ್ಕಿ’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಸಿನೆಮಾದ ಬಗ್ಗೆ ಮಾತನಾಡಿದ ಪ್ರಕಾಶ್ ಪಳನಿ, ‘ಸಿನೆಮಾದ ಕಥೆ ಇಷ್ಟವಾಗಿ ಈ ಸಿನೆಮಾವನ್ನು ನಿರ್ಮಿಸಲು ಮುಂದಾದೆ. ಮೊದಲು ಈ ಸಿನೆಮಾವನ್ನು ಕನ್ನಡದ ದೊಡ್ಡ ನಿರ್ದೇಶಕರೊಬ್ಬರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ನಿರ್ದೇಶನ ಮಾಡಲಾಗಲಿಲ್ಲ. ಅವರ ಬದಲಾಗಿ ತಮಿಳು ನಿರ್ದೇಶಕ ಪವಿತ್ರನ್ ಈ ಸಿನೆಮಾವನ್ನು ನಿರ್ದೇಶಿಸಿದರು. ಅವರ ಅನುಭದಲ್ಲಿ ‘ಕರ್ಕಿ’ ಸಿನೆಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಸಿನೆಮಾದ ಎಲ್ಲಾ ಕೆಲಸಗಳು ಮುಗಿದಿದ್ದು, ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಸಿನೆಮಾವನ್ನು ಬಿಡುಗಡೆ ಮಾಡುವ ಯೋಚನೆಯಿದೆ. ಪ್ರೇಕ್ಷಕರಿಗೂ ‘ಕರ್ಕಿ’ ಸಿನೆಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ- ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ, ಈಗಾಗಲೇ ‘ವಾಟ್ಸಾಪ್ ಲವ್’, ‘ರಾಜರಾಣಿ’ ಸೇರಿದಂತೆ ಕೆಲ ಸಿನೆಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಜಯಪ್ರಕಾಶ್ (ಜೆ.ಪಿ) ರೆಡ್ಡಿ ‘ಕರ್ಕಿ’ ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಕಾನೂನು ಪದವಿಧರನಾಗಬೇಕು ಎಂಬ ಕನಸು ಇಟ್ಟುಕೊಂಡ ಹಳ್ಳಿ ಹುಡುಗನ ಪಾತ್ರದಲ್ಲಿ ಜೆ. ಪಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ಜಯಪ್ರಕಾಶ್ (ಜೆ.ಪಿ) ರೆಡ್ಡಿ, ‘ಈ ಸಿನೆಮಾದಲ್ಲಿ ನನ್ನದು ಮುತ್ತುರಾಜ್ ಎಂಬ ಹಳ್ಳಿ ಹುಡುಗನ ಪಾತ್ರ. ಜಾತಿ ಮತ್ತು ಜನಾಂಗೀಯ ವಿಷಯವನ್ನು ಮನ ಮುಟ್ಟುವಂತೆ ಈ ಸಿನೆಮಾದಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಪ್ರೇಮ ಮತ್ತು ಮಾನವೀಯತೆಯ ಅಂಶಗಳ ಸುತ್ತ ಈ ಸಿನೆಮಾ ಸಾಗುತ್ತದೆ. ಆದಷ್ಟು ನೈಜವಾಗಿ ಸಿನೆಮಾದ ಕಥೆ, ಪಾತ್ರಗಳು ಮೂಡಿಬಂದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ‘ಕರ್ಕಿ’ ಸಿನೆಮಾ ಮೂಡಿಬಂದಿದೆ’ ಎಂದರು ‘ಕರ್ಕಿ’ ಸಿನೆಮಾದಲ್ಲಿ ನಾಯಕ ನಟ ಜಯಪ್ರಕಾಶ್ (ಜೆ. ಪಿ) ರೆಡ್ಡಿ ಅವರಿಗೆ ಮಲೆಯಾಳಿ ಬೆಡಗಿ ಮೀನಾಕ್ಷಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು ‘ಕರ್ಕಿ’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಥರ್ಡ್ ಐ ಮೀಡಿಯಾ’ ಬ್ಯಾನರಿನಲ್ಲಿ ಪ್ರಕಾಶ್ ಪಳನಿ ನಿರ್ಮಿಸಿರುವ ‘ಕರ್ಕಿ’ ಸಿನೆಮಾಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಕರ್ಕಿ’ ಸಿನೆಮಾಕ್ಕೆ ಹೃಷಿಕೇಶ ಛಾಯಾಗ್ರಹಣ, ಶ್ರೀ ಕ್ರೇಜಿಮೈಂಡ್ಸ್ ಸಂಕಲನವಿದೆ. ‘ಕರ್ಕಿ’ ಸಿನೆಮಾದ ಆರು ಹಾಡುಗಳಿಗೆ ಕವಿರಾಜ್ ಸಾಹಿತ್ಯವಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ, ದಾವಣಗೆರೆ, ಬಂಗಾರಪೇಟೆ, ಕೋಲಾರ, ಬಾಗಲಕೋಟೆ ಸುತ್ತಮುತ್ತ ‘ಕರ್ಕಿ’ ಸಿನೆಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ‘ಕರ್ಕಿ’ ಸಿನೆಮಾದ ಟೀಸರ್ ಮತ್ತು ಟ್ರೇಲರ್ ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಸದ್ದು ಮಾಡುತ್ತಿದ್ದು, ‘ಕರ್ಕಿ’ಯ ಕಮಾಲ್ ಥಿಯೇಟರಿನಲ್ಲಿ ಹೇಗೆ ನಡೆಯಲಿದೆ ಎಂಬುದು ಸಿನೆಮಾ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_415.txt b/zeenewskannada/data1_url7_500_to_1680_415.txt new file mode 100644 index 0000000000000000000000000000000000000000..364451b3f2654813722c19454bdb3aa9387b94e8 --- /dev/null +++ b/zeenewskannada/data1_url7_500_to_1680_415.txt @@ -0,0 +1 @@ +ನಟ ದರ್ಶನ್‌ ಮತ್ತೊಂದು ಫೋಟೋ ವೈರಲ್‌! ದಾಸನ ಪಕ್ಕ ಕುಳಿತ ವ್ಯಕ್ತಿಯ ಕ್ರೈಂ ಹಿಸ್ಟರಿ ಭಯಾನಕ!! : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಂದಾಸ್ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿವೆ. ನಿನ್ನೆ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದವು.. ಇವತ್ತು ಮತ್ತೊಂದು ಫೋಟೋ ವೈರಲ್ ಆಗಿದ್ದು, ಜೈಲಲ್ಲಿ ಎಲ್ಲವೂ ಸರಿ ಇಲ್ಲಾ ಅನ್ನೊದು ಗೊತ್ತಾಗಿದೆ. ಮತ್ತೊಂದು ಕಡೆ ಫೋಟೋ ವಿಡಿಯೋದಲ್ಲಿ ದರ್ಶನ್ ಇದ್ದವರ ಕ್ರೈಂ ಹಿಸ್ಟರಿ ಭಯಾನಕವಾಗಿದ್ದು, ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿ ಅಂದರ್ ಆಗಿ ಜೈಲು‌ ಸೇರಿರುವ ನಟ‌ ದರ್ಶನ್ ಫುಲ್ ಬಿಂದಾಸ್ ಆಗಿ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ನಿನ್ನೆ ಎರಡು ಸಾಕ್ಷಿಗಳು ಲಭ್ಯವಾಗಿದ್ದವು.‌ಆದರೆ ಇವತ್ತು ಸಹ ದರ್ಶನ್ ಜೈಲಲ್ಲಿರುವ ಮತ್ತೊಂದು ಫೋಟೋ ಲಭ್ಯವಾಗಿದೆ. ದಾಸ ಬೆಡ್ ಮೇಲೆ ವಿಗ್ ಇಲ್ಲದೇ ಕುಳಿತಿರುವ ಫೋಟೋದಲ್ಲಿ ದರ್ಶನ್ ಜೊತೆ ಮತ್ತೊಬ್ಬ ವ್ಯಕ್ತಿ‌ ಕುಳಿತುಕೊಂಡಿದ್ದಾನೆ. ಆ ವ್ಯಕ್ತಿ ದರ್ಶನ್ ಗೆ ಮೊಬೈಲ್ ನಲ್ಲಿ ಏನೋ ತೋರಿಸುತ್ತಿದ್ದಾನೆ. ಹಾಗಾದ್ರೆ ಸೆಂಟ್ರಲ್ ಜೈಲಲ್ಲಿ ಮೊಬೈಲ್ ಬಳಕೆಗೆ ಅವಕಾಶ ಕೊಟ್ಟವರ್ಯಾರು. ಜೈಲಲ್ಲಿ ಹಣವಂತರು, ಪ್ರಭಾವಿಗಳಿಗೆ ಎಲ್ಲಾ ಫೆಸಿಲಿಟಿ ಕೊಡ್ತಾರ.? ಮನಪರಿವರ್ತನೆಗೆ ಅಂತಾ ಜೈಲಿಗೆ ಹೋಗುವ ಆರೋಪಿಗಳು ಐಷಾರಾಮಿ ಜೀವನ ನಡೆಸಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಹೌದು ನಟ ದರ್ಶನ್ ಜೊತೆ ಫೋಟೋದಲ್ಲಿರುವ ವಿಲ್ಸನ್‌ ಗಾರ್ಡನ್ ನಾಗ ಹಾಗೂ ಈ ಕುಳ್ಳ ಸೀನನ ಕ್ರೈಂ ಹಿಸ್ಟರಿ ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತೆ. ಏಕೆಂದ್ರೆ 2004 ರಿಂದಲೂ ನಾಗನ ಮೇಲೆ ಅನೇಕ ಪ್ರಕರಣಗಳಿವೆ. ಕೊಲೆ, ಕೊಲೆ ಯತ್ನ, ರಾಬರಿ ಪ್ರಕರಣಗಳು ಸೇರಿ ಒಟ್ಟು 23 ಕೇಸ್ ಗಳು ನಾಗನ ಮೇಲಿವೆ. ಇದರಲ್ಲಿ 10 ಕೊಲೆ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ A1 ಆರೋಪಿಪಿಯಾಗಿದ್ದಾನೆ. ಕಳೆದ ವರ್ಷ ತಮ್ಮ ಸಹಚರರ ಮೂಲಕ ಆಗತಾನೇ ಜೈಲಿಂದ ಹೊರಬಂದ ಸಿದ್ದಾಪುರ ಮಹೇಶನನ್ನು ನಾಗ ಫಿನೀಶ್ ಮಾಡಿಸಿದ್ದ. ಈಗ ಮಹೇಶನ ಕೊಲೆ‌ ಕೇಸಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿದ್ದಾನೆ. ಇನ್ನೂ ದರ್ಶನ್ ಜೊತೆ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಶೀಟರ್ ಕುಳ್ಳ ಸೀನಾ ಸಜಾ ಕೈದಿ. ವಿಡಿಯೋ ಕಾಲ್ ನಲ್ಲಿ ಮಾತನಾಡೊಸಿದ ಧರ್ಮ ಕೂಡ ಸಜಾ ಕೈದಿಯಾಗಿದ್ದಾನೆ. ದರ್ಶನ್ ಗೆ ಜೈಲಲ್ಲಿ ಸಜಾ ಕೈದಿಗಳು ಸಾಕಷ್ಟು ಹತ್ತಿರವಾಗಿದ್ದಾರೆ. ಇದೇ ಕಾರಣಕ್ಕೆ ದರ್ಶನ್ ಗೆ ಬೆಡ್ಡು ಫುಡ್ಡು, ಸಿಗರೇಟ್ ಎಲ್ಲಾ ಸಪ್ಲೈ ಆಗುತ್ತಿದೆ. ಇದನ್ನೂ ಓದಿ- ಜೈಲಿನಲ್ಲಿ ಕುಳ್ಳ ಸೀನಾ ಆತನ ಹವಾ ಹೇಗಿದೆ ಅಂತ ನೋಡೋದಾದ್ರೆ ಶಾಕ್ ಆಗೋದು ಪಕ್ಕಾ. ವಿಲ್ಸನ್ ಗಾರ್ಡನ್ ನಾಗ ಕ್ರೈಂ ಲೋಕದ ಪ್ರಾರಂಭದ ದಿನಗಳಲ್ಲಿ ನಾಗನಿಗೆ ಗುರುವಾಗಿದ್ನಂತೆ ಈ ಸೀನಾ. ಜೈಲಿನಲ್ಲೇ ಸೀನನ ಬರ್ತಡೇಗೆ ಜೈಲು ಅಧಿಕಾರಿಗಳು ಗನ್ ಕೇಕ್ ಮಾಡಿಸಿಕೊಟ್ಟಿದ್ದಾರೆ. ಈ ಗನ್ ಕೇಕ್ ಕಟ್ ಮಾಡಿ ಸೀನಾ ವಿಲ್ಸನ್ ಗಾರ್ಡನ್ ನಾಗನ ಫೋಟೋಗೆ ಫೋಸ್ ನೀಡಿದ್ದಾನೆ. 2006 ರಲ್ಲಿ ಕೊಲೆ ಪ್ರಕರಣದಲ್ಲಿ ಶ್ರೀನಿವಾಸ್ ಗೆ ಸಜೆ ಕೂಡ ಆಗಿದೆ. ಸಜೆ ಆಗಿರೋ ಖೈದಿಗಳಿಗಳು ಸಾಧಾರಣವಾಗಿ ಬಿಳಿ ಬಟ್ಟೆ ಹಾಕಬೇಕು. ಆದ್ರೆ ಶ್ರೀನಿವಾಸ್ ಮತ್ತು ಧರ್ಮ ಸಜೆ ಆದ್ರೂ ಬಿಳಿ ಬಟ್ಟೆ ಧರಿಸೋದಿಲ್ಲ. ಅದರಲ್ಲೂ ಈ ಇಬ್ಬರು ಜೈಲಾಧಿಕಾರಿಗಲಿಗೆ ಶ್ರೀನಿವಾಸ್ ಕ್ಯಾರೆ ಅಂತಾನು ಅನ್ನಲ್ವಂತೆ. ಇದನ್ನೂ ಓದಿ- ಇನ್ನೂ A2 ಕೊಲೆ ಆರೋಪಿ ದರ್ಶನ್ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದ ಕೊಲೆಯತ್ನದ ಕೇಸ್ ನ ಆರೋಪಿಯಾಗಿದ್ದ ಸತ್ಯಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನರ್ಧಾನ್ ಮನೆ ಬಳಿ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸತ್ಯ ಮನೆಯಲ್ಲಿ ಇಲ್ಲ ಎಂದು ಹೇಳಲಾಗ್ತಿದೆ. ಸತ್ಯನನ್ನ ಹುಡುಕಿ ಆತನ ವಿಚಾರಣೆ ನಡೆಸಿ ಯಾವಗಾ ವಿಡಿಯೋ ಕಾಲ್ ಮಾಡಿದ್ದ. ಯಾವ ಉದ್ದೇಶಕ್ಕೆ ಮಾಡಿದ್ದ ಎಂದು ವಿಚಾರಣೆ ನಡೆಸಲಿದ್ದಾರೆ. ಮತ್ತೊಂದು ಅಪ್ಡೇಟ್ ಅಂದ್ರೆ ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾನ ಜೊತೆ ತೆಗೆದಿದ್ದು ಮತ್ತೊರ್ವ ರೌಡಿಶೀಟರ್ ವೇಲು ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಲು ಪೋಟೋ ತೆಗೆದು ಮೈಸೂರು ಸೇರಿದಂತೆ ಬೇರೆ ಬೇರೆ ಕಡೆ ಶೇರ್ ಮಾಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಬೆನ್ನಲ್ಲೆ ಜೈಲಿನಲ್ಲಿ ವೇಲು ಮೇಲೆ ವಿಲ್ಸನ್ ಗಾರ್ಡನ್ ನಾಗ ಮತ್ತು ಕುಳ್ಳ ಸೀನಾ ಕೆಂಡ ಕಾರಿದ್ದಾರೆ. ಫೋಟೋ ತೆಗೆದು ವೈರಲ್ ಮಾಡಿದ ರೌಡಿಶೀಟರ್ ವೇಲು ಮೇಲೆ ಕೆಲ ರೌಡಿಶೀಟರ್ ಗಳು ಹಲ್ಲೆ ನಡೆಸಿದ್ದಾರಂತೆ. ಒಟ್ಟಾರೆಯಾಗಿ ಹಣವಂತರು, ಪ್ರಭಾವವಿಗಳಿಗೆ ಪರಪ್ಪನ ಅಗ್ರಹಾರ ಸೆರೆಮನೆಯಲ್ಲ ಅರಮನೆ ಅನ್ನೊಂದಂತು ಸುಳ್ಳಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_416.txt b/zeenewskannada/data1_url7_500_to_1680_416.txt new file mode 100644 index 0000000000000000000000000000000000000000..4983da1183ff13e77320a5591f43c6e6d184dc71 --- /dev/null +++ b/zeenewskannada/data1_url7_500_to_1680_416.txt @@ -0,0 +1 @@ +ಐಟಂ ಸಾಂಗ್ ನಲ್ಲಿ ನಾಗ ಚೈತನ್ಯ ಭಾವಿ ಪತ್ನಿ..ಹೀರೋ ಯಾರು ಗೊತ್ತಾ..? : ಇತ್ತೀಚಿಗೆ ಶೋಬಿತಾ ಧೂಳಿಪಾಲ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಕೆಲವೇ ಸಿನಿಮಾಗಳನ್ನು ಮಾಡಿದರೂ ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ್ದಾಳೆ. - :ಶೋಭಿತಾ ಧೂಳಿಪಾಲ-ನಾಗ ಚೈತನ್ಯ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹಲವು ದಿನಗಳಿಂದ ಬರಲಾರಂಭಿಸಿದ್ದವು.. ಆದರೆ ಅದು ಸತ್ಯವೇ ಆಗಿತ್ತು.. ಅವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದರು.. ಈ ವಿಚಾರವನ್ನು ನಾಗಾರ್ಜುನ ಅಧಿಕೃತವಾಗಿ ಘೋಷಿಸಿದ್ದು, ಅವರ ನಿಶ್ಚಿತಾರ್ಥ ಕೆಲವೇ ಜನರ ಸಮ್ಮುಖದಲ್ಲಿ ನಡೆದಿದೆ ಎನ್ನಲಾಗಿದೆ.. ಈ ನಡುವೆ ಶೋಭಿತಾಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ- ನಟಿ ಬಾಲಿವುಡ್ ಹೀರೋ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ರೆಡಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೌದು ಬಾಲಿವುಡ್‌ನಲ್ಲಿ 'ಡಾನ್' ಸಿರೀಸ್‌ಗೆ ಅಪಾರ ಕ್ರೇಜ್ ಇದೆ. ಮೊದಲ ಎರಡು ಭಾಗಗಳಲ್ಲಿ ಶಾರುಖ್ ಖಾನ್ ನಾಯಕನಾಗಿ ನಟಿಸುತ್ತಿದ್ದರೆ, ಮೂರನೇ ಭಾಗದಲ್ಲಿ ರಣವೀರ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಐಟಂ ಸಾಂಗ್‌ಗಾಗಿ ಚಿತ್ರತಂಡ ಶೋಭಿತಾ ಅವರನ್ನು ಸಂಪರ್ಕಿಸಿದೆಯಂತೆ. ಆದ್ರೆ ಈ ಐಟಂ ಸಾಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೋ ಇಲ್ಲವೋ ಅನ್ನೋದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಇದನ್ನೂ ಓದಿ- ಒಂದು ವೇಳೆ ನಟಿ ಐಟಂ ಸಾಂಗ್ ಮಾಡಿದ್ರೆ... ಅಕ್ಕಿನೇನಿ ಫ್ಯಾಮಿಲಿಗೆ ಭಾರೀ ಶಾಕ್ ಆಗುವುದರಲ್ಲಿ ಸಂಶಯವಿಲ್ಲ. ಈ ಹಿಂದೆ ನಾಗ ಚೈತನ್ಯ ಅವರು ಐಟಂ ಸಾಂಗ್‌ನಿಂದಾಗಿ ಸಮಂತಾ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಇತ್ತು. ಹೀಗಿದ್ದಾಗ ಶೋಭಿತಾ ಐಟಂ ಸಾಂಗ್ ನಲ್ಲಿ ನಟಿಸುತ್ತಾರಾ ಎಂಬ ಅನುಮಾನ ಮೂಡಿದೆ. ಐಟಂ ಸಾಂಗ್ ಬಗ್ಗೆ ಶೋಭಿತಾ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡೋಣ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_417.txt b/zeenewskannada/data1_url7_500_to_1680_417.txt new file mode 100644 index 0000000000000000000000000000000000000000..17b5f004f480c31146300ac4dedeb43b2c9a5be6 --- /dev/null +++ b/zeenewskannada/data1_url7_500_to_1680_417.txt @@ -0,0 +1 @@ +ನಿರ್ದೇಶಕ ಬ್ರಹ್ಮಗೆ ಒಲಿದ ಬೆಂಗಳೂರು ಸಂಸ್ಥೆಯ ದಾದಾಸಾಹೇಬ್ ಫಾಲ್ಕೆ ಅಚೀವ್ ಮೆಂಟ್ ಪ್ರಶಸ್ತಿ ನಿರ್ದೇಶಕ ಬ್ರಹ್ಮ ಅವರಿಗೆ ಬೆಂಗಳೂರು ಮೂಲದ ಸಂಸ್ಥೆ ಯೊಂದು ನೀಡುವ ದಾದಾಸಾಹೇಬ್ ಫಾಲ್ಕೆ ಅಚೀವ್ ಮೆಂಟ್ 2024 ಪ್ರಶಸ್ತಿ ಲಭಿಸಿದೆ. ನಿರ್ದೇಶಕ ಬ್ರಹ್ಮ ಅವರಿಗೆ ಬೆಂಗಳೂರಿನ ಸಂಸ್ಥೆಯೊಂದು ಭಾರತೀಯ ಚಿತ್ರರಂಗದ ಮೇರು ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಇದೇ ಪ್ರಥಮ ಬಾರಿಗೆ ಸ್ಥಾಪಿಸಿರುವ ಪ್ರಶಸ್ತಿಯನ್ನು ನೀಡಲಾಗಿದೆ. ನಿರ್ದೇಶಕ ಬ್ರಹ್ಮ ಅವರಿಗೆ ಬೆಂಗಳೂರು ಮೂಲದ ಸಂಸ್ಥೆ ಯೊಂದು ನೀಡುವ ದಾದಾಸಾಹೇಬ್ ಫಾಲ್ಕೆ ಅಚೀವ್ ಮೆಂಟ್ 2024 ಪ್ರಶಸ್ತಿ ಲಭಿಸಿದೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಿರುವ ಸಿನಿಮಾ 'ಸಾರಿ' (ಕರ್ಮ ರಿಟರ್ನ್ಸ್). ಬ್ರಹ್ಮ ಈ ಚಿತ್ರದ ನಿರ್ದೇಶಕ. ರಾಗಿಣಿ ದ್ವಿವೇದಿ ಹಾಗೂ ಅಫ್ಜಲ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಇದನ್ನೂ ಓದಿ: ನಿರ್ದೇಶಕರಿಗೆ ಪ್ರಶಸ್ತಿ ಬಂದಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿ, ಅವರನ್ನು ಅಭಿನಂದಿಸಿದೆ. ಈ ಹಿಂದೆ 2014 ರಲ್ಲಿ ತೆರೆಕಂಡ ಸೌಂದರ್ಯ ರಜನಿಕಾಂತ್ ನಿರ್ದೇಶನದ, ರಜನಿಕಾಂತ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದ "ಕೊಚಾಡಿಯನ್" ಭಾರತದ ಮೊದಲ ಮೋಷನ್ ಕ್ಯಾಪ್ಚರ್ ಚಿತ್ರವಾಗಿತ್ತು. ಕನ್ನಡದಲ್ಲಿ "ಸಾರಿ" (ಕರ್ಮ ರಿಟರ್ನ್) ಈ ವಿಶೇಷ ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ಮೊದಲ ಚಿತ್ರವಾಗಿದೆ. "ಸಾರಿ" ಚಿತ್ರ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ದವಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_418.txt b/zeenewskannada/data1_url7_500_to_1680_418.txt new file mode 100644 index 0000000000000000000000000000000000000000..18f5c83d493339876361ff471947d154052d253b --- /dev/null +++ b/zeenewskannada/data1_url7_500_to_1680_418.txt @@ -0,0 +1 @@ +ಆನ್ ಲೈನ್ ಗೇಮ್ ಕುರಿತಾದ ಚಿತ್ರ ರಮ್ಮಿ ಆಟ : ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್, ಇಂಟರ್ ನೆಟ್ ಇರುತ್ತದೆ. ಇದರಲ್ಲಿ ಮನರಂಜನೆಗಾಗಿ ಆಡುವ ಆನ್ ಲೈನ್ ಗೇಮ್ ಕೆಲವರ ಜೀವನವನ್ನೇ ಸರ್ವನಾಶ ಮಾಡುತ್ತಿದೆ. :ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್, ಇಂಟರ್ ನೆಟ್ ಇರುತ್ತದೆ. ಇದರಲ್ಲಿ ಮನರಂಜನೆಗಾಗಿ ಆಡುವ ಆನ್ ಲೈನ್ ಗೇಮ್ ಕೆಲವರ ಜೀವನವನ್ನೇ ಸರ್ವನಾಶ ಮಾಡುತ್ತಿದೆ. ರಮ್ಮಿ ಆಟ ಇತ್ತೀಚೆಗೆ ತುಂಬಾ ಫೇಮಸ್ ಆಗಿದೆ. ಇದಕ್ಕೆ ಒಮ್ಮೆ ಅಡಿಕ್ಟ್ ಆದಮೇಲೆ ಅದನ್ನು ಬಿಡಲು ಸಾಧ್ಯವೇ ಆಗದು. ಈ ಆಟ ಆಡುವುದರಿಂದ ಕೆಲವೊಮ್ಮೆ ತುಂಬಾ ಲಾಭ ಆಗಬಹುದು. ಜೊತೆಗೆ ಕೆಟ್ಟದ್ದೂ ಆಗಬಹುದು. ಈ ಆಟಕ್ಕೆ ಸರಕಾರವೇ ಅನುಮತಿ ನೀಡಿದೆ. ಸೆಲಬ್ರಟಿಗಳು ಇದರ ಜಾಹೀರಾತು ಮಾಡುವುದರಿಂದ ಅಭಿಮಾನಿಗಳೂ ಅದನ್ನೇ ಅನುಸರಿಸುತ್ತಾರೆ. ಈಗಿನ‌ ಕಾಲದಲ್ಲಿ ಆನ್ ಲೈನ್ ರಮ್ಮಿ ಆಡುವುದರಿಂದ ಏನೆಲ್ಲ ತೊಂದರೆಗಳಾಗುತ್ತವೆ, ಜನ ಯಾವ ರೀತಿ ಮೋಸ ಹೋಗುತ್ತಾರೆ. ಈ ಆಟದಿಂದ ಏನೆಲ್ಲ‌ ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು "ರಮ್ಮಿ ಆಟ" ಎಂಬ ಚಿತ್ರಕ್ಕೆ ಉಮರ್ ಷರೀಫ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರೊಂದಿಗೆ ಚಿತ್ರದ ನಿರ್ಮಾಣ ಸಹ ಮಾಡಿದ್ದಾರೆ. ಒಂದಷ್ಟು ಡ್ರಾಮಾ ಕಥೆ ಬರೆದು ನಿರ್ದೇಶನ ಮಾಡಿರುವ ಉಮರ್ ಪರೀಫ್ ಅವರ ನಿರ್ದೇಶನದ ಮೊದಲ ಚಿತ್ರವಿದು. ಇದನ್ನೂ ಓದಿ: ಈಗಾಗಲೇ ತನ್ನ ಶೂಟಿಂಗ್, ಪೋಸ್ಟ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಸಿಕ್ಕಿದೆ. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡುವ ಸಿದ್ದತೆ ನಡೆದಿದ್ದು, ನೆರಳು ಮೀಡಿಯಾ ಥ್ರೂ ಲಿಖಿತ್ ಫಿಲಂಸ್ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ. ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗವಹಿಸಿ ಪ್ರಶಂಸೆ ಸಹ ಪಡೆದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರ ನಡೆಸಲಾಗಿದೆ. ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸ, ಪ್ರಭು ಎಸ್.ಆರ್. ಅವರ ಸಂಗೀತ, ಗಣೇಶ್, ಮಾಧುರಿ, ಉಮರ್ ಷರೀಫ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ನ್ಯೂಸದ ಚಾನೆಲ್ ನಲ್ಲಿ ಕೆಲಸ ಮಾಡಿರುವ ರಾಘವ ಸೂರ್ಯ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿನ್ಯಾ ಶೆಟ್ಟಿ, ಸ್ನೇಹರಾವ್, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್, ಪಾವನ ಲಿಂಗಯ್ಯ, ಗಿರೀಶ, ನೋಹನ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_419.txt b/zeenewskannada/data1_url7_500_to_1680_419.txt new file mode 100644 index 0000000000000000000000000000000000000000..6c726478a6a1ba69db386044d7349adac09169b8 --- /dev/null +++ b/zeenewskannada/data1_url7_500_to_1680_419.txt @@ -0,0 +1 @@ +ಮತ್ತೆ ಹಸೆಮಣೆ ಏರ್ತಾರಾ ಅಮೀರ್‌ ಖಾನ್?!‌ ಕೊನೆಗೂ ಮೂರನೇ ಮದುವೆ ಬಗ್ಗೆ ಮೌನ ಮುರಿದ ನಟ! : ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ವರ್ಷಗಳ ಕಾಲ ಪರದೆಯಿಂದ ದೂರವಿದ್ದರೂ, ಅವರು ಕೆಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಇದೀಗ ನಟ ತಮ್ಮ ಮೂರನೇ ಮದುವೆ ವಿವಚಾರದಿಂದಾಗಿ ಮುನ್ನೆಲೆಗೆ ಬಂದಿದ್ದಾರೆ.. : ಅಮೀರ್ ನಿರ್ಮಾಣದ 'ಲಪಾತ ಲೇಡೀಸ್' ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ತನ್ನ ತಂದೆ ಕೆಲಸದಿಂದ ವಿರಾಮ ತೆಗೆದುಕೊಂಡು ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಬಯಸುತ್ತಾನೆ ಎಂದು ಅಮೀರ್ ಖಾನ್ ಅವರ ಮಗ ಇತ್ತೀಚೆಗೆ ಹೇಳಿದ್ದರು.. ಇತ್ತೀಚೆಗೆ ಅಮೀರ್ ಖಾನ್ ರಿಯಾ ಚಕ್ರವರ್ತಿಯ ಪಾಡ್‌ಕಾಸ್ಟ್ ನಲ್ಲಿ ನೀವು ಮತ್ತೆ ಮದುವೆಯಾಗುವ ಬಗ್ಗೆ ಯೋಚಿಸುತ್ತಿದ್ದೀರಾ ಎಂದು ನಟಿ ಅಮೀರ್‌ ಅವರನ್ನು ಕೇಳಿದಾಗ, ಈ ಬಗ್ಗೆ ಆಸಕ್ತಿದಾಯಕ ಉತ್ತರ ನೀಡಿದ್ದಾರೆ ನಟ.. ಅದೇನೆಂದು ಇಲ್ಲಿ ತಿಳಿಯೋಣ.. ಇದನ್ನೂ ಓದಿ- ಅಮೀರ್ ಖಾನ್ ರಿಯಾ ಚಕ್ರವರ್ತಿಯ ಪಾಡ್‌ಕಾಸ್ಟ್ ಚಾಪ್ಟರ್ 2 ನಲ್ಲಿ ಕಾಣಿಸಿಕೊಂಡರು.. ಆ ವೇಳೆ ಅವರು ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾಗಳ ಮೇಲಿನ ಭಾವನೆಗಳ ಬಗ್ಗೆ ಮಾತನಾಡಿದರು. ಹೀಗಿರುವಾಗ ಮತ್ತೆ ಮದುವೆಯಾಗುವ ಯೋಚನೆ ಇದೆಯೇ ಎಂದು ರಿಯಾ ಅವರನ್ನು ಕೇಳಿದಾಗ ಅಮೀರ್, 'ನನ್ನ ಮದುವೆ ಪ್ರತಿ ಬಾರಿಯೂ ಮುರಿದು ಬಿದ್ದಿದೆ... ನನ್ನಿಂದ ಸಲಹೆ ತೆಗೆದುಕೊಳ್ಳಬೇಡಿ. ಆದರೆ ನಾನು ಒಬ್ಬಂಟಿಯಾಗಿರಲು ಇಷ್ಟಪಡುವುದಿಲ್ಲ. ನನಗೆ ಸಂಗಾತಿ ಬೇಕು. ನಾನು ಒಂಟಿ ಮನುಷ್ಯನೇ ಅಲ್ಲವೇ" ಎಂದು ಹೇಳಿದ್ದಾರೆ.. ಇದನ್ನೂ ಓದಿ- ಇದಾದ ನಂತರ ಮಾತನಾಡಿದ ಅಮೀರ್, 'ನಾನು ರೀನಾ ಮತ್ತು ಕಿರಣ್ ಅವರಿಗೆ ತುಂಬಾ ಹತ್ತಿರವಾಗಿದ್ದೇನೆ. ನನಗೆ ಜೀವನದಲ್ಲಿ ಯಾವುದೇ ಭರವಸೆ ಇಲ್ಲ. ನಾನು ನನ್ನ ಸ್ವಂತ ಜೀವನವನ್ನು ನಂಬುವುದಿಲ್ಲ, ಹಾಗಾದರೆ ನಾನು ಇನ್ನೊಬ್ಬರ ಜೀವನವನ್ನು ಹೇಗೆ ನಂಬುವುದು? ಆದ್ದರಿಂದ ಮದುವೆಯು ಯೋಚನೆ ಇಲ್ಲ... ಇದಾದ ನಂತರ ರಿಯಾ ಮೂರನೇ ಮದುವೆಯ ಬಗ್ಗೆ ಕೇಳಿದಾಗ, 'ನನಗೆ 59 ವರ್ಷ, ನಾನು ಈಗ ಎಲ್ಲಿ ಮದುವೆಯಾಗುತ್ತೇನೆ? ನಾನು ನನ್ನ ಕುಟುಂಬದೊಂದಿಗೆ ಮತ್ತೆ ಸಂಪರ್ಕ ಹೊಂದಿದ್ದೇನೆ. ನನಗೆ ಮಕ್ಕಳಿದ್ದಾರೆ, ನನಗೆ ಸಹೋದರ ಸಹೋದರಿಯರಿದ್ದಾರೆ. ನನ್ನ ಹತ್ತಿರ ಇರುವವರ ಜೊತೆ ಇರುವುದು ನನಗೆ ಖುಷಿ ತಂದಿದೆ. ನಾನು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳುವ ಮೂಲಕ ಮೂರನೇ ಮದುವೆ ಸುದ್ದಿಗೆ ತೆರೆ ಎಳೆದಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_42.txt b/zeenewskannada/data1_url7_500_to_1680_42.txt new file mode 100644 index 0000000000000000000000000000000000000000..857bd9f7516d352724d56311e51114174a7ac561 --- /dev/null +++ b/zeenewskannada/data1_url7_500_to_1680_42.txt @@ -0,0 +1 @@ +G7 ಶೃಂಗಸಭೆ : 3ನೇ ಬಾರಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಇಟಲಿಗೆ ಮೊದಲ ವಿದೇಶ ಪ್ರವಾಸ G7 : ಸತತ ಮೂರನೇ ಅವಧಿಗೆ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಗಾಗಿ ಇಟಲಿಗೆ ತಮ್ಮ ಮೊದಲ ವಿದೇಶ ಪ್ರವಾಸ ಬೆಳೆಸಲಿದ್ದಾರೆ. ' 3rd :ಸತತ ಮೂರನೇ ಅವಧಿಗೆ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಗಾಗಿ ಇಟಲಿಗೆ ತಮ್ಮ ಮೊದಲ ವಿದೇಶ ಪ್ರವಾಸ ಬೆಳೆಸಲಿದ್ದಾರೆ. ಸತತ ಮೂರನೇ ಅವಧಿಗೆ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಈ ವಾರ ಇಟಲಿಗೆ ಪ್ರಯಾಣಿಸಲಿದ್ದಾರೆ. ಜೂನ್ 13 ಮತ್ತು 15 ರ ನಡುವೆ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಟಲಿಗೆ ಪ್ರಯಾಣಿಸಲಿದ್ದಾರೆ. ಈ ವರ್ಷ ಏಳು ಮುಂದುವರಿದ ಆರ್ಥಿಕತೆಗಳ ಗುಂಪಿನ ವಾರ್ಷಿಕ ಶೃಂಗಸಭೆಯು ಇಟಲಿಯ ಅಪುಲಿಯಾ ಪ್ರದೇಶದ ಬೊರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ ಇದನ್ನು ಓದಿ : ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು G7 ಶೃಂಗಸಭೆಯಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ಆಕ್ರಮಣದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಜೂನ್ 13 ರಂದು ಇಟಲಿಗೆ ತೆರಳಲಿದ್ದಾರೆ ಮತ್ತು ಜೂನ್ 14 ರಂದು ಸಂಜೆಯ ವೇಳೆಗೆ ಹಿಂತಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಅವರನ್ನು ಒಳಗೊಂಡಿರುವ ಉನ್ನತ ಮಟ್ಟದ ನಿಯೋಗವು ಪ್ರಧಾನಿಯವರೊಂದಿಗೆ ಇರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_420.txt b/zeenewskannada/data1_url7_500_to_1680_420.txt new file mode 100644 index 0000000000000000000000000000000000000000..cfd8035689f45e3eb068292c8c665949a1dac061 --- /dev/null +++ b/zeenewskannada/data1_url7_500_to_1680_420.txt @@ -0,0 +1 @@ +ನಟಿ ಐಶ್ವರ್ಯ ರೈ ಈ 2 ಅಭ್ಯಾಸಗಳಿಂದ ಬೇಸತ್ತ ಶ್ವೇತಾ, ಜಯಾ ಬಚ್ಚನ್ ಹೇಳಿದ್ದೇನು ಗೊತ್ತಾ? : ಬಚ್ಚನ್ ಕುಟುಂಬದ ಬಗ್ಗೆ ಪ್ರಸ್ತುತ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಚ್ಚನ್ ಕುಟುಂಬದಿಂದ ಭಿನ್ನಾಭಿಪ್ರಾಯಗಳ ಸುದ್ದಿಗಳು ಬರುತ್ತಲೇ ಇವೆ. ಇದೀಗ ಐಶ್ವರ್ಯ ಕುರಿತಾದ ಮತ್ತೊಂದು ಶಾಕಿಂಗ್‌ ಮಾಹಿತಿ ಹೊರಬಿದ್ದಿದೆ.. : ಐಶ್ವರ್ಯಾ ರೈ ಭಾರತೀಯ ಚಿತ್ರರಂಗದ ಶ್ರೀಮಂತ ನಟಿಯರಲ್ಲಿ ಒಬ್ಬರು, ಅವರು 51 ವರ್ಷ ವಯಸ್ಸಿನ ನಂತರವೂ ತಮ್ಮ ಸ್ಟಾರ್‌ಡಮ್‌ನೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.. ಆದರೆ ಇತ್ತೀಚಿನ ದಿನಗಳಲ್ಲಿ ಐಶ್‌ ಅಭಿ ವಿಚ್ಛೇದನದ ವದಂತಿಗಳು ಸುದ್ದಿಯಲ್ಲಿವೆ. ಆದರೆ, ಇದನ್ನು ಕೆಲ ಸಮಯದ ಹಿಂದೆ ಅಭಿಷೇಕ್ ಬಚ್ಚನ್ ನಿರಾಕರಿಸಿದ್ದರು. ಐಶ್ವರ್ಯಾ ರೈ ಅವರ ನಾನಂದ್ ಶ್ವೇತಾ ಬಚ್ಚನ್ ಅವರು ಕಾಫಿ ವಿತ್ ಕರಣ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಾಗ, ಅವರು ಮಾಜಿ ವಿಶ್ವ ಸುಂದರಿಯ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ.. ಇದೀಗ ಈ ವಿಚಾರ ಚರ್ಚೆಗೆ ಬಂದಿದೆ.. ಅಭಿಷೇಕ್ ಬಚ್ಚನ್ ಜೊತೆಗೆ, ಅವರ ಸಹೋದರಿ ಶ್ವೇತಾ ಬಚ್ಚನ್ 2019 ರಲ್ಲಿ ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಕಾಣಿಸಿಕೊಂಡರು. ಇದರೊಂದಿಗೆ ನಿರ್ದೇಶಕರು ಶ್ವೇತಾ ಅವರನ್ನು ಅತ್ತಿಗೆ ಐಶ್ವರ್ಯಾ ಅವರ ಬಗ್ಗೆ ಏನು ಇಷ್ಟಪಡುತ್ತಾರೆ? ಎಂದು ಕೇಳುತ್ತಾರೆ ಅಂದಹಾಗೆ, ಈ ಪ್ರಶ್ನೆಗೆ ಉತ್ತರಿಸಿದ ಶ್ವೇತಾ, ಐಶ್ವರ್ಯಾ ತಾನಾಗಿಯೇ ಸ್ಟಾರ್ ಆಗಿದ್ದು, ಅದ್ಭುತ ತಾಯಿಯಾಗಿದ್ದಾರೆ ಎಂದು ಹೇಳಿದ್ದರು.. ಇದನ್ನೂ ಓದಿ- ಕರಣ್ ಜೋಹರ್ ಶ್ವೇತಾಳನ್ನು ಐಶ್ವರ್ಯಾ ಬಗ್ಗೆ ನಿಮಗೆ ಏನು ಇಷ್ಟವಿಲ್ಲ? ಎಂದು ಕೇಳುತ್ತಾರೆ.. ಆಗ ಅವರು ಫೋನ್ ಮತ್ತು ಮೇಸೆಜ್‌ಗಳಿಗೆ ಬಹಳ ತಡವಾಗಿ ಉತ್ತರಿಸುತ್ತಾರೆ ಎಂದು ಹೇಳಿದ್ದರು.. ಇದನ್ನೂ ಓದಿ- ಇನ್ನು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ 1990 ರಲ್ಲಿಧೈ ಅಕ್ಷರ್ ಪ್ರೇಮ್ ಕೆ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು.. 2006 ರ ಉಮ್ರಾವ್ ಜಾನ್ ಚಿತ್ರದ ಶೂಟಿಂಗ್ ಸಮಯದಲ್ಲಿ, ಅವರು ಪರಸ್ಪರ ಹತ್ತಿರವಾದರು ಮತ್ತು ನಂತರ ಸ್ನೇಹ ಪ್ರೀತಿಗೆ ತಿರುಗಿತು. ಐಶ್ವರ್ಯಾ ರೈ ಹಲವಾರು ತಿಂಗಳುಗಳ ಕಾಲ ಡೇಟಿಂಗ್ ಮಾಡಿದ ನಂತರ ಏಪ್ರಿಲ್ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಜಯಾ ಬಚ್ಚನ್ 2007 ರಲ್ಲಿ ಕಾಫಿ ವಿತ್ ಕರಣ್ ನಲ್ಲಿ ಐಶ್ವರ್ಯಾ ರೈ ಬಗ್ಗೆ ಮಾತನಾಡಿ ಬಚ್ಚನ್ ಕುಟುಂಬಕ್ಕೆ ಆಕೆ ಪರಿಪೂರ್ಣ ಆಯ್ಕೆ ಎಂದು ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_421.txt b/zeenewskannada/data1_url7_500_to_1680_421.txt new file mode 100644 index 0000000000000000000000000000000000000000..56f9d756ec02512b8dff3984fc189d3d9c99d386 --- /dev/null +++ b/zeenewskannada/data1_url7_500_to_1680_421.txt @@ -0,0 +1 @@ +ʻಫೈರ್ ಫ್ಲೈʼ ಶೂಟಿಂಗ್ ಮುಕ್ತಾಯ.. ಮರೆಯಲಾಗದ ಪಯಣದ ಬಗ್ಗೆ ನಿವೇದಿತಾ ಶಿವರಾಜ್ ಕುಮಾರ್ ಮನದ ಮಾತೇನು? ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಫೈರ್‌ ಫ್ಲೈ’ ಚಿತ್ರೀಕರಣ ಮುಕ್ತಾಯಗೊಂಡಿದೆ. ಫೈರ್ ಪ್ಲೈ ಶೂಟಿಂಗ್ ಜರ್ನಿಯ ಝಲಕ್ ನ್ನು ಚಿತ್ರತಂಡ ಹಂಚಿಕೊಂಡು, ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಫೈರ್ ಫ್ಲೈ ಪಯಣದ ಬಗ್ಗೆ‌ ನಿವೇದಿತಾ ಶಿವರಾಜ್ ಕುಮಾರ್ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಚಿಕ್ಕವಳಿದ್ದಾಗಿನಿಂದಲೂ ಸಿನೆಮಾ ಮತ್ತು ಕಥೆಗಳೊಡನೆ ಬೆಳೆದವಳು ನಾನು ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ "ಫೈರ್ ಪ್ಲೈ". ಫೈರ್ ಫ್ರೈ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು, ಚಿತ್ರ ತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು. ಅತ್ಯದ್ಭುತ ಪ್ರತಿಭೆಗಳು ಹಾಗೂ ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರೂ ಹಾಗೂ ಅವರೊಡನೆ ಮೂಡಿದ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು. ಶುರುವಾದ ಪ್ರತಿಯೊಂದು ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ "ಫೈರ್ ಪ್ಲೈ" ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ ಎಂದು ಪತ್ರದ ಮೂಲಕ ಮನದ ಮಾತು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಬಣ್ಣ ಹಚ್ಚಿರುವ ಫೈರ್ ಫ್ಲೈ ನಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ ಹಿರಿಯ ಕಲಾವಿದ ಮೂಗು ಸುರೇಶ್ ಅಭಿನಯಿಸಿದ್ದಾರೆ. ವಂಶಿಗೆ‌ ಜೋಡಿಯಾಗಿ ರಚನಾ ಇಂದರ್ ಸಾಥ್ ಕೊಟ್ಟಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ನಾಯಕ- ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_422.txt b/zeenewskannada/data1_url7_500_to_1680_422.txt new file mode 100644 index 0000000000000000000000000000000000000000..4d11deb727968cb821762fbd13214d9aada89fe3 --- /dev/null +++ b/zeenewskannada/data1_url7_500_to_1680_422.txt @@ -0,0 +1 @@ +ಸನ್ನಿ ಲಿಯೋನ್‌ಗಿದೆಯಂತೆ ಈ ಕೆಟ್ಟ ಅಭ್ಯಾಸ.. ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಅದನ್ನ ಮಾಡ್ತಾಳಂತೆ ನಟಿ!! : ಯಾರಿಗೆ ಯಾವ ರೀತಿಯ ಅಭ್ಯಾಸ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಸನ್ನಿ ಲಿಯೋನ್‌ಗೂ ಕೆಟ್ಟ ಅಭ್ಯಾಸಗಳಿವೆಯಂತೆ.. ಹಾಗಾದ್ರೆ ಅದೇನೆಂದು ಇಲ್ಲಿ ತಿಳಿಯೋಣ.. : ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟಿ ಸನ್ನಿ ಲಿಯೋನ್ ತನ್ನ ಬೋಲ್ಡ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತಾನು ಪೋರ್ನ್ ಇಂಡಸ್ಟ್ರಿ ತೊರೆದು ಇಷ್ಟು ವರ್ಷವಾದರೂ ತನ್ನ ಹಿಂದಿನ ಇತಿಹಾಸವನ್ನು ಯಾರೂ ಮರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಸನ್ನಿ ಲಿಯೋನ್‌ಗೆ ಒಂದು ಕೆಟ್ಟ ಅಭ್ಯಾಸವಿದೆ. ಶೂಟಿಂಗ್‌ಗೆ ಅಡ್ಡಿಪಡಿಸುವ ಅವಳ ಕೆಟ್ಟ ಅಭ್ಯಾಸಗಳು ಯಾವುವು ಎಂದು ಈಗ ನೋಡೋಣ. ಕೆಲವರಿಗೆ ಉಗುರು ಕಚ್ಚುವ ಅಭ್ಯಾಸವಿದ್ದರೆ ಇನ್ನು ಕೆಲವರಿಗೆ ಕುಳಿತಲ್ಲೇ ಪಾದಗಳನ್ನು ನಿರಂತರವಾಗಿ ಅಲ್ಲಾಡಿಸುವ ಅಭ್ಯಾಸವಿರುತ್ತದೆ. ಆದರೆ ಸನ್ನಿಗೆ ಆಗಾಗ ಕಾಲು ತೊಳೆಯುವ ಅಭ್ಯಾಸವಿದೆಯಂತೆ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಕಾಲು ತೊಳೆಯುತ್ತಾಳಂತೆ ನಟಿ.. ಇದು ಶೂಟಿಂಗ್ ಸಮಯದಲ್ಲಿ ಮಾತ್ರವಲ್ಲ. ಮನೆಯಲ್ಲಿದ್ದರೂ ಹದಿನೈದು ನಿಮಿಷಕ್ಕೊಮ್ಮೆ ಬಾತ್ ರೂಮಿಗೆ ಹೋಗಿ ಕಾಲು ತೊಳೆಯುತ್ತಾಳಂತೆ.. ಇದನ್ನೂ ಓದಿ- ಶೂಟಿಂಗ್ ಇರಲಿ, ಇಲ್ಲದಿರಲಿ, ಯಾರಾದರೂ ತನಗಾಗಿ ಕಾಯುತ್ತಿದ್ದಾರೋ ಇಲ್ಲವೋ, ಸನ್ನಿ ತಲೆಕೆಡಿಸಿಕೊಳ್ಳುವುದಿಲ್ಲ. ಹದಿನೈದು ನಿಮಿಷಕ್ಕೊಮ್ಮೆ ಕಾಲು ತೊಳೆಯುವುದನ್ನು ಮಾತ್ರ ನಿಲ್ಲಿಸುವುದಿಲ್ಲವಂತೆ... ಸನ್ನಿ ಲಿಯೋನ್ ವಯಸ್ಕರ ಉದ್ಯಮವನ್ನು ತೊರೆದು.. 2012 ರಲ್ಲಿ ಜಿಸ್ಮ್-2 ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸನ್ನಿ ಲಿಯೋನ್ ಅವರ ನಿಜವಾದ ಹೆಸರು ಕರಂಜಿತ್ ಕೌರ್ ವೋಹ್ರಾ ಅವರು ಬಿಗ್ ಬಾಸ್ ಸೀಸನ್ 5 ರಲ್ಲಿ ಪಾದಾರ್ಪಣೆ ಮಾಡಿದರು. ಮಕ್ಕಳನ್ನೂ ದತ್ತು ಪಡೆದಿದ್ದಾಳೆ. ಅವರು 13 ಮೇ 1981 ರಂದು ಕೆನಡಾದ ಒಂಟಾರಿಯೊದ ಸರ್ನಿಯಾದಲ್ಲಿ ಭಾರತೀಯ ಪಂಜಾಬಿ ಪೋಷಕರಿಗೆ ಜನಿಸಿದರು. ಅವರು ಕೆನಡಾದ ಪೌರತ್ವವನ್ನು ತ್ಯಜಿಸಿ ಭಾರತೀಯ ಪೌರತ್ವವನ್ನು ಸ್ವೀಕರಿಸಿದ್ದಾರೆ . ಸನ್ನಿ ಅಡಲ್ಟ್ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು, ಬಾಲಿವುಡ್ ಗೆ ಎಂಟ್ರಿ ಕೊಟ್ಟು ಹೊಸ ಜೀವನ ಆರಂಭಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_423.txt b/zeenewskannada/data1_url7_500_to_1680_423.txt new file mode 100644 index 0000000000000000000000000000000000000000..a4db977318d68d8b9d8e878d8b73deff4d208c72 --- /dev/null +++ b/zeenewskannada/data1_url7_500_to_1680_423.txt @@ -0,0 +1 @@ +ಸದ್ದು ಮಾಡುತ್ತಿದೆ ಚಿತ್ರದ 'ಸೌಂಡ್ ಆಫ್ ಯುಐ': ಉಪ್ಪಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಕ್ಟೋಬರ್ʼನಲ್ಲಿ ತೆರೆಗೆ "ಯುಐ" ಚಿತ್ರದ ಮ್ಯೂಸಿಕ್ ಗೆ ಸಂಬಂಧ ಪಟ್ಟ ಕೆಲಸಗಳು ಅಜನೀಶ್ ಲೋಕನಾಥ್, ಸಿ.ಆರ್ ಬಾಬಿ ಹಾಗೂ ಉಪೇಂದ್ರ ಅವರ ಸಾರಥ್ಯದಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದಿದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನದ ‘ಯುಐ’ () ಚಿತ್ರ ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ‘ಸೌಂಡ್ ಆಫ್ ಯುಐ’ ಬಿಡುಗಡೆಯಾಗಿದೆ. 1 ನಿಮಿಷ 24 ಸೆಕೆಂಡ್ ಗಳ ಈ ಮ್ಯೂಸಿಕ್ ಝಲಕ್ʼನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೋಡಿ ಮಾಡಿದ್ದಾರೆ. ಮುಂದೆ ಬಿಡುಗಡೆಯಾಗಲಿರುವ ಹಾಡುಗಳ ಬಗ್ಗೆ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: "ಯುಐ" ಚಿತ್ರದ ಮ್ಯೂಸಿಕ್ ಗೆ ಸಂಬಂಧ ಪಟ್ಟ ಕೆಲಸಗಳು ಅಜನೀಶ್ ಲೋಕನಾಥ್, ಸಿ.ಆರ್ ಬಾಬಿ ಹಾಗೂ ಉಪೇಂದ್ರ ಅವರ ಸಾರಥ್ಯದಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದಿದೆ. 15 ವಯೊಲಿನ್, 8 ಬೇಸ್ ಗಿಟಾರ್, 4 ಕೊಳಲು ಹೀಗೆ ಹಲವು ಇನ್‌ಸ್ಟ್ರುಮೆಂಟ್ಸ್ ಬಳಸಿಕೊಂಡು 90ಕ್ಕೂ ಅಧಿಕ ನುರಿತ ಸಂಗೀತಗಾರರು ಲೈವ್ ನಲ್ಲೇ ಕಾರ್ಯ ನಿರ್ವಹಿಸಿರುವುದು ವಿಶೇಷ. ಚಿತ್ರದಲ್ಲಿ ಬಿಜಿಎಂ ಪ್ರಮುಖಪಾತ್ರ ವಹಿಸಿದೆ. ಹಂಗೇರಿಯಲ್ಲಿ ನಡೆದ ಈ ಮ್ಯೂಸಿಕ್ ಜರ್ನಿಯ ಒಂದು ಝಲಕ್ ಅನ್ನು ಚಿಕ್ಕ ಪ್ರೋಮೊ ಮೂಲಕ "ಸೌಂಡ್ ಆಫ್ ಯುಐ" ಹೆಸರಿನಲ್ಲಿ ಚಿತ್ರತಂಡ ರಿಲೀಸ್ ಮಾಡಿದೆ. ಇದನ್ನೂ ಓದಿ: ಹಲವು ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶಿಸಿರುವ "ಯುಐ" ಚಿತ್ರವನ್ನು ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ. ಬಹು ನಿರೀಕ್ಷೆಯಿರುವ ‘ಯುಐ’ ಚಿತ್ರ ವಿಶ್ವದಾದ್ಯಂತ ವಿಜಯಪತಾಕೆ ಹಾರಿಸಲಿದೆ. ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_424.txt b/zeenewskannada/data1_url7_500_to_1680_424.txt new file mode 100644 index 0000000000000000000000000000000000000000..b88bcc8d58bf75c8fa234de0276b3aac6cf528b1 --- /dev/null +++ b/zeenewskannada/data1_url7_500_to_1680_424.txt @@ -0,0 +1 @@ +ʼರಣಬೀರ್ ಕಪೂರ್ ನನ್ನ ಮನೆಗೆ ಬಂದು.. ನನ್ನೊಂದಿಗೆ..! ಆಘಾತಕಾರಿ ವಿಚಾರ ಬಹಿರಂಗಪಡಿಸಿದ ಕಂಗನಾ : ʼಎಮರ್ಜೆನ್ಸಿʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಕಂಗನಾ ರಣಾವತ್ ರಣಬೀರ್ ಕಪೂರ್‌ ಕುರಿತು ನೀಡಿರುವ ಹೇಳಿಕಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಬಿಟೌನ್‌ ಕ್ವೀನ್‌ ಮನೆಗೆ ಬಂದು ರಣಬೀರ್‌... ಹೆಚ್ಚಿನ ಮಾಹಿತಿ ಇಲ್ಲಿದೆ.. :ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರಸ್ತುತ ʼಎಮರ್ಜೆನ್ಸಿʼ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ನಟ ರಣಬೀರ್‌ ಕಪೂರ್‌ಗೆ ಸಂಬಂಧಿಸಿದ ವಿಷಯವೊಂದರನ್ನು ನಟಿ ಬಹಿರಂಗ ಪಡಿಸಿದ್ದಾರೆ. ʼಸಂಜುʼ ಚಿತ್ರದಲ್ಲಿ ನನ್ನ ಜೊತೆ ನಟಿಸಬೇಕು ಅಂತ ರಣಬೀರ್ ಕಪೂರ್ ಬಯಸಿದ್ದರು ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ಸಂಜು ಚಿತ್ರದ ಆಫರ್ ಅನ್ನು ತಿರಸ್ಕರಿಸಿದರಂತೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಂಜು ಚಿತ್ರ 2018 ರ ರಿಲೀಸ್‌ ಆಯ್ತು. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ, ದಿಯಾ ಮಿರ್ಜಾ ಮತ್ತು ಸೋನಮ್ ಕಪೂರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಂಜು ಚಿತ್ರದಲ್ಲಿ ನಟಿಸುವಂತೆ ಮನವಿ ಮಾಡಿಕೊಳ್ಳಲು ರಣಬೀರ್ ಕಪೂರ್ ಸ್ವತಃ ಕಂಗನಾ ಮನೆಗೆ ಹೋಗಿದ್ದರಂತೆ. ಆದರೆ ಅವರ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಕಂಗನಾ ಹೇಳಿದ್ದಾರೆ. ಇದರೊಂದಿಗೆ ನಟಿ ರಣಬೀರ್ ಮಾತ್ರವಲ್ಲದೆ ಬಾಲಿವುಡ್ ಸೂಪರ್ ಸ್ಟಾರ್ ಎನಿಸಿರುವ ಮೂವರು ಖಾನ್ ಗಳ ಚಿತ್ರಗಳನ್ನೂ ತಿರಸ್ಕರಿಸಿದ್ದಾಗಿ ತಿಳಿದ್ದಾರೆ.. ಏಕೆಂದರೆ ಅವರ ಚಿತ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಪಾತ್ರಗಳಿಲ್ಲ ಎನ್ನುವುದು ಅವರ ಆರೋಪ. ಕೆಲಸದ ವಿಚಾರವಾಗಿ ಹೇಳುವುದಾದರೆ ಕಂಗನಾ ನಟನೆಯ ಎಮರ್ಜೆನ್ಸಿ ಚಿತ್ರವು ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಕಂಗನಾ ರಣಾವತ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅವರು ಮಾಜಿ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮ್ ಖೇರ್, ಜೈಪ್ರಕಾಶ್ ನಾರಾಯಣ್, ಶ್ರೇಯಸ್ ತಲ್ಪಾಡೆ, ಮಹಿಮಾ ಚೌಧರಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_425.txt b/zeenewskannada/data1_url7_500_to_1680_425.txt new file mode 100644 index 0000000000000000000000000000000000000000..4d0eae835a9e5df724c8f0548be23f857fee099c --- /dev/null +++ b/zeenewskannada/data1_url7_500_to_1680_425.txt @@ -0,0 +1 @@ +ʼಸಿನಿಮಾ ಆಫರ್‌ಗಾಗಿ ದೇಹದ ʼಈʼ ಭಾಗ ದೊಡ್ಡದಾಗಿ ಕಾಣಿಸುವಂತೆ ಸರ್ಜರಿ ಮಾಡಿಸಿಕೊಂಡೆʼ ಕೊನೆಗೂ ಸತ್ಯ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!! : ಸಿನಿಮಾ ಆಫರ್‌ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. : ಶ್ರೀಸತ್ಯ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ. ಮಿಸ್ ವಿಜಯವಾಡ ಪಟ್ಟ ಗೆದ್ದ ಶ್ರೀಸತ್ಯ ನಟಿಯಾಗಬೇಕೆಂದು ಇಂಡಸ್ಟ್ರಿಗೆ ಬಂದವರು.. ಶೈಲಜಾ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರು.. ಅಲ್ಲದೇ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀಸತ್ಯ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ. ಸೀಸನ್ 6ರಲ್ಲಿ ಶ್ರೀಸತ್ಯ ಸ್ಪರ್ಧಿಯಾಗಿದ್ದರು... ಇದೀಗ ನಟಿ ಕೆಲವು ಕಾಮೆಂಟ್‌ಗಳನ್ನು ಮಾಡಿ ಸುದದಿಯಲ್ಲಿದ್ದಾರೆ.. ಇದನ್ನೂ ಓದಿ- ಇತ್ತೀಚೆಗೆ ಶ್ರೀಸತ್ಯ ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಅವರ ತುಟಿಗಳು ಮೊದಲಿಗಿಂತ ಭಿನ್ನವಾಗಿ ಕಾಣುತ್ತಿದ್ದನ್ನು ನೋಡಿ ನೆಟ್ಟಿ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.. ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರೀಸತ್ಯ ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದು, ಲಿಪ್ ಸರ್ಜರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.. ಇದನ್ನೂ ಓದಿ- ಸಿನಿಮಾ ಅವಕಾಶಗಳಿಗಾಗಿ ಶ್ರೀಸತ್ಯ ಸರ್ಜರಿಗೆ ಒಳಗಾಗಿದ್ದರು. ತುಟಿಗಳು ದೊಡ್ಡದಾಗಿ ಕಂಡರೆ ಚೆನ್ನಾಗಿ ಕಾಣಿಸುತ್ತೇನೆ ಎಂದು ಮಾಡಿಸಿದೆ.. ಅಲ್ಲದೇ ನನ್ನ ಸ್ನೇಹಿತರು ಸಹ ಈಗ ನೀನು ಹೀರೋಯಿನ್‌ ತರ ಕಾಣುತ್ತೀಯಾ ಎಂದು ಹೇಳಿದ್ದಾರೆ... ಇನ್ನು ಮುಂದೆ ಸಿನಿಮಾಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ ಶ್ರೀಸತ್ಯ. ಸದ್ಯ ಅವರ ಇತ್ತೀಚಿನ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_426.txt b/zeenewskannada/data1_url7_500_to_1680_426.txt new file mode 100644 index 0000000000000000000000000000000000000000..7c492a7f686d2407450dadf0847b29ee84f85e47 --- /dev/null +++ b/zeenewskannada/data1_url7_500_to_1680_426.txt @@ -0,0 +1 @@ +ಪಶ್ಚಾತಾಪವೂ ಇಲ್ಲ, ನೋವಿಲ್ಲ..!! ಜೈಲಲ್ಲಿ ವಿಗ್‌ ಇಲ್ಲದೆ ಸಿಗರೇಟ್‌ ಸೇದಿಕೊಂಡು ಮಜಾ ಮಾಡುತ್ತಿರುವ ದಾಸ.. : ನಟ ದರ್ಶನ್ ಜೈಲಲ್ಲಿ ಬಿಂದಾಸ್ ಆಗಿ ಕಾಲ‌ ಕಳೆಯುತ್ತಿದ್ದಾರೆ. ಈ ಫೋಟೋ ಕುರಿತ ಫೊಟೋ ವೈರಲ್‌ ಆಗುತ್ತಿದೆ. ಫೋಟೋದಲ್ಲಿ ನಟ ದರ್ಶನ್ ಜೊತೆ ಜೈಲಿನಲ್ಲಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್, ನಾಗರಾಜ್, ಕುಳ್ಳ ಸೀನಾ ಕುಳಿತುಕೊಂಡಿದ್ದಾರೆ.. :ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಎಲ್ಲಾ ಖೈದಿಗಳಂತೆ ಜೈಲಲ್ಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಟ ದರ್ಶನ್ ಗೆ ಜೈಲಿನಲ್ಲಿ ಎಲ್ಲಾ ರೀತಿಯ ಫೆಸಿಲಿಟಿ ಕೊಡುತ್ತಿರುವುದು ಸಾಬೀತಾಗುತ್ತಿದೆ. ಕೊಲೆ ಕೇಸಲ್ಲಿ ಜೈಲು ಸೇರಿಸುವ ದಾಸ ತನ್ನ ಆತ್ಮೀಯರ ಜೊತೆ ಹರಟೆ ಹೊಡೆಯುತ್ತ ಕುಳಿತಿರುವ ಫೋಟೋ ಫುಲ್ ವೈರಲ್ ಆಗುತ್ತಿದೆ. ಈ ಫೋಟೋವನ್ನು ಗಮನಿಸಿದಾಗ ಇದು ಪರಪ್ಪನ ಅಗ್ರಹಾರ ಜೈಲೋ ಅಥವಾ ಗೆಸ್ಟ್ ಹೌಸಾ ಎಂಬ ಅನುಮಾನ ವ್ಯಕ್ತವಾಗುತ್ತೆ. ಹೌದು... ನಟ ದರ್ಶನ್ ಜೈಲಲ್ಲಿ ಬಿಂದಾಸ್ ಆಗಿ ಕಾಲ‌ ಕಳೆಯುತ್ತಿದ್ದಾರೆ ಎಂಬ ಅಂಶ ಈ ಫೋಟೋದಿಂದ ಬಯಲಾಗುತ್ತಿದೆ. ಫೋಟೋದಲ್ಲಿ ನಟ ದರ್ಶನ್ ಜೊತೆ ಜೈಲಿನಲ್ಲಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್, ನಾಗರಾಜ್, ಕುಳ್ಳ ಸೀನಾ ಕುಳಿತುಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಸಹ ಒಂದು ಕೈಯಲ್ಲಿ ಸಿಗರೇಟ್,ಮತ್ತೊಂದು ಕೈನಲ್ಲಿ ಟೀ ಕಪ್ ಹಿಡಿದುಕೊಂಡು ಕುಳಿತಿರುವ ಫೋಟೋ ವೈರಲ್ ಆಗಿದೆ. ಇದನ್ನು ನೋಡಿದ್ರೆ ಪರಪ್ಪನ ಅಗ್ರಹಾರವನ್ನು ದರ್ಶನ್ ಗೆಸ್ಟ್ ಹೌಸ್ ಮಾಡಿಕೊಂಡ್ರ ಎಂಬ ಅನುಮಾನ ಶುರುವಾಗುತ್ತೆ. ಪರಪ್ಪನ ಅಗ್ರಹಾರ ಜೈಲು ಹಣ ಅಧಿಕಾರ ಇರೋರಿಗೆ ರೆಸಾರ್ಟ್ ರೀತಿ ಅನ್ನೋದು ಪದೆ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಜೈಲಲ್ಲಿ ಜಯಲಲಿತಾ ಶಶಿಕಲಾಗೆ ರಾಜಾತಿಥ್ಯ ನೀಡಿ ಸಾಕಷ್ಟು ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ಈ ಹಿಂದೆ ರೌಡಿ ಶೀಟರ್ ಕುಳ್ಳು ರಿಜ್ವಾನ್ ಭರ್ಜರಿ ಬರ್ತಡೇ ಮಾಡಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದನ್ನೂ ಓದಿ: ದರ್ಶನ್ ಜೈಲು ಸೇರಿದ ದಿನದಿಂದ ದರ್ಶನ್ ಗೆ ರೌಡಿ ಶೀಟರ್ ನಾಗ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ ಅಂತ ಸುದ್ದಿ ಹರಿದಾಡಿತ್ತು. ಆದರೆ ಇದಕ್ಕೆ ಜೈಲು ಅಧಿಕಾರಿಗಳು ಮಾತ್ರ ಇದೆಲ್ಲಾ ಸುಳ್ಳು, ದರ್ಶನ್ ಬ್ಯಾರಕ್ ಬಿಟ್ಟು ಆಚೆ ಬರ್ತಿಲ್ಲ ಅಂತ ಸಬೂಬು ಹೇಳಿಕೊಂಡು ಬರ್ತಿದ್ರು. ಆದರೆ ಈ ಫೋಟೋಗಳನ್ನ ನೋಡಿದ್ರೆ ಬಹುಷ್ಯ ಜನ ಕೂಡ ಊಹೆ ಮಾಡಿರ್ಲಿಲ್ಲ ಜೈಲಲ್ಲಿ ದರ್ಶನ್ ಇಷ್ಟು ಆರಾಮಗಿದ್ದಾನೆ ಅಂತಾ. ರೆಸಾರ್ಟ್ ನ ಲಾನ್ ಒಂದರಲ್ಲಿ ನಾಲ್ಕು ಚೇರು ಟೇಬಲ್ ಹಾಕಿ ಟೀ ಮಗ್ ಹಿಡಿದುಕೊಂಡು ಸಿಗರೇಟ್ ಸೇದಿಕೊಂಡು ಮಜಾ ಮಾಡುತ್ತಿರೋದು ಕಂಡು ಬಂದಿದೆ. ಜೈಲಲ್ಲಿ ಸಿಗರೇಟ್ ಮಾರಾಟ ಮಾಡಲಾಗುತ್ತದೆ. ಆದರೆ ಎಲ್ಲಾ ಖೈದಿಗಳಿಗೂ ಇದೇ ರೀತಿ ಚೇರು ಟೇಬಲ್ ಹಾಕಿ ಸಿಗರೇಟ್ ಸಿದೋಕೆ ಬಿಡ್ತಾರ. ಇಲ್ಲ ಈ ಚೇರು ಟೇಬಲ್ ವ್ಯವಸ್ಥೆಗೆ ಎಷ್ಟು ಹಣ ಸಂದಾಯವಾಗಿದೆ ಅಥವಾ ಪ್ರಭಾವಿ ವ್ಯಕ್ತಿಗಳ ಮಾತಿಗೆ ಮಣಿದು ಈ ರೀತಿ ಫೆಸಿಲಿಟಿ ನೀಡಲಾಗಿದೆಯಾ ಎಂಬುದಕ್ಕೆ ಜೈಲಾಧಿಕಾರಿಗಳೇ ಉತ್ತರ ಕೊಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_427.txt b/zeenewskannada/data1_url7_500_to_1680_427.txt new file mode 100644 index 0000000000000000000000000000000000000000..16fe979fbfc974a5e00648ecb312bf9a0b98b3e7 --- /dev/null +++ b/zeenewskannada/data1_url7_500_to_1680_427.txt @@ -0,0 +1 @@ +ಕರಣ್ ಜೋಹರ್ ಅವಳಿ ಮಕ್ಕಳ ತಾಯಿ ಯಾರು? ನೆಟ್ಟಿಗರ ಬಹುದಿನದ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕ!! : 2017 ರಲ್ಲಿ, ಕರಣ್ ಅವಳಿ ಮಕ್ಕಳಿಗೆ ತಂದೆಯಾದರು. ಅವರ ಮಕ್ಕಳ ಹೆಸರು ಯಶ್ ಮತ್ತು ರೂಹಿ. ಇತ್ತೀಚೆಗೆ ಅವರು ರೂಹಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆಕೆಯ ತಾಯಿ ಯಾರು ಎಂಬ ಪ್ರಶ್ನೆಯನ್ನು ಬಳಕೆದಾರರು ಕೇಳಿದಾಗ, ಕರಣ್ ಅವರೇ ಉತ್ತರ ನೀಡಿದ್ದಾರೆ.. :ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ವಿವಿಧ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. 2017 ರಲ್ಲಿ, ಕರಣ್ ಬಾಡಿಗೆ ತಾಯ್ತನದ ಮೂಲಕ ಎರಡು ಮಕ್ಕಳಿಗೆ ತಂದೆಯಾದರು. ಅವರ ಮಕ್ಕಳ ಹೆಸರು ಯಶ್ ಮತ್ತು ರೂಹಿ. ಈ ಮಕ್ಕಳ ತಾಯಿ ಯಾರು ಎಂದು ಮೊದಲು ಹಲವು ಬಾರಿ ಕೇಳಲಾಗಿತ್ತು. ಆದರೆ ಇದೀಗ ಬಳಕೆದಾರರ ಪ್ರಶ್ನೆಯೊಂದಕ್ಕೆ ಕರಣ್ ಅವರೇ ಉತ್ತರ ನೀಡಿದ್ದಾರೆ. ಕರಣ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳು ರೂಹಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ರೂಹಿ ತನ್ನ ಐಫೋನ್‌ನಲ್ಲಿ 'ಸಿರಿ' ಹಾಡನ್ನು ಹಾಡಲು ಕೇಳುತ್ತಾಳೆ. ಆಕೆಯ ಈ ತಮಾಷೆಯ ವಿಡಿಯೋಗೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ನಟಿ ನೀಲಂ ಕೊಠಾರಿ, ಆಯುಷ್ಮಾನ್ ಖುರಾನಾ, ಸಬಾ ಪಟೌಡಿ ಮುಂತಾದ ಸೆಲೆಬ್ರಿಟಿಗಳು ರೂಹಿಯನ್ನು ಹೊಗಳಿದ್ದಾರೆ. ಆದರೆ ರೂಹಿಯ ತಾಯಿ ಯಾರು ಎಂದು ಬಳಕೆದಾರರು ಕೇಳಿದ್ದಾರೆ.. ಇದನ್ನೂ ಓದಿ- 'ರೂಹಿಯ ತಾಯಿ ಯಾರು? ಯಾರಾದರೂ ದಯವಿಟ್ಟು ನನಗೆ ಹೇಳಬಹುದೇ? ನಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆ' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಸ್ವತಃ ಕರಣ್ ಜೋಹರ್ ಉತ್ತರ ನೀಡಿದ್ದು, 'ನಾನು. ನಿಮ್ಮ ಗೊಂದಲದ ಬಗ್ಗೆ ನಾನು ಆಳವಾಗಿ ಚಿಂತಿಸುತ್ತಿದ್ದೇನೆ, ನಿಮ್ಮ ಸಂಬಂಧಿತ ಮತ್ತು ವೀಡಿಯೊ ಸಂಬಂಧಿತ ಪ್ರಶ್ನೆಗೆ ಒತ್ತಾಯಪೂರ್ವಕವಾಗಿ ಉತ್ತರಿಸುತ್ತಿದ್ದೇನೆ.. ರೂಹಿಯ ತಂದೆ ತಾಯಿ ಎರಡೂ ನಾನೇ ಎಂದು" ಎಂದು ಕರಣ್ ಬರೆದಿದ್ದಾರೆ. ಈ ಹಿಂದೆ ವಿವಿಧ ಸಂದರ್ಶನಗಳಲ್ಲಿ, ಕರಣ್ ತನ್ನ ಮಕ್ಕಳನ್ನು ಬೆಳೆಸುವ ಬಗ್ಗೆ, ಮತ್ತು ಸಿಂಗಲ್ ಪೇರೆಂಟ್ ಆಗಿರುವ ಬಗ್ಗೆ ಮುಕ್ತವಾಗಿ ಹೇಳಿದ್ದರು. ಕರಣ್ ತಾಯಿ ಜೊತೆಗೆ ತನ್ನ ಮಕ್ಕಳಿಬ್ಬರನ್ನೂ ನೋಡಿಕೊಳ್ಳುತ್ತಿದ್ದಾರೆ. ಅವರ ಮಕ್ಕಳು ತಮ್ಮ ತಾಯಿ ಮತ್ತು ಜನ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು. ಮಕ್ಕಳ ಈ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯ ಮಾರ್ಗದರ್ಶನವನ್ನೂ ತೆಗೆದುಕೊಳ್ಳಬೇಕು ಎಂದಿದ್ದರು.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_428.txt b/zeenewskannada/data1_url7_500_to_1680_428.txt new file mode 100644 index 0000000000000000000000000000000000000000..f44469f1b6a1a0535f4a7b15e4efea02ded61a64 --- /dev/null +++ b/zeenewskannada/data1_url7_500_to_1680_428.txt @@ -0,0 +1 @@ +ಬೆಳಿಗ್ಗೆ 3 ಗಂಟೆಗೆ 3 ʼಕಾಂಡೋಮ್ʼಗೆ ಬೇಡಿಕೆಯಿಟ್ಟ ಖ್ಯಾತ ನಟ..! ನಿರೋಧ ತರಲು ನಿರಾಕರಿಸಿದ್ದಕ್ಕೆ ಹೀರೋ ಹೀಗಾ ಮಾಡೋದು.. : ಸಹಾಯಕ ನಿರ್ದೇಶಕರೊಬ್ಬರಿಗೆ ಖ್ಯಾತ ನಟನೊಬ್ಬ ಬೆಳಿಗ್ಗೆ 3 ಗಂಟೆಗೆ ಕಾಂಡೋಮ್ ತರುವಂತೆ ಹೇಳಿದ್ದರು. ಆದರೆ ಅಸಿಸ್ಟಂಟ್‌ ಡೈರೆಕ್ಟರ್‌ ನಿರೋಧ ತರಲು ನಿರಾಕರಿಸಿದ್ದಕ್ಕೆ ಹೀರೋ ಮಾಡಿದ್ದೇನು ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತೀರಾ.. :ಕಾಲಿವುಡ್‌ ಖ್ಯಾತ ನಟ ನಕುಲ್ ದೀರ್ಘ ಸಮಯದ ನಂತರ ʼವಾಸ್ಕೋ ಡ ಗಾಮಾʼ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು.. ಇದರ ಬೆನ್ನಲ್ಲೆ ಅವರ ಮೇಲೆ ಶಾಕಿಂಗ್‌ ಆರೋಪ ಒಂದು ಕೇಳಿ ಬಂದಿದೆ. ನಟ ಸಹಾಯ ನಿರ್ದೇಶಕರೊಬ್ಬರಿಗೆ ಕಾಂಡೋಮ್‌ ತರಲು ಹೇಳಿದ್ದಾಗಿ ಸುದ್ದಿಯಾಗಿದ್ದೆ. ಹೌದು.. ʼವಾಸ್ಕೋ ಡ ಗಾಮಾʼ ಚಲನಚಿತ್ರ ಸಹಾಯ ನಿರ್ದೇಶಕರಾಗಿ ಎ.ಎಂ. ಚಂದ್ರು ಕೆಲಸ ಮಾಡಿದ್ದಾರೆ. ಇದೀಗ ಚಂದ್ರು ನಟ ನಕುಲ್ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನಟ ಸಿನಿಮಾ ಶೂಟಿಂಗ್‌ ವೇಳೆ ನಿರೋಧ ತರಲು ತಮಗೆ ಹೇಳಿದ್ದಾಗಿ ಹೇಳಿಕೊಂಡಿದ್ದಾರೆ.. ಇದನ್ನೂ ಓದಿ: ತಮಿಳು ಸಿನೆಮಾ ಜಗತ್ತಿನಲ್ಲಿ ಜನಪ್ರಿಯ ನಟರಲ್ಲಿ ನಕುಲ್ ಕೂಡ ಒಬ್ಬರು. ಬಾಯ್ಸ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ತಮ್ಮ ಮೊದಲ ಸಿನಿಮಾದಲಲ್ಲೇ ಯಶಸ್ಸು ಕಂಡರು. ಆದರೆ ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದರು. ಸಿನಿಮಾ ಅವಕಾಶಗಳ ಕೊರತೆಯಿಂದ ಕಿರುತೆರೆಯಲ್ಲಿ ನೃತ್ಯ ಕಾರ್ಯಕ್ರಮವೊಂದರ ತೀರ್ಪುಗಾರರಾಗಿದ್ದರು. ಬಹಳ ಗ್ಯಾಪ್ ನಂತರ ನಕುಲ್ ವಾಸ್ಕೋ ಡಿ ಗಾಮಾ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆರ್‌ಜಿ ಕೃಷ್ಣನ್ ನಿರ್ದೇಶನದ ಈ ಚಿತ್ರದಲ್ಲಿ ವಂಶಿ ಕೃಷ್ಣ, ಕೆಎಸ್ ರವಿಕುಮಾರ್, ಮುನಿಷ್ಕಾಂತ್ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಆದರೆ ಈ ಚಿತ್ರವೂ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಇದನ್ನೂ ಓದಿ: ಈ ಸಂದರ್ಭದಲ್ಲಿ ಈ ಚಿತ್ರದ ಸಹಾಯಕ ನಿರ್ದೇಶಕ ಎ.ಎಂ. ಚಂದ್ರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಕುಲ್ ಬಗ್ಗೆ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ. ವಾಸ್ಕೋಡಗಾಮಾ ಚಿತ್ರದಲ್ಲಿ ಎರಡು ವರ್ಷ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆದರೆ ಕಳೆದ 10 ದಿನಗಳಿಂದ ನನ್ನನ್ನು ಶೂಟಿಂಗ್ ಸ್ಪಾಟ್‌ಗೆ ಕರೆಯಲೇ ಇಲ್ಲ. ನನಗೆ ಕೆಲಸ ಮಾಡಲು ಬಿಡಲಿಲ್ಲ. ಅದೇ ರೀತಿ ಮ್ಯೂಸಿಕ್ ಲಾಂಚ್ ಪಾರ್ಟಿಗೂ ಕರೆಯಲಿಲ್ಲ. ಸಿನಿಮಾ ರಿಲೀಸ್ ಆದ ನಂತರ ಸಿನಿಮಾದಲ್ಲೂ ನನ್ನ ಹೆಸರು ಬರಲಿಲ್ಲ. ಇದಕ್ಕೆಲ್ಲ ನಕುಲ್ ಕಾರಣ ಎಂದು ಆರೋಪಿಸಿದ್ದಾರೆ. : " , . , 🤯 - — ĶŇIĢHŤ🐴 (@) ಸೆಟ್ ನಲ್ಲಿ ನಕುಲ್ ನನಗೆ ಕರೆ ಮಾಡಿ ಕಾಂಡೋಮ್ ತರುವಂತೆ ಹೇಳಿದ್ದರು. ಇದನ್ನು ಕೇಳಿ ನನಗೆ ಶಾಕ್ ಆಯಿತು. ಆಮೇಲೆ ಮತ್ತೆ ಮುಂಜಾನೆ 3 ಗಂಟೆಗೆ ತುಂಬಾ ಅರ್ಜೆಂಟ್ ಆಗಿ ಮೂರು ಕಾಂಡೋಮ್ ತರಲು ಹೇಳಿದರು. ಆಗಲೂ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ಹೊರಟೆ. ಆ ನಂತರ ಎಲ್ಲವೂ ಸರಿಯಾಗುತ್ತದೆ ಎಂದುಕೊಂಡೆ. ಇದನ್ನೂ ಓದಿ: ಆದರೆ ನಟ ಇದನ್ನೆ ತಲೆಯಲ್ಲಿ ಇಟ್ಟುಕೊಂಡು ನಕುಲ್‌ ನನಗೆ ತೊಂದರೆ ಕೊಟ್ಟರು.. ಚಿತ್ರೀಕರಣ ಸೇರಿದಂತೆ ಸಿನಿಮಾದ ಯಾವುದೇ ಕೆಲಸಕ್ಕೂ ಬಾರದಂತೆ ನನನ್ನು ತಡೆದ. ಚಿತ್ರ ಬಿಡುಗಡೆಯಾದ ನಂತರ ಚಿತ್ರದಲ್ಲಿ ನನ್ನ ಹೆಸರು ಸಹ ಕಾಣಿಸಲಿಲ್ಲ. ನನ್ನ ಎರಡು ವರ್ಷಗಳ ಕೆಲಸ ವ್ಯರ್ಥವಾಯಿತು ಎಂದು ಚಂದ್ರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_429.txt b/zeenewskannada/data1_url7_500_to_1680_429.txt new file mode 100644 index 0000000000000000000000000000000000000000..d452add6953b3a58e0f3ce84e1d520c24747472d --- /dev/null +++ b/zeenewskannada/data1_url7_500_to_1680_429.txt @@ -0,0 +1 @@ +: ನನ್ನ ಜೊತೆಗಿದ್ದ ಹುಡುಗರಿಂದ ನಾನು ಹಾಳಾದೆ ಎಂದ ನಟ ದರ್ಶನ್‌! : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಆತನ ಗೆಳತಿ ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ. :ನನ್ನ ಜೊತೆಗಿದ್ದ ಹುಡುಗರಿಂದಲೇ ನಾನು ಹಾಳಾದೆ ಅಂತಾ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರಂತೆ. ಸದ್ಯ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿರುವ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಈ ಪ್ರಕರಣದ ತನಿಖೆ ವೇಳೆ ಪೊಲೀಸರ ಮುಂದೆಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ನಟ ದರ್ಶನ್‌ ಗೆಳತಿ ಪವಿತ್ರಾಗೌಡ ಈಗ ಉಲ್ಟಾ ಹೊಡೆಯುತ್ತಿದ್ದಾಳೆ ಎನ್ನಲಾಗಿದ್ದು, ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇದನ್ನೂ ಓದಿ: ದರ್ಶನ್‌ ಗೆಳತಿ ಪವಿತ್ರಾಗೌಡಳಿಂದಲೇ ಪ್ರಕರಣ ಈ ಹಂತಕ್ಕೆ ಬಂದು ನಿಂತಿದೆ ಅಂತಾ ಸೋಷಿಯಲ್‌ ಮೀಡಿಯಾ ಸೇರಿದಂತೆ ಎಲ್ಲಡೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆಕೆಯಿಂದಲೇ ಇಂದು ನಟ ದರ್ಶನ್‌ ಜೀವನ ಹಾಳಾಗಿದೆ ಅಂತಲೂ ಮಾತನಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಬೆಂಗಳೂರಿನ ಪಟ್ಟಣಗೆರೆ ಶೆಡ್, ದರ್ಶನ್, ಪವಿತ್ರಾಗೌಡ ಮನೆ, ಸ್ಟೂನಿ ಬ್ರೂಕ್ ಹೋಟೆಲ್, ಮೈಸೂರಿನ ಹೋಟೆಲ್, ಚಿತ್ರದುರ್ಗದಲ್ಲಿ ರೇಣುಕಾ ಸ್ವಾಮಿ ಮನೆ, ಆರೋಪಿಗಳ ಮನೆ ಇನ್ನಿತರೆ ಕಡೆಗಳಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ತನಿಖಾಧಿಕಾರಿಗಳು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಆತನ ಗೆಳತಿ ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ. ನಟ ದರ್ಶನ್‌ ಗೆಳತಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾಗಿದೆ. ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಜೂನ್ 9ರಂದು ಭೀಕರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ದರ್ಶನ್​ ಅಂಡ್‌ ಗ್ಯಾಂಗ್ ಜೈಲು ಪಾಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_43.txt b/zeenewskannada/data1_url7_500_to_1680_43.txt new file mode 100644 index 0000000000000000000000000000000000000000..ffc8a99ebb9395d4b1cce5cc2400acc5dc0015b4 --- /dev/null +++ b/zeenewskannada/data1_url7_500_to_1680_43.txt @@ -0,0 +1 @@ +ಮತ್ತೊಂದು ಅವಧಿಗೆ ಅರುಣಾಚಲ ಪ್ರದೇಶದ ಸಿಎಂ ಆಗಿ ಪೆಮಾ ಖಂಡು ನಾಳೆ ಪ್ರಮಾಣ ವಚನ ಸ್ವೀಕಾರ : ಬಿಜೆಪಿ ನಾಯಕ ಪೇಮಾ ಖಂಡು ಅವರು ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ಮರು ಆಯ್ಕೆಯಾಗಿದ್ದು, ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ನಾಯಕ ಪೇಮಾ ಖಂಡು ಅವರು ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ಮರು ಆಯ್ಕೆಯಾಗಿದ್ದು, ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ತರುಣ್ ಚುಗ್ ಅವರ ಸಮ್ಮುಖದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರ ಸಭೆ ನಡೆದಿದ್ದು, ಶಾಸಕಾಂಗ ಪಕ್ಷದ ನಾಯಕರಾಗಿ ಪೇಮಾ ಖಂಡು ಅವಿರೋಧವಾಗಿ ಆಯ್ಕೆಯಾದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಭೆಯಲ್ಲಿ ರಾಜ್ಯದ ಸಂಸದರೂ ಉಪಸ್ಥಿತರಿದ್ದರು. ಇದನ್ನು ಓದಿ : 2016ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದಾದ ಬಳಿಕ ಪೆಮಾ ಖಂಡು ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದು, ಗುರುವಾರ ತಮ್ಮ ಸಂಪುಟದ ಜೊತೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದುಕೊಂಡಿದೆ. “ರಾಜ್ಯದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರು ಇಟಾನಗರದಲ್ಲಿ ನಡೆದ ಸಭೆಯಲ್ಲಿ ಪೆಮಾ ಖಂಡು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆಗೆ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ನೆಚಾ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_430.txt b/zeenewskannada/data1_url7_500_to_1680_430.txt new file mode 100644 index 0000000000000000000000000000000000000000..036ea193a447c0557f827c0b04ca9f152de3c398 --- /dev/null +++ b/zeenewskannada/data1_url7_500_to_1680_430.txt @@ -0,0 +1 @@ +ತಮಿಳು ನಟ ಧನುಷ್‌ಗೆ ಜೋಡಿಯಾಗಲಿದ್ದಾರೆ ನಿತ್ಯಾ ಮೆನನ್ ! : ತಮಿಳು ನಟ ಧನುಷ್‌ಗೆ ನಿತ್ಯಾ ಮೆನನ್ ಜೋಡಿಯಾಗಲಿದ್ದಾರೆ. ಈ ಸಂಗತಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. :ಕಾಲಿವುಡ್ ಸ್ಟಾರ್ ಹೀರೋ ಧನುಷ್ ಮತ್ತೊಮ್ಮೆ ನಿತ್ಯಾ ಮೆನನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾಲಿವುಡ್ ಸಿನಿರಂಗಲ್ಲಿ ತಮಿಳುನಾಡಿನ ನಾಯಕಿಯರಿಗಿಂತ ಕೇರಳದ ಮಲಯಾಳಂ ಕ್ಯೂಟಿಯರೇ ಹೆಚ್ಚಾಗಿದ್ದಾರೆ. ಅವರಲ್ಲೇ ಒಬ್ಬರು ನಿತ್ಯಾ ಮೆನನ್. ನಿತ್ಯಾ ಮೆನನ್ ಅನೇಕ ಜನರ ನೆಚ್ಚಿನ ನಾಯಕಿ. ಆರಂಭಿಕ ದಿನಗಳಿಂದಲೂ ನಿತ್ಯಾ ಮೆನನ್ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. 2022 ರಲ್ಲಿ ಜವಾಹರ್ ನಿರ್ದೇಶನದ 'ತಿರಿಚಿರಂಬಲಂ' ಚಿತ್ರದಲ್ಲಿ ಧನುಷ್ ಜೊತೆ ನಿತ್ಯಾ ಮೆನನ್ ನಟಿಸಿದ್ದರು. ಇದರಲ್ಲಿ ಅವರ ಶೋಭನಾ ಪಾತ್ರ ಹೆಚ್ಚು ಟ್ರೆಂಡಿಂಗ್ ಆಯಿತು. ಈ ಚಿತ್ರಕ್ಕಾಗಿ ನಿತ್ಯಾ ಮೆನನ್‌ಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಅದೇ ರೀತಿ ಇದರಲ್ಲಿನ ‘ಮೇಗಂ ಕರುಕಥೆ’ ಹಾಡಿಗೂ ನೃತ್ಯ ಸಂಯೋಜನೆಗಾಗಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ಇದೀಗ ಮತ್ತೊಮ್ಮೆ ನಿತ್ಯಾ ಮೆನನ್ ಮತ್ತು ಧನುಷ್‌ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಧನುಷ್ ನಿರ್ದೇಶನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಧನುಷ್ ಜೊತೆ ನಿತ್ಯಾ ಮೆನನ್ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಿತ್ಯಾ ಮೆನನ್ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 8 ನೇ ವಯಸ್ಸಿನಲ್ಲಿ ಇಂಗ್ಲಿಷ್ ಚಲನಚಿತ್ರ ದಿ ಮಂಕಿ ಹೂ ನ್ಯೂ ಟೂ ಮಚ್ (1998) ನಲ್ಲಿ ಬಾಲ ನಟಿಯಾಗಿ ನಟಿಸಲು ಪ್ರಾರಂಭಿಸಿದರು. 17 ನೇ ವಯಸ್ಸಿನಲ್ಲಿ ಅಂದರೆ 2006 ರಲ್ಲಿ ಕನ್ನಡ ಸಿನಿಮಾದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ನಂತರ ಮಲಯಾಳಂ ಚಿತ್ರ ಆಕಾಶ ಗೋಪುರಂನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದರು. ನಂತರ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_431.txt b/zeenewskannada/data1_url7_500_to_1680_431.txt new file mode 100644 index 0000000000000000000000000000000000000000..2ea09e90368bbc118d1eab22634bda3e5a3d819a --- /dev/null +++ b/zeenewskannada/data1_url7_500_to_1680_431.txt @@ -0,0 +1 @@ +ಕ್ರಿಕೆಟಿಗನಾಗಬೇಕೆಂದುಕೊಂಡಿದ್ದ ಈತ ಇಂದು ಸಿನಿರಂಗದ ಖಡಕ್ ವಿಲನ್..!‌ ಬಾಲಿವುಡ್ ನಿಂದ ಸೌತ್ ವರೆಗೂ ಕ್ರೇಜ್‌ ಸೃಷ್ಟಿಸಿದ ನಟ! ಯಾರು ಗೊತ್ತೇ? : ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪ್ರೇಕ್ಷಕರು ಸಾಕಷ್ಟು ವಿಲನ್‌ಗಳನ್ನು ನೋಡುತ್ತಿದ್ದಾರೆ. ಹಾಗಾದರೆ ಇಂದು ನಾವು ನಿಮಗೆ ಅಂತಹ ಖಡಕ್ ಮುಖದ ಬಗ್ಗೆ ಹೇಳಲಿದ್ದೇವೆ, ಅವರ ಬಗ್ಗೆ ತಿಳಿದರೆ ನೀವು ಕೂಡ ಶಾಕ್‌ ಆಗೋದು ಫಿಕ್ಸ್!‌ : ನಟ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಮತ್ತು ದಕ್ಷಿಣದ ಪ್ರಸಿದ್ಧ ತಾರೆಗಳೊಂದಿಗೆ ಕೆಲಸ ಮಾಡಿದ ಈ ನಟ ಎಂದಿಗೂ ನಟರಾಗಲು ಬಯಸಲಿಲ್ಲ ಎಂದು ಕೆಲವೇ ಜನರಿಗೆ ತಿಳಿದಿದೆ. ವಿಲನ್ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಮೂಡಿಸಿದ್ದಾರೆ. ಆದರೆ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಈ ನಟ ಕ್ರಿಕೆಟರ್ ಆಗುವ ಕನಸು ಕಂಡಿದ್ದರು. ಇಂದು ನಾವು ಹೇಳುತ್ತಿರುವ ನಟ ಬಾಲಿವುಡ್‌ನಲ್ಲಿ ಹೆಚ್ಚಾಗಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಹೆಸರು ಮುಖೇಶ್ ರಿಷಿ. ಮುಕೇಶ್ ರಿಷಿಯನ್ನು ಆನ್‌ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ನೋಡಿ ಜನರು ಭಯಪಡುತ್ತಿದ್ದರು. ಮುಖೇಶ್ ರಿಷಿ 90 ರ ದಶಕ ಮತ್ತು 20 ರ ದಶಕದ ಆರಂಭದಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಖಡಕ್ ಖಳನಾಯಕರಲ್ಲಿ ಒಬ್ಬರಾಗಿದ್ದಾರೆ..‌ ಆದರೆ ಅವರು ನಿಜ ಜೀವನದಲ್ಲಿ ಮೌನವನ್ನೇ ಇಷ್ಟಪಡುತ್ತಾರೆ. ಇದನ್ನೂ ಓದಿ- ನಟ ಮುಖೇಶ್ ರಿಷಿ ಅತ್ಯಂತ ಶಕ್ತಿಶಾಲಿ ಖಳನಾಯಕರಲ್ಲಿ ಒಬ್ಬರು. ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜಮ್ಮುವಿನಲ್ಲಿ ಜನಿಸಿದ ಮುಕೇಶ್ ಅವರ ತಂದೆ ಉದ್ಯಮಿಯಾಗಿದ್ದು, ತಮ್ಮ ಮಗ ತನ್ನ ಹೆಜ್ಜೆಯನ್ನು ಅನುಸರಿಸಬೇಕೆಂದು ಬಯಸಿದ್ದರು. ಅಷ್ಟೇ ಅಲ್ಲ, ಮುಖೇಶ್ ರಿಷಿಗೆ ಕ್ರಿಕೆಟರ್ ಆಗಬೇಕೆಂಬ ಆಸೆ ಇತ್ತು. ವಿಶೇಷವೆಂದರೆ ಮುಕೇಶ್ ರಿಷಿ ಕಾಲೇಜು ದಿನಗಳಲ್ಲಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು, ಆದರೆ ನಂತರ ಅವರ ಇಡೀ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ರಿಷಿಯ ಮನೆಯವರು ಶಿಕ್ಷಣದ ನಂತರ ಅವನನ್ನು ವ್ಯಾಪಾರಕ್ಕೆ ಸೇರಿಸಿದರು, ಆದರೆ ಸ್ವಲ್ಪ ಸಮಯದ ನಂತರ ನಟ ತನ್ನ ತಂದೆಗೆ ನನಗೆ ಈ ಕೆಲಸದಲ್ಲಿ ಆಸಕ್ತಿ ಇಲ್ಲ. ವಿಶ್ವ ಪರ್ಯಟನೆ ಮಾಡಬೇಕೆಂದು ಹೇಳಿದರು. ಇದೇ ಇವರ ಜೀವನದ ಟರ್ನಿಂಗ್‌ ಪಾಯಿಂಟ್..‌ ಅಲ್ಲಿಂದ ಮುಖೇಶ್ ಮಾಡೆಲಿಂಗ್‌ನಲ್ಲಿ ತಮ್ಮ ಕೈಯನ್ನು ಪ್ರಯತ್ನಿಸುವ ಮೊದಲು ಡಿಪಾರ್ಟ್‌ಮೆಂಟ್ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ನಂತರ ಜನರು ಮುಖೇಶ್ ಅವರನ್ನು ಶೋಬಿಜ್‌ಗೆ ಹೋಗುವಂತೆ ಕೇಳಿಕೊಂಡರು.. ತಂದೆಯ ಮರಣದ ನಂತರ ಮುಖೇಶ್ ಮುಂಬೈಗೆ ಹೋದರು. ರಿಷಿಯ ಸ್ನೇಹಿತ ಯಶ್ ಚೋಪ್ರಾ ಅವರನ್ನು ಭೇಟಿಯಾದಾಗ ನಟನ ಅದೃಷ್ಟವೇ ಬೆಳಗಿತು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_432.txt b/zeenewskannada/data1_url7_500_to_1680_432.txt new file mode 100644 index 0000000000000000000000000000000000000000..651d28ba8fae78297e229c6f8f458540086c8cfe --- /dev/null +++ b/zeenewskannada/data1_url7_500_to_1680_432.txt @@ -0,0 +1 @@ +ವಿಕ್ಕಿ ವರುಣ್‌ - ಧನ್ಯಾ ರಾಮಕುಮಾರ್ ನಟನೆಯ ʻಕಾಲಾಪತ್ಥರ್ʼ ರಿಲೀಸ್‌ ಡೇಟ್‌ ಅನೌನ್ಸ್‌ : ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬೆಂಗಳೂರು:ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 13 ರಂದು ಬಿಡುಗಡೆಯಾಗಲಿದೆ. ಹಿರಿಯ ಪತ್ರಕರ್ತ ಕೆ.ಎಸ್.ವಾಸು 'ಕಾಲಾಪತ್ಥರ್' ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ಮಾಪಕರಾದ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲನಕೋಟೆ, ಆರಂಭದಿಂದಲೂ ತಾವು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಆಭಾರಿ. ಈಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇನ್ನು ಮುಂದೆ ನಿಮ್ಮ ಪ್ರೋತ್ಸಾಹ ಹೆಚ್ಚು ಬೇಕು ಎಂದರು. ಇದನ್ನೂ ಓದಿ: ನನ್ನದು ಈ ಚಿತ್ರದಲ್ಲಿ ಶಿಕ್ಷಕಿಯ ಪಾತ್ರ. ಗಂಗ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ನನಗೆ ಈಗಷ್ಟೇ ವಿಕ್ಕಿ ಅವರು ಚಿತ್ರದ ತುಣುಕು ತೋರಿಸಿದ್ದರು. ಅದನ್ನು ನೋಡಿದ ಮೇಲೆ ನಾನಂತೂ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು ನಾಯಕಿ ಧನ್ಯ ರಾಮಕುಮಾರ್. ನಾನು ಕನ್ನಡ ಚಿತ್ರರಂಗಕ್ಕೆ ಬಂದು ಹದಿನೈದು ವರ್ಷಗಳಾಯಿತು. ಸೆಪ್ಟೆಂಬರ್ ಗೆ ಸೂರಿ ಅವರ ನಿರ್ದೇಶನದಲ್ಲಿ ನಾನು ನಾಯಕನಾಗಿ ನಟಿಸಿದ್ದ "ಕೆಂಡಸಂಪಿಗೆ" ಚಿತ್ರ ತೆರೆಕಂಡು ಒಂಭತ್ತು ವರ್ಷಗಳಾಗುತ್ತಿದೆ. ನಾನು ನಿರ್ದೇಶಿಸಿ, ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರ ಕೂಡ ಸೆಪ್ಟೆಂಬರ್ ನಲ್ಲೇ ಬಿಡುಗಡೆಯಾಗುತ್ತಿರುವುದು ಖುಷಿಯಾಗಿದೆ. "ಕಾಲಾಪತ್ಥರ್", ಕಪ್ಪುಕಲ್ಲಿಗೆ ಸಂಬಂಧಿಸಿದ ಕಥೆ. ಸತ್ಯಪ್ರಕಾಶ್ ಅವರು ಕಥೆ ಬರೆದಿದ್ದಾರೆ. ವಿಜಾಪುರದ ಬಳಿ ಹೆಚ್ಚು ಚಿತ್ರೀಕರಣವಾಗಿದೆ. ಆಲಮಟ್ಟಿಯ ಹಿನ್ನೀರಿನ ಜೈನಾಪುರ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ನಮ್ಮ ಚಿತ್ರದ ಚಿತ್ರೀಕರಣವಾಗಿ ಕೆಲವೇ ತಿಂಗಳಲ್ಲೇ ಈ ಹಳ್ಳಿ ನೀರಿನಲ್ಲಿ ಮುಳುಗಡೆಯಾಗಿದೆ. ನಮ್ಮ ಚಿತ್ರವನ್ನು "ಮಾರ್ಟಿನ್" ಚಿತ್ರದ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಅವರು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ದೇಶಕ ಹಾಗೂ ನಾಯಕ ವಿಕ್ಕಿ ವರುಣ್‌. ಛಾಯಾಗ್ರಾಹಕ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_433.txt b/zeenewskannada/data1_url7_500_to_1680_433.txt new file mode 100644 index 0000000000000000000000000000000000000000..f111a12043d32cf1b3e23e37aa4cf263010d07f3 --- /dev/null +++ b/zeenewskannada/data1_url7_500_to_1680_433.txt @@ -0,0 +1 @@ +'ಆ ನಟನೊಂದಿಗಿನ ಬ್ರೇಕಪ್ ನನಗೆ ದೇವರ ಆಶೀರ್ವಾದ...' ನಟಿ ಕತ್ರಿನಾ ಕೈಫ್‌ ಶಾಕಿಂಗ್‌ ಹೇಳಿಕೆ! : ನಟಿ ಕತ್ರಿನಾ ಕೈಫ್‌ಗೆ ಇಂದು ಪರಿಚಯ ಅಗತ್ಯವಿಲ್ಲ. ತನ್ನ ಸೌಂದರ್ಯದಿಂದ ಅಭಿಮಾನಿಗಳ ಹೃದಯವನ್ನು ಆಳಿದಳು. ಈಗ ಕತ್ರಿನಾ ನಟ ವಿಕ್ಕಿ ಕೌಶಲ್ ಜೊತೆ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. :ಕತ್ರಿನಾ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡ ಸಮಯವೂ ಇತ್ತು. ನಟ ಸಲ್ಮಾನ್ ಖಾನ್ ಮತ್ತು ನಟ ರಣಬೀರ್ ಕಪೂರ್ ಜೊತೆಗಿನ ಕತ್ರಿನಾ ಸಂಬಂಧ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಲ್ಮಾನ್ ಖಾನ್ ಜೊತೆಗಿನ ಸಂಬಂಧವನ್ನು ಕತ್ರಿನಾ ಎಂದಿಗೂ ಒಪ್ಪಿಕೊಂಡಿಲ್ಲ. ಆದರೆ ರಣಬೀರ್ ಕಪೂರ್ ಜೊತೆಗಿನ ಬ್ರೇಕಪ್ ನಂತರ ನಟಿ ಮೌನ ಮುರಿದಿದ್ದಾರೆ. ರಣಬೀರ್ ಮತ್ತು ಕತ್ರಿನಾ ಸುಮಾರು 7 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅಭಿಮಾನಿಗಳು ಕೂಡ ಈ ಜೋಡಿಯನ್ನು ಇಷ್ಟಪಟ್ಟಿದ್ದರು.. ಆದರೆ ರಣಬೀರ್-ಕತ್ರೀನಾ ಬ್ರೇಕಪ್ ನಂತರ ಅಭಿಮಾನಿಗಳಿಗೂ ಬಿಗ್ ಶಾಕ್ ಆಗಿತ್ತು.. ಸಂದರ್ಶನವೊಂದರಲ್ಲಿ ಕತ್ರಿನಾ ಕೈಫ್ ರಣಬೀರ್ ಕಪೂರ್ ಜೊತೆಗಿನ ಬ್ರೇಕ್ ಅಪ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. 'ನಾನು ನನ್ನ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದ ಸಮಯ. ಎಲ್ಲವೂ ನನಗೆ ಅರಿವಾದಾಗ ನಾನು ನನ್ನ ಬಗ್ಗೆ ಮಾತ್ರ ಯೋಚಿಸುವ ಸಮಯ ಬಂದಿದೆ ಎಂದು ತಿಳಿದೆ' ಎಂದು ಹೇಳಿದರು. ಇದನ್ನೂ ಓದಿ- 'ನನ್ನ ಜೊತೆಗೆ ನನ್ನ ಸಹೋದರಿಯೊಬ್ಬರಿಗೂ ಇಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಅವಳು ನನಗೆ ಸಹಾಯ ಮಾಡಿದಳು. ಬದಲಾವಣೆಗಳನ್ನು ನಾನೇ ಗುರುತಿಸಬಲ್ಲೆ. ನನ್ನ ಗೌರವವೇ ಅಪಾಯದಲ್ಲಿದೆ ಎಂದು ನಾನು ಅರಿತುಕೊಂಡೆ. ಆ ಬ್ರೇಕಪ್ ಅನ್ನು ನಾನು ಯಾವಾಗಲೂ ದೇವರ ಆಶೀರ್ವಾದ ಎಂದು ಪರಿಗಣಿಸುತ್ತೇನೆ" ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ- ಸಂದರ್ಶನವೊಂದರಲ್ಲಿ ಕತ್ರಿನಾ, 'ರಣಬೀರ್ ಮತ್ತು ನಾನು ಈಗಲೂ ಪರಸ್ಪರ ಗೌರವಿಸುತ್ತೇವೆ. ಪಶ್ಚಾತ್ತಾಪವಿಲ್ಲ... ನಡೆದದ್ದು ಒಳ್ಳೆಯದೇ ನನಗೆ ಹೆಚ್ಚು ತಿಳುವಳಿಕೆ ಇದೆ.' ಎಂದಿದ್ದಾರೆ.. ರಣಬೀರ್-ಕತ್ರೀನಾ ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. ಇಬ್ಬರೂ ಈಗ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. ಕತ್ರಿನಾ ಜೊತೆ ಬ್ರೇಕ್ ಅಪ್ ಆದ ನಂತರ ನಟಿ ಆಲಿಯಾ ಭಟ್ ರಣಬೀರ್ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಅವರು ಮದುವೆಯಾದರು. ರಣಬೀರ್ ಮತ್ತು ಆಲಿಯಾ ದಂಪತಿಗೆ ಮಗಳಿದ್ದಾಳೆ. ಅವರ ಮಗಳ ಹೆಸರು ರಾಹಾ ಕಪೂರ್.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_434.txt b/zeenewskannada/data1_url7_500_to_1680_434.txt new file mode 100644 index 0000000000000000000000000000000000000000..d51bcdc401038aab2040e5be79e2cb7af9a91079 --- /dev/null +++ b/zeenewskannada/data1_url7_500_to_1680_434.txt @@ -0,0 +1 @@ +ಫ್ಯಾಶನ್ ಶೋಗಳಲ್ಲಿ ಬಟ್ಟೆ ಸರಿಪಡಿಸುತ್ತಿದ್ದ ಯುವತಿ ಇಂದು ಸ್ಟಾರ್‌ ನಟಿ..! ಆಗ 500 ರೂ. ಸಂಬಳ, ಈ ಕೋಟಿ.. ಕೋಟಿ.. : ಬಹುತೇಕ ನಟಿಯರು ಬಾಲ ಕಲಾವಿದೆಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದಾರೆ.. ಈ ಪೈಕಿ ಇಲ್ಲೊಬ್ಬ ನಟಿ ಮೊದಲು ಪ್ಯಾಶನ್‌ ಶೋಗಳಲ್ಲಿ ಬಟ್ಟೆ ಸರಿಪಡಿಸುವ ಕೆಲಸ ಮಾಡುತ್ತ 500 ರೂ. ಸಂಬಳ ಪಡೆಯುತ್ತಿದ್ದಳು.. ಆದ್ರೆ ಈಗ ಈಕೆ ಮಹಾನಟಿ... :ಸೌತ್‌ ನಟಿ ಕೀರ್ತಿ ಸುರೇಶ್ ಈಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. 2000 ರಲ್ಲಿ ತೆರೆಕಂಡ ಪೈಲಟ್ಸ್‌ ಎಂಬ ಮಲಯಾಳಂ ಸಿನಿಮಾದ ಮೂಲಕ ಬಾಲನಟಿಯಾಗಿ ಕೀರ್ತಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನೇನು ಶೈಲಜಾ ಎಂಬ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಮೊದಲ ಸಿನಿಮಾದಿಂದಲೇ ನಟಿಯಾಗಿ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡರು. ನಾಗ್ ಅಶ್ವಿನ್ ನಿರ್ದೇಶನದ ಮಹಾನಟಿ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು. ಚಿತ್ರದಲ್ಲಿ ಮಹಾನಟಿ ಸಾವಿತ್ರಿ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಸಾವಿತ್ರಿ ಪಾತ್ರಕ್ಕಾಗಿ ಈ ಚೆಲುವೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಕೀರ್ತಿ ಸುರೇಶ್ ತೆಲುಗಿನಲ್ಲಿ ಮಾತ್ರವಲ್ಲದೆ ಮಲಯಾಳಂ ಮತ್ತು ತಮಿಳಿನ ಪ್ಯಾನ್-ಇಂಡಿಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸುಂದರಿ ತೆಲುಗಿನಲ್ಲಿ ಹಲವು ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾಳೆ. ಇದನ್ನೂ ಓದಿ: ಇತ್ತೀಚೆಗಷ್ಟೇ ಕೀರ್ತಿ ಅಭಿನಯದ ರಘುತಾತ ಚಿತ್ರ ತೆರೆಕಂಡಿತ್ತು. ಚಿತ್ರ ಆಗಸ್ಟ್ 15 ರಂದು ಥಿಯೇಟರ್‌ಗೆ ಅಪ್ಪಳಿಸಿತು. ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ತಮ್ಮ ಮೊದಲ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ. ಅವರ ಮೊದಲ ಸಂಬಳ ರೂ. 500.. ಕೀರ್ತಿ ಸುರೇಶ್ ಮೊದಲು ಫ್ಯಾಶನ್ ಶೋಗಳಲ್ಲಿ ಬಟ್ಟೆಗಳನ್ನು ಸರಿಪಡಿಸುವ ಕೆಲಸ ಮಾಡಿದರು. ಇದಕ್ಕಾಗಿ ನಟಿಗೆ ಸಂಬಳವಾಗಿ 500 ರೂ. ನೀಡುತ್ತಿದ್ದರಂತೆ. ಇದು ನನ್ನ ಮೊದಲ ಸಂಭಾವನೆ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ. ಈ ಸುದ್ದಿ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_435.txt b/zeenewskannada/data1_url7_500_to_1680_435.txt new file mode 100644 index 0000000000000000000000000000000000000000..ecde9f40db6834e68c15bd77c4f734cd53ce2e00 --- /dev/null +++ b/zeenewskannada/data1_url7_500_to_1680_435.txt @@ -0,0 +1 @@ +ಸೂಪರ್ ಸ್ಟಾರ್ ʼಕೂಲಿʼ ಫೀಲ್ಡ್‌ಗೆ ರಿಯಲ್ ಸ್ಟಾರ್ ಎಂಟ್ರಿ..! ರಜನಿ-ಉಪ್ಪಿ ಒಂದೇ ಸಿನಿಮಾದಲ್ಲಿ.. : ಒಂದು ಕಡೆ ವೆಟ್ಟೈಯಾನ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕೂಲಿ ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಬ್ಯುಸಿಯಾಗಿದ್ದಾರೆ.. ಈ ಚಿತ್ರಗಳ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಟಿ.ಜೆ. ಜ್ಞಾನವೇಲ್ ನಿರ್ದೇಶನದ ವೆಟ್ಟೈಯಾನ್ ಚಿತ್ರದಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್, ಫಹದ್ ಫಾಜಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ರಿತಿಕಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. :ವೆಟ್ಟೈಯಾನ್ ಸಿನಿಮಾ ಅಲ್ಲದೆ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಕೂಲಿ ಸಿನಿಮಾಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದರಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇದೀಗ ಈ ಚಿತ್ರಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಪ್‌ಡೇಟ್‌ ಒಂದು ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ. ಹೌದು.. ಇತ್ತೀಚಿನ ಮಾಹಿತಿಯ ಪ್ರಕಾರ ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ಕೂಲಿ ಚಿತ್ರದಲ್ಲಿ ಉಪ್ಪಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇತ್ತು. ಆದರೆ ಇದೀಗ ಅಧಿಕೃತವಾಗಿ ಘೋಷಣೆಯಾಗಿದ್ದು, ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ. ಇದನ್ನೂ ಓದಿ: ಪೋಸ್ಟರ್‌ನಲ್ಲಿ ಉಪೇಂದ್ರ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಹೈಪ್ ಮತ್ತಷ್ಟು ಹೆಚ್ಚಿಸಿದೆ. ಉಪ್ಪಿ ತಮ್ಮ ಸಿನಿಮಾ ಜೀವನದಲ್ಲಿ ಮೊದಲ ಬಾರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಉಪ್ಪಿಯ ಈ ಲುಕ್ ನೋಡಿದ್ರೆ ಸೂಪರ್‌ ಸ್ಟಾರ್‌ಗೆ ರಿಯಲ್‌ ಸ್ಟಾರ್‌ ವಿಲನ್‌ ಆಗ್ತಾರಾ ಎನ್ನುವ ಸಂಶಯ ಮೂಡಿಸುತ್ತಿದೆ.. ಕೂಲಿ ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಮಹೇಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಮೊದಲು ತಲೈವಾ 171 ಅನ್ನೋ ಶೀರ್ಷಿಕೆ ಇಡಲಾಗಿತ್ತು. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ, ಗಿರೀಶ್ ಗಂಗಾಧರನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸಧ್ಯ ರಿಯಲ್ ಸ್ಟಾರ್ ಉಪೇಂದ್ರ ಯುಐ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_436.txt b/zeenewskannada/data1_url7_500_to_1680_436.txt new file mode 100644 index 0000000000000000000000000000000000000000..87842f58077ec9980e862b60264bb39c1e4c77ed --- /dev/null +++ b/zeenewskannada/data1_url7_500_to_1680_436.txt @@ -0,0 +1 @@ +"2 ಲಕ್ಷ ಹಣ ಕೊಡೋದು ಬೇಡ, ಆದ್ರೆ ರಾತ್ರಿ ಮನೆಗೆ ಬಾ"- ಮಂಚಕ್ಕೆ ಕರೆದ ನಟನ ಹೆಸರನ್ನು ಸಾರ್ವಜನಿಕವಾಗೇ ಬಹಿರಂಗಪಡಿಸಿದ ಖ್ಯಾತ ನಟಿ : ಈ ವರದಿಯ ಬಹಿರಂಗವಾಗಿದ್ದೇ ತಡ, ಒಂದರ ಹಿಂದೆ ಒಂದರಂತೆ ಹಲವು ಹಿರಿಯ, ಕಿರಿಯ ನಟಿಯರು ತಮಗೆ ಇಂಡಸ್ಟ್ರಿಯಲ್ಲಾ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. :ಅದು 2017ರಲ್ಲಿ ನಡೆದ ಘಟನೆ. ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ದೇಶಾದ್ಯಂತ ಭಾರೀ ಗದ್ದಲ ಸೃಷ್ಟಿಯಾಗಿತ್ತು. ಇನ್ನು ಈ ಪ್ರಕರಣದ ಕುರಿತಾದ ವಿಚಾರಣೆ ಇಂದಿಗೂ ನಡೆಯುತ್ತಿದೆ. ಅಂದಹಾಗೆ ಆ ಸಂದರ್ಭದಲ್ಲಿ ನಟಿಯ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವತ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ ತಿಂಗಳಿನಲ್ಲಿ ವರದಿ ಸಲ್ಲಿಸಿತ್ತು. ಇದೀಗ ನಾಲ್ಕೂವರೆ ವರ್ಷಗಳ ಬಳಿಕ ವರದಿ ಸಾರ್ವಜನಿಕವಾಗಿ ಬಹಿರಂಗಗೊಂಡಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣಗೊಂಡಂತಾಗಿದೆ. ಇದನ್ನೂ ಓದಿ: ಅಷ್ಟೇ ಅಲ್ಲದೆ, ಈ ವರದಿಯ ಬಹಿರಂಗವಾಗಿದ್ದೇ ತಡ, ಒಂದರ ಹಿಂದೆ ಒಂದರಂತೆ ಹಲವು ಹಿರಿಯ, ಕಿರಿಯ ನಟಿಯರು ತಮಗೆ ಇಂಡಸ್ಟ್ರಿಯಲ್ಲಾ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಈ ಎಲ್ಲದರ ಮಧ್ಯೆ ಜೂನಿಯರ್​ ಆರ್ಟಿಸ್ಟ್​ ಆಕೆ ಕೆಲಸ ಮಾಡುತ್ತಿರುವ ಜುಬಿತಾ ಆ್ಯಂಡಿ ಎಂಬವರು ತನಗಾದ ಕಹಿ ಘಟನೆಯನ್ನುಬಹಿರಂಗಪಡಿಸಿದ್ದಲ್ಲದೆ, ಕಿರುಕುಳ ನೀಡಿದ ನಟನ ಹೆಸರನ್ನು ಕೂಡ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಅಸೋಸಿಯೇಷನ್ ಆಫ್​ ಮಲಯಾಳಂ ಮೂವಿ ಆರ್ಟಿಸ್ಟ್​ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನಟ ಎಡವೇಲ ಬಾಬು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದ ಎಂದು ಜುಬಿತಾ ಗಂಭೀರ ಆರೋಪ ಮಾಡಿದ್ದಾರೆ. "ಸದಸ್ಯತ್ವ ಶುಲ್ಕ 2 ಲಕ್ಷಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳಿದ್ದರು. ಅಡ್ಜಸ್ಟ್ ಮಾಡಿಕೊಂಡರೆ ಹಣ ಕೊಡುವ ಅಗತ್ಯವಿಲ್ಲ, ಸಿನಿಮಾ ಆಫರ್‌ʼಗಳೂ ಬರುತ್ತವೆ ಎಂದಿದ್ದರು. ಹರಿಕುಮಾರ್ ಮತ್ತು ಸುಧೀಶ್ ಅವರಿಂದಲೂ ಕೆಟ್ಟ ಅನುಭವವಾಗಿದೆ. ಹರಿಕುಮಾರ್ ಅವರು ಸಿನಿಮಾ ಮುಗಿಸಿದ ನಂತರ ಮರುದಿನ ಬರುವಂತೆ ಹೇಳಿದರು. ಆದರೆ, ನಾನು ಹೋಗಲು ನಿರಾಕರಿಸಿದೆ. ಸುಧೀಶ್ ತನ್ನ ಜೊತೆ ಟ್ರಿಪ್‌ ಬರುವಂತೆ ಹೇಳಿದ್ದ. ನಾವು ಯಾವುದೇ ಸ್ಥಳಕ್ಕೆ ಹೋದರೂ, ಹೊಂದಾಣಿಕೆ ಮಾಡಲು ನಮ್ಮಲ್ಲಿ ಕೇಳುತ್ತಾರೆ. ಆದರೆ ಅಡ್ಜಸ್ಟ್ ಮಾಡಿಕೊಂಡು ಅವಕಾಶಗಳು ಬೇಡ" ಎಂದು ಜುಬಿತಾ ಹೇಳಿದ್ದಾರೆ. ಇವರಲ್ಲದೆ, ಮತ್ತೋರ್ವ ಜೂನಿಯರ್ ಆರ್ಟಿಸ್ಟ್ ಅಸ್ನಿಯಾ ಕೂಡ ಮಲಯಾಳಂ ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. "ಅತ್ಯಂತ ಶೋಷಣೆಗೆ ಒಳಗಾದ ವರ್ಗ ನಮ್ಮದು. ಯಾವುದೇ ಕಾಂಪ್ರಮೈಸ್‌ ಆಗದೆ ಚಲನಚಿತ್ರಕ್ಕೆ ಪ್ರವೇಶಿಸಿದರೆ, ಸರಿಯಾದ ಕೂಲಿ ಸಿಗುವುದಿಲ್ಲ. ಅವಕಾಶ ಪಡೆಯುವಾಗ 5000 ರೂಪಾಯಿ ಪೇಮೆಂಟ್‌ ಎನ್ನುತ್ತಾರೆ. ಆದರೆ ನಮ್ಮ ಕೈ ಸೇರೋದು ಕೇವಲ ರೂ 1500. ಅದೂ ಕೂಡ 30 ದಿನ ಕೆಲಸ ಮಾಡಿದ ನಂತರ ಇಷ್ಟು ಸಿಕ್ಕಿತು. ಇದರ ವಿರುದ್ಧವಾಗಿ ಮಾತನಾಡಿದ್ದಕ್ಕೆ ನನ್ನನ್ನು ಹೊರಗಿಡಲಾಯಿತು" ಎಂದಿದ್ದಾರೆ. ಇದನ್ನೂ ಓದಿ: ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ನಾಯಕ ನಟಿಯರು ಮುಂದಾಗಿದ್ದಾರೆ. ರಂಜಿತ್ ನಿರ್ದೇಶನದ 'ಪಲೇರಿ ಮಾಣಿಕ್ಯಂ' ಸಿನಿಮಾದಲ್ಲಿ ನಟಿಸಲು ಬಂದಾಗ ನಿರ್ದೇಶಕರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_437.txt b/zeenewskannada/data1_url7_500_to_1680_437.txt new file mode 100644 index 0000000000000000000000000000000000000000..835446d4ee1a3cec70a0251e0c1282d328d89fb5 --- /dev/null +++ b/zeenewskannada/data1_url7_500_to_1680_437.txt @@ -0,0 +1 @@ +ಸಮಾರಂಭಕ್ಕೆ ದಿನಗಣನೆ..! ನಿಮ್ಮ ನೆಚ್ಚಿನ ತಾರೆ, ಸಿನಿಮಾಗೆ ಮಾಡಲು ಹೀಗೆ ಮಾಡಿ.. 2024 : 12ನೇ ಆವೃತ್ತಿ ಸೈಮಾ ದಕ್ಷಿಣ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಸೈಮಾ ಭಾಜನವಾಗಿದೆ. ಈ ಸಮಾರಂಭ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ಈಗಾಗಲೇ ಸೈಮಾ ಪ್ರಶಸ್ತಿಗೆ ನಾಮಿನೇಷನ್ಸ್ ಆರಂಭವಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.. 2024 :2024ನೇ ಸಾಲಿನ ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ಸಮಾರಂಭ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ಇದರ ಭಾಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಸೈಮಾ ಅಧ್ಯಕ್ಷರಾದ ಬೃಂದಾ ಪ್ರಸಾದ್, ನಟರಾದ ಡಾಲಿ ಧನಂಜಯ್, ರಿಷಿ, ನಟಿಯರಾದ ನೇಹಾ ಶೆಟ್ಟಿ, ನಿಧಿ ಅಗರ್ವಾಲ್, ಅವಿಕಾ ಗೋರ್, ಶಾನ್ವಿ ಶ್ರೀವಾಸ್ತವ್, ಶುಭ್ರ ಅಯ್ಯಪ್ಪ, ಮಾರುತಿ ಸುಜುಕಿ ಇಂಡಿಯಾಲಿಮಿಟೆಡ್ ಸೀನಿಯರ್ ಎಕ್ಸಿಕ್ಯೂಟಿವ್ ಆಫೀಸರ್ ನೊಬುಟಾಕಾ ಸುಜುಕಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ರಾಯ್ ಸಿಜೆ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬೃಂದಾ ಪ್ರಸಾದ್ ಮಾತನಾಡಿ, ಈ ಬಾರಿ ನಡೆಯುತ್ತಿರುವುದು 12ನೇ ಆವೃತ್ತಿ ಸೈಮಾ. 12 ಬರೀ ನಂಬರ್ ಅಲ್ಲ. ಅದೊಂದು ಸುಂದರ ಪಯಣ. ದಕ್ಷಿಣ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಸೈಮಾ ಭಾಜನವಾಗಿದೆ. ದಕ್ಷಿಣ ಸಿನಿರಂಗದ ಪ್ರತಿಭೆಗಳನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭ್ರಮಿಸುವ ಸೈಮಾದಲ್ಲಿ ನಾಲ್ಕು ಇಂಡಸ್ಟ್ರೀಗಳು ಒಂದೇ ಕುಟುಂಬದಂತೆ ಭಾಗಿಯಾಗುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ನಟ ಡಾಲಿ ಧನಂಜಯ್ ಮಾತನಾಡಿ, ಸೈಮಾ ಎಂದರೆ ನಮಗೆ ಖುಷಿ. ಈ ಬಾರಿ ದುಬೈನಲ್ಲಿ ಮತ್ತೆ ಸೈಮಾ ಆಗುತ್ತಿದೆ. ಸೈಮಾ ನನಗೆ ಅದ್ಭುತ ಮೆಮೋರಿ ಕ್ರಿಯೇಟ್ ಮಾಡುವ ಜಾಗ. ಲಾಸ್ಟ್ ಇಯರ್ ನನ್ನ ಹುಟ್ಟುಹಬ್ಬಕ್ಕೆ ಇಂಡಸ್ಟ್ರೀಗೆಲ್ಲಾ ನಾನು ಪಾರ್ಟಿ ಕೊಟ್ಟಿದೆ. ಈ ಬಾರಿ ನನಗೆ ಸೈಮಾದಿಂದ ಪಾರ್ಟಿ ಕೊಡುತ್ತಿದ್ದಾರೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು, ನಿರ್ದೇಶಕರನ್ನು ನೋಡುವ ಒಳ್ಳೆ ವೇದಿಕೆ. ಈ ರೀತಿಯ ಇವೆಂಟ್ ಚೆನ್ನಾಗಿರುತ್ತವೆ, ಸೈಮಾ ಎಂದಾಗ ನಮ್ಮ ಪ್ರೆಸೆಂಟ್ ಇರುತ್ತದೆ. ಲಿರಿಕ್ಸ್ ಕೆಟಗರಿಯಲ್ಲಿ ನಾನು ನಾಮಿನೇಟ್ ಮಾಡಲಾಗಿದೆ. ಸೈಮಾ ಅನ್ನುವುದು ಸೆಲೆಬ್ರೆಷನ್ ಎಂದು ಸಂತಸ ಹಂಚಿಕೊಂಡರು. ನಿಧಿ ಅಗರ್ವಾಲ್ ಮಾತನಾಡಿ, ನಾನು ಇಲ್ಲಿ ಭಾಗಿಯಾಗಿರುವುದಕ್ಕೆ ಬಹಳಷ್ಟು ಖುಷಿಯಾಗಿದೆ. ಪ್ರತಿ ವರ್ಷ ನಡೆಯುವ ಸೈಮಾ ಸಂಭ್ರಮದಲ್ಲಿ ನಾನು ಭಾಗಿಯಾಗುತ್ತಿದ್ದೇನೆ. ಸೈಮಾ ಎನ್ನುವುದು ಅಮೇಜಿಂಗ್ ಶೋ. ಸೈಮಾದಲ್ಲಿ ಎಲ್ಲರನ್ನೂ ನೋಡುವುದು ಖುಷಿ ಎಂದರು. ಇದನ್ನೂ ಓದಿ: ಶಾನ್ವಿ ಶ್ರೀವಾಸ್ತವ್ ಮಾತನಾಡಿ, ಸೈಮಾ ಎನ್ನುವುದು ಹೋಳಿ, ದೀಪಾವಳಿ ರೀತಿ ಹಬ್ಬ. ಪ್ರತಿ ವರ್ಷದಂತೆ ಈ ವರ್ಷ ಸೈಮಾ ಮತ್ತೆ ಬಂದಿದೆ. ನಾನು ಸೆಲೆಬ್ರೆಟ್ ಮಾಡಲು ಕಾಯುತ್ತಿದ್ದೇವೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು ಒಂದು ಜಾಗದಲ್ಲಿ ಒಂದು ಸಮಾರಂಭದಲ್ಲಿ ಭಾಗಿಯಾಗಿ ಸಿನಿಮಾವನ್ನು ಸಂಭ್ರಮಿಸುತ್ತೇವೆ ಎಂದರು. ಈಗಾಗಲೇ ಸೈಮಾ ಪ್ರಶಸ್ತಿಗೆ ನಾಮಿನೇಷನ್ಸ್ ಆರಂಭವಾಗಿದೆ. ‘ಕಾಟೇರ’ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಇದನ್ನೂ ಓದಿ: ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನನ್ನಾ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ. ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್‌’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಮಲಯಾಳಂನಲ್ಲಿ, ಟೊವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ. ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಮತ್ತು ಚಲನಚಿತ್ರಗಳಿಗೆಮತ್ತು ನ ಫೇಸ್‌ಬುಕ್ ಪುಟದಲ್ಲಿ ವೋಟ್ ಮಾಡಬಹುದು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_438.txt b/zeenewskannada/data1_url7_500_to_1680_438.txt new file mode 100644 index 0000000000000000000000000000000000000000..faab66226bd8852a08c7527197120468048c0ee3 --- /dev/null +++ b/zeenewskannada/data1_url7_500_to_1680_438.txt @@ -0,0 +1 @@ +"ಕಲ್ಕಿ" ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಕನ್ನಡಕ್ಕೆ ಎಂಟ್ರಿ..! ಪ.ರಂಜಿತ್ ಅವರ "ಅಟ್ಟಕತ್ತಿ" ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಇವರು, "ಕಾಲ", " ಕಬಾಲಿ", "ಭೈರವ", " ದಸರಾ" ಹಾಗೂ ಇತ್ತೀಚಿಗೆ ತೆರೆಕಂಡ "ಕಲ್ಕಿ" ಸಿನಿಮಾವರೆಗೂ 50 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಿಸುತ್ತಿರುವ ಹಾಗೂ "ಆ ದಿನಗಳು" ಖ್ಯಾತಿಯ ಕೆ‌.ಎಂ.ಚೈತನ್ಯ ನಿರ್ದೇಶನದಲ್ಲಿ ಟೈಗರ್ ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರ "ಬಲರಾಮನ ದಿನಗಳು". ಕಳೆದ ಕೆಲವು ತಿಂಗಳ ಹಿಂದಷ್ಟೇ ಈ ಚಿತ್ರದ ಘೋಷಣೆಯಾಗಿತ್ತು. ಈಗ ಈ ಚಿತ್ರದ ಕುರಿತು ಮತ್ತೊಂದು ಮಹತ್ವದ ಸುದ್ದಿ ಹೊರಬಂದಿದೆ. ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ‌. ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಂತೋಷ್ ನಾರಾಯಣನ್ ಅವರನ್ನು "ಬಲರಾಮನ ದಿನಗಳು" ಚಿತ್ರತಂಡ ಅದ್ದೂರಿಯಾಗಿ ಕನ್ನಡಕ್ಕೆ ಬರಮಾಡಿಕೊಂಡರು. ನಂತರ ಸಂತೋಷ್ ನಾರಾಯಣನ್ ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.ಪ.ರಂಜಿತ್ ಅವರ "ಅಟ್ಟಕತ್ತಿ" ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಇವರು, "ಕಾಲ", " ಕಬಾಲಿ", "ಭೈರವ", " ದಸರಾ" ಹಾಗೂ ಇತ್ತೀಚಿಗೆ ತೆರೆಕಂಡ "ಕಲ್ಕಿ" ಸಿನಿಮಾವರೆಗೂ 50 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಹಲವು ಚಿತ್ರಗಳಲ್ಲಿ ಹಾಡಿದ್ದಾರೆ ಕೂಡ‌. “ನನ್ನ ತಾಯಿಗೆ ಕನ್ನಡ ಬರುತ್ತದೆ. ಅವರು ನನಗೂ ಸ್ವಲ್ಪ ಕನ್ನಡ ಹೇಳಿಕೊಟ್ಟಿದ್ದಾರೆ. ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. "ಬಲರಾಮನ ದಿನಗಳು" ನನ್ನ 51ನೇ ಚಿತ್ರ ಹಾಗೂ ನಾನು ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರ. ಪದ್ಮಾವತಿ ಫಿಲಂಸ್, ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಈ ಸಂದರ್ಭದಲ್ಲಿ ಗುರುಗಳಾದ ಇಳಯರಾಜ, ಎ.ಆರ್.ರೆಹಮಾನ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ರಘು ದೀಕ್ಷಿತ್ ಅವರ "ನಿನ್ನ ಪೂಜೆಗೆ ಬಂದೆ ಮಾದೇಶ್ವರ" ಸೇರಿದಂತೆ ಕೆಲವು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ. ಅಜನೀಶ್ ಲೋಕನಾಥ್ ಹಾಗೂ ರವಿ ಬಸ್ರೂರ್ ಅವರ ಸಂಗಿತ ಇಷ್ಟ ಎಂದು ಹೇಳಿದ ಸಂತೋಷ್ ನಾರಾಯಣನ್, ಈ ಚಿತ್ರದಲ್ಲೂ ಒಳ್ಳೆಯ ಹಾಡುಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು. ಇದನ್ನೂ ಓದಿ: ಇದು ನನ್ನ 25ನೇ ಸಿನಿಮಾ, ಕೆ.ಎಂ. ಚೈತನ್ಯ ನಿರ್ದೇಶನದ 10ನೇ ಸಿನಿಮಾ. “” ಗೆ ಬಲ ನೀಡುವುದಕ್ಕೆ ಸಂತೋಷ್‍ ನಾರಾಯಣನ್ ಅವರು ಇಲ್ಲಿಗೆ ಬಂದಿದ್ದಾರೆ. ಸಂತೋಷ್‍ ನಾರಾಯಣನ್ ಅವರೇ ಯಾಕೆ? ಎಂಬ ಪ್ರಶ್ನೆ ಬರಬಹುದು. ಅವರ ಕೆಲಸವನ್ನು ನಮ್ಮಲ್ಲಿ ಜನ ಒಪ್ಪಿಕೊಂಡಿದ್ದಾರೆ. ಅವರು ಯಾರು ಎಂದು ಗೊತ್ತಿಲ್ಲದಿರಬಹುದು, ಅವರ ಮುಖ ನೋಡದಿರಬಹುದು. ಆದರೆ, ಗ್ಯಾಂಗ್‍ಸ್ಟರ್ ಸಿನಿಮಾ ಸಂಬಂಧ ಪಟ್ಟ ಯಾವುದೇ ಪೋಸ್ಟ್ ನೋಡಿ, ಇವರ ಸಿಗ್ನೇಚರ್ ಸಂಗೀತ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಚಿತ್ರತಂಡದವರೆಲ್ಲಾ ನಿರ್ಧಾರ ತೆಗೆದುಕೊಂಡು ಅವರನ್ನು ಕರೆಸಿದ್ದೇವೆ. ಇದೊಂದು ಗ್ಯಾಂಗ್‍ಸ್ಟರ್ & ಕಲ್ಟ್ ಸಿನಿಮಾ ಆಗಿರುವುದರಿಂದ ಅವರೇ ಸೂಕ್ತ ಎಂದನಿಸಿತು. ಅವರು ದೊಡ್ಡ ಸಂಗೀತ ನಿರ್ದೇಶಕ. ಅವರನ್ನು ಕರೆದುಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕಷ್ಟಪಟ್ಟು ಅವರನ್ನು ಕರೆದುಕೊಂಡು ಬಂದಿದ್ದೇವೆ. ‘ಕಲ್ಕಿ’ ಬಿಡುಗಡೆಗೂ ಮೊದಲೇ, ಮೇ ತಿಂಗಳಲ್ಲಿ ಅವರನ್ನು ಮಾತನಾಡಿಸಿದ್ದೆವು. ಅವರಿಗೆ ಚಿತ್ರಕಥೆ ರೀಡಿಂಗ್‍ ಕೊಡುತ್ತಿದ್ದಂತೆಯೇ ಒಪ್ಪಿಕೊಂಡರು. ಚಿತ್ರ ವಿಭಿನ್ನವಾಗಿದೆ, 70-80ರ ಕಾಲಘಟ್ಟದ ಚಿತ್ರವಾಗಿರುವುದರಿಂದ ಸಾಕಷ್ಟು ಪ್ರಯೋಗ ಮಾಡಬಹುದು ಎಂದು ಖುಷಿಪಟ್ಟು ಒಪ್ಪಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕನ್ನಡಕ್ಕೆ ಕರೆದುಕೊಂಡು ಬಂದಿರುವ ಹೆಮ್ಮೆ ಇದೆ. ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು ನಾಯಕ ಟೈಗರ್. ಇದು 90 ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಕಾಲ್ಪನಿಕ ಕಥೆ. ಟೈಗರ್ ಅವರ ಚಿತ್ರವನ್ನು ನಿರ್ದೇಶಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ನಿರ್ಮಾಪಕರಾದ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್‍ ಗೆ ವಂದನೆಗಳು. ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶನದಲ್ಲಿ ಒಳ್ಳೆಯ ಹಾಡುಗಳು ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದರು. ಇದನ್ನೂ ಓದಿ: ನಾನು ಚಿಕ್ಕ ವಯಸ್ಸಿನಿಂದ ಟೈಗರ್ ಅವರ ಅಭಿಮಾನಿ ಎಂದು ಮಾತನಾಡಿದ ನಿರ್ಮಾಪಕ ಶ್ರೇಯಸ್, ಇಂದು ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷವಾಗಿದೆ. ನಮ್ಮ ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಿದು. ನಮ್ಮ ಮೊದಲ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ ಹಾಗೂ ಕೆ.ಎಂ.ಚೈತನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ.ಈ ಹಿಂದೆ ನಮ್ಮ ಚಿತ್ರದ ಘೋಷಣೆ ಮಾಡಿದಾಗ ತಾವೆಲ್ಲರು ನೀಡಿದ ಪ್ರೋತ್ಸಾಹಕ್ಕೆ ಚಿರ ಋಣಿ. ನನ್ನ ಕನಸಿಗೆ ಆಸರೆಯಾದ ಅಪ್ಪ ಅಮ್ಮನಿಗೆ ಧನ್ಯವಾದ. ಮುಂದೆ ಕೂಡ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದರು ನಿರ್ಮಾಪಕ ಶ್ರೇಯಸ್. ನಿರ್ಮಾಪಕಿ ಪದ್ಮಾವತಿ ಜಯರಾಂ ಹಾಗೂ ಜಯರಾಂ ಅವರು ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_439.txt b/zeenewskannada/data1_url7_500_to_1680_439.txt new file mode 100644 index 0000000000000000000000000000000000000000..14cded68e1c4a267c4c32b503af671fbe4ed78c5 --- /dev/null +++ b/zeenewskannada/data1_url7_500_to_1680_439.txt @@ -0,0 +1 @@ +ಸಿನಿರಂಗದಲ್ಲಿ ನಟಿಯರಿಗಷ್ಟೇ ಅಲ್ಲ, ನಟರಿಗೂ ಲೈಂಗಿಕ ಕಿರುಕುಳ..! ಶಾಕಿಂಗ್‌ ವಿಚಾರ ಬಹಿರಂಗ : ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಇದೆ ಎಂಬ ವಿಚಾರ ಹೇಮಾ ಸಮಿತಿ ವರದಿಯ ಮೂಲಕ ಬಹಿರಂಗವಾಗಿದೆ.. ವಿಚಿತ್ರ ಎಂಬಂತೆ.. ನಟಿಯರಿಗಷ್ಟೇ ಅಲ್ಲ, ನಟರಿಗೂ ಸಹ ಲೈಂಗಿಕ ಕಿರುಕುಳ ನೀಡಲಾಗಿದೆ.. ಅಷ್ಟಕ್ಕೂ ಈ ವರದಿಯಲ್ಲಿ ಏನಿದೆ.. ಬನ್ನಿ ತಿಳಿಯೋಣ.. :ಜುಲೈ 10, 2017 ಕೇರಳ ಚಿತ್ರರಂಗಕ್ಕೆ ಮರೆಯಲಾಗದ ದಿನವಾಗಿತ್ತು.. ನಟಿಯನ್ನು ಅಪಹರಿಸಿ ಕಾರಿನಲ್ಲಿ ಅತ್ಯಾಚಾರ ಮಾಡಿದ ಪ್ರಕರಣ ಸಂಚಲನ ಮೂಡಿಸಿತ್ತು.. ಇದರ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಇದರ ನಂತರ 2018 ರಲ್ಲಿ, ಕೇರಳ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಸಮಸ್ಯೆಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಾಧೀಶೆ ಹೇಮಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಈ ಕುರಿತು ವಿಚಾರಣೆ ನಡೆಸಿದ ಸಮಿತಿಯು 2019ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ದಾಖಲೆಗಳು, ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳೊಂದಿಗೆ 233 ಪುಟಗಳ ವರದಿಯನ್ನು ಸಲ್ಲಿಸಿತ್ತು. ಆದರೆ, ಕಾರಣಾಂತರಗಳಿಂದ ಸರಕಾರ ಈ ವರದಿಯನ್ನು ಪ್ರಕಟಿಸಿರಲಿಲ್ಲ. ಇದನ್ನೂ ಓದಿ: ಈ ಪ್ರಕರಣದಲ್ಲಿ ಕೇರಳ ಸರ್ಕಾರ ಹೇಮಾ ಸಮಿತಿ ವರದಿಯನ್ನು 19ರಂದು ಬಿಡುಗಡೆ ಮಾಡಿತ್ತು. ಅದರಲ್ಲಿ, ಮಲಯಾಳಂ ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಮಹಿಳಾ ಕಲಾವಿದರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಮಹಿಳೆಯರು ಮಾತ್ರವಲ್ಲ, ಪುರುಷರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ವರದಿ ಬಹಿರಂಗ ಪಡಿಸಿದೆ. ಇದೀಗ ಈ ವಿಚಾರ ಕೇರಳ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವರದಿಯ ವಿರುದ್ಧ ಪರ ಮತ್ತು ವಿರೋಧವಾಗಿ ಹೇಳಿಕೆಗಳು ಬರುತ್ತಿವೆ.. ಈ ವೇಳೆ ಹೇಮಾ ಸಮಿತಿ ವರದಿ ಕುರಿತು ನಟಿ ಪಾರ್ವತಿ ಮೆನನ್‌ ತಮ್ಮ ಅಭಿಪ್ರಾಯ ತಿಳಿಸಿದ್ದು, ವರದಿಯಲ್ಲಿನ ಕಾಮೆಂಟ್‌ಗಳನ್ನು ಆಧರಿಸಿ, ಚಿತ್ರರಂಗದ ಎಲ್ಲಾ ಮಹಿಳೆಯರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳುವುದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_44.txt b/zeenewskannada/data1_url7_500_to_1680_44.txt new file mode 100644 index 0000000000000000000000000000000000000000..cb8ce8b775a59ec880d0ae1a7b2197420958cd66 --- /dev/null +++ b/zeenewskannada/data1_url7_500_to_1680_44.txt @@ -0,0 +1 @@ +ಯಾಕೆ 6 ಅಂಕಿಯನ್ನು ಹೊಂದಿರುತ್ತವೆ? ಇದರ ಪ್ರಾರಂಭ ಹೇಗಾಯ್ತು!! : ದೇಶದ ಮೂಲೆ ಮೂಲೆಯಲ್ಲಿ ಎಲ್ಲಾದರೂ ಯಾವುದೇ ವಸ್ತುವನ್ನು ಕಳುಹಿಸಲು ಅಥವಾ ಪಡೆಯಲು ಪೋಸ್ಟ್ಗಳಿಗೆ ಕೋರಿಯರ್ಗಳಿಗೆ ಎಲ್ಲದಕ್ಕೂ ಮುಖ್ಯವಾಗಿ ಪೋಸ್ಟಲ್ ಕೋಡ್ ಅಗತ್ಯವಾಗಿರುತ್ತದೆ. ಯಾವ ಸಂಖ್ಯೆಯನ್ನು ನಮೂದಿಸಿದರೆ ಯಾವ ಪ್ರದೇಶಕ್ಕೆ ತಲುಪುತ್ತದೆ ಎನ್ನುವುದು ಈ ಪೋಸ್ಟಲ್ ಪಿನ್ ಕೋಡ್ ಮೂಲಕ ತಿಳಿಯುತ್ತದೆ. :ದೇಶದ ಮೂಲೆ ಮೂಲೆಯಲ್ಲಿ ಎಲ್ಲಾದರೂ ಯಾವುದೇ ವಸ್ತುವನ್ನು ಕಳುಹಿಸಲು ಅಥವಾ ಪಡೆಯಲು ಪೋಸ್ಟ್ಗಳಿಗೆ ಕೋರಿಯರ್ಗಳಿಗೆ ಎಲ್ಲದಕ್ಕೂ ಮುಖ್ಯವಾಗಿ ಪೋಸ್ಟಲ್ ಕೋಡ್ ಅಗತ್ಯವಾಗಿರುತ್ತದೆ. ಯಾವ ಸಂಖ್ಯೆಯನ್ನು ನಮೂದಿಸಿದರೆ ಯಾವ ಪ್ರದೇಶಕ್ಕೆ ತಲುಪುತ್ತದೆ ಎನ್ನುವುದು ಈ ಪೋಸ್ಟಲ್ ಪಿನ್ ಕೋಡ್ ಮೂಲಕ ತಿಳಿಯುತ್ತದೆ. ಪೋಸ್ಟ್ ಅನ್ನು ಎಲ್ಲಿಯಾದರೂ ಕಳುಹಿಸಲು ಅಥವಾ ಇತರ ವಸ್ತುಗಳನ್ನು ಕಳುಹಿಸಲು ಅಥವಾ ಆರ್ಡರ್ ಮಾಡಲು ಮೊದಲು ಪೋಸ್ಟಲ್ ಪಿನ್ ಕೋಡ್ ಕಡ್ಡಾಯವಾಗಿದೆ. ಏಕೆಂದರೆ ನೀವು ಆನ್‌ಲೈನ್‌ನಲ್ಲಿ ಏನನ್ನಾದರೂ ಆರ್ಡರ್ ಮಾಡಿದರೆ ಅದು ಮೊದಲು ಕೋಡ್ ಅನ್ನು ಕೇಳುತ್ತದೆ. ಹೌದು ಆದರೆ ಪಿನ್ ಕೋಡ್ ಯಾಕೆ 6 ಅಂಕಿಯನ್ನು ಹೊಂದಿದೆ, ಅದರ ಉಪಯೋಗ ಎನ್ನುವುದು ತಿಳಿಯಬೇಕೇ ಇಲ್ಲಿದೆ ನೋಡಿ. ಇದನ್ನು ಓದಿ : ಭಾರತೀಯ ಅಂಚೆ ಇಲಾಖೆಯ ಪಯಣದಲ್ಲಿ ಪಿನ್ ಕೋಡ್ ರಚನೆ ಒಂದು ಮೈಲಿಗಲ್ಲು ಎಂದೇ ಹೇಳಬೇಕು. ಅದೇ ಹೆಸರಿನ ಹಳ್ಳಿಗಳು ಮತ್ತು ಪಟ್ಟಣಗಳಿಂದ ಅಂಚೆ ಕಚೇರಿಗೆ ಪತ್ರಗಳು ಬರಲು ಪ್ರಾರಂಭಿಸಿದಾಗ, ಪಿನ್ ಕೋಡ್‌ನ ಅಗತ್ಯವಿದೆ ಎಂದು ಅನಿಸಿತು. ನಂತರ ಇಡೀ ದೇಶವನ್ನು ವಿವಿಧ ಪ್ರದೇಶಗಳಾಗಿ ವಿಂಗಡಿಸಿ ಪಿನ್ ಕೋಡ್‌ಗಳನ್ನು ರಚಿಸುವ ಅಗತ್ಯವಿತ್ತು ನಮ್ಮ ದೇಶದಲ್ಲಿ ಅಂಚೆ ಸೂಚ್ಯಂಕ ಸಂಖ್ಯೆಯನ್ನು ಪಿನ್ ಅಥವಾ ಪಿನ್‌ಕೋಡ್ ಎಂದೂ ಕರೆಯಲಾಗುತ್ತದೆ. ಆದರೆ ನಮ್ಮ ದೇಶವನ್ನು 8 ಅಂಚೆ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ಪಿನ್‌ಕೋಡ್‌ನ ಮೊದಲ ಅಂಕಿಯು ಇವುಗಳನ್ನು ಸೂಚಿಸುತ್ತದೆ. ಭಾರತದಲ್ಲಿ ಅನೇಕ ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳಿವೆ. ಭಾರತೀಯ ಅಂಚೆ ಸೇವೆಗೆ ಸರಿಯಾದ ವ್ಯಕ್ತಿ ಅಥವಾ ಸ್ಥಳವನ್ನು ಹುಡುಕುವುದು ಸ್ವಲ್ಪ ಸವಾಲಾಗಿದೆ. ಆದ್ದರಿಂದ, ಪಾರ್ಸೆಲ್‌ಗಳು ಅಥವಾ ಪತ್ರಗಳನ್ನು ತಲುಪಿಸುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ಇಂಡಿಯಾ ಪೋಸ್ಟ್ ಆರು ಅಂಕಿಗಳ ಪಿನ್ ಕೋಡ್ ಸಂಖ್ಯೆಯನ್ನು ರಚಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಪಿನ್ ಕೋಡ್ ಇರಲಿಲ್ಲ. ಸ್ವಾತಂತ್ರ್ಯದ ನಂತರವೂ ಹಲವಾರು ದಶಕಗಳವರೆಗೆ ಪಿನ್ ಕೋಡ್ ಇರಲಿಲ್ಲ. ವಾಸ್ತವವಾಗಿ, ಪಿನ್ ಕೋಡ್ ಅನ್ನು 15 ಆಗಸ್ಟ್ 1972 ರಂದು ಆಗಿನ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀರಾಮ್ ಭಿಕಾಜಿ ಪರಿಚಯಿಸಿದರು. ಇದನ್ನು ಓದಿ : ಭಾರತೀಯ ಅಂಚೆ ಸೇವೆಯು ದೇಶವನ್ನು ಒಂಬತ್ತು ಪ್ರತ್ಯೇಕ ಪಿನ್ ಪ್ರದೇಶಗಳಾಗಿ ವಿಂಗಡಿಸಿದೆ. ಇವುಗಳಲ್ಲಿ ಎಂಟು ಭೌಗೋಳಿಕ ಪ್ರದೇಶಗಳಾಗಿದ್ದರೆ, ಒಂಬತ್ತನೆಯದು ಭಾರತೀಯ ಸೇನೆಗೆ ಮೀಸಲಾಗಿದೆ. ಕೋಡ್‌ನ ಮೊದಲ ಅಂಕಿಯು ಪ್ರದೇಶವನ್ನು ಸೂಚಿಸುತ್ತದೆ, ಎರಡನೇ ಅಂಕಿಯು ಉಪವಲಯವನ್ನು ಸೂಚಿಸುತ್ತದೆ ಮತ್ತು ಮೂರನೇ ಅಂಕಿಯು ಪ್ರದೇಶದ ವಿಂಗಡಣೆಯ ಜಿಲ್ಲೆಯನ್ನು ಸೂಚಿಸುತ್ತದೆ. ಅಲ್ಲದೆ ಕೊನೆಯ ಮೂರು ಅಂಕೆಗಳು ಆ ಜಿಲ್ಲೆಯ ನಿರ್ದಿಷ್ಟ ಅಂಚೆ ಕಛೇರಿಯನ್ನು ಸೂಚಿಸುತ್ತವೆ. ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಆದರೆ ಈ ಅಂಚೆ ಕಚೇರಿಗಳನ್ನು 19,101 ಪಿನ್ ಕೋಡ್‌ಗಳಾಗಿ ವಿಂಗಡಿಸಲಾಗಿದೆ. ಈ ಅಂಚೆ ಕಚೇರಿಗಳನ್ನು ಐದು ಅಂಚೆ ಕಛೇರಿ ವಲಯಗಳಾಗಿ ವಿಂಗಡಿಸಲಾಗಿದೆ. ಅವು ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ಮತ್ತು ಸೇನಾ ಅಂಚೆ ವಲಯಗಳಾಗಿವೆ. ಉತ್ತರ ವಲಯ ಕೋಡ್ 1,2, ಪಶ್ಚಿಮ ವಲಯ ಕೋಡ್ 3, 4, ದಕ್ಷಿಣ ವಲಯ ಕೋಡ್ 5, 6, ಪೂರ್ವ ವಲಯ ಕೋಡ್ 7, 8. ಪಿನ್ ಕೋಡ್‌ನ ಮೊದಲ ಎರಡು ಅಂಕೆಗಳು ಯಾವ ರಾಜ್ಯಗಳನ್ನು ಪ್ರತಿನಿಧಿಸುತ್ತವೆ?11 ದೆಹಲಿ12, 13 - ಹರಿಯಾಣ14-16 - ಪಂಜಾಬ್17 - ಹಿಮಾಚಲ ಪ್ರದೇಶ18, 19 - ಜಮ್ಮು ಮತ್ತು ಕಾಶ್ಮೀರ20-28 - ಅರುಣಾಚಲ, ಉತ್ತರ ಪ್ರದೇಶ30-34 - ರಾಜಸ್ಥಾನ 36-39 ಜಿಗರತ್45-49 - ಮಧ್ಯಪ್ರದೇಶ ಛತ್ತೀಸ್‌ಗಢ50-53 - ತೆಲಂಗಾಣ, ಆಂಧ್ರ ಪ್ರದೇಶ56-59 - ಕರ್ನಾಟಕ60-64 - ತಮಿಳುನಾಡು67-69 - ಕೇರಳ70-74 - ಪಶ್ಚಿಮ ಬಂಗಾಳ75-77 - ಒಡಿಶಾ78 -ಅಸ್ಸೋಮ್79 -ಈಶಾನ್ಯ ರಾಜ್ಯಗಳು80-85 - ಜಾರ್ಖಂಡ್, ಬಿಹಾರ90-99 - ಸೇನಾ ಅಂಚೆ ಸೇವೆ ನಿಮ್ಮ ಪ್ರದೇಶದ ಪೋಸ್ಟಲ್ ಪಿನ್ ಕೋಡ್ ತಿಳಿಯಲು ನೀವುಗೆ ಭೇಟಿ ನೀಡುವ ಮೂಲಕ ನಿಮ್ಮ ಪಿನ್ ಕೋಡ್ ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_440.txt b/zeenewskannada/data1_url7_500_to_1680_440.txt new file mode 100644 index 0000000000000000000000000000000000000000..ff328dac25599f1f6d5633fd95071309fadd6c5b --- /dev/null +++ b/zeenewskannada/data1_url7_500_to_1680_440.txt @@ -0,0 +1 @@ +ನಟ ದುನಿಯಾ ವಿಜಯ್‌ಗೆ ಸಂಕಷ್ಟ: ಭೀಮನಿಗೆ ಸಿಸಿಬಿ ನೋಟಿಸ್ ಸಾಧ್ಯತೆ ಭೀಮಾ ಸಿನಿಮಾ ರಿಲೀಸ್ ಆದ್ಮೇಲೆ ನಟ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಜಾಲ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ವಿಜಯ್ ಆರೋಪಿಸಿದ್ದರು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. ಬೆಂಗಳೂರು :ಇತ್ತೀಚೆಗೆ ತೆರೆಕಂಡ ಭೀಮಾ ಸಿನಿಮಾ ಸಾಕಷ್ಟು ಸೌಂಡ್ ಮಾಡುತ್ತಿದೆ. ವಿಜಯ್ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ ದುನಿಯಾ ವಿಜಯ್ ಸಿನಿಮಾಗಳಲ್ಲಿ ಮತ್ತೊಂದು ಹಿಟ್ ಲಿಸ್ಟ್ ಗೆ ಸೇರಿದೆ. ಆದರೆ ಸಿನಿಮಾ ಪ್ರಮೋಷನ್ ನಟ ದುನಿಯಾ ವಿಜಯ್ ಗೆ ಕಂಟಕವಾಗುವ ಸಾಧ್ಯತೆ ಇದೆ. ಭೀಮಾ ಸಿನಿಮಾ ರಿಲೀಸ್ ಆದ್ಮೇಲೆ ನಟ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಜಾಲ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ಚೇಸ್ ಮಾಡುವ ರೀತಿ ಬೈಕ್ ಏರಿ ಚೇಸ್ ಮಾಡಿ ಮಾದಕ ಗಾಂಜಾ ಅಡ್ಡೆಗಳ ಬಳಿ ಹೋಗಿದ್ದರು. ಇನ್ನೂ ಅಲ್ಲೇ ಬಿದ್ದಿದ್ದ ಮಾದಕ ವಸ್ತುಗಳನ್ನು ತೋರಿಸಿ ರಿಪೋರ್ಟ್‌ ಮಾಡಿ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಇನ್ನೂ ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ವಿಜಯ್ ಆರೋಪಿಸಿದ್ದರು. ಸದ್ಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಬಳಸುವವರನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಲು ಸಿದ್ಧವಾಗಿದ್ದಾರೆ. ಮತ್ತೊಂದು ಕಡೆ ನಟ ದುನಿಯಾ ವಿಜಯ್ ಗೆ ನೋಟಿಸ್ ಕೊಟ್ಟು ಕರೆಸಿ ವಿಚಾರಣೆ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಆಗಸ್ಟ್ 9ಕ್ಕೆ ರಿಲೀಸ್ ಆಗಿರುವ ಭೀಮಾ ಚಿತ್ರ ಬಿಡುಗಡೆಯಾದ ವೇಳೆ ಚಾಮರಾಜನಗರದ ಕೆಲವು ಏರಿಯಾ ಗಳು ಮಾರುತ್ತಾರೆ. ಸಿಸಿಬಿ ಕಚೇರಿ ಬಳಿ ಡ್ರಗ್ ಮಾರಾಟದ ಬಗ್ಗೆ ಸಾಕ್ಷಿ ಎಂದು ದುನಿಯಾ ದುನಿಯಾ ವಿಜಯ್ ಹೇಳಿದ್ದರು. ಹೀಗಾಗಿ ಈ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಲು ವಿಜಿಯನ್ನು ಕರೆಸಲು ಸಿಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_441.txt b/zeenewskannada/data1_url7_500_to_1680_441.txt new file mode 100644 index 0000000000000000000000000000000000000000..1a51046378fce2b58b8dbaab74870302495fc4c8 --- /dev/null +++ b/zeenewskannada/data1_url7_500_to_1680_441.txt @@ -0,0 +1 @@ +ʼಹಾಯಾಗಿ ಹಾಸಿಗೆ ಕೊಟ್ಟರೆ ಮಾತ್ರ ಅವಕಾಶ ಕೊಡುತ್ತೇನೆ ಅಂತಾರೆ ಆ ನಿರ್ದೇಶಕರುʼ ಸ್ಟಾರ್‌ ಹೀರೋಯಿನ್ ಶಾಕಿಂಗ್ ಕಾಮೆಂಟ್ಸ್! : ಸಿನಿಮಾ ಕಲಾವಿದರ ಬದುಕು ಕನ್ನಡಿಯಂತೆ ಸುಂದರವಾಗಿ ಕಾಣುತ್ತದೆ. ಆದರೆ ಒಳಗೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಹೀರೋಯಿನ್‌ಗಳು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳ ಹೆಚ್ಚು. ಈ ಹಿಂದೆ ತಾವು ಎದುರಿಸಿದ ಕಿರುಕುಳದ ಬಗ್ಗೆ ಕೆಲ ನಟರು ಮುಕ್ತವಾಗಿ ಮಾತನಾಡಿದ್ದಾರೆ. : ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರಿಗೆ ಕಿರುಕುಳ ಅನಿವಾರ್ಯ ಎನ್ನುವಂತಾಗಿದೆ. ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ದಕ್ಷಿಣಕ್ಕೆ ಹೋಲಿಸಿದರೆ, ಉತ್ತರದಲ್ಲಿ ನಾಯಕಿಯರು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳಗಳು ಹೆಚ್ಚು ಸಾಮಾನ್ಯವಾಗಿದೆ. ಇತ್ತೀಚಿಗೆ ನಾಯಕಿಯರು ಮತ್ತು ಪಾತ್ರಧಾರಿಗಳು ತಮಗೆ ಎದುರಾಗಿರುವ ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಮತ್ತು ಕಾಮೆಂಟ್‌ಗಳ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ. ಕಮಿಟ್ ಮೆಂಟ್ ಇದ್ದರೂ ಆಫರ್ ಗಳು ಬರುತ್ತಿಲ್ಲ ಎಂದು ಕೆಲವರು ದೂರುತ್ತಾರೆ. ಇತ್ತೀಚೆಗಷ್ಟೇ ನಾಯಕಿಯ ಕಾಸ್ಟಿಂಗ್ ಕೌಚ್ ಬಗ್ಗೆ ಮಾಡಿರುವ ಕಾಮೆಂಟ್‌ಗಳು ಈಗ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿವೆ. ಕಾಲಿವುಡ್ ನಾಯಕಿ ಸನಮ್ ಶೆಟ್ಟಿ ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ- ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಅವರು "ಚಿತ್ರರಂಗದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ನಿರ್ದೇಶಕ-ನಿರ್ಮಾಪಕರಿಂದ ನಾಯಕಿಯರಿಗೆ ಕಷ್ಟಗಳಾಗುತ್ತವೆ ಎಂದು ಅವರು ಬಹಿರಂಗಪಡಿಸಿದರು. ಇಂಡಸ್ಟ್ರಿಗೆ ಹೊಸಬರಾಗಿದ್ದರೆ ಮಾತ್ರ ಅವಕಾಶ ನೀಡುತ್ತೇನೆ ಎಂದು ನಿರ್ದೇಶಕರೊಬ್ಬರು ಹೇಳಿದ್ದಾರೆ.. ಆಗ ಸನಮ್ ಶೆಟ್ಟಿ ನಾನು ಅವಕಾಶಗಳಿಗಾಗಿ ನನ್ನ ದೇಹವನ್ನು ಮಾರಿಕೊಂಡಿಲ್ಲ" ಎಂದಿದ್ದರಂತೆ.. "ಕೆಲವರು ಕಾಸ್ಟಿಂಗ್ ಕೌಚ್ ಬಗ್ಗೆ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. ಮೀಟಿಂಗ್ ಇದೆ ಎಂದು ಕೆಲವರು ಫೋನ್ ಮಾಡಿ ಹೇಳುತ್ತಿದ್ದರು, ಆದರೆ ಆಡಿಷನ್ ಅಲ್ಲ ಎಂದು ಮೊದಲೇ ಹೇಳುತ್ತಿದ್ದರು.. ಆ ಸಮಯದಲ್ಲಿ ಅವರಿಗೆ ಫೋನ್ ಕರೆಗಳ ಬಗ್ಗೆ ಹೆಚ್ಚು ಅರ್ಥವಾಗುತ್ತಿರಲಿಲ್ಲ.. ಆದರೆ ಯಾರೂ ತನ್ನನ್ನು ನೇರವಾಗಿ ಸಂಪರ್ಕಿಸಿಲ್ಲ.. ಅಂತಹ ಸಂದರ್ಭಗಳನ್ನು ನೇರವಾಗಿ ಎದುರಿಸಿಲ್ಲ" ಎಂದು ಹೇಳಿದ್ದಾರೆ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_442.txt b/zeenewskannada/data1_url7_500_to_1680_442.txt new file mode 100644 index 0000000000000000000000000000000000000000..0f5ad713b4b2d8bc12dff1f74f629ac087cefbce --- /dev/null +++ b/zeenewskannada/data1_url7_500_to_1680_442.txt @@ -0,0 +1 @@ +'ಕರಿಷ್ಮಾ ಕಪೂರ್‌ಗೆ ʼಅದುʼ ಮಾತ್ರ ಬೇಕು..' ನಟಿಯ ವಿರುದ್ಧ ಇಂತದ್ದೊಂದು ಆರೋಪ ಮಾಡಿದ ಪತಿ ಸಂಜಯ್! : ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ವೈಯಕ್ತಿಕ ಜೀವನವು ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ನಟಿ ಮಾತ್ರ ಹಿರಿತೆರೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಕಾಲವೊಂದಿತ್ತು. ಕರಿಷ್ಮಾ ಅನೇಕ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ. : ಕರಿಷ್ಮಾ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು ಆದರೆ ಕಾರಣಾಂತರಗಳಿಂದ 4 ತಿಂಗಳಲ್ಲೇ ಈ ನಿಶ್ಚಿತಾರ್ಥ ಮುರಿದುಬಿತ್ತು. ಇದರ ನಂತರ, ಕರಿಷ್ಮಾ ಕಪೂರ್ 2003 ರಲ್ಲಿ ದೆಹಲಿಯ ಖ್ಯಾತ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಆದರೆ ಅವರ ದಾಂಪತ್ಯ ಜೀವನ ಸಾಕಷ್ಟು ನೋವಿನಿಂದ ಕೂಡಿದೆ. ಮಾಹಿತಿಯ ಪ್ರಕಾರ, ಕರಿಷ್ಮಾ ಕಪೂರ್ ತನ್ನ ಪತಿ ಸಂಜಯ್ ಕಪೂರ್ ಮತ್ತು ಅವರ ಕುಟುಂಬದಿಂದ ಬೇಸತ್ತು 13 ವರ್ಷಗಳ ನಂತರ ವಿಚ್ಛೇದನವನ್ನು ತೆಗೆದುಕೊಂಡಿದ್ದಾರೆ. ವಿಚ್ಛೇದನದ ನಂತರ, ಕರಿಷ್ಮಾ ಕಪೂರ್ ತನ್ನ ಇಬ್ಬರು ಮಕ್ಕಳೊಂದಿಗೆ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ... ಕರಿಷ್ಮಾ ಕಪೂರ್ ಅವರ ವೈಯಕ್ತಿಕ ಜೀವನವು ಸಾಕಷ್ಟು ಏರಿಳಿತಗಳಿಂದ ಕೂಡಿದೆ.. ಅಲ್ಲದೇ ಅವರ ವೈಯಕ್ತಿಕ ಜೀವನವು ಅವರ ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರಿದೆ.ಸಂಜಯ್ ಕಪೂರ್ ವಿರುದ್ಧ ಕರಿಷ್ಮಾ ಗಂಭೀರ ಆರೋಪ ಮಾಡಿದ್ದು, ತನ್ನ ಪತಿ ಸಂಜಯ್ ಕಪೂರ್ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಆದರೆ, ಸಂಜಯ್ ಅವರು ಕರಿಷ್ಮಾ ವಿರುದ್ಧ ನ್ಯಾಯಾಲಯದಲ್ಲಿ ಹಲವು ಕೊಳಕು ಆರೋಪಗಳನ್ನು ಮಾಡಿದ್ದರು. ಮಾಧ್ಯಮ ವರದಿಗಳನ್ನು ನಂಬುವುದಾದರೆ, ಕರಿಷ್ಮಾ ಹಣಕ್ಕಾಗಿಯೇ ತನ್ನನ್ನು ಮದುವೆಯಾಗಿದ್ದಾಳೆ ಎಂದು ಸಂಜಯ್ ಆರೋಪಿಸಿದ್ದರು.. ಎಂದು ಸಂಜಯ್ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದರು. ಇದನ್ನೂ ಓದಿ- 'ಕರಿಷ್ಮಾ ಕಪೂರ್ ದುರಾಸೆಯ ಮಹಿಳೆ' ಸಂಜಯ್ ಕಪೂರ್ ತಮ್ಮ ಹೇಳಿಕೆಯಲ್ಲಿ ತಮ್ಮ ಪತ್ನಿ ಕರಿಷ್ಮಾ ಕಪೂರ್ ದುರಾಸೆಯ ಮಹಿಳೆ ಎಂದು ಹೇಳಿದ್ದರು. ಅವಳಿಗೆ ಹಣ ಬಿಟ್ಟರೆ ಬೇರೇನೂ ಅರ್ಥವಾಗುವುದಿಲ್ಲ. ಅಭಿಷೇಕ್ ಬಚ್ಚನ್ ಜೊತೆಗಿನ ನಿಶ್ಚಿತಾರ್ಥ ಮುರಿದ ನೋವಿನಿಂದ ಚೇತರಿಸಿಕೊಳ್ಳಲು ನಟಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ ಎಂದು ಸಂಜಯ್ ಕಪೂರ್ ಆರೋಪಿಸಿದ್ದರು. ಕರಿಷ್ಮಾ ತನ್ನ ಇಬ್ಬರು ಮಕ್ಕಳನ್ನು ತಂದೆಯಿಂದ ದೂರವಿಟ್ಟಿದ್ದಾಳೆ ಎಂದು ಸಂಜಯ್ ನ್ಯಾಯಾಲಯದಲ್ಲಿ ಹೇಳಿದ್ದರು. ಸಂಜಯ್ ಮತ್ತು ಕರಿಷ್ಮಾ ನಂತರ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರೂ, ಪ್ರತಿಯಾಗಿ ಕರಿಷ್ಮಾ ಅನೇಕ ವಿಷಯಗಳನ್ನು ಸೆಟಲ್ಮೆಂಟ್ನಲ್ಲಿ ಪಡೆದರು. ಸಂಜಯ್ ಕಪೂರ್ ಅವರಿಂದ ಕರಿಷ್ಮಾ ಕಪೂರ್ ವಿಚ್ಛೇದನ ಪಡೆಯುವುದು ತುಂಬಾ ಸುಲಭವಾಗಿರಲಿಲ್ಲ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_443.txt b/zeenewskannada/data1_url7_500_to_1680_443.txt new file mode 100644 index 0000000000000000000000000000000000000000..cd57f9a2497b286bb163b2f0c1c2d6070bde3006 --- /dev/null +++ b/zeenewskannada/data1_url7_500_to_1680_443.txt @@ -0,0 +1 @@ +ನಟ ನಾಗಾರ್ಜುನʼಗೆ ಬಿಗ್‌ ಶಾಕ್‌: ಅಕ್ರಮ ನಿರ್ಮಾಣ ಆರೋಪದಡಿ ಕನ್ವೆನ್ಷನ್ ಹಾಲ್ ಧ್ವಂಸ ! : ಸೌತ್‌ ಸ್ಟಾರ್‌ ನಟ ಅಕ್ಕಿನೇನಿ ನಾಗಾರ್ಜುನಗೆ ಬಿಗ್‌ ಶಾಕ್‌ ಎದುರಾಗಿದೆ. ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಹಾಲ್ ನ್ನು ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. :ನಟ ನಾಗಾರ್ಜುನ ಸೌತ್‌ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದವರು. ಇದೀಗ ನಾಗಾರ್ಜುನ ಅವವರಿಗೆ ಬಿಗ್ ಶಾಕ್ ಸಿಕ್ಕಿದೆ. ಮಾದಾಪುರದಲ್ಲಿ ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಹಾಲ್ ಅನ್ನು ಅಧಿಕಾರಿಗಳು ಕೆಡವುತ್ತಿದ್ದಾರೆ. ಭಾರೀ ವಿಡರೋಧದ ನಡುವೆಯೇ ನೆಲಸಮ ಕಾರ್ಯ ನಡೆಯುತ್ತಿದೆ. 6 ಕ್ರೇನ್‌ಗಳೊಂದಿಗೆ ಎನ್ ಕನ್ವೆನ್ಶನ್ ಹಾಲ್‌ನ್ನು ಅನ್ನು ಕೆಡವುತ್ತಿದ್ದಾರೆ. ತುಮ್ಮಿಡಿ ಕುಂಟಾ ಕೆರೆ ಒತ್ತುವರಿ ಮಾಡಿ ಕನ್ವೆನ್ಷನ್ ಹಾಲ್ ನಿರ್ಮಿಸಿದ್ದಾರೆ ಎಂಬ ಆರೋಪ ನಾಗಾರ್ಜುನ ಮೇಲಿದೆ. ಮೂರೂವರೆ ಎಕರೆ ಒತ್ತುವರಿ ಮಾಡಿಕೊಂಡು ಕನ್ವೆನ್ಷನ್ ಹಾಲ್ ನಿರ್ಮಿಸಿದ್ದಾರೆ ಎಂಬ ಆರೋಪದ ಮೇಲೆ ನಾಗಾರ್ಜುನ ವಿರುದ್ಧ ದೂರು ಸಲ್ಲಿಸಲಾಗಿತ್ತು. ಇದೀಗ ಈ ಎನ್ ಕನ್ವೆನ್ಶನ್ ಹಾಲ್‌ನ್ನು ಧ್ವಂಸಗೊಳಿಸಲಾಗುತ್ತಿದೆ. ಇದನ್ನೂ ಓದಿ: ಎನ್ ಕನ್ವೆನ್ಶನ್ ಹಾಲ್‌ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಚಿತ್ರೀಕರಿಸಲು ಮಾಧ್ಯಮಗಳಿಗೆ ಅವಕಾಶವಿಲ್ಲ. ಆದರೆ ಎನ್ ಕನ್ವೆನ್ಷನ್ ಹಾಲ್‌ ಧ್ವಂಸಕ್ಕೆ ಲೋಕಾಯುಕ್ತ ಈಗಾಗಲೇ ಆದೇಶ ನೀಡಿದೆ. ಆದರೆ ಹಿಂದಿನ ಸರ್ಕಾರಲೋಕಾಯುಕ್ತ ಆದೇಶವನ್ನು ನಿರ್ಲಕ್ಷಿಸಿತ್ತು. ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿ ಅಕ್ರಮ ನಿರ್ಮಾಣ ಕಟ್ಟಡಗಳ ಮೇಲೆ ವಿಶೇಷ ಗಮನ ಹರಿಸಿದೆ. ಈಗ ಅವುಗಳನ್ನು ಗುರುತಿಸಲಾಗಿದೆ ಮತ್ತು ನೆಲಸಮಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಅದರ ಭಾಗವಾಗಿ ನಾಗಾರ್ಜುನಗೆ ಸಂಬಂಧಿಸಿದಂತೆ ಮಾದಾಪುರದಲ್ಲಿದ್ದ ಎನ್ ಕನ್ವೆನ್ಷನ್ ಹಾಲ್‌ಧ್ವಂಸಗೊಳಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_444.txt b/zeenewskannada/data1_url7_500_to_1680_444.txt new file mode 100644 index 0000000000000000000000000000000000000000..6ca1c7b48d6a9880ac920e687fe676bfdcdc2999 --- /dev/null +++ b/zeenewskannada/data1_url7_500_to_1680_444.txt @@ -0,0 +1 @@ +ಮಹಿಳೆಯರ ಕಣ್ಣು ಕುಕ್ಕುತ್ತಿವೆ ಅರಮನೆಯ ಆಭರಣಗಳು.. ನಟಿ ಆರಾಧನ ಅಂದಕ್ಕೆ ಪಡ್ಡೆಹೈಕ್ಳ ಕ್ಲೀನ್ ಬೋಲ್ಡ್! : ನಗರದ ಬೆಂಗಳೂರು ಅರಮನೆ ಆರಂಭವಾದ ಮೂರು ದಿನಗಳ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ "ದಿ ಜ್ಯುವೆಲ್ಲರಿ ಶೋ" ಅನ್ನು ನಟಿ ಮಾಲಾಶ್ರೀ ಮತ್ತು ಅವರ ಪುತ್ರಿ, ದಿ ಜ್ಯುವೆಲ್ಲರಿ ಶೋ ಬ್ರಾಂಡ್ ಅಂಬಾಸಿಡರ್ ಆಗಿರುವ ನಟಿ ಆರಾಧನಾ ಅವರು ಉದ್ಘಾಟಿಸಿದರು. ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್. ಮತ್ತು ಹೇಮಲತಾ ಜಗದೀಶ್ ಅವರು ಈ ಮೇಳ ಆಯೋಜಿಸಿದ್ದು, ಶುಕ್ರವಾರದಿಂದ ಮುೂರು ದಿನಗಳ ಕಾಲ ನಡೆಯಲಿದೆ. ದೇಶದ 100 ಅಗ್ರ ಶ್ರೇಣಿಯ ಆಭರಣ ತಯಾರಕರು ಇದರಲ್ಲಿ ಭಾಗವಹಿಸಿದ್ದಾರೆ. ಮೇಳ ಉದ್ಘಾಟಿಸಿ ಮಾತನಾಡಿದ ನಟಿ ಆರಾಧನಾ, ಅತ್ಯಂತ ಪ್ರತಿಷ್ಠಿತ ಜ್ಯುವೆಲ್ಲರಿ ಶೋ ಇದಾಗಿದ್ದು, ಇಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹ ತುಂಬಾ ಚೆನ್ನಾಗಿದೆ. ಮುಂಬರುವ ಮದುವೆ ಮತ್ತು ಹಬ್ಬದ ಸೀಜನ್ ಗೆ ಅಗತ್ಯವಿರುವ ಅತ್ಯುತ್ತಮ ಆಭರಣಗಳು ಇಲ್ಲಿ ಲಭ್ಯವಿವೆ. ಅಪೂರ್ವ ಮತ್ತು ಲಿಮಿಟೆಡ್ ಆಡಿಷನ್ ಆಭರಣಗಳು ಮೇಳದಲ್ಲಿ ಇದ್ದು, ರಿಯಾಯಿತಿಯೂ ಸಿಗುವುದರರಿಂದ ಗ್ರಾಹಕರ ಮನಗೆಲ್ಲುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು. ನಟಿ ಮಾಲಾಶ್ರೀ ಮಾತನಾಡಿ, ನಾನು ಮೊದಲಿನಿಂದಲೂ ಆಭರಣ, ಅದರಲ್ಲೂ ಮುಖವಾಗಿ ವಜ್ರದ ಆಭರಣಗಳ ಪ್ರಿಯೆ. ಇಲ್ಲಿನ ವೈವಿದ್ಯಮಯ ವಜ್ರಾಭರಣಗಳನ್ನು ನೋಡಿ ಅಚ್ಚರಿಯಾಗಿದೆ. 90ಕ್ಕೂ ಹೆಚ್ಚು ಬ್ರಾಂಡ್ ನ ಬೇರೆ ಬೇರೆ ಡಿಸೈನ್ ಗಳು ಇಲ್ಲಿ ಲಭ್ಯವಿವೆ. ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಮದುವೆ ಸೀಜನ್ ಇರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಆಭರಣ ಮೇಳದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದರು. ಮೇಳದಲ್ಲಿ ಲಭ್ಯವಿರುವ ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿದ್ದು, ವಜ್ರಾಭರಣಗಳು ಅಂತಾರಾಷ್ಟ್ರೀಯ ಜಿಐಎ/ಐಜಿಐ ಟ್ಯಾಗ್ ಹೊಂದಿವೆ. ಆಭರಣ ಮಳಿಗೆಗಳ ಸದಸ್ಯರು ಆಭರಣಗಳ ವೈಶಿಷ್ಟ್ಯತೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ಗ್ರಾಹಕರ ಅಭಿರುಚಿ ಮತ್ತು ಬಜೆಟ್‍ ಗೆ ಅನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಲಭ್ಯವಿವೆ. ಇದನ್ನೂ ಓದಿ-ಬೆಂಗಳೂರಿನ ಅನನ್ಯ ಜ್ಯುವೆಲ್ಸ್, ಅಭೂಷಣ್, ಅರ್ಜುನ ವರ, ಗಜರಾಜ್, ಎಂ.ಪಿ. ಸ್ವರ್ಣ ಮಹಲ್, ನಿಕಾರ್, ನಿರ್ಮಲ್ ಜುವೆಲ್ಸ್, ಪಂಚ ಕೇಸರಿ ಬಡೇರ, ಪಿಎಂಜೆ, ರಾಜ್ ಡೈಮಂಡ್ಸ್, ಸಿಂಹ ಜುವೆಲ್ಸ್, ಶ್ರೀ ಗಣೇಶ ಡೈಮಂಡ್ಸ್, ವರಶ್ರೀ, ಕಳಸ, ಶ್ರೀ ಕೃಷ್ಣ ಡೈಮಂಡ್ಸ್, ಬಿ.ಎನ್.ಆರ್ ಗೋಲ್ಡ್, ಧವನಂ, ಸನ್ ರೈಸ್ ಆಭರಣ್, ಸಾಗರ್ ಜುವೆಲ್, ಎನ್.ಎಸ್, ಜುವೆಲ್ಸ್, ಸೃಷ್ಟಿ, ಅಮ್ರಪಾಲಿ, ಮಹೇಂದ್ರ ಡೈಮಂಡ್ಸ್, ಎಂ.ಆರ್.ಕೆ. ಜೀವಾ, ವಿವಾಂತ್, ಬ್ಲೋಬೈ ಕೀರ್ತಿಲಾಲ್, ವಿನ್ಯಾಸ, ಸಂಕೇಶ್ ಸುರಾನ, ಟ್ರೈ ದಿಯಾ, ವಂಡರ್ ಡೈಮಂಡ್ಸ್, ಕೋಹಿರಾ, ಎವಾಲ್ ಜುವೆಲ್ಸ್, ರೂಪಂ ಸಿಲ್ವರ್, ಸಿಲ್ವರ್ ಗ್ಯಾಲರಿ, ಮೈ ಸಿಲ್ವರ್, ಸ್ಯಾಂಚೀಸ್, ಕಿನಾಶೆ, ಟ್ಟೈಲ್ ಔರಾ, ಮದನ್ ಜೆಮ್ಸ್, ತಾರ್ ಹ್ಯಾಂಡಿಕ್ರಾಪ್ಟ್ಸ್ ಮತ್ತಿತರ ಮಳಿಗೆಗಳು ಮೇಳದಲ್ಲಿವೆ. ದಿ ಜ್ಯುವೆಲ್ಲರಿ ಶೋ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಉದ್ಯಮಿಗಳಾದ ಲಕ್ಷ್ಮೀ ಗೋವಿಂದರಾಜು, ಪಲ್ಲವಿ ಸಿ.ಟಿ.ರವಿ, ಫ್ಯಾಷನ್ ಡಿಸೈನರ್ ಅರ್ಪಿತಾ ರಣದೀಪ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_445.txt b/zeenewskannada/data1_url7_500_to_1680_445.txt new file mode 100644 index 0000000000000000000000000000000000000000..405e999fae8e3323e85fbbbd68c4b584b735bc65 --- /dev/null +++ b/zeenewskannada/data1_url7_500_to_1680_445.txt @@ -0,0 +1 @@ +ಸಿನಿಮೀಯ ಶ್ರೇಷ್ಠತೆಯ ಹೊಸ ಯುಗಕ್ಕೆ ನಾಂದಿ ಹಾಡುವ ಐಫಾ..! ಸೆ.27 ರಿಂದ ಅದ್ದೂರಿ ಚಾಲನೆ ಈ ಬಾರಿಯ ಶಾರುಖ್ ಖಾನ್ ಹಾಗೂ ಕರಣ್ ಜೋಹರ್ ಕಾರ್ಯಕ್ರಮಕ್ಕೆ ನಿರೂಪಕರಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾರಂಭಕ್ಕೆ ಕಳೆಯನ್ನು ತರಲಿದ್ದಾರೆ. ಜೊತೆಗೆ ಸ್ಟಾರ್ ಪ್ರದರ್ಶಕರಾಗಿ ಶಾಹಿದ್ ಕಪೂರ್ ತಮ್ಮ ಕಾರ್ಯಕ್ರಮದ ಮೂಲಕ ವೇದಿಕೆಗೆ ಮತ್ತಷ್ಟು ಮೆರಗನ್ನು ತರಲಿದ್ದಾರೆ. ಅಬುದಾಭಿ:ಭಾರತೀಯ ಚಿತ್ರರಂಗದ ಅತಿದೊಡ್ಡ ಆಚರಣೆಯಾಗಿರುವ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (ಐಐಎಫ್‌ಎ) ಅವಾರ್ಡ್ಸ್ ಕಾರ್ಯಕ್ರಮವು ಇದೆ ಸೆಪ್ಟೆಂಬರ್ 27 ರಿಂದ 29 ರವರೆಗೆ ಅಭುದಾಬಿಯಲ್ಲಿನ ಯಾಸ್ ಐಲ್ಯಾಂಡ್ ನಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಸಮಾರಂಭದಲ್ಲಿ ಹಿಂದಿ ಮತ್ತು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿ ಜಗತ್ತಿನ ತಾರೆಗಳ ಸಮಾಗಮವಾಗಲಿದೆ.ಈ ವರ್ಷ ಅಬುದಾಬಿ ಸಚಿವರಾದ ಗೌರವಾನ್ವಿತ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ಪ್ರೋತ್ಸಾಹದೊಂದಿಗೆ ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಮಿರಾಲ್ ಸಹಭಾಗಿತ್ವದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬಾರಿ ಶಾರುಖ್ ಖಾನ್ ಹಾಗೂ ಕರಣ್ ಜೋಹರ್ ಕಾರ್ಯಕ್ರಮಕ್ಕೆ ನಿರೂಪಕರಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾರಂಭಕ್ಕೆ ಕಳೆಯನ್ನು ತರಲಿದ್ದಾರೆ. ಜೊತೆಗೆ ಸ್ಟಾರ್ ಪ್ರದರ್ಶಕರಾಗಿ ಶಾಹಿದ್ ಕಪೂರ್ ತಮ್ಮ ಕಾರ್ಯಕ್ರಮದ ಮೂಲಕ ವೇದಿಕೆಗೆ ಮತ್ತಷ್ಟು ಮೆರಗನ್ನು ತರಲಿದ್ದಾರೆ. ಇದುವರೆಗೆ ನಡೆದಿರುವ ಐಫಾ ಕಾರ್ಯಕ್ರಮದಲ್ಲಿಯೇ ಇದು ಅದ್ದೂರಿ ಸಮಾರಂಭವಾಗಲಿದ್ದು, ಬಾಲಿವುಡ್ ಜಗತ್ತಿನ ತಾರೆಯರಿಂದ ಹಿಡಿದು, ದಕ್ಷಿಣ ಭಾರತೀಯ ಸಿನಿಮಾ ದಿಗ್ಗಜರು, ಓಟಿಟಿ ವೇದಿಕೆಗಳು,ಜಾಗತಿಕ ತಾರೆಗಳು, ಅಂತರರಾಷ್ಟ್ರೀಯ ಗಣ್ಯರ ಸಮಾಗಮದ ಮೂಲಕ ಈ ವೇದಿಕೆಯು ಭಾರತೀಯ ಸಿನಿ ಜಗತ್ತಿನ ಶ್ರೇಷ್ಠ ಪರಂಪರೆಯನ್ನು ಸಾರುತ್ತದೆ. ಇದೆ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರು ಐಫಾ ಫೆಸ್ಟಿವಲ್‌ನ 24 ನೇ ಆವೃತ್ತಿಯನ್ನು ಆಯೋಜಿಸುವ ಕುರಿತು ಮಾತನಾಡಿ 'ಐಫಾ ಭಾರತೀಯ ಚಿತ್ರರಂಗದ ಆಚರಣೆಯಾಗಿದ್ದು ಅದು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತದೆ ಮತ್ತು ಇದುವರೆಗೂ ಈ ಪ್ರಯಾಣದ ಭಾಗವಾಗಿರುವುದು ನಿಜಕ್ಕೂ ಸಂತಸ ತಂದಿದೆ, ಆದ್ದರಿಂದ ಸೆಪ್ಟಂಬರ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಶಕ್ತಿ, ಉತ್ಸಾಹ ಮತ್ತು ಭವ್ಯತೆ ಎಲ್ಲವೂ ಮೇಳೈಸಲಿದೆ ಎಂದರು. ಇನ್ನೊಂದೆಡೆ ಕರಣ್ ಜೋಹರ್ ಮಾತನಾಡುತ್ತಾ'"ಎರಡು ದಶಕಗಳಿಗೂ ಹೆಚ್ಚು ಕಾಲ, ಐಫಾ ನನ್ನ ಪ್ರಯಾಣದ ನಿರ್ಣಾಯಕ ಭಾಗವಾಗಿದೆ. ನಮ್ಮ ತಂದೆ ಅವರು ಆರಂಭಿಕ ವರ್ಷಗಳಲ್ಲಿ ಐಫಾದ ಸಲಹಾ ಮಂಡಳಿಯ ಸದಸ್ಯರಾಗಿದ್ದರು, ಐಫಾ ಜೊತೆಗಿನ ಅವರ ಒಡನಾಟವು ನಿಜಕ್ಕೂ ಪ್ರೇರಣಾದಾಯಕವಾಗಿದೆ. ಈಗ ಐಫಾ ಮೂಲಕ ಭಾರತೀಯ ಚಲನಚಿತ್ರೋದ್ಯಮದೊಂದಿಗೆ ನಮ್ಮ ಕುಟುಂಬದ ಆಳವಾದ ಸಂಪರ್ಕವನ್ನು ಮತ್ತು ಅದರ ಅಂತರಾಷ್ಟ್ರೀಯ ಪ್ರಭಾವವನ್ನು ಮತ್ತಷ್ಟು ಭದ್ರಪಡಿಸುತ್ತದೆ, ಈ ಸೆಪ್ಟೆಂಬರ್ 27-29 ರಂದು ಅಭೂತಪೂರ್ವ ಮೂರನೇ ಪ್ರದರ್ಶನಕ್ಕಾಗಿ ಐಐಎಫ್‌ಎ ವೇದಿಕೆಯಲ್ಲಿ ಮ್ಯಾಜಿಕ್ ಅನ್ನು ಪುನರುಜ್ಜೀವನಗೊಳಿಸುವುದು ನಿಜಕ್ಕೂ ಗೌರವದ ಸಂಗತಿಯಾಗಿದೆ.ಈಗ ನನ್ನ ಆತ್ಮೀಯ ಸ್ನೇಹಿತ ಶಾರುಖ್ ಖಾನ್ ಜೊತೆಯಲ್ಲಿ ಮರೆಯಲಾಗದ ಅನುಭವಕ್ಕಾಗಿ ಹಿಂದೆಂದೂ ನೋಡಿರದ ಅದ್ದೂರಿ ಅಬುಧಾಬಿಗೆ ಸಿದ್ದರಾಗಿ' ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_446.txt b/zeenewskannada/data1_url7_500_to_1680_446.txt new file mode 100644 index 0000000000000000000000000000000000000000..37204e3152687823249fef7050aa50fab4188394 --- /dev/null +++ b/zeenewskannada/data1_url7_500_to_1680_446.txt @@ -0,0 +1 @@ +ಮದುವೆ ಪ್ರಶ್ನೆಗಳಿಗೆ ಉತ್ತರ... ಕೊನೆಗೂ ಪ್ರೀತಿಯಲ್ಲಿ ಬಿದ್ದ ಆಂಕರ್‌ ಅನುಶ್ರೀ!? ಮಾತಿನ ಮಲ್ಲಿಯ ʼಜೋಡಿʼ ಯಾರು? : ಸೋಶಿಯಲ್‌ ಮೀಡಿಯಾ ಇನ್‌ʼಸ್ಟಾಗ್ರಾಂನಲ್ಲಿ ಪ್ರೋಮೋ ಶೇರ್‌ ಮಾಡಿರುವ ಅವರು, "ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಉತ್ತರ ಕೊಡಲು ನಾನು ಬರ್ತಿದ್ದೇನೆ. ಹೊಸ ಪ್ರೀತಿ, ಹೊಸ ಮದುವೆ ಜೊತೆ, ಬನ್ನಿ ಪ್ರೀತಿಯನ್ನು ಸೆಲೆಬ್ರೇಟ್ ಮಾಡೋಣ" ಎಂದಿದ್ದಾರೆ. :ಕರ್ನಾಟಕದಲ್ಲಿ ಅದೆಷ್ಟೋ ಮಂದಿ ಸ್ವಚ್ಛಂದವಾಗಿ ನಿರೂಪಣೆ ಮಾಡುತ್ತಾರೆ. ಆದರೆ ಅವರೆಲ್ಲರ ಪಟ್ಟಿಯಲ್ಲಿ ಅನುಶ್ರೀ ಮಾತ್ರ ಕೊಂಚ ವಿಭಿನ್ನ. ತರಲೆ, ತಮಾಷೆ, ತುಂಟಾಟಗಳನ್ನು ಮಾಡುತ್ತಾ ಕರುನಾಡಿನ ಜನರ ಹೃದಯ ಗೆದ್ದ ಮನೆಮಗಳು ಅನುಶ್ರೀ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ಮದುವೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಹಳಷ್ಟು ಮಂದಿ ಪ್ರಶ್ನೆಗಳನ್ನು ಮಾಡುತ್ತಲೇ ಇದ್ದರು. ಇದೀಗ ಈ ವಿಚಾರಕ್ಕೆ ಸ್ಪಷ್ಟನೆ ಕೊಡಲೆಂದೇ ಅನುಶ್ರೀ ಬರ್ತಿದ್ದಾರಂತೆ. ಇದನ್ನೂ ಓದಿ: ಹೌದು ಹೀಗಂದಿದ್ದು ಸ್ವತಃ ಅನುಶ್ರೀ ಅವರೇ. ಸೋಶಿಯಲ್‌ ಮೀಡಿಯಾ ಇನ್‌ʼಸ್ಟಾಗ್ರಾಂನಲ್ಲಿ ಪ್ರೋಮೋ ಶೇರ್‌ ಮಾಡಿರುವ ಅವರು, "ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಉತ್ತರ ಕೊಡಲು ನಾನು ಬರ್ತಿದ್ದೇನೆ. ಹೊಸ ಪ್ರೀತಿ, ಹೊಸ ಮದುವೆ ಜೊತೆ, ಬನ್ನಿ ಪ್ರೀತಿಯನ್ನು ಸೆಲೆಬ್ರೇಟ್ ಮಾಡೋಣ" ಎಂದಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳು ಮತ್ತು ಕರುನಾಡಿನ ಜನತೆ, ಕೊನೆಗೂ ಅನುಶ್ರೀ ಮದುವೆಯಾಗ್ತಿದ್ದಾರಾ? ಕೊನೆಗೂ ಪ್ರೀತಿಯಲ್ಲಿ ಬಿದ್ರಾ? ಎಂದೆಲ್ಲಾ ಕಾಮೆಂಟ್‌ ಮಾಡುತ್ತಿದ್ದಾರೆ. ಆದರೆ ಇದು ಅನುಶ್ರೀ ಮದುವೆ ಘೋಷನೆ ಅಲ್ಲ ಎಂಬುದು ಕೆಲವರ ಮಾತು. ಇದನ್ನೂ ಓದಿ: ಇನ್ನು ಅನುಶ್ರೀ ಈಗಾಗಲೇ ಯೂಟ್ಯೂಬ್‌ ಚಾನೆಲ್‌ ಕೂಡ ಹೊಂದಿದ್ದಾರೆ. ಇದರ ಮೂಲಕ ಅನೇಕ ಸಿನಿಮಾಗಳ ಪ್ರಮೋಷನ್‌ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅನೇಕ ನಟ-ನಟಿಯರ ಸಂದರ್ಶನ ಕೂಡ ನಡೆಸಿಕೊಟ್ಟಿದ್ದಾರೆ. ಇದೀಗ ಇಂತಹ ಪ್ರೋಮೋ ರಿಲೀಸ್‌ ಮಾಡಿರುವ ಅನುಶ್ರೀ ಯಾವ ವಿಷಯದ ಬಗ್ಗೆ ಸುಳಿವು ನೀಡ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅಷ್ಟೇ ಅಲ್ಲದೆ, ಇಲ್ಲಿ ಹೊಸ ಪ್ರೀತಿ, ಹೊಸ ಮದುವೆ ಎಂದು ಉಲ್ಲೇಖಿಸಿರುವ ಅವರು, ಜೋಡಿಯಾಗಿ ಈ ಶೋಗೆ ಬರ್ತಿದ್ದಾರಾ? ಎಂಬುದು ಅನೇಕರಲ್ಲಿ ಮೂಡಿರುವ ಬಹುದೊಡ್ಡ ಪ್ರಶ್ನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_447.txt b/zeenewskannada/data1_url7_500_to_1680_447.txt new file mode 100644 index 0000000000000000000000000000000000000000..86789050b7b37d4b8ed7d12fd04682d793901799 --- /dev/null +++ b/zeenewskannada/data1_url7_500_to_1680_447.txt @@ -0,0 +1 @@ +ಪೊಲೀಸರ ಕೈ ಸೇರಿದ ಪಟ್ಟಣಗೆರೆ ಶೆಡ್‌ ನಕ್ಷೆ : ಹಲವು ಅನುಮಾನ, ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆಯನ್ನ ಮುಗಿಸಿರೋ ಪೊಲೀಸ್ರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಈ ಮಧ್ಯೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬೆಳಕಿಗೆ ಬಂದಿದೆ. ಅಲ್ಲದೆ, ನಟ ಚಿಕ್ಕಣ್ಣ ನಡೆ ಕುರಿತು ಹಲವು ಅನುಮಾನವಿದ್ದು, ಮತ್ತೆ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.‌ :ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಮುಕ್ತಾಯ ಹಂತಕ್ಕೆ ಬಂದಿದೆ.. ಈ ನಡುವೆ ಇದೇ ತಿಂಗಳ ಕೊನೆ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸ್ರು ತಯಾರಿ ನಡೆಸಿದ್ದಾರೆ. ಹೀಗಿರುವಾಗ ಶೆಡ್ ನಕ್ಷೆ ಪೊಲೀಸ್ರ ಕೈ ಸೇರಿದ್ದು, ಹಾಸ್ಯ ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಹಾಗಿದ್ರೆ ಕೊಲೆ ಕೇಸ್ ನಲ್ಲಿ ರಿಪೋರ್ಟ್ ವಿಚಾರವಾಗಿ ಕಮಿಷನರ್ ಏನಂದ್ರು ಅಂತಾ ತೋರಿಸ್ತೀವಿ ನೋಡಿ. ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆಯನ್ನ ಮುಗಿಸಿರೋ ಪೊಲೀಸ್ರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಹೀಗಿರುವಾಗ್ಲೇ ಪೆಂಡಿಂಗ್ ಇದ್ದ ಮೆಡಿಕಲ್ ಎಫ್ ಎಸ್ ಎಲ್ ರಿಪೋರ್ಟ್ ಹಾಗೂ ಬೆಂಗಳೂರಿನ ಬಹುತೇಕ ಎಲ್ಲಾ ಎಫ್ ಎಸ್ ಎಲ್ ರಿಪೋರ್ಟ್ ಪೊಲೀಸರ ಕೈ ಸೇರಿದೆ.. ಈ ಮಧ್ಯೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆಯಾಗಿದೆ. ಪ್ರಮುಖವಾಗಿ ಎದೆಮೂಳೆ ಮುರಿತ, ತಲೆಯಲ್ಲಿ ಆಳವಾದ ಗಾಯ ಪತ್ತೆ. ವೃಷಣಕ್ಕೆ ಹಾನಿ ಹಾಗೂ ಕರೆಂಟ್ ಶಾಕ್ ಕೊಟ್ಟಿರೋ ರಿಪೋರ್ಟ್ ಕೂಡ ಸಿಕ್ಕಿದೆ. ಇದನ್ನೂ ಓದಿ: ಇನ್ನು ದಚ್ಚು ನೋಡಲು ಜೈಲಿಗೆ ಎಂಟ್ರಿ ಕೊಟ್ಟಿದ್ದ ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ ಎದುರಾಗಿದೆ.‌ 164 ಅಡಿ ನ್ಯಾಯಾಧೀಶರ ಮುಂದೆ ದರ್ಶನ್ ವಿರುದ್ದ ಹೇಳಿಕೆ ದಾಖಲಿಸಿರೋ ಚಿಕ್ಕಣ್ಣ, ಸೆಂಟ್ರಲ್ ಜೈಲಿನಲ್ಲಿ ದರ್ಶನ್ ನನ್ನ ಚಿಕ್ಕಣ್ಣ ಭೇಟಿ ಮಾಡಿದ್ದಾರೆ. ಹೀಗಾಗಿ ಚಿಕ್ಕಣ್ಣ ನಡೆ ಕುರಿತು ಹಲವು ಅನುಮಾನವಿದ್ದು, ಮತ್ತೆ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.‌ ತನಿಖೆ ಪ್ರಗತಿಯಲ್ಲಿರೋ ಸಂದರ್ಭದಲ್ಲೇ ಆರೋಪಿಯನ್ನ ಭೇಟಿ ಮಾಡಿರುವ ಉದ್ದೇಶ ಹಾಗೂ ಚರ್ಚೆಯ ಮಾಹಿತಿ ಪಡೆಯಲಿದ್ದಾರೆ. ಇದಲ್ಲದೆ ಬಹುತೇಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಎಲ್ಲಾ ಸಿದ್ದತೆ ನಡೆದಿದ್ದ, ಎಲೆಕ್ಟ್ರಿಕ್ ಡಿವೈಎಸ್ ಗಳ ರಿಪೋರ್ಟ್ ಪಡೆಯಲು ಹೈದ್ರಾಬಾದ್ ಗೆ ತನಿಖಾ ತಂಡ ತೆರಳಿದೆ. ಅಲ್ಲಿ ರಿಪೋರ್ಟ್ ರೆಡಿಯಿದ್ದು, ಬೆಂಗಳೂರಿಗೆ ವಾಪಸ್ ಆಗಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ ಮಾಡಲಿದ್ದಾರೆ. ಹಾಗೇ ಚಿಕ್ಕಣ್ಣ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುವ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್ನು ರೇಣುಕಾಸ್ವಾಮಿ ಹತ್ಯೆ ವೇಳೆ ಕರೆಂಟ್ ಶಾಕ್ ಕೊಟ್ಟಿರೋದು ಧೃಡವಾಗಿದೆ..ಪೊಲೀಸರಿಗೆ ಮೆಗ್ಗಾರ್ ಯಂತ್ರದ ರಿಪೋರ್ಟ್ ಕೈ ಸೇರಿದ್ದು ಶಾಕ್ ಕೊಟ್ಟಿರೋದು ಸಹ ಎಫ್ ಎಸ್ ಎಲ್ ನಲ್ಲಿ ತಿಳಿದುಬಂದಿದೆ..ಹಲ್ಲೆ ನಡೆಸುವಾಗ ಪ್ರಜ್ಞೆತಪ್ಪಿರುವ ವೇಳೆ ಶಾಕ್ ಕೊಡಲಾಗಿದೆ ಎನ್ನಲಾಗಿದೆ.. ಇದಲ್ಲದೆ ಪೊಲೀಸರಿಗೆ ಪಟ್ಟಣಗೆರೆ ಶೆಡ್ ನಕ್ಷೆಯೂ ಸಿಕ್ಕಿದೆ. ರೇಣುಕಾಸ್ವಾಮಿ ಹಲ್ಲೆ, ಹತ್ಯೆ ನಡೆಸಿದ ಜಾಗದ ನಕ್ಷೆಯ ವರದಿಯನ್ನ ಲೋಕೋಪಯೋಗಿ ಇಲಾಖೆಯಿಂದ ಪಡೆಯಲಾಗಿದೆ. ಹತ್ಯೆ ಹಾಗೂ ಹಲ್ಲೆ ನಡೆಸಿದ ಜಾಗದ ವಿಸ್ತೀರ್ಣದ ಬಗ್ಗೆ ಪೊಲೀಸ್ರು ಮಾಹಿತಿ ಕೇಳಿದ್ದು, ಹಲ್ಲೆ ನಡೆಸಿದ ಸ್ಥಳದ ವಿಸ್ತೀರ್ಣ ಜಾಸ್ತಿಯಿದ್ದು, ಕೊಲೆ ನಡೆಸಿದ ಸ್ಥಳದ ವಿಸ್ತೀರ್ಣದ ಕಡಿಮೆ‌ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ.ಇನ್ನೂ ಕೊಲೆ ಪ್ರಕರಣದಲ್ಲಿ‌‌ A16 ಆರೋಪಿಯಾಗಿರುವ ಕೇಶವಮೂರ್ತಿಯಿಂದ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ನಡೆಸಿದ -57 ನ್ಯಾಯಾಧೀಶರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ನೋಟೀಸ್‌ ನೀಡಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ. ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದು, ಮುಂದಿನ ಹಂತದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_448.txt b/zeenewskannada/data1_url7_500_to_1680_448.txt new file mode 100644 index 0000000000000000000000000000000000000000..db0f107063c5aaea145ac9d45ba4481ced3246a5 --- /dev/null +++ b/zeenewskannada/data1_url7_500_to_1680_448.txt @@ -0,0 +1 @@ +ಹುಟ್ಟು ಹಬ್ಬದ ದಿನವೇ ಡಾಲಿ ಧನಂಜಯ್ ನಟನೆಯ ಹೊಸ ಸಿನಿಮಾ ಅನೌನ್ಸ್ : ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು ಡಾಲಿ ಧನಂಜಯ್. ನಾಯಕನಾಗಿ, ನಿರ್ಮಾಪಕರಾಗಿ, ಬರಹಗಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. :ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು ಡಾಲಿ ಧನಂಜಯ್. ನಾಯಕನಾಗಿ, ನಿರ್ಮಾಪಕರಾಗಿ, ಬರಹಗಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ ಬ್ಯುಸಿಯಾಗಿರುವ ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಧನಂಜಯ್ ಹುಟ್ಟುಹಬ್ಬದ ವಿಶೇಷವಾಗಿ ಜಿಂಗೋ ಎಂಬ ಚಿತ್ರ ಘೋಷಣೆಯಾಗಿದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಡೇರ್​ಡೆವಿಲ್​ ಮುಸ್ತಫಾ’ ಕಥೆಯನ್ನು ಆಧರಿಸಿ ಅಬಚೂರಿನ ಪರಿಸರವನ್ನು ತೆರೆಗೆ ತಂದಿದ್ದ, ಜೊತೆಗೆ ಉತ್ತಮವಾದ ಸಂದೇಶವನ್ನೂ ರವಾನಿಸಿದ್ದ ಶಶಾಂಕ್ ಸೋಗಲ್ ಜಿಂಗೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾಲಿ ಬರ್ತಡೇ ಅಂಗವಾಗಿ ಜಿಂಗೋ ಫಸ್ಟ್ ಝಲಕ್ ರಿಲೀಸ್ ಮಾಡಲಾಗಿದೆ. ರಾಜಕಾರಣಿಯಾಗಿ ನಟರಾಕ್ಷಸ ಕಾಣಿಸಿಕೊಂಡಿದ್ದು, ಉದ್ದ ಕೂದಲು ಬಿಟ್ಟು ಖಡಕ್ ಡೈಲಾಗ್ ಹೊಡೆಯುತ್ತಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿಂಗೋ ಅಸಲಿಗೆ ರಾಜಕಾರಣಿನಾ ಅಥವಾ ಕ್ರಾಂತಿಕಾರಿನ ಎಂಬ ಕುತೂಹಲ ಹುಟ್ಟುಹಾಕಿದೆ. ಚಿತ್ರಕ್ಕೆ ಹಾರಿಸ್ ಅಹಮದ್ ಕಥೆ ಚಿತ್ರಕಥೆ ಬರೆದಿದ್ದು, ಶಶಾಂಕ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ತ್ರಿಷೂಲ್ ವಿಷನರಿ ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ಬಿ ನರೇಂದ್ರ ರೆಡ್ಡಿ ಹಾಗೂ ಡಾಲಿ ಧನಂಜಯ್ ಜಿಂಗೋ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಾಘವೇಂದ್ರ ಮಾಯಕೊಂಡ ಸಂಭಾಷಣೆ ಬರೆದಿದ್ದಾರೆ. ಜಿಂಗೋ ಎಂದರೆ ವ್ಯಕ್ತಿಯೋರ್ವನ ನಿಕ್ ನೇಮ್ ಎನ್ನುತ್ತದೆ ಚಿತ್ರತಂಡ. ಹಾಗಿದ್ರೆ ಯಾರು ಜಿಂಗೋ ಎಂಬುದು ಸತ್ಯಕ್ಕಿರುವ ಕುತೂಹಲ.ನವನೀತ್ ಶ್ಯಾಮ್ ಸಂಗೀತ, ಶರತ್ ವಸಿಷ್ಠ ಸಂಕಲನ, ರಾಹುಲ್ ರಾಯ್ ಛಾಯಾಗ್ರಹಣ ಚಿತ್ರಕ್ಕಿದೆ. ಶಶಾಂಕ್ ಸೋಗಲ್ ನಿರ್ದೇಶನದ ಚೊಚ್ಚಲ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಷಕರ ವಲಯದಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ಹೆಜ್ಜೆಯಲ್ಲಿಯೇ ನಿರ್ದೇಶಕರಾಗಿ ಶಶಾಂಕ್ ಭರವಸೆ ಮೂಡಿಸಿದ್ದರು. ಹೀಗಾಗಿ ಧನಂಜಯ್ ಅವರ ಜೊತೆ ಜಿಂಗೋಗಾಗಿ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬೋದ ಚಿತ್ರ ಯಾವ ರೀತಿ ಇರಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_449.txt b/zeenewskannada/data1_url7_500_to_1680_449.txt new file mode 100644 index 0000000000000000000000000000000000000000..e97dce1e8ad93da675b2319f0fbb168090a35017 --- /dev/null +++ b/zeenewskannada/data1_url7_500_to_1680_449.txt @@ -0,0 +1 @@ +ಸೆನ್ಸಾರ್ ಪಾಸ್‌ ಆದ ʼಮಾಫಿಯಾʼ : ಪ್ರಜ್ವಲ್-ಅದಿತಿ‌ ಅಭಿನಯದ ಚಿತ್ರ ಸದ್ಯದಲ್ಲೇ ತೆರೆಗೆ : "ಮಾಫಿಯಾ" ಚಿತ್ರದ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸುವುದಾಗಿ ನಿರ್ಮಾಪಕ ಕುಮಾರ್ ತಿಳಿಸಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ ಅಥವಾ ಮ್ಯೂಟ್ ಹೇಳದೆ ಯು\ಎ ಪ್ರಮಾಣಪತ್ರ ನೀಡಿದೆ. :ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ ಬಹು ನಿರೀಕ್ಷಿತ "ಮಾಫಿಯಾ" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ ಅಥವಾ ಮ್ಯೂಟ್ ಹೇಳದೆ ಯು\ಎ ಪ್ರಮಾಣಪತ್ರ ನೀಡಿದೆ. ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ "ಮಾಫಿಯಾ" ಚಿತ್ರದ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸುವುದಾಗಿ ನಿರ್ಮಾಪಕ ಕುಮಾರ್ ತಿಳಿಸಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಬಿಡುಗಡೆಗೆ ಪ್ರಜ್ವಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಆಕ್ಷನ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿದೆ. ಈ ಚಿತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಾಗೂ ಗಗನ್ ಭಡೇರಿಯಾ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_45.txt b/zeenewskannada/data1_url7_500_to_1680_45.txt new file mode 100644 index 0000000000000000000000000000000000000000..0d603e6075d5c4fb3fa1dc0d8b1797e287b519f5 --- /dev/null +++ b/zeenewskannada/data1_url7_500_to_1680_45.txt @@ -0,0 +1 @@ +ನನಗೆ ದೇವರಿಂದ ಯಾವುದೇ ಸೂಚನೆಗಳು ಬರುತ್ತಿಲ್ಲ..! ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ? ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮಲ್ಲಪುರಂ:ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರುವಯನಾಡ್ ಜತೆಗೆ ರಾಯ್ ಬರೇಲಿ ಸೀಟು ಗೆದ್ದಿರುವುದರಿಂದ ಈಗ ಯಾವ ಸೀಟು ಉಳಿಸಿಕೊಳ್ಳಬೇಕು, ಯಾವ ಸೀಟು ತೊರೆಯಬೇಕು ಎಂಬ ದ್ವಂದ್ವದಲ್ಲಿರುವುದಾಗಿ ಹೇಳಿದ್ದಾರೆ. ವಯನಾಡು ಜನತೆಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಅವರು ಯಾವುದೇ ನಿರ್ಧಾರ ಕೈಗೊಂಡರೂ ಎರಡೂ ಕ್ಷೇತ್ರಗಳ ಜನತೆಗೆ ಸಂತಸವಾಗಲಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮಲಪ್ಪುರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು 'ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವ ಭರವಸೆ ಇದೆ.ನಾನು ವಯನಾಡ್ ಸಂಸದನಾಗಿ ಉಳಿಯಬೇಕೋ ಅಥವಾ ರಾಯ್ ಬರೇಲಿ ಸಂಸದನಾಗಿ ಉಳಿಯಬೇಕೋ ಎಂಬ ಗೊಂದಲದಲ್ಲಿದ್ದೇನೆ. ನನ್ನ ನಿರ್ಧಾರದಿಂದ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿನ ಜನರು ಸಂತೋಷಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.ವಯನಾಡ್ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಭಾರಿ ಅಂತರದಿಂದ ಗೆಲುವು ಸಾಧಿಸಿದ ನಂತರ ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಇದೆ ವೇಳೆ ತಮ್ಮ ಭಾಷಣದಲ್ಲಿ ನರೇಂದ್ರ ಮೋದಿಯವರನ್ನು ತರಾಟೆಗೆ ಅವರು ಪ್ರಧಾನಿಗೆ ಬಂದಂತೆ ಏನು ಮಾಡಬೇಕೆಂಬುದರ ಬಗ್ಗೆ ನನಗೆ ದೇವರಿಂದ ಯಾವುದೇ ಸೂಚನೆಗಳು ಬರುವುದಿಲ್ಲ ಎಂದು ಹೇಳಿದರು.ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ಅವರು, ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿಗೆ ಹಸ್ತಾಂತರಿಸುವಂತೆ ದೇವರು ಪ್ರಧಾನಿಗೆ ನಿರ್ದೇಶಿಸಿದ್ದಾರೆ.ಆದರೆ ನಾನೊಬ್ಬ ಮನುಷ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ದೇವರು ದೇಶದ ಬಡ ಜನರು. ಹಾಗಾಗಿ ಇದು ನನಗೆ ಸುಲಭವಾಗಿದೆ.ನಾನು ಜನರೊಂದಿಗೆ ಮಾತನಾಡುತ್ತೇನೆ ಹಾಗಾಗಿ ಅವರು ಏನು ಮಾಡಬೇಕೆಂದು ನನಗೆ ಹೇಳುತ್ತಾರೆ ಎಂದು ಹೇಳಿದ್ದಾರೆ. ಇದನ್ನು ಓದಿ : 2024 ರ ಲೋಕಸಭಾ ಚುನಾವಣೆಯ ಹೋರಾಟವು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿಯಿಂದ ಸೋಲಿಸಲಾಗಿದೆ, ಅಹಂಕಾರವನ್ನು ವಿನಯದಿಂದ ಸೋಲಿಸಲಾಗಿದೆ ಎಂದು ಹೇಳಿದರು. ಭಾರತದ ಜನರು ಅವರಿಗೆ ಸ್ಪಷ್ಟ ಸಂದೇಶವನ್ನು ನೀಡಿರುವುದರಿಂದ ಪ್ರಧಾನಿ ಮೋದಿ ಈಗ ತಮ್ಮ ವರ್ತನೆಯನ್ನು ಬದಲಾಯಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಇದೇ ವೇಳೆ ಕೆಪಿಸಿಸಿ ಮುಖ್ಯಸ್ಥ ಕೆ. ಸುಧಾಕರನ್ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರವನ್ನು ತೊರೆಯುವ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ವಾರಾಣಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ... ಮೊನ್ನೆ ಮಂಗಳವಾರ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಎರಡು-ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು ಎಂದು ಹೇಳಿದ್ದರು. ಅಯೋಧ್ಯೆ ಕ್ಷೇತ್ರದಲ್ಲಿ ಬಿಜೆಪಿಯ ಸೋಲನ್ನು ಉಲ್ಲೇಖಿಸಿದ ರಾಹುಲ್, ಅಯೋಧ್ಯೆಯ ಜನರು ಉತ್ತರ ನೀಡಿದ್ದಾರೆ.ಅಯೋಧ್ಯೆಯಲ್ಲ... ವಾರಣಾಸಿಯಲ್ಲೂ ಪ್ರಧಾನಿ ಪ್ರಾಣ ಉಳಿಸಿಕೊಂಡು ಬಂದಿದ್ದಾರೆ. ನನ್ನ ಸಹೋದರಿ (ಪ್ರಿಯಾಂಕಾ ವಾದ್ರಾ) ವಾರಣಾಸಿಯಲ್ಲಿ ಸ್ಪರ್ಧಿಸಿದ್ದರೆ ಇಂದು ಪ್ರಧಾನಿ ವಾರಣಾಸಿ ಚುನಾವಣೆಯಲ್ಲಿ ಎರಡು-ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು.ನಾನು ಈ ಮಾತು ದುರಹಂಕಾರದಿಂದ ಹೇಳುತ್ತಿಲ್ಲ ಬದಲಾಗಿ ಪ್ರಧಾನಿಯವರ ರಾಜಕೀಯ ನಮಗೆ ಇಷ್ಟವಿಲ್ಲ ಎಂಬ ಸಂದೇಶವನ್ನು ಸಾರ್ವಜನಿಕರು ನೀಡಿದ್ದಾರೆ. ನಾವು ಪ್ರಗತಿಯನ್ನು ಬಯಸುತ್ತೇವೆ. ಅವರು 10 ವರ್ಷಗಳಿಂದ ಈ ದೇಶದಲ್ಲಿ ನಿರುದ್ಯೋಗ, ದ್ವೇಷ ಮತ್ತು ಹಿಂಸಾಚಾರವನ್ನು ಹರಡಿದ್ದಾರೆ ಇದಕ್ಕೆ ಸಾರ್ವಜನಿಕರು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_450.txt b/zeenewskannada/data1_url7_500_to_1680_450.txt new file mode 100644 index 0000000000000000000000000000000000000000..adcd61d897f06ad6a259df6f1d432d744196ba82 --- /dev/null +++ b/zeenewskannada/data1_url7_500_to_1680_450.txt @@ -0,0 +1 @@ +ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಸಿದ್ದಪ್ಪ ನಿರ್ಮಿಸುತ್ತಿರುವ ಹೊಸ ಚಿತ್ರವನ್ನು ರೋಮಿಯೋ, ರಾಗ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದಾರೆ. ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಸಿದ್ದಪ್ಪ ನಿರ್ಮಿಸುತ್ತಿರುವ ಹೊಸ ಚಿತ್ರವನ್ನು ರೋಮಿಯೋ, ರಾಗ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದಾರೆ. ತಮ್ಮ ನಟನೆಯಿಂದಲೇ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಪ್ರಕಾಶ್, "ರೈತರ ಕುರಿತ ವಿಷಯ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ" ಮತ್ತು ಪಿ.ಸಿ. ಶೇಖರ್ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಈಗ ಅವರು ಅಲಯನ್ಸ್ ಯೂನಿವರ್ಸಿಟಿಯ ಫಿಲ್ಮ್ ಮೇಕಿಂಗ್ ಕೋರ್ಸ್‌ನ ಸಹಯೋಗದಲ್ಲಿ ಆಕಾಶ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಂತೋಷದ ಸಂಗತಿ. ಇದನ್ನೂ ಓದಿ: ಅಲಯನ್ಸ್‌ನಲ್ಲಿ ಕಲಿತು ಈಗ ಬೇರೆ ಬೇರೆ ಉದ್ಯೋಗದಲ್ಲಿರುವ ಹಳೆ ವಿದ್ಯಾರ್ಥಿಗಳು ಚಿತ್ರ ನಿರ್ಮಾಣದಲ್ಲಿ ನಮ್ಮೊಂದಿಗಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುವ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು. ಅಲಯನ್ಸ್ ಯೂನಿವರ್ಸಿಟಿಯ ಚಲನಚಿತ್ರ ನಿರ್ಮಾಣ ಮತ್ತು ಮಾಧ್ಯಮ ಅಧ್ಯಯನದ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುತ್ತಿರುವ ಆಕಾಶ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ಚಲನಚಿತ್ರವನ್ನು ನಿರ್ದೇಶಿಸುವುದಕ್ಕಿಂತ ಹೆಚ್ಚಿನ ಖುಷಿ ಏನಿದೆ. ಈ ಅವಕಾಶಕ್ಕಾಗಿ ಪ್ರಕಾಶ್ ಅವರಿಗೆ ಧನ್ಯವಾದಗಳು. ಇದನ್ನು ಗುರು-ಶಿಷ್ಯ ಸಂಬಂಧ ಎನ್ನುತ್ತಾರೆ. ಇನ್ನು ಈ ಸಿನಿಮಾದ ಬಗ್ಗೆ ಮಾತನಾಡೋಣ, ಇದು ರೈತನ ಕುರಿತ ಸಿನಿಮಾ. ಬಹುತೇಕ ಚಿತ್ರೀಕರಣ ಹಳ್ಳಿಯಲ್ಲಿಯೇ ನಡೆಯಲಿದೆ. ರೈತ ಮತ್ತು ಸಾರ್ವಜನಿಕರ ನಡುವಿನ ಸಂಬಂಧದ ಜೊತೆಗೆ ದೇಶಕ್ಕೆ ರೈತನ ಮಹತ್ವವನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುವುದು. ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಕಥೆ ಬರೆಯುವಾಗ ವಿಜಯ ರಾಘವೇಂದ್ರರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೆ. ಇದನ್ನೂ ಓದಿ: ಅವರಿಗೆ ಕಥೆ ಹೇಳಿದಾಗ ಅವರು ಇಷ್ಟಪಟ್ಟು ನಟಿಸಲು ಒಪ್ಪಿದ್ದು ತುಂಬಾ ಖುಷಿ ತಂದಿದೆ. ಚಿತ್ರವು ಅದ್ದೂರಿ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದೆ. ಇಷ್ಟು ವರ್ಷಗಳ ನನ್ನ ಸಿನಿ ಪಯಣದಲ್ಲಿ ಇದೊಂದು ವಿಭಿನ್ನ ಶೈಲಿಯ ಸಿನಿಮಾ. ಇದು ನನ್ನ ಹೃದಯಕ್ಕೆ ಹತ್ತಿರವಾದ ಚಿತ್ರವಾಗಿದ್ದು, ತುಂಬಾ ಪ್ರೀತಿಯಿಂದ ಮಾಡಲಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್. ನಿರ್ದೇಶಕ ಪಿ.ಸಿ.ಶೇಖರ್ ಬಂದು ಈ ಚಿತ್ರದ ಕಥೆ ಹೇಳಿದಾಗ ಕಥೆ ಕೇಳಿ ತುಂಬಾ ಖುಷಿಯಾಯಿತು. ಅನ್ನದಾತ ರೈತನ ಕುರಿತಾದ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್ ಹಾಗೂ ನಿರ್ಮಾಪಕ ಪ್ರಕಾಶ್ ಸಿದ್ದಪ್ಪ ಅವರಿಗೆ ಧನ್ಯವಾದಗಳು. ಪಿ.ಸಿ.ಶೇಖರ್ ನಿರ್ದೇಶನದ ನನ್ನ ಮೊದಲ ಸಿನಿಮಾ ಇದು ಎನ್ನುತ್ತಾರೆ ನಟ ವಿಜಯ ರಾಘವೇಂದ್ರ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_451.txt b/zeenewskannada/data1_url7_500_to_1680_451.txt new file mode 100644 index 0000000000000000000000000000000000000000..767db8cb78d851465a34a86b03543915bededb77 --- /dev/null +++ b/zeenewskannada/data1_url7_500_to_1680_451.txt @@ -0,0 +1 @@ +ಕಿರಣ್‍ ರಾಜ್‍ ಅಭಿನಯದ ‘ರಾನಿ’ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ : ಕಿರಣ್‍ ರಾಜ್‍ ಅಭಿನಯದ ‘ರಾನಿ’ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದೆ. ಮೊದಲು ಹೇಳಿದ ಹಾಗೆ ಆಗಸ್ಟ್ 30 ರಂದು ಬಿಡುಗಡೆ ಆಗಬೇಕಿತ್ತು. :ಕಿರಣ್‍ ರಾಜ್‍ ಅಭಿನಯದ ‘ರಾನಿ’ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದೆ. ಮೊದಲು ಹೇಳಿದ ಹಾಗೆ ಆಗಸ್ಟ್ 30 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಈಗ 'ರಾನಿ' ಆಗಸ್ಟ್ 30 ರ ಬದಲು ಸೆಪ್ಟೆಂಬರ್ 12 ರಂದು ತೆರೆಗೆ ಬರಲಿದೆ. ಪ್ರಸ್ತುತ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿದೆ‌. ಹಾಗಾಗಿ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಾರದೆಂದು ಈ ನಿರ್ಧಾರ ತೆಗದುಕೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ತಿಳಿಸಿದೆ. ಮೊದಲು ಮಾತನಾಡಿದ ನಿರ್ದೇಶಕ ಗುರುತೇಜ್ ಶೆಟ್ಟಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಭೀಮ’ ಚಿತ್ರತಂಡಗಳಿಗೆ ಧನ್ಯವಾದ ಹೇಳಿದರು. ಆಗಸ್ಟ್ 20ರಂದು ನಮ್ಮ ಚಿತ್ರದ ಟ್ರೇಲರ್ ಬರಬೇಕಿತ್ತು. ಚಿತ್ರ ಆಗಸ್ಟ್ 30ರಂದು ಬಿಡುಗಡೆ ಆಗಬೇಕಿತ್ತು. ಭೀಮ ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ, ನಮಗೆ ಚಿತ್ರಮಂದಿರಗಳ ಸಮಸ್ಯೆ ಆಗ ಬಹುದು ಎಂದು ವಿತರಕರು ಹೇಳಿದರು. ನಾವು ಬಿಡುಗಡೆ ಮಾಡುವ ಹೊತ್ತಿಗೆ ಎಷ್ಟು ಚಿತ್ರಮಂದಿರಗಳು ಸಿಗುತ್ತದೆ ಗೊತ್ತಿಲ್ಲ. ಇದನ್ನೂ ಓದಿ: ಚೆನ್ನಾಗಿ ಶೇರ್ ಸಿಕ್ಕರೆ, ಚಿತ್ರಮಂದಿರ ತೆಗೆಯುವುದು ಸರಿಯಲ್ಲ. ಹಾಗಾಗಿ ಮುಂದೆ ಹೋಗುತ್ತಿದ್ದೇವೆ. ಮುಂದೆ ಹೋಗುತ್ತಿರುವುದಕ್ಕೆ ಬೇಸರವಿಲ್ಲ. ಖುಷಿಯದೆ. ಏಕೆಂದರೆ, ಜನ ಈಗ ಚಿತ್ರಮಂದಿರದತ್ತ ಬರುತ್ತಿದ್ದಾರೆ. ಸೆಪ್ಟೆಂಬರ್ 12ರಂದು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮದು ದೊಡ್ಡ ಬಜೆಟ್‍ನ ಸಿನಿಮಾ. ಹಾಗಾಗಿ ಸ್ವಲ್ಪ ತಡೆದು ದೊಡ್ಡಮಟ್ಟದಲ್ಲೇ ರಿಲೀಸ್ ಮಾಡಬೇಕು. ಹಾಗಾಗಿ ಬಿಡುಗಡೆ ದಿನಾಂಕ ಮುಂದೆ ಹೋಗಿದೆ ಎಂದರು. ಈ ಚಿತ್ರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ಚಿತ್ರ ಇದೆ. ಚಿತ್ರ ಬಿಡುಗಡೆ ಸ್ವಲ್ಪ ಮುಂದೆ ಹೋಗಿದೆ ಅಷ್ಟೇ. ಇಷ್ಟು ದಿನಗಳಿಂದ ನೀವು ನನ್ನ ಮೇಲಿಟ್ಟಿರುವ ಪ್ರೀತಿಗೆ ಚಿರಋಣಿ, ಆ ಪ್ರೀತಿ ಈ ಚಿತ್ರದಿಂದ ಇನ್ನಷ್ಟು ಜಾಸ್ತಿಯಾಗುತ್ತದೆ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಎಂಟು ವರ್ಷಗಳ ಅಂತರದಲ್ಲಿ ಕಥೆ ನಡೆಯುತ್ತದೆ. ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವ ನಾಯಕ ಕಿರಣ್ ರಾಜ್, ಈ ಚಿತ್ರ ನನ್ನ ಪಾಲಿಗೆ ಬಹಳ ಮಹತ್ವದ್ದು. ಈ ಗೆಲುವು ನನಗೆ ಬಹಳ ಮುಖ್ಯ. ಏನೇ ಕನಸು ಮತ್ತು ಗುರಿ ಇದ್ದರೂ, ಒಂದು ಶಕ್ತಿ ಬಹಳ ಮುಖ್ಯವಾಗುತ್ತದೆ. ಆ ಶಕ್ತಿ ಬರಬೇಕು ಎಂದರೆ ನಮ್ಮ ಮೇಲೆ ನಂಬಿಕೆ ಇರಬೇಕು. ಆ ನಂಬಿಕೆ ಬರಬೇಕು ಎಂದರೆ ಈ ಚಿತ್ರ ಗೆಲ್ಲಲೇಬೇಕು. ಇಲ್ಲವಾದರೆ, ನಾನು ಪುನಃ ಮೊದಲಿನಿಂದಲೂ ಶುರು ಮಾಡಬೇಕು ಎಂದರು. ಇದನ್ನೂ ಓದಿ: ಈ ಚಿತ್ರಕ್ಕೆ ನಿರ್ದೇಶಕ ಗುರು ತೇಜ್ ಶೆಟ್ಟಿ ಸುಮ್ಮನೆ ಸ್ಕ್ರೀನ್ ಪ್ಲೇ ಮಾಡಿಲ್ಲ. ಒಂದಿಷ್ಟು‌ ಊರುಗಳಲ್ಲಿ ಸರ್ವೆ ಮಾಡಿ ಅಲ್ಲಿನ ಜನ ನನ್ನನ್ನು ಯಾವರೀತಿ ಪಾತ್ರದಲ್ಲಿ ನೋಡಿದರೆ ಇಷ್ಟ ಪಡುತ್ತಾರೆ ಎಂದು ತಿಳಿದುಕೊಂಡು ಸರ್ವೆ ಮಾಡಿದ್ದಾರೆ ಎಂದು ಸಹ ಕಿರಣ್ ರಾಜ್ ತಿಳಿಸಿದರು. ‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಜೊತೆಗೆ ಸಮೀಕ್ಷಾ, ಅಪೂರ್ವ, ರಾಧ್ಯ, ರವಿಶಂಕರ್, ಮೈಕೋ ನಾಗರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ಬಿ ಕೋಲಾರ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ಈ ಚಿತ್ರವನ್ನು ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗಡೆ ನಿರ್ಮಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_452.txt b/zeenewskannada/data1_url7_500_to_1680_452.txt new file mode 100644 index 0000000000000000000000000000000000000000..d0ba2094427ccb3a7db5ad34c8236fb4ee299e02 --- /dev/null +++ b/zeenewskannada/data1_url7_500_to_1680_452.txt @@ -0,0 +1 @@ +ರಾಜ್ಯದಾದ್ಯಂತ "ಪೌಡರ್" ಘಮ ಘಮ ಶುರು! : ವಿಭಿನ್ನವಾದ ಕಥಾಹಂದರದ ಮೂಲಕ ಎಲ್ಲರ ಮನೆ ಮಾತಾಗಿ, ಎಲ್ಲರಲ್ಲಿ‌ ಕುತೂಹಲ ಮೂಡಿಸಿದ್ದ ಪೌಡರ್ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರು:ಬಹು ನಿರೀಕ್ಷಿತ ಹಾಸ್ಯ ಚಟಾಕಿ ಚಿತ್ರ "ಪೌಡರ್" ಇಂದು ಬಿಡುಗಡೆಗೊಂಡಿದೆ. ತನ್ನ ವಿಭಿನ್ನವಾದ ಕಥಾಹಂದರದ ಮೂಲಕ ಎಲ್ಲರ ಮನೆ ಮಾತಾಗಿ, ಎಲ್ಲರಲ್ಲಿ‌ ಕುತೂಹಲ ಮೂಡಿಸಿದ್ದ ಈ ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿ ಬಿಡುಗಡೆ ಕಂಡಿದೆ. ಇಬ್ಬರು ಯುವಕರು ಒಂದು ನಿಗೂಢವಾದ "ಪೌಡರ್"‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ "ಪೌಡರ್".‌ ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? "ಪೌಡರ್"‌ ಹಿಂದಿನ "ಪವರ್"‌ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಂದಿನಿಂದ ಚಿತ್ರಮಂದಿರಗಳಲ್ಲಿ ಸಿಗಲಿದೆ. ಇದನ್ನೂ ಓದಿ: ಈಗಾಗಲೇ ತನ್ನ ಟ್ರೇಲರ್ ಮೂಲಕ ಎಲ್ಲರನ್ನೂ ನಕ್ಕು ನಗಿಸಿದ ಈ‌ ಚಿತ್ರ, ನಗುವನ್ನು ದುಪ್ಪಟ್ಟುಗೊಳಿಸಲು ಇಂದು ಬಿಡುಗಡೆ ಆಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ತನ್ನ ವಿಭಿನ್ನವಾದ ಮಾರ್ಕೆಟಿಂಗ್ ಕೌಶಲ್ಯಗಳ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದ ಪೌಡರ್ ಮಾರ್ಕೆಟಿಂಗ್ ತಂಡಕ್ಕೆ ( ) ಚಿತ್ರದ ಬಿಡುಗಡೆ ಮೂಲಕ ಫಲ ದೊರೆತಂತಾಗಿದೆ. "ಪೌಡರ್" ಒಂದು ಹಾಸ್ಯಭರಿತ ಚಿತ್ರವಾಗಿದ್ದು ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ‌‌. ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಎರಡೂ ಗೀತೆಗಳು "ಮಿಷನ್ ಘಮ ಘಮ" ಮತ್ತು "ಪರಪಂಚ ಘಮ ಘಮ" ಚಿತ್ರಕ್ಕೆ ಇನ್ನಷ್ಟು ಕಳೆ ಕೊಟ್ಟಿದೆ. ಈ ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ‌. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_453.txt b/zeenewskannada/data1_url7_500_to_1680_453.txt new file mode 100644 index 0000000000000000000000000000000000000000..ef49e3b957bee143c033dd7a9c69987059a9cc88 --- /dev/null +++ b/zeenewskannada/data1_url7_500_to_1680_453.txt @@ -0,0 +1 @@ +ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿದ ವಿನಯ್ ರಾಜ್ ಕುಮಾರ್: ಕಾರಣವೇನು? ದೊಡ್ಮನೆ ಕುಡಿ ನಟ ವಿನಯ್ ರಾಜ್ ಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟವನ್ನ ಬರಿಗಾಲಿನಲ್ಲಿ ಏರಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಪವರ್ ಸ್ಟಾರ್ ಡಾ. ಪುನೀತ್ ರಾಜ್ʼಕುಮಾರ್ ಅವರು ಇದ್ದಾಗ ಬೆಳಂ ಬೆಳಗ್ಗೆ ಸದ್ದಿಲ್ಲದೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟವನ್ನ ಏರಿ ನಾಡದೇವತೆಯ ದರ್ಶನ ಮಾಡುತ್ತಿದ್ದರು. ಅದರಂತೆ ವಿನಯ್ ರಾಜ್ ಕುಮಾರ್ ಕೂಡ ಆಗಾಗ ಮೈಸೂರಿಗೆ ಭೇಟಿ ಕೊಡುತ್ತಿರುತ್ತಾರೆ. :ಇನೇನು ಕೆಲವೇ ದಿನಗಳಲ್ಲಿ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಪೆಪೆ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಆಗಸ್ಟ್ 30ರಂದು ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್‌ ಆಗಿದ್ದು, ಟ್ರೈಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಈ ಸಂದರ್ಭದಲ್ಲಿ ದೊಡ್ಮನೆ ಕುಡಿ ನಟ ವಿನಯ್ ರಾಜ್ ಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟವನ್ನ ಬರಿಗಾಲಿನಲ್ಲಿ ಏರಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಪವರ್ ಸ್ಟಾರ್ ಡಾ. ಪುನೀತ್ ರಾಜ್ʼಕುಮಾರ್ ಅವರು ಇದ್ದಾಗ ಬೆಳಂ ಬೆಳಗ್ಗೆ ಸದ್ದಿಲ್ಲದೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟವನ್ನ ಏರಿ ನಾಡದೇವತೆಯ ದರ್ಶನ ಮಾಡುತ್ತಿದ್ದರು. ಅದರಂತೆ ವಿನಯ್ ರಾಜ್ ಕುಮಾರ್ ಕೂಡ ಆಗಾಗ ಮೈಸೂರಿಗೆ ಭೇಟಿ ಕೊಡುತ್ತಿರುತ್ತಾರೆ. ಇದನ್ನೂ ಓದಿ: ಪೆಪೆ ಹೀರೋಗೆ ಮೈಸೂರು ಅಂದ್ರೆ ಫೇವರೆಟ್ ಪ್ಲೇಸ್. ಅಂದಹಾಗೆ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟವನ್ನ ಬರಿಗಾಲಿನಲ್ಲಿ ಹತ್ತಿದ ವಿನಯ್‌ʼಗೆ ಬೆಟ್ಟಕ್ಕೆ ಬರುವ ಭಕ್ತಾದಿಗಳು ಹಾಗೂ ದೊಡ್ಮನೆ ಅಭಿಮಾನಿಗಳು ಸಾಥ್ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_454.txt b/zeenewskannada/data1_url7_500_to_1680_454.txt new file mode 100644 index 0000000000000000000000000000000000000000..d5f3cdae5058c34ffb3b9a8215e43931f7bc4887 --- /dev/null +++ b/zeenewskannada/data1_url7_500_to_1680_454.txt @@ -0,0 +1 @@ +ʼತಂದೆ-ತಾಯಿ ನೋಡಿದ ʼಆʼ ಹುಡುಗನೊಂದಿಗೆ ನಾನು...ʼ ಮದುವೆಗೆ ರೆಡಿಯಾದ್ರಾ ನಟಿ ಸಾಯಿ ಪಲ್ಲವಿ?! ಅಷ್ಟಕ್ಕೂ ವರ ಯಾರು? : ಸಾಯಿ ಪಲ್ಲವಿ ಯಾವಾಗ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಪ್ರತಿ ಬಾರಿ ನಟಿಯ ಮದುವೆ ಬಗ್ಗೆ ಒಂದಷ್ಟು ಸುದ್ದಿಗಳು ಹೊರಬೀಳುತ್ತವೆ. ಇತ್ತೀಚೆಗೆ ಸಾಯಿ ಪಲ್ಲವಿಗೆ ಸಂಬಂಧಿಸಿದ ಸುದ್ದಿಯೊಂದು ಮತ್ತೆ ವೈರಲ್ ಆಗಿದೆ. : ನ್ಯಾಚುರಲ್‌ ಬ್ಯೂಟಿ ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ ಎಲ್ಲಾ ನಾಯಕಿಯರಂತೆ ಅಲ್ಲ. ಮುಖಕ್ಕೆ ಬಣ್ಣ ಮತ್ತು ತುಟಿಗಳಿಗೆ ಲಿಪ್‌ಸ್ಟಿಕ್‌ನೊಂದಿಗೆ ಸಣ್ಣ ಬಟ್ಟೆಗಳನ್ನು ಧರಿಸುವುದು ಆಕೆಗೆ ಅಭ್ಯಾಸವಿಲ್ಲ. ನಟಿ ತುಂಬಾ ಸರಳ.. ಪಾತ್ರಗಳಿಗೆ ಪ್ರಾಮುಖ್ಯತೆ ಇದ್ದರೆ ಮಾತ್ರ ಸಾಯಿ ಪಲ್ಲವಿ ಸಿನಿಮಾ ಮಾಡುತ್ತಾರೆ. ಅದರಲ್ಲೂ ಹೀರೋ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡಲು ಆಕೆಗೆ ಇಷ್ಟವಿಲ್ಲ ಎನ್ನಲಾಗಿದೆ. ಹಾಗಾಗಿಯೇ ಸಾಯಿ ಪಲ್ಲವಿ ಸ್ಟಾರ್ ಹೀರೋಗಳು ಮತ್ತು ಸೂಪರ್ ಸ್ಟಾರ್ ಗಳ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದು..‌ ಅಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲಿ ಇಲ್ಲಿಯವರೆಗೂ ಎಕ್ಸ್ ಪೋಸ್ ಮಾಡದ ನಾಯಕಿ ಯಾರಿದ್ದಾರೆ ಎಂದರೆ ಮೊದಲು ನೆನಪಿಗೆ ಬರುವುದು ಸಾಯಿ ಪಲ್ಲವಿ ಹೆಸರು. ಇದನ್ನೂ ಓದಿ- ಅತ್ಯುತ್ತಮ ಕಂಟೆಂಟ್ ಇರುವ ಕಥೆಗಳನ್ನು ಆಯ್ದುಕೊಳ್ಳುತ್ತಿರುವ ಸಾಯಿ ಪಲ್ಲವಿ ಸದ್ಯ ಬಾಲಿವುಡ್ ನಲ್ಲಿ ರಾಮಾಯಣ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀತಾ ಪಾತ್ರ ಮಾಡುತ್ತಿದ್ದಾಳೆ ಆದರೆ ಮದುವೆ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ. ಆದರೆ ಸಾಯಿ ಪಲ್ಲವಿಯನ್ನು ಮದುವೆಯಾಗುವಂತೆ ಒಬ್ಬ ವ್ಯಕ್ತಿ ಪೀಡಿಸಿದ್ದಾರಂತೆ.. ಹಾಗಾದ್ರೆ ಯಾರದು.. ಇದನ್ನೂ ಓದಿ- ಸಂದರ್ಶನವೊಂದರಲ್ಲಿ ಮಾತನಾಡಿರುವ ಸಾಯಿ ಪಲ್ಲವಿ ತಮ್ಮ ಮದುವೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ನನ್ನ ಮದುವೆಯನ್ನು ತಂದೆ-ತಾಯಿ ನೋಡಿಕೊಳ್ಳುತ್ತಾರೆ.. ಇದಲ್ಲದೆ, ಕರೋನಾ ಸಮಯದಲ್ಲಿ ನಾನು ಮನೆಯಲ್ಲಿದ್ದೆ.. ಆ ವೇಳೆ ನನ್ನ ತಂದೆ-ತಾಯಿ ಮದುವೆಯಾಗುವಂತೆ ಪೀಡಿಸಿದ್ದರು. ಎಲ್ಲಾ ಸೋದರ ಸೋದರಿಯರಿಗೆ ಮದುವೆಯಾಗಿದೆ.. ನೀನು ಮಾತ್ರ ಇನ್ನೂ ಮದುವೆಯಾಗಿಲ್ಲ, ಎಂದು ಕೋರೋನಾ ಸಮಯದಲ್ಲಿ ಮನೆಯವರು ಒತ್ತಾಯ ಮಾಡಿದ್ದರು.. ನನ್ನ ಪ್ರಕಾರ ನನಗೆ ಮದುವೆಗೆ ಒತ್ತಾಯ ಮಾಡುವಂತೆ ಮಾಡಿದ್ದು ಕೊರೋನಾ ಎಂದು ನಟಿ ಹೇಳಿದ್ದಾರೆ.. "ಈಗಲೂ ನಾನು ನನ್ನ ವೃತ್ತಿ ಜೀವನದಲ್ಲಿ ಏನನ್ನೂ ಸಾಧಿಸಿಲ್ಲ. ಹೇಗೆ ಮದುವೆಯಾಗಲು ಬಯಸಲಿ? ಕರೋನಾ ಅವಧಿ ಮುಗಿಯುವವರೆಗೂ ನನಗೆ ತುಂಬಾ ಒತ್ತಡಗಳಿದ್ದವು.. ಕರೋನಾ ಮುಗಿದ ನಂತರ, ಸಿನಿಮಾಗಳ ಬ್ಯುಸಿಯಿಂದಾಗಿ ನಮ್ಮ ಮನೆಯವರು ಮದುವೆಯ ಬಗ್ಗೆ ಹೇಳಲಿಲ್ಲ. ವೃತ್ತಿ ಜೀವನದಲ್ಲಿ ನನಗೆ ಬೇಕಾದುದನ್ನು ಸಾಧಿಸುವವರೆಗೆ ಮದುವೆಯಾಗುವುದಿಲ್ಲ, ಒಂದು ವೇಳೆ ಆದರೂ ಹಾಗೆ ಮಾಡಿದರೆ ತಂದೆ-ತಾಯಿ ನೋಡಿದ ಹುಡುಗನನ್ನೇ ಮದುವೆಯಾಗುವುದಾಗಿ ಸಾಯಿ ಪಲ್ಲವಿ ಹೇಳಿದ್ದಾರೆ. ಈಗ ಈ ಸುದ್ದಿ ವೈರಲ್ ಆಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_455.txt b/zeenewskannada/data1_url7_500_to_1680_455.txt new file mode 100644 index 0000000000000000000000000000000000000000..552735c62a362b1e0f7c6dc95587e766b6ae4751 --- /dev/null +++ b/zeenewskannada/data1_url7_500_to_1680_455.txt @@ -0,0 +1 @@ +ರಣಬೀರ್ ಕಪೂರ್ ರಾಮನಾದರೇ ಲಕ್ಷ್ಮಣ ಯಾರು?! ರಾಮಾಯಣ ಸಿನಿಮಾ ಬಿಗ್‌ ಅಪ್ಡೇಟ್!!‌ : ನಿತೀಶ್ ತಿವಾರಿಯವರ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ.. ಇದೀಗ ಈ ಸಿನಿಮಾದಲ್ಲಿ ಲಕ್ಷ್ಮಣ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ... : ನಿತೀಶ್ ತಿವಾರಿ ಅವರ ರಾಮಾಯಣ ಚಿತ್ರವು ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ ಮತ್ತು ಅದರೊಂದಿಗೆ ಅದರ ತಾರಾಗಣದ ಬಗ್ಗೆಗಿನ ಚರ್ಚೆಯು ಜನರ ಗಮನವನ್ನು ಸೆಳೆದಿದೆ. ನಿತೇಶ್ ತಿವಾರಿ ಅವರ 'ರಾಮಾಯಣ' ಸದ್ಯಕ್ಕೆ ಬಾಲಿವುಡ್‌ನ ಬಹುದೊಡ್ಡ ಪ್ರಾಜೆಕ್ಟ್ ಆಗಿದ್ದು, ಆದಿಪುರುಷ ಸಿನಿಮಾ ನಂತರ, ನಿತೇಶ್ ಈ ವಿಷಯದೊಂದಿಗೆ ವಿಶೇಷವಾಗಿ ಏನು ಮಾಡಲಿದ್ದಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಈ ಎಲ್ಲದರ ನಡುವೆ, ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ ಅವರ ಸಂದರ್ಶನವು ವೈರಲ್ ಆಗುತ್ತಿದೆ, ಇದರಲ್ಲಿ ಅವರು ರಣಬೀರ್ ಕಪೂರ್ ರಾಮ್ ಆದ ತಕ್ಷಣ ಲಕ್ಷ್ಮಣ್ ಪಾತ್ರವನ್ನು ನಿರ್ವಹಿಸಲು ಅನೇಕ ತಾರೆಯರು ನಿರಾಕರಿಸಿದ್ದಾರೆ ಎಂದು ಹೇಳಿದರು. ಹೀಗಿರುವಾಗ ಈ ಪಾತ್ರದ ಬಗ್ಗೆ ಅವರು ಏನು ಹೇಳಿದ್ದಾರೆಂದು ಇಲ್ಲಿ ತಿಳಿಯೋಣ. ಇದನ್ನೂ ಓದಿ- ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ ಇತ್ತೀಚೆಗೆ ರಣವೀರ್ ನೀಡಿದ ಸಂದರ್ಶನದಲ್ಲಿ ರಾಮಾಯಣದ ಕಾಸ್ಟಿಂಗ್ ಬಗ್ಗೆ ಅನೇಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂಭಾಷಣೆಯಲ್ಲಿ ಪಾತ್ರವರ್ಗದ ಬಗ್ಗೆ ಮಾತನಾಡುವಾಗ, ರಾಮ್‌ಗಾಗಿ ರಣಬೀರ್ ಅವರನ್ನು ಬಹಳ ಹಿಂದೆಯೇ ಆಯ್ಕೆ ಮಾಡಲಾಗಿದೆ.. ರಣಬೀರ್ ಜೊತೆ ಕೆಲಸ ಮಾಡುವುದು ನನ್ನ ವೃತ್ತಿ ಜೀವನದ ಅತ್ಯುತ್ತಮ ಅನುಭವ.. ರಣಬೀರ್ ಅದ್ಭುತ ನಟ ಮತ್ತು ಯಾವುದೇ ಪಾತ್ರಕ್ಕೆ ಹೊಂದಿಕೊಳ್ಳಲು ಅವರಿಗೆ ಯಾವುದೇ ತೊಂದರೆ ಇಲ್ಲ. ಲಕ್ಷ್ಮಣ್ ಪಾತ್ರಕ್ಕಾಗಿ ಆಡಿಷನ್ ನಡೆಸಲಾಯಿತು ಮತ್ತು ಟಿವಿ ಶೋಗಳಲ್ಲಿ ಕೆಲಸ ಮಾಡಿದ ಹೊಸ ನಟನನ್ನು ಆಯ್ಕೆ ಮಾಡಲಾಯಿತು. ಈ ಹೊಸ ಮುಖ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸುತ್ತಿದ್ದು, ಇದಕ್ಕಿಂತ ಉತ್ತಮವಾದ ಲಕ್ಷ್ಮಣ್ ಸಿಗಲ್ಲ ಎಂದು ಮುಖೇಶ್ ಹೇಳಿದ್ದಾರೆ. "ಲಕ್ಷ್ಮಣ್ ಪಾತ್ರಕ್ಕೆ ಹೊಸ ಮುಖವನ್ನು ಆಯ್ಕೆ ಮಾಡಲಾಗಿದೆ, ಏಕೆಂದರೆ ಅವರು ಹೆಚ್ಚು ಗಮನಕ್ಕೆ ಬರುವುದಿಲ್ಲ... ಲಕ್ಷ್ಮಣ್‌ ಪಾತ್ರಕ್ಕೆ ತುಂಬಾ ಒಳ್ಳೆಯ ನಟ ಸಿಕ್ಕಿದ್ದಾರೆ ಎಂದು ಮುಖೇಶ್ ಹೇಳಿದ್ದಾರೆ. ಲಕ್ಷ್ಮಣ್‌ಗಾಗಿ ಬಹಳಷ್ಟು ಜನರು ಆಡಿಷನ್ ಮಾಡಿದ್ದರು, ಆದರೆ ನಮಗೆ ಬೇಕಿದ್ದಂತಹ ವ್ಯಕ್ತಿ ಸಿಕ್ಕಿದ್ದು ಒಬ್ಬರೇ ಇದು ಬಾಲಿವುಡ್‌ನಲ್ಲಿ ಅವರ ಮೊದಲ ಚಿತ್ರವಾಗಿದೆ ಎಂದು ಹೇಳಿದ್ದಾರೆ.. ಇದನ್ನೂ ಓದಿ- ಅಲ್ಲದೇ 'ನಾವು ಕಾಸ್ಟಿಂಗ್ ಮಾಡಿದ ಕೊನೆಯ ಪಾತ್ರ ಇದಾಗಿದೆ.. ಯುವ ನಟನನ್ನು ಆಯ್ಕೆ ಮಾಡಿದ್ದೇವೆ, ಅವರು ಟಿವಿಯಲ್ಲಿ ಅದ್ಭುತ ಮತ್ತು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.. ಅವನಿಗಿಂತ ಉತ್ತಮವಾದ ಗುಣಲಕ್ಷಣಗಳಿರುವ ವ್ಯಕ್ತಿ ನಮಗೆ ಸಿಗುವುದಿಲ್ಲ. ನಾವು ಮೊದಲು ಸಂಪರ್ಕಿಸಿದ ಜನರು ನಿರಾಕರಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ, ಏಕೆಂದರೆ ರಾಮ ಮತ್ತು ಲಕ್ಷ್ಮಣ ಯಾವಾಗಲೂ ಒಟ್ಟಿಗೆ ಕಾಣುತ್ತಾರೆ ಹೀಗಾಗಿ ರಣಬೀರ್‌ಗೆ ಹೊಂದಿಕೊಳ್ಳುವ ಗುಣ ಬೇಕಾಗಿತ್ತು.. ಅಂತವರೇ ನಮಗೆ ಸಿಕ್ಕಿದ್ದಾರೆ.." ಎಂದು ಹೇಳಿಕೊಂಡಿದ್ದಾರೆ.. ಮಾಧ್ಯಮ ವರದಿಗಳ ಪ್ರಕಾರ, ಲಕ್ಷ್ಮಣ್ ಪಾತ್ರಕ್ಕೆ ರವಿ ದುಬೆ ಅವರನ್ನು ಆಯ್ಕೆ ಮಾಡಲಾಗಿದೆ.. ಈಗ ಮುಖೇಶ್ ಮಾತಿನಿಂದ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನಿಜವೇನೋ ಎನ್ನುವ ಅನುಮಾನಗಳು ಅಭಿಮಾನಿಗಳಲ್ಲಿ ಮೂಡಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_456.txt b/zeenewskannada/data1_url7_500_to_1680_456.txt new file mode 100644 index 0000000000000000000000000000000000000000..ed0d3f56113dfae69d386be6d34cd6bda0a33831 --- /dev/null +++ b/zeenewskannada/data1_url7_500_to_1680_456.txt @@ -0,0 +1 @@ +ಲಂಡನ್‌ ವಾಸ ಸಾಕಾಯ್ತಾ.. ಶೀಘ್ರದಲ್ಲೇ ಮುಂಬೈಗೆ ಮರಳಲಿದ್ದಾರಾ ವಿರಾಟ್-ಅನುಷ್ಕಾ!? - : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ ಈ ಜೋಡಿ ವಿದೇಶದಕ್ಕೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ಇವರು ಮತ್ತೆ ಭಾರತಕ್ಕೆ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ಹೆಸರು. ಕೆಲ ದಿನಗಳ ಹಿಂದೆ ಲಂಡನ್‌ನಲ್ಲಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಿದ್ದರು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗಂಡು ಮಗುವಿನ ಆಗಮನವನ್ನು ತಿಳಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಅನುಷ್ಕಾ ಶರ್ಮಾ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಟಿ20 ಪಂದ್ಯಕ್ಕಾಗಿ ಭಾರತದಲ್ಲಿದ್ದರು.. ಆದರೆ ಅವರು ಪಂದ್ಯ ಮುಗಿದ ದಿನದ ರಾತ್ರಿಯೇ ಲಂಡನ್‌ಗೆ ಹಿಂತಿರುಗಿದರು. ವಿರಾಟ್ ಮತ್ತು ಅನುಷ್ಕಾ ತಮ್ಮ ಕುಟುಂಬದೊಂದಿಗೆ ವಿಶೇಷ ಸಮಯವನ್ನು ಕಳೆಯುತ್ತಿದ್ದಾರೆ. ಇದನ್ನೂ ಓದಿ- ಇದೀಗ ಅನುಷ್ಕಾ ಶರ್ಮಾ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ನಂತರ, ಅನುಷ್ಕಾ ಶರ್ಮಾ ಭಾರತಕ್ಕೆ ಬರುತ್ತಾರೆ ಎಂದು ಊಹಿಸಲಾಗಿದೆ. ಕಾರ್ಯಕ್ರಮವೊಂದಕ್ಕೆ ಅನುಷ್ಕಾ ಶರ್ಮಾ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ನಾನು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದಿದ್ದಾರೆ. ಅನುಷ್ಕಾ ಶರ್ಮಾ ಅವರ ಈ ಪೋಸ್ಟ್ ನೋಡಿ ಮುಂಬೈಗೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ- ಅನುಷ್ಕಾ ಶರ್ಮಾ ಪೋಸ್ಟ್ ಮಾಡಿರುವ ಕಾರ್ಯಕ್ರಮ ಮುಂಬೈನಲ್ಲಿ ನಡೆಯಲಿದೆ. ಅಕಾಯ್ ಜನನದ ನಂತರ ಅನುಷ್ಕಾ ಶರ್ಮಾ ಒಮ್ಮೆ ಮುಂಬೈಗೆ ಬಂದಿದ್ದರು. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಲಂಡನ್‌ಗೆ ತೆರಳಿದ್ದರು.. ಈಗ ಅಭಿಮಾನಿಗಳು ಅನುಷ್ಕಾ ಶರ್ಮಾ ಭಾರತಕ್ಕೆ ಬರುತ್ತಾರಾ ಅಥವಾ ಲಂಡನ್‌ನಲ್ಲಿಯೇ ಇರುತ್ತಾರಾ ಎಂದು ಕೇಳುತ್ತಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶಾಶ್ವತವಾಗಿ ವಿದೇಶಕ್ಕೆ ಶಿಫ್ಟ್ ಆಗುತ್ತಾರೆ ಎಂದು ನಿರಂತರವಾಗಿ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅನುಷ್ಕಾ ಶರ್ಮಾ ಅಥವಾ ವಿರಾಟ್ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_457.txt b/zeenewskannada/data1_url7_500_to_1680_457.txt new file mode 100644 index 0000000000000000000000000000000000000000..91a6f693468f284272f79c9c404fd647d2dfdb39 --- /dev/null +++ b/zeenewskannada/data1_url7_500_to_1680_457.txt @@ -0,0 +1 @@ +ನಿರ್ದೇಶಕರು ನಟಿಯರಲ್ಲಿ ʼಅದನ್ನೇʼ ಮೊದಲು ನೋಡ್ತಾರೆ.. ಖ್ಯಾತ ನಟಿ ಸೆನ್ಸೇಷನಲ್‌ ಸ್ಟೇಟ್‌ಮೆಂಟ್!!‌ : ಈ ಹಿಂದೆ ಸಿನಿಮಾ ಕಥೆಯಲ್ಲಿ ನಾಯಕಿಗೇ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು... ನಾಯಕರ ಜೊತೆಗೆ ನಾಯಕಿಯರೂ ಕೂಡ ವಿಶೇಷ ಪಾತ್ರಗಳನ್ನು ಮಾಡುತ್ತಿದ್ದರು.. ಹಾಗಾಗಿಯೇ ಇಂದಿನ ಪ್ರೇಕ್ಷಕರು ಕೂಡ ಸಾವಿತ್ರಿ ಮತ್ತು ಸೌಂದರ್ಯ ಅವರ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಕ್ರಮೇಣ ಸಿನಿಮಾಗಳಲ್ಲಿ ನಾಯಕಿಯರ ಪಾತ್ರ ಕಡಿಮೆಯಾಗುತ್ತಿದೆ. ಸದ್ಯ ಇಂಡಸ್ಟ್ರಿಯಲ್ಲಿ ಹೀರೋಗಳ ಪ್ರಾಬಲ್ಯ ಸಂಪೂರ್ಣವಾಗಿ ಗೋಚರಿಸುತ್ತಿದೆ.. : ಇಂದಿನ ಸಿನಿಮಾಗಳಲ್ಲಿ ನಾಯಕಿಯರು ಕೇವಲ ಹಾಡುಗಳಿಗೆ ಮತ್ತು ನಾಯಕರೊಂದಿಗೆ ರೊಮ್ಯಾನ್ಸ್ ಮಾಡಲು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂಬಂತೆ ತೋರಿಸಲಾಗುತ್ತಿದೆ.. ಈಗಿನ ನಾಯಕಿಯರು ನಾಲ್ಕು ತಿಂಗಳ ನಂತರ ಕಾಣಸಿಗುವುದಿಲ್ಲ. ಅದರಲ್ಲೂ ತೆಲುಗು ನಟಿಯರು.. ಟಾಲಿವುಡ್‌ನಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಬ್ಬ ನಾಯಕಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾಳೆ. ಹೀಗಾಗಿ ಆ ಇಂಡಸ್ಟ್ರಿಯಲ್ಲಿ ನಾಯಕಿಯರ ಕೊರತೆ ಎದ್ದು ಕಾಣುತ್ತಿದೆ. ಅದೇ ಹೊತ್ತಿಗೆ ನಿರ್ದೇಶಕರ ಮನಸ್ಥಿತಿಯೂ ಬದಲಾಗಬೇಕು ಎನ್ನಲಾಗುತ್ತಿದೆ.. ಇದನ್ನೂ ಓದಿ- ಇತ್ತೀಚೆಗಷ್ಟೇ ನಿರ್ದೇಶಕರ ಬಗ್ಗೆ ನಾಯಕಿಯೊಬ್ಬರು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ರೀತಿಯ ಸಿನಿಮಾ ಮಾಡಿದರೆ ನಿರ್ದೇಶಕರು, ಹೀರೋಳನ್ನು ಮಾತ್ರ ನೋಡುತ್ತಾರೆ ಅವರಿಗೆ ಜಾಸ್ತಿ ಆಧ್ಯತೆ ನೀಡುತ್ತಾರೆ.. ಅಲ್ಲದೇ ನಟಿಯಾಗಬೇಕೆಂದರೇ ನಟನೆಯಲ್ಲ.. ಸೌಂದರ್ಯವೇ ಮುಖ್ಯ ಎನ್ನುವಂತಾಗಿದೆ ಎಂದು ಯುವ ನಾಯಕಿ ಶಿಲ್ಪಾ ಮಂಜುನಾಥ್ ಹೇಳಿದ್ದಾರೆ. ಪ್ರಸ್ತುತ ಯುಗದಲ್ಲಿ ಪ್ರೇಕ್ಷಕರು ಗ್ಲಾಮರ್ ಗೆ ಆದ್ಯತೆ ನೀಡುತ್ತಿದ್ದು, ನಾಯಕಿಯರು ಬರೀ ಸ್ಕ್ರೀನ್ ಶೋ ಮಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.. ನಿರ್ದೇಶಕರು ಸುಂದರ ಹುಡುಗಿಯರಿಗೇ ಮಾತ್ರ ಅವಕಾಶ ನೀಡುತ್ತಿದ್ದಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_458.txt b/zeenewskannada/data1_url7_500_to_1680_458.txt new file mode 100644 index 0000000000000000000000000000000000000000..36e48210b22a8edca8f9f61d63603531bf7db8c8 --- /dev/null +++ b/zeenewskannada/data1_url7_500_to_1680_458.txt @@ -0,0 +1 @@ +: ರಾಜ್‌ಕುಮಾರ್‌ ಕೊನೆಯ ಆಸೆ ಏನಿತ್ತು ಗೊತ್ತೇ... ಕೊನೆಗೂ ಅದು ಈಡೇರಲೇ ಇಲ್ಲ ! : ರಾಜ್‌ಕುಮಾರ್‌ ಮೂಲತಃ ಗಾಜನೂರಿನವರು. ಕನ್ನಡ ಚಿತ್ರರಂಗದಲ್ಲಿ ಅಣ್ಣಾವರು ಎಂದೇ ಖ್ಯಾತಿ ಪಡೆದ ಡಾ.ರಾಜ್‌ಕುಮಾರ್‌ ಅವರ ಆ ಒಂದು ಆಸೆ ಕೊನೆಗೂ ಈಡೇರಲೆ ಇಲ್ಲ ಬೆಂಗಳೂರು:ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ.ರಾಜ್‌ಕುಮಾರ್‌. ʻವರನಟʼ ಎಂದೇ ಖ್ಯಾತರಾದ ಡಾ.ರಾಜ್‌ಕುಮಾರ್‌ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕೊನೆಯ ಉಸಿರು ಇರುವವರೆಗೂ ಕನ್ನಡ ಪ್ರೇಮ ಮೆರೆದವರು. ಡಾ.ರಾಜ್‌ಕುಮಾರ್‌ ಅನೇಕರಿಗೆ ಮಾದರಿ. ಡಾ.ರಾಜ್‌ಕುಮಾರ್‌ ಅವರ ಕೊನೆಯ ಆಸೆ ಒಂದಿತ್ತು. ಆದರೆ ಆ ಆಸೆ ಕೊನೆಗೂ ಈಡೇರಲೇ ಇಲ್ಲ. ಹಳ್ಳಿಯ ಹಿನ್ನೆಲೆಯಿಂದ ಬಂದ ಡಾ.ರಾಜ್‌ಕುಮಾರ್‌, ನಾಟಕಗಳಲ್ಲಿ ಪಾತ್ರ ಹಾಕುವ ಮೂಲಕ ಬಣ್ಣ ಹಚ್ಚಿದವರು. ನಾಟಕವಿಲ್ಲದ ಸಮಯದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು, ದನ ಕಾಯುತ್ತಿದ್ದರು. ಕೃಷಿಯ ಬಗ್ಗೆ ಡಾ.ರಾಜ್‌ಕುಮಾರ್‌ ಅಪಾರ ಆಸಕ್ತಿ ಹೊಂದಿದ್ದರು. ಆದರೆ ಸಿನಿರಂಗದಲ್ಲಿ ಅವರಿಗೆ ಅವಕಾಶಗಳು ಬರಲು ಶುರುವಾಗಿದ್ದವು. ಸಿನಿಮಾ ರಂಗದಲ್ಲಿ ತೊಡಗಿಕೊಂಡ ಬಳಿಕ ಕೃಷಿ ಮಾಡಲು ಸಾಧ್ಯವೇ ಆಗಲಿಲ್ಲ. ಇದನ್ನೂ ಓದಿ: ಡಾ.ರಾಜ್‌ಕುಮಾರ್‌ ಒಂದು ಸಮಯದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಸಣ್ಣವನಿದ್ದಾಗ ಕಾಡಿಗೆ ಹೋಗುತ್ತಿದ್ದೆ. ಕುರಿ ಮರಿ, ಹಸುಗಳನ್ನು ಮೇಯಿಸುತ್ತಿದ್ದೆ. ನನಗೆ ಸಿನಿಮಾ ವೃತ್ತಿ ಬಿಟ್ಟು ತೃಪ್ತಿ ಕೊಡುವ ಕೆಲಸವೆಂದರೆ ಅದು ಕೃಷಿ ಎಂದಿದ್ದರು. ಕೃಷಿಕನಾಗಬೇಕು.. ಭೂಮಿಯಲ್ಲಿ ದುಡಿಯಬೇಕು ಎಂಬುದು ನನ್ನ ಕೊನೆಯ ಆಸೆ. ಸಣ್ಣ ವಯಸ್ಸಿನಿಂದ ಈ ಆಸೆ ನನಗಿದೆ ಎಂದಿದ್ದರು. ಆದರೆ ರಾಜ್‌ಕುಮಾರ್‌ ಅವರಿಗೆ ಕೊನೆಯವರೆಗೂ ಈ ಆಸೆ ಈಡೇರಲೇ ಇಲ್ಲ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_459.txt b/zeenewskannada/data1_url7_500_to_1680_459.txt new file mode 100644 index 0000000000000000000000000000000000000000..1553a0f6c3f6d9ff2fedfed47fe73df9943448b5 --- /dev/null +++ b/zeenewskannada/data1_url7_500_to_1680_459.txt @@ -0,0 +1 @@ +ಕೊಲೆ ಬಳಿಕ ಮೃತದೇಹವನ್ನು 300 ತುಂಡು ಮಾಡಿ ಕ್ರೌರ್ಯ! ಬೆಚ್ಚಿ ಬೀಳಿಸುತ್ತದೆ ಕನ್ನಡದ ಈ ನಟಿಯ ಕ್ರೈಂ ಹಿಸ್ಟರಿ ಕ್ರೈಂ ಸ್ಟೋರಿ, ಕ್ರೈಂ ದೃಶ್ಯಗಳನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಸಿನಿಮಾಕ್ಕಿಂತ ಕಡಿಮೆ ಇರುವುದಿಲ್ಲ. ಬೆಂಗಳೂರು :ಸಿನಿಮಾಗಳಲ್ಲಿ ಭಯಾನಕ ಕೊಲೆಯಾ ದೃಶ್ಯಗಳನ್ನು ತೋರಿಸಲಾಗುತ್ತದೆ. ಆದರೆ ಅದು ಸಿನಿಮಾ ಎನ್ನುವ ಕಲ್ಪನೆ ನಮಗಿರುತ್ತದೆ. ಆದರೆ ನಿಜ ಜೀವನದಲ್ಲೂ ಜನರು ಇಂಥಹ ಕ್ರೌರ್ಯಕ್ಕೆ ಇಳಿದಾಗ ಬೆಚ್ಚಿ ಬೀಳುವಂತಾಗುತ್ತದೆ.ಹೌದು,2008ರಲ್ಲಿ ಮುಂಬೈನಲ್ಲಿ ನಡೆದ ಅತ್ಯಂತ ಭಯಾನಕ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.ಬಾಲಿವುಡ್‌ನಲ್ಲಿ ಹೆಸರು ಮಾಡಲು ಬಂದಿದ್ದ ಕನ್ನಡದ ನಟಿ ಯಾವ ರೀತಿ ಕ್ರೈಂ ಸ್ಟೋರಿಯ ಭಾಗವಾದರು ಎನ್ನುವ ಕತೆ ಇದು. ಯಾರು ಈ ನಟಿ?ಇದು 2008ರಲ್ಲಿ ನಡೆದ ಕೊಲೆ ಪ್ರಕರಣ. ಇಡೀ ಚಿತ್ರ ಜಗತ್ತನ್ನೇ ಬೆಚ್ಚಿ ಬಿಳಿಸಿದ್ದ ಘನ ಘೋರ ಘಟನೆ. ಇಡೀ ಮುಂಬಯಿ ಈ ಒಂದು ಘಟನೆಯಿಂದ ತಲ್ಲಣಿಸಿ ಹೋಗಿತ್ತು. ಈ ಮರ್ಡರ್ ಕಥೆಯಲ್ಲಿ ಬರುವವರು ಮೂವರು.ಮರಿಯಾ ಮೋನಿಕಾ ಸುಸೈರಾಜ್ ಮತ್ತು ಲೆಫ್ಟಿನೆಂಟ್ ಜೆರೋಮ್ ಮ್ಯಾಥ್ಯೂ. ಇದನ್ನೂ ಓದಿ : ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಬಂದಿದ್ದ ನಟಿ :ಮರಿಯಾ ಮೋನಿಕಾ ಸುಸೈರಾಜ್ ಕನ್ನಡದ ನಟಿ. ಬಾಲಿವುಡ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡುವ ಸಲುವಾಗಿ ಮುಂಬಯಿಗೆ ಕಾಲಿಡುತ್ತಾರೆ.ಜನಿಸಿದ ಮರಿಯಾಗೆ ಬಾಲ್ಯದಿಂದಲೂ ನಾಯಕಿಯಾಗುವ ಕನಸು.ಮುಂಬಯಿಗೆ ಕಾಲಿಡುತ್ತಿದ್ದ ಹಾಗೆ ಬಾಲಾಜಿ ಪ್ರೊಡಕ್ಷನ್ ಹೌಸ್‌ನಲ್ಲಿ ಕಾಸ್ಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಗ್ರೋವರ್ ಪರಿಚಯವಾಗುತ್ತದೆ. ಇಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯುತ್ತದೆ.ಆದರೆ ಒಂದು ದಿನ 26 ವರ್ಷದ ನೀರಜ್ ಗ್ರೋವರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ. ಇದಕ್ಕೂ ಮೊದಲು ನೀರಜ್ ಮರಿಯಾಗೆ ಮನೆ ಶಿಫ್ಟ್ ಮಾಡಲು ನೆರವಾಗಲು ಹೋಗಿದ್ದ ಎನ್ನುವುದಷ್ಟೇ ಎಲ್ಲರಿಗೂ ತಿಳಿದಿದ್ದ ಮಾಹಿತಿ.ನಂತರ ನೀರಜ್ ಪತ್ತೆ ಇರಲಿಲ್ಲ. ಇದಾದ ನಂತರ ಎಲ್ಲಾ ಕಡೆ ತನಿಖೆ ನಡೆಸಿದ ಪೊಲೀಸರಿಗೆ ಮೊಬೈಲ್ ಟವರ್ ಮೂಲಕ ನೀರಜ್ ಸುಳಿವು ಸಿಗುತ್ತದೆ.ಈ ಸುಳಿವು ಆಧರಿಸಿ ಹೋದ ಪೊಲೀಸರು ಮರಿಯಾಳನ್ನು ಬಂಧಿಸುತ್ತಾರೆ.ಅಲ್ಲಿಂದ ನೀರಜ್ ನನ್ನು 300 ತುಂಡುಗಳಾಗಿ ಮಾಡಿರುವ ಬಗ್ಗೆ ಸತ್ಯ ಹೊರ ಬರುತ್ತದೆ. ಇದನ್ನೂ ಓದಿ : ಕೊಲೆಗೆ ಕಾರಣ :ಮಾರಿಯಾಳ ಬಾಯ್ ಫ್ರೆಂಡ್ ಜೆರೋಮ್ ಮ್ಯಾಥ್ಯೂ.ಜೆರೋಮ್ ಮ್ಯಾಥ್ಯೂಗೆ ನೀರಜ್ ವಿಚಾರ ತಿಳಿದಿರಲಿಲ್ಲ.ಜೆರೋಮ್ ಮಾರಿಯಾ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದ. ಒಂದು ದಿನ ಮಾರಿಯಾಗೆ ಕರೆ ಮಾಡಿದಾಗ,ಮರಿಯಾ ಮುಂಬೈನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿರುವ ವಿಚಾರ ತಿಳಿಯುತ್ತದೆ.ಈ ಮನೆಗೆ ಶಿಫ್ಟ್ ಆಗುವುದಕ್ಕೆ ನೀರಜ್ ಸಹಾಯ ಮಾಡಿರುವ ಬಗ್ಗೆಯೂ ಗೊತ್ತಾಗುತ್ತದೆ.ಆದರೆ ಈ ವಿಚಾರ ತಿಳಿಯುತ್ತಿದ್ದ ಹಾಗೆ ಜೆರೋಮ್ ಮುಂಬಯಿಗೆ ಧಾವಿಸಿ ಬರುತ್ತಾನೆ.ಅಲ್ಲಿ ನೀರಜ್ ಮತ್ತು ಮರಿಯಳನ್ನು ಜೊತೆಯಾಗಿ ನೋಡಿದ ಜೆರೋಮ್ ಕೋಪ ನೆತ್ತಿಗೇರಿ ಬಿಡುತ್ತದೆ. ಅಲ್ಲಿಗೆ ನೀರಜ್ ಕೊಲೆಯಾಗುತ್ತದೆ. ಮೃತದೇಹದ ಮುಂದೆ ಲೈಂಗಿಕ ಕ್ರಿಯೆ :ಇದಾದ ನಂತರ ಕೊಲೆಯನ್ನು ಮುಚ್ಚಿ ಹಾಕುವ ಸಲುವಾಗಿ ನೀರಜ್ ಮೃತ ದೇಹವನ್ನು 300 ತುಂಡುಗಳಾಗಿ ಕತ್ತರಿಸುತ್ತಾರೆ. ಅಷ್ಟೇ ಅಲ್ಲ,ನೀರಜ್ ಮೃತದೇಹದ ಮುಂದೆ ತಾನು ಮತ್ತು ಜೆರೋಮ್ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಮರಿಯಾ ಪೊಲೀಸರೆದುರು ಒಪ್ಪಿಕೊಳ್ಳುತ್ತಾಳೆ. ಇದಾದ ನಂತರ ಇಬ್ಬರೂ ಆ ತುಂಡುಗಳನ್ನು ವಿಲೇವಾರಿ ಮಾಡುವುದಕ್ಕೆ ತಯಾರಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ನೀರಜ್ ಫೋನ್ ಮಾರಿಯಾ ಬಳಿ ಇರುತ್ತದೆ. ದಾರಿ ಮಧ್ಯೆ ನೀರಜ್ ಫೋನ್ ರಿಂಗ್ ಆದಾಗ , ಮರಿಯಾ ತನ್ನ ಜೇಬಿನಿಂದ ಫೋನ್ ಹೊರ ತೆಗೆಯುತ್ತಾಳೆ. ಅಷ್ಟರಲ್ಲಿ ತಪ್ಪಿ ಫೋನ್ ರಿಸೀವ್ ಆಗುತ್ತದೆ. ಅಲ್ಲಿಗೆ ಮೊಬೈಲ್ ಟವರ್ ಪತ್ತೆ ಹಚ್ಚುವುದು ಪೊಲೀಸರಿಗೆ ಸಾಧ್ಯವಾಗುತ್ತದೆ. ಕೊಲೆ ಪ್ರಕರಣವು ಬಯಲಾಗುತ್ತದೆ. ಈ ಪ್ರಕರಣದಲ್ಲಿ ಮರಿಯಾಗೆ 3 ವರ್ಷ ಹಾಗೂ ಜೆರೋಮ್ ಗೆ 10 ವರ್ಷ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_46.txt b/zeenewskannada/data1_url7_500_to_1680_46.txt new file mode 100644 index 0000000000000000000000000000000000000000..cd1919c1adfd707d178c8d70e13a7ed25bc0e751 --- /dev/null +++ b/zeenewskannada/data1_url7_500_to_1680_46.txt @@ -0,0 +1 @@ +: ಆಂಧ್ರಪ್ರದೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು, ಸಂಪೂರ್ಣ ಪಟ್ಟಿ ಇಲ್ಲಿದೆ : ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಆಂಧ್ರಪ್ರದೇಶ ತನ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಆಂಧ್ರಪ್ರದೇಶ ತನ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯಪಾಲ ನಜೀರ್ ಅಹಮದ್ ಅವರು ಚಂದ್ರಬಾಬು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಪ್ರಧಾನಿ ಮೋದಿ ಸೇರಿದಂತೆ ಎನ್‌ಡಿಎ ನಾಯಕರು, ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯಪಾಲರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಮೊದಲು ಪ್ರಮಾಣ ವಚನ ಸ್ವೀಕರಿಸಿದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ನಂತರ ನಾರಾ ಲೋಕೇಶ್ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನು ಓದಿ : ಪ್ರಮಾಣ ವಚನ ಸ್ವೀಕರಿಸಿದ ಸಚಿವರು : ಇದನ್ನು ಓದಿ : ಚಂದ್ರಬಾಬು 4.0 ಕ್ಯಾಬಿನೆಟ್ನಲ್ಲಿ ಒಟ್ಟು ಸಿಎಂ ಜತೆಗೆ 25 ಸಚಿವರು ಸಂಪುಟದಲ್ಲಿ ಇರಲಿದ್ದಾರೆ. ಚಂದ್ರಬಾಬು ಹೊರತುಪಡಿಸಿ 12 ಒಸಿಗಳಿಗೆ ಸಚಿವ ಸ್ಥಾನ ಸಿಕ್ಕಿದೆ. ಒಸಿಗಳಲ್ಲಿ ಕಾಪು-4, ಕಮ್ಮ-4, ರೆಡ್ಡಿ-3 ಮತ್ತು ವೈಶ್ಯ-1 ಸಚಿವ ಸ್ಥಾನ ಹಂಚಿಕೆಯಾಗಿದೆ. - 8, - 2, - 1, ಅಲ್ಪಸಂಖ್ಯಾತ- 1 ಸಚಿವ ಸ್ಥಾನ ಸಿಕ್ಕಿದೆ. ಸಚಿವ ಸಂಪುಟದಲ್ಲಿ ಮೂವರು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಗುಂಟೂರು, ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಿಂದ ತಲಾ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ಚಿತ್ತೂರಿನಿಂದ ಸಿಎಂ ಆಗಿ ಚಂದ್ರಬಾಬು.. ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಪ್ರಕಾಶಂ, ಕೃಷ್ಣಾ, ನೆಲ್ಲೂರು, ವಿಜಯನಗರ ಹೀಗೆ ತಲಾ ಒಬ್ಬೊಬ್ಬರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಕಡಪ, ವಿಶಾಖ, ಶ್ರೀಕಾಕುಳಂನಿಂದ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಮುಖ್ಯಮಂತ್ರಿ ಸೇರಿದಂತೆ 26 ಗರಿಷ್ಠ ಬಲ ಇರುವುದರಿಂದ ಇನ್ನೂ ಒಂದು ಸ್ಥಾನ ಖಾಲಿಯಿದ್ದರೆ, ಪರಿಷತ್ತಿನಲ್ಲಿ ಮೂವರು ಮಹಿಳಾ ಸಚಿವರಿದ್ದಾರೆ. ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಮುಖವೆಂದರೆ ಎನ್.ಮಹಮ್ಮದ್ ಫಾರೂಕ್.ಹೊಸ ಸಚಿವಾಲಯದ ಜಾತಿ ಸಂಯೋಜನೆಯನ್ನು ನೋಡಿದರೆ, ಇದು ಹಿಂದುಳಿದ ವರ್ಗಗಳಿಂದ ಎಂಟು, ಪರಿಶಿಷ್ಟ ಜಾತಿಯಿಂದ ಮೂರು ಮತ್ತು ಪರಿಶಿಷ್ಟ ಪಂಗಡದಿಂದ ಒಬ್ಬರನ್ನು ಒಳಗೊಂಡಿದೆ. ಕಮ್ಮ ಮತ್ತು ಕಾಪು ಸಮುದಾಯದಿಂದ ತಲಾ ನಾಲ್ವರು, ರೆಡ್ಡಿಯಿಂದ ಮೂವರು ಮತ್ತು ವೈಶ್ಯ ಸಮುದಾಯದಿಂದ ಒಬ್ಬರು ಸಚಿವರಿದ್ದಾರೆ. ಆಂಧ್ರಪ್ರದೇಶದ ಚುನಾವಣೆಯಲ್ಲಿ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟ ಒಟ್ಟು 175 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗೆದ್ದು ಮುನ್ನಡೆ ಸಾಧಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_460.txt b/zeenewskannada/data1_url7_500_to_1680_460.txt new file mode 100644 index 0000000000000000000000000000000000000000..e75b0ab9ecc5badb83ab4edfaddceba031983a8b --- /dev/null +++ b/zeenewskannada/data1_url7_500_to_1680_460.txt @@ -0,0 +1 @@ +ಸಲ್ಮಾನ್‌-ಐಶ್ವರ್ಯ ಬ್ರೇಕಪ್‌ ಆಗಲು ಈ ನಟಿಯೇ ಕಾರಣ! ಶಾಕಿಂಗ್‌ ಸೀಕ್ರೆಟ್‌ ರಿವೀಲ್‌!! - : ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಜೋಡಿಯನ್ನು ಅಭಿಮಾನಿಗಳು‌ ತುಂಬಾ ಇಷ್ಟಪಟ್ಟಿದ್ದರು... ಆದರೆ ಹಲವಾರು ಭಿನ್ನಾಬಿಪ್ರಯಾಗಳಿಂದ ಇಬ್ಬರೂ ಬೇರ್ಪಟ್ಟರು... ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ಅವರ ಬ್ರೇಕಪ್ ಹಿಂದೆ ನಟಿಯೊಬ್ಬರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. - :ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಯಾವಾಗಲೂ ಸುದ್ದಿಯಲ್ಲಿದೆ. ಆದರೆ ಇಬ್ಬರೂ ಅದನ್ನು ಎಂದಿಗೂ ಖಚಿತಪಡಿಸಿಲ್ಲ.. ಇಂದಿಗೂ ಇವರಿಬ್ಬರ ಬಾಂಧವ್ಯವೇ ಗಾಸಿಪ್ ಗಳ ವಿಷಯ. ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ನಂತರ ವಿವೇಕ್ ಒಬೆರಾಯ್ ಜೊತೆ ಐಶ್ವರ್ಯಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದೂ ಉಳಿಯಲಿಲ್ಲ. ನಂತರ ಐಶ್ವರ್ಯಾ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಸಲ್ಮಾನ್ ವಿರುದ್ಧ ಐಶ್ವರ್ಯಾ ಆರೋಪ:ಮಾಧ್ಯಮ ವರದಿಗಳ ಪ್ರಕಾರ ಐಶ್ವರ್ಯಾ ಸಲ್ಮಾನ್ ವಿರುದ್ಧ ಆರೋಪ ಮಾಡಿದ್ದರು. ಅದು ಅವರ ಬ್ರೇಕಪ್‌ಗೆ ಕಾರಣವಾಯಿತು. ಪ್ರೀತಿ ಜಿಂಟಾ ಸಲ್ಮಾನ್‌ ಖಾನ್‌ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾಗ ಐಶ್ವರ್ಯ ಗೆ ಮೋಸ ಮಾಡಿದ ಆರೋಪ ಕೂಡ ಕೇಳಿ ಬಂದಿತ್ತು. ಸಲ್ಮಾನ್ ಖಾನ್ ಅವರ ಫೋನ್ ಟ್ಯಾಪ್ ಮಾಡಲಾಗಿತ್ತು ಎನ್ನಲಾಗಿದ್ದು, ಜೊತೆಗೆ ಐಶ್ವರ್ಯಾ ರೈ ಅವರೊಂದಿಗೆ ಸಂಭಾಷಣೆಯ ಟೇಪ್ ಅನ್ನು ಟಿವಿ ಚಾನೆಲ್‌ಗಳಲ್ಲಿ ಬಿಡುಗಡೆ ಮಾಡಿದ್ದರು.. ಇದನ್ನೂ ಓದಿ- ಹಿಂದೂಸ್ತಾನ್ ಟೈಮ್ಸ್ ಟೇಪ್ ನ ಪ್ರತಿಯನ್ನು ಹಂಚಿಕೊಂಡಿತ್ತು... ಇದು 28 ಆಗಸ್ಟ್ 2001 ರಂದು ಸಲ್ಮಾನ್ ಮತ್ತು ಐಶ್ವರ್ಯಾ ನಡುವಿನ ಸಂಭಾಷಣೆ ಎಂದು ಹೇಳಲಾಗಿದೆ. ಆಪಾದಿತ ಸಂಭಾಷಣೆಯಲ್ಲಿ, ಸಲ್ಮಾನ್ ಐಶ್ವರ್ಯಾ ಅವರನ್ನು ನಿಂದಿಸಿದ್ದು, ಮತ್ತು 'ಚೋರಿ ಚೋರಿ ಚುಪ್ಕೆ ಚುಪ್ಕೆ' ಸಿನಿಮಾ ವೇಳೆ ಪ್ರೀತಿ ಜಿಂಟಾ ಅವರೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿದರು. ಆದರೆ ಈ ಟೇಪ್ ಎಂದು ಬಹಿರಂಗಪಡಿಸಿತು. ಇದನ್ನೂ ಓದಿ- ಆಪಾದಿತ ಸೋರಿಕೆಯಾದ ಟೇಪ್ ಮಾಧ್ಯಮದ ಉನ್ಮಾದವನ್ನು ಸೃಷ್ಟಿಸಿತು. ಇಡೀ ಇಂಡಸ್ಟ್ರಿ ಬೆಚ್ಚಿಬಿದ್ದಿತ್ತು. ಇಷ್ಟೇ ಅಲ್ಲ, ಟೇಪ್ ಸೋರಿಕೆಯಾದ ನಂತರ ಉದ್ಯಮಿ ನೆಸ್ ವಾಡಿಯಾ ಅವರೊಂದಿಗೆ ಸಂಬಂಧ ಹೊಂದಿದ್ದ ಪ್ರೀತಿ, ಅವರೊಂದಿಗಿನ ಸಂಬಂಧವನ್ನು ಕೆಟ್ಟದಾಗಿ ಕೊನೆಗೊಳಿಸಿದರು. ನಂತರದ ಸಂದರ್ಶನದಲ್ಲಿ, ಸಲ್ಮಾನ್ ಜೊತೆಗಿನ ಸಂಬಂಧದ ವದಂತಿಗಳ ಬಗ್ಗೆ ಪ್ರೀತಿ ಪ್ರತಿಕ್ರಿಯಿಸಿದರು. ಆಕೆ ಹೇಳಿದ್ದು, “ಸಲ್ಮಾನ್ ನನಗೆ ತುಂಬಾ ಒಳ್ಳೆಯ ಸ್ನೇಹಿತ. ನಾನು ಅವರು ತುಂಬಾ ದಿನಗಳಿಂದ ಗೊತ್ತು.. ಆದರೆ ನಾವು ಎಂದಿಗೂ ಸ್ನೇಹಕ್ಕಿಂತ ಹೆಚ್ಚಿನದನ್ನು ಹೊಂದಿರಲಿಲ್ಲ ಎಂದಿದ್ದರು.. ಅಲ್ಲದೇ ಹಳೆಯ ಸಂದರ್ಶನದಲ್ಲಿ, ಐಶ್ವರ್ಯಾ ಸಲ್ಮಾನ್ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ್ದು, “ಸಲ್ಮಾನ್ ಬ್ರೇಕಪ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಬ್ರೇಕಪ್ ನಂತರ ಅವರು ನನಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡುತ್ತಿದ್ದರು. ನನ್ನ ಸಹನಟರೊಂದಿಗೆ ನಾನು ಅನೈತಿಕ ಸಂಬಂಧ ಹೊಂದಿದ್ದೇನೆ ಎಂಬ ಅನುಮಾನವೂ ಅವರಿಗಿತ್ತು. ಅಭಿಷೇಕ್ ಬಚ್ಚನ್‌ನಿಂದ ಹಿಡಿದು ಶಾರುಖ್ ಖಾನ್‌ವರೆಗೆ ನನ್ನ ಹೆಸರು ಎಲ್ಲರೊಂದಿಗೂ ಸೇರಿಕೊಂಡಿತ್ತು. ಹಲವಾರು ಬಾರಿ ಸಲ್ಮಾನ್ ನನಗೆ ಹಿಂಸೆ ನೀಡಿದ್ದಾರೆ.. ಆದರೆ ಅದೃಷ್ಟವಶಾತ್ ಅದು ಯಾವುದೇ ಪರಿಣಾಮ ಬೀರಲಿಲ್ಲ" ಎಂದು ಹೇಳಿದ್ದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_461.txt b/zeenewskannada/data1_url7_500_to_1680_461.txt new file mode 100644 index 0000000000000000000000000000000000000000..30d0e75eaf0f885fe8b75ea35ed912694a190c39 --- /dev/null +++ b/zeenewskannada/data1_url7_500_to_1680_461.txt @@ -0,0 +1 @@ +ರಕ್ತಸಿಕ್ತವಾಗಿ ಮಂಡಿಯೂರಿ ಪ್ಲೀಸ್‌.. ಬಿಟ್ಬಿಡಿ ಅಂದ್ರೂ ಬಿಡ್ಲಿಲ್ಲ ಡಿ ಗ್ಯಾಂಗ್‌..! ರೇಣುಕಾಸ್ವಾಮಿ ಹತ್ಯೆಗೆ ಸಾಕ್ಷಿ ಈ ಫೋಟೋಸ್‌ ಎಫ್ಎಸ್ಎಲ್ ವರದಿಯಲ್ಲಿ ಆರೋಪಿಗಳಾದ ಪ್ರದೋಶ್ ಹಾಗೂ ವಿನಯ್ ಮೊಬೈಲ್ ನಲ್ಲಿ ರಕ್ತಸಿಕ್ತವಾಗಿರುವ ನಾಲ್ಕರಿಂದ ಐದು ಫೋಟೊಗಳು ರಿಟ್ರೀವ್ ಆಗಿವೆ ಎನ್ನಲಾಗ್ತಿದೆ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. ಬೆಂಗಳೂರು :ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪೊಲೀಸರು ಕಲೆಕ್ಟ್ ಮಾಡಿರುವ ಸಾಕ್ಷಿಗಳು ಕಂಟಕ ತಂದೊಡ್ಡಿವೆ. ಅದರಲ್ಲೂ ಎಫ್ಎಸ್ಎಲ್ ವರದಿಯಲ್ಲಿ ಬಯಲಾಗಿರುವ ಸತ್ಯಗಳು ಪ್ರಕರಣದ ದಿಕ್ಕನ್ನೇ ಬದಲಿಸಿವೆ. ಆರೋಪಿಗಳ ಮೊಬೈಲ್ ನಲ್ಲಿ ಸಿಕ್ಕ ರೇಣುಕಾಸ್ವಾಮಿಯ ಫೋಟೊಗಳು ಹಂತಕರ ಕೃತ್ಯ ಹೇಗಿತ್ತು ಎಂಬುದನ್ನು ಸಾರಿ ಹೇಳುತ್ತಿವೆ. ಎಫ್ಎಸ್ಎಲ್ ವರದಿಯಲ್ಲಿ ಆರೋಪಿಗಳಾದ ಪ್ರದೋಶ್ ಹಾಗೂ ವಿನಯ್ ಮೊಬೈಲ್ ನಲ್ಲಿ ರಕ್ತಸಿಕ್ತವಾಗಿರುವ ನಾಲ್ಕರಿಂದ ಐದು ಫೋಟೊಗಳು ರಿಟ್ರೀವ್ ಆಗಿವೆ ಎನ್ನಲಾಗ್ತಿದೆ. ಇದನ್ನೂ ಓದಿ: ‌ಅದ್ರಲ್ಲಿ ರೇಣುಕಾಸ್ವಾಮಿ ಕೈ ಮುಗಿಯುತ್ತಿರುವ ಫೋಟೋಗಳು ಪತ್ತೆಯಾಗಿದ್ದು, ಪರಿಪರಿಯಾಗಿ ಬೇಡಿಕೊಂಡರು ಬಿಡದೆ ಮಾರಣಾಂತಿಕ ಹಲ್ಲೆ ಮಾಡಿ ಕೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಫೋಟೋ ರಹಸ್ಯವನ್ನು ಹೈದರಾಬಾದ್ ಎಫ್ ಎಸ್ ಎಲ್ ತಂಡ ರಿವೀಲ್ ಮಾಡಿದೆ. ಇದೇ ರೇಣುಕಾಸ್ವಾಮಿ ಕೊಲೆಗೆ ಮಹತ್ವದ ಸಾಕ್ಷಿಯಾಗಿದ್ದು 17 ಜನ ಆರೋಪಿಗಳಿಗೆ ಮತ್ತಷ್ಟು ಉರುಳಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_462.txt b/zeenewskannada/data1_url7_500_to_1680_462.txt new file mode 100644 index 0000000000000000000000000000000000000000..29abd29ff525053cffef4bff314a95f1c971a261 --- /dev/null +++ b/zeenewskannada/data1_url7_500_to_1680_462.txt @@ -0,0 +1 @@ +ಪವಿತ್ರಾ ಅಲ್ಲ ರೇಣುಕಾಸ್ವಾಮಿ ಹತ್ಯೆಯಲ್ಲಿ ನಟ ದರ್ಶನ್‌ A1..! ಕೊಲೆ, ಸಾಕ್ಷಿ ನಾಶ, ಡೀಲ್‌ ಸೂತ್ರಧಾರನೇ ದಾಸ : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಬಂಧಿಸಿ ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ ಹೆಸರಿಸಲಾಗಿತ್ತು. ಆದರೆ ತನಿಖೆ ಮುಗಿದು ಚಾರ್ಜ್ ಶೀಟ್ ವೇಳೆ ದರ್ಶನ್ ಎ1 ಆರೋಪಿ ಮಾಡಲು ಅನೇಕ ಕಾರಣಗಳು ಸಹ ಇವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. :ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಂದರ್ ಆಗಿರುವ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೇಸಲ್ಲಿ ಎ2 ಆರೋಪಿಯಾಗಿರೋ ದರ್ಶನ್ ಎ1 ಆರೋಪಿ ಸ್ಥಾನಕ್ಕೆ ದರ್ಶನ್‌ಗೆ ಚಾರ್ಜ್ ಶೀಟ್ ಬಡ್ತಿ ನೀಡಲು ಪೊಲೀಸರು ತಯಾರಿ ನಡೆಸಿದ್ದಾರೆ. ಕೊಲೆ ಕೇಸಿನ ತನಿಖೆ ವೇಳೆ ದರ್ಶನ್ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ ಹೆಸರಿಸಲಾಗಿತ್ತು. ಆದರೆ ತನಿಖೆ ಮುಗಿದು ಚಾರ್ಜ್ ಶೀಟ್ ವೇಳೆ ದರ್ಶನ್ ಎ1 ಆರೋಪಿ ಮಾಡಲು ಅನೇಕ ಕಾರಣಗಳು ಸಹ ಇವೆ. ದರ್ಶನ್‌ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಲು ಸೂಚನೆ ನೀಡಿದ್ದು ಖಾತ್ರಿಯಾಗಿದೆ. ಇದನ್ನೂ ಓದಿ: ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ರೇಣುಕಾಸ್ವಾಮಿಯನ್ನು ಅಪಹರಿಸಲು ಡೀಲ್ ಮಾಡಿದ್ದು. ಬಳಿಕ ರೇಣುಕಾಸ್ವಾಮಿಯನ್ನ ಆರ್.ಆರ್ ನಗರದ ಪಟ್ಟಣಗೆರೆಯ ಶೆಡ್‌ಗೆ ಕರೆತರಲಾಗಿತ್ತು. ಸ್ವತಃ ಶೆಡ್ ನಲ್ಲಿ ದರ್ಶನ್‌ನಿಂದ ಬೆಲ್ಟ್ ಲಾಠಿ ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಸಿಕ್ಕ ಸಿಕ್ಕ ಕಡೆ ಒದ್ದಿರುವ ಬಗ್ಗೆ ಸಾಕ್ಷಿ ಇದೆ. ಇನ್ನೂ ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಬಳಿಕ ಶವ ವಿಲೇವಾರಿಗೆ ಪ್ಲ್ಯಾನ್‌ ಮಾಡಿ ಪ್ರದೋಷ್ ಗೆ 30 ಲಕ್ಷ ಹಣವನ್ನು ದರ್ಶನ್ ಕೊಟ್ಟಿದ್ದ. ಕೊಲೆ ಮಾಡಿದ ಸ್ಪಾಟ್ ನಲ್ಲಿ ಸಿಸಿಟಿವಿ ಡಿವಿಆರ್ ನಲ್ಲಿನ ವೀಡಿಯೋ ಅಳಿಸಿ ಹಾಕಿ ಸಾಕ್ಷಿ ನಾಶದ ಯತ್ನ ಮಾಡಲು ಸೂಚನೆ ಕೊಟ್ಟ ಆರೋಪ ದರ್ಶನ್ ಮೇಲಿದೆ. ಇನ್ನೂ ಕೊಲೆ ಪ್ರಕರಣ ಪ್ರಮುಖ ಸೂತ್ರಧಾರನೆ ದರ್ಶನ್ ಆಗಿರೋದರಿಂದ ಎ1 ಆರೋಪಿ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_463.txt b/zeenewskannada/data1_url7_500_to_1680_463.txt new file mode 100644 index 0000000000000000000000000000000000000000..4209e4e403ab59561aa8a07fbe1d63a7c76eb22b --- /dev/null +++ b/zeenewskannada/data1_url7_500_to_1680_463.txt @@ -0,0 +1 @@ +ಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗ ಅತಿ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾದ ಮೊಹ್ಸಿನ್ ಖಾನ್. ಸಂದರ್ಷನದವೆಲೆ ತನ್ನ ನೋವಿನ ದಿನಗಳನ್ನು ಮೆಲುಕು ಹಾಕಿದ ನಟ. :ಕಿರುತೆರೆ ನಟ ಮೊಹ್ಸಿನ್ ಖಾನ್ ಬಹುತೇಕ ಎಲ್ಲರಿಗೂ ಪರಿಚಯ.ಜನಪ್ರಿಯ ಟಿವಿ ಧಾರಾವಾಹಿ "ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ" ನಲ್ಲಿ ಕಾರ್ತಿಕ್ ಗೋಯೆಂಕಾ ಪಾತ್ರವನ್ನು ನಿರ್ವಹಿಸಿ ಜನಮನ ಗೆದ್ದಿದ್ದರು. ಇದ್ದಕ್ಕಿದ್ದಂತೆ ಇವರು ತೀ ಜಗತ್ತಿನಿಂದ ನಾಪತ್ತೆಯಾಗಿದ್ದರು. ಆದ್ರೆ ಅದಕ್ಕೆ ಕಾರಣ ಏನು ಎನ್ನುವುದು ಈಗ ಬಯಲಾಗಿದೆ. ಆ ಆಘಾತಕಾರಿ ಸತ್ಯವನ್ನು ನಟ ಬಯಲು ಮಾಡಿದ್ದಾರೆ. 32 ವರ್ಷ ವಯಸ್ಸಿನಸಂದರ್ಶನದ ವೇಳೆ ತಾನು ಹೃದಯಾಘಾತಕ್ಕೆ ಒಳಗಾಗಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.ಅಲ್ಲದೆ ಇಷ್ಟು ಸಣ್ಣ ವಯಸ್ಸಿಗೆ ಹೃದಯಾಘಾತ ಯಾಕಾಯಿತು ಎನ್ನುವ ವಿಚಾರವನ್ನು ಕೂಡಾ ಹೇಳಿದ್ದಾರೆ. ಇದನ್ನೂ ಓದಿ : ಹೃದಯಾಘಾತಕ್ಕೆ ಮೂಲ ಕಾರಣವೇನು? :ಫ್ಯಾಟಿ ಲಿವರ್ ಇದ್ದ ಕಾರಣದಿಂದಲೇ ನಟನಿಗೆ ಹೃದಯಾಘಾತ ಸಂಭವಿಸಿದೆ. ವೈದ್ಯರ ಪ್ರಕಾರ ಫ್ಯಾಟಿ ಲಿವರ್ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಸಂಗ್ರಹಿಸಲು ಕಾರಣವಾಗುತ್ತದೆ. ಹೀಗಾದಾಗ ಹೃದಯಕ್ಕೆ ರಕ್ತದ ಹರಿವು ನಿಂತು ಬಿಡುತ್ತದೆ. ಮಾಡುವ ತಪ್ಪುಗಳು ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಲಿವರ್ ಫ್ಯಾಟ್ ಆಗುತ್ತದೆ.ಮದ್ಯಪಾನ ಮಾಡದ ಜನರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ. ಮೊಹ್ಸಿನ್ ಪ್ರಕರಣದಲ್ಲಿ ಆದದ್ದು ಕೂಡಾ ಇದೇ.ಈ ಫ್ಯಾಟಿ ಲಿವರ್ ಅದು ಯಾವಾಗ ಹೃದಯದ ಕಾರ್ಯಕ್ಕೆ ತೊಡಕಾಯಿತು ಎನ್ನುವುದು ಇವರಿಗೂ ತಿಳಿಯಲೇ ಇಲ್ಲ. ಇದನ್ನೂ ಓದಿ : ಅಂತೂ ಇಂತೂ ತನ್ನ ಅನಾರೋಗ್ಯದ ಕಾರಣದಿಂದ ಟಿವಿ ಜಗತ್ತಿನಿಂದಲೇ ವರ್ಷಗಳವರೆಗೆ ದೂರ ಉಳಿಯಬೇಕಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_464.txt b/zeenewskannada/data1_url7_500_to_1680_464.txt new file mode 100644 index 0000000000000000000000000000000000000000..7041b9e9f3de7154fd5ceeda267f3cb26bf4b55e --- /dev/null +++ b/zeenewskannada/data1_url7_500_to_1680_464.txt @@ -0,0 +1 @@ +ʼಆ ನಿರ್ದೇಶಕ ತನ್ನ ಆಸೆಯನ್ನು ಪೊರೈಸುವಂತೆ ಹಿಂಸಿಸುತ್ತಾನೆʼ.. ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!! : ಇಂದಿನ ದಿನಗಳಲ್ಲಿ ಬೇರೆ ನಾಯಕಿಯರು ಟಾಪ್ ಪ್ಲೇಸ್‌ನಲ್ಲಿದ್ದಾರೆ ಆದರೆ ಒಂದು ಕಾಲದಲ್ಲಿ ಇಲಿಯಾನಾ ಒಂದು ದಶಕದ ಕಾಲ ತೆಲುಗು ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿ ದಾಖಲೆ ನಿರ್ಮಿಸಿದರು. : ರಾಮ್ ಅಭಿನಯದ `ದೇವದಾಸುʼ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಇಲಿಯಾನಾ ಕಡಿಮೆ ಅವಧಿಯಲ್ಲೇ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡರು. ಎರಡನೇ ಚಿತ್ರದಲ್ಲಿ ಮಹೇಶ್ ಬಾಬು ಅವರಂತಹ ಸೂಪರ್ ಸ್ಟಾರ್ ಜೊತೆ ನಟಿಸುವ ಅವಕಾಶ ಸಿಕ್ಕಿತು. "ಪೋಕಿರಿ" ಚಿತ್ರದ ಮೂಲಕ ಇಲಿಯಾನಾ ಅವರ ವೃತ್ತಿಜೀವನವು ಗಮನಾರ್ಹವಾಗಿ ಬದಲಾಯಿತು. ಆ ನಂತರ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸಿ ಫುಲ್ ಪಾಪ್ಯುಲಾರಿಟಿ ಪಡೆದರು. ಇದನ್ನೂ ಓದಿ- ಎನ್ ಟಿಆರ್, ಪವನ್ ಕಲ್ಯಾಣ್, ಪ್ರಭಾಸ್, ಅಲ್ಲು ಅರ್ಜುನ್ ಮುಂತಾದ ನಾಯಕರ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆದರು. ಇಲಿಯಾನಾ ಹೆಸರು ಹೇಳಿದಾಗ ಎಲ್ಲರಿಗೂ ನೆನಪಾಗುವುದು ಅವರ ಸೊಂಟ. ಅಲ್ಲದೇ ಇಲಿಯಾನಾ ಒಂದು ಕೋಟಿ ಸಂಭಾವನೆ ಪಡೆದ ಮೊದಲ ನಟಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಕಾಜಲ್ ಅಗರ್ವಾಲ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರಿಂದ ಇಲಿಯಾನಾಗೆ ದಿಢೀರ್ ಆಫರ್ ಗಳು ಕಡಿಮೆಯಾದವು. ಇದನ್ನೂ ಓದಿ- ಈ ನಡುವೆ ಇಲಿಯಾನಾಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ. ಸಂದರ್ಶನವೊಂದರಲ್ಲಿ ಇಲಿಯಾನಾ ತಮ್ಮ ಜೀವನದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. "ನಾನು ಇಂಡಸ್ಟ್ರಿಗೆ ಹೊಸಬಳಾಗಿದ್ದಾಗ ತೆಲುಗು ನಿರ್ದೇಶಕರು ಸೇರಿದಂತೆ ಕೆಲವರು ಲೈಂಗಿಕ ಕಿರುಕುಳ ನೀಡಿದ್ದಾರೆ.. ನಿರ್ದೇಶಕರ ಆಸೆ ಈಡೇರಿಸಲಾಗದೆ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ" ಎಂದು ಸೆನ್ಸೇಷನಲ್‌ ಕಾಮೆಂಟ್‌ ಮಾಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_465.txt b/zeenewskannada/data1_url7_500_to_1680_465.txt new file mode 100644 index 0000000000000000000000000000000000000000..f76284bbc8a2564590a53ea25a15f873ed5fd9a8 --- /dev/null +++ b/zeenewskannada/data1_url7_500_to_1680_465.txt @@ -0,0 +1 @@ +ಈ ಸೌತ್‌ ನಟ ಎಂದರೇ ಮನು ಭಾಕರ್‌ಗೆ ತುಂಬಾ ಇಷ್ಟವಂತೆ! ಶೂಟರ್ ಮನಗೆದ್ದ ಆ ಸ್ಟಾರ್‌ ಯಾರು ಗೊತ್ತೇ? : ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮನು ಬಾಕರ್ ಎರಡು ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಮನು ಬಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತೀಯ ಅಥ್ಲೀಟ್ ಆದರು.. : ಇಡೀ ದೇಶವೇ ಮನು ಅವರ ಯಶಸ್ಸನ್ನು ಶ್ಲಾಘಿಸಿದೆ.. ಈಗ ಶೂಟರ್ ಮನೆಗೆ ಮರಳಿದ ನಂತರ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಅವರ ಕೋಚ್ ರಾಣಾ ಹೇಳಿದ್ದಾರೆ. ಇದನ್ನೂ ಓದಿ- ಈ ಮೂರು ತಿಂಗಳ ವಿರಾಮದಲ್ಲಿ ಅವರು ಯುವ ಅಥ್ಲೀಟ್‌ಗಳೊಂದಿಗೆ ಸಮಯ ಕಳೆಯುತ್ತಾರೆ ಮತ್ತು ಅವರು ಒಲಿಂಪಿಕ್ಸ್‌ಗೆ ಹೇಗೆ ತಯಾರಿ ನಡೆಸಿದ್ದಾರೆ ಎಂಬುದನ್ನು ತಿಳಿಸಲಾಗುತ್ತದೆ.. ಮತ್ತು ತಮ್ಮ ಅನುಭವವನ್ನು ಯುವ ಆಟಗಾರರೊಂದಿಗೆ ಚರ್ಚಿಸುವುದಾಗಿಯೂ ಮನು ಬಾಕರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಮನು ಬಕರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಚೆನ್ನೈ ಮುಕ್ಕ ಫರೆ ವೇಲಮ್ಮಾಳ್ ಶಾಲೆಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮನು ಬಾಕರ್ ಭಾಗವಹಿಸಿದ್ದರು. ಇದನ್ನೂ ಓದಿ- ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮನು ಬಾಕರ್ ಅವರಿಗೆ ಏರ್ ಪಿಸ್ತೂಲ್ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳ ಜತೆಗಿನ ಚರ್ಚೆಯಲ್ಲಿ ತಮಿಳುನಾಡಿನಲ್ಲಿ ಪ್ರಸಿದ್ಧ ವ್ಯಕ್ತಿಗಳ ಪರಿಚಯವಿದೆಯೇ ಎಂದು ಕೇಳಿದರು. ಸ್ಟಾಲಿನ್ ಅವರಿಗೆ ಗೊತ್ತಿದೆಯೇ ಎಂದು ಮುಖ್ಯಮಂತ್ರಿ ಕೇಳಿದಾಗ, ಆಕೆಗೆ ಗೊತ್ತಿಲ್ಲ ಎಂದು ಉತ್ತರಿಸಿದಳು, ಆಗ ಚೆಸ್ ಆಟಗಾರ ಪ್ರಗ್ನಾನಂದ ಅವರಿಗೆ ತಿಳಿದಿದೆಯೇ ಎಂದು ಕೇಳಿದಾಗ ಅವರು ತಿಳಿದಿದೆ ಎಂದು ಹೇಳಿದರು. ಬಳಿಕ ನಟ ವಿಜಯ್ ಅವರನ್ನು ನಿಮಗೆ ತಿಳಿದಿದೆಯೇ ಎಂದು ಕೇಳಿದಾಗ, ಮನು ಬಕರ್ ಅವರು ಹೌದು, ನಾನು ಅವರ ಅಭಿಮಾನಿ ಎಂದು ಉತ್ತರಿಸಿದರು. ಇದೀಗ ಅವರ ಈ ಕಾಮೆಂಟ್‌ ಸೋಷಿಯಲ್‌ ಮಿಡಿಯಾದ ತುಂಬೆಲ್ಲ ಸದ್ದು ಮಾಡುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_466.txt b/zeenewskannada/data1_url7_500_to_1680_466.txt new file mode 100644 index 0000000000000000000000000000000000000000..1b11cde3e9cc1bfbe969c8b86ad992aab2bf23ea --- /dev/null +++ b/zeenewskannada/data1_url7_500_to_1680_466.txt @@ -0,0 +1 @@ +ನಾಗ ಚೈತನ್ಯ-ಶೋಭಿತಾ ಮದುವೆ ಡೇಟ್ ಫಿಕ್ಸ್!? ಎಲ್ಲಿ? ಯಾವಾಗ? : ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆಗೆ ಸಿದ್ಧತೆಗಳು ಆರಂಭವಾಗಿದೆ ಎಂದು ವರದಿಯಾಗಿದೆ. ಮದುವೆ ಸಮಾರಂಭದ ಜೊತೆಗೆ ಸ್ಥಳದ ಸ್ಥಳದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.. -:ನಾಗ ಚೈತನ್ಯ 2017 ರಲ್ಲಿ ನಟಿ ಸಮಂತಾ ಅವರನ್ನು ವಿವಾಹವಾದರು. ಆದರೆ ಇಬ್ಬರ ಮಧ್ಯೆ ಮೂಡಿದ ಭಿನ್ನಾಭಿಪ್ರಾಯಗಳಿಂದ 2021 ರಲ್ಲಿ ವಿಚ್ಛೇದನ ಪಡೆದರು. ಸಮಂತಾ ಅವರಿಂದ ದೂರವಾಗಿರುವ ನಾಗ ಚೈತನ್ಯ ತೆಲುಗು ಹುಡುಗಿ ಸೋಭಿತಾ ಅವರಿಗೆ ಹತ್ತಿರವಾಗಿ.. ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೋಭಿತಾ-ನಾಗ ಚೈತನ್ಯ ಅವರ ನಿಶ್ಚಿತಾರ್ಥ ಸಮಾರಂಭ ಆಗಸ್ಟ್ 8 ರಂದು ನಾಗಾರ್ಜುನ ಅವರ ನಿವಾಸದಲ್ಲಿ ಸಾಧಾರಣವಾಗಿ ಕೊನೆಗೊಂಡಿತು. ಕುಟುಂಬ ಸದಸ್ಯರು ಮಾತ್ರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ- ಸದ್ಯದ ಮಾಹಿತಿ ಪ್ರಕಾರ ನಾಗ ಚೈತನ್ಯ-ಶೋಭಿತಾ ಮದುವೆಗೆ ತಯಾರಿ ಶುರುವಾಗಿದೆ. ಸೆಲೆಬ್ರಿಟಿಗಳ ಮದುವೆ ಎಂದರೇ ಸಾಮಾನ್ಯ ವಿಚಾರವಲ್ಲ. ವಿಶೇಷ ವಿನ್ಯಾಸದ ಬಟ್ಟೆ ಮತ್ತು ಆಭರಣಗಳನ್ನು ಸಿದ್ಧಪಡಿಸಬೇಕು. ಈ ಹಿನ್ನಲೆಯಲ್ಲಿ ಅಕ್ಕಿನೇನಿ ಮನೆಯಲ್ಲಿ ಮದುವೆಯ ಸಡಗರ ಶುರುವಾಗಿದೆ ಎನ್ನಲಾಗಿದೆ. ಇದನ್ನೂ ಓದಿ- ನಾಗ ಚೈತನ್ಯ ಮತ್ತೊಮ್ಮೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ಮುಂದಾಗಿದ್ದಾರೆ. ಅವರು ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ಪ್ರಸಿದ್ಧ ಸ್ಥಳಗಳನ್ನು ನೋಡುತ್ತಿದ್ದಾರೆ. ಇಲ್ಲವೇ ವಿದೇಶದಲ್ಲಿ ಮದುವೆ ಸಮಾರಂಭ ಏರ್ಪಡಿಸುವ ಚಿಂತನೆಯಲ್ಲಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ದಿನಾಂಕ ನಿಗದಿಯಾಗಲಿದೆ. ಇನ್ನು ಆರು ತಿಂಗಳಲ್ಲಿ ನಾಗ ಚೈತನ್ಯ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ನಾಗ ಚೈತನ್ಯ ಸದ್ಯ ತಾಂಡೇಲ್ ಸಿನಿಮಾ ಮಾಡುತ್ತಿದ್ದಾರೆ. ತಾಂಡೇಲ್ ಚಂದು ಮೊಂಡೇಟಿ ನಿರ್ದೇಶನದ ಭಾವನಾತ್ಮಕ ಪ್ರೇಮ ಕಥೆ. ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ನಿರ್ಮಾಣ ಮಾಡುತ್ತಿದ್ದಾರೆ. ದಸರಾ ಉಡುಗೊರೆಯಾಗಿ ತಾಂಡೇಲ್ ಚಿತ್ರ ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_467.txt b/zeenewskannada/data1_url7_500_to_1680_467.txt new file mode 100644 index 0000000000000000000000000000000000000000..2dc9c4deea3428af0c1562329a0fabbb91272767 --- /dev/null +++ b/zeenewskannada/data1_url7_500_to_1680_467.txt @@ -0,0 +1 @@ +ಮುಖದಲ್ಲಿ ರಕ್ತ, ಕೈಯಲ್ಲಿ ಲಾಂಗ್... ಮಾಸ್ ಅವತಾರದಲ್ಲಿ ನಿರೂಪ್ ಭಂಡಾರಿ : ನಿರೂಪ್ ಭಂಡಾರಿ, ಇದೀಗ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಕ್ತಸಿಕ್ತ ಮುಖ, ಕೈಯಲ್ಲಿ ಲಾಂಗ್ ಹಿಡಿದು ನಿರೂಪ್ ಕ್ಯಾಮೆರಾ ಎದುರಿಸಿದ್ದಾರೆ. :ಚಾಕೋಲೆಟ್ ಬಾಯ್, ಲವರ್ ಬಾಯ್ ಗೆಟಪ್‌ನಲ್ಲಿ ಮಿಂಚುತ್ತಿದ್ದ ನಿರೂಪ್ ಭಂಡಾರಿ, ಇದೀಗ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಕ್ತಸಿಕ್ತ ಮುಖ, ಕೈಯಲ್ಲಿ ಲಾಂಗ್ ಹಿಡಿದು ನಿರೂಪ್ ಕ್ಯಾಮೆರಾ ಎದುರಿಸಿದ್ದಾರೆ. ಇದು ಯಾವ ಚಿತ್ರಕ್ಕಾಗಿ ಅಂತೀರಾ? ನಿರೂಪ್ ‘ಅತಿಕಾಯ’ ಎನ್ನುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಿಕ್ಕಾಪಟ್ಟೆ ರಗಡ್ ಆಗಿ ದರ್ಶನ ಕೊಡಲು ಸಜ್ಜಾಗಿದ್ದಾರೆ. ಅಂದಹಾಗೆ ಅತಿಕಾಯ ಸಿನಿಮಾ ನಾಗರಾಜ್ ಪೀಣ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಹಿಂದೆ ಪದೇ ಪದೇ, ನಮಕ್‌ಹರಾಮ್ ಮೊದಲಾದ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಸಣ್ಣ ಗ್ಯಾಪ್‌ನ ಬಳಿಕ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಹೊಸ ರೀತಿಯ ಕಥೆ ಸಿದ್ಧಪಡಿಸಿಕೊಂಡು ಅಖಾಡಕ್ಕಿಳಿದಿರುವ ನಾಗರಾಜ್, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಮತ್ತೊಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ ಚಿತ್ರತಂಡ. ಇದನ್ನೂ ಓದಿ: ಈವರೆಗೂ ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ರಿಯಲಿಸ್ಟಿಕ್ ಆಗಿಯೇ ಶೂಟ್ ಮಾಡಲಾಗಿದೆಯಂತೆ.ಇದೀಗ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಲಾಗಿದ್ದು, ನಿರೂಪ್ ಮಾಸ್ ಗೆಟಪ್ ಅನಾವರಣಗೊಂಡಿದೆ. ನಿರೂಪ್ ಅವರ ಈ ಲುಕ್ ನೋಡಿ ಸಿನಿ ಅಭಿಮಾನಿಗಳು ಕೂಡ ಅಚರಚರಿಗೊಂಡಿದ್ದಾರೆ. ಇದನ್ನೂ ಓದಿ: ‘ಈ ಚಿತ್ರಕ್ಕಾಗಿ ನಿರೂಪ್ ಭಂಡಾರಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ವರ್ಕೌಟ್ ಮಾಡಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ ಗೆಟಪ್ ಸಹ ಬದಲಾಯಿಸಿಕೊಂಡಿದ್ದಾರೆ. ಅವರು ಈವರೆಗೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ‘ಅತಿಕಾಯ’ ಮೂಲಕ ಎಂಟ್ರಿ ಕೊಡಲಿದ್ದಾರೆ ಎಂಬುದು ವಿಶೇಷ. ಡೈಲಾಗ್ ಡೆಲಿವರಿ ಕೂಡ ಭಿನ್ನವಾಗಿರಲಿದೆ. ಒಟ್ಟಾರೆ ಅವರು ಔಟ್ ಆಂಡ್ ಔಟ್ ಬದಲಾದ ರೂಪದಲ್ಲಿ ಕಾಣಸಿಗುತ್ತಾರೆ. ಸಿನಿಮಾ ಕೂಡ ತುಂಬಾ ರಗಡ್ ಆಗಿರಲಿದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ. ಉದಯಲೀಲ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀನಿವಾಸ್ ಪಿ ಬಾಬು ಸಂಕಲನ, ಸತೀಶ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_468.txt b/zeenewskannada/data1_url7_500_to_1680_468.txt new file mode 100644 index 0000000000000000000000000000000000000000..134229235c68227dd1eaa7acf1c04fd4ccc1fc2c --- /dev/null +++ b/zeenewskannada/data1_url7_500_to_1680_468.txt @@ -0,0 +1 @@ +"ಟೇಕ್ವಾಂಡೋ ಗರ್ಲ್ " ಚಿತ್ರದ ಟ್ರೇಲರ್‌ ರಿಲೀಸ್‌..ಚಿತ್ರತಂಡಕ್ಕೆ ಸಾಥ್‌ ನೀಡಿದ ಇಂದ್ರಜಿತ್‌ ಲಂಕೇಶ್‌ : ಇವತ್ತಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ ಇದಕೆಲ್ಲ ಕಡಿವಾಣ ಹಾಕುವುದು ಬಹಳ ಅಗತ್ಯ. ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಕರಾಟೆ , ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತಹ ಟೇಕ್ವಾಂಡೋ ಸಮರ ಕಲೆಯನ್ನ ಮಕ್ಕಳು ಕಲಿಯಬೇಕಾಗಿರುವುದು ಅನಿವಾರ್ಯವಾಗಿದೆ. :ಇವತ್ತಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ ಇದಕೆಲ್ಲ ಕಡಿವಾಣ ಹಾಕುವುದು ಬಹಳ ಅಗತ್ಯ. ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಕರಾಟೆ , ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತಹ ಟೇಕ್ವಾಂಡೋ ಸಮರ ಕಲೆಯನ್ನ ಮಕ್ಕಳು ಕಲಿಯಬೇಕಾಗಿರುವುದು ಅನಿವಾರ್ಯವಾಗಿದೆ. ಇದರಿಂದ ಹೆಣ್ಣು ಮಕ್ಕಳು ತಮ್ಮನ ತಾವು ರಕ್ಷಿಸಿಕೊಳ್ಳುವುದಕ್ಕೆ ಒಂದು ದಾರಿ ಆಗುತ್ತದೆ. ಅಂತದ್ದೇ ಒಂದು ಸಮರಭ್ಯಾಸ ಕಲೆಯ ಚಿತ್ರವಾದ "ಟೇಕ್ವಾಂಡೋ ಗರ್ಲ್" ಎಂಬ ಚಿತ್ರ ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಹಾಡು ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಕಲಾವಿದರ ಭವನದಲ್ಲಿ ಆಯೋಜಿಸಿದ್ದು, ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಶ್ರಮ ಪಟ್ಟು ಇದನ್ನು ಮಾಡಿರುವ ಋತುಸ್ಪರ್ಶಗೆ ಉಜ್ವಲ ಭವಿಷ್ಯವಿದೆ. ಸೆಲ್ಫ ಡಿಫೆನ್ಸ್‌ ಮೂಲಕ ತಮ್ಮನ್ನು ರಕ್ಷಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದುಕಲು ಸಾಧ್ಯ. ಇಂತಹ ಕಥೆಯನ್ನು ಅವಲಂಭಿಸಿದ ಚಿತ್ರಗಳು ಹೆಚ್ಚಾಗಿ ಬರಬೇಕು. ನಟಿ ರೂಪಿಕಾ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ಬರಲು ಕಾರಣ ಚಿತ್ರದ ಟೀಸರ್ ಹಾಗೂ ಹಾಡುಗಳು. ಯಾಕಂದರೆ ಬೇಬಿ ಋತುಸ್ಪರ್ಶ ಬಹಳ ಸೊಗಸಾಗಿ ಅಭಿನಯಿಸಿದ್ದಾಳೆ. ನಾನು ಕೂಡ ಚಿತ್ರಂಗಕ್ಕೆ ಬಾಲ ನಟಿಯಾಗಿ ಬಂದಿದ್ದು , ಅದರ ಹಿಂದಿನ ಶ್ರಮ ಎಷ್ಟಿದೆ ಎನ್ನುವುದು ನನಗೆ ತಿಳಿದಿದೆ. ಹೆಣ್ಣು ಮಕ್ಕಳ ಸ್ವಯಂ ರಕ್ಷಣೆ ಬಹಳ ಅಗತ್ಯ. ಈ ಒಂದು ಕಲೆ ಬಗ್ಗೆ ಪಠ್ಯಪುಸ್ತಕ ಆಗುವುದು ಬಹಳ ಮುಖ್ಯ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ನಟ ಗಣೇಶ್ ರಾವ್ ನಡೆಸಿಕೊಟ್ಟಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿರ್ದೇಶಕ ಕೆ . ಪುರುಷೋತ್ತಮ್ , ಚಿತ್ತಾರ ಪತ್ರಿಕೆಯ ಶಿವಕುಮಾರ್ , ಕೆ ಎಂ ಡಬ್ಲ್ಯೂ ಅಧ್ಯಕ್ಷ ಮನೋಜ್ ಕುಮಾರ್ , ಬೇಬಿ ಋತುಸ್ಪರ್ಶ ಶಾಲೆಯ ಪ್ರಿನ್ಸಿಪಲ್ ಮಂಜುಳಾ, ಟೇಕ್ವಾಂಡೋ ತರಬೇತಿದಾರ ವಿ. ರವಿ ಹಾಗೂ ಅನೇಕರು ಆಗಮಿಸಿ ಚಿತ್ರ ತಂಡಕ್ಕೆ ಶುಭವನ್ನು ಹಾರೈಸಿದರು. ಇನ್ನೂ ನಂತರ ಮಾತನಾಡಿದ ಚಿತ್ರದ ನಿರ್ದೇಶಕ ರವೀಂದ್ರ ವಂಶಿ ಸದ್ಯ ಈ ದಿನ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳೇನು ಎನ್ನುವುದು ಎಲ್ಲರಿಗೂ ತಿಳಿದಿದೆ. ದೊಡ್ಡ ಸ್ಟಾರ್‌ ಚಿತ್ರಗಳ ನಡುವೆ ನಮ್ಮ ಸಿನಿಮಾ ಬರುತ್ತಿದ್ದು, ನಮ್ಮ ಸಿನಿಮಾವನ್ನು ಕೂಡ ಜನರು ಪ್ರೋತ್ಸಾಹಿಸಬೇಕು ಎಂದಿದ್ದಾರೆ. ಇನ್ನು ಈ ಚಿತ್ರದ ನಿರ್ಮಾಪಕಿ ಡಾ. ಸುಮೀತಾ ಪ್ರವೀಣ್ ಮಾತನಾಡಿ ನನ್ನ ಮಗಳು ಬೇಬಿ ಋತು ಸ್ಪರ್ಶ ಸಾಮರ್ಥ್ಯವನ್ನು ಗಮನಿಸಿ ಈ ಚಿತ್ರವನ್ನ ಮಾಡಿದೇನೆ. ಇದು ಮಗಳಿಗಷ್ಟೇ ಸೀಮಿತವಾಗಬಾರದು ಎಂದು ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಈ ಸಮರ ಕಲೆಯ ಜೊತೆಗೆ ಹಣುಮಕ್ಕಳ ರಕ್ಷಣೆ ಬಗ್ಗೆ ಹೇಳಲು “ಟೇಕ್ವಾಂಡೋ ಗರ್ಲ್”ಸಿನಿಮಾ ಮೂಲಕ ನಿರ್ಮಿಸಿದ್ದೇನೆ. ಈ ಚಿತ್ರಕ್ಕೆ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದು , ಮಕ್ಕಳಿಗಾಗಿ ಚಿತ್ರವನ್ನ ತೋರಿಸಲು ಎಜುಕೇಶನ್ ಮಿನಿಸ್ಟರ್ ಸೇರಿದಂತೆ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಫೈಲ್ ಅನ್ನ ಕೊಟ್ಟಿದ್ದೇವೆ. ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ , ಇದೇ 30 ರಂದು ನಮ್ಮ ಚಿತ್ರ ಬಿಡುಗಡೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗಾಗಿ ಟಿಕೆಟ್ ನಲ್ಲಿ 50 ಪರ್ಸೆಂಟ್ ಕಡಿಮೆ ಮಾಡಿ ಚಿತ್ರ ವೀಕ್ಷಿಸಲು ಅನುಕೂಲ ಮಾಡುತ್ತೇವೆ. ನಾನು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ. ನನ್ನ ಪತಿಯು ಕೂಡ ಅಭಿನಯಿಸಿದ್ದಾರೆ, ನಿಮ್ಮೆಲ್ಲರ ಸಹಕಾರ , ಪ್ರೀತಿ ಇರಲಿ ಎಂದು ಕೇಳಿಕೊಂಡರು. ಇನ್ನು ಚಿತ್ರದ ಮುಖ್ಯ ಪಾತ್ರದಲ್ಲಿ ನಡಿಸಿರುವ ಸ್ಪರ್ಶ ಮಾತನಾಡಿ " ನನಗೆ ಬಾಲ್ಯದಿಂದಲೂ ಕ್ರೀಡೆ ಹಾಗೂ ಸಿನಿಮಾ ಕುರಿತು ತುಂಬಾ ಆಸಕ್ತಿ ಇದೆ. ನನಗೆ ನನ್ನ ತಾಯಿ ಹಾಗೂ ನನ್ನ ತಂದೆ ತುಂಬಾ ಸಪೋರ್ಟ್ ನೀಡಿದ್ದಾರೆ. ಹಾಗೆ ನಾನು ಬ್ಲಾಕ್ ಬಿಲ್ಟ್ ಪಡೆಯಲು ನನ್ನ ಗುರುಗಳು ತುಂಬಾ ಟ್ರೈನಿಂಗ್ ನೀಡಿದ್ದಾರೆ. ಹಾಗೆಯೇ ಶಾಲೆಯಲ್ಲಿ ನನ್ನ ಪ್ರಿನ್ಸಿಪಾಲ್ ಕೂಡ ಸಪೋರ್ಟ್ ಮಾಡುತ್ತಿದ್ದು , ಶಾಲೆ ಹಾಗೂ ಸಿನಿಮಾಗೆ ಯಾವುದೇ ತೊಂದರೆ ಮಾಡಿಕೊಳ್ಳದೆ ಎರಡನ್ನು ನಿಭಾಯಿಸುತ್ತಿದ್ದೇನೆ.ಈ ಚಿತ್ರದ ನಂತರ ಐದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಫ್ರೆಂಡ್ಸ್ ಈ ಟೀಸರ್ ಅನ್ನು ನೋಡಿ ಚೆನ್ನಾಗಿ ಮಾಡಿದ್ದೀಯಾ ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಗೆ ಕರಾಟೆ , ಸೆಲ್ಫ್ ಡಿಫೆನ್ಸ್ ತರಬೇತಿ ಬಹಳ ಮುಖ್ಯ. ಅದನ್ನು ನಾವು ಈ ಚಿತ್ರದಲ್ಲಿ ತೋರಿಸಿದ್ದೇವೆ. ನೀವೆಲ್ಲರೂ ನಮ್ಮ ಚಿತ್ರವನ್ನ ನೋಡಿ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು. ಈ ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ .. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರ ಇದೇ ತಿಂಗಳು 30ರಂದು ತೆರೆಗೆ ಬರುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_469.txt b/zeenewskannada/data1_url7_500_to_1680_469.txt new file mode 100644 index 0000000000000000000000000000000000000000..83f9ca823131f5832a981fedf2b08fde0d8a0c9e --- /dev/null +++ b/zeenewskannada/data1_url7_500_to_1680_469.txt @@ -0,0 +1 @@ +ವಿನೋದ್ ಪ್ರಭಾಕರ್ ಅಭಿನಯದ "ಬಲರಾಮನ ದಿನಗಳು" ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್! ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ "ಬಲರಾಮನ ದಿನಗಳು" ಸಿನಿಮಾ ಬಗ್ಗೆ ಚಿತ್ರ ತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಲಿದೆ. :ʻಆ ದಿನಗಳುʼ ಖ್ಯಾತಿಯ ಕೆ.ಎಂ ಚೈತನ್ಯ ನಿರ್ದೇಶನದ ಮತ್ತು ಪದ್ಮಾವತಿ ಫಿಲಂಸ್ ನಿರ್ಮಾಣದ ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ "ಬಲರಾಮನ ದಿನಗಳು" ಸಿನಿಮಾ ಬಗ್ಗೆ ಚಿತ್ರ ತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಲಿದೆ. ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ "ಬಲರಾಮನ ದಿನಗಳು" ಚಿತ್ರವನ್ನು ಪದ್ಮಾವತಿ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ನಿರ್ಮಾಣ‌ ಮಾಡುತ್ತಿದ್ದಾರೆ. "ಆ ದಿನಗಳು" ಖ್ಯಾತಿಯ ಕೆ‌.ಎಂ.ಚೈತನ್ಯ ರವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದನ್ನೂ ಓದಿ: ಕೆಲವು ದಿನಗಳ ಹಿಂದಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಚಿತ್ರದ ಮೊದಲ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಆಗಸ್ಟ್ 23 ರಂದು "ಬಲರಾಮನ ದಿನಗಳು" ಚಿತ್ರದ ಕುರಿತು ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಅದೇನಿರಬಹುದೆಂಬ ಕುತೂಹಲ ಅಭಿಮಾನಿಗಳಿಗಿದೆ. ಒಟ್ಟಿನಲ್ಲಿ ಪದ್ಮಾವತಿ ಫಿಲಂಸ್ ನಿರ್ಮಾಣದ, ಕೆ.ಎಂ.ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_47.txt b/zeenewskannada/data1_url7_500_to_1680_47.txt new file mode 100644 index 0000000000000000000000000000000000000000..8d2085d7249a35e3ea476f075f2f2ea2025912ee --- /dev/null +++ b/zeenewskannada/data1_url7_500_to_1680_47.txt @@ -0,0 +1 @@ +: ಉತ್ತರಾಖಂಡದ ಉತ್ತರಕಾಶಿಯಲ್ಲಿ ರಸ್ತೆ ಅಪಘಾತ: 14 ಜನರಿಗೆ ಗಾಯ, ಮೂವರು ಸಾವು : ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. :ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದು, ಘಟನೆ ನಡೆದಾಗ ಬಸ್ ಗಂಗೋತ್ರಿ ಧಾಮದಿಂದ ಬಂದು ಉತ್ತರಕಾಶಿಗೆ ಹೋಗುತ್ತಿತ್ತು. ಇದನ್ನು ಓದಿ : ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಅಪಘಾತದಲ್ಲಿ 14 ಮಂದಿ ಗಾಯಗೊಂಡಿದ್ದು, 12 ಮಂದಿ ಗಂಭೀರವಾಗಿದ್ದು, ಮೂವರು ಮಹಿಳಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡವರನ್ನು ಡೆಹ್ರಾಡೂನ್‌ ನ ಏಮ್ಸ್ ರಿಷಿಕೇಶ್ ಮತ್ತು ಡೂನ್ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕೆತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಕಂದಾಯ ಮತ್ತು ಇತರ ವಿಪತ್ತು ಸ್ಪೋಟಕ ತಂಡಗಳೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಪಘಾತ ಸಂಭವಿಸಿದ ಕೆಲವು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂಜ್ಯ ಗಂಗೋತ್ರಿ ಧಾಮದಿಂದ ಉತ್ತರಕಾಶಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಬಸ್ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_470.txt b/zeenewskannada/data1_url7_500_to_1680_470.txt new file mode 100644 index 0000000000000000000000000000000000000000..a25cd5a9a22d7518098df594c26b22b986151465 --- /dev/null +++ b/zeenewskannada/data1_url7_500_to_1680_470.txt @@ -0,0 +1 @@ +"ಈ ಹತ್ತು ವರ್ಷಗಳಲ್ಲಿ ರಚಿತ ರಾಮ್‌ ಅವರಂತ ಬ್ಯೂಟಿಯನ್ನ ನಾನೆಲ್ಲೂ ನೋಡಲೇ ಇಲ್ಲ"..ನಟಿಯ ಕುರಿತು ಸಾಧು ಕೋಕಿಲ ಶಾಕಿಂಗ್‌ ಕಾಮೆಂಟ್‌ : ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್‌ ಕ್ವೀನ್‌ ರಚಿತರಾಮ್‌ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್‌ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ. :ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್‌ ಕ್ವೀನ್‌ ರಚಿತರಾಮ್‌ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್‌ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ. ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾದ ಶೂಟಿಂಗ್‌ ಮುಗಿದ ಹಿನ್ನೆಲೆ ಮಂಗಳವಾರ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಚಿತ್ರತಂಡ ಸಿನಿಮಾದ ಶೂಟಿಂಗ್‌ ಅನುಭವ ಹಾಗೂ ಸಿನಿಮಾದ ಕುರಿತು ಹಲವು ವಿಷಯಗಳನ್ನು ಈ ಸಮಯದಲ್ಲಿ ಹಂಚಿಕೊಂಡರು. ಇದನ್ನೂ ಓದಿ: ಇನ್ನೂ, ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಖ್ಯಾತ ಹಾಸ್ಯನಟ ಸಾಧು ಕೋಕಿಲ ಅವರು ಸಹ ಭಾಗಿಯಾಗಿದ್ದು, " ಈ ಸಿನಿಮಾದಲ್ಲಿ ನಾಗಶೇಕರ್‌ ಅವರ ನಿರ್ದೇಶನ ಇದ್ದು, ಇವರು ಬಹಳ ಪರಿಶ್ರಮ ಪಟ್ಟಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕ ಸಿನಿಮಾಗೆ ಸಾಥ್‌ ನೀಡಿದ್ದು, ಹೊರ ದೇಶಗಳ್ಳಿಯೂ ಸಿನಿಮಾದ ಶೂಟಿಂಗ್‌ ಬಹಳ ಸುಂದರವಾಗಿ ಮೂಡಿ ಬಂದಿದೆ. ಬೇರೆ ದೇಶದಲ್ಲಿ ಸಿನಿಮಾ ಶೂಟಿಂಗ್‌ ಮಾಡಿದ ಕಾರನ ಇದಕ್ಕೆಂದೇ ಲಕ್ಷಾಂತರ ರೂಗಳನ್ನು ಖರ್ಚು ಮಾಡಲಾಗಿದೆ" ಎಂದರು. "ಇನ್ನೂ ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾದಲ್ಲಿ ರಮ್ಯ ಅವರು ಸುಂದರವಾಗಿದ್ದ ಕಾರಣ ಸಿನಿಮಾ ಕೂಡ ಅಷ್ಟೆ ಸುಂದರವಾಗಿ ಮೂಡಿ ಬಂದಿತ್ತು. ಆದರೆ ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾದಲ್ಲಿ ರಚಿತರಾಮ್‌ ನಟಿಸಿದ್ದು, ನಾನು ಈ ಎಂಟತ್ತು ವರ್ಷಗಳಳಿ ರಚಿತರಾಮ್‌ ಅವರಂತೆ ಸುಂದರವಾಗಿ ಇರುವ ನಾಯಕಿಯರನ್ನು ನೋಡಲೇ ಇಲ್ಲ, ನೀವೇನಾದರೂ ನೋಡಿದ್ದೀರಾ..?" ʻಸಂಜು ವೆಡ್ಸ್‌ ಗೀತಾ-2ʼ ಎಂದು ಸಾಧು ಕೋಕಿಲ ಪ್ರಶ್ನೆ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_471.txt b/zeenewskannada/data1_url7_500_to_1680_471.txt new file mode 100644 index 0000000000000000000000000000000000000000..6e354a86afc51a5f5f861af600bfc370ded7870a --- /dev/null +++ b/zeenewskannada/data1_url7_500_to_1680_471.txt @@ -0,0 +1 @@ +ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌ - : ದೀಪಿಕಾ ಗರ್ಭಿಣಿಯಾದಾಗಿನಿಂದ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇವೆ. ಇತ್ತೀಚೆಗೆಯಷ್ಟೇ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಫೇಕ್‌ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು, ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. - :ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಿಂದಲೇ ಆಗ್ಗಾಗ್ಗೆ ಮುಖ್ಯಾಂಶದಲ್ಲಿರುತ್ತಾರೆ. ಅಂದಹಾಗೆ ಈ ಜೋಡಿ ಮುದ್ದಾದ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಈ ಮಧ್ಯೆ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜವೇ ಎಂಬುದನ್ನು ಮುಂದೆ ತಿಳಿಯೋಣ. ಇದನ್ನೂ ಓದಿ: ದೀಪಿಕಾ ಗರ್ಭಿಣಿಯಾದಾಗಿನಿಂದ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇವೆ. ಇತ್ತೀಚೆಗೆಯಷ್ಟೇ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಫೇಕ್‌ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು, ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿವೆ. ಇದನ್ನೂ ಓದಿ: ಈ ವದಂತಿಗಳಿಂದ ದೀಪಿಕಾ ಮತ್ತು ರಣವೀರ್ ಸಿಂಗ್ ನಿರಂತರವಾಗಿ ತೊಂದರೆಗೊಳಗಾಗಿದ್ದಾರೆ. ಪ್ರತಿದಿನ ಒಂದಲ್ಲ ಒಂದು ರೀತಿಯ ವದಂತಿಗಳು ಹರಿದಾಡುತ್ತಲೇ ಇವೆ. ಇದು ಈ ಸೆಲೆಬ್ರಿಟಿ ಜೋಡಿಗೆ ತಲೆನೋವಾಗಿ ಪರಿಣಮಿಸಿದೆ. ದಂಪತಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಪದೇ ಪದೇ ಮನವಿ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_472.txt b/zeenewskannada/data1_url7_500_to_1680_472.txt new file mode 100644 index 0000000000000000000000000000000000000000..d9011e18e68c230ed445c590ac1f63faca32cdc7 --- /dev/null +++ b/zeenewskannada/data1_url7_500_to_1680_472.txt @@ -0,0 +1 @@ +ಮಾರಿಗೆ ದಾರಿ: ರಗಡ್‌ಎಂಟ್ರಿಗೆ ತಯಾರಾಗಿದ್ದಾನೆ ಖಡಕ್ ರುದ್ರ! ನಿರ್ದೇಶಕರೂ ಆಗಿರುವ ಅಗಸ್ತ್ಯ ಹೀರೋಯಿಸಮ್ಮಿನ ಅಬ್ಬರಕ್ಕಷ್ಟೇ ಒತ್ತು ನೀಡದೆ, ಪಾತ್ರಗಳು ಒಂದಕ್ಕೊಂದು ಮೀರಿ ಮಿಂಚುವಂತೆ ಅವಕಾಶ ಮಾಡಿ ಕೊಟ್ಟಿದ್ದಾರಂತೆ. ಇದರಲ್ಲಿನ ಮುಖ್ಯವಾದ ವಿಲನ್ ಪಾತ್ರಕ್ಕೆ ಅನಂತ್ ಕುಮಾರ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ವಿಲನ್ ಅಂದಾಕ್ಷಣವೇ ಪ್ರೇಕ್ಷಕರ ಮನಸಲ್ಲಿ ನಿಖರವಾದ ಚಿತ್ರವೊಂದು ಕದಲಿಬಿಡುತ್ತೆ. ಸಲೀಸಾಗಿ ಅಂಥಾ ಊಹೆಗಳ ನಿಲುಕಿಗೆ ಸಿಗದ ರುದ್ರ ಎಂಬ ಪಾತ್ರದಲ್ಲಿ ಅನಂತ್ ಮಿಂಚಿದ್ದಾರಂತೆ. ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಚಿತ್ರ `ಮಾರಿಗೆ ದಾರಿ'. ರೋಚಕ ಕಥನವೊಂದರ ಸುಳಿವಿನೊಂದಿದ್ದ ಸದ್ದು ಮಾಡಿದ್ದ ಈ ಚಿತ್ರ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು, ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಅಗಸ್ತ್ಯ ನಿರ್ದೇಶನ ಮಾಡಿ, ಅವರೇ ನಾಯಕನಾಗಿಯೂ ನಟಿಸಿರುವ ಈ ಚಿತ್ರ ಹಿಂದೆ ಹೊಸಬರದ್ದೊಂದು ತಂಡವಿದೆ. ಈ ಮೂಲಕ ಒಂದಷ್ಟು ಪ್ರತಿಭಾನ್ವಿತರು ಚಿತ್ರರಂಗಕ್ಕೆ ಆಗಮಿಸಬಹುದಾದ ಲಕ್ಷಣಗಳೂ ಕಾಣಿಸುತ್ತಿವೆ. ನವ ಪ್ರತಿಭೆ ಅನಂತ್ ಕುಮಾರ್ ಎ ಹೀರೋಗೇ ಸರಿಸಮನಾದ ಖಡಕ್ ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ. ನಿರ್ದೇಶಕರೂ ಆಗಿರುವ ಅಗಸ್ತ್ಯ ಹೀರೋಯಿಸಮ್ಮಿನ ಅಬ್ಬರಕ್ಕಷ್ಟೇ ಒತ್ತು ನೀಡದೆ, ಪಾತ್ರಗಳು ಒಂದಕ್ಕೊಂದು ಮೀರಿ ಮಿಂಚುವಂತೆ ಅವಕಾಶ ಮಾಡಿ ಕೊಟ್ಟಿದ್ದಾರಂತೆ. ಇದರಲ್ಲಿನ ಮುಖ್ಯವಾದ ವಿಲನ್ ಪಾತ್ರಕ್ಕೆ ಅನಂತ್ ಕುಮಾರ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ವಿಲನ್ ಅಂದಾಕ್ಷಣವೇ ಪ್ರೇಕ್ಷಕರ ಮನಸಲ್ಲಿ ನಿಖರವಾದ ಚಿತ್ರವೊಂದು ಕದಲಿಬಿಡುತ್ತೆ. ಸಲೀಸಾಗಿ ಅಂಥಾ ಊಹೆಗಳ ನಿಲುಕಿಗೆ ಸಿಗದ ರುದ್ರ ಎಂಬ ಪಾತ್ರದಲ್ಲಿ ಅನಂತ್ ಮಿಂಚಿದ್ದಾರಂತೆ. ಅದು ಮುಖ್ಯ ವಿಲನ್ ಅನ್ನು ಮೀರಿ, ನಾಯಕನನ್ನು ಸರಿಗಟ್ಟಿ ನಿಲ್ಲುವಂಥಾ ಪಾತ್ರ. ಹೆಚ್ಚು ಮಾತಿಲ್ಲದ ಮಾಸ್ ಸೀನುಗಳಲ್ಲಿ ಮಿಂದೆದ್ದ ರುದ್ರ ಈ ಚಿತ್ರದ ಪ್ರಧಾನ ಆಕರ್ಷಣೆ ಅನ್ನೋದು ನಿರ್ದೇಶಕರ ಅಭಿಪ್ರಾಯ. ಇದನ್ನೂ ಓದಿ- ಈ ಮೂಲಕ ಅಗಸ್ತ್ಯ ಮಾರಿಗೆ ದಾರಿ ಚಿತ್ರದ ಪ್ರಧಾನ ಪಾತ್ರವೊಂದನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಫಸ್ಟ್ ಲುಕ್ ಟೀಸರಿನಲ್ಲಿಯೇ ಇದೊಂದು ಮಾಸ್ ಸಬ್ಜೆಕ್ಟ್ ಹೊಂದಿರೋ ಸಿನಿಮಾ ಎಂಬ ವಿಚಾರ ಖಾತರಿಯಾಗಿತ್ತು. ಇದೀಗ ರುದ್ರನ ಚಹರೆಗಳ ಮೂಲಕ ಅದು ಮತ್ತೊಮ್ಮೆ ಮನದಟ್ಟಾಗಿದೆ. ವಿಶೇಷವೆಂದರೆ, ಈ ಪಾತ್ರವನ್ನು ನಿರ್ವಹಿಸಿರುವ ಅನಂತ್ ಕುಮಾರ್ ಈ ಚಿತ್ರದ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿ ನಟಿಸಿರುವ ಅನುಭವವನ್ನೂ ಹೊಂದಿದ್ದಾರೆ. ರಾಧಾ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಕನ್ನಡದ ಪ್ರೇಕ್ಷಕರಿಗೆ ತೀರಾ ಫ್ರೆಶ್ ಅನ್ನಿಸುವಂಥಾ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿರೋದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಅದಕ್ಕೆ ತಕ್ಕುದಾದ ಒಂದಷ್ಟು ಅಂಶಗಳು ಈಗಾಗಲೇ ಪ್ರೇಕ್ಷಕರನ್ನು ತಲುಪಿವೆ. ಇನ್ನುಳಿದಂತೆ, ಅಗಸ್ತ್ಯ, ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ಮುಂತಾದವರ ತಾರಾಗಣದೊಂದಿಗೆ ಮಾರಿಗೆ ದಾರಿ ಕಳೆಗಟ್ಟಿಕೊಂಡಿದೆ. ಜಗದೀಶ್ ಗೌಡ ಛಾಯಾಗ್ರಹಣ, ರಿಯೋ ಆಂಟನಿ ಸಂಗೀತ ನಿರ್ದೇಶನ, ಜಗದೀಶ್ ಗೌಡ ಸಂಕಲನ ಈ ಚಿತ್ರಕ್ಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_473.txt b/zeenewskannada/data1_url7_500_to_1680_473.txt new file mode 100644 index 0000000000000000000000000000000000000000..5b46df374032b1a45d6ea1e1f7583ac454cbb732 --- /dev/null +++ b/zeenewskannada/data1_url7_500_to_1680_473.txt @@ -0,0 +1 @@ +ʼಮಗಳೆಂದು ಕರೆದು ಆಕೆಯನ್ನೇ ಮದುವೆಯಾದರುʼ ಖ್ಯಾತ ಹಿರಿಯ ನಟಿ ಸೆನ್ಸೇಷನಲ್‌ ಕಾಮೆಂಟ್!! : ಬಾಲು ಮಹೇಂದ್ರ ಖ್ಯಾತ ಛಾಯಾಗ್ರಾಹಕ ಮಾತ್ರವಲ್ಲದೆ ತಮಿಳು ಚಿತ್ರರಂಗದ ಶ್ರೇಷ್ಠ ನಿರ್ದೇಶಕರೂ ಹೌದು. ಇಂದು ಕಾಲಿವುಡ್‌ನಲ್ಲಿ ಪ್ರಮುಖ ನಿರ್ದೇಶಕರಾಗಿರುವ ಬಾಲಾ ಮತ್ತು ವೆಟ್ರಿಮಾರನ್ ಇವರೆಲ್ಲ ಬಾಲು ಮಹೇಂದ್ರ ಅವರ ಶಿಷ್ಯರು. : ನಟಿಯರೊಂದಿಗಿನ ಪ್ರಣಯ ಗಾಸಿಪ್‌ಗಳಲ್ಲಿ ಸಿಕ್ಕಿಬಿದ್ದ ಬಾಲು ಮಹೇಂದ್ರ 1978 ರಲ್ಲಿ ನಟಿ ಶೋಭಾ ಅವರನ್ನು ವಿವಾಹವಾದರು. ಆದರೆ ಈ ವೈವಾಹಿಕ ಜೀವನ ಎರಡು ವರ್ಷಗಳಲ್ಲೇ ಕೊನೆಗೊಂಡಿತು. ಅದಾದ ನಂತರ 1998ರಲ್ಲಿ ನಟಿ ಮೆಲಾನಿಕಾ ಅವರನ್ನು ಬಾಲು ಮಹೇಂದ್ರ ಮದುವೆಯಾದರು. ಈ ಬಗ್ಗೆ ನಟಿ ವಡಿವುಕ್ಕರಸಿ ಶೋಭಾ - ಬಾಲು ಮಹೇಂದ್ರ ಅವರ ಮದುವೆ ದೊಡ್ಡ ಶಾಕ್ ನೀಡಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ- ''ಸಿನಿಮಾದಲ್ಲಿ ನನ್ನ ಮೊದಲ ಸ್ನೇಹಿತೆ ಶೋಭಾ. ನಾನು ಅವನಿಗೆ ತುಂಬಾ ಹತ್ತಿರವಾದೆ. ಕೆಕೆಯಲ್ಲಿರುವ ಅವರ ಮನೆಗೆ ಆಗಾಗ ಹೋಗುತ್ತಿರುತ್ತೇನೆ. ಶೂಟಿಂಗ್‌ ಸಮಯದಲ್ಲಿ ನಾವು ಆತ್ಮೀಯ ಗೆಳೆಯರಾದೆವು. ಆ ನಂತರ ಶೋಭಾ ಸಿನಿಮಾದಲ್ಲಿ ಬ್ಯುಸಿಯಾದರು. ನಂತರ ಆಕೆಗೆ ಪಾಸಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಿಸಲಾಯಿತು. ಅವರನ್ನು ಅಭಿನಂದಿಸಲು ನಾನು ಖುದ್ದಾಗಿ ಹೋಗಿದ್ದೆ. ಇದನ್ನೂ ಓದಿ- "ಆಗ ಶೋಬಾ - ಬಾಲು ಮದುವೆಯಾಗಿದ್ದರು ಎನ್ನಲಾಗಿತ್ತು. ಇದು ನನಗೆ ದೊಡ್ಡ ಆಘಾತವಾಗಿತ್ತು. ಶೋಭಾ ಈ ಬಗ್ಗೆ ನನಗೆ ಏನೂ ಹೇಳಿರಲಿಲ್ಲ. ಒಮ್ಮೆ ಬಾಲು ಮಹೇಂದ್ರ ಅವರು ಶ್ರೀಲಂಕಾದಿಂದ ಬರುವಾಗ ಶೋಭಾಗೆ ಉಡುಗೊರೆ ನೀಡಿದ್ದರು. ಅದರ ಮೇಲೆ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದು ಬರೆದು ಉಡುಗೊರೆ ನೀಡುತ್ತಿದ್ದರು. ಆಕೆಯನ್ನು ಮಗಳಂತೆ ನೋಡಿಕೊಂಡು ಮದುವೆಯಾದದ್ದು ನನಗೆ ಆಘಾತ ತಂದಿದೆ" ಎಂದು ನಟಿ ವಡಿವುಕ್ಕರಸಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_474.txt b/zeenewskannada/data1_url7_500_to_1680_474.txt new file mode 100644 index 0000000000000000000000000000000000000000..4045d6dfd151330144c46df3e591989679cd48c7 --- /dev/null +++ b/zeenewskannada/data1_url7_500_to_1680_474.txt @@ -0,0 +1 @@ +ʼಶೀಘ್ರದಲ್ಲೇ ಗುಡ್‌ ನ್ಯೂಸ್‌ ನೀಡುತ್ತೇನೆ..ʼ ನಾಗಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಎರಡನೇ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ?! : ಅಕ್ಕಿನೇನಿ ನಾಗ ಚೈತನ್ಯ ಜೊತೆಗಿನ ಸಮಂತಾ ಜೀವನ ಶಾಶ್ವತವಾಗಿ ಮುರಿದುಬಿದ್ದಿದೆ. ನಾಗ ಚೈತನ್ಯ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. : ಇಲ್ಲಿಯವರೆಗೂ ಸಮಂತಾ ಮತ್ತು ಚೈತು ಒಂದಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಕ್ಕಿನೇನಿ ಮತ್ತು ಸಮಂತಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಬಗ್ಗೆ ಸಮಂತಾ ಅಧಿಕೃತವಾಗಿ ಎಲ್ಲಿಯೂ ಮಾತನಾಡಿಲ್ಲ. ಸದ್ಯ ವೆಬ್ ಸೀರೀಸ್ ಜೊತೆಗೆ ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆಕೆಯ ಮೈಯೋಸಿಟಿಸ್ ಚಿಕಿತ್ಸೆಯು ಸಹ ಪೂರ್ಣಗೊಂಡಿದೆ. ಸ್ಟಾರ್ ಡೈರೆಕ್ಟರ್ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ, ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಸಮಂತಾ ಆಪ್ತರು ಕೇಳಿಕೊಂಡಿದ್ದಾರೆ. ಶೋಭಿತಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡ ಸಮಯದಲ್ಲಿ ಸಮಂತಾ ಯಾವ ಪೋಸ್ಟ್ ಹಾಕಿದರೂ ಅದರಲ್ಲಿ ಏನಾದ್ರೂ ಇರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಿಶೇಷ ಸುದ್ದಿಯೊಂದು ಬರುತ್ತಿದೆ ಎಂದು ಸ್ಟೋರಿ ಶೇರ್‌ ಮಾಡಿದ್ದಾರೆ... ಇದರಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.. ಇದನ್ನೂ ಓದಿ- ಸದ್ಯ ಸಮಂತಾ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವವರು ಇದು ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡುತ್ತಾರೆ ಎಂದಾದರೆ, ಇನ್ನು ಕೆಲವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಸಮಂತಾ ಕೂಡ ನಾಗ ಚೈತನ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರಾ? ಇದೇ ಆಕೆ ಹೇಳಲು ಹೊರಟಿರುವ ವಿಶೇಷ ಸುದ್ದಿಯೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸಮಂತಾ ತಮ್ಮ ಹೊಸ ಸಿನಿಮಾದ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದ್ದು, ಸುದ್ದಿಯ ಸಾರಾಂಶ. ಹಾಗಾದ್ರೆ ಯಾವುದು ನಿಜ ಎಂದು ತಿಳಿಯಲು ನಾವು ಕೆಲವು ಗಂಟೆಗಳ ಕಾಲ ಕಾಯಬೇಕಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_475.txt b/zeenewskannada/data1_url7_500_to_1680_475.txt new file mode 100644 index 0000000000000000000000000000000000000000..2645f1a7191e23f54fdad95d8999f4ae558d9041 --- /dev/null +++ b/zeenewskannada/data1_url7_500_to_1680_475.txt @@ -0,0 +1 @@ +ಸೂಪರ್‌ ಸ್ಟಾರ್‌ ಜೊತೆ ಓಡಿ ಹೋಗಿ.. 12 ವರ್ಷದ ಬಳಿಕ ನಿರ್ದೇಶಕರನ್ನು ವರಿಸಿದ ಸ್ಟಾರ್‌ ನಟಿ ಬಿಂದಿಯಾ! ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? : ಬಿಂದಿಯಾ ಗೋಸ್ವಾಮಿ ಅವರು ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಪ್ರಸಿದ್ಧ ನಟಿಯಾಗಿದ್ದರು. ಈ ಮುದ್ದು ಮುಖದ ನಟಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹಾಗಾದ್ರೆ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? :ನಟಿ ಬಿಂದಿಯಾ ಎರಡು ಬಾರಿ ಮದುವೆಯಾಗಿದ್ದಾರೆ. ಮೊದಲಿಗೆ ಬಾಲಿವುಡ್ ಸೂಪರ್‌ಹಿಟ್ ಹೀರೋ ವಿನೋದ್ ಮೆಹ್ರಾ ಅವರನ್ನು ವಿವಾಹವಾದರು. ಆದರೆ ಮದುವೆಯಾದ ನಾಲ್ಕು ವರ್ಷಗಳ ನಂತರ ಅವರು ಬೇರೆಯಾಗಲು ನಿರ್ಧರಿಸಿದರು. ಬಳಿಕ ಪ್ರಸಿದ್ಧ ಬಾಲಿವುಡ್ ನಿರ್ದೇಶಕ ಜ್ಯೋತಿ ಪ್ರಕಾಶ್ ದತ್ ಅಕಾ ಜೆಪಿ ದತ್ ಅವರೊಂದಿಗೆ ಎರಡನೇ ಬಾರಿಗೆ ವಿವಾಹವಾದರು. ಅವರಿಗೆ ನಿಧಿ ಮತ್ತು ಸಿದ್ಧಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 14 ನೇ ವಯಸ್ಸಿನಲ್ಲಿ ಫಿಲ್ಮ್‌ಫೇರ್ ಮ್ಯಾಗಜೀನ್‌ನ ಮುಖಪುಟದಲ್ಲಿ ಅವರ ಫೋಟೋ ಕಾಣಿಸಿಕೊಂಡ ನಂತರ ಒಂದರ ನಂತರ ಒಂದರಂತೆ ಹಿಟ್ ನೀಡಿದ ನಟಿ ಬಿಂದಿಯಾ ವೃತ್ತಿಪರ ಜೀವನಕ್ಕಿಂತ ತನ್ನ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಏಕೆಂದರೇ ವಿನೋದ್ ಮೆಹ್ರಾ ಅವರ ಎರಡನೇ ಪತ್ನಿ ಬಿಂದಿಯಾ ಗೋಸ್ವಾಮಿ ವಿನೋದ್ ಮೆಹ್ರಾ ಅವರನ್ನು ತೊರೆದು ಜೆಪಿ ದತ್ ಅವರೊಂದಿಗೆ ಓಡಿಹೋಗಿದ್ದರು.. ಇದನ್ನೂ ಓದಿ- ಬಿಂದಿಯಾ ಗೋಸ್ವಾಮಿ ರಾಜಸ್ಥಾನದ ಭರತ್‌ಪುರದಲ್ಲಿ ಜನಿಸಿದರು, ತಂದೆ ಹೆಸರು ವೇಣು ಗೋಪಾಲ್ ಗೋಸ್ವಾಮಿ ಮತ್ತು ತಾಯಿ ಹೆಸರು ಡಾಲಿ, ಅವರು ಕ್ಯಾಥೋಲಿಕ್ ಆಗಿದ್ದರು. ಕೆಲವು ವರದಿಗಳು ಬಿಂದಿಯಾ ಅವರ ತಂದೆ 7 ಮದುವೆಯಾಗಿದ್ದಾರೆ ಎನ್ನಲಾಗಿದೆ. ಬಿಂದಿಯಾ ಅವರ ಮೊದಲ ಚಿತ್ರ ಜೀವನ ಜ್ಯೋತಿ 1976 ರಲ್ಲಿ ಬಿಡುಗಡೆಯಾಯಿತು.. ವಿಜಯ್ ಅರೋರಾ ಇವರೊಂದಿಗೆ ನಟಿಸಿದರು. ಚಿತ್ರವು ಹಿಟ್ ಆಗದಿದ್ದರೂ, ಉತ್ತಮ ವಿಮರ್ಶೆ ಪಡೆದಿತ್ತು.. ನಂತರ ಅವರು 1978 ರಲ್ಲಿ ' ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಹಿಟ್ ಆಗಿ ಬಿಂದಿಯಾ ಬಾಲಿವುಡ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದರು.. ಅದರ ನಂತರ ಬಿಂದಿಯಾ ವಿನೋದ್ ಮೆಹ್ರಾ ಅವರೊಂದಿಗೆ ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ ಅವರಿಬ್ಬರ ಮಧ್ಯದ ಸ್ನೇಹ ಯಾವಾಗ ಪ್ರೀತಿಗೆ ತಿರುಗಿತು ಎಂದು ಯಾರಿಗೂ ತಿಳಿದಿಲ್ಲ. ವಿನೋದ್ ತನ್ನ ಮೊದಲ ಹೆಂಡತಿಗೆ ಮೋಸ ಮಾಡಿ ಬಿಂದಿಯಾಳೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸುತ್ತಾನೆ. ಹತ್ತಿರದ ಸಂಬಂಧಿ ಪ್ರಕಾರ, ಅವರಿಬ್ಬರೂ 1980 ರಲ್ಲಿ ರಹಸ್ಯವಾಗಿ ವಿವಾಹವಾದರು. ಶೂಟಿಂಗ್ ನೆಪದಲ್ಲಿ ಒಮ್ಮೊಮ್ಮೆ ಹೊಟೇಲ್ ಗಳಲ್ಲಿ ಮತ್ತೆ ಕೆಲವೆಡೆ ಗುಟ್ಟಾಗಿ ವಾಸ ಮಾಡುತ್ತಿದ್ದರು. ಬಳಿಕ ವಿನೋದ್ ಮೆಹ್ರಾ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು.. ಆದರೆ ಆಗಲೇ ನಟಿ ಬಿಂದಿಯಾ ಅವರ ಜೀವನದಲ್ಲಿ ಖ್ಯಾತ ನಿರ್ದೇಶಕ ಜೆಪಿ ದತ್ ಬಂದರು. ಬಿಂದಿಯಾ ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾಗ, ಜೆಪಿ ದತ್ ಅವರ ಬೆಂಬಲಕ್ಕೆ ನಿಂತರು. ನಂತರ ಬಿಂದಿಯಾ ಕ್ರಮೇಣ ಜೆಪಿ ದತ್ ಅವರೊಂದಿಗೆ ಕ್ಲೋಸ್‌ ಆಗಿ.. ವಿನೋದ್ ಮೆಹ್ರಾ ತನ್ನ ಮೊದಲ ಹೆಂಡತಿಗೆ ವಿಶ್ವಾಸದ್ರೋಹಿಯಾಗಿದ್ದಂತೆ, ಬಿಂದಿಯಾ ಕೂಡ ವಿನೋದ್‌ಗೆ ವಿಶ್ವಾಸದ್ರೋಹಿ ಆದರು ಎಂದು ವದಂತಿಗಳಿವೆ. ಇದನ್ನೂ ಓದಿ- ಆದರೆ ಅವರ ಮನೆಯವರು ಮದುವೆಗೆ ಒಪ್ಪಿರಲಿಲ್ಲ.. ಇದಕ್ಕೆ ಮುಖ್ಯ ಕಾರಣ ಜೆಪಿ ದತ್ ಅವರ ವಯಸ್ಸು. ಬಿಂದಿಯಾ ತನ್ನ ಕುಟುಂಬದ ವಿರುದ್ಧವಾಗಿ ಎರಡನೇ ಬಾರಿಗೆ ರಹಸ್ಯವಾಗಿ ವಿವಾಹವಾದರು. ಮದುವೆಯಾದ ಸ್ವಲ್ಪ ಸಮಯದ ನಂತರ, ಬಿಂದಿಯಾ ನಟನೆಯನ್ನು ತೊರೆದರು. ಅವರು ಸಿನಿಮಾ ನಿರ್ದೇಶನದಲ್ಲಿ ಪತಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಇದರೊಂದಿಗೆ ಕಾಸ್ಟ್ಯೂಮ್ ಡಿಸೈನಿಂಗ್ ಕೆಲಸ ಆರಂಭಿಸಿದರು. ರಾಣಿ ಮುಖರ್ಜಿ, ಐಶ್ವರ್ಯ ರೈ, ಕರೀನಾ ಕಪೂರ್ ಮುಂತಾದ ಅನೇಕ ನಟಿಯರ ಬಟ್ಟೆಗಳನ್ನು ಡಿಸೈನ್‌ ಮಾಡಿದ್ದಾರೆ.. ಪ್ರಸ್ತುತ, ಬಿಂದಿಯಾ ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎನ್ನುವ ವರದಿಗಳಿವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_476.txt b/zeenewskannada/data1_url7_500_to_1680_476.txt new file mode 100644 index 0000000000000000000000000000000000000000..14d3a3eff47d8c661add57fffe17a5ba4a1d3f53 --- /dev/null +++ b/zeenewskannada/data1_url7_500_to_1680_476.txt @@ -0,0 +1 @@ +ಆ ನಿರ್ದೇಶಕ ಹೀರೊಯಿನ್ ನೋಡಿ ಹಲ್ಲು ಕಿಸಿತಿದ್ದ, ನನ್ನ ಕೆಟ್ಟ ಕೆಟ್ಟದಾಗಿ ಬೈತಿದ್ದ: ತೆಲುಗಿನಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಕನ್ನಡದ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ : ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಸೌಮ್ಯ ಎಂಬವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. :ಕರ್ನಾಟಕದ ಅನೇಕ ನಟ-ನಟಿಯರು ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿ ಶೈನ್‌ ಆಗುತ್ತಿರುವುದು ಗೊತ್ತೇ ಇದೆ. ಅಂತೆಯೇ ಅನೇಕ ಬೇರೆ ಭಾಷೆಯಲ್ಲಿ ಮಿಂಚಿರುವ ಸೆಲೆಬ್ರಿಟಿಗಳು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಅರಸಿ ಬರುತ್ತಿರುವುದು ನಮಗೆಲ್ಲಾ ತಿಳಿದೇ ಇದೆ. ಆದರೆ ಕನ್ನಡದಲ್ಲೇ ಬೆಳೆದ ನಟಿಯೊಬ್ಬರು, ಧಾರಾವಾಹಿ ಶೂಟಿಂಗ್‌ ಸಮಯದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ತಮಗೆ ನೀಡಿದ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಸೌಮ್ಯ ಎಂಬವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. "ಒಬ್ಬ ನಿರ್ಮಾಪಕ ಹೀರೋಯಿನ್‌ʼಗೋಸ್ಕರ ಅವರ ಮನೆಯಿಂದ ಊಟ ತರುತ್ತಿದ್ದರು. ಅವರ ಬಳಿ ಹೋಗಿ, ನಿನಗೋಸ್ಕರ ಬಾಕ್ಸ್‌ ತಂದಿದ್ದೇನೆ, ಅಲ್ಲಿ ಇಟ್ಟಿದ್ದೇನೆ, ನೀನು ತಿನ್ನಲೇಬೇಕು ಎಂದೆಲ್ಲಾ ಹೇಳುತ್ತಿದ್ದರು. ಆದ್ರೆ ಆ ಬಾಕ್ಸ್‌ ಅನ್ನು ಪ್ರೊಡಕ್ಷನ್‌ ನೀಡುವ ಫುಡ್‌ ಪಕ್ಕದಲ್ಲಿಯೇ ಇಟ್ಟಿದ್ರು. ನಾನು ಊಟ ಮಾಡುವಾಗ ತಪ್ಪಾಗಿ ಅದರಲ್ಲಿದ್ದ ಸಿಹಿತಿಂಡಿಯನ್ನು ಒಂದು ಸ್ಪೂನ್ ನನ್ನ ಪ್ಲೇಟ್‌ʼಗೆ ಬಡಿಸಿಕೊಂಡೆ. ಆದ್ರೆ ಅದನ್ನು ನೋಡಿದ ಅವರು, ಅದು ಹೀರೋಯಿನ್‌ʼಗೆ ತಂದಿರೋದು, ದರಿದ್ರದವಳೇ ನೀನೇಕೆ ತಿಂದೆ ಎಂದು ಕೆಟ್ಟದಾಗಿ ಬೈದಿದ್ದರು" ಅಂತಾ ನಟಿ ಸೌಮ್ಯ ಹೇಳಿದ್ದಾರೆ. ಮತ್ತಷ್ಟು ಹೇಳಿಕೆ ನೀಡಿದ ಅವರು, "ಇಂತಹ ಕೆಟ್ಟ ಕೆಟ್ಟ ಅನುಭವಗಳು ಅಲ್ಲಿ ತುಂಬಾ ನಡೆದಿವೆ. ತುಂಬಾ ಪಕ್ಷಪಾತ ಮಾಡುತ್ತಿದ್ದರು. ನಿರ್ದೇಶಕ ಕೂಡ ನಾವೇನಾದ್ರೂ ತಪ್ಪು ಮಾಡಿದ್ರೆ ತುಂಬಾ ಕೆಟ್ಟದಾಗಿ ಬೈಯುತ್ತಿದ್ದರು. ಆದ್ರೆ ಹೀರೋಯಿನ್‌ ತಪ್ಪು ಮಾಡಿದಾಗ ಹಲ್ಲು ಕಿಸಿಯುತ್ತಾ ಮತ್ತೊಂದು ಸರಿ ಟೇಕ್‌ ತಗೊಳ್ಳೋಣ, ಎಂದೆಲ್ಲಾ ಹೇಳುತ್ತಿದ್ದರು. ನಮ್ಮನ್ನು ಅಲ್ಲಿ ಕರೆಯುವ ವಿಧಾನವೇ ತುಂಬಾ ಬೇರೆಯದ್ದೇ... ಶಾಟ್‌ ರೆಡಿ ಎಂದು ಹೀರೋಯಿನ್‌ ಅನ್ನು ಕರೆಯುವ ವಿಧಾನವೇ ಬೇರೆ" ಎಂದು ಹೇಳುತ್ತಾ ನಟಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದೇ ತಡ, ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಈ ನಟಿ ವಿರುದ್ಧ ಅನೇಕರು ಉರಿದುಬಿದ್ದಿದ್ದಾರೆ. ಇನ್ನೂ ಕೆಲವರು ಆಕೆಯ ಮಾತಲ್ಲಿ ಸತ್ಯ ಇದೆ ಎಂದು ವಾದಿಸುತ್ತಿದ್ದಾರೆ. ವಿಡಿಯೋ ಲಿಂಕ್‌ ಇಲ್ಲಿದೆ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_477.txt b/zeenewskannada/data1_url7_500_to_1680_477.txt new file mode 100644 index 0000000000000000000000000000000000000000..140fcb11c31487261a88d72a8561e3ede1c5b453 --- /dev/null +++ b/zeenewskannada/data1_url7_500_to_1680_477.txt @@ -0,0 +1 @@ +ನನ್ನಲ್ಲಿರುವ ಈ ಸಮಸ್ಯೆಯಿಂದಲೇ ಎಲ್ಲಾ ಹುಡುಗಿಯರು ಬಿಟ್ಟು ಹೋಗುತ್ತಿರುವುದು! ಸತ್ಯ ಒಪ್ಪಿಕೊಂಡ ಸಲ್ಮಾನ್ ಖಾನ್ ತನ್ನ ಗರ್ಲ್ ಫ್ರೆಂಡ್ ಗಳು ಯಾರೂ ತನ್ನೊಂದಿಗೆ ಯಾಕೆ ನಿಲ್ಲುತ್ತಿಲ್ಲ, ತಾನಿ ಇನ್ನೂ ಯಾಕೆ ಮದುವೆಯಾಗದೆ ಉಳಿದಿದ್ದೇನೆ ಎನ್ನುವುದಕ್ಕೆ ಖುದ್ದು ಸಲ್ಮಾನ್ ಉತ್ತರಿಸಿದ್ದಾರೆ. ಮುಂಬಯಿ :ಸಲ್ಮಾನ್ ಖಾನ್ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದೇ ಹೆಸರು ಪಡೆದವರು.ಸಲ್ಮಾನ್ ಖಾನ್ ಗೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎದುರಾಗುವ ಪ್ರಶ್ನೆ ಮದುವೆ ಯಾವಾಗ? ಪ್ರತಿ ಬಾರಿ ಈ ಪ್ರಶ್ನೆ ಎದುರಾದಾಗಲೂ ಸಲ್ಮಾನ್ ನಕ್ಕು ಆ ಪ್ರಶ್ನೆಯಿಂದ ಜಾರಿಕೊಳ್ಳುತ್ತಾರೆ. ಇನ್ನೂ ಮದುವೆಯಾಗಿಲ್ಲ ಎಂದರೆ ಸಲ್ಮಾನ್ ಗೆ ಮದುವೆ ಮೇಲೆ ಆಸಕ್ತಿ ಇಲ್ಲ ಎಂದಲ್ಲ.ಪಟ್ಟಿ ಬಹಳ ದೊಡ್ಡದಿದೆ.ಖ್ಯಾತ ನಟಿಯರೊಂದಿಗೆ ಸಲ್ಮಾನ್ ಹೆಸರು ಥಳಕು ಹಾಕಿಕೊಂಡಿದೆ. ಕೆಲವು ನಟಿಯರ ಜೊತೆ ಇನ್ನೇನು ಮದುವೆ ಪಕ್ಕಾ ಎನ್ನುವ ಮಾತು ಕೂಡಾ ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿಬಂದಿತ್ತು.ಇನ್ನೊಂದು ಮೂಲದ ಪ್ರಕಾರ ಒಂದು ಕಾಲದಲ್ಲಿ ಸಲ್ಮಾನ ಮದುವೆಯ ಆಮಂತ್ರಣ ಪತ್ರಿಕೆ ಕೂಡಾ ಪ್ರಿಂಟ್ ಮಾಡಿಸಿದ್ದರಂತೆ.ಆದರೆ ಕೊನೆ ಘಳಿಗೆಯಲ್ಲಿ ಮದುವೆ ನಿರ್ಧಾರ ಬದಲಾಗಿದೆ.ಈಗ ವಯಸ್ಸು 58 ಆದರೂ ಗರ್ಲ್ ಫ್ರೆಂಡ್ಸ್, ಲವರ್ ಗರ್ಲ್ಸ್ ಇದ್ದರೂ ಸಲ್ಮಾನ್ ಇಂದಿಗೂ ಒಂಟಿ. ಇದನ್ನೂ ಓದಿ : ಕಟಕಟೆಯಲ್ಲಿ ಹೊರ ಬಂದ ಸತ್ಯ :ತಾನು ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದಕ್ಕೆ ಖುದ್ದು ಸಲ್ಮಾನ್ ಖಾಸಗಿ ವಾಹಿನಿಯೊಂದರ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಉತ್ತರಿಸಿದ್ದಾರೆ. ಮದುವೆಯಾಗುವ ಎಲ್ಲಾ ಇರಾದೆ ಇತ್ತು.ಆದರೆ ಯಾಕೋ ಮದುವೆಯಾಗಬೇಕು ಅಂದುಕೊಂಡವರೆಲ್ಲಾ ಒಬ್ಬೊಬ್ಬರೇ ಬಿಟ್ಟು ಹೋಗುವುದಕ್ಕೆ ಆರಂಭಿಸಿದರು. ಮೊದಲನೇ ಹುಡುಗಿ ಹೋದಾಗ ತಪ್ಪು ಆಕೆಯದ್ದೇ ಅಂದುಕೊಂಡೆ. ಎರಡನೇ ಹುಡುಗಿ ಬಿಟ್ಟು ಹೋದಾಗಲೂ ಕೊರತೆ ಇರುವುದು ಆಕೆಯಲ್ಲಿಯೇ ಅಂದುಕೊಂಡೆ. ಮೂರನೆ, ನಾಲ್ಕನೇ ಹುಡುಗಿ ಕೂಡಾ ಹೀಗೆ ಮಾಡಿದಾಗ ಯೋಚನೆ 60 *40 ಕ್ಕೆ ಬಂತು. ಆದರೆ ಇದು ಮುಂದುವರೆದುಕೊಂಡು ಹೋದಾಗ ಕೊರತೆ ಇರುವುದು ನನ್ನಲ್ಲಿಯೇ ಎನ್ನುವುದು ಸಾಬೀತಾಯಿತು ಎಂದಿದ್ದಾರೆ. ಬಹುಶಃನಾನು ಮುಟ್ಟುತ್ತಿಲ್ಲ.ಅವರು ಬಯಸುವ ಜೀವನ ನಾನು ಕೊಡಬಲ್ಲೇನಾ ಎನ್ನುವ ಬಗ್ಗೆ ನನಗೆ ಅಂಜಿಕೆ ಇದೆ.ಹಾಗಾಗಿ ನಾನೇ ಅವರ ನೀರೀಕ್ಷೆಯ ಮಟ್ಟ ತಲುಪಿಲ್ಲ ಎನ್ನುವ ಸತ್ಯವನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಯಾವ ಅಳುಕೂ ಇಲ್ಲದೆ ಸಲ್ಮಾನ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಇದರ ಜೊತೆಗೆ ನನಗೆ ಮದುವೆಯಾಗದಿದ್ದರೂ ಮಗು ಹೊಂದುವ ಆಸೆ ಇತ್ತು.ಆದರೆ ಬದಲಾದ ಕಾನೂನು ವ್ಯವಸ್ಥೆಯಿಂದ ಅದು ಸ್ವಲ್ಪ ಕಷ್ಟವಾಯಿತು.ಮಕ್ಕಳೆಂದರೆ ನನಗೆ ತುಂಬಾ ಇಷ್ಟ.ಆದರೆ ಏನು ಮಾಡುವುದು ಈಗ ಮಗು ಬೇಕು ಎಂದರೆ ತಾಯಿ ಕೂಡಾ ಜೊತೆಯಲ್ಲಿ ಬರುತ್ತಾಳೆ ಎಂದು ಹೇಳುತ್ತಾ ಜೋರಾಗಿ ನಕ್ಕಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_478.txt b/zeenewskannada/data1_url7_500_to_1680_478.txt new file mode 100644 index 0000000000000000000000000000000000000000..1fd71672c0795ff1a4bff77dbc6532fcfc3bfa45 --- /dev/null +++ b/zeenewskannada/data1_url7_500_to_1680_478.txt @@ -0,0 +1 @@ +ರವಿ ಬಸ್ರೂರ್ ವಿಭಿನ್ನ ಪ್ರಯೋಗ..ಸಿನಿಮಾ ಜಗತ್ತಿನ ಹೊಸ ಸಾಹಸಕ್ಕೆ ಕೈ ಹಾಕಿದ ಮ್ಯೂಸಿಕ್ ಡೈರೆಕ್ಟರ್ : ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ತಮ್ಮ ಹೊಸ ಹೊಸ ಪ್ರಯೋಗಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಭಿನ್ನ ಸಾಹಸಕ್ಕೆ ಕೈ ಹಾಕಲು ಹೊರಟಿದ್ದಾರೆ. : ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ತಮ್ಮ ಹೊಸ ಹೊಸ ಪ್ರಯೋಗಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಭಿನ್ನ ಸಾಹಸಕ್ಕೆ ಕೈ ಹಾಕಲು ಹೊರಟಿದ್ದಾರೆ. ಓಂಕಾರ್ ಮೂವೀಸ್ ಅವರ ಸಹಯೋಗದೊಂದಿಗೆ ರವಿ ಬಸ್ರೂರ್ ಮೂವೀಸ್ ತಮ್ಮ ಇತ್ತೀಚಿನ ಚಲನಚಿತ್ರ ಸಾಹಸವನ್ನು ಘೋಷಿಸಲು ಮುಂದಾಗಿದ್ದಾರೆ. ಇನ್ನೂ ಈ ಚಿತ್ರವನ್ನು . . ರಾಜ್‌ಕುಮಾರ್ ನಿರ್ಮಿಸಿದ್ದು, ವಿಜಿ ಗ್ರೂಪ್‌ನ ಗೀತಾ ರವಿ ಬಸ್ರೂರ್ ಮತ್ತು ದಿನಕರ್ ಸಹ-ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನವು ಒಂದು ಅದ್ಭುತ ಕಲೆ ಮತ್ತು ಇದನ್ನು ನೋಡುವುದು ವಿಶಿಷ್ಟ ಅನುಭವವಾಗಿದೆ. ಸಿನಿಮಾಗಳಲ್ಲಿ ಇದನ್ನು ಹೆಚ್ಚು ತೋರಿಸದಿದ್ದರೂ, ಅದು ಸಂಪೂರ್ಣವಾಗಿ ಓಡಿಹೋದುದೆಂದು ಹೇಳಲು ಸಾಧ್ಯವಿಲ್ಲ. ವಿಶೇಷವಾಗಿ, ಆ ಪ್ರದೇಶದ ವಿಷಯಗಳು ಬಂದಾಗ ಯಕ್ಷಗಾನದ ವಿಭಿನ್ನ ರೂಪಗಳು ಪರಿಚಯವಾಗುತ್ತವೆ. ಇದನ್ನೂ ಓದಿ: ಆದರೆ, ಯಾರೂ ಇಡೀ ಒಂದು ಸಿನಿಮಾವನ್ನು ಯಕ್ಷಗಾನ ರೂಪದಲ್ಲಿ ತೋರಿಸಲು ಪ್ರಯತ್ನಿಸಿಲ್ಲ. ಆದರೆ, ಇದೀಗ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು "ವೀರ ಚಂದ್ರಹಾಸ" ಎಂಬ ಚಿತ್ರದ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ನಿಜಕ್ಕೂ ರೋಮಾಂಚಕವಾಗಿ ಮೂಡಿಬಂದಿದೆ. "ವೀರ ಚಂದ್ರಹಾಸ" ಚಿತ್ರದ ಟೀಸರ್ ಬಹಳ ವಿಶಿಷ್ಟವಾಗಿದೆ. ಟೀಸರ್‌ನಲ್ಲಿ ವೀರ ಚಂದ್ರಹಾಸ ಪಾತ್ರದ ಶಕ್ತಿಶಾಲಿ ರೂಪ ವಿಶೇಷವಾಗಿ ಗಮನ ಸೆಳೆಯುತ್ತದೆ. ಕರಾವಳಿಯ ಯಕ್ಷಗಾನ ಕಲೆಯನ್ನು ಮತ್ತೊಂದು ಮಟ್ಟಕ್ಕೆ ಒಯ್ಯುವಂತೆ ತೋರುತ್ತದೆ. ಯಕ್ಷಗಾನದಲ್ಲಿ ಇರುವ ಲೈಟಿಂಗ್ ಮತ್ತು ವೈಬ್ರೇಶನ್ ಈ ಟೀಸರ್‌ನಲ್ಲಿ ಸಹ ಪ್ರತಿಬಿಂಬಿತವಾಗುತ್ತದೆ. ಡಿಒಪಿ ಕಿರಣ್‌ಕುಮಾರ್ ಆರ್ ಅವರ ಪರಿಣಿತ ನಿರ್ದೇಶನದಲ್ಲಿ, ಚಿತ್ರವು ಅದ್ಭುತ ದೃಶ್ಯಗಳನ್ನು ನೀಡುವ ಭರವಸೆ ನೀಡುತ್ತದೆ. ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರ್ ಅವರು ರಚಿಸಿರುವ ಸಂಗೀತವು ಚಿತ್ರದ ಭಾವನಾತ್ಮಕ ಮತ್ತು ನಿರೂಪಣೆಯ ಆಳವನ್ನು ನಿಸ್ಸಂದೇಹವಾಗಿ ಹೆಚ್ಚಿಸುತ್ತದೆ. ಚಿತ್ರದಲ್ಲಿ ನಾಯಕ ನಟರಾದ ಶಿಥಿಲ್ ಶೆಟ್ಟಿ, ನಾಗಶ್ರೀ ಜಿ ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಮತ್ತು ಪ್ರಜ್ವಲ್ ಕಿನ್ನಾಳ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_479.txt b/zeenewskannada/data1_url7_500_to_1680_479.txt new file mode 100644 index 0000000000000000000000000000000000000000..214e599455ce2c909087c692b89c3d77cbd54f4e --- /dev/null +++ b/zeenewskannada/data1_url7_500_to_1680_479.txt @@ -0,0 +1 @@ +ಆ ಒಂದು ಸಣ್ಣ ತಪ್ಪು ಕಪೂರ್ ಕುಟುಂಬದ ಈ ನಟನ ವೃತ್ತಿಜೀವನವನ್ನೇ ಹಾಳುಮಾಡಿತು! ಈಗ ಸೈಡ್ ರೋಲ್‌ನಲ್ಲಿ ಮಿಂಚುತ್ತಿರುವ ಈತ ಯಾರು ಗೊತ್ತೇ? : ಒಡಹುಟ್ಟಿದವರು ಒಟ್ಟಿಗೆ ಬಾಲಿವುಡ್ ಪ್ರವೇಶಿಸಿ ಹೆಸರು ಮಾಡಿದರು. ಆದರೆ ಈ ನಟ ಮಾತ್ರ ವಿಫಲವಾದರು.. ಇಂದು ನಾವು ನಿಮಗೆ ಬಾಲಿವುಡ್‌ ಫೇಮಸ್‌ ಕುಟುಂಬದ ನಟನ ಬಗ್ಗೆ ಹೇಳಲಿದ್ದೇವೆ.. : ಈ ನಟನ ಇಬ್ಬರು ಸಹೋದರರು ಇನ್ನೂ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ.. ಆದರೆ ಅವರು ಯಶಸ್ವಿಯಾಗಲಿಲ್ಲ. ಆ ನಟ ಬೇರಾರೂ ಅಲ್ಲ ಸಂಜಯ್ ಕಪೂರ್. ಇವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಬಾಕ್ಸಾಫೀಸ್‌ನಲ್ಲಿ ಅನೇಕ ಅತ್ಯುತ್ತಮ ಸಿನಿಮಾಗಳನ್ನು ನೀಡಿದರು, ಆದರೆ 2003 ರಲ್ಲಿ ಅವರು ಮಾಡಿದ ಒಂದು ತಪ್ಪಿನಿಂದ ಅವರ ಇಡೀ ಕರಿಯರ್‌ ನಾಶವಾಯಿತು.. ಸಂಜಯ್ ಕಪೂರ್ 1995 ರಲ್ಲಿ 'ಪ್ರೇಮ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇವರ ಮೊದಲ ಸಿನಿಮಾ ಬಾಕ್ಸ್ ಆಫೀಸ್ ಪ್ಲಾಪ್ ಆಗಿದ್ದರೂ, ಅದೇ ವರ್ಷದಲ್ಲಿ ಬಿಡುಗಡೆಯಾದ ಅವರ ಎರಡನೇ ಚಿತ್ರ 'ರಾಜಾ' ಬ್ಲಾಕ್ ಬಸ್ಟರ್ ಆಗಿತ್ತು. ಇದನ್ನೂ ಓದಿ- 'ರಾಜಾ' ನಂತರ ಸಂಜಯ್ ಪ್ರೇಕ್ಷಕರಿಗೆ ಚಿರಪರಿಚಿತರಾದರು. ಅವರ ಚಿತ್ರಗಳು ಸತತವಾಗಿ ಯಶಸ್ವಿಯಾದವು. ಅದೇ ಸಮಯದಲ್ಲಿ, 2003 ರಲ್ಲಿ, ಸಂಜಯ್ ಕಪೂರ್ ದೊಡ್ಡದೊಂದು ತಪ್ಪನ್ನು ಮಾಡಿದರು.. ಇದರ ನಂತರ ಅವರ ವೃತ್ತಿಜೀವನವು ಕುಸಿಯಲು ಪ್ರಾರಂಭಿಸಿ ಅವರು ತೆರೆಯಿಂದ ದೂರ ಸರಿದರು.. 2003ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಅಭಿನಯದ ‘ತೇರೆ ನಾಮ್’ ಕೂಡ ಒಂದು. ಈ ಚಿತ್ರ ಸಲ್ಮಾನ್ ಖಾನ್ ಅವರನ್ನು ರಾತ್ರೋರಾತ್ರಿ ಸೂಪರ್ ಸ್ಟಾರ್ ಮಾಡಿತು. ಈ ಚಿತ್ರವನ್ನು ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿದ್ದರು.. ಆದರೆ ಸಲ್ಮಾನ್ ಖಾನ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಅವರನ್ನು ಚಿತ್ರದಿಂದ ಕೈಬಿಡಲಾಯಿತು ಮತ್ತು ನಂತರ ಸತೀಶ್ ಕೌಶಿಕ್ ನಿರ್ದೇಶಿಸಿದರು. ಆದರೆ ‘ತೇರೆ ನಾಮ್’ ಚಿತ್ರಕ್ಕೆ ಸಲ್ಮಾನ್ ಖಾನ್ ಅಲ್ಲ ಸಂಜಯ್ ಕಪೂರ್ ಅವರನ್ನು ನಟನಾಗಿ ಆಯ್ಕೆ ಮಾಡಲಾಗಿತ್ತು... ಅನುರಾಗ್ ಕಶ್ಯಪ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾಗ, ಅವರು ಮೊದಲು ಚಿತ್ರಕ್ಕಾಗಿ ಸಂಜಯ್ ಕಪೂರ್ ಅವರನ್ನು ಸಂಪರ್ಕಿಸಿದ್ದರಂತೆ.. ಮಾಧ್ಯಮ ವರದಿಗಳ ಪ್ರಕಾರ, ಸಂಜಯ್ ಕಪೂರ್ ಕೆಲವು ಕಾರಣಗಳಿಂದ ಸಿನಿಮಾ ಮಾಡಲು ನಿರಾಕರಿಸಿದರು, ನಂತರ ಸಲ್ಮಾನ್ ಖಾನ್ ಅವರಿಗೆ ಚಿತ್ರಕ್ಕೆ ಆಫರ್ ನೀಡಲಾಯಿತು. ಇದನ್ನೂ ಓದಿ- ಈ ಚಿತ್ರದ ನಂತರ, ಸಲ್ಮಾನ್ ಅವರ ವೃತ್ತಿಜೀವನವು ಹೊಸ ಎತ್ತರವನ್ನು ತಲುಪಿತು, ಅದರ ನಂತರ ಸಲ್ಮಾನ್ ಖಾನ್ ಅವರ ಅದೃಷ್ಟವು ಬೆಳಗಿತು.. ಮತ್ತೊಂದೆಡೆ ಚಿತ್ರವು ತಿರಸ್ಕರಿಸಲ್ಪಟ್ಟ ನಂತರ ಸಂಜಯ್ ಕಪೂರ್ ಅವರ ವೃತ್ತಿಜೀವನವು ಕೆಳಮುಖವಾಯಿತು. 2003 ರಿಂದ, ಸಂಜಯ್ ಅವರ ಬಹುತೇಕ ಎಲ್ಲಾ ಚಿತ್ರಗಳು ಫ್ಲಾಪ್ ಆದವು.. ಇಲ್ಲಿಯವರೆಗೆ ಅವರು ಒಂದೇ ಒಂದು ಹಿಟ್ ಸಿನಿಮಾ ನೀಡಿಲ್ಲ. ಅದರ ನಂತರ ಅವರು ಸಿನಿಮಾಗಳಿಂದ ದೂರ ಉಳಿದು.. ಇಂದು ಅವರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_48.txt b/zeenewskannada/data1_url7_500_to_1680_48.txt new file mode 100644 index 0000000000000000000000000000000000000000..cc26013cf58f895c7256f5e9af489f3a8cef5863 --- /dev/null +++ b/zeenewskannada/data1_url7_500_to_1680_48.txt @@ -0,0 +1 @@ +: ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಚಂದ್ರಬಾಬು ನಾಯ್ಡು : 2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಬುಧವಾರ ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. :ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ( ) ಭರ್ಜರಿ ಗೆಲುವು ದಾಖಲಿಸಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ( () . ) ಇಂದು (ಜೂನ್ 12) ನಾಲ್ಕನೇ ಬಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಯ್ಡು ಅವರೊಂದಿಗೆ ಜನಸೇನಾ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ( () ) ಸೇರಿದಂತೆ ಇತರ ನಾಯಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂಲಗಳ ಪ್ರಕಾರ ಪವನ್ ಕಲ್ಯಾಣ್ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಜಯವಾಡದ ಹೊರವಲಯದಲ್ಲಿರುವ ಕೇಸರಪಲ್ಲಿಯಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಎದುರಿನ ಮೇಧಾ ಐಟಿ ಪಾರ್ಕ್ ಬಳಿ ಬೆಳಿಗ್ಗೆ 11:27 ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ( () . ) ಅವರೊಂದಿಗೆ ಜನಸೇನಾ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ಅವರಲ್ಲದೆ, ಹಿರಿಯ ಜೆಎಸ್‌ಪಿ ನಾಯಕ ಎನ್ ಮನೋಹರ್, ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಮತ್ತು ಟಿಡಿಪಿ ಆಂಧ್ರಪ್ರದೇಶ ನಾಯಕ ಅಚ್ಚನ್ನಾಯ್ಡು ಕೂಡ ಇಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಎನ್. ಚಂದ್ರಬಾಬು ನಾಯ್ಡು!ಮೊದಲು 1995ರಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ( . ), ಸತತ 2004ರವರೆಗೂ ಅಧಿಕಾರದಲ್ಲಿದ್ದರು. 2014 ರಲ್ಲಿ, ಚಂದ್ರಬಾಬು ನಾಯ್ಡು ವಿಭಜಿತ ಆಂಧ್ರಪ್ರದೇಶದ ಮೊದಲ ಸಿಎಂ ಆಗಿದ್ದರು ಮತ್ತು 2019 ರವರೆಗೆ ಸೇವೆ ಸಲ್ಲಿಸಿದರು. ಆದರೆ, 2019 ರಲ್ಲಿ ಚುನಾವಣೆಯಲ್ಲಿ ಸೋಲು ಕಂಡರು. ಇದೀಗ 2024ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಹಿಂದಿರುಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದನ್ನೂ ಓದಿ- ಆಂಧ್ರ ಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಲ್ಲಿ 135 ಸ್ಥಾನಗಳಲ್ಲಿ ಟಿಡಿಪಿ ಗೆಲುವು:2024ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ (2024 )ಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಡಿಪಿ ಭರ್ಜರಿ ಗೆಲುವು ಸಾಧಿಸಿದೆ. ಟಿಡಿಪಿಯ ಮಿತ್ರಪಕ್ಷವಾದ ಜನಸೇನಾ ಪಕ್ಷ 21 ಸ್ಥಾನಗಳಲ್ಲಿ ಮತ್ತು ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಗೆ ಭರ್ಜರಿ ಟಕ್ಕರ್ ನೀಡಿದ್ದ ವೈಎಸ್‌ಆರ್‌ಸಿಪಿಗೆ ಕೇವಲ 11 ಸ್ಥಾನಗಳು ಲಭಿಸಿವೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಚಿರಂಜೀವಿ:ಎನ್‌ಡಿಎ ಮಿತ್ರ ಪಕ್ಷದ ಭಾಗವಾಗಿರುವ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ( ), ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಹಲವಾರು ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಿಹಾರ ಸಿಎಂ ನಿತೀಶ್ ಕುಮಾರ್, ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕೂಡ ಆಗಮಿಸುವ ನಿರೀಕ್ಷೆ ಇದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ- ಸಮಾರಂಭದಲ್ಲಿ ಚಿರಂಜೀವಿ ಪವನ್ ಕಲ್ಯಾಣ್ ಅವರ ಹಿರಿಯ ಸಹೋದರ ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್, ರಜನಿಕಾಂತ್, ಅಲ್ಲು ಅರ್ಜುನ್ ಮತ್ತು ಮೋಹನ್ ಬಾಬು ಸೇರಿದಂತೆಸೇರಿದಂತೆ ದಕ್ಷಿಣ ಭಾರತದ ಟಾಪ್ ಸ್ಟಾರ್‌ಗಳು ಕೂಡ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_480.txt b/zeenewskannada/data1_url7_500_to_1680_480.txt new file mode 100644 index 0000000000000000000000000000000000000000..99225c4df07d432ea4b8fb5fe3e1590019d7a341 --- /dev/null +++ b/zeenewskannada/data1_url7_500_to_1680_480.txt @@ -0,0 +1 @@ +'ವೆಟ್ಟೈಯನ್' ಎಂಟ್ರಿಗೆ ಡೇಟ್ ಫಿಕ್ಸ್: ಅಕ್ಟೋಬರ್ 10ಕ್ಕೆ ತೆರೆಗೆ ಬರ್ತಿದೆ ರಜನಿ ಸಿನಿಮಾ ವೆಟ್ಟೈಯನ್ ಬಹಳಷ್ಟು ನಿರೀಕ್ಷೆ ಹುಟ್ಟಿಸಲು ನಾನಾ ಕಾರಣಗಳಿವೆ. ಇದು ರಜನಿ 170ನೇ ಚಿತ್ರ. ಇದರಲ್ಲಿ ತಲೈವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ವೆಟ್ಟೈಯನ್' ಸಿನಿಮಾದಲ್ಲಿ ಬಹುತಾರಾಗಣವಿದೆ. ಬಹಳ ದಿನಗಳ ನಂತರ ರಜನಿಕಾಂತ್ ಅವರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ವೆಟ್ಟೈಯನ್'. ಜೈ ಭೀಮ್ ಖ್ಯಾತಿಯ ಟಿ.ಜೆ ಜ್ಞಾನವೇಲ್ ನಿರ್ದೇಶನದಲ್ಲಿರುವ ತಯಾರಾಗುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 10ಕ್ಕೆ ಬೆಳ್ಳಿಪರದೆಗೆ ವೆಟ್ಟೈಯನ್ ಸಿನಿಮಾ ಲಗ್ಗೆ ಇಡುತ್ತಿದೆ. ಇದನ್ನೂ ಓದಿ: ವೆಟ್ಟೈಯನ್ ಬಹಳಷ್ಟು ನಿರೀಕ್ಷೆ ಹುಟ್ಟಿಸಲು ನಾನಾ ಕಾರಣಗಳಿವೆ. ಇದು ರಜನಿ 170ನೇ ಚಿತ್ರ. ಇದರಲ್ಲಿ ತಲೈವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ವೆಟ್ಟೈಯನ್' ಸಿನಿಮಾದಲ್ಲಿ ಬಹುತಾರಾಗಣವಿದೆ. ಬಹಳ ದಿನಗಳ ನಂತರ ರಜನಿಕಾಂತ್ ಅವರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶರಾ ವಿಜಯನ್, ರಕ್ಷನ್, ಜಿ ಎಂ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಕೂಟಥಿಲ್ ಒರುವನ್', 'ಜೈ ಭೀಮ್' ನಂತರ ಟಿ ಜೆ ಜ್ಞಾನವೇಲ್ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. 2.0, ದರ್ಬಾರ್ ನಂತರ ರಜನಿಕಾಂತ್ ಜೊತೆಗೆ ಮೂರನೇ ಬಾರಿಗೆ ಲೈಕಾ ಪ್ರೊಡಕ್ಷನ್ಸ್ ಕೈಜೋಡಿಸಿದೆ. 'ವೆಟ್ಟೈಯನ್' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೆಟ್ಟೈಯನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ. ಇದನ್ನೂ ಓದಿ: ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ವೆಟ್ಟೈಯನ್ ಸಿನಿಮಾ ನಿರ್ಮಿಸುತ್ತಿದೆ. ಅಕ್ಟೋಬರ್ 10ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ಸುಭಾಸ್ಕರನ್ ಸಜ್ಜಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_481.txt b/zeenewskannada/data1_url7_500_to_1680_481.txt new file mode 100644 index 0000000000000000000000000000000000000000..03d55edfa0ddacb14bf5f95ade45bface57c7a1a --- /dev/null +++ b/zeenewskannada/data1_url7_500_to_1680_481.txt @@ -0,0 +1 @@ +2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು! 2 : ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ ೨ ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ. 2 :ಬಹುನಿರೀಕ್ಷಿತ 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಜೂನಿಯರ್ ಮತ್ತು ಹೃತಿಕ್ ರೋಷನ್ ಸೀಕ್ವೆಲ್ 2ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಮಧ್ಯೆಅವರು ಸೆಟ್‌ನಲ್ಲಿ ಗಾಯಗೊಂಡಿದ್ದು, ಅವರಿಗೆ ವೈದ್ಯರು 2 ತಿಂಗಳ ಬೆಡ್ ರೆಸ್ಟ್‌ಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆ ಜ್ಯೂನಿಯರ್ ಭಾಗದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ 2 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ. ಸುಮಾರು 200 ಕೋಟಿ ರೂ. ವೆಚ್ಚದಲ್ಲಿವನ್ನು ನಿರ್ಮಾಣ ಮಾಡಲಾಗುತ್ತಿದೆ. ಜೂನಿಯರ್ & ಹೃತಿಕ್ ರೋಷನ್ ಜೊತೆಗೆ ಜಾನ್ ಅಬ್ರಹಾಂ, ಕಿಯಾರಾ ಅಡ್ವಾಣಿ, ಶಬೀರ್ ಅಹ್ಲುವಾಲಿಯಾ & ಪಾರ್ಥ ಸಿದ್ಧಪುರ ಸೇರಿದಂತೆ ಹಲವರು ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು 2025ರ ಆಗಸ್ಟ್ 14ರಂದು ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_482.txt b/zeenewskannada/data1_url7_500_to_1680_482.txt new file mode 100644 index 0000000000000000000000000000000000000000..885a9a61c648f5b22ce6b9e32259dd3a6bedc1ec --- /dev/null +++ b/zeenewskannada/data1_url7_500_to_1680_482.txt @@ -0,0 +1 @@ +ಶೀಘ್ರದಲ್ಲೇ ಕಾಮಿಡಿ ಕಥಾಹಂದರ ಒಳಗೊಂಡ ಚಿತ್ರ ಫಾರೆಸ್ಟ್ ಟ್ರೈಲರ್ ರಿಲೀಸ್‌ ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ಚಿತ್ರ "ಫಾರೆಸ್ಟ್" ತನ್ನ ಟೈಟಲ್, ತಾರಾಗಣ ಹಾಗೂ ಕಾನ್ಸೆಪ್ಟ್ ಕಾರಣದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ಚಿತ್ರ "ಫಾರೆಸ್ಟ್" ತನ್ನ ಟೈಟಲ್, ತಾರಾಗಣ ಹಾಗೂ ಕಾನ್ಸೆಪ್ಟ್ ಕಾರಣದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿರುವ ನಿರ್ಮಾಪಕರು ಕ್ವಾಲಿಟಿ ವಿಷಯದಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೆ, ಬಜೆಟ್ ಬಗ್ಗೆ ಯೋಚಿಸದೆ ಧಾರಾಳವಾಗಿ ಖರ್ಚು ಮಾಡಿದ್ದಾರೆ, ಡಬಲ್ ಇಂಜಿನ್ , ಬ್ರಹ್ಮಚಾರಿಯಂಥ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ, ಕಾಡಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಹಾಸ್ಯನಟ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರೇ ಅಭಿನಯಿಸಿದ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ. ಫಾರೆಸ್ಟ್ ನಲ್ಲಿ ನಡೆಯೋ ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್ ಇರುವ ಈ ಚಿತ್ರದ ಬಹುತೇಕ ಕಥೆ ಕಾಡಿನಲ್ಲಿಯೇ ನಡೆಯೋದು ಚಿತ್ರದ ಮತ್ತೊಂದು ವಿಶೇಷ. ಇದನ್ನೂ ಓದಿ: ಸದ್ಯದಲ್ಲೇ ಈ ಸಿನಿಮಾದ ಮೊದಲಪ್ರತಿ ಹೊರಬರಲಿದೆ. ಅತಿದೊಡ್ಡ ಕಳ್ಳತನವೊಂದರ ಸುತ್ತ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ ೮೦ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಕೆಲವು ಕಡೆ ಡಬಲ್ ಕಾಲ್‌ಶೀಟ್ ಆಗಿದ್ದರಿಂದ ಶೂಟಿಂಗ್ ದಿನಗಳು ಹೆಚ್ಚಾಗಿದೆ ಎಂದು ನಿರ್ಮಾಪಕ ಕಾಂತರಾಜು ತಿಳಿಸಿದ್ದಾರೆ, ಈಗಾಗಲೇ ಚಿತ್ರದ ಟ್ರೈಲರ್ ಸಿದ್ದವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ರಿಲೀಸ್ ಮಾಡವುದಾಗಿಯೂ ಹಾಗೂ ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ನಿರ್ಮಾಪಕ ಕಾಂತರಾಜು ಅವರು ಯೋಜನೆ ಹಾಕಿಕೊಂಡಿದ್ದಾರೆ, ಅಲ್ಲದೆ ಚಿತ್ರದ ಮತ್ತೊಂದು ಹಾಡನ್ನು ಸದ್ಯದಲ್ಲೇ ರಿಲೀಸ್ ಮಾಡುವುದಾಗಿಯೂ ನಿರ್ಮಾಪಕರು ಹೇಳಿದ್ದಾರೆ, ಚೇತನ್ ಕುಮಾರ್ ಅವರ ರಚನೆಯ ಈ ಹಾಡಿಗೆ ಗಾಯಕ ಚಂದನ್ ಶೆಟ್ಟಿ ದನಿಯಾಗಿದ್ದಾರೆ. ಇದನ್ನೂ ಓದಿ: ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಅಲ್ಲದೆ ಸತ್ಯಶೌರ್ಯ ಸಾಗರ್ ಸಂಭಾಷಣೆ ರಚಿಸಿದ್ದಾರೆ. ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದ ಹಿರಿಯ ಹಾಗೂ ಕಿರಿಯ ಕಲಾವಿದರು ಫಾರೆಸ್ಟ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_483.txt b/zeenewskannada/data1_url7_500_to_1680_483.txt new file mode 100644 index 0000000000000000000000000000000000000000..58e8e13b9a1c7b139daadfac6efc6295430d2f23 --- /dev/null +++ b/zeenewskannada/data1_url7_500_to_1680_483.txt @@ -0,0 +1 @@ +25ರ ಹರೆಯದ ನಾಯಕಿ ಸೀರೆ ಒಳಗೆ ಕೈ ಹಾಕಿದ 56ರ ನಟ! ಬೆರಳ ಸ್ಪರ್ಶಕ್ಕೆ....!! ವಿಡಿಯೋ ವೈರಲ್ : ಸದ್ಯ ಮಿಸ್ಟರ್ ಬಚ್ಚನ್ ಚಿತ್ರ ಮಿಶ್ರ ಟಾಕ್ ಪಡೆಯುತ್ತಿದೆ. ಹರೀಶ್ ಶಂಕರ್ ಕೆರಿಯರ್ ನಲ್ಲಿಯೇ ಕೆಟ್ಟ ಸಿನಿಮಾ ಮಾಡಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಸಿನಿಮಾದ ಕೆಲ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಒಂದು ಹಾಡು ಮಾತ್ರ ಸಿಕ್ಕಾಪಟ್ಟೆ ವಿವಾದಕ್ಕೀಡಾಗಿದೆ :ಮಾಸ್ ಮಹಾರಾಜ ರವಿತೇಜ ಅವರ ಇತ್ತೀಚಿನ ಚಿತ್ರ ಮಿಸ್ಟರ್ ಬಚ್ಚನ್ ಥಿಯೇಟರ್‌ʼಗಳಿಗೆ ಅಪ್ಪಳಿಸಿದೆ. ನಿರ್ದೇಶಕ ಹರೀಶ್ ಶಂಕರ್ ನಿರ್ದೇಶನದ ಈ ಚಿತ್ರವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಇದನ್ನೂ ಓದಿ: ಆದರೆ, ಸದ್ಯ ಮಿಸ್ಟರ್ ಬಚ್ಚನ್ ಚಿತ್ರ ಮಿಶ್ರ ಟಾಕ್ ಪಡೆಯುತ್ತಿದೆ. ಹರೀಶ್ ಶಂಕರ್ ಕೆರಿಯರ್ ನಲ್ಲಿಯೇ ಕೆಟ್ಟ ಸಿನಿಮಾ ಮಾಡಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಸಿನಿಮಾದ ಕೆಲ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಒಂದು ಹಾಡು ಮಾತ್ರ ಸಿಕ್ಕಾಪಟ್ಟೆ ವಿವಾದಕ್ಕೀಡಾಗಿದೆ ಮಿಸ್ಟರ್ ಬಚ್ಚನ್ ಸಿನಿಮಾದ ಹಾಡುಗಳಲ್ಲಿ ನಾಯಕಿಯ ಗ್ಲಾಮರ್ ಟ್ರೀಟ್, ನಟಿ ಭಾಗ್ಯಶ್ರೀ ಬೋರ್ಸೆ ಜೊತೆ ರವಿತೇಜ ಅವರ ಬೋಲ್ಡ್ ಮತ್ತು ತುಂಬಾ ರೊಮ್ಯಾಂಟಿಕ್ ಸ್ಟೆಪ್ಸ್ ಕಂಡು ಕೆಲವರು ಉರಿದುಬಿದ್ದಿದ್ದಾರೆ. ಸಿತಾರ ಹಾಡಿನಲ್ಲಿ ರವಿತೇಜ ಅವರು ಭಾಗ್ಯಶ್ರೀ ಬೋರ್ಸೆ ಅವರ ಸೀರೆಯನ್ನು ಮುಂಭಾಗದಿಂದ ಹಿಡಿದಿರುವ ಸ್ಟೆಪ್ ಇದೆ. ಇದಕ್ಕೆ ಸಂಬಂಧಿಸಿದ ಫೋಟೋ ಇಂಟರ್ನೆಟ್‌‌ʼನಲ್ಲಿ ವೈರಲ್ ಆಗಿದೆ. ಆ ಫೋಟೋ ನೋಡಿದ ನೆಟ್ಟಿಗರು ಇದು ತುಂಬಾ ಆಕ್ಷೇಪಾರ್ಹ ಎಂದು ಕಮೆಂಟ್ ಮಾಡುತ್ತಿದ್ದಾರೆ. 25 ವರ್ಷದ ಯುವತಿಯೊಂದಿಗೆ 56 ವರ್ಷದ ರವಿತೇಜಾ ಸ್ಟೆಪ್‌ ಹಾಕುವುದು ಎಷ್ಟು ಸರಿ ಎಂಬುದು ಇವರ ವಾದ. 56-- ' 25-- . ' ' , . . — (@) ಇದನ್ನೂ ಓದಿ: ನಿರ್ದೇಶಕ ಸ್ಪಷ್ಟನೆ:ಈ ಬಗ್ಗೆ ನಿರ್ದೇಶಕ ಹರೀಶ್ ಶಂಕರ್ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದಾರೆ. ಮಿಸ್ಟರ್‌ ಬಚ್ಚನ್ ಒಳ್ಳೆಯ ಹಿಟ್ ಆಗಲಿದೆ ಎಂದು ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಹರೀಶ್ ಶಂಕರ್ ರವಿತೇಜ ಮತ್ತು ಭಾಗ್ಯಶ್ರೀ ಅವರ ಡ್ಯಾನ್ಸ್‌ ಬಗ್ಗೆ ಮಾತನಾಡಿದ್ದರು. "ನನಗೆ ಆ ಸ್ಟೆಪ್‌ ಕಂಪೋಸ್‌ ಮಾಡುವಾಗ, ಅಂಥಾ ದೃಶ್ಯ ಮಾಡುವ ಅವಶ್ಯಕತೆ ಇಲ್ಲವೆನಿಸಿತ್ತು. ಆದರೆ ಶೇಖರ್‌ ಮಾಸ್ಟರ್ʼಗೆ ಅದು ಮೊದಲ ದಿನ, ಬಂದಾಗಲೇ ಬದಲಾವಣೆ ಹೇಳಿದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಸುಮ್ಮನಾದೆ. ನನಗೂ ಆ ಸೀನ್‌ ಅವಶ್ಯಕತೆ ಇರ್ಲಿಲ್ಲ ಎಂದನಿಸಿತ್ತು. ಕೊನೆಗೆ ಸೆನ್ಸಾರ್‌ ಮಂಡಳಿ ಕೂಡ ಅದಕ್ಕೆ ಒಕೆ ಅಂದಿತ್ತು" ಎಂದು ಹರಿಶಂಕರ್‌ ಹೇಳಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_484.txt b/zeenewskannada/data1_url7_500_to_1680_484.txt new file mode 100644 index 0000000000000000000000000000000000000000..435c1b8bd848156ab69ffe6b9145fa80332f60a7 --- /dev/null +++ b/zeenewskannada/data1_url7_500_to_1680_484.txt @@ -0,0 +1 @@ +ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌! : ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.. :ನಟಿ ಕರಿಷ್ಮಾ ಕಪೂರ್ ಅವರ ವೃತ್ತಿಪರ ಜೀವನಕ್ಕಾಗಿ ಅಲ್ಲ, ಆದರೆ ಅವರ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದಾರೆ.. ಕರಿಷ್ಮಾ ವಿಚ್ಛೇದನದ ನಂತರ ಎರಡನೇ ಮದುವೆಯ ಬಗ್ಗೆ ಯೋಚಿಸಲಿಲ್ಲ. ನಟಿ ಇಬ್ಬರು ಮಕ್ಕಳನ್ನು ಒಂಟಿ ತಾಯಿಯಾಗಿ ನೋಡಿಕೊಂಡರು. ಆದರೆ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗುವ ಮೊದಲು, ನಟಿ ಅನೇಕ ಸೆಲೆಬ್ರಿಟಿಗಳೊಂದಿಗೆ ಡೇಟಿಂಗ್ ಮಾಡಿದ್ದಾರೆ. ಇದಲ್ಲದೆ, ಕರಿಷ್ಮಾ ಅವರು ಮೆಗಾ ಹೀರೋ ಅಮಿತಾಬ್ ಬಚ್ಚನ್ ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು... ಆದರೆ ನಿಶ್ಚಿತಾರ್ಥದ ನಂತರ, ಎರಡೂ ಕುಟುಂಬಗಳ ನಡುವೆ ಕೆಲವು ವಿವಾದಗಳು ನಡೆದು ಕರಿಷ್ಮಾ ಮತ್ತು ಅಭಿಷೇಕ್ ನಡುವಿನ ಸಂಬಂಧ ಶಾಶ್ವತವಾಗಿ ಕೊನೆಗೊಂಡಿತು. ಇದರ ಕೆಟ್ಟ ಪರಿಣಾಮಗಳನ್ನು ಕರಿಷ್ಮಾ ಅನುಭವಿಸಬೇಕಾಯಿತು. ಇದನ್ನೂ ಓದಿ- ಅಭಿಷೇಕ್ ಬಚ್ಚನ್ ಜೊತೆ ಬ್ರೇಕಪ್‌ ನಂತರ, ಕರಿಷ್ಮಾ ಕಪೂರ್ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿತು. ಅಲ್ಲದೇ ಬಚ್ಚನ್ ಕುಟುಂಬಕ್ಕೂ ಇದು ತುಂಬಾ ಕೆಟ್ಟ ಸಮಯವಾಗಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಕರಿಷ್ಮಾ ತಾವು ಅನುಭವಿಸಿದ ನೋವಿನ ಬಗ್ಗೆ ಮಾತನಾಡಿದಚ್ದಾರೆ. 'ಈಗ ಮಾತನಾಡುವ ಸಮಯ ಬಂದಿದೆ, ಈ ವರ್ಷದ ಆರಂಭವು ನನಗೆ ತುಂಬಾ ನೋವಿನಿಂದ ಕೂಡಿದೆ. ಯಾವ ಹೆಣ್ಣಿಗೂ ಇಂತಹ ಸ್ಥಿತಿ ಬರಬಾರದು... ಏಕೆಂದರೆ ನಾನು ಅಂತಹ ನೋವನ್ನು ಅನುಭವಿಸಿದ್ದೇನೆ. ನನ್ನ ಹೃದಯದ ನೋವನ್ನು ಮರೆಯಲು ನಾನು ತುಂಬಾ ಧೈರ್ಯಶಾಲಿಯಾಗಬೇಕಾಗಿತ್ತು" 'ಹಲವು ಬಿಕ್ಕಟ್ಟುಗಳನ್ನು ಎದುರಿಸಿದೆ. ನಾನೀಗ ಏನಾಯಿತು ಅದನ್ನು ಒಪ್ಪಿಕೊಂಡಿದ್ದೇನೆ... ವಿಧಿಯಲ್ಲಿ ಬರೆದದ್ದು ನಡೆಯುತ್ತದೆ... ಕಷ್ಟಗಳನ್ನು ಎದುರಿಸಲು ನಾನು ಸಿದ್ಧಳಿರಲಿಲ್ಲ... ಅದಕ್ಕಾಗಿ ಮಾಧ್ಯಮಗಳಿಗೆ ಧನ್ಯವಾದ ಹೇಳುತ್ತೇನೆ... ಎಲ್ಲರೂ ನನ್ನನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ...' ಎಂದು ನಟಿ ಹೇಳಿದ್ದರು.. ಇದನ್ನೂ ಓದಿ- "ಜೀವನದಲ್ಲಿ ಕಷ್ಟದ ಸಮಯದಲ್ಲಿ ಕುಟುಂಬ ಜೊತೆಗಿತ್ತು. ಆ ಸಮಯದಲ್ಲಿ ನನ್ನ ತಂದೆ-ತಾಯಿ, ಸಹೋದರಿ, ಅಜ್ಜಿ ಜೊತೆಗಿಲ್ಲದಿದ್ದರೆ ಆ ನೋವಿನಿಂದ ಹೊರಬರಲು ಸಾಧ್ಯವೇ ಇರಲಿಲ್ಲ’ ಎಂದು ನಟಿ ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆಗಿನ ಬ್ರೇಕಪ್‌ ನಂತರ, ನಟಿ ಉದ್ಯಮಿ ಸಂಜಯ್ ರಾವತ್ ಅವರನ್ನು ವಿವಾಹವಾದರು. ಆದರೆ ಇಬ್ಬರ ದಾಂಪತ್ಯ ಬಹಳ ದಿನ ಉಳಿಯಲಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_485.txt b/zeenewskannada/data1_url7_500_to_1680_485.txt new file mode 100644 index 0000000000000000000000000000000000000000..891fcb2a61bdf73a453db8644fa231e0301e6426 --- /dev/null +++ b/zeenewskannada/data1_url7_500_to_1680_485.txt @@ -0,0 +1 @@ +ಇಂಡಸ್ಟ್ರಿಯಲ್ಲಿ ಕಿರೀಟವಿಲ್ಲದ ರಾಜಕುಮಾರ.. 2900 ಕೋಟಿ ಒಡೆಯ.. ಆದರೆ ಒಂದು ಮದುವೆ ಭಾಗ್ಯವೂ ಈತನ ಪಾಲಿಗಿಲ್ಲ..! ಯಾರು ಆ ನಟ!! : ಅಭಿಮಾನಿಗಳು ಹೆಚ್ಚು ಫಾಲೋ ಮಾಡುತ್ತಿರುವ ನಾಯಕರಲ್ಲಿ ಒಬ್ಬರು. ಮೇಲಾಗಿ.. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರಲ್ಲಿ ಇವರೂ ಒಬ್ಬರು. ಉದ್ಯಮದ ಕಿರೀಟವಿಲ್ಲದ ರಾಜಕುಮಾರ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿ ಮೌಲ್ಯ ಸುಮಾರು 2900 ಕೋಟಿ ರೂ... ಹಾಗಾದ್ರೆ ಯಾರು ಈ ನಟ? :ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಹರಿದಾಡುತ್ತಿರುವುದು ಗೊತ್ತೇ ಇದೆ. ನೆಟಿಜನ್‌ಗಳು ತಮ್ಮ ನೆಚ್ಚಿನ ತಾರೆಯರ ವೈಯಕ್ತಿಕ ವಿಷಯಗಳು ಮತ್ತು ಬಾಲ್ಯದ ಫೋಟೋಗಳನ್ನು ಥ್ರೋಬ್ಯಾಕ್ ಟ್ರೆಂಡ್ ಆಗಿ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಮೇಲಿನ ಫೋಟೋ ನೋಡಿದ್ದೀರಾ ಆ ಮಗು ಈಗ ಪ್ಯಾನ್ ಇಂಡಿಯಾದಲ್ಲಿ ಸೂಪರ್ ಸ್ಟಾರ್. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕರಲ್ಲಿ ಇವರೂ ಒಬ್ಬರು. ಉದ್ಯಮದ ಕಿರೀಟವಿಲ್ಲದ ರಾಜಕುಮಾರ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿ ಮೌಲ್ಯ ಸುಮಾರು 2900 ಕೋಟಿ ರೂ. ಸದ್ಯ ಈ ನಾಯಕನಿಗೆ 58 ವರ್ಷ. ಆದರೂ ಅವರು ಇನ್ನೂ ಅವಿವಾಹಿತ.. ಅವರೇ ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್. ಇದನ್ನೂ ಓದಿ- ಬಾಲಿವುಡ್‌ನ ಟಾಪ್‌ ನಟ ಸಲ್ಮಾನ್ ಖಾನ್ ಬ್ಯಾಚುಲರ್ ಆಗಿಯೇ ಮುಂದುವರೆದಿದ್ದಾರೆ. ನಟನ ನಿವ್ವಳ ಮೌಲ್ಯ ರೂ.2,900. ಸಲ್ಮಾನ್ ಖಾನ್ 1988 ರಲ್ಲಿ 'ಬಿವಿ ಹೋ ತೋ ಈಸಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಅವರು 1989 ರಲ್ಲಿ ಬಿಡುಗಡೆಯಾದ ಮೈನೆ ಪ್ಯಾರ್ ಕಿಯಾದಲ್ಲಿ ಮೊದಲ ಬಾರಿಗೆ ನಾಯಕರಾಗಿ ನಟಿಸಿದರು. ಈ ಸಿನಿಮಾ ಆ ಕಾಲಕ್ಕೆ ಭರ್ಜರಿ ಯಶಸ್ಸು ಕಂಡಿತ್ತು. ಅದರ ನಂತರ ಅವರು ಏಕ್ ಲಡ್ಕಾ ಏಕ್ ಲಡ್ಕಿ, ಚಂದ್ರ ಮುಖಿ, ಕುಚ್ ಕುಚ್ ಹೋತಾ ಹೈ, ದಬಾಂಗ್, ಏಕ್ ಥಾ ಟೈಗರ್, ಹಮ್ ದಿಲ್ ದೇ ಚುಕೆ ಸನಮ್, ತೇರೆ ನಾಮ್, ಟೈಗರ್ ಜಿಂದಾ ಹೈ, ಬಜರಂಗಿ ಬಾಯಿಜಾನ್, ಸುಲ್ತಾನ್, ಕಿಕ್, ಪ್ರೇಮ್ ರತನ್ ಧನ್ ಪಾಯೋ ಮುಂತಾದ ಅನೇಕ ಹಿಟ್‌ಗಳನ್ನು ನೀಡಿದರು.. ಸಲ್ಮಾನ್ ಖಾನ್ ಖ್ಯಾತ ಬಾಲಿವುಡ್ ಬರಹಗಾರ ಸಲೀಂ ಖಾನ್ ಮತ್ತು ಸುಶೀಲಾ ಚರಕ್ ಅವರ ಹಿರಿಯ ಮಗ. ನಟರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಸಹೋದರರು. ಸಲ್ಮಾನ್‌ಗೆ ಅಲ್ವಿರಾ ಮತ್ತು ಅರ್ಪಿತಾ ಎಂಬ ಇಬ್ಬರು ತಂಗಿಯರಿದ್ದಾರೆ. ಸಲ್ಮಾನ್ ಖಾನ್ ನಟ ಮಾತ್ರವಲ್ಲದೆ ನಿರ್ಮಾಣ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಸಲ್ಮಾನ್ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ನಿರೂಪಕರೂ ಹೌದು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_486.txt b/zeenewskannada/data1_url7_500_to_1680_486.txt new file mode 100644 index 0000000000000000000000000000000000000000..d98c3a6ddc26f7fe1b26e38960fd4b448731c3fb --- /dev/null +++ b/zeenewskannada/data1_url7_500_to_1680_486.txt @@ -0,0 +1 @@ +ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ 'ಆ' ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್! : ನಟಿ ಐಶ್ವರ್ಯಾ ರೈ ಪ್ರಸ್ತುತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿದ್ದಾರೆ.. ನಟಿಯ ದಾಂಪತ್ಯದಲ್ಲಿ ಭಿನ್ನಾಬಿಪ್ರಾಯಗಳು ಮೂಡಿವೆ ಎನ್ನಲಾಗಿದೆ.. : ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ.. ಕೆಲವು ವರದಿಗಳ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ವಿವಾದ ವಿಪರೀತಕ್ಕೆ ಹೋಗಿದೆ. ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಮಧ್ಯದಲ್ಲಿ ಸಲ್ಮಾನ್ ಖಾನ್ ಹೆಸರು ಕೇಳಿ ಬರುತ್ತಿದೆ.. ವಾಸ್ತವವಾಗಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅಷ್ಟೇ ಅಲ್ಲ ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಮದುವೆಯಾಗಲು ಸಾಧ್ಯವಾಗಲಿಲ್ಲ. 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಜೋಡಿಯ ಕೆಮಿಸ್ಟ್ರಿಗೆ ಪ್ರೇಕ್ಷಕರು ಕೂಡಾ ಮೆಚ್ಚಿಕೊಂಡಿದ್ದರು.. ಇದನ್ನೂ ಓದಿ- ಈ ಚಿತ್ರದ ನಂತರವೇ ಅವರು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇಷ್ಟೇ ಅಲ್ಲ, 2000ನೇ ಇಸವಿಯಲ್ಲಿ ಸಿನಿಮಾವೊಂದರಲ್ಲಿ ಸಲ್ಮಾನ್ ಖಾನ್‌ಗೆ ಐಶ್ವರ್ಯಾ ರೈ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಂದರ್ಭವೊಂದು ಎದುರಾಗಿತ್ತಂತೆ.. ಆ ಚಿತ್ರದ ಹೆಸರು ಜೋಶ್. ಆದರೆ, ಕಾರಣಾಂತಾರಗಳಿಂದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ಅಲ್ಲ, ಆದರೆ ಐಶ್ವರ್ಯಾ ರೈ ಮತ್ತು ಶಾರುಖ್ ಖಾನ್ ಸಹೋದರಿ ಮತ್ತು ಸಹೋದರನ ಪಾತ್ರವನ್ನು ನಿರ್ವಹಿಸಿದರು.. ಜೋಶ್ ಚಿತ್ರದಲ್ಲಿ ಸಲ್ಮಾನ್ ಖಾನ್ ತಂಗಿಯಾಗಿ ಐಶ್ವರ್ಯಾ ಪಾತ್ರ ನಿರ್ವಹಿಸಬೇಕಿತ್ತು. ಆದರೆ, ಶಾರುಖ್‌ನಿಂದಾಗಿ ಇದು ಸಾಧ್ಯವಾಗಲಿಲ್ಲ. ಐಶ್ವರ್ಯಾ ರೈ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ- 2018 ರಲ್ಲಿ ಸಂದರ್ಶನವೊಂದರಲ್ಲಿ, ಸಲ್ಮಾನ್ ಮತ್ತು ಅಮೀರ್ ಆರಂಭದಲ್ಲಿ ಜೋಶ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ಐಶ್ವರ್ಯಾ ಹೇಳಿದ್ದರು. ಆದರೆ, ನಡೆದಿದ್ದೇ ಬೇರೆ.. ಐಶ್ವರ್ಯಾ ರೈ ಜೊತೆ ಸಹೋದರನ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಇಷ್ಟಪಡಲಿಲ್ಲ. ಹೀಗಾಗಿ ಸಲ್ಮಾನ್ ಖಾನ್ ಬದಲಿಗೆ ಶಾರುಖ್ ಸಹೋದರನಾಗಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.. ಸಲ್ಮಾನ್ ಖಾನ್ ಜೊತೆಗಿನ ಬ್ರೇಕಪ್‌ ನಂತರ ಐಶ್ವರ್ಯಾ ರೈ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಜೊತೆ ಡೇಟಿಂಗ್ ಪ್ರಾರಂಭಿಸಿದರು. ಚಿತ್ರದ ಶೂಟಿಂಗ್ ವೇಳೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪ್ರೀತಿಯಲ್ಲಿ ಬಿದ್ದಿದ್ದು, 2007 ರಲ್ಲಿ ವಿವಾಹವಾದರು. ಆದರೆ, ಮತ್ತೊಂದೆಡೆ ಸಲ್ಮಾನ್ ಖಾನ್ ಇನ್ನೂ ಮದುವೆಯಾಗಲಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_487.txt b/zeenewskannada/data1_url7_500_to_1680_487.txt new file mode 100644 index 0000000000000000000000000000000000000000..da9353878f28a87dd24bc7294d29341f471df68a --- /dev/null +++ b/zeenewskannada/data1_url7_500_to_1680_487.txt @@ -0,0 +1 @@ +"ಸಿನಿಮಾದಿಂದ ಹಿಂದೆ ಸರಿಯುತ್ತಿದ್ದೇನೆ" ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳ್ತಾರಾ ಸ್ಟಾರ್‌ ನಟ!? : ಇಡಸ್ಟ್ರಿಯ ದೊಡ್ಡ ಸೂಪರ್‌ಸ್ಟಾರ್ ಅಮೀರ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.. ಮತ್ತೆ ಸಿನಿಮಾಗಳಲ್ಲಿ ಅವರ ಪಾತ್ರಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಅವರ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’ ಮೇಲೆ ಅಭಿಮಾನಿಗಳ ಕಣ್ಣಿದೆ.. ಇದರ ಮಧ್ಯೇ ಇತ್ತೀಚೆಗಷ್ಟೇ ಅಮೀರ್ ಖಾನ್ ಅವರು ಚಿತ್ರರಂಗದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. : ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಟನಾ ಪ್ರಪಂಚದಿಂದ ದೂರವಾಗಿದ್ದರು. ಈಗ ಈ ಆಘಾತದಿಂದ ಹೊರ ಬಂದ ಮೇಲೆ ಯಾರೂ ಕೆಲಸ ಕೊಡುತ್ತಿಲ್ಲ. ನಟಿ ಈಗ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ, ಅದರಲ್ಲಿ ಅಮೀರ್ ಖಾನ್ ಕೂಡ ಭಾಗವಹಿಸಿದ್ದಾರೆ.. ಇನ್ನು ಈ ದಿನಗಳಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಪಾಡ್‌ಕ್ಯಾಸ್ಟ್‌ಗಾಗಿ ಸುದ್ದಿಯಲ್ಲಿದ್ದಾರೆ. ಅವರ ಪಾಡ್‌ಕ್ಯಾಸ್ಟ್‌ನ ಮೊದಲ ಅತಿಥಿ ಉದ್ಯಮದ ಟಾಪ್ ನಟಿ ಸುಶ್ಮಿತಾ ಸೇನ್. ಈಗ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ, ಅಮೀರ್ ಖಾನ್ ಮತ್ತು ರಿಯಾ ಚಕ್ರವರ್ತಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಡಿಯೋವೊಂದನ್ನು ನಟಿ ಹಂಚಿಕೊಂಡಿದ್ದಾರೆ.. ಇದನ್ನೂ ಓದಿ- ಈ ವಿಡಿಯೋದಲ್ಲಿ ಅಮೀರ್ ಖಾನ್ ಅವರು ಬಾಲಿವುಡ್ ತೊರೆಯುವ ಬಗ್ಗೆ ಮಾತನಾಡುತ್ತಿದ್ದಾರೆ.. ರಿಯಾ ಚಕ್ರವರ್ತಿ ಅವರು ಅಮೀರ್ ಖಾನ್ ಅವರನ್ನು ಕನ್ನಡಿಯಲ್ಲಿ ನೋಡಿದಾಗ, ಅವರು ಎಷ್ಟು ಸುಂದರವಾಗಿ ಕಾಣುತ್ತಾರೆ ಎಂದು ಕೇಳಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮೀರ್, ನಾನು ಹಾಗೆ ಕಾಣಿಸದ ಕಾರಣ ನನ್ನನ್ನು ನಾನು ಸುಂದರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ನಿಜವಾದ ತಾರೆಗಳು ಎಂದಿದ್ದಾರೆ ನಟ.. ಇದೇ ವೇಳೆ ನಟಿ ರಿಯಾ ಅಮೀರ್‌ ಖಾನ್‌ ಸಿನಿಮಾದಿಂದ ದೂರ ಉಳಿಯುತ್ತಾರೆ ಎಂದು ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದಾಗ ನಟ ಅಮೀರ್ ಖಾನ್ ಕೆಲವು ವಿಷಯದ ಬಗ್ಗೆ ಭಾವುಕರಾಗಿ ಅಳಲು ಪ್ರಾರಂಭಿಸುತ್ತಾರೆ.. ಸದ್ಯ ಇದನ್ನು ನೋಡಿದ ಅವರ ಫ್ಯಾನ್ಸ್‌ ಬೇಸರಗೊಂಡಿದ್ದಲ್ಲದೇ ಸಿನಿಪ್ರಿಯರಿಗೆ ಅವರು ಸಿನಿಮಾಗಳಿಂದ ಶೀಘ್ರದಲ್ಲೇ ದೂರ ಉಳಿಯುತ್ತಾರೆ ಎನ್ನುವ ಅನುಮಾನ ಶುರುವಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_488.txt b/zeenewskannada/data1_url7_500_to_1680_488.txt new file mode 100644 index 0000000000000000000000000000000000000000..b35cb23191106d412117f970ed0c1d792289ee9f --- /dev/null +++ b/zeenewskannada/data1_url7_500_to_1680_488.txt @@ -0,0 +1 @@ +ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್.. ಬೆಲೆ ತಿಳಿದ್ರೆ ತಲೆ ತಿರುಗುತ್ತೆ..! ನಡೆದಾಡುವ ಅರಮೆನೆ ಗುರು.. : ನಟಿ ಜಾನ್ವಿ ಕಪೂರ್‌ ಲೆಕ್ಸಸ್ ಎಲ್ ಎಂ 350 ಎಂಬ ಐಶಾರಾಮಿಯ ಕಾರೊಂದನ್ನು ಖರೀದಿಸಿದ್ದಾರೆ. ಈ ಕಾರಿನ ಬೇಲೆ ಟಾಕ್‌ ಆಪ್‌ ದಿ ಡೇ ಆಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. :ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ಸಖತ್‌ ಸುದ್ದಿಯಲ್ಲಿದ್ದಾರೆ.. ಅಷ್ಟಾಗಿ ಹಿಟ್‌ ಸಿನಿಮಾ ನೀಡಿಲ್ಲ ಅಂದ್ರೂ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ... ಈ ಸುಂದರಿ ಚಲನಚಿತ್ರಗಳಿಂದ ಮಾತ್ರವಲ್ಲದೆ ಜಾಹೀರಾತು, ಪೋಸ್ಟ್‌ಗಳು ಮತ್ತು ಇತರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಹಣವನ್ನು ಗಳಿಸುತ್ತಿದ್ದಾಳೆ.. ಸಧ್ಯ ಜಾನ್ವಿ ಹೊಸ ಕಾರು ಖರೀದಿಸಿದ್ದು, ಎಲ್ಲರ ಕಣ್ಣು ಅದರ ಬೆಲೆ ಮೇಲೆ ಬಿದ್ದಿದೆ.. ಇದನ್ನೂ ಓದಿ: ಬಾಲಿವುಡ್ ಹೀರೋಯಿನ್ ಜಾನ್ವಿ ಕಪೂರ್ ಸದ್ಯ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾಸ್ ಡೈರೆಕ್ಟರ್ ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಯಂಗ್ ಟೈಗರ್ ಎನ್‌ಟಿಆರ್‌ಗೆ ನಾಯಕನಾಗಿ ಅಭಿನಯಿಸಿದ್ದಾರೆ. ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್‌ ಆಗಲಿರುವ ಈ ಚಿತ್ರದ ಇತ್ತೀಚಿಗೆ ಬಿಡುಗಡೆಯಾದ ಸಾಂಗ್‌ ಸಖತ್‌ ವೈರಲ್‌ ಆಗುತ್ತಿದೆ. ಇದರ ನಡುವೆ ನಟಿ ಐಶಾರಾಮಿಯ ಕಾರು ಖರೀದಿಸಿದ್ದಾರೆ. ಜಾನ್ವಿ ಖರೀದಿಸಿರುವ ಕಾರಿನ ಬೇಲೆ ಟಾಕ್‌ ಆಪ್‌ ದಿ ಡೇ ಆಗಿದೆ. ಲೆಕ್ಸಸ್ ಎಲ್ ಎಂ 350 ಎಂಬ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 2.50 ಕೋಟಿ. ಕಾರು ನೋಂದಣಿ ಮತ್ತು ಹೆಚ್ಚುವರಿ ಫಿಟ್ಟಿಂಗ್ ಸೇರಿದಂತೆ ಸುಮಾರು 3 ಕೋಟಿ ರೂ. ಇದನ್ನೂ ಓದಿ: ಈ ಕಾರಿನ ಹಿಂದಿನ ಸೀಟಿಗೆ ಪ್ರತ್ಯೇಕ ಟಿವಿ ವ್ಯವಸ್ಥೆ, ಮಲಗುವ ವ್ಯವಸ್ಥೆ, ವಿಶೇಷ ಬೆಳಕಿನ ವ್ಯವಸ್ಥೆ, ಹಿಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಈ ಕಾರು ಹಲವು ಆಯ್ಕೆಗಳನ್ನು ನೀಡುತ್ತದೆ. ನಟ ರಣಬೀರ್ ಕಪೂರ್ ಕೂಡ ಈ ಕಾರನ್ನು ಹೊಂದಿದ್ದಾರೆ. ಇದೀಗ ಜಾನ್ವಿ ಕಪೂರ್ ಕೂಡ ಅದೇ ಕಾರನ್ನು ಖರೀದಿಸಿದ್ದಾರೆ. ಜಪಾನ್‌ನ ಖ್ಯಾತ ಕಾರು ವಿನ್ಯಾಸಕರು ಈ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಈ ಕಾರಿನ ಹೆಸರು 'ಲಕ್ಸುರಿ ಆನ್ ಮೋಷನ್'. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_489.txt b/zeenewskannada/data1_url7_500_to_1680_489.txt new file mode 100644 index 0000000000000000000000000000000000000000..e0d751d39eefe075f66c4bc39678515585a0ce1e --- /dev/null +++ b/zeenewskannada/data1_url7_500_to_1680_489.txt @@ -0,0 +1 @@ +ಎನ್ 1 ಕ್ರಿಕೆಟ್ ಅಕಾಡೆಮಿಯ 12 ಕ್ರಿಕೆಟ್ ಟ್ರೋಫಿ ಎತ್ತಿ ಹಿಡಿದ ಶ್ರೀಲಂಕಾ ಲಾಯರ್ಸ್ ತಂಡ 12 : ಲೂಸ್ ಮಾದ ಯೋಗಿ ನಾಯಕತ್ವದ ವಾರಿಯರ್ಸ್ ತಂಡ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಬೆಂಗಳೂರು:'ಎನ್ 1' ಕ್ರಿಕೆಟ್ ಅಕಾಡೆಮಿಯ ಹೊಸ ಪ್ರಯತ್ನದ IPT12 ಕ್ರಿಕೆಟ್ ಟೂರ್ನಮೆಂಟ್ ಗೆ ತೆರೆ ಬಿದ್ದಿದೆ. ಬೆಂಗಳೂರಿನ ಹೊಸಹಳ್ಳಿ ಫ್ಯಾಂಟಮ್ ನಾಡಪ್ರಭು ಕ್ರಿಕೆಟ್ ಮೈದಾನದಲ್ಲಿ ಆಗಸ್ಟ್ 10 ರಿಂದ 15ರವೆಗೆ ಒಟ್ಟು ಆರು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಸನ್ ನಾಯಕತ್ವದ ಶ್ರೀಲಂಕಾ ಲಾಯರ್ಸ್ ತಂಡ ಕಪ್ ಎತ್ತಿ ಹಿಡಿದಿದೆ. ಲೂಸ್ ಮಾದ ಯೋಗಿ ನಾಯಕತ್ವದ ವಾರಿಯರ್ಸ್ ತಂಡ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಕುಲುನು ರಾಡಿಗೋ ಅತ್ಯುತ್ತಮ ಬೌಲರ್ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಅಕ್ಕಿಲ ಜಯಸುಂದ್ರ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಮೂಲಕ ಕಾರ್ ಪಡೆದುಕೊಂಡಿದ್ದಾರೆ. ಪೃಥ್ವಿ ದ್ರಾವಿಡ್ ಅತ್ಯುತ್ತಮ ಬಾಟ್ಸಮನ್ ಆರೆಂಜ್ ಕ್ಯಾಪ್ ಪ್ರಶಸ್ತಿಗೆ ಮುತ್ತಿಟ್ಟು ಬೈಕ್ ಗೆದಿದ್ದಾರೆ. ಇದನ್ನೂ ಓದಿ: IPT12 ಟೂರ್ನಮೆಂಟ್ ನಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿದ್ದವು. ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಫ್ಯಾಷನ್ ಡಿಸೈನರ್ ಹೀಗೆ ಎಲ್ಲಾ ಕ್ಷೇತ್ರದವರು ಬ್ಯಾಟು ಬಾಲ್ ಹಿಡಿದು ಕ್ರಿಕೆಟ್ ಅಂಗಳಕ್ಕೆ ಧುಮುಕಿದ್ದರು. ಎನ್ 1 ಕ್ರಿಕೆಟ್ ಅಕಾಡೆಮಿ ಸಂಸ್ಥಾಪಕ ಸುನಿಲ್ ಕುಮಾರ್ ಬಿ ಆರ್ ನೇತೃತ್ವದಲ್ಲಿ IPT12 ಅದ್ದೂರಿಯಾಗಿ ನಡೆದಿದೆ. IPT12 ನಲ್ಲಿ ಭಾಗಿಯಾಗಿದ್ದ ತಂಡಗಳ ಪಟ್ಟಿ1. ವಾರಿಯರ್ಸ್ಲೂಸ್ ಮಾದ ಯೋಗಿ -ನಾಯಕರಾಜೇಶ್.ಎಲ್-ಮಾಲೀಕರು 2. ಅಶ್ವಸೂರ್ಯ ರೈಡರ್ಸ್ಹರ್ಷ ಸಿಎಂ ಗೌಡ - ನಾಯಕರಂಜಿತ್ ಕುಮಾರ್ ಎಸ್ - ಮಾಲೀಕರು 3.ದಿ ಬುಲ್ ಸ್ಕ್ವಾಡ್ಶರತ್ ಪದ್ಮನಾಭ್- ನಾಯಕಮೋನಿಶ್- ಮಾಲೀಕರು 4.ಬಯೋಟಾಪ್ ಲೈಫ್ ಸೆವಿಯರ್ಸ್ಅಬ್ರಾರ್ ಮೊಹಮ್ಮದ್-ನಾಯಕಪ್ರಸನ್ನ ವಿ, ಡಾ.ವಿಶ್ವನಾಥ್,ವಿನು ಜೋಸ್ -ಮಾಲೀಕರು 5.ಶ್ರೀಲಂಕಾ ಲಾಯರ್ಸ್ ಕ್ರಿಕೆಟ್ಕುಸನ್-ನಾಯಕಮನೀಶ್ ಅಧ್ಯಕ್ಷರುಬುವನೇಕ ಉಪಾಧ್ಯಕ್ಷ 6. / ಮುತ್ತಣ್ಣ ಟೀಮ್ ಮೀಡಿಯಸದಾಶಿವ ಶೆಣೈ-ನಾಯಕಪುರಾತನ‌‌ ಫಿಲ್ಮಂಸ್-ಮಾಲೀಕರು 7. ಭಾರತೀಯ ವಕೀಲರ ತಂಡಅರವಿಂದ್ ವೆಂಕಟೇಶ್ ರೆಡ್ಡಿ-ನಾಯಕಶೈಲೇಶ್ ಕುಮಾರ್ -ಮಾಲೀಕರು 8.ಫ್ಯಾಶನ್ ಮೇವರಿಕ್ಸ್ಫಹೀಮ್ ರಾಜ-ನಾಯಕಪ್ರಶಾಂತ್ ಕೆ ಎಂ-ಮಾಲೀಕರು ಎವಿಆರ್ ಗ್ರೂಪ್ಸ್ ವತಿಯಿಂದ ಎಚ್ ವೆಂಕಟೇಶ್ ರೆಡ್ಡಿರವರು IPT12 ಕ್ರಿಕೆಟ್ ಟೂರ್ನಮೆಂಟ್ಗೆ ಟೈಟಲ್ ಸ್ಪಾನ್ಸರ್ ಮಾಡಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_49.txt b/zeenewskannada/data1_url7_500_to_1680_49.txt new file mode 100644 index 0000000000000000000000000000000000000000..2adbeec2aff0d93d6f83ae326d68cdeb29b5bcb1 --- /dev/null +++ b/zeenewskannada/data1_url7_500_to_1680_49.txt @@ -0,0 +1 @@ +ಭಾರತೀಯ ಸೇನಾ ಮುಖ್ಯಸ್ಥರಾಗಿ ಉಪೇಂದ್ರ ದ್ವಿವೇದಿ ನೇಮಕ ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಜೂನ್ 30, 2024 ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಸೇನಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರಾಗಿ ಸರ್ಕಾರವು ನೇಮಕ ಮಾಡಿದೆ. ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆ, , , ಅವರು ಜೂನ್ 30, 2024 ರಂದು ಕಛೇರಿಯಿಂದ ನಿವೃತ್ತರಾಗಲಿದ್ದಾರೆ. ನವದೆಹಲಿ:ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಜೂನ್ 30, 2024 ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಸೇನಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರಾಗಿ ಸರ್ಕಾರವು ನೇಮಕ ಮಾಡಿದೆ. ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆ, , , ಅವರು ಜೂನ್ 30, 2024 ರಂದು ಕಛೇರಿಯಿಂದ ನಿವೃತ್ತರಾಗಲಿದ್ದಾರೆ. ಇದನ್ನೂ ಓದಿ- ಜುಲೈ 01, 1964 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಸೆಂಬರ್ 15, 1984 ರಂದು ಭಾರತೀಯ ಸೇನೆಯ ಪದಾತಿ ದಳಕ್ಕೆ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ನೇಮಕಗೊಂಡರು. ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ ಅವರು ವಿವಿಧ ಸೇವೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಲೆಫ್ಟಿನೆಂಟ್ ಜನರಲ್ ಶ್ರೇಣಿಯಲ್ಲಿ, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು, 2022-2024 ರಿಂದ ಡೈರೆಕ್ಟರ್ ಜನರಲ್ ಇನ್‌ಫಾಂಟ್ರಿ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಹೆಡ್‌ಕ್ವಾರ್ಟರ್ ನಾರ್ದರ್ನ್ ಕಮಾಂಡ್) ಸೇರಿದಂತೆ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ ಸೈನಿಕ್ ಸ್ಕೂಲ್ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ ಆರ್ಮಿ ವಾರ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿರುವ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಎಸ್‌ಎಸ್‌ಸಿ ವೆಲ್ಲಿಂಗ್‌ಟನ್ ಮತ್ತು ಆರ್ಮಿ ವಾರ್ ಕಾಲೇಜ್, ಮೊವ್‌ನಲ್ಲಿ ಸಹ ಅವರು ಅಧ್ಯಯನ ಮಾಡಿದ್ದಾರೆ.ಹೆಚ್ಚುವರಿಯಾಗಿ ಅವರು ಡಿಫೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂ ಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿ ಸೈನ್ಸ್‌ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_490.txt b/zeenewskannada/data1_url7_500_to_1680_490.txt new file mode 100644 index 0000000000000000000000000000000000000000..1c93886965b17201d22fa1bf0748b31490586cd8 --- /dev/null +++ b/zeenewskannada/data1_url7_500_to_1680_490.txt @@ -0,0 +1 @@ +ಸೆಟ್ಟೇರಿತು ಡಾರ್ಲಿಂಗ್ ಪ್ರಭಾಸ್-ಸೀತಾರಾಮಂ ಡೈರೆಕ್ಟರ್ ಹೊಸ ಸಿನಿಮಾ: ಶುಭ ಹಾರೈಸಿದ ಸಲಾರ್ ಸಾರಥಿ ಪ್ರಶಾಂತ್ ನೀಲ್ : ಸಲಾರ್ ಹಾಗೂ ಕಲ್ಕಿ 2898AD ಸೂಪರ್ ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿಂದು ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. :'ಸೀತಾರಾಮಂ' ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿರುವ ಹನು ರಾಘವಪುಡಿ ಪ್ರಭಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ #ಪ್ರಭಾಸ್ ಹನು ಎಂದು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪ್ರಭಾಸ್ ಗೆ ಜೋಡಿಯಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಂ ಡ್ಯಾನ್ಸರ್ ಇಮಾನ್ವಿ ಈ ಚಿತ್ರದಲ್ಲಿ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. 1940ರ ದಶಕದ ಕಥೆಯನ್ನು ಹನು ರಾಘವಪುಡಿ ಪ್ರೇಕ್ಷಕರ ಎದುರು ಪ್ರಸ್ತುತಪಡಿಸಲಿದ್ದಾರೆ. ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಮತ್ತು ಜಯಪ್ರದಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇದನ್ನೂ ಓದಿ: ಸುದೀಪ್ ಚಟರ್ಜಿ ಐಎಸ್‌ಸಿ ಛಾಯಾಗ್ರಹಣ, ವಿಶಾಲ್ ಚಂದ್ರಶೇಖರ್ ಸಂಗೀತ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. ಶೀಘ್ರದಲ್ಲಿಯೇ ಪ್ರಭಾಸ್ ಹಾಗೂ ಹನು ರಾಘವಪುಡಿ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_491.txt b/zeenewskannada/data1_url7_500_to_1680_491.txt new file mode 100644 index 0000000000000000000000000000000000000000..58f3c85f71aa176dc367c8d587630d67cc645209 --- /dev/null +++ b/zeenewskannada/data1_url7_500_to_1680_491.txt @@ -0,0 +1 @@ +'ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!! : ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಸಿನಿಮಾದಿಂದಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಂದರ್ಶನವೊಂದರಲ್ಲಿ, ನಟಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. : ಕಂಗನಾ ರಣಾವತ್ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತಾರೆ. ಇತ್ತೀಚೆಗೆ, ನಟಿಯನ್ನು ಮದುವೆಯಾಗಿ ಮಕ್ಕಳನ್ನು ಹೊಂದಲು ಬಯಸುತ್ತೀರಾ ಎಂದು ಕೇಳಲಾಯಿತು.. ಅದಕ್ಕೆ ನಟಿಯ ಉತ್ತರ ಏನಾಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ.. ರಾಜ್ ಶಾಮಾನಿ ಅವರ ಪಾಡ್‌ಕಾಡ್‌ನಲ್ಲಿ ಕಂಗಾನ ಅವರನ್ನು ನೀವು ಮದುವೆಯಾಗಲು ಬಯಸುತ್ತೀರಾ? ಎಂದು ಕೇಳಲಾಯಿತು.. ಇದಕ್ಕೆ ನೇರವಾಗಿ ಉತ್ತರಿಸಿದ ನಟಿ 'ಹೌದು, ಯಾಕೆ ಬೇಡವೇ?'.. ಇದಾದ ಬಳಿಕ ಸೆಟಲ್ ಆಗುವ ಮತ್ತು ಮಕ್ಕಳನ್ನು ಹೊಂದುವ ಬಗ್ಗೆ ನಟಿ ಹೇಳಿದ್ದು, 'ಎಲ್ಲರಿಗೂ ಮದುವೆ ಮಕ್ಕಳು ಬೇಕು ಹಾಗೆಯೇ ನಾನು ಕೂಡ ಅದರ ಬಗ್ಗೆ ಯೋಚಿಸುತ್ತೇನೆ" ಎಂದಿದ್ದಾರೆ.. ಇದನ್ನೂ ಓದಿ- ನಂತರ ಮುಂದುವರೆದು ಮಾತನಾಡಿದ ಅವರು ಅವರು ಮದುವೆ ಏಕೆ ಮುಖ್ಯ ಎಂಬುದನ್ನು ಹೇಳಿದ್ದಾರೆ... "ಪ್ರತಿಯೊಬ್ಬರಿಗೂ ಸಂಗಾತಿ ಇರಬೇಕು.. ಸಂಗಾತಿಯಿಲ್ಲದೆ ಬದುಕುವುದು ಕಷ್ಟ, ಸಂಗಾತಿಯಿಲ್ಲದೆ ಬದುಕುವುದು ಸುಲಭವಲ್ಲ... ಹಾಗೆಯೇ ಕೆಲವೊಮ್ಮೆ ಸಂಗಾತಿಯೊಂದಿಗೆ ಬದುಕುವುದು ಸಹ ಕಷ್ಟ, ಆದರೆ ಸಂಗಾತಿಯಿಲ್ಲದೆ ಬದುಕುವುದು ಇನ್ನೂ ಕಷ್ಟ." ಇದನ್ನೂ ಓದಿ- ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವ ಮಾರ್ಗ ಯಾವುದು ಎಂಬುದರ ಬಗ್ಗೆಯೂ ಕಂಗನಾ ರಣಾವತ್ ವಿವರಿಸಿದರು.. "ಸರಿಯಾದ ವ್ಯಕ್ತಿಯನ್ನು ಹುಡುಕುವ ಅಗತ್ಯವಿಲ್ಲ.. ನಿಮ್ಮ ಸ್ವಂತ ಸಂಗಾತಿಯನ್ನು ನೀವು ಕಂಡುಕೊಂಡರೆ, ಅದು ನಿಮಗೆ ದೊಡ್ಡ ವಿಪತ್ತು" ಎಂದು ಗೊಂದಲಮಯ ಉತ್ತರವನ್ನು ನೀಡಿದ್ದಾರೆ.. ಆದರೆ ಈ ಸಮಯದಲ್ಲಿ ಕಂಗನಾ ತನ್ನ ಮದುವೆಯ ಬಗ್ಗೆ ಏನನ್ನೂ ಬಹಿರಂಗಪಡಿಸಲಿಲ್ಲ. ಇನ್ನು ಸುದೀರ್ಘ ಕಾಯುವಿಕೆಯ ನಂತರ, ಕಂಗಾನಾ ನಟನೆಯ ಎಮರ್ಜೆನ್ಸಿ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವು 6 ಸೆಪ್ಟೆಂಬರ್ 2024 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಟಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಗನಾ ಅವರ ಚಿತ್ರಕ್ಕೆ ಅಭಿಮಾನಿಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_492.txt b/zeenewskannada/data1_url7_500_to_1680_492.txt new file mode 100644 index 0000000000000000000000000000000000000000..b6fac906073ad58f3299d254fdbfb87c5a3853ae --- /dev/null +++ b/zeenewskannada/data1_url7_500_to_1680_492.txt @@ -0,0 +1 @@ +ದಿಢೀರ್‌ ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಮೋಹನ್‌ ಲಾಲ್!!‌ ಸ್ಟಾರ್‌ ನಟನ ಆರೋಗ್ಯಕ್ಕೆ ಆಗಿದ್ದೇನು? : 64 ವರ್ಷ ವಯಸ್ಸಿನ ನಟ ಮೋಹನ್‌ ಲಾಲ್ ಅವರಿಗೆ ಮುಂದಿನ ಐದು ದಿನಗಳವರೆಗೆ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿಗಾವಹಿಸಲಾಗಿದೆ ಎಂದಿರುವ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬವರು ಹಂಚಿಕೊಂಡಿದ್ದಾರೆ. :ಹಿರಿಯ ನಟ ಮೋಹನ್‌ ಲಾಲ್ ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವಿನಿಂದಾಗಿ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 64 ವರ್ಷ ವಯಸ್ಸಿನ ನಟ ಮೋಹನ್‌ ಲಾಲ್ ಅವರಿಗೆ ಮುಂದಿನ ಐದು ದಿನಗಳವರೆಗೆ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿಗಾವಹಿಸಲಾಗಿದೆ ಎಂದಿರುವ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾ ಕೆಲಸದ ನಿಮಿತ್ತ ಮೋಹನ್ ಲಾಲ್ ಗುಜರಾತ್‌ʼಗೆ ತೆರಳಿದ್ದರು. ಆದರೆ ಅಲ್ಲಿ ಅವರ ಆರೋಗ್ಯ ಹದಗೆಟ್ಟ ಕಾರಣ ಕೊಚ್ಚಿಗೆ ಮರಳಿದರು. ಇತ್ತೀಚಿನ ವೈದ್ಯಕೀಯ ವರದಿ ಪ್ರಕಾರ, ಮೋಹನ್‌ ಲಾಲ್ ಚೇತರಿಸಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_493.txt b/zeenewskannada/data1_url7_500_to_1680_493.txt new file mode 100644 index 0000000000000000000000000000000000000000..f81fae25e6d0b01a2700069445b95135d10c9ef6 --- /dev/null +++ b/zeenewskannada/data1_url7_500_to_1680_493.txt @@ -0,0 +1 @@ +ʼಅವನು ತನ್ನ ಹೆಂಡತಿಗೆ..ʼ ಕೊನೆಗೂ ಅಭಿಷೇಕ್‌-ಐಶ್ವರ್ಯ ದಾಂಪತ್ಯದ ಗುಟ್ಟನ್ನು ರಟ್ಟು ಮಾಡಿದ ಶ್ವೇತಾ ಬಚ್ಚನ್!!‌ : ಐಶ್ವರ್ಯಾ ರೈ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಇಷ್ಟೇ ಅಲ್ಲ, ಅಭಿಷೇಕ್ ಜೊತೆ ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಬಚ್ಚನ್ ಕುಟುಂಬದ ಯಾರೊಬ್ಬರೂ ಪ್ರತಿಕ್ರಿಯಿಸುತ್ತಿಲ್ಲ. : ಬಾಲಿವುಡ್ ನಟಿ ಐಶ್ವರ್ಯಾ ರೈ ಸದಾ ಸುದ್ದಿಯಲ್ಲಿರುವ ಹೆಸರು. ಐಶ್ವರ್ಯಾ ರೈ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಅವರು ಏಪ್ರಿಲ್ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೊದಲು ಐಶ್ವರ್ಯಾ ರೈ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದರು... ಅಭಿಷೇಕ್ ಬಚ್ಚನ್ ಜೊತೆ ಮದುವೆಯಾದ ನಂತರವೂ ಐಶ್ವರ್ಯಾ ರೈ ನಟನೆಯನ್ನು ಬಿಟ್ಟಿರಲಿಲ್ಲ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮದುವೆಯ ಬಗ್ಗೆ ವಿವಿಧ ಚರ್ಚೆಗಳು ನಡೆದುಹೋಗಿವೆ.. ವರದಿಗಳ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ವಿವಾದವಿದೆ ಎನ್ನಲಾಗಿದೆ.. ಅಭಿಷೇಕ್ ಬಚ್ಚನ್ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿದರು. ಹೌದು ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.. ಅಲ್ಲಿ ಕರಣ್ ಜೋಹರ್ ಅಭಿಷೇಕ್ ಬಚ್ಚನ್ ಅವರಿಗೆ ಜಯಾ ಬಚ್ಚನ್ ಅಥವಾ ಐಶ್ವರ್ಯಾ ರೈ ಯಾರಿಗೆ ನೀವು ಹೆಚ್ಚು ಹೆದರುತ್ತೀರಿ ಎಂದು ಕೇಳಿದರು. ಇದನ್ನೂ ಓದಿ- ಈ ಬಗ್ಗೆ ಅಭಿಷೇಕ್ ಬಚ್ಚನ್, ತಾಯಿ ಜಯಾ ಬಚ್ಚನ್... ಅಭಿಷೇಕ್ ಬಚ್ಚನ್ ಅವರನ್ನು ಮಧ್ಯದಲ್ಲಿ ನಿಲ್ಲಿಸಿದ ಶ್ವೇತಾ ಬಚ್ಚನ್, ಇಲ್ಲ, ಅಭಿಷೇಕ್ ಐಶ್ವರ್ಯಾಗೆ ಹೆಚ್ಚು ಹೆದರುತ್ತಾರೆ ಎಂದು ಹೇಳುತ್ತಾರೆ.. ಆಗ ಅಭಿಷೇಕ್ ನನ್ನ ತಾಯಿ ಮತ್ತು ನನ್ನ ನಡುವಿನ ಬಾಂಧವ್ಯವನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ. ಐಶ್ವರ್ಯಾ ರೈ ಅವರೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಯಾವ ವಿಷಯಗಳನ್ನು ಬದಲಾಯಿಸಲು ಬಯಸುತ್ತೀರಿ ಎಂದು ಅಭಿಷೇಕ್ ಬಚ್ಚನ್ ಅವರನ್ನು ಕೇಳಲಾಯಿತು. ಇದಕ್ಕೆ ಅಭಿಷೇಕ್, ಏನೂ ಇಲ್ಲ... ಏಕೆಂದರೆ ನನ್ನ ಮತ್ತು ಐಶ್ವರ್ಯಾ ಸಂಬಂಧ ಚೆನ್ನಾಗಿಯೇ ಇದೆ... ವಿಶೇಷವಾಗಿ ಮೊದಲಿನಿಂದಲೂ ಬಯಸಿದ್ದ ಸಂಬಂಧ. ಆದರೆ, ಅಭಿಷೇಕ್ ಬಚ್ಚನ್ ಅವರ ಈ ಮಾತು ಶ್ವೇತಾ ಬಚ್ಚನ್ ಅವರಿಗೆ ಇಷ್ಟವಾಗಲಿಲ್ಲ. ಶ್ವೇತಾ ಬಚ್ಚನ್ ತಕ್ಷಣವೇ ಅಮ್ಮನ ಬಗ್ಗೆ ಮಾತನಾಡುವಾಗ ಸ್ವಲ್ಪವೂ ಯೋಚಿಸಲಿಲ್ಲ, ಮನಸ್ಸಿಗೆ ಬಂದಂತೆ ಮಾತನಾಡಿದರು... ಆದರೆ, ಅಭಿಷೇಕ್ ತನ್ನ ಹೆಂಡತಿಯ ಬಗ್ಗೆ ಮಾತನಾಡಲು ಎಷ್ಟು ಯೋಚಿಸುತ್ತಿದ್ದಾನೆ. ಐಶ್ವರ್ಯ ಬಗ್ಗೆ ಎಲ್ಲವನ್ನೂ ಯೋಚಿಸಿ ಮಾತನಾಡುತ್ತಾರೆ ಎಂದು ಶ್ವೇತಾ ಬಚ್ಚನ್ ಹೇಳಿದ್ದಾರೆ. ಆದರೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಅವರ ಈ ಸಂದರ್ಶನ ಹಳೆಯದು. ಆದರೆ, ಶ್ವೇತಾ ಬಚ್ಚನ್ ಅವರ ಈ ಹೇಳಿಕೆಗಳು ಈಗ ಭಾರೀ ಚರ್ಚೆಯಾಗುತ್ತಿವೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_494.txt b/zeenewskannada/data1_url7_500_to_1680_494.txt new file mode 100644 index 0000000000000000000000000000000000000000..1f1c2368bfc5742479db38329fcf334454c80ec7 --- /dev/null +++ b/zeenewskannada/data1_url7_500_to_1680_494.txt @@ -0,0 +1 @@ +. : ಖ್ಯಾತ ಗಾಯಕಿ ಪಿ. ಸುಶೀಲಾ ಅಸ್ವಸ್ಥ..! ಆಸ್ಪತ್ರೆಗೆ ದಾಖಲು, ಆತಂಕದಲ್ಲಿ ಅಭಿಮಾನಿಗಳು . : ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸುಮಾರು 17 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿ ದಾಖಲೆ ನಿರ್ಮಿಸಿರುವ ಜನಪ್ರಿಯ ಗಾಯಕಿ ಪಿ. ಸುಶೀಲಾ ಅಸ್ವಸ್ಥರಾಗಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. . :ಜನಪ್ರಿಯ ಗಾಯಕಿ ಪಿ. ಸುಶೀಲಾ (86) ಅಸ್ವಸ್ಥರಾಗಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಹಿರಿಯ ಗಾಯಕಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆಗಸ್ಟ್ 17 ರಂದು ಸುಶೀಲಾ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆಗಳ ನಂತರ ಯಾವುದೇ ತೊಂದರೆ ಇಲ್ಲ, ಇದು ಸಾಮಾನ್ಯ ಹೊಟ್ಟೆ ನೋವು ಎಂದು ವೈದರು ಹೇಳಿದ್ದಾರೆ. ಇದನ್ನೂ ಓದಿ: ಸುಶೀಲಾ ಅವರ ಆರೋಗ್ಯ ಮಾಹಿತಿಯನ್ನು ಕುಟುಂಬಸ್ಥರು ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದ್ದಾರೆ. ಸುಶೀಲಮ್ಮ ಶೀಘ್ರವೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.. ಸಧ್ಯ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.. ಭಾರತೀಯ ಚಲನಚಿತ್ರ ಸಂಗೀತದ ಇತಿಹಾಸದಲ್ಲಿ ಪಿ. ಸುಶೀಲ ಎಂಬ ಹೆಸರಿಗೆ ವಿಶೇಷ ಸ್ಥಾನವಿದೆ. ಸುಮಾರು 60 ವರ್ಷಗಳ ಕಾಲ ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ, ಬೆಂಗಾಲಿ ಮತ್ತು ತುಳು ಭಾಷೆಗಳಲ್ಲಿ 17 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇದನ್ನೂ ಓದಿ: ವಯಸ್ಸಾದ ಕಾರಣ ಸುಶೀಲಮ್ಮ ಅವರು ಹಲವಾರು ವರ್ಷಗಳಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಟ್ಟು 5 ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಗಾಯಕಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ, ಅತಿ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಇತ್ತೀಚೆಗಷ್ಟೇ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ʼನನಗೆ ಈಗ ವಯಸ್ಸಾಗಿದೆ, ನನ್ನ ದೇಹದಲ್ಲಿ ತಾಳ್ಮೆ ಇಲ್ಲ, ತಾಳ್ಮೆಯಿದ್ದರೆ, ನಾನು ಈ ಪೀಳಿಗೆ ಗಾಯಕರೊಂದಿಗೆ ಸ್ಪರ್ಧಿಸಿ ಇನ್ನೂ ಹೆಚ್ಚು ಹಾಡುಗಳನ್ನು ಹಾಡುತ್ತಿದ್ದೆʼ ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದನ್ನ ಈಗ ನೆನೆಪಿಸಿಕೊಳ್ಳಬಹುದು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_495.txt b/zeenewskannada/data1_url7_500_to_1680_495.txt new file mode 100644 index 0000000000000000000000000000000000000000..cc229397d9304268247efbc84dce31b3320a5e7a --- /dev/null +++ b/zeenewskannada/data1_url7_500_to_1680_495.txt @@ -0,0 +1 @@ +ರಾಷ್ಟ್ರ ಪ್ರಶಸ್ತಿಯಲ್ಲಿ ದಾಖಲೆ ಇವರದ್ದೇ! ಅತೀ ಹೆಚ್ಚು ನ್ಯಾಷನಲ್‌ ಅವಾರ್ಡ್ ಪಡೆದ ತಾರೆ ಯಾರು? :‌ ಇತ್ತೀಚೆಗೆ ಕೇಂದ್ರ ಸರ್ಕಾರ 70ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಾಗದ್ರೆ ಇಲ್ಲಿಯವರೆಗೆ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದವರು ಯಾರು ಗೊತ್ತಾ? ಅವರಿಗೆ ಈ ಪ್ರಶಸ್ತಿಗಳು ಯಾವ ವಿಭಾಗದಲ್ಲಿ ಸಿಕ್ಕಿವೆ ಗೊತ್ತಾ..? : ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿರುವುದು ಗೊತ್ತೇ ಇದೆ. ಇದರಲ್ಲಿ ತೆಲುಗು ಚಿತ್ರರಂಗಕ್ಕೆ ಘೋರ ಅನ್ಯಾಯ ಎಸಗಿರುವುದು ಕೂಡ ಗೊತ್ತಾಗಿದೆ. ತೆಲುಗು ಚಿತ್ರರಂಗವಲ್ಲದೆ, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳು ಪ್ರಶಸ್ತಿಗಳನ್ನು ಹೆಚ್ಚಾಗಿ ಪಡೆದುಕೊಳ್ಳಲಿಲ್ಲ... ಎಂದಿನಂತೆ ಬಾಲಿವುಡ್‌ಗೆ ಹೆಚ್ಚಿನ ಗಮನ ನೀಡಲಾಗಿದೆ. ಹಾಗಾದ್ರೆ ಇಡೀ ಚಲನಚಿತ್ರೋದ್ಯಮದಲ್ಲಿ ಇಲ್ಲಿಯವರೆಗೆ ಹೆಚ್ಚು ಪ್ರಶಸ್ತಿಗಳನ್ನು ಗೆದ್ದವರು ಯಾರು ಎಂದು ನಿಮಗೆ ತಿಳಿದಿದೆಯೇ? ಎಆರ್ ರೆಹಮಾನ್ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಸ್ಟಾರ್ ಸಂಗೀತ ನಿರ್ದೇಶಕ. ಹೌದು.. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂಬ ದಾಖಲೆಯನ್ನು ಎಆರ್ ರೆಹಮಾನ್ ಸೃಷ್ಟಿಸಿದ್ದಾರೆ. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ 1 ಚಿತ್ರಕ್ಕಾಗಿ ಎಆರ್ ರೆಹಮಾನ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಘೋಷಿಸಲಾಯಿತು. ಇದನ್ನೂ ಓದಿ- ಇದರೊಂದಿಗೆ ಎಆರ್ ರೆಹಮಾನ್ ಇದುವರೆಗೆ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂಬ ಹೊಸ ದಾಖಲೆ ನಿರ್ಮಿಸಿದ್ದು, ಎಆರ್ ರೆಹಮಾನ್ ಏಕಕಾಲಕ್ಕೆ 7 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೊದಲ ಬಾರಿಗೆ, ಅವರು 1992 ರಲ್ಲಿ ರೋಜಾ ಚಲನಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದರು. ಎಆರ್ ರೆಹಮಾನ್ 1996 ರಲ್ಲಿ ಮೆರುಪು ಕಲಲು ಚಿತ್ರಕ್ಕಾಗಿ, 2001 ರಲ್ಲಿ ಲಗಾನ್ ಚಿತ್ರಕ್ಕಾಗಿ, 2002 ರಲ್ಲಿ ಅಮೃತ ಚಿತ್ರಕ್ಕಾಗಿ, 2007 ರಲ್ಲಿ ಚೆಲಿಯಾ ಚಿತ್ರಕ್ಕಾಗಿ ಮತ್ತು 2017 ರಲ್ಲಿ ಶ್ರೀದೇವಿಯ ಮಾಮ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದರು. ಇತ್ತೀಚೆಗೆ, 2022 ಗಾಯಕ ಪೊನ್ನಿಯನ್ ಸೆಲ್ವನ್ ಅವರಿಗೆ 7 ನೇ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದನ್ನೂ ಓದಿ- ರೆಹಮಾನ್ ಎರಡು ಹಿಂದಿ.. ಐದು ತಮಿಳು ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಇವೆ ಈ ಮೂಲಕ ಎಆರ್ ರೆಹಮಾನ್ ಅವರು ಅತಿ ಹೆಚ್ಚು ಅಂದರೇ 7 ರಾಷ್ಟ್ರಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂಬ ದಾಖಲೆ ಸೃಷ್ಟಿಸಿದ್ದಾರೆ. ಇಳಯರಾಜ, ಅಮಿತಾಬಚ್ಚನ್ ಮತ್ತು ವಿಶಾಲ್ ಭಾರದ್ವಾಜ್ ಕೂಡ ನಂತರದ ಸ್ಥಾನದಲ್ಲಿದ್ದಾರೆ. ಇಳಯರಾಜ 5 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.. ಅಮಿತಾಬ್ 4 ಬಾರಿ ವಿಶಾಲ್ ಭಾರದ್ವಾಜ್ 4 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಕಮಲ್ ಹಾಸನ್, ಮಮ್ಮುಟ್ಟಿ ಮತ್ತು ಅಜಯ್ ದೇವಗನ್ ಅವರಂತಹ ಸ್ಟಾರ್‌ಗಳು ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಟಾಲಿವುಡ್‌ನ ಅಲ್ಲು ಅರ್ಜುನ್ ಮೊದಲ ಬಾರಿಗೆ ಅತ್ಯುತ್ತಮ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_496.txt b/zeenewskannada/data1_url7_500_to_1680_496.txt new file mode 100644 index 0000000000000000000000000000000000000000..3a852801040817fb4fe55522b760df91027f49fc --- /dev/null +++ b/zeenewskannada/data1_url7_500_to_1680_496.txt @@ -0,0 +1 @@ +ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣ: ನಟ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶನ! : ಅನುಮತಿ ಪಡೆಯದೇ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ʼಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ೨ ಹಾಡುಗಳನ್ನು ಬಳಕೆ ಮಾಡಿದ್ದಕ್ಕೆ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. :ಅಭಿಜಿತ್ ಮಹೇಶ್ ಬರೆದು ನಿರ್ದೇಶಿಸಿರುವ ಮತ್ತು ಪರಂವಾ ಸ್ಟುಡಿಯೋಸ್ ಅಡಿ ರಕ್ಷಿತ್ ಶೆಟ್ಟಿ ನಿರ್ಮಿಸಿರುವ ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ Musicನ ಹಕ್ಕು ಹೊಂದಿರುವ 'ನ್ಯಾಯ ಎಲ್ಲಿದೆ' ಮತ್ತು ʼಒಮ್ಮೆ ನಿನ್ನನ್ನುʼ ಹಾಡು ಅನುಮತಿ ಪಡೆಯದೇ ಬಳಸಿರುವ ಪ್ರಕರಣ ಸಂಬಂಧ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂ. ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ನಟಯವರು ತಮ್ಮ ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ಹಕ್ಕು ಹೊಂದಿರುವ ʼನ್ಯಾಯ ಎಲ್ಲಿದೆʼ ಮತ್ತು ʼಒಮ್ಮೆ ನಿನ್ನನ್ನುʼ ಹಾಡು ಬಳಕೆ ಮಾಡಿದ್ದರು. ಅನುಪತಿ ಪಡೆಯದೇ ಬಳಸಿದ್ದನ್ನೂ ಸ್ವತಃ ಅವರೇ ಒಪ್ಪಿಕೊಂಡಿದ್ದರು. ತುಣುಕು ಹಾಡುಗಳನ್ನು ಬಳಸಿಕೊಳ್ಳಲು ಅನುಮತಿ ಬೇಕಾ? ಅಂತಾ ಪ್ರಶ್ನೆ ಮಾಡಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಸಹ ಹಂಚಿಕೊಂಡಿದ್ದರು. ಇದನ್ನೂ ಓದಿ: ಹೀಗಾಗಿ ಅನುಮತಿ ಪಡೆಯದೇ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ʼಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ 2 ಹಾಡುಗಳನ್ನು ಬಳಕೆ ಮಾಡಿದ್ದಕ್ಕೆ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. ಕಾಪಿ ರೈಟ್ಸ್ ಉಲ್ಲಂಘನೆ ಆಗಿರುವ ವಿಚಾರವನ್ನು ಉಲ್ಲೇಖಿಸಿತ್ತು. ಇದೀಗ ದೆಹಲಿ ಹೈಕೋರ್ಟ್ ‌ನಟ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶಿಸಿದೆ. ಮತ್ತು ಪರಂವಾ ಸ್ಟುಡಿಯೋಸ್‌ಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ರಕ್ಷಿತ್ ಶೆಟ್ಟಿ ಕೋರ್ಟ್‌ಗೆ ಹಾಜರಾಗದ ಕಾರಣ ಸೋಷಿಯಲ್ ಮೀಡಿಯಾ ಸೇರಿ ಹಾಡುಗಳು ಬಳಕೆಯಾದ ಕಡೆ ತೆಗೆದು ಹಾಕಬೇಕು. ಇದರ ಜೊತೆಗೆ 20 ಲಕ್ಷ ರೂ. ಠೇವಣಿ ಇಡಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_497.txt b/zeenewskannada/data1_url7_500_to_1680_497.txt new file mode 100644 index 0000000000000000000000000000000000000000..f786277da3e57ee3a3b5213f6bab14944f059c15 --- /dev/null +++ b/zeenewskannada/data1_url7_500_to_1680_497.txt @@ -0,0 +1 @@ +ನಾನು ಹೀರೋಯಿನ್ ಆಗುವುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ.. ಆಗ ನನ್ನನ್ನು ಬೆಂಬಲಿಸಿದ್ದು ʼಈʼ ವ್ಯಕ್ತಿ! ಸಕ್ಸಸ್‌ಗೆ ಕಾರಣವಾದವರನ್ನು ಮೊದಲ ಬಾರಿ ಪರಿಚಯಿಸಿದ ನಟಿ ಶ್ರೀಲೀಲಾ!! : ಶ್ರೀಲೀಲಾ ನಾಯಕಿಯಾಗುವುದನ್ನು ಅವರ ಪೋಷಕರು ಒಪ್ಪಲಿಲ್ಲ. ಆಗ ವ್ಯಕ್ತಿಯೊಬ್ಬರು ಆಕೆಯನ್ನು ಬೆಂಬಲಿಸಿದರು. ಅದು ಆಕೆಗೆ ನಾಯಕಿಯಾಗುವ ಹಾದಿಯನ್ನು ಸುಗಮಗೊಳಿಸಿತು. ಇದೀಗ ನಟಿ ಆ ವ್ಯಕ್ತಿ ಯಾರೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. : ಪೆಳ್ಳಿ ಸನದಿ (2024) ಕೆ ರಾಘವೇಂದ್ರ ರಾವ್ ನಿರ್ದೇಶನದ ಚಿತ್ರ. ಈ ಚಿತ್ರವು ಕಮರ್ಷಿಯಲ್‌ಆಗಿ ಯಶಸ್ವಿಯಾಗಲಿಲ್ಲ. ಆದರೆ ಗ್ಲಾಮರ್ ಮತ್ತು ಡ್ಯಾನ್ಸ್ ವಿಷಯದಲ್ಲಿ ಶ್ರೀಲೀಲಾಗೆ ಒಳ್ಳೆಯ ಮನ್ನಣೆ ಸಿಕ್ಕಿತು. ಅದರ ನಂತರ, ರವಿತೇಜಾ ಜೊತೆಗಿನ ಧಮಾಕಾ ಚಿತ್ರದ ಮೂಲಕ ಆಕೆ ಬ್ಲಾಕ್ಬಸ್ಟರ್ ಹಿಟ್ ಪಡೆದಳು... ಇದರೊಂದಿಗೆ ಟಾಲಿವುಡ್‌ನಲ್ಲಿ ಆಫರ್‌ಗಳ ಮಹಾಪೂರವೇ ಹರಿದು ನಟಿಗೆ ಬಂದಿದೆ. ಜೊತೆಗೆ ಕಡಿಮೆ ಸಮಯದಲ್ಲಿ ಒಳ್ಳೆಯ ಕ್ರೇಜ್ ಸಿಕ್ಕಿತು. ಬಾಲಕೃಷ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಭಗವಂತ ಕೇಸರಿ ಚಿತ್ರದ ಮೂಲಕ ಶ್ರೀಲೀಲಾ ಅವರು ಬಾಲಕೃಷ್ಣ ಅವರ ಮಗಳ ಪಾತ್ರದಲ್ಲಿ ಮತ್ತೊಂದು ಸೂಪರ್ ಹಿಟ್ ಪಡೆದರು. ಆ ನಂತರ ಸ್ಕಂದ, ಆದಿಕೇಶವ, ಮುಂತಾದ ಹಿಟ್‌ ಸಿನಿಮಾಗಳ ಸರಮಾಲೆಯಿಂದ ಶ್ರೀಲೀಲಾ ಅವರ ವೃತ್ತಿಜೀವನ ಕೊಂಚ ನಿಧಾನವಾಯಿತು. ಕಳೆದ ವರ್ಷ ನಾಲ್ಕು ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮುಂದೆ ಬಂದಿದ್ದರು... 2024 ರಲ್ಲಿ ಗುಂಟೂರ್ ಖಾರಮ್ ನಂತರ, ಅವರಿಗೆ ಮತ್ತೊಂದು ಚಿತ್ರ ಸಿಗಲಿಲ್ಲ. ಇದನ್ನೂ ಓದಿ- ಸತತ ಸೋಲುಗಳ ನಂತರ ಶ್ರೀಲೀಲಾ ಆಚೀಚೆ ಹೆಜ್ಜೆ ಹಾಕುತ್ತಿರುವುದು ಸ್ಪಷ್ಟವಾಗಿದೆ. ಸದ್ಯ ಅವರ ಕೈಯಲ್ಲಿ ನಾಲ್ಕು ಕ್ರೇಜಿ ಪ್ರಾಜೆಕ್ಟ್‌ಗಳಿವೆ. ತೆಲುಗಿನ ‘ರಾಬಿನ್ ಹುಡ್’ ಚಿತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ನಿತಿನ್ ನಾಯಕನಾಗಿ ನಟಿಸುತ್ತಿದ್ದಾರೆ. ಹಾಗೆಯೇ ರವಿತೇಜ ಅವರ 75ನೇ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದರು. ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಪವನ್ ಕಲ್ಯಾಣ್ ಹಾಗೂ ಶ್ರೀಲೀಲಾ ನಟಿಸುತ್ತಿರುವುದು ಗೊತ್ತೇ ಇದೆ. 'ಹೇ ಜವಾನಿ ತೋ ಇಷ್ಕ್ ಹೋನಾ ಹೈ' ಹಿಂದಿ ಸಿನಿಮಾದಲ್ಲೂ ನಟಿಸಲಿದ್ದಾರೆ. ಶ್ರೀಲೀಲಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. "ಹೀರೋಯಿನ್ ಆಗುತ್ತೇನೆ ಎನ್ನುವುದನ್ನು ಕುಟುಂಬ ಸದಸ್ಯರು ಒಪ್ಪಿಕೊಳ್ಳಲಿಲ್ಲ.. ಆಗ ನನ್ನ ಅಜ್ಜ ನನ್ನ ಬೆಂಬಲಕ್ಕೆ ನಿಂತರು. ಶ್ರೀಲೀಲಾ ಇಂದು ನಾಯಕಿಯಾಗಲು ಅವರೇ ಕಾರಣ" ಎಂದು ನಟಿ ಹೇಳಿಕೊಂಡಿದ್ದಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_498.txt b/zeenewskannada/data1_url7_500_to_1680_498.txt new file mode 100644 index 0000000000000000000000000000000000000000..ee758ba5ebfaa91c2677f8cafe60434d9ffeae86 --- /dev/null +++ b/zeenewskannada/data1_url7_500_to_1680_498.txt @@ -0,0 +1 @@ +ನನ್ನ ಮಗಳಿಗೆ ಪ್ರತಿ ಸೆಕೆಂಡ್‌ʼಗೆ ಒಬ್ಬ ಬೇಕು, ಇವತ್ತು ಒಬ್ಬ... ನಾಳೆ ಮತ್ತೊಬ್ಬ: ಸ್ವಂತ ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್ ಹೇಳಿಕೆ : ಗಾಲ್ಟಾ ಇಂಡಿಯಾದೊಂದಿಗೆ ಮಾತನಾಡಿದ ತಿವಾರಿ, "ಪಾಲಕ್ ತುಂಬಾ ಧೈರ್ಯವಂತೆ. ಆಕೆಯ ಬಗ್ಗೆ ಸತ್ಯ ತಿಳಿದಿರುವವರೆಗೂ ಯಾರು ಏನು ಹೇಳುತ್ತಾರೆ ಎಂಬುದನ್ನು ಆಕೆ ಗಮನಿಸಲ್ಲ. ಆಕೆಯ ವಿಚಾರದಲ್ಲಿ ಸಾಕಷ್ಟು ವದಂತಿಗಳು ಹರಡುತ್ತವೆ. :ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಕ್ಕೇ ಹೆಸರುವಾಸಿಯಾಗಿದ್ದಾರೆ. ಇದೀಗ ತಮ್ಮ ಮಗಳ ಬಗ್ಗೆಯೇ ಶಾಕಿಂಗ್‌ ಹೇಳಿಕೆ ನೀಡಿದ ಅವರು, ಅಚ್ಚರಿಗೊಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮಗಳು ಪಾಲಕ್ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಗಾಲ್ಟಾ ಇಂಡಿಯಾದೊಂದಿಗೆ ಮಾತನಾಡಿದ ತಿವಾರಿ, "ಪಾಲಕ್ ತುಂಬಾ ಧೈರ್ಯವಂತೆ. ಆಕೆಯ ಬಗ್ಗೆ ಸತ್ಯ ತಿಳಿದಿರುವವರೆಗೂ ಯಾರು ಏನು ಹೇಳುತ್ತಾರೆ ಎಂಬುದನ್ನು ಆಕೆ ಗಮನಿಸಲ್ಲ. ಆಕೆಯ ವಿಚಾರದಲ್ಲಿ ಸಾಕಷ್ಟು ವದಂತಿಗಳು ಹರಡುತ್ತವೆ. ಇವತ್ತು ಒಬ್ಬ, ನಾಳೆ ಮತ್ತೊಬ್ಬ... ಪ್ರತಿ ನಿಮಿಷಕ್ಕೆ ಆಕೆಗೆ ಒಬ್ಬ ಬಾಯ್ ಫ್ರೆಂಡ್‌ ಬೇಕು ಎಂಬೆಲ್ಲಾ ಅರ್ಥಗಳಲ್ಲಿ ವದಂತಿ ಹರಿದಾಡುತ್ತವೆ ಈ ಬಗ್ಗೆ ಹೆಚ್ಚು ಗಮನ ಹರಿಸಲ್ಲ" ಎಂದಿದ್ದಾರೆ. "ಆಕೆ ಬಲಶಾಲಿ ಹೌದು. ಆದರೆ ನಾಳೆ ಕೆಲವು ಕಾಮೆಂಟ್, ಕೆಲವು ಲೇಖನ, ಕೆಲವು ಅಂತಹ ವಿಷಯಗಳು ಆಕೆಗೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು. ಹಾಗಾಗಿ ಈ ರೀತಿಯ ಏನಾದರೂ ಸಂಭವಿಸಬಹುದೆಂದು ನಾನು ಹೆದರುತ್ತೇನೆ ಅವಳು ಇನ್ನೂ ಮಗು" ಎಂದು ಹೇಳಿದ್ದಾರೆ. ಪಾಲಕ್ ತಿವಾರಿ, ಶ್ವೇತಾ ಮತ್ತು ರಾಜಾ ಚೌಧರಿ ಅವರ ಪುತ್ರಿ. ಶ್ವೇತಾ ಮತ್ತು ರಾಜಾ 1998 ರಲ್ಲಿ ವಿವಾಹವಾಗಿದ್ದು, ಪಾಲಕ್ 8 ಅಕ್ಟೋಬರ್ 2000 ರಂದು ಜನಿಸಿದರು. ಆದರೆ ಶ್ವೇತಾ ಮತ್ತು ರಾಜಾ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ವಿವಾದಗಳ ನಂತರ, ಶ್ವೇತಾ ಮತ್ತು ರಾಜಾ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು. ಇದನ್ನೂ ಓದಿ: 2021 ರಲ್ಲಿ, ಪಾಲಕ್ ಹಾರ್ಡಿ ಸಂಧು ಅವರ ಬಿಜ್ಲಿ ಬಿಜ್ಲಿ ಹಾಡಿನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಸಾಕಷ್ಟು ಖ್ಯಾತಿಯನ್ನು ಪಡೆದರು. ಪಾಲಕ್ ಅನೇಕ ಸ್ಟಾರ್ ಮಕ್ಕಳೊಂದಿಗೆ ಪಾರ್ಟಿ ಮಾಡುತ್ತಿರುವ ವಿಡಿಯೋ ಕೂಡ ಕಂಡುಬಂದಿದೆ. ಹೆಚ್ಚಾಗಿ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್‌ ಜೊತೆ ಈಕೆ ಹೆಸರು ಲಿಂಕ್ ಆಗಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_499.txt b/zeenewskannada/data1_url7_500_to_1680_499.txt new file mode 100644 index 0000000000000000000000000000000000000000..70c2eae770029d9d12f35aceec60fdec726dc2a4 --- /dev/null +++ b/zeenewskannada/data1_url7_500_to_1680_499.txt @@ -0,0 +1 @@ +'ವಿದ್ಯಾಪತಿ'ಯ ಅವಾಂತರ...! ಕರಾಟೆ ಕಿಂಗ್ ಲುಕ್‌ನಲ್ಲಿ ನಾಗಭೂಷಣ್ ವಿದ್ಯಾಪತಿಯಾಗಿ ನಟ ನಾಗಭೂಷಣ್ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ʼವಿದ್ಯಾಪತಿʼ ಚಿತ್ರದ ಪ್ರೋಮೋ ಅನಾವರಣ ಮಾಡಿದೆ. ಜೇಬು ತುಂಬ ಕಾಸಿರೋನು ಕೊಟ್ಯಾಧಿಪತಿ.. ನಿಮ್ಮನ್ನೆಲ್ಲ ಹೊಟ್ಟೆತುಂಬ ನಗಿಸುವವನೇ ನಮ್ಮ 'ವಿದ್ಯಾಪತಿ' ಅಂತಾ ಹೀರೋನನ್ನು ಪರಿಚಯಿಸಿದೆ. :ಡಾಲಿ ಪಿಕ್ಚರ್ಸ್ ಕನ್ನಡ ಚಿತ್ರಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ಉಣಬಡಿಸುತ್ತಿದೆ. ಕಳೆದ ವರ್ಷ ಟಗರು ಪಲ್ಯದಂತಹ ಫ್ಯಾಮಿಲಿ ಕಥೆಯನ್ನು ಪ್ರೇಕ್ಷಕರಿಗೆ ನೀಡಿದ್ದ ಈ ಸಂಸ್ಥೆ ಈಗ ವಿದ್ಯಾಪತಿ ಎಂಬ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿದ್ಯಾಪತಿಯ ಮೇಕಿಂಗ್, ಫೋಟೋಗಳು ಈಗಾಗಲೇ ನಿರೀಕ್ಷೆ ಹೆಚ್ಚಿಸಿವೆ. ಇದೀಗ ಚಿತ್ರತಂಡ ವಿದ್ಯಾಪತಿಯ ಕಿತಾಪತಿ ಝಲಕ್ ಬಿಟ್ಟು ಮತ್ತಷ್ಟು ಥ್ರಿಲ್ ಹೆಚ್ಚಿಸಿದೆ. ವಿದ್ಯಾಪತಿಯಾಗಿ ಟಗರು ಪಲ್ಯ ನಾಯಕ ನಾಗಭೂಷಣ್ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ವಿದ್ಯಾಪತಿ ಚಿತ್ರದ ಪ್ರೋಮೋ ಅನಾವರಣ ಮಾಡಿದೆ. ಜೇಬು ತುಂಬ ಕಾಸಿರೋನು ಕೊಟ್ಯಾಧಿಪತಿ.. ನಿಮ್ಮನ್ನೆಲ್ಲ ಹೊಟ್ಟೆತುಂಬ ನಗಿಸುವವನೇ ನಮ್ಮ 'ವಿದ್ಯಾಪತಿ' ಅಂತಾ ಹೀರೋನನ್ನು ಪರಿಚಯಿಸಿದೆ. ಕರಾಟೆ ಕಿಂಗ್ ವೇಷ ತೊಟ್ಟಿರುವ ನಾಗಭೂಷಣ್ ಮಾಡುವ ಕಿತಾಪತಿ ತುಣುಕುವೊಂದನ್ನು ಬಿಡುಗಡೆ ಮಾಡಿದೆ. ಕರಾಟೆ ಕಲಿಯುವ ವೇಳೆ ವಿದ್ಯಾಪತಿ ಮಾಡುವ ಯಡವಟ್ಟು ಪ್ರೇಕ್ಷಕರಿಗೆ ಮುಖದ ಮೇಲೆ ಮಂದಹಾಸ ಮೂಡಿಸುತ್ತದೆ. ಇದನ್ನೂ ಓದಿ: ಇಕ್ಕಟ್ ಸಿನಿಮಾ ಸೂತ್ರಧಾರರಾದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಧನಂಜಯ್ ಜೊತೆ ಕೈ ಜೋಡಿಸಿದ್ದಾರೆ. ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಈ ಚಿತ್ರದಲ್ಲಿ ನಾಗಭೂಷಣ್ ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿದ್ಯಾಪತಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_5.txt b/zeenewskannada/data1_url7_500_to_1680_5.txt new file mode 100644 index 0000000000000000000000000000000000000000..4779692af1b7c0f01d07c8c5daf7dfe4ff75dbf5 --- /dev/null +++ b/zeenewskannada/data1_url7_500_to_1680_5.txt @@ -0,0 +1 @@ +ಜುಲೈ 15ರಿಂದ ಮುಂಬೈ-ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನಯಾನ ಪುನರಾರಂಭ : ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ಇಂದಿಗೂ ವಿಮಾನಯಾನ ಜುಲೈ 15 ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ಇಂದಿಗೂ ವಿಮಾನಯಾನ ಜುಲೈ 15 ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹಲ್ಲಾ ಜೋಶಿ ಅವರ 6ಇ ಇಂಡಿಗೋ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಬೇಕೆಂಬ ಮನವಿಯ ಮೇರೆಗೆ ನಾಗರಿಕ ವಿಮಾನಯಾನ ಸಚಿವಾಲಯ ಪುನರಾರಂಭಿಸಲು ನಿರ್ಧರಿಸಿದೆ. ಇದನ್ನು ಓದಿ : ಈ ಮನವಿಯ ಮೇರೆಗೆ ಮುಂಬೈ ಮತ್ತು ಹುಬ್ಬಳ್ಳಿ ಮಧ್ಯೆ ಜುಲೈ 15 ರಿಂದ ಇಂಡಿಗೋ 6ಇ ವಿಮಾನಯಾನ ಸೇವೆ ಪುನರಾರಂಭಗೊಳ್ಳಲಿದೆ. ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಇಂಡಿಗೋ 6ಇ ವಿಮಾನದ ಪುನರಾರಂಭದ ಕುರಿತು ಸಚಿವ ಸಚಿವ ಪ್ರಲ್ಲಾದ ಜೋಶಿ ಗಮನಕ್ಕೆ ತಂದಿದ್ದರು ಸದ್ಯ ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ಪುನರಾರಂಭಗೊಳಿಸಿದೆ. ಈ ಕುರಿತಂತೆ ಸಚಿವ ಪ್ರಹಲ್ಲಾ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಜುಲೈ 15ರಿಂದ ಮುಂಬೈ ಹುಬ್ಬಳ್ಳಿ ನಡುವೆ ಬರುವ ದೈನಂದಿನ ವಿಮಾನಗಳ ಕಾರ್ಯನಿರ್ವಹಿಸುವ ಕುರಿತು ಅಗತ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈಯಿಂದ ಹೊರಟು, ಸಂಜೆ 4.10ಕ್ಕೆ ಹುಬ್ಬಳ್ಳಿ ತಲುಪಲಿದೆ ಮತ್ತು 4.40ಕ್ಕೇ ಹುಬ್ಬಳ್ಳಿಯಿಂದ ಹೊರಟು 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ ಮತ್ತು ಪುನರಾರಂಭ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವ ಹಿನ್ನೆಲೆ ಭಾರತೀಯ ನಾಗರಿಕ ವಿಮಾನಯನ ಸಚಿವಾಲಯಕ್ಕೆ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_50.txt b/zeenewskannada/data1_url7_500_to_1680_50.txt new file mode 100644 index 0000000000000000000000000000000000000000..1b333cb4e6270f153bfa6fc3ad641457bc4dee77 --- /dev/null +++ b/zeenewskannada/data1_url7_500_to_1680_50.txt @@ -0,0 +1 @@ +ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ: ಸಿಎಂ ಸಂತಾಪ : ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜೀವ್ ತಾರಾನಾಥ್ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. : ಖ್ಯಾತ ಸರೋದ್ ವಾದಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೈಸೂರಿನ ಪಂಡಿತ್ ರಾಜೀವ್ ತಾರಾನಾಥ್ ಇಂದು ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನಆಸ್ಪತ್ರೆಯಲ್ಲಿ ರಾಜೀವ್ ತಾರಾನಾಥ್ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ಹಾಗೂ ದೇಶದ ಪ್ರಮುಖ ಗೌರವಗಳಿಗೆ ರಾಜೀವ್ ಅವರು ಪಾತ್ರವಾಗಿದ್ದರು. ಇದನ್ನೂ ಓದಿ: ಇನ್ನು ರಾಜೀವ್ ತಾರಾನಾಥ್ ಅಗಲಿಕೆಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ, “ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ನಿಧನದಿಂದ ದು:ಖಿತನಾಗಿದ್ದೇನೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ ತುಂಬಲಾರದ ನಷ್ಟ. ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ ಆಗಿರಲಿಲ್ಲ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ಕುಟುಂಬದ ಸದಸ್ಯರು‌ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ" ಎಂದು ಶಾಂತಿ ಕೋರಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_500.txt b/zeenewskannada/data1_url7_500_to_1680_500.txt new file mode 100644 index 0000000000000000000000000000000000000000..cb7942a34041833053a6fe91120c09431279e406 --- /dev/null +++ b/zeenewskannada/data1_url7_500_to_1680_500.txt @@ -0,0 +1 @@ +ಈ ಪಾದ ಪುಣ್ಯ ಪಾದ ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ಕ್ಲಾಪ್ : "ದಾರಿ ಯಾವುದಯ್ಯಾ ವೈಕುಂಠಕೆ" ಚಿತ್ರ ನಿರ್ದೇಶಕರಾದ ಸಿದ್ದು ಪೂರ್ಣಚಂದ್ರ ರವರ ಮತ್ತೊಂದು ಚಿತ್ರ "ಈ ಪಾದ ಪುಣ್ಯಪಾದ". :"ದಾರಿ ಯಾವುದಯ್ಯಾ ವೈಕುಂಠಕೆ" ಚಿತ್ರ ನಿರ್ದೇಶಕರಾದ ಸಿದ್ದು ಪೂರ್ಣಚಂದ್ರ ರವರ ಮತ್ತೊಂದು ಚಿತ್ರ "ಈ ಪಾದ ಪುಣ್ಯಪಾದ". ಇದರ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಶಿವನಂದಿ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರಕ್ಕೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ರವರು ಕ್ಲಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ರವರು ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗುತ್ತದೆಂದು ಸಿದ್ದು ಪೂರ್ಣಚಂದ್ರ ತಿಳಿಸಿದರು. ಇದನ್ನೂ ಓದಿ: ಮುಖ್ಯ ಪಾತ್ರದಲ್ಲಿ ಆಟೋ ನಾಗರಾಜ್ ರವರು ಅಭಿನಯಿಸುತ್ತಿದ್ದಾರೆ. ಉಳಿದಂತೆ "ಸಂಭವಾಮಿ ಯುಗೇ ಯುಗೇ" ಚಿತ್ರ ಖ್ಯಾತಿಯ ಜಯ್ ಶೆಟ್ಟಿ, ಬಲ ರಾಜ್ವಾಡಿ, ಚೈತ್ರ, ನಂದಿನಿ ರಾಜ್ ಜೀವನ್ ರಿಚಿ, ಪ್ರಮಿಳ ಸುಬ್ರಮಣ್ಯಂ, ಶಂಕರ್ ಭಟ್ ಹರೀಶ್ ಕುಂದೂರ್, ಯೋಗಿತ, ಬೇಬಿ ರಿಧಿ, ಯೋಗೇಶ್ ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ. ಸಹ ನಿರ್ಮಾಪಕರಾಗಿ ಶ್ರೀಯುತ ಸನ್ನಿ, ಎ.ಕೆ ಪುಟ್ಟರಾಜು ಮತ್ತು ಪ್ರಮಿಳಾ ಸುಭ್ರಮಣ್ಯಂ ರವರೂ ಕೂಡ ಸಹ ನಿರ್ಮಾಪಕರಾಗಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಕಲನ ದೀಪಕ್ ಸಿ ಎಸ್, ಕಲೆ ಬಸವರಾಜ್ ಆಚಾರ್, ವಸ್ತ್ರ ವಿನ್ಯಾಸ ನಾಗರತ್ನ ಕೆಹೆಚ್, ಸಂಗೀತ ಅನಂತ್ ಆರ್ಯನ್, ಮೇಕಪ್ ಸಿದ್ದು ರಾಯಚೂರ್, ಸ್ವರೂಪ್ ವಿ ಎಫ್ ಎಕ್ಸ್. ಕಲರಿಂಗ್ ನಿಖಿಲ್ ಕಾರ್ಯಪ್ಪ. ವಿಭಿನ್ನ ಕಥಾ ಹಂದರ ಹೊಂದಿದ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭೂತಿಯನ್ನು ಕಟ್ಟಿಕೊಡುತ್ತದೆ. ಇಲ್ಲಿ ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಅದರಲ್ಲಿ ಮುಖ್ಯವಾಗಿ ಆನೆಕಾಲು ರೋಗಿಯ ಜೀವನ ಶೈಲಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಿಸಲಾಗುತ್ತದೆ. ಇದರ ಜೊತೆಗೆ ಮಕ್ಕಳ ಪಾದ, ವೃದ್ದರ ಪಾದ, ದಾಸರ ಪಾದ, ಸ್ವಾಮೀಜಿಗಳ ಪಾದದ ಕಥೆ ಹೇಳಲಾಗುತ್ತದೆ. ಎಲ್ಲೂ ನೋಡಿರದ ಕೇಳಿರದ ಈ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿರುವೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿವರಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_501.txt b/zeenewskannada/data1_url7_500_to_1680_501.txt new file mode 100644 index 0000000000000000000000000000000000000000..aadaca555534a023ee6a354146effedca3fce0bb --- /dev/null +++ b/zeenewskannada/data1_url7_500_to_1680_501.txt @@ -0,0 +1 @@ +ಕೆಮಿಕಲ್‌ ತೊಟ್ಟಿಗೆ ಬಿದ್ದ ಬಳಿಕ ಈ ನಟನ ತಲೆಯಲ್ಲಿ ಬೆಳೆಯಲಿಲ್ಲ ಒಂದೇ ಒಂದು ಕೂದಲು! ಬೋಳು ತಲೆಯ ಈ ಹಾಸ್ಯನಟ ಇಂದು ಕೋಟ್ಯಾಧಿಪತಿ! ಯಾರೆಂದು ಗೊತ್ತಾಯ್ತ? : ಒಂದು ಕಾಲದಲ್ಲಿ ಸ್ಟಂಟ್ ಮ್ಯಾನ್ ಆಗಿ, ರೌಡಿಯಾಗಿ. ವಿಲನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಿನಿಮಾ ಮಾಡಿದ್ದ ರಾಜೇಂದ್ರನ್ ಈಗ ಟಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಾಮಿಡಿಯನ್‌ ಆಗಿಯೇ ಭರ್ಜರಿ ಸಂಪಾದನೆ ಮಾಡುತ್ತಾರೆ. :ಸಿನಿಮಾದಲ್ಲಿ ಹಾಸ್ಯ ನಟ.. ಆದರೆ ಈ ನಟನ ಹಿನ್ನೆಲೆ ಮಾತ್ರ ವಿಷಾದನೀಯವಾಗಿದೆ. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಚಿತ್ರರಂಗದಲ್ಲಿ ಬೆಳೆದ ಆ ವ್ಯಕ್ತಿ ಇಂದು 100 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಆ ನಟ ಬೇರಾರು ಅಲ್ಲ ರಾಜೇಂದ್ರನ್.‌ ಇದನ್ನೂ ಓದಿ: ಒಂದು ಕಾಲದಲ್ಲಿ ಸ್ಟಂಟ್ ಮ್ಯಾನ್ ಆಗಿ, ರೌಡಿಯಾಗಿ. ವಿಲನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಿನಿಮಾ ಮಾಡಿದ್ದ ರಾಜೇಂದ್ರನ್ ಈಗ ಟಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಾಮಿಡಿಯನ್‌ ಆಗಿಯೇ ಭರ್ಜರಿ ಸಂಪಾದನೆ ಮಾಡುತ್ತಾರೆ. ರಾಜೇಂದ್ರನ್‌ ಅವರಿಗೆ 64 ವರ್ಷ. ಜೂನ್ 1, 1957 ರಂದು ತಮಿಳುನಾಡಿನ ತೂತುಕುಡಿಯಲ್ಲಿ ಜನಿಸಿದರು. ಸುಮಾರು 500 ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಇದೇ ರೀತಿ ಶೂಟಿಂಗ್‌ ಮಾಡುತ್ತೊದ್ದ ಸಂದರ್ಭದಲ್ಲಿ ಕೆಮಿಕಲ್‌ ತುಂಬಿದ್ದ ಕೆರೆಗೆ ಬಿದ್ದಿದ್ದರು. ಈ ನಂತರ ಅವರ ತಲೆಯಲ್ಲಿ ಒಂದೇ ಒಂದು ಕೂದಲು ಸಹ ಬೆಳೆಯಲಿಲ್ಲ. ಇನ್ನು ಈ ಅವಘಡದ ಬಳಿಕ ಚಿಕಿತ್ಸೆ ತೆಗೆದುಕೊಂಡು ಕಂಬ್ಯಾಕ್‌ ಮಾಡಿದ ಅವರು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ರಾಜೇಂದ್ರನ್ ಮೊದಲ ಬಾರಿಗೆ 2003 ರಲ್ಲಿ ಪಿತಾಮಗನ್ ಚಿತ್ರದಲ್ಲಿ ನಟಿಸಿದರು. ನಾನ್ ಕಡವುಲ್ ಚಿತ್ರದಲ್ಲಿ ಮೊದಲ ಬಾರಿಗೆ ಖಳನಾಯಕನ ಪಾತ್ರವನ್ನು ನಿರ್ವಹಿಸಿದರು. ಇದಾದ ಬಳಿಕ ಸಿಂಗಂ 2, ತೇರಿ, ಕಾಂಚನಾ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಮಿಡಿ ಟೈಮಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದನ್ನೂ ಓದಿ: ರಾಜೇಂದ್ರನ್ ಅವರು ಹಾಸ್ಯನಟ ಮತ್ತು ನಟರಾಗಿ 160 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಇವರ ಬಳಿಕ ಮೂರು ಐಷಾರಾಮಿ ಕಾರುಗಳಿವೆ. ಇಷ್ಟೇ ಅಲ್ಲ, ಉಳಿದೆಲ್ಲ ವ್ಯವಹಾರಗಳು ಸೇರಿದಂತೆ ಈ ಸ್ಟಾರ್ ನಟನ ಬಳಿ ಸುಮಾರು 100 ಕೋಟಿ ಆಸ್ತಿ ಇದೆ ಎನ್ನುತ್ತಿದೆ ಕಾಲಿವುಡ್ ಸುದ್ದಿ ಮಾಧ್ಯಮ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_502.txt b/zeenewskannada/data1_url7_500_to_1680_502.txt new file mode 100644 index 0000000000000000000000000000000000000000..e19c38a021b985628cb0e237e73a4962b75d0918 --- /dev/null +++ b/zeenewskannada/data1_url7_500_to_1680_502.txt @@ -0,0 +1 @@ +ಒಂದು ಕಾಲದಲ್ಲಿ ನೀರಿನ ಕ್ಯಾನ್ ಮಾರಿ, ಹೋಟೆಲ್ ನಲ್ಲಿ ಕೆಲಸ ಮಾಡ್ತಿದ್ದ ಈತ ಇಂದು ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟ, ನಿರ್ದೇಶಕ! ನ್ಯಾಷನಲ್‌ ಅವಾರ್ಡ್‌ ವಿನ್ನರ್‌ ಕೂಡ ಹೌದು!! : ಕನ್ನಡದ ಭರವಸೆಯ ನಾಯಕ, ನಿರ್ದೇಶಕ ರಿಷಬ್‌ ಶೆಟ್ಟಿ ಮೊದಲ ಹೆಸರು ಪ್ರಶಾಂತ್‌ ಶೆಟ್ಟಿ.. ಸಿನಿಮಾಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಅವರು ತಾವು ಚಿತ್ರರಂಗಕ್ಕೆ ಬಂದಿದ್ದು ಹೇಗೆ ಎಂದು ಹೇಳಿದ್ದಾರೆ. : 2022 ರಲ್ಲಿ ಕನ್ನಡದಲ್ಲಿ ಸಣ್ಣ ಚಿತ್ರವಾಗಿ ಬಿಡುಗಡೆಯಾದ ಕಾಂತಾರ, ನಂತರ ದೊಡ್ಡ ಹಿಟ್ ಆಗಿ ದೇಶದಾದ್ಯಂತ ಬಿಡುಗಡೆಯಾಗಿ 400 ಕೋಟಿ ಕಲೆಕ್ಷನ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಕೇವಲ 20 ಕೋಟಿಯಲ್ಲಿ ತಯಾರಾದ ಕಾಂತಾರ 400 ಕೋಟಿ ಕಲೆಕ್ಷನ್ ಮಾಡಿದ್ದು ಮಾತ್ರವಲ್ಲದೆ ಕನ್ನಡದ ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳನ್ನು ತೋರಿಸಿಕೊಟ್ಟ ರಿಷಬ್ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು. ನಿನ್ನೆ ಪ್ರಕಟವಾದ 70ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಕಾಂತಾರ ಚಿತ್ರ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ಕಾಂತಾರ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರನ್ನು ರಾಷ್ಟ್ರೀಯ ಅತ್ಯುತ್ತಮ ನಟ ಎಂದು ಘೋಷಿಸಲಾಯಿತು. ಕಾಂತಾರ ಚಿತ್ರಕ್ಕೆ ಅತ್ಯುತ್ತಮ ಸಂಪೂರ್ಣ ಮನರಂಜನೆಯ ಪ್ರಶಸ್ತಿಯನ್ನು ಘೋಷಿಸಲಾಯಿತು. ಇದು ರಿಷಬ್ ಶೆಟ್ಟಿಯ ಮೊದಲ ಪ್ಯಾನ್-ಇಂಡಿಯಾ ಯಶಸ್ಸು, ಆದರೆ ಅವರು ಸಾಕಷ್ಟು ಕಷ್ಟಗಳು, ವೈಫಲ್ಯಗಳನ್ನು ನೋಡಿ ಇಂದು ಈ ಮಟ್ಟಕ್ಕೆ ಬಂದಿದ್ದಾರೆ. ಇದನ್ನೂ ಓದಿ- ರಿಷಬ್ ಶೆಟ್ಟಿ ಮತ್ತು ಅವರ ಜೀವನದ ಬಗ್ಗೆ ಕುತೂಹಲಕಾರಿ ಸಂಗತಿಗಳು ನಿಮಗಾಗಿ.. *ರಿಷಬ್ ಶೆಟ್ಟಿ ಬಾಲ್ಯದಲ್ಲಿ ಓದುವುದಕ್ಕಿಂತ ಆಟಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು. ಅಲ್ಲದೆ ಜೂಡೋದಲ್ಲಿ ಜಿಲ್ಲಾ ಮಟ್ಟದ ಆಟಗಾರ. ಆದರೆ ರಿಷಬ್ ತಂದೆಗೆ ಇದು ಇಷ್ಟವಾಗದ ಕಾರಣ ಕಾಲೇಜಿನ ಅವಧಿಯಲ್ಲಿ ಬೆಂಗಳೂರಿಗೆ ಓದಲು ಕಳುಹಿಸಿದ್ದರು. *ಅವರು ಬಾಲ್ಯದಲ್ಲಿ ಅವರೊಂದಿಗೆ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. ಮೀನಾಕ್ಷಿ ಕಲ್ಯಾಣಿ ಎಂಬ ಯಕ್ಷಗಾನದ ಷಣ್ಮುಗನ ಪಾತ್ರದಲ್ಲಿ ರಿಷಭ್‌ಗೆ ಊರಿನಲ್ಲಿ ಒಳ್ಳೆಯ ಹೆಸರು ಬಂತು. *ಬೆಂಗಳೂರಿನಲ್ಲಿ ಪದವಿಗೆ ಸೇರಿದ ನಂತರ 'ರಂಗ ಸೌರಭಂ' ಎಂಬ ತಂಡಕ್ಕೆ ಸೇರಿ ನಾಟಕಗಳನ್ನು ಪ್ರದರ್ಶಿಸಿದರು. *ಪದವಿಯನ್ನು ಮಧ್ಯದಲ್ಲಿ ನಿಲ್ಲಿಸಿ ಫಿಲಂ ಇನ್ಸ್ ಟಿಟ್ಯೂಟ್ ನಲ್ಲಿ ಡೈರೆಕ್ಷನ್ ಕೋರ್ಸ್ ಗೆ ಸೇರಿಕೊಂಡರು. ಈ ವಿಷಯ ತಿಳಿದ ತಂದೆಯೂ ಕೋಪಗೊಂಡಿದ್ದರು. *ಅಂದು ತಂದೆ, ತಂಗಿ ಸ್ವಲ್ಪ ಸಹಾಯ ಮಾಡಿದರೂ ಹಣ ಕೊಡುವುದಿಲ್ಲ ಎಂದು ಹೇಳಿ ಮಿನರಲ್ ವಾಟರ್ ಬ್ಯುಸಿನೆಸ್ ಮಾಡಿ ಸಾಯಂಕಾಲ ರಾತ್ರಿ ನೀರಿನ ಕ್ಯಾನ್ ಸರಬರಾಜು ಮಾಡುತ್ತಿದ್ದರು. ರಾತ್ರಿಯಿಡೀ ಕ್ಯಾನ್ ಸಪ್ಲೈ ಮಾಡಿ ಆ ವ್ಯಾನಿನಲ್ಲಿ ಮಲಗುತ್ತಿದ್ದರು. *ವಾಟರ್ ಕ್ಯಾನ್ ಸರಬರಾಜು ಮಾಡುವಾಗ ಕನ್ನಡದ ನಿರ್ಮಾಪಕ ಎಂ.ಡಿ.ಪ್ರಕಾಶ್ ಕ್ಲಬ್ ಒಂದರಲ್ಲಿ ಕಾಣಿಸಿಕೊಂಡು ತಮ್ಮ ಬಗ್ಗೆ ಕೇಳಿದರು. ಡೈರೆಕ್ಷನ್ ಕೋರ್ಸ್ ಓದುತ್ತಿದ್ದು, ಪಾರ್ಟ್ ಟೈಮ್ ಮಾಡುತ್ತಿದ್ದಾನೆ ಎಂದು ತಿಳಿದ ನಿರ್ಮಾಪಕರು ಸೈನೈಡ್ ಎಂಬ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಅವಕಾಶ ಕೊಟ್ಟರು. ಆ ಸಿನಿಮಾಗೆ ರಿಷಬ್ ಗೆ ದಿನಕ್ಕೆ 50 ರೂಪಾಯಿ ಕೊಡುತ್ತಿದ್ದರು. *ಎಡಿಟಿಂಗ್, ಲೈಟ್ ಬಾಯ್, ಮೇಕಪ್.. ಇವೆಲ್ಲವನ್ನೂ ಅಲ್ಲಿ ಕಲಿತರು. ಆದರೆ ಚಿತ್ರದ ಶೂಟಿಂಗ್ ಮಧ್ಯದಲ್ಲಿಯೇ ನಿಂತಿದ್ದರಿಂದ ಮತ್ತೆ ವಾಟರ್ ಕ್ಯಾನ್ ಗಳನ್ನು ಹೊತ್ತೊಯ್ದಿದ್ದಾರೆ. *ಆ ನಂತರ ಗಂಡ ಹೆಂಡತಿ ಸಿನಿಮಾದಲ್ಲಿ ಕ್ಲಾಪ್ ಬಾಯ್ ಆಗಿ ಸೇರಿಕೊಂಡರು. ಚಿತ್ರದ ಇಡೀ ವರ್ಷಕ್ಕೆ 1500 ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ. *ಗಂಡ ಹೆಂಡತಿ ಸಿನಿಮಾ ಶೂಟಿಂಗ್‌ನಲ್ಲಿ ನಿರ್ದೇಶಕರ ಜೊತೆ ನಡೆದ ಘಟನೆಯಿಂದ ಸಿನಿಮಾ ಬಿಟ್ಟು ತನ್ನಲ್ಲಿದ್ದ ಹಣದಲ್ಲಿ ಇನ್ನೂ ಒಂದಿಷ್ಟು ಸಾಲ ಮಾಡಿ ಹೋಟೆಲ್ ಉದ್ಯಮ ಆರಂಭಿಸಿದ್ದಾರೆ. ಆದರೆ ಅದು ಕಳೆದು ಸಾಲದ ಸುಳಿಯಲ್ಲಿ ಸಿಲುಕಿತ್ತು. *ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ಅನ್ನ ಸಂಪಾದಿಸುತ್ತಿದ್ದರು. ಆ ವೇಳೆ ಸಾಲಗಾರರ ಕಣ್ಣಿಗೆ ಕಾಣದೆ ಬೇರೆ ಬೇರೆ ವೇಷ ಧರಿಸಿ ತಿರುಗಾಡುತ್ತಿದ್ದ. ಆಗ ಅವರು ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. *ಇಂತಹ ಸಮಯದಲ್ಲಿ ರಿಷಬ್ ನಿರ್ದೇಶಕ ಅರವಿಂದ್ ಕೌಶಿಕ್ ಮತ್ತು ರಕ್ಷಿತ್ ಶೆಟ್ಟಿ ಅವರನ್ನು ಭೇಟಿಯಾದರು. ಅರವಿಂದ್ ಕೌಶಿಕ್ ನಿರ್ದೇಶನದ ತುಘಲಕ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ಮತ್ತು ರಿಷಬ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಆ ಸಿನಿಮಾ ಫ್ಲಾಪ್ ಆಗಿತ್ತು. *ತುಘಲಕ್ ಚಿತ್ರದ ಫ್ಲಾಪ್ ನಂತರ ರಿಷಬ್ ನಿರ್ದೇಶನದ ರಕ್ಷಿತ್ ಅಭಿನಯದ ರಿಕ್ಕಿ ಚಿತ್ರವು ಉತ್ತಮ ಹಿಟ್ ಆಯಿತು. *ಅದರ ನಂತರ ನನಗೆ ಒಳ್ಳೆಯ ಕಲಾತ್ಮಕ ಚಿತ್ರ ಮಾಡಬೇಕು ಎಂದು ಆಸೆಯಾಯಿತು. ಆದರೆ ಹಣ ಜಮಾ ಮಾಡಲು ಯಾರೂ ಬರಲಿಲ್ಲ. ಇದರೊಂದಿಗೆ ರಕ್ಷಿತ್ ನಾಯಕನಾಗಿ ಮತ್ತೆ ರಿಷಬ್ ನಿರ್ದೇಶನದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮಾಡಿದರೆ ದೊಡ್ಡ ಹಿಟ್ ಆಯಿತು. *ಆ ಸಿನಿಮಾದ ಹಣದಲ್ಲಿ ತಮ್ಮ ಕನಸಿನ ಯೋಜನೆಯಾದ 'ಸರ್ಕಾರಿ ಹಿರಿಯ ಶಾಲೆ, ಕಾಸರಗೋಡು' ಕೈಗೆತ್ತಿಕೊಂಡರು. ಈ ಚಿತ್ರವು ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿತು. *ಆ ನಂತರ ರಿಷಬ್ ಶೆಟ್ಟಿ ನಾಯಕ ಮತ್ತು ನಿರ್ಮಾಪಕರಾಗಿ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು. ಇದನ್ನೂ ಓದಿ- *ಕಾಂತಾರದಿಂದ ಅವರು ನಟ ಮತ್ತು ನಿರ್ದೇಶಕರಾಗಿ ಕಮರ್ಷಿಯಲ್ ಹಿಟ್ ಆದರು ಮತ್ತು ಈಗ ಅವರು ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. *ರಿಷಬ್ ಶೆಟ್ಟಿ ಶೀಘ್ರದಲ್ಲೇ ಕಾಂತಾರ ಪ್ರೀಕ್ವೆಲ್ ಚಿತ್ರದೊಂದಿಗೆ ಬರಲಿದ್ದಾರೆ ರಿಷಬ್ ಶೆಟ್ಟಿ ಯಾವುದೇ ಹಿನ್ನೆಲೆಯಿಲ್ಲದೆ ಚಿತ್ರರಂಗಕ್ಕೆ ಬಂದು ಸ್ವಂತವಾಗಿ ಬೆಳೆದು ಈಗ ನಾಯಕ ಮತ್ತು ನಿರ್ದೇಶಕರಾಗಿ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿದ್ದು ಮಾತ್ರವಲ್ಲದೆ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ರಿಷಬ್‌ಗೆ ಶುಭ ಹಾರೈಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_503.txt b/zeenewskannada/data1_url7_500_to_1680_503.txt new file mode 100644 index 0000000000000000000000000000000000000000..223ab7574c9c3bd1406d0d09b8fe0249d84cc5df --- /dev/null +++ b/zeenewskannada/data1_url7_500_to_1680_503.txt @@ -0,0 +1 @@ +ಶೀಘ್ರದಲ್ಲೇ ವಿಭಿನ್ನ ಕಥೆಯ "ಲಂಗೋಟಿ ಮ್ಯಾನ್" ಚಿತ್ರದ ಟ್ರೇಲರ್ ಬಿಡುಗಡೆ : ಲಂಗೋಟಿ ಮ್ಯಾನ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ನಟ‌ ಶರಣ್ ಅವರಿಗೆ ಚಿತ್ರತಂಡದಿಂದ ಆಹ್ವಾನ ನೀಡಲಾಗಿದೆ. : ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿರುವ "ಲಂಗೋಟಿ ಮ್ಯಾನ್" ಚಿತ್ರದ ಟ್ರೇಲರ್ ಬಿಡುಗಡೆ ಆಗಸ್ಟ್ 19 ರಂದು ನಡೆಯಲಿದೆ. ಈ ಸಮಾರಂಭಕ್ಕೆ ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಓ.ಮಂಜುನಾಥ್ ಸೌತ್ ಡಿಸಿಸಿ ಪ್ರೆಸಿಡೆಂಟ್ ಬೆಂಗಳೂರು ಹಾಗೂ ನಟ ಶರಣ್ ಅವರನ್ನು ಚಿತ್ರತಂಡ ಆತ್ಮೀಯವಾಗಿ ಆಹ್ವಾನಿಸಿದೆ. ಹೊಸತಂಡದ ಪ್ರೀತಿಯ ಆಹ್ವಾನವನ್ನು ಒಪ್ಪಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಓ.ಮಂಜುನಾಥ್ ಸೌತ್ ಡಿಸಿಸಿ ಪ್ರೆಸಿಡೆಂಟ್ ಹಾಗೂ ನಟ ಶರಣ್ ಅವರು ಸಮಾರಂಭಕ್ಕೆ ಬರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಉಪ ಮುಖ್ಯಮಂತ್ರಿಗಳು ತಮ್ಮ ಕಾರ್ಯದ ಒತ್ತಡದ ನಡುವೆಯೂ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ, ಸಮಾರಂಭಕ್ಕೆ ಬರುತ್ತೇನೆ ಎಂದು ಹೇಳಿರುವುದು. ನಟ ಶರಣ್ ಕೂಡ ನಮ್ಮ ಆತ್ಮೀಯ ಆಹ್ವಾನಕ್ಕೆ ಸ್ಪಂದಿಸಿ ಸಮಾರಂಭಕ್ಕೆ ತಪ್ಪದೇ ಬರುವುದಾಗಿ ಹೇಳಿರುವುದು ನಮ್ಮ ತಂಡಕ್ಕೆ ಸಂತೋಷ ತಂದಿದೆ. ಇಂತಹ ದಿಗ್ಗಜರು ನಮ್ಮ ಆಹ್ವಾನಕ್ಕೆ ತೋರಿದ ಪ್ರೀತಿಗೆ ಮನತುಂಬಿ ಬಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಆಕಾಶ್ ರಾಂಬೋ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಗಿಲ್ಲಿ ನಟ, ಸಂಹಿತ ವಿನ್ಯ, ಸ್ನೇಹ ಖುಷಿ, ಪವನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_504.txt b/zeenewskannada/data1_url7_500_to_1680_504.txt new file mode 100644 index 0000000000000000000000000000000000000000..fdbd6fd30c9a4db5b09acf3c37390f8e93744c80 --- /dev/null +++ b/zeenewskannada/data1_url7_500_to_1680_504.txt @@ -0,0 +1 @@ +ಸಾವು ಸಮೀಪಿಸುತ್ತಿದೆ ಎಂದು ಅರಿತು ತನ್ನೆಲ್ಲ ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದ ಸ್ಟಾರ್ ನಟಿ ಈಕೆ! : ಈ ನಟಿ ಸೌಂದರ್ಯಕ್ಕೆ ಹೆಸರುವಾಸಿ. ಈಕೆಗೆ ಜೋಡಿಯಾಗಲು ಹಲವು ಪ್ರಮುಖ ಸ್ಟಾರ್ ನಟರೂ ಪೈಪೋಟಿ ನಡೆಸಿದ್ದಾರೆ. ಅನೇಕ ಕಷ್ಟಗಳನ್ನು ಎದುರಿಸಿದ ಪ್ರಸಿದ್ಧ ನಟಿಯ ಜೀವನದಲ್ಲಿ ಅದೃಷ್ಟವು ಒಂದು ಪಾತ್ರವನ್ನು ವಹಿಸಿದೆ. ಪ್ರಸಿದ್ಧ ನಟಿ ಯಾರು ಮತ್ತು ಅವರ ಜೀವನ ಹೇಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ.. : ಬೆಳ್ಳಿತೆರೆಯಲ್ಲಿ ಅನೇಕ ಬಾಲತಾರೆಗಳು ಪ್ರಸಿದ್ಧ ನಟರು, ನಟಿಯರು ಅಥವಾ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆ. ತಮಿಳು ಸಿನಿಮಾ ತೆರೆ ಮೇಲೆ ಕಾಣಿಸಿಕೊಳ್ಳಲು ಪ್ರತಿಭೆ ಮುಖ್ಯವಾದರೂ ಅದೃಷ್ಟವೂ ಬೇಕು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಿನಿಮಾದಲ್ಲಿ ನಟಿಸಲು ಒಂದೇ ಒಂದು ಅವಕಾಶ ಸಿಕ್ಕರೆ ಸೆಲೆಬ್ರಿಟಿ ಆಗಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಚಿತ್ರರಂಗ ಎಂದರೆ ಎಲ್ಲರೂ ಅಂದುಕೊಂಡಂತೆ ಗ್ಲಾಮರಸ್ ಜಗತ್ತಲ್ಲ. ಕೆಲವು ನಟರ ಬದುಕಿನ ಪುಟಗಳನ್ನು ನೋಡುತ್ತಾ ಹೋದರೆ ಕೊನೆಯಿಲ್ಲದ ಕಣ್ಣೀರಿನ ಕಥೆಗಳು ಹಲವಿವೆ.. ನಾವಿಲ್ಲಿ ನೋಡಲಿರುವ ನಟಿ ಸೌಂದರ್ಯಕ್ಕೆ ಹೆಸರುವಾಸಿ. ಈಕೆಗೆ ಜೋಡಿಯಾಗಲು ಹಲವು ಪ್ರಮುಖ ಸ್ಟಾರ್ ನಟರೂ ಪೈಪೋಟಿ ನಡೆಸಿದ್ದಾರೆ. ಅನೇಕ ಕಷ್ಟಗಳನ್ನು ಎದುರಿಸಿದ ಪ್ರಸಿದ್ಧ ನಟಿಯ ಜೀವನದಲ್ಲಿ ಅದೃಷ್ಟವು ಒಂದು ಪಾತ್ರವನ್ನು ವಹಿಸಿದೆ. ನಟಿ ಶ್ರೀವಿದ್ಯಾ ಜನಪ್ರಿಯ ಹಾಸ್ಯನಟ ಕೃಷ್ಣಮೂರ್ತಿ ಮತ್ತು ಕರ್ನಾಟಕ ಸಂಗೀತ ಗಾಯಕಿ ಎಂಎಲ್ ವಸಂತ ಕುಮಾರಿ ಅವರ ಪುತ್ರಿ. ಶ್ರೀವಿದ್ಯಾ ಹುಟ್ಟಿದ ಒಂದು ವರ್ಷದ ನಂತರ, ಅವಳ ತಂದೆ ಕೃಷ್ಣಮೂರ್ತಿ ಅಪಘಾತದಿಂದಾಗಿ ಅನಾರೋಗ್ಯಕ್ಕೆ ಒಳಗಾದರು. ಇದರಿಂದಾಗಿ ಕುಟುಂಬದ ಎಲ್ಲ ಜವಾಬ್ದಾರಿಯನ್ನು ಪತ್ನಿ ಎಂ.ಎಲ್.ವಸಂತಕುಮಾರಿಯೇ ನಿಭಾಯಿಸಬೇಕಾಯಿತು. ನಟಿ ಶ್ರೀವಿದ್ಯಾ ತಮ್ಮ ಕುಟುಂಬದ ಆರ್ಥಿಕ ಮುಗ್ಗಟ್ಟಿನಿಂದಾಗಿ 14 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಟ ತಿಲಕಂ ಶಿವಾಜಿ ಗಣೇಶನ್ ಅಭಿನಯದ ತಿರುವರುಟ್ಚೆಲ್ವನ್ ಚಿತ್ರದ ಮೂಲಕ ಶ್ರೀವಿದ್ಯಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಅದ್ಭುತ ನಟನೆ, ಅದ್ಭುತ ನೃತ್ಯ ಮತ್ತು ಮನಮೋಹಕ ಸೌಂದರ್ಯದಿಂದಾಗಿ ಶ್ರೀವಿದ್ಯಾ ಅವರಿಗೆ ಹೆಚ್ಚಿನ ಸಿನಿಮಾ ಅವಕಾಶಗಳು ಬರಲಾರಂಭಿಸಿದವು. ಅಲ್ಲದೇ ನಿರ್ದೇಶಕ ದಾಸರಿ ನಾರಾಯಣನ್ ಅವರ ಪ್ರೋತ್ಸಾಹದಿಂದಲೂ ಸಾಕಷ್ಟು ಸಿನಿಮಾ ಅವಕಾಶಗಳು ಬಂದಿದ್ದವು. ಇದನ್ನೂ ಓದಿ- ತಮಿಳು ಚಿತ್ರರಂಗದ ಅನಿವಾರ್ಯ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶನದ 'ಅಪೂರ್ವ ರಾಗಂಗಲ್' ಚಿತ್ರದಲ್ಲಿ ಶ್ರೀವಿದ್ಯಾ ರಜನಿಕಾಂತ್ ಮತ್ತು ಕಮಲ್ ಹಾಸನ್ ಜೊತೆಗೆ ನಟಿಸಿದ್ದಾರೆ. ಈ ಚಿತ್ರವು ಉತ್ತಮ ಪ್ರಶಂಸೆಗೆ ಬಿಡುಗಡೆಯಾಯಿತು ಮತ್ತು ನಂತರ ತೆಲುಗಿಗೆ ರೀಮೇಕ್ ಮಾಡಲಾಯಿತು. ನಟಿ ಶ್ರೀವಿದ್ಯಾ ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆಗ ಶ್ರೀವಿದ್ಯಾ ಮತ್ತು ಕಮಲ್ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಶ್ರೀವಿದ್ಯಾ ಮತ್ತು ಕಮಲ್ ಹಾಸನ್ ರೀಲ್ ಲೈಫ್ ನಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಶ್ರೀವಿದ್ಯಾ ತಾಯಿ ಒಪ್ಪದ ಕಾರಣ ಸಂಬಂಧ ಕಡಿದುಕೊಂಡಿದ್ದರು. ಆ ನಂತರ ಶ್ರೀವಿದ್ಯಾ 1978 ರಲ್ಲಿ ಮಲಯಾಳಂ ನಿರ್ದೇಶಕ ಜಾರ್ಜ್ ಥಾಮಸ್ ಅವರನ್ನು ವಿವಾಹವಾದರು. ಮದುವೆಯ ನಂತರ ಪತಿಯ ಇಚ್ಛೆಯಂತೆ ಚಿತ್ರರಂಗವನ್ನೇ ತೊರೆದರು. ಆದರೆ ಮದುವೆಯ ನಂತರ ಅವರ ಜೀವನ ಉಲ್ಟಾ ಹೊಡೆದು ಆರ್ಥಿಕ ಸಂಕಷ್ಟದಿಂದ ಶ್ರೀವಿದ್ಯಾ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಶ್ರೀವಿದ್ಯಾ ಅವರ ಆಸ್ತಿ ಕದ್ದು ಆಕೆಯ ಪತಿ ಲಾಭ ಪಡೆದು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ 1980ರಲ್ಲಿ ವಿಚ್ಛೇದನ ಪಡೆದರು. ಆ ನಂತರ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಶ್ರೀವಿದ್ಯಾ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕ್ಯಾರೆಕ್ಟರ್ ರೋಲ್ ನಲ್ಲಿ ಮಿಂಚಿದ್ದರು. ಆದರೆ ಆಗಲೂ ವಿಧಿ ಅವರ ಜೀವನದಲ್ಲಿ ಆಟವಾಡಿತು.. 2003ರಲ್ಲಿ ಶ್ರೀವಿದ್ಯಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ತಮ್ಮ ಆಯುಷ್ಯ ಕ್ಷೀಣಿಸುತ್ತಿದೆ ಎಂದು ಭಾವಿಸಿದ್ದರು. ಇದಾದ ನಂತರ ಶ್ರೀವಿದ್ಯಾ ಕೂಡ ಮಹತ್ವದ ನಿರ್ಧಾರ ತೆಗೆದುಕೊಂಡು.. ಸಂಗೀತ, ನೃತ್ಯ ಕಾಲೇಜುಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನವಾಗಿ ನಟಿಸಿ ಕೂಡಿಟ್ಟಿದ್ದ ಕೋಟಿಗಟ್ಟಲೆ ಆಸ್ತಿಯನ್ನು ದಾನ ಮಾಡಲು ಮುಂದಾದರು. ನಟ ಗಣೇಶ್ ಅವರ ಸಹಾಯದೊಂದಿಗೆ, ಶ್ರೀವಿದ್ಯಾ ಅರ್ಹ ಜನರನ್ನು ತಲುಪಲು ಪ್ರತಿಷ್ಠಾನವನ್ನು ಸ್ಥಾಪಿಸಿದರು. ಕ್ಯಾನ್ಸರ್ನೊಂದಿಗೆ ಮೂರು ವರ್ಷಗಳ ಹೋರಾಟದ ನಂತರ, ನಟಿ 2006 ರಲ್ಲಿ 53 ನೇ ವಯಸ್ಸಿನಲ್ಲಿ ನಿಧನರಾದರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_505.txt b/zeenewskannada/data1_url7_500_to_1680_505.txt new file mode 100644 index 0000000000000000000000000000000000000000..1dc89d8877028cdf2a243f5993df4d07c9f2142d --- /dev/null +++ b/zeenewskannada/data1_url7_500_to_1680_505.txt @@ -0,0 +1 @@ +"ಅಂತಹ ಸಿನಿಮಾಗಳಲ್ಲಿ ನಟಿಸೋ ಆಫರ್‌ಗಳು ಬರುತ್ತಿವೆ" ಖ್ಯಾತ ನಟಿ ರಮ್ಯ ಸೆನ್ಸೇಷನಲ್‌ ಕಾಮೆಂಟ್!‌ : ಬೋಲ್ಡ್ ಪಾತ್ರಗಳನ್ನು ನಿರ್ವಹಿಸಿದ ನಟಿಯರಲ್ಲಿ ರಮ್ಯಾಶ್ರೀ ಕೂಡ ಒಬ್ಬರು. ಅವರು ಒಮ್ಮೆ ದಕ್ಷಿಣದ ಜೊತೆಗೆ ಸುಮಾರು 9 ಭಾರತೀಯ ಭಾಷೆಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡರು. :ನಟಿ ರಮ್ಯಶ್ರೀ ಮಾತೃಭಾಷೆ ತೆಲುಗಿಗಿಂತ ಕನ್ನಡದಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು ಅಲ್ಲಿನ ಜನರ ಸಖತ್‌ ಫೇವರೆಟ್‌ ಆಗಿದ್ದರು... ಸದ್ಯ ರಮ್ಯಾಶ್ರೀ ಸಿನಿಮಾಳಿಂದ ಕೊಂಚ ದೂರವಿದ್ದಾರೆ.. ಆದರೆ ಸಾಲು ಸಾಲು ಸಂದರ್ಶನಗಳನ್ನು ನೀಡುತ್ತಿದ್ದಾರೆ.. ವಿಶಾಖದಿಂದ ಬಂದ ಅವರು ರಾಜಕೀಯದಲ್ಲಿ ತಮ್ಮ ಕೈಯನ್ನು ಪ್ರಯತ್ನಿಸಿದರು. ರಾಜಕೀಯ ಟಚ್ ಇರುವ ಕುಟುಂಬದವರಾದ ರಮ್ಯಶ್ರೀ ರಾಜ್ಯ ಮತ್ತು ರಾಷ್ಟ್ರ ರಾಜಕಾರಣವನ್ನು ಆಸಕ್ತಿಯಿಂದ ಗಮನಿಸುತ್ತಿದ್ದರು. ಅಖಂಡ ಆಂಧ್ರಪ್ರದೇಶದಲ್ಲಿ ಹೈದರಾಬಾದ್ ಅಭಿವೃದ್ಧಿ ಕಂಡ ನಂತರ ಚಂದ್ರಬಾಬು ನಾಯ್ಡು ಅವರ ಅಭಿಮಾನಿಯಾಗಿದ್ದ ಅವರು, ನಂತರ ಸಿಎಂ ಆದ ವೈಎಸ್ ರಾಜಶೇಖರ್ ರೆಡ್ಡಿ ಅವರ ದೊಡ್ಡ ಅಭಿಮಾನಿಯಾದರು. ಅವರು ತಂದ 108, ಆರೋಗ್ಯಶ್ರೀ, ಶುಲ್ಕ ಮರುಪಾವತಿಯಂತಹ ಯೋಜನೆಗಳು ಜನರಿಗೆ ತುಂಬಾ ಉಪಯುಕ್ತವಾಗಿವೆ ಎಂದು ರಮ್ಯಶ್ರೀ ಹಲವು ಸಂದರ್ಭಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ- ಸದ್ಯ ಖಾಲಿ ಇರುವ ಕಾರಣ ಹಲವು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುತ್ತಿರುವ ನಟಿ ರಮ್ಯಶ್ರೀ.. ತನ್ನ ಕೆರಿಯರ್ ಹಾಗೂ ಚಿತ್ರರಂಗದಲ್ಲಿನ ಸಮಸ್ಯೆಗಳ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಮ್ಮಶ್ರೀ ಅವರು ಇತ್ತೀಚೆಗೆ ವಾಹಿನಿಯೊಂದರ ಜೊತೆ ಮಾತನಾಡಿ ತಮಗಾದ ಕಹಿ ಅನುಭವದ ಬಗ್ಗೆ ಹೇಳಿದ್ದಾರೆ. ಸುಮಾರು 9 ಭಾಷೆಗಳಲ್ಲಿ ನಟಿಸುತ್ತಿದ್ದರೂ ತಾವು ಯಾಕೆ ಆಡುಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಹಲವರು ಕೇಳಿದ್ದರು ಎಂದು ರಮ್ಯಾಶ್ರೀ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ತಾನು ಹಾಲಿವುಡ್ ಫಿಗರ್ ನಂತೆ ಕಾಣುತ್ತೇನೆ ಎಂದು ಕಾಮೆಂಟ್ ಮಾಡಿದ್ದನ್ನೂ ನಟಿ ನೆನಪಿಸಿಕೊಂಡಿದ್ದಾಳೆ. "ನನ್ನ ಭಾಷೆ ನನಗೆ ತಾಯಿ ಇದ್ದಂತೆ. ನನ್ನ ಮೂಲ ಭಾಷೆ ಮತ್ತು ಉಚ್ಚಾರಣೆಯನ್ನು ನಾನು ಏಕೆ ಬಿಡಬೇಕು... ಸುಮಾರು 80 ದೇಶಗಳಲ್ಲಿ ನನಗೆ ಅಭಿಮಾನಿಗಳಿದ್ದಾರೆ" ಎಂದು ನಟಿ ಹೇಳಿದ್ದಾರೆ.. ಇಷ್ಟೇ ಅಲ್ಲ ಪೋರ್ನ್ ಸಿನಿಮಾಗಳಲ್ಲಿ ನಟಿಸುವಂತೆ ಕೆಲವರು ಒತ್ತಡ ಹೇರಿದ್ದರು ಎಂದು ರಮ್ಯಾಶ್ರೀ ಬಹಿರಂಗಪಡಿಸಿದ್ದಾರೆ. ಇದೀಗ ಆಕೆಯ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಮ್ಯಶ್ರೀಗೆ ಇಂತಹ ಆಫರ್ ಕೊಟ್ಟವರು ಯಾರು ಎಂಬುದು ಇಲ್ಲಿಯವರೆಗೂ ಗೊತ್ತಾಗಿಲ್ಲ. ಅವಳು ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸಿದರೂ ಆಶ್ಚರ್ಯವೇನಿಲ್ಲ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_506.txt b/zeenewskannada/data1_url7_500_to_1680_506.txt new file mode 100644 index 0000000000000000000000000000000000000000..6c18941e48b64c0cf355d4428f23b9d7c5656f0f --- /dev/null +++ b/zeenewskannada/data1_url7_500_to_1680_506.txt @@ -0,0 +1 @@ +ಈ ಪುಟ್ಟ ಹುಡುಗಿ ಯಾರೆಂದು ಊಹಿಸಬಲ್ಲಿರಾ?! ಸ್ಟಾರ್ ಹೀರೋಯಿನ್ ಕಮ್ ಸೂಪರ್ಬ್ ಸಿಂಗರ್.. ಈಗ ಇಡೀ ಚಿತ್ರರಂಗವೇ ಈಕೆಗೆ ಸೆಲ್ಯೂಟ್ ಹೊಡೆಯುತ್ತೆ!! : ಮೇಲಿನ ಫೋಟೋದಲ್ಲಿರುವ ಮುದ್ದಾದ ಹುಡುಗಿ ಯಾರು ಗೊತ್ತೆ? ಈಗ ಚೆಲುವೆ ಇಂದು ದೇಶದ ಹೆಮ್ಮೆಯ ನಟಿ. ಬಾಲನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ನಂತರ ನಟನೆ ತೊರೆದರು. : ಪತ್ರಕರ್ತೆಯಾಗುವ ಕನಸು ಹೊಂದಿದ್ದ ಈ ಬೆಡಗಿ ಆಕಸ್ಮಿಕವಾಗಿ ನಟನೆಗೆ ಬಂದು ಅಲ್ಲೂ ಅಳಿಸಲಾಗದ ಹೆಸರು ಮಾಡಿದ ನಟಿ ಈಕೆ... ನಾಯಕಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟು.. ಇತರ ನಟಿಯರಿಗಿಂತ ಭಿನ್ನವಾಗಿ ಸಿನಿಮಾ ಮಾಡುವ ಮೂಲಕ ಕ್ರೇಜಿ ಹೀರೋಯಿನ್ ಅಂತಲೇ ವಿಶೇಷವಾದ ಗುರುತನ್ನು ಮಾಡಿಕೊಂಡಿದ್ದಾರೆ. ಕೆರಿಯರ್ ನಲ್ಲಿ ಹೆಚ್ಚಾಗಿ ಹೋಮ್ಲಿ ಪಾತ್ರಗಳಲ್ಲಿ ಮಿಂಚಿದ್ದ ಈ ಮಲಯಾಳಂ ಕ್ಯೂಟಿಗೆ ತೆಲುಗು ಹಾಗೂ ಕನ್ನಡದಲ್ಲೂ ಸೂಪರ್ ಕ್ರೇಜ್ ಇದೆ. ಕರ್ಲಿ ಹೇರ್‌ನಿಂದ ನ್ಯಾಚುರಲ್‌ಆಗಿ ಕಾಣೋ ಈ ಚೆಲುವೆ ರಾಷ್ಟ್ರೀಯ ಶ್ರೇಷ್ಠ ನಟಿ ಎನಿಸಿಕೊಂಡಿದ್ದಾರೆ. ಅನೇಕರಿಗೆ ಈಗಾಗಲೇ ಅರ್ಥವಾಗಿದೆ.. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ? ಹೌದು. ಈ ಮೋಹನಾಂಗಿ ಬೇರೆ ಯಾರೂ ಅಲ್ಲ ನಟಿ ನಿತ್ಯಾ ಮೆನನ್. ಇದನ್ನೂ ಓದಿ- ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ (ಆಗಸ್ಟ್ 16) 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ನಿತ್ಯಾ ಮೆನನ್ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಇವರೊಂದಿಗೆ ಮತ್ತೋರ್ವ ನಟಿ ಮಾನಸಿ ಪಾರೇಖ್ ಕೂಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧನುಷ್ ಅಭಿನಯದ ತಿರುಚಿತಾಂಬಲಂ (ತೆಲುಗಿನಲ್ಲಿ ತಿರು) ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನಿತ್ಯಾ ಮೆನನ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಮೂಲಕ ನಿತ್ಯಾಗೆ ಹಲವು ಸಿನಿ ಗಣ್ಯರು, ಅಭಿಮಾನಿಗಳು, ನೆಟಿಜನ್‌ಗಳು ಶುಭಾಶಯ ಕೋರುತ್ತಿದ್ದಾರೆ. ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶನದ ಚಿತ್ರದ ಮೂಲಕ ನಿತ್ಯಾ ಮೆನನ್ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಅದಕ್ಕೂ ಮುನ್ನ ಮಲಯಾಳಂನಲ್ಲಿ ಬಾಲ ಕಲಾವಿದೆಯಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇವರು ತೆಲುಗು, ಮಲಯಾಳಿ, ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್, ಕಿಚ್ಚ ಸುದೀಪ್, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್ ಮತ್ತು ನಾನಿ ಅವರಂತಹ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸೌತ್ ಸಿನಿಮಾಗಳ ಜೊತೆಗೆ ಮಿಷನ್ ಮಂಗಲ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಒಟ್ಟಿನಲ್ಲಿ ನಿತ್ಯಾ ಬಹುಮುಖ ಪ್ರತಿಭೆ. ಅವರು ನಟಿ ಮಾತ್ರವಲ್ಲದೆ ಅದ್ಭುತ ಗಾಯಕಿ ಕೂಡ. ಇಷ್ಟೆಲ್ಲಾ ಟ್ಯಾಲೆಂಟ್ ಇರುವ ನಿತ್ಯಾಗೆ ರಾಷ್ಟ್ರಪ್ರಶಸ್ತಿ ಸಿಕಿದ್ದು ಆಶ್ಚರ್ಯವಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_507.txt b/zeenewskannada/data1_url7_500_to_1680_507.txt new file mode 100644 index 0000000000000000000000000000000000000000..e6d477577ffe5b45529d958e95b546140d6b3f00 --- /dev/null +++ b/zeenewskannada/data1_url7_500_to_1680_507.txt @@ -0,0 +1 @@ +ವಿಚ್ಛೇದನಕ್ಕೂ ಮುನ್ನ ಗರ್ಭಿಣಿಯಾಗಿದ್ರಾ ನಾಗಚೈತನ್ಯ ಮಾಜಿ ಪತ್ನಿ ಸಮಂತಾ?! ಗರ್ಭಪಾತಕ್ಕೆ ಶೋಭಿತಾ ಕಾರಣ? : ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ಜೋಡಿಯಾಗಿ ಇರಬೇಕೆಂದು ಎಲ್ಲರೂ ಬಯಸಿದ್ದರು. ಆದರೆ ಜೀವನವು ನಾವು ಬಯಸಿದ ರೀತಿಯದ್ದಲ್ಲ.. ದುರಾದೃಷ್ಟವಶಾತ್‌ ಈ ಜೋಡಿ ವಿಚ್ಛೇದನ ಪಡೆಯಿತು.. : ಸಮಂತಾ ಅವರಿಂದ ಬೇರ್ಪಟ್ಟ ನಂತರ ನಾಗ ಚೈತನ್ಯ ಸದ್ಯ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಾಲಿವುಡ್ ಚಿತ್ರ ವಿಮರ್ಶಕ ಉಮೈರ್ ಸಂಧು ಈ ಹಿಂದೆ ಒಂದು ಸೆನ್ಸೇಷನಲ್ ಟ್ವೀಟ್ ಮಾಡಿದ್ದು ಗೊತ್ತೇ ಇದೆ. ನಾಗ ಚೈತನ್ಯ ಮತ್ತು ಸಮಂತಾ ಮದುವೆಯಾದ ನಂತರ ಸಮಂತಾ ಗರ್ಭಿಣಿಯಾದರು, ಆದರೆ ನಾಗ ಚೈತನ್ಯ ಸಮಂತಾಗೆ ಗರ್ಭಪಾತ ಮಾಡಿಸಿದರು ಎಂದು ಉಮೈರ್ ಆರೋಪಿಸಿದ್ದಾರೆ. ಈ ಟ್ವೀಟ್ ಭಾರೀ ಸಂಚಲನ ಮೂಡಿಸಿದೆ. ಇದನ್ನೂ ಓದಿ- ಚೈತು ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ, ಸಮಂತಾ ಅವರ ಹಿಂದಿನ ಎಲ್ಲಾ ಪೋಸ್ಟ್‌ಗಳು ಅವಳಿಗಾಗಿಯೇ ಎಂದು ಬಹುತೇಕ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ನಾಗ ಚೈತನ್ಯಗೆ ವಿಚ್ಛೇದನ ನೀಡುವ ಮುನ್ನ ಸಮಂತಾ ಟ್ವೀಟ್ ಕೂಡ ಮಾಡಿದ್ದರು. ಇಬ್ಬರ ಬದುಕಿಗೂ ‘ಸ’ ಅಕ್ಷರ ಬಂದರೆ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದಿದ್ದರು.. ಆಗ ಈ ಟ್ವೀಟ್ ಅನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈ ಟ್ವೀಟ್ ಅನ್ನು ಡಿಲೀಟ್ ಮಾಡುವಂತೆ ಅಕ್ಕಿನೇನಿ ನಾಗ ಚೈತನ್ಯ ಸಮಂತಾ ಮೇಲೆ ತೀವ್ರ ಒತ್ತಡ ಹೇರಿದ್ದರು ಆದರೆ ಅವರು ಒಪ್ಪಿರಲಿಲ್ಲ. ಅಲ್ಲಿಂದೀಚೆಗೆ ಇಬ್ಬರ ನಡುವಿನ ಅಂತರವು ಅವರ ಪ್ರತ್ಯೇಕತೆಗೆ ಕಾರಣವಾಯಿತು. ಇದನ್ನೂ ಓದಿ- ದಿಟ್ಟ ಜೀವನ ನಡೆಸುತ್ತಿದ್ದ ಚೈತು ಮತ್ತು ಸ್ಯಾಮ್ ನಡುವೆ ಶೋಭಿತಾ ಬಂದಿದ್ದರಿಂದ ಅವರ ಬದುಕು ತಲೆಕೆಳಗಾಗಿತ್ತು. ಸಮಂತಾ ಗರ್ಭಾವಸ್ಥೆಯಲ್ಲಿದ್ದಾಗ, ಶೋಭಿತಾ ನಾಗ ಚೈತನ್ಯ ಸಂಬಂಧದಿಂದಾಗಿ ಸ್ಯಾಮ್ ಗರ್ಭಪಾತ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಬಂದಿವೆ.. ಇದರೊಂದಿಗೆ ಉಮೈರ್ ಸಂಧು ಕೂಡ ಟ್ವೀಟ್ ಮಾಡಿದ್ದಾರೆ. ಚೈತು ಸಮಂತಾಗೆ ಸಾಕಷ್ಟು ಹಿಂಸೆ ನೀಡಿದ್ದು, ಅದನ್ನು ಸಹಿಸಲಾಗದೆ ಸಮಂತಾ ವಿಚ್ಛೇದನ ನೀಡಿದ್ದಾಳೆ ಎಂದು ಸಂಧು ಪೋಸ್ಟ್ ಮಾಡಿದ್ದಾರೆ. ಸಮಂತಾ ಗರ್ಭಭಾತಕ್ಕೂ ಶೋಭಿತಾ ಕಾರಣ ಎಂಬುದು ನೆಟಿಜನ್ ಗಳ ಅಭಿಪ್ರಾಯ. ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್‌ನಲ್ಲಿ ಬೋಲ್ಡ್ ಆಗಿ ನಟಿಸಿದ್ದಕ್ಕೆ ಸಮಂತಾಗೆ ವಿಚ್ಛೇದನ ನೀಡಿದರೆ ಇನ್ನೂ ಬೋಲ್ಡ್ ಆಗಿ ನಟಿಸುವ ಶೋಭಿತಾ ಜೊತೆ ನಾಗ ಚೈತನ್ಯ ಹೇಗೆ ರಾಜಿ ಮಾಡಿಕೊಳ್ಳುತ್ತಾರೆ ಎಂದು ಸಮಂತಾ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_508.txt b/zeenewskannada/data1_url7_500_to_1680_508.txt new file mode 100644 index 0000000000000000000000000000000000000000..83ddcb8112621ab369dee9992644e737e210cd23 --- /dev/null +++ b/zeenewskannada/data1_url7_500_to_1680_508.txt @@ -0,0 +1 @@ +ಈ ಖ್ಯಾತ ನಟಿಗೆ 'ನಾನು ನಿನ್ನನ್ನು ಗರ್ಭಿಣಿಯಾಗಿಸಬಲ್ಲೆ' ಎಂದಿದ್ದರಂತೆ ಶಾರುಖ್‌! ಕಿಂಗ್‌ ಖಾನ್‌ ಮಾತಿಗೆ ಆಕೆಯ ಉತ್ತರ ಏನಾಗಿತ್ತು ಗೊತ್ತೇ? : ಬಾಲಿವುಡ್ ನಟ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವ ಹೆಸರು. ಕಿಂಗ್‌ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಈ ನಟನ ಸೆನ್ಸೇಷನಲ್‌ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. : ನಟಿ ಪ್ರೀತಿ ಜಿಂಟಾ ಬಗ್ಗೆ ಸಿನಿಪ್ರಿಯರು ಹಾಗೂ ಕ್ರಿಕೆಟ್‌ ಪ್ರಿಯರಿಗೆ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ.. ಇವರು ತಮ್ಮ ಬಾಲಿವುಡ್ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರೀತಿ ಜಿಂಟಾ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೂ ಕೆಲಸ ಮಾಡಿದ್ದಾರೆ. ಅಲ್ಲದೇ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಕೂಡ ಒಳ್ಳೆಯ ಸ್ನೇಹಿತರು. ಐಪಿಎಲ್‌ನಲ್ಲಿ ಪ್ರೀತಿ ಜಿಂಟಾ-ಶಾರುಖ್ ಖಾನ್ ಇಬ್ಬರೂ ಕೂಡ ತಂಡವನ್ನು ಹೊಂದಿದ್ದಾರೆ. ಸದ್ಯ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ... ಈ ವೀಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿರೋದಂತೂ ಖಂಡಿತ.. & ! — (@) ಇದನ್ನೂಓದಿ- ವಾಸ್ತವವಾಗಿ ಶಾರುಖ್ ಪ್ರೀತಿಗೆ ಮಗುವಿನ ನಿರೀಕ್ಷೆಯಲ್ಲಿದ್ದೀರಾ ಎಂದು ಕೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಈ ಪ್ರಶ್ನೆಯು ನಟಿಯನ್ನು ಮುಜುಗರಕ್ಕೀಡು ಮಾಡಿದರೂ, ನಂತರ ನಟ ಶಾರುಖ್ "ನಾನು ಅದನ್ನು ಮಾಡಬಲ್ಲೆ. ನಾನು ನಿನ್ನನ್ನು ಗರ್ಭಿಣಿಯಾಗಿಸಬಹುದು" ಎಂದು ಹೇಳುತ್ತಾರೆ. ಇದಾದ ಬಳಿಕ ಶಾರುಖ್ ಖಾನ್ ಕೂಡ ಪ್ರೀತಿ ಜಿಂಟಾಗೆ ನಗುನಗುತ್ತಲೇ ಸಾರಿ ಹೇಳಿದ್ದಾರೆ. ಒಟ್ಟಿನಲ್ಲಿ ಇದು ತಮಾಷೆಯ ವಿಡಿಯೋವಾದರೂ ನೆಟ್ಟಿಗರು ಇದನ್ನು ವಿರೋಧಿಸಿದ್ದಾರೆ.. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ಈ ವೈರಲ್ ವೀಡಿಯೊ ತುಂಬಾ ಹಳೆಯದಾಗಿದೆ.. ಆದರೆ ಇದೀಗ ಈ ವಿಡಿಯೋ ಮತ್ತೆ ಹಾಟ್‌ ಟಾಫಿಕ್‌ ಆಗಿದೆ.. ವಿಡಿಯೋಗೆ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದ್ದು, "ಶಾರುಖ್ ಖಾನ್ ಈ ರೀತಿ ಹೇಳುವುದು ತುಂಬಾ ತಪ್ಪು... ಗೆಳೆಯರು ಎಷ್ಟೇ ಆತ್ಮೀಯರಾದರೂ ಹೀಗೆ ಮಾತನಾಡುವುದ ತಪ್ಪು ಎಂದು ಒಬ್ಬರು ಹೇಳಿದರೇ.. ಮತ್ತೊಬ್ಬರು ಶಾರುಖ್ ಖಾನ್ ಈ ರೀತಿ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಬರೆದಿದ್ದಾರೆ. ಇದೀಗ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.. ಇದನ್ನೂಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_509.txt b/zeenewskannada/data1_url7_500_to_1680_509.txt new file mode 100644 index 0000000000000000000000000000000000000000..dab405611c1b463a5d486cb18e3ea7a862da8809 --- /dev/null +++ b/zeenewskannada/data1_url7_500_to_1680_509.txt @@ -0,0 +1 @@ +ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ! : ಇತ್ತೀಚೆಗೆ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್‌ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.. - :ನಟಿ ಐಶ್ವರ್ಯಾ ರೈ ಮತ್ತು ನಟ ಸಲ್ಮಾನ್ ಖಾನ್ ನಡುವಿನ ಸಂಬಂಧದ ಬಗ್ಗೆ ಇಂದು ಎಲ್ಲರಿಗೂ ತಿಳಿದಿದೆ. ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧವು ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಅಭಿಮಾನಿಗಳಲ್ಲಿಯೂ ಚರ್ಚೆಯಾಗುತ್ತಿದ್ದ ಸಮಯವಿತ್ತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಬ್ರೇಕಪ್‌ ಬಳಿಕ ಐಶ್ವರ್ಯಾ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಮದುವೆಯ ನಂತರ ಐಶ್ವರ್ಯಾ ಆರಾಧ್ಯ ಎಂಬ ಮಗಳಿಗೆ ಜನ್ಮ ನೀಡಿದಳು. ಆದರೆ ಸಲ್ಮಾನ್ ಖಾನ್ ಇನ್ನೂ ಒಂಟಿ ಜೀವನ ನಡೆಸುತ್ತಿದ್ದಾರೆ. ಇಂದು ಐಶ್ವರ್ಯಾ ಮತ್ತು ಸಲ್ಮಾನ್ ತಮ್ಮ ಜೀವನದಲ್ಲಿ ಬಹಳ ಮುಂದೆ ಬಂದಿದ್ದಾರೆ. ಆದರೆ ಒಂದು ಕಾಲದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ರಹಸ್ಯವಾಗಿ ಮದುವೆಯಾಗುತ್ತಾರೆ ಎಂಬ ವದಂತಿಗಳು ಇದ್ದವು. ಇದನ್ನೂ ಓದಿ- ಹೌದು ಈ ಹಿಂದೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಜೋರಾಗಿ ಹಬ್ಬಿದ್ದವು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ವರದಿಗಳ ಪ್ರಕಾರ, ಮದುವೆಗಾಗಿ ಐಶ್ವರ್ಯಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇಬ್ಬರ ನಿಕಾಹ್ ಸಮಾರಂಭದಲ್ಲಿ ಆಪ್ತರು ಭಾಗವಹಿಸಿದ್ದರು ಎಂದೂ ಹೇಳಲಾಗಿದೆ. ಅಲ್ಲದೇ ಸಲ್ಮಾನ್-ಐಶ್ವರ್ಯಾ ಪೋಷಕರೂ ಮದುವೆಗೆ ಹಾಜರಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮದುವೆಯ ನಂತರ, ಸಲ್ಮಾನ್ - ಐಶ್ವರ್ಯ ತಮ್ಮ ಹನಿಮೂನ್‌ಗಾಗಿ ನ್ಯೂಯಾರ್ಕ್‌ಗೆ ಹೋಗಿದ್ದು, ಮುಂಬೈಗೆ ಹಿಂತಿರುಗಿದ ನಂತರ ಇಬ್ಬರು ಕಾಣಿಸಿಕೊಂಡಿದ್ದರು ಎನ್ನಲಾಗಿತ್ತು.. ವಾಸ್ತವವೆಂದರೇ ಸಲ್ಮಾನ್ ಖಾನ್ ಜೊತೆಗಿನ ಐಶ್ವರ್ಯಾ ಅವರ ಸಂಬಂಧವನ್ನು ನಟಿಯ ಪೋಷಕರು ಎಂದಿಗೂ ಒಪ್ಪಲಿಲ್ಲ. ಮೇಲೆ ನಡೆದ ಚರ್ಚೆಗಳು ನಟಿಯ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿದ್ದವು.. ಮೇಲಾಗಿ ಐಶ್ವರ್ಯಾ ಜೊತೆ ಸಿನಿಮಾ ಮಾಡುವ ಬಗ್ಗೆಯೂ ನಿರ್ಮಾಪಕರು ಚಿಂತಿಸಿದ್ದರಂತೆ.. ಇದನ್ನೂ ಓದಿ- ಮದುವೆ ಮಾತುಕತೆ ಬಗ್ಗೆ ಐಶ್ವರ್ಯಾ ಪ್ರತಿಕ್ರಿಯೆ:ಸಲ್ಮಾನ್ ಖಾನ್ ಜೊತೆಗಿನ ಮದುವೆಯ ವದಂತಿಗಳು ಭುಗಿಲೆದ್ದ ನಂತರ, ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ನಟಿ ಹೇಳಿದ್ದರು... 'ಒಂದು ವೇಳೆ ಮದುವೆ ನಡೆದಿದ್ದರೆ ಇಡೀ ಇಂಡಸ್ಟ್ರಿಗೆ ಗೊತ್ತಾಗುತ್ತಿತ್ತು. ಉದ್ಯಮ ಬಹಳ ಚಿಕ್ಕದು. ಇಷ್ಟೇ ಅಲ್ಲ, ನನ್ನ ಕುಟುಂಬದೊಂದಿಗೆ ಕಳೆಯಲು ಸಮಯವಿಲ್ಲ... ನನ್ನ ಮದುವೆಯ ವಿಷಯ ಬಂದಾಗ, ನಾನು ಹೆಮ್ಮೆಯಿಂದ ಹೇಳುತ್ತೇನೆ... ಆದರೆ ನನಗೆ ಮದುವೆಯಾಗಲು ಸಮಯವಿಲ್ಲ.." ಎಂದು ಅಭಿಷೇಕ್‌ ಜೊತೆ ಮದುವೆಗೂ ಮುನ್ನ ನಟಿ ಐಶ್ವರ್ಯ ವದಂತಿಗಳಿಗೆ ಬ್ರೇಕ್‌ ನೀಡಿದ್ದರು.. ಸದ್ಯ ಸಲ್ಮಾನ್‌ ಖಾನ್‌ ಹಾಗೂ ಐಶ್ವರ್ಯ ರೈ ಸುದ್ದಿಗಳು ಸಾಕಷ್ಟು ಹರಿದಾಡುತ್ತಿದ್ದರಿಂದ ಈ ವಿಚಾರ ಮತ್ತೊಮ್ಮೆ ಸದ್ದು ಮಾಡುತ್ತಿದೆ.. ಸಲ್ಮಾನ್ ಖಾನ್-ಐಶ್ವರ್ಯ ರೈ ಬ್ರೇಕಪ್ ಕಾರಣ:ಹಳೆ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ರೈ ಬ್ರೇಕ್ ಅಪ್ ಆಗಿದ್ದೇಕೆ? ಎನ್ನುವುದರ ಕಾರಣವನ್ನು ವಿವರಿಸಿದ್ದರು... 'ಸಲ್ಮಾನ್ ಖಾನ್ ಜೊತೆಗಿನ ಸಂಬಂಧದಲ್ಲಿ ನಾನು ಅನೇಕ ತೊಂದರೆಗಳನ್ನು ಎದುರಿಸಿದ್ದೇನೆ. ಸಲ್ಮಾನ್‌ನ ಮದ್ಯದ ದುರುಪಯೋಗ, ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ, ಮೋಸ ಮತ್ತು ಅವಮಾನವನ್ನು ಅನುಭವಿಸಿದೆ. ಈ ಕಾರಣದಿಂದ ಸಲ್ಮಾನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದು" ಎಂದು ಹೇಳಿದ್ದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_51.txt b/zeenewskannada/data1_url7_500_to_1680_51.txt new file mode 100644 index 0000000000000000000000000000000000000000..c08602a93a8b52055eab21351b01400b08ba41b1 --- /dev/null +++ b/zeenewskannada/data1_url7_500_to_1680_51.txt @@ -0,0 +1 @@ +ಅಮರಾವತಿಯೊಂದೇ ಆಂಧ್ರಪ್ರದೇಶದ ರಾಜಧಾನಿ-ಸಿಎಂ ಚಂದ್ರಬಾಬು ನಾಯ್ಡು ಘೋಷಣೆ ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರಾಜ್ಯವು ಅಮರಾತಿಯೊಂದನ್ನು ಮಾತ್ರ ರಾಜಧಾನಿಯಾಗಿ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯವಾಡ:ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರಾಜ್ಯವು ಅಮರಾತಿಯೊಂದನ್ನು ಮಾತ್ರ ರಾಜಧಾನಿಯಾಗಿ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ನೆಪದಲ್ಲಿ ಆಟ ನಡೆಯುವುದಿಲ್ಲ. ನಮ್ಮ ರಾಜಧಾನಿ ಅಮರಾವತಿ ಮಾತ್ರ, ಇನ್ನೂ ವಿಶಾಖಪಟ್ಟಣ ನಮ್ಮ ಆರ್ಥಿಕ ರಾಜಧಾನಿ ಮತ್ತು ಆಧುನಿಕ ನಗರವಾಗಲಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಈ ಹಿಂದೆ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರು.ಈಗ ಆಂಧ್ರಪ್ರದೇಶದಲ್ಲಿ ಎನ್ ಡಿ ಎ ಒಕ್ಕೂಟದ ಸರ್ಕಾರ ಅಧಿಕಾರ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದ ಮೂರು ರಾಜಧಾನಿಗಳ ನಿರ್ಧಾರವನ್ನು ರದ್ದುಗೊಳಿಸಿ ಅಮರಾವತಿಯೊಂದೇ ರಾಜಧಾನಿಯಾದಲಿದೆ ಎಂದು ಅವರು ಈಗ ತಿಳಿಸಿದ್ದಾರೆ. ಇದನ್ನೂ ಓದಿ- ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಶಾಸಕರ ಸಭೆಯಲ್ಲಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನಾಯ್ಡು ಅವರ ನಾಮನಿರ್ದೇಶನವನ್ನು ಪ್ರಸ್ತಾಪಿಸಿದರು, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷೆ ಮತ್ತು ಸಂಸದೆ ಡಿ ಪುರಂದೇಶ್ವರಿ ಅನುಮೋದಿಸಿದರು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪವನ್ ಕಲ್ಯಾಣ್ 'ಚಂದ್ರಬಾಬು ನಾಯ್ಡು ಅವರು ಸಾಕಷ್ಟು ಸಹಿಸಿಕೊಂಡಿದ್ದಾರೆ. ನಾನು ಅವರನ್ನು ಜೈಲಿನಲ್ಲಿ ನೋಡಿದ್ದೇನೆ. ನಾನು ಅವರಿಗೆ ಮತ್ತು ಭುವನೇಶ್ವರಿ ಅವರಿಗೆ (ಅವರ ಪತ್ನಿ) ಉತ್ತಮ ದಿನಗಳು ಬರಲಿವೆ ಎಂದು ಭರವಸೆ ನೀಡಿದ್ದೇನೆ ಮತ್ತು ಈಗ ಅವರು ಬಂದಿದ್ದಾರೆ" ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_510.txt b/zeenewskannada/data1_url7_500_to_1680_510.txt new file mode 100644 index 0000000000000000000000000000000000000000..5b52ff4191707e359d7c3b44d53adcc916392e00 --- /dev/null +++ b/zeenewskannada/data1_url7_500_to_1680_510.txt @@ -0,0 +1 @@ +ಖ್ಯಾತ ಕ್ರಿಕೆಟಿಗನ ಪುತ್ರ.. 1200 ಕೋಟಿಯ ವಾರಸುದಾರ.. ಎರಡು ಮದುವೆ.. 4 ಮಕ್ಕಳ ತಂದೆ ಈ ಸ್ಟಾರ್‌ ನಟ!! : ತಮ್ಮ ತಂದೆ-ತಾಯಿಯನ್ನು ಹೆಮ್ಮೆ ಪಡುವಂತೆ ಮಾಡಿದ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಅದರಲ್ಲಿ ಒಬ್ಬ ಕ್ರಿಕೆಟಿಗನ ಮಗನೂ ಇದ್ದಾನೆ. ತಂದೆ ಕ್ರಿಕೆಟಿಗ, ತಾಯಿ ನಟಿ. ಅದರ ಫಲವಾಗಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು ಹೆಸರು ಮಾಡಿದರು. : ತಮ್ಮ ತಂದೆ-ತಾಯಿಯನ್ನು ಹೆಮ್ಮೆ ಪಡುವಂತೆ ಮಾಡಿದ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಅದರಲ್ಲಿ ಒಬ್ಬ ಕ್ರಿಕೆಟಿಗನ ಮಗನೂ ಇದ್ದಾನೆ. ತಂದೆ ಕ್ರಿಕೆಟಿಗ, ತಾಯಿ ನಟಿ. ಅದರ ಫಲವಾಗಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು ಹೆಸರು ಮಾಡಿದರು. ಅವರು 1993 ರಲ್ಲಿ ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ.. ರೊಮ್ಯಾಂಟಿಕ್ ನಾಯಕರಾಗಿ ನಟಿಸಿದರು. ಆದರೆ ಇದೀಗ ವಿಲನ್ ಪಾತ್ರಗಳಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರು ಬೇರಾರೂ ಅಲ್ಲ ಬಿಟೌನ್ ಹೀರೋ ಸೈಫ್ ಅಲಿ ಖಾನ್.. ಇದನ್ನೂ ಓದಿ- 1970ರ ಆಗಸ್ಟ್ 16ರಂದು ಜನಿಸಿದ ಸೈಫ್ ‘ಆಶಿಕ್ ಅವರಾ’ ಸಿನಿಮಾದ ಮೂಲಕ ಹೀರೋ ಆದರು. ಮೊದಲ ಸಿನಿಮಾದಲ್ಲೇ ಅವರಿಗೆ ಒಳ್ಳೆಯ ಹೆಸರು ಬಂತು. ಇದಲ್ಲದೆ ಅವರು ಭಾರತದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು. ಸೈಫ್ ಆಸ್ತಿ 1200 ಕೋಟಿಗೂ ಹೆಚ್ಚು. ಇದರಲ್ಲಿ ಅವರು 5000 ಕೋಟಿ ರೂಪಾಯಿ ಮೌಲ್ಯದ ಪೂರ್ವಜರ ಆಸ್ತಿ ಹೊಂದಿದ್ದಾರೆ. ಆದರೆ ಈ ನಟನು ತನ್ನ ಆಸ್ತಿಯಿಂದ ಒಂದು ಪೈಸೆಯನ್ನೂ ತನ್ನ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಸೈಫ್ 54 ವರ್ಷಗಳ ಹಿಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಜನಪ್ರಿಯ ನಟಿ ಶರ್ಮಿಳಾ ಟ್ಯಾಗೋರ್ ದಂಪತಿಗೆ ಜನಿಸಿದರು. ಮನ್ಸೂರ್ ಅಲಿ ಖಾನ್ ನವಾಬಿ ಕುಟುಂಬಕ್ಕೆ ಸೇರಿದವರು. ಹೀಗಾಗಿ ಸೈಫ್ ಪಟೌಡಿಯ ಹತ್ತನೇ ನವಾಬರಾದರು. ಮಾಧ್ಯಮ ವರದಿಗಳ ಪ್ರಕಾರ, ಸೈಫ್ ಅಲಿ ಖಾನ್ ಅವರ ಹತ್ತಿರ ಇರುವ ಸುಮಾರು ರೂ. 5 ಸಾವಿರ ಕೋಟಿ ಮೌಲ್ಯದ ಪೂರ್ವಿಕರ ಆಸ್ತಿ. ಹರಿಯಾಣದ ಪಟೌಡಿ ಅರಮನೆಯ ಹೊರತಾಗಿ, ಭೋಪಾಲ್‌ನಲ್ಲೂ ಸಾಕಷ್ಟು ಆಸ್ತಿ ಹೊಂದಿದ್ದಾರೆ.. ಆದರೆ ಸೈಫ್ ತನ್ನ ಸ್ವಂತ ಮಕ್ಕಳಾದ ಮಗಳು ಸಾರಾ ಅಲಿ ಖಾನ್, ಮಕ್ಕಳಾದ ಇಬ್ರಾಹಿಂ ಅಲಿ, ತೈಮೂರ್ ಅಲಿ ಮತ್ತು ಜೆಹ್ ಅಲಿ ಅವರಿಗೆ ತಮ್ಮ ಆಸ್ತಿಯಲ್ಲಿ ಒಂದು ಪೈಸೆಯನ್ನೂ ನೀಡಲು ಸಾಧ್ಯವಾಗುವುದಿಲ್ಲ.. ವಾಸ್ತವವಾಗಿ, ಸೈಫ್ ಅವರ ಐಷಾರಾಮಿ ಮನೆ ಪಟೌಡಿ ಅರಮನೆಯು 1968 ರ ಶತ್ರು ವಿವಾದಗಳ ಕಾಯ್ದೆಯ ಅಡಿಯಲ್ಲಿ ಬರುತ್ತದೆ. ಅಂತಹ ಆಸ್ತಿಯ ಮೇಲೆ ಯಾರೂ ತನ್ನ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ. ಈ ಕಾಯಿದೆಯ ಅಡಿಯಲ್ಲಿ, ವಿಭಜನೆಯ ನಂತರ ಅಥವಾ 1965 ಮತ್ತು 1971 ರ ಯುದ್ಧಗಳ ನಂತರ ಪಾಕಿಸ್ತಾನಕ್ಕೆ ವಲಸೆ ಬಂದವರ ಎಲ್ಲಾ ಸ್ಥಿರ ಆಸ್ತಿಗಳನ್ನು ಶತ್ರು ವಿವಾದಿತ ಆಸ್ತಿ ಎಂದು ಘೋಷಿಸಲಾಯಿತು. ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಈಗ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಭಾರತದ ರಾಷ್ಟ್ರಪತಿಗಳಿಗೆ ಹೋಗಬಹುದು. ಆದರೆ ಇದರ ಹೊರತಾಗಿಯೂ ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದು ತುಂಬಾ ಕಷ್ಟ. ಇದನ್ನೂ ಓದಿ- ಸೈಫ್ ಅಲಿ ಖಾನ್ ಅವರ ಮುತ್ತಜ್ಜ ಹಮೀದುಲ್ಲಾ ಖಾನ್ ಬ್ರಿಟಿಷರ ಆಳ್ವಿಕೆಯಲ್ಲಿ ನವಾಬರಾಗಿದ್ದರು. ಅವರು ತನ್ನ ಸಂಪೂರ್ಣ ಆಸ್ತಿಯನ್ನು ಉಯಿಲು ಮಾಡಿಲ್ಲ. ಈ ಆಸ್ತಿಯನ್ನು ತನ್ನ ಮಕ್ಕಳ ಹೆಸರಿಗೆ ವರ್ಗಾಯಿಸಲು ಸೈಫ್ ಪ್ರಯತ್ನಿಸಿದರೆ, ಪಟೌಡಿ ಕುಟುಂಬ, ವಿಶೇಷವಾಗಿ ಪಾಕಿಸ್ತಾನದಲ್ಲಿರುವ ಸೈಫ್ ಅಜ್ಜಿಯ ವಾರಸುದಾರರು ಈ ವಿಷಯದಲ್ಲಿ ವಿವಾದವನ್ನು ಎತ್ತುತ್ತಾರೆ. ಶರ್ಮಿಳಾ ಟ್ಯಾಗೋರ್ ಕೂಡ ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.. . ಸೈಫ್ ಪೂರ್ವಿಕರ ಆಸ್ತಿಗಳಲ್ಲದೆ ಸ್ವಂತ ಆಸ್ತಿಯನ್ನೂ ಹೊಂದಿದ್ದಾರೆ. ಪಟೌಡಿ ಅರಮನೆ, ಮುಂಬೈ ಆಸ್ತಿ ಸೇರಿದಂತೆ ಸೈಫ್ ಪ್ರತಿ ತಿಂಗಳು ರೂ.1,120 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಲ್ಲದೇ 3 ಕೋಟಿ, ವಾರ್ಷಿಕ ರೂ. 30 ಕೋಟಿಗೂ ಹೆಚ್ಚು ಗಳಿಸುತ್ತಿದ್ದಾರೆ. ಸೈಫ್ ಅವರ ಸಿನಿಮಾಗಳ ಹೊರತಾಗಿ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಸೇರಿದಂತೆ ವಿವಿಧ ಮೂಲಗಳಿಂದ ತಿಂಗಳಿಗೆ ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇವರೂ ಒಬ್ಬರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_511.txt b/zeenewskannada/data1_url7_500_to_1680_511.txt new file mode 100644 index 0000000000000000000000000000000000000000..5440c39520ecac79f8b094aae181aa295dae62b5 --- /dev/null +++ b/zeenewskannada/data1_url7_500_to_1680_511.txt @@ -0,0 +1 @@ +: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮುಡಿಗೇರಿದ ರಾಷ್ಟ್ರ ಪ್ರಶಸ್ತಿ : ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದು, ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ. :ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದು, ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ. ಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕಗಳೇ ಕಳೆದು ಹೋಗಿವೆ. 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಹೆಸರನ್ನು ಘೋಷಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶುಕ್ರವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಜೇತರ ಹೆಸರನ್ನು ಬಹಿರಂಗಪಡಿಸಿತು. ಕನ್ನಡದ ಡಿವೈನ್‌ ಸ್ಟಾರ್‌ ರಿಷಬ್ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಒಳಗೊಂಡಂತೆ ರಾಷ್ಟ್ರ ಪ್ರಶಸ್ತಿ ವಿಜೇತರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ 2024 ರಂದು ನಿಗದಿಪಡಿಸಿದ ಸಮಾರಂಭದಲ್ಲಿ ಗೌರವಿಸುತ್ತಾರೆ. ಕಾಂತಾರ ಸಿನಿಮಾದಲ್ಲಿನ ಅದ್ಭುತ ನಟನೆಗೆ ರಿಷಬ್ ಶೆಟ್ಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ವರ್ಷ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಇನ್ನೂ ಹಲವು ನಟರು ಸ್ಪರ್ಧೆಯೊಡ್ಡಿದ್ದರು. ಆದರೆ ರಾಷ್ಟ್ರ ಪ್ರಶಸ್ತಿ ರಿಷಬ್ ಶೆಟ್ಟಿ ಮುಡಿಗೇರಿದೆ. ಇದನ್ನೂ ಓದಿ: 1975 ರಲ್ಲಿ ಎಂ ವಿ ವಾಸುದೇವ ಅವರಿಗೆ ಚೋಮನ ದುಡಿ ಸಿನಿಮಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ಆ ಬಳಿಕ 1986 ರಲ್ಲಿ ಕಮಲ್‌ ಹಾಸನ್‌ ಅವರ ಸಹದರ ಚಾರುಹಾಸನ್ ಅವರು ತಬರನ ಕಥೆ ಸಿನಿಮಾಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. 2014 ರಲ್ಲಿ ನಾನು ಅವನಲ್ಲ...ಅವಳು ಕನ್ನಡ ಚಲನಚಿತ್ರದಲ್ಲಿ ತೃತೀಯಲಿಂಗಿ ವ್ಯಕ್ತಿಯ ಪಾತ್ರಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿತ್ತು. ದಶಕದ ಬಳಿಕ ಈಗ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_512.txt b/zeenewskannada/data1_url7_500_to_1680_512.txt new file mode 100644 index 0000000000000000000000000000000000000000..a21e5e7f0cff13eb77c6f060ce178410faa285d6 --- /dev/null +++ b/zeenewskannada/data1_url7_500_to_1680_512.txt @@ -0,0 +1 @@ +ಕೋಟಿ ಕೊಟ್ಟರೂ ರಜನಿಕಾಂತ್ ಜೊತೆ ನಟಿಸಲ್ಲ ಎಂದಿದ್ದರಂತೆ ಈ ಹಿರಿಯ ನಟಿ! ಏಕೆ ಗೊತ್ತಾ? :1980 ರಲ್ಲಿ ಸೂಪರ್ ಹಿಟ್ ಚಿತ್ರದಲ್ಲಿ ರಜನಿಕಾಂತ್ ಎದುರು ನಟಿಸುವ ಅವಕಾಶವನ್ನು ನಟಿ ಜಯಲಲಿತಾ ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಏನು ಗೊತ್ತಾ? :ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟ. 73 ವರ್ಷದ ರಜನಿಕಾಂತ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೈಲರ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಜನಿಕಾಂತ್ ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 80ರ ದಶಕದಲ್ಲಿ ರಜನಿಕಾಂತ್ ಸಿನಿಮಾ ಜಗತ್ತಿನ ಬಹುಬೇಡಿಕೆಯ ನಟ ಎನಿಸಿಕೊಂಡರು. ಇದೇ ವೇಳೆ ತಲೈವಾ ಜೊತೆ ನಟಿಸುವ ಅವಕಾಶವನ್ನು ನಟಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ಇದನ್ನೂ ಓದಿ- ಗ್ಯಾಂಗ್‌ಸ್ಟರ್ ಆಕ್ಷನ್ ಕಥೆಯಾದ ಬಿಲ್ಲಾ, ರಜನಿಕಾಂತ್ ಅವರ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಿತು. ಈ ಚಿತ್ರದಲ್ಲಿ ರಜನಿ ಎದುರು ನಟಿಸಲು ಜಯಲಲಿತಾ ಅವರನ್ನು ಮೊದಲು ಸಂಪರ್ಕಿಸಲಾಯಿತು, ಆದರೆ ಜಯಲಲಿತಾ ಅವರು ಚಿತ್ರರಂಗದಿಂದ ದೂರವಿರುವುದರಿಂದ ಆ ಪ್ರಸ್ತಾಪವನ್ನು ತಿರಸ್ಕರಿಸಿದರು. ಆಗ ಆ ಅವಕಾಶ ಸಿಕ್ಕಿದ್ದು ನಟಿ ಶ್ರೀಪ್ರಿಯಾ ಅವರಿಗೆ.. ಜಯಲಲಿತಾ ಮತ್ತೆ ಚಿತ್ರರಂಗಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ ಎಂದು ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಗೆ ಜಯಲಲಿತಾ ಅವರೇ ಸ್ಪಷ್ಟನೆ ನೀಡಿದ್ದರು.. ಜಯಲಲಿತಾ ಅವರು ಮುಂದಿನ ದೊಡ್ಡ ಚಿತ್ರ ಬಿಲ್ಲಾವನ್ನು ತಿರಸ್ಕರಿದ್ದೇನೆ.. ಹಿಂತಿರುಗುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.. ನಟಿ ಜಯಲಲಿತಾ 1965 ರಲ್ಲಿ 'ವೆನ್ನಿರ ಆಡೈ' ಎಂಬ ಬ್ಲಾಕ್‌ಬಸ್ಟರ್ ಚಿತ್ರದೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆಕೆಯ ನಿಜ ಜೀವನದ ಕಥೆಯು ಅನೇಕ ತಿರುವುಗಳನ್ನು ಹೊಂದಿದೆ. 6 ಬಾರಿ ತಮಿಳುನಾಡಿನ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಜಯಲಲಿತಾ ಚಿತ್ರರಂಗದಲ್ಲಿ ನಟ ಶೋಭನ್ ಬಾಬು ಮತ್ತು ರಾಜಕೀಯದಲ್ಲಿ ಎಂಜಿ ರಾಮಚಂದ್ರನ್ (ಎಂಜಿಆರ್) ಅವರನ್ನು ಪ್ರೀತಿಸುತ್ತಿದ್ದರು ಎಂಬ ವದಂತಿಗಳಿವೆ. ಇದನ್ನೂ ಓದಿ- ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟ ಶೋಭನ್ ಬಾಬು ಮತ್ತು ಜಯಲಲಿತಾ ಸಿನಿಮಾ ಪಾರ್ಟಿಯಲ್ಲಿ ಭೇಟಿಯಾದರು.. ಆಗ ಶೋಭನ್‌ಬಾಬು ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದರು. ಇವರಿಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಒಮ್ಮೆ ಜಯಲಲಿತಾ ಶೋಭನ್ ಬಾಬುಗೆ ಮದುವೆಯ ಪ್ರಸ್ತಾಪವನ್ನು ಮಾಡಿದರು, ಅವರು ತಮ್ಮ ಹೆಂಡತಿ ಮತ್ತು ಮಕ್ಕಳ ಕಾರಣದಿಂದ ನಿರಾಕರಿಸಿದ್ದರಂತೆ.. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟಿ ಜಯಲಲಿತಾ ತಮ್ಮ ಪೀಳಿಗೆಯ ಅತ್ಯಂತ ಯಶಸ್ವಿ ತಮಿಳು ನಟಿಯರಲ್ಲಿ ಒಬ್ಬರು. ಚಲನಚಿತ್ರ ಮತ್ತು ರಾಜಕೀಯ ಜೀವನವು ಅವರಿಗೆ ಉತ್ತಮ ಯಶಸ್ಸನ್ನು ನೀಡಿತು. ನಟಿ ಜಯಲಲಿತಾ 42 ಕೋಟಿ ಮೌಲ್ಯದ ಕಾನೂನು ಆಸ್ತಿಯೊಂದಿಗೆ ಎಂಟು ಕಾರುಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ ಜಯಲಲಿತಾ ಅವರ ಆಸ್ತಿ 900 ಕೋಟಿ ರೂ.ಗಳಾಗಿದ್ದು, ಅವರ ಘೋಷಿತ ಆಸ್ತಿ 188 ಕೋಟಿ ರೂ. ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_513.txt b/zeenewskannada/data1_url7_500_to_1680_513.txt new file mode 100644 index 0000000000000000000000000000000000000000..8efa703b815b0484b8375d97cccbdfdc85b473c9 --- /dev/null +++ b/zeenewskannada/data1_url7_500_to_1680_513.txt @@ -0,0 +1 @@ +ತೆರೆಯ‌ ಮೇಲೆ‌ ಚಿತ್ರವಾಗಿ ಡಿ.ವಿ.ಜಿ ಅವರ "ಮಂಕುತಿಮ್ಮನ ಕಗ್ಗ" : ಹಲವು ವರ್ಷಗಳ ಹಿಂದೆ ಸೋಸಲೆ ಅಯ್ಯ ಶಾಸ್ತ್ರಿಗಳು ಬರೆದಿದ್ದ ಈ ಗೀತೆಯನ್ನು‌ "ಮಂಕುತಿಮ್ಮನ ಕಗ್ಗ" ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಬೆಂಗಳೂರು:ಹೆಸರಾಂತ ಸಾಹಿತಿ ಡಾ.ಡಿ.ವಿ.ಗುಂಡಪ್ಪ(ಡಿ.ವಿ.ಜಿ) ಅವರ ಜನಪ್ರಿಯ ಪದ್ಯ ಪುಸ್ತಕ "ಮಂಕುತಿಮ್ಮನ ಕಗ್ಗ". ಕನ್ನಡದಲ್ಲಿ ಈಗಾಗಲೇ ಕೆಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ರಾಜ ರವಿಶಂಕರ್ (ವಿ.ರವಿ), ಡಿ.ವಿ.ಜಿ ಅವರ "ಮಂಕುತಿಮ್ಮನ ಕಗ್ಗ"ವನ್ನು ಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ. ಎನ್ ಎ ಶಿವಕುಮಾರ್ ಅವರು ನಿರ್ಮಿಸಿರುವ ಹಾಗೂ ಮೀನಾ‌ ಶಿವಕುಮಾರ್ ಸಹ ನಿರ್ಮಾಣವಿರುವ ಈ ಚಿತ್ರದ " ಸ್ವಾಮಿದೇವನೇ" ಹಾಡು ವರಮಹಾಲಕ್ಷ್ಮೀ ಹಬ್ಬದಂದು A2 ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಹಲವು ವರ್ಷಗಳ ಹಿಂದೆ ಸೋಸಲೆ ಅಯ್ಯ ಶಾಸ್ತ್ರಿಗಳು ಬರೆದಿದ್ದ ಈ ಗೀತೆಯನ್ನು‌ "ಮಂಕುತಿಮ್ಮನ ಕಗ್ಗ" ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ‌ಎ.ಟಿ.ರವೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆನ್ಸಾರ್ ಮಂಡಳಿ ಸಹ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳಾಡಿದೆ. ಮಧುಗಿರಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ: ಈ ಚಿತ್ರದಲ್ಲಿ‌‌ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ.‌ ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಬಾಲಕ ಸೋಮಿ(ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಥೆ ವಿಸ್ತರಣೆ, ‌ಚಿತ್ರಕಥೆ ಹಾಗೂ ಸಂಭಾಷಣೆ ನಿರ್ದೇಶಕ ರಾಜ ರವಿಶಂಕರ್ ಅವರದು. ಸಿ.ನಾರಾಯಣ್ ಛಾಯಾಗ್ರಹಣ ಹಾಗೂ ಆರ್ ಡಿ ರವಿ ಸಂಕಲನ(ದೊರೈರಾಜ್) ಈ ಚಿತ್ರಕ್ಕಿದೆ‌. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_514.txt b/zeenewskannada/data1_url7_500_to_1680_514.txt new file mode 100644 index 0000000000000000000000000000000000000000..5af6ddf6d7c96f2ad9bb06529beb452e244421d1 --- /dev/null +++ b/zeenewskannada/data1_url7_500_to_1680_514.txt @@ -0,0 +1 @@ +2024: ಬಹುಪಾಲು ರಾಷ್ಟ್ರಪ್ರಶಸ್ತಿ ಗೆದ್ದ ಕನ್ನಡದ ಕಾಂತಾರ, ಕೆಜಿಎಫ್ 2 2024 ರ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತರ ಪಟ್ಟಿಯನ್ನು ಆಗಸ್ಟ್ 16 ರಂದು ಶುಕ್ರವಾರದಂದು ಘೋಷಿಸಲಾಯಿತು, ಇದರಲ್ಲಿ ಕನ್ನಡದ ಕಾಂತಾರ ಮತ್ತು ಕೆಜಿಎಫ್ 2 ಸಿನಿಮಾಗಳಿಗೆ ಬಹುಪಾಲು ರಾಷ್ಟ್ರಪ್ರಶಸ್ತಿಗಳು ಲಭಿಸಿವೆ ನವದೆಹಲಿ:2024 ರ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತರ ಪಟ್ಟಿಯನ್ನು ಆಗಸ್ಟ್ 16 ರಂದು ಶುಕ್ರವಾರದಂದು ಘೋಷಿಸಲಾಯಿತು, ಇದರಲ್ಲಿ ಕನ್ನಡದ ಕಾಂತಾರ ಮತ್ತು ಕೆಜಿಎಫ್ 2 ಸಿನಿಮಾಗಳಿಗೆ ಬಹುಪಾಲು ರಾಷ್ಟ್ರಪ್ರಶಸ್ತಿಗಳು ಲಭಿಸಿವೆ.ಕಾಂತಾರಕ್ಕೆ ಅತ್ಯುತ್ತಮ ಚಿತ್ರ ಮತ್ತು ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ. ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗುಲ್ಮೊಹರ್ ಅತ್ಯುತ್ತಮ ಹಿಂದಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ.ಇದೇ ವೇಳೆ, ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಉಂಚೈ ಚಿತ್ರಕ್ಕಾಗಿ ಸೂರಜ್ ಆರ್ ಬರ್ಜಾತ್ಯಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆಡಿದ್ದಾರೆ. ಇನ್ನೂ ಸಂಗೀತದಲ್ಲಿ, ಬ್ರಹ್ಮಾಸ್ತ್ರಕ್ಕಾಗಿ ಪ್ರೀತಮ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಎಆರ್ ರೆಹಮಾನ್ ಅವರು ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2 ನಲ್ಲಿನ ಕೆಲಸಕ್ಕಾಗಿ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಗಳನ್ನು ಪಡೆಡಿದ್ದಾರೆ. 2 ನ ಆನಂದ್ ಕೃಷ್ಣಮೂರ್ತಿ ಅವರು ಅತ್ಯುತ್ತಮ ಧ್ವನಿ ವಿನ್ಯಾಸ ಪ್ರಶಸ್ತಿ ಪಡೆಡಿದ್ದಾರೆ. ಬ್ರಹ್ಮಾಸ್ತ್ರಕ್ಕಾಗಿ ಅರಿಜಿತ್ ಸಿಂಗ್ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದರು. ಅಯನ್ ಮುಖರ್ಜಿ ನಿರ್ದೇಶನವು ಅತ್ಯುತ್ತಮ ವಿಎಫ್‌ಎಕ್ಸ್ ಪ್ರಶಸ್ತಿಯನ್ನು ಸಹ ಗೆದ್ದಿದೆ. 📽️ ( ) : 1. () &2. () ( ) : … — (@) ರಾಷ್ಟ್ರೀಯ ಪ್ರಶಸ್ತಿ 2024 ವಿಜೇತರ ಪಟ್ಟಿ ಅತ್ಯುತ್ತಮ ಚಲನಚಿತ್ರ: ಆಟಂ ಅತ್ಯುತ್ತಮ ಜನಪ್ರಿಯ ಚಿತ್ರ: ಕಾಂತಾರ ಅತ್ಯುತ್ತಮ ನಟ: ರಿಷಬ್ ಶೆಟ್ಟಿ, ಕಾಂತಾರ ಅತ್ಯುತ್ತಮ ನಟಿ - ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್ ಅತ್ಯುತ್ತಮ ನಿರ್ದೇಶಕ - ಸೂರಜ್ ಬರ್ಜಾತ್ಯಾ ಅತ್ಯುತ್ತಮ ಪೋಷಕ ನಟಿ - ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟ - ಪವನ್ ಮಲ್ಹೋತ್ರಾ ಅತ್ಯುತ್ತಮ ಚೊಚ್ಚಲ - ಫೌಜಾ, ಪ್ರಮೋದ್ ಕುಮಾರ್ ಅತ್ಯುತ್ತಮ ತೆಲುಗು ಚಿತ್ರ - ಕಾರ್ತಿಕೇಯ 2 ಅತ್ಯುತ್ತಮ ತಮಿಳು ಚಿತ್ರ - ಪೊನ್ನಿಯಿನ್ ಸೆಲ್ವನ್ - ಭಾಗ 1 ಅತ್ಯುತ್ತಮ ಪಂಜಾಬಿ ಚಿತ್ರ - ಬಾಘಿ ದಿ ಧೀ ಅತ್ಯುತ್ತಮ ಒಡಿಯಾ ಚಿತ್ರ - ದಮನ್ ಅತ್ಯುತ್ತಮ ಮಲಯಾಳಂ ಚಲನಚಿತ್ರ – ಸೌದಿ ವೆಲಕ್ಕ .225/2009 ಅತ್ಯುತ್ತಮ ಮರಾಠಿ ಚಿತ್ರ - ವಾಲ್ವಿ ಅತ್ಯುತ್ತಮ ಕನ್ನಡ ಚಿತ್ರ - ಕೆಜಿಎಫ್: ಅಧ್ಯಾಯ 2 ಅತ್ಯುತ್ತಮ ಹಿಂದಿ ಚಿತ್ರ - ಗುಲ್ಮೊಹರ್ ವಿಶೇಷ ಉಲ್ಲೇಖಗಳು - ಗುಲ್ಮೊಹರ್‌ನಲ್ಲಿ ಮನೋಜ್ ಬಾಜ್‌ಪೇಯಿ ಮತ್ತು ಕಲಿಖಾನ್‌ಗಾಗಿ ಸಂಜೋಯ್ ಸಲೀಲ್ ಚೌಧರಿ ಅತ್ಯುತ್ತಮ ಸಾಹಸ ನಿರ್ದೇಶನ - ಕೆಜಿಎಫ್: ಅಧ್ಯಾಯ 2 ಅತ್ಯುತ್ತಮ ನೃತ್ಯ ಸಂಯೋಜನೆ - ತಿರುಚಿತ್ರಬಲಂ ಅತ್ಯುತ್ತಮ ಸಾಹಿತ್ಯ - ಫೌಜಾ ಅತ್ಯುತ್ತಮ ಸಂಗೀತ ನಿರ್ದೇಶಕ - ಪ್ರೀತಮ್ (ಹಾಡುಗಳು), ಎಆರ್ ರೆಹಮಾನ್ (ಹಿನ್ನೆಲೆ ಸಂಗೀತ) ಅತ್ಯುತ್ತಮ ಮೇಕಪ್ - ಅಪರಾಜಿತೋ ಅತ್ಯುತ್ತಮ ವೇಷಭೂಷಣಗಳು - ಕಚ್ ಎಕ್ಸ್‌ಪ್ರೆಸ್ ಅತ್ಯುತ್ತಮ ನಿರ್ಮಾಣ ವಿನ್ಯಾಸ - ಅಪರಾಜಿತೋ ಅತ್ಯುತ್ತಮ ಸಂಕಲನ - ಆಟಂ ಅತ್ಯುತ್ತಮ ಧ್ವನಿ ವಿನ್ಯಾಸ - ಪೊನ್ನಿಯಿನ್ ಸೆಲ್ವನ್ - ಭಾಗ 1 ಅತ್ಯುತ್ತಮ ಚಿತ್ರಕಥೆ - ಆಟಂ ಅತ್ಯುತ್ತಮ ಸಂಭಾಷಣೆ - ಗುಲ್ಮೊಹರ್ ಅತ್ಯುತ್ತಮ ಛಾಯಾಗ್ರಹಣ - ಪೊನ್ನಿಯಿನ್ ಸೆಲ್ವನ್ - ಭಾಗ 1 ಅತ್ಯುತ್ತಮ ಮಹಿಳಾ ಹಿನ್ನೆಲೆ – ಸೌದಿ ವೆಲಕ್ಕಾ .225/2009 ಅತ್ಯುತ್ತಮ ಮಹಿಳಾ ಹಿನ್ನೆಲೆ - ಬ್ರಹ್ಮಾಸ್ತ್ರ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_515.txt b/zeenewskannada/data1_url7_500_to_1680_515.txt new file mode 100644 index 0000000000000000000000000000000000000000..a0091d41caff4dfa7e74d72a34c6845cea68fbf2 --- /dev/null +++ b/zeenewskannada/data1_url7_500_to_1680_515.txt @@ -0,0 +1 @@ +ಅದ್ದೂರಿಯಾಗಿ ನಡೆದ ಪೌಡರ್ ಪ್ರೀ ರಿಲೀಸ್ ಕಾರ್ಯಕ್ರಮ ಆಗಸ್ಟ್ 15ರಂದು ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ನಡೆದ "ಪೌಡರ್ ಹಬ್ಬ" ಕನ್ನಡ ಚಿತ್ರರಂಗದ ತಾರಾ ಸಮಾಗಮವೇ ಆಗಿತ್ತು‌. :ಬಹು ನಿರೀಕ್ಷಿತ ಹಾಸ್ಯ ಚಟಾಕಿ ಚಿತ್ರ "ಪೌಡರ್" ತನ್ನ ಪ್ರೀ ರಿಲೀಸ್ ಕಾರ್ಯಕ್ರಮವಾದ "ಪೌಡರ್ ಹಬ್ಬ"ದಿಂದ ಮತ್ತೊಮ್ಮೆ ಸುದ್ದಿಯಾಗಿದೆ‌. ಆಗಸ್ಟ್ 15ರಂದು ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ನಡೆದ "ಪೌಡರ್ ಹಬ್ಬ" ಕನ್ನಡ ಚಿತ್ರರಂಗದ ತಾರಾ ಸಮಾಗಮವೇ ಆಗಿತ್ತು‌. ಪೌಡರ್ ಹಬ್ಬದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ದಾನಿಷ್ ಸೇಠ್, ಖ್ಯಾತ ನಟಿ ಐಂದ್ರಿತಾ ರೈ, ಹೆಸರಾಂತ ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಪೌಡರ್ ತಾರಾಬಳಗ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ,ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್ ಗೌಡ ಎಲ್ಲರೂ ವೀಕ್ಷಕರ ಗಮನ ಸೆಳೆದರು. ವಾಸುಕಿ ವೈಭವ್ ಮತ್ತು ಎಂ ಸಿ ಬಿಜ್ಜುವಿನ ಸಂಗೀತ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು. ಇದನ್ನೂ ಓದಿ: "ಪೌಡರ್" ಒಂದು ಹಾಸ್ಯಭರಿತ ಚಿತ್ರವಾಗಿದ್ದು, ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ‌‌. ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ. "ಪೌಡರ್" ಚಿತ್ರ ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_516.txt b/zeenewskannada/data1_url7_500_to_1680_516.txt new file mode 100644 index 0000000000000000000000000000000000000000..f699995fecde7ea8e5578f78e9cbdfcd86cf5818 --- /dev/null +++ b/zeenewskannada/data1_url7_500_to_1680_516.txt @@ -0,0 +1 @@ +ಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆ ಖ್ಯಾತ ನಟಿಯ ಪಟ್ಟ. ಕೇ ತುಂಬಾ ಹಣ, ಹೆಸರು, ಕೀರ್ತಿ, ಯಶಸ್ಸು ಎಲ್ಲವೂ ಇತ್ತು. ಆದರೆ ಜೀವನದಲ್ಲಿ ಪ್ರೀತಿ ಮಾತ್ರ ಕೈ ಹಿಡಿಯಲೇ ಇಲ್ಲ. ಮುಂಬಯಿ :ಖ್ಯಾತ ನಟ ನಟಿಯರು ಅಂದ ಕೂಡಲೇ ಅವರ ಜೀವನದಲ್ಲಿ ಎಲ್ಲವೂ ಸುಖಮಯ ಎನ್ನುವ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ಎಲ್ಲರ ಜೀವನದಲ್ಲಿ ಹಾಗೆ ಆಗಿರುವುದಿಲ್ಲ. ಹೆಸರು ಕೀರ್ತಿ ಎಲ್ಲವೂ ಇದ್ದರೂ ನೆಮ್ಮದಿ, ಜೀವನ ಸುಖ ಎನ್ನುವುದು ಮರಿಚಿಕೆಯಾಗಿರುವ ಅದೆಷ್ಟೋ ನಟ ನಟಿಯರು ನಮ್ಮ ನಡುವೆ ಇದ್ದಾರೆ.ಆದರೆ ಜಗತ್ತಿನ ಕಣ್ಣಿಗೆ ಎಲ್ಲವೂ ಸರಿ ಇದೆ ಎನ್ನುವ ಹಾಗೆಯೇ ಅವರು ನಿಜ ಜೀವನದಲ್ಲಿಯೂ ನಟಿಸುತ್ತಾರೆ. ಹೌದು,ಕೆಲವು ಕಲಾವಿದರುಬೇಕಾ ಬಿಟ್ಟಿ ವರ್ತಿಸಿ ಎಲ್ಲವನ್ನೂ ತಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಾರೆ.ನಂತರ ತಮ್ಮದು ಯಾತನಾಮಯ ಬದುಕು ಎಂದು ಕಷ್ಟ ತೋಡಿಕೊಳ್ಳುತ್ತಾರೆ.ಇನ್ನು ಕೆಲವು ಕಲಾವಿದರು ಎಲ್ಲವೂ ಇದ್ದು ಏನೂ ಇಲ್ಲ ಎನ್ನುವಂತೆ ಬದುಕುವವರು.ಇನ್ನು ಕೆಲವರ ಜೀವನದಲ್ಲಿ ಹೆಸರು ಖ್ಯಾತಿ ಎಲ್ಲವೂ ಇರುತ್ತದೆ.ಆದರೆ ಬದುಕಿಗೆ ಮುಖ್ಯವಾದ ಪ್ರೀತಿಯೇ ಇರುವುದಿಲ್ಲ.ಅಂಥದ್ದೇ ಒಂದು ನಟಿಯ ಜೀವನದ ಬಗ್ಗೆ ಇಲ್ಲಿ ಹೇಳಲಿದ್ದೇವೆ. ಇದನ್ನೂ ಓದಿ : ರೇಖಾ, ಸದಾಜೊತೆಗಿನ ಸಂಬಂಧದ ವಿಚಾರದಿಂದ ತೀರಾ ಸುದ್ದಿಯಲ್ಲಿದ್ದವರು. ಆದರೆ, ಅಮಿತಾಬ್ ಜೊತೆ ಅವರ ಮದುವೆ ನಡೆಯಲಿಲ್ಲ. ಇವರು ಮದುವೆಯಾಗಿದ್ದು ಮುಖೇಶ್ ಅಗರವಾಲ್ ಎನ್ನುವವರನ್ನು.ಆದರೆ ಅದೇನಾಯಿತೋ ಗೊತ್ತಿಲ್ಲ ಮುಖೇಶ್ ಅಗರವಾಲ್ ಆರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ.ಇದಕ್ಕಾಗಿ ರೇಖಾ ವರನ್ನು ಜರಿದವರು ಬಹಳಷ್ಟು ಮಂದಿ. ಇದಾದ ನಂತರ ಖ್ಯಾತ ನಟ ವಿನೋದ ಮೆಹ್ರಾ ಜೊತೆ ರೇಖಾ ಮದುವೆಯಾಗುತ್ತದೆ. ಇಲ್ಲಿ ವಿನೋದ್ ಮೆಹ್ರಾ ತಾಯಿಗೆ ರೇಖಾ ತನ್ನ ಸೊಸೆಯಾಗಿ ಬರುವುದು ಇಷ್ಟವಿರಲಿಲ್ಲವಂತೆ.ಅದಕ್ಕಾಗಿ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ ಸ್ವಲ್ಪ ಸಮಯದಲ್ಲಿಯೇ ವಿನೋದ್ ಮೆಹ್ರಾ ಕೂಡಾ ಸಾವನ್ನಪ್ಪುತ್ತಾರೆ. ಈ ಮದುವೆ ಬಗ್ಗೆ ರೇಖಾ ಎಲ್ಲಿಯೂ ತುಟಿ ಬಿಚ್ಚಿಲ್ಲ. ಇದನ್ನೂ ಓದಿ : ಅಲ್ಲಿಗೆ ಎರಡು ಮದುವೆಯಾದರೂ ವೈವಾಹಿಕ ಜೀವನದ ಸುಖ ಅನುಭವಿಸದೆ ಇಂದಿಗೂ ಒಂದಿಯಾಗಿ ಬದುಕು ಸವೆಸುತ್ತಿದ್ದಾರೆ ಹಿರಿಯ ನಟಿ ರೇಖಾ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_517.txt b/zeenewskannada/data1_url7_500_to_1680_517.txt new file mode 100644 index 0000000000000000000000000000000000000000..a72969e52eeff22591086dc35a226f6054bdd7f7 --- /dev/null +++ b/zeenewskannada/data1_url7_500_to_1680_517.txt @@ -0,0 +1 @@ +9ನೇ ಕ್ಲಾಸ್‌ ಹುಡುಗಿಗೆ ಕಿಸ್‌ ಕೊಟ್ಟ ಸ್ಟಾರ್‌ ನಟ..! : ನಾಗ ಚೈತನ್ಯ ತುಂಬಾ ಕೂಲ್ ಅಂಡ್ ಹ್ಯಾಂಡ್ಸಮ್ ಹೀರೋ. ಸಮಂತಾರನ್ನು ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದರು :ನಾಗ ಚೈತನ್ಯ... ಟಾಲಿವುಡ್ ಯಂಗ್ ಹೀರೋ. ಕೆರಿಯರ್ ಆರಂಭದಲ್ಲೇ ರೊಮ್ಯಾಂಟಿಕ್ ಪರ್ಫಾರ್ಮೆನ್ಸ್ ತೋರಿಸಿದ್ದರು. ಆದರೆ ಬಳಿಕ ಕೊಂಚ ಆಕ್ಷನ್‌ ಸಿನಿಮಾಗಳತ್ತ ಮನಸು ಮಾಡಿದರು. ನಾಗ ಚೈತನ್ಯ ತುಂಬಾ ಕೂಲ್ ಅಂಡ್ ಹ್ಯಾಂಡ್ಸಮ್ ಹೀರೋ. ಸಮಂತಾರನ್ನು ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದರು. ಇತ್ತೀಚೆಗಷ್ಟೇ ನಟಿ ಶೋಭಿತಾ ಧೂಳಿಪಾಲ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಆದರೆ ನಾಗ ಚೈತನ್ಯಗೆ ಸಂಬಂಧಿಸಿದ ನಿಜ ಜೀವನದ ರೊಮ್ಯಾಂಟಿಕ್ ವಿಷಯವೊಂದು ಸದ್ಯ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಾಗ ಚೈತನ್ಯ ಏಕಕಾಲದಲ್ಲಿ ಇಬ್ಬರ ಜೊತೆ ರಿಲೇಶನ್ ಶಿಪ್ ನಲ್ಲಿ ಇದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಅವರೇ ಬಹಿರಂಗಪಡಿಸಿರುವುದು ಗಮನಾರ್ಹ. ನಾಗ ಚೈತನ್ಯ ಅವರ ರೋಮ್ಯಾಂಟಿಕ್ ರಹಸ್ಯವನ್ನು ರಾಣಾ ದಗ್ಗುಬಾಟಿ ಕಾರ್ಯಕ್ರಮವೊಂದರಲ್ಲಿ ಬಹಿಂರಂಗ ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹೋಗಿದ್ದ ನಾಗ ಚೈತನ್ಯಗೆ ನಿಮ್ಮ ಮೊದಲ ಕಿಸ್ ಬಗ್ಗೆ ಹೇಳಿ ಎಂದು ರಾಣಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಾಗ ಚೈತನ್ಯ.. ನಾನು 9ನೇ ತರಗತಿಯ ಹುಡುಗಿಗೆ ಮುತ್ತು ಕೊಟ್ಟಿದ್ದೆ ಎಂದು ಹೇಳಿದ್ದಾರೆ. ಆ ಕಾರ್ಯಕ್ರಮದಲ್ಲಿ ಚೈತು ಪಕ್ಕದಲ್ಲಿದ್ದ ಅವರ ಸಂಬಂಧಿ ಸುಮಂತ್ ಇದನ್ನು ಕೇಳಿ... ಶಾಕ್ ಆದರು. ಹಾಗಾಗಿ ಚೈತೂ.. ಪ್ರತ್ಯುತ್ತರ ನೀಡುತ್ತಾ.. ಅಮಾಯಕನಾಗಿರುವುದು ನನಗೆ ಪ್ಲಸ್ ಆಗಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_518.txt b/zeenewskannada/data1_url7_500_to_1680_518.txt new file mode 100644 index 0000000000000000000000000000000000000000..122d03fade35ce34259d85cbaaf030fc8af3011f --- /dev/null +++ b/zeenewskannada/data1_url7_500_to_1680_518.txt @@ -0,0 +1 @@ +ನಾಗಚೈತನ್ಯ ನಿಶ್ಚಿತಾರ್ಥ.. ಕೊನೆಗೂ ಮೌನಮುರಿದ ನಟಿ ಸಮಂತಾ!! : ನಾಗ ಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥ ಆಗಸ್ಟ್ 8 ರಂದು ಅದ್ಧೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಹತ್ತಿರದ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ನಡುವೆ ನಿಶ್ಚಿತಾರ್ಥ ನಡೆದಿದ್ದು, ಅಕ್ಕಿನೇನಿ ನಾಗಾರ್ಜುನ ಅವರು ಸಾಮಾಜಿಕ ಮಾಧ್ಯಮದಲ್ಲಿ ಚೈತು ಶೋಭಿತಾ ಅವರ ನಿಶ್ಚಿತಾರ್ಥವನ್ನು ಖಚಿತಪಡಿಸಿದ್ದಾರೆ. : ನಾಗ ಚೈತನ್ಯ ಅವರ ನಿಶ್ಚಿತಾರ್ಥದ ನಂತರ ಅಕ್ಕಿನೇನಿ ಅಭಿಮಾನಿಗಳು ನಾಗ ಚೈತನ್ಯ ಶೋಭಿತಾ ಅವರನ್ನು ಅಭಿನಂದಿಸಿದರು.. ಆದರೆ ಸಮಂತಾ ಅಭಿಮಾನಿಗಳು ನಾಗ ಚೈತನ್ಯ ಸಮಂತಾಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿ ಕಾರುತ್ತಿದ್ದು, ನಾಗ ಚೈತನ್ಯ ಜೊತೆ ಸಮಂತಾ ಬ್ರೇಕ್ ಅಪ್ ಆಗಲು ಸೋಭಿತಾ ಕಾರಣವಿರಬಹುದು ಎನ್ನುತ್ತಿದ್ದಾರೆ.. ನಾಗ ಚೈತನ್ಯ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥದ ನಂತರ ಸಮಂತಾ ಬಗ್ಗೆಯೂ ಗುಸುಗುಸು ಹಬ್ಬಿತ್ತು. ಹೌದು ನಟಿ ಬಾಲಿವುಡ್ ಸ್ಟಾರ್‌ ಡೈರೆಕ್ಟರ್ ರಾಜ್ ನಿಡಿಯೋರ್ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ನಡುವೆ ಸಮಂತಾ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, ನೆಟಿಜನ್‌ಗಳು ಸಮಂತಾ ಅವರ ನೋಟಕ್ಕೆ ತಮ್ಮದೇ ಆದ ಅರ್ಥವನ್ನು ಹೇಳುತ್ತಿದ್ದಾರೆ. ಇದನ್ನೂ ಓದಿ- ಸದ್ಯ ಸ್ಯಾಮ್‌ ಪೋಸ್ಟ್‌ ಮಾಡಿರುವ ಪೋಟೋ ನೋಡಿದ ನೆಟ್ಟಿಗರು ನಟಿ ಮುಖದ ಮೇಲೆ ಮಧ್ಯದ ಬೆರಳು ಇಟ್ಟುಕೊಂಡು ಪೋಸ್‌ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.. ಇದು ನಾಗಚೈತನ್ಯ ಅವರಿಗೆ ಸಂಬಂಧಿಸಿರಬಹದು ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.. ಇಷ್ಟೇ ಅಲ್ಲ ನಟಿ ಸಮಂತಾ ತಾವು ಶೇರ್‌ ಮಾಡಿಕೊಂಡಿರುವ ಪೋಟೋಗೆ ಆ ರೀತಿ ಬೆರಳು ಮಾಡಿದ್ದಲ್ಲದೇ.. ನೌ ವಿ ಆರ್‌ ಫ್ರೀ ಎಂಬ ಸಾಂಗ್‌ ಕೂಡಾ ಹಾಕಿದ್ದಾರೆ.. ಇದಕ್ಕೆ ಅವರ ಅಭಿಮಾನಿಗಳು ಅವರಿಗೆ ಬಂದ ಅರ್ಥವನ್ನು ಹೇಳುತ್ತಿದ್ದಾರೆ.. ಸದ್ಯ ವದಂತಿಗಳ ಬಗ್ಗೆ ಸೈಲೆಂಟ್ ಶಾಕ್ ಆದ ಸಮಂತಾ, ತುಂಬಾ ಕೂಲ್ ಆಗಿ ಪೋಸ್‌ ಕೊಟ್ಟಿದ್ದಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_519.txt b/zeenewskannada/data1_url7_500_to_1680_519.txt new file mode 100644 index 0000000000000000000000000000000000000000..085b9c0de08832ad7e19248694147359ad3e3fc4 --- /dev/null +++ b/zeenewskannada/data1_url7_500_to_1680_519.txt @@ -0,0 +1 @@ +ಮಾಡಿದ್ದು ಒಂದೇ ಸಿನಿಮಾ...ಸ್ಟಾರ್ ನಟಿಯರ ಎದೆಯಲ್ಲಿ ನಡುಕ ಹುಟ್ಟಿಸಿ.. ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಈ ಬ್ಯೂಟಿ ಯಾರು ಗೊತ್ತೇ? : ಯಾವುದೇ ಮೇಕಪ್ ಇಲ್ಲದೆ ತುಂಬಾ ನೈಸರ್ಗಿಕವಾಗಿ ಕಾಣುವ ಈ ಮೇಲಿನ ಫೋಟೋದಲ್ಲಿರುವ ಈ ಹುಡುಗಿ ಯಾರೆಂದು ನಿಮಗೆ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯೋಣ.. : ಈ ಬ್ಯೂಟಿ ಈಗ ಟಾಲಿವುಡ್‌ನ ಲೇಟೆಸ್ಟ್ ಸೆನ್ಸೇಷನ್. ಯುವಕರ ಕನಸಿನ ರಾಣಿ. ಈ ಸುಂದರಿಯ ಹೆಸರು ಎಲ್ಲೆಡೆ ಕೇಳಿಬರುವುದಲ್ಲದೇ... ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಮತ್ತು ವೀಡಿಯೊಗಳು ಸಖತ್‌ ಟ್ರೆಂಡ್‌ ಆಗುತ್ತಿವೆ.. ವಿಶೇಷವೆಂದರೇ ಈ ಮೋಹನಾಂಗಿ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ. ಒಂದೇ ಒಂದು ಸಿನಿಮಾದಿಂದ ಇಂಡಸ್ಟ್ರಿ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ.. ಸಾಮಾನ್ಯವಾಗಿ ಸಿನಿಮಾ ನಾಯಕಿಯರು ವೇದಿಕೆ ಮೇಲೆ ಹೆಚ್ಚು ಡ್ಯಾನ್ಸ್ ಮಾಡುವುದಿಲ್ಲ. ಆದರೆ ನಟಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ರೆ ಹುಡುಗರ ಎದೆಯಲ್ಲಿ ಸುನಾಮಿ ಸುಂಟರಗಾಳಿಯೇ ಏಳುತ್ತೆ.. ತನ್ನ ಸೌಂದರ್ಯ ಮತ್ತು ಡ್ಯಾನ್ಸ್‌ನಿಂದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಈ ಮೋಹನಾಂಗಿ ಬೇರೆ ಯಾರೂ ಅಲ್ಲ, ರವಿತೇಜ ಅಭಿನಯದ 'ಮಿಸ್ಟರ್ ಬಚ್ಚನ್' ನಾಯಕಿ ಭಾಗ್ಯಶ್ರೀ ಬೋರ್ಸೆ. ಇದನ್ನೂ ಓದಿ- ಇದು ಒಂದು ವರ್ಷದ ಹಿಂದಿನ ಆಕೆಯ ಫೋಟೋ. ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನಲೆಯಲ್ಲಿ ಭಾಗ್ಯಶ್ರೀಗೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೋಗಳಿಗಾಗಿ ನೆಟಿಜನ್‌ಗಳು ಹುಡುಕಾಟ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಪತ್ತೆಯಾಗಿದೆ. ಇದನ್ನೂ ಓದಿ- ಮಾಸ್ ಮಹಾರಾಜ್ ರವಿತೇಜ ನಾಯಕನಾಗಿ ಹರೀಶ್ ಶಂಕರ್ ನಿರ್ದೇಶನದ ಮೂರನೇ ಚಿತ್ರ ಮಿಸ್ಟರ್ ಬಚ್ಚನ್. ಪನೋರಮಾ ಸ್ಟುಡಿಯೋಸ್ ಮತ್ತು ಟಿ ಸಿರೀಸ್ ಬ್ಯಾನರ್ ಅಡಿಯಲ್ಲಿ ಟಿ ಜಿ ವಿಶ್ವ ಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟೀಸರ್, ಹಾಡುಗಳು ಮತ್ತು ಟ್ರೇಲರ್‌ನಿಂದ ಚಿತ್ರವು ಹವಾ ಕ್ರಿಯೇಟ್ ಮಾಡಿದ ಈ ಸಿನಿಮಾ ಇಂದು ಗುರುವಾರ (ಆಗಸ್ಟ್ 15) ಸ್ವಾತಂತ್ರ್ಯ ದಿನದ ಉಡುಗೊರೆಯಾಗಿ ಬಿಡುಗಡೆಯಾಯಿತು. ಉತ್ತರದಿಂದ ಬಂದಿರುವ ಭಾಗ್ಯಶ್ರೀಗೆ ಚಿತ್ರರಂಗದಲ್ಲಿ ಹೆಚ್ಚಿನ ಅನುಭವವಿಲ್ಲ. ಇತ್ತೀಚೆಗಷ್ಟೇ ತೆರೆಕಂಡ ‘ಚಂದು ಚಾಂಪಿಯನ್’ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸದ್ಯ ತೆಲುಗಿನಲ್ಲಿ ಮಿಸ್ಟರ್ ಬಚ್ಚನ್ ಚಿತ್ರದಲ್ಲಿ ಭಾಗ್ಯಶ್ರೀ ಅಭಿನಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಮರ್ಶಕರು ಕೂಡ ಆಕೆಗೆ ಉತ್ತಮ ಅಂಕಗಳನ್ನು ನೀಡುತ್ತಿದ್ದಾರೆ. ಡ್ಯಾನ್ಸ್ ನಲ್ಲಿ ರವಿತೇಜಾಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_52.txt b/zeenewskannada/data1_url7_500_to_1680_52.txt new file mode 100644 index 0000000000000000000000000000000000000000..ad18eac77ebe4f146803f3ffaa5bd43a96e38332 --- /dev/null +++ b/zeenewskannada/data1_url7_500_to_1680_52.txt @@ -0,0 +1 @@ +ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನ್ ಮಾಝಿ ನೇಮಕ ನಾಲ್ಕು ಬಾರಿ ಶಾಸಕರಾಗಿರುವ ಮೋಹನ್ ಚರಣ್ ಮಾಝಿ ಒಡಿಶಾದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಕೆ.ವಿ.ಸಿಂಗ್‌ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಜೂನ್ 12 ರಂದು ಮಾಝಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ನವದೆಹಲಿ:ಒಡಿಶಾದ ಮುಂದಿನ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಶಾಸಕರಾಗಿರುವ ಮೋಹನ್ ಚರಣ್ ಮಾಝಿ ಅವರನ್ನು ಹಾಗೂ ಉಪ ಮುಖ್ಯಮಂತ್ರಿಯನ್ನಾಗಿ ಕೆ.ವಿ.ಸಿಂಗ್‌ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಜೂನ್ 12 ರಂದು ಮಾಝಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ- ನಾಳೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾಗವಹಿಸಲಿದ್ದಾರೆ.ಪ್ರಧಾನಿ ಮೋದಿ ಭುವನೇಶ್ವರದಲ್ಲಿ ಜನತಾ ಮೈದಾನಕ್ಕೆ ಹೋಗುವ ಮಾರ್ಗದಲ್ಲಿ ರೋಡ್‌ಶೋ ನಡೆಸುವ ನಿರೀಕ್ಷೆಯಿದೆ. ಇದನ್ನೂ ಓದಿ- ಬುಡಕಟ್ಟು ಸಮುದಾಯದಿಂದ ಬಂದಿರುವ ಮಾಝಿ (52) ಅವರು ನಾಲ್ಕು ಬಾರಿ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು ಮತ್ತು ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಬಿಜೆಪಿ ಹೈಕಮಾಂಡ್ ಅವರಿಗೆ ಮಣೆ ಹಾಕಿದೆ ಎಂದು ಮೂಲಗಳು ಹೇಳಿವೆ.6 ಜನವರಿ 1972 ರಂದು ಜನಿಸಿದ ಮಾಝಿ ಡಾ. ಪ್ರಿಯಾಂಕಾ ಮರಾಂಡಿ ಅವರನ್ನು ವಿವಾಹವಾದರು. 2000 ರಲ್ಲಿ, ಅವರು ಮೊದಲ ಬಾರಿಗೆ ಕಿಯೋಂಜಾರ್ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದರು. ಅಂದಿನಿಂದ ಇಲ್ಲಿಯವರೆಗೆ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ನವೀನ್ ಪಟ್ನಾಯಕ್ ಅವರ 24 ವರ್ಷಗಳ ಆಳ್ವಿಕೆ ನಂತರ ನಂತರ ಮೊದಲ ಬಾರಿಗೆ ಒಡಿಶಾ ರಾಜ್ಯದಲ್ಲಿ ಸರ್ಕಾರ ರಚಿಸುತ್ತಿರುವ ಬಿಜೆಪಿಗೆ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿತ್ತು. ಈಗ ಪಕ್ಷದ ಹೈಕಮಾಂಡ್ ಮೋಹನ್ ಮಾಝಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ.ನಾಳೆ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_520.txt b/zeenewskannada/data1_url7_500_to_1680_520.txt new file mode 100644 index 0000000000000000000000000000000000000000..612ed435dc8045e3d1f9a9d2751e888fdf400f8d --- /dev/null +++ b/zeenewskannada/data1_url7_500_to_1680_520.txt @@ -0,0 +1 @@ +ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌ : ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು. : ಈ ಪೆಲ್ಲಿ ಸನದ್ ಶ್ರೀಕಾಂತ್ ಪುತ್ರ ರೋಷನ್ ಈ ಚಿತ್ರದಲ್ಲಿ ನಾಯಕನಾಗಿ ಗುರುತಿಸಿಕೊಂಡರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿತು. ಈ ಚಿತ್ರದ ನಂತರ ಅವರು ಶ್ರೀಲೀಲಾ ನಾಯಕ ರವಿತೇಜ ಅವರೊಂದಿಗೆ ಧಮಾಕಾ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದ ಮೇಲೆ.. ನಿರ್ದೇಶಕ-ನಿರ್ಮಾಪಕರೆಲ್ಲ ಶ್ರೀಲೀಲಾ ಅವರ ಹಿಂದೆ ಹೋದರು. ಶ್ರೀಲೀಲಾ ನಟಿಸಿದ್ರೆ ಸಿನಿಮಾ ಹಿಟ್ ಆಗೋದು ಫಿಕ್ಸ್‌ ಎನ್ನುವ ಲೆಕ್ಕಕ್ಕಿದ್ದಾರೆ ನಿರ್ದೇಶಕ-ನಿರ್ಮಾಪಕರು.. ಇದರಲ್ಲೇ ಗೊತ್ತಾಗುತ್ತೆ ಸದ್ಯ ಶ್ರೀಲೀಲಾ ಅವರ ಕ್ರೇಜ್ ಹೇಗಿದೆ ಎಂಬುದು.. ಇದನ್ನೂ ಓದಿ- ಈ ಹಿನ್ನಲೆಯಲ್ಲಿ ಅವರು ಸ್ಕಂದ, ಭಗವತ್ ಕೇಸರಿ ಮುಂತಾದ ಸೂಪರ್ ಹಿಟ್ಗಳನ್ನು ನೀಡಿದರು.. ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್', ನಿತಿನ್ ಅವರ 'ಎಕ್ಸಟ್ರಾ-ಆರ್ಡಿನರಿ ಮ್ಯಾನ್', ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾ ಕೂಡ ಶ್ರೀಲೀಲಾಗೆ ಅವಕಾಶ ನೀಡಿತು.. ಒಟ್ಟಾರೆಯಾಗಿ ತೆಲುಗಿನಲ್ಲಿ ಅವರು ಬ್ಯುಸಿ ನಾಯಕಿಯಾಗಿದ್ದಾರೆ. ಆದರೆ ಸದ್ಯಕ್ಕೆ ಶ್ರೀಲೀಲಾ ಹವಾ ಕಡಿಮೆಯಾಗಿದೆ ಎಂದೇ ಹೇಳಬಹುದು. ಆಕೆಯ ಸಿನಿಮಾಗಳು ಭಾಕ್ಸಾಫಿಸ್‌ನಲ್ಲಿ ಫೇಲ್‌ ಆಗಿದ್ದರಿಂದ ನಟಿಗೆ ಆಫರ್‌ಗಳು ಕಡಿಮೆಯಾದವು. ಇದರೊಂದಿಗೆ ಶ್ರೀಲೀಲಾ ಆಫರ್‌ಗಳಿಗಾಗಿ ಹೊಸ ದಾರಿ ಹುಡುಕುತ್ತಿರುವಂತಿದೆ. ಇದನ್ನೂ ಓದಿ- ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಬಲ್ವಿಂದರ್ ಸಿಂಗ್ ನಿರ್ದೇಶನದಲ್ಲಿ 'ಮಿಟ್ಟಿ' ಸಿನಿಮಾ ತೆರೆಗೆ ಬರಲಿದೆ... ಈ ಬಾಲಿವುಡ್‌ ಸಿನಿಮಾದಲ್ಲಿ ನಟಿಸಲು ಈ ಬ್ಯೂಟಿಗೆ ಆಫರ್ ಬಂದಿದೆ ಎನ್ನಲಾಗಿದೆ.. ಆ್ಯಕ್ಷನ್, ಕೌಟುಂಬಿಕ ಹಾಗೂ ಭಾವನಾತ್ಮಕವಾಗಿ ಮೂಡಿಬರಲಿರುವ ಈ ಸಿನಿಮಾದ ಸ್ಕ್ರಿಪ್ಟ್ ಕೇಳಿ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.ಮಿಟ್ಟಿ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇದೆ ಹಾಗಾಗಿಯೇ ಶ್ರೀಲೀಲಾ ಸಿನಿಮಾಗೆ ಓಕೆ ಅಂದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿರುವ ಮಿಟ್ಟಿ ಸಿನಿಮಾ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ.. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_521.txt b/zeenewskannada/data1_url7_500_to_1680_521.txt new file mode 100644 index 0000000000000000000000000000000000000000..fd117e03e41ba4c5c526a7cfc3bbf5e1b1cbd818 --- /dev/null +++ b/zeenewskannada/data1_url7_500_to_1680_521.txt @@ -0,0 +1 @@ +- : ಅಭಿಷೇಕ್-ಐಶ್ವರ್ಯಾ ರೈ ಡಿವೋರ್ಸ್‌ ರೂಮರ್ಸ್ ನಡುವೆ ವಿವಾಹಿತ ಜೋಡಿಗೆ ʼಇಂತದ್ದೊಂದುʼ ಸಲಹೆ ಕೊಟ್ರು ಅಮಿತಾಬ್! ಏನದು? : ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ಪತಿ 16' ಅನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ, ನಟ ಮದುವೆಯಾದ ಜೋಡಿಗಳಿಗೂ ಸಲಹೆ ನೀಡಿದ್ದಾರೆ.. - : ವಾಸ್ತವವಾಗಿ, ಕೌನ್ ಬನೇಗಾ ಕರೋಡ್ಪತಿಯ ಮೊದಲ ಸಂಚಿಕೆಯಲ್ಲಿ ದೀಪಾಲಿ ಸೋನಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದು, ದೀಪಾಲಿ ಸೋನಿ ಅವರ ಪತಿ ಇದು ಅರೇಂಜ್ಡ್ ಮ್ಯಾರೇಜ್ ಎಂದು ಬಹಿರಂಗಪಡಿಸಿದರು.. ಸೋನಿ ತನ್ನ ಪತಿಯೊಂದಿಗೆ ಎಲ್ಲಿಗೆ ಹೋದರೂ ಇಬ್ಬರೂ ಯಾವಾಗಲೂ ರೀಲ್ಸ್‌ ಮಾಡುತ್ತಾರೆ ಎಂದು ಹೇಳಿದರು. ಇದಕ್ಕೆ ನಗುತ್ತಾ ಅಮಿತಾಭ್ ಬಚ್ಚನ್ ಎಲ್ಲಾ ವಿವಾಹಿತ ದಂಪತಿಗಳಿಗೆ ಸಲಹೆ ನೀಡುತ್ತಾರೆ, 'ನೀವು ಗಂಡ ಹೆಂಡತಿಯರಿಗೆ ತುಂಬಾ ಒಳ್ಳೆಯ ಐಡಿಯಾ ನೀಡಿದ್ದೀರಿ. ಪ್ರತಿ ಗಂಡ ಹೆಂಡತಿಯೂ ಎಲ್ಲಿ ಹೋದರೂ ರೀಲ್ಸ್ ಮಾಡಿ"‌ ಎಂದು ಹೇಳಿದ್ದಾರೆ.. ಇದನ್ನೂ ಓದಿ- ತಮ್ಮ ಮಗ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಅವರ ವಿಚ್ಛೇದನದ ವದಂತಿಯು ಜೋರಾದಾಗ ಅಮಿತಾಬ್ ಬಚ್ಚನ್ ಅವರು ಇಂತಹ ಸಲಹೆ ನೀಡಿದ್ದು, ಇದು ಅವರನ್ನೇ ಟಾರ್ಗೆಟ್‌ ಮಾಡಿ ಹೇಳಿದಂತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.. ವರದಿಗಳನ್ನು ನಂಬುವುದಾದರೆ, ಐಶ್ವರ್ಯ ಹಾಗೂ ಅಭಿಷೇಕ್‌ ನಡುವೆ ಯಾವುದೂ ಸರಿಯಿಲ್ಲ ಎನ್ನಲಾಗಿತ್ತು.. ಆದರೆ, ಈ ವದಂತಿಗಳಿಗೆ ಸ್ವತಃ ಅಭಿಷೇಕ್ ಅಂತ್ಯ ಹಾಡಿದ್ದು, 'ನಾನು ಇನ್ನೂ ವಿವಾಹಿನಾಗಯೇ ಇದ್ದೇನೆ" ಎಂದು ಹೇಳಿದ್ದರು.. ಇದನ್ನೂ ಓದಿ- ಇನ್ನು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಮದುವೆಗೆ ಆಗಮಿಸಿದ್ದು ವಿಚ್ಛೇದನದ ವದಂತಿಗಳಿಗೆ ಕಾರಣವಾಗಿದೆ. ಇದೇ ಮೊದಲಲ್ಲದಿದ್ದರೂ, ಅಭಿಷೇಕ್ ಮತ್ತು ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಳ್ಳದ ಇಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ನಟಿ ತನ್ನ ಅತ್ತೆಯ ಮನೆಯನ್ನು ತೊರೆದಿದ್ದಾರೆ ಎಂಬ ವರದಿಗಳೂ ಇವೆ. ಈಗ ಸತ್ಯ ಏನೆಂಬುದನ್ನು ಹೇಳಲು ಸಾಧ್ಯವಿಲ್ಲ. ಆದ್ರೆ ಸದ್ಯ ಈ ವದಂತಿಗಳಿಗೆ ಐಶ್ವರ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_522.txt b/zeenewskannada/data1_url7_500_to_1680_522.txt new file mode 100644 index 0000000000000000000000000000000000000000..608905da2d3f07494e8e2a10efd9f0fab7c32100 --- /dev/null +++ b/zeenewskannada/data1_url7_500_to_1680_522.txt @@ -0,0 +1 @@ +ಸ್ಟಾರ್‌ ಕ್ರಿಕೆಟಿಗನನ್ನು ಮದುವೆಯಾಗಲು ಬಯಸಿದ್ದರಂತೆ ʼಈʼ ಖ್ಯಾತ ನಟಿ.. ಆತ ಸಲಿಂಗಕಾಮಿ ಎಂದು ತಿಳಿದಾಗ ಮಾಡಿದ್ದೇನು ಗೊತ್ತಾ? : ನಟಿ ಜಯಸುಧಾ ಅವರು ತಮ್ಮ ಹದಿಹರೆಯದಲ್ಲಿ ಸ್ಟಾರ್ ಕ್ರಿಕೆಟಿಗನ ಮೇಲೆ ಕ್ರಶ್ ಹೊಂದಿದ್ದರು. ಅವನನ್ನೇ ಮದುವೆಯಾಗುವ ಯೋಚನೆಯನ್ನೂ ಮಾಡಿದ್ದರೂ.. ಆದರೆ ಆತ ಸಲಿಂಗಾಮಿ ಎಂದು ತಿಳಿದಾಗ ನಟಿ ಮಾಡಿದ್ದೇನು ಗೊತ್ತಾ?. : ಹಿರಿಯ ನಟಿ ಜಯಸುಧಾ ಮೊದಲ ತಲೆಮಾರಿನ ನಾಯಕರ ಜೊತೆ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ... ಸಹಜ ನಟಿಯಾಗಿ ಇಂದಿಗೂ ಮಿಂಚುತ್ತಿರುವ ಇವರು ಸದ್ಯ ತುಂಬಾ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ಹೀರೋಗಳ ತಾಯಿ ಮತ್ತು ಚಿಕ್ಕಮ್ಮನ ಪಾತ್ರಗಳಲ್ಲಿ ನಟಿಸಿ ಇಂಪ್ರೆಸ್ ಮಾಡುತ್ತಿದ್ದಾರೆ.. ಉತ್ತಮ ಕಂಟೆಂಟ್‌ ಸಿನಿಮಾಗಳಿಗೆ ಆದ್ಯತೆ ನೀಡುತ್ತಾ ಕಾಲ ಕಾಲಕ್ಕೆ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿದ್ದಾರೆ.. ಇತ್ತೀಚೆಗೆ ಸಾಲು ಸಾಲು ಸಂದರ್ಶನಗಳನ್ನು ನೀಡುತ್ತಿರುವ ನಟಿ ಜಯಸುಧಾ ತಮ್ಮ ಜೀವನದ ಕೆಲವು ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ.. ಜಯಸುಧಾ ಈಗಾಗಲೇ ಎರಡು ಮದುವೆಯಾಗಿದ್ದಾರೆ. ಆಕೆಯ ಎರಡನೇ ಪತಿ ನಿತಿನ್ ಕಪೂರ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತೇ ಇದೆ. ಇದನ್ನೂ ಓದಿ- ಇತ್ತೀಚೆಗಷ್ಟೇ ಜಯಸುಧಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯರಾಗಿದ್ದು, ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಜಯಸುಧಾ ತಮ್ಮ ಮದುವೆಗೆ ಮುನ್ನ ನಡೆದ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಾಯಕಿಯಾದ ಆರಂಭದ ದಿನಗಳಲ್ಲಿ ತನಗೆ ಯಾರ ಮೇಲೆ ಕ್ರಶ್ ಇತ್ತು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ- ಈ ಬಗ್ಗೆ ಮಾತನಾಡಿದ ನಟಿ ಜಯಸುಧಾ "ವೆರಿ ಬಿಗಿನಿಂಗ್‌ನಲ್ಲಿ ತೆಲುಗು ಹೀರೋಗಳ ಮೇಲೆ ತನಗೆ ಸಣ್ಣ ಸೆಳೆತವಿತ್ತು.. ಆದರೆ ಅದು ಹೆಚ್ಚು ಸಮಯ ಉಳಿಯಲಿಲ್ಲ.. ನಿಜ ಹೇಳುಬೇಕೆಂದರೇ ನನಗೆ ಕ್ರಿಕೆಟಿಗರ ಮೇಲೆ ಹೆಚ್ಚು ಒಲವು ಇತ್ತು.. ಹೀಗಾಗಿಯೇ ಪಾಕಿಸ್ತಾನಿ ಕ್ರಿಕೆಟಿಗ ಇಮ್ರಾನ್ ಖಾನ್ ಗೆ ಅವರನ್ನು ನಾನು ಇಷ್ಟಪಟ್ಟಿದ್ದೆ.. ಮದುವೆಯಾಗಲೂ ಬಯಸಿದ್ದೆ" ಎಂದಿದ್ದಾರೆ..ಇದೇ ವೇಳೆ ಶಾಕಿಂಗ್‌ ವಿಚಾರವೊಂದನ್ನು ಬಯಲು ಮಾಡಿದ ನಟಿ ಜಯಸುಧಾ "ನನಗೆ ಸಿಂಗರ್ಸ್‌ ಎಂದರೇ ತುಂಬಾ ಇಷ್ಟ ಇಮ್ರಾನ್ ಖಾನ್ ಅವರಂತೆ ಅವರನ್ನು ಮದುವೆಯಾಗುವ ಕನಸು ಕಂಡಿದ್ದೇ ಆದರೆ ಕೆಲವು ವರ್ಷಗಳ ನಂತರ ಅವರು ಸಲಿಂಗಕಾಮಿ ಎಂದು ತಿಳಿಯಿತು.. ಆಗ ನನಗೆ ಅನಿಸಿದ್ದು ಹೆಚ್ಚು ಯಾವುದನ್ನು ಬಯಸಬಾರದು" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_523.txt b/zeenewskannada/data1_url7_500_to_1680_523.txt new file mode 100644 index 0000000000000000000000000000000000000000..9b486506eddcfc70e68e523122250830d026fa2e --- /dev/null +++ b/zeenewskannada/data1_url7_500_to_1680_523.txt @@ -0,0 +1 @@ +18ನೇ ವಯಸ್ಸಿಗೆ 13 ವರ್ಷ ದೊಡ್ಡವನ ಜೊತೆ ಈ ಖ್ಯಾತ ಸಿಂಗರ್‌ ಮದುವೆ! ಒಂದೇ ವರ್ಷಲ್ಲೇ ವಿಚ್ಛೇದನ.. 9 ವರ್ಷದ ನಂತರ ಸಿಕ್ಕಿತು ಟ್ರೂ ಲವ್‌ ! : ಪ್ರೀತಿಯಲ್ಲಿ ಬಿದ್ದು, ಧರ್ಮದ ಗೋಡೆಯನ್ನು ದಾಟಿ ಕುಟುಂಬದ ವಿರುದ್ಧವಾಗಿ ಮದುವೆ ಆದರು. ಆದರೆ ಈ ಸಂಬಂಧ ಕೇವಲ ಒಂದು ವರ್ಷದಲ್ಲಿ ಮುರಿದುಹೋಯಿತು. :ಈ ಸಿಂಗರ್‌ ರಿಯಾಲಿಟಿ ಶೋ ಗೆದ್ದ ನಂತರ ಇಂಡಸ್ಟ್ರಿಗೆ ಬಂದು ಸಾಕಷ್ಟು ಕೀರ್ತಿ ಗಳಿಸಿದರು. ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವನ್ನು ಇವರು ಎದುರಿಸಿದ್ದಾರೆ. ಪ್ರೀತಿಯಲ್ಲಿ ಬಿದ್ದು, ಧರ್ಮದ ಗೋಡೆಯನ್ನು ದಾಟಿ ಕುಟುಂಬದ ವಿರುದ್ಧವಾಗಿ ಮದುವೆ ಆದರು. ಆದರೆ ಈ ಸಂಬಂಧ ಕೇವಲ ಒಂದು ವರ್ಷದಲ್ಲಿ ಮುರಿದುಹೋಯಿತು. ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಪ್ರಸಿದ್ಧರಾದ ಗಾಯಕಿ ಕೇವಲ ಧ್ವನಿಯಲ್ಲಿ ಮಾತ್ರವಲ್ಲ, ನೋಟದಲ್ಲಿಯೂ ಸುಂದರಿ. ಮ್ಯೂಸಿಕ್ ರಿಯಾಲಿಟಿ ಶೋ ಗೆಲ್ಲುವ ಮೂಲಕ ರಾತ್ರೋರಾತ್ರಿ ಎಲ್ಲರ ಗಮನ ಸೆಳೆದವರು. ಯಶಸ್ಸಿನತ್ತ ಓಡುತ್ತಿದ್ದ ಈ ಹುಡುಗಿ ಪ್ರೇಮಕ್ಕಾಗಿ ಮನೆಯವರ ವಿರೋಧ ಕಟ್ಟಿಕೊಂಡರು. ತನಗಿಂತ 13 ವರ್ಷ ದೊಡ್ಡ ಹುಡುಗನನ್ನು ಮದುವೆಯಾದರು. ನಂತರ ಅವರು ಕೇವಲ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದರು. 2000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿರುವ ಈ ಗಾಯಕಿಗೆ 9 ವರ್ಷಗಳ ನಂತರ ನಿಜವಾದ ಪ್ರೀತಿ ಸಿಕ್ಕಿದೆ. ಇದನ್ನೂ ಓದಿ: ಈ ಗಾಯಕಿ ಬೇರೆ ಯಾರೂ ಅಲ್ಲ ಸುನಿಧಿ ಚೌಹಾಣ್. ಇಂದು ಚಿತ್ರರಂಗದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿಯಲ್ಲಿ ಮಾತ್ರವಲ್ಲದೆ ಮಲಯಾಳಂ, ಪಂಜಾಬಿ, ಕನ್ನಡ, ಬೆಂಗಾಲಿ ಮತ್ತು ಭೋಜ್‌ಪುರಿ ಮುಂತಾದ ಹಲವು ಭಾಷೆಗಳಲ್ಲಿ 2000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 1996 ರಲ್ಲಿ, ದೂರದರ್ಶನದಲ್ಲಿ ಪ್ರಸಾರವಾದ 'ಮೇರಿ ಆವಾಜ್ ಸುನೋ' ಎಂಬ ಸಂಗೀತ ರಿಯಾಲಿಟಿ ಶೋ ಮನ್ನಣೆ ಪಡೆದರು. ಕೇವಲ 13 ನೇ ವಯಸ್ಸಿನಲ್ಲಿ ಸಂಗೀತ ಉದ್ಯಮಕ್ಕೆ ಪದಾರ್ಪಣೆ ಮಾಡಿದರು. 14 ಆಗಸ್ಟ್ 1983 ರಂದು ನವದೆಹಲಿಯಲ್ಲಿ ಜನಿಸಿದ ಸುನಿಧಿ ಚೌಹಾಣ್, ಬಾಲಿವುಡ್‌ನಲ್ಲಿ ವಿಭಿನ್ನ ಸ್ಥಾನವನ್ನು ಸೃಷ್ಟಿಸಿದ್ದಾರೆ. ಭಾರತದ 'ಟೇಲರ್ ಸ್ವಿಫ್ಟ್' ಎಂದು ಸುನಿಧಿ ಚೌಹಾಣ್ ಕರೆಯಲ್ಪಡುತ್ತಾರೆ. ಸುನಿಧಿ ಚೌಹಾಣ್ ಮುಂಬೈಗೆ ಬಂದಾಗ ನೃತ್ಯ ನಿರ್ದೇಶಕ ಬಾಬಿ ಖಾನ್ ಅವರನ್ನು ಭೇಟಿಯಾದರು. ಸುನಿಧಿ ಬಾಬಿ ಖಾನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಧರ್ಮದ ಗೋಡೆ ದಾಟಿ ಕೇವಲ 18 ನೇ ವಯಸ್ಸಿನಲ್ಲಿ ಬಾಬಿ ಖಾನ್ ಅವರನ್ನು ವಿವಾಹವಾದರು. ಆದರೆ ಸುನಿಧಿ ಮತ್ತು ಬಾಬಿ ನಡುವಿನ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಅವರಿಬ್ಬರೂ ಕೇವಲ ಒಂದು ವರ್ಷದಲ್ಲಿ ವಿಚ್ಛೇದನ ಪಡೆದರು. ಇದನ್ನೂ ಓದಿ: ವರದಿಗಳ ಪ್ರಕಾರ, ಸುನಿಧಿ ಚೌಹಾಣ್ ಮತ್ತು ಬಾಬಿ ಖಾನ್ ಒಟ್ಟಿಗೆ ತುಂಬಾ ಸಂತೋಷವಾಗಿದ್ದರು, ಆದರೆ ಅವರ ನಡುವಿನ ಧರ್ಮದ ಗೋಡೆಯಿಂದಾಗಿ, ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ. 2003 ರಲ್ಲಿ ಬಾಬಿ ಖಾನ್ ಜೊತೆಗಿನ ವಿಚ್ಛೇದನದ ನಂತರ ಸುನಿಧಿ ಚೌಹಾಣ್ ಕುಗ್ಗಿ ಹೋದರು. ಆ ಸಮಯದಲ್ಲಿ ಇರಲು ಮನೆ ಇರಲಿಲ್ಲ. ಕೈಯಲ್ಲಿ ಹಣವಿರಲಿಲ್ಲ. ಸುನಿಧಿ ಚೌಹಾಣ್ ಅವರ ಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ಅವರ ಸ್ನೇಹಿತೆ ಅನು ಮಲಿಕ್ ಬೆಂಬಲ ನೀಡಿದರು. ನಂತರ ಸುನಿಧಿ ತನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದರು. ಮೊದಲ ಪತಿಯಿಂದ ವಿಚ್ಛೇದನ ಪಡೆದು ಸುಮಾರು 9 ವರ್ಷಗಳ ನಂತರ ಸುನಿಧಿಯ ಜೀವನದಲ್ಲಿ ಪ್ರೀತಿ ಮತ್ತೊಮ್ಮೆ ಮೂಡಿತು. ಸ್ನೇಹಿತ ಹಿತೇಶ್ ಸೋನಿಕ್ ಸುನಿಧಿಯನ್ನು ಮದುವೆಯಾದರು. ಸುನಿಧಿ ಮತ್ತು ಹಿತೇಶ್ 2012 ರಲ್ಲಿ ಮದುವೆಯಾದರು. 2018 ರಲ್ಲಿ ತಮ್ಮ ಮಗುವನ್ನು ಸ್ವಾಗತಿಸಿದರು. ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹಲವು ವರದಿಗಳು ಬಂದಿದ್ದವು, ಆದರೆ ಸುನಿಧಿ ಅವೆಲ್ಲವನ್ನೂ ಅಲ್ಲಗಳೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_524.txt b/zeenewskannada/data1_url7_500_to_1680_524.txt new file mode 100644 index 0000000000000000000000000000000000000000..1a057dc23499d987283848065257ffc6e60c982e --- /dev/null +++ b/zeenewskannada/data1_url7_500_to_1680_524.txt @@ -0,0 +1 @@ +ಎಷ್ಟು ಕೋಟಿ ಕೊಟ್ಟರೂ.. ʼಈʼ ಒಂದು ಕಾರಣಕ್ಕೆ ರಜನಿಕಾಂತ್‌ ಜೊತೆ ನಟಿಸೋದಿಲ್ಲ ಎಂದಿದ್ದರಂತೆ ಐಶ್ವರ್ಯ ರೈ! : ಎಂಥಿರಾನ್ ಚಿತ್ರದಲ್ಲಿ ಮೊದಲ ಬಾರಿಗೆ ರಜನಿ ಎದುರು ಜೋಡಿಯಾದ ಐಶ್ವರ್ಯಾ ರೈ, ಅದಕ್ಕೂ ಮೊದಲು ಅವರೊಂದಿಗೆ ನಟಿಸಲು 4 ಚಿತ್ರಗಳ ಆಫರ್‌ಗಳನ್ನು ತಿರಸ್ಕರಿಸಿದ್ದರಂತೆ.. ಹಾಗಾದ್ರೆ ಆ ಸಿನಿಮಾಗಳಾವುವು ಎನ್ನುವುದನ್ನು ಇಲ್ಲಿ ತಿಳಿಯೋಣ.. - : ಐಶ್ವರ್ಯಾ ರೈ 1994 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು. ಆ ನಂತರ ಅವರನ್ನು ಚಿತ್ರರಂಗಕ್ಕೆ ಕರೆತಂದದ್ದು ನಿರ್ದೇಶಕ ಮಣಿರತ್ನಂ. ಐಶ್ವರ್ಯಾ ರೈ 1997 ರಲ್ಲಿ ಶಂಕರ್ ಅವರ ಎಂಥಿರನ್ ಮೂಲಕ ಕಾಲಿವುಡ್‌ಗೆ ಮರು ಪ್ರವೇಶಿಸಿದರು. ಮುಂದೆ, ಅವರು ಶಂಕರ್ ನಿರ್ದೇಶನದ ಜೀನ್ಸ್ ಚಿತ್ರದಲ್ಲಿ ಪ್ರಶಾಂತ್ ಜೊತೆ ನಟಿಸಿದರು. ಅದೂ ಕೂಡ ದ್ವಿಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪೊನ್ನಿಯ ಸೆಲ್ವನ್ ತನಕ ತಮಿಳಿನಲ್ಲಿ ಅವರ ಎಲ್ಲಾ ಚಿತ್ರಗಳು ಹಿಟ್ ಆಗಿದ್ದವು. ಇದನ್ನೂ ಓದಿ- ಹಿಟ್ ಚಿತ್ರಗಳಲ್ಲಿ ನಟಿಸುತ್ತಿರುವ ಐಶ್ವರ್ಯಾ ರೈ, ಸೂಪರ್ ಸ್ಟಾರ್ ರಜನಿಕಾಂತ್ ಎದುರು ಒಂದೇ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.. ಶಂಕರ್ ನಿರ್ದೇಶನದ ಈ ಮೆಗಾ ಚಿತ್ರದಲ್ಲಿ ಸನಾ ಎಂಬ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಐಶ್ವರ್ಯಾ ರೈ ಸೂಪರ್‌ಸ್ಟಾರ್‌ನ ನೆಚ್ಚಿನ ನಟಿಯರಲ್ಲಿ ಒಬ್ಬರಂತೆ ಹೀಗಾಗಿ ಅವರೊಂದಿಗೆ ಜೋಡಿ ನಟಿಸಲು ವರ್ಷಗಳಿಂದ ಪ್ರಯತ್ನಿಸಿದ್ದಾರಂತೆ ರಜನಿಕಾಂತ್..‌ ಎಂಥಿರನ್ ಗಿಂತ ಮೊದಲು, ಐಶ್ವರ್ಯಾ ರೈ ಅವರನ್ನು ರಜಿನಿ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಲು ಕೇಳಲಾಗಿತ್ತಂತೆ.. ಆದರೆ ಕಾರಣಾಂತರಗಳಿಂದ ಐಶ್ವರ್ಯಾ ರೈ ಆ ನಾಲ್ಕು ಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದರಂತೆ... ಆ ನಾಲ್ಕು ಚಿತ್ರಗಳ ಹೆಸರು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಇದನ್ನೂ ಓದಿ- ಸೂಪರ್‌ಸ್ಟಾರ್ ರಜನಿ ಎದುರು ನಟಿಸಲು ಅವರನ್ನು ಸಂಪರ್ಕಿಸಿದ ಮೊದಲ ಚಿತ್ರ ಪಡಿಯಪ್ಪ.. ಈ ಚಿತ್ರದಲ್ಲಿ ಐಶ್ವರ್ಯ ರೈ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ಧರಿಸಿದ್ದರು. ಆದರೆ ಸೂಪರ್ ಸ್ಟಾರ್ ರಜನಿ ಅದರಲ್ಲಿ ನಟಿಸಲು ನಿರಾಕರಿಸಿದ್ದರು. ಬಳಿಕ ಅದು ಮನೀಶಾ ಕೊಯಿರಾಲಾ ಅವರ ಕೈಗೆ ಹೋಯಿತು. ನಂತರ ಬಿ.ವಾಸು ನಿರ್ದೇಶನದ ಚಂದ್ರಮುಖಿ ಹಾಗೂ ಶಂಕರ್ ನಿರ್ದೇಶನದ ಶಿವಾಜಿ ಚಿತ್ರಗಳಲ್ಲಿ ರಜನಿಕಾಂತ್‌ ನಟಿಸಿದ್ದರು. ಆದರೆ ಅದರಲ್ಲಿ ಐಶ್ವರ್ಯ ರೈ ನಟಿಸಲು ನಿರಾಕರಿಸಿದರಂತೆ... ಅವರು ನಿರಾಕರಿಸಿದ ಈ ನಾಲ್ಕು ಚಿತ್ರಗಳಲ್ಲಿ ಮೂರು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದವು ಎಂಬುದು ಗಮನಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_525.txt b/zeenewskannada/data1_url7_500_to_1680_525.txt new file mode 100644 index 0000000000000000000000000000000000000000..eba2c8c3761fd878fce3e0d4b8252d77548155a7 --- /dev/null +++ b/zeenewskannada/data1_url7_500_to_1680_525.txt @@ -0,0 +1 @@ +ಹೈನಾ ಚಿತ್ರದ ಫಸ್ಟ್ ಲುಕ್ ರಿಲೀಸ್‌ : "ಹೈನಾ" ಚಿತ್ರದ ಫಸ್ಟ್ ಲುಕ್ ಅನ್ನು ಭಾರತೀಯ ಹೀರೋ "ಕ್ಯಾಪ್ಟನ್ ನವೀನ್ ನಾಗಪ್ಪ " ಬಿಡುಗಡೆ ಮಾಡಿದ್ದಾರೆ. ಬೆಂಗಳೂರು: ಚಲನಚಿತ್ರದ ಫಸ್ಟ್ ಲುಕ್ ಸಾಮಾನ್ಯವಾಗಿ ತಾರೆಗಳು ಬಿಡುಗಡೆ ಮಾಡುತ್ತಾರೆ,ಆದರೆ "ಹೈನಾ" ಚಿತ್ರದ ಫಸ್ಟ್ ಲುಕ್ ಅನ್ನು ಭಾರತೀಯ ಹೀರೋ "ಕ್ಯಾಪ್ಟನ್ ನವೀನ್ ನಾಗಪ್ಪ " ಬಿಡುಗಡೆ ಮಾಡಿದ್ದಾರೆ. ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ನವೀನ್ ನಾಗಪ್ಪ, 1990 ರಿಂದ 2000 ರವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯವನ್ನು ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದನ್ನೂ ಓದಿ: ವೆಂಕಟ್ ಭರದ್ವಾಜ್ ನಿರ್ದೇಶಿಸಿರುವ ಆ್ಯಕ್ಷನ್ ಪ್ಯಾಕ್‌ಡ್ "ಹೈನಾ" ಚಿತ್ರದಲ್ಲಿ ಡಾ. ರಾಜ್ ಕಮಲ್, ಹರ್ಷ ಅರುಣ್ ಕಲಾಲ್, ಲಕ್ಷ್ಮಣ್ ಶಿವಶಂಕರ್, ದಿಗಂತ್, ನಂದಕುಮಾರ್, ಪ್ರಭು, ನಿರಂಜನ್, ಲಾರೆನ್ಸ್ ಮತ್ತು ವೆಂಕಟ್ ಭರದ್ವಾಜ್ ಸೇರಿದಂತೆ ಹಲವಾರು ತಾರೆಗಳು ಅಭಿನಯಿಸಿದ್ದಾರೆ. ಚಿತ್ರದ ಕಥೆಯನ್ನು ಲಕ್ಷ್ಮಣ್ ಶಿವಶಂಕರ್ ಬರೆದಿದ್ದಾರೆ, ಛಾಯಾಗ್ರಹಣವನ್ನು ನಿಶಾಂತ್ ನಾನಿ ಮಾಡಿದ್ದಾರೆ ಮತ್ತು ಸಂಗೀತವನ್ನು ಲವ್ವ್ ಪ್ರಣ್ ಮೆಹ್ತಾ ನೀಡಿದ್ದಾರೆ. ಅಮೃತಾ ಫಿಲ್ಮ್ ಸೆಂಟರ್ ಮತ್ತು ಕೆಕೆ ಕಾಂಬೈನ್ಸ್ ನಿರ್ಮಿಸಿರುವ ಈ ಚಲನಚಿತ್ರವು 2024ರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_526.txt b/zeenewskannada/data1_url7_500_to_1680_526.txt new file mode 100644 index 0000000000000000000000000000000000000000..5e688053d7731a8268a295131eacdeb9732fef3b --- /dev/null +++ b/zeenewskannada/data1_url7_500_to_1680_526.txt @@ -0,0 +1 @@ +ಸ್ವಾತಂತ್ರ್ಯ ದಿನದಂದು 'ಗೌರಿ' ತೆರೆಗೆ: ಇಂದ್ರಜಿತ್ ಲಂಕೇಶ್, ಸಾನ್ಯಾ ಅಯ್ಯರ್‌ ಚೊಚ್ಚಲ ಸಿನಿಮಾ ರಿಲೀಸ್‌ : ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಆಗಮಿಸಿದೆ. ಬೆಂಗಳೂರು:ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಪುತ್ರ ಸಮರ್ಜಿತ್ ಲಂಕೇಶ್‌ ಅವರನ್ನು ಗೌರಿ ಚಿತ್ರದ ಮೂಲಕ ಸಿನಿರಂಗಕ್ಕೆ ಪರಿಚಯಿಸಿದ್ದಾರೆ. ಸಾನ್ಯಾ ಅಯ್ಯರ್ ಮತ್ತು ಸಮರ್ಜಿತ್ ಲಂಕೇಶ್‌ ಅಭಿನಯದ ಗೌರಿ ಆಗಸ್ಟ್‌ 15 ರಂದು ತೆರೆ ಕಂಡಿದೆ. ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಆಗಮಿಸಿದೆ. ಈಗಾಗಲೇ ಹಾಡು, ಪೋಸ್ಟರ್‌ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ವೀಕ್ಷಿಸಲು ಚಿತ್ರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದ್ರಜಿತ್ ಲಂಕೇಶ್ ನಿರ್ದೇಶನದ ಅವರ ಪುತ್ರ ಸಮರ್ಜಿತ್ ಮತ್ತು ನಟಿ ಸಾನಿಯಾ ಅಭಿನಯದ ಮೊದಲ ಸಿನಿಮಾವಿದು. ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್‍ ಮೈತ್ರೇಯಾ ಸೇರಿದಂತೆ ಬಹು ದೊಡ್ಡ ತಾರಾಗಣವಿರುವ ಗೌರಿ ಚಿತ್ರವನ್ನು ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಇದನ್ನೂ ಓದಿ : ಗೌರಿ ಸಿನಿಮಾಗೆ ಇಂದ್ರಜಿತ್‌ ಲಂಕೇಶ್‌ ಆಕ್ಷನ್‌ ಕಟ್‌ ಹೇಳಿದ್ದು ಅವರ ಪುತ್ರ ಸಮರ್ಜಿತ್‌ ಲಂಕೇಶ್‌ ಹಾಗೂ ಸಾನ್ಯಾ ಅಯ್ಯರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್​ ಅನ್ನು ನಟ ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದರು. ಟೀಸರ್ ಅನ್ನು ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿ ಶ್ರೆಯಾಂಕಾ ಪಾಟೀಲ್ ರಿಲೀಸ್‌ ಮಾಡಿದ್ದರು. ಇತ್ತೀಚೆಗಷ್ಟೇ ಚಿತ್ರದ ಪ್ರೀ ರಿಲೀಸ್ ಈವೆಂಟ್​ ಕೂಡ ಅದ್ಧೂರಿಯಾಗಿ ನಡೆದಿತ್ತು. ಸಮಾರಂಭಕ್ಕೆ ಸಾಕ್ಷಿಯಾದ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದರು. ಎ.ಜೆ ಶೆಟ್ಟಿ ಮತ್ತು ಕೃಷ್ಣಕುಮಾರ್ ಛಾಯಾಗ್ರಹಣವಿದ್ದು, ಮಾಸ್ತಿ ಮಂಜು, ರಾಜಶೇಖರ್, ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮಾ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_527.txt b/zeenewskannada/data1_url7_500_to_1680_527.txt new file mode 100644 index 0000000000000000000000000000000000000000..f37b63a53509b890495eb39546f24b66f5adc94c --- /dev/null +++ b/zeenewskannada/data1_url7_500_to_1680_527.txt @@ -0,0 +1 @@ +: ತೆರೆ ಮೇಲೆ ರಾಮ್‌ ಧಮಾಲ್‌..ನಾಯಕನ ಆಕ್ಷನ್‌ಗೆ ಫ್ಯಾನ್ಸ್‌ ಫಿದಾ..ಪುರಿ ಜಗನ್ನಾಥ್‌ ಪರ್ಫೆಕ್ಟ್ ಕಮ್ ಬ್ಯಾಕ್ ಎಂದ ಪ್ರೇಕ್ಷಕರು ಪೂರಿ ಜಗನ್ನಾಥ್‌ ನಿರ್ದೇಸನದ ಬಹು ನಿರೀಕ್ಷಿತ ಸಿನಿಮಾ ಡಬಲ್‌ ಇಸ್ಮಾರ್ಟ್‌ ಸಿನಿಮಾ ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾದ ಪ್ರೀಮಿಯರ್‌ ಶೋ ಬುಧವಾರ ರಿಲೀಸ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ರೆಸ್ಪಾನ್ಸ್‌ ಹೇಗಿದೆ..? ತಿಳಿಯಲು ಈ ಸ್ಟೋರಿ ಓದಿ... :ಪೂರಿ ಜಗನ್ನಾಥ್‌ ನಿರ್ದೇಸನದ ಬಹು ನಿರೀಕ್ಷಿತ ಸಿನಿಮಾ ಡಬಲ್‌ ಇಸ್ಮಾರ್ಟ್‌ ಸಿನಿಮಾ ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾದ ಪ್ರೀಮಿಯರ್‌ ಶೋ ಬುಧವಾರ ರಿಲೀಸ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ರೆಸ್ಪಾನ್ಸ್‌ ಹೇಗಿದೆ..? ತಿಳಿಯಲು ಈ ಸ್ಟೋರಿ ಓದಿ... ಭಾರೀ ನಿರೀಕ್ಷೆಗಳ ನಡುವೆ 'ಡಬಲ್ ಐಸ್‌ಮಾರ್ಟ್' ಇಂದು(ಆಗಸ್ಟ್‌ 15) ಗುರುವಾರದಂದು ತೆರೆಗೆ ಬಂದಿದೆ. ‘ಲೈಗರ್’ ಚಿತ್ರದ ಪ್ಲಾಫ್‌ನ ನಂತರ ಪುರಿ ಜಗನ್ನಾಥ್ ಮತ್ತು ‘ಸ್ಕಂದ’ ಚಿತ್ರದ ಸರಾಸರಿ ನಂತರ ಉಸ್ತಾದ್ ರಾಮ್ ಪೋತಿನೇನಿ ಅಭಿನಯಿಸಿರುವ ಸಿನಿಮಾ ತೆರೆಗೆ ಬಂದಿದೆ. ಪ್ಲಾಫ್‌ ಸಿನಿಮಾಗಳ ಸುಳಿಗೆ ಸಿಲುಕಿದ್ದ ನಾಯಕ ಹಾಗೂ ನಿರ್ದೇಶನಿಗೆ ಹಿಟ್‌ ನೀಡಿದ ಸಿನಿಮಾ 'ಸ್ಮಾರ್ಟ್ ಶಂಕರ್', ಈ ಸಿನಿಮಾ ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ರಾಮ್‌ ಆಕ್ಷನ್‌ ಕಂಡು ಫ್ಯಾನ್ಸ್‌ ಫಿದಾ ಆಗಿದ್ದರು. ಸೋಲಿನ ಸುಳಿಯಲ್ಲಿ ಸಿಲುಕಿದ್ದ ನಾಯಕ ಹಾಗೂ ನಿರ್ದೆಶಕರಿಗೆ ಈ ಸಿನಿಮಾ ಅದೃಷ್ಟವಾಗಿ ಮಾರ್ಪಟ್ಟಿತ್ತು. ಇದಕ್ಕೆ ಸೀಕ್ವೆಲ್‌ ಆಗಿ 'ಡಬಲ್ ಸ್ಮಾರ್ಟ್' ಸಿನಿಮಾವನ್ನು ಈ ಜೋಡಿ ತೆರೆ ಮುಂದೆ ತಂದಿದ್ದು, ಈ ಸಿನಿಮಾ ಸಿಕ್ಕಾ ಪಟ್ಟೆ ಕ್ರೇಜ್‌ ಹುಟ್ಟು ಹಾಕಿದೆ. ಇದನ್ನೂ ಓದಿ: ಈ ಸಿನಿಮಾ ಈಗಾಗಲೇ ಅಮೇಕಾ ದೇಶದಲ್ಲಿ ಪ್ರೀಮಿಯಾರ್‌ ಆಗಿದ್ದು, ಈ ಸಿನಿಮಾಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ರೆಸ್ಪಾನ್ಸ್‌ ಹೇಗಿದೆ ಎನುವುದನ್ನು ನೋಡೋಣ. ರಾಮ್ ಎನರ್ಜಿ:ಈ ಸಿನಿಮಾದ ವಿಮರ್ಶೆಗಳನ್ನು ನೋಡುವುದಾದರೆ, ಬಹುತೇಕ ಎಲ್ಲಾ ಪ್ರೇಕ್ಷಕರು ಮಾತನಾಡುತ್ತಿರುವುದು, ಸಿನಿಮಾದಲ್ಲಿ ರಾಮ್‌ ಪೋತಿನೇನಿ ಅವರ ಎನರ್ಜಿ ಬಗ್ಗೆ. ಸಿನಿಮಾ ನೋಡಿದ ಫ್ಯಾನ್ಸ್‌ 'ರಾಮ್ ಎಂದರೆ ಎನರ್ಜಿ... ಎನರ್ಜಿ ಎಂದರೆ ರಾಮ್' ಎನ್ನುತ್ತಿದ್ದಾರೆ.ರಾಮ್‌, ಸ್ಮಾರ್ಟ್ ಶಂಕರ್ ಪಾತ್ರವನ್ನು ನಿರ್ವಹಿಸಿದ ರೀತಿಯನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. 🔥 🔥 🔥 .. — 🇮🇳 (@Nallampati9999) ಪುರಿ ಜಗನ್ನಾಥ್ ಪರ್ಫೆಕ್ಟ್ ಕಮ್ ಬ್ಯಾಕ್:ಇನ್ನೂ ಈ ಸಿನಿಮಾ ಮೂಡಿ ಬಂದಿರುವ ರೀತಿ ಕಂಡು ಫ್ಯಾನ್ಸ್‌ ಪುರಿ ಜಗನ್ನಾಥ್‌ ಅವರ ಟ್ಯಾಲೆಂಟ್‌ ಅನ್ನು ಕೊಂಡಾಡಿದ್ದಾರೆ. ಈ ಸಿನಿಮಾದ ಮೂಲಕ ಪೂರಿ ಜಗನ್ನಾಥ್‌ ಪರ್ಫೆಕ್ಟ್‌ ಕಂಬ್ಯಾಕ್‌ ಮಾಡಿದ್ದಾರೆ ಎಂದು ಪ್ರೇಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ. >>> 1st 🤙 👍 2nd — $’’ (@Jashu_Chowdary9) ಸಂಜಯ್ ದತ್ ಖಡಕ್‌ ಪಾತ್ರ:'ಡಬಲ್ ಸ್ಮಾರ್ಟ್' ಚಿತ್ರದಲ್ಲಿನ ಟ್ವಿಸ್ಟ್‌ಗಳು ಊಹಿಸಬಹುದಾದಂತಿದ್ದರೂ, ಪುರಿ ಜಗನ್ನಾಥ್ ಅವರ ಎಕ್ಸಿಕ್ಯೂಶನ್ ಚೆನ್ನಾಗಿದೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಈ ಚಿತ್ರದಲ್ಲಿನ ಹಾಡುಗಳನ್ನು ಫ್ಯಾನ್ಸ್‌ ಕೊಂಡಾಡುತ್ತಿದ್ದು, ಎಲ್ಲದ್ದಕಿಂತ ಮುಖ್ಯವಾಗಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್‌ ದತ್‌ ಅವರ ಖಾಡಕ್‌ ಪಾತ್ರಕ್ಕೆ ಅಭಿಮಾನಿಗಳು ಮನಸೋತ್ತಿದ್ದಾರೆ. . / — (@) 🔥 — Løve 🔱 (@RAPOCult4ever) \ No newline at end of file diff --git a/zeenewskannada/data1_url7_500_to_1680_528.txt b/zeenewskannada/data1_url7_500_to_1680_528.txt new file mode 100644 index 0000000000000000000000000000000000000000..bc3cc64ec239e718f47a4c66bba2086a719be8bb --- /dev/null +++ b/zeenewskannada/data1_url7_500_to_1680_528.txt @@ -0,0 +1 @@ +"ದ್ವಾಪರ ತೊರೆದು ಸಖಿಯನ್ನು ಹುಡುಕುತ್ತಾ ಭೂಮಿಗೆ ಬಂದ ಕೃಷ್ಣ"..ಇಂದು ಗೋಲ್ಡನ್‌ ಸ್ಟಾರ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ರಿಲೀಸ್‌ : ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ಸಿನಿಮಾ ಇಂದು(ಗುರುವಾರ) ಆಗಸ್ಟ್‌ 15 ರಂದು ಸ್ವತಂತ್ರೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ತೆರೆ ಕಂಡಿದೆ. ಈಗಾಗಲೇ ತನ್ನ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ರಿಲೀಸ್‌ಗಾಗಿ ಜನರು ಕಾತುರದಿಂದ ಕಾಯುತ್ತಿದ್ದರು, ಈ ಕಾಯುವಿಕೆಗೆ ಇದೀಗ ಬ್ರೇಕ್‌ ಬಿದ್ದಿದ್ದು, ಸಿನಿಮಾ ನೋಡಲು ಜನರು ಥಿಯೇಟರ್‌ನತ್ತ ಮುಗಿ ಬಿದ್ದಿದ್ದಾರೆ. :ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ಸಿನಿಮಾ ಇಂದು(ಗುರುವಾರ) ಆಗಸ್ಟ್‌ 15 ರಂದು ಸ್ವತಂತ್ರೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ತೆರೆ ಕಂಡಿದೆ. ಈಗಾಗಲೇ ತನ್ನ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ರಿಲೀಸ್‌ಗಾಗಿ ಜನರು ಕಾತುರದಿಂದ ಕಾಯುತ್ತಿದ್ದರು, ಈ ಕಾಯುವಿಕೆಗೆ ಇದೀಗ ಬ್ರೇಕ್‌ ಬಿದ್ದಿದ್ದು, ಸಿನಿಮಾ ನೋಡಲು ಜನರು ಥಿಯೇಟರ್‌ನತ್ತ ಮುಗಿ ಬಿದ್ದಿದ್ದಾರೆ. ಇಂದು ಸ್ವತಂತ್ರ ದಿನಾಚರಣೆಯಂದು "ಕೃಷ್ಣಂ ಪ್ರಣಯ ಸಖಿ" ಸಿನಿಮಾ ರಿಲೀಸ್‌ ಆಗಿದೆ. ಈ ಮುಂಚೆ ಸಿನಿಮಾಗಾಗಿ ಟಿಕೆಟ್‌ಗಳ ಪ್ರೀ ಬುಕಿಂಗ್‌ಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು, ಎಲ್ಲಾ ಥಿಯೇಟರ್‌ಗಳಲ್ಲಿ ಸೀಟ್ಸ್‌ ಫುಲ್‌ ಆಗಿದ್ದವು. ಟಿಕೆಟ್‌ಗಳು ಸಿಗದೆ ಹಲವರು ಬೇಸರಗೊಂಡಿದ್ದರು, ಬಹುನರೀಕ್ಷಿತ ಸಿನಿಮಾಗಾಗಿ ಜನರು ಇಷ್ಟು ದಿನ ಕಾದು ಸುಸ್ತಾಗಿ ಇದೀಗ ಥಿಯೇಟರ್‌ಗಳ ಬಳಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾದ ಸಾಂಗ್ಸ್‌ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ, ಇನ್ಸ್ಟಾಗ್ರಾಂನಲ್ಲಿ ಈ ಸಿನಿಮಾದ ದ್ವಾಪರ ದಾಟುತ ಬಂದ ಹಾಡಂತೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಒಂದು ಟ್ರೆಂಡ್‌ ಅನ್ನೆ ಸೃಷ್ಟಿಸಿ ಬಿಟ್ಟಿದೆ. ಇನ್ನೂ, ಕೇವಲ ಹಾಡುಗಳಿಂದ ಸದ್ದು ಮಾಡಿದ್ದ ಈ ಸಿನಿಮಾದ ಯಾವುದೇ ಟೀಸರ್‌ ಅಥವಾ ಟ್ರೇಲರ್‌ಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಸಿನಿಮಾ ಹಾಡುಗಳಷ್ಟೆ ಅಲ್ಲದೆ ಮತ್ತೊಂದು ಇನ್ಟ್ರೆಸ್ಟಿಂಗ್‌ ಅಂಶದಿಂದ ಕೂಡಿದೆ, ಈ ಸಿನಿಮಾದಲ್ಲಿ, ಒಂದಲ್ಲ ಎರಡಲ್ಲ ಎಂಟು ನಾಯಕಿಯರಿದ್ದು, ಗೋಲ್ಡನ್‌ ಸ್ಟಾರ್‌ ಗಣೇಶ್‌ ತನ್ನ ಎಂಟು ಸಖಿಯರೊಂದಿಗೆ ರೊಮ್ಯಾನ್ಸ್‌ ಮಾಡುವುದನ್ನು ಕಾಣಬಹುದು. ಇನ್ನೂ, ಈ ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾವನ್ನು ನೀವು ಕಾಣಬಹುದು. ಇದನ್ನೂ ಓದಿ: ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪ್ರೀಮಿಯರ್‌ ಶೋವನ್ನು ಬುಧವಾರ ಸಂಜೆ ರಿಲೀಸ್‌ ಮಾಡಲಾಗಿತ್ತು, ಕೇವಲ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳಷ್ಟೆ ಅಲ್ಲದೆ ಹಲವರು ಬುಧವಾರ ಸಂಜೆಯೇ ಈ ಸಿನಿಮಾವನ್ನು ವೀಕ್ಷಿಸಿದ್ದರು. ಗೋಲ್ಡನ್‌ ಸ್ಟಾರ್‌ ಗಣಿ ಅಭಿನಯಕ್ಕೆ ಎಲ್ಲರೂ ಸೈ ಅಂದಿದ್ದಾರೆ. ಕಳೆದ ವಾರ ಭೀಮಾ ಸಿನಿಮಾ ತೆರೆ ಕಂಡಿದ್ದು ಗೊತ್ತೇ ಇದೆ, ಇದೀಗ ಗಣೇಶ್‌ ಅಭಿನಯದ ಸಿನಿಮಾ ರಿಲೀಸ್‌ ಆಗಿದ್ದು, ಈ ಇಬ್ಬರು ಸ್ಟಾರ್‌ ನಟರ ಸಿನಿಮಾಗಳು ಪೈಪೋಟಿಗೆ ಬಿದ್ದಂತಾಗಿದೆ. ಇದರ ನಡುವೆ ಯಾವ ಸಿನಿಮಾ ಪ್ರೇಕ್ಷಕರ ಮನವನ್ನು ಗೆಲ್ಲುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.ಈ ಚಿತ್ರಕ್ಕೆ ಶ್ರೀನಿವಾಸ್ ರಾಜು ಆಕ್ಷನ್‌ ಕಟ್‌ ಹೇಳಿದ್ದು, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಕಲಾವಿದರ ದೊಡ್ಡ ಬಣವೇ ಈ ಸಿನಿಮಾದಲ್ಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_529.txt b/zeenewskannada/data1_url7_500_to_1680_529.txt new file mode 100644 index 0000000000000000000000000000000000000000..e2fe0ea5e6390e066c5b14bfcb567a9b5111980a --- /dev/null +++ b/zeenewskannada/data1_url7_500_to_1680_529.txt @@ -0,0 +1 @@ +ವಿನಯ್ ರಾಜ್ ಕುಮಾರ್ 'ಪೆಪೆ' ವಿತರಣೆ ಹಕ್ಕು ಕೆಆರ್‌ಜಿ ತೆಕ್ಕೆಗೆ..! : ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕ್ಲಾಸ್ ಹೀರೊ ಆಗಿ ಸೈ ಎನಿಸಿಕೊಂಡಿರುವ ವಿನಯ್ ಪೆಪೆ ಚಿತ್ರಕ್ಕಾಗಿ ಮಾಸ್ ಅವತಾರವೆತ್ತಿದ್ದಾರೆ. ಸಧ್ಯ ಈ ಚಿತ್ರದ ವಿತರಣೆ ಹಕ್ಕು ಕೆಆರ್ ಜಿ ತೆಕ್ಕೆಗೆ ಸೇರಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ... :ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಪಾಸಾಗಿರುವ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಕ್ಲಾಸ್ ಹೀರೊ ಆಗಿ ಸೈ ಎನಿಸಿಕೊಂಡಿರುವ ವಿನಯ್ ಪೆಪೆ ಚಿತ್ರಕ್ಕಾಗಿ ಮಾಸ್ ಅವತಾರವೆತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇದೆ. ಸದ್ಯ 'ಪೆಪೆ ಪ್ರಿಸೆಟ್' ಟೈಟಲ್ ನಡಿ ಬಂದ ಸಾಂಗ್ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಚಿತ್ರದ ವಿತರಣೆ ಹಕ್ಕು ಕೆಆರ್ ಜಿ ತೆಕ್ಕೆಗೆ ಸೇರಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ ಒಳ್ಳೆ ಹೆಸರು ಗಳಿಸಿರುವ ಆ ಸಂಸ್ಥೆ 'ಪೆಪೆ' ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್ ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರ ವಿತರಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳನ್ನೆ ಮಾಡಿದ್ದಾರೆ. ಆದರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಪೆಪೆ ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ‌ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ಲುಕ್ ಆಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಶ್ರೀಲೇಶ್ ಎಸ್ ನಾಯರ್ ಚೊಚ್ಚಲ ನಿರ್ದೇಶನದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಒಂದು ರೀತಿ ಪರಿಪೂರ್ಣ ವಿಭಿನ್ನ ಕಥೆ ಹೊತ್ತು ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ. ಇದನ್ನೂ ಓದಿ: ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_53.txt b/zeenewskannada/data1_url7_500_to_1680_53.txt new file mode 100644 index 0000000000000000000000000000000000000000..8c2fe8d099c7890b0dfaeaf68f8df0545a679bd6 --- /dev/null +++ b/zeenewskannada/data1_url7_500_to_1680_53.txt @@ -0,0 +1 @@ +ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಕೊನೆಗೂ ಮೌನ ಮುರಿದ ಆರೆಸೆಸ್ಸ್..! 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಅವರು ತಮ್ಮ ಮೊದಲ ಹೇಳಿಕೆಯಲ್ಲಿ, "ಚುನಾವಣೆಯು ಒಮ್ಮತವನ್ನು ನಿರ್ಮಿಸುವ ಪ್ರಕ್ರಿಯೆಯಾಗಿದೆ. ಸಂಸತ್ತಿಗೆ ಎರಡು ಬದಿಗಳಿವೆ ಆದ್ದರಿಂದ ಯಾವುದೇ ಪ್ರಶ್ನೆಯ ಎರಡೂ ಅಂಶಗಳನ್ನು ಪ್ರಸ್ತುತಪಡಿಸಬಹುದು."ಎಂದು ಅವರು ಹೇಳಿದ್ದಾರೆ. ನಾಗಪುರ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರ ಸಂಘರ್ಷವನ್ನು ಆದ್ಯತೆಯ ಮೇಲೆ ಪರಿಹರಿಸಬೇಕು ಎಂದು ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರ ಶಾಂತಿಗಾಗಿ ಕಾಯುತ್ತಾ ಒಂದು ವರ್ಷವಾಗಿದೆ, ಕಳೆದ 10 ವರ್ಷಗಳಿಂದ ರಾಜ್ಯವು ಶಾಂತಿಯುತವಾಗಿತ್ತು, ಆದರೆ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಮತ್ತೆ ಬಂದೂಕು ಸಂಸ್ಕೃತಿ ಹೆಚ್ಚಾಗಿದೆ, ಇದು ಮುಖ್ಯವಾಗಿದ್ದು ಆದ್ಯತೆಯ ಮೇಲೆ ಇಲ್ಲಿನ ಸಂಘರ್ಷವನ್ನು ಪರಿಹರಿಸಿ, ”ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಅವರು ತಮ್ಮ ಮೊದಲ ಹೇಳಿಕೆಯಲ್ಲಿ, "ಚುನಾವಣೆಯು ಒಮ್ಮತವನ್ನು ನಿರ್ಮಿಸುವ ಪ್ರಕ್ರಿಯೆಯಾಗಿದೆ. ಸಂಸತ್ತಿಗೆ ಎರಡು ಬದಿಗಳಿವೆ ಆದ್ದರಿಂದ ಯಾವುದೇ ಪ್ರಶ್ನೆಯ ಎರಡೂ ಅಂಶಗಳನ್ನು ಪ್ರಸ್ತುತಪಡಿಸಬಹುದು."ಎಂದು ಅವರು ಹೇಳಿದರು. "ಜಗತ್ತಿನಾದ್ಯಂತ, ಸಮಾಜವು ಬದಲಾಗಿದೆ, ಇದು ವ್ಯವಸ್ಥಿತ ಬದಲಾವಣೆಗೆ ಕಾರಣವಾಗಿದೆ. ಅದು ಪ್ರಜಾಪ್ರಭುತ್ವದ ಮೂಲತತ್ವವಾಗಿದೆ.ಚುನಾವಣಾ ಪ್ರಚಾರದ ವೇಳೆ ಜನರು ಪರಸ್ಪರ ನಿಂದನೆ, ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವ, ಸುಳ್ಳು ಸುದ್ದಿಗಳನ್ನು ಹರಡುವ ರೀತಿ ಸರಿಯಲ್ಲ .ನಾವು ಚುನಾವಣಾ ಉನ್ಮಾದವನ್ನು ತೊಡೆದುಹಾಕಬೇಕು ಮತ್ತು ದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯೋಚಿಸಬೇಕು" ಎಂದು ಮೋಹನ್ ಭಾಗವತ್ ಮನವಿ ಮಾಡಿದ್ದಾರೆ. ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಬೆಟ್ಟದ ಮೂಲದ ಕುಕಿಗಳ ನಡುವಿನ ಜನಾಂಗೀಯ ಸಂಘರ್ಷವು 200 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿತ್ತು ಅಷ್ಟೇ ಅಲ್ಲದೆ ಕಳೆದ ವರ್ಷದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_530.txt b/zeenewskannada/data1_url7_500_to_1680_530.txt new file mode 100644 index 0000000000000000000000000000000000000000..2b97a627b41cf7be3819d9962c09a2c945485262 --- /dev/null +++ b/zeenewskannada/data1_url7_500_to_1680_530.txt @@ -0,0 +1 @@ +ಅಭಿಮಾನಿ ದೇವರಿಂದ ಅನೌನ್ಸ್ ಆಯ್ತು ಪೆಪೆ ಮುಹೂರ್ತ! : ‘ಪೆಪೆ’.. ಈ ಚಿತ್ರದ ಮೇಲೆ ದೊಡ್ಮನೆ ಅಭಿಮಾನಿಗಳು ಮತ್ತು ಬುದ್ಧಿವಂತ ಕನ್ನಡ ಪ್ರೇಕ್ಷಕರು ವಿಶೇಷವಾದ ನಿಗವನ್ನ ಇಟ್ಟಿದ್ದಾರೆ. ಕಾರಣ ‘ಒಂದು ಸರಳ ಪ್ರೇಮ ಕಥೆ‘ ಸಿನಿಮಾ ಹಿಟ್ ಆದ ನಂತರ ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾ ನಡೆಯ ಮೇಲೆ ಒಂದು ಕುತೂಹಲ ಎದ್ದಿದೆ. ಜೊತೆಗೆ ಪೆಪೆ ಸಿನಿಮಾ ಪೋಸ್ಟರ್ಗಳು ಈ ಹಿಂದೆ ಬಿಟ್ಟ ಟೀಸರ್ಗಳು ಇನಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಈಗ ಅಂತು ಇಂತು ಪೆಪೆ ಪ್ರೇಕ್ಷಕ ಮಹಾ ಪ್ರಭುಗಳ ಮುಂದೆ ಬಂದು ತನ್ನ ಗತ್ತು ಗಮ್ಮತ್ತನ ತೋರಿಸೋ ಶುಭ ದಿನಾಂಕ ನಿಗಧಿಯಾಗಿದೆ. ವಿಶೇಷವೇನೆಂದ್ರೆ ಪೆಪೆ ಸಿನಿಮಾದ ರಿಲೀಸ್ ಡೇಟ್ ಅನ್ನ ಅಭಿಮಾನಿ ದೇವರುಗಳು ಅದ್ರಲ್ಲೂ ಕನ್ನಡವನ್ನ ಕನ್ನಡ ಸಿನಿಮಾವನ್ನ ಹೊತ್ತು ಮೆರೆಸುವ ಆಟೋ ಸಾರಥಿಗಳಿಂದ ಪೆಪೆ ದಿನಾಂಕ ಬಹಿರಂಗವಾಗಿದೆ. ಈ ತಿಂಗಳ ಕೊನೆ ಶುಕ್ರವಾರ ಆಗಸ್ಟ್ 30ರಂದು ರಾಜ್ಯಾದ್ಯಂತ ಪೆಪೆ ಸಿನಿಮಾ ತನ್ನ ಆರ್ಭವನ್ನ ತೋರಲಿದೆ. ಇದನ್ನೂ ಓದಿ- ಇಂದು ಮಧ್ಯಾಹ್ನ ಸದಾಶಿವ ನಗರದ ಗ್ರೌಂಡ್ನಲ್ಲಿ ಪೆಪೆ ಸಿನಿಮಾದ ಪೋಸ್ಟರ್ಸ್ಗಳನ್ನ ಆಟೋ ರಿಕ್ಷದ ಮೇಲೆ ಅಂಟಿಸಿ ರಿಲೀಸ್ ಡೇಟ್ ಅನೌನ್ಸ್ ಮಾಡಲಾಯ್ತು. ಅಭಿಮಾನಿ ಆಟೋ ಡ್ರೈವರ್ಗಳು ಭವರವಸೆಯ ನಾಯಕ ನಟ ವಿನಯ್ ರಾಜ್ ಕುಮಾರ್ ಸಮುಖದಲ್ಲಿ ಪೆಪೆ ರಿಲೀಸ್ ಪೋಸ್ಟರ್ಸ್ಗಳನ್ನ ಅನಾವರಣ ಮಾಡಿದ್ರು. ಇದನ್ನೂ ಓದಿ- ಸಿದ್ಧಾರ್ಥನಾಗಿ ಸ್ಯಾಂಡಲ್ವುಡ್ ಸೀಮೆಗೆ ಬಲಗಾಲಿಟ್ಟ ದೊಡ್ಮನೆಯ ಮೂರನೇ ತಲೆಮಾರಿನ ಭರವಸೆಯ ನಟ ವಿನಯ್ ರಾಜ್ ಕುಮಾರ್ ಈಗ ಮೆಗಾ ಮಾಸ್ ಹೀರೋ ಆಗೋ ಸೂಚನೆ ಕೊಡ್ತಿದ್ದಾರೆ. ತನ್ನ ದೊಡ್ಡಪ್ಪ ಚಿಕ್ಕಪ್ಪನ ರೀತಿ ಕ್ಲಾಸ್ಗೂ ಸೈ ಮಾಸ್ಗೂ ಜೈ ಅನ್ನೋದು ಪಕ್ಕ. ಒಂದು ಸರಳ ಪ್ರೇಮ ಕಥೆ ಸಿನಿಮಾದ ಮೂಲಕ ತಾನೆಂಥ ಕ್ಲಾಸ್ ಹೀರೋ ಅನ್ನೋದನ್ನ ಚೆಂದವಾಗಿ ಚಂದನವನದ ಅಭಿಮಾನಿ ದೇವರುಗಳಿಗೆ ತೋರಿಸಿದ ವಿನಯ್ ಈ ಬಾರಿ ಮಾಸ್ ಅವತಾರವನ್ನ ‘ಪೆಪೆ‘ ಚಿತ್ರದ ಮೂಲಕ ಸಾಬೀತು ಮಾಡಲಿದ್ದಾರೆ.ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಕಲ್ಪನೆಯಲ್ಲಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ಕ್ಲಾಸ್ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟು ಹೆಸರು ಮಾಡಿರುವ ಪೂರ್ಣ ಚಂದ್ರ ತೇಜಸ್ವಿ ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನ ಮ್ಯೂಸಿಕ್ ಮಾಡಿರೋದು ವಿಶೇಷ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_531.txt b/zeenewskannada/data1_url7_500_to_1680_531.txt new file mode 100644 index 0000000000000000000000000000000000000000..faab2fce0bacb2c12b58279847685d0a800fe725 --- /dev/null +++ b/zeenewskannada/data1_url7_500_to_1680_531.txt @@ -0,0 +1 @@ +ದಿನಕರ್-ವಿರಾಟ್ ಜೋಡಿಯ 'ರಾಯಲ್' ಸಿನಿಮಾದ ʼನಾನೇ ಕೃಷ್ಣ.. ನಾನೇ ಶಾಮ್ʼ ಸಾಂಗ್‌ ಔಟ್‌..! ಬಹುನಿರೀಕ್ಷಿತ ಸಿನಿಮಾ ರಾಯಲ್ ಸಿನಿಮಾದ ನಾನೇ ಕೃಷ್ಣ.. ನಾನೇ ಶಾಮ್ ಹಾಡು ರಿಲೀಸ್‌ ಆಗಿದೆ.. ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರದ ಈ ಹಾಡಿಗೆ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಸಂಜಿತ್‌ ಹೆಗ್ಡೆ ಧ್ವನಿ ನೀಡಿದ್ದಾರೆ.. :ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ರಾಯಲ್. ಜಯಣ್ಣ ಫಿಲ್ಮಂಸ್ ಬ್ಯಾನರ್ ನಡಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಮೊದಲ ಹಾಡು ಸರಿಗಮ ಕನ್ನಡ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಬರೆದ ನಾನೇ ಕೃಷ್ಣ..ನಾನೇ ಶಾಮ್ ಗೀತೆಗೆ ಸಂಜಿತ್ ಹೆಗ್ಡೆ ಹಾಗೂ ಎಂ ಎಂ ಮನವಿ ಧ್ವನಿಯಾಗಿದ್ದಾರೆ. ಚರಣ್ ರಾಜ್ ಎಂ ಆರ್ ಸಂಗೀತ ನಿರ್ದೇಶನ ಮಾಡಿದ್ದು, ನಾಯಕ ವಿರಾಟ್ ಲಲನೆಯರ ಜೊತೆ ಹಾಡಿಗೆ ಹೆಜ್ಕೆ ಹಾಕಿದ್ದಾರೆ. ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರ ಜಗತ್ತಿಗೆ ಪರಿಚಿತರಾದ ವಿರಾಟ್ ನಾಯಕನಾಗಿ ನಟಿಸ್ತಿದ್ದು, ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಲವ್ ಮಾಕ್‌ಟೇಲ್ ಖ್ಯಾತಿಯ ಅಭಿಲಾಷ್ ತಾರಾಬಳಗದಲ್ಲಿದ್ದಾರೆ. ರಾಯಲ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಸಂಕೇತ್ ಮೈಸ್ ಅವರ ಛಾಯಾಗ್ರಹಣವಿದೆ. ಇದನ್ನೂ ಓದಿ: ಸಂಕೇತ್ ಸಿನಿಮಾಟೋಗ್ರಫಿ 'ರಾಯಲ್' ಚಿತ್ರಕ್ಕಿದೆ. ಚರಣ್ ಸಂಗೀತ ಮತ್ತೊಂದು ಹೈಲೆಟ್. ಅನಿಲ್ ಮಂಡ್ಯ ಚಿತ್ರ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. 'ಕಿಸ್' ಸಿನಿಮಾದಲ್ಲಿ ವಿರಾಟ್ ಲವರ್ ಬಾಯ್ ಆಗಿ ಮಿಂಚಿದ್ದರು. 'ರಾಯಲ್' ಚಿತ್ರದಲ್ಲಿ ಪಕ್ಕಾ ಮಾಸ್, ಎನರ್ಜಿಟಿಕ್ ಹೀರೊ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಕಂಪ್ಲೀಟ್ ಫ್ಯಾಮಿಲಿ ನೋಡಬಹುದಾದ ಸಿನಿಮಾ ಇದು. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಪ್ರಯತ್ನ ನಡೀತಿದೆ. 'ಜೊತೆ ಜೊತೆಯಲಿ', 'ನವಗ್ರಹ', 'ಸಾರಥಿ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದಿನಕರ್ ಈ ಬಾರಿ ಮತ್ತೊಂದು ಅದ್ಭುತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ನಿರೀಕ್ಷೆಯಿದೆ. ಸರಿಗಮ ತೆಕ್ಕೆಗೆ ಆಡಿಯೋ ಹಕ್ಕು ಈ ಚಿತ್ರದ ಆಡಿಯೋ ಭಾರೀ ಮೊತ್ತಕ್ಕೆ ಬಿಕರಿಯಾಗಿದೆ. ಸರಿಗಮ ಮ್ಯೂಸಿಕ್ ಕಂಪನಿ ಒಳ್ಳೆ ಮೊತ್ತ ಕೊಟ್ಟು ರಾಯಲ್ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_532.txt b/zeenewskannada/data1_url7_500_to_1680_532.txt new file mode 100644 index 0000000000000000000000000000000000000000..39d5753744023c1810946211d0baeeb6a4a21a66 --- /dev/null +++ b/zeenewskannada/data1_url7_500_to_1680_532.txt @@ -0,0 +1 @@ +ʼವೀರಪ್ಪ ನಾಯ್ಕʼ ಸಿನಿಮಾದಲ್ಲಿ ದರ್ಶನ್‌ ನಟಿಸಬೇಕಾಗಿತ್ತು, ಆದರೆ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಎಸ್‌. ನಾರಾಯಣ್‌ : ʼವೀರಪ್ಪ ನಾಯ್ಕʼ ದೇಶ ಭಕ್ತಿ ಮೆರೆವ ಕನ್ನಡ ಅತ್ಯದ್ಭುತ ಸಿನಿಮಾಗಳಲ್ಲಿ ಒಂದು.. ನಟ ವಿಷ್ಣುವರ್ಧನ್‌, ಎನ್‌. ನಾರಾಯಣ್‌ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಈ ಚಿತ್ರ ಉತ್ತಮ ಪ್ರದರ್ಶನ ಕಂಡಿತ್ತು... ಇಂದಿಗೂ ಈ ಸಿನಿಮಾ ಅಷ್ಟೇ ಮೌಲ್ಯವನ್ನು ಉಳಿಸಿಕೊಂಡಿದೆ.. ಸಧ್ಯ ಈ ಚಿತ್ರಕ್ಕೆ ಸಂಬಂಧಿಸಿ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ.. :ಸುಮಾರು 25 ವರ್ಷಗಳ ಹಿಂದೆ ತೆರೆ ಕಂಡ 'ವೀರಪ್ಪ ನಾಯ್ಕ' ಚಿತ್ರ 50 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಕಲಾ ಸಾಮ್ರಾಟ್‌ ಎಸ್‌. ನಾರಾಯಣ್ ಜೋಡಿಯ ಮೊದಲ ಸಿನಿಮಾ ʼವೀರಪ್ಪ ನಾಯ್ಕʼ ದೇಶ ಪ್ರೇಮದ ಕಥಾಹಂದ ಹೊಂದಿರುವ ಅ‍ದ್ಭುತ ಚಿತ್ರ.. ದೇಶ ಸೇವೆಯೇ ಈಶ ಸೇವೆ ಎಂದು ಬದುಕುವ ಗಾಂಧಿವಾದಿ ವೀರಪ್ಪ ನಾಯ್ಕನ ಜೀವನದ ಏಳುಬೀಳಿನ ಕಥೆ ಚಿತ್ರದಲ್ಲಿದೆ.. ಅಲ್ಲದೆ, ಕೊನೆಗೆ ತನ್ನ ಮಗನೇ ದೇಶಕ್ಕೆ ಕಂಟಕವಾದಾಗ, ಅಂತಹ ಮಗನನ್ನು ಖುದ್ದು ಅವರ ಪತ್ನಿ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾಳೆ.. ಆದರೆ ಜೈಲಿನಿಂದ ಹೊರ ಬಂದ ನಂತರವೂ ಬದಲಾಗದ ಮಗ ತಂದೆಯಿಂದ ಹತನಾಗುತ್ತಾನೆ... ಇದನ್ನೂ ಓದಿ: ಹೀಗೆ ದೇಶಭಕ್ತಿಯ ಕಥಾಹಂದರ ಹೊಂದಿರುವ ಚಿತ್ರವನ್ನು ಬಹಳ ಅಚ್ಚು ಕಟ್ಟಾಗಿ ತೋರಿಸಿದ್ದಾರೆ ಕಲಾ ಸಾಮ್ರಾಟ್‌ ಎಸ್‌. ನಾರಾಯಣ್‌.. ಇನ್ನು ಸಾಹಸ ಸಿಂಹ ಅವರ ಅಭಿನಯದ ಬಗ್ಗೆ ಹೇಳೋಕಾಗುತ್ತೆ... ಅದ್ಭುತ ನಟ ವೀರಪ್ಪ ನಾಯ್ಕ ಪಾತ್ರದಲ್ಲಿ ಜೀವಿಸಿದ್ದರು ಅಂದ್ರೆ ತಪ್ಪಾಗಲ್ಲ... ಸಧ್ಯ ಈ ಸಿನಿಮಾ ಕುರಿತು ಸುದ್ದಿಯೊಂದು ಮುನ್ನೆಲೆಗೆ ಬಂದಿದೆ.. ನಿರ್ದೇಶಕ, ನಟ ಎಸ್‌ ನಾರಾಯಣ್‌... ಒಮ್ಮೆ ತಿರುಪತಿಗೆ ಹೋಗುವಾಗ ನಾನು ಹಳೆ ಪೇಪರ್‌ ಓದುತ್ತಾ ಕುಳಿತಿದ್ದೆ.. ಆಗ ತಮಿಳು ದಿನಪತ್ರಿಕೆಯಲ್ಲಿ ಕರ್ನಾಟಕ ಗರಗ ಊರಿನ ಬಗ್ಗೆ ಬರೆಯಲಾಗಿತ್ತು... ದೇಶಕ್ಕೆ ತ್ರಿವರ್ಣ ಧ್ವಜ ಕೊಡುಗೆ ನೀಡುವುದು ನಮ್ಮ ಕರ್ನಾಟಕ ಈ ಹಳ್ಳಿ ಎಂಬ ವಿಚಾರ ತಿಳಿದು ಖುಷಿಯಾಯ್ತು... ಆಗ ನನ್ನ ತಲೆಯಲ್ಲಿ ಒಂದು ಕಥೆ ಹೊಳೆಯಲು ಆರಂಭಿಸಿತು ಅಂತ ವೀರಪ್ಪ ನಾಯ್ಕ ಸಿನಿಮಾ ಹುಟ್ಟಿನ ಬಗ್ಗೆ ಹೇಳಿಕೊಂಡಿದ್ದಾರೆ.. ಇದನ್ನೂ ಓದಿ: ತಿರುಪತಿಯಿಂದ ಬಂದ ನಂತರ ಕಥೆ, ಚಿತ್ರಕಥೆ ಸಂಪೂರ್ಣವಾಗಿ ಸಿದ್ಧಮಾಡಿದೆ. ನಟ ದರ್ಶನ್‌ನ ಮನಸ್ಸಿನಲ್ಲಿಟ್ಟುಕೊಂಡು ವೀರಪ್ಪ ನಾಯ್ಕನ ಮಗನ ಪಾತ್ರವನ್ನು ಬರೆದಿದ್ದೆ. ದರ್ಶನ್‌ಗೆ ಒಳ್ಳೆಯ ಪಾತ್ರಗಳನ್ನು ಕೊಡಬೇಕು ಎಂದುಕೊಂಡಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆ ಪಾತ್ರ ಸೌರವ್ ಮಾಡಬೇಕಾಯಿತು ಅಂತ ಎಸ್‌. ನಾರಾಯಣ್ ಹೇಳಿದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_533.txt b/zeenewskannada/data1_url7_500_to_1680_533.txt new file mode 100644 index 0000000000000000000000000000000000000000..3b761ed833d399431667899dd21f66e108843708 --- /dev/null +++ b/zeenewskannada/data1_url7_500_to_1680_533.txt @@ -0,0 +1 @@ +ವಿಭಿನ್ನ ಶೀರ್ಷಿಕೆ ʻವೈಕುಂಠ ಸಮಾರಾಧನೆʼ ಸಿನಿಮಾ ಪೋಸ್ಟರ್ ಬಿಡುಗಡೆ ಸಮಾರಂಭ ಜನರನ್ನು ಚಿತ್ರಮಂದಿರಕ್ಕೆ ಕರೆತರಲು ವಿನೂತನ ರೀತಿಯ ಶೀರ್ಷಿಕೆ, ಪ್ರಚಾರ ನಡೆಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. :ಜನರನ್ನು ಚಿತ್ರಮಂದಿರಕ್ಕೆ ಕರೆತರಲು ವಿನೂತನ ರೀತಿಯ ಶೀರ್ಷಿಕೆ, ಪ್ರಚಾರ ನಡೆಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ʻವೈಕುಂಠ ಸಮಾರಾಧನೆ’ ( ) ಚಿತ್ರವೊಂದು ಸೇರ್ಪಡೆಯಾಗಿದೆ. ವೃತ್ತಿಯಲ್ಲಿ ಹೆಸರು ಮಾಡಿರುವ ಅಡ್ವೋಕೇಟ್ ರಜತ್ ಮೌರ್ಯ ( ) ಅವರ ಪ್ರವೃತ್ತಿ ಬಣ್ಣದಲೋಕ. ಬಿಡುವಿನ ವೇಳೆಯಲ್ಲಿ ನಟನೆ, ನಿರ್ದೇಶನದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಮಾಡೆಲ್ ಆಗಿದ್ದು, ಇವರ ಅಭಿನಯದ ಜಾಹಿರಾತುಗಳು ಐಪಿಎಲ್ ಪಂದ್ಯಗಳಲ್ಲಿ ಸ್ಟ್ರೀಮಿಂಗ್ ಆಗಿದೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ,ಚಿತ್ರಕಥೆ,ನಿರ್ದೇಶನ ಮತ್ತು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಗೇರ್‌ಗಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಆಶಾ ಗೇರ್‌ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಕಿ ಜಯಂತಿ ಶ್ರಾವಣ ಶನಿವಾರ ಶುಭ ದಿನದಂದು ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಇದನ್ನೂ ಓದಿ: ಸದಭಿರುಚಿಯ ’ಬ್ಲಿಂಕ್’ ’ಜಲಪಾತ’ ’ಶಾಖಾಹಾರಿ’ ’ಕೆರೆಬೇಟೆ’ ’4ಎನ್6’ ಮತ್ತು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ’ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ’ ವಾರ್ಡನ್ ಖ್ಯಾತಿಯ ಮಂಜುನಾಥ್ ಮತ್ತು ವಕೀಲರುಗಳು ಆಗಮಿಸಿ ಸ್ನೇಹಿತನಿಗೆ ಶುಭ ಹಾರೈಸಿದರು. ’ಇದು ನಮ್ಮ ಸಿನಿಮಾದ ಡೆತ್ ಲುಕ್ ಪೋಸ್ಟರ್’ ಎಂದು ವೈಕುಂಠ ಸಮಾರಾಧನೆ ಪತ್ರಿಕೆ ರೀತಿಯಲ್ಲಿಯೇ ಕಪ್ಪು ಬಿಳುಪಿನಲ್ಲಿ ಸಿದ್ದಗೊಂಡಿದ್ದು, ಜನನ, ಮರಣ ಇರುವಂತೆ ಇದರಲ್ಲಿ ಮುಹೂರ್ತ 10.8.24 ರಿಲೀಸ್ 12.12.25 ಎಂಬುದಾಗಿ ಹೇಳಿಕೊಂಡಿದೆ. ಈಗಾಗಲೇ ಡೆತ್ ಲುಕ್ ಪೋಸ್ಟರ್ ರೀಲ್ಸ್ ವೈರಲ್ ಆಗಿದ್ದು, ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಸಂಗೀತ ರುತ್ವಿಕ್‌ಮುರಳಿಧರ್, ಛಾಯಾಗ್ರಹಣ ಹರ್ಷಿತ್.ಬಿ.ಗೌಡ, ಕಾರ್ಯಕಾರಿ ನಿರ್ಮಾಪಕ ನಾಗೇಂದ್ರ ಯಡಿಯಾಳ್ ಅವರದಾಗಿದೆ. ಆದರ್ಶ್‌ಬೆಳ್ಳೂರು, ದರ್ಶನ್‌ಕುಮಾರ್, ಸಿದ್ದಾನ್ ವಿಜಯ್, ನವೀನ್, ಸಚ್ಚಿನ್ ನಿರ್ದೇಶನ ತಂಡದಲ್ಲಿ ಇರುತ್ತಾರೆ. ಶೇಕಡ 60 ರಷ್ಟು ಮಲೆನಾಡು, ಉಳಿದುದನ್ನು ಬೆಂಗಳೂರು ಸುತ್ತಮತ್ತ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_534.txt b/zeenewskannada/data1_url7_500_to_1680_534.txt new file mode 100644 index 0000000000000000000000000000000000000000..578c1f737824299c6da21a10ea7915d964fd0400 --- /dev/null +++ b/zeenewskannada/data1_url7_500_to_1680_534.txt @@ -0,0 +1 @@ +ಕ್ರೆಡಿಟ್ ಕುಮಾರ ಮೂಲಕ ಸಿನಿಮಾರಂಗಕ್ಕೆ ಹೊಸ ಹೀರೋ ಎಂಟ್ರಿ : 'ಕ್ರೆಡಿಟ್ ಕುಮಾರ', ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ. 'ಬಾಂಡ್ ರವಿ' ಖ್ಯಾತಿಯ ನಿರ್ದೇಶಕ ಪ್ರಜ್ವಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ. :'ಕ್ರೆಡಿಟ್ ಕುಮಾರ', ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ. 'ಬಾಂಡ್ ರವಿ' ಖ್ಯಾತಿಯ ನಿರ್ದೇಶಕ ಪ್ರಜ್ವಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ. ಈ ಸಿನಿಮಾ ಮೂಲಕ ನಾಯಕನಾಗಿ ಹರೀಶ್ ಸೀನಪ್ಪ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 10ವರ್ಷಕ್ಕೂ ಅಧಿಕ ಸಮಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಹರೀಶ್ ಇದೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಹೆಜ್ಜೆಯಾಗಿ 'ಕ್ರೆಡಿಟ್ ಕುಮಾರ' ಚಿತ್ರಕ್ಕೆ ಮುಹೂರ್ತ ಮಾಡಿಕೊಳ್ಳುವ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿರ್ದೇಶಕ ಎಸ್ ಮಹೇಂದರ್, ನಿರ್ಮಾಪಕ ಉದಯ್ ಮೆಹ್ತಾ, ಬಾಂಡ್ ರವಿ ಸ್ಟಾರ್ ಪ್ರಮೋದ್ ಹಾಗೂ ನಿರ್ಮಾಪಕ ನರಸಿಂಹ, ಸೆಲೆಬ್ರಿಟಿ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ, ಮಾಸ್ತಿ, ಅಣಜಿ ನಾಗರಾಜ್ ಸೇರಿಂದೆ ಅನೇಕ ಗಣ್ಯರು ಹಾಜರಿದ್ದು ಶುಭಹಾರೈಸಿದರು. ಸಿನಿಮಾಗೆ ಕ್ಲ್ಯಾಪ್ ಮಾಡಿ ಮಾತನಾಡಿದ ಧ್ರುವ ಸರ್ಜಾ, 'ಹರೀಶ್ ಅವರಿಗೆ ಒಳ್ಳೆದಾಗಬೇಕು, ತುಂಬಾ ಕಷ್ಟಪಟ್ಟಿದ್ದಾರೆ' ಎಂದು ಹೇಳಿದರು. ಎಸ್, ಮಹೆಂದರ್ ಮಾತನಾಡಿ, 'ಪಾಸಿಟಿವ್ ವೈಬ್ ಇದೆ. ಟೈಟಲ್ ತುಂಬಾ ಚೆನ್ನಾಗಿದೆ. ನಿರ್ದೇಶಕ ಪ್ರಜ್ವಲ್ ನಮ್ಮ ಹುಡುಗ. ನನ್ನ ಜೊತೆ ಕೆಲಸ ಮಾಡಿದ ಹುಡುಗ. ಸೆನ್ಸಿಬಲ್ ಇದಾರೆ. ಹರೀಶ್ ಕೂಡ ತುಂಬಾ ಸಮಯದಿಂದ ನೋಡಿದ ಹುಡುಗ. ನಿರ್ಮಾಪಕರಿಗೆ ನಾನು ಭರವಸೆ ನೀಡುತ್ತೇನೆ ಖಂಡಿತವಾಗಿಯೂ ಈ ಸಿನಿಮಾ ಚೆನ್ನಾಗಿ ಆಗುತ್ತೆ' ಎಂದು ಹೇಳಿದರು. ಇದನ್ನೂ ಓದಿ: ನಟ ಪ್ರಮೋದ್ ಮಾತನಾಡಿ, 'ನಿರ್ದೇಶಕ ಪ್ರಜ್ವಲ್ ಉತ್ತಮ ಕೆಲಸಗಾರ ಹಾಗೂ ಹರೀಶ್ ನನ್ನ ಗೆಳೆಯ ಒಳ್ಳೆದಾಗಲಿ' ಎಂದರು. ಕ್ರೆಡಿಟ್ ಕುಮಾರ ಒನ್ ಲೈನ್ ಸ್ಟೋರಿ ಹೇಳುವುದಾದರೆ ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್ ನ ಕಥೆಯಾಗಿದೆ. ಕ್ರೆಡಿಟ್ ಕುಮಾರನಾಗಿ ಹರೀಸ್ ಸೀನಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ಪಾಯಲ್ ಚಂಗಪ್ಪ ಮಿಂಚುತ್ತಿದ್ದಾರೆ. ಕಿರು ಚಿತ್ರಗಳ ಮೂಲಕ ಖ್ಯಾತಿ ಗಳಿಸಿರುವ ಪಾಯಲ್ ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಕ್ರೆಡಿಟ್ ಕುಮಾರ ಸಿನಿಮಾ ಮೂಲಕ ನಿರ್ಮಾಪಕರಾಗಿ ವಾಗೀಶ್ ಮುತ್ತಿಗೆ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ನಿರ್ಮಾಪಕ ವಾಗೀಶ್, '2 ತಿಂಗಳ ಹಿಂದೆ ಅಷ್ಟೆ ಬ್ಯಾನರ್ ರಿಜಿಸ್ಟರ್ ಮಾಡಿಸಿದ್ದೆ. ಉತ್ತಮ ಸಿನಿಮಗಾಗಿ ಕಾಯುತ್ತಿದ್ದೆ. ಕ್ರೆಡಿಟ್ ಕುಮಾರ ಸಿನಿಮಾ ಸಿಕ್ಕಿದೆ. ಉತ್ತಮ ಕಂಟೆಂಟ್ ಇರುವ ಸಿನಿಮಾ. ಗೆದ್ದೆ ಗೆಲ್ಲುತ್ತೆ ಎನ್ನುವ ವಿಶ್ವಾಸವಿದೆ' ಎಂದರು‌. ನಾಯಕಿ ಪಾಯಲ್ ಮಾತನಾಡಿ, 'ಭೂಮಿ ಎನ್ನುವ ಪಾತ್ರದಲ್ಲಿ ಮಾಡುತ್ತಿದ್ದೇನೆ. ಶಾರ್ಟ್ ಸಿನಿಮಾ ಮಾಡಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದ್ದೀರಾ. ಇವಾಗ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಪ್ರೀತಿ ಇರಲಿ. ಮಿಡ್ಲ್ ಕ್ಲಾಸ್ ಹುಡುಗಿ ಬ್ಯೂಟಿಶಿಯನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದರು. ಇದನ್ನೂ ಓದಿ: ನಿರ್ದೇಸಾಕ ಪ್ರಜ್ವಲ್ ಮಾತನಾಡಿ, 'ಬಾಂಡ್ ರವಿ ಅಂತ ಸಿನಿಮಾ ಮಾಡಿದ್ದೆ. ಆ ಸಿನಿಮಾಗೆ ಸಿಕ್ಕ ಪ್ರಶಂಸೆಯಿಂದ ಈಗ ಮತ್ತೊಂದು ಸಿನಿಮಾ ಮಾಡುವಂತೆ ಆಗಿದೆ. ಸಾಲ ಮಾಡಿಕೊಂಡು ಬದುಕುವ ಒಬ್ಬ ಯುವಕನ ಕಥೆ. ಹರೀಶ್ ಅವರಿಗಂತನೇ ಈ ಕಥೆ ಮಾಡಿದ್ದು' ಎಂದರು. ನಾಯಕ ಹರೀಶ್ ಮಾತನಾಡಿ, 'ಇಡೀ ಸಿನಿಮಾರಂಗ ಸಹಾಯ ಮಾಡಿದೆ. ಇದು ಮೊದಲ ಹೆಜ್ಜೆ. 2009ರಲ್ಲಿ ಮೊದಲು ಕೇಬಲ್ ಚಾನಲ್ ನಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು ಅವತ್ತು ಆರ್ಟಿಸ್ಟ್ ಆಗಬೇಕು ಅಂತ ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು, ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು' ಎಂದರು. ಇನ್ನು ಈ ಸಿನಿಮಾಗೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಹಾಡುಗಳು ಇರಲಿದ್ದು ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರುವಂತೆ ಹಾಗೂ ಭರ್ಜರಿ ಚೇತನ್ ಸಾಹಿತ್ಯ ಇರಲಿದೆ ಎಂದು ಧರ್ಮ ವಿಶ್ ಹೇಳಿದರು. ಸದ್ಯ ಮುಹೂರ್ತ ಮಾಡಿಕೊಂಡಿರುವ ಸಿನಿಮಾ ಚಿತ್ರೀಕರಣಕ್ಕೆ ಹೊರಡಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_535.txt b/zeenewskannada/data1_url7_500_to_1680_535.txt new file mode 100644 index 0000000000000000000000000000000000000000..c317d3dfbac27e9b266b88e99cca1b5cd141fb26 --- /dev/null +++ b/zeenewskannada/data1_url7_500_to_1680_535.txt @@ -0,0 +1 @@ +NTRಗೆ ಅಪಘಾತ.. ಕೈಗೆ ಗಾಯ..! ಏನಾಯ್ತು ಯಂಗ್‌ ಟೈಗರ್‌ಗೆ..? : ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಜೂನಿಯರ್ ರಸ್ತೆ ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಸಧ್ಯ ನಟನ ಆರೋಗ್ಯ ಹೇಗಿದೆ..? ಸಂಪೂರ್ಣ ವಿವರ ಇಲ್ಲಿದೆ.. :ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಈ ಅಪಘಾತದಲ್ಲಿ ಅವರ ಎಡಗೈ ಮಣಿಕಟ್ಟು ಮತ್ತು ಬೆರಳುಗಳಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಹೈದರಾಬಾದ್ ನಗರದ ಜುಬಿಲಿ ಹಿಲ್ಸ್‌ನಲ್ಲಿ ತಾರಕ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಷಯದ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಅಲ್ಲದೆ, ರಸ್ತೆ ಅಪಘಾತದ ಸಂಪೂರ್ಣ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.. ಇದನ್ನೂ ಓದಿ: ಸಧ್ಯ ತಾರಕ್ ದೇವರ ಭಾಗ-1 ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದು ಕೊನೆಯ ಶಾಟ್ ಎಂದು ಶೂಟಿಂಗ್ ಸ್ಥಳದಿಂದ ಫೋಟೋ ಹಂಚಿಕೊಂಡಿದ್ದಾರೆ. ದೇವರ ಸಿನಿಮಾ ಸೆಪ್ಟೆಂಬರ್ 27ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ಸಾಂಗ್‌ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಎನ್‌ಟಿಆರ್‌ ತಂಡ ಅಪಘಾತದ ಬಗ್ಗೆ ಪ್ರತಿಕ್ರಿಯೆ ನೀಡಿದೆ. “ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ಎನ್‌ಟಿಆರ್ ಅವರ ಎಡ ಕೈ ಉಳುಕಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅವರ ಕೈಗೆ ಕಟ್ಟು ಹಾಕಿಸಲಾಗಿದೆ. ಗಾಯದ ಹೊರತಾಗಿಯೂ.. ಎನ್‌ಟಿಆರ್ ನಿನ್ನೆ ರಾತ್ರಿ ದೇವರ ಶೂಟಿಂಗ್ ಮುಗಿಸಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.. ಶೀಘ್ರದಲ್ಲೇ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_536.txt b/zeenewskannada/data1_url7_500_to_1680_536.txt new file mode 100644 index 0000000000000000000000000000000000000000..7ee657220ddbe00cc723b5d3955db6aebb7764f6 --- /dev/null +++ b/zeenewskannada/data1_url7_500_to_1680_536.txt @@ -0,0 +1 @@ +ಐಶ್ವರ್ಯ ರೈ ಕರಿಯರ್‌ ಹಾಳಾಗಲು ಅಭಿಷೇಕ್‌ ಬಚ್ಚನ್‌ ಕಾರಣ..! ವೈರಲ್‌ ಆಯ್ತು ಸತ್ಯ ಬಿಚ್ಚಟ್ಟ ಶಾಕಿಂಗ್‌ ಪೋಸ್ಟ್‌!! : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವಿಚಾರ ನಿರಂತರವಾಗಿ ಸುದ್ದಿಯಲ್ಲಿದೆ. ಇಬ್ಬರ ನಡುವೆ ಏನೋ ಸರಿಯಿಲ್ಲ ಎಂಬ ವರದಿಗಳಿವೆ. ಆದರೆ, ಈ ವದಂತಿಗಳ ಬಗ್ಗೆ ಮೌನ ಮುರಿದಿರುವ ಅಭಿಷೇಕ್, ತಾನು ಇನ್ನೂ ವಿವಾಹಿತನಾಗಿದ್ದೇನೆ ಎಂದು ಹೇಳಿದ್ದಾರೆ... : ಒಂದೆಡೆ ಅಭಿಷೇಕ್ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹಾಡಿದರು. ಹಾಗಾದ್ರೆ ಐಶ್ವರ್ಯಾ ಈವರೆಗೂ ಮೌನ ವಹಿಸಿದ್ದೇಕೆ ಎಂಬುದು ಕೆಲ ಅಭಿಮಾನಿಗಳ ಗೊಂದಲ. ಇದೆಲ್ಲದರ ಮಧ್ಯೆ ಪತ್ನಿ ಐಶ್ವರ್ಯಾ ರೈ ಅವರ ವೃತ್ತಿಜೀವನವನ್ನು ಅಭಿಷೇಕ್ ಹಾಳುಮಾಡಿದ್ದಾರೆ ಎಂದು ಹೇಳಲಾದ ಪೋಸ್ಟ್ ವೈರಲ್ ಆಗುತ್ತಿದೆ. ಇದನ್ನೂ ಓದಿ- ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ... ಶಾರುಖ್ ಖಾನ್ ಜೊತೆಗಿನ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮೊದಲು ಐಶ್ವರ್ಯಾ ರೈಗೆ ಪಾತ್ರವನ್ನು ನೀಡಲಾಯಿತು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಅಭಿಷೇಕ್ ತುಂಬಾ ಪೊಸೆಸಿವ್‌ ಆಗಿದ್ದು, ಶಾರುಖ್ ಖಾನ್ ಅವರೊಂದಿಗೆ ಐಶ್ವರ್ಯಾ ಕೆಲಸ ಮಾಡುವುದು ಅವರಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ. ಇದಲ್ಲದೆ, ಪ್ರಿಯಾಂಕಾ ಚೋಪ್ರಾ ಮೊದಲು ಐಶ್ವರ್ಯಾಗೆ ದೋಸ್ತಾನಾ ಚಿತ್ರದ ಆಫರ್ ಬಂದಿತ್ತು ಎಂದು ಪೋಸ್ಟ್ ಹೇಳಿಕೊಂಡಿದೆ. ಆದರೆ ಅಭಿಷೇಕ್ ಬಚ್ಚನ್ ಅವರಿಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಅದಕ್ಕೆ ಕಾರಣ ಅವರ ಪಾತ್ರ ಬೇರೆಯವರ ಪಾಲಾಯಿತು.. ಇಷ್ಟೇ ಅಲ್ಲ, ಐಶ್ವರ್ಯಾ ರೈಗೆ ಅನೇಕ ದೊಡ್ಡ ಚಿತ್ರಗಳ ಆಫರ್ ಬಂದಿತ್ತು, ಅವರು ಕೆಲವು ಕಾರಣಗಳಿಂದ ಮಾಡಲು ನಿರಾಕರಿಸಿದರು ಎಂದು ಬರೆಯಲಾಗಿದೆ.. ಇದನ್ನೂ ಓದಿ- ಇತ್ತೀಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದ್ದರು. ಅಲ್ಲಿ ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಬಚ್ಚನ್ ಜೊತೆ ಕಾಣಿಸಿಕೊಂಡರು. ಅಭಿಷೇಕ್ ಬಚ್ಚನ್ ಅವರ ಇಡೀ ಕುಟುಂಬದೊಂದಿಗೆ ಕಾಣಿಸಿಕೊಂಡರು. ಇದರಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಇದಾದ ನಂತರ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_537.txt b/zeenewskannada/data1_url7_500_to_1680_537.txt new file mode 100644 index 0000000000000000000000000000000000000000..fa559c583429c1e2657e5b2424b28e0eac6090fb --- /dev/null +++ b/zeenewskannada/data1_url7_500_to_1680_537.txt @@ -0,0 +1 @@ +ತಿರುಮಲಕ್ಕೆ ಬಾಯ್‌ಫ್ರೆಂಡ್‌ ಜೊತೆ ಜಾನ್ವಿ ಕಪೂರ್‌ ಬಂದಿದ್ದು ಇದಕ್ಕೇನಾ? ವೈರಲ್‌ ಆಗ್ತಿದೆ ʻಆʼ ಒಂದು ಫೋಟೋ ! : ಬಾಲಿವುಡ್ ನಟಿ ಜಾನ್ವಿ ಕಪೂರ್ ತಿರುಮಲ ಶ್ರೀಗಳ ದರ್ಶನ ಪಡೆದರು. ಮಂಗಳವಾರ ಬೆಳಿಗ್ಗೆ ಜನಪ್ರಿಯ ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಗೆಳೆಯ ಶಿಖರ್ ಪಹ್ರಿಯಾ ಅವರೊಂದಿಗೆ ಸ್ವಾಮಿಗೆ ನಮನ ಸಲ್ಲಿಸಿದರು. :ಬಾಲಿವುಡ್ ನಟಿ ಜಾನ್ವಿ ಕಪೂರ್ ತಿರುಮಲ ಶ್ರೀಗಳ ದರ್ಶನ ಪಡೆದರು. ಮಂಗಳವಾರ ಬೆಳಿಗ್ಗೆ ಜನಪ್ರಿಯ ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಗೆಳೆಯ ಶಿಖರ್ ಪಹ್ರಿಯಾ ಅವರೊಂದಿಗೆ ಸ್ವಾಮಿಗೆ ನಮನ ಸಲ್ಲಿಸಿದರು. ದರ್ಶನದ ನಂತರ ದೇವಸ್ಥಾನದ ರಂಗನಾಯಕ ಮಂಟಪದಲ್ಲಿ ವೈದಿಕರು ವೇದಾಶೀರ್ವಾದ ಮಾಡಿದರು. ದೇವಸ್ಥಾನದ ಅಧಿಕಾರಿಗಳು ರೇಷ್ಮೆ ವಸ್ತ್ರದಿಂದ ಸನ್ಮಾನಿಸಿ ಸ್ವಾಮಿಯ ತೀರ್ಥ ಪ್ರಸಾದವನ್ನು ನೀಡಿದರು. ಇದನ್ನೂ ಓದಿ: ದೇವಸ್ಥಾನದ ಹೊರಗೆ ಕೂಡ ಅಭಿಮಾನಿಗಳು ಜಾನ್ವಿ ಕಪೂರ್ ಜೊತೆ ಸೆಲ್ಫಿ ತೆಗೆದುಕೊಂಡರು. ಪ್ರತಿ ಚಿತ್ರ ಬಿಡುಗಡೆಗೂ ಮುನ್ನ ಜಾನ್ವಿ ಕಪೂರ್ ಶ್ರೀಗಳನ್ನು ಭೇಟಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಜಾನ್ವಿ ಕಪೂರ್ ತಾಯಿ ಬಾಲಿವುಡ್‌ ಸ್ಟಾರ್‌ ಶ್ರೀದೇವಿ ಜನ್ಮದಿನದ ಕಾರಣ ಜಾನ್ವಿ ಕಪೂರ್ ತಿರುಮಲಕ್ಕೆ ಬರುವುದೇ ಒಂದು ವಿಶೇಷ. ಸೋಮವಾರ ರಾತ್ರಿ ತನ್ನ ಬಾಯ್‌ಫ್ರೆಂಡ್‌ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ತಿರುಮಲ ತಲುಪಿ ಮಂಗಳವಾರ ಬೆಳಗ್ಗೆ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡರು. ಇದೀಗ ಜಾನ್ವಿ ಕಪೂರ್‌ ಮತ್ತು ಶಿಖರ್‌ ಒಟ್ಟಿಗೆ ತಿರಪತಿಗೆ ಭೇಟಿ ನೀಡಿದ ಫೋಟೋಗಳು ವೈರಲ್‌ ಆಗಿವೆ. ತೆಲುಗಿನಲ್ಲಿ ಜ್ಯೂನಿಯರ್ ಎನ್ ಟಿಆರ್ ಜೊತೆ ದೇವರ ಚಿತ್ರದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಖತ್‌ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_538.txt b/zeenewskannada/data1_url7_500_to_1680_538.txt new file mode 100644 index 0000000000000000000000000000000000000000..a59944c378b4b1a6da8a289a495fd0de396c0d03 --- /dev/null +++ b/zeenewskannada/data1_url7_500_to_1680_538.txt @@ -0,0 +1 @@ +ʼಈ' ಖ್ಯಾತ ನಿರ್ದೇಶಕನೊಂದಿಗೆ ಸಮಂತಾ ನಿಶ್ಚಿತಾರ್ಥ?! ನಾಗ ಚೈತನ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ನಿರ್ಧಾರ ತೆಗೆದುಕೊಂಡ್ರಾ ಸ್ಯಾಮ್‌.. : ಟಾಲಿವುಡ್‌ ಹಿರೋ ನಾಗಚೈತನ್ಯ ನಿಶ್ಚತಾರ್ಥದ ಬೆನ್ನಲೇ ಸಮಂತಾ ಖ್ಯಾತ ನಿರ್ದೇಶಕರೊಂದಿಗೆ ಎಂಗೇಜ್‌ ಆಗಲಿದ್ದಾರೆ ಎನ್ನುವ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ. : ಇತ್ತೀಚೆಗಷ್ಟೇ ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ನಡೆದು ಒಂದು ವಾರವೂ ಕಳೆದಿಲ್ಲ. ಆದರೆ, ನಾಗ ಚೈತನ್ಯ ಅವರ ಮಾಜಿ ಪತ್ನಿ ಹಾಗೂ ಸಿನಿಮಾ ನಾಯಕಿ ಸಮಂತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಮಂತಾ ನಟಿಸುತ್ತಿರುವ ವೆಬ್ ಸೀರೀಸ್ ನಿರ್ದೇಶಿಸಿದ್ದ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಾಜ್ ಡಿಕೆ ನಿರ್ದೇಶನದ ಜೋಡಿಯ ರಾಜ್ ನಿಡುಮೋರೆ ಅವರನ್ನು ಸಮಂತಾ ಪ್ರೀತಿಸುತ್ತಿದ್ದಾರೆ ಎನ್ನಲಾಗ್ತಿದೆ.. ಇದನ್ನೂ ಓದಿ- ಈ ಹಿಂದೆ ಅವರು ರಾಜು ಡಿಕೆ ಹಾಗೂ ಸಮಂತಾ ಅವರೊಂದಿಗೆ 'ದಿ ಫ್ಯಾಮಿಲಿ ಮ್ಯಾನ್' ಎಂಬ ಸರಣಿಯನ್ನು ಮಾಡಿದ್ದರು. ಈ ಸರಣಿಯಲ್ಲಿ ಸಮಂತಾ ಅಭಿನಯವು ವಿವಾದಗಳಿಗೆ ಕಾರಣವಾಯಿತು. ಆ ನಂತರ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದರು. ಆದರೆ ಇತ್ತೀಚೆಗೆ ಬಂದ ವರದಿಯ ಪ್ರಕಾರ, ರಾಜ್ - ಸಮಂತಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.. ಇದನ್ನೂ ಓದಿ- ರಾಜ್ ಈಗಾಗಲೇ ಮದುವೆಯಾಗಿದ್ದಾರೆ.. ಅಲ್ಲದೇ ಅವರು ಸಮಂತಾಳೊಂದಿಗೆ ಪ್ರೀತಿಯಲ್ಲಿ ಬಿದ್ದ ನಂತರ ತನ್ನ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ... ಆದರೆ, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ವಿಚ್ಛೇದನದ ನಂತರ ರಾಜ್ ಡಿಕೆ ಸಮಂತಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು ಆಗ ಚರ್ಚೆಯ ವಿಷಯವಾಗಿತ್ತು. ಮತ್ತು ಸಮಂತಾ ರಾಜ್ ಅವರು ಡಿಕೆ ನಿರ್ದೇಶನದಲ್ಲಿ 'ಸಿಟಾಡೆಲ್' ಮತ್ತು 'ಹನಿ ಬನ್ನಿ' ಎಂಬ ವೆಬ್ ಸೀರೀಸ್ ಮಾಡಿದ್ದಾರೆ. ಇದು ಶೀಘ್ರದಲ್ಲೇ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_539.txt b/zeenewskannada/data1_url7_500_to_1680_539.txt new file mode 100644 index 0000000000000000000000000000000000000000..fed0e79504710685df645af4865141e72a419cfa --- /dev/null +++ b/zeenewskannada/data1_url7_500_to_1680_539.txt @@ -0,0 +1 @@ +ಹೀಗಾಗುವುದರಿಂದಲೇ ಸಲ್ಮಾನ್ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ!ಸತ್ಯ ಹೇಳಿ ಸಹೋದರನನ್ನು ಮುಜುಗರಕ್ಕೆ ಗುರಿ ಮಾಡಿದ ಅರ್ಬಾಜ್ ಖಾನ್ :ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ಯಾಕೆ ನಟಿಸುವುದಿಲ್ಲ ಎನ್ನುವುದನ್ನು ಅವರ ಸಹೋದರ ಟಾಕ್ ಷೋ ವೊಂದರಲ್ಲಿ ಹೇಳಿದ್ದಾರೆ. :ಸಲ್ಮಾನ್ ಖಾನ್ ಯಾವುದೇ ಸಿನಿಮಾ ಮಾಡಿದರೂ ಗಲ್ಲ ಪೆಟ್ಟಿಗೆಯಲ್ಲಿ ದಾಖಲೆ ಬರೆದು ಬಿಡುತ್ತದೆ. ಹಾಗೆಯೇ ಸಲ್ಮಾನ್ ಖಾನ್ ಬಾಲಿವುಡ್ ಗೆ ಅದೆಷ್ಟೋ ನಾಯಕಿಯರನ್ನು ಪರಿಚಯಿಸಿದ್ದಾರೆ.ಅವರ ಬೆಳವಣಿಗೆಗೆ ಕಾರಣರಾಗಿದ್ದಾರೆ.ಇನ್ನು ಸಲ್ಮಾನ್ ಖಾನ್ ನನ್ನು ಎದುರು ಹಾಕಿಕೊಂಡರೆ ಬಾಲಿವುಡ್ ನಲ್ಲಿ ನೆಲೆಯೂರುವುದು ಕೂಡಾ ಕಷ್ಟ ಎನ್ನುವ ಮಾತು ಪದೇ ಪದೇ ಕೇಳಿ ಬರುತ್ತದೆ. ಎಲ್ಲರಿಗೂ ತಿಳಿದಿರುವಂತೆಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್.ಈ ನಟನ ಹೆಸರು ಅನೇಕ ನಾಯಕರಿರ ಜೊತೆ ಸೇರಿಕೊಂಡಿದೆ. ಬಾಲಿವುಡ್ ಗೆ ಕಾಲಿಟ್ಟ ದಿನದಿಂದಲೂ ಒಂದಲ್ಲ ಒಂದು ಹಿರೋಯಿನ್ ಗಳ ಜೊತೆ ಈ ನಟನ ಹೆಸರು ಥಳಕು ಹಾಕಿ ಕೊಂಡಿದೆ. ಆದರೆ ಇನ್ನು ಕೂಡಾ ಮದುವೆಯಾಗದೆ ಉಳಿದಿದ್ದಾರೆ. ಇದನ್ನೂ ಓದಿ : ಸಲ್ಮಾನ್ ಸಿನಿಮಾಗಳ ವಿಶೇಷತೆ ಎಂದರೆ ಇವರ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇರುವುದಿಲ್ಲ.ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ನಟಿಸಲು ಸಲ್ಲು ಭಾಯಿ ಸಾರಾಸಗಟಾಗಿ ನಿರಾಕರಿಸಿ ಬಿಡುತ್ತಾರೆಯಂತೆ.ಈ ಬಗ್ಗೆ ಕಾಮಿಡಿ ಷೋ ನಲ್ಲಿ ಕಪಿಲ್ ಶರ್ಮಾ ಮಾತಿಗಿಳಿದಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಮತ್ತು ಅರ್ಬಾಜ್ ಮತ್ತು ಸೋಹೈಲ್ ಒಟ್ಟಾಗಿ ಭಾಗವಹಿಸಿದ್ದರು.ಇಲ್ಲಿ ನಾನು ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ನಟಿಸುವುದಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ. ತಕ್ಷಣ ಸಹೋದರ ಅರ್ಬಾಜ್ ಆಫ್ ಸ್ಕ್ರೀನ್ ನಲ್ಲಿಯೇ ಬೇಕಾದಾಷ್ಟು ಬಾರಿ ಆಗುವಾಗ ಆನ್ ಸ್ಕ್ರೀನ್ ನಲ್ಲಿ ಮಾಡುವ ಅಗತ್ಯ ಏನಿದೆ ಎಂದು ಚಟಾಕಿ ಹಾರಿಸಿದ್ದಾರೆ. ಇದನ್ನೂ ಓದಿ : ಈ ರೀತಿ ಉತ್ತರ ನೀಡುತ್ತಾರೆ ಎನ್ನುವುದನ್ನು ಸಲ್ಮಾನ್ ಕೂಡಾ ನಿರೀಕ್ಷಿಸಿರಲಿಲ್ಲ.ಅರ್ಬಾಜ್ ಹೇಳಿಕೆಯಿಂದ ಸಲ್ಮಾನ್ ಮುಜುಗರಗೊಂಡಿರುವುದು ಅವರ ಮುಖ ಭಾವದಿಂದಲೇ ತಿಳಿಯುತ್ತದೆ.ಅಂದ ಹಾಗೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಕೂಡಾ ಆಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_54.txt b/zeenewskannada/data1_url7_500_to_1680_54.txt new file mode 100644 index 0000000000000000000000000000000000000000..6329e5096cad83bec8669e332ebc5b0267f13feb --- /dev/null +++ b/zeenewskannada/data1_url7_500_to_1680_54.txt @@ -0,0 +1 @@ +ಮೋದಿ 3.0 ಸಂಪುಟದಲ್ಲಿ ನಿರ್ಧಾರ: ಆವಾಸ್ ಯೋಜನೆಯಡಿ 3 ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸಹಾಯ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಹೆಚ್ಚು ಗ್ರಾಮೀಣ ಮತ್ತು ನಗರಗಳಲ್ಲಿ ಮನೆಗಳನ್ನು ನಿರ್ಮಿಸಲು ಸರ್ಕಾರದ ಸಹಾಯವನ್ನು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಹೆಚ್ಚು ಗ್ರಾಮೀಣ ಮತ್ತು ನಗರಗಳಲ್ಲಿ ಮನೆಗಳನ್ನು ನಿರ್ಮಿಸಲು ಸರ್ಕಾರದ ಸಹಾಯವನ್ನು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಹೆಚ್ಚು ಗ್ರಾಮೀಣ ಮತ್ತು ನಗರ ಮನೆಗಳನ್ನು ನಿರ್ಮಿಸಲು ಕೇಂದ್ರದ ನೆರವಿಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. 7 ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಅವರ ನಿವಾಸದಲ್ಲಿ ನಡೆದ ನರೇಂದ್ರ ಮೋದಿ 3.0 ಸಂಪುಟದ ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಹೊಸ ಸಚಿವರ ಖಾತೆಗಳನ್ನು ಘೋಷಿಸದಿರುವ ಮೊದಲು ಈ ಸಭೆ ನಡೆಸಲಾಯಿತು. ''ಅರ್ಹ ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ವಸತಿ ಅವಶ್ಯಕತೆಗಳನ್ನು ಪೂರೈಸಲು ಮೂರು ಕೋಟಿ ಹೆಚ್ಚುವರಿ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ನೆರವು ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ : ಭಾರತ ಸರ್ಕಾರವು 2015-16 ರಿಂದ ಅನ್ನು ಜಾರಿಗೆ ತರಲಾಗಿತ್ತು, ಅರ್ಹ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅಡಿಯಲ್ಲಿ, ಕಳೆದ 10 ವರ್ಷಗಳಲ್ಲಿ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹ ಬಡ ಕುಟುಂಬಗಳಿಗೆ ಒಟ್ಟು 4.21 ಕೋಟಿ ಮನೆಗಳನ್ನುನೀಡಲಾಗಿದೆ. ಅಡಿಯಲ್ಲಿ ನಿರ್ಮಿಸಲಾದ ಎಲ್ಲಾ ಮನೆಗಳಿಗೆ ಮೂಲಭೂತ ಸೌಕರ್ಯಗಳಾದ ಮನೆ ಶೌಚಾಲಯಗಳು, ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತರ ಯೋಜನೆಗಳೊಂದಿಗೆ ಒಮ್ಮುಖದ ಮೂಲಕ ಕ್ರಿಯಾತ್ಮಕ ಗೃಹ ಟ್ಯಾಪ್ ಸಂಪರ್ಕವನ್ನು ಒದಗಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_540.txt b/zeenewskannada/data1_url7_500_to_1680_540.txt new file mode 100644 index 0000000000000000000000000000000000000000..8624a08b5b89f2bf0f19ce07bb53150dc70e0690 --- /dev/null +++ b/zeenewskannada/data1_url7_500_to_1680_540.txt @@ -0,0 +1 @@ +ಅನಿವಾಸಿ ಕನ್ನಡಿಗರ "ಹನಿ ಹನಿ" ಆಲ್ಬಂ ಸಾಂಗ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ : ಇದು ಯೂರೋಪ್ ನಲ್ಲಿ ಚಿತ್ರೀಕರಣವಾಗಿರುವ ಮೊದಲ ಕನ್ನಡದ ಆಲ್ಬಂ ಸಾಂಗ್ ಕೂಡ ಆಗಿದೆ. :ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಜರ್ಮನಿ ಪ್ರಸ್ತುತ ಪಡಿಸಿರುವ, ರಾಘವ ರೆಡ್ಡಿ ನಿರ್ದೇಶನದ, ವಿಶಾಲ್ ನೈದೃವ್ ಸಂಗೀತ ನಿರ್ದೇಶನದ ಹಾಗೂ ರಕ್ಕಿ ಸುರೇಶ್ ಅಭಿನಯದ "ಹನಿ ಹನಿ" ಮ್ಯೂಸಿಕಲ್ ವಿಡಿಯೋ ಆಲ್ಬಂ ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅನಾವರಣವಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಗೌರವ ಕಾರ್ಯದರ್ಶಿ ಭಾ.ಮ.ಗಿರೀಶ್ ಹಾಗೂ ಹಿರಿಯ ನಿರ್ಮಾಪಕರಾದ ಎಸ್ ಎ ಚಿನ್ನೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಹಾಡಿನಲ್ಲಿ ಅಭಿನಯಿಸಿರುವ ರಕ್ಕಿ ಸುರೇಶ್ ನಮ್ಮ ಕುಟುಂಬಕ್ಕೆ ಆಪ್ತರು. ಈ ಹಾಡಿನಲ್ಲಿ ರಕ್ಕಿ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಹಾಡು ಚೆನ್ನಾಗಿದೆ. ಯಶಸ್ವಿಯಾಗಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಸಿದರು. ಇದನ್ನೂ ಓದಿ: ನಾನು ಹುಟ್ಟಿದ್ದು ಇಲ್ಲಿ. ಆದರೆ ಬೆಳೆದದ್ದು ಜರ್ಮನ್ ನಲ್ಲಿ. ಮೈಸೂರಿನ ಬಳಿಯ ಸಾಲಿಗ್ರಾಮ ನಮ್ಮ ಊರು. ಡಾ.ರಾಜಕುಮಾರ್ ಅವರ "ಹೊಸಬೆಳಕು" ಚಿತ್ರ ನಿರ್ಮಿಸಿದ್ದ ರಾಜಶೇಖರ್ ಅವರು ನನ್ನ ತಾತಾ ಎಂದು ತಮ್ಮ ಹಾಗೂ ಕುಟುಂಬದ ಬಗ್ಗೆ ಮಾಹಿತಿ ನೀಡಿದ ನಟ ರಕ್ಕಿ ಸುರೇಶ್, ಜರ್ಮನ್ ನಲ್ಲಿ ಎಂಜಿನಿಯರಿಂಗ್ ಹಾಗೂ ಮಾಸ್ಟರ್ಸ್ ಮುಗಿಸಿ ಐಟಿ ಉದ್ಯೋಗದಲ್ಲಿದ್ದೇನೆ. ನಟನೆ ನನ್ನ ಹವ್ಯಾಸ. ಅದರ ಮೊದಲ ಹೆಜ್ಜೆಯಾಗಿ "ಹನಿ ಹನಿ" ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದೇನೆ‌. ಹಾಡು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ಗಣ್ಯರಿಗೆ ಧನ್ಯವಾದ ಎಂದರು. ನಾನು ಐದು ವರ್ಷಗಳಿಂದ ಜರ್ಮನ್ ನಲ್ಲಿ ವಾಸಿಸುತ್ತಿದ್ದೇನೆ. ಅನಿವಾಸಿ ಕನ್ನಡಿಗರು ಸೇರಿ ಈ ಹಾಡನ್ನು ನಿರ್ಮಿಸಿದ್ದೇವೆ. ನಾನೇ ನಿರ್ದೇಶನವನ್ನು ಮಾಡಿದ್ದೇನೆ. ಭಾರತದ ರೂಪಾಯಿ ಪ್ರಕಾರ ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹಾಡು ಯೂರೋಪ್ ನಲ್ಲಿ ಚಿತ್ರೀಕರಣಗೊಂಡಿದೆ. ರಕ್ಕಿ ಸುರೇಶ್, ಅನಾಮಿಕ ಸ್ಟಾರ್ಕ್ ದತ್ತ‌ ಹಾಗೂ ಅಮೃತ ಮಂಡಲ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ವಿಶಾಲ್ ನೈದೃವ್ ಸಂಗೀತ ನೀಡುವುದರ ಜೊತೆಗೆ ಹಾಡಿದ್ದಾರೆ. ಆಲ್ಬರ್ಟ್ ಜೊಸ್ ಹಾಗೂ ತೇಜಸ್ ಅಹೋಬಲ ಅವರ ಛಾಯಾಗ್ರಹಣ ಈ ಹಾಡಿಗಿದೆ. ನಮ್ಮ ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡನ್ನು ನೋಡಬಹುದು ಎಂದರು ನಿರ್ದೇಶಕ ರಾಘವ ರೆಡ್ಡಿ. ಇದನ್ನೂ ಓದಿ: ನಾನು 23 ವರ್ಷಗಳಿಂದ ಕೀ ಬೋರ್ಡ್ ಪ್ಲೇಯರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಖ್ಯಾತ ಸಂಗೀತ ನಿರ್ದೇಶಕರ ಜೊತೆಗೆ ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. "ಹನಿ ಹನಿ" ಆಲ್ಬಂ ಸಾಂಗ್ ಗೂ ಸಂಗೀತ ನೀಡಿದ್ದೇನೆ ಎಂದು ಸಂಗೀತ ನಿರ್ದೇಶಕ ವಿಶಾಲ್ ನೈದೃವ್ ಹೇಳಿದರು. ನಿರ್ದೇಶಕ ವೆಂಕಟ್ ಹಾಗೂ ಗಿರೀಶ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_541.txt b/zeenewskannada/data1_url7_500_to_1680_541.txt new file mode 100644 index 0000000000000000000000000000000000000000..e74f8903055ad2f4cb346647f4ed457c7a92c19a --- /dev/null +++ b/zeenewskannada/data1_url7_500_to_1680_541.txt @@ -0,0 +1 @@ +: ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಾ ಕೃಷ್ಣಂ ಪ್ರಣಯ ಸಖಿ..! : ಕೃಷ್ಣಂ ಪ್ರಣಯ ಸಖಿ ಸಿನಿಮಾ ಗಣೇಶ್‌ಪಾಲಿ ಮತ್ತೊಮ್ಮೆ ಮುಂಗಾರು ಮಳೆಯಂತಹ ಹಿಟ್‌ ಕೊಡಲಿದೆಯಾ ಎಂಬ ಕುತೂಹಲ ಜನರಲ್ಲಿ ಮೂಡಿದೆ. :ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಸಿನಿಮಾ ನಾಳೆ ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾ ಹೊಸ ಇತಿಹಾಸ ಬರೆಯುವ ಎಲ್ಲ ಲಕ್ಷಣಗಳು ಇದೀಗ ಕಾಣುತ್ತಿದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾ ಗಣೇಶ್‌ ಪಾಲಿಗೆ ಮತ್ತೊಮ್ಮೆ ಮುಂಗಾರು ಮಳೆಯಂತಹ ಹಿಟ್‌ ಕೊಡಲಿದೆಯಾ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಈ ಸಿನಿಮಾ ಮೇಲಿನ ಜನರ ನಿರೀಕ್ಷೆಯನ್ನು ಹೆಚ್ಚಾಗಿಸಿವೆ. ಒಂದೊಂದು ಹಾಡುಗಳು ಅದ್ಭುತವಾಗಿವೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಎಂಟು ನಟಿಯರು ಇರುವುದು ಮತ್ತೊಂದು ಹೈಲೈಟ್‌ ಆಗಿದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಪಕ್ಕಾ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಇದನ್ನೂ ಓದಿ: ಕಷ್ಣಂ ಪ್ರಣಯ ಸಖಿ ಚಿತ್ರ ಇದೀಗ ಬಿಡುಗಡೆಯ ಒಂದು ದಿನ ಮುಂಚಿತವಾಗಿಯೇ ಸದ್ದು ಮಾಡುತ್ತಿದೆ. ಫ್ಯಾನ್ಸ್ ಪೇಯ್ಡ್ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿದ್ದು, ಸ್ಯಾಂಡಲ್‌ವುಡ್‌ ಅದೃಷ್ಟದ ಬಗಿಲು ತೆರೆಯುವಂತೆ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಗಣೇಶ್‌ ಮತ್ತೊಂದು ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡುತ್ತಿದೆ. ಅಂದು ಮುಂಗಾರು ಮಳೆ ಸಿನಿಮಾ ಗಣೇಶ್‌ ಅವರಿಗೆ ಇಂದು ಕೃಷ್ಣಂ ಪ್ರಣಯ ಸಖಿ. 2006 ರಲ್ಲಿ ಮುಂಗಾರು ಮಳೆ ಸಾಂಗ್ಸ್ ಸೂಪರ್ ಹಿಟ್ ಆಗಿದ್ದವು. ಕೃಷ್ಣಂ ಪ್ರಣಯ ಸಖಿ ಸಾಂಗ್ಸ್ ಕೂಡ ಸೂಪರ್ ಹಿಟ್ ಹಾಡುಗಳು ಕೂಡ ಹಿಟ್‌ ಆಗಿವೆ. ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಹೌಸ್‌ ಫುಲ್‌ ಆಗಿದೆ. ಇದನ್ನೂ ಓದಿ:ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವ ಕಾತುರದಲ್ಲಿರುವ ಸಿನಿ ಪ್ರಿಯರು ಒಂದು ದಿನ ಮುಂಚಿತವಾಗಿಯೇ ಫ್ಯಾನ್ಸ್ ಶೋ ಹೌಸ್ ಫುಲ್ ಆಗಿದೆ. ಕೆಲವೆಡೆ ಮಾತ್ರ ಪೇಯ್ಡ್ ಪ್ರೀಮಿಯರ್ ಶೋ ಗೆ ಚಿತ್ರತಂಡ ಪ್ಲಾನ್ ಮಾಡಿತ್ತು. ಈಗಾಗಲೇ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಪ್ರದರ್ಶನಕ್ಕೆ ಚಿತ್ರತಂಡ ಪ್ಲಾನ್‌ ಮಾಡಿದೆ. ಈ ಶೋನ ಬಹುತೇಕ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_542.txt b/zeenewskannada/data1_url7_500_to_1680_542.txt new file mode 100644 index 0000000000000000000000000000000000000000..13bcc55406bfdcfb73a68f9fa35a6a8b8b2a469e --- /dev/null +++ b/zeenewskannada/data1_url7_500_to_1680_542.txt @@ -0,0 +1 @@ +ʼಆʼ ಪ್ಯಾನ್‌ ಇಂಡಿಯಾ ಸ್ಟಾರ್‌ ಸಿನಿಮಾ ರಿಜೆಕ್ಟ್‌ ಮಾಡಿದ ಕೀರ್ತಿ ಸುರೇಶ್..! ಅಷ್ಟಕ್ಕೂ ಯಾರು ಆ ನಟ?! : ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಗೊತ್ತಿದ್ದೂ ಮಾತನಾಡಿದ್ದಾರೋ ಅಥವಾ ತಿಳಿಯದೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಆದರೆ ಆಕೆ ಹೇಳಿದ್ದೆಲ್ಲವೂ ವಿವಾದವಾಗುತ್ತಿದೆ. : ಇತ್ತೀಚೆಗೆ ನಟಿ ಕೀರ್ತಿ ಸುರೇಶ್‌ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಕೀರ್ತಿ ಸುರೇಶ್ ಮಾಡಿರುವ ಕಾಮೆಂಟ್‌ಗಳು ವಿವಾದಕ್ಕೀಡಾಗಿದ್ದು ಗೊತ್ತೇ ಇದೆ. ಕೀರ್ತಿ ಸುರೇಶ್ ಸದ್ಯ ತಮಿಳಿನ ರಘುತಾತ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಪ್ರಮೋಷನ್‌ನಲ್ಲಿ ಕೀರ್ತಿ ಸುರೇಶ್ ಭಾಗವಹಿಸಿದ್ದರು. ಚಿರಂಜೀವಿ ಮತ್ತು ತಮಿಳು ಸ್ಟಾರ್ ವಿಜಯ್ ನಡುವೆ ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಆಂಕರ್ ಕೀರ್ತಿ ಸುರೇಶ್ ಅವರನ್ನು ಕೇಳಿದಾಗ, ಅವರು ಯೋಚಿಸದೆ ವಿಜಯ್ ಹೆಸರನ್ನು ಹೇಳಿದರು. ಇದರಿಂದ ಮೆಗಾ ಅಭಿಮಾನಿಗಳು ಆಕೆಯ ಮೇಲೆ ಕಿಡಿಕಾರಿದ್ದಾರೆ. ಚಿರಂಜೀವಿಯಂತಹ ದೊಡ್ಡ ನಟನನ್ನು ವಿಜಯ್‌ಗೆ ಹೋಲಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.. ಈ ವಿವಾದ ಮಾಸುವ ಮುನ್ನವೇ ಮತ್ತೊಂದು ವಿವಾದವನ್ನು ಹುಟ್ಟು ಹಾಕಿದ್ದಾರೆ. ಇದನ್ನೂ ಓದಿ- ಕೀರ್ತಿ ಸುರೇಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂದು ಹೇಳುವ ಮೂಲಕ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ.. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ಹೇಳಿದ್ದು.. ನಿರ್ದೇಶಕ ನಾಗ್ ಅಶ್ವಿನ್ ಕಲ್ಕಿ 2898 ಎಡಿ ಸಿನಿಮಾದ ಪಾತ್ರಕ್ಕೆ ನನ್ನನ್ನು ಕರೆದಿದ್ದರು. ಆದರೆ ಆ ಪಾತ್ರ ಮಾಡಲು ಸಾಧ್ಯವಿಲ್ಲ ಎಂದು ರಿಜೆಕ್ಟ್‌ ಮಾಡಿದೆ.. ಆದರೆ ಅದರ ನಂತರ ನಾನು ಆ ಪ್ರಾಜೆಕ್ಟ್‌ನ ಭಾಗವಾಗಲು ಬಯಸುತ್ತೇನೆ ಎಂದು ನಾಗ್ ಅಶ್ವಿನ್‌ಗೆ ಸಂದೇಶ ಕಳುಹಿಸಿದೆ. ಹೀಗಾಗಿ ಬುಜ್ಜಿಗೆ ಧ್ವನಿ ನೀಡುವ ಅವಕಾಶವನ್ನು ನಾಗ್ ಎಂದು ಕೀರ್ತಿ ಸುರೇಶ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದರು. ಇದಲ್ಲದೇ "ಕಲ್ಕಿ ಭಾಗ 2 ಗಾಗಿ ಕಾತರದಿಂದ ಕಾಯುತ್ತಿದ್ದೇನೆ .. ಬುಜ್ಜಿಗೆ ವಾಯ್ಸ್ ಓವರ್ ನೀಡಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ" ಎಂದಿದ್ದಾರೆ. ಆದರೆ ಕಲ್ಕಿಯಲ್ಲಿ ಯಾವ ಪಾತ್ರವನ್ನು ತಿರಸ್ಕರಿಸಿದೆ ಎಂದು ಹೇಳುವುದಿಲ್ಲ ಎಂದು ಕೀರ್ತಿ ಸುರೇಶ್ ತಿಳಿಸಿದ್ದಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_543.txt b/zeenewskannada/data1_url7_500_to_1680_543.txt new file mode 100644 index 0000000000000000000000000000000000000000..aba74d35a763887bc72317f74c75b86e33b4d1d6 --- /dev/null +++ b/zeenewskannada/data1_url7_500_to_1680_543.txt @@ -0,0 +1 @@ +"ನಾನಿನ್ನೂ ಅವನ ನೆನಪಲ್ಲಿದ್ದೇನೆ"- ವಯಸ್ಸು 51 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ತಿಳಿಸಿದ ‘ಹಾಲುಂಡ ತವರು’ ನಟಿ ಸಿತಾರಾ : ಇದೀಗ 51 ವರ್ಷ ವಯಸ್ಸು. ಆದರೆ ಇದುವರೆಗೆ ಮದುವೆಯಾಗದೆ ಏಕಾಂಜಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣ ಎಂಬುದನ್ನು ಸಂದರ್ಶನವೊಂದರಲ್ಲಿ ಸಿತಾರಾ ಅವರೇ ಬಹಿರಂಗಪಡಿಸಿದ್ದಾರೆ. : ನಟಿ ಸಿತಾರಾ ಕನ್ನಡದ ಪ್ರಖ್ಯಾತ ನಟಿ, ಮನೋಜ್ಞ ನಟನೆಯಿಂದಲೇ ಸಾಕಷ್ಟು ಜನಪ್ರಿಯತೆ ಪಡೆದ ಈ ನಟಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲೂ ಪರಿಚಿತ ಮುಖ. 1986 ರಲ್ಲಿ ಮಲಯಾಳಂ ಚಲನಚಿತ್ರ 'ಕಾವೇರಿ' ಮೂಲಕ ಸಿನಿಬದುಕು ಪ್ರಾರಂಭಿಸಿದ ಸಿತಾರ, ದಕ್ಷಿಣ ಭಾರತದಲ್ಲಿ 80 ಮತ್ತು 90 ರ ದಶಕದ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಇದನ್ನೂ ಓದಿ: ಇನ್ನು ಇವರಿಗೆ ಇದೀಗ 51 ವರ್ಷ ವಯಸ್ಸು. ಆದರೆ ಇದುವರೆಗೆ ಮದುವೆಯಾಗದೆ ಏಕಾಂಜಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣ ಎಂಬುದನ್ನು ಸಂದರ್ಶನವೊಂದರಲ್ಲಿ ಸಿತಾರಾ ಅವರೇ ಬಹಿರಂಗಪಡಿಸಿದ್ದಾರೆ. "ಮನೆಯವರಿಂದ ಅನೇಕ ಮದುವೆ ಪ್ರಪೋಸಲ್‌ಗಳು ಬಂದಿವೆ. ಆದರೆ ಚಿತ್ರರಂಗದಲ್ಲಿ ಒಬ್ಬರನ್ನು ಪ್ರೀತಿಸುತ್ತಿದ್ದೆ. ಆದರೆ ಆ ಪ್ರೀತಿ ಉಳಿಯಲಿಲ್ಲ. ನಾನು ಅವನ ಬಗ್ಗೆಯೇ ಯೋಚಿಸುತ್ತಿದ್ದರಿಂದ, ಬೇರೆಯವರನ್ನು ಮದುವೆಯಾಗುವ ಮನಸು ಮಾಡಲಿಲ್ಲ" ಎಂದು ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: "ಈ ವಿಷಯದ ಹೊರತಾಗಿ ಬಲವಾದ ಕಾರಣವೂ ಇದೆ. ನಾನು ನನ್ನ ತಂದೆ ಪರಮೇಶ್ವರನ್ ನಾಯರ್‌ʼಗೆ ತುಂಬಾ ಹತ್ತಿರ. ತಂದೆ ತಾಯಿಯನ್ನು ಬಿಟ್ಟು, ಅವರಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಮದುವೆಯಾಗಲು ಸಿದ್ಧನಿರಲಿಲ್ಲ. ನನ್ನ ತಂದೆ ತೀರಿಕೊಂಡ ನಂತರ, ಮದುವೆಯಾಗಿ ನೆಲೆಸುವ ಆಲೋಚನೆ ಸಂಪೂರ್ಣವಾಗಿ ಮರೆಯಾಯಿತು”ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_544.txt b/zeenewskannada/data1_url7_500_to_1680_544.txt new file mode 100644 index 0000000000000000000000000000000000000000..7cfb08b6ead56297f7c5c8cb6ffb768a30e2fff6 --- /dev/null +++ b/zeenewskannada/data1_url7_500_to_1680_544.txt @@ -0,0 +1 @@ +ʼಅಂತಹ ಪಾತ್ರ ಮಾಡೋಹಾಗಿಲ್ಲʼ ಎಂದು ನಟಿ ಅನುಷ್ಕಾಗೆ ತಾಕೀತು ಮಾಡಿದ್ದರಂತೆ ಈ ಸ್ಟಾರ್‌ ನಟ!! ಯಾರದು ಗೊತ್ತೇ? : ಅನುಷ್ಕಾ ತಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಒಂದು ಪಾತ್ರ ಮಾತ್ರ ಕೆಲವರಿಗೆ ಇಷ್ಟವಾಗಿರಲಿಲ್ಲ..ಅದು ವೇಶ್ಯೆಯ ಪಾತ್ರ. ಆ ಪಾತ್ರ ಮಾಡಬೇಡಿ ಎಂದು ಅನೇಕರು ಅನುಷ್ಕಾಗೆ ಹೇಳಿದ್ದರು. ಅಲ್ಲದೇ ಒಬ್ಬ ಸ್ಟಾರ್ ಹೀರೋ ಸಖತ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.. -: ಸೌತ್‌ ಬ್ಯೂಟಿ ಅನುಷ್ಕಾ ಅವರು ನಟಿಸಿರುವ ಪ್ರತಿ ಪಾತ್ರಗಳು ಅದ್ಭುತವಾಗಿವೆರ.. ಈಗಿನ ಯಾವ ನಾಯಕಿಯೂ ಅವುಗಳನ್ನು ಮಾಡಿಲ್ಲ. ಸ್ಟಾರ್ ಹೀರೋಗಳ ಎದುರು ನಾಯಕಿಯಾಗಿ ಮಿಂಚಿದ್ದ ಈ ಚೆಲುವೆ.. ಲೇಡಿ ಓರಿಯೆಂಟೆಡ್ ಪಾತ್ರಗಳಲ್ಲೂ ತನಗೆ ಸರಿಸಾಟಿಯೇ ಇಲ್ಲ ಎನಿಸಿಕೊಂಡಿದ್ದಾರೆ... ಅರುಂಧತಿ ಮತ್ತು ಭಾಗಮತಿಯಂತಹ ಸಿನಿಮಾಗಳು ಆಕೆಯ ವೃತ್ತಿಜೀವನವನ್ನು ಎಲ್ಲೋ ಕೊಂಡೊಯ್ದವು. ಅನುಷ್ಕಾ ಸ್ಟಾರ್‌ಡಮ್ ಎಷ್ಟು ಬೆಳೆದಿದೆ ಎಂದರೇ ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳನ್ನು ಮೀರಿದ ಇಮೇಜ್‌ ಅವರಿಗಿದೆ... ಸ್ಟಾರ್ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆಯನ್ನೂ ತೆಗೆದುಕೊಂಡಿದ್ದಾರೆ ಈ ಸುಂದರಿ. ಅಷ್ಟೇ ಅಲ್ಲ, ತಮ್ಮ ವೃತ್ತಿ ಜೀವನದಲ್ಲಿ ಒಂದಷ್ಟು ರಿಸ್ಕ್ ಪಾತ್ರಗಳನ್ನು ಸಹ ಮಾಡಿದ್ದಾರೆ. ಅದರಲ್ಲಿ ವೇದ ಚಿತ್ರದಲ್ಲಿ ವೇಶ್ಯೆಯ ಪಾತ್ರವೂ ಒಂದು. ಒಬ್ಬ ಸ್ಟಾರ್ ಹೀರೋಯಿನ್... ಕೆರಿಯರ್ ಒಳ್ಳೆ ಸ್ವಿಂಗ್ ಆಗಿರುವಾಗ... ಇಂಥ ಪಾತ್ರ ಮಾಡುವುದೇ ದೊಡ್ಡ ಸಾಹಸವೇ ಸರಿ.. ಇದನ್ನೂ ಓದಿ- ಕ್ರಿಶ್ ನಿರ್ದೇಶನದಲ್ಲಿ, ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಪ್ರಸಾದ್ ದೇವಿನೇನಿ ನಿರ್ಮಿಸಿದ ವೇದಂ ಚಿತ್ರವು 2010 ರಲ್ಲಿ ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಹಲವು ಪ್ರಶಸ್ತಿಗಳನ್ನೂ ಗೆದ್ದಿತು.. ಆದರೆ ವೇದಾ ಚಿತ್ರದಲ್ಲಿ ವೇಶ್ಯೆಯಾಗಿ ಅನುಷ್ಕಾ ನಟಿಸಲಿದ್ದಾರೆ ಎಂಬ ಸುದ್ದಿ ಬಂದಾಗ ಆಕೆಯ ಅಭಿಮಾನಿಗಳು, ಸಿನಿಪ್ರೇಮಿಗಳು ಹಾಗೂ ಕೋಸ್ಟಾರ್‌ಗಳು ಕೂಡ ಶಾಕ್ ಆಗಿದ್ದರು. ಏಕೆಂದರೆ ಆಗಲೂ ಅನುಷ್ಕಾ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ತಮ್ಮ ಶಕ್ತಿ ತೋರಿಸುತ್ತಿದ್ದರು. ಅರುಂಧತಿಯಂತಹ ಸಿನಿಮಾದ ಮೂಲಕ ಹೀರೋಗಳಿಗೆ ಸರಿಸಮಾನವಾಗಿ ಕ್ರೇಜ್ ಗಳಿಸಿದ್ದರು..ಈ ಪಾತ್ರವನ್ನು ಅನುಷ್ಕಾ ಮಾಡಬಾರದು ಎಂದು ಪ್ಯಾನ್ಸ್ ವಿನಂತಿಸಿದ್ದರು. ಇದನ್ನೂ ಓದಿ- ಅಷ್ಟೇ ಅಲ್ಲ ಇಂಡಸ್ಟ್ರಿಯಲ್ಲಿರುವ ಸ್ಟಾರ್ ಗಳೂ..ಯಾಕೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ? ಮತ್ತು ಇಂಡಸ್ಟ್ರಿಯಲ್ಲಿ ಅನುಷ್ಕಾಗೆ ತುಂಬಾ ಕ್ಲೋಸ್ ಮತ್ತು ಬೆಸ್ಟ್ ಫ್ರೆಂಡ್ ಆಗಿರುವ ಪ್ರಭಾಸ್ ಕೂಡ ಅನುಷ್ಕಾಗೆ ಈ ವಿಚಾರವಾಗಿ ಸಖತ್ ವಾರ್ನಿಂಗ್ ಕೊಟ್ಟಿದ್ದರಂತೆ.. ಸಿನಿಮಾ ಸೂಪರ್ ಹಿಟ್ ಎಂದು ಹೇಳಲಾಗದು ಆದರೆ ಅನುಷ್ಕಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು... ಪ್ರಶಸ್ತಿಯೂ ಬಂದಿತ್ತು. ಈ ಸಿನಿಮಾದ ಪ್ರಭಾವ ಆಕೆಯ ಕೆರಿಯರ್ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ.. ಈ ಚಿತ್ರದ ನಂತರವೂ ಅನುಷ್ಕಾ ಬಾಹುಬಲಿಯಂತಹ ದೊಡ್ಡ ಪ್ರಾಜೆಕ್ಟ್‌ಗಳನ್ನು ಮಾಡಿದ್ದಾರೆ. ಸದ್ಯ ಅನುಷ್ಕಾ ಹೆಚ್ಚು ಸಿನಿಮಾ ಮಾಡುತ್ತಿಲ್ಲ. 42 ವರ್ಷದವರಾದರೂ ಮದುವೆಯಾಗದೆ ಬ್ಯಾಚುಲರ್ ಲೈಫ್ ಮುಂದುವರಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_545.txt b/zeenewskannada/data1_url7_500_to_1680_545.txt new file mode 100644 index 0000000000000000000000000000000000000000..e4dd26ed7fb768039ee35ae7e6fc6b2c3ad9cd8c --- /dev/null +++ b/zeenewskannada/data1_url7_500_to_1680_545.txt @@ -0,0 +1 @@ +"ಅವರು... ಇದು ನಟನೆಗೆ ಸರಿಯಾದ ಮುಖವೇ ಅಂತ ಅವಮಾನಿಸಿದ್ರು"- ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ‌ ಶಾಕಿಂಗ್‌ ಹೇಳಿಕೆ : ಸಿನಿರಂಗದ ಪ್ರವೇಶ ಆಕೆಗೆ ಸುಲಭವಾಗಿರಲಿಲ್ಲ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ʼಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿದ್ದ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಆಡೀಷನ್‌ ನೀಡುವ ಸಂದರ್ಭದಲ್ಲಿ ಆಕೆ ಅನುಭವಿಸಿದ ನೋವುಗಳ ಬಗ್ಗೆ ಮಾತನಾಡಿದ್ದಾರೆ. :ನಟಿ ರಶ್ಮಿಕಾ ಮಂದಣ್ಣ ಕೊನೆಯದಾಗಿ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪುಷ್ಪ 2: ದಿ ರೂಲ್, ಕುಬೇರ, ರೈನ್ಬೋ, ದಿ ಗರ್ಲ್‌ಫ್ರೆಂಡ್, ಚಾವ ಮತ್ತು ಸಿಕಂದರ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. 2016 ರಲ್ಲಿ ಕನ್ನಡದ ರೊಮ್ಯಾಂಟಿಕ್ ಕಾಮಿಡಿ ʼಕಿರಿಕ್ ಪಾರ್ಟಿʼಯೊಂದಿಗೆ ಸಿನಿಜಗತ್ತಿಗೆ ಪಾದಾರ್ಪಣೆ ಮಾಡಿದ ರಶ್ಮಿಕಾ ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಇದನ್ನೂ ಓದಿ: ಆದರೆ, ಸಿನಿರಂಗದ ಪ್ರವೇಶ ಆಕೆಗೆ ಸುಲಭವಾಗಿರಲಿಲ್ಲ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ʼಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿದ್ದ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಆಡೀಷನ್‌ ನೀಡುವ ಸಂದರ್ಭದಲ್ಲಿ ಆಕೆ ಅನುಭವಿಸಿದ ನೋವುಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಹೋರಾಟದ ದಿನಗಳನ್ನು ನೆನಪಿಸಿಕೊಂಡ ರಶ್ಮಿಕಾ, "ವೃತ್ತಿಜೀವನದ ಆರಂಭದಲ್ಲಿ ಹಲವಾರು ಅವಮಾನಗಳನ್ನು ಎದುರಿಸಿದ್ದೆ. ದಿನಾ ಕಣ್ಣೀರಿಡುತ್ತಾ ಮನೆಗೆ ಬರುತ್ತಿದೆ. ಇದು ನಟನೆಗೆ ಸರಿಯಾದ ಮುಖವೇ... ಎಂದೆಲ್ಲಾ ಅವಮಾನಿಸುತ್ತಿದ್ದರು, ತಿರಸ್ಕರಿಸುತ್ತಿದ್ದರು" ಎಂದು ನೋವಿನ ಸಂಗತಿ ಬಿಚ್ಚಿಟ್ಟಿದ್ದಾರೆ. "ಸಾಕಷ್ಟು ಹೋರಾಟ ಮತ್ತು ತಾಳ್ಮೆಯ ನಂತರ ಕೊನೆಗೂ ಆಡಿಷನ್‌ʼನಲ್ಲಿ ಸೆಲೆಕ್ಟ್‌ ಆದೆ. ಆ ಪಾತ್ರಕ್ಕೆ ಆಯ್ಕೆ ಮಾಡುವ ಮೊದಲು ಅನೇಕ ಸುತ್ತಿನ ಆಡಿಷನ್‌ ಮಾಡಿದ್ರು. ಆದರೆ ಅವರಿಗೆ ಹಿಡಿಸಲಿಲ್ಲ. ಇನ್ನು ಈ ಪ್ರಾಜೆಕ್ಟ್‌ʼಗಾಗಿ 2-3 ತಿಂಗಳು ತರಬೇತಿ ಪಡೆದೆ. ಕೊನೆಗೆ ಆ ಪ್ರಾಜೆಕ್ಟ್‌ ಕ್ಯಾನ್ಸಲ್‌ ಅಂದರು" ಎಂದು ಹೋರಾಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಇನ್ನು ಈ ಎಲ್ಲಾ ಅವಮಾನಗಳು, ಕಿರಿಕ್‌ ಪಾರ್ಟಿ ಸಿನಿಮಾದ ನಟನೆಯ ನಂತರ ಮುಕ್ತಾಯಗೊಂಡಿತು ಎಂದೇ ಹೇಳಬಹುದು. ಈ ಸಿನಿಮಾದ ಬಳಿಕ ರಶ್ಮಿಕಾ ಸಿನಿಬದುಕಲ್ಲಿ ನಡೆದಿದ್ದೆಲ್ಲಾ ಇತಿಹಾಸವೇ... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_546.txt b/zeenewskannada/data1_url7_500_to_1680_546.txt new file mode 100644 index 0000000000000000000000000000000000000000..46dcefe594b2e925d8fd743d788020a0c90f0368 --- /dev/null +++ b/zeenewskannada/data1_url7_500_to_1680_546.txt @@ -0,0 +1 @@ +ತೀವ್ರ ನೊಂದ ಸಮಂತಾ.. ನಾಗ ಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಶಾಕಿಂಗ್ ನಿರ್ಧಾರ! : ಪ್ಯಾನ್ ಇಂಡಿಯಾ ಸ್ಟಾರ್ ಬ್ಯೂಟಿ ಸಮಂತಾ ತೆಲುಗು ಚಿತ್ರರಂಗದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಸ್ಟಾರ್ ನಾಯಕಿಯರಲ್ಲಿ ಒಬ್ಬರು... ಸ್ಯಾಮ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳನ್ನು ಸಹ ಮಾಡುತ್ತಿದ್ದಾರೆ.. : ಕೆರಿಯರ್ ವಿಚಾರದಲ್ಲಿ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮತ್ತೆ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡಲು ಶುರು ಮಾಡಿದ ಸ್ಯಾಮ್ ಈಗ ಫಾರ್ಮ್ ಗೆ ಮರಳಿದ್ದಾರೆ. ಆದರೆ ಇತ್ತೀಚೆಗೆ, ಇವುಗಳ ಜೊತೆಗೆ, ಅವರ ಮಾಜಿ ಪತಿ ನಾಗ ಚೈತನ್ಯ ಅವರ ಎರಡನೇ ಮದುವೆಯ ಬಗ್ಗೆ ಅನೇಕ ಕಾಮೆಂಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಅವರ ಹೆಸರು ಪ್ರಸ್ತಾಪವಾಗುತ್ತಿದೆ. ಈ ವೇಳೆ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ನಟಿ ತೆಲುಗು ಚಿತ್ರಗಳಿಂದ ದೂರ ಉಳಿಯಲು ಸಮಂತಾ ನಿರ್ಧರಿಸಿದ್ದಾರೆ ಎಂಬ ಗಾಸಿಪ್ ಗಳು ವೈರಲ್ ಆಗುತ್ತಿವೆ. ಇದನ್ನೂ ಓದಿ- ಪ್ರಸ್ತುತ, ಅವರು ತೆಲುಗು ಚಿತ್ರ "ಮಾ ಇಂತಿ ಬಂಗಾರಮ್" ನಿರ್ಮಾಣದಲ್ಲಿ ಮಾಡುತ್ತಿದ್ದಾರೆ. ಆದರೆ ಈಗ ಈ ಸಿನಿಮಾ ಬಿಟ್ಟರೆ ತೆಲುಗಿನಲ್ಲಿ ಮುಂದೆ ಸಿನಿಮಾ ಮಾಡಬಾರದು ಎಂದು ನಿರ್ಧರಿಸಿದ್ದಾರೆ ಎಂಬ ಶಾಕಿಂಗ್ ಟಾಕ್ ಕೇಳಿ ಬಂದಿದೆ. ಅಲ್ಲದೇ ಇದಕ್ಕೆಲ್ಲ ತನ್ನ ವಿರುದ್ಧ ತೋರುತ್ತಿರುವ ನೆಗೆಟಿವಿಟಿಯೇ ಕಾರಣ ಎಂದು ಗುಸುಗುಸು ಶುರುವಾಗಿದ್ದು, ಇದರಿಂದ ನೋವಾಗಿರುವ ಸ್ಯಾಮ್ ತೆಲುಗು ಸಿನಿಮಾ ಮಾಡುವುದನ್ನು ನಿಲ್ಲಿಸಲಿದ್ದಾರಂತೆ.. ಆದರೆ ಮತ್ತೊಂದೆಡೆ ಆಕೆ ಮಾಡಲಿಲ್ಲವೆಂದಲ್ಲ, ತೆಲುಗಿನಿಂದ ಆಕೆಗೆ ಆಫರ್‌ಗಳು ಬಂದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಆದ್ರೆ, ಸಮಂತಾಗೆ ಸ್ಟಾರ್ ಸ್ಟೇಟಸ್ ಕೊಟ್ಟಿದ್ದು ತೆಲುಗು ಸಿನಿಮಾಗಳೇ ಅಂತಲೇ ಹೇಳಬೇಕು, ಇಲ್ಲಿಂದ ಸಮಂತಾ ಸ್ಟಾರ್ ಆಗಿ ಬೆಳೆದು ಪ್ಯಾನ್ ಇಂಡಿಯಾಕ್ಕೂ ಹೋಗಿದ್ದಾರೆ. ಹೀಗಿರುವಾಗ ಅಲ್ಲಿಂದಲೇ ಸಮಂತಾ ಹೊರ ಹೋಗುತ್ತಿದ್ದಾರೆ ಎನ್ನುವುದೇ ಅಚ್ಚರಿಯ ಸಂಗತಿ. ಇದನ್ನೂ ಓದಿ- ಈ ವದಂತಿಗಳಿಗೆ ನಟಿ ಪ್ರತಿಕ್ರಿಯೆ ನೀಡುತ್ತಾರಾ ನೀಡುತ್ತಾರಾ ಎಂದು ಕಾದು ನೋಡಬೇಕಿದೆ... ಈಗ ಸಮಂತಾ ಅವರ ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸರಣಿ "ಸಿಟಾಡೆಲ್ ಹನಿ ಬನ್ನಿ" ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬರುತ್ತಿದೆ.. ಈ ಸರಣಿಯಲ್ಲಿ ಬಾಲಿವುಡ್ ನಟ ವರುಣ್ ಧವನ್ ನಟಿಸಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_547.txt b/zeenewskannada/data1_url7_500_to_1680_547.txt new file mode 100644 index 0000000000000000000000000000000000000000..a71ff19614a36e8677b6172df6001a194516a379 --- /dev/null +++ b/zeenewskannada/data1_url7_500_to_1680_547.txt @@ -0,0 +1 @@ +ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!! : ನಟಿ ತ್ರಿಷಾ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ವಿಮರ್ಶಕರೊಬ್ಬರು ಮಾಹಿತಿ ನೀಡಿದ್ದಾರೆ.. : 41ನೇ ವಯಸ್ಸಿಗೆ ಬಂದರೂ ಮದುವೆಯಾಗದೆ ಇನ್ನೂ 20ರ ಹರೆಯದ ಯುವತಿಯಂತೆ ಕಾಣುತ್ತಿರುವ ನಟಿ ತ್ರಿಶಾ, ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.. ನಟಿ ತ್ರಿಶಾ ಚೆನ್ನೈನಲ್ಲಿ ಜನಿಸಿದರು.. ಎಥಿರಾಜ್ ಕಾಲೇಜಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಮಾಡೆಲಿಂಗ್ ಕ್ಷೇತ್ರದತ್ತ ಗಮನಹರಿಸಿದ ತ್ರಿಶಾಗೆ ಆರಂಭದಲ್ಲಿ ಸಿನಿಮಾ ಅವಕಾಶಗಳು ಅರಸಿ ಬಂದಿದ್ದು, ‘ಜೋಡಿ’ ಸಿನಿಮಾದಲ್ಲಿ ನಟಿ ಸಿಮ್ರಾನ್ ಗೆ ಕೆಲವೇ ಸೆಕೆಂಡುಗಳ ಕಾಲ ಸ್ನೇಹಿತೆಯಾಗಿ ನಟಿಸುವ ಅವಕಾಶ ಸಿಕ್ಕಿತು.. ಇದನ್ನೂ ಓದಿ- ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ತ್ರಿಶಾ, ನಂತರ ಅಮೀರ್ ಅಭಿನಯದ ಸೂರ್ಯ ಜೊತೆಗಿನ 'ಮೌನಂ ಪಸಿಯದೆ', ಮತ್ತು ಶ್ರೀಕಾಂತ್ ಅಭಿನಯದ 'ಮನಸೆಲ್ಲಂ' ಸತತ ಸೋಲು ಕಂಡವು.. ಹೀಗಾಗಿ ಕೆಲ ಟೀಕೆಗಳನ್ನು ಎದುರಿಸಿದರು.. ನಂತರ, ನಿರ್ದೇಶಕ ಹರಿ ವಿಕ್ರಮ್ ಎದುರು ನಟಿಸಿದ 'ಸಾಮಿ' ಚಿತ್ರವು ಇವರ ಗುರುತನ್ನೇ ಬದಲಾಯಿಸಿತು. ಇದರ ನಂತರ ನಟಿ ಅನೇಕ ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ ಪಟ್ಟಕ್ಕೇರಿದರು.. ಇದನ್ನೂ ಓದಿ- ತಮಿಳು ಮಾತ್ರವಲ್ಲದೆ ತೆಲುಗು ಚಿತ್ರರಂಗದತ್ತಲೂ ಗಮನ ಹರಿಸಿರುವ ತ್ರಿಶಾ ಕೆಲವು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ವೇಳೆ ಖ್ಯಾತ ಚಿತ್ರ ವಿಮರ್ಶಕ ಕೆಯ್ಯೂರು ಬಾಲು ಸಂದರ್ಶನವೊಂದರಲ್ಲಿ ತ್ರಿಶಾ ಮದುವೆಯ ಬಗ್ಗೆ ಮಾತನಾಡಿದ್ದಾರೆ.. ನಟಿ 30 ವರ್ಷವಾದರೂ ಮದುವೆಯಾಗಿಲ್ಲ ಅನ್ನೋದು ಅಂದು ಭಾರೀ ವಿವಾದಕ್ಕೀಡಾಗಿದ್ದಲ್ಲದೆ, ಟೀಕೆಗೂ ಗುರಿಯಾಗಿತ್ತು. ಹಣಕ್ಕಾಗಿ ತ್ರಿಷಾ ಮದುವೆಯಾಗದಂತೆ ಆಕೆಯ ತಾಯಿ ತಡೆಯುತ್ತಿದ್ದರು. ಇದಕ್ಕೆ ಉತ್ತರಿಸಿದ ತ್ರಿಷಾ ತಾಯಿ ಉಮಾ, ನನ್ನ ಮಗಳು ನಟಿಯಾಗಿದ್ದರೂ ಆಕೆಗೆ ಮದುವೆಯಾಗಿ ಮಕ್ಕಳಾಗಬೇಕು ಎಂಬುದು ನನ್ನ ಆಸೆ. ಆಗ ನಾನು ಅವಳ ಮದುವೆಯನ್ನು ಹೇಗೆ ತಡೆಯುತ್ತೇನೆ ಎಂದು ಖಾರವಾಗಿ ಸಂದರ್ಶನ ನೀಡಿದ ಅವರು, ಆದಷ್ಟು ಬೇಗ ತ್ರಿಷಾ ಮದುವೆಯ ಬಗ್ಗೆ ಮಾಹಿತಿ ಬಹಿರಂಗ ಪಡಿಸುವುದಾಗಿ ಶಪಥ ಮಾಡಿದ್ದರಂತೆ. ಇದಾದ ನಂತರ ಖ್ಯಾತ ನಿರ್ಮಾಪಕ ಹಾಗೂ ಅತಿ ದೊಡ್ಡ ಕೋಟ್ಯಾಧಿಪತಿ ವರುಣ್ ಮಣಿಯನ್ ಹಾಗೂ ತ್ರಿಷಾ ಅವರ ಮದುವೆಯ ಏರ್ಪಾಡುಗಳನ್ನು ಮಾಡಲಾಗಿದ್ದು, ಅವರ ವಿವಾಹ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ನಡೆಯುತ್ತದೆ ಎನ್ನಲಾಗಿತ್ತು.. ಆದರೆ ಎರಡು ಕುಟುಂಬಗಳ ನಡುವಿನ ಭಿನ್ನಾಭಿಪ್ರಾಯವು ಅವರ ಮದುವೆಯನ್ನು ಕೊನೆಗೊಳಿಸಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ವದಂತಿಗಳು ಹಬ್ಬಿದಾಗ... ಈ ಬಗ್ಗೆ ತ್ರಿಷಾ ತಾಯಿ ಉಮಾ ಉತ್ತರ ನೀಡಿ ಇದು ತಂದೆ-ತಾಯಿ ನಿಶ್ಚಯಿಸಿದ ಮದುವೆ, ಹಿರಿಯರು ಈ ಮದುವೆ ನಿಲ್ಲಿಸಿದ್ದಾರೆ ಎಂದಿದ್ದರು.. ಆಗಲೇ ಸೆಯ್ಯಾರು ಬಾಲು ನಟಿ ತ್ರಿಷಾ ಅವರು ತೆಲುಗಿನ ಖ್ಯಾತ ನಟ ರಾಣಾ ಅವರನ್ನು ಪ್ರೀತಿಸುತ್ತಿದ್ದು, ಅವರೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಿದ್ದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_548.txt b/zeenewskannada/data1_url7_500_to_1680_548.txt new file mode 100644 index 0000000000000000000000000000000000000000..a9b4e4392057294c5bb168acbc6be47cfea4208c --- /dev/null +++ b/zeenewskannada/data1_url7_500_to_1680_548.txt @@ -0,0 +1 @@ +ವಿಚ್ಛೇದನದ ಬಳಿಕ ಸಮಂತಾಗೆ ಇಷ್ಟು ಕೋಟಿ ಜೀವನಾಂಶ ಕೊಟ್ಟಿದ್ದಾರಾ ನಾಗಚೈತನ್ಯ?! : ಸೌತ್‌ ಸಿನಿರಂಗದ ಪ್ರಸಿದ್ಧ ನಟಿ, ಸಮಂತಾ ರುತ್ ಪ್ರಭು ಅವರು ತಮ್ಮ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿ ಉಳಿದಿದ್ದಾರೆ. 2021 ರಲ್ಲಿ ಸಮಂತಾಗೆ ವಿಚ್ಛೇದನ ನೀಡಿದ ನಂತರ, ನಾಗ ಚೈತನ್ಯ ಈಗ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. - : ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಒಂದು ಕಾಲದಲ್ಲಿ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಆದರೆ 2021 ರಲ್ಲಿ ದಂಪತಿಗಳು ಬೇರ್ಪಟ್ಟರು. ಮಾಧ್ಯಮ ವರದಿಗಳ ಪ್ರಕಾರ, ದಂಪತಿಗಳ ವಿಚ್ಛೇದನದ ನಂತರ, ಸಮಂತಾ ರುತ್ ಪ್ರಭು ಅವರು ನಾಗಾ ಅವರಿಗೆ ಜೀವನಾಂಶವಾಗಿ 200 ಕೋಟಿ ರೂ. ನೀಡಲು ನಿರ್ಧರಿಸಿದ್ದು, ಆದರೆ ನಟಿ ನಿರಾಕರಿಸಿದ್ದರಂತೆ.. ಇದನ್ನೂ ಓದಿ- ಕರಣ್ ಜೋಹರ್ ಅವರ ಕಾಫಿ ವಿಥ್ ಕರಣ್ ಸಂಚಿಕೆಯಲ್ಲಿ ಸಮಂತಾ ಅವರನ್ನು ಕೇಳಿದಾಗ, ನಟಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ.. ಮಾಹಿತಿಯ ಪ್ರಕಾರ, ಸಮಂತಾ ಮತ್ತು ನಾಗನ ವಿಚ್ಛೇದನಕ್ಕೆ 6 ತಿಂಗಳ ಮೊದಲು, ನಟಿ ತನ್ನ ಮಗು ಮಾಡಿಕೊಳ್ಳುವ ಪ್ಯ್ಯಾನ್‌ ಕೂಡ ಮಾಡಿದ್ದರಂತೆ.. ಸ್ವಲ್ಪ ಸಮಯದವರೆಗೆ ಸಿನಿಮಾಗಳಿಂದ ವಿರಾಮ ತೆಗೆದುಕೊಂಡು ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸಲು ಬಯಸಿದ್ದರಂತೆ.. ನಟಿ ಹಲವಾರು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಛೇದನ ಪಡೆದರು. ಇದನ್ನೂ ಓದಿ- ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥದ ದಿನದಿಂದ ಅಭಿಮಾನಿಗಳು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ... ಚೈ ದ್ರೋಹ ಬಗೆದಿದ್ದಾನೆ ಅಂತಾರೆ ಸಮಂತಾ ಅಭಿಮಾನಿಗಳು. ಸದ್ಯ ನಾಗ ಮತ್ತು ಶೋಭಿತಾ ನಿಶ್ಚಿತಾರ್ಥದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_549.txt b/zeenewskannada/data1_url7_500_to_1680_549.txt new file mode 100644 index 0000000000000000000000000000000000000000..f99753e3a1d054f7945e969aa52265bc6cd8552f --- /dev/null +++ b/zeenewskannada/data1_url7_500_to_1680_549.txt @@ -0,0 +1 @@ +ಇಂಟ್ರೆಂಸ್ಟಿಂಗ್ ಆಗಿದೆ 'ಸಿ' ಸಿನಿಮಾದ ಟ್ರೈಲರ್! ಹೊಸಬರ ವಿಭಿನ್ನ ಪ್ರಯತ್ನಕ್ಕೆ ಫ್ಯಾನ್ಸ್ ಫಿದಾ '' : ಸಿ.. ಹಾಡುಗಳು ಮತ್ತು ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ಹೊಸಬರಹ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಸಿ ಸಿನಿಮಾ ಇದೆ 23ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. '' : ಅಂದಹಾಗೆ ಸಿ ಸಿನಿಮಾದ ಟ್ರೈಲರ್ ಅನ್ನು ನಾಯಕ ರಾಜವರ್ಧನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೈಲರ್ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಿ, ಕಿರಣ್ ಸುಬ್ರಮಣಿ ನಿರ್ದೇಶನದ ಚೊಚ್ಚಲ ಸಿನಿಮಾ. ಕಿರಣ್ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ನಾಯಕನಟನಾಗಿ ಬೆಳ್ಳಿ ತೆರೆಮೇಲೆ ಅಬ್ಬರಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಕೊಂಡಿರುವುದು ಅವರ ಹೆಚ್ಚುಗಾರಿಕೆಯಾಗಿದೆ. ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ನಟ ರಾಜವರ್ಧನ್, 'ಟ್ರೇಲರ್ ಎಮೋಷನಲ್ ಆಗಿದೆ. ಇದ್ರಲ್ಲಿ ಏನೋ ವಿಷಯವನ್ನು ಹೇಳುತ್ತಿದ್ದಾರೆ. ಎಲ್ಲರೂ ಸಿನಿಮಾ ನೋಡಿ' ಎಂದು ಹೇಳಿದರು. ನಿರ್ಮಾಪಕ ಕೃಷ್ಣೇಗೌಡ ಅವರು ಮಾತನಾಡಿ, 'ಎಲ್ಲರೂ ಸಿನಿಮಾ ನೋಡಿ, ನಿರ್ಮಾಪಕರನ್ನು ಉಳಿಸಿ' ಎಂದರು. ಸಿನಿಮಾದ ನಿರ್ದೇಶಕ ಹಾಗೂ ನಟ ಕಿರಣ್ ಮಾತನಾಡಿ 'ಸಿ' ಎಂದರೆ ಸಿನಿಮಾದಲ್ಲಿ ಮೂರು ಅರ್ಥವಿದೆ. ಆದರೆ ಟ್ರೈಲರ್ ನಲ್ಲಿ ಒಂದು ಸಿ ಬಗ್ಗೆ ಮಾತ್ರ ಬಿಟ್ಟುಕೊಟ್ಟಿದ್ದೇವೆ. ಮತ್ತೆರಡು ಸಿ ಏನ್ ಹೇಳುತ್ತೆ ಎಂದು ಥಿಯೇಟರ್ ನಲ್ಲೇ ನೋಡಬೇಕು. ಸಿನಿಮಾ ಪ್ರಾರಂಭವಾದಾಗ ಎಂಟು ಜನ ಪ್ರೊಡ್ಯೂಸರ್ ಇದ್ದರು ಆದರೆ ಕಾರಣಾಂತರಗಳಿಂದ ಎಲ್ಲರೂ ಹೊರಟುಹೋದರು. ಎಲ್ಲರೂ ಸಿನಿಮಾ ನೋಡಿ' ಎಂದರು. ಇದನ್ನೂ ಓದಿ- ನಟ ಪ್ರಶಾಂತ್ ನಟನ ಅವರು ಮಾರನಾಡಿ, 'ಈ ಸಿನಿಮಾ ಮಗ ಅಪ್ಪನಿಗಾಗಿ ಮಾಡಿದ್ದು. ಈ ಸಿನಿಮಾದಲ್ಲಿ ನಾನು ವಿಭಿನ್ನವಾದ ಪಾತ್ರ ಮಾಡಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎಂದರು. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡುತ್ತಿದ್ದರೆ ಇದು ಅಪ್ಪ-ಮಗಳ ಬಾಂಧವ್ಯದ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ತೋರಿಸಲಾಗಿದೆ. ಕಣ್ಣು ಕಾಣದ ಮಗಳ ಆಸೆಯನ್ನು ಈಡೇರಿಸಲು ಹೋರಾಡುವ ಅಪ್ಪನ ಪಾತ್ರದಲ್ಲಿ ಸುಬ್ರಮಣಿ ಕಾಣಿಸಿಕೊಂಡಿದ್ದಾರೆ. ಮಗಳ ಪಾತ್ರದಲ್ಲಿ ಬಾಲ ನಟಿ ಸಾನ್ವಿತಾ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಪ್ರಶಾಂತ್ ನಟನ, ಶ್ರೀಧರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಟ್ರೈಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಹೊಸಬರ ಸಿ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭುಗಳು ಜೈ ಎನ್ನುತ್ತಾರಾ ಕಾದುನೋಡಬೇಕು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_55.txt b/zeenewskannada/data1_url7_500_to_1680_55.txt new file mode 100644 index 0000000000000000000000000000000000000000..d371f9705f230d485bb26dc3eb534d09e84e2dd1 --- /dev/null +++ b/zeenewskannada/data1_url7_500_to_1680_55.txt @@ -0,0 +1 @@ +.3.0: ಯಾರಿಗೆ ಯಾವ ಸ್ಥಾನ: ಇಲ್ಲಿದೆ ಸಚಿವ ಸಂಪುಟದ ಸಂಪೂರ್ಣ ಪಟ್ಟಿ..! : ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ಮೋದಿ ಇಂದು ಎನ್ ಡಿ ಎ ಮೈತ್ರಿಕೂಟ ಸದಸ್ಯರ ಸಭೆಯನ್ನು ನಡೆಸಿ 71 ಸಚಿವರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. : ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ನೂತನ ಸರ್ಕಾರದ 71 ಸಚಿವರೊಂದಿಗೆ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್ ಮಂತ್ರಿಗಳಾಗಿ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಮತ್ತು 36 ಮಂದಿ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಇಂದು ಖಾತೆಗಳನ್ನು ಹಂಚುವ ವಿಚಾರವಾಗಿ ಎನ್ ಡಿ ಎ ಮೈತ್ರಿಕೂಟದೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ ಅಂತಿಮವಾಗಿ ಇಂದು 71 ಸಚಿವರ ಖಾತೆಗಳನ್ನು ಅಂತಿಮಗೊಳಿಸಿರುವುದಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. | , : : — (@PTI_News) ಯಾರಿಗೆ ಯಾವ ಮಂತ್ರಿಗಿರಿ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ: ಪ್ರಧಾನಮಂತ್ರಿಯವರ ಸಲಹೆಯಂತೆ ರಾಷ್ಟ್ರಪತಿಗಳು ಈ ಕೆಳಗಿನ ಸದಸ್ಯರ ನಡುವೆ ಖಾತೆಗಳನ್ನು ಹಂಚಿಕೆ ಮಾಡಲು ನಿರ್ದೇಶಿಸಿದ್ದಾರೆ:- ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಧಾನ ಮಂತ್ರಿ ಮತ್ತು ಸಹ ಉಸ್ತುವಾರಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ; ಪರಮಾಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ; ಎಲ್ಲಾ ಪ್ರಮುಖ ನೀತಿ ಸಮಸ್ಯೆಗಳು; ಮತ್ತು ಎಲ್ಲಾ ಇತರ ಖಾತೆಗಳನ್ನು ಯಾವುದೇ ಸಚಿವರಿಗೆ ಹಂಚಿಕೆ ಮಾಡಲಾಗಿಲ್ಲ. ಕ್ಯಾಬಿನೆಟ್ ಮಂತ್ರಿಗಳು 1. ಶ್ರೀ ರಾಜ್ ನಾಥ್ ಸಿಂಗ್ ರಕ್ಷಣಾ ಮಂತ್ರಿ. 2. ಶ್ರೀ ಅಮಿತ್ ಶಾ ಗೃಹ ವ್ಯವಹಾರಗಳ ಸಚಿವರು; ಮತ್ತು ಸಹಕಾರ ಸಚಿವರು. 3. ಶ್ರೀ ನಿತಿನ್ ಜೈರಾಮ್ ಗಡ್ಕರಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು. 4. ಶ್ರೀ ಜಗತ್ ಪ್ರಕಾಶ್ ನಡ್ಡಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು. 5. ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು; ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು. 6. ಶ್ರೀಮತಿ. ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿ; ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು. 7. ಡಾ. ಸುಬ್ರಹ್ಮಣ್ಯಂ ಜೈಶಂಕರ್ ವಿದೇಶಾಂಗ ವ್ಯವಹಾರಗಳ ಸಚಿವರು. 8. ಶ್ರೀ ಮನೋಹರ್ ಲಾಲ್ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು; ಮತ್ತು ವಿದ್ಯುತ್ ಮಂತ್ರಿ. 9. ಶ್ರೀ ಹೆಚ್ ಡಿ ಕುಮಾರಸ್ವಾಮಿ ಭಾರೀ ಕೈಗಾರಿಕೆಗಳ ಮಂತ್ರಿ; ಮತ್ತು ಉಕ್ಕಿನ ಮಂತ್ರಿ. 10. ಶ್ರೀ ಪಿಯೂಷ್ ಗೋಯಲ್ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು. 11. ಶ್ರೀ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವರು. 12. ಶ್ರೀ ಜಿತನ್ ರಾಮ್ ಮಾಂಝಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು. 13. ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಪಂಚಾಯತ್ ರಾಜ್ ಸಚಿವರು; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು. 14. ಶ್ರೀ ಸರ್ಬಾನಂದ ಸೋನೋವಾಲ್ ಬಂದರು, ಹಡಗು ಮತ್ತು ಜಲಮಾರ್ಗ ಸಚಿವರು. 15. ವೀರೇಂದ್ರ ಕುಮಾರ್ ಡಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು. 16. ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ನಾಗರಿಕ ವಿಮಾನಯಾನ ಸಚಿವರು. 17. ಶ್ರೀ ಪ್ರಲ್ಹಾದ ಜೋಶಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು. 18. ಶ್ರೀ ಜುಯಲ್ ಓರಮ್ ಬುಡಕಟ್ಟು ವ್ಯವಹಾರಗಳ ಸಚಿವರು. 19. ಶ್ರೀ ಗಿರಿರಾಜ್ ಸಿಂಗ್ ಜವಳಿ ಸಚಿವರು. 20. ಶ್ರೀ ಅಶ್ವಿನಿ ವೈಷ್ಣವ್ ರೈಲ್ವೆ ಮಂತ್ರಿ; ಮಾಹಿತಿ ಮತ್ತು ಪ್ರಸಾರ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು. 21. ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಸಂವಹನ ಮಂತ್ರಿ; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು. 22. ಶ್ರೀ ಭೂಪೇಂದರ್ ಯಾದವ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು. 23. ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಸಂಸ್ಕೃತಿ ಮಂತ್ರಿ; ಮತ್ತು ಪ್ರವಾಸೋದ್ಯಮ ಸಚಿವರು. 24. ಶ್ರೀಮತಿ. ಅನ್ನಪೂರ್ಣ ದೇವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು 25. ಶ್ರೀ ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವರು; ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು. 26. ಶ್ರೀ ಹರ್ದೀಪ್ ಸಿಂಗ್ ಪುರಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು 27. ಡಾ. ಮನ್ಸುಖ್ ಮಾಂಡವಿಯಾ ಕಾರ್ಮಿಕ ಮತ್ತು ಉದ್ಯೋಗ ಮಂತ್ರಿ; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು. 28. ಶ್ರೀ ಜಿ. ಕಿಶನ್ ರೆಡ್ಡಿ ಕಲ್ಲಿದ್ದಲು ಮಂತ್ರಿ; ಮತ್ತು ಗಣಿ ಸಚಿವರು. 29. ಶ್ರೀ ಚಿರಾಗ್ ಪಾಸ್ವಾನ್ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು. 30. ಶ್ರೀ ಸಿ ಆರ್ ಪಾಟೀಲ್ ಜಲಶಕ್ತಿ ಮಂತ್ರಿ. ರಾಜ್ಯದ ಸ್ವತಂತ್ರ ಖಾತೆ ಮಂತ್ರಿಗಳು 1. ರಾವ್ ಇಂದ್ರಜಿತ್ ಸಿಂಗ್ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು. 2. ಡಾ. ಜಿತೇಂದ್ರ ಸಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಸಚಿವಾಲಯದ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು; ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವರು. 3. ಶ್ರೀ ಅರ್ಜುನ್ ರಾಮ್ ಮೇಘವಾಲ್ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 4. ಶ್ರೀ ಜಾಧವ ಪ್ರತಾಪ್ರಾವ್ ಗಣಪತರಾವ್ ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. 5. ಶ್ರೀ ಜಯಂತ್ ಚೌಧರಿ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು. ಕೇಂದ್ರದ ರಾಜ್ಯ ಖಾತೆ ಮಂತ್ರಿಗಳು 1. ಶ್ರೀ ಜಿತಿನ್ ಪ್ರಸಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು. 2. ಶ್ರೀ ಶ್ರೀಪಾದ್ ಯೆಸ್ಸೋ ನಾಯ್ಕ್ ವಿದ್ಯುತ್ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರು. 3. ಶ್ರೀ ಪಂಕಜ್ ಚೌಧರಿ ಹಣಕಾಸು ಸಚಿವಾಲಯದ ರಾಜ್ಯ ಸಚಿವರು. 4. ಶ್ರೀ ಕೃಷ್ಣ ಪಾಲ್ ಸಹಕಾರ ಸಚಿವಾಲಯದ ರಾಜ್ಯ ಸಚಿವರು. 5. ಶ್ರೀ ರಾಮದಾಸ್ ಅಠವಳೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು. 6. ಶ್ರೀ ರಾಮ್ ನಾಥ್ ಠಾಕೂರ್ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. 7. ಶ್ರೀ ನಿತ್ಯಾನಂದ ರೈ ಗೃಹ ಸಚಿವಾಲಯದ ರಾಜ್ಯ ಸಚಿವರು. 8. ಶ್ರೀಮತಿ. ಅನುಪ್ರಿಯಾ ಪಟೇಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು; ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರು. 9. ಶ್ರೀ ವಿ.ಸೋಮಣ್ಣ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರು; ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವರು. 10. ಚಂದ್ರಶೇಖರ್ ಪೆಮ್ಮಸಾನಿ ಡಾ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವರು. 11. ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು; ಮತ್ತು ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಸಚಿವರು. 12. ಸುಶ್ರೀ ಶೋಭಾ ಕರಂದ್ಲಾಜೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರು. 13. ಶ್ರೀ ಕೀರ್ತಿವರ್ಧನ್ ಸಿಂಗ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವರು; ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 14. ಶ್ರೀ ಬಿ ಎಲ್ ವರ್ಮಾ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು; ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು. 15. ಶ್ರೀ ಶಂತನು ಠಾಕೂರ್ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ರಾಜ್ಯ ಸಚಿವರು. 16. ಶ್ರೀ ಸುರೇಶ್ ಗೋಪಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು; ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವರು. 17. ಡಾ.ಎಲ್.ಮುರುಗನ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು; ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 18. ಶ್ರೀ ಅಜಯ್ ತಮ್ತಾ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು. 19. ಶ್ರೀ ಬಂಡಿ ಸಂಜಯ್ ಕುಮಾರ್ ಗೃಹ ಸಚಿವಾಲಯದ ರಾಜ್ಯ ಸಚಿವರು. 20. ಶ್ರೀ ಕಮಲೇಶ್ ಪಾಸ್ವಾನ್ ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. 21. ಶ್ರೀ ಭಗೀರಥ ಚೌಧರಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. 22. ಶ್ರೀ ಸತೀಶ್ ಚಂದ್ರ ದುಬೆ ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವರು; ಮತ್ತು ಗಣಿ ಸಚಿವಾಲಯದ ರಾಜ್ಯ ಸಚಿವರು. 23. ಶ್ರೀ ಸಂಜಯ್ ಸೇಠ್ ರಕ್ಷಣಾ ಸಚಿವಾಲಯದ ರಾಜ್ಯ ಸಚಿವರು. 24. ಶ್ರೀ ರವನೀತ್ ಸಿಂಗ್ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವರು. 25. ಶ್ರೀ ದುರ್ಗಾದಾಸ್ ಯುಕೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 26. ಶ್ರೀಮತಿ. ರಕ್ಷಾ ನಿಖಿಲ್ ಖಡ್ಸೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವರು. 27. ಶ್ರೀ ಸುಕಾಂತ ಮಜುಂದಾರ್ ಶಿಕ್ಷಣ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. 28. ಶ್ರೀಮತಿ. ಸಾವಿತ್ರಿ ಠಾಕೂರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. 29. ಶ್ರೀ ತೋಖಾನ್ ಸಾಹು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. 30. ಶ್ರೀ ರಾಜ್ ಭೂಷಣ ಚೌಧರಿ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರು. 31. ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮ ಭಾರೀ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಉಕ್ಕಿನ ಸಚಿವಾಲಯದ ರಾಜ್ಯ ಸಚಿವರು. 32. ಶ್ರೀ ಹರ್ಷ್ ಮಲ್ಹೋತ್ರಾ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು. 33. ಶ್ರೀಮತಿ. ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು. 34. ಶ್ರೀ ಮುರಳೀಧರ ಮೊಹೋಲ್ ಸಹಕಾರ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರು. 35. ಶ್ರೀ ಜಾರ್ಜ್ ಕುರಿಯನ್ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು. 36. ಶ್ರೀ ಪಬಿತ್ರಾ ಮಾರ್ಗರಿಟಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಜವಳಿ ಸಚಿವಾಲಯದ ರಾಜ್ಯ ಸಚಿವರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_550.txt b/zeenewskannada/data1_url7_500_to_1680_550.txt new file mode 100644 index 0000000000000000000000000000000000000000..495e55c62de7ec02ded15bc84fb48d480dd5ab44 --- /dev/null +++ b/zeenewskannada/data1_url7_500_to_1680_550.txt @@ -0,0 +1 @@ +ಒಂದು ಚಿತ್ರಕ್ಕೆ 200 ಕೋಟಿ ತೆಗೆದುಕೊಳ್ಳುವ ರಜನಿಕಾಂತ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆದ ನಟಿ ಯಾರು ಗೊತ್ತಾ? : ರಜನಿಕಾಂತ್ ಜೊತೆ ನಟಿಸಿದ ನಟಿ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ದೇಶದ ದೊಡ್ಡ ಸ್ಟಾರ್ ಆಗಿರುವ ರಜನಿಕಾಂತ್ ಆ ನಾಯಕಿಗಿಂತಲೂ ಕಡಿಮೆ ಸಂಭಾವನೆ ತೆಗೆದುಕೊಳ್ಳುತ್ತಾರಾ? : ಸೂಪರ್ ಸ್ಟಾರ್ ರಜನಿಕಾಂತ್ ಅತೀ ಹೆಚ್ಚು ಜನಪ್ರಿಯತೆ ಪಡೆದ ನಟ.. ಅವರು ಸಿನಿರಂಗದಲ್ಲಿ ಬರೆದ ದಾಖಲೆಗಳು ಬೇರೆ ಯಾವ ನಟನಿಗೂ ಸಾಧ್ಯವಾಗಿರಲಿಲ್ಲ. ಯಾವ ಹಿನ್ನಲೆಯೂ ಇಲ್ಲದೆ ತಾಮ್ಮ ಪ್ರತಿಭೆಯಿಂದಲೇ ಸ್ಟಾರ್ ಹೀರೋ ಆದರು.. ಅದರಂತೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್. ಅವರ ಕೊನೆಯ ಚಿತ್ರ ಜೈಲರ್ ರೂ. 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ರಜನಿಕಾಂತ್ ಒಟ್ಟು ರೂ. 210 ಕೋಟಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಒಬ್ಬ ನಾಯಕಿ ರಜನಿಕಾಂತ್‌ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾಳೆ. ಇದು ಕೇಳಲು ಅಚ್ಚರಿಯ ಸಂಗತಿಯೇ ಸರಿ... ಸ್ಟಾರ್ ಹೀರೋಯಿನ್ ಗಳಾದ ದೀಪಿಕಾ ಪಡುಕೋಣೆ, ನಯನತಾರಾ, ಸಮಂತಾ, ರಶ್ಮಿಕಾ ಮಂದಣ್ಣ ಕೂಡ ತಲೈವಾ ಅವರಷ್ಟು ಸಂಭಾವನೆ ತೆಗೆದುಕೊಳ್ಳುವುದಿಲ್ಲ. ಹಾಗಾದ್ರೆ ಸಂಭಾವನೆಯಲ್ಲಿ ರಜನಿಕಾಂತ್ ಅವರನ್ನು ಸೋಲಿಸಿದ ನಾಯಕಿ ಯಾರು? ಇದನ್ನೂ ಓದಿ- ಸಂಭಾವನೆ ವಿಚಾರದಲ್ಲಿ ರಜನಿಕಾಂತ್ ಅವರನ್ನು ಸೋಲಿಸುವ ನಾಯಕ ಈ ತಲೆಮಾರಿನಲ್ಲಿ ಇಲ್ಲ... ಅಲ್ಲದೇ ರಜನಿಕಾಂತ್ ಒಬ್ಬರೇ 20 ಸ್ಟಾರ್ ಹೀರೋಯಿನ್‌ಗಳ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ರಜನಿಕಾಂತ್ ಅವರ ವೃತ್ತಿಜೀವನದ ಆರಂಭದಲ್ಲಿ ನಡೆದ ಘಟನೆಯ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇದನ್ನೂ ಓದಿ- 1975ರಲ್ಲಿ ರಜನಿಕಾಂತ್ ನಟನಾಗಿ ಬೆಳ್ಳಿತೆರೆಗೆ ಪರಿಚಯವಾದರು. 1976 ರಲ್ಲಿ ಬಿಡುಗಡೆಯಾದ ಮೂಂಡ್ರು ಮುಡಿಚು ರಜನಿಕಾಂತ್ ಅವರ 4 ನೇ ಚಿತ್ರವಾಗಿತ್ತು. ಆಗ ರಜನಿಕಾಂತ್ ಗೆ ಖ್ಯಾತಿ ಸಿಗಲಿಲ್ಲ. ಅವರು ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರು.. ಮೂಂಡ್ರು ಮುಡಿಚು ಚಿತ್ರದಲ್ಲಿ ಕಮಲ್ ಹಾಸನ್, ರಜನಿಕಾಂತ್ ಮತ್ತು ಶ್ರೀದೇವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೂಂಡ್ರು ಮುಡಿಚು ಎಂಬುದು ಪ್ರಸಿದ್ಧ ನಿರ್ದೇಶಕ ಕೆ ವಿಶ್ವನಾಥ್ ನಿರ್ದೇಶನದ ಸೀತಾ ಕಥೆಯ ತಮಿಳು ರಿಮೇಕ್ ಆಗಿದೆ. ಕಮಲ್ ಹಾಸನ್ ಇದಕ್ಕೂ ಮೊದಲೇ ನಾಯಕನಾಗಿ ನಟಿಸುತ್ತಿದ್ದರು... ಅವರಿಗೆ ಸ್ವಲ್ಪ ಖ್ಯಾತಿಯೂ ಇತ್ತು... ಅದರಂತೆ ಶ್ರೀದೇವಿ ಸಹ ಬಾಲ ಕಲಾವಿದೆಯಾಗಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಹಾಗಾಗಿಯೇ ರಜನಿಕಾಂತ್ ಸಂಭಾವನೆಯು ಕಮಲ್ ಹಾಸನ್ ಮತ್ತು ಶ್ರೀದೇವಿಗಿಂತ ಕಡಿಮೆ. ಕಮಲ್ ಹಾಸನ್ ರೂ. 30000... ಮತ್ತು ಶ್ರೀದೇವಿಯ ಸಂಭಾವನೆ ರೂ. 5000 ಆದರೆ ರಜನಿಕಾಂತ್ ಕೇವಲ ರೂ. 2000 ನೀಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_551.txt b/zeenewskannada/data1_url7_500_to_1680_551.txt new file mode 100644 index 0000000000000000000000000000000000000000..e997b70a46218d2d4f5de3bdfee131070a697b75 --- /dev/null +++ b/zeenewskannada/data1_url7_500_to_1680_551.txt @@ -0,0 +1 @@ +ಕ್ಯಾಮೆರಾ ಹಿಡಿದು ಫೋಟೋಗೆ ಪೋಸ್‌ ಕೊಡುತ್ತಿರುವ ಈ ಮಗು ಸ್ಟಾರ್ ಹೀರೋ ಮಗಳು.. 96 ಕೆಜಿ ತೂಕವಿದ್ದ ಈಕೆ ಈಗ ಕ್ರೇಜಿ ಹೀರೋಯಿನ್.. ಯಾರೆಂದು ಗೆಸ್‌ ಮಾಡಬಹುದೇ? : ಸ್ಟಾರ್ ಹೀರೋಗಳ ಜೊತೆ ನಟಿಸಿ ಸೂಪರ್‌ ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. ಸದ್ಯ ಸಿನಿಮಾ ಹಾಗೂ ವೆಬ್ ಸೀರಿಸ್ʼನಲ್ಲಿ ಬ್ಯುಸಿಯಾಗಿರುವ ನಟಿ ಒಂದು ಕಾಲದಲ್ಲಿ96 ಕೆ.ಜಿ ತೂಕ ಹೊಂದಿದ್ದಳು. ಆದರೆ ಇದೀಗ ಸ್ಲಿಮ್‌ ಆಂಡ್‌ ಫಿಟ್‌ ಆಗಿ ತನ್ನ ಮಾದಕ ನಟನೆಯಿಂದ ಜನಮನಗೆದ್ದಿದ್ದಾರೆ. :ಮೇಲಿನ ಫೋಟೋದಲ್ಲಿ ಕ್ಯಾಮೆರಾ ಹಿಡಿದು ಪೋಸ್ ಕೊಡುತ್ತಿರುವ ಮಗು ಒಬ್ಬ ಸ್ಟಾರ್ ಹೀರೋನ ಮಗಳು. ಈಗ ಚಿತ್ರರಂಗದಲ್ಲಿ ಕ್ರೇಜಿ ಹೀರೋಯಿನ್. ಅಪ್ಪನ ಪರಂಪರೆಯಿಂದಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಈ ನಟಿ, ವಿಶೇಷವಾದ ನಟನೆಯಿಂದಲೇ ತನಗೊಂದು ವಿಶೇಷವಾದ ಗುರುತು ಮೂಡಿಸಿದ್ದಾಳೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಹುಡುಗರ ಹೃದಯ ಗೆದ್ದಿದ್ದಾಳೆ. ಇದನ್ನೂ ಓದಿ: ಸ್ಟಾರ್ ಹೀರೋಗಳ ಜೊತೆ ನಟಿಸಿ ಸೂಪರ್‌ ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. ಸದ್ಯ ಸಿನಿಮಾ ಹಾಗೂ ವೆಬ್ ಸೀರಿಸ್ʼನಲ್ಲಿ ಬ್ಯುಸಿಯಾಗಿರುವ ನಟಿ ಒಂದು ಕಾಲದಲ್ಲಿ96 ಕೆ.ಜಿ ತೂಕ ಹೊಂದಿದ್ದಳು. ಆದರೆ ಇದೀಗ ಸ್ಲಿಮ್‌ ಆಂಡ್‌ ಫಿಟ್‌ ಆಗಿ ತನ್ನ ಮಾದಕ ನಟನೆಯಿಂದ ಜನಮನಗೆದ್ದಿದ್ದಾರೆ. ಅಂದಹಾಗೆ ಈ ಮೋಹನಾಂಗಿ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್. ಇಂದು (ಆಗಸ್ಟ್ 12) ಆಕೆಯ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ʼಗಳು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಸಾರಾ ಅಲಿ ಖಾನ್ ಅವರು ದಿವಂಗತ ನಾಯಕ ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರ್ ನಾಥ್ ಸಿನಿಮಾದ ಮೂಲಕ ಬಾಲಿವುಡ್‌ʼಗೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಆಗಿದ್ದರು. ಆ ನಂತರ ಸಿಂಬಾ, ಲವ್ ಆಜ್ ಕಲ್ 2, ಅತ್ರಂಗಿರೆ, ಗ್ಯಾಸ್ ಲೈಟ್, ಜರಾ ಹಟ್ಕೆ ಜರಾ ಬಚ್ಕಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಮರ್ಡರ್ ಮುಬಾರಕ್, ಏ ವತನ್ ಮೇರೆ ವತನ್ ಮುಂತಾದ ಚಿತ್ರಗಳ ಮೂಲಕ ಬಾಲಿವುಡ್‌ʼನಲ್ಲಿ ಸ್ಟಾರ್ ನಾಯಕಿಯಾಗಿ ಕ್ರೇಜ್ ಗಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_552.txt b/zeenewskannada/data1_url7_500_to_1680_552.txt new file mode 100644 index 0000000000000000000000000000000000000000..8dbb850c223951a80ab0237906c3abef6d1ae96f --- /dev/null +++ b/zeenewskannada/data1_url7_500_to_1680_552.txt @@ -0,0 +1 @@ +ಸೃಜನ್ ಲೋಕೇಶ್ ನಿರ್ದೇಶನದ "" ಚಿತ್ರದ ಚಿತ್ರೀಕರಣ ಮುಕ್ತಾಯ :ಮೊದಲ ಚಿತ್ರದಲ್ಲಿಯೇ ತಾಯಿ ಮತ್ತು ಮಗನಿಗೆ ಆಕ್ಷನ್ ಕಟ್ ಹೇಳಿದ ಮಾತಿನ ಮಲ್ಲ ಸೃಜನ್ ಲೋಕೇಶ್ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡಿರುವ "" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣದೊಂದಿಗೆ "ಜಿ ಎಸ್ ಟಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು :ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡಿರುವ "" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣದೊಂದಿಗೆ "ಜಿ ಎಸ್ ಟಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸೃಜನ್ ಲೋಕೇಶ್ ಹಾಗೂ ಚಂದನ್ ಶೆಟ್ಟಿ ಹಾಡುಗಳನ್ನು ಬರೆದಿದ್ದಾರೆ.ಮುರುಗಾನಂದ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಸಿಜಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. "" ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ.ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಅವರು ಪ್ರಮುಖಪಾತ್ರದಲ್ಲಿ ನಟಸಿದ್ದಾರೆ.ಅವರ ಪಾತ್ರ ಏನೆಂಬುದ್ದನ್ನು ನಿರ್ದೇಶಕ ಸೃಜನ್ ಲೋಕೇಶ್ ಗುಪ್ತವಾಗಿಟ್ಟಿದ್ದಾರೆ.ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸಿದ್ದಾರೆ.ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ಈ ಚಿತ್ರದಲ್ಲಿ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ : ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_553.txt b/zeenewskannada/data1_url7_500_to_1680_553.txt new file mode 100644 index 0000000000000000000000000000000000000000..2ec0cd7ab4b2b7bd48a3ac891b8504da631cd910 --- /dev/null +++ b/zeenewskannada/data1_url7_500_to_1680_553.txt @@ -0,0 +1 @@ +ಪ್ರಜ್ವಲ್ ದೇವರಾಜ್ 'ರಾಕ್ಷಸ' ಅವತಾಕ್ಕೆ ಫ್ಯಾನ್ಸ್ ಫಿದಾ! : 'ಮಮ್ಮಿ' ಮತ್ತು 'ದೇವಕಿ' ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬಂದಿರುವ 'ರಾಕ್ಷಸ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಬ್ಬರಿಸಿದ್ದಾರೆ. :ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಹಾರರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾರರ್ ಸಿನಿಮಾ ನೋಡೋಕೆ ಭಯ ಪಡುವ ನಟ ಪ್ರಜ್ವಲ್ ದೇವರಾಜ್ ಈಗ ಹಾರರ್ ಸಿನಿಮಾದಲ್ಲಿಯೇ ಮಿಂಚಿದ್ದಾರೆ. 'ಮಮ್ಮಿ' ಮತ್ತು 'ದೇವಕಿ' ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬಂದಿರುವ 'ರಾಕ್ಷಸ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಬ್ಬರಿಸಿದ್ದಾರೆ. ಇತ್ತೀಚಿಗಷ್ಟೇ 'ರಾಕ್ಷಸ' ಸಿನಿಮಾತಂಡ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಇದೀಗ ಭರ್ಜರಿ ಟೀಸರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ. ಸೈಲೆಂಟಾಗಿ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಇದೀಗ ಪ್ರಮೋಷನ್ ಕಾರ್ಯಗಳಲ್ಲಿ ಬಿಜಿಯಾಗಿದೆ. ರಾಕ್ಷಸ ಟೀಸರ್ ಅನ್ನು ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನಟಿ ಪ್ರಿಯಾಂಕ ಉಪೇಂದ್ರ 'ರಾಕ್ಷಸ' ಟೀಸರ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಜೊತೆಗೆ ನಟ ಪೃಥ್ವಿ ಅಂಬರ್, ಡೈಲಾಗ್ ರೈಟರ್ ಮಾಸ್ತಿ, ನಟ ಶಿವರಾಜ್ ಕೆಆರ್ ಪೇಟೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ರಾಕ್ಷಸ ಟೀಸರ್ ನೋಡಿ ಮೆಚ್ಚಿಕೊಂಡರು. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿತು. ವಿಶೇಷ ಎಂದರೆ ಈ ಸಿನಿಮಾ ಹಾರರ್ ಜೊತೆಗೆ ಟೈಮ್ ಲೂಪ್ ಕಾನ್ಸೆಪ್ಟನ್ನು ಅಳವಡಿಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಇಂಥದೊಂದು ಹೊಸ ಪ್ರಯತ್ನದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ನಿರ್ದೇಶಕ ಲೋಹಿತ್ ಮತ್ತು ನಟ ಪ್ರಜ್ವಲ್ ದೇವರಾಜ್. ಇದನ್ನೂ ಓದಿ: ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ 'ರಾಕ್ಷಸ ನಾಗಿ ಪ್ರಜ್ವಲ್ ದೇವರಾಜ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ನಿರ್ದೇಶಕ ಲೋಹಿತ್ ವಿಭಿನ್ನ ಪ್ರಯತ್ನ ಮಾಡುತ್ತಿರುತ್ತಾರೆ. ಟೀಸರ್ ಅದ್ಭುತವಾಗಿದೆ. ಸಿನಿಮಾ ತಂಡಕ್ಕೆ ಒಳ್ಳೆದಾಗಲಿ' ಎಂದರು. ನಟ ಪೃಥ್ವಿ ಅಂಬರ್ ಮಾತನಾಡಿ, 'ನಾನು ಪ್ರಜ್ವಲ್ ದೇವರಾಜ್ ಅವರ ಅಭಿಮಾನಿ, ಅವರನ್ನ ಅಣ್ಣ ಇಂದೇ ಕರೆಯುತ್ತೇನೆ. ನಿರ್ದೇಶಕ ಲೋಹಿತ್ ಉತ್ತಮ ಕೆಲಸ ತೆಗಿಸುತ್ತಾರೆ' ಎಂದರು. ಸಂಭಾಷಣೆಕಾರ ಮಾಸ್ತಿ ಮಾತನಾಡಿ, 'ನಿರ್ದೇಶಕ ಲೋಹಿತ್ ಗೆ ಇಂಡಸ್ಟ್ರಿಯಲ್ಲಿ ಗಾಡ್ ಫಾದರ್ ಅಂತ ಯಾರು ಇಲ್ಲ. ಆದರೆ ನಟಿ ಪ್ರಿಯಾಂಕ ಉಪೇಂದ್ರ ಅವರು ಲೋಹಿತ್ ಅವರ ಎಲ್ಲಾ ಸಿನಿಮಗಳಿಗೂ ಬೆಂಬಲಿಸುತ್ತಿರುವುದು ಖುಷಿಯ ವಿಚಾರ. ಇನ್ನು ಪ್ರಜ್ವಲ್ ನನ್ನ ಗೆಳೆಯ, ಸಿನಿಮಾಗೆ ಒಳ್ಳೇಯದಾಗಲಿ. ಉತ್ತಮ ಸಿನಿಮಾ ಕೊಟ್ಟರೆ ಖಂಡಿತವಾಗಿಯೂ ಜನ ಚಿತ್ರಮಂದಿರಕ್ಕೆ ಬರ್ತಾರೆ' ಎಂದರು. ಇನ್ನು ಶಿವರಾಜ್ ಕೆಆರ್ ಪೇಟೆ ಮಾತನಾಡಿ, 'ರಾಕ್ಷಸ ಟೀಸರ್ ಭಯ ಹುಟ್ಟಿಸುತ್ತಿದೆ. ಪ್ರಜ್ವಲ್ ದೇವರಾಜ್ ಮುದ್ದು ರಾಕ್ಷಸ. ಈ ಚಿತ್ರದ ಮೂಲಕ ಮತ್ತಷ್ಟು ಜನ ಚಿತ್ರಮಂದಿರಕ್ಕೆ ಬರುವಂತಾಗಲಿ' ಎಂದರು. ಪ್ರಜ್ವಲ್ ದೇವರಾಜ್ ಮಾತನಾಡಿ, 'ನನಗೆ ಹಾರರ್ ಸಿನಿಮಾ ಎಂದರೆ ತುಂಬಾ ಭಯ. ನಾನು ಹೆಂಡತಿ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು ಹಾರರ್ ಸಿನಿಮಾ ನೋಡ್ತೀನೆ. ಆದರೆ ಈಗ ನಾನೆ ಹಾರರ್ ಸಿನಿಮಾದಲ್ಲೇ ನಟಿಸಿದ್ದೇನೆ ಇದಕ್ಕೆ ಕಾರಣ ಲೋಹಿತ್. ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ' ಎಂದರು. ಇನ್ನು ನಿರ್ದೇಶಕ ಲೋಹಿತ್ ಮಾತನಾಡಿ 'ನನ್ನ ಪಾಲಿಗೆ ಇದು ಸ್ಪೆಷಲ್ ಸಿನಿಮಾ. ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಅನುಭವ ನೀಡಲಿದೆ. ಕಂಪ್ಲೀಟ್ ಸಿನಿಮಾ ವಿಜ್ಯುವಲ್ ಎಫೆಕ್ಟ್ ಮೇಲೆಯೇ ನಡೆಯಲಿದೆ' ಎಂದರು. ಇದನ್ನೂ ಓದಿ: ರಾಕ್ಷಸ ಸಿನಿಮಾವನ್ನು ಸುಮಾರು 55 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸಂಪೂರ್ಣ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಮಾಡಿರುವುದು ವಿಶೇಷ. ಅಂದಹಾಗೆ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಹಾರಾರ್ ಟೈಂಲೂಪ್ ವರ್ಷನ್ ಟ್ರೈ ಮಾಡಿದ್ದಾರೆ ನಿರ್ದೇಶಕ ಲೋಹಿತ್. ಇನ್ನು ಈ ಸಿನಿಮಾದಲ್ಕಿ ಪ್ರಜ್ವಲ್ ಜೊತೆಯಾಗಿ ಅರುಣ್ ರಾಥೋಡ್, ಶ್ರೀಧರ್,ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಶಾನ್ವಿ ಎಂಟರ್ಪ್ರೈಸಸ್ ಅಡಿಯಲ್ಲಿ ಪ್ರದೀಪ್ ಮಹೀಶಿ ಪ್ರಸೆಂಟ್ಸ್ ನಲ್ಲಿ ದೀಪು ಬಿ ಎಸ್, ನವೀನ್ ಗೌಡ ಹಾಗೂ ಮಾನಸ ಅವರು ರಾಕ್ಷಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಕಮರ್ಷಿಯಲ್ ಚಿತ್ರಗಲ್ಲಿ ಕಾಣಿಸಿಕೊಳ್ತಿದ್ದ ಪ್ರಜ್ವಲ್ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರಾರ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_554.txt b/zeenewskannada/data1_url7_500_to_1680_554.txt new file mode 100644 index 0000000000000000000000000000000000000000..ea1e7ae9656207aaf28210823faa14ef14c6e6d1 --- /dev/null +++ b/zeenewskannada/data1_url7_500_to_1680_554.txt @@ -0,0 +1 @@ +ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇದೀಗ ಮೊದಲ ಬಾರಿಗೆ ಮಾಧ್ಯಮದ ಎದುರು ಬಂದು ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. :ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.ಕಳೆದ ಕೆಲವು ತಿಂಗಳುಗಳಿಂದ ಅವರ ವಿಚ್ಛೇದನದ ವದಂತಿಗಳು ವೇಗವಾಗಿ ಹರಿದಾಡುತ್ತಿದೆ.ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಜೊತೆ ಅಂಬಾನಿ ವಿವಾಹ ಸಮಾರಂಭಕ್ಕೆ ಏಕಾಂಗಿಯಾಗಿ ಆಗಮಿಸಿದ್ದರು. ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ನಂದಾ, ನವ್ಯ ನಂದಾ ಇವರೆಲ್ಲಾ ಜೊತೆಯಾಗಿ ಮದುವೆಗೆ ಆಗಮಿಸಿದ್ದರು. ಇದಾದ ನಂತರ,ಅಭಿಷೇಕ್ ಬಚ್ಚನ್ ವಿಚ್ಛೇದನಕ್ಕೆ ಸಂಬಂಧಿಸಿದ ಒಂದು ಪೋಸ್ಟ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಕೊಟ್ಟಿದ್ದರು. ಇಲ್ಲಿಂದ ವಿಚ್ಛೇದನ ಎನ್ನುವ ಸುದ್ದಿ ರೆಕ್ಕೆ ಪುಕ್ಕ ಪಡೆದುಕೊಂಡಿತು. ಇನ್ನು ಅಭಿಷೇಕ್ ಕೂಡಾ ವಿಚ್ಛೇದನವನ್ನು ಖಚಿತಪಡಿಸಿದ್ದಾರೆ ಎನ್ನುವ ಡೀಪ್‌ಫೇಕ್ ವಿಡಿಯೋ ಕೂಡಾ ಹರಿದಾಡಿತು. ಅವರ ಈ ಡೀಪ್‌ಫೇಕ್ ವೀಡಿಯೊ ಭಾಳ ವೇಗವಾಗಿ ವೈರಲ್ ಆಗಿದೆ. ಈ ಮಧ್ಯೆ, ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಬಾಲಿವುಡ್ ಯುಕೆ ಮಾಧ್ಯಮದ ಜೊತೆ ಮಾತಬಾಡಿದ ಅಭಿಷೇಕ್ ತಮ್ಮ ಮದುವೆಯ ಉಂಗುರವನ್ನು ತೋರಿಸಿದ್ದಾರೆ. ಈ ಮೂಲಕ ನಮ್ಮಿಬ್ಬರ ವಿಚ್ಛೇದನ ಆಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : "ಹೀಗ್ಯಾಕೆ ಆಗುತ್ತಿದೆ ಗೊತ್ತಿದೆ ":“ಈ ಎಲ್ಲಾ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ.ದುಃಖಕರವೆಂದರೆ ಇಡೀ ವಿಷಯವು ಮಿತಿ ಮೀರಿದೆ.ಯಾಕೆ ಹೀಗಾಗುತ್ತಿದೆ ಎನ್ನುವುದು ನಂಗೆ ತಿಳಿದಿದೆ. ಈ ಸುದ್ದಿ ಹೇಗೆ ಹಬ್ಬಿತು ಯಾಕೆ ಹಬ್ಬಿತು ಎನ್ನುವುದು ಗೊತ್ತಿದೆ.ನಾವು ಸೆಲೆಬ್ರಿಟಿಗಳು, ಇದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇನ್ನುಸಂಪೂರ್ಣ ನಕಲಿ ಎನ್ನುವುದನ್ನು ಕೂಡಾ ಅಭಿಷೇಕ್ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_555.txt b/zeenewskannada/data1_url7_500_to_1680_555.txt new file mode 100644 index 0000000000000000000000000000000000000000..feb67161f47a2f0da1c7f87e0ce0eeda6efcf655 --- /dev/null +++ b/zeenewskannada/data1_url7_500_to_1680_555.txt @@ -0,0 +1 @@ +ಪ್ಲೀಸ್ ನನ್ನನ್ನು ಮದ್ವೆಯಾಗಿ ಎಂದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ? : ಮುಕೇಶ್ ಚಿಂತಾ ಹೆಸರಿನ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧʼವೆಂದು ಹೇಳಿದ್ದಾನೆ. :ಟಾಲಿವುಡ್​ ಹೀರೋ ಮತ್ತು ಖ್ಯಾತ ನಟಿ ಸಮಂತಾರ ಮಾಜಿ ಪತಿ ನಾಗಚೈತನ್ಯ ೨ನೇ ಮದುವೆಗೆ ಸಜ್ಜಾಗಿದ್ದಾರೆ. ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಾಲರೊಂದಿಗೆ ನಾಗಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರವೇ ಈ ಜೋಡಿ ಹಸೆಮಣೆ ಏರಲಿದೆ. ಯಾವಾಗನಿಶ್ಚಿತಾರ್ಥ ಮಾಡಿಕೊಂಡರೋ ಇದೀಗ ಎಲ್ಲರ ಕಣ್ಣು ಸಮಂತಾರ ಮೇಲೆ ಬಿದ್ದಿದೆ. ಈ ನಿಶ್ಚಿತಾರ್ಥದ ಬಗ್ಗೆ ಸಮಂತಾ ಏನು ಹೇಳುತ್ತಾರೋ ಅನ್ನೂ ಕುತೂಹಲ ಮೂಡಿದೆ. ಇದೇ ಕಾರಣದಿಂದ ಸಮಂತಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಟ್ರೆಂಡ್​ ಸೃಷ್ಟಿಸಿದ್ದಾರೆ. ಇದೆಲ್ಲದವರ ನಡುವೆ ಅಭಿಮಾನಿಯೊಬ್ಬ ಮಾಡಿದ ಪ್ರೇಮ ನಿವೇದನೆಗೆ ಎನ್ನುವ ಮೂಲಕ ಸಮಂತಾ ಮತ್ತೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಹೌದು, ಮುಕೇಶ್​ ಚಿಂತಾ ಹೆಸರಿನ ಇನ್​ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್​ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ. ನೀವು ನನಗೆ ಸ್ವಲ್ಪ ವರ್ಷ ಸಮಯ ಕೊಡಿ, ನಾನು ಚೆನ್ನಾಗಿ ಹಣ ಸಂಪಾದನೆ ಮಾಡಿ ನಿಮ್ಮ ಬಳಿಗೆ ಬರುತ್ತೇನೆ. ನನ್ನ ಹೃದಯವನ್ನು ಸದ್ಯಕ್ಕೆ ಟೋಕನ್​ ಆಗಿ ಇಟ್ಟುಕೊಳ್ಳಿ. ದಯವಿಟ್ಟು ನನ್ನನ್ನು ಮದುವೆಯಾಗಿ ಸ್ಯಾಮ್​. ಪ್ಲೀಸ್​ ಸಮಂತಾ.. ಪ್ಲೀಸ್​.. ಪ್ಲೀಸ್...​ ಅಂತಾ ಹೇಳಿದ್ದಾನೆ. ಅಭಿಮಾನಿಯ ಪ್ರಪೋಸ್‌ನ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದ್ದು, ಅದು ಸಮಂತಾರ ಕಣ್ಣಿಗೂ ಬಿದ್ದಿದೆ. ಈ ಪೋಸ್ಟ್‌ಗೆ ಅವರು ಪ್ರತಿಕ್ರಿಯೆ ಸಹ ನೀಡಿದ್ದಾರೆ. ಅಭಿಮಾನಿ ಹಂಚಿಕೊಂಡಿರುವ ವಿಡಿಯೋದ ಬ್ಯಾಕ್​ಗ್ರೌಂಡ್​ನಲ್ಲಿ ಜಿಮ್​ ದೃಶ್ಯಾವಳಿಗಳಿವೆ. ʼಹಿಂಬದಿಯಲ್ಲಿರುವ ಆ ಜಿಮ್​ ಬ್ಯಾಂಕ್​ಗ್ರೌಂಡ್​ ಬಹುತೇಕ ನನಗೆ ಮನವರಿಕೆ ಮಾಡಿದೆ( ♥️) ಎಂದು ಹಾರ್ಟ್‌ ಸಿಂಬಲ್ ಹಾಕುವ ಮೂಲಕ ಅಭಿಮಾನಿಯ ಪ್ರೇಮ ನಿವೇದನೆಗೆ ಸಮಂತಾ ಎಂದಿದ್ದಾರೆ. ಇದನ್ನೂ ಓದಿ: ರ ಈ ಪ್ರತಿಕ್ರಿಯೆಯಿಂದ ತುಂಬಾ ಖುಷಿಯಾಗಿರುವ ಅಭಿಮಾನಿ, ʼಇಡೀ ಜಗತ್ತೇ ಸಮಂತಾರ ಎದುರು ನಿಂತುಕೊಂಡರೆ, ನಾನು ಆ ಜಗತ್ತಿನ ವಿರುದ್ಧವಾಗಿ ನಿಲ್ಲುತ್ತೇನೆʼ ಅಂತಾ ಹೇಳಿದ್ದಾನೆ. ಸದ್ಯ ಈ ಪೋಸ್ಟ್​ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ. ಅಭಿಮಾನಿಯ ಪೋಸ್ಟ್‌ಗೆ ಸ್ವತಃ ನಟಿ ಸಮಂತಾ ಉತ್ತರಿಸಿರುವುದನ್ನು ಕಂಡು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_556.txt b/zeenewskannada/data1_url7_500_to_1680_556.txt new file mode 100644 index 0000000000000000000000000000000000000000..eff3907575429eb4e3de78575ffa869a6bcd4f07 --- /dev/null +++ b/zeenewskannada/data1_url7_500_to_1680_556.txt @@ -0,0 +1 @@ +61 ದಿನ ಕಳೆದ್ರು ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಏಕೆ ಗೊತ್ತೆ..! ಅದಕ್ಕೆ ಪ್ರಮುಖ ಕಾರಣ ಇಲ್ಲಿದೆ.. : ರೇಣುಕಾಸ್ವಾಮಿ ಹತ್ಯೆ ಪ್ರಕರಣ ತನಿಖೆ ಶುರುವಾಗಿ 61 ದಿನ ಕಳೆದ್ರು ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಯಾಕೆ..? ಅನ್ನೋ ಮಾತು ಕೂಡ ಕೇಳಿ ಬಂದಿದ್ದು‌, ಅದಕ್ಕೆ ಕಾರಣ ಕೂಡ ಇದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. :ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.ನಟ ದರ್ಶನ್ ಬಿಡುಗಡೆಗೆ ಅಭಿಮಾನಿಗಳು ಪ್ರಾರ್ಥನೆ ನಡೆಸ್ತಿದ್ರೆ ಮತ್ತೊಂದೆಡೆ ಕಾಟೇರಾ ಜೈಲಿನಿಂದ ಹೊರ ಬರೋದೆ ಡೌಟು ಅನ್ನೋ ಮಾತುಗಳು ಕೇಳಿ ಬರ್ತಿದೆ. ಚಾರ್ಜ್ ಶೀಟ್ ಸಲ್ಲಿಕೆಗೆ 30 ದಿನ‌ ಬಾಕಿ ಇದ್ದು ಅದರ ಬಳಿಕ ಅಸಲಿ ಪಿಚ್ಚರ್ ಶುರುವಾಗಲಿದೆ‌‌‌..ದಚ್ಚು ಭವಿಷ್ಯ ಎನು ಅನ್ನೋದನ್ನ ನ್ಯಾಯಾಲಯ ನಿರ್ಧರಿಸಲಿದೆ.. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಮುದ್ದೆ ಮುರಿತಿದ್ದಾರೆ.. ಆದ್ರೆ ಹೊರಗಡೆ ಅವರ ಬಿಡುಗಡೆ ಬಗೆಗಿನ ಚರ್ಚೆಗಳು ಜೋರಾಗಿದೆ.. ಅವರ ಮುಂದಿನ ಭವಿಷ್ಯ ಏನು ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ.. ಹಾಗಾದ್ರೆ ದಾಸನ ಮುಂದಿನ ಭವಿಷ್ಯ ಏನು? ಅದನ್ನೇ ತೋರಿಸ್ತೀವಿ ನೋಡಿ... ಇದನ್ನೂ ಓದಿ: ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸೇರಿ 17 ಜನ ಜೈಲಿನಲ್ಲಿ ದಿನ ದೂಡ್ತಿದ್ದು ಅವರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಹರಸಾಹಸ ನಡೆಸ್ತಿದ್ದಾರೆ. 90 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ರೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇಲ್ಲದಿದ್ರೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ವಿಫಲವಾಗಿದ್ದಾರೆ ಅನ್ನೋ ಕಾರಣ ನೀಡಿ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಬಹುದು. ಹಾಗಾಗಿ ಕೂಲಂಕುಶವಾಗಿ ಪರಿಶೀಲನೆ ನಡೆಸಿರುವ ಪೊಲೀಸರು ಸಾಕ್ಷ್ಯ ಕಲೆಹಾಕಿ 90 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ.. ಪ್ರಕರಣದ ವಿಚಾರಣೆಗೆ ಪೊಲೀಸರು ವಿಶೇಷ ಕೋರ್ಟ್ ಮನವಿ ಮಾಡಿಕೊಂಡಿದ್ದು.. ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಶುರುವಾದ್ರೆ ನಟ ದರ್ಶನ್ ಗೆ ಜಾಮೀನು ಸಿಗೋದೆ ಅನುಮಾನವಾಗಿದ್ದು... ಆರೋಪಿ ಸಾಬೀತಾದರೆ ಜೀವಾವಧಿ ಶಿಕ್ಷೆಗು ಗುರಿಯಾಗಬಹುದು ಅನ್ನೋ ಮಾತು ಕೂಡ ಕೇಳಿ ಬರ್ತಿದೆ.. ಇದನ್ನೂ ಓದಿ: ಯೆಸ್.. ಪ್ರಕರಣ ತನಿಖೆ ಶುರುವಾಗಿ 61 ದಿನ ಕಳೆದ್ರು ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಯಾಕೆ ಅನ್ನೋ ಮಾತು ಕೂಡ ಕೇಳಿ ಬಂದಿದ್ದು ಅದಕ್ಕೆ ಕಾರಣ ಕೂಡ ಇದೆ.. ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇ ಆದರೆ ಆರೋಪಿಗೆ ಯಾವ ಕಾರಣಕ್ಕೆ ಜಾಮೀನು ನೀಡಬೇಕು ಅನ್ನೋದನ್ನ ನ್ಯಾಯಾಲಯಕ್ಕೆ ತಿಳಿಸಬೇಕು.. ಇದು ಸಾಧ್ಯವಾಗಬೇಕಾದ್ರೆ ತನಿಖೆಯ ಮಾಹಿತಿ ಗೊತ್ತಿರಬೇಕು.. ಆದ್ರೆ ಚಾರ್ಜ್ ಶೀಟ್ ಸಲ್ಲಿಕೆಗು ಮುಂಚಿತವಾಗಿ ತನಿಕಾಧಿಕಾರಿಯು ತನಿಖೆಯ ಗೌಪ್ಯತೆ ಕಾಪಾಡಿಕೊಂಡಿರ್ತಾರೆ.. ತನಿಖೆಯ ಯಾವುದೇ ಮಾಹಿತಿಗಳು ಕೂಡ ಆರೋಪಿಗಳಿಗೆ ಲಭ್ಯ ಆಗೋದಿಲ್ಲ ಹಾಗಾಗಿ ಜಾಮೀನು ಅರ್ಜಿ ಸಲ್ಲಿಕೆಗೆ ಆರೋಪಿಗಳು ಮುಂದಾಗಿಲ್ಲ.. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಅದು ಪಬ್ಲಿಕ್ ಡೊಮೈನ್ ಗೆ ಬರುತ್ತೆ.. ಪ್ರತಿ ಆರೋಪಿಗಳಿಗೆ ಚಾರ್ಜ್ ಶೀಟ್ ಪ್ರತಿ ನೀಡಲಾಗುತ್ತೆ.. ಆಗ ಅದನ್ನು ಆರೋಪಿಗಳು ಬಳಸಿಕೊಂಡು ಜಾಮೀನಿನ ಮೊರೆ ಹೋಗಬಹುದು. ಸದ್ಯ ನಟ ದರ್ಶನ್ ಗೆ 90 ದಿನದವರೆಗೆ ಜೈಲೇ ಗತಿಯಾಗಿದ್ದು 90 ದಿನ ಬಳಿಕ ಭವಿಷ್ಯ ಏನು ಅನ್ನೋದು ನಿರ್ಧಾರವಾಗಲಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_557.txt b/zeenewskannada/data1_url7_500_to_1680_557.txt new file mode 100644 index 0000000000000000000000000000000000000000..10bd8a93f28028dc5d6378ed3646f956c26bc0ba --- /dev/null +++ b/zeenewskannada/data1_url7_500_to_1680_557.txt @@ -0,0 +1 @@ +ನಾನು ಮತ್ತು ಗುಂಡ 2 ಚಿತ್ರಕ್ಕೆ ಡಾಗ್ ಸಿಂಬನಿಂದಲೇ ಡಬ್ಬಿಂಗ್ ನಾನು ಮತ್ತು ಗುಂಡ-2 ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ ಕೆಲಸ ಈಗಷ್ಟೇ ಶುರುವಾಗಿದೆ. ವಿಶೇಷವಾಗಿ ಡಾಗ್ ಸಿಂಬಾ ರೆಕಾರ್ಡಿಂಗ್ ಸ್ಟುಡೊಯೋಗೆ ಬಂದು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. 2 :'ನಾನು ಮತ್ತು ಗುಂಡ' ಚಿತ್ರದ ಸೀಕ್ವೇಲ್ ಆಗಿ ತೆರೆಗೆ ಬರುತ್ತಿರುವ ನಾನು ಮತ್ತು ಗುಂಡ -‌2 ನಲ್ಲಿ ನಾಯಕ ರಾಕೇಶ್ ಅಡಿಗ ಜೊತೆ ಡಾಗ್ ಸಿಂಬ ಕೂಡ ಪ್ರಮುಖ‌ ಪಾತ್ರದಲ್ಲಿ ಕಾಣಿಸಿಕೊಂಡಿದೆ. ರಘುಹಾಸನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ ಕೆಲಸ ಈಗಷ್ಟೇ ಶುರುವಾಗಿದೆ. ಇಡೀ ಸಿನಿಮಾದಲ್ಲಿ ಎಲ್ಲಾ ರೀತಿಯ ಎಮೋಷನ್ಸ್ ಇದ್ದು, ವಿಶೇಷವಾಗಿ ಡಾಗ್ ಸಿಂಬಾ ರೆಕಾರ್ಡಿಂಗ್ ಸ್ಟುಡೊಯೋಗೆ ಬಂದು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ. ಇಡೀ ಚಿತ್ರದಲ್ಲಿ ಸಿಂಬಾನ ಒರಿಜಿನಲ್ ಸೌಂಡ್ ಇರುತ್ತದೆ. ಡಬ್ಬಿಂಗ್ ಅಂದ್ರೆ, ಸಿಂಬಾ ಮಾತಾಡೋದಿಲ್ಲ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಅದರ ಬೊಗಳೋ ಸೌಂಡ್ ರೆಕಾರ್ಡ್ ಮಾಡಲಾಗುತ್ತಿದೆ. ಇದನ್ನೂ ಓದಿ: ಸಿಂಬಾನ ಒರಿಜಿನಲ್ ಸೌಂಡ್‌ ಅನ್ನು ನಾವು ರೆಕಾರ್ಡ್ ಮಾಡುತ್ತಿದ್ದೇವೆ. ಎಮೋಷನಲ್ ಸೀನ್‌ಗಳಲ್ಲೂ ಸಿಂಬಾ ಡಬ್ಬಿಂಗ್ ಮಾಡುತ್ತಿದೆ. ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಡಾಗ್ ಕೈಲಿ ಡಬ್ಬಿಂಗ್ ಮಾಡಿಸುತ್ತಿರುವುದು ನಾವೇ ಮೊದಲೆನ್ನಬಹುದು. ಹಿಂದಿನ ಪಾರ್ಟ್ ಒನ್ ಚಿತ್ರದಲ್ಲೂ ಡಾಗ್‌ನಿಂದಲೇ ಡಬ್ಬಿಂಗ್ ಮಾಡಿಸಿದ್ದೇವೆ. ಆದರೆ, ಅದು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಆಗಿತ್ತು. ಪಾರ್ಟ್-2ನ ಇಡೀ ಸಿನಿಮಾದಲ್ಲಿ ಡಾಗ್ ಸಿಂಬಾನೇ ಡಬ್ ಮಾಡುತ್ತಿದೆ. ಇದನ್ನೂ ಓದಿ: ಇಂಡಿಯಾದಲ್ಲಿ ಇಲ್ಲಿವರೆಗೂ ಯಾರೂ ಈ ಪ್ರಯತ್ನ ಮಾಡಿಲ್ಲ ಎಂದು ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ರಘು ಹಾಸನ್ ಹೇಳಿದ್ದಾರೆ. ಡಬ್ಬಿಂಗ್ ಕೆಲಸ ಆದ್ಮೇಲೆ ಚಿತ್ರದ ಮತ್ತು ಕೆಲಸ ಶುರು ಮಾಡಲಾಗುತ್ತದೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_558.txt b/zeenewskannada/data1_url7_500_to_1680_558.txt new file mode 100644 index 0000000000000000000000000000000000000000..2b4d163d8d9b175cae7c1f6a9c4d539b108b8923 --- /dev/null +++ b/zeenewskannada/data1_url7_500_to_1680_558.txt @@ -0,0 +1 @@ +ಅಣ್ಣಾವ್ರ ʼಗಂಧದಗುಡಿʼ ಸ್ಮರಿಸಿ ʼಪುಷ್ಪಾʼ ಸಿನಿಮಾ ವಿರುದ್ಧ ಗುಡುಗಿದ್ರಾ ಪವನ್‌ ಕಲ್ಯಾಣ್‌..!? ಡಿಸಿಎಂ ಹೇಳಿಕೆ ವೈರಲ್‌ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಕೃತಿ ನಾಶ, ಮರಗಳ ಕಳ್ಳಸಾಗಾಣಿಕೆಯಂತಹ ಕಥಾ ಹಂದರ ಹೊಂದಿರುವ ಸಿನಿಮಾಗಳ ವಿರುದ್ಧ ಗುಡುಗಿದ್ದಾರೆ.. ಆದ್ರೆ ಡಿಸಿಎಂ ಹೇಳಿಕೆಯನ್ನ ಅಲ್ಲು ಅರ್ಜುನ್‌ ಪುಷ್ಪಾ ಚಿತ್ರಕ್ಕೆ ಲಿಂಕ್‌ ಮಾಡಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.. ಅಷ್ಟಕ್ಕೂ ಆಗಿದ್ದೇನು..? :ನಟ, ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರು ಇತ್ತೀಚಿಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಅವರು, ನೀಡಿದ ಹೇಳಿಕೆ ಅಲ್ಲು ಅರ್ಜುನ್‌ ನಟನೆಯ ಪುಷ್ಪ ಕಥೆಯನ್ನ ಟೀಕೆಸಿದೆ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.. ಪತ್ರಿಕಾಗೋಷ್ಠಿಯಲ್ಲಿ ಪವನ್‌ ಕಲ್ಯಾಣ್ ಅವರು 1973 ರಲ್ಲಿ ಬಿಡುಗಡೆಯಾದ ಡಾ. ರಾಜ್‌ಕುಮಾರ್‌ ನಟನೆಯ ಗಂಧದ ಗುಡಿ ಸಿನಿಮಾವನ್ನು ನೆನಪಿಸಿಕೊಂಡರು. ಈ ಸಿನಿಮಾದ ಮೂಲಕ ಅಣ್ಣಾವ್ರು ಕಾಡಿನ ರಕ್ಷಣೆಯ ಮಹತ್ವ ಸಾರಿದ್ದಾರೆ.. ಚಿತ್ರದಲ್ಲಿ ಮೀಸಲು ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡು, ಕಳ್ಳ ಬೇಟೆಗಾರರು ಮತ್ತು ಕಳ್ಳಸಾಗಾಣಿಕೆದಾರರಿಂದ ಕಾಡುಗಳನ್ನು ರಕ್ಷಿಸಿದ ಒಬ್ಬ ವೀರನ ಪಾತ್ರ ಮಾಡಿದ್ದರು. ಆದರೆ ಇತ್ತೀಚಿನ ನಾಯಕರನ್ನು ಕಾಡು ನಾಶ ಮಾಡುವ ವ್ಯಕ್ತಿಯಂತೆ ಚಿತ್ರಿಸಲಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.. ಇದನ್ನೂ ಓದಿ: ಸಿನಿಮೀಯ ನಿರೂಪಣೆಯಲ್ಲಿನ ಈ ಬದಲಾವಣೆಯ ವಿರು‍ದ್ಧ ನಟ-ರಾಜಕಾರಣಿ ಪವನ್‌ ಕಲ್ಯಾಣ್‌ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ನಾನು ಚಲನಚಿತ್ರೋದ್ಯಮದ ಭಾಗವಾಗಿದ್ದೇನೆ. ಕಥೆ ಹೇಳುವ ಪ್ರಸ್ತುತ ಶೈಲಿಯ ವಿರುದ್ಧ ಹೋರಾಡುತ್ತೇನೆ. ನಾವು ಜನರಿಗೆ ಸರಿಯಾದ ಸಂದೇಶ ನೀಡುತ್ತಿದ್ದೇವೇಯೇ..? ಎಂದು ಡಿಸಿಎಂ ಆಶ್ಚರ್ಯ ಪಡಿಸಿದರು. ಅಲ್ಲದೆ, "ನನಗೆ ರೀಲ್ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲ, ನಿಜ ಜೀವನದಲ್ಲಿ ಸಾಧಿಸಲು ನಾನು ಆಶಿಸುತ್ತೇನೆ." ಎಂದು ತಮ್ಮ ಗುರಿಯನ್ನ ಬಿಚ್ಚಿಟ್ಟರು.. ಇನ್ನು ಪವನ್‌ ಕಲ್ಯಾಣ್ ಅವರ ಹೇಳಿಕೆಯನ್ನ ಕೆಲವು ನೆಟ್ಟಿಗರು ಪುಷ್ಪ: ದಿ ರೈಸ್‌ನಲ್ಲಿ ಅಲ್ಲು ಅರ್ಜುನ್‌ನ ಪಾತ್ರಕ್ಕೆ ಲಿಂಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಅವರು ಪುಷ್ಪಾ ರಾಜ್ ಎಂಬ ರಕ್ತ ಚಂದನದ ಕಳ್ಳಸಾಗಾಣಿಕೆದಾರರಾಗಿ ನಟಿಸಿದ್ದಾರೆ.. ಪವನ್ ಕಲ್ಯಾಣ್ ಇದನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.. ಇದನ್ನೂ ಓದಿ: ಕಲ್ಯಾಣ್ ಬೆಂಬಲಿಗರು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯಾವುದೇ ನಿರ್ದಿಷ್ಟ ಚಲನಚಿತ್ರ ಅಥವಾ ವ್ಯಕ್ತಿಯನ್ನು ಗುರಿಯಾಗಿಸುವ ಬದಲು ವಿಶಾಲವಾದ ಸಾಂಸ್ಕೃತಿಕ ಬದಲಾವಣೆಯನ್ನು ಉದ್ದೇಶಿಸಿ ನಟ ಈ ಹೇಳಿಕೆ ನೀಡಿದ್ದಾರೆ ಎಂದು ವಿವರಿಸುತ್ತಿದ್ದಾರೆ.. ಅಲ್ಲದೆ, "ಪವನ್ ಕಲ್ಯಾಣ್ ಅವರ ಹೇಳಿಕೆಗಳು ಬದಲಾಗುತ್ತಿರುವ ನಾಯಕರ ಚಿತ್ರಣದ ಬಗ್ಗೆ, ವೈಯಕ್ತಿಕವಾಗಿ ಅಲ್ಲು ಅರ್ಜುನ್ ಬಗ್ಗೆ ಅಲ್ಲ" ಎಂದು ಅಭಿಮಾನಿಯೊಬ್ಬರು ಹೇಳಿಕೆ ನೀಡಿ ಗಮನಸೆಳೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_559.txt b/zeenewskannada/data1_url7_500_to_1680_559.txt new file mode 100644 index 0000000000000000000000000000000000000000..d313adcb9ba42f54cb3dc5a5a99af0dda1b57a71 --- /dev/null +++ b/zeenewskannada/data1_url7_500_to_1680_559.txt @@ -0,0 +1 @@ +ಅಭಿಷೇಕ್-ಐಶ್ವರ್ಯಾ ವಿಚ್ಛೇದನ ಪಡೆಯೋಕೆ ಸಾಧ್ಯವೇ ಇಲ್ಲ.. ವದಂತಿಗಳಿಗೆ ಬ್ರೇಕ್‌ ಹಾಕಿತು ʼಈʼ ವೈರಲ್‌ ಪೋಟೋ!! : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಾಲಿವುಡ್‌ನ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಆದರೆ, ಕಳೆದ ಕೆಲವು ದಿನಗಳಿಂದ ಇವರಿಬ್ಬರ ವಿಚ್ಛೇದನದ ಸುದ್ದಿ ಜೋರಾಗಿ ಹರಡುತ್ತಿದೆ.. ಇದೆಲ್ಲದರ ಕಾಣಿಸಿಕೊಂಡಿರುವ ಅವರಿಬ್ಬರ ಪೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.. : ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಯಾವುದೂ ಸರಿಯಿಲ್ಲ ಎಂಬ ವರದಿಗಳು ಬರುತ್ತಿವೆ. ಇದರ ನಡುವೆ ನಟಿ ಇತ್ತೀಚೆಗೆ ತನ್ನ ಮಗಳು ಆರಾಧ್ಯ ಬಚ್ಚನ್ ಜೊತೆ ವಿಹಾರಕ್ಕೆ ವಿದೇಶಕ್ಕೆ ಹೋಗಿದ್ದರು. ಈ ವೇಳೆ ಅಭಿಷೇಕ್ ನಟಿ ಜೊತೆ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಹೊರಬಿದ್ದಿರುವ ಪೋಟೋಗಳು ವಿಚ್ಛೇದನದ ಸುದ್ದಿಯನ್ನು ಅಲ್ಲಗಳೆದಿವೆ. ವಾಸ್ತವವಾಗಿ, ರಾಯಲ್ ಬ್ಲಾಕ್ ಲೆಮನ್ ಕಂಪನಿಯ ಸಿಇಒ ಅಭಿಷೇಕ್ ಮತ್ತು ಐಶ್ವರ್ಯಾ ಅವರೊಂದಿಗಿನ ಕೆಲವು ಪೋಟೋಗಳನ್ನು ತಮ್ಮ ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದಂಪತಿಗಳು ತಮ್ಮ ಮಗಳು ಆರಾಧ್ಯ ಅವರೊಂದಿಗೆ ಹಾಲಿಡೇ ಕಳೆಯುತ್ತಿಯುವುದನ್ನು ಕಾಣಬಹುದು. ಈಗ ವಿಚ್ಛೇದನದ ಸುದ್ದಿಯ ನಡುವೆ, ಅಭಿಮಾನಿಗಳು ಜೋಡಿಯನ್ನು ಒಟ್ಟಿಗೆ ನೋಡಿ ಖುಷಿಯಾಗಿದ್ದಾರೆ.. ಇದನ್ನೂ ಓದಿ- ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಪ್ರತ್ಯೇಕವಾಗಿ ಆಗಮಿಸಿದ್ದರು.. ಅಲ್ಲಿ ಅಭಿಷೇಕ್ ತನ್ನ ಕುಟುಂಬದೊಂದಿಗೆ ಕಾಣಿಸಿಕೊಂಡರೇ, ಮಗಳು ಆರಾಧ್ಯ ಜೊತೆ ಐಶ್ವರ್ಯಾ ರೈ ಒಬ್ಬರೇ ಆಗಮಿಸಿದ್ದರು. ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿತ್ತು. ಆದರೆ ಇದರ ಬಳಿಕವೇ ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವೆ ಏನೋ ಸರಿಯಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಪ್ರಾರಂಭವಾದವು. ಹಾಗೇ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಸುದ್ದಿ ಮಾಡಿದ್ದು ಇದೇ ಮೊದಲಲ್ಲ. ಐಶ್ವರ್ಯಾ ತನ್ನ ಅತ್ತೆಯ ಮನೆ ಜಲ್ಸಾವನ್ನು ತೊರೆದು ತನ್ನ ತಾಯಿಯ ಮನೆಗೆ ತೆರಳಿದ್ದಾಳೆ ಎಂಬ ಸುದ್ದಿ ಈ ಹಿಂದೆ ಬಂದಿತ್ತು. ವರದಿಗಳನ್ನು ನಂಬುವುದಾದರೆ, ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವೆ ಕೆಲವು ಭಿನ್ನಾಬಿಪ್ರಾಯಗಳಿವೆ ಎನ್ನಲಾಗಿದೆ.. ಆದರೆ ಈಗ ಈ ಪೋಟೋಗಳು ಹೊರಬಂದ ನಂತರ, ಊಹಾಪೋಹಗಳು ತಪ್ಪು ಎಂದು ಸಾಬೀತಾಗಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_56.txt b/zeenewskannada/data1_url7_500_to_1680_56.txt new file mode 100644 index 0000000000000000000000000000000000000000..f8e125bde23adece17102648fc2de71a09460367 --- /dev/null +++ b/zeenewskannada/data1_url7_500_to_1680_56.txt @@ -0,0 +1 @@ +ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ..! ಎನ್ ಡಿ ಎ ಮೈತ್ರಿಕೂಟ ಸರ್ಕಾರದ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಿದ್ದಾರೆ.ಈ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಮೊದಲ ನಿರ್ಧಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ. ನವದೆಹಲಿ:ಎನ್ ಡಿ ಎ ಮೈತ್ರಿಕೂಟ ಸರ್ಕಾರದ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಿದ್ದಾರೆ.ಈ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಮೊದಲ ನಿರ್ಧಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇದನ್ನೂ ಓದಿ: ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರು ಸುಮಾರು 9.3 ಕೋಟಿ ರೈತರಿಗೆ ಸುಮಾರು ₹ 20,000 ಕೋಟಿ ಬಿಡುಗಡೆ ಮಾಡಲು ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಹೊಸ ಮತ್ತು ಹಳೆಯ ಮೂವತ್ತು ಕ್ಯಾಬಿನೆಟ್ ಸಚಿವರು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸ್ವತಂತ್ರ ಉಸ್ತುವಾರಿ ಹೊಂದಿರುವ ಐದು ರಾಜ್ಯ ಸಚಿವರು ಮತ್ತು 36 ಕಿರಿಯ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಈಗ ಎನ್ ಡಿಎ ಮೈತ್ರಿಕೂಟದ ಪಕ್ಷಗಳಾದ ಏಕನಾಥ್ ಶಿಂಧೆ ಅವರ ಶಿವಸೇನೆ, ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ ಮಹತ್ವದ ಹುದ್ದೆಗಳಿಗಾಗಿ ಬೇಡಿಕೆ ಇಟ್ಟಿರುವುದರಿಂದಾಗಿ ಈಗ ಪ್ರಧಾನಿ ನೇತೃತ್ವದ ಸಂಪುಟದ ಸಭೆ ಮಹತ್ವವನ್ನು ಪಡೆದಿದೆ. ಇದನ್ನೂ ಓದಿ: ಒಂದೆಡೆ ಇದುವರೆಗೆ ಶಿವಸೇನೆಗೆ ಕೇವಲ ಒಂದೇ ಸಚಿವ ಸ್ಥಾನ ನೀಡಿರುವುದಕ್ಕೆ ಜೊತೆ ಕೇವಲ ಒಂದು ಸ್ಥಾನವನ್ನು ಗೆದ್ದಿರುವ ಅಜಿತ್ ಪವಾರ್ ಅವರ ಪಕ್ಷವು, ಸ್ವತಂತ್ರ ಉಸ್ತುವಾರಿಯೊಂದಿಗೆ ಕಿರಿಯ ಸಚಿವ ಸ್ಥಾನದ ಬಿಜೆಪಿ ಪ್ರಸ್ತಾಪದಿಂದ ಅಸಮಾಧಾನಗೊಂಡಿದೆ.ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಶಿವಸೇನೆ, ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳನ್ನು ಕೇಳಿದೆ, ಆದರೆ ಮುಂದಿನ ವಿಸ್ತರಣೆಯವರೆಗೆ ಕಾಯಲು ಸಿದ್ಧ ಎಂದು ಹೇಳಿದೆ.ಈ ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಹುದ್ದೆಗಿಂತ ಕಡಿಮೆ ಸ್ಥಾನ ನೀಡಿರುವುದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಟಿಡಿಪಿ ಮತ್ತು ಜೆಡಿ(ಯು) ಎರಡೂ ಪಕ್ಷಗಳು ಲೋಕಸಭೆಯ ಸ್ಪೀಕರ್ ಹುದ್ದೆಗೆ ಪೈಪೋಟಿ ನಡೆಸುತ್ತಿವೆ. ಇದಕ್ಕೆ ಕಾರಣವಿಷ್ಟೇ, ಇದು ಅತ್ಯುತ್ತಮ ಸ್ಥಾನವಾಗಿರುವುದರಿಂದ ಪಕ್ಷದಲ್ಲಿ ಒಡಕು ಉಂಟಾದರೆ, ಪಕ್ಷಾಂತರ ನಿಷೇಧ ಕಾನೂನಿನಡಿಯಲ್ಲಿ ಯಾರು ಉಳಿಯಬೇಕು ಮತ್ತು ಯಾರನ್ನು ಅನರ್ಹಗೊಳಿಸಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸುತ್ತಾರೆ, ಹೀಗಾಗಿ ಸ್ಪೀಕರ್ ಹುದ್ದೆಗೆ ಮಹತ್ವ ಬಂದಿದೆ. ಇದನ್ನೂ ಓದಿ: ಈಗ ಮಿತ್ರಪಕ್ಷಗಳು, ಸಮ್ಮಿಶ್ರ ಸರ್ಕಾರದ ದುರ್ಬಲ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರಕ್ಕೆ ತಮ್ಮದು ಬೆಂಬಲ ಬೇಷರತ್ ಎಂದು ಪದೇ ಪದೇ ಹೇಳುತ್ತಿರುವುದು ಮೋದಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_560.txt b/zeenewskannada/data1_url7_500_to_1680_560.txt new file mode 100644 index 0000000000000000000000000000000000000000..0810d8814d5bde13dbd7af3bf0e372991752d675 --- /dev/null +++ b/zeenewskannada/data1_url7_500_to_1680_560.txt @@ -0,0 +1 @@ +ಪಬ್ಲಿಕ್‌ನಲ್ಲೇ ಮುತ್ತು .. ʼಈʼ ಖ್ಯಾತ ವ್ಯಕ್ತಿಯೊಂದಿಗೆ ಐಶ್ವರ್ಯ ರೈ ಅಫೇರ್..?‌! ಅಭಿಷೇಕ್‌ ಜೊತೆ ಡಿವೋರ್ಸ್‌ ಫಿಕ್ಸ್?‌! - : ಅಭಿಷೇಕ್ ಬಚ್ಚನ್ - ಐಶ್ವರ್ಯಾ ರೈ ದಂಪತಿಗಳು ಬಾಲಿವುಡ್‌ನ ಫೇಮಸ್‌ ಕಪಲ್. 2007ರಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಅವರಿಗೆ ಆರಾಧ್ಯ ಎಂಬ ಮಗಳೂ ಇದ್ದಾಳೆ. : 16 ವರ್ಷಗಳಿಂದ ಉತ್ತಮವಾಗಿ ನಡೆಯುತ್ತಿರುವ ಅಭಿಷೇಕ್ ಬಚ್ಚನ್ - ಐಶ್ವರ್ಯಾ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೂರಿವೆಯಂತೆ.. ಅಲ್ಲದೇ ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಹಲವಾರು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿವೆ..ಈ ಸುದ್ದಿಗೆ ಪುಷ್ಟಿ ನೀಡುವಂತೆ ಬಚ್ಚನ್ ಫ್ಯಾಮಿಲಿ ಐಶ್ವರ್ಯ ಅವರೊಂದಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ.. ಇದೇ ವೇಳೆ ಬಿಗ್ ಬಿ ಅಮಿತಾಬ್ ತಮ್ಮ ಸೊಸೆ ಐಶ್ವರ್ಯಾ ರೈ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ ಫಾಲೋ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಚರ್ಚೆ ನಡೆಸಿದ್ದಾರೆ.. ಐಶ್ವರ್ಯಾ ರೈ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡರೂ ತಾವು ಚೆನ್ನಾಗಿಯೇ ಇದ್ದೇವೆ ವಿಚ್ಛೇದನ ಪಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡುತ್ತಾ ಬಂದರೂ ಈ ವದಂತಿಗಳು ನಿಂತಿಲ್ಲ. ಇದನ್ನೂ ಓದಿ- ಅಂಬಾನಿ ಮನೆಯಲ್ಲಿ ನಡೆದ ಮದುವೆಯಲ್ಲಿ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ವಿಚ್ಛೇದನದ ಮಾತು ಮುನ್ನೆಲೆಗೆ ಬಂದಿತು... ಫೋಟೋ ಸೆಷನ್‌ನ ಭಾಗವಾಗಿ, ಐಶ್ವರ್ಯಾ ರೈ ಒಬ್ಬರೇ ಪೋಟೋಗಳಿಗೆ ಪೋಸ್‌ ನೀಡಿದ್ದರು.. ಹೀಗಾಗಿ ಮತ್ತೊಮ್ಮೆ ದಂಪತಿಗಳ ವಿಚ್ಛೇದನದ ಬಗ್ಗೆ ಚರ್ಚೆ ನಡೆದಿದೆ.. ಈ ಘಟನೆಯ ನಂತರ ಐಶ್ವರ್ಯ ರೈ ಮಗಳ ಜೊತೆ ಒಂಟಿಯಾಗಿ ವಿದೇಶಕ್ಕೆ ಹೋಗಿದ್ದು ಹಾಟ್ ಟಾಪಿಕ್ ಆಗಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಐಶರ್ಯ ಮತ್ತು ಆರಾಧ್ಯ ಕಾಣಿಸಿಕೊಂಡರು ಮತ್ತು ಅಭಿಷೇಕ್ ಬಚ್ಚನ್ ಇರಲಿಲ್ಲ.. ಆಗಲೂ ಮತ್ತೊಮ್ಮೆ ದಂಪತಿಗಳ ವಿಚ್ಛೇದನದ ಬಗ್ಗೆ ಸುದ್ದಿ ಹರಿದಾಡತೊಡಗಿತು.. ಈ ನಡುವೆ ಐಶ್ವರ್ಯ ರೈ ಒಬ್ಬ ವ್ಯಕ್ತಿಯೊಂದಿಗೆ ಕ್ಲೋಸ್ ಆಗುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹೌದು ಜಿರಾಕ್ ಮಾರ್ಕರ್ ಎಂಬ ವೈದ್ಯರಿಗೆ ಐಶ್ವರ್ಯಾ ರೈ ಆಪ್ತರಾಗಿದ್ದಾರೆ ಎಂಬ ಸುದ್ದಿ ಇದೆ. ಆದರೆ ಈ ಗೆಳೆತನ ಈಗ ಬೇರೆ ಸಂಬಂಧಕ್ಕೆ ತಿರುಗಿದೆ ಎಂದು ಬಾಲಿವುಡ್ ಮಂದಿ ಚರ್ಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ಅವರು ವೈದ್ಯರೊಂದಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅವರೊಂದಿಗೆ ಕ್ಲೋಸ್‌ ಆಗಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_561.txt b/zeenewskannada/data1_url7_500_to_1680_561.txt new file mode 100644 index 0000000000000000000000000000000000000000..3678422f5eb59d07a5052da61002d874a7862351 --- /dev/null +++ b/zeenewskannada/data1_url7_500_to_1680_561.txt @@ -0,0 +1 @@ +ಗೋಪಿಲೋಲ ಸಿನಿಮಾದ ಎರಡನೇ ಹಾಡು ರಿಲೀಸ್ : ಹಿರಿಯ ‌ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಉಮೇಶ್ ಬಣಕಾರ್ ನಿನ್ನೆ ನೆಚ್ಚಿಕೊಂಡೆ ಎಂಬ ಹಾಡನ್ನು ಅನಾವರಣ ಮಾಡಿದರು. :ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಈಗ ಗೋಪಿಲೋಲ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೀಗ ಈ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಟೆಯಿತು. ಹಿರಿಯ ‌ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಉಮೇಶ್ ಬಣಕಾರ್ ನಿನ್ನೆ ನೆಚ್ಚಿಕೊಂಡೆ ಎಂಬ ಹಾಡನ್ನು ಅನಾವರಣ ಮಾಡಿದರು. ಬಳಿಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಒಂದು ಸಾಂಗ್ ನಾವು ನೋಡುತ್ತವೆ. ಆದರೆ ಆ ಹಾಡಿನ ಹಿಂದೆ ಎಷ್ಟು ಕೆಲಸ ಮಾಡಿರುತ್ತಾರೆ ಎಂದರೆ ಮೇಕಪ್, ಪ್ರೊಡಕ್ಷನ್, ಪ್ರೊಡಕ್ಷನ್ ಮ್ಯಾನೇಜರ್, ಕಾಸ್ಟ್ಯೂಮ್ ಡಿಸೈನ್..ಈ ರೀತಿ ಹಲವರ ಪ್ರಯತ್ನ ಇರುತ್ತದೆ. ಈ ಹಾಡನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಲೋಕೇಷನ್, ನಟನೆ ಓವರ್ ಆಗಿ ಮಾಡದೇ ಹಾಡಿಗೆ ಎಷ್ಟು ಬೇಕೋ‌ ಅಷ್ಟೂ ಮಾಡಿದ್ದಾರೆ. ನಿರ್ದೇಶಕರು, ಕೊರಿಯೋಗ್ರಫರ್ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಎಲ್ಲಿಯೂ ಹೊಸಬರು ಎನ್ನುವಂತೆ ಕಾಣುವುದಿಲ್ಲ. ಇವತ್ತಿನ ದಿನಗಳಲ್ಲಿ ಮೊದಲಿನ ಮ್ಯೂಸಿಕ್ ಅಂದಿನ ಮ್ಯೂಸಿಕ್ ವ್ಯತ್ಯಾಸ ಇದೆ. ಇಂಡಿಯನ್ ಸಿನಿಮಾಗಳಲ್ಲಿ ಹಾಡುಗಳು ಇಲ್ಲದೇ ಇದ್ದರೆ ಸಿನಿಮಾ ಪೂರ್ಣವಾಗಿ ಇರುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಿರ್ಮಾಪಕರಾದ ಎಸ್.ಆರ್.ಸನತ್ ಕುಮಾರ್ ಮಾತನಾಡಿ, ಇದು ನಮ್ಮ ನಾಲ್ಕನೇ ಸಿನಿಮಾ. ನಮಗೆ ಸಿನಿಮಾ ಫ್ಯಾಷನ್. ಪುನೀತ್ ಸರ್ ಬಳಿ ಹೋಗಿ ಕಥೆ ಹೇಳಿದರು. ನಾನು ಮಾಡುತ್ತೇನೆ. ಮೂರು ವರ್ಷ ಟೈಮ್ ಬೇಕು ಎಂದರು. ಕಥೆ ಚೆನ್ನಾಗಿದೆ. ಒಂದಕ್ಕಿಂತ ಒಂದು ಹಾಡುಗಳು ಚೆನ್ನಾಗಿ ಇವೆ ಎಂದರು. ನಿನ್ನೆ ನೆಚ್ಚಿಕೊಂಡೆ ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ಅನುರಾಧ ಭಟ್ ಹಾಗೂ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದು, ಮಿದುನ್ ಅಸೋಕನ್ ಚೆನ್ನೈ ಟ್ಯೂನ್ ಹಾಕಿದ್ದಾರೆ. ನಾಯಕ ಮಂಜುನಾಥ್ ಅರಸು ನಾಯಕಿ ನಿಮಿಷಾ ಕೆ ಚಂದ್ರ ಮೆಲೋಡಿ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಸಹಜ ಕೃಷಿ ಹಾಗೂ ಪ್ರೇಮ ಕಥಾ ಹಂದರ ಹೊಂದಿರುವ ಗೋಪಿಲೋಲ ಸಿನಿಮಾಗೆ ಎಸ್.ಆರ್. ಸನತ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸಹ ನಿರ್ಮಾಪಕರಾಗಿ ಚಿತ್ರದ ನಾಯಕ ಮಂಜುನಾಥ್ ಸಾಥ್ ಕೊಟ್ಟಿದ್ದಾರೆ‌. ಮಂಜುನಾಥ್ ಅವರಿಗೆ ಜೋಡಿಯಾಗಿ ನಿಮಿಷಾ ಕೆ ಚಂದ್ರ ಅಭಿನಯಿಸ್ತಿದ್ದು, ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾ ವಾಸಂತಿ, ಕೆಂಪೇಗೌಡ, ಡಿಗ್ರಿ ನಾಗರಾಜ್, ರೇಖಾ ದಾಸ್, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಗೋಪಿಲೋಲ ಸಿನಿಮಾಗೆ ಕೇಶವಚಂದ್ರ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನ, ಮಿದುನ್ ಅಸೋಕನ್ ಚೆನ್ನೈ ಸಂಗೀತ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಸೂರ್ಯಕಾಂತ್ ಎಚ್ ಕ್ಯಾಮೆರಾ ವರ್ಕ್, ಥ್ರಿಲ್ಲರ್ ಮಂಜು, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_562.txt b/zeenewskannada/data1_url7_500_to_1680_562.txt new file mode 100644 index 0000000000000000000000000000000000000000..a9fd0228186e45694e396be83042cad364652dbe --- /dev/null +++ b/zeenewskannada/data1_url7_500_to_1680_562.txt @@ -0,0 +1 @@ +ಶಿವಣ್ಣ ನಟನೆಯ ʻಭೈರತಿ ರಣಗಲ್ʼ ಟೈಟಲ್‌ ಸಾಂಗ್‌ಗೆ ಸಿನಿಪ್ರಿಯರು ಫಿದಾ : ಸಂತೋಷ್ ವೆಂಕಿ ಹಾಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. :ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಭೈರತಿ ರಣಗಲ್" ಚಿತ್ರದ ಶೀರ್ಷಿಕೆ ಗೀತೆ(ಟೈಟಲ್ ಸಾಂಗ್) ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕಿನ್ನಾಳ್ ರಾಜ್ ಅವರು ಬರೆದಿರುವ "ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು" ಎಂಬ ಭೈರತಿ ರಣಗಲ್ ಸಿನಿಮಾದ ಶೀರ್ಷಿಕೆ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್ ನಲ್ಲಿ ಬಂದಿದ್ದ "ಮಫ್ತಿ" ಚಿತ್ರದ ಪ್ರೀಕ್ವೆಲ್ ಆಗಿರುವ "ಭೈರತಿ ರಣಗಲ್" ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ. ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ‌ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ "ಭೈರತಿ ರಣಗಲ್" ಚಿತ್ರಕ್ಕಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_563.txt b/zeenewskannada/data1_url7_500_to_1680_563.txt new file mode 100644 index 0000000000000000000000000000000000000000..e97aff66f9f5555ebb142b6a068092eeff3e3ef6 --- /dev/null +++ b/zeenewskannada/data1_url7_500_to_1680_563.txt @@ -0,0 +1 @@ +"ಅವರೊಂದಿಗೆ ಮಲಗಲು ಒಪ್ಪುತ್ತಿಲ್ಲ ಅಂತ ಗದರಿಸಿದ್ರು.." ಕೆಜಿಎಫ್ ನಟಿ ಸೆನ್ಸೇಷನಲ್ ಕಾಮೆಂಟ್! : ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಲ್ಲಿ ದೊಡ್ಡ ದೊಡ್ಡ ನಾಯಕಿಯರಿಗೂ ಸಹ ಇಂತಹ ಕಹಿ ಅನುಭವಗಳು ಎದುರಾಗಿವೆ.. ಸದ್ಯ ಕೆಜಿಎಫ್ ನಟಿ ತನಗೆ ಎದುರಾದ ಕಾಸ್ಟಿಂಗ್ ಕೌಚ್‌ನ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.. : ಚಿತ್ರರಂಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಶಾಪವಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ... ಸುಶಾಂತ್ ರಜಪೂತ್ ನಿಧನದ ನಂತರ, ಜನಪ್ರಿಯ ನಟಿ ರವೀನಾ ಟಂಡನ್, ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಮತ್ತು ಕಾಸ್ಟಿಂಗ್ ಕೌಚ್‌ನಿಂದ ಪ್ರತಿಭೆ ಇರುವ ನಟರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ.. ದೊಡ್ಡ ಕುಟುಂಬದಿಂದ ಬಂದವರಿಗೆ ಇಲ್ಲಿ ಹೆಚ್ಚು ಅವಕಾಶಗಳು ಸಿಗುತ್ತವೆ.. ಎಂದು ಸೆನ್ಸೇಷನಲ್ ಕಾಮೆಂಟ್‌ವೊಂದನ್ನು ಮಾಡಿದ್ದರು.. ಇತ್ತೀಚಗೆ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯಿಸಿದ ರವೀನಾ ಟಂಡನ್ "ನನ್ನ ವೃತ್ತಿಜೀವನವನ್ನು ನಾಶಮಾಡಲು ಅನೇಕರು ಪಿತೂರಿಗಳನ್ನು ಮಾಡಿದ್ದಾರೆ.. ಇದರ ಹಿಂದೆ ದೊಡ್ಡ ಕಾರಣವಿದೆ. ಅದೇ ನಾನು ಅವರು ಮಲಗುವ ಕೋಣೆಗೆ ಹೋಗಲಿಲ್ಲ ಎನ್ನುವುದು.. ಕೇವಲ ಹಾಸಿಗೆಯ ಸುಖಕ್ಕಾಗಿ ನಾಯಕಿಯರ ವೃತ್ತಿ ಜೀವನವನ್ನೇ ಹಾಳು ಮಾಡುವ ಬ್ಯಾಚ್ ಬಾಲಿವುಡ್ ನಲ್ಲಿ ಈಗಲೂ ಇದೆ" ಎಂದು ನಟಿ ಚಿತ್ರರಂಗದ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.. ಇದನ್ನೂ ಓದಿ- ಇನ್ನು ರವೀನಾ ಟಂಡನ್ ಅವರು ಬಾಲಯ್ಯ ಅವರೊಂದಿಗೆ 'ಬಂಗಾರು ಬುಲ್ಲೋಡು' ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಅದಾದ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ ಇವರು ಅಭಿಮಾನಿಗಳ ಮನ ಕದ್ದಿದ್ದಾರೆ... ಕಳೆದ ವರ್ಷ ಕೇಂದ್ರವು ರವೀನಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ರವೀನಾ ಟಂಡನ್ .. ಖ್ಯಾತ ನಿರ್ಮಾಪಕ ರವಿ ಟಂಡನ್ ಅವರ ಮಗಳು.. ಸಲ್ಮಾನ್ ಅಭಿನಯದ ‘ಪತ್ತರ್ ಕೆ ಫೂಲ್’ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ, 'ಮೊಹ್ರಾ', 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ದಿಲ್ ವಾಲೆ' ನಂತಹ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದಾರೆ.. ಆದರೆ ನಟಿ ಕೆಜಿಎಫ್ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಹೆಚ್ಚಿನ ಅಭಿಮಾನಿಗಳ ಮನಸೆಳೆದಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_564.txt b/zeenewskannada/data1_url7_500_to_1680_564.txt new file mode 100644 index 0000000000000000000000000000000000000000..c8cd27e504432f9aa22881f4d895e8f1c7e62654 --- /dev/null +++ b/zeenewskannada/data1_url7_500_to_1680_564.txt @@ -0,0 +1 @@ +ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾ ಎರಡನೇ ಮದುವೆ ಪ್ರಸ್ತಾಪ..! ಯಾರೊಂದಿಗೆ ಗೊತ್ತಾ? : ನಾಗ ಚೈತನ್ಯ ಎರಡನೇ ಮದುವೆಯಾಗಲಿರುವ ವಿಚಾರ ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಸಮಂತಾಗೂ ಎರಡನೇ ಮದುವೆಯ ಪ್ರಸ್ತಾಪ ಬಂದಿದೆ ಎನ್ನಲಾಗಿದೆ.. : ಸಮಂತಾ-ನಾಗ ಚೈತನ್ಯ ವಿಚ್ಛೇದನ ಘೋಷಿಸಿ ಎರಡೂವರೆ ವರ್ಷಗಳಾಗಿವೆ. ಅಂದಿನಿಂದ ಸಮಂತಾ ಒಂಟಿಯಾಗಿದ್ದಾಳೆ. ಮತ್ತೊಂದೆಡೆ ನಾಗ ಚೈತನ್ಯ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.. ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.. ಇದೀಗ ನಾಗ ಚೈತನ್ಯ ಮಾಜಿ ಪತ್ನಿ ಸಮಂತಾ ಕೂಡ ಎರಡನೇ ಮದುವೆ ಆಗ್ತಾರಾ ಎನ್ನುವ ಅನುಮಾನ ಶುರುವಾಗಿದೆ. ವಿಚ್ಛೇದನದಿಂದ ಸಮಂತಾ ತೀವ್ರವಾಗಿ ನೊಂದಿದ್ದರು. ಚೈತನ್ಯ ಜೊತೆ ಮುರಿದುಬಿದ್ದ ನಂತರ ಆಕೆ ತನ್ನ ಖಿನ್ನತೆಯನ್ನು ಹೋಗಲಾಡಿಸಲು ಹಲವು ಮಾರ್ಗಗಳನ್ನು ಆರಿಸಿಕೊಂಡಳು. ವಿಶೇಷವಾಗಿ ಸ್ನೇಹಿತರೊಂದಿಗೆ ಸಮಯ ಕಳೆಯುವುದು. ಆಧ್ಯಾತ್ಮಿಕ ಮಾರ್ಗವನ್ನೂ ಆರಿಸಿಕೊಂಡರು. ಕ್ರಿಶ್ಚಿಯನ್ ಆಗಿರುವ ಸಮಂತಾ... ಹಲವು ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದಲ್ಲದೇ.. ಸಮಂತಾ ಜಗ್ಗಿ ವಾಸುದೇವ್ ಬಾಬಾ ಅವರ ಅನುಯಾಯಿಯಾದರು. ಇದನ್ನೂ ಓದಿ- ಸಮಂತಾ ಮತ್ತೆ ಮದುವೆಯಾಗುವುದಿಲ್ಲ ಎಂಬ ಊಹಾಪೋಹಗಳಿವೆ. ಆದರೆ ತನಗೆ ನೋವುಂಟು ಮಾಡಿದ್ದ ನಾಗ ಚೈತನ್ಯ ಮತ್ತೆ ಮದುವೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಂತಾ ಮನಸ್ಸು ಬದಲಾಯಿಸಬಹುದು ಎಂಬ ವಾದ ಮುನ್ನೆಲೆಗೆ ಬಂದಿದೆ. ಈ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರಿಂದ ಸಮಂತಾಗೆ ಮದುವೆ ಪ್ರಸ್ತಾಪ ಬಂದಿದೆ. ಈ ಅಭಿಮಾನಿಯ ಪ್ರಸ್ತಾಪಕ್ಕೆ ಸಮಂತಾ ಪ್ರತಿಕ್ರಿಯಿಸಿರುವುದು ಗಮನಾರ್ಹ. ಇದನ್ನೂ ಓದಿ- ಅಭಿಮಾನಿಯೊಬ್ಬರು ಸಮಂತಾಗೆ ಸಂದೇಶ ಕಳುಹಿಸಿಸಿದ್ದು.. ಸಮಂತಾಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ ಅದರಲ್ಲಿ ನಾನೂ ಒಬ್ಬ, 10 ಮಂದಿ ಅಭಿಮಾನಿಗಳಿದ್ದರೆ ನಾನೂ ಒಬ್ಬ. ಒಂದೇ ಒಂದು ಅಭಿಮಾನಿ ಇದ್ದರೆ, ಅದು ನಾನು. ಒಬ್ಬ ಅಭಿಮಾನಿಯೂ ಇಲ್ಲ ಎಂದರೆ ನಾನು ಈ ಜಗತ್ತಿನಲ್ಲಿಲ್ಲ. ಈ ಜಗತ್ತು ಸಮಂತಾ ವಿರುದ್ಧವಾದರೆ, ನಾನು ಜಗತ್ತಿನ ವಿರುದ್ಧ'' ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಸಂದೇಶದಲ್ಲಿ.. “ಸಮಂತಾ ದುಃಖಿಸಬೇಡ. ನಿನಗಾಗಿ ನಾನಿದ್ದೇನೆ. ಎರಡು ವರ್ಷದಲ್ಲಿ ಹಣ ಗಳಿಸುತ್ತೇನೆ. ಇಷ್ಟವಾದರೆ ಮದುವೆಯಾಗೋಣ,'' ಎಂದು ಕಮೆಂಟ್ ಹಾಕಿದ್ದಾರೆ. ಈ ಕಾಮೆಂಟ್‌ಗಳಿಗೆ ಸಮಂತಾ ಪ್ರತಿಕ್ರಿಯಿಸಿದ್ದು, "ನನಗೆ ಅರಿವಾಗಿದೆ" ಎಂದು ಉತ್ತರಿಸಿದ್ದಾರೆ.. ಸಮಂತಾ ಅವರ ಪ್ರತಿಕ್ರಿಯೆಯನ್ನು ನೋಡಿದ ನಂತರ, ಅವರು ತಮ್ಮ ಎರಡನೇ ಮದುವೆಯ ಬಗ್ಗೆ ಸಕಾರಾತ್ಮಕ ಭಾವನೆಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_565.txt b/zeenewskannada/data1_url7_500_to_1680_565.txt new file mode 100644 index 0000000000000000000000000000000000000000..ff142c8215176b78a710892e8d96bd526459b0da --- /dev/null +++ b/zeenewskannada/data1_url7_500_to_1680_565.txt @@ -0,0 +1 @@ +ವಿನಯ್ ರಾಜ್ ಕುಮಾರ್ 'ಪೆಪೆ' ಸಿನಿಮಾ ವಿತರಣೆ ಮಾಡಲಿದೆ ಕೆಆರ್ ಜಿ ಸ್ಟುಡಿಯೋ : ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಪಾಸಾಗಿರುವ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. :ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಪಾಸಾಗಿರುವ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಕ್ಲಾಸ್ ಹೀರೊ ಆಗಿ ಸೈ ಎನಿಸಿಕೊಂಡಿರುವ ವಿನಯ್ ಪೆಪೆ ಚಿತ್ರಕ್ಕಾಗಿ ಮಾಸ್ ಅವತಾರವೆತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇದೆ. ಸದ್ಯ 'ಪೆಪೆ ಪ್ರಿಸೆಟ್' ಟೈಟಲ್ ನಡಿ ಬಂದ ಸಾಂಗ್ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಚಿತ್ರದ ವಿತರಣೆ ಹಕ್ಕು ಕೆಆರ್ ಜಿ ತೆಕ್ಕೆಗೆ ಸೇರಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ ಒಳ್ಳೆ ಹೆಸರು ಗಳಿಸಿರುವ ಆ ಸಂಸ್ಥೆ 'ಪೆಪೆ' ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್ ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರ ವಿತರಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳನ್ನೆ ಮಾಡಿದ್ದಾರೆ. ಆದರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಪೆಪೆ ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ‌ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ಲುಕ್ ಆಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಶ್ರೀಲೇಶ್ ಎಸ್ ನಾಯರ್ ಚೊಚ್ಚಲ ನಿರ್ದೇಶನದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಒಂದು ರೀತಿ ಪರಿಪೂರ್ಣ ವಿಭಿನ್ನ ಕಥೆ ಹೊತ್ತು ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ. ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_566.txt b/zeenewskannada/data1_url7_500_to_1680_566.txt new file mode 100644 index 0000000000000000000000000000000000000000..13eecc8d7b9dc8aaab18c1947853995f8b65c60e --- /dev/null +++ b/zeenewskannada/data1_url7_500_to_1680_566.txt @@ -0,0 +1 @@ +"ನಾವು ವಿಚ್ಛೇದನ ಪಡೆಯುತ್ತಿದ್ದೇವೆ..." ಐಶ್ವರ್ಯಾ ರೈ ಜೊತೆ ವಿಚ್ಛೇದನ ಖಚಿತಪಡಿಸಿದ ಅಭಿಷೇಕ್ ಬಚ್ಚನ್!? ಸೆನ್ಸೇಷನಲ್ ಹೇಳಿಕೆ ವಿಡಿಯೋ : ಈ ವಿಚ್ಛೇದನದ ವದಂತಿಗಳ ನಡುವೆ, ದಂಪತಿಯ ಹಳೆಯ ವೀಡಿಯೊಗಳು ನಿರಂತರವಾಗಿ ವೈರಲ್ ಆಗುತ್ತಲೇ ಇವೆ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಹರಿದಾಡುತ್ತಿದೆ. :ಕಳೆದ ಕೆಲ ಸಮಯದಿಂದ ಬಾಲಿವುಡ್‌ ಪವರ್‌ ಕಪಲ್‌ ಎಂದೇ ಪ್ರಖ್ಯಾತಿ ಪಡೆದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಜೋಡಿ ವಿಚ್ಛೇದನ ಪಡೆಯಲಿದೆ ಎಂಬ ವದಂತಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಸ್ತುತ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನೂ ಓದಿ: ಈ ವಿಚ್ಛೇದನದ ವದಂತಿಗಳ ನಡುವೆ, ದಂಪತಿಯ ಹಳೆಯ ವೀಡಿಯೊಗಳು ನಿರಂತರವಾಗಿ ವೈರಲ್ ಆಗುತ್ತಲೇ ಇವೆ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಭಾಗವಹಿಸಲು ಐಶ್ವರ್ಯಾ ರೈ, ಬಚ್ಚನ್ ಕುಟುಂಬ ಹೊರತಾಗಿ ಮಗಳು ಆರಾಧ್ಯ ಜತೆ ಆಗಮಿಸಿದ್ದರು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಭಿಷೇಕ್ ಬಚ್ಚನ್ ಅವರು "ಐಶ್ವರ್ಯಾ ಮತ್ತು ನಾನು ವಿಚ್ಛೇದನ ಪಡೆಯುತ್ತಿದ್ದೇವೆ" ಎಂದು ಹೇಳುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಅಭಿಷೇಕ್‌, ಐಶ್ವರ್ಯಾ ರೈ ಬಚ್ಚನ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಈ ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಬಗ್ಗೆಯೂ ಪ್ರಸ್ತಾಪಿಸುವುದನ್ನು ಸಹ ಕೇಳಬಹುದು. ಅಂದಹಾಗೆ ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ತಿಳಿಯುವುದಾದರೆ, ಇದು ಡೀಪ್‌ ಫೇಕ್‌ ವಿಡಿಯೋ ಆಗಿದೆ. ಅಭಿಷೇಕ್ ಬಚ್ಚನ್ ಅವರ ಲಿಪ್ ಸಿಂಕ್ ಆಗದಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತಿದ್ದು, ತಂತ್ರಜ್ಞಾನ ಅಥವಾ ಆನ್‌ ಲೈನ್ ಪರಿಕರಗಳನ್ನು ಬಳಸಿಕೊಂಡು ಮಾಡಲಾದ ವಿಡಿಯೋ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇನ್ನು ಅಭಿಷೇಕ್ ಬಚ್ಚನ್ ಆಗಲಿ, ಐಶ್ವರ್ಯಾ ಆಗಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಾಗಲಿ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಹೀಗಂದ ಮಾತ್ರಕ್ಕೆ ಈ ವದಂತಿಯನ್ನು ನಿರಾಕರಿಸಿಯೂ ಇಲ್ಲ. ಹೀಗಿರುವಾಗ ಅವರ ಅಭಿಮಾನಿಗಳು ಸೇರಿದಂತೆ ಅನೇಕರಿಗೆ ಈ ಜೋಡಿ ವಿಚ್ಛೇದನ ಪಡೆಯುತ್ತದೆಯೇ ಎಂಬ ಅನುಮಾನದಲ್ಲಿದ್ದಾರೆ. ಅಷ್ಟೆ ಅಲ್ಲದೆ ಅನೇಕ ಈ ಜೋಡಿ ಎಂದಿಗೂ ಬೇರಾಗದಿರಲಿ ಎಂದು ಹಾರೈಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_567.txt b/zeenewskannada/data1_url7_500_to_1680_567.txt new file mode 100644 index 0000000000000000000000000000000000000000..d95f025b55db23efa08767c78519908db3b0b0d6 --- /dev/null +++ b/zeenewskannada/data1_url7_500_to_1680_567.txt @@ -0,0 +1 @@ +ಕೋಟಿ ರೂ. ಸಂಭಾವನೆ ಪಡೆದ ಮೊದಲ ಹೀರೋಯಿನ್‌ಗೆ ಟಾಪ್ ಡೈರೆಕ್ಟರ್‌ನಿಂದ ಅವಮಾನ..! ಈ ಸಿನಿಮಾದಿಂದಲೇ ಔಟ್‌ : ಟಾಲಿವುಡ್ ನಲ್ಲಿ ನಾಯಕಿಯರ ಕ್ರೇಜ್ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ಅಲ್ಲಿಯೂ ಉತ್ತರ ನಾಯಕಿಯರ ಪ್ರಭಾವ ಹೆಚ್ಚಿದೆ. ನಾರ್ತ್‌ನಿಂದ ಬಂದು ಸೌತ್‌ನ ಸಿನಿರಂಗವನ್ನು ಆಳಿದ ಕೆಲವು ನಟಿಯರಲ್ಲಿ ಈ ಬ್ಯೂಟಿಯೂ ಒಬ್ಬರು.. :ಟಾಲಿವುಡ್ ನಲ್ಲಿ ನಾಯಕಿಯರ ಕ್ರೇಜ್ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ.. ದಕ್ಷಿಣದಲ್ಲಿ ಉತ್ತರ ನಾಯಕಿಯರ ಪ್ರಭಾವ ಹೆಚ್ಚಿದೆ. ನಾರ್ತ್‌ನಿಂದ ಬಂದು ಸಾಕಷ್ಟು ನಟಿಯರು ಸೌತ್‌ ಸಿನಿರಂಗವನ್ನು ಆಳಿದ ಕೆಲವು ನಟಿಯರಲ್ಲಿ ಈ ಇಲಿಯಾನಾ ಕೂಡ ಒಬ್ಬರು.. ಇದೀಗ ಈ ನಟಿಯ ಬಗ್ಗೆ ಡೈರೆಕ್ಟರ್ ಹೇಳಿದ ಮಾತುಗಳು ವೈರಲ್ ಆಗುತ್ತಿವೆ. ಒಂದಾನೊಂದು ಕಾಲದಲ್ಲಿ ಗೋವಾದ ಸುಂದರಿ ಇಲಿಯಾನಾಗೆ ಹುಡುಗರೆಲ್ಲ ಗ್ಲಾಮರ್ ಎಂದು ಹೆಸರಿಟ್ಟಿದ್ದರು. ಅದರಂತೆ ಟಾಲಿವುಡ್ ನಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಇಲಿಯಾನಾ. ದೇವದಾಸು ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಇಲಿಯಾನಾ ಪೋಕಿರಿ ಚಿತ್ರದ ಮೂಲಕ ಟಾಕ್ ಆಫ್ ದಿ ಇಂಡಸ್ಟ್ರಿ ಆದರು. ಇದನ್ನೂ ಓದಿ- ಕ್ರೇಜಿ ನಿರ್ದೇಶಕ ವೈವಿಎಸ್ ಚೌಧರಿ ಅವರು ದೇವದಾಸು ಚಿತ್ರದಲ್ಲಿ ಇಲಿಯಾನಾ ಅವರನ್ನು ಪರಿಚಯಿಸಿದರು. ವೈವಿಎಸ್ ಚೌಧರಿ ಜೊತೆಗೆ ಮತ್ತೊಬ್ಬ ಟಾಪ್ ಡೈರೆಕ್ಟರ್ ಕೂಡ ಇದೇ ಸಮಯದಲ್ಲಿ ಇಲಿಯಾನಾ ಅವರನ್ನು ನೋಡಿದ್ದಾರೆ. ವೈವಿಎಸ್ ಚೌಧರಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆದರೆ ಟಾಪ್ ಡೈರೆಕ್ಟರ್ ಯಾರು ಎಂಬುದನ್ನು ಅವರು ಹೇಳಿಲ್ಲ.. ಇದನ್ನೂ ಓದಿ- ಆ ನಿರ್ದೇಶಕ.. "ಇಲಿಯಾನಾಗೆ ನಟನೆ ಚೆನ್ನಾಗಿಲ್ಲ ಅಂತ ಮೂರು ತಿಂಗಳ ಟ್ರೈನಿಂಗ್ ಕೊಟ್ಟಿದ್ದಾರೆ. ಮೂರು ತಿಂಗಳು ಕಳೆದರೂ ಇಲಿಯಾನಾ ಅಭಿನಯ ಸುಧಾರಿಸಿದೆ ಎಂದು ನಿರ್ದೇಶಕರಿಗೆ ಅನಿಸಿಲ್ಲ. ಇದರೊಂದಿಗೆ, ಆಕೆಯ ಅಭಿನಯ ಇಷ್ಟವಾಗಲಿಲ್ಲ ಹೀಗಾಗಿ ಅವರನ್ನು ಸಿನಿಮಾದಿಂದ ತಿರಸ್ಕರಿಸಲಾಯಿತು.. ಅವರ ಮೊದಲ ಸಿನಿಮಾ ದೇವದಾಸು ಎನ್ನುವಂತಾಯಿತು.. ಎಂದು ವೈವಿಎಸ್ ಚೌಧರಿ ಹೇಳಿದ್ದಾರೆ. ಈಗ ಇದೆಲ್ಲಾ ಯಾಕೆ ಬಂತು ಅಂತೀರಾ ವೈವಿಎಸ್ ಚೌಧರಿ ಹರಿಕೃಷ್ಣ ಅವರ ಮೊಮ್ಮಗ, ಜಾನಕಿರಾಮ್ ಪುತ್ರ ನಂದಮೂರಿ ತಾರಕ ರಾಮರಾವ್ ಅವರನ್ನು ಹೀರೋ ಆಗಿ ಪರಿಚಯಿಸುವ ಮೂಲಕ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ವೀಣಾ ರಾವ್ ಹೊಸ ಹುಡುಗಿಯನ್ನು ನಾಯಕಿಯಾಗಿ ಪರಿಚಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಲಿಯಾನಾ ಬಗ್ಗೆ ವಿವರಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_568.txt b/zeenewskannada/data1_url7_500_to_1680_568.txt new file mode 100644 index 0000000000000000000000000000000000000000..5a80f1b8bcf0c9b4d1ed96ba6ef7673798eaa8fa --- /dev/null +++ b/zeenewskannada/data1_url7_500_to_1680_568.txt @@ -0,0 +1 @@ +ಟೇಕ್ವಾಂಡೋ ಗರ್ಲ್ ಚಿತ್ರದ ಟ್ರೈಲರ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ : ಟೇಕ್ವಾಂಡೋ ಸಮರ ಕಲೆ ಕುರಿತ ಚಿತ್ರ ಟೇಕ್ವಾಂಡೋ ಗರ್ಲ್ ಚಿತ್ರದ ಟ್ರೈಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು ಬಿಡುಗಡೆ ಗೊಳಿಸಿದರು. ಬೆಂಗಳೂರು:ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಕುಲಕ್ಕೆ ಕಂಟಕಪ್ರಾಯವಾದ ಕೃತ್ಯಗಳು ನಡೆಯುತ್ತಲೇ ಬಂದಿದೆ. ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಅತೀ ಮುಖ್ಯವಾದ ವಿಚಾರ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಒಂದು ಸಿನಿಮಾ ತಯಾರಾಗಿದೆ. ಚಿತ್ರದ ಹೆಸರು "ಟೇಕ್ವಾಂಡೋ ಗರ್ಲ್". ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತ ಸಮಯದಲ್ಲಿ ಇದರ ಮದ್ಯೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಸಾರಾಂಶ. 5ನೇ ತರಗತಿಯಲ್ಲಿ ಓದುತ್ತಿರುವ ಋತು ಸ್ಪರ್ಶ 3ನೇ ವಯಸ್ಸಿನಿಂದ ಈ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ ಋತು ಸ್ಪರ್ಶ. ಇದನ್ನೂ ಓದಿ: ಈಕೆಯ ಸಾಧನೆಗೆ ಮೂಲ ಪ್ರೇರಣೆ ತಾಯಿ ಡಾ,, ಸುಮೀತಾ ಪ್ರವೀಣ್. ಮಗಳಿಗೆ ಸ್ವಯಂ ರಕ್ಷಣೆ ಮುಖ್ಯ ಎನ್ನುವುದನ್ನು ತಿಳಿ ಹೇಳಿ ಆಕೆಯನ್ನು 3ನೇ ವಯಸ್ಸಿನಿಂದ ತಯಾರಿ ಮಾಡಿದ್ದಾರೆ. ಇದು ಮಗಳಿಗಷ್ಟೇ ಸೀಮಿತ ವಾಗಬಾರದು ಎಂದು ಅದನ್ನೇ ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಹೇಳಲು ಟೇಕ್ವಾಂಡೋ ಗರ್ಲ್ಸಿನಿಮಾ ನಿರ್ಮಾಪಕರಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅವರ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ಚಿತ್ರಕ್ಕೆ ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಪುಟಾಣಿ ಸಫಾರಿ ನೈಟ್ ಕರ್ಫ್ಯೂ ಚಿತ್ರವನ್ನು ನಿರ್ದೇಶನ ಮಾಡಿದ್ದ ಇವರು ಟೇಕ್ವಾಂಡೋ ಚಿತ್ರ ನಿರ್ದೇಶನಕ್ಕೆ 25 ದಿನ ತರಬೇತಿ ಪಡೆದು ಅದರ ಬಗ್ಗೆ ತಿಳಿದುಕೊಂಡು ನಂತರ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇದು ಮಕ್ಕಳ ಚಿತ್ರ ನಿಜ,ಆದರೆ ಮಕ್ಕಳಿಂದ ದೊಡ್ಡವರಿಗಾಗಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ .. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಚೆಕ್ ದೇ ಇಂಡಿಯಾ, ದಂಗಲ್ ನಂತಹ ಚಿತ್ರ ಇದಾಗಿದ್ದು ಎಲ್ಲರೂ ಇಂತಹ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು. ಚಿತ್ರ ಇದೇ ತಿಂಗಳು ಕೊನೆ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_569.txt b/zeenewskannada/data1_url7_500_to_1680_569.txt new file mode 100644 index 0000000000000000000000000000000000000000..c31ee2c6b862455b40b2cd33da75c17203d7fe4b --- /dev/null +++ b/zeenewskannada/data1_url7_500_to_1680_569.txt @@ -0,0 +1 @@ +ಶೂಟಿಂಗ್‌ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು.. 44 : ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಸೂರ್ಯ 44 ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ, ನಟ ಸೂರ್ಯ ತಲೆಗೆ ಗಾಯವಾಗಿದ್ದು, ಶೂಟಿಂಗ್ ಮಧ್ಯದಲ್ಲಿ ಸ್ಥಗಿತಗೊಂಡಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. :ಕಳೆದ ಎರಡು ವರ್ಷಗಳಿಂದ ತಮಿಳು ಸ್ಟಾರ್‌ ನಟ ಸೂರ್ಯ ಅಭಿಯನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ, ಹೀಗಾಗಿ ಅವರ ಮುಂದಿನ ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿರುತೈ ಶಿವ ನಿರ್ದೇಶನದ 'ಕಂಗುವ' ಚಿತ್ರವು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್‌ನ ಸಹಯೋಗದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 'ಗಂಗುವಾ' ಚಿತ್ರದ ನಂತರ ನಟ ಸೂರ್ಯ ಅವರು ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 'ಸೂರ್ಯ 44' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಆರಂಭಿಕ ಚಿತ್ರೀಕರಣ ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟೀಸರ್ ವಿಡಿಯೋಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ: ಸೂರ್ಯ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಲುಕ್‌ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಮಾಲ್ಡೀವ್ಸ್‌ನಲ್ಲಿ ಚಿತ್ರೀಕರಣ ಮುಗಿಸಿ ಇದೀಗ ಊಟಿಯಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ.. ಇದೇ ವೇಳೆ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ನಡೆದ ಹಠಾತ್‌ ಅಪಘಾತದಲ್ಲಿ ನಟ ಸೂರ್ಯ ತಲೆಗೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಶೂಟಿಂಗ್ ನಿಲ್ಲಿಸಿ ನಟನನ್ನು ಆಸ್ಪತ್ರೆಗೆ ಕರೆದೊಯ್ದಲಾಗಿದೆ. ಅವರಿಗೆ ಚಿಕಿತ್ಸೆ ನೀಡಿ ಪರೀಕ್ಷಿಸಿದ ವೈದ್ಯರು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಸುದ್ದಿ ಸೂರ್ಯ ಅಭಿಮಾನಿಗಳಲ್ಲಿ ದೊಡ್ಡ ಆಘಾತ ಉಂಟುಮಾಡಿದೆ. ಅಲ್ಲದೆ, ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_57.txt b/zeenewskannada/data1_url7_500_to_1680_57.txt new file mode 100644 index 0000000000000000000000000000000000000000..c1ef19e3d25da3399849fb8fa58a1ac7b52d40b9 --- /dev/null +++ b/zeenewskannada/data1_url7_500_to_1680_57.txt @@ -0,0 +1 @@ +7 ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ನವದೆಹಲಿ:ಏಳು ರಾಜ್ಯಗಳ 13 ಸ್ಥಾನಗಳಿಗೆ ವಿಧಾನಸಭಾ ಉಪಚುನಾವಣೆ ನಡೆಸುವ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ, ಎಲ್ಲಾ ಏಳು ಸ್ಥಾನಗಳಿಗೆ ಜುಲೈ 10 ರಂದು ಉಪಚುನಾವಣೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆ 2024 ರಲ್ಲಿ ಸ್ಪರ್ಧಿಸಲು ಹಾಲಿ ಶಾಸಕರು ಹಲವಾರು ಸ್ಥಾನಗಳನ್ನು ತೆರವು ಮಾಡಿದ ನಂತರ ಈ ಘೋಷಣೆ ಬಂದಿದೆ. ಇದನ್ನೂ ಓದಿ: ವಿಧಾನಸಭಾ ಉಪಚುನಾವಣೆ ಪೂರ್ಣ ವೇಳಾಪಟ್ಟಿ: ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: 13 ಸ್ಥಾನಗಳಲ್ಲಿ ಬಿಹಾರದ ರುಪೌಲಿ, ರಾಯ್‌ಗಂಜ್ ರಣಘಾಟ್ ದಕ್ಷಿಣ್, ಪಶ್ಚಿಮ ಬಂಗಾಳದ ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಾಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್‌ನ ಜಲಂಧರ್ ಪಶ್ಚಿಮ ಮತ್ತು ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಗಢ ಕ್ಷೇತ್ರಗಳು ಸೇರಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_570.txt b/zeenewskannada/data1_url7_500_to_1680_570.txt new file mode 100644 index 0000000000000000000000000000000000000000..63dfaa87f118cdfc805c5c1cf4028da9d7407d06 --- /dev/null +++ b/zeenewskannada/data1_url7_500_to_1680_570.txt @@ -0,0 +1 @@ +ʻಶಕ ಲಕ ಬೂಮ್ ಬೂಮ್‌ʼನಿಂದ ಫೇಮಸ್‌ ಆಗಿ.. ʻಕೋಯಿ ಮಿಲ್ ಗಯಾʼ ಸಿನಿಮಾದಲ್ಲಿ ನಟಿಸಿದ್ದ ಈ ಬಾಲಕಿ ಇಂದು ಸ್ಟಾರ್‌ ನಟಿ! ಯಾರು ಗುರುತಿಸುವಿರಾ? : 'ಶಕ ಲಕ ಬೂಮ್ ಬೂಮ್' ನಿಂದ ಖ್ಯಾತಿ ಪಡೆದ ಈ ಮುದ್ದಾದ ಪುಟ್ಟ ಹುಡುಗಿ ಇಂದು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. :ಸಂಜು ಅವರ ಆತ್ಮೀಯ ಸ್ನೇಹಿತರಾಗಿದ್ದ 'ಶಕ ಲಕ ಬೂಮ್ ಬೂಮ್' ಸೀರಿಯಲ್‌ನ ಆ ಮುದ್ದಾದ ಹುಡುಗಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಆಕೆಗೆ ಈಗ 33 ವರ್ಷ. ಹಲವಾರು ವಿವಾದಗಳಿಗೆ ಸಿಲುಕಿಕೊಂಡಿದ್ದ ಖ್ಯಾತ ನಟಿ. 'ಶಕ ಲಕ ಬೂಮ್ ಬೂಮ್' ನಿಂದ ಖ್ಯಾತಿ ಪಡೆದ ಈ ಮುದ್ದಾದ ಪುಟ್ಟ ಹುಡುಗಿ ಇಂದು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಗುಳಿ ಕೆನ್ನೆಯ ಈ 33 ವರ್ಷದ ನಟಿಯ ಮೋಹಕ ನೋಟಕ್ಕೆ ಮನಸೋಲದವರಿಲ್ಲ. ಈ ಪುಟ್ಟ ಬಾಲಕಿ ಬೇರಾರೂ ಅಲ್ಲ ಹನ್ಸಿಕಾ ಮೋಟ್ವಾನಿ. ಆಗಸ್ಟ್ 9, 1991 ರಂದು ಮುಂಬೈನ ಸಿಂಧಿ ಕುಟುಂಬದಲ್ಲಿ ಹನ್ಸಿಕಾ ಮೋಟ್ವಾನಿ ಜನಿಸಿದರು. ಅವರ ತಂದೆ ಪ್ರದೀಪ್ ಮೋಟ್ವಾನಿ ಉದ್ಯಮಿ. ತಾಯಿ ವೈದ್ಯೆ ಮೋನಾ ಮೋಟ್ವಾನಿ, ಚರ್ಮರೋಗ ತಜ್ಞರಾಗಿದ್ದರು. ಆದರೆ ಹನ್ಸಿಕಾ ಚಿಕ್ಕವಳಿದ್ದಾಗ ಆಕೆಯ ಪೋಷಕರು ಬೇರ್ಪಟ್ಟರು. ಇದನ್ನೂ ಓದಿ: ಹನ್ಸಿಕಾ ಮೋಟ್ವಾನಿ ಕನ್ನಡದಲ್ಲಿಯೂ ಸಿನಿಮಾಗಳನ್ನು ಮಾಡಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಹಲವು ಬಾರಿ ವಿವಾದಕ್ಕೂ ಒಳಗಾಗಿದ್ದಾರೆ. ಹಾರ್ಮೋನ್ ಚುಚ್ಚುಮದ್ದಿನ ಕುರಿತಾದ ಇವರ ವಿವಾದ ಇಂದಿಗೂ ಸುದ್ದಿಯಲ್ಲಿದೆ. ಗ್ಲಾಮರಸ್ ಆಗಿ ಕಾಣಲು ಹನ್ಸಿಕಾ ಮೋಟ್ವಾನಿ ಹಾರ್ಮೋನ್ ಇಂಜೆಕ್ಷನ್‌ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಹನ್ಸಿಕಾ ಮೋಟ್ವಾನಿ ಎಂಎಂಎಸ್ ಸೋರಿಕೆ ವಿವಾದವಂತೂ ಆಕೆಯ ಫ್ಯಾನ್ಸ್‌ಗೆ ಬಿಗ್‌ ಶಾಕ್‌ ನೀಡಿತ್ತು. ಹನ್ಸಿಕಾ ಮೋಟ್ವಾನಿ ವೃತ್ತಿಜೀವನವನ್ನು ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು. 2000 ನೇ ಇಸವಿಯಲ್ಲಿ 'ಶಕ ಲಕ ಬೂಮ್ ಬೂಮ್' ಚಿತ್ರದಲ್ಲಿ ಕರುಣಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಶಕ ಲಕ ಬೂಮ್ ಬೂಮ್' ಪ್ರಮುಖ ಪಾತ್ರದ ಸಂಜು ಆತ್ಮೀಯ ಸ್ನೇಹಿತರಾಗಿದ್ದ ಕರುಣಾ. ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ನಟನೆಯ 'ಕೋಯಿ ಮಿಲ್ ಗಯಾ' ಚಿತ್ರದಲ್ಲಿ ಕೂಡ ಹನ್ಸಿಕಾ ಮೋಟ್ವಾನಿ ಬಾಲ ಕಲಾವಿದೆಯಾಗಿ ನಟಿಸಿದ್ದಾರೆ. ಹನ್ಸಿಕಾ ಮೋಟ್ವಾನಿ ಕೂಡ ಕೆಲಕಾಲ ಸಿನಿರಂಗದಿಂದ ದೂರ ಉಳಿದಿದ್ದರು. 2007ರಲ್ಲಿ ಅಂದರೆ 4 ವರ್ಷಗಳ ನಂತರ ಮತ್ತೆ ಸಿನಿರಂಗಕ್ಕೆ ಮರಳಿದರು. ಈ ಬಾರಿ ಹಿಂದಿಯತ್ತ ಹೊರಳದೇ ದಕ್ಷಿಣದ ಕಡೆ ಮುಖ ಮಾಡಿದ್ದಾರೆ. ತೆಲುಗಿನ ‘ದೇಶಮುದುರು’ ಚಿತ್ರದಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ: ತನಗಿಂತ 18 ವರ್ಷ ಹಿರಿಯ ನಟ ಮತ್ತು ಗಾಯಕನೊಂದಿಗೆ ರೊಮ್ಯಾನ್ಸ್ ಮಾಡಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದರು ಎನ್ನಲಾಗುತ್ತದೆ. 16 ನೇ ವಯಸ್ಸಿನಲ್ಲಿ 'ಆಪ್ಕಾ ಸುರೂರ್' ಚಿತ್ರದಲ್ಲಿ ಹಿಮೇಶ್ ರೇಶಮಿಯಾ ಅವರ ಜೊತೆ ನಟಿಸಿದರು. ನಂತರ ಜನರು ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಡಿಸೆಂಬರ್ 4, 2022 ರಂದು ನಟಿ ಹನ್ಸಿಕಾ ಮೋಟ್ವಾನಿ ಜೈಪುರದ ಮುಂಡೋಟಾ ಫೋರ್ಟ್‌ನಲ್ಲಿ ತನ್ನ ಬಹುಕಾಲದ ಗೆಳೆಯ ಸೊಹೈಲ್ ಅವರ ಜೊತೆ ವಿವಾಹವಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_571.txt b/zeenewskannada/data1_url7_500_to_1680_571.txt new file mode 100644 index 0000000000000000000000000000000000000000..1820fc692291d25d7e6365694802c390c5cbd080 --- /dev/null +++ b/zeenewskannada/data1_url7_500_to_1680_571.txt @@ -0,0 +1 @@ +ಸಮಂತಾ ಜೊತೆಗಿನ ʼಆʼ ಒಂದು ಫೋಟೋವನ್ನು ಮಾತ್ರ ಯಾಕೆ ಡಿಲೀಟ್‌ ಮಾಡಿಲ್ಲ ನಾಗಚೈತನ್ಯ?! - : ನಿಶ್ಚಿತಾರ್ಥದ ಹಿನ್ನಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಿಂದ ಸಮಂತಾ ಫೋಟೋಗಳನ್ನು ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ.. ಆದರೆ ಸ್ಯಾಮ್‌ ಜೊತೆಗಿನ ಒಂದೇ ಒಂದು ಪೋಟೋವನ್ನು ಚೈತೂ ಇನ್ನೂ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ.. : ಚೈತು ಅಭಿಮಾನಿಗಳಿಗೆ ಈಗಷ್ಟೇ ಹೊಸ ಗೊಂದಲ ಶುರುವಾಗಿದೆ... ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ರಹಸ್ಯವಾಗಿ ನಡೆದಿದ್ದು, ಕೊನೆ ಕ್ಷಣದವರೆಗೂ ಈ ವಿಚಾರ ಯಾರಿಗೂ ಗೊತ್ತಾಗದಂತೆ ಎಚ್ಚರ ವಹಿಸಿದ್ದ ಅಕ್ಕಿನೇನಿ ಕುಟುಂಬ ನಿಶ್ಚಿತಾರ್ಥದ ಜತೆಗೆ ಫೋಟೋಗಳನ್ನು ಬಿಡುಗಡೆ ಮಾಡಿದೆ. ನಾಗಾರ್ಜುನ ಒಂದು ಪೋಸ್ಟ್ ಹಾಕಿ ಆಶೀರ್ವಾದ ಮಾಡಿದ್ದಾರೆ.. ಇದರೊಂದಿಗೆ ಚೈ ಜೀವನದಲ್ಲಿ ಸಮಂತಾ ಅವರ ಅಧ್ಯಾಯ ಸಂಪೂರ್ಣ ಮುಚ್ಚಿಹೋಗಿದೆ.. ನಟ ನಾಗಚೈತನ್ಯ ಸಮಂತಾ ಜೊತೆ ಡಿವೋರ್ಸ್‌ ಮಾಡಿಕೊಂಡಿದ್ದರೂ ಆಕೆಯೊಂದಿಗಿನ ಪೋಟೋಗಳನ್ನು ತಮ್ಮ ಸೋಷಿಯಲ್‌ ಮಿಡಿಯಾದಿಂದ ಡಿಲೀಟ್‌ ಮಾಡಿರಲಿಲ್ಲ.. ಸದ್ಯ ಚೈತು ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಟ ಸದ್ಯ ಸ್ಯಾಮ್‌ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರಾ? ಎನ್ನುವ ಹಲವಾರು ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.. ಅದರಂತೆ ನಾಗ ಚೈತನ್ಯ ಇನ್‌ಸ್ಟಾಗ್ರಾಂನಿಂದ ಸಮಂತಾ ಜೊತೆಗಿನ ಕೆಲವು ಪೋಟೋಗಳು ಕಾಣೆಯಾಗಿವೆ.. ಇದನ್ನೂ ಓದಿ- ಇದರೊಂದಿಗೆ ನಾಗ ಚೈತನ್ಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಮುನ್ನ ಹೊಸ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಸಮಂತಾ ಚೈತುಲಾ ಅಭಿನಯದ ಮಜಿಲಿ ಚಿತ್ರದ ಪ್ರಚಾರ ಪೋಸ್ಟರ್‌ಗಳನ್ನು ಮಾತ್ರ ಬಿಟ್ಟಿದ್ದಾರೆ. ಆದರೆ ಸಮಂತಾ ಜೊತೆಗಿನ ಒಂದೇ ಒಂದು ಫೋಟೋವನ್ನು ಚೈತೂ ಡಿಲೀಟ್‌ ಮಾಡಿಲ್ಲ.. ಹೌದು 2018 ರಲ್ಲಿ ಚೈತನ್ಯ ಅವರು ಪೋಸ್ಟ್ ಮಾಡಿದ ರೇಸ್ ಕಾರಿನ ಪಕ್ಕದಲ್ಲಿ ಇಬ್ಬರು ನಿಂತಿರುವ ಸ್ನ್ಯಾಪ್‌ಶಾಟ್ ಅನ್ನು "ಥ್ರೋ ಬ್ಯಾಕ್... ಮಿಸೆಸ್ ಅಂಡ್ ದಿ ಗರ್ಲ್‌ಫ್ರೆಂಡ್" ಎಂದು ಶೀರ್ಷಿಕೆ ನೀಡಿದ್ದ ಪೋಸ್ಟ್‌ನ್ನು ಮಾತ್ರ ನಟ ಇಟ್ಟುಕೊಂಡಿದ್ದಾರೆ.. ಇದನ್ನೂ ಓದಿ- ಸಮಂತಾ ಅವರ ಅಭಿಮಾನಿಗಳಿಗೆ ಅವರು ಎಲ್ಲಾ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ಏಕೆ ತೆಗೆದು ಈ ಪೋಸ್ಟ್ ಅನ್ನು ಇರಿಸಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಚೈತನ್ಯ ಅವರ ನಿಶ್ಚಿತಾರ್ಥ ಬೆಳಕಿಗೆ ಬರುತ್ತಿದ್ದಂತೆ ಮತ್ತೊಮ್ಮೆ ಈ ಪೋಸ್ಟ್ ವೈರಲ್ ಆಗಿದೆ. ಸದ್ಯ ಆ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.. ಸಮಂತಾ ಜೊತೆಗಿನ ಎಲ್ಲಾ ನೆನಪುಗಳನ್ನು ಡಿಲೀಟ್ ಮಾಡುವಂತೆ ಚೈತುಗೆ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.. ಇನ್ನು ನಾಗ ಚೈತನ್ಯ ಅವರು ಸಮಂತಾ ಅವರನ್ನು ಅಕ್ಟೋಬರ್ 2017 ರಲ್ಲಿ ವಿವಾಹವಾದರು, ಅವರು ವೈಯಕ್ತಿಕ ಕಾರಣಗಳಿಂದ ಅಕ್ಟೋಬರ್ 2, 2021 ರಂದು ಬೇರ್ಪಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_572.txt b/zeenewskannada/data1_url7_500_to_1680_572.txt new file mode 100644 index 0000000000000000000000000000000000000000..8f5d29c4897985790ef131bae064d670921b009a --- /dev/null +++ b/zeenewskannada/data1_url7_500_to_1680_572.txt @@ -0,0 +1 @@ +14 ಸಾವಿರ ಬುಡಕಟ್ಟು ಮಕ್ಕಳ ಜತೆ ರಾಷ್ಟ್ರಗೀತೆ ರೆಕಾರ್ಡಿಂಗ್‌ ಮಾಡಿ ಗಿನ್ನೆಸ್‌ ದಾಖಲೆ ಬರೆದ ರಿಕಿ ಕೇಜ್‌ : ಇದೇ ವೇಳೆ 14 ಸಾವಿರ ಬುಡಕಟ್ಟು ಮಕ್ಕಳೊಂದಿಗೆ ಭಾರತದ ರಾಷ್ಟ್ರಗೀತೆಯನ್ನ ರೆಕಾರ್ಡ್‌ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಈ ಹಾಡಿನ ರೆಕಾರ್ಡಿಂಗ್‌ಗೆ ಖ್ಯಾತ ಸಂಗೀತಗಾರರು ಕೈ ಜೋಡಿಸಿದ್ದಾರೆ. ಬೆಂಗಳೂರು:ಲೀಲಾ ಪ್ಯಾಲೆಸ್‌ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಇತ್ತೀಚೆಗೆ ಮಹತ್ವದ ಮೈಲಿಗಲ್ಲನ್ನು ಆಚರಿಸಿದವು. ಟ್ರಾವೆಲ್ + ಲೀಸರ್ USAಯ ಓದುಗರಿಂದ 2024 ರ ಟಾಪ್ 3 ವಿಶ್ವದ ಅತ್ಯುತ್ತಮ ಹೋಟೆಲ್ ಬ್ರ್ಯಾಂಡ್‌ಗಳಲ್ಲಿ ಲೀಲಾ ಪ್ಯಾಲೆಸ್‌ ಗುರುತಿಸಲ್ಪಟ್ಟಿದೆ. 2020 ರಿಂದ ಈ ವರೆಗೂ ಸತತ ನಾಲ್ಕು ವರ್ಷ ಈ ಗೌರವ ಸಿಕ್ಕಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್‌ ಹೊಟೇಲ್‌ ಏಷ್ಯಾದಲ್ಲಿಯೇ 4ನೇ ಸ್ಥಾನದಲ್ಲಿದರೆ, ದೇಶದಲ್ಲಿ ನಂಬರ್‌ 1 ಸ್ಥಾನದಲ್ಲಿದೆ. ಈ ಮೈಲಿಗಲ್ಲನ್ನು ಸೆಲೆಬ್ರೇಟ್‌ ಮಾಡಲೆಂದೇ ಲೀಲಾ ಪ್ಯಾಲೇಸ್‌ ಹೋಟೆಲ್‌ಗಳು ಮತ್ತು ರೆಸಾರ್ಟ್‌ ವತಿಯಿಂದ 3 ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಮತ್ತು ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿರುವ ರಿಕಿ ಕೇಜ್‌ ಅವರ ಜತೆಗೆ ಕೈ ಜೋಡಿಸಿದೆ. ಇದೇ ವೇಳೆ 14 ಸಾವಿರ ಬುಡಕಟ್ಟು ಮಕ್ಕಳೊಂದಿಗೆ ಭಾರತದ ರಾಷ್ಟ್ರಗೀತೆಯನ್ನ ರೆಕಾರ್ಡ್‌ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಈ ಹಾಡಿನ ರೆಕಾರ್ಡಿಂಗ್‌ಗೆ ಖ್ಯಾತ ಸಂಗೀತಗಾರರು ಕೈ ಜೋಡಿಸಿದ್ದಾರೆ. ಇದನ್ನೂ ಓದಿ: ರಿಕಿ ಕೇಜ್ ಜತೆಗೆ ಬಾನ್ಸುರಿ ಮಾಂತ್ರಿಕ ಮತ್ತು ಪದ್ಮವಿಭೂಷಣ ವಿಜೇತ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಜತೆಯಾಗಿದ್ದಾರೆ. ಬಾನ್ಸುರಿ ಮೆಸ್ಟ್ರೋ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ರಾಕೇಶ್ ಚೌರಾಸಿಯಾ, ಸಂತೂರ್ ಮೆಸ್ಟ್ರೋ ರಾಹುಲ್ ಶರ್ಮಾ, ಸರೋದ್ ಮಾಸ್ಟ್ರೋಸ್‌ಗಳಾದ ಅಮಾನ್ ಮತ್ತು ಅಯಾನ್, ಪದ್ಮಶ್ರೀ ವಿಜೇತರು ಮತ್ತು ನಾದಸ್ವರಂ ಮೆಸ್ಟ್ರೋಗಳಾದ ಶೇಕ್ ಮಹಬೂಬ್ ಸುಭಾನಿ ಮತ್ತು ಕಲೀಶಾಬಿ ಮಹಬೂಬ್, ವೀಣಾ ಮೆಸ್ಟ್ರೋ ಡಾ ಜಯಂತಿ ಕುಮರೇಶ್, ಮತ್ತು ಕರ್ನಾಟಿಕ್ ತಾಳವಾದ್ಯದ ಗಿರಿಧರ್ ಉಡುಪ ಈ ರೆಕಾರ್ಡಿಂಗ್‌ ಮತ್ತು ಗಿನ್ನಿಸ್‌ ದಾಖಲೆಯ ಭಾಗವಾಗಿದ್ದಾರೆ. ಕೇಜ್ ಅವರು ಡಾ ಅಚ್ಯುತ ಸಮಂತಾ ಅವರ ಸಹಯೋಗದೊಂದಿಗೆ ಒಡಿಶಾದ 14,000 ಬುಡಕಟ್ಟು ಮಕ್ಕಳ ಗಾಯನವನ್ನು ರೆಕಾರ್ಡ್ ಮಾಡಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಒಂದೇ ಸ್ಥಳದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್‌ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ರಿಕ್ಕಿ ಕೇಜ್‌ ಸಂತಸ ಹೊರಹಾಕಿದ್ದಾರೆ. ರಿಕಿ ಕೇಜ್‌ ಹೇಳುವುದೇನು? "ಲೀಲಾ ಪ್ಯಾಲೇಸ್‌ ಹೋಟೆಲ್‌ಗಳು ಮತ್ತು ರೆಸಾರ್ಟ್‌ ಸಂಸ್ಥೆ ಜತೆಗೆ ಈ ವಿಶೇಷತೆಯನ್ನು ಹಂಚಿಕೊಳ್ಳುತ್ತಿರುವುದು ವಿಶೇಷ ಕ್ಷಣ. ದಿ ಲೀಲಾ ಭಾರತದ ದೊಡ್ಡ ಹೊಟೇಲ್‌ ಬ್ರ್ಯಾಂಡ್. ನಮ್ಮ ದೇಶದ ಬಗ್ಗೆ ಅಪರೂಪದ ಮತ್ತು ಸುಂದರವಾದ ಎಲ್ಲವನ್ನೂ ಇಲ್ಲಿ ಕಾಣಬಹುದು. ನಮ್ಮ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಮತ್ತು ಭಾರತವು ಜಗತ್ತಿಗೆ ನೀಡಿರುವ ಅನನ್ಯ ಕೊಡುಗೆಗಳನ್ನು ಎತ್ತಿ ತೋರಿಸುವ ಬ್ರ್ಯಾಂಡ್‌ನ ಬದ್ಧತೆಯನ್ನು ನಾನು ಪ್ರತಿಧ್ವನಿಸುತ್ತಿದ್ದೇನೆ. ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸಲು ಇಂತಹ ಐಕಾನಿಕ್ ಬ್ರ್ಯಾಂಡ್‌ನೊಂದಿಗೆ ಕೈ ಜೋಡಿಸುವುದು ನಿಜಕ್ಕೂ ನನಗೆ ಸಿಕ್ಕ ದೊಡ್ಡ ಗೌರವ" ಎಂದಿದ್ದಾರೆ. ಇದನ್ನೂ ಓದಿ: "ನಮ್ಮ ಭಾರತೀಯ ರಾಷ್ಟ್ರಗೀತೆಯನ್ನು 14ಸಾವಿರ ಬುಡಕಟ್ಟು ಮಕ್ಕಳಿಂದ ಹಾಡಿಸಿದ್ದೇವೆ. ಅತಿದೊಡ್ಡ ಆರ್ಕೆಸ್ಟ್ರಾದೊಂದಿಗೆ ಈ ಹಾಡನ್ನು ರೆಕಾರ್ಡ್ ಮಾಡಲಾಗಿದೆ. ಭುವನೇಶ್ವರದಲ್ಲಿರುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಈ ಹಾಡಿನ ರೆಕಾರ್ಡಿಂಗ್‌ ನಡೆದಿದೆ. ಉಚಿತ ಶಿಕ್ಷಣ, ವಸತಿ, ಆಹಾರ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರ ಸಹಕಾರದೊಂದಿಗೆ ಇದು ಸಾಧ್ಯವಾಗಿದೆ. ಅವರ ಕ್ಯಾಂಪಸ್‌ನಲ್ಲಿ 30,000 ಕ್ಕೂ ಹೆಚ್ಚು ಸ್ಥಳೀಯ ಬುಡಕಟ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ" ಎಂದರು. ಲೀಲಾ ಪ್ಯಾಲೇಸಸ್, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುರಾಗ್ ಭಟ್ನಾಗರ್, ಈ ಕುರಿತು ಪ್ರತಿಕ್ರಿಯಿಸಿದ್ದಾರೆ. "ದಿ ಲೀಲಾದಲ್ಲಿ, ಜಾಗತಿಕ ಪ್ರಯಾಣಿಕರಿಗೆ ಭಾರತೀಯ ಆತಿಥ್ಯದ ಸಾರವನ್ನು ಸಾಕಾರಗೊಳಿಸುವ ಐಶಾರಾಮಿ ಸೇವೆ ನಮ್ಮಿಂದಾಗಿದೆ. ಅದರಲ್ಲೂ ಇದೀಗ ರಿಕಿ ಕೇಜ್ ಅವರೊಂದಿಗಿನ ನಮ್ಮ ಸಹಯೋಗ ಹೀಗೆಯೇ ಮುಂದುವರಿಯಲಿದೆ. ಇದರಿಂದ ಐಷಾರಾಮಿ ಆತಿಥ್ಯ ಮತ್ತು ನಾವೀನ್ಯತೆಗೆ ನಮ್ಮ ಸಮರ್ಪಣೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_573.txt b/zeenewskannada/data1_url7_500_to_1680_573.txt new file mode 100644 index 0000000000000000000000000000000000000000..82b6adc9be719c54ff242e6c546f6a1c59651c1a --- /dev/null +++ b/zeenewskannada/data1_url7_500_to_1680_573.txt @@ -0,0 +1 @@ +ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!! : ಅಮೀರ್ ಖಾನ್ ಯಾವಾಗಲೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮುಖ್ಯಾಂಶಗಳಲ್ಲಿ ಇರುತ್ತಾರೆ. ಆದರೆ ಜೂಹಿ ಚಾವ್ಲಾಗೆ ಸಂಬಂಧಿಸಿದ ಈ ಘಟನೆ ಬಹಳ ಜನಪ್ರಿಯವಾಗಿದೆ.. : ಅಮೀರ್ ಖಾನ್ ಅವರನ್ನು ಬಾಲಿವುಡ್‌ನ ನಿಜವಾದ ಸೀರಿಯಲ್ ಕಿಸ್‌ ಕಿಂಗ್ ಎಂದು ಕರೆಯಲಾಗುತ್ತದೆ. ಅವರು ತಮ್ಮ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಸಹ-ನಟಿಯರಿಗೆ ಮುತ್ತಿಟ್ಟಿದ್ದಾರೆ. ಆದರೆ ಜೂಹಿ ಚಾವ್ಲಾ ಅವರನ್ನು ಚುಂಬಿಸಲು ನಿರಾಕರಿಸಿದಾಗ ಅಮೀರ್ ಏನು ಮಾಡಿದ್ದರು ಎನ್ನುವುದೇ ಈ ಸುದ್ದಿಯ ಸಾರಾಂಶ... ಖಯಾಮತ್ ಸೆ ಕಯಾಮತ್ ಚಿತ್ರದಿಂದ ಅಮೀರ್ ಮತ್ತು ಜೂಹಿ ಮನ್ನಣೆ ಪಡೆದರು. ಚಿತ್ರದ ಒಂದು ದೃಶ್ಯದಲ್ಲಿ ಅಮೀರ್ ಜೂಹಿ ಚಾವ್ಲಾ ಅವರನ್ನು ಚುಂಬಿಸಬೇಕಾಯಿತು. ಆದರೆ ಜೂಹಿ ಹಾಗೆ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದರಾಂತೆ.. ಇದನ್ನೂ ಓದಿ- ಚಿತ್ರದ ಅಕೇಲೆ ಹೈ ತೋ ಕ್ಯಾ ಗಮ್ ಹೈ ಹಾಡಿನ ಸಮಯದಲ್ಲಿ ಈ ಕಿಸ್‌ ದೃಶ್ಯವನ್ನು ಚಿತ್ರೀಕರಿಸಬೇಕಿತ್ತು. ಜೂಹಿ ನಿರಾಕರಿಸಿದಾಗ ನಿರ್ದೇಶಕ ಮನ್ಸೂರ್ ಖಾನ್ ಕೋಪಗೊಂಡು.. ಎಲ್ಲಾ ಸಿಬ್ಬಂದಿಯನ್ನು ಕೆಲಸ ಮಾಡುವುದು ಬಿಟ್ಟು ಕುಳಿತುಕೊಳ್ಳಲು ಹೇಳಿದ್ದರಂತೆ. ನಿರ್ದೇಶಕರ ಈ ಕೋಪ ನೋಡಿ ಜೂಹಿ ಬಳಿಕ ಕಿಸ್‌ ಮಾಡಲು ಒಪ್ಪಿಕೊಂಡಿದ್ದರಂತೆ.. ಇದನ್ನೂ ಓದಿ- ಜೂಹಿ ಅಮೀರ್ ಜೊತೆ ಇಷ್ಕ್ ಎಂಬ ಇನ್ನೊಂದು ಚಿತ್ರದಲ್ಲಿ ಕೆಲಸ ಮಾಡಿದ್ದರು. ಆದರೆ ಚಿತ್ರದ ಸೆಟ್‌ಗಳಲ್ಲಿ, ಅಮೀರ್ ಜೂಹಿಯೊಂದಿಗೆ ಅಂತಹ ಕೆಲಸವನ್ನು ಮಾಡಿದ್ದು, ಅದು ಜೂಹಿಗೆ ಕೋಪ ತರಿಸಿದ್ದಲ್ಲದೇ.. ಇನ್ನು ಮುಂದೆ ಅಮಿರ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದರು ವಾಸ್ತವವಾಗಿ, ಅಮೀರ್ ಜೂಹಿಗೆ ಜ್ಯೋತಿಷ್ಯ ಹೇಳುತ್ತೇನೆ ಎಂದು ಅವರ ಕೈಗಳನ್ನು ಚಾಚಲು ಹೇಳಿ ಕೈ ತೋರಿಸಿದ ತಕ್ಷಣ ಆತ ಆಕೆಯ ಕೈ ಮೇಲೆ ಉಗುಳಿ ಓಡಿ ಹೋಗಿದ್ದರಂತೆ.. ಅಮೀರ್‌ನ ಈ ಒರಟು ಹಾಸ್ಯವನ್ನು ಜೂಹಿಗೆ ಇಷ್ಟವಾಗದೇ ನಟಿ ಅಮೀರ್ ಜೊತೆ ಶೂಟಿಂಗ್ ರಿಜೆಕ್ಟ್‌ ಮಾಡಿದ್ದರಂರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_574.txt b/zeenewskannada/data1_url7_500_to_1680_574.txt new file mode 100644 index 0000000000000000000000000000000000000000..24066634c0a261a842bf03c6d9ddb8475b4873a9 --- /dev/null +++ b/zeenewskannada/data1_url7_500_to_1680_574.txt @@ -0,0 +1 @@ +ರಾಕಿಂಗ್‌ ಸ್ಟಾರ್‌ ಯಶ್ʼಗೆ ಈ ನಂಬರ್ ಲಕ್ಕಿಯಂತೆ! ಇದೇ ಸಂಖ್ಯೆಯ ದಿನದಂದು ಶುಭಸುದ್ದಿ ನೀಡ್ತಾರೆ ರಾಕಿ ಭಾಯ್!? : ಈ ಬೆನ್ನಲ್ಲೇ ಆಗಸ್ಟ್‌ 8 ರಂದೇ ಏಕೆ ಸಿನಿಮಾ ಶೂಟಿಂಗ್‌ ಶುರು ಮಾಡಲಾಗಿದೆ. ಇದು ಯಶ್‌ ಅವರಿಗೆ ಲಕ್ಕಿ ನಂಬರಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇನ್ನು ಜನವರಿ 8 ರಂದು ಯಶ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. :ನಟ ಯಶ್‌ ಹೊಸ ಸಿನಿಮಾ ಟಾಕ್ಸಿಕ್‌ ಶೂಟಿಂಗ್‌ ಆಗಸ್ಟ್‌ 8ರಂದು ಪ್ರಾರಂಭವಾಗಿದೆ. ಅದ್ಧೂರಿಯಾಗಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಸೆಟ್ಟೇರಿದ್ದು ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಯಶ್ ಕೊಟ್ಟಿದ್ದರು. ಇದನ್ನೂ ಓದಿ: ಆದರೆ ಈ ಬೆನ್ನಲ್ಲೇ ಆಗಸ್ಟ್‌ 8 ರಂದೇ ಏಕೆ ಸಿನಿಮಾ ಶೂಟಿಂಗ್‌ ಶುರು ಮಾಡಲಾಗಿದೆ. ಇದು ಯಶ್‌ ಅವರಿಗೆ ಲಕ್ಕಿ ನಂಬರಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇನ್ನು ಜನವರಿ 8 ರಂದು ಯಶ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಹೀಗಿರುವಾಗಿ ಈ ಎಂಟರ ನಂಟು ಏನು ಎಂಬುದು ಸದ್ಯ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ. ಇನ್ನು ಕೆಲವರು ಯಶ್‌ʼಗೆ 8 ನಂಬರ್‌ ಲಕ್ಕಿ ಆಗಿರಬೇಕು. ಅದೇ ಕಾರಣದಿಂದ ಆಗಸ್ಟ್‌ 8ರಂದು ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ ಶುರು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಈ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ನಟ ಯಶ್ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು, ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಮಗ ಯಥರ್ವ್ ಕೂಡ ಇದ್ದರು. ಇದನ್ನೂ ಓದಿ: ಇನ್ನು ಟಾಕ್ಸಿಕ್ ಸಿನಿಮಾದ ವೆಂಟಕ್ ಕೂಡ ಯಶ್‌ ಜೊತೆ ದೇಗುಲಗಳಿಗೆ ಭೇಟಿ ನೀಡಿದ್ದರು. ಟ್ರೆಡಿಷನಲ್‌ ಲುಕ್‌ʼನಲ್ಲಿ ಕಾಣಿಸಿಕೊಂಡಿದ್ದ ಯಶ್‌ ಇತ್ತೀಚೆಗೆ ಲಾಂಗ್‌ ಹೇರ್ʼಗೆ ಕತ್ತರಿ ಹಾಕಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_575.txt b/zeenewskannada/data1_url7_500_to_1680_575.txt new file mode 100644 index 0000000000000000000000000000000000000000..db33dd60de0a4010cdc00aa4da8a4cbde3571765 --- /dev/null +++ b/zeenewskannada/data1_url7_500_to_1680_575.txt @@ -0,0 +1 @@ +ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌! : ಇದೀಗ ಬಾಲಿವುಡ್‌ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್‌ ಸ್ಟಾರ್‌ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. :43 ವರ್ಷ ವಯಸ್ಸಿನಲ್ಲೂ ಸನ್ನಿ ಲಿಯೋನ್ ಸಾಕಷ್ಟು ಫಿಟ್ ಮತ್ತು ಆರೋಗ್ಯವಂತರಾಗಿ ಕಾಣುತ್ತಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಸನ್ನಿ ಲಿಯೋನ್ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಿಗ್ ಬಾಸ್ 5ಕ್ಕೆ ಬರುವ ಮೊದಲು ಸನ್ನಿ ಲಿಯೋನ್ ಹೆಸರು ಕೆಲವೇ ಜನರಿಗೆ ಗೊತ್ತಿತ್ತು. ಶೋನಲ್ಲಿ ಕಾಣಿಸಿಕೊಂಡ ತಕ್ಷಣ ಭಾರತದಲ್ಲಿ ಜನಪ್ರಿಯರಾದರು. ಇದನ್ನೂ ಓದಿ: ಇದೀಗ ಬಾಲಿವುಡ್‌ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್‌ ಸ್ಟಾರ್‌ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಸನ್ನಿ ಲಿಯೋನ್ ತನ್ನ ವೃತ್ತಿಜೀವನ ಶುರು ಮಾಡಿದ್ದು ಬೇಕರಿ ಅಂಗಡಿಯಿಂದ. ಇದು ಅವರ ಮೊದಲ ಕೆಲಸವಾಗಿತ್ತು. ಬಾಲಿವುಡ್ ಪ್ರವೇಶಿಸುವ ಮೊದಲು ವಯಸ್ಕರ ಚಿತ್ರಗಳಲ್ಲಿ ಕೆಲಸ ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಇನ್ನು ಕೆಲ ವರದಿಗಳ ಪ್ರಕಾರ, ಬಾಲಿವುಡ್ ಪ್ರವೇಶಿಸುವ ಮೊದಲು ಸನ್ನಿ ಲಿಯೋನ್‌ʼಗೆ ತನ್ನನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂಬ ಭಾವನೆ ಇತ್ತಂತೆ. ಆದರೆ ಇಂದು ಆಕೆಯ ಸೌಂದರ್ಯಕ್ಕೆ ಅದೆಷ್ಟೋ ಮಂದಿ ಹುಚ್ಚರಾಗಿರುವುದು ಸುಳ್ಳಲ್ಲ. ಸನ್ನಿ ಲಿಯೋನ್‌ 1981 ರಲ್ಲಿ ಕೆನಡಾದ ಸರ್ನಿಯಾ ಒಂಟಾರಿಯೊದಲ್ಲಿ ಪಂಜಾಬಿ ಸಿಖ್ ಕುಟುಂಬದಲ್ಲಿ ಜನಿಸಿದರು. ತನ್ನ ಕುಟುಂಬದೊಂದಿಗೆ ಗೆ ಸ್ಥಳಾಂತರಗೊಂಡಾಗ ಕೇವಲ 11 ವರ್ಷ ವಯಸ್ಸಿನವಳು. ಸನ್ನಿ ತಂದೆ ಇಂಜಿನಿಯರ್ ಮತ್ತು ತಾಯಿ ಗೃಹಿಣಿ. ಅವರಿಗೆ ಒಬ್ಬ ಸಹೋದರನಿದ್ದಾನೆ. ಅವರ ಹೆಸರು ಸಂದೀಪ್ ಸಿಂಗ್ ವೋಹ್ರಾ. ಅವರು ಅಮೇರಿಕಾದಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಾರೆ. ಮಾಧ್ಯಮಗಳ ಪ್ರಕಾರ ಸನ್ನಿ ಜಿಸ್ಮ್-2 ಚಿತ್ರದ ಮೂಲಕ ಬಾಲಿವುಡ್‌ʼಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿನ ಅವರ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಅದಾದ ನಂತರ 2013 ರಲ್ಲಿ ಜಾಕ್‌ ಪಾಟ್ ಮತ್ತು ಶೂಟೌಟ್ ಅಟ್ ವಾಡ್ಲಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು. 2014 ರಲ್ಲಿ ಏಕ್ತಾ ಕಪೂರ್ ಅವರ ರಾಗಿಣಿ ಎಂಎಂಎಸ್ 2 ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಸಿಕ್ಕಿತು. ಈ ಚಿತ್ರ ರಾತ್ರೋರಾತ್ರಿ ಸನ್ನಿಗೆ ಉದಯೋನ್ಮುಖ ಬಾಲಿವುಡ್ ನಟಿಯ ಮನ್ನಣೆಯನ್ನು ನೀಡಿತು. ಇದನ್ನೂ ಓದಿ: ಇನ್ನು ಸನ್ನಿ ಡೇನಿಯಲ್ ವೆಬರ್ ಅವರನ್ನು ಮದುವೆಯಾಗಿದ್ದಾರೆ. 2018 ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದ ಅವರು, ಅದಾದ ಬಳಿಕ ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿಗಳ ತಾಯಿಯಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_576.txt b/zeenewskannada/data1_url7_500_to_1680_576.txt new file mode 100644 index 0000000000000000000000000000000000000000..239cb1ee88e8aa6c3df24b65c5a7c0a37b16fd52 --- /dev/null +++ b/zeenewskannada/data1_url7_500_to_1680_576.txt @@ -0,0 +1 @@ +ʼನಾಗ ಚೈತನ್ಯ-ಶೋಭಿತಾ ಮೂರು ವರ್ಷಗಳ ನಂತರ ಬೇರೆಯಾಗುತ್ತಾರೆ.. ಅದಕ್ಕೆ ಕಾರಣ..ʼ ನಿಶ್ಚಿತಾರ್ಥದ ಬೆನ್ನಲ್ಲೇ ವೇಣುಸ್ವಾಮಿ ಶಾಕಿಂಗ್‌ ಭವಿಷ್ಯ!! -: ನಿನ್ನೆಯಷ್ಟೇ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಶುಭ ಕಾರ್ಯಕ್ರಮವೊಂದು ನಡೆದಿದೆ. ನಾಗ ಚೈತನ್ಯ ಅವರು ಪ್ರೀತಿಸಿದ ಹುಡುಗಿ ಶೋಭಿತಾ ಧೂಳಿಪಾಲ ಅವರೊಂದಿಗೆ ಅವರ ಮನೆಯಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. : ನಾಗ ಚೈತನ್ಯ ಅವರು ಪ್ರೀತಿಸಿದ ಹುಡುಗಿ ಶೋಭಿತಾ ಧೂಳಿಪಾಲ ಅವರೊಂದಿಗೆ ಅವರ ಮನೆಯಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎನ್ನಲಾಗಿದೆ.. ಪ್ರಸ್ತುತ, ಈ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ಹಾಟ್‌ ಟಾಪಿಕ್‌ ಆಗಿದೆ... ಕೆಲ ನೆಟಿಜನ್‌ಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳಿಗೆ ವೈಯಕ್ತಿಕ ಜಾತಕ ನೀಡುವ ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗಷ್ಟೇ ರಂಗಪ್ರವೇಶ ಮಾಡಿದ್ದಾರೆ. ನಿನ್ನೆ (ಗುರುವಾರ) ಹೇಳಿದಂತೆ ಅವರು ಇಂದು (ಶುಕ್ರವಾರ) ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ- ಜಾತಕ ಚೆನ್ನಾಗಿಲ್ಲ:ಶೋಭಿತಾಳ ಜಾತಕವನ್ನು ಕೂಲಂಕುಷವಾಗಿ ಪರಿಶೀಲಿಸಿದ ವೇಣುಸ್ವಾಮಿ ಆಕೆಯ ಜಾತಕ ನಿಜವಾಗಲೂ ಚೆನ್ನಾಗಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರ ನಿಶ್ಚಿತಾರ್ಥದ ಸಮಯ, ಮುಹೂರ್ತ ಮತ್ತು ಜನ್ಮ ನಕ್ಷತ್ರದ ಪ್ರಕಾರ ನಾಗ ಚೈತನ್ಯ-ಸೋಭಿತಾ ಒಟ್ಟಿಗೆ ಇರುವುದಿಲ್ಲ.. ಶೀಘ್ರದಲ್ಲೇ ಬೇರೆಯಾಗುತ್ತಾರೆ ಎಂದು ಹೇಳಿದ್ದಾರೆ.. ನಾಗ ಚೈತನ್ಯನ ರಾಶಿ ಕರ್ಕಾಟಕ, ಸೋಭಿತಾ ರಾಶಿ ಧನು, ಚೈತುಗೆ ಆರು, ಸೋಭಿತಾಗೆ ಎಂಟು ಬಂದಿದ್ದರಿಂದ ಅವರ ಜಾತಕದಲ್ಲಿ ಷಟ್ಪದಿ ಬಂದಿದೆ ಎಂದಿದ್ದಾರೆ. ಟೈಮಿಂಗ್ ಸರಿಯಿಲ್ಲ:ಇಬ್ಬರ ಜಾತಕ ಮಾತ್ರ ಹೊಂದಾಣಿಕೆಯಾಗಲಿಲ್ಲ, ನಿಶ್ಚಿತಾರ್ಥದ ಸಮಯ ಕೂಡ ಸರಿಯಾಗಿಲ್ಲ ಎಂದಿದ್ದಾರೆ ವೇಣುಸ್ವಾಮಿ. ಚೈತು ಮತ್ತು ಸಮಂತಾಗೆ 100ಕ್ಕೆ 50 ಅಂಕ ನೀಡುತ್ತೇನೆ ಎಂದ ಅವರು, ಚೈತು ಮತ್ತು ಶೋಭಿತಾ ಗೆ 100ಕ್ಕೆ 10 ಅಂಕ ಮಾತ್ರ ನೀಡುವುದಾಗಿ ಹೇಳಿದ್ದಾರೆ. 50 ಅಂಕ ಗಳಿಸಿದ ಸಮಂತಾ ಪ್ರಕರಣದಲ್ಲಿ ಏನಾಯಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ ಮತ್ತು ಹತ್ತು ಅಂಕ ಗಳಿಸಿದ ಶೋಭಿತಾ ಪ್ರಕರಣದಲ್ಲಿ ಏನಾಗಲಿದೆ ಎಂದು ಅರ್ಥಮಾಡಿಕೊಳ್ಳಬೇಕು. ಸಮಂತಾ ಮತ್ತು ಶೋಭಿತಾ ಅವರ ಜಾತಕದಲ್ಲಿ ಶನಿಯು ಮಂಗಳ, ಗುರು ಮತ್ತು ಶುಕ್ರನ ಮೇಲೆ ಕೇಂದ್ರೀಕೃತವಾಗಿದ್ದು, 2027 ರಿಂದ ಅವರ ನಡುವೆ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆ ನಂತರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಮತ್ತು ಅದಕ್ಕೆ ಮಹಿಳೆಯೇ ಕಾರಣ ಎಂದು ವೇಣುಸ್ವಾಮಿ ಹೇಳಿದರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_577.txt b/zeenewskannada/data1_url7_500_to_1680_577.txt new file mode 100644 index 0000000000000000000000000000000000000000..0117ae68be3a763f2d684ebe9596332d640be9f8 --- /dev/null +++ b/zeenewskannada/data1_url7_500_to_1680_577.txt @@ -0,0 +1 @@ +ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಗಂಡ..! ದುಡ್ಡು ಕೊಟ್ಟು ಈ ಕೆಲಸ ಮಾಡಿಸುತ್ತಿದ್ದ ಪಾಪಿ ಪತಿ : ಪತ್ನಿಯ ಮೇಲೆ ಯಾರಾದರೂ ಕಣ್ಣಿಟ್ಟರೆ ಆಕೆಯನ್ನು ಕೊಂದು ಹಾಕುವವರನ್ನು ನೋಡಿದ್ದೇವೆ, ಆದರೆ ಸ್ವಂತ ಮಡದಿಗೆ ಮಾದಕ ದ್ರವ್ಯ ನೀಡಿ ಬೇರೆಯವರಿಂದ ಯಾರಾದರು ಅತ್ಯಾಚಾರವೆಸಗುತ್ತಾರೆಯೇ.? ಆದರೆ ಇಲ್ಲೊಬ್ಬ ಪಾಪಿ ಪತಿ ಈ ಕೃತ್ಯವನ್ನು ಮಾಡಿದ್ದಾನೆ.. ಘಟನೆ ನಡೆದದ್ದು ಎಲ್ಲಿ..? ಹೆಚ್ಚಿನ ವಿವರ ಇಲ್ಲಿದೆ.. :ಶಾಪಿಂಗ್ ಮಾಡುತ್ತಿದ್ದ ಹುಡುಗಿಯರನ್ನು ಅಶ್ಲೀಲ ಕೋನಗಳಲ್ಲಿ ಫೋಟೋ ತೆಗೆಯುತ್ತಿದ್ದ ಡೊಮಿನಿಕ್ ಪೆಲ್ಲಿಕಾಟ್ ಎಂಬ 71 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಫೋನ್ ಮತ್ತು ಗ್ಯಾಜೆಟ್ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿತ್ತು.. ಈ ವೇಳೆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಫೊಟೋ ಪೊಲೀಸರಿಗೆ ಅನುಮಾನ ತರಿಸಿತ್ತು.. ಬಂಧಿಸಿ ವಿಚಾರಿಸಿದಾಗ ಶಾಕಿಂಗ್‌ ವಿಚಾರ ಬಹಿರಂಗಗೊಂಡಿದೆ.. ಸತ್ಯವೆಂದರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆ ಅವನ ಹೆಂಡತಿ. ಅಲ್ಲದೆ, ಆಕೆಯ ಮೇಲೆ ಅತ್ಯಚಾರಗೈದವರನ್ನು ಪಲೀಸರು ಬಂಧಿಸಿದ್ದಾರೆ.. ಈ ಘಟನೆ ತುಂಬಾ ವಿಚಿತ್ರವಾಗಿ ಕಂಡು ಬಂದ ಹಿನ್ನೆಲೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಅಚ್ಚರಿ ಸಂಗತಿಗಳು ಬಹಿರಂಗಗೊಂಡಿವೆ.. ಇದನ್ನೂ ಓದಿ: ಫ್ರಾನ್ಸ್‌ನ ಡೊಮಿನಿಕ್ ಪೆಲ್ಲಿಕಾಟ್ ಫ್ರಾನ್ಸ್‌ನ ವಿದ್ಯುತ್ ಇಲಾಖೆಯಿಂದ ನಿವೃತ್ತರಾದರು. ಐವತ್ತು ವರ್ಷಗಳಿಂದ ತನ್ನ ಹೆಂಡತಿಯೊಂದಿಗೆ ಮನೆಯಲ್ಲಿದ್ದಾರೆ. ಅವಳಿಗೆ 70 ವರ್ಷ ವಯಸ್ಸು. ಕಳೆದ ಹದಿನಾಲ್ಕು ವರ್ಷಗಳಿಂದ ತನ್ನ ಪತ್ನಿಗೆ ಡ್ರಗ್ಸ್ ನೀಡಿ ಪ್ರಜ್ಞೆ ತಪ್ಪಿಸಿದ್ದ.. ಅಷ್ಟೇ ಅಲ್ಲ, ಅಪರಿಚಿತರನ್ನು ಕರೆಸಿ ಅತ್ಯಾಚಾರ ಮಾಡಿಸಿದ್ದಾನೆ. ಇದುವರೆಗೆ 72 ಜನರು ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅವರಲ್ಲಿ ಕೆಲವರು ಎರಡು ಬಾರಿ ಬಂದವರೂ ಇದ್ದಾರೆ. ಅತ್ಯಾಚಾರ ಎಸಗಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಇದೆಲ್ಲವೂ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತಿದೆ ಅಂತ ಅವರು ಭಾವಿಸಿದ್ದೇವು.. ಇದು ಫ್ಯಾಂಟಸಿ ಅಂತ ತಿಳಿದಿದ್ದೇವು ಆದರೆ.. ಅತ್ಯಾಚಾರ ಮಾಡಿಲ್ಲ ಎಂದು ಆರೋಪಿಗಳು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಪತ್ನಿಯ ಮೇಲೆ ಮುದುಕ ಗಂಡನ ಅರಾಜಕತೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_578.txt b/zeenewskannada/data1_url7_500_to_1680_578.txt new file mode 100644 index 0000000000000000000000000000000000000000..ec8eaaa783164469ba5b9f3bda1ef3e71a0a5908 --- /dev/null +++ b/zeenewskannada/data1_url7_500_to_1680_578.txt @@ -0,0 +1 @@ +ಈ 1 ವರ್ಷದ ಮಗುವಿಗೆ ʼಸೆ*ಕ್ಸ್‌ʼ ಮಾಡುವ ಬಯಕೆ..! ವಯಸ್ಕರಂತೆ ದೊಡ್ಡದಿದೆ ʼಆ ಅಂಗʼ.. ಕಾರಣವೇನು..? : ‘ಡೈಲಿ ಮೇಲ್’ ವರದಿಯ ಪ್ರಕಾರ, ಈ ಮಗುವಿನ ಸ್ಥಿತಿ ಬಗ್ಗೆ ಆರು ತಿಂಗಳ ಹಿಂದೆ ಪೋಷಕರಿಗೆ ಗೊತ್ತಾಗಿದೆ. ತನ್ನ ಮಗುವಿನ ಶಿಶ್ನ ಅವನ ದೇಹಕ್ಕೆ ಅನುಗುಣವಾಗಿ ಇರದೇ ದೊಡ್ಡವರಂತಿರುವುದನ್ನು ತಾಯಿ ಗಮನಿಸಿದ್ದಾಳೆ.. ವೈಧ್ಯರ ಬಳಿ ಹೋದಾಗ ಶಾಕಿಂಗ್‌ ವಿಚಾರ ಬಹಿರಂಗಗೊಂಡಿದೆ. :ಸಾಮಾನ್ಯವಾಗಿ ಯುವಕ ಯುವತಿಯರಲ್ಲಿ ಜನನಾಂಗಗಳ ಬದಲಾವಣೆ 12 ರಿಂದ 13 ವರ್ಷಗಳ ನಂತರ ಕಂಡುಬರುತ್ತವೆ. ಹಾರ್ಮೋನುಗಳಲ್ಲಿ ಕ್ರಮೇಣ ಬದಲಾವಣೆಯೊಂದಿಗೆ ದೇಹದಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತವೆ. ಆದರೆ ಈ ಮಗುವಿನ ಪ್ರಕರಣ ಬಹಳ ವಿಚಿತ್ರವಾಗಿದೆ.. 14-15ನೇ ವಯಸ್ಸಿನಲ್ಲಿ ಸಾಮಾನ್ಯವಾಗಿ ಹಾರ್ಮೋನುಗಳು ಬದಲಾಗುತ್ತವೆ. ಆ ಸಮಯದಲ್ಲಿ ಲೈಂಗಿಕ ಬಯಕೆ, ಲೈಂಗಿಕತೆಯ ಆಲೋಚನೆಗಳು ಸಹಜ. ಆಗ ಎಲ್ಲರಿಗೂ ಇಂತಹ ಅನುಭವಗಳಾಗುತ್ತವೆ. ಆದರೆ 1 ವರ್ಷದ ಮಗುವಿಗೂ ಇಂತಹ ವಿಚಿತ್ರ ಆಸೆಗಳು ಇರುತ್ತವೆ ಎಂದು ತಿಳಿದರೆ ನೀವು ಏನು ಹೇಳುತ್ತೀರಿ? ಹೌದು.. ಕೇವಲ 1 ವರ್ಷದ ಮಗುವಿನಲ್ಲಿ ಈ ವಿಚಿತ್ರ ಬದಲಾವಣೆ ಕಂಡು ಬಂದಿದೆ. ಇದನ್ನೂ ಓದಿ: ಹಾಲು ಕುಡಿಯುವ ವಯಸ್ಸಿನಲ್ಲಿ, ಈ ಮಗು ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಿದೆ.. ಈ ರೀತಿ ಏಕೆ ಸಂಭವಿಸುತ್ತವೆ ಗೊತ್ತೆ..? ಇದು ನಿಜವಾಗಿಯೂ ರೋಗವೇ? ಒಂದು ವರ್ಷದ ಮಗು ತನ್ನಷ್ಟಕ್ಕೆ ತಾನೇ ಎದ್ದು ನಿಲ್ಲಲಾರದು, ಅಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಬಯಕೆ ಅನ್ನೋದು ಅಚ್ಚರಿ ಮೂಡಿಸುತ್ತೆ.. ಆದರೆ ಇದು ಒಂದು ಕಾಯಿಲೆ.. 'ಡೈಲಿ ಮೇಲ್' ವರದಿಯ ಪ್ರಕಾರ, ಈ ಮಗುವಿನ ಜನನಾಂಗವು ವಯಸ್ಕರಂತೆ ಬೆಳವಣಿಗೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈ ವಯಸ್ಸಿನಲ್ಲಿ, ಮಗುವಿಗೆ ಅವನು ಯಾರು ಮತ್ತು ಅವನ ಅಸ್ತಿತ್ವ ಏನು ಎಂದು ತಿಳಿದಿಲ್ಲ. ಆದರೆ ಈ ಮಗುವಿಗೆ ಹಾಲು ಕುಡಿಸುವ ವಯಸ್ಸಿಗೆ ಸೆಕ್ಸ್ ಬೇಕು ಎಂಬುವುದು ಆಘಾತಕಾರಿ. ಈ ಒಂದು ವರ್ಷದ ಮಗುವಿನ ದೇಹದ ಮೇಲೆ ವಯಸ್ಕ ರೀತಿಯ ಕೂದಲು ಬರುತ್ತಿದೆ. ಅವನ ಜನನಾಂಗಗಳ ಮೇಲೂ ಕೂದಲು ಇದೆ. ಈ ಮಗುವು 25 ವರ್ಷ ವಯಸ್ಸಿನಂತೆಯೇ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿದೆ.. ಇದನ್ನೂ ಓದಿ: ಮಗುವಿನ ಅನಾರೋಗ್ಯದ ವಿಷಯ ತಿಳಿದ ಮಗುವಿನ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಆರು ತಿಂಗಳ ಹಿಂದೆ ಈ ವಿಷಯ ಮಗುವಿನ ಪೋಷಕರಿಗೆ ಗೊತ್ತಾಗಿದೆ. ತನ್ನ ಮಗುವಿನ ಜನನಾಂಗವು ಅವನ ದೇಹಕ್ಕೆ ಅನುಗುಣವಾಗಿಲ್ಲದಿರುವುದನ್ನು ತಾಯಿ ಗಮನಿಸಿದ್ದಾಳೆ.. ಸಂದರ್ಶನವೊಂದರಲ್ಲಿ, ಮಗುವಿನ ತಾಯಿ ಆರಂಭದಲ್ಲಿ ಮಗುವಿನ ಗಾತ್ರದ ಬಗ್ಗೆ ಗಮನ ಹರಿಸಲಿಲ್ಲ.. ಈ ಕಾರಣಕ್ಕಾಗಿ ವೈದ್ಯರಿಗೆ ಹೇಳಲಿಲ್ಲ ಎಂದು ಬಹಿರಂಗಪಡಿಸಿದರು. ಆದರೆ ಮಗುವಿಗೆ ಆರು ತಿಂಗಳಿರುವಾಗ ಅನುಮಾನಗೊಂಡ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಈ ಮಗುವನ್ನು ಕಂಡ ವೈದ್ಯರು ‘ಪೂರ್ವಭಾವಿ ಪ್ರಾಯ’ ಸಮಸ್ಯೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_579.txt b/zeenewskannada/data1_url7_500_to_1680_579.txt new file mode 100644 index 0000000000000000000000000000000000000000..139f599978b8fd6f20c6e8ca1eb5faf0d1118977 --- /dev/null +++ b/zeenewskannada/data1_url7_500_to_1680_579.txt @@ -0,0 +1 @@ +12 ವರ್ಷಗಳಿಂದ ಈತ ಮಾಡುವುದು ಕೇವಲ ಅರ್ಧ ಗಂಟೆ ನಿದ್ದೆ! ಆದರೂ ಕೂಡ ಫುಲ್‌ ಫಿಟ್‌ ಇದ್ದಾರೆ ಈ 40 ವರ್ಷದ ವ್ಯಕ್ತಿ : ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತೀರಿ. ಸಾಮಾನ್ಯವಾಗಿ ಯಾರಾದರೂ 6 ರಿಂದ 8 ಗಂಟೆಗಳವರೆಗೆ ಮಲಗುತ್ತಾರೆ. ಆದರೆ ಈ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ಮಾತ್ರ ಮಲಗುತ್ತಾನೆ. :ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತೀರಿ. ಸಾಮಾನ್ಯವಾಗಿ ಯಾರಾದರೂ 6 ರಿಂದ 8 ಗಂಟೆಗಳವರೆಗೆ ಮಲಗುತ್ತಾರೆ. ಆದರೆ ಈ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ಮಾತ್ರ ಮಲಗುತ್ತಾನೆ. ನಾವು ಸಾಮಾನ್ಯವಾಗಿ ದಿನಕ್ಕೆ 6 ರಿಂದ 8 ಗಂಟೆಗಳವರೆಗೆ ಮಲಗುತ್ತೇವೆ. ಆದರೆ ಕೆಲವರು 8 ರಿಂದ 10 ಗಂಟೆಗಳವರೆಗೆ ನಿದ್ದೆ ಮಾಡುತ್ತಾರೆ. ಆರೋಗ್ಯವಾಗಿರಲು ಜನರು ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಅತಿಯಾದ ನಿದ್ರೆ ಅಥವಾ ನಿದ್ರೆಯ ಕೊರತೆಯು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಈಗಾಗಲೇ ಬಹಿರಂಗ ಪಡಿಸಿವೆ. ಮನುಷ್ಯನಿಗೆ ಆಹಾರದಷ್ಟೇ ನಿದ್ರೆಯೂ ತುಂಬಾ ಮುಖ್ಯ ಆದರೆ ಒಬ್ಬ ವ್ಯಕ್ತಿ ದಿನಕ್ಕೆ 30 ನಿಮಿಷ ಮಾತ್ರ ನಿದ್ದೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡುತ್ತಿದ್ದಾರೆ. ಅವರು ಬೇರಾರು ಅಲ್ಲ ಜಪಾನ್‌ನ ಡೈಸುಕಿ ಹೋರಿ. ಈತ, ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ದೆ ಮಾಡುವುದರಿಂದ ಅವರ ಕಾರ್ಯ ಕ್ಷಮತೆ ಹೆಚ್ಚಿದೆ ಎನ್ನುತ್ತಾರೆ. ಜಪಾನ್‌ನ ಹ್ಯೂಗೋ ಪ್ರಿಫೆಕ್ಚರ್‌ನ ಡೈಸುಕಿ ಹೋರಿ ಅವರು ಕಳೆದ 12 ವರ್ಷಗಳಿಂದ ಕೇವಲ ಅರ್ಧ ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ ಎಂದು ಹೇಳಿದ್ದಾರೆ. ತಿದಿನ ಕೇವಲ 30 ನಿಮಿಷ ಮಾತ್ರ ನಿದ್ದೆ ಮಾಡಲು ದೇಹ ಹಾಗೂ ಮೆದುಳಿಗೆ ತರಬೇತಿ ನೀಡಿದ್ದು, ಕಳೆದ 12 ವರ್ಷಗಳಿಂದ ಈ ರೀತಿ ನಿದ್ದೆ ಕಡಿಮೆ ಮಾಡಲು ಆರಂಭಿಸಿದ್ದು, ಈ ಮೂಲಕ ಈಗ ಕೇವಲ 30 ನಿಮಿಷ ಮಲಗಿದರೂ ಸುಸ್ತಾಗುವುದಿಲ್ಲ ಎಂದು ಹೇಳಿದ್ದಾರೆ. ಊಟಕ್ಕೆ ಒಂದು ಗಂಟೆ ಮೊದಲು ಆಟವಾಡುವುದು ಅಥವಾ ಕಾಫಿ ಕುಡಿಯುವುದು ನಿದ್ರೆಯನ್ನು ದೂರ ಮಾಡುತ್ತದೆ ಎಂದು ಡೈಸುಕಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೆಚ್ಚು ದುಡಿದು ದಕ್ಷತೆ ಹೆಚ್ಚಿಸಿಕೊಳ್ಳಲು ಬಯಸುವವರು ಹೆಚ್ಚು ಹೊತ್ತು ನಿದ್ದೆ ಮಾಡುವುದಕ್ಕಿಂತ ಕಡಿಮೆ ಅವಧಿಯ ಗುಣಮಟ್ಟದ ನಿದ್ದೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದ ಡೈಸುಕಿ, ಇಂತಹ ಕಾರ್ಯವಿಧಾನಗಳನ್ನು ಅನುಸರಿಸುವುದರಿಂದ ವೈದ್ಯರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸ್ವಲ್ಪ ಸಮಯ ನಿದ್ರೆ ಮಾಡಿದರೂ ಹೆಚ್ಚು ದಕ್ಷತೆ ಹೊಂದುತ್ತಾರೆ ಎಂದಿದ್ದಾರೆ. ಜಪಾನ್‌ನ ಯೋಮಿಯುರಿ ಎಂಬ ಟಿವಿ ಚಾನೆಲ್ ಡೈಸುಕಿ ಹೋರಿ ದಿನಕ್ಕೆ ಕೇವಲ 30 ನಿಮಿಷಗಳ ಕಾಲ ನಿದ್ದೆ ಮಾಡಿ ದಿನವಿಡೀ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಲು "ವಿಲ್ ಯು ಗೋ ವಿತ್ ಮಿ" ರಿಯಾಲಿಟಿ ಶೋ ಅನ್ನು ಸ್ಥಾಪಿಸಿದೆ. 2016 ರಲ್ಲಿ, ಡೈಸುಕಿ ಹೋರಿ ಜಪಾನ್ ಶಾರ್ಟ್ ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನ್ ​​ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಸ್ಥೆಯಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮಂತೆ ಸ್ವಲ್ಪ ಸಮಯ ಹೇಗೆ ಮಲಗಬೇಕು ಎಂದು ತರಬೇತಿ ನೀಡಿದ್ದಾರೆ. ಆದರೆ ಅಲ್ಟ್ರಾ ಶಾರ್ಟ್ ಸ್ಲೀಪರ್ಸ್‌ಗೆ ಆರೋಗ್ಯ ಸಮಸ್ಯೆಗಳು ಏಕೆ ಬರುವುದಿಲ್ಲ ಎಂಬುದು ವೈದ್ಯರಿಗೂ ಅರ್ಥವಾಗದ ಪ್ರಶ್ನೆ. ಇದನ್ನೂ ಓದಿ: ಪ್ರತಿದಿನ ಗಂಟೆಗಟ್ಟಲೆ ನಿದ್ದೆ ಮಾಡುವ ಬದಲು, ಕೆಲವೇ ನಿಮಿಷಗಳ ಕಾಲ ಗುಣಮಟ್ಟದ ನಿದ್ರೆಯನ್ನು ಪಡೆಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಡೈಸುಕಿ ಹೋರಿ ವಿವರಿಸುತ್ತಾರೆ. ಗುಣಮಟ್ಟದ ನಿದ್ರೆಯಿಂದ ಏಕಾಗ್ರತೆಯೂ ಹೆಚ್ಚುತ್ತದೆ ಎಂದರು. ಜೀವನದಲ್ಲಿ ಗುರಿಯತ್ತ ಗಮನ ಹರಿಸಲು ಬಯಸುವ ಜನರು ಈ ವಿಧಾನದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದು ಡೈಸುಕಿ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_58.txt b/zeenewskannada/data1_url7_500_to_1680_58.txt new file mode 100644 index 0000000000000000000000000000000000000000..8b8feed9c352d266a89544a2a8c697a052c614b9 --- /dev/null +++ b/zeenewskannada/data1_url7_500_to_1680_58.txt @@ -0,0 +1 @@ +ನೂತನ ಸರ್ಕಾರಕ್ಕೆ ‘ಸಪ್ತ ನಾರಿಶಕ್ತಿ’: ಮೋದಿ 3.0ನಲ್ಲಿರುವ ಏಳು ಮಹಿಳಾಮಣಿಗಳ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ 3.0, : ಕಳೆದ ದಿನ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 3.0, 7 : ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಕಳೆದ ದಿನ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇವರ ಜೊತೆಗೆ ಸಚಿವ ಸಂಪುಟದ 72 ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಲ್ಲಿ ಏಳು ಮಂದಿ ಮಹಿಳೆಯರಿದ್ದಾರೆ. ಅದರಲ್ಲಿ ಇಬ್ಬರಿಗೆ ಕ್ಯಾಬಿನೆಟ್ ದರ್ಜೆಯಲ್ಲಿ ಅಧಿಕಾರ ನೀಡಲಾಗಿದೆ. ಕಳೆದ ದಿನ ಸಂಜೆಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ರಾಜ್ಯಸಭಾ ಸಂಸದರಾಗಿರುವ ಸೀತಾರಾಮನ್ ಈ ಹಿಂದೆ ಹಣಕಾಸು ಮತ್ತು ರಕ್ಷಣಾ ಇಲಾಖೆಯಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಇವರ ಜೊತೆ ಎರಡು ಬಾರಿ ಸಂಸದೆಯಾಗಿದ್ದ ಅನ್ನಪೂರ್ಣ ದೇವಿ ಕೂಡ ರಾಜ್ಯ ಸಚಿವ ಸ್ಥಾನದಿಂದ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇನ್ನುಳಿದಂತೆ ಅನುಪ್ರಿಯಾ ಪಟೇಲ್, ರಕ್ಷಾ ಖಡ್ಸೆ, ಸಾವಿತ್ರಿ ಠಾಕೂರ್, ಶೋಭಾ ಕರಂದ್ಲಾಜೆ ಮತ್ತು ನಿಮುಬೆನ್ ಬಂಬಾನಿಯಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅನುಪ್ರಿಯಾ ಪಟೇಲ್ ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳದ (ಸೋನೆಲಾಲ್) ಮುಖ್ಯಸ್ಥೆ. ಈ ಹಿಂದೆ ನರೇಂದ್ರ ಮೋದಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವರಾಗಿದ್ದರು. ಮೋದಿ 2.0 ನಲ್ಲಿ ವಾಣಿಜ್ಯ ಮತ್ತು ಉದ್ಯಮದ ಕಿರಿಯ ಸಚಿವರಾಗಿ ನೇಮಕಗೊಂಡಿದ್ದರು. ರಕ್ಷಾ ಖಡ್ಸೆ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏಕನಾಥ್ ಖಡ್ಸೆ ಅವರ ಸೊಸೆ. ರೇವರ್‌’ನಿಂದ ಮೂರು ಬಾರಿ ಸಂಸದರಾಗಿರುವ ಖಡ್ಸೆ, ಈ ಹಿಂದೆ ಸರಪಂಚ್ ಮತ್ತು ಜಿಲ್ಲಾ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮೋದಿ 3.0 ಗೆ ಸೇರ್ಪಡೆಗೊಂಡ ಮತ್ತೊಬ್ಬ ಸಚಿವೆ ಸಾವಿತ್ರಿ ಠಾಕೂರ್, ಧಾರ್‌’ನಿಂದ ಎರಡು ಬಾರಿ ಸಂಸದರಾಗಿದ್ದಾರೆ. 2014 ರ ಚುನಾವಣೆಯಲ್ಲಿ ಗೆದ್ದಿದ್ದ ಸಾವಿತ್ರಿ, 2019 ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆದರೆ 2024 ರಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಾವಿತ್ರಿ ಠಾಕೂರ್ ಕೂಡ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಕರ್ನಾಟಕದಿಂದ ಎರಡು ಬಾರಿ ಬಿಜೆಪಿ ಸಂಸದರಾಗಿರುವ ಶೋಭಾ ಕರಂದ್ಲಾಜೆ ಈ ಹಿಂದೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮೋದಿ 3.0 ನಲ್ಲಿ ಉಳಿಸಿಕೊಂಡಿರುವ ಎರಡನೇ ನರೇಂದ್ರ ಮೋದಿ ಸರ್ಕಾರದ ಮಂತ್ರಿಗಳಲ್ಲಿ ಇವರೂ ಕೂಡ ಒಬ್ಬರು. ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಆಹಾರ ಸಂಸ್ಕರಣಾ ಉದ್ಯಮಗಳು ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಖಾತೆಗಳನ್ನು ನಿರ್ವಹಿಸಿದ್ದಾರೆ. ಇದನ್ನೂ ಓದಿ: 57 ವರ್ಷದ ನಿಮುಬೆನ್ ಭಂಬಾನಿಯಾ ಭಾವನಗರದಿಂದ ಸಂಸದರಾಗಿದ್ದಾರೆ. ಮಾಜಿ ಶಿಕ್ಷಕಿಯಾಗಿರುವ ಇವರು, ಈ ಹಿಂದೆ ಭಾವನಗರ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ವಿವಿಧ ಸಾಂಸ್ಥಿಕ ಪಾತ್ರಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಇವರಿಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_580.txt b/zeenewskannada/data1_url7_500_to_1680_580.txt new file mode 100644 index 0000000000000000000000000000000000000000..e80c5a7d36bc1c23f3256cbe9cb3820b9e84d646 --- /dev/null +++ b/zeenewskannada/data1_url7_500_to_1680_580.txt @@ -0,0 +1 @@ +ಇದು ಜಗತ್ತಿನ ಅತಿ ಶ್ರೀಮಂತ ನಾಯಿ! ಬರೋಬ್ಬರಿ 30 ಶತಕೋಟಿ ಆಸ್ತಿ ಮಾಲೀಕ... ಈ ಶ್ವಾನದ ಹೆಸರಲ್ಲಿದೆ ಐಷಾರಾಮಿ ಬಂಗಲೆ, ಪ್ರೈವೇಟ್‌ ಬೋಟ್‌... : ಈ ನಾಯಿಯ ಹೆಸರು ಗುಂಥರ್ , ಇದು ಜರ್ಮನ್ ಶೆಫರ್ಡ್ ನಾಯಿಯಾಗಿದ್ದು, ಸುಮಾರು 30 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದೆ. ಈ ಅಸಾಮಾನ್ಯ ಶ್ವಾನಕ್ಕೆ ಕಾರಿನಲ್ಲೇ ಓಡಾಟ, ಸ್ವಂತವಾಗಿರುವ ಅನೇಕ ಬಂಗಲೆ ಕೂಡ ಇದೆ. ಅಷ್ಟೇ ಅಲ್ಲ ಈ ಬಂಗಲೆಗಳ ಸಮೀಪ ಫುಟ್ಬಾಲ್ ಕ್ಲಬ್ ಕೂಡ ಇದೆ. :ನಾವೆಲ್ಲರೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಬಗ್ಗೆ ಕೇಳಿರುತ್ತೇವೆ, ಆದರೆ ವಿಶ್ವದ ಶ್ರೀಮಂತ ನಾಯಿಯ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಲ್ಲೊಂದು ನಾಯಿ ಇದೆ. ಅದರ ಜೀವನಶೈಲಿ ಸಾಮಾನ್ಯ ಮಾನವನ ಜೀವನಕ್ಕೆ ಹೋಲಿಸಿದರೆ, ಎಷ್ಟೋ ಪಟ್ಟು ಹೆಚ್ಚಿನ ಸೌಕರ್ಯಯುತವಾಗಿದೆಯಂತೆ. ಆ ನಾಯಿ ಯಾವುದು ಎಂಬುದನ್ನು ಮುಂದೆ ನೋಡೋಣ. ಇದನ್ನೂ ಓದಿ: ಈ ನಾಯಿಯ ಹೆಸರು ಗುಂಥರ್ , ಇದು ಜರ್ಮನ್ ಶೆಫರ್ಡ್ ನಾಯಿಯಾಗಿದ್ದು, ಸುಮಾರು 30 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದೆ. ಈ ಅಸಾಮಾನ್ಯ ಶ್ವಾನಕ್ಕೆ ಕಾರಿನಲ್ಲೇ ಓಡಾಟ, ಸ್ವಂತವಾಗಿರುವ ಅನೇಕ ಬಂಗಲೆ ಕೂಡ ಇದೆ. ಅಷ್ಟೇ ಅಲ್ಲ ಈ ಬಂಗಲೆಗಳ ಸಮೀಪ ಫುಟ್ಬಾಲ್ ಕ್ಲಬ್ ಕೂಡ ಇದೆ. ಗುಂಥರ್ ಪ್ರಸಿದ್ಧ ಪಾಪ್ ಗಾಯಕ ಮಡೋನಾ ಅವರ ಹಳೆಯ ಮನೆಯಲ್ಲಿ ವಾಸ ಮಾಡುತ್ತಿದೆ. ಇದಕ್ಕೆಂದೇ ವಿಹಾರ ನೌಕೆ ಕೂಡ ಇದೆ. ಬಹಾಮಾಸ್‌ ವಿಲ್ಲಾಗಳಿಂದಲೂ ಸೇವಕರು ಇಲ್ಲಿಗೆ ಬರುತ್ತಾರೆ. ಈ ನಾಯಿ ಕೆರಿಬಿಯನ್ ದ್ವೀಪಗಳಲ್ಲಿರುವ 6 ಬಿಲಿಯನ್ 81 ಕೋಟಿ ಮೌಲ್ಯದ ತನ್ನ ಮನೆಯಲ್ಲಿ ವಾಸಿಸುತ್ತಿದೆ. ದಿ ಸನ್‌ʼನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ನಾಯಿಯ ಹಣವನ್ನು ಇಟಲಿಯ 66 ವರ್ಷದ ಉದ್ಯಮಿ ಮೌರಿಜಿಯೊ ಮಿಯಾನ್ ನಿಯಂತ್ರಿಸುತ್ತಾರೆ. ಇದನ್ನೂ ಓದಿ: ಮಿಯಾನ್ ಗುಂಥರ್ ಕಾರ್ಪೊರೇಶನ್‌ʼನ ಸಿಇಒ ಆಗಿದ್ದು, ಈ ನಾಯಿಯ ಮೂಲ ಮಾಲೀಕರು ಬಿಟ್ಟುಹೋದ ಬಿಲಿಯನ್ʼಗಟ್ಟಲೆ ಮೌಲ್ಯದ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜರ್ಮನ್ ಕೌಂಟೆಸ್ ಕಾರ್ಲೋಟಾ ಲೆಬೆನ್‌ ಸ್ಟೈನ್ ಎಂಬವರು ತಮಗೆ ಉತ್ತರಾಧಿಕಾರಿಗಳಾಗಲಿ, ಯಾವುದೇ ನಿಕಟ ಸಂಬಂಧಿಕರಾಗಲಿ ಇಲ್ಲದ ಕಾರಣ ಈ ನಾಯಿಯ ಹೆಸರಿನಲ್ಲಿ ಎಲ್ಲಾ ಸಂಪತ್ತನ್ನು ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_581.txt b/zeenewskannada/data1_url7_500_to_1680_581.txt new file mode 100644 index 0000000000000000000000000000000000000000..48ff9aa5616664fc0022a1adef0bc22c67074cb8 --- /dev/null +++ b/zeenewskannada/data1_url7_500_to_1680_581.txt @@ -0,0 +1 @@ +ಒಂದಲ್ಲ, ಎರಡಲ್ಲ, ಬರೋಬ್ಬರಿ 100ಕ್ಕೂ ಹೆಚ್ಚು ಮಕ್ಕಳ ತಂದೆ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್..! ಹೆಂಡತಿಯರು ಎಷ್ಟು ಅಂತೀರಾ..? : ಜನಪ್ರಿಯ ಮೆಸೆಂಜರ್‌ಗಳ ಪೈಕಿ ಟೆಲಿಗ್ರಾಮ್‌ ಕೂಡ ಒಂದು.. ಇದರ ಸಹ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡ್ಯುರೊ ಅವರಿಗೆ ಈಗ 39 ವರ್ಷ. ಇನ್ನೂ ಮದುವೆಯಾಗಿಲ್ಲ. ಆದರೆ ಸ್ವತಃ ಪಾವೆಲ್‌ ತಾವು 100ಕ್ಕೂ ಹೆಚ್ಚು ಮಕ್ಕಳ ತಂದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ.. :ಟೆಲಿಗ್ರಾಮ್‌ ಒಂದು ಸಾಮಾಜಿಕ ಸಂದೇಶ ರವಾನಿಸುವ ಮಾಧ್ಯಮ.. ಪ್ರಪಂಚದಾದ್ಯಂತ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ.. ಇನ್ನು ಇದರ ಸಹ ಸಂಸ್ಥಾಪಕ ಪಾವೆಲ್‌ ಡ್ಯೂರೊ ಇತ್ತೀಚಿಗೆ ಶಾಕಿಂಗ್‌ ವಿಚಾರವೊಂದರನ್ನು ಬಹಿರಂಗ ಪಡಿಸಿದ್ದಾರೆ.. ಮದುವೆಯಾಗಿಲ್ಲವಾದರೂ ತಾವು 100ಕ್ಕೂ ಹೆಚ್ಚು ಮಕ್ಕಳ ತಂದೆ ಎಂದು ಹೇಳಿಕೊಂಡಿದ್ದಾರೆ.. ಇಷ್ಟಕ್ಕೂ ಏನ್‌ ಮ್ಯಾಟರ್‌ ಇದು.. ಬನ್ನಿ ನೋಡೋಣ.. ಹೌದು.. 15 ವರ್ಷಗಳ ಹಿಂದೆ ಮಕ್ಕಳಿಲ್ಲದ ಪಾವೆಲ್‌ ಡ್ಯುರೋ ಸ್ನೇಹಿತರೊಬ್ಬರು ತುಂಬಾ ದುಃಖಿತರಾಗಿದ್ದರಂತೆ.. ಅವರ ಮನವಿಯನ್ನು ಸ್ವೀಕರಿಸಿ ಮೊದಲ ಬಾರಿಗೆ ವೀರ್ಯ ದಾನ ಮಾಡಿದೆ. ಮೊದಲ ಬಾರಿಗೆ ವೀರ್ಯಾಣು ದಾನವನ್ನು ಮಾಡುವಾಗ ಬಹಳ ಹಿಂಜರಿಕೆ ಇತ್ತು ಎಂದು ಪಾವೆಲ್ ಡುರೊವ್ ಹೇಳಿದರು, ಆದರೆ ಗುಣಮಟ್ಟದ ವೀರ್ಯದ ಕೊರತೆಯಿಂದಾಗಿ ಸಂತಾನಹೀನ ದಂಪತಿಗಳಿಗೆ ವೀರ್ಯವನ್ನು ದಾನ ಮಾಡುವುದು ಸಾಮಾಜಿಕ ಕರ್ತವ್ಯ ಅಂತ ವೈದ್ಯರು ಹೇಳಿದರು. ಇದನ್ನೂ ಓದಿ: ಅಂದಿನಿಂದ ನಿರಂತರವಾಗಿ ವೀರ್ಯಾಣು ದಾನ ಮಾಡುತ್ತಿದ್ದು, ಇಲ್ಲಿಯವರೆಗೆ 12 ದೇಶಗಳಲ್ಲಿ ನೂರಕ್ಕೂ ಹೆಚ್ಚು ದಂಪತಿಗಳು ಮಕ್ಕಳನ್ನು ಪಡೆದಿದ್ದಾರೆ ಎಂದು ಪಾವೆಲ್ ಡುರೊವ್ ಹೇಳಿದ್ದಾರೆ. ಅಲ್ಲದೆ, ಪಾವೆಲ್ ಡುರೊವ್ ಅವರು ಹಲವು ವರ್ಷಗಳ ಹಿಂದೆ ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದ್ದರು, ಆದರೆ ಐವಿಎಫ್ ಆಸ್ಪತ್ರೆಯಲ್ಲಿ ಹೆಪ್ಪುಗಟ್ಟಿದ ಮತ್ತು ಸಂರಕ್ಷಿಸಲಾಗುತ್ತಿರುವ ಅವರ ವೀರ್ಯವು ಇನ್ನೂ ಅನೇಕ ಮಕ್ಕಳ ಜನ್ಮಕ್ಕೆ ಕಾರಣವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಜೈವಿಕ ಮಕ್ಕಳು ಒಬ್ಬರನ್ನೊಬ್ಬರು ಗುರುತಿಸಲು ತಮ್ಮ ಡಿಎನ್‌ಎ ವಿವರಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ ಎಂದು ಈ ಕುರಿತು ಪಾವೆಲ್‌ ಟೆಲಿಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.. ಈ ಪೋಸ್ಟ್‌ ಅನ್ನು 1.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅಲ್ಲದೆ, ಸ್ಕ್ರೀನ್‌ಶಾಟ್ ಅನ್ನು ಸೋಷಿಯಲ್‌ ಮಾಧ್ಯಮಗಳಲ್ಲಿಯೂ ಹಂಚಿಕೊಳ್ಳಲಾಗಿದೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_582.txt b/zeenewskannada/data1_url7_500_to_1680_582.txt new file mode 100644 index 0000000000000000000000000000000000000000..d897058252fce46a801f6e657eda959fdc1955a5 --- /dev/null +++ b/zeenewskannada/data1_url7_500_to_1680_582.txt @@ -0,0 +1 @@ +ಪಾಕಿಸ್ತಾನದ 'ಫುಡ್ ಕ್ಯಾಪಿಟಲ್'ನಲ್ಲಿ 'ಶುದ್ಧ ಸಸ್ಯಾಹಾರಿ ಭಾರತೀಯ ತಿನಿಸು' ! : ಸಿಂಧ್ ಪ್ರಾಂತ್ಯದ ರಾಜಧಾನಿಯಾದ ಕರಾಚಿಯಲ್ಲಿ ಆಹಾರ ಪ್ರಿಯರಲ್ಲಿ 'ಶುದ್ಧ ಸಸ್ಯಾಹಾರಿ' ಭಕ್ಷ್ಯಗಳ ಬಗ್ಗೆ ಆಸಕ್ತಿ ಬೆಳೆದಿದೆ. :ಪಾಕಿಸ್ತಾನದ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರವಾಗಿರುವ ಕರಾಚಿಯು ಆಹಾರ ಪ್ರಿಯರಿಗೆ 'ಫುಡ್ ಕ್ಯಾಪಿಟಲ್' ಆಗಿದೆ. ಇತ್ತೀಚಿನ ಟ್ರೆಂಡ್‌ನಲ್ಲಿ, 'ಸೋಯಾಬೀನ್ ಆಲೂ ಬಿರಿಯಾನಿ', 'ಆಲೂ ಟಿಕ್ಕಿ', 'ವಡಾ ಪಾವ್', 'ಮಸಾಲಾ ದೋಸೆ' ಮತ್ತು 'ಧೋಕ್ಲಾ' ನಂತಹ ಭಾರತೀಯ ಸಸ್ಯಾಹಾರಿ ಖಾದ್ಯಗಳತ್ತ ಜನರ ಆಸಕ್ತಿ ಹೆಚ್ಚುತ್ತಿದೆ. ಸಿಂಧ್ ಪ್ರಾಂತ್ಯದ ರಾಜಧಾನಿಯಾದ ಕರಾಚಿಯ ಎಂಎ ಜಿನ್ನಾ ರಸ್ತೆಯ ಐತಿಹಾಸಿಕ ಹಳೆಯ ಆವರಣದಲ್ಲಿರುವ ‘ಮಹಾರಾಜ್ ಕರಮಚಂದ್ ವೆಜಿಟೇರಿಯನ್ ಫುಡ್ಸ್ ಇನ್’ ರೆಸ್ಟೋರೆಂಟ್ ಮಾಲೀಕ ಮಹೇಶ್ ಕುಮಾರ್, ಜನರು ಸಸ್ಯಾಹಾರಿ ಖಾದ್ಯಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ತಮ್ಮ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಕರಾಚಿಯಲ್ಲಿ 'ಶುದ್ಧ ಸಸ್ಯಾಹಾರಿ ಭಾರತೀಯ ಪಾಕಪದ್ಧತಿ' ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ವಿಭಜನೆಯ ಮೊದಲು ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಶಾಂತಿ ಮತ್ತು ಸೌಹಾರ್ದತೆಯಿಂದ ವಾಸಿಸುತ್ತಿದ್ದ ನಗರ ಕರಾಚಿ. ಇಲ್ಲಿನ ನಾರಾಯಣ ಕಾಂಪ್ಲೆಕ್ಸ್ ಪ್ರದೇಶವು ರೆಸ್ಟೋರೆಂಟ್‌ಗಳಿಗೆ ಮಾತ್ರವಲ್ಲದೆ ಶತಮಾನಗಳಷ್ಟು ಹಳೆಯದಾದ ಸ್ವಾಮಿನಾರಾಯಣ ದೇವಸ್ಥಾನ ಮತ್ತು ಗುರುದ್ವಾರಕ್ಕೂ ಪ್ರಸಿದ್ಧಿಯಾಗಿದೆ. ಆರಂಭದಲ್ಲಿ ಸಂಕೀರ್ಣದ ಜನರಿಗಾಗಿ ನಿರ್ಮಿಸಲಾದ ಮಹಾರಾಜ್ ಕರಮ್‌ಚಂದ್ ರೆಸ್ಟೋರೆಂಟ್, ಈಗ ಕರಾಚಿಗೆ ಬರುವ ಜನರು, ನಗರದ ನ್ಯಾಯಾಲಯಗಳಿಗೆ ಭೇಟಿ ನೀಡುವ ವಕೀಲರು ಮತ್ತು ಸಂದರ್ಶಕರಿಗೆ ಜನಪ್ರಿಯ ಸ್ಥಳವಾಗಿದೆ. ನಮ್ಮಲ್ಲಿ ಸೋಯಾಬೀನ್ ಆಲೂ ಬಿರಿಯಾನಿ, ಆಲೂ ಟಿಕ್ಕಿ, ಪನೀರ್ ಕಡಾಯಿ ಮತ್ತು ಮಿಕ್ಸ್‌‌ ವೆಜ್ ಪ್ರಸಿದ್ಧವಾಗಿವೆ. ನಾವು ಊಟದ ಸಮಯದಲ್ಲಿ ಹೆಚ್ಚಿನ ಆರ್ಡರ್‌ ಅನ್ನು ಪಡೆಯುತ್ತೇವೆ. ಸಾಕಷ್ಟು 'ಟೇಕ್‌ಅವೇ' ಮತ್ತು 'ಡೆಲಿವರಿ' ಮಾಡುತ್ತೇವೆ ಎಂದು ಮಹೇಶ್ ಕುಮಾರ್ ಹೇಳಿದರು. 1960 ರಲ್ಲಿ ಮಹೇಶ್ ಕುಮಾರ್ ತಂದೆ ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು.‌ಇಂದಿಗೂ ಅದೇ ಹಳೆಯ ಮರದ ಕುರ್ಚಿ ಮತ್ತು ಟೇಬಲ್‌ಗಳನ್ನು ಈ ರೆಸ್ಟೋರೆಂಟ್ ಹೊಂದಿದೆ. ಇಲ್ಲಿ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುವ ವಿವಿಧ ಮಸಾಲೆಗಳು, ತಾಜಾ ತರಕಾರಿಗಳು ಮತ್ತು ಮನೆಯಲ್ಲಿ ತಯಾರಿಸಿದ ಮಸಾಲೆಗಳು ಗ್ರಾಹಕರನ್ನು ಆಕರ್ಷಿಸುತ್ತವೆ. ಇದನ್ನೂ ಓದಿ: ಮಹೇಶ್ ಅವರು ತಮ್ಮ ರೆಸ್ಟೋರೆಂಟ್ ಅನ್ನು ಪ್ರಚಾರ ಮಾಡುವುದಿಲ್ಲ. "ನಮ್ಮ ಆಹಾರ ಮತ್ತು ಸೇವೆಯಿಂದ ಸಂತೋಷವಾಗಿರುವ ಸಾಕಷ್ಟು ಗ್ರಾಹಕರನ್ನು ನಾವು ಹೊಂದಿದ್ದೇವೆ ಆದರೆ ಅದನ್ನು ಪ್ರಚಾರ ಮಾಡಲು ನಾವು ಇಷ್ಟಪಡುವುದಿಲ್ಲ" ಎಂದು ಅವರು ಹೇಳಿದರು. ಕರಾಚಿಯ ಇತರ ಭಾಗಗಳಲ್ಲಿಯೂ ಸಹ ಉದ್ಯಮಶೀಲ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮಹಿಳೆಯರು 'ಪಾವ್ ಭಾಜಿ', 'ವಡಾ ಪಾವ್' ಹೀಗೆ ಶಾಖಾಹಾರಿ ತಿನಿಸು ತಯಾರಿಸುವ ಫುಡ್ ಸ್ಟಾಲ್‌ ಹೊಂದಿದ್ದಾರೆ. 'ದೋಸಾ' ಮತ್ತು 'ಧೋಕ್ಲಾ' ಫುಲ್‌ ಫೇಮಸ್‌ ಆಗಿವೆ. ಕವಿತಾ ದೀದಿಯ ಆಹಾರದ ಖ್ಯಾತಿಕವಿತಾ ಎಂಟು ತಿಂಗಳ ಹಿಂದೆ ಕ್ಯಾಂಟ್ ಪ್ರದೇಶದಲ್ಲಿ ರಸ್ತೆ ಬದಿ ಅಡುಗೆ ಅಂಗಡಿ ಆರಂಭಿಸಿದ್ದರು. ಭಾರತೀಯ ಸಸ್ಯಾಹಾರಿ ಭಕ್ಷ್ಯಗಳನ್ನು ಮಾರಾಟ ಮಾಡುತ್ತಾರೆ. ಅಂಗಡಿಗೆ ಬರುವ ಜನಸಂದಣಿಯನ್ನು ನಿಭಾಯಿಸುವುದು ಅವಳಿಗೆ ತುಂಬಾ ಕಷ್ಟ. ಕವಿತಾ ಮಾತ್ರವಲ್ಲದೆ, ಅವರ ಸೊಸೆ ಚಂದ್ರಿಕಾ ದೀಕ್ಷಿತ್, ಸಹೋದರ ಜಿತೇಂದ್ರ ಮತ್ತು ಅವರ ತಾಯಿ ನೋಮಿತಾ ಸಹ ಮೂರು ಸ್ಟಾಲ್‌ಗಳನ್ನು ಪರಸ್ಪರ ಅಕ್ಕಪಕ್ಕದಲ್ಲಿ ನಡೆಸುತ್ತಿದ್ದರೆ. 'ಧೋಕ್ಲಾ', 'ಆಮ್ ಪನ್ನಾ' ಮತ್ತು 'ದಾಲ್ ಸಮೋಸ' ಮಾರಾಟ ಮಾಡುವ ಸ್ಟಾಲ್ ನಡೆಸುತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_583.txt b/zeenewskannada/data1_url7_500_to_1680_583.txt new file mode 100644 index 0000000000000000000000000000000000000000..9966fc43d1a465954dfd5f7c5a861af0dbf57454 --- /dev/null +++ b/zeenewskannada/data1_url7_500_to_1680_583.txt @@ -0,0 +1 @@ +ದಕ್ಷಿಣ ಜಪಾನ್ ನಲ್ಲಿ ಪ್ರಬಲ ಭೂಕಂಪ!ಸುನಾಮಿ ಎಚ್ಚರಿಕೆ :ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ಕೂಡಾ ನೀಡಲಾಗಿದೆ. :ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದೆ.ಇದಾದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ತೀವ್ರತೆ ಪ್ರಾಥಮಿಕವಾಗಿ 6.9ಯಷ್ಟಿತ್ತು ಎನ್ನಲಾಗಿದೆ.ಭೂಕಂಪದ ಕೇಂದ್ರಬಿಂದುವು ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶು ಪೂರ್ವ ಕರಾವಳಿಯಿಂದ ಸುಮಾರು 30 ಕಿಲೋಮೀಟರ್ (18.6 ಮೈಲುಗಳು) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಭೂಕಂಪದ ನಂತರನೀಡಲಾಗಿದೆ.ಕ್ಯುಶುವಿನ ದಕ್ಷಿಣ ಕರಾವಳಿ ಮತ್ತು ಶಿಕೋಕು ಹತ್ತಿರದ ದ್ವೀಪದ ಉದ್ದಕ್ಕೂ 1 ಮೀಟರ್ (3.3 ಅಡಿ) ವರೆಗಿನ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ : ಇನ್ನು ಭೂಕಂಪದಿಂದ ಯಾವುದಾದರೂ ಹಾನಿ ಸಂಭವಿಸಿದೆಯೇ ಎನ್ನುವುದನ್ನು ಕ್ಯುಶು ಮತ್ತು ಶಿಕೋಕುದಲ್ಲಿನ ಪರಮಾಣು ಸ್ಥಾವರಗಳ ನಿರ್ವಾಹಕರು ತನಿಖೆ ನಡೆಸುತ್ತಿದ್ದಾರೆ.ಜಪಾನ್‌ನ ಸ್ಟೇಟ್ ಟೆಲಿವಿಷನ್,ಭೂಕಂಪದ ಕೇಂದ್ರದ ಸಮೀಪವಿರುವಕಿಟಕಿಗಳು ಮುರಿದಿರುವ ಬಗ್ಗೆ ವರದಿ ಮಾಡಿದೆ. ಜಪಾನ್ ಪೆಸಿಫಿಕ್ 'ರಿಂಗ್ ಆಫ್ ಫೈರ್'ನಲ್ಲಿದೆ.ಇದು ವಿಶ್ವದ ಅತ್ಯಂತ ಭೂಕಂಪನ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಇದನ್ನೂ ಓದಿ : ಜನವರಿ 1 ರಂದು ಜಪಾನ್‌ನ ಉತ್ತರ-ಮಧ್ಯ ಪ್ರದೇಶದಲ್ಲಿ ನೊಟೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 240 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_584.txt b/zeenewskannada/data1_url7_500_to_1680_584.txt new file mode 100644 index 0000000000000000000000000000000000000000..edd6e4bb00b2afc4e1e294fc4e346230d3c1abaa --- /dev/null +++ b/zeenewskannada/data1_url7_500_to_1680_584.txt @@ -0,0 +1 @@ +ನೊಬೆಲ್ ಪುರಸ್ಕೃತ ಮಹಮೂದ್ ಯೂನಸ್ ಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಪಟ್ಟ..! ಮಧ್ಯಂತರ ಸರ್ಕಾರವು ನಾಳೆ ರಾತ್ರಿ 8 ಗಂಟೆಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಜನರಲ್ ವೇಕರ್ ಸುದ್ದಿಗಾರರಿಗೆ ತಿಳಿಸಿದರು, ಸಲಹಾ ಮಂಡಳಿಯು 15 ಸದಸ್ಯರನ್ನು ಹೊಂದಿರಬಹುದು ಎನ್ನಲಾಗಿದೆ. ಢಾಕಾ:ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನಾಳೆ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಇಂದು ತಿಳಿಸಿದ್ದಾರೆ. ಮಧ್ಯಂತರ ಸರ್ಕಾರವು ನಾಳೆ ರಾತ್ರಿ 8 ಗಂಟೆಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಜನರಲ್ ವೇಕರ್ ಸುದ್ದಿಗಾರರಿಗೆ ತಿಳಿಸಿದರು, ಸಲಹಾ ಮಂಡಳಿಯು 15 ಸದಸ್ಯರನ್ನು ಹೊಂದಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು 84 ವರ್ಷದ ಶ್ರೀ ಯೂನಸ್ ಅವರನ್ನು ಮಂಗಳವಾರ ನೇಮಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_585.txt b/zeenewskannada/data1_url7_500_to_1680_585.txt new file mode 100644 index 0000000000000000000000000000000000000000..b1a0baedc66271564ebb553a823583e0ff18dc54 --- /dev/null +++ b/zeenewskannada/data1_url7_500_to_1680_585.txt @@ -0,0 +1 @@ +ಬಾಂಗ್ಲಾದೇಶದ ಸಂಸತ್ತು ವಿಸರ್ಜನೆ, ಗೃಹ ಬಂಧನದಿಂದ ಮಾಜಿ ಪ್ರಧಾನಿ ಜಿಯಾ ಮುಕ್ತಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯ ಮೇಲೆ ಹಿಂಸಾತ್ಮಕ ದಬ್ಬಾಳಿಕೆಯ ನಂತರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಪಲಾಯನ ಮಾಡಿದ ಒಂದು ದಿನದ ನಂತರ, ಬಾಂಗ್ಲಾದೇಶದ ಅಧ್ಯಕ್ಷರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಢಾಕಾ:ಬಾಂಗ್ಲಾದೇಶದಲ್ಲಿನ ವಿದ್ಯಾರ್ಥಿಗಳ ನೇತೃತ್ವದ ದಂಗೆಯ ನಂತರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಪಲಾಯನ ಮಾಡಿದ ಒಂದು ದಿನದ ನಂತರ, ಬಾಂಗ್ಲಾದೇಶದ ಅಧ್ಯಕ್ಷರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಕಚೇರಿಯು ವಿರೋಧ ಪಕ್ಷದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ನಾಯಕಿ, ಹಸೀನಾ ಅವರೊಂದಿಗೆ ದಶಕಗಳ ಕಾಲ ದ್ವೇಷ ಸಾಧಿಸಿದ್ದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಿತು.ಸಂಸತ್ತನ್ನು ವಿಸರ್ಜಿಸದಿದ್ದರೆ ಇನ್ನಷ್ಟು ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಬಾಂಗ್ಲಾದೇಶದ 1971 ರ ಸ್ವಾತಂತ್ರ್ಯ ಯುದ್ಧದ ಅನುಭವಿಗಳ ಕುಟುಂಬಗಳಿಗೆ ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು ಸರ್ಕಾರದ ಈ ನೀತಿಯನ್ನು ತೀವ್ರವಾಗಿ ವಿರೋಧಿಸಿದ್ದರು.ಜುಲೈನಿಂದ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.ಸೋಮವಾರ ಪ್ರಧಾನಿಯವರ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿ ಲೂಟಿ ಮಾಡಿದ ನಂತರ, ರಾಜಧಾನಿ ಢಾಕಾದ ಬೀದಿಗಳು ಬಿಕೋ ಎನ್ನುತ್ತಿದ್ದವು. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥರು, ರಾಜಕೀಯ ಪಕ್ಷಗಳ ಮುಖಂಡರು, ವಿದ್ಯಾರ್ಥಿ ಮುಖಂಡರು ಮತ್ತು ಕೆಲವು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸಂಸತ್ತನ್ನು ವಿಸರ್ಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷೀಯ ಹೇಳಿಕೆ ತಿಳಿಸಿದೆ.1975 ರಲ್ಲಿ ಹತ್ಯೆಗೀಡಾದ ತನ್ನ ತಂದೆ, ರಾಜ್ಯ ಸಂಸ್ಥಾಪಕ ಮುಜಿಬುರ್ ರೆಹಮಾನ್‌ನಿಂದ ಆನುವಂಶಿಕವಾಗಿ ಪಡೆದ ರಾಜಕೀಯ ಚಳವಳಿಯ ಚುಕ್ಕಾಣಿ ಹಿಡಿದು ಕಳೆದ 30 ವರ್ಷಗಳಲ್ಲಿ 20 ವರ್ಷಗಳ ಕಾಲ ಆಳಿದ 170 ಮಿಲಿಯನ್ ಜನರಿರುವ ದೇಶದಲ್ಲಿ ಹಸೀನಾ ಅವರ 15 ವರ್ಷಗಳ ಎರಡನೇ ಅವಧಿಯ ಅಧಿಕಾರವನ್ನು ಕೊನೆಗೊಳಿಸಿತು. ನೊಬೆಲ್ ಶಾಂತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ಮಾಡಬೇಕೆಂದು ವಿದ್ಯಾರ್ಥಿ ಮುಖಂಡರು ಹೇಳಿದ್ದರು ಇದಕ್ಕೆ ಯೂನಸ್ ಅವರ ವಕ್ತಾರರು ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_586.txt b/zeenewskannada/data1_url7_500_to_1680_586.txt new file mode 100644 index 0000000000000000000000000000000000000000..22ded0f712a0b279eed9989111cb103f9205923d --- /dev/null +++ b/zeenewskannada/data1_url7_500_to_1680_586.txt @@ -0,0 +1 @@ +ಬಾಂಗ್ಲಾದೇಶದಲ್ಲಿನ ರಾಜಕೀಯ ಕ್ಷೀಪ್ರಕ್ರಾಂತಿಯೂ ಮತ್ತು ವಿದ್ಯಾರ್ಥಿಗಳ ಪಾತ್ರವೂ ಚಳವಳಿಯ ರಾಷ್ಟ್ರೀಯ ಸಂಯೋಜಕರಲ್ಲಿ ಒಬ್ಬರಾಗಿ, ಪ್ರತಿಭಟನೆಗಳನ್ನು ಸಂಘಟಿಸುವಲ್ಲಿ ಮತ್ತು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ನಹಿದ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ವಿಶೇಷವಾಗಿ ಅವಾಮಿ ಲೀಗ್‌ನ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಲ್ಲದೆ ಆಗತ್ಯವಿದ್ದರೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದಾರೆ ಢಾಕಾ:ಬಾಂಗ್ಲಾದೇಶವು ಪ್ರಸ್ತುತ ಇತಿಹಾಸದಲ್ಲಿ ಪ್ರಮುಖ ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಪ್ರಧಾನಿ ಹುದ್ದೆ ತೊರೆದಿರುವ ಶೇಖ್ ಹಸೀನಾ ಈಗ ದೇಶವನ್ನು ಸಹ ತೊರೆದಿದ್ದಾರೆ. ಈ ಪ್ರತಿಭಟನೆಗಳನ್ನು ಪ್ರಮುಖ ವಿದ್ಯಾರ್ಥಿ ನಾಯಕ ನಹಿದ್ ಇಸ್ಲಾಂ ನೇತೃತ್ವ ವಹಿಸಿದ್ದು, ಅವರು ಬಾಂಗ್ಲಾದೇಶದ ಈ ಪ್ರಕ್ಷುಬ್ಧತೆಗೆ ಹೆಚ್ಚಾಗಿ ಮನ್ನಣೆ ನೀಡುತ್ತಿದ್ದಾರೆ. ಅವರು ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಚಳವಳಿಯ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ, ಬಾಂಗ್ಲಾದೇಶದಲ್ಲಿ ಇತ್ತೀಚಿನ ರಾಜಕೀಯ ಕ್ರಾಂತಿಯಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ನಾಯಕತ್ವ ಮತ್ತು ಪಟ್ಟುಬಿಡದ ಕ್ರಿಯಾಶೀಲತೆಯು ರಾಷ್ಟ್ರವ್ಯಾಪಿ ಮೀಸಲಾತಿ-ವಿರೋಧಿ ಮತ್ತು ಸರ್ಕಾರದ ವಿರೋಧಿ ಹೋರಾಟದ ನಂತರ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು ನಂತರದ ನಿರ್ಗಮನಕ್ಕೆ ಕಾರಣವಾಯಿತು. ನಹಿದ್ ಇಸ್ಲಾಂ ಮುನ್ನಲೆಗೆ ಬಂದಿದ್ದು ಹೇಗೆ? ನಹಿದ್ ಇಸ್ಲಾಂ ಪ್ರಸ್ತುತ ಢಾಕಾ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ತನ್ನ ಅಧ್ಯಯನವನ್ನು ಮಾಡುತಿದ್ದು ಜೊತೆಗೆ ಅವರು ಮಾನವ ಹಕ್ಕುಗಳ ರಕ್ಷಕರೂ ಆಗಿದ್ದಾರೆ, ವ್ಯವಸ್ಥಿತ ಅನ್ಯಾಯಗಳ ವಿರುದ್ಧ ಅವರ ಧ್ವನಿಯ ನಿಲುವಿಗೆ ಹೆಸರುವಾಸಿಯಾಗಿದ್ದಾರೆ.2024 ರ ಜೂನ್‌ನಲ್ಲಿ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ಸರ್ಕಾರಿ ಉದ್ಯೋಗಗಳಲ್ಲಿ ಯುದ್ಧದ ಅನುಭವಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ 30% ಕೋಟಾವನ್ನು ಮರುಸ್ಥಾಪಿಸಲು ನಿರ್ದೇಶನ ನೀಡಿರುವ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆಯಾಗಿ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಚಳವಳಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಪ್ರಾರಂಭವಾಯಿತು,ಈ ಕೋಟಾವು ತಾರತಮ್ಯ ಮತ್ತು ರಾಜಕೀಯ ಕುಶಲತೆಯ ಸಾಧನವಾಗಿದೆ ಎಂದು ಚಳುವಳಿ ವಾದಿಸಿತು. ಇದನ್ನೂ ಓದಿ: ಚಳವಳಿಯ ರಾಷ್ಟ್ರೀಯ ಸಂಯೋಜಕರಲ್ಲಿ ಒಬ್ಬರಾಗಿ, ಪ್ರತಿಭಟನೆಗಳನ್ನು ಸಂಘಟಿಸುವಲ್ಲಿ ಮತ್ತು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ನಹಿದ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ವಿಶೇಷವಾಗಿ ಅವಾಮಿ ಲೀಗ್‌ನ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಲ್ಲದೆ ಆಗತ್ಯವಿದ್ದರೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದಾರೆ.ಮಾಧ್ಯಮಗಳ ವರದಿಗಳ ಪ್ರಕಾರ, ಜುಲೈ 19, 2024 ರಂದು, ನಹಿದ್ ಇಸ್ಲಾಂ ಅವರನ್ನು ಸಾಬುಜ್‌ಬಾಗ್‌ನ ಮನೆಯೊಂದರಿಂದ ಸಾಮಾನ್ಯ ಉಡುಪಿನಲ್ಲಿ ಕನಿಷ್ಠ 25 ಪುರುಷರ ತಂಡವು ಅಪಹರಿಸಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕೋಳ ಹಾಕಿ ಚಿತ್ರಹಿಂಸೆ ನೀಡುವ ಮೂಲಕ ಅವರನ್ನು ವಿಚಾರಣೆ ನಡೆಸಲಾಯಿತು. ಇದಾದ ಎರಡು ದಿನಗಳ ನಂತರ, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆದರೆ ಇದರ ನಡುವೆಯೂ ಸಹ ಅವರ ಇನ್ನೂ ಸ್ಪಷ್ಟ ನಿರ್ಣಯದೊಂದಿಗೆ ಚಳುವಳಿಯನ್ನು ಮುನ್ನೆಡೆಸಿದರು. ಜುಲೈ 26, 2024 ರಂದು, ಢಾಕಾ ಮೆಟ್ರೋಪಾಲಿಟನ್ ಪೋಲೀಸ್ ಡಿಟೆಕ್ಟಿವ್ ಬ್ರಾಂಚ್ ಸೇರಿದಂತೆ ವಿವಿಧ ಗುಪ್ತಚರ ಸಂಸ್ಥೆಗಳಿಂದ ಬಂದವರು ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಅವರನ್ನು ಧನ್ಮಂಡಿಯ ಗೊನೊಶಾಸ್ತಯ ನಗರ ಆಸ್ಪತ್ರೆಯಿಂದ ಎರಡನೇ ಬಾರಿಗೆ ಅಪಹರಿಸಿದರು. ಆದರೆ, ಇದೆ ವೇಳೆ ಈ ಘಟನೆಗಳಲ್ಲಿ ಯಾವುದೇ ಕೈವಾಡವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಿರಂತರ ಬೆದರಿಕೆ ಮತ್ತು ಹಿಂಸಾಚಾರದ ಹೊರತಾಗಿಯೂ, ನಹಿದ್ ಇಸ್ಲಾಂನ ಪ್ರತಿಭಟನೆಗಳು ವೇಗವನ್ನು ಪಡೆದುಕೊಂಡು ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಯಿತು. ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು ದೇಶ ತೊರೆದಿರುವ ನಿರ್ಧಾರವು ಈಗ ನಹಿದ್ ಇಸ್ಲಾಂ ಅವರು ಹೋರಾಟ ಜನಾಂದೋಲನವಾಗಿ ರೂಪುಗೊಂಡಿರುವುದನ್ನು ಸಾಬೀತುಪಡಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_587.txt b/zeenewskannada/data1_url7_500_to_1680_587.txt new file mode 100644 index 0000000000000000000000000000000000000000..d60defe19f951708492172b53e20a163af68e13e --- /dev/null +++ b/zeenewskannada/data1_url7_500_to_1680_587.txt @@ -0,0 +1 @@ +ಬಾಂಗ್ಲಾ ಮಾಜಿ ಪ್ರಧಾನಿ ನಿವಾಸದ ಮೇಲೆ ದಾಳಿ..! ಬ್ರಾ, ರವಿಕೆ, ಸೀರೆಗಳನ್ನು ಲೂಟಿ ಮಾಡಿದ ಪ್ರತಿಭಟನಾಕಾರರು : ಬಾಂಗ್ಲಾದೇಶದಲ್ಲಿ ಸರ್ಕಾರ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾಕಾರರು ಮಾಜಿ ಪ್ರಧಾನ ಮಂತ್ರಿ ಶೇಕ್‌ ಹಸೀನಾ ಮನೆಯ ಮೇಲೆ ದಾಳಿ ನಡೆಸಿದ್ದಾರೆ.. ಅಲ್ಲದೆ, ಮನೆಯಲ್ಲಿ ಸಿಕ್ಕ ವಸ್ತುಗಳು ದೋಚಿಕೊಂಡು ಹೋಗುತ್ತಿದ್ದಾರೆ.. ಈ ಕುರಿತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.. :ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು, ಢಾಕಾದಲ್ಲಿರುವ ಪ್ರಧಾನಿ ಶೇಖ್ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ. ವಿವಾದಾತ್ಮಕ ಉದ್ಯೋಗ ಕೋಟಾದ ಮೇಲೆ ವ್ಯಾಪಕ ಆಕ್ರೋಶ ಮತ್ತು ಹಸೀನಾ ಅವರ ಸುಮಾರು 15 ವರ್ಷಗಳ ಆಡಳಿತದ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನದಿಂದ ಜನರು ಭುಗಿಲೆದ್ದಿದ್ದಾರೆ.. ಪ್ರತಿಭಟನಾಕಾರರು ಶೇಖ್‌ ಹಸೀನಾ ಅವರ ಮನೆಯನ್ನು ಆಕ್ರಮಿಸಿದ್ದು ಮಾತ್ರವಲ್ಲದೆ, ಅವರಿಗೆ ಸಂಬಂಧಿಸಿದ ರಾಜಕೀಯ ಪಕ್ಷ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಇತರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಹಾನಿಯನ್ನುಂಟುಮಾಡುತ್ತಿದ್ದಾರೆ. ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ, ರೆಫ್ರಿಜರೇಟರ್‌ಗಳ ಪುಡಿ ಪುಡಿ ಮಾಡುತ್ತಿದ್ದಾರೆ.. ಇದನ್ನೂ ಓದಿ: ಅಷ್ಟೇ ಅಲ್ಲದೆ, ಪ್ರತಿಭಟನಾಕಾರರು ಬ್ರಾ ಮತ್ತು ಬ್ಲೌಸ್ ಸೇರಿದಂತೆ ಕದ್ದ ವಸ್ತುಗಳೊಂದಿಗೆ ಮೆರವಣಿಗೆ ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿಯಂತೂ ಮಾಜಿ ಪ್ರಧಾನಿಯ ಸೀರೆಯನ್ನು ಧರಿಸಿ ಬಟ್ಟೆ ಬಕೆಟ್ ಹೊತ್ತುಕೊಂಡು ಹೋಗುತ್ತಿದ್ದಾನೆ.. ಮತ್ತೊಬ್ಬ ಬ್ರಾ ಪ್ರದರ್ಶಿಸುತ್ತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಈ ಘಟನೆಗಳು ನಾಗರಿಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ದೇಶದ ಅಸ್ಥಿರತೆಯ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_588.txt b/zeenewskannada/data1_url7_500_to_1680_588.txt new file mode 100644 index 0000000000000000000000000000000000000000..42caabe70ac2338a140035e24a1cadb583159fe4 --- /dev/null +++ b/zeenewskannada/data1_url7_500_to_1680_588.txt @@ -0,0 +1 @@ +: ಢಾಕಾದಲ್ಲಿ ಸೆಕ್ಷನ್ 144 ಜಾರಿ, ಮೊಬೈಲ್ ಇಂಟರ್ನೆಟ್ ಅನಿರ್ದಿಷ್ಟಾವಧಿ ಬಂದ್ : ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳ ಕೋಟಾ ಪದ್ದತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು 14ಮಂದಿ ಪೊಲೀಸರು ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ. :ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿಯನ್ನು ರದ್ದು ( ) ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಬಳಸಿದ್ದರಿಂದ ಈ ಹಿಂಸಾತ್ಮಕ ಘರ್ಷಣೆಯಲ್ಲಿ ಸುಮಾರು 14 ಪೊಲೀಸರು ಸೇರಿದಂತೆ ಸುಮಾರು 100 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವ ದೃಷ್ಟಿಯಲ್ಲಿ ರಾಜಧಾನಿ ಢಾಕಾ ಸೇರಿದಂತೆ ರಾಷ್ಟ್ರವ್ಯಾಪಿ ಕರ್ಫ್ಯೂ ಸೆಕ್ಷನ್ 144ಅನ್ನು ವಿಧಿಸಲಾಗಿದ್ದು, ನಿನ್ನೆ (ಆಗಸ್ಟ್ 04) ಸಂಜೆ 6ಗಂಟೆಯಿಂದ ಅನಿರ್ದಿಷ್ಟಾವಧಿಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಅವಾಮಿ ಲೀಗ್ , ಛತ್ರ ಲೀಗ್ ಮತ್ತು ಜುಬೋ ಲೀಗ್ ಕಾರ್ಯಕರ್ತರಿಂದ ನಡೆಸಲಾಗುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಈ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದ ನಂತರ, ಗೃಹ ಸಚಿವಾಲಯ ಭಾನುವಾರ ಸಂಜೆ 6 ಗಂಟೆಯಿಂದ ದೇಶಾದ್ಯಂತ ಅನಿರ್ದಿಷ್ಟ ಕರ್ಫ್ಯೂ () ವಿಧಿಸಲಾಗುತ್ತಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ವದಂತಿಗಳನ್ನು ಹರಡುವುದನ್ನು ತಡೆಯಲು ಫೇಸ್‌ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ . 4ಜಿ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವಂತೆ ಮೊಬೈಲ್ ಆಪರೇಟರ್‌ಗಳಿಗೆ ಆದೇಶಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ- ( ) ಪುನರಾರಂಭಗೊಂಡ ನಂತರ ದೇಶದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಎಚ್ಚರದಿಂದಿರುವಂತೆ ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಭಾರತೀಯರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ:ಈ ಕುರಿತಂತೆ, ಸಿಲ್ಹೆಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ( ) ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "ಭಾರತೀಯ ಸಹಾಯಕ ಹೈಕಮಿಷನ್, ಸಿಲ್ಹೆಟ್‌ನ ಅಧಿಕಾರ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳು ಈ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ ಮತ್ತು ಎಚ್ಚರವಾಗಿರಲು ಸೂಚಿಸಲಾಗಿದೆ". ಭಾರತೀಯ ರಾಯಭಾರ ಕಚೇರಿಯು ತುರ್ತು ಪರಿಸ್ಥಿತಿಗಳಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಸಹ ನೀಡಲಾಗಿದ್ದು, "ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ, ದಯವಿಟ್ಟು +88-01313076402 ಅನ್ನು ಸಂಪರ್ಕಿಸಿ" ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ. ಢಾಕಾದಲ್ಲಿರುವ ಭಾರತದ ಹೈಕಮಿಷನ್ ಅವರ ತುರ್ತು ದೂರವಾಣಿ ಸಂಖ್ಯೆಗಳ 8801958383679, 8801958383680, 8801937400591 ಮೂಲಕ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಇದನ್ನೂ ಓದಿ- ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಸೂಚನೆ:ಈ ಮಧ್ಯೆ, ಮುಂದಿನ ಸೂಚನೆವರೆಗೂ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು () ಭಾರತೀಯರಿಗೆ ಸಲಹೆ ನೀಡಿದೆ. ಪ್ರಸ್ತುತ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರಿಗೆ ಅತ್ಯಂತ ಜಾಗರೂಕರಾಗಿರಿ ಮತ್ತು ಅವರ ಚಲನವಲನಗಳನ್ನು ಮಿತಿಗೊಳಿಸುವಂತೆ ಎಚ್ಚರಿಸಿದೆ. ಬಾಂಗ್ಲಾದೇಶ ಹಿಂಸಾಚಾರ ಭುಗಿಲೇಳಲು ಪ್ರಮುಖ ಕಾರಣ:ಬಾಂಗ್ಲಾದೇಶದಲ್ಲಿ 1971ರ ಪಾಕಿಸ್ತಾನದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಯೋಧರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ಕೋಟಾ ವ್ಯವಸ್ಥೆ ಜಾರಿಯಲ್ಲಿದೆ. ಈ ಕೋಟಾ ವ್ಯವಸ್ಥೆ ರದ್ದಾಗಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಸೇರಿದಂತೆ ಹಲವು ಸಂಘಗಳು ಪ್ರತಿಭಟನೆಗಳನ್ನು ಆರಂಭಿಸಿದವು. ದೇಶಾದ್ಯಂತ ಹಿಂಸಾಚಾರ ತೀವ್ರಗೊಂಡ ಹಿನ್ನಲೆಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು, ಸರ್ಕಾರಿ ಉದ್ಯೋಗಗಳಲ್ಲಿ 93% ಉದ್ಯೋಗಗಳನ್ನು ಅರ್ಹತೆಯ ಆಧಾರದ ಮೇಲೆ ಹಾಗೂ 7% ಉದ್ಯೋಗಗಳನ್ನು ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಹೋರಾಟಗಾರರ ಕುಟುಂಬಗಳಿಗೆ ಮೀಸಲಿಡುವಂತೆ ಆದೇಶಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_589.txt b/zeenewskannada/data1_url7_500_to_1680_589.txt new file mode 100644 index 0000000000000000000000000000000000000000..0184ab98f6d5b667b273737d10ee60f7a9f18142 --- /dev/null +++ b/zeenewskannada/data1_url7_500_to_1680_589.txt @@ -0,0 +1 @@ +ಬಾಂಗ್ಲಾದೇಶದಾದ್ಯಂತ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ 72 ಮಂದಿ ಸಾವು ಸರ್ಕಾರಿ ಉದ್ಯೋಗ ಕೋಟಾ ವ್ಯವಸ್ಥೆಯ ವಿರುದ್ಧ ಅಸಹಕಾರ ಚಳವಳಿಯ ಭಾಗವಾದ ಪ್ರತಿಭಟನೆಗಳು ಮಾರಣಾಂತಿಕವಾಗಿ ಮಾರ್ಪಟ್ಟವು, 14 ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 72 ಸಾವುಗಳು ಮತ್ತು ಹಲವಾರು ಗಾಯಗಳು ವರದಿಯಾಗಿವೆ. ಢಾಕಾ:ಬಾಂಗ್ಲಾದೇಶದಲ್ಲಿ ಭಾನುವಾರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಕರೆ ನೀಡಿದ ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ನಡುವೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿವೆ. ಇದರಿಂದ ಸುಮಾರು 72 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸರ್ಕಾರಿ ಉದ್ಯೋಗ ಕೋಟಾ ವ್ಯವಸ್ಥೆಯ ವಿರುದ್ಧ ಅಸಹಕಾರ ಚಳವಳಿಯ ಭಾಗವಾದ ಪ್ರತಿಭಟನೆಗಳು ಮಾರಣಾಂತಿಕವಾಗಿ ಮಾರ್ಪಟ್ಟವು, 14 ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 72 ಸಾವುಗಳು ಮತ್ತು ಹಲವಾರು ಗಾಯಗಳು ವರದಿಯಾಗಿವೆ. ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ ತಾರತಮ್ಯದ ವಿರುದ್ಧ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬೆಳಿಗ್ಗೆ ಹಿಂಸಾಚಾರ ಪ್ರಾರಂಭವಾಯಿತು. ಅವರು ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಬೆಂಬಲಿಗರಿಂದ ಪ್ರತಿರೋಧವನ್ನು ಎದುರಿಸಿದರು. ಇದನ್ನೂ ಓದಿ: ಬಂಗಾಳಿ ಪತ್ರಿಕೆ ಪ್ರೋಥೋಮ್ ಅಲೋ ವರದಿ ಪ್ರಕಾರ ಘರ್ಷಣೆಗಳು ರಾಷ್ಟ್ರವ್ಯಾಪಿ 72 ಸಾವುಗಳಿಗೆ ಕಾರಣವಾಗಿವೆ ಎಂದು ವರದಿ ಮಾಡಿದೆ. ಪೊಲೀಸ್ ಪ್ರಧಾನ ಕಛೇರಿಯು 14 ಅಧಿಕಾರಿಗಳ ಸಾವನ್ನು ದೃಢಪಡಿಸಿದೆ. ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ, ಗೃಹ ಸಚಿವಾಲಯವು ಭಾನುವಾರ ಸಂಜೆ 6 ಗಂಟೆಯಿಂದ ಅನಿರ್ದಿಷ್ಟ ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಿಸಿದೆ. ಹೆಚ್ಚುವರಿಯಾಗಿ, ಸರ್ಕಾರದ ನಿರ್ದೇಶನವು ಫೇಸ್‌ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಮೆಟಾ ಪ್ಲಾಟ್‌ಫಾರ್ಮ್‌ಗಳ ಜೊತೆಗೆ 4G ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_59.txt b/zeenewskannada/data1_url7_500_to_1680_59.txt new file mode 100644 index 0000000000000000000000000000000000000000..2cf4eab9db913fc83f2c01ddda97f61462b2758f --- /dev/null +++ b/zeenewskannada/data1_url7_500_to_1680_59.txt @@ -0,0 +1 @@ +ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿವೆ ಈ ಅಚ್ಚರಿಯ ಹೆಸರುಗಳು..! ಇದೀಗ ನಡ್ಡಾ ಅವರು ಒಂದೊಂದು ಹುದ್ದೆಯನ್ನು ಅಲಂಕರಿಸುವ ಪಕ್ಷದ ನೀತಿಯ ಪ್ರಕಾರ ರಾಜೀನಾಮೆ ನೀಡಲು ಮುಂದಾಗಿದ್ದು, ಬಿಜೆಪಿಯ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಈಗ ಹಲವಾರು ಹೆಸರುಗಳು ಕೇಳಿ ಬರುತ್ತಿವೆ.ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿರುವ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಈಗ ತನ್ನ ಸಂಘಟನೆಯ ಬಲವನ್ನು ಹೆಚ್ಚಿಸಿಕೊಂಡಿರುವುದರಿಂದ ಅಮಿತ್ ಶಾ ಅವರು ಅಧ್ಯಕ್ಷ ಸ್ಥಾನಕ್ಕೆ ಮರಳಬಹುದು ನವದೆಹಲಿ:ರಾಜ್ಯಸಭಾ ಸಂಸದರಾಗಿರುವ ಜೆಪಿ ನಡ್ಡಾ ಅವರು ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.ನಡ್ಡಾ ಅವರು ಈ ಹಿಂದೆ 2014-2019ರ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಅಮಿತ್ ಶಾ ಅವರು ಆ ಸ್ಥಾನವನ್ನು ಬಿಟ್ಟುಕೊಟ್ಟ ನಂತರ ಅವರು ಪಕ್ಷದ ಚುಕ್ಕಾಣಿ ಹಿಡಿದರು. ಇದನ್ನೂ ಓದಿ: ಇದೀಗ ನಡ್ಡಾ ಅವರು ಒಂದೇ ಹುದ್ದೆಯನ್ನು ಅಲಂಕರಿಸುವ ಪಕ್ಷದ ನೀತಿಯ ಪ್ರಕಾರ ರಾಜೀನಾಮೆ ನೀಡಲು ಮುಂದಾಗಿದ್ದು, ಬಿಜೆಪಿಯ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಈಗ ಹಲವಾರು ಹೆಸರುಗಳು ಕೇಳಿ ಬರುತ್ತಿವೆ.ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿರುವ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಈಗ ತನ್ನ ಸಂಘಟನೆಯ ಬಲವನ್ನು ಹೆಚ್ಚಿಸಿಕೊಂಡಿರುವುದರಿಂದಅವರು ಅಧ್ಯಕ್ಷ ಸ್ಥಾನಕ್ಕೆ ಮರಳಬಹುದು ಅಥವಾ ಧರ್ಮೇಂದ್ರ ಪ್ರಧಾನ್ ಅಥವಾ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಜವಾಬ್ದಾರಿಯನ್ನು ವಹಿಸಬಹುದು ಎಂದು ಮೊದಲು ಊಹಿಸಲಾಗಿತ್ತು.ವರದಿಗಳ ಪ್ರಕಾರ, ಬಿಜೆಪಿ ಅಧ್ಯಕ್ಷರಾಗಿ ನಡ್ಡಾ ಅವರು ನಿರೀಕ್ಷೆಯ ಮಟ್ಟದಲ್ಲಿ ಕಾರ್ಯನಿರ್ವಹಿಸಲಿಲ್ಲ ಎನ್ನಲಾಗಿದೆ ಇದರಿಂದಾಗಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ವೈಫಲ್ಯವು ತಳಮಟ್ಟದ ಭಾವನೆಗಳನ್ನು ಗ್ರಹಿಸುವಲ್ಲಿ ಮತ್ತು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಅವರು ವಿಫಲವಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಹಾಗಾಗಿ ಈಗ ನೂತನ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿರುವ ಬಿಜೆಪಿ ಸಂಭಾವ್ಯ ವ್ಯಕ್ತಿಗಳ ಪಟ್ಟಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸೇರಿದ್ದಾರೆ. ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದಾರೆ ಮತ್ತು ಬಿಎಲ್ ಸಂತೋಷ್ ನಂತರ ತಮ್ಮ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಮಹಾರಾಷ್ಟ್ರವು ನಿರ್ಣಾಯಕ ರಾಜ್ಯವಾಗಿದೆ ಮತ್ತು ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.ಹೀಗಾಗಿ ಅವರಿಗೆ ಮಣೆಹಾಕಲು ಬಿಜೆಪಿ ಹೈಕಮಾಂಡ್ ಯೋಚಿಸುತ್ತಿದೆ. ಇನ್ನೊಂದೆಡೆಗೆ ತೆಲಂಗಾಣದ ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಅವರನ್ನು ಪ್ರಮುಖ ಪಾತ್ರಕ್ಕೆ ಪರಿಗಣಿಸಲಾಗುತ್ತಿದೆ.ಆಂಧ್ರಪ್ರದೇಶದ ನಂತರ ತೆಲಂಗಾಣ ಬಿಜೆಪಿಯ ಮುಂದಿನ ಕೇಂದ್ರಬಿಂದುವಾಗಿದೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಕ್ಷ್ಮಣ್ ಸಮತೋಲಿತ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ.ಇನ್ನೊಬ್ಬ ಸ್ಪರ್ಧಿ ಸುನಿಲ್ ಬನ್ಸಾಲ್, ಪ್ರಸ್ತುತ ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜಸ್ತಾನದ ರಾಜ್ಯಸಭಾ ಸದಸ್ಯ ಹಾಗೂ ಭೈರೋನ್ ಸಿಂಗ್ ಶೇಖಾವತ್ ಅವರ ಆಪ್ತರಾಗಿರುವ ಓಂ ಮಾಥುರ್ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಅವರ ನೇರತೆ ಮತ್ತು ಸೌಹಾರ್ದಯುತ ವರ್ತನೆಗೆ ಹೆಸರುವಾಸಿಯಾದ ಮಾಥೂರ್ ಅವರು ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು ಮತ್ತು ಈ ಹಿಂದೆ ಗುಜರಾತ್‌ನ ಉಸ್ತುವಾರಿ ವಹಿಸಿದ್ದರು.ಅಮೇಠಿಯಲ್ಲಿ ಸೋಲನುಭವಿಸಿ ಮೋದಿ ಸಂಪುಟದಿಂದ ಕೈಬಿಟ್ಟಿರುವ ಸ್ಮೃತಿ ಇರಾನಿ ಕೂಡ ಬಿಜೆಪಿಯ ಮೊದಲ ಮಹಿಳಾ ಅಧ್ಯಕ್ಷೆ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ಅವರ ಹೆಸರು ಕೂಡ ಈ ಹುದ್ದೆಗೆ ಸದ್ದು ಮಾಡುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_590.txt b/zeenewskannada/data1_url7_500_to_1680_590.txt new file mode 100644 index 0000000000000000000000000000000000000000..3461bb636cc67ec6157187c92a9954860c2c857a --- /dev/null +++ b/zeenewskannada/data1_url7_500_to_1680_590.txt @@ -0,0 +1 @@ +ವಿದೇಶಿದಲ್ಲಿ ಭಾರತದ ರಾಜನಿಗಾಗಿತ್ತು ಅವಮಾನ..! ರೊಚ್ಚಿಗೆದ್ದ ಆತ ಮಾಡಿದ್ದೇನು ಗೊತ್ತಾ..? ನೀವು ಊಹಿಸೋಕೂ ಸಾಧ್ಯವಿಲ್ಲ : ಬ್ರಿಟಿಷ್ ಐಷಾರಾಮಿ ಕಾರು ಕಂಪನಿ 'ರೋಲ್ಸ್ ರಾಯ್ಸ್' ತನ್ನ ಕಾರುಗಳಿಂದ ಎಲ್ಲರನ್ನು ಸೆಳೆಯುವುದಲ್ಲದೇ ದೊಡ್ಡ ಖ್ಯಾತಿ ಗಳಿಸಿದೆ.. ಈ ಪ್ರಮುಖ ಕಾರ್‌ ಬ್ರ್ಯಾಂಡ್‌ನ ಬಗೆಗಿನ ಕಥೆಯೊಂದನ್ನು ಇಲ್ಲಿ ತಿಳಿಯೋಣ.. ​​: 'ರೋಲ್ಸ್ ರಾಯ್ಸ್' ಇದು ಸೆಲೆಬ್ರಿಟಿಗಳು ಹಾಗೂ ಬಿಜಿನೆಸ್‌ ಮ್ಯಾನ್‌ಗಳು ಬಳಸುವ ಬಹುಮುಖ್ಯ ಕಾರ್‌ ಬ್ರ್ಯಾಂಡ್‌ ಆಗಿದೆ.. ಈ ಕಾರುಗಳ ಬಗ್ಗೆ ಭಾರತದಲ್ಲಿ ಅನೇಕ ಕಥೆಗಳನ್ನು ಹೇಳಲಾಗುತ್ತದೆ.. ಅದರಲ್ಲಿ ಮಹಾರಾಜರೊಬ್ಬರು ಕಸ ಸಂಗ್ರಹಿಸಲು ರೋಲ್ಸ್ ರಾಯ್ಸ್‌ನ್ನು ಬಳಸಿದ್ದರಂತೆ.. ಹಾಗಾದ್ರೆ ಏನು ಇದರ ಅಸಲಿ ಕಥೆ? ಈ ಕಥೆಯನ್ನು ತಿಳಿದುಕೊಳ್ಳಲು ಬಯಸಿದರೇ ಅಂತರ್ಜಾಲದಲ್ಲಿ ಸಾಕಷ್ಟು ಸಿಗುತ್ತವೆ.. ಒಂದು ದಿನ ಮಹಾರಾಜ ಜೈ ಸಿಂಗ್‌ ಲಂಡನ್‌ಗೆ ಭೇಟಿ ನೀಡಿದ್ದರಂತೆ.. ಅವರು ಅಲ್ಲಿ ಭಾರತೋಯ ಉಡುಪನ್ನು ಧರಿಸಿದ್ದರಂತೆ.. ಹೀಗೆ ನಗರದಲ್ಲಿ ಓಡಾಡುವಾಗ ಈ ರೋಲ್ಸ್‌ ರಾಯ್ಸ್‌ ಕಾರಿನ ಬಗ್ಗೆ ತಿಳಿದುಕೊಳ್ಳಲು ಶೋಂ ರೂಗೆ ಹೋಗಲು ಪ್ರಯತ್ನಿಸಿದರು.. ಆದರೆ ಮಹಾರಾಜ ಭಾರತೀಯ ಉಡುಗೆ ತೊಟ್ಟಿದ್ದಾರೆಂದು ಅವರನ್ನು ಭಿಕ್ಷುಕ ಎಂದು ತಿಳಿದು ಅಲ್ಲಿನ ಸಿಬ್ಬಂದಿ ಅವರನ್ನು ಒಳಗೆ ಹೋಗಲು ಬಿಡಲಿಲ್ಲ.. ಇದನ್ನೂ ಓದಿ- ಹೀಗೆ ಅವಮಾನಕ್ಕೊಳಗಾದ ರಾಜ 6 ರೋಲ್ಸ್ ರಾಯ್ಸ್ ಕಾರುಗಳನ್ನು ಅಲ್ಲಿಯೇ ಖರೀದಿಸಿ ಅವುಗಳನ್ನು ಭಾರತಕ್ಕೆ ಕಳುಹಿಸಿದರು.. ಕಾರುಗಳು ಭಾರದಲ್ಲಿನ ತಮ್ಮ ಸಂಸ್ಥಾನಕ್ಕೆ ಬಂದ ನಂತರ ಸೇಡು ತೀರಿಸಿಕೊಳ್ಳಲು ರೋಲ್ಸ್ ರಾಯ್ಸ್ ಕಾರುಗಳನ್ನು ಮುನ್ಸಿಪಲ್ ಕಾರ್ಮಿಕರಿಗೆ ದಾನವಾಗಿ ನೀಡಿ ಕಸ ಗೂಡಿಸಲು ಅವುಗಳನ್ನು ಬಳಸುವಂತೆ ಆದೇಶ ನೀಡಿದ್ದರು.. ಈ ಸಂಬಂಧ ಅನೇಕ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದವು.. ಇದನ್ನೂ ಓದಿ- ಈ ಕಥೆ ಸತ್ಯವೋ ಸುಳ್ಳೋ ಎಂಬುದನ್ನು ತಿಳಿಯಲು ನಾವು ಇತಿಹಾಸವನ್ನು ನೋಡಬೇಕಾಗುತ್ತದೆ.. ಜೈ ಸಿಂಗ್‌ ಮಹಾರಾಜರ ಪೂರ್ತಿ ಹೆಸರು ಸವಾಯಿ ಜೈ ಸಿಂಗ್‌.. ಇವರು ಜನಿಸಿದ್ದು, ನವೆಂಬರ್ 3, 1688ರಲ್ಲಿ.. ಮತ್ತು ನಿಧನರಾಗಿದ್ದು ಸೆಪ್ಟೆಂಬರ್ 21, 1743ರಂದು.. ಇಲ್ಲಿ ಗಮನಾರ್ಹವಾದ ಸಂತಿಯೆಂದರೇ 1885ರವರೆಗೂ ವಾಹನಗಳನ್ನು ಅಭಿವೃದ್ಧಿ ಮಾಡಿರಲಿಲಲ್ಲ.. ಅಲ್ಲದೇ ಆ ವರ್ಷವೇ ಕಾರ್ಲ್ ಬೆಂಜ್ ಕಾರುಗಳ ತಯಾರಿಕೆಯಲ್ಲಿ ತೊಡಗಿದ್ದರು.. ರೋಲ್ಸ್ ರಾಯ್ಸ್ ಕಂಪನಿ ಶುರುವಾಗಿದ್ದು 1906ರಲ್ಲಿ. ಎಂದರೇ ಅದು ಜೈ ಸಿಂಗ್‌ ಅವರ ಮರಣದ ನಂತರ.. ಇದರಿಂದ ಬಹತೇಕ ತಿಳಿಯುವುದೇನೆಂದರೇ ಈ ಕಥೆ ನಿಜವಲ್ಲ ಎಂಬುದು.. ಮತ್ತೊಂದು ಮಾಹಿತಿಯ ಪ್ರಕಾರ ರೋಲ್ಸ್ ರಾಯ್ಸ್ ಕಾರಿನ ಮುಂಭಾಗದಲ್ಲಿ ಪೊರಕೆಗಳನ್ನು ಕಟ್ಟಿದ್ದು ಯಾವ ಕಾರಣಕ್ಕೆ ಎಂದರೇ ಟೈರ್‌ಗಳಿಗೆ ಹಾನಿಯಾಗದಂತೆ ತಡೆಯಲಿ ಎಂಬುದು ಅದರ ಉದ್ದೇಶವಾಗಿತ್ತು.. ಅಲ್ಲದೇ ಇದು ನಂಬಲಾರ್ಹವಾಗಿದೆ.. ಅಲ್ಲದೇ ಈ ಐಷಾರಾಮಿ ಕಾರಿಗನ ಬಗ್ಗೆ ಇನ್ನೂ ಹತ್ತು ಹಲವಾರು ಕಥೆಗಳು ಈಗಲೂ ಸಿಗುತ್ತವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_591.txt b/zeenewskannada/data1_url7_500_to_1680_591.txt new file mode 100644 index 0000000000000000000000000000000000000000..c8dbcb85a7296edd0be547be1dd6ccf6ce054b47 --- /dev/null +++ b/zeenewskannada/data1_url7_500_to_1680_591.txt @@ -0,0 +1 @@ +ಟೆಕ್ ಆಫ್ ಆಗುತ್ತಿದ್ದಂತೆಯೇ ವಿಮಾನ ಪತನ , ೧೮ ಮಂದಿ ದುರ್ಮರಣ : ಸೌರ್ಯ ಏರ್‌ಲೈನ್ಸ್‌ನ ವಿಮಾನ ಟೇಕ್ ಆಫ್ ವೇಳೆ ಪತನಗೊಂಡಿದೆ. ದುರ್ಘಟನೆಯಲ್ಲಿ ೧೮ ಮಂದಿ ಮೃತಪಟ್ಟಿದ್ದಾರೆ. :ಸೌರ್ಯ ಏರ್‌ಲೈನ್ಸ್‌ನ ವಿಮಾನವು ಬುಧವಾರ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ಪತನಗೊಂಡಿದೆ.ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 19 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ ಘಟನೆಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ೧೮ ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪೋಖರಾಗೆ ತೆರಳುತ್ತಿದ್ದಆಗುವಾಗ ಅವಘಡ ಸಂಭವಿಸಿದೆ ಎಂದು ಟಿಐಎ ವಕ್ತಾರರು ತಿಳಿಸಿದ್ದಾರೆ.ಕ್ಯಾಪ್ಟನ್ ಎಂಆರ್ ಶಾಕ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಘಾತದ ಚಿತ್ರಗಳು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿರುವುದನ್ನು ಕಾಣಬಹುದು.ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು? :ದಕ್ಷಿಣ ತುದಿಯಿಂದ ಟೇಕ್ ಆಫ್ ಆಗುತ್ತಿತ್ತು. ಟೇಕ್ ಆಫ್ ಆಗುತ್ತಿದ್ದಂತೆಯೇ ಕೆಳಗಿಳಿಯಲು ಆರಂಭಿಸಿತು. ಹೀಗಾಗುತ್ತಿದ್ದಂತೆಯೇ ವಿಮಾನದ ರೆಕ್ಕೆಯ ತುದಿ ನೆಲಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.ತಕ್ಷಣವೇ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರ ನಂತರ ಅದು ಬುದ್ಧ ಏರ್ ಹ್ಯಾಂಗರ್ ಮತ್ತು ರನ್‌ವೇಯ ಪೂರ್ವ ಭಾಗದಲ್ಲಿರುವ ಕಂದಕಕ್ಕೆ ವಿಮಾನ ಬಿದ್ದಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_592.txt b/zeenewskannada/data1_url7_500_to_1680_592.txt new file mode 100644 index 0000000000000000000000000000000000000000..9f045b197d59dd88a5e1b35ecd198380e183d567 --- /dev/null +++ b/zeenewskannada/data1_url7_500_to_1680_592.txt @@ -0,0 +1 @@ +ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನ ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇನ್ನೊಂದು ಪ್ರಕರಣ ಮದುವೆಯಾದ ಕೇವಲ ಮೂರು ನಿಮಿಷಗಳಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇನ್ನೊಂದು ಪ್ರಕರಣ ಮದುವೆಯಾದ ಕೇವಲ ಮೂರು ನಿಮಿಷಗಳಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಇದು ನಿನ್ನೆ ಮೊನ್ನೆಯ ಘಟನೆ ಅಲ್ಲ ಇದು ಸುಮಾರು ನಾಲ್ಕು ವರ್ಷಗಳ ಹಿಂದಿನ ಘಟನೆ, 2019 ರಲ್ಲಿ ಈ ಘಟನೆ ನಡೆದಿದ್ದು ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ವೈರಲಾಗುತ್ತಿದೆ ಮತ್ತು ಸದ್ಯ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿರುವ ಹಿನ್ನೆಲೆ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಇದನ್ನು ಓದಿ : ಮದುವೆಯ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ದಂಪತಿ ಮೂರು ನಿಮಿಷದಲ್ಲಿ ವಿಚ್ಛೇದನವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ. ಹಿಂದೆ ವರದಿಯಾದ ಪ್ರಕಾರ ಕುವೈಟ್ ನಲ್ಲಿ ಪತಿ ಪತ್ನಿ ಮದುವೆಯಾಗಿ ವಿವಾಹ ಸಮಾರಂಭ ಬಳಿಕ ವಧು-ವರರು ಕೆಳಗಿಳಿಯುವಾಗ ವಧು ಎಡವಿ ಬಿದ್ದಿದ್ದಾರೆ ಈ ವೇಳೆ ವರ ವಧುವಿಗೆ ಬಿದ್ದದ್ದಕ್ಕೆ ಮಂಡಿ ಎಂದು ಕರೆದು ಇದರಿಂದ ಕೋಪಗೊಂಡು ವಿಚ್ಛೇದನ ನೀಡುವಂತೆ ಕೇಳಿಕೊಂಡಿದ್ದಾಳೆ.. ಇದನ್ನು ಓದಿ : ವಿಚ್ಛೇದನ ಕೇಳಿಕೊಂಡ ಹಿನ್ನೆಲೆ ನ್ಯಾಯಾಧೀಶರು ವಿಚ್ಛೇದನ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಧುವಿನ ನಿರ್ಧಾರ ಸರಿಯಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ ಮತ್ತು ಗೌರವವಿಲ್ಲದ ಮದುವೆಯು ಪ್ರಾರಂಭದಿಂದಲೇ ಹಾಳಾಗಿ ಕೊಂಡು ಬರುತ್ತದೆ ಈ ಕಾರಣ ವಿಚ್ಛೇದನ ಪಡೆದುಕೊಳ್ಳುವುದೇ ಉತ್ತಮ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_593.txt b/zeenewskannada/data1_url7_500_to_1680_593.txt new file mode 100644 index 0000000000000000000000000000000000000000..06e577987099311f75dec4db6b2732d2633a019c --- /dev/null +++ b/zeenewskannada/data1_url7_500_to_1680_593.txt @@ -0,0 +1 @@ +ಎಲೋನ್ ಮಸ್ಕ್ ಅನಾವರಣಗೊಳಿಸಿದ ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..! ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ ಇದನ್ನು ಓದಿ : ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ವಿಡಿಯೋಗಳನ್ನು ಸೃಜನಾತ್ಮಕವಾಗಿ ರಚಿಸಲಾಗುತ್ತಿದೆ ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಬೇರೆ ಬೇರೆ ನಾಯಕರ ರಾಂಪ್ ವಾಕ್ ಅನ್ನು ಇದು ಒಳಗೊಂಡಿದೆ. — (@) ಎಲಾನ್ ಮಸ್ಕ್ ವಿಡಿಯೋ ಹಂಚಿಕೊಂಡ ಪೋಸ್ಟ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರಾಂಪ್ ವಾಕ್ ಅನ್ನು ತೋರಿಸಲಾಗಿದೆ. ಮೋದಿ ಮಾತ್ರವಲ್ಲದೆ ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಕಮಲ್ ಹ್ಯಾರಿಸ್, ಬರಾಕ ಒಬಾಮಾ, ಕ್ಸಿ ಜಿನ್ ಪಿಂಗ್ ಸೇರಿದಂತೆ ಇತರರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ : ಮೋದಿ ಈ ವಿಡಿಯೋದಲ್ಲಿ ಬಣ್ಣ ಬಣ್ಣದ ಬಟ್ಟೆಯಲ್ಲಿ ಹಾಗೂ ಹಣೆಯ ಮೇಲೆ ತಿಲಕವನಿಟ್ಟುಕೊಂಡು ರಾಂಕ್ ವಾಕ್ ಮಾಡಿದ್ದಾರೆ. ಜೊತೆಗೆ ವೀಡಿಯೊದಲ್ಲಿ ಜಸ್ಟಿನ್ ಟ್ರುಡೊ, ವ್ಲಾಡಿಮಿರ್ ಪುಟಿನ್, ಪೋಪ್ ಫ್ರಾನ್ಸಿಸ್, ಆಪಲ್ ಸಿಇಒ ಟಿಮ್ ಕುಕ್, ಡೊನಾಲ್ಡ್ ಟ್ರಂಪ್, ಮಾರ್ಕ್ ಜುಕರ್‌ಬರ್ಗ್ ಮತ್ತು ಎಲಾನ್ ಮಸ್ಕ್ ಇದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_594.txt b/zeenewskannada/data1_url7_500_to_1680_594.txt new file mode 100644 index 0000000000000000000000000000000000000000..836791f0ca90f27c3d6d4e63c213d79126bf2033 --- /dev/null +++ b/zeenewskannada/data1_url7_500_to_1680_594.txt @@ -0,0 +1 @@ +ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಕಣದಿಂದ ಹಿಂದೆ ಸರಿದ ಬಿಡೆನ್ ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಯುಎಸ್ ಅಧ್ಯಕ್ಷ ಜೋ ಬಿಡೆನ್ ಹಿಂದೆ ಸರಿದಿದ್ದಾರೆ. ನ್ಯೂಯಾರ್ಕ್:ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಯುಎಸ್ ಅಧ್ಯಕ್ಷ ಜೋ ಬಿಡೆನ್ ಹಿಂದೆ ಸರಿದಿದ್ದಾರೆ. ಅವರ ಈ ನಿರ್ಧಾರ ಡೆಮಾಕ್ರೆಟಿಕ್ ಪಕ್ಷದ ಒಳಗಡೆ ಅವರ ಸ್ಪರ್ಧೆಗೆ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ ಈಗ ಬಿಡೆನ್ ಕಣದಿಂದ ಹಿಂದೆ ಸರಿದಿದ್ದಾರೆ. ಇತ್ತೀಚಿಗಷ್ಟೇ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಬಿಡೆನ್ ಸ್ಪರ್ಧೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. , . 2020 . ’ … — (@) ಈಗ ಈ ಕುರಿತಾಗಿ ಎಕ್ಷ್ ನಲ್ಲಿ ಪೋಸ್ಟ್ ಮಾಡಿರುವ ಅವರು 'ನನ್ನ ಸಹ ಪ್ರಜಾಪ್ರಭುತ್ವವಾದಿಗಳೇ, ನಾಮನಿರ್ದೇಶನವನ್ನು ಸ್ವೀಕರಿಸದಿರಲು ನಾನು ನಿರ್ಧರಿಸಿದ್ದೇನೆ ಮತ್ತು ನನ್ನ ಉಳಿದ ಅವಧಿಯ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳ ಮೇಲೆ ನನ್ನ ಎಲ್ಲಾ ಶಕ್ತಿಯನ್ನು ಕೇಂದ್ರೀಕರಿಸುತ್ತೇನೆ. 2020 ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ನನ್ನ ಮೊದಲ ನಿರ್ಧಾರ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ನಾನು ಮಾಡಿದ ಅತ್ಯುತ್ತಮ ನಿರ್ಧಾರವಾಗಿದೆ. ಈ ವರ್ಷ ಕಮಲಾ ನಮ್ಮ ಪಕ್ಷದ ಅಭ್ಯರ್ಥಿಯಾಗಲು ಇಂದು ನಾನು ನನ್ನ ಸಂಪೂರ್ಣ ಬೆಂಬಲ ಮತ್ತು ಅನುಮೋದನೆಯನ್ನು ನೀಡಲು ಬಯಸುತ್ತೇನೆ. ಡೆಮೋಕ್ರಾಟ್‌ಗಳು - ಇದು ಒಗ್ಗೂಡಿ ಟ್ರಂಪ್‌ರನ್ನು ಸೋಲಿಸುವ ಸಮಯ. ನಾವಿದನ್ನು ಮಾಡೋಣ" ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_595.txt b/zeenewskannada/data1_url7_500_to_1680_595.txt new file mode 100644 index 0000000000000000000000000000000000000000..e110acb0d093ee12aacd717d83977f8e8633fc95 --- /dev/null +++ b/zeenewskannada/data1_url7_500_to_1680_595.txt @@ -0,0 +1 @@ +: ಜಗತ್ತಿನಲ್ಲೇ ಅತ್ಯಂತ ವಿಷಕಾರಿ ಮೀನು.. ಒಂದು ಹನಿ ವಿಷ ಇಡೀ ನಗರವನ್ನೇ ನಾಶ ಮಾಡೋದು ಖಚಿತ! ದೇಶದಲ್ಲಿ ಬೇರೆ ಬೇರೆ ವಿಷಯಗಳು ನಮ್ಮನ್ನು ಭಯಕ್ಕೀಡು ಮಾಡುತ್ತದೆ. ಸಾಮಾನ್ಯವಾಗಿ ಸಮುದ್ರದಲ್ಲಿ ಇರುವಂತ ಮೀನುಗಳು, ತಿಮಿಂಗಲುಗಳನ್ನು ನಾವು ನೋಡಿದ್ದೇವೆ ಆದರೆ ಇಲ್ಲೊಂದು ಮೋಸ್ಟ್ ಡೇಂಜರಸ್ ಮೀನು ಇದೆ. ಜಗತ್ತಿನಲ್ಲಿ ಅತ್ಯಂತ ವಿಷಕಾರಿ ಒಂದು ಮೀನು ಎಂದರೆ ಸ್ಟೋನ್‌ಫಿಶ್. ಇದು ತುಂಬಾ ವಿಷಕಾರಿ ಮೀನಾಗಿದ್ದು, ವಿಷವು ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸಿದ ಐದು ಸೆಕೆಂಡುಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ಜನರು ಮೀನು ಫ್ರೈ ಮತ್ತು ಸೂಪ್ ಮುಂತಾದ ಅನೇಕ ಆಹಾರಗಳನ್ನು ತಯಾರಿಸುತ್ತಾರೆ. ಅಪಾಯಕಾರಿ ಮೀನುಗಳಲ್ಲಿ ಟೈಗರ್ ಫಿಶ್, ರೆಡ್ ಲಯನ್ ಫಿಶ್, ಪಫರ್, ಪಿರಾನ್ಹಾ ಫಿಶ್, ಮೊರೆ ಈಲ್, ಗ್ರೇಟ್ ವೈಟ್ ಶಾರ್ಕ್, ಎಲೆಕ್ಟ್ರಿಕ್ ಎಲ್, ಕಾಂಡಿರು, ಅಟ್ಲಾಂಟಿಕ್ ಮಂಟ ಈ ಮೀನುಗಳು ಅತ್ಯಂತ ಅಪಾಯಕಾರಿ ಮೀನುಗಳೂ ಹೌದು. ಆದರೆ ಈ ಮೀನು ತುಂಬಾ ವಿಷಕಾರಿಯಾಗಿದ್ದು, ಇದರ ಒಂದು ಹನಿ ವಿಷ ಇಡೀ ನಗರವನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ. ಇದನ್ನು ಓದಿ : ಈ ಮೀನಿನ ಹೆಸರು ಸ್ಟೋನ್ ಫಿಶ್ ಅದರ ಒಂದು ಹನಿ ವಿಷವು ಸೈನೈಡ್‌ಗಿಂತ ಎರಡು ಪಟ್ಟು ಪ್ರಬಲವಾಗಿದ್ದು, ವಿಶ್ವದ ಅತ್ಯಂತ ವಿಷಕಾರಿ ಮೀನುಗಳಲ್ಲಿ ಒಂದಾಗಿದೆ. ಇದನ್ನು ಓದಿ : ಸ್ಟೋನ್‌ಫಿಶ್ ವಿಷದ ಒಂದು ಹನಿ ಸೈನೈಡ್‌ಗಿಂತ ವೇಗವಾಗಿ ಕೆಲಸ ಮಾಡುತ್ತದೆ. ತಜ್ಞರ ಪ್ರಕಾರ, ಈ ಮೀನಿನ ವಿಷವು ತಪ್ಪಾಗಿ ಬಾಯಿಗೆ ಹೋದರೆ, ವ್ಯಕ್ತಿಯು ಸಾಯುವುದು ಖಚಿತ. ಈ ಸ್ಟೋನ್ ಫಿಶ್ ವಿಷವು ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸಿದ ಐದು ಸೆಕೆಂಡುಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ನಗರದ ಕುಡಿಯುವ ನೀರಿಗೆ ಈ ವಿಷದ ಒಂದು ಹನಿ ಸೇರಿದರೆ ಇಡೀ ನಗರವೇ ವಿಷಮಯವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_596.txt b/zeenewskannada/data1_url7_500_to_1680_596.txt new file mode 100644 index 0000000000000000000000000000000000000000..57cfe805cf06a227e26c8fdcb503300ed45e8769 --- /dev/null +++ b/zeenewskannada/data1_url7_500_to_1680_596.txt @@ -0,0 +1 @@ +ಒಮಾನ್ ಕರಾವಳಿಯಲ್ಲಿ ಮಗುಚಿ ಬಿದ್ದ ತೈಲ ಟ್ಯಾಂಕರ್: 13 ಭಾರತೀಯರೂ ಸೇರಿದಂತೆ 16 ಮಂದಿ ನಾಪತ್ತೆ : ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮಗುಚಿ ಬಿದ್ದ ಪರಿಣಾಮ ಹಡಗಿನಲ್ಲಿದ್ದ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 13 ಜನ ಭಾರತೀಯರು ಎಂದು ವರದಿಯಾಗಿದೆ. :ಒಮಾನ್ ಕರಾವಳಿಯಲ್ಲಿ 117 ಮೀಟರ್ ಉದ್ದದ ತೈಲ ಟ್ಯಾಂಕರ್ ಮಗುಚಿ ಬಿದ್ದ ಪರಿಣಾಮ 16 ಸಿಬ್ಬಂದಿ ನಾಪತ್ತೆ ( )ಯಾಗಿದ್ದಾರೆ. ಇವರಲ್ಲಿ 13 ಭಾರತೀಯ ಪ್ರಜೆಗಳು ಹಾಗೂ ಮೂರು ಮಂದಿ ಶ್ರೀಲಂಕಾ ನಾಗರೀಕರು ಎಂದು ದೇಶದ ಕಡಲ ಭದ್ರತಾ ಕೇಂದ್ರ ತಿಳಿಸಿದೆ. ಕಾಣೆಯಾದ ಸದಸ್ಯರನ್ನು ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ. ಆದರೆ ಇಲ್ಲಿಯವರೆಗೆ ಅವರಲ್ಲಿ ಯಾರೊಬ್ಬರ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಸೋಮವಾರ ಒಮಾನಿ ಬಂದರಿನ ಡುಕ್ಮ್ ಬಳಿ ರಾಸ್ ಮದ್ರಾಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲಿ ದೂರದಲ್ಲಿ ಇದ್ದಕ್ಕಿದ್ದಂತೆ ಹಡಗು ಮುಳುಗಿತು. ಈOil ) ಹಡಗಿನ ಮೇಲೆ ಪೂರ್ವ ಆಫ್ರಿಕಾದ ಕೊಮೊರೊಸ್ ದೇಶದ ಧ್ವಜವನ್ನು ಹಾರಿಸಲಾಗಿತ್ತು ಎಂದು ಕಡಲ ಭದ್ರತಾ ಕೇಂದ್ರ ತಿಳಿಸಿದೆ. ಶಿಪ್ಪಿಂಗ್ ವೆಬ್‌ಸೈಟ್ . ಪ್ರಕಾರ ತೈಲ ಟ್ಯಾಂಕರ್ ಯೆಮೆನ್ ಬಂದರು ನಗರವಾದ ಏಡೆನ್‌ಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. — مركز الأمن البحري| (@OMAN_MSC) ಇದನ್ನೂ ಓದಿ- ಕಡಲ ಭದ್ರತಾ ಕೇಂದ್ರದ ಪ್ರಕಾರ, ಕೊಮೊರೊಸ್ ದೇಶದ ಧ್ವಜ ಈ ಟ್ಯಾಂಕರ್ ಹಡಗಿನಲ್ಲಿತ್ತು. ಇದುವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ‘ಪ್ರೆಸ್ಟೀಜ್ ಫಾಲ್ಕನ್’ ( ) ಹೆಸರಿನ ಈ ತೈಲ ಟ್ಯಾಂಕರ್ ಹಡಗು ಒಮಾನಿ ಬಂದರಿನ ಬಳಿ ಸಮುದ್ರದಲ್ಲಿ ಮಗುಚಿ ಬಿದ್ದಿರುವುದನ್ನು ಕಾಣಬಹುದು ಎನ್ನಲಾಗಿದೆ. ಆದಾಗ್ಯೂ, ಹಡಗು ಸ್ಥಿರವಾಗಿದೆಯೇ ಅಥವಾ ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಕೇಂದ್ರವು ಖಚಿತಪಡಿಸಿಲ್ಲ. ಈ ಬಗ್ಗೆ ವರದಿ ಮಾಡಿರುವ ಸುದ್ದಿ ಸಂಸ್ಥೆ ರಾಯಿಟರ್ಸ್‌, ತೈಲ ಟ್ಯಾಂಕರ್ ರಾತ್ರಿಯಿಂದ ನೀರಿನಲ್ಲಿ ಪಲ್ಟಿಯಾಗಿದೆ. ಈ ಹಡಗು ಸುಮಾರು 20 ವರ್ಷ ಹಳೆಯದು. ಇದನ್ನು 2007 ರಲ್ಲಿ ನಿರ್ಮಿಸಿರಬಹುದು ಎಂದು ಹೇಳಿದೆ. ಇದನ್ನೂ ಓದಿ- 2007 ರಲ್ಲಿ ನಿರ್ಮಿಸಲಾದ ಈ ಹಡಗು 117 ಮೀಟರ್ ಉದ್ದದ ತೈಲ ಉತ್ಪನ್ನಗಳ ಟ್ಯಾಂಕರ್ ಆಗಿದೆ ಎಂದು ಯ ಶಿಪ್ಪಿಂಗ್ ಡೇಟಾದಿಂದ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಅಂತಹ ಸಣ್ಣ ಟ್ಯಾಂಕರ್‌ಗಳನ್ನು ಸಣ್ಣ ಪ್ರಯಾಣಕ್ಕಾಗಿ ನಿಯೋಜಿಸಲಾಗುತ್ತದೆ. ಡುಕ್ಮ್ ಬಂದರು ಒಮಾನ್‌ನ ನೈಋತ್ಯ ಕರಾವಳಿಯಲ್ಲಿದೆ, ಇದು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_597.txt b/zeenewskannada/data1_url7_500_to_1680_597.txt new file mode 100644 index 0000000000000000000000000000000000000000..0ea6a87c3c88732301031111a404017d2f64db8f --- /dev/null +++ b/zeenewskannada/data1_url7_500_to_1680_597.txt @@ -0,0 +1 @@ +ಸ್ವಪಕ್ಷದವನಿಂದಲೇ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ! ಕೊಲೆಗೆ ಸಂಚು ರೂಪಿಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಯಾರು? : ಎಫ್‌’ಬಿಐ ಪ್ರಕಾರ, ಪೆನ್ಸಿಲ್ವೇನಿಯಾದ ಬಟ್ಲರ್‌’ನಲ್ಲಿ ನಡೆದ ರಿಪಬ್ಲಿಕನ್ ರ್ಯಾಲಿಯಲ್ಲಿ ಮಾಜಿ ಅಧ್ಯಕ್ಷರ ಹತ್ಯೆಗೆ ಯತ್ನಿಸಿದ್ದ 20 ವರ್ಷ ವಯಸ್ಸಿನ ಥಾಮಸ್ ಮ್ಯಾಥ್ಯೂ ಕ್ರೂಕ್ಸ್, ಭದ್ರತಾ ಸಿಬ್ಬಂದಿ ಗುಂಡೇಟಿಗೆ ಬಲಿಯಾಗಿದ್ದಾನೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಎಫ್‌’ಬಿಐ ಪ್ರಕಾರ, ಪೆನ್ಸಿಲ್ವೇನಿಯಾದ ಬಟ್ಲರ್‌’ನಲ್ಲಿ ನಡೆದ ರಿಪಬ್ಲಿಕನ್ ರ್ಯಾಲಿಯಲ್ಲಿ ಮಾಜಿ ಅಧ್ಯಕ್ಷರ ಹತ್ಯೆಗೆ ಯತ್ನಿಸಿದ್ದ 20 ವರ್ಷ ವಯಸ್ಸಿನ ಥಾಮಸ್ ಮ್ಯಾಥ್ಯೂ ಕ್ರೂಕ್ಸ್, ಭದ್ರತಾ ಸಿಬ್ಬಂದಿ ಗುಂಡೇಟಿಗೆ ಬಲಿಯಾಗಿದ್ದಾನೆ. ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ ನಿವಾಸಿ. ಬಟ್ಲರ್ ರ್ಯಾಲಿಯಲ್ಲಿ ಯುಎಸ್ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಕ್ರೂಕ್ಸ್ ಅನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಏಜೆನ್ಸಿಯ ವಕ್ತಾರ ಆಂಥೋನಿ ಗುಗ್ಲಿಯೆಲ್ಮಿ ಹೇಳಿದ್ದಾರೆ. ಇನ್ನು ಈ ಗುಂಡಿನ ದಾಳಿಯಲ್ಲಿ ಓರ್ವ ಸಾರ್ವಕನಿಕ ಕೂಡ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕದ ಸೀಕ್ರೆಟ ಸರ್ವಿಸ್ ಸೇವೆ ತಿಳಿಸಿದೆ. ಇದನ್ನೂ ಓದಿ: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ರೇಸ್‌’ನಲ್ಲಿ ಮುಂಚೂಣಿಯಲ್ಲಿರುವ ಡೊನಾಲ್ಡ್ ಟ್ರಂಪ್ ಶನಿವಾರ (ಸ್ಥಳೀಯ ಕಾಲಮಾನ) ಬಟ್ಲರ್‌ನಲ್ಲಿ ನಡೆದ ರ್ಯಾಲಿಯಲ್ಲಿ ತಮ್ಮ ಫಾಲೋವರ್ಸ್’ಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಗುಂಡಿನ ಸದ್ದು ಕೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_598.txt b/zeenewskannada/data1_url7_500_to_1680_598.txt new file mode 100644 index 0000000000000000000000000000000000000000..e9a78319edb4d8bcb91d008a635d8df8ae490da0 --- /dev/null +++ b/zeenewskannada/data1_url7_500_to_1680_598.txt @@ -0,0 +1 @@ +ಮೂರನೇ ವಿಶ್ವಯುದ್ಧದ ಭೀತಿ: ರಷ್ಯಾ, ಉಕ್ರೇನ್, ಮತ್ತು ಯುಎಸ್ಎ ನಡುವಿನ ಸಂಬಂಧಗಳು ರಷ್ಯಾ ಮತ್ತು ಪಶ್ಚಿಮ ದೇಶಗಳ ನಡುವಿನ ತೀವ್ರ ವಿರೋಧ ಮೂರನೇ ವಿಶ್ವ ಯುದ್ಧದ ಭೀತಿಯನ್ನು ಹೆಚ್ಚಿಸುತ್ತಿದೆ. ಪರಮಾಣು ಶಕ್ತಿಯುಳ್ಳ ರಾಷ್ಟ್ರಗಳ ನಡುವಿನ ಸಂಘರ್ಷವು ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ. :ಮೂರನೇ ವಿಶ್ವಯುದ್ಧದ ಭೀತಿ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿದ್ದು, ಅದರ ಪ್ರಮುಖ ಕಾರಣಗಳಲ್ಲೊಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ. ಈ ಸಂಘರ್ಷವು ಜಾಗತಿಕ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರಿದೆ, ಹಾಗೆಯೇ ಅಮೇರಿಕಾದ ಪ್ರತಿಕ್ರಿಯೆ ಮತ್ತು ಪಾಲ್ಗೊಳ್ಳುವಿಕೆಯನ್ನು ಕೂಡ. ಉಕ್ರೇನ್‌ನ ಪಶ್ಚಿಮಾಭಿಮುಖ ನಿರ್ಧಾರಗಳು ಮತ್ತು ನ್ಯಾಟೋ ಸದಸ್ಯತ್ವದ ಆಕಾಂಕ್ಷೆಯು ರಷ್ಯಾದೊಂದಿಗೆ ಕಣ್ಣಿಗೆ ಕಣ್ಣು ನೋಡುವ ಸ್ಥಿತಿಯನ್ನು ತಲುಪಿದೆ. 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಹಮ್ಮಿಕೊಂಡ ದಾಳಿ, ವಿಶ್ವದಾದ್ಯಂತ ಭೀಕರ ಪ್ರತಿಕ್ರಿಯೆಯನ್ನು ಉಂಟುಮಾಡಿತು. ಯುಎಸ್ಎ () ಮತ್ತು ಇತರ ಪಶ್ಚಿಮ ದೇಶಗಳು ಉಕ್ರೇನ್‌ಗೆ ಸಶಸ್ತ್ರ ಸಹಾಯವನ್ನು ನೀಡಿದವು, ಇದು ರಷ್ಯಾ ವಿರುದ್ಧದ ನಿರ್ಣಾಯಕ ಪ್ರತಿಕ್ರಿಯೆಯಾಗಿ ಕಂಡಿತು. ರಷ್ಯಾ ಮತ್ತು ಪಶ್ಚಿಮ ದೇಶಗಳ ನಡುವಿನ ತೀವ್ರ ವಿರೋಧಯನ್ನು ( ) ಹೆಚ್ಚಿಸುತ್ತಿದೆ. ಪರಮಾಣು ಶಕ್ತಿಯುಳ್ಳ ರಾಷ್ಟ್ರಗಳ ನಡುವಿನ ಸಂಘರ್ಷವು ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ. ಈ ಸಂಘರ್ಷವು ಕೇವಲ ಪ್ರಾದೇಶಿಕ ಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಬೃಹತ್ ಪರಿಣಾಮ ಉಂಟುಮಾಡುತ್ತದೆ ಎಂಬ ಭೀತಿ ರಾಜಕೀಯ ವಲಯಗಳಲ್ಲಿ ವಿಸ್ಮಯ ಹುಟ್ಟಿಸಿದೆ. ಇದನ್ನೂ ಓದಿ- ಅಮೇರಿಕಾದ ಧೋರಣೆ ಮತ್ತು ಅದರ ಬಾಹ್ಯನೀತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಉಕ್ರೇನ್‌ಗೆ ನೀಡಲಾಗುತ್ತಿರುವ ಆರ್ಥಿಕ ಮತ್ತು ಸೈನಿಕ ಸಹಾಯವು ಯುದ್ಧದ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ, ಆದರೆ ರಷ್ಯಾದ ಪ್ರತ್ಯುತ್ತರವು ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ. ಈ ಮಧ್ಯೆ, ಚೀನಾ () ಮತ್ತು ಇತರ ಶಕ್ತಿಯುತ ರಾಷ್ಟ್ರಗಳ ನಿಲುವು ಕೂಡ ಮೂರನೇ ವಿಶ್ವ ಯುದ್ಧದ ಭೀತಿಯನ್ನು ಹೆಚ್ಚಿಸುತ್ತಿದೆ. ಜಾಗತಿಕ ರಾಜಕೀಯದಲ್ಲಿ ಮಹಾ ಶಕ್ತಿಗಳ ನಡುವೆ ಬಿಗುವಿನ ವೃದ್ಧಿ WW3 ಯುದ್ಧದ ಸಾಧ್ಯತೆಯನ್ನು ಹಿಂಡುತ್ತಿದೆ. ಇದನ್ನೂ ಓದಿ- ಆದರೆ, ಈ ಭೀತಿಯ ನಡುವೆಯೂ, ಜಾಗತಿಕ ಶಾಂತಿ ಮತ್ತು ಸಹಕಾರದ ಪ್ರಯತ್ನಗಳು ಮುಂದುವರಿಯುತ್ತಿವೆ. ರಾಜತಾಂತ್ರಿಕ ಮಾತುಕತೆಗಳು, ಶಾಂತಿ ಸಂಧಾನಗಳು, ಮತ್ತು ಮಾನವೀಯ ಸಹಾಯ ಕಾರ್ಯಗಳು ಮೂರನೇ ವಿಶ್ವ ಯುದ್ಧದ ಸಂಭವನೀಯತೆಯನ್ನು ತಡೆಯಲು ಪ್ರಯತ್ನಿಸುತ್ತಿವೆ. ಮೂರನೇ ವಿಶ್ವ ಯುದ್ಧದ ಭೀತಿಯನ್ನು ತಡೆಯಲು ಜಾಗತಿಕ ಶಾಂತಿಯ ಅವಶ್ಯಕತೆಯನ್ನು ಒತ್ತಿಹೇಳುವುದು ಮತ್ತು ಸಹಕಾರದ ಮನೋಭಾವವನ್ನು ಬೆಳೆಸುವುದು ಬಹಳ ಮುಖ್ಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_599.txt b/zeenewskannada/data1_url7_500_to_1680_599.txt new file mode 100644 index 0000000000000000000000000000000000000000..ca66256623f56462be862ca5485de89e01e4d02f --- /dev/null +++ b/zeenewskannada/data1_url7_500_to_1680_599.txt @@ -0,0 +1 @@ +ಯುಎಸ್ ಮತ್ತು ಸೌದಿ ಅರೇಬಿಯಾ ನಡುವಿನ 50 ವರ್ಷಗಳ ಪೆಟ್ರೋಡಾಲರ್ ಒಪ್ಪಂದಕ್ಕೆ ತೆರೆ ಈ ಕ್ರಮವನ್ನು ಅಮೇರಿಕನ್ ಡಾಲರ್ ನಿಂದ ಮೀಸಲು ಕರೆನ್ಸಿಯಾಗಿ ಜಾಗತಿಕ ಹಣಕಾಸು ಮಾದರಿ ಬದಲಾವಣೆಯಾಗಿ ಕಾಣಬಹುದು. ಒಪ್ಪಂದದ ಮುಕ್ತಾಯವು ಅಮೆರಿಕದ ಮೇಲೆ ತೀವ್ರತರನಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ.ಯುಎಸ್ ಜಾಗತಿಕ ಆರ್ಥಿಕ ಪ್ರಾಬಲ್ಯಕ್ಕೆ ಈ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿತ್ತು, ಆದರೆ ಈಗ ಈ ಒಪ್ಪಂದದ ನವೀಕರಣಕ್ಕೆ ಸಂಬಂಧಸಿದಂತೆ ಯಾವುದೇ ರೀತಿ ಬೆಳವಣಿಗೆಗಳು ನಡೆದಿಲ್ಲ ಎನ್ನಲಾಗಿದೆ. ನ್ಯೂಯಾರ್ಕ್:ಯುನೈಟೆಡ್ ಸ್ಟೇಟ್ಸ್ ಮತ್ತು ಸೌದಿ ಅರೇಬಿಯಾ ಜೊತೆಗಿನ ಪೆಟ್ರೋಡಾಲರ್ ಒಪ್ಪಂದದ ಅವಧಿ ಮುಗಿದಿದೆ. ವರದಿಗಳ ಪ್ರಕಾರ ಜೂನ್ 9 ರಂದು ಮುಕ್ತಾಯಗೊಂಡ ಒಪ್ಪಂದವನ್ನು ನವೀಕರಿಸದಿರಲು ಗಲ್ಫ್ ರಾಷ್ಟ್ರವು ನಿರ್ಧರಿಸಿದೆ ಎನ್ನಲಾಗಿದೆ. ಈ ಕ್ರಮವನ್ನು ಅಮೇರಿಕನ್ ಡಾಲರ್ ನಿಂದ ಮೀಸಲು ಕರೆನ್ಸಿಯಾಗಿ ಜಾಗತಿಕ ಹಣಕಾಸು ಮಾದರಿ ಬದಲಾವಣೆಯಾಗಿ ಕಾಣಬಹುದು. ಒಪ್ಪಂದದ ಮುಕ್ತಾಯವು ಅಮೆರಿಕದ ಮೇಲೆ ತೀವ್ರತರನಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ.ಯುಎಸ್ ಜಾಗತಿಕ ಆರ್ಥಿಕ ಪ್ರಾಬಲ್ಯಕ್ಕೆ ಈ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿತ್ತು, ಆದರೆ ಈಗ ಈ ಒಪ್ಪಂದದ ನವೀಕರಣಕ್ಕೆ ಸಂಬಂಧಸಿದಂತೆ ಯಾವುದೇ ರೀತಿ ಬೆಳವಣಿಗೆಗಳು ನಡೆದಿಲ್ಲ ಎನ್ನಲಾಗಿದೆ.50 ವರ್ಷಗಳ ಹಳೆಯದಾದ ಒಪ್ಪಂದವು ಗಮನಾರ್ಹವಾದ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳನ್ನು ಹೊಂದಿದ್ದು. ಇದು ಜಾಗತಿಕ ಇಂಧನ ಮಾರುಕಟ್ಟೆಯನ್ನು ರೂಪಿಸುವಲ್ಲಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಪ್ರಭಾವ ಬೀರುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು. ಇದನ್ನೂ ಓದಿ- ಅಮೇರಿಕಾ ಮತ್ತು ಸೌದಿ ಅರೇಬಿಯಾ ನಡುವಿನ ದ್ವಿಪಕ್ಷೀಯ ಒಪ್ಪಂದದ ಪರಿಣಾಮವಾಗಿ 1974 ರಲ್ಲಿಗೆ ಸಹಿ ಹಾಕಲಾಯಿತು. ಎರಡೂ ರಾಷ್ಟ್ರಗಳು ಅಮೇರಿಕನ್ ಡಾಲರ್‌ನಲ್ಲಿ ತೈಲ ಬೆಲೆ ಮತ್ತು ವ್ಯಾಪಾರ ಮಾಡಲು ನಿರ್ಧರಿಸಿದವು.ಡಾಲರ್‌ಗಳ ಪರಿಭಾಷೆಯಲ್ಲಿ ತೈಲ ಪ್ರಮಾಣೀಕರಣದೊಂದಿಗೆ, ಸೌದಿ ಅರೇಬಿಯಾದಿಂದ ತೈಲವನ್ನು ಖರೀದಿಸುವ ಪ್ರತಿಯೊಂದು ದೇಶವೂ ಡಾಲರ್‌ಗಳಲ್ಲಿ ಪಾವತಿಸಬೇಕಾಗುತ್ತದೆ. ಹಲವಾರು ಇತರ ತೈಲ-ಉತ್ಪಾದಿಸುವ ದೇಶಗಳು ತಮ್ಮ ತೈಲ ಬೆಲೆಯನ್ನು ಅಮೇರಿಕನ್ ಡಾಲರ್‌ಗಳಲ್ಲಿ ಪ್ರಮಾಣೀಕರಿಸಲು ಪ್ರಾರಂಭಿಸಿದವು, ಹಾಗಾಗಿ ಇದು ಪೆಟ್ರೋಡಾಲರ್ ವ್ಯವಸ್ಥೆಗೆ ಪರಿವರ್ತನೆಯಾಯಿತು. ಸೌದಿ ಅರೇಬಿಯಾ ಈಗ ಕೇವಲ ಯುಎಸ್ ಡಾಲರ್‌ಗಳಿಗೆ ಬದಲಾಗಿ ಚೀನಾದ ಆರ್ ಎಂ ಬಿ, ಯುರೋಗಳು, ಯೆನ್ ಮತ್ತು ಯುವಾನ್ ಸೇರಿದಂತೆ ಅನೇಕ ಕರೆನ್ಸಿಗಳಲ್ಲಿ ತೈಲವನ್ನು ಮಾರಾಟ ಮಾಡುತ್ತದೆ.ಪ್ರತಿಯಾಗಿ, ಯುಎಸ್ ಸೌದಿಗೆ ಮಿಲಿಟರಿ ಬೆಂಬಲ ಮತ್ತು ಭದ್ರತಾ ಖಾತರಿಗಳನ್ನು ಒದಗಿಸಿತು, ಅದರ ಸ್ಥಿರತೆ ಮತ್ತು ಬಾಹ್ಯ ಬೆದರಿಕೆಗಳ ವಿರುದ್ಧ ರಕ್ಷಣೆಯನ್ನು ಖಾತ್ರಿಪಡಿಸಿತು. ಏತನ್ಮಧ್ಯೆ, ಸೌದಿ ತನ್ನ ತೈಲ ಆದಾಯವನ್ನು ಯುಎಸ್ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡಿತು, ಪ್ರಾಥಮಿಕವಾಗಿ ಖಜಾನೆ ಭದ್ರತೆಗಳು, ಇದು ಯುಎಸ್ ಕೊರತೆಗಳಿಗೆ ಹಣಕಾಸು ಒದಗಿಸಲು ಮತ್ತು ಡಾಲರ್ ಅನ್ನು ಸ್ಥಿರಗೊಳಿಸಲು ಸಹಾಯ ಮಾಡಿತು. ಆರು-ಪುಟಗಳ ಒಪ್ಪಂದಕ್ಕೆ ಶ್ವೇತಭವನದ ರಸ್ತೆಯಲ್ಲಿರುವ ಬ್ಲೇರ್ ಹೌಸ್‌ನಲ್ಲಿ ಆಗಿನ ಯುಎಸ್ ಸ್ಟೇಟ್ ಸೆಕ್ರೆಟರಿ ಕಿಸ್ಸಿಂಜರ್ ಮತ್ತು ಪ್ರಿನ್ಸ್ ಫ್ಯಾಂಡ್ ಇಬ್ನ್ ಅಬ್ದೆಲ್ ಅಜೀಜ್ ಸಹಿ ಹಾಕಿದ್ದರು.ಒಪ್ಪಂದದ ಸಮಯದಲ್ಲಿ, ಕಿಸ್ಸಿಂಜರ್, "ಸೌದಿ ಅರೇಬಿಯಾ ಮತ್ತು ಸಾಮಾನ್ಯವಾಗಿ ಅರಬ್ ದೇಶಗಳೊಂದಿಗಿನ ನಮ್ಮ ಸಂಬಂಧಗಳಲ್ಲಿ ಇದು ಒಂದು ಮೈಲಿಗಲ್ಲು ಎಂದು ನಾವು ಪರಿಗಣಿಸುತ್ತೇವೆ" ಎಂದು ಹೇಳಿದ್ದರು. ಇದನ್ನೂ ಓದಿ- ಒಪ್ಪಂದವನ್ನು ನವೀಕರಿಸದಿರುವ ನಿರ್ಣಾಯಕ ನಿರ್ಧಾರವು ಚೀನೀ ಆರ್ಎಂಬಿ, ಯುರೋಗಳು, ಯೆನ್ ಮತ್ತು ಯುವಾನ್ ಸೇರಿದಂತೆ ಅನೇಕ ಕರೆನ್ಸಿಗಳಲ್ಲಿ ತೈಲ ಮತ್ತು ಇತರ ಸರಕುಗಳನ್ನು ಮಾರಾಟ ಮಾಡಲು ಸೌದಿ ಅರೇಬಿಯಾವನ್ನು ಶಕ್ತಗೊಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_6.txt b/zeenewskannada/data1_url7_500_to_1680_6.txt new file mode 100644 index 0000000000000000000000000000000000000000..3f769b59da0fe9c4b7afd5be544f487ae61b52b5 --- /dev/null +++ b/zeenewskannada/data1_url7_500_to_1680_6.txt @@ -0,0 +1 @@ +: ಮಾನವ ದೇಹದಲ್ಲಿ ಅತಿ ದೊಡ್ಡ ಅಂಗ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ಗ್ರಹವನ್ನು ಭೂಮಿಯ ಅವಳಿ ಎಂದು ಕರೆಯಲಾಗುತ್ತದೆ? ಉತ್ತರ: ಶುಕ್ರ ಪ್ರಶ್ನೆ 2:ಮಾನವ ದೇಹದಲ್ಲಿ ಅತಿ ದೊಡ್ಡ ಅಂಗ ಯಾವುದು? ಉತ್ತರ: ಚರ್ಮ ಪ್ರಶ್ನೆ 3:ಯಾವ ರಕ್ತದ ಗುಂಪನ್ನು "ಸಾರ್ವತ್ರಿಕ ದಾನಿ" ಎಂದು ಕರೆಯಲಾಗುತ್ತದೆ? ಉತ್ತರ: + ಪ್ರಶ್ನೆ 4:ಯಾವ ಪ್ರಾಣಿಯನ್ನು ಹಾರುವ ಸಸ್ತನಿ ಎಂದು ಕರೆಯಲಾಗುತ್ತದೆ? ಉತ್ತರ: ಬ್ಯಾಟ್ ಪ್ರಶ್ನೆ 5:ಯಾವ ಪ್ರಾಣಿಯು ಮಾನವರ ಬೆರಳಚ್ಚುಗಳನ್ನು ಹೋಲುತ್ತದೆ? ಉತ್ತರ: ಕೋಲಾ ಇದನ್ನೂ ಓದಿ: ಪ್ರಶ್ನೆ 6:ಹಿಮಕರಡಿಯ ಚರ್ಮದ ಬಣ್ಣ ಯಾವುದು? ಉತ್ತರ: ಕಪ್ಪು ಪ್ರಶ್ನೆ 7:ಬೆರಳಿನ ಉಗುರು ಯಾವ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ? ಉತ್ತರ: ಕೆರಾಟಿನ್ ಪ್ರಶ್ನೆ 8:ಯಾವ ಹಕ್ಕಿ ಹಿಂದಕ್ಕೆ ಹಾರಬಲ್ಲದು? ಉತ್ತರ: ಹಮ್ಮಿಂಗ್ ಬರ್ಡ್ ಪ್ರಶ್ನೆ 9:ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ (1903 ರಲ್ಲಿ) ಪ್ರಶ್ನೆ 10:ವಿಶ್ವದ ಅತಿ ವೇಗದ ಹಾವು ಯಾವುದು? ಉತ್ತರ: ಕಪ್ಪು ಮಾಂಬಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_60.txt b/zeenewskannada/data1_url7_500_to_1680_60.txt new file mode 100644 index 0000000000000000000000000000000000000000..813ea259eaa45ba0beb8f8707d4678581929e00a --- /dev/null +++ b/zeenewskannada/data1_url7_500_to_1680_60.txt @@ -0,0 +1 @@ +: ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಮೊದಲ ಮಹಾಯುದ್ಧ ಯಾವಾಗ ನಡೆಯಿತು? ಉತ್ತರ: 28 ಜುಲೈ 1914 - 11 ನವೆಂಬರ್ 1918 ಪ್ರಶ್ನೆ 2:ವರ್ಕಲಾ ಬೀಚ್ ಯಾವ ರಾಜ್ಯದಲ್ಲಿದೆ? ಉತ್ತರ: ಕೇರಳ ಪ್ರಶ್ನೆ 3:ಪಾಟ್ನಾದ ಪ್ರಾಚೀನ ಹೆಸರೇನು? ಉತ್ತರ: ಪಾಟಲೀಪುತ್ರ ಪ್ರಶ್ನೆ 4:ಮಾನವ ದೇಹದಲ್ಲಿನ ಅತಿದೊಡ್ಡ ಮೂಳೆ ಯಾವುದು? ಉತ್ತರ: ಎಲುಬು ಪ್ರಶ್ನೆ 5:ಫಿನ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ಹೆಲ್ಸಿಂಕಿ ಇದನ್ನೂ ಓದಿ: ಪ್ರಶ್ನೆ 6:ಓಝೋನ್ ಪದರವು ವಾತಾವರಣದ ಯಾವ ಪದರದಲ್ಲಿದೆ? ಉತ್ತರ: ವಾಯುಮಂಡಲ ಪ್ರಶ್ನೆ 7:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್ ಪ್ರಶ್ನೆ 8:ಯಾಕ್ ರಾಷ್ಟ್ರೀಯ ಸಂಶೋಧನಾ ಕೇಂದ್ರ () ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ: ಅರುಣಾಚಲ ಪ್ರದೇಶ ಪ್ರಶ್ನೆ 9:ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ? ಉತ್ತರ: ಮಂಗಳ ಪ್ರಶ್ನೆ 10:ಭೂಪ್ರದೇಶದ ಪ್ರಕಾರ ವಿಶ್ವದ ಅತಿದೊಡ್ಡ ಖಂಡ ಯಾವುದು? ಉತ್ತರ: ಏಷ್ಯಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_600.txt b/zeenewskannada/data1_url7_500_to_1680_600.txt new file mode 100644 index 0000000000000000000000000000000000000000..3410f75ad0356d9832aeb2956a490f2f2ac9e711 --- /dev/null +++ b/zeenewskannada/data1_url7_500_to_1680_600.txt @@ -0,0 +1 @@ +2024: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳು, ಅಗ್ರ ಸ್ಥಾನದಲ್ಲಿ ಭಾರತ 2024: ಜನಸಂಖ್ಯಾ ಹೆಚ್ಚಳ ಕೇವಲ ಚೀನಾ, ಭಾರತವಷ್ಟೇ ಅಲ್ಲ ವಿಶ್ವಕ್ಕೆ ದೊಡ್ಡ ಪಿಡುಗು. ಲೆಕ್ಕಾಚಾರದ ಪ್ರಕಾರ, ಮುಂದಿನ ಆರು ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 8.5 ಶತಕೋಟಿ ದಾಟಲಿದೆ ಎಂದು ಹೇಳಲಾಗುತ್ತಿದೆ. 2024:ಜನಸಂಖ್ಯಾ ಹೆಚ್ಚಳ ಎಂಬುದು ಕೇವಲ ಭಾರತದ ಸಮಸ್ಯೆ ಮಾತ್ರವಲ್ಲ, ಇಡೀ ವಿಶ್ವದ ಸಮಸ್ಯೆ. ಹಾಗಾಗಿಯೇ, ಜುಲೈ 11ರಂದು "ವಿಶ್ವ ಜನಸಂಖ್ಯಾ ದಿನವನ್ನು" ( ) ಆಚರಿಸಲು ಪ್ರಾಂಭಿಸಲಾಯಿತು. ಹೆಚ್ಚುತ್ತಿರುವ ಜನಸಂಖ್ಯೆಯ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಗಮನ ಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನಲೆ:ಜುಲೈ 11, 1987 ರಂದು, ಜಾಗತಿಕ ಜನಸಂಖ್ಯೆಯು ಅಂದಾಜು ಐದು ಶತಕೋಟಿ ಜನರನ್ನು ತಲುಪಿತು. ಈ ಮೈಲಿಗಲ್ಲು ಪ್ರಪಂಚದಾದ್ಯಂತ ಗಮನ ಸೆಳೆಯಿತು, ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ತೀವ್ರವಾದ ಚರ್ಚೆಗೆ ಗ್ರಾಸವಾಯಿತು. 1989 ರಲ್ಲಿ, ಐದು ಶತಕೋಟಿ ದಿನದ ಆವೇಗವನ್ನು ಅನುಸರಿಸಿ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ () ಆಡಳಿತ ಮಂಡಳಿಯುವನ್ನು ( ) ಸ್ಥಾಪಿಸಿತು. ವಿಶ್ವ ಜನಸಂಖ್ಯಾ ದಿನವು ಜಾಗತಿಕ ಜನಸಂಖ್ಯೆಯ ಬೆಳವಣಿಗೆಯನ್ನು ಸುತ್ತುವರೆದಿರುವ ಪ್ರಮುಖ ಸಮಸ್ಯೆಗಳು ಮತ್ತು ಅಭಿವೃದ್ಧಿ ಮತ್ತು ಸುಸ್ಥಿರತೆಯ ಮೇಲೆ ಅದು ಬೀರುವ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಇದನ್ನೂ ಓದಿ- ವಿಶ್ವ ಜನಸಂಖ್ಯಾ ದಿನ 2024ರ ಥೀಮ್:ವಿಶ್ವ ಸಂಸ್ಥೆಯುವನ್ನು "ಯಾರನ್ನೂ ಹಿಂದೆ ಬಿಡಬೇಡಿ, ಪ್ರತಿಯೊಬ್ಬರನ್ನು ಎಣಿಸಿ" ಎಂಬ ಥೀಮ್ ನಡಿ ಆಚರಿಸುತ್ತಿದೆ. ಅಂತರ್ಗತ ಮತ್ತು ಸಂಪೂರ್ಣ ಡೇಟಾ ಸಂಗ್ರಹಣೆ ಪ್ರಕ್ರಿಯೆ. ಹಿನ್ನೆಲೆ, ರಾಷ್ಟ್ರೀಯತೆ, ಭೌಗೋಳಿಕತೆ ಅಥವಾ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಪ್ರತಿಯೊಬ್ಬರೂ ಸಂಖ್ಯೆಯಲ್ಲಿ ತಕ್ಕಮಟ್ಟಿಗೆ ಪ್ರತಿನಿಧಿಸುತ್ತಾರೆ ಎಂದು ಈ ಥೀಮ್ ಖಾತ್ರಿಗೊಳಿಸುತ್ತದೆ. ವರ್ಲ್ಡೋಮೀಟರ್ ಪ್ರಕಾರ , ಪ್ರಸ್ತುತ ಜಾಗತಿಕ ಜನಸಂಖ್ಯೆಯು 8,120,886,060ಕ್ಕಿಂತಲೂ ಹೆಚ್ಚಿದೆ. ಗಮನಾರ್ಹವಾಗಿ, ಇಡೀ ವಿಶ್ವದಲ್ಲಿ ಜನಸಂಖ್ಯೆಯು 1 ಬಿಲಿಯನ್ ತಲುಪಲು ಶತಮಾನಗಳನ್ನು ತೆಗೆದುಕೊಂಡಿತು. ಆದರೆ, ಕಳೆದೊಂದು ಶತಮಾನದಲ್ಲಿ ಜನಸಂಖ್ಯಾ ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ- ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಅಗ್ರ ಹತ್ತು ದೇಶಗಳೆಂದರೆ:-ಭಾರತ- 1 , 442 , 114 , 258ಚೀನಾ - 1,425,164,017ಅಮೇರಿಕಾ- 341 , 869 , 076ಇಂಡೋನೇಷ್ಯಾ- 279 , 866 , 215ಪಾಕಿಸ್ತಾನ- 245 , 352 , 888ನೈಜೀರಿಯಾ- 229 , 314 , 518ಬ್ರೆಜಿಲ್- 217 , 673 , 828ಬಾಂಗ್ಲಾದೇಶ- 174 , 753 , 862ರಷ್ಯಾ- 143 , 942 , 494ಮೆಕ್ಸಿಕೋ- 129 , 416 , 544 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_601.txt b/zeenewskannada/data1_url7_500_to_1680_601.txt new file mode 100644 index 0000000000000000000000000000000000000000..d0232805500c46cfb785e05e2d1d02269335ddaa --- /dev/null +++ b/zeenewskannada/data1_url7_500_to_1680_601.txt @@ -0,0 +1 @@ +: ಮಿಡತೆ, ರೇಷ್ಮೆ ಹುಳ ಸೇರಿ 16 ಬಗೆಯ ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರದಿಂದ ಗ್ರೀನ್ ಸಿಗ್ನಲ್! ಮಾನವರು ಆಹಾರವಾಗಿ ಸೇವಿಸಲು ಯೋಗ್ಯವಾದ ಜಾತಿಗಳಿಗೆ ಸೇರಿದ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮತಿಸುತ್ತದೆ ಎಂದು ಸಂಸ್ಕರಿತ ಆಹಾರ ಮತ್ತು ಪಶು ಆಹಾರ ವ್ಯಾಪಾರಿಗಳನ್ನು ಉದ್ದೇಶಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಸಂಸ್ಥೆ ತಿಳಿಸಿದೆ. ನವದೆಹಲಿ:ಮಿಡತೆ, ರೇಷ್ಮೆ ಹುಳ ಸೇರಿದಂತೆ 16 ಬಗೆಯ ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಇದು ಸಿಂಗಾಪುರದಲ್ಲಿ ಕೀಟಗಳು, ಮಿಡತೆಗಳು ಮತ್ತು ರೇಷ್ಮೆ ಹುಳುಗಳು ಸೇರಿದಂತೆ 16 ಜಾತಿಯ ಕೀಟಗಳನ್ನು ಮನುಷ್ಯರ ಆಹಾರವಾಗಿ ಬಳಸಬಹುದು ಅಂತಾ ಸಿಂಗಾಪುರ್ ಆಹಾರ ಸಂಸ್ಥೆ () ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಆಹಾರವಾಗಿ ಸೇವಿಸಲು ಯೋಗ್ಯವಾದ ಜಾತಿಗಳಿಗೆ ಸೇರಿದ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮತಿಸುತ್ತದೆ ಎಂದು ಸಂಸ್ಕರಿತ ಆಹಾರ ಮತ್ತು ಪಶು ಆಹಾರ ವ್ಯಾಪಾರಿಗಳನ್ನು ಉದ್ದೇಶಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಈ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಮಾನವ ಬಳಕೆಗಾಗಿ ಅಥವಾ ಆಹಾರ-ಉತ್ಪಾದಿಸುವ ಪ್ರಾಣಿಗಳಿಗೆ ಪಶು ಆಹಾರವಾಗಿ ಬಳಸಬಹುದು. 2022ರ ಅಂತ್ಯದಲ್ಲಿ ಕೀಟಗಳು ಮತ್ತು ಕೀಟ ಉತ್ಪನ್ನಗಳ ನಿಯಂತ್ರಣದ ಕುರಿತು ಸಾರ್ವಜನಿಕ ಸಮಾಲೋಚನೆ ನಡೆಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಂದರೆ 2023ರ ದ್ವಿತೀಯಾರ್ಧದಲ್ಲಿ 16 ಜಾತಿಯಬಳಕೆಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್ ಸಿಗುತ್ತದೆ ಅಂತಾ ಸಂಸ್ಥೆ ಹೇಳಿಕೊಂಡಿತ್ತು. ಅದರಂತೆ ಇದೀಗ ಇವುಗಳನ್ನು ಆಹಾರವಾಗಿ ಬಳಸಬಹುದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_602.txt b/zeenewskannada/data1_url7_500_to_1680_602.txt new file mode 100644 index 0000000000000000000000000000000000000000..6190a50e3ca53c78c61cc79c0b07a92ffc31ea7c --- /dev/null +++ b/zeenewskannada/data1_url7_500_to_1680_602.txt @@ -0,0 +1 @@ +ಇನ್ನೂ ಹೆಚ್ ಐವಿ ಸೋಂಕಿಗೆ ಭಯಪಡುವ ಅಗತ್ಯವಿಲ್ಲ, ಪರಿಹಾರ ಇಲ್ಲಿದೆ ನೋಡಿ!! : ಎಚ್‌ಐವಿ ಪೀಡಿತರಿಗೆ ಇದೊಂದು ಸಂತಸದ ಸುದ್ದಿ, ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾದಲ್ಲಿ ದೊಡ್ಡ ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಗಿದ್ದು, ಎಚ್‌ಐವಿ ಸೋಂಕಿಗೆ ಔಷಧದ ಪ್ರಯೋಗವೂ ಯಶಸ್ವಿಯಾಗಿ ಪೂರ್ಣಗೊಂಡಿದೆ. :ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾದಲ್ಲಿ ದೊಡ್ಡ ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಗಿದ್ದು. ಕೆಲವು ಯುವತಿಯರಿಗೆ ವರ್ಷಕ್ಕೆ ಎರಡು ಬಾರಿ ಹೊಸ ಪ್ರಿ-ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್ ಡ್ರಗ್ ನೀಡಿ ಪರೀಕ್ಷಿಸಲಾಯಿತು. ಚುಚ್ಚುಮದ್ದು ತೆಗೆದುಕೊಂಡವರು ಎಚ್‌ಐವಿ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಕಂಡುಬಂದಿದೆ. ಎಚ್‌ಐವಿ ಪೀಡಿತರಿಗೆ ಇದೊಂದು ಸಂತಸದ ಸುದ್ದಿಯಾಗಿದೆ. ಎಚ್ಐವಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಔಷಧವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು, ಆ ಔಷಧದ ಪ್ರಯೋಗವೂ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಪ್ರಾಯೋಗಿಕ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ಈ ಔಷಧವು ಎಚ್‌ಐವಿ ಸೋಂಕಿನ ಚಿಕಿತ್ಸೆಯಲ್ಲಿ ಶೇಕಡಾ 100 ರಷ್ಟು ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಈ ಚುಚ್ಚುಮದ್ದನ್ನು ವರ್ಷಕ್ಕೆ ಎರಡು ಬಾರಿ ನೀಡಿದರೆ ಸಂತ್ರಸ್ತರು ಸೋಂಕಿನ ಬಾಧೆಯಿಂದ ಮುಕ್ತಿ ಪಡೆಯಬಹುದು ಎಂದು ತಿಳಿದುಬಂದಿದೆ. ಪ್ರತಿ ಆರು ತಿಂಗಳಿಗೊಮ್ಮೆ ನೀಡುವ ಚುಚ್ಚುಮದ್ದಿನ ಲೆನ್‌ಕಾವಿರ್, ಎಚ್‌ಐವಿ ಸೋಂಕನ್ನು ಕಡಿಮೆ ಮಾಡಲು ಬಳಸುವ ಇತರ ಎರಡು ಔಷಧಿಗಳಿಗಿಂತ ಉತ್ತಮ ರಕ್ಷಣೆ ನೀಡುತ್ತದೆ ಎಂದು ಅಧ್ಯಯನವು ತೀರ್ಮಾನಿಸಿದೆ. ಇದನ್ನು ಓದಿ : ವಿಜ್ಞಾನಿಗಳು ಈ ಆರು ತಿಂಗಳ ಚುಚ್ಚುಮದ್ದಿನೊಂದಿಗೆ ಎಚ್ಐವಿ ಸೋಂಕಿನ ವಿರುದ್ಧ ಬಳಸಲಾದ ಇತರ ಎರಡು ಔಷಧಿಗಳನ್ನು ಪರೀಕ್ಷಿಸಿದರು. ದಿನಕ್ಕೆ ಎರಡು ಮಾತ್ರೆಗಳಿಗಿಂತ ಚುಚ್ಚುಮದ್ದು ಹೆಚ್ಚು ಪರಿಣಾಮಕಾರಿ ಎಂದು ತೀರ್ಮಾನಿಸಲಾಗಿದೆ. ಈ ಎಲ್ಲಾ ಮೂರು ಔಷಧಿಗಳೂ ಪ್ರಿ-ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್ ಅಥವಾ ಔಷಧಿಗಳಾಗಿವೆ.ಡಾ. ಲಿಂಡಾ-ಗೇಲ್ ಬೆಕರ್, ಅಧ್ಯಯನದ ದಕ್ಷಿಣ ಆಫ್ರಿಕಾದ ಭಾಗದ ಪ್ರಧಾನ ತನಿಖಾಧಿಕಾರಿ, ಈ ಪ್ರಗತಿಯು ನಿರ್ಣಾಯಕವಾಗಿದೆ ಎಂದು ಹೇಳಿದರು. ಉಗಾಂಡಾದ 3 ವಿವಿಧ ಪ್ರದೇಶಗಳು ಮತ್ತು ದಕ್ಷಿಣ ಆಫ್ರಿಕಾದ 25 ವಿವಿಧ ಪ್ರದೇಶಗಳಿಂದ 5 ಸಾವಿರ ಜನರೊಂದಿಗೆ ಪ್ರಾಯೋಗಿಕ ರನ್ ನಡೆಸಲಾಯಿತು. ಮತ್ತು ಎರಡು ಇತರ ಔಷಧಿಗಳನ್ನು ಪರಿಣಾಮಕಾರಿತ್ವಕ್ಕಾಗಿ ಪರೀಕ್ಷಿಸಲಾಗಿದೆ. ಲೆನಾಕಾವಿರ್ (ಲೆನ್ ) ಒಂದು ಸಮ್ಮಿಳನ ಕ್ಯಾಪ್ಸಿಡ್ ಪ್ರತಿಬಂಧಕವಾಗಿದ್ದು, ಪ್ರೋಟೀನ್ ಶೆಲ್ ಪ್ರತಿಕೃತಿಗೆ ಬೇಕಾದ ಕಿಣ್ವಗಳಿಂದ ಎಚ್ಐವಿ ಆನುವಂಶಿಕ ವಸ್ತುಗಳನ್ನು ರಕ್ಷಿಸುತ್ತದೆ. ಇದನ್ನು ಪ್ರತಿ ಆರು ತಿಂಗಳಿಗೊಮ್ಮೆ ಚರ್ಮದ ಅಡಿಯಲ್ಲಿ ಚುಚ್ಚಲಾಗುತ್ತದೆ. ಈ ಚುಚ್ಚುಮದ್ದನ್ನು ಎರಡು ಮಾತ್ರೆಗಳೊಂದಿಗೆ 5000 ಜನರ ಮೇಲೆ ಪರೀಕ್ಷಿಸಲಾಯಿತು. ಇದನ್ನು ಓದಿ : 16 ರಿಂದ 25 ವರ್ಷ ವಯಸ್ಸಿನ ಮಹಿಳೆಯರಲ್ಲಿ ನಡೆಸಿದ ಅಧ್ಯಯನವು ಹೊಸ ಮಾತ್ರೆಗಳಾದ ಡೆಸ್ಕೋವಿ ಎಫ್/ಟಿಎಎಫ್ ಮತ್ತು ಟ್ರುವಾಡಾ ಎಫ್/ಟಿಡಿಎಫ್‌ಗಿಂತ ಆರು ತಿಂಗಳ ಚುಚ್ಚುಮದ್ದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕಂಡುಹಿಡಿದಿದೆ ಮೂರು ಔಷಧಗಳನ್ನು 2:2:1 ಅನುಪಾತದಲ್ಲಿ ಡಬಲ್-ಬ್ಲೈಂಡ್ ಶೈಲಿಯಲ್ಲಿ ಪರೀಕ್ಷಿಸಲಾಯಿತು. ಅಂದರೆ, ಪ್ರಯೋಗದಲ್ಲಿ ಭಾಗವಹಿಸುವವರು ಅಥವಾ ಸಂಶೋಧಕರು ಯಾರು ಯಾವ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆಂದು ಅದು ಪೂರ್ಣಗೊಳ್ಳುವವರೆಗೆ ತಿಳಿದಿರುವುದಿಲ್ಲ. ಏತನ್ಮಧ್ಯೆ, ಲೆನಾಕಾಪಾವಿರ್ ಪಡೆದ 2,134 ಮಹಿಳೆಯರಲ್ಲಿ ಯಾರೂ ಎಚ್ಐವಿ ಸೋಂಕಿಗೆ ಒಳಗಾಗಲಿಲ್ಲ. ಟ್ರುವಾಡಾ (ಎಫ್/ಟಿಡಿಎಫ್) ಪಡೆದ 1,068 ಮಹಿಳೆಯರಲ್ಲಿ 16 ಮತ್ತು ಡೆಸ್ಕೋವಿ (ಎಫ್/ಟಿಎಎಫ್) ಪಡೆದ 2,136 ರಲ್ಲಿ 39 ಎಚ್‌ಐವಿ ಪಾಸಿಟಿವ್ ಎಂದು ಕಂಡುಬಂದಿದೆ. (ಪ್ರಿ-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್) ಎನ್ನುವುದು ಸೋಂಕನ್ನು ತಡೆಗಟ್ಟಲು ತೆಗೆದುಕೊಳ್ಳಲಾದ ಔಷಧಿಯಾಗಿದೆ. ಸೂಚಿಸಿದಂತೆ ತೆಗೆದುಕೊಂಡಾಗ ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದು ಸೋಂಕಿನ ಅಪಾಯವನ್ನು ಸುಮಾರು 99 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಇಂಜೆಕ್ಷನ್ ಡ್ರಗ್ ಬಳಕೆಯು ಕನಿಷ್ಠ 74 ಪ್ರತಿಶತದಷ್ಟು ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಮಾತ್ರ ತಡೆಗಟ್ಟುವ ಸಾಧನವಲ್ಲ. ಸ್ವಯಂ-ಪರೀಕ್ಷೆ, ಕಾಂಡೋಮ್ ಬಳಕೆ, ಲೈಂಗಿಕವಾಗಿ ಹರಡುವ ಸೋಂಕಿನ ತಪಾಸಣೆ ಮತ್ತು ಚಿಕಿತ್ಸೆ ಮತ್ತು ಹೆರಿಗೆಯ ಸಾಮರ್ಥ್ಯವಿರುವ ಮಹಿಳೆಯರಿಗೆ ಗರ್ಭನಿರೋಧಕಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಗಿಲಿಯಾಡ್ ಸೈನ್ಸಸ್ ಪತ್ರಿಕಾ ಹೇಳಿಕೆಯ ಪ್ರಕಾರ, ಕಂಪನಿಯು ಮುಂದಿನ ಎರಡು ತಿಂಗಳುಗಳಲ್ಲಿ ಹಲವಾರು ದೇಶಗಳಲ್ಲಿ, ವಿಶೇಷವಾಗಿ ಉಗಾಂಡಾ ಮತ್ತು ದಕ್ಷಿಣ ಆಫ್ರಿಕಾದ ನಿಯಂತ್ರಕರಿಗೆ ಎಲ್ಲಾ ಸಂಶೋಧನೆಗಳನ್ನು ಒಳಗೊಂಡಿರುವ ದಸ್ತಾವೇಜನ್ನು ಸಲ್ಲಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಡೇಟಾವನ್ನು ಪರಿಶೀಲಿಸಿ ಶಿಫಾರಸುಗಳನ್ನು ನೀಡುವ ಸಾಧ್ಯತೆಯಿದೆ. ಮಾರ್ಗಸೂಚಿಗಳ ಪ್ರಕಾರ ಹೆಚ್ಚಿನ ಅಧ್ಯಯನಗಳಲ್ಲಿ ಔಷಧವನ್ನು ಪರೀಕ್ಷಿಸಲಾಗುತ್ತದೆ. ಏತನ್ಮಧ್ಯೆ, ಗಿಲಿಯಾಡ್ ಸೈನ್ಸಸ್ ಜೆನೆರಿಕ್ ಔಷಧಿಗಳನ್ನು ತಯಾರಿಸುವ ಕಂಪನಿಗಳಿಗೆ ಪರವಾನಗಿ ನೀಡುವುದಾಗಿ ಹೇಳಿದೆ. ಸರ್ಕಾರಗಳು ಕೈಗೆಟುಕುವ ಬೆಲೆಯಲ್ಲಿ ಎಚ್‌ಐವಿ ರಕ್ಷಣೆಯನ್ನು ಅಗತ್ಯವಿರುವವರಿಗೆ ಖರೀದಿಸಲು ಮತ್ತು ಒದಗಿಸಲು ಇದು ಉತ್ತಮ ಮಾರ್ಗವಾಗಿದೆ. ಕಳೆದ ವರ್ಷ 1.3 ಮಿಲಿಯನ್ ಹೊಸ ಎಚ್ಐವಿ ಸೋಂಕುಗಳು ವರದಿಯಾಗಿವೆ. ಇದು 2010 ರಲ್ಲಿ ದಾಖಲಾದ 2 ಮಿಲಿಯನ್ ಸೋಂಕುಗಳಿಗಿಂತ ಕಡಿಮೆಯಾಗಿದೆ. 2025 ರ ವೇಳೆಗೆ ವಿಶ್ವಾದ್ಯಂತ ಸೋಂಕಿನ ಸಂಖ್ಯೆಯನ್ನು 5 ಮಿಲಿಯನ್‌ಗೆ ಇಳಿಸುವ ಗುರಿಯನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_603.txt b/zeenewskannada/data1_url7_500_to_1680_603.txt new file mode 100644 index 0000000000000000000000000000000000000000..9ed50da812da2682d22d85ba688f7cfa99c5b4b6 --- /dev/null +++ b/zeenewskannada/data1_url7_500_to_1680_603.txt @@ -0,0 +1 @@ +ರಷ್ಯಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗೆ ಪ್ರಧಾನಿ ಮೋದಿ ಭಾಜನ!! : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್ ದಿ ಫಸ್ಟ್-ಕಾಲ್ಡ್ ಅನ್ನು ಮಾಸ್ಕೋ ಕ್ರೆಮ್ಲಿನ್‌ನ ಸೇಂಟ್ ಕ್ಯಾಥರೀನ್ಸ್ ಹಾಲ್‌ನಲ್ಲಿ ಮಂಗಳವಾರ ನೀಡಲಾಯಿತು. ' :ಮಾಸ್ಕೋ ಕ್ರೆಮ್ಲಿನ್‌ನ ಸೇಂಟ್ ಕ್ಯಾಥರೀನ್ಸ್ ಹಾಲ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್ ದಿ ಫಸ್ಟ್-ಕಾಲ್ಡ್ ಅನ್ನು ನೀಡಲಾಯಿತು. ಇದಕ್ಕೂ ಮುಂಚೆ 2019 ರಲ್ಲಿ ಪಿಎಂ ಮೋದಿಯವರಿಗೆ ನೀಡಲಾಗಿತ್ತು. ಅದನ್ನು ಇಂದು ಸ್ವೀಕರಿಸಿದರು. ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಉಭಯ ದೇಶಗಳ ನಡುವಿನ ಸೌಹಾರ್ದ ಸಂಬಂಧಗಳ ಅಭಿವೃದ್ಧಿಗೆ ನೀಡಿದ ವಿಶಿಷ್ಟ ಕೊಡುಗೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ಮೋದಿಯವರಿಗೆ ಪ್ರಶಸ್ತಿಯನ್ನು ನೀಡಿದರು. ಇದನ್ನು ಓದಿ : "ನಮ್ಮ ರಾಷ್ಟ್ರಗಳ ನಡುವಿನ ಸ್ನೇಹ ಮತ್ತು ಪರಸ್ಪರ ತಿಳುವಳಿಕೆಯನ್ನು ಬಲಪಡಿಸಲು ನೀವು ನೀಡುತ್ತಿರುವ ಪ್ರಾಮಾಣಿಕ ಕೊಡುಗೆಗೆ ಇದು ರಷ್ಯಾದ ಪ್ರಾಮಾಣಿಕ ಕೃತಜ್ಞತೆಗೆ ಸಾಕ್ಷಿಯಾಗಿದೆ. ನೀವು ಯಾವಾಗಲೂ ನಮ್ಮ ದೇಶದೊಂದಿಗೆ ವಿಶಾಲ ಸಂಪರ್ಕಗಳನ್ನು ಪ್ರತಿಪಾದಿಸಿದ್ದೀರಿ. ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹಿಂದೆ ಬಂದಾಗ ರಷ್ಯಾದ ಪ್ರದೇಶಗಳೊಂದಿಗೆ ನಿಮ್ಮ ರಾಜ್ಯವನ್ನು ಅವಳಿ ಮಾಡುವ ಯೋಚನೆ ಹೊಂದಿದ್ದೀರಿ ಎಂದು ಅಧ್ಯಕ್ಷ ಪುಟಿನ್ ಪ್ರಶಸ್ತಿಯನ್ನು ನೀಡುವಾಗ ಹೇಳಿದರು. ಭಾರತ-ರಷ್ಯಾ ಬಾಂಧವ್ಯವನ್ನು ವ್ಯೂಹಾತ್ಮಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರವನ್ನು ಎತ್ತಿ ತೋರಿಸಿದರು ಮತ್ತು ಎರಡೂ ರಾಷ್ಟ್ರಗಳು ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆಗಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ರಷ್ಯಾ-ಭಾರತೀಯ ಸಂಬಂಧವನ್ನು ವಿಶೇಷ ಮತ್ತು ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನೀವು ಪ್ರಾಮಾಣಿಕವಾಗಿ ಶ್ರಮಿಸಿದ್ದೀರಿ. ನಿಮ್ಮ ನೇರ ಬೆಂಬಲದೊಂದಿಗೆ, ರಷ್ಯಾ ಮತ್ತು ಭಾರತವು ದೊಡ್ಡ ಪ್ರಮಾಣದ ವ್ಯಾಪಾರವನ್ನು ಜಾರಿಗೆ ತರುತ್ತಿದೆ. , ಆರ್ಥಿಕ, ಹೈಟೆಕ್ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಪರಮಾಣು ಮತ್ತು ಹೈಡ್ರೋಕಾರ್ಬನ್ ಶಕ್ತಿ ಇದೆ ಎಂದು ಪುಟಿನ್ ಹೇಳಿದರು. ಇದನ್ನು ಓದಿ : ಸೋಮವಾರ, 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಮಾಸ್ಕೋಗೆ ಪ್ರಯಾಣ ಬೆಳೆಸಿದ್ದರು. ಪ್ರಧಾನಿ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಂಟುರೊವ್ ಅವರು ವ್ನುಕೊವೊ- ಬರಮಾಡಿಕೊಂಡರು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಮತ್ತು ಪುಟಿನ್ 16 ಬಾರಿ ಭೇಟಿಯಾಗಿದ್ದು, 2022 ರಲ್ಲಿ ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರ ನಡುವಿನ ಕೊನೆಯ ವೈಯಕ್ತಿಕ ಸಭೆ ನಡೆಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_604.txt b/zeenewskannada/data1_url7_500_to_1680_604.txt new file mode 100644 index 0000000000000000000000000000000000000000..6993cd33b9232b0d194553495f061bdb33b2566f --- /dev/null +++ b/zeenewskannada/data1_url7_500_to_1680_604.txt @@ -0,0 +1 @@ +11ನೇ ಮಗುವಿಗೆ ತಂದೆಯಾದ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್‌..! : ಎಲಾನ್ ಮಸ್ಕ್‌...ವಿಶ್ವದ ನಂ. 01 ಶ್ರೀಮಂತ. ಈತ ಏನೇ ಮಾಡಿದರೂ ಅದು ಸೆನ್ಸೇಷನಲ್‌ ನ್ಯೂಸ್‌. ಒಂದಲ್ಲ ಒಂದು ವಿಷಯದ ಬಗ್ಗೆ ಸದಾ ಸುದ್ದಿಯಲ್ಲಿರುವ ಎಲಾನ್ ಮಸ್ಕ್‌ ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ. :ಎಲಾನ್ ಮಸ್ಕ್‌...ವಿಶ್ವದ ನಂ. 01 ಶ್ರೀಮಂತ. ಈತ ಏನೇ ಮಾಡಿದರೂ ಅದು ಸೆನ್ಸೇಷನಲ್‌ ನ್ಯೂಸ್‌. ಒಂದಲ್ಲ ಒಂದು ವಿಷಯದ ಬಗ್ಗೆ ಸದಾ ಸುದ್ದಿಯಲ್ಲಿರುವ ಎಲಾನ್ ಮಸ್ಕ್‌ ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ. ವಿಶ್ವದ ಬಿಲಿಯನೇರ್, ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥರೆಂದೇ ಖ್ಯಾತಿ ಪಡೆದಿರುವ ಎಲೋನ್ ಮಸ್ಕ್ ದುಡ್ಡಿನಲ್ಲಿ ಅಷ್ಟೆ ಅಲ್ಲ ಮಕ್ಕಳ ವಿಷಯದಲ್ಲೂ ಶ್ರಿಮಂತ ಎಂದೇ ಹೇಳಬಹುದು. ಈಗಾಗಲೇ ಹತ್ತು ಮಕ್ಕಳನ್ನು ಹೊಂದಿರುವ ಎಲಾನ್ ಮಸ್ಕ್‌ ಇದೀಗ 11 ನೇ ಮಗುವಿಗೆ ತಂದೆಯಾಗಿದ್ದಾರೆ. ಇದನ್ನೂ ಓದಿ: ಎಲಾನ್ಮಸ್ಕ್‌ ಅವರ ಮೊದಲ ಹೆಂಡತಿ, ಲೇಖಕ ಜಸ್ಟಿನ್ ಮಸ್ಕ್ಗೆ ಐದು ಮಕ್ಕಳಿಗೆ ಜನ್ಮ ನೀಡಿದ್ದರು. ನಂತರ ಇಬ್ಬರ ಮಧ್ಯೆ ಮನಸ್ತಾಪ ಉಂಟಾದ ಕಾರಣ ಇಬ್ಬರು ಬೇರ್ಪಟ್ಟಿದ್ದರು. ನಂತರ ಮಸ್ಕ್‌ ಸಂಗೀತಗಾರ್ತಿ ಗ್ರಿಮ್ಸ್‌ನೊಂದಿಗೆ ಡೇಟಿಂಗ್ ಮಾಡಿ ಮೂರು ಮಕ್ಕಳಿಗೆ ಜನ್ಮ ನೀಡಿದ್ರು. ಇದೀಗ ಎಲೋನ್‌ ಕಂಪನಿಯ ಉದೋಗಿಯಾದ ಶಿವೋನ್ ಜಿಲಿಸ್ ಅವರರೊಂದಿಗೆ ಸಂಬಂಧ ಹೊಂದಿದ್ದು, ಮೊದಲು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಮಸ್ಕ್‌ ಇದೀಗ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು. ಈ ವಿಷಯವನ್ನು ಎಲ್ಲೂ ಬಹಿರಂಗವಾಗಿಲ್ಲ. ಎಲಾನ್‌ ಮಸ್ಕ್‌ ಮಕ್ಕಳ ಹೆಸರು:ಗ್ರಿಫಿನ್ ಮಸ್ಕ್, ಕ್ಸೇವಿಯರ್, ಡೇಮಿಯನ್, ವಿಲ್ಸನ್, ಕಾಯ್, ಸ್ಯಾಕ್ಸನ್, , ಟೆಕ್ನೋ ಮೆಕಾನಿಕಸ್ ಮಸ್ಕ್, ಆಕ್ಸಾ ಡಾರ್ಕ್ ಸೈಡೆರಲ್ ಮಸ್ಕ್, ಕಾಯ್ ಮಸ್ಕ್ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_605.txt b/zeenewskannada/data1_url7_500_to_1680_605.txt new file mode 100644 index 0000000000000000000000000000000000000000..89d268daf74ddbc1505166c528209849316e049c --- /dev/null +++ b/zeenewskannada/data1_url7_500_to_1680_605.txt @@ -0,0 +1 @@ +ಆಸ್ಸಾಂ : ರಣಭೀಕರ ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತ, 37ಕ್ಕೆ ಏರಿದ ಸಾವಿನ ಸಂಖ್ಯೆ : ಅಸ್ಸಾಂನಲ್ಲಿ ಬಹುದಿನಗಳಿಂದ ರಣಭೀಕರ ಮಳೆ ಆಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು ಒಟ್ಟಾರೆ ಪರಿಸ್ಥಿತಿ ಭೀಕರಗೊಂಡಿದೆ. :ಅಸ್ಸಾಂನಲ್ಲಿ ಬಹುದಿನಗಳಿಂದ ರಣಭೀಕರ ಮಳೆ ಆಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು ಒಟ್ಟಾರೆ ಪರಿಸ್ಥಿತಿ ಭೀಕರಗೊಂಡಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿ ಸುಧಾರಣೆ ಕಂಡು ಬಂದಿದ್ದರೆ ಇನ್ನೂ ಕೆಲವು ಭಾಗಗಳಲ್ಲಿ ಮಳೆ ಹಾಗೆಯೇ ಮುಂದುವರೆದಿದೆ. ಇದನ್ನು ಓದಿ : ಅಸ್ಸಾಂನಲ್ಲಿ ಒಟ್ಟಾರೆ ಪರಿಸ್ಥಿತಿ ಬೀಕರ ಗೊಂಡಿದ್ದು, 3.90 ಲಕ್ಷಕ್ಕೂ ಹೆಚ್ಚು ಜನರು ಪ್ರವಾಸದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ ಮತ್ತು 19 ಜಿಲ್ಲೆಗಳಲ್ಲಿ ಜನರ ಪರಿಸ್ಥಿತಿ ಗಂಭೀರಗೊಂಡಿದೆ. ಈ ಮಳೆಯಲ್ಲಿ ಪ್ರವಾಹ ಭೂಕುಸಿತ ಮತ್ತು ಚಂಡಮಾರುತದಲ್ಲಿ ಒಟ್ಟು 37 ಜನ ಸಾವನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಕಮ್ರೂಪ್, ತಮುಲ್ಪುರ್, ಹೈಲಕಂಡಿ, ಉದಲ್ಗುರಿ, ಹೊಜೈ, ಧುಬ್ರಿ, ಬಾರ್ಪೇಟಾ, ಬಿಸ್ವಾನಾಥ್, ನಲ್ಬಾರಿ, ಬೊಂಗೈಗಾಂವ್, ಬಕ್ಸಾ, ಕರೀಂಗಂಜ್, ದಕ್ಷಿಣ ಸಲ್ಮಾರಾ, ಗೋಲ್ಪಾರಾ, ದರ್ರಾಂಗ್, ಬಜಾಲಿ, ನಾಗಾನ್, ಕಚಾರ್ ಮತ್ತು ಕಮ್ರೂಪ್ ಜಿಲ್ಲೆಗಳಲ್ಲಿ ಒಟ್ಟು 3,90,491 ಮಂದಿ ಪ್ರವಾಹಕ್ಕೆ ಸಿಲುಕಿ ತೊಂದರೆಗೆ ಒಳಗಾಗಿದ್ದಾರೆ. ಕರೀಂಗಂಜ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 2.40 ಲಕ್ಷಕ್ಕೂ ಹೆಚ್ಚು ಜನರಿಗೆ ಜಲ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಇದನ್ನು ಓದಿ : ವಿವಿಧ ಜಿಲ್ಲೆಗಳಲ್ಲಿ ಮನೆಗಳು, ದನದ ಕೊಟ್ಟಿಗೆಗಳು, ರಸ್ತೆಗಳು, ಸೇತುವೆಗಳು, ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿವೆ ಮತ್ತು 5,000ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡುವ 100ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 125 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_606.txt b/zeenewskannada/data1_url7_500_to_1680_606.txt new file mode 100644 index 0000000000000000000000000000000000000000..0c48062e8998ff23a7975073cd83c32c4cd80711 --- /dev/null +++ b/zeenewskannada/data1_url7_500_to_1680_606.txt @@ -0,0 +1 @@ +ವಿಶ್ವದ ಅತಿ ದೊಡ್ಡ ಶಿಶು ಹೃದಯ ಚಿಕಿತ್ಸಾ ಸಮೂಹ ಆಸ್ಪತ್ರೆಗಳ ಸ್ಥಾಪನೆ : ಸದ್ಗುರು ಶ್ರೀ ಮಧುಸೂದನ್ ಸಾಯಿ ವಿಶ್ವಮಟ್ಟದಲ್ಲಿ ತಮ್ಮ ಸೇವೆ ಮತ್ತು ಆಧ್ಯಾತ್ಮಿಕ ಚಿಂತನೆರಿಂದ ಜಗತ್ತಿನ ಹಲವಾರು ದೇಶಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಯನ್ನು ಸಲ್ಲಿಸುವಲ್ಲಿ ತೊಡಗಿದ್ದಾರೆ. ಶ್ರೀ ಮಧುಸೂದನ್ ಸಾಯಿ ಉತ್ತಮ ಸಮಾಜಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಮುಂದಾಗಿದ್ದು, ಸದ್ಯ ವಿಶ್ವದ ಅತಿ ದೊಡ್ಡ ಶಿಶು ಹೃದಯ ಚಿಕಿತ್ಸಾ ಸಮೂಹ ಆಸ್ಪತ್ರೆಗಳ ಸ್ಥಾಪನೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ ಹಾಗೂ ಪೌಷ್ಟಿಕತೆಯ ದೃಷ್ಟಿಯಿಂದ ಉತ್ತಮ ಸಮಾಜ ನಿರ್ಮಾಣವಾಗಬೇಕು ಹಾಗೂ ಶಿಶು ಪೌಷ್ಟಿಕತೆ, ಮಾನವ ಅಭಿವೃದ್ಧಿ ಕೇಂದ್ರಗಳು ಹೀಗೆ ತಮ್ಮ ಸೇವೆ ಮತ್ತು ಆಧ್ಯಾತ್ಮಿಕ ಚಟುವಟಿಕೆ ಮೂಲಕ ಇಲ್ಲಿಯವರೆಗೆ 11 ದೇಶಗಳಲ್ಲಿ 12 ಮಾನದ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಯನ್ನು ಮಾಡಿದ್ದಾರೆ. ಇದನ್ನು ಓದಿ : ಉತ್ತಮ ಸಮಾಜ ಸೇವಕರನ್ನು ಬೆಳೆಸುವ ಉದ್ದೇಶದೊಂದಿಗೆ ಸಂಪೂರ್ಣ ಉಚಿತ ಮೌಲ್ಯಾದಾರಿತ ಶಿಕ್ಷಣ ಪದ್ಧತಿಯನ್ನು ಪ್ರಾರಂಭಿಸಿದರು. 1973 ರಿಂದ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. 2018ರಲ್ಲಿ ಶ್ರೀ ಸತ್ಯ ಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯ, ಸೆಪ್ಟೆಂಬರ್ 2023ರಲ್ಲಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ,ಹೀಗೆ ಭಾರತದಲ್ಲಿ ಒಟ್ಟು 28 ವಿದ್ಯಾ ಸಂಸ್ಥೆಗಳು ನೈಜೀರಿಯಾದಲ್ಲಿ ಒಂದು ಸಂಸ್ಥೆ ಮತ್ತು ಕರ್ನಾಟಕದಲ್ಲಿ 20 ಜಿಲ್ಲೆಗಳಲ್ಲಿ ಹಾಗೂ ಹೊರ ಜಿಲ್ಲೆಗಳಾದ ತಲಂಗಾಣ ಮತ್ತು ತಮಿಳುನಾಡಿನ 1 ಜಿಲ್ಲೆಗಳಲ್ಲಿ ಸ್ಥಾಪಿಸಿದ್ದಾರೆ. 6ನೇ ತರಗತಿಯಿಂದ ಪಿ ಎಚ್ ಡಿಯವರಿಗೆ ಒಟ್ಟುb3654 ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಸಂಪೂರ್ಣ ಉಚಿತವಾಗಿ ವೈದ್ಯಕೀಯವನ್ನು ವ್ಯಾಸಂಗ ಮಾಡುತ್ತಿದ್ದಾರೆ . ಇದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲಿ 9, ಫಿಜಿ ದೀಪದಲ್ಲಿ 1 ಹಾಗೂ ಶ್ರೀಲಂಕಾದಲ್ಲಿ 1 ಸೇರಿ ವಿಶ್ವದಾದ್ಯಂತ ಒಟ್ಟು 11 ಶಿಶು ಹೃದಯ ಹಾಗೂ ಮಾತೇ ಶಿಶು ಆಸ್ಪತ್ರೆಗಳನ್ನು ಹೊಂದಿದ್ದಾರೆ. ಒಟ್ಟು 4 ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳು, ಅಮೆರಿಕಾದ ಕ್ಲಾರ್ಕ್ ಡೇಲ್ ನಲ್ಲಿ ಆರೋಗ್ಯ ಕೇಂದ್ರ, ಭಾರತದಲ್ಲಿ 17 ಪ್ರಾಥಮಿಕ ಆರೋಗ್ಯ ಕೇಂದ್ರ, ಪೂರ್ವ ಭಾರತದಲ್ಲಿ ಸಂಚಾರಿ ವೈದ್ಯಕೀಯ ಸೇವೆ, ಇದರ ಜೊತೆಗೆ ಭಾರತದ ಮೊಟ್ಟ ಮೊದಲ ಸಂಪೂರ್ಣ ಉಚಿತ ಬೋಧಕ ಆಸ್ಪತ್ರೆಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ ಸುಮಾರು 30 ಸಾವಿರ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ. ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಟ್ರಸ್ಟ್ ಅಡಿಯಲ್ಲಿ 25 ಮಾರ್ಚ್ 2023ರಲ್ಲಿ ಜಗತ್ತಿನ ಮೊದಲ ಉಚಿತ ವೈದ್ಯಕೀಯ ಕಾಲೇಜನ್ನು ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳಿಸಲಾಯಿತು. ಇದನ್ನು ಓದಿ : ಕಳೆದ ಹತ್ತು ವರ್ಷಗಳಿಂದ ಶ್ರೀಮಧುಸೂದನ್ ಸಾಯಿ ಅವರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಜೊತೆಗೆ ಕ್ರೀಡಾ ದಿಗ್ಗಜರುಗಳಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಸ್ಕರ್ ಹಾಗೂ ಯುವರಾಜ್ ಸಿಂಗ್ ಸೇರಿದಂತೆ ಹಲವರು ಇವರಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಇದರ ಉನ್ನತ ಕಾರ್ಯಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರಿಗೆ 2024ರ ಸುಶ್ರುತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_607.txt b/zeenewskannada/data1_url7_500_to_1680_607.txt new file mode 100644 index 0000000000000000000000000000000000000000..70bb6147a2d39864fd028a27b41af791490428bf --- /dev/null +++ b/zeenewskannada/data1_url7_500_to_1680_607.txt @@ -0,0 +1 @@ +ಹಜ್ ಯಾತ್ರೆಯಲ್ಲಿ ಶಾಖಾಘಾತಕ್ಕೆ 65 ಭಾರತೀಯರು ಸಾವು ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು ಸುಮಾರು 68 ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದೇವೆ.ಕೆಲವರು ನೈಸರ್ಗಿಕ ಕಾರಣಗಳಿಂದಾಗಿ ಮತ್ತು ನಾವು ಅನೇಕ ವೃದ್ಧಾಪ್ಯ ಯಾತ್ರಿಗಳನ್ನು ಹೊಂದಿದ್ದರೆ ಇನ್ನೂ ಕೆಲವು ಹವಾಮಾನ ಪರಿಸ್ಥಿತಿಗಳಿಂದಾಗಿ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ. ರಿಯಾದ್ :ಬುಧವಾರದಂದು ಹಜ್ ಯಾತ್ರೆಯ ಸಮಯದಲ್ಲಿ 68 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು ಸುಮಾರು 68 ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದೇವೆ.ಕೆಲವರು ನೈಸರ್ಗಿಕ ಕಾರಣಗಳಿಂದಾಗಿ ಮತ್ತು ನಾವು ಅನೇಕ ವೃದ್ಧಾಪ್ಯ ಯಾತ್ರಿಗಳನ್ನು ಹೊಂದಿದ್ದರೆ ಇನ್ನೂ ಕೆಲವು ಹವಾಮಾನ ಪರಿಸ್ಥಿತಿಗಳಿಂದಾಗಿ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಜ್ ಸಮಯದಲ್ಲಿ 550 ಸಾವುಗಳು ದಾಖಲಾಗಿವೆ ಎಂದು ಇಬ್ಬರುಮಂಗಳವಾರ ಎಎಫ್‌ಪಿಗೆ ತಿಳಿಸಿದ್ದಾರೆ.ಎಎಫ್‌ಪಿ ಲೆಕ್ಕಾಚಾರದ ಪ್ರಕಾರ ಇದುವರೆಗೆ ಒಟ್ಟು 645 ಮಂದಿ ಸಾವನ್ನಪ್ಪಿದ್ದಾರೆ.ಕಳೆದ ವರ್ಷ 200 ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ, ಅವರಲ್ಲಿ ಹೆಚ್ಚಿನವರು ಇಂಡೋನೇಷ್ಯಾದಿಂದ ಬಂದವರು. ಇದನ್ನೂ ಓದಿ: ಸೌದಿ ಅರೇಬಿಯಾವು ಸಾವಿನ ಬಗ್ಗೆ ಮಾಹಿತಿಯನ್ನು ನೀಡಿಲ್ಲ, ಆದರೂ ಭಾನುವಾರವೊಂದರಲ್ಲೇ 2,700 ಕ್ಕೂ ಹೆಚ್ಚು ಶಾಖದ ಬಳಲಿಕೆ ಪ್ರಕರಣಗಳನ್ನು ವರದಿ ಮಾಡಿದೆ.ಭಾರತೀಯ ಸಾವುನೋವುಗಳನ್ನು ದೃಢಪಡಿಸಿದ ರಾಜತಾಂತ್ರಿಕರು ಕೆಲವು ಭಾರತೀಯ ಯಾತ್ರಿಕರು ಕಾಣೆಯಾಗಿದ್ದಾರೆ ಎಂದು ಹೇಳಿದರು, ಆದರೆ ಅವರು ನಿಖರವಾದ ಸಂಖ್ಯೆಯನ್ನು ನೀಡಲು ನಿರಾಕರಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_608.txt b/zeenewskannada/data1_url7_500_to_1680_608.txt new file mode 100644 index 0000000000000000000000000000000000000000..bb2323b8508a24783e76d3f6a777c9e016e2d34c --- /dev/null +++ b/zeenewskannada/data1_url7_500_to_1680_608.txt @@ -0,0 +1 @@ +ವಿಶ್ವದ ಅತಿ ಶ್ರೀಮಂತ ರಾಷ್ಟ್ರ ಯಾವುದು ಗೊತ್ತಾ? ಭಾರತ ಎಷ್ಟನೇ ಸ್ಥಾನದಲ್ಲಿದೆ! : ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಅತಿ ಶ್ರೀಮಂತ ರಾಷ್ಟ್ರ ಎಂದು ಅಮೇರಿಕಾ ಎಂದುಕೊಂಡಿರುವುದು ಹೌದು. ಆದರೆ ಸರಿಯಾಗಿ ನೋಡುವುದಾದರೆ ವಿಶ್ವದ ಶ್ರೀಮಂತ ರಾಷ್ಟ್ರಗಳ ಟಾಪ್ ಪಟ್ಟಿಯಲ್ಲಿ ಯಾವ ದೇಶದ ಹೆಸರಿದೆ ಗೊತ್ತಾ!! ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ ಇಲ್ಲಿದೆ ನೋಡಿ. ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಅತಿ ಶ್ರೀಮಂತ ರಾಷ್ಟ್ರ ಎಂದು ಅಮೇರಿಕಾ ಎಂದುಕೊಂಡಿರುವುದು ಹೌದು. ಆದರೆ ಸರಿಯಾಗಿ ನೋಡುವುದಾದರೆ ವಿಶ್ವದ ಶ್ರೀಮಂತ ರಾಷ್ಟ್ರಗಳ ಟಾಪ್ ಪಟ್ಟಿಯಲ್ಲಿ ಯಾವ ದೇಶದ ಹೆಸರಿದೆ ಗೊತ್ತಾ!! ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ ಇಲ್ಲಿದೆ ನೋಡಿ. ಈ ವಿಶ್ವದಲ್ಲಿ ಅತ್ಯಂತ ಶ್ರೀಮಂತರ ರಾಷ್ಟ್ರ ಎಂಬ ಭಾವನೆ ಅಮೆರಿಕಾ ಎಂದು ಅಂದುಕೊಂಡಿರುವುದು ತಪ್ಪು. ಇದನ್ನು ಓದಿ : ವಿಶ್ವದಲ್ಲಿ ಬಿಡುಗಡೆಗೊಳಿಸುವ ತಲಾ ಆದಾಯದ ಆಧಾರದಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ವಿಶ್ವದ ಶ್ರೀಮಂತರ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಲಕ್ಸಂಬರ್ಗ್. ಲಕ್ಸಂಬರ್ಗ್ ಇದು ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ತಲಾ ಆದಾಯದ ಆಧಾರದ ಮೇಲೆ ಅಮೆರಿಕಾದ 1.5ಪಟ್ಟು ತಲಾ ಆದಾಯವನ್ನು ಹೊಂದಿದೆ ಇದು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ತಲಾ ಆದಾಯದ ಪಟ್ಟಿಯಲ್ಲಿ ಭಾರತದ ಸ್ಥಾನ ಮಾನ ಎಷ್ಟು ಗೊತ್ತಾ. ಅಂತರಾಷ್ಟ್ರೀಯ ಹಣಕಾಸು ನಿಧಿ 2024ರ ಅಂಕಿ ಅಂಶಗಳ ಪ್ರಕಾರ ಇಲ್ಲಿ ಸ್ವಾರಸ್ಯಕರ ಮಾಹಿತಿಗಳು ಲಭ್ಯವಾಗಿವೆ ಎಲ್ಲರೂ ಅಂದುಕೊಂಡ ಹಾಗೆ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಅಮೆರಿಕ ಇರುವುದು ತಪ್ಪು ಭಾವನೆ. ಇದನ್ನು ಓದಿ : ಲಕ್ಸಂಬರ್ಗ್ ಈ ದೇಶ ಅಗ್ರಸ್ಥಾನದಲ್ಲಿದ್ದು, ಅಂತರಾಷ್ಟ್ರೀಯ ಹಣಕಾಸು ನಿಧಿ ಹೊರತಂದಿರುವ 2024ರ ತಲಾ ಆದಾಯದ ಪ್ರಕಾರ 1,43,742.69 ಡಾಲರ್ ಎಂದು ಅಂದಾಜಿಸಲಾಗಿದೆ. ಏರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಐರ್ಲೆಂಡ್ ಎರಡನೇ ಸ್ಥಾನದಲ್ಲಿದೆ ಹೀಗೆ ಕ್ರಮವಾಗಿ ಸಿಂಗಾಪುರ, ಮಕಾವೋ ಎಸ್ ಎಆರ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಸ್ವಿಜರ್ಲ್ಯಾಂಡ್, ಸ್ಯಾಣ್ ಮರಿನೋ ಸ್ಥಾನಗಳಲ್ಲಿದೆ. ಈ ಪಟ್ಟಿಯಲ್ಲಿ ಅಮೆರಿಕ 9ನೇ ಸ್ಥಾನದಲ್ಲಿದ್ದು ಇದರ ತಲಾ ಆದಾಯ 85, 372, 686ಡಾಲರ್ ಮತ್ತು ನಾರ್ವೆ ಹತ್ತನೇ ಸ್ಥಾನದಲ್ಲಿದೆ. ನಿಮ್ಮಂತ ದೇಶಗಳ ಪಟ್ಟಿಯಲ್ಲಿ ಭಾರತ 129ನೇ ಸ್ಥಾನದಲ್ಲಿದ್ದು, 10,122,951 ಡಾಲರ್ ತಲಾ ಆದಾಯ ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_609.txt b/zeenewskannada/data1_url7_500_to_1680_609.txt new file mode 100644 index 0000000000000000000000000000000000000000..06bb4589eb93a93e3de7beea1890e923662a2314 --- /dev/null +++ b/zeenewskannada/data1_url7_500_to_1680_609.txt @@ -0,0 +1 @@ +ಇವಿಎಂ ಮತಯಂತ್ರವನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದ ಎಲೋನ್ ಮಾಸ್ಕ್..! ಎಕ್ಷ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಎಲೋನ್ ಮಾಸ್ಕ್ ಇವಿಎಂ ಮತಯಂತ್ರಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹೇಳಿರುವುದು ಈಗ ದೇಶದ ರಾಜಕೀಯದಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿದೆ. ನವದೆಹಲಿ:ಎಕ್ಷ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಎಲೋನ್ ಮಾಸ್ಕ್ ಇವಿಎಂ ಮತಯಂತ್ರಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹೇಳಿರುವುದು ಈಗ ದೇಶದ ರಾಜಕೀಯದಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿದೆ. ಹೌದು, ರಾಬರ್ಟ್ ಕೆನಡಿ ಎನ್ನುವವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಎಲೋನ್ ಮಾಸ್ಕ್ 'ವಿದ್ಯುನ್ಮಾನ ಮತಯಂತ್ರಗಳನ್ನು ತೆಗೆದುಹಾಕಬೇಕು. ಮಾನವರು ಅಥವಾ ನಿಂದ ಹ್ಯಾಕ್ ಆಗುವ ಅಪಾಯವು ಚಿಕ್ಕದಾಗಿದ್ದರೂ, ಅದರ ಸಾಧ್ಯತೆ ಅಧಿಕವಾಗಿದೆ; ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಈ ಕುರಿತಾಗಿ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ. — (@) ಈ ಹಿಂದಿನ ಸರ್ಕಾರದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮುಖ್ಯಸ್ಥರಾಗಿದ್ದ ಚಂದ್ರಶೇಖರ್ ಅವರು ಮಸ್ಕ್‌ಗೆ ನೀಡಿದ ಉತ್ತರದಲ್ಲಿ 'ಯಾರೂ ಸುರಕ್ಷಿತ ಡಿಜಿಟಲ್ ಹಾರ್ಡ್‌ವೇರ್ ಅನ್ನು ನಿರ್ಮಿಸಲು ಸಾಧ್ಯವಿಲ್ಲ' ಎಂದು ತೋರುತ್ತಿದೆ ಎಂದು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ಅವರು ಏನನ್ನು ಬೇಕಾದರೂ ಹ್ಯಾಕ್ ಮಾಡಬಹುದು ಮಸ್ಕ್ ಪ್ರತಿಕ್ರಿಯಿಸಿದ್ದಾರೆ.ಈಗ ಮಸ್ಕ್ ಅವರ ಪ್ರತಿಕ್ರಿಯೆ ಹೊರಬಿಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇವಿಎಂಗಳ ಬಗ್ಗೆ ಮಸ್ಕ್ ಅವರ ಆತಂಕವನ್ನು ಬೆಂಬಲಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_61.txt b/zeenewskannada/data1_url7_500_to_1680_61.txt new file mode 100644 index 0000000000000000000000000000000000000000..d94d84ecc873b3205d795ae2bf96fd1eb76bc60b --- /dev/null +++ b/zeenewskannada/data1_url7_500_to_1680_61.txt @@ -0,0 +1 @@ +ಅನಾವರಣಗೊಂಡ ಐತಿಹಾಸಿಕ ಕ್ಷಣ, 72 ಜನರೊಂದಿಗೆ ನಮೋ 3.0 ಸರ್ಕಾರ ಹೊಸ ಸಮ್ಮಿಶ್ರ ಸರ್ಕಾರದ 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಮೂವತ್ತು ಕ್ಯಾಬಿನೆಟ್ ಮಂತ್ರಿಗಳು, ಐದು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಒಟ್ಟು 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಸಮ್ಮಿಶ್ರ ಸರ್ಕಾರದ 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. 73ರ ಹರೆಯದ ಪ್ರಧಾನಿ ಮೋದಿ ಅವರು 10 ವರ್ಷಗಳ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಆಡಳಿತದ ನಂತರ 2014 ರಲ್ಲಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ ತಮ್ಮ ಮೂರನೇ ಅವಧಿಗೆ ಅಥವಾ ಮೋದಿ 3.0 ನಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಲಿದ್ದಾರೆ. ಜವಾಹರಲಾಲ್ ನೆಹರು ನಂತರ ಸತತ ಮೂರನೇ ಅವಧಿಗೆ ಆಯ್ಕೆಯಾದ ಎರಡನೇ ಪ್ರಧಾನಿಯಾಗಿದ್ದಾರೆ. ರಾಷ್ಟ್ರಪತಿ ಭವನದ ಹುಲ್ಲುಹಾಸಿನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ಮೋದಿಗೆ ಪ್ರಮಾಣ ವಚನ ಬೋಧಿಸಿದರು. ಅವರ ನಂತರ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಪ್ರಮಾಣ ವಚನ ಸ್ವೀಕರಿಸಿದರು. ನಿತಿನ್ ಗಡ್ಕರಿ ಅವರು ರಾಷ್ಟ್ರಪತಿಗಳಿಂದ ಪ್ರಮಾಣ ವಚನ ಬೋಧಿಸಿದ ನಾಲ್ಕನೇ ನಾಯಕರಾಗಿದ್ದಾರೆ. ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್ ಮತ್ತು ಮನೋಹರ್ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನು ಓದಿ : ಶ್ರೀ ಖಟ್ಟರ್ ನಂತರ ಪ್ರಮಾಣ ವಚನ ಸ್ವೀಕರಿಸಿದ ಜನತಾ ದಳದ ಎಚ್‌ಡಿ ಕುಮಾರಸ್ವಾಮಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್‌ಡಿಎ) ಬಿಜೆಪಿಯ ಯಾವುದೇ ಮಿತ್ರಪಕ್ಷಗಳಿಂದ ಪ್ರಮಾಣವಚನ ಸ್ವೀಕರಿಸಿದ ಮೊದಲ ನಾಯಕರಾಗಿದ್ದಾರೆ. ಇದಾದ ಬೆನ್ನಲ್ಲೇ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದ ಜನತಾ ದಳ ನಾಯಕ ಲಾಲನ್ ಸಿಂಗ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಪ್ರಮಾಣ ವಚನ ಸ್ವೀಕರಿಸಿದ ಈಶಾನ್ಯದ ಮೊದಲ ನಾಯಕ ಸರ್ಬಾನಂದ ಸೋನೊವಾಲ್, ಎರಡನೆಯವರಾಗಿ ಕಿರಣ್ ರಿಜಿಜು. , ಬಿಜೆಪಿಯ ಪರಿಶಿಷ್ಟ ಜಾತಿಯ ಪ್ರಮುಖ ಮುಖ ಮತ್ತು ಎಂಟು ಬಾರಿ ಸಂಸದರಾಗಿದ್ದ ವೀರೇಂದ್ರ ಕುಮಾರ್ ಅವರು ನರೇಂದ್ರ ಮೋದಿ ಸರ್ಕಾರಕ್ಕೆ ಸೇರ್ಪಡೆಗೊಂಡರು. ಅವರು ಮಧ್ಯಪ್ರದೇಶದ ಟಿಕಮ್‌ಗಢ ಮೀಸಲು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು ಮೂವತ್ತು ಕ್ಯಾಬಿನೆಟ್ ಮಂತ್ರಿಗಳು, ಐದು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಒಟ್ಟು 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_610.txt b/zeenewskannada/data1_url7_500_to_1680_610.txt new file mode 100644 index 0000000000000000000000000000000000000000..264e7182a76f7aad6391c2bc1126aad0b5426db4 --- /dev/null +++ b/zeenewskannada/data1_url7_500_to_1680_610.txt @@ -0,0 +1 @@ +ಪ್ರತಿ ಸೆಕೆಂಡಿಗೆ 4 ಫುಟ್ಬಾಲ್ ಮೈದಾನಕ್ಕೆ ಸಮನಾದ ಭೂಮಿ ನಾಶ...! ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ವಿಶ್ವಸಂಸ್ಥೆ ಕಾರ್ಯದರ್ಶಿ ಗುಟೆರಸ್ ವಾಸ್ತವವಾಗಿ ಶತಕೋಟಿ ಜನರ ಭದ್ರತೆ, ಸಮೃದ್ಧಿ ಮತ್ತು ಆರೋಗ್ಯಕ್ಕೆ ಫಲವತ್ತಾದ ಭೂಮಿ ಅತ್ಯಗತ್ಯ. ಈ ಭೂಮಿಗಳು ಜನರ ಜೀವನ, ಅವರ ಜೀವನ ಮತ್ತು ಪರಿಸರಕ್ಕೆ ಆಸರೆಯಾಗಿದೆ, ಆದರೆ ನಾವು ನಮ್ಮನ್ನು ಪೋಷಿಸುವ ಭೂಮಿಯನ್ನು ನಾಶಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ನ್ಯೂಯಾರ್ಕ್:ವಿಶ್ವಸಂಸ್ಥೆಯು ಪ್ರತಿ ಸೆಕೆಂಡಿಗೆ ನಾಲ್ಕು ಫುಟ್ಬಾಲ್ ಮೈದಾನಗಳಿಗೆ ಸಮಾನವಾದ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದೆ ಎಂದು ಕಟ್ಟುನಿಟ್ಟಾದ ಸಂದೇಶದಲ್ಲಿ ಎಚ್ಚರಿಸಿದೆ. ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ವಿಶ್ವಸಂಸ್ಥೆ ಕಾರ್ಯದರ್ಶಿ ಗುಟೆರಸ್ ವಾಸ್ತವವಾಗಿ ಶತಕೋಟಿ ಜನರ ಭದ್ರತೆ, ಸಮೃದ್ಧಿ ಮತ್ತು ಆರೋಗ್ಯಕ್ಕೆ ಫಲವತ್ತಾದ ಭೂಮಿ ಅತ್ಯಗತ್ಯ. ಈ ಭೂಮಿಗಳು ಜನರ ಜೀವನ, ಅವರ ಜೀವನ ಮತ್ತು ಪರಿಸರಕ್ಕೆ ಆಸರೆಯಾಗಿದೆ, ಆದರೆ ನಾವು ನಮ್ಮನ್ನು ಪೋಷಿಸುವ ಭೂಮಿಯನ್ನು ನಾಶಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನು ಓದಿ : 40 ರಷ್ಟು ಭೂಮಿ ಹಾನಿ ವಿಶ್ವಸಂಸ್ಥೆಯ ಪ್ರಕಾರ, ಭೂಮಿಯ ಮೇಲಿನ ಶೇ 40 ರಷ್ಟು ಭೂಮಿ ಕ್ಷೀಣಿಸಿದೆ ಮತ್ತು ನಾವು ಪ್ರತಿ ಸೆಕೆಂಡಿಗೆ ಹೆಚ್ಚು ಹೆಕ್ಟೇರ್‌ಗಳನ್ನು (ಬಹಳ ದೊಡ್ಡ ಭೂ ಪ್ರದೇಶ) ಕಳೆದುಕೊಳ್ಳುತ್ತಿದ್ದೇವೆ.ಪ್ರತಿ ಸೆಕೆಂಡಿಗೆ ಸುಮಾರು ನಾಲ್ಕು ಫುಟ್ಬಾಲ್ ಮೈದಾನಗಳ ಮೌಲ್ಯದ ಫಲವತ್ತಾದ ಭೂಮಿ ಹಾಳಾಗುತ್ತಿದೆ ಎಂದು ಗುಟೆರಸ್ ಹೇಳಿದರು.ವಿಶ್ವಸಂಸ್ಥೆಯ ಪ್ರಕಾರ, ಪ್ರತಿ ಸೆಕೆಂಡಿಗೆ ಕಳೆದುಕೊಳ್ಳುವ ಭೂಮಿ ವಾರ್ಷಿಕವಾಗಿ 100 ಮಿಲಿಯನ್ ಹೆಕ್ಟೇರ್ ನಷ್ಟಕ್ಕೆ ಸಮನಾಗಿರುತ್ತದೆ.ಆರೋಗ್ಯವಂತ ಭೂಮಿ ನಮ್ಮ ಆಹಾರದ ಶೇಕಡಾ 95 ರಷ್ಟು ಒದಗಿಸುತ್ತದೆ ಎಂಬುದು ಗಮನಾರ್ಹವಾಗಿದೆ, ಇದು ಜನರಿಗೆ ಆಶ್ರಯ ನೀಡುತ್ತದೆ, ಉದ್ಯೋಗಗಳನ್ನು ಒದಗಿಸುತ್ತದೆ ಮತ್ತು ಜೀವನೋಪಾಯಕ್ಕೆ ಪ್ರಮುಖವಾಗಿದೆ. ಇದನ್ನು ಓದಿ : ವಿಶ್ವಸಂಸ್ಥೆಯ ಪ್ರಕಾರ, ಬರ ಮತ್ತು ಮರುಭೂಮಿಯ ಕಾರಣದಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸಬಹುದು. 'ನಮ್ಮ ಪರಂಪರೆ, ನಮ್ಮ ಭವಿಷ್ಯ' ಈ ವರ್ಷ ನಾಡು, ನಮ್ಮ ಪರಂಪರೆ, ನಮ್ಮ ಭವಿಷ್ಯ ಎನ್ನುವ ಥೀಮ್ ನೊಂದಿಗೆ ಈ ವಿಶೇಷ ದಿನವನ್ನು ಆಚರಿಸುವ ಮುಖ್ಯ ಕಾರ್ಯಕ್ರಮವನ್ನು ಜರ್ಮನ್ ಸರ್ಕಾರವು ಬಾನ್‌ನಲ್ಲಿರುವ ಕಲಾ ಪ್ರದರ್ಶನ ಸ್ಥಳವಾದ ಬುಂಡೆಸ್‌ಕುನ್‌ಸ್ಟಾಲ್‌ನಲ್ಲಿ ಆಯೋಜಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_611.txt b/zeenewskannada/data1_url7_500_to_1680_611.txt new file mode 100644 index 0000000000000000000000000000000000000000..3bfbdc3d47da5b1cfcff058a149189719fe59218 --- /dev/null +++ b/zeenewskannada/data1_url7_500_to_1680_611.txt @@ -0,0 +1 @@ +ಈ ಕಾಯಿಲೆ ಬಂದ್ರೆ 48 ಗಂಟೆಗಳಲ್ಲಿಯೇ ಸಾವು..! ಆತಂಕ ಸೃಷ್ಟಿಸುತ್ತಿದೆ ಮಾಂಸ ತಿನ್ನುವ ಬ್ಯಾಕ್ಟೀರಿಯಾ : ಎರಡು ವರ್ಷಗಳ ಕಾಲ ಜಗತ್ತನ್ನು ಬೆಚ್ಚಿಬೀಳಿಸಿದ ಕೋವಿಡ್‌ ಸಾಂಕ್ರಾಮಿಕದ ನಂತರ, ಹೆಚ್ಚು ಭಯಾನಕ ಕಾಯಿಲೆಯ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿವೆ. ಸಧ್ಯ ಇಂತಹುದೇ ಒಂದು ಮಾರಕ ಬ್ಯಾಕ್ಟೀರಿಯಾ ಹೆಸರು ಮುನ್ನಲೆ ಬಂದಿದ್ದು, ಈ ಸೋಂಕು ಕೇವಲ 48 ಗಂಟೆಗಳಲ್ಲಿ ಕೊಲ್ಲುತ್ತದೆ.. ಹೆಚ್ಚಿನ ವಿವರ ಇಲ್ಲಿದೆ.. :ಕೋವಿಡ್ 19 ಸಾಂಕ್ರಾಮಿಕದ ನಂತರ ಜಪಾನ್‌ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿದೆ. ಈ ಸೋಂಕಿನ ಪ್ರಕರಣಗಳು ಕ್ರಮೇಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಹುಟ್ಟಿಸಿದೆ. ಈ ಒಮ್ಮೆ ಸೋಂಕು ತಗುಲಿದರೆ 48 ಗಂಟೆಗಳಲ್ಲಿ ಸಾಯಬಹುದು. ಬನ್ನಿ ಈ ರೋಗದ ಲಕ್ಷಣಗಳು ಯಾವುವು, ಅದರ ನಿಯಂತ್ರಣ ಹೇಗೆ ಅಂತ ತಿಳಿಯೋಣ.. ಅತ್ಯಂತ ಅಪರೂಪದ ಫ್ಲಶ್-ತಿನ್ನುವ ಬ್ಯಾಕ್ಟೀರಿಯಾ ಜಪಾನ್‌ನಲ್ಲಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಈ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಮಾರಕ ಬ್ಯಾಕ್ಟೀರಿಯಾಗಳು ಸ್ಪೆಕ್ಟ್ರೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅನ್ನು ಉಂಟುಮಾಡುತ್ತವೆ. ಇದು ಯಾವುದೇ ಸಮಯದಲ್ಲಿ ಮಾರಕವಾಗಬಹುದು. ಸೋಂಕು ತಗುಲಿದ 48 ಗಂಟೆಗಳಲ್ಲಿ ರೋಗಿಯು ಸಾಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಈ ವರ್ಷ 2024 ರಿಂದ ಜೂನ್ ವರೆಗೆ 977 ಪ್ರಕರಣಗಳು ಜಪಾನ್‌ನಲ್ಲಿ ವರದಿಯಾಗಿವೆ. ಕಳೆದ ವರ್ಷ 941 ಪ್ರಕರಣಗಳು ಬೆಳಕಿಗೆ ಬಂದಿದ್ದವು. ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯ ಪ್ರಕಾರ, ಇದೇ ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಾದರೆ, ಈ ವರ್ಷ ಅದು 2500 ಪ್ರಕರಣಗಳನ್ನು ತಲುಪಬಹುದು. ಸಾವಿನ ಪ್ರಮಾಣ 30 ಪ್ರತಿಶತ ಹೆಚ್ಚಾಗಬಹುದು ಎನ್ನಲಾಗಿದೆ. ಫ್ಲಶ್ ತಿನ್ನುವ ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣಗಳು : ಸೋಂಕು ಆರಂಭದಲ್ಲಿ ಜ್ವರ ತರಹದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಜ್ವರ, ಸ್ನಾಯು ನೋವು ಮತ್ತು ಗಂಟಲಿನ ನೋವು ಒಳಗೊಂಡಿರುತ್ತದೆ. ಅದರ ನಂತರ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ತೀವ್ರ ಜ್ವರ, ರಕ್ತದೊತ್ತಡ ಕುಸಿತ, ಚರ್ಮ ಕೆಂಪಾಗುವುದು ಕಂಡುಬರುತ್ತದೆ. ಇದುವರೆಗೂ ಈ ಬ್ಯಾಕ್ಟೀರಿಯಾದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಇದನ್ನು ತಡೆಗಟ್ಟಲು, ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮತ್ತು ಯಾವುದೇ ಗಾಯವಿದ್ದರೆ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಯಾವುದೇ ಇತರ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_612.txt b/zeenewskannada/data1_url7_500_to_1680_612.txt new file mode 100644 index 0000000000000000000000000000000000000000..858a2a37ea1d8ff249c988c38cea97a775dc2967 --- /dev/null +++ b/zeenewskannada/data1_url7_500_to_1680_612.txt @@ -0,0 +1 @@ +ಪ್ರಧಾನಿ ಮೋದಿ ಇಟಲಿ ಭೇಟಿಗೂ ಮುನ್ನ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ 'ರಾಷ್ಟ್ರಪಿತ' ಎಂದೂ ಕರೆಯಲ್ಪಡುವ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಇಟಲಿಯ ಬ್ರಿಂಡಿಸಿ ನಗರದಲ್ಲಿ ಖಾಲಿಸ್ತಾನಿ ಪರ ಉಗ್ರರು ಬುಧವಾರ ಧ್ವಂಸಗೊಳಿಸಿದ್ದಾರೆ. ಜಿ7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಟಲಿಗೆ ಭೇಟಿ ನೀಡುವ ಒಂದು ದಿನದ ಮುನ್ನ ಈ ಘಟನೆ ನಡೆದಿದೆ. ನವದೆಹಲಿ:'ರಾಷ್ಟ್ರಪಿತ' ಎಂದೂ ಕರೆಯಲ್ಪಡುವ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಇಟಲಿಯ ಬ್ರಿಂಡಿಸಿ ನಗರದಲ್ಲಿ ಖಾಲಿಸ್ತಾನಿ ಪರ ಉಗ್ರರು ಬುಧವಾರ ಧ್ವಂಸಗೊಳಿಸಿದ್ದಾರೆ. ಜಿ7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಟಲಿಗೆ ಭೇಟಿ ನೀಡುವ ಒಂದು ದಿನದ ಮುನ್ನ ಈ ಘಟನೆ ನಡೆದಿದೆ. ಇದನ್ನೂ ಓದಿ: ಇಟಲಿಯಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಪ್ರಸ್ತಾಪಿಸಿದೆ.'ನಾವು ವರದಿಗಳನ್ನು ನೋಡಿದ್ದೇವೆ ಮತ್ತು ಅದನ್ನು ಇಟಾಲಿಯನ್ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ.ಪ್ರತಿಮೆಯನ್ನು ಧ್ವಂಸಗೊಳಿಸುವ ಪ್ರಯತ್ನವು ಶೋಚನೀಯವಾಗಿದೆ, ಇದನ್ನು ಪರಿಹರಿಸಲಾಗಿದೆ ಮತ್ತು ಅಗತ್ಯ ತಿದ್ದುಪಡಿಯನ್ನು ಮಾಡಲಾಗಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ಇದನ್ನೂ ಓದಿ: ಶುಕ್ರವಾರದಂದು ನಡೆಯಲಿರುವ ಜಿ7 ಶೃಂಗಸಭೆಯ ಔಟ್‌ರೀಚ್ ಸೆಷನ್‌ಗಳಿಗಾಗಿ ಪ್ರಧಾನಿ ಮೋದಿ ಇಟಲಿಗೆ ಭೇಟಿ ನೀಡುವ ಮುನ್ನ ಈ ಘಟನೆ ನಡೆದಿದೆ.ಈ ಹಿಂದೆ, ಹಿರೋಷಿಮಾದಲ್ಲಿ ಜಿ7 ಮತ್ತು ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾಕ್ಕೆ ಆಗಮಿಸುವ ಮುನ್ನವೇ ಖಲಿಸ್ತಾನಿ ಗೂಂಡಾಗಳು ಸಿಡ್ನಿಯ ರೋಸ್‌ಹಿಲ್‌ನಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಬರಹದ ಮೂಲಕ ವಿರೂಪಗೊಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_613.txt b/zeenewskannada/data1_url7_500_to_1680_613.txt new file mode 100644 index 0000000000000000000000000000000000000000..5352b4faf17017903dd850628d953c57458ab547 --- /dev/null +++ b/zeenewskannada/data1_url7_500_to_1680_613.txt @@ -0,0 +1 @@ +: ಕುವೈತ್‌ನಲ್ಲಿ ಕಾರ್ಮಿಕರ ವಸತಿ ಕಟ್ಟಡದಕ್ಕೆ ಬೆಂಕಿ ತಗುಲಿ 41 ಮಂದಿ ಸಾವು : ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಬುಧವಾರ ಮುಂಜಾನೆ ಕಾರ್ಮಿಕರ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 41 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಬುಧವಾರ ಮುಂಜಾನೆ ಕಾರ್ಮಿಕರ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 41 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ, ಬೆಂಕಿಯು ಹತ್ತಾರು ಜನರು ಗಾಯಗೊಂಡಿದ್ದಾರೆ ಮತ್ತು ಈ ಪ್ರದೇಶವು ವಿದೇಶಿ ಕಾರ್ಮಿಕರಿಂದ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ, ಆದರೆ ಅಪಘಾತಕ್ಕೊಳಗಾದವರ ಬಗ್ಗೆ ತಕ್ಷಣ ಯಾವುದೇ ರೀತಿಯ ಮಾಹಿತಿಯಿಲ್ಲ. ಇದನ್ನು ಓದಿ : - , 11 ' . 10 & . & ' — (@) . ಈ ಘಟನೆಯ ನಂತರ, ಉಪ ಪ್ರಧಾನ ಮಂತ್ರಿ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಸ್ಕೂಷ್ಮತೆಯ ಬಗ್ಗೆ ವಿಚಾರಣೆ ನಡೆಸುವಂತೆ ತಿಳಿಸಿದ್ದಾರೆ. ಜೂನ್ 12 ರಂದು ಕುವೈತ್‌ನ ದಕ್ಷಿಣ ಭಾಗದಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ದೊಡ್ಡ ಬೆಂಕಿಯಲ್ಲಿ 41 ಜನರಲ್ಲಿ ಅನೇಕ ಭಾರತೀಯ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ದೇಶದ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ರಾಯಭಾರಿ ಆದರ್ಶ್ ಸ್ವೈಕಾ ಅವರು ಅಲ್-ಅದಾನ್ ಆಸ್ಪತ್ರೆಗೆ ಭೇಟಿ ನೀಡಿದರು, ಅಲ್ಲಿ ಗಾಯಗೊಂಡ ಭಾರತೀಯರನ್ನು ದಾಖಲಿಸಲಾಗಿದೆ. ಗಾಯಗೊಂಡವರೆಲ್ಲರೂ ಸ್ಥಿರರಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಕುವೈತ್‌ನ ದಕ್ಷಿಣ ಅಹ್ಮದಿ ಗವರ್ನರೇಟ್‌ನ ಮಂಗಾಫ್ ನೆರೆಹೊರೆಯಲ್ಲಿರುವ ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಸಂಸ್ಥೆಯ ಸುಮಾರು 160 ಉದ್ಯೋಗಿಗಳು ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_614.txt b/zeenewskannada/data1_url7_500_to_1680_614.txt new file mode 100644 index 0000000000000000000000000000000000000000..c6d5072665c533b03c00cd95f18e55dec139feb5 --- /dev/null +++ b/zeenewskannada/data1_url7_500_to_1680_614.txt @@ -0,0 +1 @@ +ಅಧಿಕಾರ ಸ್ವೀಕರಿಸುತ್ತಲೇ ಚೀನಾ, ಪಾಕಿಸ್ತಾನಕ್ಕೆ ಶಾಕ್ ನೀಡಿದ ವಿದೇಶಾಂಗ ಸಚಿವ ಜೈಶಂಕರ್ ವಿದೇಶಾಂಗ ಸಚಿವ ಜೈಶಂಕರ ಅಧಿಕಾರ ವಹಿಸಿಕೊಂಡ ನಂತರವೇ ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತಲೇ ಮೂರನೇ ಅವಧಿಯಲ್ಲಿ ಏನಾಗಲಿದೆ ಎಂಬ ಚಿತ್ರಣವನ್ನೂ ಸ್ಪಷ್ಟಪಡಿಸಿದ್ದಾರೆ.ಮಂಗಳವಾರದಂದು ಜೈಶಂಕರ್ ಅವರು ಚೀನಾ ಗಡಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಭಾರತ ಗಮನಹರಿಸಲಿದೆ ಎಂದು ಹೇಳಿದರು. ನವದೆಹಲಿ:ವಿದೇಶಾಂಗ ಸಚಿವ ಜೈಶಂಕರ ಅಧಿಕಾರ ವಹಿಸಿಕೊಂಡ ನಂತರವೇ ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತಲೇ ಮೂರನೇ ಅವಧಿಯಲ್ಲಿ ಏನಾಗಲಿದೆ ಎಂಬ ಚಿತ್ರಣವನ್ನೂ ಸ್ಪಷ್ಟಪಡಿಸಿದ್ದಾರೆ.ಮಂಗಳವಾರದಂದು ಜೈಶಂಕರ್ ಅವರು ಚೀನಾ ಗಡಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಭಾರತ ಗಮನಹರಿಸಲಿದೆ ಎಂದು ಹೇಳಿದರು. ಪೂರ್ವ ಲಡಾಖ್‌ನಲ್ಲಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಗಡಿ ವಿವಾದದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಸಾಕಷ್ಟು ಉದ್ವಿಗ್ನತೆ ಉಂಟಾಗಿದೆ. ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಜೈಶಂಕರ್ ಅವರು ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಸ್ತಾಪಿಸಿದರು ಮತ್ತು ಈ ಸವಾಲನ್ನು ಎದುರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ಜೈಶಂಕರ್ ಹೊರತಾಗಿ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಮತ್ತುಸೇರಿದಂತೆ ಕೆಲವು ಹಿರಿಯ ಬಿಜೆಪಿ ನಾಯಕರಿಗೆ 2019 ರಲ್ಲಿ ಇದ್ದಂತಹ ಖಾತೆಗಳನ್ನೇ ನೀಡಲಾಗಿದೆ. ಈಗ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುತ್ತಾ ಇಂಡಿಯಾ ಫಸ್ಟ್ ಮತ್ತು ವಸುಧೈವ ಕುಟುಂಬಕಂ ಎರಡು ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ಹೇಳಿದರು. ಚೀನಾದೊಂದಿಗಿನ ಸಂಬಂಧದ ಕುರಿತು ಮಾತನಾಡಿದ ಅವರು, ಆ ದೇಶದ ಗಡಿಯಲ್ಲಿ ಕೆಲವು ಸಮಸ್ಯೆಗಳು ಉಳಿದಿವೆ ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಚೀನಾಕ್ಕೆ ಸಂಬಂಧಿಸಿದಂತೆ ನಮ್ಮ ಗಮನವು ಉಳಿದಿರುವ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು. ಇದನ್ನೂ ಓದಿ- ಮೇ 2020 ರಿಂದ ಭಾರತ ಮತ್ತು ಚೀನಾ ಸೇನೆಗಳ ನಡುವೆ ಬಿಕ್ಕಟ್ಟು ನಡೆಯುತ್ತಿದ್ದು, ಗಡಿ ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ಆದಾಗ್ಯೂ, ಎರಡೂ ಕಡೆಯವರು ಹಲವಾರು ಘರ್ಷಣೆ ಬಿಂದುಗಳಿಂದ ಹಿಂದೆ ಸರಿದಿದ್ದಾರೆ. ಇನ್ನೂ ಪಾಕಿಸ್ತಾನದ ಬಗ್ಗೆ ಹೊಸ ಸರ್ಕಾರದ ನಿಲುವಿನ ಬಗ್ಗೆ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಪ್ರಮುಖ ವಿಷಯವೆಂದು ಉಲ್ಲೇಖಿಸಿದರು. 'ನಮ್ಮಲ್ಲಿ ಪಾಕಿಸ್ತಾನದ ಜೊತೆಗಿನ ಭಯೋತ್ಪಾದನೆಯ ಸಮಸ್ಯೆ ಇದೆ.ಗಡಿಯಾಚೆಗಿನ ಭಯೋತ್ಪಾದನೆ - ನಾವು ಅದಕ್ಕೆ ಪರಿಹಾರವನ್ನು ಹೇಗೆ ಕಂಡುಹಿಡಿಯಬಹುದು ಎನ್ನುವುದಾಗಿದೆ.ಇದು ಉತ್ತಮ ನೆರೆಹೊರೆಯವರ ನೀತಿಯಾಗಲು ಸಾಧ್ಯವಿಲ್ಲ. ಭವಿಷ್ಯದತ್ತ ದೃಷ್ಟಿ ಹಾಯಿಸುವುದಾದರೆ, ಪ್ರಧಾನಿಯವರು ನಮಗೆ ನೀಡಿರುವ ಎರಡು ತತ್ವಗಳಾದ ‘ಇಂಡಿಯಾ ಫಸ್ಟ್’ ಮತ್ತು ‘ವಸುಧೈವ ಕುಟುಂಬಕಂ’ ಭಾರತದ ವಿದೇಶಾಂಗ ನೀತಿಯ ಎರಡು ಮಾರ್ಗದರ್ಶಿ ಸೂತ್ರಗಳಾಗಿರುತ್ತವೆ ಎಂದು ನಾನು ಖಂಡಿತವಾಗಿ ಭಾವಿಸುತ್ತೇನೆ ಎಂದು ಅವರು ಹೇಳಿದರು. ಇದನ್ನೂ ಓದಿ- 'ಇದು ನಮ್ಮನ್ನು 'ವಿಶ್ವ ಸಹೋದರರು' ಎಂದು ಸ್ಥಾಪಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ.ಇದು ಅತ್ಯಂತ ಪ್ರಕ್ಷುಬ್ಧ ಜಗತ್ತಿನಲ್ಲಿ, ಬಹಳ ವಿಭಜಿತ ಜಗತ್ತಿನಲ್ಲಿ, ಸಂಘರ್ಷ ಮತ್ತು ಉದ್ವಿಗ್ನತೆಯ ಜಗತ್ತಿನಲ್ಲಿದೆ. ಇದು ನಿಜವಾಗಿಯೂ ನಮ್ಮನ್ನು ಅನೇಕರು ನಂಬುವ ದೇಶವಾಗಿ ಸ್ಥಾಪಿಸುತ್ತದೆ, ಅವರ ಪ್ರತಿಷ್ಠೆ ಮತ್ತು ಪ್ರಭಾವವು ಬೆಳೆಯುತ್ತದೆ, ಅವರ ಹಿತಾಸಕ್ತಿಗಳು ಮುಂದುವರೆದವು.ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಉತ್ತಮ ಕೆಲಸ ಮಾಡಿದ್ದು, ಮತ್ತೊಮ್ಮೆ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜೈಶಂಕರ್ ಹೇಳಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೇತೃತ್ವದ ಜವಾಬ್ದಾರಿಯನ್ನು ಮತ್ತೊಮ್ಮೆ ನನಗೆ ನೀಡಿರುವುದು ನನಗೆ ಅತ್ಯಂತ ಗೌರವ ಮತ್ತು ವಿಶೇಷ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_615.txt b/zeenewskannada/data1_url7_500_to_1680_615.txt new file mode 100644 index 0000000000000000000000000000000000000000..fb99f060574e591d80b41e2acd5290fec191b33f --- /dev/null +++ b/zeenewskannada/data1_url7_500_to_1680_615.txt @@ -0,0 +1 @@ +ಅಬುಧಾಬಿ : ಪ್ರಧಾನಿ ಮೋದಿ ಉದ್ಘಾಟಿಸಿದ ಮಂದಿರ.. 3ನೇ ಬಾರಿಗೆ ದೇಗುಲಕ್ಕೆ ಭೇಟಿ ನೀಡಿದ ಸುಪ್ರೀಂ ಸ್ಟಾರ್ : ಇತ್ತೀಚೆಗಷ್ಟೇ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಶರತ್ಕುಮಾರ್ ಆ ದೇವಸ್ಥಾನಕ್ಕೆ ಹೋಗಿದ್ದಾರೆ. ಫೆಬ್ರವರಿ 14 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಹಿಂದೂ ದೇವಾಲಯವನ್ನು ತೆರೆಯಲಾಯಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯವನ್ನು ಉದ್ಘಾಟಿಸಿ ದರ್ಶನ ಪಡೆದರು. ಯುಎಇ ಸರ್ಕಾರ ದಾನವಾಗಿ ನೀಡಿದ ಸುಮಾರು 27 ಎಕರೆ ಜಾಗದಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆ. ಪಿಎಬಿಎಸ್ ಸ್ವಾಮಿ ನಾರಾಯಣನ್ ಎಂಬ ಹೆಸರಿನ ದೇವಸ್ಥಾನಕ್ಕೆ ವಿವಿಧ ಗಣ್ಯರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಅಬುಧಾಬಿಯಲ್ಲಿ ನಿರ್ಮಿಸಲಾದ ಈ ಮೊದಲ ಹಿಂದೂ ದೇವಾಲಯವನ್ನು ಭಾರತೀಯ ವಾಸ್ತುವಿನ ಸಾಂಪ್ರದಾಯಿಕ ನಿರ್ಮಾಣ ವಿಜ್ಞಾನದ ಪ್ರಕಾರ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ. ಇದನ್ನು ಓದಿ : ದೇವಾಲಯದ ನಿರ್ಮಾಣದಲ್ಲಿ ಯಾವುದೇ ಲೋಹಗಳನ್ನು ಬಳಸಲಾಗಿಲ್ಲ ಮತ್ತು ಸಿಮೆಂಟ್ ಬಳಕೆಯನ್ನು ತಪ್ಪಿಸಲು ಬೂದಿಯನ್ನು ಬಳಸಲಾಗಿದೆ ಎಂದು ದೇವಾಲಯದ ನಿರ್ಮಾಣದಲ್ಲಿ ತೊಡಗಿರುವ ತಜ್ಞರು ಹೇಳಿದ್ದಾರೆ. 14th, . 28th . … — (மோடியின் குடும்பம்) (@) ಜನಪ್ರಿಯ ನಟ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇತ್ತೀಚೆಗೆ ತಮ್ಮ ವಡೆಯನ್ ಸಿನಿಮಾವನ್ನು ಮುಗಿಸಿ ಯುಎಇಗೆ ಭೇಟಿ ನೀಡಿದ್ದರು. ಅವರಿಗೆ ಗೋಲ್ಡನ್ ವೀಸಾ ನೀಡಿರುವುದು ಕೂಡ ಗಮನಾರ್ಹ. ಈ ವೇಳೆ ಅವರೂ ಈ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಈ ವೇಳೆ ನಟ ಹಾಗೂ ರಾಜಕೀಯ ಪಕ್ಷದ ನಾಯಕ ಸುಪ್ರಿಂ ಸ್ಟಾರ್ ಶರತ್‌ಕುಮಾರ್ ಆ ದೇವಸ್ಥಾನಕ್ಕೆ ತೆರಳಿದ್ದಾರೆ. ಇದನ್ನು ಓದಿ : ಅವರು ಪ್ರಕಟಿಸಿರುವ ಟ್ವಿಟರ್ ಪೋಸ್ಟ್‌ನಲ್ಲಿ, ಕಳೆದ ಮೇ 28 ರಂದು ಅವರು ಮೂರನೇ ಬಾರಿಗೆ ಸ್ವಾಮಿ ನಾರಾಯಣನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದರು. ಈ ದೇವಾಲಯಕ್ಕೆ ಬಂದಾಗ ಶಾಂತಿಯುತ ವಾತಾವರಣವನ್ನು ಅನುಭವಿಸಬಹುದು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಅವರು ತಮ್ಮ ಮಗ ಮತ್ತು ಪತ್ನಿ ರಾಧಿಕಾ ಶರತ್‌ಕುಮಾರ್ ಅವರೊಂದಿಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ ವಿಡಿಯೋ ವೈರಲ್ ಆಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_616.txt b/zeenewskannada/data1_url7_500_to_1680_616.txt new file mode 100644 index 0000000000000000000000000000000000000000..868e318dbde3c011a13b24078f8690b47bd4a755 --- /dev/null +++ b/zeenewskannada/data1_url7_500_to_1680_616.txt @@ -0,0 +1 @@ +ಬ್ರಿಟನ್ ನಿಂದ ಭಾರತಕ್ಕೆ 100 ಟನ್ ಚಿನ್ನವನ್ನು ವರ್ಗಾಯಿಸಿದ ಭಾರತೀಯ ರಿಸರ್ವ್ ಬ್ಯಾಂಕ್ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ರಿಟನ್‌ನಿಂದ ಭಾರತಕ್ಕೆ 100 ಟನ್ ಚಿನ್ನವನ್ನು ವರ್ಗಾಯಿಸಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, 1991 ರ ಆರಂಭದ ನಂತರ ಇದೇ ಮೊದಲ ಬಾರಿಗೆ ದೇಶೀಯ ನಿಕ್ಷೇಪಗಳಿಗೆ ಚಿನ್ನವನ್ನು ಸೇರಿಸಲಾಯಿತು. ಮುಂದಿನ ತಿಂಗಳುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೇ ಪ್ರಮಾಣದ ಚಿನ್ನವನ್ನು ದೇಶಕ್ಕೆ ತರಲಿದೆ ಎಂದು ವರದಿ ಹೇಳಿದೆ. ಭಾರತಕ್ಕೆ ಚಿನ್ನವನ್ನು ತರಲು ಕಾರಣವನ್ನು ವೈವಿಧ್ಯಮಯ ಶೇಖರಣೆಗಾಗಿ ಉಲ್ಲೇಖಿಸಲಾಗಿದೆ. ಇದನ್ನು ಓದಿ : ಮಾರ್ಚ್ 2024 ರ ಅಂತ್ಯದ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ 822.10 ಟನ್ ಚಿನ್ನವನ್ನು ಹೊಂದಿದೆ, ಅದರಲ್ಲಿ 408.31 ಟನ್‌ಗಳು ದೇಶೀಯವಾಗಿ ಹೊಂದಿದ್ದವು. ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕುಗಳು ತಮ್ಮ ಚಿನ್ನದ ಹಿಡುವಳಿಗಳನ್ನು ಹೆಚ್ಚಿಸುತ್ತಿವೆ. ಪ್ರಪಂಚದಾದ್ಯಂತದ ವಿವಿಧ ದೇಶಗಳ ಕರೆನ್ಸಿಗಳ ಮೌಲ್ಯಗಳು ಏರಿಳಿತಗೊಳ್ಳುತ್ತವೆ. ವಿದೇಶದಲ್ಲಿ ಹೆಚ್ಚುತ್ತಿರುವ ಚಿನ್ನದ ದಾಸ್ತಾನು ಹಿನ್ನೆಲೆಯಲ್ಲಿ ಭಾರತಕ್ಕೆ ಚಿನ್ನ ತರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ ಎಂದು ವರದಿ ಮಾಡಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಇತ್ತೀಚಿನ ಟಿಪ್ಪಣಿಯ ಪ್ರಕಾರ, ಪ್ರಸಕ್ತ ವರ್ಷದ 2024 ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 19 ಟನ್ ಚಿನ್ನವನ್ನು ಖರೀದಿಸಿದೆ. ಇದರರ್ಥ ಆರ್‌ಬಿಐ 2023 ರಲ್ಲಿ 16 ಟನ್ ಚಿನ್ನವನ್ನು ಖರೀದಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2018 ರಲ್ಲಿ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತು. ಈ ಹಿಂದೆ 2009ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್‌ಬಿಐ 200 ಟನ್ ಖರೀದಿಸಿತ್ತು. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ 57.195 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಹೊಂದಿದೆ. ಇದನ್ನು ಓದಿ : ಭಾರತವು ಸತತ ಮೂರನೇ ವಾರವೂ ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಿದೆ. ಮೇ 17ಕ್ಕೆ ಕೊನೆಗೊಂಡ ಅವಧಿಯಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 648.7 ಶತಕೋಟಿ ಡಾಲರ್‌ಗಳಿಂದ 4.549 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_617.txt b/zeenewskannada/data1_url7_500_to_1680_617.txt new file mode 100644 index 0000000000000000000000000000000000000000..11eb3fa752a0f12790fbd51102fc1b6e1c8702e8 --- /dev/null +++ b/zeenewskannada/data1_url7_500_to_1680_617.txt @@ -0,0 +1 @@ +ಪ್ಯಾಲೆಸ್ಟೈನ್ ಸ್ವತಂತ್ರ ದೇಶವಾಗಿ ಐರ್ಲೆಂಡ್, ನಾರ್ವೆ. ಸ್ಪೇನ್ ಘೋಷಣೆ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಸಮಯದಲ್ಲಿ, ವಿಶ್ವದ ದೇಶಗಳು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿವೆ. ಇತ್ತೀಚೆಗೆ, ಸ್ನೇನ್ ಜೊತೆಗೆ, ನಾರ್ವೆ ಮತ್ತು ಐರ್ಲೆಂಡ್ ಪ್ರಮುಖ ಘೋಷಣೆ ಮಾಡಿದೆ. :ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಸಮಯದಲ್ಲಿ, ವಿಶ್ವದ ದೇಶಗಳು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿವೆ. ಇತ್ತೀಚೆಗೆ, ಸ್ನೇನ್ ಜೊತೆಗೆ, ನಾರ್ವೆ ಮತ್ತು ಐರ್ಲೆಂಡ್ ಪ್ರಮುಖ ಘೋಷಣೆ ಮಾಡಿದೆ. ಐರ್ಲೆಂಡ್, ನಾರ್ವೆ ಮತ್ತು ಸ್ಪೇನ್ ಪ್ಯಾಲೆಸ್ಟೈನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸುವುದಾಗಿ ಘೋಷಿಸಿವೆ. ಅಷ್ಟರ ಮಟ್ಟಿಗೆ ಈ ಮೂರೂ ದೇಶಗಳು ಅಧಿಕೃತ ಹೇಳಿಕೆಯನ್ನೂ ನೀಡಿವೆ. ಈ ನಿರ್ಧಾರವನ್ನು ವಿರೋಧಿಸಿ ಇಸ್ರೇಲ್ ಐರ್ಲೆಂಡ್ ಮತ್ತು ನಾರ್ವೆಗೆ ತನ್ನ ರಾಯಭಾರಿಗಳನ್ನು ಹಿಂಪಡೆದಿದೆ. ಅಲ್ಲದೆ, ಸ್ಪೇನ್ ವಿಷಯದಲ್ಲೂ ಇದೇ ರೀತಿಯ ನಿರ್ಧಾರಕ್ಕೆ ಚಿಂತನೆ ನಡೆಸಲಾಗುತ್ತಿದೆ. - ⁦⁩ — (@) ಇದನ್ನು ಓದಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಸಮಯದಲ್ಲಿ, ಐರ್ಲೆಂಡ್, ನಾರ್ವೆ ಮತ್ತು ಸ್ಪೇನ್ ಪ್ಯಾಲೆಸ್ಟೈನ್ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡವು. ಈ ಸಂದರ್ಭದಲ್ಲಿ ಐರಿಶ್ ಪ್ರಧಾನಿ ಸೈಮನ್ ಹ್ಯಾರಿಸ್ ಅವರು ಪ್ಯಾಲೆಸ್ಟೈನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸುತ್ತೇವೆ. ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ...ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಐರ್ಲೆಂಡ್ ಪ್ರಧಾನಿ ಹೇಳಿದ್ದಾರೆ. ಪ್ಯಾಲೆಸ್ಟೈನ್ ಅನ್ನು ಸ್ವತಂತ್ರ ರಾಷ್ಟ್ರವಾಗಿ ಇತರ ದೇಶಗಳೂ ಗುರುತಿಸುತ್ತವೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು. ಪ್ಯಾಲೆಸ್ಟೈನ್ ವಿಷಯದಲ್ಲಿ ತಾವು ತೆಗೆದುಕೊಂಡಿರುವ ನಿರ್ಧಾರವು ಮೇ 28 ರಿಂದ ಜಾರಿಗೆ ಬರಲಿದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ. ಅಂದಿನಿಂದ ಪ್ಯಾಲೆಸ್ಟೈನ್ ಸ್ವತಂತ್ರ ದೇಶವೆಂದು ಪರಿಗಣಿಸಲಾಗುವುದು ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_618.txt b/zeenewskannada/data1_url7_500_to_1680_618.txt new file mode 100644 index 0000000000000000000000000000000000000000..15d56e50cd12e70e28c8ce9865a4c91621366e2d --- /dev/null +++ b/zeenewskannada/data1_url7_500_to_1680_618.txt @@ -0,0 +1 @@ +ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರಫಾ ಮೇಲೆ ಎಲ್ಲಾ ಕಣ್ಣುಗಳು ಏನಿದು? : ಇಸ್ರೇಲ್- ಪ್ಯಾಲೆಸ್ಟೈನ್ ಯುದ್ಧದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಪ್ಯಾಲೆಸ್ಟೈನ್ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ, ಮುಗ್ಧ ಮಕ್ಕಳು ಮತ್ತು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. :ಇಸ್ರೇಲ್- ಪ್ಯಾಲೆಸ್ಟೈನ್ ಯುದ್ಧದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಪ್ಯಾಲೆಸ್ಟೈನ್ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ, ಮುಗ್ಧ ಮಕ್ಕಳು ಮತ್ತು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾಮಾನ್ಯ ಜನರು ಬಲಿಷ್ಠರಾಗುತ್ತಿದ್ದಾರೆ. ಈಗಾಗಲೇ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ನಿರಾಶ್ರಿತರಾಗಿದ್ದಾರೆ. ಹಲವರು ಜೀವ ಕೈಯಲ್ಲಿ ಹಿಡಿದು ವಲಸೆ ಹೋಗಿದ್ದಾರೆ. ರಫಾಹ್ ಎಂಬುದು ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೈನ್ ನಿರಾಶ್ರಿತರು ಆಶ್ರಯ ಪಡೆಯುತ್ತಿರುವ ಪ್ರದೇಶವಾಗಿದೆ. ಸಾವಿರಾರು ನಿರಾಶ್ರಿತರ ಟೆಂಟ್‌ಗಳ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ಓದಿ : ನ ಅರ್ಥವೇನು? ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಯುದ್ಧಕ್ಕೆ ಮುಖ್ಯ ಕಾರಣ ಹಮಾಸ್ ಉಗ್ರಗಾಮಿ ಗುಂಪು. ಇದು ಇಸ್ರೇಲ್ ವಿರುದ್ಧ ಹೋರಾಡಲು ರಚಿಸಲಾದ ಪ್ಯಾಲೆಸ್ಟೈನ್ ಕೇಂದ್ರಿತ ಸಂಘಟನೆಯಾಗಿದೆ. ಗಾಜಾ ಪಟ್ಟಿಯಲ್ಲಿ ಇದು ಪ್ರಬಲವಾಗಿದೆ. ಈ ಕ್ರಮದಲ್ಲಿ ಗಾಜಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಹಮಾಸ್ ನ ಕೆಲಸ ಮುಗಿಯುವುದಿಲ್ಲ ಎಂದು ಭಾವಿಸಿರುವ ಇಸ್ರೇಲ್ ನಗರದ ಮೇಲೆ ಉಗ್ರ ದಾಳಿ ನಡೆಸುತ್ತಿದೆ...ಬಾಂಬ್ ಸದ್ದಿಗೆ ಪ್ರದೇಶವೇ ನಡುಗುತ್ತಿದೆ. ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ ಗಾಜಾ ಮತ್ತು ಸುತ್ತಮುತ್ತಲಿನ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರೀತಿಯಾಗಿ, ಎಲ್ಲಾ ನಿರಾಶ್ರಿತರು ರಫಾ ಪ್ರದೇಶದಲ್ಲಿ ಬೃಹತ್ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಸುಮಾರು 1.4 ಮಿಲಿಯನ್ ಪ್ಯಾಲೆಸ್ಟೈನ್ ನಿರಾಶ್ರಿತರು ಇಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಪ್ಯಾಲೆಸ್ಟೈನ್‌ನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರು ಈ ನಿರಾಶ್ರಿತರ ಶಿಬಿರಗಳ ಕುರಿತು 'ಎಲ್ಲ ಕಣ್ಣುಗಳು ರಫಾಹ್' ಎಂದು ಪ್ರತಿಕ್ರಿಯಿಸಿದ್ದಾರೆ. ಅದೇನೆಂದರೆ, ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ನಿರಾಶ್ರಿತರ ಸಂಕಷ್ಟವನ್ನು ಜಗತ್ತಿಗೆ ತಿಳಿಸುವ ಪ್ರಯತ್ನದ ಭಾಗವಾಗಿ ಅವರು ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇದನ್ನು ಓದಿ : ರಫಾ ಮೇಲೆ ಈಗ ಏಕೆ ವೈರಲ್ ಆಗುತ್ತಿವೆ? ಇಸ್ರೇಲಿ ಸೇನಾ ಪಡೆಗಳು ಕಳೆದ ಭಾನುವಾರ ರಫಾ ಪ್ರದೇಶದ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದ್ದವು. ಈ ದಾಳಿಗಳಲ್ಲಿ, 45 ಪ್ಯಾಲೆಸ್ಟೈನ್ ನಾಗರಿಕರು ಪ್ರಾಣ ಕಳೆದುಕೊಂಡರು ಮತ್ತು 60 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಗಾಜಾ ಪಟ್ಟಿಯಲ್ಲಿ ಇದುವರೆಗಿನ ಅತ್ಯಂತ ಕ್ರೂರ ದಾಳಿ ಇದಾಗಿದೆ. ನಿರಾಶ್ರಿತರ ಟೆಂಟ್‌ಗಳಿಗೆ ಬೆಂಕಿ ಹಚ್ಚುವ ದೃಶ್ಯಗಳು, ಚದುರಿದ ದೇಹಗಳು, ಗಾಯಾಳುಗಳ ರಕ್ತಸ್ರಾವದ ವಿಡಿಯೋಗಳು ಇಡೀ ಜಗತ್ತನ್ನು ಕದಲಿಸುತ್ತಿವೆ. ಇದರೊಂದಿಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ 'ಆಲ್ ಐಸ್ ಆನ್ ರಾಫಾ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ವೈರಲ್ ಆಗಿದೆ. # ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ನಲ್ಲಿ 1,04,000 ಪೋಸ್ಟ್‌ಗಳನ್ನು ನೋಂದಾಯಿಸಲಾಗಿದೆ. ಅಲ್ಲದೆ, ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಭಾರತದಲ್ಲಿಯೂ ಸಹ, ಸಾಮಾನ್ಯ ಜನರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡುತ್ತಿದ್ದಾರೆ. ಬಾಲಿವುಡ್ ತಾರೆಯರಾದ ಆಲಿಯಾ ಭಟ್, ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ, ವರುಣಾ ಧವನ್ ಮತ್ತು ತೆಲುಗು ತಾರೆಗಳಾದ ರಶ್ಮಿಕಾ ಮಂದಣ್ಣ ಮತ್ತು ಸಮಂತಾ ಕೂಡ ರಾಫಾ ಮೇಲಿನ ದಾಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_619.txt b/zeenewskannada/data1_url7_500_to_1680_619.txt new file mode 100644 index 0000000000000000000000000000000000000000..20c55a5f1013ed432ee26a39ec3b1a966995aab7 --- /dev/null +++ b/zeenewskannada/data1_url7_500_to_1680_619.txt @@ -0,0 +1 @@ +'ಕಸ’ ತುಂಬಿದ ಬೃಹತ್ ಬಲೂನ್‌ಗಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ ಉತ್ತರ ಕೊರಿಯಾ : ಉತ್ತರ ಕೊರಿಯಾವು ಗಡಿಯುದ್ದಕ್ಕೂ ಕಸದ ತೇಲುವ ಚೀಲಗಳನ್ನು ಸಾಗಿಸಲು ಬೃಹತ್ ಬಲೂನ್‌ಗಳನ್ನು ಬಳಸಲಾರಂಭಿಸಿದ್ದು, ಪ್ರಚೋದನಕಾರಿ ಕ್ರಮವನ್ನು ತೆಗೆದುಕೊಂಡಿದೆ.ದಕ್ಷಿಣ ಕೊರಿಯಾಗೆ ಉದ್ವಿಗ್ನತೆಯನ್ನು ಮತ್ತು ಕಳವಳವನ್ನು ಹುಟ್ಟುಹಾಕಿದೆ. '' :ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಮಂಗಳವಾರ ರಾತ್ರಿಯಿಂದ ಉತ್ತರ ಕೊರಿಯಾದಿಂದ ಕಳುಹಿಸಲಾದ ಸರಿಸುಮಾರು 260 ಬಲೂನ್‌ಗಳು ಪತ್ತೆಯಾಗಿವೆ, ಗಡಿ ಪ್ರದೇಶಗಳು, ಸಿಯೋಲ್ ಮತ್ತು ದಕ್ಷಿಣ ಜಿಯೊಂಗ್‌ಸಾಂಗ್‌ನ ಆಗ್ನೇಯ ಪ್ರಾಂತ್ಯ ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ಬಿದ್ದಿವೆ. ಬಿಡುಗಡೆ ಮಾಡಿದ ಚಿತ್ರಗಳು ಎರಡು ದೊಡ್ಡ ಬಲೂನ್‌ಗಳು ಪ್ಲಾಸ್ಟಿಕ್ ಚೀಲಗಳು ಮತ್ತು ಕಾಗದದ ಹಾಳೆಗಳು, ಪ್ಲಾಸ್ಟಿಕ್ ಅವಶೇಷಗಳು ಮತ್ತು ಕೊಳಕು ಎಂದು ತೋರುವ ವಸ್ತುಗಳನ್ನು ಪಾದಚಾರಿಗಳು ಮತ್ತು ರಸ್ತೆಗಳ ಮೇಲೆ ಸಾಗಿಸುವುದನ್ನು ತೋರಿಸುತ್ತವೆ. ಯಾವುದೇ ಗಮನಾರ್ಹ ಹಾನಿ ವರದಿಯಾಗಿಲ್ಲವಾದರೂ, ಯೋನ್‌ಹಾಪ್ ಪ್ರಕಾರ, ಬಲೂನ್‌ಗಳು ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಟರಿಗಳು, ಶೂ ಭಾಗಗಳು ಮತ್ತು ಗೊಬ್ಬರದಂತಹ ವಿವಿಧ ರೀತಿಯ ಕಸವನ್ನು ಒಳಗೊಂಡಿರುವಂತೆ ತೋರುತ್ತಿದೆ. ಇದನ್ನು ಓದಿ : ಸರ್ಕಾರಿ ಏಜೆನ್ಸಿಗಳು ಪ್ರಸ್ತುತ ವಿಶ್ವಸಂಸ್ಥೆಯ ಕಮಾಂಡ್‌ನ ಸಹಯೋಗದೊಂದಿಗೆ ನಿಂದ "ಕೊಳಕು ಮತ್ತು ಕಸ" ಎಂದು ವಿವರಿಸಲಾದ ಬಲೂನ್‌ಗಳ ವಿಷಯಗಳನ್ನು ವಿಶ್ಲೇಷಿಸುತ್ತಿವೆ. ಜೆಸಿಎಸ್ ಉತ್ತರ ಕೊರಿಯಾದ ಕ್ರಮಗಳನ್ನು ಖಂಡಿಸಿತು, ಅವರು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಾರೆ ಮತ್ತು ನಾಗರಿಕರ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಾರೆ ಎಂದು ಒತ್ತಿ ಹೇಳಿದರು. ಉತ್ತರ ಪ್ರಾಂತ್ಯಗಳಾದ ಜಿಯೊಂಗ್ಗಿ ಮತ್ತು ಗ್ಯಾಂಗ್ವಾನ್‌ನ ನಿವಾಸಿಗಳು ಸ್ಥಳೀಯ ಅಧಿಕಾರಿಗಳಿಂದ "ಗುರುತಿಸದ ವಸ್ತುಗಳ" ಬಗ್ಗೆ ಎಚ್ಚರಿಕೆಗಳನ್ನು ಪಡೆದರು ಮತ್ತು ಮನೆಯೊಳಗೆ ಇರಲು ಸಲಹೆ ನೀಡಿದರು. ತಿರಸ್ಕರಿಸಿದ ವಸ್ತುಗಳಿಂದ ಮನೆಗಳು, ವಿಮಾನ ನಿಲ್ದಾಣಗಳು ಮತ್ತು ರಸ್ತೆಗಳಿಗೆ ಸಂಭವನೀಯ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಕಸದಿಂದ ತುಂಬಿದ ಬಲೂನ್ ಉಡಾವಣೆಯು ಪ್ರಚಾರ ಕರಪತ್ರಗಳು, ಆಹಾರ, ಔಷಧ, ರೇಡಿಯೋಗಳು ಮತ್ತು ದಕ್ಷಿಣ ಕೊರಿಯಾದ ಸುದ್ದಿ ಮತ್ತು ದೂರದರ್ಶನ ನಾಟಕಗಳನ್ನು ಒಳಗೊಂಡಿರುವ ಯುಎಸ್‌ಬಿ ಸ್ಟಿಕ್‌ಗಳನ್ನು ಒಳಗೊಂಡಂತೆ ಉತ್ತರ ಕೊರಿಯಾಕ್ಕೆ ನಿಯಮಿತವಾಗಿ ಸರಕುಗಳನ್ನು ಕಳುಹಿಸುವ ದಕ್ಷಿಣ ಕೊರಿಯಾದ ಕಾರ್ಯಕರ್ತರ ವಿರುದ್ಧ ಪ್ರತೀಕಾರವಾಗಿ ಕಂಡುಬರುತ್ತದೆ. 2020 ರಿಂದ ದಕ್ಷಿಣ ಕೊರಿಯಾದ ಸರ್ಕಾರವು ನಿಷೇಧಿಸಿರುವ ಈ ಚಟುವಟಿಕೆಗಳು ಉತ್ತರ ಕೊರಿಯಾದಿಂದ ಪಕ್ಷಾಂತರಗೊಂಡವರು ಸೇರಿದಂತೆ ಪ್ರಚಾರಕರಲ್ಲಿ ಮುಂದುವರೆಯುತ್ತವೆ. ಇದನ್ನು ಓದಿ : ಉತ್ತರ ಕೊರಿಯಾದ ರಾಷ್ಟ್ರೀಯ ರಕ್ಷಣಾ ಉಪ ಮಂತ್ರಿ ಕಿಮ್ ಕಾಂಗ್ ಇಲ್, ಬಲೂನ್‌ಗಳಿಂದ ಚಿಗುರೆಲೆ ಚದುರುವಿಕೆಯನ್ನು ಸಂಭಾವ್ಯ ಮಿಲಿಟರಿ ಪರಿಣಾಮಗಳೊಂದಿಗೆ ಅಪಾಯಕಾರಿ ಪ್ರಚೋದನೆ ಎಂದು ಖಂಡಿಸಿದ್ದಾರೆ ಎಂದು ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ಕೆಸಿಎನ್‌ಎ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_62.txt b/zeenewskannada/data1_url7_500_to_1680_62.txt new file mode 100644 index 0000000000000000000000000000000000000000..1950ee6408da6d4397424145e2150722da435245 --- /dev/null +++ b/zeenewskannada/data1_url7_500_to_1680_62.txt @@ -0,0 +1 @@ +ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರ ದಾಳಿ, 9 ಸಾವು ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ ಬಸ್ಸು ಕಮರಿಗೆ ಉರುಳಿದ ನಂತರ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ. ನವದೆಹಲಿ:ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ ಬಸ್ಸು ಕಮರಿಗೆ ಉರುಳಿದ ನಂತರ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ. ಇದನ್ನು ಓದಿ : ಬಸ್ ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಬಸ್ ಕಮರಿಗೆ ಬಿದ್ದಿದೆ.ಒಂಬತ್ತು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ ಎಂದು ರಿಯಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. जम्मू-कश्मीर के रियासी में आतंकी हमले में श्रद्धालुओं से भरी बस खाई में गिरी, 10 की मौत, 7 की खाई में गिरने से मौत ,आतंकियों के हमले से 3 को लगी गोली हुई मौत। — निशान्त शर्मा (भारद्वाज) (@) ಇದನ್ನೂ ಓದಿ: ಆರಂಭಿಕ ವರದಿಗಳನ್ನು ಉಲ್ಲೇಖಿಸಿ, ಪೋನಿ ಪ್ರದೇಶದ ತೆರಯಾತ್ ಗ್ರಾಮದಲ್ಲಿ ಶಿವ ಖೋರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳ ಹೆಚ್ಚುವರಿ ತುಕಡಿಗಳು ಸ್ಥಳಕ್ಕೆ ತಲುಪಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_620.txt b/zeenewskannada/data1_url7_500_to_1680_620.txt new file mode 100644 index 0000000000000000000000000000000000000000..983ff074b3c6dc76428f816dedac53a7ba7d4698 --- /dev/null +++ b/zeenewskannada/data1_url7_500_to_1680_620.txt @@ -0,0 +1 @@ +ಕೆನಡಾದ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಪೊಲೀಸ್ ಕ್ಲಿಯರೆನ್ಸ್ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು ಕೆಣದಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. :ಅಧ್ಯಯನ ವೀಸಾ ಸೇರಿದಂತೆ ತಾತ್ಕಾಲಿಕ ನಿವಾಸಿಗಳಾಗಿ ದೇಶಕ್ಕೆ ಪ್ರವೇಶಿಸುವವರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಕೆನಡಾ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ನಿರ್ಧಾರವು ಕೆನಡಾಕ್ಕೆ ಪ್ರವೇಶಿಸಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ತಾತ್ಕಾಲಿಕ ಕೆಲಸಗಾರರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಭಾವಿಸಲಾಗಿದೆ. ಇಂಡೋ-ಕೆನಡಾದ ಸಂಸದ ಅರ್ಪಣ್ ಖನ್ನಾ ಅವರಿಗೆ ಪ್ರತಿಕ್ರಿಯಿಸಿದ ಕೆನಡಾದ ವಲಸೆ, ನಿರಾಶ್ರಿತರ ಮತ್ತು ಪೌರತ್ವ ಸಚಿವ( ), ಮೊದಲು ಭದ್ರತಾ ತಪಾಸಣೆಗಾಗಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್, ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಪರಿಶೀಲನೆಯನ್ನು ಬಳಸಲಾಗುತ್ತಿತ್ತು. ಈಗ ಅದರ ಅಗತ್ಯವಿಲ್ಲ, ಬದಲಿಗೆ ಅಗತ್ಯವೆಂದು ಭಾವಿಸಿದರೆ ಅಂತಹ ಪ್ರಮಾಣಪತ್ರಗಳನ್ನು ಹೆಚ್ಚುವರಿ ಭದ್ರತಾ ಸ್ಕ್ರೀನಿಂಗ್‌ನ ಭಾಗವಾಗಿ ಮಾತ್ರ ವಿನಂತಿಸಬಹುದು ಎಂದು ಒತ್ತಿ ಹೇಳಿದರು. ಇದನ್ನೂ ಓದಿ- ( ) ವಿಶ್ವಾಶಾರ್ಹತೆಯನ್ನು ತಳ್ಳಿಹಾಕಿದ ಮಿಲ್ಲರ್, ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ದೇಶಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿ ವೀಸಾ ಅರ್ಜಿದಾರರಿಗೆ ಸರ್ಕಾರದ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಹೈಲೈಟ್ ಮಾಡಿದರು. ವಾಸ್ತವವಾಗಿ, ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ( )ಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಂಧನದ ನಂತರ ತಾತ್ಕಾಲಿಕ ನಿವಾಸಿಗಳು, ವಿಶೇಷವಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಭದ್ರತಾ ತಪಾಸಣೆಯ ( ) ಪರಿಶೀಲನೆಯ ಮಧ್ಯೆ ಈ ಸ್ಪಷ್ಟನೆ ಬಂದಿರುವುದು ಗಮನಾರ್ಹ ವಿಷಯವಾಗಿದೆ. ಇದನ್ನೂ ಓದಿ- ಬಂಧಿತ ಆರೋಪಿಗಳು ವಿದ್ಯಾರ್ಥಿ ವೀಸಾದಲ್ಲಿ ( ) ದೇಶ ಪ್ರವೇಶಿಸಿರುವ ಬಗ್ಗೆ ತಾತ್ಕಾಲಿಕ ನಿವಾಸಿಗಳಿಗೆ ಸ್ಕ್ರೀನಿಂಗ್ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಬಂಧಿತರಲ್ಲಿ ಇಬ್ಬರು, ಕರಣ್ ಬ್ರಾರ್ (22) ಮತ್ತು ಕಮಲ್‌ಪ್ರೀತ್ ಸಿಂಗ್ (22) ವಿದ್ಯಾರ್ಥಿ ವೀಸಾದಲ್ಲಿ ದೇಶವನ್ನು ಪ್ರವೇಶಿಸಿದ್ದರು. ಮತ್ತೊಬ್ಬ ಬಂಧಿತ ಆರೋಪಿ ಅಮನ್‌ದೀಪ್ ಸಿಂಗ್ ಕೂಡ ದೇಶದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_621.txt b/zeenewskannada/data1_url7_500_to_1680_621.txt new file mode 100644 index 0000000000000000000000000000000000000000..27d8112613b703a59292bf5c9923fd17032b53ea --- /dev/null +++ b/zeenewskannada/data1_url7_500_to_1680_621.txt @@ -0,0 +1 @@ +30 ವರ್ಷಗಳ ಮಿಸ್ ಯೂನಿವರ್ಸ್ ಪ್ರಶಸ್ತಿ ವಾರ್ಷಿಕೋತ್ಸವ ಆಚರಿಸಿದ ಸುಶ್ಮಿತಾ ಸೇನ್ : ವಿಶ್ವ ಸುಂದರಿ ಸುಶ್ಮಿತಾ ಸೇನ್ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ 30 ನೇ ವಾರ್ಷಿಕೋತ್ಸವವನ್ನುಮಂಗಳವಾರ ಆಚರಿಸಿಕೊಂಡರು. 30 :ಸುಶ್ಮಿತಾ ಸೇನ್ ಅವರು ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ 30 ನೇ ವಾರ್ಷಿಕೋತ್ಸವವನ್ನು ಮಂಗಳವಾರ ಆಚರಿಸಿದರು, ಇದು ತಾನು ಶಾಶ್ವತವಾಗಿ ಪಾಲಿಸುವ ಗೌರವ ಎಂದು ಹೇಳಿದರು. ಸೇನ್ ಅವರು ಅಸ್ಕರ್ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಅವರು ಸ್ಪರ್ಧೆಯನ್ನು ಗೆದ್ದಾಗ ಕೇವಲ 18 ವರ್ಷ ವಯಸ್ಸಿನವರಾಗಿದ್ದರು.ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ, ಸೇನ್ ತನ್ನ ಗೆಲುವಿನ ನಂತರ ಭೇಟಿ ನೀಡಿದ ಅನಾಥಾಶ್ರಮದಿಂದ ಮಗುವನ್ನು ಹಿಡಿದಿರುವ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. "ನಾನು ಅನಾಥಾಶ್ರಮದಲ್ಲಿ ಭೇಟಿಯಾದ ಈ ಪುಟ್ಟ ಹುಡುಗಿ, ಜೀವನದ ಅತ್ಯಂತ ಮುಗ್ಧ ಮತ್ತು ಆಳವಾದ ಪಾಠಗಳನ್ನು ಕಲಿಸಿದೆ. ಮತ್ತು ಅವುಗಳು ನನ್ನನ್ನು ಇಂದಿಗೂ ಬದುಕುವಂತೆ ಮಾಡಿದೆ. ಈ ಸೆರೆಹಿಡಿಯಲಾದ ಕ್ಷಣವು ಇಂದಿಗೆ 30 ವರ್ಷ ಹಳೆಯದು ಇದನ್ನು ಓದಿ : “ಇದು ಎಂತಹ ಪ್ರಯಾಣ ಹಾಗೆ ಇದು ಮುಂದುವರಿಯುತ್ತಿರುತ್ತದೆ. ಯಾವಾಗಲೂ ನನ್ನ ಶ್ರೇಷ್ಠ ಗುರುತು ಮತ್ತು ಶಕ್ತಿಯಾಗಿರುವುದಕ್ಕಾಗಿ ಭಾರತಕ್ಕೆ ಧನ್ಯವಾದಗಳು ಸಲ್ಲಿಸುತ್ತೇನೆ. ಕೊನೆಯಿಲ್ಲದ ಪ್ರೀತಿ ಮತ್ತು ಸೇರಿದ…ಮೂರು ದಶಕಗಳ ಮತ್ತು ಎಣಿಕೆಗಾಗಿ ಫಿಲಿಪೈನ್ಸ್‌ಗೆ ಕೂಡ ಧನ್ಯವಾದಗಳು!! ಎಂದು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ಕೊಲಂಬಿಯಾದ ಕ್ಯಾರೊಲಿನಾ ಗೊಮೆಜ್ ಅವರನ್ನು ಸಹ ಸೇನ್ ನೆನಪಿಸಿಕೊಂಡಿದ್ದು, ನನ್ನ ಸುಂದರ @ ನಿಮ್ಮ ಅನುಗ್ರಹವನ್ನು ನಾನು ನೆನಪಿಸಿಕೊಳ್ಳುತ್ತೇನೆ ಮತ್ತು ಆಚರಿಸುತ್ತೇನೆ" ಮತ್ತು ತಮ್ಮ ನಿರಂತರ ಬೆಂಬಲಕ್ಕಾಗಿ ಸೇನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. “ಪ್ರಪಂಚದಾದ್ಯಂತ ಇರುವ ನನ್ನ ಎಲ್ಲಾ ಪ್ರೀತಿಯ ಅಭಿಮಾನಿಗಳು, ಸ್ನೇಹಿತರು, ಕುಟುಂಬ ಮತ್ತು ಹಿತೈಷಿಗಳಿಗೆ…ತಿಳಿದುಕೊಳ್ಳಿ, ನಿಮ್ಮಲ್ಲಿ ಪ್ರತಿಯೊಬ್ಬರೂ ನನ್ನ ಜೀವನದಲ್ಲಿ ಒಂದು ಬದಲಾವಣೆಯನ್ನು ಮಾಡಿದ್ದಾರೆ ಮತ್ತು ನಿಮಗೆ ತಿಳಿದಿಲ್ಲದ ರೀತಿಯಲ್ಲಿ ನನ್ನನ್ನು ಪ್ರೇರೇಪಿಸಿದ್ದಾರೆ ಎಂದು ಅವರು ಹೇಳಿದರು. ಇದನ್ನು ಓದಿ : ಪ್ರಶಸ್ತಿಯನ್ನು ಗೆದ್ದ ನಂತರ, ಸೇನ್ ಚಲನಚಿತ್ರೋದ್ಯಮಕ್ಕೆ ಕಾಲಿಟ್ಟರು ಮತ್ತು 1996 ರಲ್ಲಿ "ದಸ್ತಕ್" ನೊಂದಿಗೆ ಪಾದಾರ್ಪಣೆ ಮಾಡಿದರು. ಅವರು "ಜೋರ್", "ಮೈ ಹೂ ನಾ", "ಬಿವಿ ನಂ 1", "ಆಂಖೇನ್" ಸೇರಿದಂತೆ ಹಲವಾರು ಯೋಜನೆಗಳಲ್ಲಿ ಕೆಲಸ ಮಾಡಿದರು. , "ಮೈನೆ ಪ್ಯಾರ್ ಕ್ಯುನ್ ಕಿಯಾ" ಮತ್ತು "ದುಲ್ಹಾ ಮಿಲ್ ಗಯಾ". ಅವರು ಇತ್ತೀಚೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ "ಆರ್ಯ" ಸರಣಿಯಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ಆರ್ಯ ಸರೀನ್‌ನ ಪ್ರಮುಖ ಪಾತ್ರವನ್ನು ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_622.txt b/zeenewskannada/data1_url7_500_to_1680_622.txt new file mode 100644 index 0000000000000000000000000000000000000000..47cd255db6d5f949bf72532d0921d3ee75858e2a --- /dev/null +++ b/zeenewskannada/data1_url7_500_to_1680_622.txt @@ -0,0 +1 @@ +: ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಸಿದ ರೆಮಲ್ ಚಂಡಮಾರುತ, 10 ಸಾವು, ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿ : ಭಾರತದಲ್ಲಿ ಸಾಕಷ್ಟು ಹಾನಿಯುಂಟು ಮಾಡಿರುವ ರೆಮಲ್ ಚಂಡಮಾರುತ ನೆರೆಯ ಬಾಂಗ್ಲಾದೇಶದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ರೆಮಲ್ ಚಂಡಮಾರುತದಿಂದಾಗಿ ಬಾಂಗ್ಲಾದೇಶದಲ್ಲಿ ಹತ್ತು ಜನರು ಮೃತಪಟ್ಟಿದ್ದರೆ, ಲಕ್ಷಾಂತರ ಜನ ಸೂರು ಕಳೆದುಕೊಂಡಿದ್ದಾರೆ. :ಪೂರ್ವ ಮಾನ್ಸೂನ್ ಋತುವಿನಲ್ಲಿ ಮೇ 26ರಂದು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣವಾದ ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವೆ ಭೂಕುಸಿತವನ್ನು ಉಂಟು ಮಾಡಿತ್ತು. ಇದರಿಂದಾಗಿ ಬಂಗಾಳದಲ್ಲಿ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೆ, ಕರಾವಳಿ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಆಸ್ತಿಗೆ ವ್ಯಾಪಕ ಹಾನಿಯಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಹತ್ತು ಜನರು ಪ್ರಾಣಕಳೆದುಕೊಂಡಿದ್ದಾರೆ. ಈ ನೈಸರ್ಗಿಕ ವಿಕೋಪದಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಬಾಂಗ್ಲಾದೇಶದಲ್ಲಿ ಚಂಡಮಾರುತಕ್ಕೆ 10 ಬಲಿ ( ) :ಭಾನುವಾರ (ಮೇ 26) ರಾತ್ರಿ ಬಾಂಗ್ಲಾದೇಶದ ಕರಾವಳಿ ಪ್ರದೇಶದಲ್ಲಿ( ) ಉಂಟಾದ ಭೂಕುಸಿತದಿಂದಾಗಿ 10 ಜನರು ಪ್ರಾಣಕಳೆದುಕೊಂಡಿದ್ದಾರೆ. ಮೃತರಲ್ಲಿ ಭೋಲಾ ಮತ್ತು ಬಾರಿಸಾಲ್ ಜಿಲ್ಲೆಗಳಲ್ಲಿ ತಲಾ ಮೂವರು ಮತ್ತು ಸತ್ಖಿರಾ, ಖುಲ್ನಾ, ಚಿತ್ತಗಾಂಗ್ ಮತ್ತು ಪಟುಖಾಲಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸೇರಿದ್ದಾರೆ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ರಾಜ್ಯ ಸಚಿವ ಎಂಡಿ ಮೊಹಿಬ್ಬುರ್ ರೆಹಮಾನ್ ಅವರನ್ನು ಉಲ್ಲೇಖಿಸಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಇದನ್ನೂ ಓದಿ- ಲಭ್ಯವಿರುವ ಮಾಹಿತಿಯ ಪ್ರಕಾರ, ರೆಮಾಲ್ ಚಂಡಮಾರುತದಿಂದಾಗಿದಲ್ಲಿ () 19 ಜಿಲ್ಲೆಗಳಿಗೆ ಹಾನಿಯಾಗಿದೆ. ಇವುಗಳಲ್ಲಿ ಜಲಕಾತಿ, ಬಾರಿಶಾಲ್, ಪಟುಖಾಲಿ, ಪಿರೋಜ್‌ಪುರ, ಬರ್ಗುನಾ, ಖುಲ್ನಾ, ಸತ್ಖಿರಾ, ಬಗರ್‌ಹಾಟ್, ಬರ್ಗುನಾ, ಭೋಲಾ, ಫೆನಿ, ಕಾಕ್ಸ್ ಬಜಾರ್, ಚಿತ್ತಗಾಂಗ್, ನೊವಾಖಾಲಿ, ಲಕ್ಷ್ಮಿಪುರ್ , ಗೋಪಾಲ್ಗಂಜ್, ಶರಿಯತ್ಪುರ್ ಮತ್ತು ಜೆಸ್ಸೋರ್ ಜಿಲ್ಲೆಗಳು ಸೇರಿವೆ ಎಂದು ಸಚಿವ ಎಂಡಿ ಮೊಹಿಬ್ಬುರ್ ರೆಹಮಾನ್ ಮಾಹಿತಿ ನೀಡಿದ್ದಾರೆ. ಒಂದೂವರೆ ಲಕ್ಷ ಮನೆಗಳಿಗೆ ಹಾನಿ, 9 ಸಾವಿರ ಶೆಲ್ಟರ್‌ಗಳ ನಿರ್ಮಾಣ:ಈ ಕುರಿತಂತೆ ನಿನ್ನೆ (ಮೇ 27) ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ರೆಮಾಲ್ ಚಂಡಮಾರುತದಿಂದಾಗಿ ( ) ಬಾಂಗ್ಲಾದೇಶದಲ್ಲಿ 150,457 ಮನೆಗಳಿಗೆ ಹಾನಿಯಾಗಿದ್ದು, ಬಾಂಗ್ಲಾದೇಶದ 107 ಒಕ್ಕೂಟಗಳು ಮತ್ತು 914 ಪುರಸಭೆಗಳಲ್ಲಿ 35,483 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಬಾಂಗ್ಲಾದೇಶದ ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 9424 ಆಶ್ರಯಗಳನ್ನು ತೆರೆಯಲಾಗಿದ್ದು, ಇಲ್ಲಿ 800,000 ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ, 52 ಸಾವಿರಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ಸಹ ಈ ಪ್ರದೇಶಗಳಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಸಂತ್ರಸ್ತರಿಗಾಗಿ 6.85 ಕೋಟಿ ಅನುದಾನ ನೀಡಲಾಗಿದ್ದು 15 ಜಿಲ್ಲೆಗಳಲ್ಲಿ 3.85 ಕೋಟಿ, 5,500 ಟನ್ ಅಕ್ಕಿ, 5,000 ಒಣ ಆಹಾರ, ಶಿಶು ಆಹಾರಕ್ಕಾಗಿ 1.50 ಕೋಟಿ ಮತ್ತು ಮೇವಿಗೆ 1.50 ಕೋಟಿ ಒದಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಜನರ ಚಿಕಿತ್ಸೆಗಾಗಿ 1,471 ವೈದ್ಯಕೀಯ ತಂಡಗಳ ರಚನೆ:ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದ್ದು ಚಿಕಿತ್ಸೆಗಾಗಿ ಒಟ್ಟು 1,471 ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ. ಈ ವೈದ್ಯಕೀಯ ತಂಡದಲ್ಲಿ 1,400 ತಂಡಗಳು ಸಕ್ರಿಯವಾಗಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_623.txt b/zeenewskannada/data1_url7_500_to_1680_623.txt new file mode 100644 index 0000000000000000000000000000000000000000..7d1ea8f46ccd25820d399d9020bd832a40a50984 --- /dev/null +++ b/zeenewskannada/data1_url7_500_to_1680_623.txt @@ -0,0 +1 @@ +ಜೆರುಸಲೇಂನಲ್ಲಿ 2,300 ವರ್ಷ ಹಳೆಯ ಉಂಗುರ ಪತ್ತೆ!! : ಇಸ್ರೇಲ್ ನ ಜೆರುಸಲೆಮ್‌ನ ಸಿಟಿ ಆಫ್ ಡೇವಿಡ್ ಆರ್ಕಿಯಲಾಜಿಕಲ್ ಪಾರ್ಕ್ ನಲ್ಲಿ ಮಗುವಿನ 2,300 ವರ್ಷಗಳಷ್ಟು ಹಳೆಯದಾದ ಉಂಗುರವನ್ನು ಕಂಡುಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ. 2,300 :ಇಸ್ರೇಲ್ ನ ಜೆರುಸಲೆಮ್‌ನ ಸಿಟಿ ಆಫ್ ಡೇವಿಡ್ ಆರ್ಕಿಯಲಾಜಿಕಲ್ ಪಾರ್ಕ್ ನಲ್ಲಿ ಆಂಟಿಕ್ವಿಟೀಸ್‌ನಲ್ಲಿನ ಉತ್ಖನನದಲ್ಲಿ ಪುರಾತತ್ತ್ವಜ್ಞರು ಹೆಲೆನಿಸ್ಟಿಕ್ ಅವಧಿಯ ಮಗುವಿನ 2,300 ವರ್ಷಗಳಷ್ಟು ಹಳೆಯದಾದ ಉಂಗುರವನ್ನು ಕಂಡುಹಿಡಿದಿದ್ದಾರೆ ಎಂದು ಸೋಮವಾರ ಪ್ರಾಧಿಕಾರಪ್ರಕಟಿಸಿದೆ. ಚಿನ್ನದ ಉಂಗುರವನ್ನು ಕೆಂಪು ಅಮೂಲ್ಯವಾದ ಕಲ್ಲಿನಿಂದ ಅಲಂಕರಿಸಲಾಗಿದೆ ಇದನ್ನು ಗಾರ್ನೆಟ್ ಎಂದು ನಂಬಲಾಗಿದೆ ಮತ್ತು ಸಣ್ಣ ವ್ಯಾಸವನ್ನು ಹೊಂದಿದೆ, ಇದು ಹುಡುಗ ಅಥವಾ ಹುಡುಗಿ ಧರಿಸಿರುವ ಸಾಧ್ಯತೆಯಿದೆ ಎಂದು ತಜ್ಞರು ನಂಬಲಾಗಿದೆ. ಇದನ್ನು ಓದಿ : ನಾನು ಪರದೆಯ ಮೂಲಕ ಭೂಮಿಯನ್ನು ಶೋಧಿಸುತ್ತಿದ್ದೆ ಮತ್ತು ಇದ್ದಕ್ಕಿದ್ದಂತೆ ಏನೋ ಮಿನುಗು ಕಂಡಿತು. ನಾನು ತಕ್ಷಣವೇ ನೋಡಿದಾಗ "ಉಂಗುರ ಸಿಕ್ಕಿತು, ನಾನು ಉಂಗುರವನ್ನು ಸಿಕ್ಕಿತು" ಎಂದು ಕೂಗಿದೆ ಎಂದು ಉತ್ಖನನ ತಂಡದ ಸದಸ್ಯ ತೆಹಿಯಾ ಗಂಗಾಟೆ ಹೇಳಿದರು. "ಸೆಕೆಂಡ್‌ಗಳಲ್ಲಿ, ಎಲ್ಲರೂ ನನ್ನ ಸುತ್ತಲೂ ಜಮಾಯಿಸಿದರು, ಮತ್ತು ಎಲ್ಲರಲ್ಲೂ ಉತ್ಸಾಹ ಉಂಟಾಯಿತು. ಇದು ಒಂದು ಭಾವನಾತ್ಮಕವಾಗಿ ಹುಡುಕಾಟವಾಗಿತ್ತು. ನೀವು ಪ್ರತಿದಿನ ಕಂಡುಕೊಳ್ಳುವ ರೀತಿಯದ್ದಲ್ಲ. ನಿಜವಾಗಿ, ನಾನು ಯಾವಾಗಲೂ ಚಿನ್ನಾಭರಣಗಳನ್ನು ಹುಡುಕಲು ಬಯಸುತ್ತೇನೆ ಮತ್ತು ಈ ಕನಸು ನನಸಾಗಲು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು. ಆವಿಷ್ಕಾರವು "ಆರಂಭಿಕ ಹೆಲೆನಿಸ್ಟಿಕ್ ಅವಧಿಯ ಜೆರುಸಲೆಮ್ ನಿವಾಸಿಗಳ ಸ್ವಭಾವ ಮತ್ತು ನಿಲುವಿನ ಹೊಸ ಚಿತ್ರವನ್ನು ಚಿತ್ರಿಸುತ್ತದೆ" ಎಂದು ಟೆಲ್ ಅವಿವ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯುವಲ್ ಗಡೋಟ್ ಹೇಳಿದರು."ಹಿಂದೆ ನಾವು ಈ ಯುಗದ ಕೆಲವು ರಚನೆಗಳು ಮತ್ತು ಆವಿಷ್ಕಾರಗಳನ್ನು ಮಾತ್ರ ಕಂಡುಕೊಂಡಿದ್ದೇವೆ ಮತ್ತು ಆದ್ದರಿಂದ ಹೆಚ್ಚಿನ ವಿದ್ವಾಂಸರು ಜೆರುಸಲೆಮ್ ಆಗ್ನೇಯ ಇಳಿಜಾರಿನ ಮೇಲ್ಭಾಗಕ್ಕೆ ಮತ್ತು ತುಲನಾತ್ಮಕವಾಗಿ ಕಡಿಮೆ ಸಂಪನ್ಮೂಲಗಳೊಂದಿಗೆ ಸೀಮಿತವಾದ ಒಂದು ಸಣ್ಣ ಪಟ್ಟಣ ಎಂದು ಊಹಿಸಿದ್ದಾರೆ. , ಈ ಹೊಸ ಸಂಶೋಧನೆಗಳು ವಿಭಿನ್ನ ಕಥೆಯನ್ನು ಹೇಳುತ್ತವೆ, "ಗಾಡೋಟ್ ವಿವರಿಸಿದರು. ಇದನ್ನು ಓದಿ : ಡೇವಿಡ್ ನಗರವು ಪ್ರಾಚೀನ ಬೈಬಲ್ನ ನಗರದ ಮೂಲ ಕೇಂದ್ರವಾಗಿದೆ. ಜೆರುಸಲೆಮ್‌ನ ಓಲ್ಡ್ ಸಿಟಿಯ ದಕ್ಷಿಣದ ಗೋಡೆಗಳ ಹೊರಗೆ ಇದೆ, ಇದು ಇಸ್ರೇಲ್‌ನ ಪ್ರಮುಖ ಪುರಾತತ್ತ್ವ ಶಾಸ್ತ್ರದ ತಾಣಗಳಲ್ಲಿ ಒಂದಾಗಿದೆ. ಅಲ್ಲಿಯೇ ಕಿಂಗ್ ಡೇವಿಡ್ ತನ್ನ ರಾಜಧಾನಿಯನ್ನು ಸ್ಥಾಪಿಸಿದನು ಮತ್ತು ಅನೇಕ ಪ್ರಮುಖ ಬೈಬಲ್ನ ಘಟನೆಗಳ ಸ್ಥಳವಾಗಿದೆ. ಈ ಉದ್ಯಾನವನವು ಹಿಜ್ಕೀಯನ ಸುರಂಗಕ್ಕೆ ಹೆಸರುವಾಸಿಯಾಗಿದೆ, ಇದು ಸೆನ್ನಾಚೆರಿಬ್ ನೇತೃತ್ವದ ಅಸಿರಿಯಾದ ಮುತ್ತಿಗೆಗೆ ಮುಂಚಿತವಾಗಿ ನಗರಕ್ಕೆ ನೀರನ್ನು ಒದಗಿಸಲು ರಾಜ ಹಿಜ್ಕೀಯನಿಂದ ನಿರ್ಮಿಸಲ್ಪಟ್ಟಿತು. ಜೂನ್ 4 ರಂದು ಜೆರುಸಲೆಮ್ ದಿನದಂದು ಪುರಾತನ ಪ್ರಾಧಿಕಾರದ ಸಮ್ಮೇಳನದಲ್ಲಿ ಉಂಗುರವನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆಎಂದು ಪ್ರಾಧಿಕಾರ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_624.txt b/zeenewskannada/data1_url7_500_to_1680_624.txt new file mode 100644 index 0000000000000000000000000000000000000000..a843bb52fabc63dbc9dc198057bd45604fdcc819 --- /dev/null +++ b/zeenewskannada/data1_url7_500_to_1680_624.txt @@ -0,0 +1 @@ +-3: ಈ ದಿನಾಂಕದಂದೇ ನಡೆಯುತ್ತೆ -3...! ಭಯಾನಕ ಭವಿಷ್ಯ ನುಡಿದ ಭಾರತೀಯ ಜೋತಿಷ್ಯಿ ಈಗ ಭಾರತೀಯ ಜ್ಯೋತಿಷಿ ಕುಶಾಲ್ ಕುಮಾರ್ ನುಡಿದ ಭವಿಷ್ಯ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಮೀಡಿಯಮ್‌ನಲ್ಲಿನ ಪೋಸ್ಟ್‌ನಲ್ಲಿ, ಕುಮಾರ್ ಅವರು ವಿಶ್ವ ಸಮರ 3 ಕೇವಲ ವಾರಗಳ ದೂರದಲ್ಲಿದೆ ಎಂದು ಹೇಳಿದ್ದಾರೆ.ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಶ್ರೀ ಕುಮಾರ್ ಅವರು ವೈದಿಕ ಜ್ಯೋತಿಷಿಯಾಗಿದ್ದಾರೆ, ಅವರು ಭವಿಷ್ಯದ ಘಟನೆಗಳ ಬಗ್ಗೆ ಮುನ್ಸೂಚನೆ ನೀಡಲು ಗ್ರಹಗಳ ಜೋಡಣೆಯನ್ನು ತೋರಿಸುವ ಚಾರ್ಟ್‌ಗಳನ್ನು ಬಳಸಿದ್ದಾರೆ. ಮೂರನೆಯ ಮಹಾಯುದ್ಧದ ಪರಿಕಲ್ಪನೆಯು ದಶಕಗಳಿಂದ ತೀವ್ರವಾದ ಊಹಾಪೋಹ ಮತ್ತು ಚರ್ಚೆಯ ವಿಷಯವಾಗಿದೆ. ಮೊದಲ ಎರಡು ವಿಶ್ವಯುದ್ಧಗಳ ವಿನಾಶಕಾರಿ ಪರಿಣಾಮಗಳು ಇನ್ನೂ ಹಾಗೆ ಇವೆ. ಹಾಗಾಗಿ ಈಗ ಮತ್ತೊಂದು ದೊಡ್ಡ ಪ್ರಮಾಣದ ಸಂಘರ್ಷದ ಕಲ್ಪನೆಯು ಭಯಾನಕ ಮತ್ತು ಬಲವಾದದ್ದು. ನಾಸ್ಟ್ರಾಡಾಮಸ್ ಮತ್ತು ಬಾಬಾ ವಂಗಾ ಸೇರಿದಂತೆ ಅನೇಕ ಜ್ಯೋತಿಷಿಗಳು WW3 ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆದರೆ ಅದರ ಸಾಧ್ಯತೆಯು ಅನಿಶ್ಚಿತವಾಗಿಯೇ ಉಳಿದಿದೆ. ಆದರೂ, ಕಾಲಕಾಲಕ್ಕೆ, ಅಂತಹ ಭವಿಷ್ಯವಾಣಿಗಳ ಬಗ್ಗೆ ಸುದ್ದಿಗಳು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೊರಹೊಮ್ಮುತ್ತಲೇ ಇರುತ್ತವೆ ಮತ್ತು ಹೆಚ್ಚಿನ ಗಮನವನ್ನು ಸೆಳೆಯುತ್ತವೆ. ಈಗ ಭಾರತೀಯ ಜ್ಯೋತಿಷಿ ಕುಶಾಲ್ ಕುಮಾರ್ ನುಡಿದ ಭವಿಷ್ಯ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಮೀಡಿಯಮ್‌ನಲ್ಲಿನ ಪೋಸ್ಟ್‌ನಲ್ಲಿ, ಕುಮಾರ್ ಅವರು ವಿಶ್ವ ಸಮರ 3 ಕೇವಲ ವಾರಗಳ ದೂರದಲ್ಲಿದೆ ಎಂದು ಹೇಳಿದ್ದಾರೆ.ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಶ್ರೀ ಕುಮಾರ್ ಅವರು ವೈದಿಕ ಜ್ಯೋತಿಷಿಯಾಗಿದ್ದಾರೆ, ಅವರು ಭವಿಷ್ಯದ ಘಟನೆಗಳ ಬಗ್ಗೆ ಮುನ್ಸೂಚನೆ ನೀಡಲು ಗ್ರಹಗಳ ಜೋಡಣೆಯನ್ನು ತೋರಿಸುವ ಚಾರ್ಟ್‌ಗಳನ್ನು ಬಳಸಿದ್ದಾರೆ. ಇದನ್ನೂ: "2024 ಪ್ರಪಂಚದಾದ್ಯಂತದ ಹಾಟ್‌ಸ್ಪಾಟ್‌ಗಳಲ್ಲಿನ ಯುದ್ಧದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಚಿಂತಿತವಾಗಿದೆ ಎಂದು ಊಹಿಸಲಾಗಿದೆ, ವಿಶೇಷವಾಗಿ ಮೇ 8 ರ ಸುಮಾರಿಗೆ ಕೊರಿಯಾ, ಚೀನಾ-ತೈವಾನ್, ಇಸ್ರೇಲ್ ಮತ್ತು ಇತರರನ್ನು ಒಳಗೊಂಡಿರುವ ಮಧ್ಯಪ್ರಾಚ್ಯದಂತಹ ಯುದ್ಧ ರಂಗಗಳಲ್ಲಿ ಹೆಚ್ಚಿನ ಸಮರದ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ. ಮಧ್ಯಪ್ರಾಚ್ಯ ಮತ್ತು ಉಕ್ರೇನ್-ರಷ್ಯಾ, ನ್ಯಾಟೋದ ಸಮರವು ತೀವ್ರ ಸ್ವರೂಪವನ್ನು ಕಂಡುಕೊಳ್ಳಬಹುದು, ”ಎಂದು ಅವರು ಹೇಳಿದ್ದಾರೆ. "ಕೆಲವು ದೇಶಗಳಲ್ಲಿ ಆಡಳಿತ ನಡೆಸುವ ಅಧಿಕಾರವನ್ನು ಹೊಂದಿರುವ ಕೆಲವು ವ್ಯಕ್ತಿಗಳು ಪ್ರಮುಖ ಚಿಂತಾಜನಕ ಉದಯೋನ್ಮುಖ ಸನ್ನಿವೇಶವನ್ನು ನಿಭಾಯಿಸಲು ಕಠಿಣ ಮತ್ತು ಕಷ್ಟಕರವೆಂದು ಕಂಡುಕೊಳ್ಳಬಹುದು. ಕೆಲವರು ಗಂಭೀರವಾಗಿ ಅಸ್ವಸ್ಥರಾಗುವ ಸಾಧ್ಯತೆಯಿದೆ ಅಥವಾ ರಾಜೀನಾಮೆ ನೀಡಬಹುದು. ರಾಜಕೀಯ ಕ್ಷೇತ್ರದಲ್ಲಿನ ಏರುಪೇರುಗಳನ್ನು ತಳ್ಳಿಹಾಕಲಾಗುವುದಿಲ್ಲ. ಸಣ್ಣದಾಗಿ, ದುರ್ಬಲವಾಗಿರುವಲ್ಲಿ, ಸಮಕಾಲೀನ ಗ್ರಹಗಳ ಚಲನೆಗಳು ಒಟ್ಟಾರೆ ನಿಯಂತ್ರಣವನ್ನು ತೆಗೆದುಕೊಳ್ಳಲು ಸೈನ್ಯವು ಹೆಜ್ಜೆ ಹಾಕಬಹುದು ಎಂದು ಸೂಚಿಸುತ್ತದೆ, ”ಎಂದು ಶ್ರೀ ಕುಮಾರ್ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವ ಯುದ್ದದ ದಿನಾಂಕದ ಘೋಷಣೆ: "ಈಗ, ಮಂಗಳವಾರ, 18 ಜೂನ್ 2024 ಅನ್ನು ಪ್ರಚೋದಿಸಲು ಪ್ರಬಲವಾದ ಗ್ರಹಗಳ ಪ್ರಚೋದನೆಯನ್ನು ಹೊಂದಿದೆ, ಆದರೂ 10 ಮತ್ತು 29 ಜೂನ್ ಸಹ ಎಂದು ಹೇಳಬಹುದು"ಎಂದು ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.ಪಂಚಕುಲ ಮೂಲದ ಶ್ರೀ ಕುಮಾರ್ ಅವರು ಪ್ರಪಂಚದ ಘಟನೆಯನ್ನು ಊಹಿಸುವ ಜ್ಯೋತಿಷಿ ಎಂದು ವಿವರಿಸುತ್ತಾರೆ. ಹೀಗಾಗಿಯೇ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_625.txt b/zeenewskannada/data1_url7_500_to_1680_625.txt new file mode 100644 index 0000000000000000000000000000000000000000..f27b48398578095a36e2657c01c3e5916df1528b --- /dev/null +++ b/zeenewskannada/data1_url7_500_to_1680_625.txt @@ -0,0 +1 @@ +16 ವರ್ಷ ಬಾಲಕಿ ಕಾಮ್ಯಾ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ, ಅತಿ ಕಿರಿಯ ಭಾರತೀಯ ಎಂಬ ದಾಖಲೆ 16 : ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಶನ್‌ನ ಸದಸ್ಯೆಯಾಗಿರುವ 16 ವರ್ಷದ ಕಾಮ್ಯಾ ಕಾರ್ತಿಕೇಯನ್ ಎವರೆಸ್ಟ್ ಅನ್ನು ಏರುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಪರ್ವತಾರೋಹಿ ಕಾಮ್ಯಾ ಸೋಮವಾರ ಮಧ್ಯಾಹ್ನ 12:35 ಕ್ಕೆ ಎವರೆಸ್ಟ್ ಶಿಖರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. 16-- :ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಶನ್‌ನ ಸದಸ್ಯೆಯಾಗಿರುವ 16 ವರ್ಷದ ಕಾಮ್ಯಾ ಕಾರ್ತಿಕೇಯನ್ ಎವರೆಸ್ಟ್ ಅನ್ನು ಏರುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಪರ್ವತಾರೋಹಿ ಕಾಮ್ಯಾ ಸೋಮವಾರ ಮಧ್ಯಾಹ್ನ 12:35 ಕ್ಕೆ ಎವರೆಸ್ಟ್ ಶಿಖರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು ಈ ಅಭಿಯಾನದಲ್ಲಿ ಕಾಮ್ಯಾ ಅವರ ತಂದೆ ಎಸ್ ಕಾರ್ತಿಕೇಯನ್ ಭಾಗವಹಿಸಿದ್ದರು. ಓಟ ಮುಗಿಯುತ್ತಿದ್ದಂತೆ ಮಗಳು ತನ್ನ ತಂದೆಯನ್ನು ಬಿಟ್ಟು ಮೊದಲು ಎವರೆಸ್ಟ್ ಶಿಖರವನ್ನು ತಲುಪಿದಳು. ತಂದೆ ಎಸ್ ಕಾರ್ತಿಕೇಯನ್ ಮಧ್ಯಾಹ್ನ 2.15ಕ್ಕೆ ಎವರೆಸ್ಟ್ ಏರಿದರು ಮತ್ತು ಸಾಧನೆ ಮಾಡುವ ಮೂಲಕ ಅತಿ ಕಿರಿಯ ಭಾರತೀಯ ಎನಿಸಿಕೊಂಡಿದ್ದಾರೆ ಎಂದು ಟಾಟಾ ಸ್ಟೀಲ್‌ ಅಡ್ವೆಂಚರ್‌ ಫೌಂಡೇಶನ್‌ ಗುರುವಾರ ಹೇಳಿದೆ. ಇದನ್ನು ಓದಿ : ಮಹಾರಾಷ್ಟ್ರ ಮೂಲದ ಕಾಮ್ಯಾ, ತಮ್ಮ ತಂದೆ ಭಾರತೀಯ ನೌಕಾಪಡೆಯ ಕಮಾಂಡರ್‌ ಎಸ್‌. ಕಾರ್ತಿಕೇಯನ್‌ ಅವರ ಜೊತೆಗೂಡಿ ಶಿಖರವನ್ನು ಏರಿದ್ದಾರೆ. ತಂದೆ, ಮಗಳ ಜೋಡಿ ಮೇ 20 ರಂದು 8,848 ಮೀ. ಎತ್ತರಕ್ಕೆ ತಲುಪಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಫ್ರಿಕಾದ ಅತಿ ಎತ್ತರದ ಶಿಖರವಾದ ಮೌಂಟ್ ಕಿಲಿಮಂಜಾರೋ (5,895 ಮೀಟರ್), ಯುರೋಪಿನ ಅತಿ ಎತ್ತರದ ಪರ್ವತ, ಮೌಂಟ್ ಎಲ್ಬ್ರಸ್ (5,642 ಮೀಟರ್) ಮತ್ತು ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತವಾದ ಮೌಂಟ್ ಕೊಸ್ಸಿಯುಸ್ಕೊ (2,228 ಮೀಟರ್) ಸೇರಿದಂತೆ ಐದು ಶಿಖರಗಳನ್ನು ಕಾಮ್ಯ ಇಲ್ಲಿಯವರೆಗೆ ಏರಿದ್ದಾರೆ. ಇದನ್ನು ಓದಿ : 2017 ರಲ್ಲಿ, ಅವರು ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಚಾರಣ ಮಾಡಿದ ವಿಶ್ವದ ಎರಡನೇ ಕಿರಿಯ ಹುಡುಗಿಯಾಗಿ, ಇದಲ್ಲದೆ, ಅವರು 20 ಅಡಿ ಎತ್ತರದ ಮೌಂಟ್ ಸ್ಟೋಕ್‌ನಲ್ಲಿ ಯಶಸ್ಸನ್ನು ಸಾಧಿಸಿದ ವಿಶ್ವದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಾಮ್ಯ ಅವರು 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_626.txt b/zeenewskannada/data1_url7_500_to_1680_626.txt new file mode 100644 index 0000000000000000000000000000000000000000..d81d6911c18e729ba8c7310ff4ad663a6ed97162 --- /dev/null +++ b/zeenewskannada/data1_url7_500_to_1680_626.txt @@ -0,0 +1 @@ +ಜುಲೈ 4 ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ: ಪ್ರಧಾನಿ ರಿಷಿ ಸುನಕ್ ಘೋಷಣೆ : ಜುಲೈ 4 ರಂದು ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ. 4 :ಯುಕೆ ಪ್ರಧಾನಿ ರಿಷಿ ಸುನಕ್ ಅವರು ಡೌನಿಂಗ್ ಸ್ಟ್ರೀಟ್‌ನ ಹೊರ ಹೇಳಿಕೆಯಲ್ಲಿ ಜುಲೈ 4 ರಂದು ಅನಿರೀಕ್ಷಿತ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದ್ದಾರೆ. ಈ ಅನಿಶ್ಚಿತ ಸಮಯಗಳು ಸುರಕ್ಷಿತ ಭವಿಷ್ಯವನ್ನು ರೂಪಿಸಲು ಸ್ಪಷ್ಟ ಯೋಜನೆ ಮತ್ತು ದಿಟ್ಟ ಕ್ರಮಕ್ಕಾಗಿ ಕರೆ ನೀಡಿದ್ದಾರೆ ಎಂದು ನಲ್ಲಿನ ಪೋಸ್ಟ್‌ನಲ್ಲಿ, ರಿಷಿ ಸುನಕ್ ಹೇಳಿದರು. ನಮ್ಮ ದೇಶ ಮತ್ತು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಭದ್ರಪಡಿಸಲು ಆ ದಿಟ್ಟ ಕ್ರಮವನ್ನು ತೆಗೆದುಕೊಳ್ಳಲು ಯಾರು ಸಿದ್ಧರಾಗಿದ್ದಾರೆ" ಎಂದು ಹೇಳಿ, ಬ್ರಿಟನ್‌ನ ಜನರು ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಇದಾಗಿದೆ' ಇದನ್ನು ಓದಿ : ಸುನಕ್ ಅವರು ಜನವರಿ 2025 ರೊಳಗೆ ಮತದಾನವನ್ನು ನಡೆಸಬೇಕಾಗಿತ್ತು. ಈ ನಿರ್ಧಾರವು ಸುನಕ್ ಅವರ ಕನ್ಸರ್ವೇಟಿವ್ ಸರ್ಕಾರದ ಪತನದಲ್ಲಿ ಅಂತ್ಯಗೊಳ್ಳುವ ಆರು ವಾರಗಳ ಅಭಿಯಾನವನ್ನು ಪ್ರಾರಂಭಿಸುತ್ತದೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಹಿನ್ನಡೆ ಅನುಭವಿಸಬಹುದು ಎಂದು ಸಮೀಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ಚುನಾವಣೆ ಘೋಷಣೆಯಾಗಿದೆ. 'ಯಾವಾಗಬೇಕಾದರೂ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ಚುನಾವಣೆ ನಡೆಯಬೇಕು ಎಂಬುದು ದೇಶದ ಕೂಗಾಗಿದೆ' ಎಂದು ಲೇಬರ್ ಪಕ್ಷದ ವಕ್ತಾರರು ಹೇಳಿದ್ದಾರೆ ಮಸೂದೆಯನ್ನು ಅಂಗೀಕರಿಸಲು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪ್ರಯತ್ನಗಳು ಸಂಸತ್ತಿನ ಸದನಗಳಲ್ಲಿ ವಿರೋಧ ಮತ್ತು ಬ್ರಿಟನ್ ನ್ಯಾಯಾಲಯಗಳಲ್ಲಿನ ಸವಾಲುಗಳ ನಡುವೆ ಸಿಲುಕಿಕೊಂಡಿವೆ, ಏಕೆಂದರೆ ಶಾಸಕರು ಮತ್ತು ಕಾರ್ಯಕರ್ತರು ಮಾನವ ಹಕ್ಕುಗಳ ಆಧಾರದ ಮೇಲೆ ಶಾಸನವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಇದನ್ನು ಓದಿ : ಸ್ಥಳೀಯ ಫಲಿತಾಂಶದ ಕುರಿತು ಇದೇ ತಿಂಗಳ ಆರಂಭದಲ್ಲಿ ಮಾತನಾಡಿದ್ದ ಸುನಕ್, ವಿರೋಧ ಪಕ್ಷದಲ್ಲಿ ಪಕ್ಷವು ಗಳಿಸಿರುವ ಸ್ಥಾನಗಳನ್ನು ಗೆದ್ದಿದ್ದಾರೆ, ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷವು ಬಹುಮತ ಪಡೆಯದಂತಹ ಸ್ಥಿತಿಯ ಚುನಾವಣೆಗೆ ಸ್ಪರ್ಧಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_627.txt b/zeenewskannada/data1_url7_500_to_1680_627.txt new file mode 100644 index 0000000000000000000000000000000000000000..a37f7d64651330d4e5e0c54a4b73c6169a0224d5 --- /dev/null +++ b/zeenewskannada/data1_url7_500_to_1680_627.txt @@ -0,0 +1 @@ +ಲಗೇಜ್ ವಿತರಣಾ ಸೇವೆಯನ್ನು ವಿಸ್ತರಿಸಲು ಮತ್ತು ಸೆಲ್ಫ್ ಸ್ಟೋರೇಜ್ ಒಪ್ಪಂದ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಅನನ್ ಪ್ರಸೆರ್ಟ್ರುಂಗ್ರುಂಗ್ ಮತ್ತು ಸೆಲ್ಫ್ ಸ್ಟೋರೇಜ್ ಕಂ., ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಕಾಪಾಂಗ್ ಟಂಗ್‌ಸ್ರಿಸಂಗುವಾನ್ ಅವರು ಒಪ್ಪಂದಕ್ಕೆ ಸಹಿ ಹಾಕುವುದನ್ನು ಘೋಷಿಸಲು ಸಂತೋಷಪಡುತ್ತಾರೆ. ತಿಳುವಳಿಕೆ (). ಲಗೇಜ್ ಸಂಗ್ರಹಣೆ ಮತ್ತು ಸಾರಿಗೆಯಲ್ಲಿ ಪ್ರವರ್ತಕರಾದ ಗಳು ಮತ್ತು ಸಮಗ್ರ ಸ್ವಯಂ-ಶೇಖರಣಾ ಪರಿಹಾರಗಳಲ್ಲಿ ಮುಂಚೂಣಿಯಲ್ಲಿರುವ ನಡುವಿನ ಈ ಕಾರ್ಯತಂತ್ರದ ಮೈತ್ರಿಯು "ಲಗೇಜ್ ವಿತರಣಾ ಸೇವೆಯನ್ನು" ಹೆಚ್ಚಿಸಲು ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಸೇವೆಯು ಗಳ ಸೇವೆಯನ್ನು ಹೆಚ್ಚಿನ ಸ್ಥಳಗಳಲ್ಲಿ ವಿಸ್ತರಿಸುತ್ತದೆ ಮತ್ತು "ಒಟ್ಟು ಸ್ವಯಂ-ಸಂಗ್ರಹಣೆ ಪರಿಹಾರಗಳನ್ನು" ಒದಗಿಸುವ ನಿಟ್ಟಿನಲ್ಲಿ ನ ಕೊಡುಗೆಗಳನ್ನು ಹೆಚ್ಚಿಸುತ್ತದೆ. ಬ್ಯಾಂಕಾಕ್, ಥೈಲ್ಯಾಂಡ್ : ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಅನನ್ ಪ್ರಸೆರ್ಟ್ರುಂಗ್ರುಂಗ್ ಮತ್ತು ಸೆಲ್ಫ್ ಸ್ಟೋರೇಜ್ ಕಂ., ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಕಾಪಾಂಗ್ ಟಂಗ್‌ಸ್ರಿಸಂಗುವಾನ್ ಅವರು ಒಪ್ಪಂದಕ್ಕೆ ಸಹಿ ಹಾಕುವುದನ್ನು ಘೋಷಿಸಲು ಸಂತೋಷಪಡುತ್ತಾರೆ. ತಿಳುವಳಿಕೆ (). ಲಗೇಜ್ ಸಂಗ್ರಹಣೆ ಮತ್ತು ಸಾರಿಗೆಯಲ್ಲಿ ಪ್ರವರ್ತಕರಾದ ಗಳು ಮತ್ತು ಸಮಗ್ರ ಸ್ವಯಂ-ಶೇಖರಣಾ ಪರಿಹಾರಗಳಲ್ಲಿ ಮುಂಚೂಣಿಯಲ್ಲಿರುವ ನಡುವಿನ ಈ ಕಾರ್ಯತಂತ್ರದ ಮೈತ್ರಿಯು "ಲಗೇಜ್ ವಿತರಣಾ ಸೇವೆಯನ್ನು" ಹೆಚ್ಚಿಸಲು ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಸೇವೆಯು ಗಳ ಸೇವೆಯನ್ನು ಹೆಚ್ಚಿನ ಸ್ಥಳಗಳಲ್ಲಿ ವಿಸ್ತರಿಸುತ್ತದೆ ಮತ್ತು "ಒಟ್ಟು ಸ್ವಯಂ-ಸಂಗ್ರಹಣೆ ಪರಿಹಾರಗಳನ್ನು" ಒದಗಿಸುವ ನಿಟ್ಟಿನಲ್ಲಿ ನ ಕೊಡುಗೆಗಳನ್ನು ಹೆಚ್ಚಿಸುತ್ತದೆ. ವೃತ್ತಿಪರ ಲಗೇಜ್ ವಿತರಣೆ ಮತ್ತು ಸಂಗ್ರಹಣೆಯಲ್ಲಿ ಪರಿಣತಿಯನ್ನು ಹೊಂದಿದೆ, ಥೈಲ್ಯಾಂಡ್‌ನಾದ್ಯಂತ ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ಶಾಪಿಂಗ್ ಕೇಂದ್ರಗಳಂತಹ ಅನೇಕ ಸ್ಥಳಗಳಲ್ಲಿ ಸೇವೆಗಳನ್ನು ಸುಗಮಗೊಳಿಸುತ್ತದೆ. ಬ್ಯಾಂಕಾಕ್‌ನಲ್ಲಿ ಹನ್ನೆರಡು, ಪಟ್ಟಾಯದಲ್ಲಿ ಎರಡು, ಚಿಯಾಂಗ್ ಮಾಯ್‌ನಲ್ಲಿ ಎರಡು ಮತ್ತು ಸಮುಯಿ ದ್ವೀಪದಲ್ಲಿ ಒಂದು ಸೇರಿದಂತೆ ರಾಷ್ಟ್ರವ್ಯಾಪಿ 17 ಸೇವಾ ಕೌಂಟರ್‌ಗಳನ್ನು ಹೊಂದಿರುವ ಗಳು ಗ್ರಾಹಕರಿಗೆ ಹ್ಯಾಂಡ್ಸ್-ಫ್ರೀ ಮತ್ತು ಚಿಂತೆ-ಮುಕ್ತ ಪ್ರಯಾಣವನ್ನು ಥೈಲ್ಯಾಂಡ್‌ನಾದ್ಯಂತ ಆನಂದಿಸಲು ಅನುವು ಮಾಡಿಕೊಡುವ ಮೂಲಕ ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತವೆ. ಇದನ್ನೂ ಓದಿ: ತ್ವರಿತವಾಗಿ ಶೇಖರಣಾ ಸೇವಾ ವಲಯದಲ್ಲಿ ಗಮನಾರ್ಹ ಆಟಗಾರನಾಗಿ ಗುರುತಿಸಲ್ಪಟ್ಟಿದೆ, ಥೈಲ್ಯಾಂಡ್‌ನಲ್ಲಿ ವಸತಿ ಮತ್ತು ವಾಣಿಜ್ಯ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಬ್ಯಾಂಕಾಕ್‌ನಾದ್ಯಂತ 10 ಕ್ಕೂ ಹೆಚ್ಚು ಸೇವಾ ಕೌಂಟರ್‌ಗಳೊಂದಿಗೆ, ವೈಯಕ್ತಿಕ ಸಂಗ್ರಹಣೆಯಿಂದ ಹಿಡಿದು ದೊಡ್ಡ ಪ್ರಮಾಣದ ವ್ಯಾಪಾರ ಸಂಗ್ರಹಣೆಯ ಅಗತ್ಯಗಳವರೆಗೆ ಹೆಚ್ಚುವರಿ ಸ್ಥಳಾವಕಾಶವನ್ನು ನೀಡುವ ಮೂಲಕ ಜೀವನಶೈಲಿಯನ್ನು ಸಮೃದ್ಧಗೊಳಿಸಲು ಸಮರ್ಪಿಸಲಾಗಿದೆ. ಸ್ವಯಂ ಶೇಖರಣಾ ಘಟಕಗಳು, ಲಾಕರ್‌ಗಳು, ವ್ಯಾಪಾರ ಸಂಗ್ರಹಣೆ, ಸುರಕ್ಷಿತ ಠೇವಣಿ ಪೆಟ್ಟಿಗೆಗಳು ಮತ್ತು ವಿಶೇಷ ವೈನ್ ಸಂಗ್ರಹಣೆ ಸೇರಿದಂತೆ ವಿವಿಧ ಶೇಖರಣಾ ಆಯ್ಕೆಗಳನ್ನು ಒದಗಿಸುತ್ತದೆ, ಇದು ಬಳಕೆದಾರರ ಮನೆ ಬಾಗಿಲಿನಿಂದ ನೇರವಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗುವ ಮನೆ-ಮನೆ ಸೇವೆಯಿಂದ ಪೂರಕವಾಗಿದೆ. ಸಹಯೋಗವು ಮೇ 1, 2024 ರಂದು ಮೂರು ಪ್ರಮುಖ ಸೆಲ್ಫ್ ಸ್ಟೋರೇಜ್ ಸ್ಥಳಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ: ಸಿಯಾಮ್ (ಸಿಯಾಮ್-ಚುಲಾ 16), ರಾಚಡಾಫಿಸೆಕ್ (ರಚ್ಚಡಾ-ರಾಮ 9), ಮತ್ತು ಲಾಡ್‌ಪ್ರಾವ್. ಈ ಸೌಲಭ್ಯಗಳು ಬ್ಯಾಂಕಾಕ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಸ್ಥಳಗಳಿಗೆ ವೃತ್ತಿಪರ ಲಗೇಜ್ ವಿತರಣಾ ಸೇವೆಗಳನ್ನು ಒದಗಿಸುತ್ತದೆ. ಒಂದೇ ದಿನದ ವಿತರಣೆಯನ್ನು ಖಚಿತಪಡಿಸುತ್ತದೆ ಮತ್ತು ಗ್ರಾಹಕರ ವಿಶ್ವಾಸ ಮತ್ತು ಪ್ರಯಾಣದ ಅನುಕೂಲವನ್ನು ಹೆಚ್ಚಿಸಲು ಗರಿಷ್ಠ 50,000 ಬಹ್ತ್ ಬ್ಯಾಗೇಜ್ ವಿಮೆಯನ್ನು ನೀಡುತ್ತದೆ. ಈ ಪಾಲುದಾರಿಕೆಯನ್ನು ಆಚರಿಸಲು, ಪ್ರಚಾರದ ಕೊಡುಗೆಯು ಮೇ ನಿಂದ ಜುಲೈ 2024 ರವರೆಗೆ ಲಭ್ಯವಿರುತ್ತದೆ, ಅಲ್ಲಿ ಗ್ರಾಹಕರು ಎರಡು ಅಥವಾ ಹೆಚ್ಚಿನ ವಸ್ತುಗಳನ್ನು ಶಿಪ್ಪಿಂಗ್ ಮಾಡುವಾಗ ಎಲ್ಲಾ ಮೂರು ಸ್ಥಳಗಳಲ್ಲಿ ಲಗೇಜ್ ವಿತರಣಾ ಸೇವೆಗಳಿಗಾಗಿ ಪ್ರತಿ ತುಂಡಿಗೆ 199 ಬಹ್ತ್ ರಿಯಾಯಿತಿ ದರವನ್ನು ಆನಂದಿಸಬಹುದು, ಪ್ರಮಾಣಿತಕ್ಕಿಂತ ಕಡಿಮೆ ಪ್ರತಿ ತುಂಡಿಗೆ 299 ಬಹ್ಟ್ ದರ. ವೆಬ್‌ಸೈಟ್ ಮೂಲಕ ಅಥವಾ ನೇರವಾಗಿ ಯಾವುದೇ ಸೆಲ್ಫ್ ಸ್ಟೋರೇಜ್ ಸೌಲಭ್ಯದಲ್ಲಿ ಈ ಸೇವೆಗಳಿಗೆ ಬುಕಿಂಗ್ ಅನ್ನು ಸಲೀಸಾಗಿ ಆನ್‌ಲೈನ್‌ನಲ್ಲಿ ಮಾಡಬಹುದು. ಇದನ್ನೂ ಓದಿ: ಸೆಲ್ಫ್ ಸ್ಟೋರೇಜ್ ಕಂಪನಿ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಈಕಾಪಾಂಗ್ ಟಂಗ್ಸ್ಸಾಂಗುವನ್ ಅವರು ಪಾಲುದಾರಿಕೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು: "ಇದು ನಮ್ಮ ಮುಖ್ಯ ಉದ್ದೇಶವನ್ನು ಪ್ರತಿನಿಧಿಸುತ್ತದೆ: ನಮ್ಮ ಗ್ರಾಹಕರಿಗೆ ಹೊಸ ಗೆಲುವು-ಗೆಲುವು ಪರಿಹಾರಗಳನ್ನು ಮತ್ತು ಹೆಚ್ಚುವರಿ ಮೌಲ್ಯವನ್ನು ಸೃಷ್ಟಿಸುವುದು. ನಮ್ಮ ಸಹಯೋಗದ ಮುಖ್ಯ ಗುರಿಯಾಗಿದೆ ಪ್ರಾಥಮಿಕವಾಗಿ ಗ್ರಾಹಕರ ಅಗತ್ಯತೆಗಳನ್ನು ತಿಳಿಸಲು, ಥಾಯ್ಲೆಂಡ್‌ನಲ್ಲಿ ಸ್ವಯಂ-ಸಂಗ್ರಹಣೆಯ ವ್ಯಾಪಾರವು ತುಲನಾತ್ಮಕವಾಗಿ ಹೊಸದು, ಮತ್ತು ಗ್ರಾಹಕರು ಅದನ್ನು ಹೇಗೆ ಬಳಸಬಹುದೆಂದು ಇನ್ನೂ ಲೆಕ್ಕಾಚಾರ ಮಾಡುತ್ತಿದ್ದಾರೆ ತಮ್ಮ ದೈನಂದಿನ ಜೀವನದಲ್ಲಿ ಶೇಖರಣೆ ಮಾಡುವುದು ಕೇವಲ ಬ್ಯಾಗ್‌ಗಳು ಅಥವಾ ಸಾಮಾನುಗಳ ದೀರ್ಘಾವಧಿಯ ಶೇಖರಣೆಗಾಗಿ ಅಲ್ಲ " ಇಂಟರ್‌ನ್ಯಾಶನಲ್ ಕಂಪನಿ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಅನನ್ ಪ್ರಸೆರ್ಟ್ರುಂಗ್ರುಂಗ್ ಅವರು ಸೇರಿಸಿದ್ದಾರೆ: "ನೀವು ನೋಡುವಂತೆ, ಜೀವನಶೈಲಿಯ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಚೀಲಗಳು ಅಥವಾ ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಅಗತ್ಯವಿರುವ ವಿದೇಶಿ ಪ್ರವಾಸಿಗರಿಂದ ಬೇಡಿಕೆಯನ್ನು ಪೂರೈಸುತ್ತದೆ. ಗಳು ಈಗಾಗಲೇ ಸಾರಿಗೆ ಸೇವೆಗಳನ್ನು ಒದಗಿಸುತ್ತವೆ, ಕೇವಲ ಬ್ಯಾಗ್‌ಗಳಿಗೆ ಮಾತ್ರವಲ್ಲದೆ, ಪಾರ್ಸೆಲ್‌ಗಳಿಗೆ, ನಿಂದ ಗ್ರಾಹಕರ ಮನೆಗಳಿಗೆ, ಮನೆಯಿಂದ ಗೆ ಅಥವಾ ವಿಮಾನ ನಿಲ್ದಾಣಕ್ಕೆ ಮನೆ-ಮನೆಗೆ ತಲುಪಿಸುವ ಸೇವೆಯನ್ನು ಒದಗಿಸಬಹುದು ಚೆನ್ನಾಗಿ." ಈ ಪಾಲುದಾರಿಕೆಯು ತಮ್ಮ ಸೇವಾ ಕೊಡುಗೆಗಳನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಮತ್ತು ಗ್ರಾಹಕರ ತೃಪ್ತಿಯನ್ನು ಸುಧಾರಿಸುತ್ತದೆ ಎಂದು ಎರಡೂ ಕಂಪನಿಗಳು ನಿರೀಕ್ಷಿಸುತ್ತವೆ. ಗಳು ಮತ್ತು ತಮ್ಮ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಮತ್ತು ಅನುಕೂಲಕರ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ಈ ಸಹಯೋಗವು ಥೈಲ್ಯಾಂಡ್‌ನಲ್ಲಿ ಸ್ವಯಂ ಸಂಗ್ರಹಣೆ ಮತ್ತು ಲಗೇಜ್ ವಿತರಣಾ ಉದ್ಯಮಗಳಲ್ಲಿ ಹೊಸ ಮಾನದಂಡವನ್ನು ಹೊಂದಿಸುವ ನಿರೀಕ್ಷೆಯಿದೆ. ಗಳು ಮತ್ತು ನಿಂದ "ಲಗೇಜ್ ಡೆಲಿವರಿ ಸೇವೆ" ಯ ಪರಿಚಯವು ಸಮಗ್ರ ಸಂಗ್ರಹಣೆ ಮತ್ತು ಸಾರಿಗೆ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎರಡೂ ಕಂಪನಿಗಳ ಬಲವನ್ನು ಹೆಚ್ಚಿಸುವ ಮೂಲಕ, ಗ್ರಾಹಕರು ತಡೆರಹಿತ ಮತ್ತು ಪರಿಣಾಮಕಾರಿ ಸೇವಾ ಅನುಭವದಿಂದ ಪ್ರಯೋಜನ ಪಡೆಯುತ್ತಾರೆ. ಈ ಉಪಕ್ರಮವು ನಾವೀನ್ಯತೆ ಮತ್ತು ಗ್ರಾಹಕ-ಕೇಂದ್ರಿತ ಸೇವೆಗೆ ಗಳು ಮತ್ತು ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ವಿತರಣೆ. ಇದನ್ನೂ ಓದಿ: ಸ್ವಯಂ ಶೇಖರಣಾ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವುದನ್ನು ಮುಂದುವರೆಸಿದೆ, ಸಮಗ್ರ ಮತ್ತು ಪ್ರವೇಶಿಸಬಹುದಾದ ಶೇಖರಣಾ ಪರಿಹಾರಗಳನ್ನು ತಲುಪಿಸುವುದರ ಮೇಲೆ ಕೇಂದ್ರೀಕರಿಸಿದೆ. ಬಳಕೆದಾರರ ಅನುಕೂಲತೆಯನ್ನು ಹೆಚ್ಚಿಸುವ ಕಂಪನಿಯ ಸಮರ್ಪಣೆಯು ಅದರ ವ್ಯಾಪಕ ಶ್ರೇಣಿಯ ಸೇವೆಗಳು ಮತ್ತು ಕಾರ್ಯತಂತ್ರದ ಸಹಯೋಗಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಅದೇ ರೀತಿ, ಗಳು ಲಗೇಜ್ ಡೆಲಿವರಿ ಮತ್ತು ಶೇಖರಣಾ ವಲಯದಲ್ಲಿ ಮುಂಚೂಣಿಯಲ್ಲಿದೆ, ಪ್ರಯಾಣಿಕರ ವಿಕಸನದ ಅಗತ್ಯಗಳನ್ನು ಪೂರೈಸಲು ತನ್ನ ಸೇವಾ ಪೋರ್ಟ್‌ಫೋಲಿಯೊವನ್ನು ಸ್ಥಿರವಾಗಿ ಹೆಚ್ಚಿಸುತ್ತಿದೆ. ಗಳು ಮತ್ತು ನಡುವಿನ ಪಾಲುದಾರಿಕೆಯು ವ್ಯವಹಾರಕ್ಕೆ ಮುಂದಕ್ಕೆ-ಚಿಂತನೆಯ ವಿಧಾನವನ್ನು ಸೂಚಿಸುತ್ತದೆ, ಅಲ್ಲಿ ಗ್ರಾಹಕರ ತೃಪ್ತಿ ಮತ್ತು ಅನುಕೂಲವು ಅತ್ಯುನ್ನತವಾಗಿದೆ. ಎರಡೂ ಕಂಪನಿಗಳು ಭವಿಷ್ಯದ ಬಗ್ಗೆ ಆಶಾದಾಯಕವಾಗಿವೆ ಮತ್ತು ಸುಧಾರಿತ ಮತ್ತು ನವೀನ ಪರಿಹಾರಗಳೊಂದಿಗೆ ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ಎದುರು ನೋಡುತ್ತಿವೆ. ಈ ಸಹಯೋಗವು ವ್ಯಾಪಾರದ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವಲ್ಲಿ ಕಾರ್ಯತಂತ್ರದ ಪಾಲುದಾರಿಕೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಗಳು ಮತ್ತು ತಮ್ಮ ಸಂಯೋಜಿತ ಪ್ರಯತ್ನಗಳು ಮತ್ತು ಗ್ರಾಹಕ ಸೇವೆಯಲ್ಲಿ ಉತ್ಕೃಷ್ಟತೆಯ ಹಂಚಿಕೆಯ ದೃಷ್ಟಿಯ ಮೂಲಕ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸಲು ಸಿದ್ಧವಾಗಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_628.txt b/zeenewskannada/data1_url7_500_to_1680_628.txt new file mode 100644 index 0000000000000000000000000000000000000000..994797de27094086575484534db3eb51ad62cbf0 --- /dev/null +++ b/zeenewskannada/data1_url7_500_to_1680_628.txt @@ -0,0 +1 @@ +6,000 ಅಡಿಗಳಿಂದ ಭೀಕರವಾಗಿ ಕುಸಿದ ಸಿಂಗಾಪುರ್ ಏರ್‌ಲೈನ್ಸ್ ವಿಮಾನ ಓರ್ವ ಸಾವು, ಹಲವರಿಗೆ ಗಾಯ : ಲಂಡನ್‌ನಿಂದ ಸಿಂಗಾಪುರ್ ಏರ್‌ಲೈನ್ಸ್ ಬೋಯಿಂಗ್ 777 ಮೂರು ನಿಮಿಷಗಳ ಅವಧಿಯಲ್ಲಿ 31,000 ಅಡಿ (9,400 ಮೀಟರ್) ವರೆಗೆ ವೇಗವಾಗಿ ಮತ್ತು ತೀವ್ರವಾಗಿ ಕೆಳಗೆ ಇಳಿದಿರುವ ಭೀಕರ ಘಟನೆ ನಡೆದಿದೆ. 6,000 :ಲಂಡನ್‌ನಿಂದ ಸಿಂಗಾಪುರ್ ಏರ್‌ಲೈನ್ಸ್ ಬೋಯಿಂಗ್ 777 ಮೂರು ನಿಮಿಷಗಳ ಅವಧಿಯಲ್ಲಿ 31,000 ಅಡಿ (9,400 ಮೀಟರ್) ವರೆಗೆ ವೇಗವಾಗಿ ಮತ್ತು ತೀವ್ರವಾಗಿ ಕೆಳಗೆ ಇಳಿದಿರುವ ಭೀಕರ ಘಟನೆ ನಡೆದಿದೆ. ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಸಿಂಗಾಪುರ್ ಏರ್‌ಲೈನ್ಸ್ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಭೀಕರವಾಗಿ ಕೆಳಗೆ ಕುಸಿಯಿತು. =ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದು ಮತ್ತು ಹಲವರು ಗಾಯಗೊಂಡರು. ವರದಿಗಳ ಪ್ರಕಾರ, ಸಿಂಗಾಪುರ್ ಏರ್‌ಲೈನ್ಸ್ ವಿಮಾನವು 37,000 ಅಡಿ (11,300 ಮೀಟರ್) ಎತ್ತರದಲ್ಲಿ ಪ್ರಯಾಣಿಸುತ್ತಿತ್ತು. 0800 ನಂತರ ಸ್ವಲ್ಪ ಸಮಯದ ನಂತರ, ಬೋಯಿಂಗ್ 777 ಮೂರು ನಿಮಿಷಗಳ ಅವಧಿಯಲ್ಲಿ 31,000 ಅಡಿ (9,400 ಮೀಟರ್) ವರೆಗೆ ವೇಗವಾಗಿ ಮತ್ತು ತೀವ್ರವಾಗಿ ಕೆಳಕ್ಕೆ ಇಳಿದಿದೆ. ವಿಮಾನವು ವೇಗವಾಗಿ ಇಳಿಯುವ ಮೊದಲು ಕೇವಲ 10 ನಿಮಿಷಗಳ ಕಾಲ 31,000 ಅಡಿಗಳಷ್ಟು ಇತ್ತು. ಇದನ್ನು ಓದಿ : ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ 3:45 ಕ್ಕೆ ಸುವರ್ಣಭೂಮಿ ವಿಮಾನ ನಿಲ್ದಾಣ ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು . ಸಮಿತಿವೇಜ್ ಶ್ರೀನಕರಿನ್ ಆಸ್ಪತ್ರೆಯ ತುರ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳು ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ವರ್ಗಾಯಿಸಿದರು. ಗಾಯಗಳನ್ನು ನಿರ್ಣಯಿಸಲು ವೈದ್ಯಕೀಯ ಸಿಬ್ಬಂದಿ ವಿಮಾನವನ್ನು ಹತ್ತಿದರು ಆದರೆ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ ಮತ್ತು ಹಲವಾರು ಹಾನಿಗೊಳಗಾಗದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಎಂದು ಥಾಯ್ ವಲಸೆ ಪೊಲೀಸರು ತಿಳಿಸಿದ್ದಾರೆ. ಮೃತ ಪ್ರಯಾಣಿಕನ ಹೆಸರನ್ನು ಬಹಿರಂಗಪಡಿಸಿಲ್ಲ. ಒಟ್ಟು 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ. ಇದನ್ನು ಓದಿ : ಸಿಂಗಾಪುರ ಏರ್‌ಲೈನ್ಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಘಟನೆಯನ್ನು ದೃಢಪಡಿಸಿದೆ. “ಬೋಯಿಂಗ್ 777-300ER ವಿಮಾನದಲ್ಲಿ ಗಾಯಗಳು ಮತ್ತು ಒಂದು ಸಾವು ಸಂಭವಿಸಿದೆ ಎಂದು ನಾವು ಖಚಿತಪಡಿಸಬಹುದು. ವಿಮಾನದಲ್ಲಿ ಒಟ್ಟು 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಅಗತ್ಯ ವೈದ್ಯಕೀಯ ನೆರವು ಒದಗಿಸಲು ನಾವು ಥೈಲ್ಯಾಂಡ್‌ನ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಅಗತ್ಯವಿರುವ ಯಾವುದೇ ಹೆಚ್ಚುವರಿ ಸಹಾಯವನ್ನು ಒದಗಿಸಲು ಬ್ಯಾಂಕಾಕ್‌ಗೆ ತಂಡವನ್ನು ಕಳುಹಿಸುತ್ತಿದ್ದೇವೆ.ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_629.txt b/zeenewskannada/data1_url7_500_to_1680_629.txt new file mode 100644 index 0000000000000000000000000000000000000000..db22639e53a2dc1578538fa8927bd871b52a897d --- /dev/null +++ b/zeenewskannada/data1_url7_500_to_1680_629.txt @@ -0,0 +1 @@ +ಇರಾನ್ ದೇಶದ ಅಧ್ಯಕ್ಷ ಇಬ್ರಾಹಿಂ ರೈಸಿ ಸ್ಮರಣಾರ್ಥ ಮೇ 21ರಂದು ಭಾರತದಾದ್ಯಂತ ಶೋಕಾಚರಣೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅಜೆರ್ಬೈಜಾನ್ ಪ್ರಾಂತ್ಯದ ಗಡಿ ಬೆಟ್ಟಗಳಲ್ಲಿ ಪತನಗೊಂಡಿದ್ದರಿಂದಾಗಿ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ವಿದೇಶಾಂಗ ಸಚಿವ ಅಮೀರ್ ಅಬ್ದುಲ್ಲಾಹಿಯಾನ್ ಮತ್ತು ಕೆಲವು ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನವದೆಹಲಿ:ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಮೃತಪಟ್ಟ ಇರಾನ್ ದೇಶದ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಗೌರವಾರ್ಥಪೂರಕವಾಗಿ ಭಾರತ ದೇಶದಾದ್ಯಂತ ಒಂದು ದಿನದ ಮಟ್ಟಿಗೆ ಶೋಕ ಆಚರಣೆ ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ ಈ ದಿನದಂದು ಭಾರತದಾದ್ಯಂತ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತಿದೆ, ಆ ದಿನದಿಂದ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. 21, 2024 () . (2/2) — , (@) ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅಜೆರ್ಬೈಜಾನ್ ಪ್ರಾಂತ್ಯದ ಗಡಿ ಬೆಟ್ಟಗಳಲ್ಲಿ ಪತನಗೊಂಡಿದ್ದರಿಂದಾಗಿ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ವಿದೇಶಾಂಗ ಸಚಿವ ಅಮೀರ್ ಅಬ್ದುಲ್ಲಾಹಿಯಾನ್ ಮತ್ತು ಕೆಲವು ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈಗ ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ ಭಾರತ ಸರ್ಕಾರವು ಮೇ 21 ರಂದು ದೇಶದಾದ್ಯಂತ ಶೋಕಾಚರಣೆ ಆಚರಿಸಲು ನಿರ್ಧರಿಸಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_63.txt b/zeenewskannada/data1_url7_500_to_1680_63.txt new file mode 100644 index 0000000000000000000000000000000000000000..6ff57f144208bf11e256a2c796e9b780fe0ca9e0 --- /dev/null +++ b/zeenewskannada/data1_url7_500_to_1680_63.txt @@ -0,0 +1 @@ +ಪ್ರಧಾನಿ ಮೋದಿ ಸಂಪುಟದಲ್ಲಿ ಮೂರನೇ ಬಾರಿಗೆ ಏಕೈಕ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್..! : ಪ್ರಧಾನಿ ಮೋದಿಯವರ ಕೊನೆಯ ಅವಧಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಇದೀಗ ಪ್ರಧಾನಿ ಮೋದಿ ಸಂಪುಟದಲ್ಲಿ ಮೂರನೇ ಬಾರಿಗೆ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ದಾಖಲೆ ನಿರ್ಮಿಸಿದ್ದಾರೆ. :ಪ್ರಧಾನಿ ಮೋದಿಯವರ ಕೊನೆಯ ಅವಧಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಇದೀಗ ಪ್ರಧಾನಿ ಮೋದಿ ಸಂಪುಟದಲ್ಲಿ ಮೂರನೇ ಬಾರಿಗೆ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ದಾಖಲೆ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್ ಮೂರನೇ ಬಾರಿಗೆ ಏಕೈಕ ಮಹಿಳೆಯಾಗಿದ್ದಾರೆ ಎರಡು ಬಾರಿ ಕೇಂದ್ರ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಸತತ ಮೂರನೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದು, ಮಹಿಳಾ ಸಚಿವರಾಗಿ ದಾಖಲೆ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿಯವರ ಕೊನೆಯ ಅವಧಿಯಲ್ಲಿ ಶ್ರೀಮತಿ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು ಇದನ್ನು ಓದಿ : 64 ವರ್ಷದ ಅವರು 2014 ರಲ್ಲಿ ಪ್ರಧಾನಿ ಮೋದಿಯವರ ಸಂಪುಟಕ್ಕೆ ಕೈಗಾರಿಕೆ ಮತ್ತು ವಾಣಿಜ್ಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು ಮತ್ತು 2017 ರಲ್ಲಿ ರಕ್ಷಣಾ ಸಚಿವೆಯಾಗಿ ಖಾತೆಯನ್ನು ಹಸ್ತಾಂತರಿಸಲಾಯಿತು. 2019 ರ ಸಾರ್ವತ್ರಿಕ ಚುನಾವಣೆಯ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಸೀತಾರಾಮನ್ ಅವರು ಪೂರ್ಣ ಅವಧಿಗೆ ಹಣಕಾಸು ಸಚಿವೆಯಾಗಿ ಖಾತೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. 2019 ರ ಸಾರ್ವತ್ರಿಕ ಚುನಾವಣೆಯ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯಕ್ಕೆ ಒಳಗಾದಾಗ ಶ್ರೀಮತಿ ಸೀತಾರಾಮನ್ ಅವರು ಪೂರ್ಣ ಅವಧಿಗೆ ಹಣಕಾಸು ಖಾತೆಯ ಜವಾಬ್ದಾರಿಯನ್ನು ಪಡೆದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ಅಲ್ಪಾವಧಿಗೆ ಹಣಕಾಸು ಹೆಚ್ಚುವರಿ ಖಾತೆಯ ಸಚಿವೆಯಾಗಿ ಕಾಣಿಸಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_630.txt b/zeenewskannada/data1_url7_500_to_1680_630.txt new file mode 100644 index 0000000000000000000000000000000000000000..e660f73a4912bbcf0b3ccb84f3e413e6c802e058 --- /dev/null +++ b/zeenewskannada/data1_url7_500_to_1680_630.txt @@ -0,0 +1 @@ +ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಈ 10 ರಾಜಕಾರಣಿಗಳ ಬಗ್ಗೆ ನಿಮಗೆಷ್ಟು ಗೊತ್ತು? ಅಲ್ಪಾವಧಿಗೆ ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು ಜೂನ್ 16, 1958 ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ತೆಹರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿನ್ನೆ ರಾತ್ರಿ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಅವರ ದುರಂತ ಸಾವಿನ ಬೆನ್ನಲ್ಲೇ ವಿಮಾನ ದುರಂತದಲ್ಲಿ ಸಾವನ್ನಪ್ಪಿದ 10 ರಾಜಕಾರಣಿಗಳ ಬಗ್ಗೆ ತಿಳಿಯೋಣ ಬನ್ನಿ.1. ಅರ್ವಿಡ್ ಲಿಂಡ್‌ಮನ್, ಸ್ವೀಡನ್ ಪ್ರಧಾನಿ (1936) ಸ್ವೀಡನ್‌ನ ಹಿಂದಿನ ಅಡ್ಮಿರಲ್ ಮತ್ತು ಎರಡು ಬಾರಿ ಸ್ವೀಡನ್‌ನ ಪ್ರಧಾನ ಮಂತ್ರಿ ಸಾಲೋಮನ್ ಅರ್ವಿಡ್ ಅಚಾಟೆಸ್ ಲಿಂಡ್‌ಮನ್ ಪ್ರಭಾವಿ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದರು. ಡಿಸೆಂಬರ್ 9, 1936 ರಂದು, ಲಿಂಡ್‌ಮನ್ ಅವರು ಪ್ರಯಾಣಿಸುತ್ತಿದ್ದ ಡಗ್ಲಾಸ್ -2 ಯುನೈಟೆಡ್ ಕಿಂಗ್‌ಡಂನ ಕ್ರೊಯ್ಡಾನ್ ವಿಮಾನ ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಮನೆಗಳಿಗೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಅವರು ಸಾವನ್ನಪ್ಪಿದ್ದರು. 2. ರಾಮನ್ ಮ್ಯಾಗ್ಸೆಸೆ, ಫಿಲಿಪೈನ್ಸ್ ಅಧ್ಯಕ್ಷ (1957) ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರು ತಮ್ಮ ಬಲವಾದ ಭ್ರಷ್ಟಾಚಾರ-ವಿರೋಧಿ ನಿಲುವು ಮತ್ತು ಜನಪ್ರಿಯ ಮನವಿಗೆ ಹೆಸರುವಾಸಿಯಾಗಿದ್ದರು. ಅವರ ಅಧ್ಯಕ್ಷತೆಯು ಮಾರ್ಚ್ 17, 1957 ರಂದು ಥಟ್ಟನೆ ಕೊನೆಗೊಂಡಿತು, "ಮೌಂಟ್ ಪಿನಾಟುಬೊ" ಎಂದು ಕರೆಯಲ್ಪಡುವ ಅವರ -47 ವಿಮಾನವು ಸೆಬು ನಗರದ ಮನುಂಗಲ್ ಪರ್ವತಕ್ಕೆ ಅಪ್ಪಳಿಸಿತು. ಆಗ 25 ಪ್ರಯಾಣಿಕರ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದರು. 3. ನೆರೆಯು ರಾಮೋಸ್, ಬ್ರೆಜಿಲ್ ಅಧ್ಯಕ್ಷ (1958) ಅಲ್ಪಾವಧಿಗೆ ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು ಜೂನ್ 16, 1958 ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಇದನ್ನೂ ಓದಿ: 4. ಅಬ್ದುಲ್ ಸಲಾಂ ಆರಿಫ್, ಇರಾಕ್ ಅಧ್ಯಕ್ಷ (1966) ಇರಾಕ್‌ನ ಎರಡನೇ ಅಧ್ಯಕ್ಷರಾದ ಅಬ್ದುಲ್ ಸಲಾಂ ಆರಿಫ್, ರಾಜಪ್ರಭುತ್ವವನ್ನು ಉರುಳಿಸಿದ 1958 ರ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಏಪ್ರಿಲ್ 13, 1966 ರಂದು, ಆರಿಫ್ ಅವರ ಇರಾಕಿ ಏರ್ ಫೋರ್ಸ್ ವಿಮಾನ, ಡಿ ಹ್ಯಾವಿಲ್ಯಾಂಡ್ .104 ಡೋವ್, ಬಸ್ರಾ ಬಳಿ ಅಪಘಾತಕ್ಕೀಡಾದಾಗ ನಿಧನರಾದರು. ಅವರ ಸಹೋದರ ಅಬ್ದುಲ್ ರಹಮಾನ್ ಆರಿಫ್ ಅವರ ನಂತರ ಅಧ್ಯಕ್ಷರಾದರು. 5. ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ, ಬ್ರೆಜಿಲ್ ಅಧ್ಯಕ್ಷ (1967) ಬ್ರೆಜಿಲ್‌ನ 26 ನೇ ಅಧ್ಯಕ್ಷ ಮತ್ತು ಮಾಜಿ ಮಿಲಿಟರಿ ಸರ್ವಾಧಿಕಾರದ ಪ್ರಮುಖ ವ್ಯಕ್ತಿಯಾಗಿದ್ದ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ ಜುಲೈ 18, 1967 ರಂದು ನಿಧನರಾದರು. ಅವರ ಅಧ್ಯಕ್ಷೀಯ ಅವಧಿ ಮುಗಿದ ಸ್ವಲ್ಪ ಸಮಯದ ನಂತರ, ಕ್ಯಾಸ್ಟೆಲೊ ಬ್ರಾಂಕೋ ಅವರ ಪೈಪರ್ ಪಿಎ -23 ಅಜ್ಟೆಕ್ ಬ್ರೆಜಿಲಿಯನ್ ವಿಮಾನ ಪತನಗೊಂಡಿದ್ದರಿಂದಾಗಿ ಅವರು ಸಾವನ್ನಪ್ಪಿದರು,ಅವರ ಸಾವಿನ ಸುತ್ತ ಹಲವು ಊಹಾಪೋಹಗಳು ಎದ್ದಿದ್ದವು. 6. ಸಂಜಯ್ ಗಾಂಧಿ,(1980) ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ ಜೂನ್ 23, 1980 ರಂದು ನಿಧನರಾದರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನದ ನಿಯಂತ್ರಣವನ್ನು ಕಳೆದುಕೊಂಡಾಗ ಸಂಜಯ್ ದುರಂತದಲ್ಲಿ ಸಾವನ್ನಪ್ಪಿದರು. 7. ರಶೀದ್ ಕರಾಮಿ, ಲೆಬನಾನ್ ಪ್ರಧಾನಿ (1987) ಲೆಬನಾನ್‌ನ ಅತಿ ಹೆಚ್ಚು ಬಾರಿ ಚುನಾಯಿತರಾದ ಪ್ರಧಾನ ಮಂತ್ರಿ ರಶೀದ್ ಕರಾಮಿ ಅವರು ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಜೂನ್ 1, 1987 ರಂದು, ಬೈರುತ್‌ಗೆ ಹೋಗುವ ಮಾರ್ಗದಲ್ಲಿ ಅವರ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡಿದ್ದರಿಂದಾಗಿ ಕರಾಮಿ ದುರಂತ ಸಾವನ್ನು ಕಂಡರು. 8. ಮುಹಮ್ಮದ್ ಜಿಯಾ-ಉಲ್-ಹಕ್, ಪಾಕಿಸ್ತಾನದ ಅಧ್ಯಕ್ಷ (1988) ಪಾಕಿಸ್ತಾನದ ಆರನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಜಿಯಾ-ಉಲ್-ಹಕ್ ಅವರು ಆಗಸ್ಟ್ 17, 1988 ರಂದು ನಿಧನರಾದರು. ಅವರ -130 ಹರ್ಕ್ಯುಲಸ್ ವಿಮಾನವು ಬಹವಾಲ್‌ಪುರದಿಂದ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿತು. ಆದರೆ ಅಪಘಾತದ ಕಾರಣವು ನಿಗೂಢವಾಗಿಯೇ ಉಳಿದಿದೆ. ಇದನ್ನೂ ಓದಿ: 9. ಮಾಧವರಾವ್ ಸಿಂಧಿಯಾ (2001) ಮಾಧವರಾವ್ ಸಿಂಧಿಯಾ, ಭಾರತದ ಪ್ರಮುಖ ರಾಜಕಾರಣಿ ಮತ್ತು ಕಾಂಗ್ರೆಸ್ ಸದಸ್ಯ, ಸೆಪ್ಟೆಂಬರ್ 30, 2001 ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಉತ್ತರ ಪ್ರದೇಶದ ಮೈನ್‌ಪುರಿ ಬಳಿ ಅವರ ಖಾಸಗಿ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ 90 ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡಾಗ ಅಪಘಾತ ಸಂಭವಿಸಿತು. 10. ಸೆಬಾಸ್ಟಿಯನ್ ಪಿನೆರಾ, ಚಿಲಿಯ ಅಧ್ಯಕ್ಷ (2024) ಚಿಲಿಯ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿಮೆರಾ ಅವರು ಫೆಬ್ರವರಿ 2024 ರಲ್ಲಿ ನಿಧನರಾದರು. ಪಿನೆರಾ ಅವರ ಹೆಲಿಕಾಪ್ಟರ್ ದಕ್ಷಿಣ ಚಿಲಿಯ ಸರೋವರಕ್ಕೆ ಅಪ್ಪಳಿಸಿತು, ಇದರ ಪರಿಣಾಮವಾಗಿ ಅವರ ಸಾವಿಗೆ ಕಾರಣವಾಯಿತು. ಅವರು ಸತತ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಚಿಲಿಯ ರಾಜಕೀಯದಲ್ಲಿ ಮಹತ್ವದ ವ್ಯಕ್ತಿಯಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_631.txt b/zeenewskannada/data1_url7_500_to_1680_631.txt new file mode 100644 index 0000000000000000000000000000000000000000..a6baf9c7a197a83d981a3971361dbfd4d3074493 --- /dev/null +++ b/zeenewskannada/data1_url7_500_to_1680_631.txt @@ -0,0 +1 @@ +2024: 2024ರಲ್ಲಿ ಜಗತ್ತಿನ ವಿನಾಶದ ಬಗ್ಗೆ ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿಗಳು! 2024: ರಾಣಿ ಎಲಿಜಬೆತ್ ಸಾವು, 2008ರ ಮುಂಬೈ ಭಯೋತ್ಪಾದಕ ದಾಳಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹತ್ಯೆಗೆ ಸಂಚು, ಹವಾಮಾನ ವೈಪರೀತ್ಯ, ತಾಲಿಬಾನ್‌ ಅಟ್ಟಹಾಸ, ಬರ, ಪ್ರವಾಹ, ಚೀನಾದ ಯುದ್ಧ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಗೋಧಿಯ ಬೆಲೆ ಏರಿಕೆ ಹೀಗೆ ಹಲವಾರು ಭವಿಷ್ಯವಾಣಿಗಳನ್ನು ನಾಸ್ಟ್ರಾಡಾಮಸ್ ನುಡಿದಿದ್ದಾರೆ ಎನ್ನಲಾಗಿದೆ. 2024:ನಾಸ್ಟ್ರಾಡಾಮಸ್ ನುಡಿದಿರುವ ಭವಿಷ್ಯವಾಣಿಗಳ ಪೈಕಿ ಹಲವಾರು ಘಟನೆಗಳು ನಿಜವಾಗಿದೆ ಎಂದು ನಂಬುವ ಕೋಟ್ಯಂತರ ಜನರಿದ್ದಾರೆ. ಬಾಬಾ ವಂಗಾರಂತೆ ನಾಸ್ಟ್ರಾಡಾಮಸ್‌ಗೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಇಬ್ಬರು ಪ್ರವಾದಿಗಳ ನೂರಾರು ವರ್ಷಗಳ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಪ್ರಪಂಚದಲ್ಲಿ ನಡೆದಿರುವ ಮಹತ್ವದ ಘಟನೆಗಳ ಬಗ್ಗೆ ಈ ಪ್ರವಾದಿಗಳು ಹಲವಾರು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು, ಅವು ನಿಜವಾಗಿವೆ ಅಂತಾ ಅವರ ಅನುಯಾಯಿಗಳು ನಂಬುತ್ತಾರೆ. ಸಾವು, 2008ರ ಮುಂಬೈ ಭಯೋತ್ಪಾದಕ ದಾಳಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹತ್ಯೆಗೆ ಸಂಚು, ಹವಾಮಾನ ವೈಪರೀತ್ಯ, ತಾಲಿಬಾನ್‌ ಅಟ್ಟಹಾಸ, ಬರ, ಪ್ರವಾಹ, ಚೀನಾದ ಯುದ್ಧ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಗೋಧಿಯ ಬೆಲೆ ಏರಿಕೆ ಹೀಗೆ ನೂರಾರು ಭವಿಷ್ಯವಾಣಿಗಳನ್ನು ನುಡಿದಿದ್ದರು ಎನ್ನಲಾಗದೆ. ಈ ಪೈಕಿ ಅನೇಕ ಘಟನೆಗಳು ನಿಜವಾಗಿವೆಯಂತೆ. ಅದರಂತೆ 2024ರ ಬಗ್ಗೆ ಪ್ರಸಿದ್ಧ ಪ್ರವಾದಿ ನಾಸ್ಟ್ರಾಡಾಮಸ್ ಯಾವ್ಯಾವ ಭವಿಷ್ಯಗಳನ್ನು ನುಡಿದಿದ್ದಾರೆ ಅನ್ನೋದರ ಬಗ್ಗೆ ತಿಳಿಯಿರಿ. ಇದನ್ನೂ ಓದಿ: ಹವಾಮಾನ ವೈಪರೀತ್ಯ:ನಾಸ್ಟ್ರಾಡಾಮಸ್ ಪ್ರಕಾರ, 2024ರಲ್ಲಿ ಅನೇಕ ಗಂಭೀರ ಹವಾಮಾನ ಬದಲಾವಣೆಗಳು ಸಂಭವಿಸಬಹುದಂತೆ. ಬರ, ಪ್ರವಾಹ, ಕಾಡ್ಗಿಚ್ಚು ಮತ್ತು ದಾಖಲೆಯ ತಾಪಮಾನದಂತಹ ವಿಪತ್ತುಗಳ ಸಾಧ್ಯತೆಯ ಬಗ್ಗೆ ಅವರು ತಮ್ಮ ಭವಿಷ್ಯವಾಣಿಗಳಲ್ಲಿ ಉಲ್ಲೇಖಿಸಿದ್ದಾರೆ. ನಾಸ್ಟ್ರಾಡಾಮಸ್‌ನ ಈ ಭವಿಷ್ಯ ನಿಜವಾದರೆ ಜಗತ್ತಿನಲ್ಲಿ ಬಹುದೊಡ್ಡ ಕೋಲಾಹಲವೇ ಉಂಟಾಗುತ್ತದೆ. ಅಮೆರಿಕದಲ್ಲಿ ಅಂತರ್ಯುದ್ಧ:ನಾಸ್ಟ್ರಾಡಾಮಸ್ ಹೇಳಿರುವ ಭವಿಷ್ಯವಾಣಿಯ ಪ್ರಕಾರ 2024ರಲ್ಲಿ ಅಮೆರಿಕದಲ್ಲಿ ಅಂತರ್ಯುದ್ಧ ಆರಂಭವಾಗಬಹುದು ಎಂದು ಹೇಳಲಾಗಿದೆ. ಮುಂದಿನ ವರ್ಷ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ವೇಳೆ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮೆರಿಕದ ಬಗ್ಗೆ ನಾಸ್ಟ್ರಾಡಾಮಸ್‌ನ ಈ ಭವಿಷ್ಯವು ಸಾಕಷ್ಟು ಆತಂಕಕಾರಿಯಾಗಿದೆ. ಹೊಸ ಪೋಪ್ ಆಯ್ಕೆ?:ನಾಸ್ಟ್ರಾಡಾಮಸ್ ಭವಿಷ್ಯವಾಣಿಯ ಪ್ರಕಾರ, 2024ರಲ್ಲಿ ರೋಮನ್‌ನಲ್ಲಿ ಕ್ರೈಸ್ತರ ಪ್ರಧಾನ ಗುರುವಿಗೆ ಚುನಾವಣೆ ನಡೆಯಬಹುದು. ಪೋಪ್ ಫ್ರಾನ್ಸಿಸ್ ಅವರಿಗೆ 86 ವರ್ಷ ವಯಸ್ಸಾಗಿದ್ದು, ಅವರು ಪ್ರಸ್ತುತ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಹೊಸ ಪೋಪ್‌ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿದೆ. ಬ್ರಿಟನ್‌ಗೆ ಹೊಸ ರಾಜ?:ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ ‘ದಿ ಕಿಂಗ್ ಆಫ್ ದಿ ಐಲ್ಸ್’ನ್ನು ಬಲವಂತವಾಗಿ ಹೊರಹಾಕಲಾಗುವುದು ಅಂತಾ ಉಲ್ಲೇಖಿಸಿದ್ದಾರೆ. ಅವರ ಈ ಹೇಳಿಕೆಯು ಬ್ರಿಟನ್‌ನ ಕಿಂಗ್ ಚಾರ್ಲ್ಸ್ IIIಗೆ ಸಂಬಂಧಿಸಿದೆ ಎನ್ನಲಾಗಿದೆ. ಇದರ ಪ್ರಕಾರ ಚಾರ್ಲ್ಸ್ ತನ್ನ ಮತ್ತು ಅವನ ೨ನೇ ಹೆಂಡತಿಯ ಮೇಲಿನ ದಾಳಿಯ ಭಯದಿಂದ ರಾಜನ ಸ್ಥಾನ ತ್ಯಜಿಸುತ್ತಾರಾ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಅಂದುಕೊಂಡಂತೆ ಆದರೆ ಪ್ರಿನ್ಸ್ ಹ್ಯಾರಿಗೆ ಬ್ರಿಟಿಷ್ ಸಿಂಹಾಸನ ದೊರೆಯಲಿದೆ ಎಂದು ಹೇಳಲಾಗಿದೆ. ಚೀನಾದಿಂದ ಯುದ್ಧ:ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ 2024ರ ಬಗ್ಗೆ ಮತ್ತೊಂದು ಭಯಾನಕ ಭವಿಷ್ಯ ಹೇಳಿದ್ದಾನೆ. ಇದರ ಪ್ರಕಾರ, ಚೀನಾ ಹಿಂದೂ ಮಹಾಸಾಗರದಲ್ಲಿ ವಿನಾಶ ಉಂಟಾಗಲಿದ್ದು, ನೌಕಾ ಯುದ್ಧ ನಡೆಯಲಿದೆಯಂತೆ. ʼಕೆಂಪು ಶತ್ರು ಭಯದಿಂದ ಮಸುಕಾಗುತ್ತಾನೆ ಮತ್ತು ವಿಶಾಲ ಸಾಗರವನ್ನು ಹೆದರಿಸುತ್ತಾನೆ’ ಅಂತಾ ಉಲ್ಲೇಖಿಸಲಾಗಿದೆ. ಇಲ್ಲಿ ಕೆಂಪು ಶತ್ರು ಎಂದರೆ ಚೀನಾ ಅಂತಾ ನಾಸ್ಟ್ರಾಡಾಮಸ್‌ ಹೇಳಿದ್ದಾನೆ. ಜಗತ್ತಿನ ಮೇಲೆ ಹಿಡಿತ ಸಾಧಿಸಲು ಚೀನಾ ಯುದ್ಧ ನಡೆಸಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 2024ರಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮತ್ತುಹೇಳಿರುವ ಭವಿಷ್ಯವಾಣಿಗಳ ಬಗ್ಗೆ ಕೋಟ್ಯಂತರ ಜನರು ತೀವ್ರ ಕುತೂಹಲವನ್ನು ಹೊಂದಿದ್ದಾರೆ. ಆದರೆ ಜಗತ್ತಿಗೆ ವಿಶಾನಕಾರಿ ಪರಿಸ್ಥಿತಿ ಎದುರಾಗುತ್ತಿದ್ದು, ಜನರು ತಮ್ಮ ದುರಾಸೆಯಿಂದ ಎಚ್ಚೆತ್ತುಕೊಳ್ಳಬೇಕೆಂದು ಅವರು ಎಚ್ಚರಿಕೆ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_632.txt b/zeenewskannada/data1_url7_500_to_1680_632.txt new file mode 100644 index 0000000000000000000000000000000000000000..b254f1cc0e2102685686e85f809619140bbbc73f --- /dev/null +++ b/zeenewskannada/data1_url7_500_to_1680_632.txt @@ -0,0 +1 @@ +ಜಗತ್ತಿನ ಅತಿ ದೊಡ್ಡ ಮ್ಯೂಸಿಯಂ ಎಲ್ಲಿದೆ, ಅದರ ವಿಶೇಷತೆಗಳೇನು? : ಜಗತ್ತಿನಲ್ಲಿ ಅನೇಕ ವಸ್ತುಸಂಗ್ರಹಾಲಯಗಳಿವೆ, ಆದರೆ ಪ್ರಪಂಚದ ಅತಿದೊಡ್ಡ ವಸ್ತುಸಂಗ್ರಹಾಲಯ ಎಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದರೇ ಇದೀಗ ತಿಳಿಯೋಣ.. ನೀವು ಅನೇಕ ಬಾರಿ ವಸ್ತುಸಂಗ್ರಹಾಲಯಗಳನ್ನು ಭೇಟಿ ಮಾಡಲು ಹೋಗಿರಬೇಕು.. ಆದರೆ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ಎಲ್ಲಿದೆ ಎಂದು ಕೆಲವೇ ಜನರಿಗೆ ತಿಳಿದಿದೆ.. ಆದ್ದರಿಂದ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದೆ, ಅದರ ಹೆಸರು ಮ್ಯೂಸಿ ಡು ಲೌವ್ರೆ.. ಈ ಮ್ಯೂಸಿಯಂ ಸಾಕಷ್ಟು ಹಳೆಯದಾಗಿದ್ದು, ಇದು ಒಂದು ದಿನದಲ್ಲಿ ನೋಡಲು ಸಾಧ್ಯವಾಗದಷ್ಟು ದೊಡ್ಡದಾಗಿದೆ.. ಇದನ್ನೂ ಓದಿ-ಈ ವಸ್ತುಸಂಗ್ರಹಾಲಯವನ್ನು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಿರ್ಮಿಸಲಾಗಿದೆ.. ಇದನ್ನು 1793 ರಲ್ಲಿ ಹಿಂದಿನ ಶಾ ಮಹಲ್‌ನಲ್ಲಿ ತೆರೆಯಲಾಯಿತು.. ಈ ವಸ್ತುಸಂಗ್ರಹಾಲಯದಲ್ಲಿ 537 ರೇಖಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಮ್ಯೂಸಿಯಂ ಅನ್ನು 60600 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.. ವಿಶೇಷವೆಂದರೆ ಇದು ವಿಶ್ವದ ಅತ್ಯಂತ ಶ್ರೀಮಂತ ವಸ್ತುಸಂಗ್ರಹಾಲಯವಲ್ಲದೆ.. ಅತಿ ಹೆಚ್ಚು ನೋಡುಗರು ಭೇಟಿ ನೀಡುವ ವಸ್ತುಸಂಗ್ರಹಾಲಯವಾಗಿದೆ.. ಇದನ್ನೂ ಓದಿ- 2022 ರಲ್ಲಿ ಈ ಮ್ಯೂಸಿಯಂ ನೋಡಲು 90 ಲಕ್ಷ ಜನರು ಬಂದಿದ್ದರು ಎಂದು ವರದಿಯಾಗಿದೆ.. ಈ ವಸ್ತುಸಂಗ್ರಹಾಲಯದಲ್ಲಿ 8 ಕ್ಯುರೇಟೋರಿಯಲ್ ವಿಭಾಗಗಳಿದ್ದು, ಇದರಲ್ಲಿ 3 ಲಕ್ಷ 80 ಸಾವಿರಕ್ಕೂ ಹೆಚ್ಚು ಹಳೆಯ ವಸ್ತುಗಳನ್ನು ಪ್ರದರ್ಶಿಸಲಾಗಿದೆ.. ಇವುಗಳಲ್ಲಿ ಹೆಚ್ಚಾಗಿ ಪ್ರಾಚೀನ ಶಿಲ್ಪಗಳು, ಪುರಾತನ ಕಲೆ, ರೇಖಾಚಿತ್ರಗಳು, ವರ್ಣಚಿತ್ರಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಕಂಡುಬರುವ ವಸ್ತುಗಳು ಸೇರಿವೆ..ನಾವು ಭಾರತದ ಅತಿದೊಡ್ಡ ವಸ್ತುಸಂಗ್ರಹಾಲಯದ ಬಗ್ಗೆ ಮಾತನಾಡಿದರೆ, ಅದು ಕೋಲ್ಕತ್ತಾದಲ್ಲಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_633.txt b/zeenewskannada/data1_url7_500_to_1680_633.txt new file mode 100644 index 0000000000000000000000000000000000000000..0a1f2f2f1ffd0f4b66b09447010c23f0624d4c84 --- /dev/null +++ b/zeenewskannada/data1_url7_500_to_1680_633.txt @@ -0,0 +1 @@ +2050ಕ್ಕೆ ಸಮುದ್ರದಲ್ಲಿ ಮುಳಗಲಿವೆ ಭಾರತದ ಈ ಎರಡು ಬೃಹತ್ ನಗರಗಳು...! ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸುವ ಥಾಯ್ಲೆಂಡ್ ತನ್ನ ರಾಜಧಾನಿಯನ್ನು ಬ್ಯಾಂಕಾಕ್‌ಗೆ ಬದಲಾಯಿಸಬೇಕಾದ ಅನಿವಾರ್ಯತೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕಾರಣ ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ ಥೈಲ್ಯಾಂಡ್ ತನ್ನ ರಾಜಧಾನಿಯನ್ನು ಬ್ಯಾಂಕಾಕ್‌ಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಶತಮಾನದ ಅಂತ್ಯದ ವೇಳೆಗೆ ಬ್ಯಾಂಕಾಕ್‌ನ ಕರಾವಳಿ ಪ್ರದೇಶಗಳು ಸಮುದ್ರದಲ್ಲಿ ಮುಳುಗುವ ಅಪಾಯವಿದೆ ಎಂದು ವರದಿಗಳು ಹೇಳಿವೆ. ನವದೆಹಲಿ:ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸುವ ಥಾಯ್ಲೆಂಡ್ ತನ್ನ ರಾಜಧಾನಿಯನ್ನು ಬ್ಯಾಂಕಾಕ್‌ಗೆ ಬದಲಾಯಿಸಬೇಕಾದ ಅನಿವಾರ್ಯತೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕಾರಣ ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ ಥೈಲ್ಯಾಂಡ್ ತನ್ನ ರಾಜಧಾನಿಯನ್ನು ಬ್ಯಾಂಕಾಕ್‌ಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಶತಮಾನದ ಅಂತ್ಯದ ವೇಳೆಗೆ ಬ್ಯಾಂಕಾಕ್‌ನ ಕರಾವಳಿ ಪ್ರದೇಶಗಳು ಸಮುದ್ರದಲ್ಲಿ ಮುಳುಗುವ ಅಪಾಯವಿದೆ ಎಂದು ವರದಿಗಳು ಹೇಳಿವೆ. ಈ ನಗರವು ಮಳೆಗಾಲದ ದಿನಗಳಲ್ಲಿ ಭಾರೀ ಪ್ರವಾಹವನ್ನು ಎದುರಿಸಲು ಪ್ರಾರಂಭಿಸುತ್ತದೆ.ಕಚೇರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ 'ನಮ್ಮ ಭೂಮಿಯು ಈಗಾಗಲೇ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮೀರಿದೆ ಆದ್ದರಿಂದ ಅಂತಹ ಸನ್ನಿವೇಶದಲ್ಲಿ ನಾವು ಶೀಘ್ರದಲ್ಲೇ ಅದನ್ನು ಕಡಿಮೆ ಮಾಡಬೇಕಾಗುತ್ತದೆ' ಎಂದು ಅವರು ಹೇಳಿದ್ದಾರೆ. ಈ ನಗರಗಳು 2050 ರ ವೇಳೆಗೆ ಮುಳುಗಲಿವೆ ಈ ಜಾಗತಿಕ ನಗರಗಳು...! ಹವಾಮಾನ ಬದಲಾವಣೆಯಿಂದಾಗಿ, 2050 ರ ವೇಳೆಗೆ ವಿಶ್ವದ ಅನೇಕ ನಗರಗಳು ಮುಳುಗಬಹುದು ಇದರಲ್ಲಿ ಅಮೆರಿಕದ ಸವನ್ನಾ ಮತ್ತು ನ್ಯೂ ಓರ್ಲಿಯನ್ಸ್, ಗಿನಿಯಾದ ರಾಜಧಾನಿ ಜಾರ್ಜ್‌ಟೌನ್, ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್, ಭಾರತದ ಕೋಲ್ಕತ್ತಾ ಮತ್ತು ಮುಂಬೈ, ವಿಯೆಟ್ನಾಂನ ಹೋ ಚಿ ಮಿನ್ಹ್ ನಗರ, ಇಟಲಿಯ ವೆನಿಸ್ ನಗರ, ಇರಾಕ್‌ನ ಬಾಸ್ರಾ, ನೆದರ್‌ಲ್ಯಾಂಡ್‌ನ ಆಮ್ಸ್ಟರ್‌ಡ್ಯಾಮ್ ಸೇರಿವೆ ಎಂದು ವರದಿ ಹೇಳಿದೆ. ಹವಾಮಾನ ಬದಲಾಗುತ್ತಿರುವುದೇಕೆ? ಬಹಳಷ್ಟು ಇಂಗಾಲವು ನೆಲದೊಳಗೆ ವಿವಿಧ ರೂಪಗಳಲ್ಲಿ ಇರುತ್ತದೆ.ಈ ಕಾರ್ಬನ್ ಲಕ್ಷಾಂತರ ವರ್ಷಗಳಿಂದ ಭೂಮಿಯಲ್ಲಿದೆ.ಈ ಕಾರ್ಬನ್ ಪೆಟ್ರೋಲಿಯಂ, ಅನಿಲ ಅಥವಾ ಕಲ್ಲಿದ್ದಲಿನ ರೂಪದಲ್ಲಿದೆ. ಭೂಮಿಯಿಂದ ಹೊರಬಂದ ತಕ್ಷಣ ವಾತಾವರಣದಲ್ಲಿ ಶಾಖ ಹರಡಲು ಪ್ರಾರಂಭಿಸಿತು. ಇದರಿಂದಾಗಿ ಧ್ರುವಗಳ ಹಿಮನದಿಗಳು ಅಥವಾ ಮಂಜುಗಡ್ಡೆಗಳು ಕರಗಲು ಪ್ರಾರಂಭಿಸಿದವು. ಭೂಮಿಯಲ್ಲಿ ಕಾರ್ಬನ್ ಇರುವವರೆಗೆ, ಹಿಮನದಿಗಳು ಮತ್ತು ಧ್ರುವಗಳು ಸಹ ತಂಪಾಗಿರುತ್ತವೆ ಅಲ್ಲದೆ ಅವು ಹೆಪ್ಪುಗಟ್ಟುತ್ತವೆ.ಆದರೆ ಕಾರ್ಬನ್ ಹೊರಬಂದಾಗ ಶಾಖ ಹೆಚ್ಚಾಗಿ ಹಿಮನದಿಗಳು ಮತ್ತು ಧ್ರುವಗಳ ಮಂಜುಗಡ್ಡೆ ಕರಗಲು ಪ್ರಾರಂಭಿಸಿದ್ದು ಇದರಿಂದಾಗಿ ಭೂಪ್ರದೇಶವು ನೀರಿನಲ್ಲಿ ಆವೃತವಾಗುತ್ತಿದೆ. ಇದರ ಪರಿಣಾಮದಿಂದಾಗಿ ಕರಾವಳಿ ಪ್ರದೇಶದಲ್ಲಿನ ನಗರಗಳು ಸಮುದ್ರದಲ್ಲಿ ಮುಳುಗುವ ಸಾಧ್ಯತೆಗಳಿವೆ. ಭಾರತದಲ್ಲಿನ ಮಜುಲಿ ದ್ವೀಪವು ಈಗ ಮುಳುಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_634.txt b/zeenewskannada/data1_url7_500_to_1680_634.txt new file mode 100644 index 0000000000000000000000000000000000000000..9a551f4069057e56ce67aff52351b11daf8bc276 --- /dev/null +++ b/zeenewskannada/data1_url7_500_to_1680_634.txt @@ -0,0 +1 @@ +ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ತೀವ್ರಗೊಂಡ ಪ್ರತಿಭಟನೆ, ಗುಂಡಿನ ದಾಳಿಗೆ ಮೂವರು ನಾಗರಿಕರು ಬಲಿ.. ಉದ್ವಿಗ್ನ ಪರಿಸ್ಥಿತಿ! : ಪಾಕಿಸ್ತಾನದಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಈ ಹಿನ್ನಲೆಯಲ್ಲಿ ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. :ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದೀಗ ಬಂಡಾಯ ತೀವ್ರಗೊಂಡಿದೆ. ಗೋಧಿ ಹಿಟ್ಟು ಮತ್ತು ವಿದ್ಯುತ್‌ನ ದುಬಾರಿ ಬೆಲೆಯ ವಿರುದ್ಧ ಪಿಒಕೆ ಕಾಶ್ಮೀರದಲ್ಲಿ ಆರಂಭವಾದ ಮುಷ್ಕರ ಮುಂದುವರೆದಿದೆ. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆ ತೀವ್ರಗೊಂಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನ ಸರ್ಕಾರವು ಎಲ್ಲ ಪ್ರಯತ್ನಗಳನ್ನು ನಡೆಸಿದರೂ ಫಲ ನೀಡುತ್ತಿಲ್ಲ. ಪಾಕಿಸ್ತಾನದಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಈ ಹಿನ್ನಲೆಯಲ್ಲಿ ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ತರಕಾರಿಗಳ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಅಲ್ಲಿನ ಜನರು ಹಣದುಬ್ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದರಿಂದ ಜನರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಚಲೋ ಮುಜಫರಾಬಾದ್ ಎಂದು ಕರೆ ನೀಡಿದ್ದಾರೆ. ಈ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಜನರ ನಡುವೆ ಘರ್ಷಣೆ ಉಂಟಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಜನರ ನಡುವೆ ಹಲವು ಬಾರಿ ಘರ್ಷಣೆ ನಡೆದಿದ್ದು, ಸೇನೆಯೂ ಪಿಒಕೆ ತಲುಪಿದೆ. ಎಕೆ 47 ಬಂದೂಕುಗಳಿಂದ ಅಮಾಯಕರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ನಾಗರಿಕರು ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಲವು ದೇಶಗಳೊಂದಿಗೆ ಪಾಕಿಸ್ತಾನದ ಜಗಳದಿಂದಾಗಿ ರಫ್ತು ಮತ್ತು ಆಮದುಗಳ ಕೊರತೆಯಿಂದ ಆರ್ಥಿಕತೆಯು ಸಂಪೂರ್ಣವಾಗಿ ಕುಸಿದಿದೆ. ಇದರಿಂದ ಕೆಲವೆಡೆ ಜನ ದಂಗಾಗಿದ್ದಾರೆ. ಜನರಿಗೆ ವೈದ್ಯಕೀಯ ಸೌಲಭ್ಯಗಳು ಸಹ ಸರಿಯಾಗಿಲ್ಲ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಹೊಸದಾಗಿ ರಚನೆಯಾದ ಸರ್ಕಾರ ಇನ್ನೂ ಸರಿಯಾಗಿ ಆಡಳಿತ ನಡೆಸಿಲ್ಲ ಎಂದು ಪಾಕಿಸ್ತಾನದ ನಾಯಕರು ಟೀಕಿಸುತ್ತಿದ್ದಾರೆ. ಪ್ರತಿಭಟನಾಕಾರರ ಬೇಡಿಕೆಗಳು : ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಸದಸ್ಯರು ಈ ಪ್ರದೇಶದಲ್ಲಿ ಜಲವಿದ್ಯುತ್ ಉತ್ಪಾದನೆಯ ವೆಚ್ಚದ ಪ್ರಕಾರ ವಿದ್ಯುತ್ ಬೆಲೆಗಳನ್ನು ನಿಗದಿಪಡಿಸಬೇಕು. ಗೋಧಿ ಹಿಟ್ಟಿನ ಮೇಲಿನ ಸಬ್ಸಿಡಿ ಮತ್ತು ಗಣ್ಯ ವರ್ಗದ ಸವಲತ್ತುಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ: ಮಾರುಕಟ್ಟೆಗಳು, ವ್ಯಾಪಾರ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ. ಶನಿವಾರ ಮೀರ್‌ಪುರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್, ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪಿಒಕೆ ಪ್ರಧಾನ ಮಂತ್ರಿ ಚೌಧರಿ ಅನ್ವರುಲ್ ಹಕ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಪ್ರದೇಶದ ಎಲ್ಲಾ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ ಅಧಿಕಾರಿಗಳಿಗೆ ಕ್ರಿಯಾ ಸಮಿತಿಯ ನಾಯಕರೊಂದಿಗೆ ಮಾತನಾಡಲು ಸೂಚಿಸಿದ್ದೇನೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದರು. ಎಲ್ಲಾ ಪಕ್ಷಗಳು ತಮ್ಮ ಬೇಡಿಕೆಗಳನ್ನು ಪರಿಹರಿಸಲು ಶಾಂತಿಯುತ ಮಾರ್ಗಗಳನ್ನು ಅನುಸರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದರು. ಇಂಟರ್ನೆಟ್ ಸೇವೆ ಸ್ಥಗಿತ : ಇದಲ್ಲದೆ, ಇಡೀ ಪ್ರದೇಶದಲ್ಲಿ ಮಾರುಕಟ್ಟೆಗಳು, ವ್ಯಾಪಾರ ಕೇಂದ್ರಗಳು, ಕಚೇರಿಗಳು, ಶಾಲೆಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ಪಿಒಕೆಯ ಹಲವು ಸ್ಥಳಗಳಲ್ಲಿ ಹಿಂಸಾಚಾರದ ನಂತರ, ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಂಡರು. ಮುಜಫರಾಬಾದ್‌ನಲ್ಲಿ ನೂರಾರು ಜನರನ್ನು ಬಂಧಿಸಿದರು. ಸರ್ಕಾರವು ಈ ಪ್ರದೇಶದ ಹಲವು ಭಾಗಗಳಲ್ಲಿ ಮೊಬೈಲ್ ಫೋನ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸೇವೆಗಳನ್ನು‌ ಸ್ಥಗಿತಗೊಳಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_635.txt b/zeenewskannada/data1_url7_500_to_1680_635.txt new file mode 100644 index 0000000000000000000000000000000000000000..239d517d47341baaa7a69c3a549cc3f0c98b7e1c --- /dev/null +++ b/zeenewskannada/data1_url7_500_to_1680_635.txt @@ -0,0 +1 @@ +ಗಾಜಾ : ವಿಶ್ವಸಂಸ್ಥೆಯ ಸೇವೆಯಲ್ಲಿದ್ದ ಮಾಜಿ ಭಾರತೀಯ ಕರ್ನಲ್ ಸಾವು : ಸೋಮವಾರ ಗಾಜಾ ಪಟ್ಟಿಯ ರಫಾದಲ್ಲಿ ಕರ್ನಲ್ ವೈಭವ್ ಅನಿಲ್ ಕಾಳೆ (ನಿವೃತ್ತ) ಅವರ ಮೇಲೆ ವಾಹನದ ದಾಳಿ ಪರಿಣಾಮ ಸಾವನ್ನಪ್ಪಿದ್ದಾರೆ. :ಕರ್ನಲ್ ವೈಭವ್ ಅನಿಲ್ ಕಾಳೆ (ನಿವೃತ್ತ), ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಗಾಜಾ ಪಟ್ಟಿಯ ರಫಾದಲ್ಲಿ ಅವರ ವಾಹನದ ಮೇಲೆ ದಾಳಿ ನಡೆಸಿದಾಗ ಸಾವನ್ನಪ್ಪಿದ್ದಾರೆ.ಅವರು ಭಯೋತ್ಪಾದನಾ ನಿಗ್ರಹ ತಜ್ಞರಾಗಿದ್ದರು. ಜುಲೈ 2022 ರಲ್ಲಿ ಭಾರತೀಯ ಸೇನೆಯಿಂದ ಅಕಾಲಿಕ ನಿವೃತ್ತಿ ಪಡೆಯುವ ಮೊದಲು ಯುಎನ್ ಶಾಂತಿಪಾಲಕರಾಗಿದ್ದರು ಇದನ್ನು ಓದಿ : ಅನಿಲ್ ಕಾಳೆ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಖಡಕ್ವಾಸ್ಲಾ, ಹಳೆಯ ವಿದ್ಯಾರ್ಥಿಯಾಗಿದ್ದರು. ಜೂನ್ 2000 ರಲ್ಲಿ 11 ನೇ ಬೆಟಾಲಿಯನ್ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ಗೆ ನೇಮಕಗೊಂಡರು ಮತ್ತು ಅವರ 22 ವರ್ಷಗಳ ಅವಧಿಯಲ್ಲಿ ವ್ಯಾಪಕ ಶ್ರೇಣಿಯ ನೇಮಕಾತಿಗಳನ್ನು ನಡೆಸಿದ ಅತ್ಯುತ್ತಮ ಅಧಿಕಾರಿಯಾಗಿದ್ದರು ಎಂದು ತಿಳಿದುಬಂದಿದೆ. ಕಳೆದ ಅಕ್ಟೋಬರ್‌ನಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದ ನಂತರ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವುದು ಇದೇ ಮೊದಲು. ಅಧಿಕಾರಿಯು ಪಂಜಾಬ್‌ನಲ್ಲಿ ತನ್ನ ಬೆಟಾಲಿಯನ್, 11 ಗೆ ಆಜ್ಞಾಪಿಸಿದರು, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಶಾಂತಿಪಾಲಕರಾಗಿ ಸೇವೆ ಸಲ್ಲಿಸಿದರು ಮತ್ತು ನಲ್ಲಿರುವ ಪದಾತಿಸೈನ್ಯದ ಶಾಲೆಯಲ್ಲಿ ಬೋಧಕರಾಗಿದ್ದರು, ಇವರಿಗೆ ನಾಗ್ಪುರದಲ್ಲಿ ಪತ್ನಿ ಅಮೃತಾ ಮತ್ತು ಇಬ್ಬರು ಮಕ್ಕಳನ್ನುಹೊಂದಿದ್ದರು. 1996 ರಲ್ಲಿ ಎನ್‌ಡಿಎ ಸೇರುವ ಮೊದಲು, ಅವರು ನಾಗ್ಪುರದ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಇದನ್ನು ಓದಿ : "ಅವರು ಸಂಘರ್ಷದ ವಲಯಗಳಲ್ಲಿ ಸೇವೆ ಸಲ್ಲಿಸಿದ ಸಮರ್ಥ ಮತ್ತು ಅನುಭವಿ ಅಧಿಕಾರಿಯಾಗಿದ್ದರು. ಅವರು ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿದ್ದರು, ”ಎಂದು ಅಧಿಕಾರಿಯೊಬ್ಬರು ಹೇಳಿದರು. ಗಾಜಾದಲ್ಲಿ ಯುಎನ್ ಸುರಕ್ಷತಾ ಮತ್ತು ಭದ್ರತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕರ್ನಲ್ ವೈಭವ್ ಕಾಳೆ ಅವರ ನಷ್ಟದಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ಕುಟುಂಬದೊಂದಿಗೆ ನಮ್ಮ ಆಳವಾದ ಸಂತಾಪವಿದೆ, ”ಎಂದು ಯುನೈಟೆಡ್ ನೇಷನ್ಸ್‌ಗೆ ಭಾರತದ ಖಾಯಂ ಮಿಷನ್, ನ್ಯೂಯಾರ್ಕ್, ಎಕ್ಸ್‌ನಲ್ಲಿ ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_636.txt b/zeenewskannada/data1_url7_500_to_1680_636.txt new file mode 100644 index 0000000000000000000000000000000000000000..28f0c0f6c968b844f06745c9e21a66d24cc3664f --- /dev/null +++ b/zeenewskannada/data1_url7_500_to_1680_636.txt @@ -0,0 +1 @@ +ಜಾಗತಿಕ ಪಾರಂಪರಿಕ ಗ್ರಂಥಗಳಾಗಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾದ ಭಾರತದ ಈ ಕೃತಿಗಳು...! : ಮೇ 7 ರಿಂದ 8 ರವರೆಗೆ ಮಂಗೋಲಿಯಾ ರಾಜಧಾನಿ ಉಲಾನ್‌ಬಾಟರ್‌ನಲ್ಲಿ ನಡೆದ ಏಷ್ಯಾ ಮತ್ತು ಪೆಸಿಫಿಕ್ ವ್ಯವಹಾರಗಳ ವಿಶ್ವ ಸ್ಮರಣೆ ಸಮಿತಿಯ () 10 ನೇ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. : ನವದೆಹಲಿ:ಗೋಸ್ವಾಮಿ ತುಳಸಿದಾಸ್ ಬರೆದ ರಾಮಚರಿತಮಾನಸ್ ಮತ್ತು ಪಂಚತಂತ್ರದ ಕಥೆಗಳು ಜಾಗತಿಕ ಪಾರಂಪರಿಕ ಗ್ರಂಥಗಳಾಗಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿವೆ.ಪ್ರಾಚೀನ ರಾಮಚರಿತಮಾನಸ್‌ನ ಸಚಿತ್ರ ಹಸ್ತಪ್ರತಿಗಳು ಮತ್ತು ಪಂಚತಂತ್ರ ದಂತಕಥೆಗಳ 15 ನೇ ಶತಮಾನದ ಹಸ್ತಪ್ರತಿಯನ್ನು ಏಷ್ಯಾ-ಪೆಸಿಫಿಕ್‌ಗಾಗಿ ಯುನೆಸ್ಕೋದ 'ಮೆಮೊರಿ ಆಫ್ ದಿ ವರ್ಲ್ಡ್ ರೀಜನಲ್ ರಿಜಿಸ್ಟರ್' 2024 ರ ಆವೃತ್ತಿಯಲ್ಲಿ ಸೇರಿಸಲಾಗಿದೆ. ಏಷ್ಯಾ ಪೆಸಿಫಿಕ್‌ನ ಇಂತಹ 20 ಪಾರಂಪರಿಕ ತಾಣಗಳಲ್ಲಿ ಇದನ್ನು ಸೇರಿಸಲಾಗಿದೆ. ಇದನ್ನೂ ಓದಿ: ಮಂಗೋಲಿಯಾದ ಸಾಮಾನ್ಯ ಸಭೆಯಲ್ಲಿ ನಿರ್ಧಾರ: ಮೇ 7 ರಿಂದ 8 ರವರೆಗೆರಾಜಧಾನಿ ಉಲಾನ್‌ಬಾಟರ್‌ನಲ್ಲಿ ನಡೆದ ಏಷ್ಯಾ ಮತ್ತು ಪೆಸಿಫಿಕ್ ವ್ಯವಹಾರಗಳ ವಿಶ್ವ ಸ್ಮರಣೆ ಸಮಿತಿಯ () 10 ನೇ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸೋಮವಾರದಂದು ತಿಳಿಸಿದ್ದಾರೆ. 🇮🇳 🇮🇳 , , Sahṛdayāloka- ‘' - ’ — (@PIB_India) ಜಾಗತಿಕ ಸಾಂಸ್ಕೃತಿಕ ದಾಖಲೆಗಳ ಸಂರಕ್ಷಣೆ: ಇದನ್ನೂ ಓದಿ: 10 ನೇ ಸಾಮಾನ್ಯ ಸಭೆಯನ್ನು ಮಂಗೋಲಿಯಾದ ಸಂಸ್ಕೃತಿ ಸಚಿವಾಲಯ, ಯುನೆಸ್ಕೋದ ಮಂಗೋಲಿಯನ್ ರಾಷ್ಟ್ರೀಯ ಆಯೋಗ ಮತ್ತು ಬ್ಯಾಂಕಾಕ್‌ನಲ್ಲಿರುವ ಯುನೆಸ್ಕೋ ಪ್ರಾದೇಶಿಕ ಕಚೇರಿ ಆಯೋಜಿಸಿದೆ ಎಂದು ವಿಶ್ವ ಸಂಸ್ಥೆ ಮೇ 8 ರಂದು ಹೇಳಿಕೆಯಲ್ಲಿ ತಿಳಿಸಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿದ ಐಜಿಎನ್‌ಸಿಎಯ ಹಿರಿಯ ಅಧಿಕಾರಿಯೊಬ್ಬರು, 'ರಾಮಚರಿತಮಾನಸ್ ಮತ್ತು ಪಂಚತಂತ್ರವನ್ನು ಈ ಪಟ್ಟಿಯಲ್ಲಿ ಸೇರಿಸಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ, ಇದು ದೇಶದ ಶ್ರೀಮಂತ ಸಾಹಿತ್ಯಿಕ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೃಢಪಡಿಸುತ್ತದೆ. ವೈವಿಧ್ಯಮಯ ನಿರೂಪಣೆಗಳನ್ನು ಗುರುತಿಸುವ ಮತ್ತು ರಕ್ಷಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಜಾಗತಿಕ ಸಾಂಸ್ಕೃತಿಕ ಸಂರಕ್ಷಣೆಯ ಪ್ರಯತ್ನಗಳಲ್ಲಿ ಇದು ಒಂದು ಹೆಜ್ಜೆಯನ್ನು ಸೂಚಿಸುತ್ತದೆ.' ಎಂದು ಪ್ರತಿಕ್ರಿಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_637.txt b/zeenewskannada/data1_url7_500_to_1680_637.txt new file mode 100644 index 0000000000000000000000000000000000000000..db6248c34c0dff832daeaa95f6d5d7ad4b0ed165 --- /dev/null +++ b/zeenewskannada/data1_url7_500_to_1680_637.txt @@ -0,0 +1 @@ +29ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದ ಕಾಮಿ ಶೆರ್ಪಾ ! : ನೇಪಾಳಿ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು 29 ನೇ ಮೌಂಟ್ ಎವರೆಸ್ಟ್ ಆರೋಹಣದೊಂದಿಗೆ ದಾಖಲೆಯನ್ನು ನಿರ್ಮಿಸುವ ಮೂಲಕ ತಮ್ಮದಾಖಲೆಯನ್ನು ಮುರಿದಿದ್ದಾರೆ. 29th :ನೇಪಾಳಿ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು 29 ನೇ ಮೌಂಟ್ ಎವರೆಸ್ಟ್ ಆರೋಹಣದೊಂದಿಗೆ ದಾಖಲೆಯನ್ನು ನಿರ್ಮಿಸುವ ಮೂಲಕ ತಮ್ಮದಾಖಲೆಯನ್ನು ಮುರಿದಿದ್ದಾರೆ. ನೇಪಾಳಿ ಶೆರ್ಪಾ ಪರ್ವತಾರೋಹಿ ಕಾಮಿ ರೀಟಾ ಅವರು 29 ನೇ ಬಾರಿಗೆ ಎವರೆಸ್ಟ್ ಅನ್ನು ಏರಿದ್ದಾರೆ, ಅವರ ಸ್ವಂತ 28 ದಾಖಲೆಯನ್ನು ಮೀರಿಸಿದ್ದಾರೆ. 71 ವರ್ಷಗಳ ಹತ್ತಿದ್ದಇತಿಹಾಸದಲ್ಲಿ ಅವರು ಈಗ ವಿಶ್ವದ ಅತಿ ಎತ್ತರದ ಶಿಖರವನ್ನು ಅತಿ ಹೆಚ್ಚು ಹತ್ತಿರುವ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಇದನ್ನು ಓದಿ : 'ಎವರೆಸ್ಟ್ ಮ್ಯಾನ್' ಎಂದೂ ಕರೆಯಲ್ಪಡುವ ಕಾಮಿ ರೀಟಾ ಶೆರ್ಪಾ, ಸುಮಾರು 28 ಆರೋಹಿಗಳ ತಂಡದೊಂದಿಗೆ ಕಠ್ಮಂಡುವಿನಿಂದ ಸ್ಪ್ರಿಂಗ್ ಸೀಸನ್ ಎವರೆಸ್ಟ್ ದಂಡಯಾತ್ರೆಯನ್ನು ಪ್ರಾರಂಭಿಸಿದರು. ವಿಶ್ವದ ಅತಿ ಎತ್ತರದ ಶಿಖರವನ್ನು ಹತ್ತಲು ಏಳು ಶೃಂಗಸಭೆ ಟ್ರೆಕ್‌ಗಳು ದಂಡಯಾತ್ರೆಯನ್ನು ಆಯೋಜಿಸಿದವು. ಎವರೆಸ್ಟ್ ಮ್ಯಾನ್' ಕಾಮಿ ರೀಟಾ ಯಾರು?ಎವರೆಸ್ಟ್‌ನ ತಪ್ಪಲಿನಲ್ಲಿರುವ ಶೆರ್ಪಾ ಸಮುದಾಯದಲ್ಲಿ ಜನಿಸಿದ ಕಾಮಿ ರೀಟಾ, ಕ್ಲೈಂಬಿಂಗ್ ಗೈಡ್ ಆಗಿ ಪರಿವರ್ತನೆಯಾಗುವ ಮೊದಲು ಪೋರ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮ್ಮ ಮೊದಲ ಬಾರಿಗೆ ಎವರೆಸ್ಟ್ 1994 ರಲ್ಲಿ 24 ರಲ್ಲಿ ಪೂರ್ಣಗೊಳಿಸಿದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಕಾಮಿ ರೀಟಾ ತನ್ನ ಮೊದಲ ಬಾರಿಗೆ ಹತ್ತಿದ ನಂತರ ಸುಮಾರು ಪ್ರತಿ ವರ್ಷ ಎವರೆಸ್ಟ್ ಅನ್ನು ಏರಿದ್ದಾರೆ, ಈಗ ಒಟ್ಟು 29 ಹತ್ತುವ ದಾಖಲೆಯನ್ನು ಬರೆದಿದ್ದಾರೆ. 2020 ರಲ್ಲಿ, -19 ಸಾಂಕ್ರಾಮಿಕ ರೋಗದಿಂದಾಗಿ ನೇಪಾಳದ ಎವರೆಸ್ಟ್‌ನ ದಕ್ಷಿಣ ಭಾಗವನ್ನು ಆರೋಹಿಗಳಿಗೆ ಮುಚ್ಚಲಾಯಿತು, ಆದರೆ 2021 ರಲ್ಲಿ ಭಾಗಶಃ ಪುನಃ ತೆರೆಯುವಿಕೆಯು ಮೇ 2021 ರಲ್ಲಿ ತನ್ನ 25 ನೇ ಶೃಂಗಸಭೆಯನ್ನು ಸಾಧಿಸಲು ಕಾಮಿ ರೀಟಾಗೆ ಅವಕಾಶ ಮಾಡಿಕೊಟ್ಟಿತು. ಇದನ್ನು ಓದಿ : 2023 ರಲ್ಲಿ, ಕಾಮಿ ರೀಟಾ ಎವರೆಸ್ಟ್‌ನ 27 ನೇ ಆರೋಹಣವನ್ನು ಪೂರ್ಣಗೊಳಿಸಿದರು, ಸಹ ಮಾರ್ಗದರ್ಶಕ ಪಸಾಂಗ್ ದಾವಾ ಶೆರ್ಪಾ ಅವರೊಂದಿಗೆ ದಾಖಲೆಯನ್ನು ಸಮಗೊಳಿಸಿದರು. ಆದಾಗ್ಯೂ, ಮೇ 2023 ರ ಹೊತ್ತಿಗೆ, ಕಾಮಿ ರೀಟಾ ತನ್ನ 28 ನೇ ಎವರೆಸ್ಟ್ ಆರೋಹಣವನ್ನು ಪೂರ್ಣಗೊಳಿಸುವ ಮೂಲಕ ಈ ದಾಖಲೆಯನ್ನು ಮೀರಿಸಿದರು. ನೇಪಾಳದಲ್ಲಿ ಸಾಗರ್ಮಾತಾ ಎಂದು ಕರೆಯಲ್ಪಡುವ ಎವರೆಸ್ಟ್ ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರದಲ್ಲಿದೆ, ಇದು ಭೂಮಿಯ ಮೇಲಿನ ಅತಿ ಎತ್ತರದ ಪರ್ವತ ಶಿಖರವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_638.txt b/zeenewskannada/data1_url7_500_to_1680_638.txt new file mode 100644 index 0000000000000000000000000000000000000000..ef1a8c7ab0d267307314a3c4277f8f2f8df1ce8d --- /dev/null +++ b/zeenewskannada/data1_url7_500_to_1680_638.txt @@ -0,0 +1 @@ +ಭಾರೀ ಪ್ರವಾಹಕ್ಕೆ ತತ್ತರಿಸಿಹೋದ ಬ್ರೆಜಿಲ್ : ಸಾವಿನ ಸಂಖ್ಯೆ 90ಕ್ಕೆ ಏರಿಕೆ : ದಕ್ಷಿಣ ಬ್ರೆಜಿಲಿಯನ್ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಾದ್ಯಂತ ವಿನಾಶಕಾರಿ ಪ್ರವಾಹದಿಂದ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ರಕ್ಷಕರು ಧಾವಿಸಿದ್ದು, ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಬದುಕುಳಿದವರು ಆಹಾರ ಮತ್ತು ಮೂಲ ಸಾಮಗ್ರಿಗಳನ್ನು ಹುಡುಕುತ್ತಿದ್ದಾರೆ. :ರಾಜ್ಯದ ರಾಜಧಾನಿ ಪೋರ್ಟೊ ಅಲೆಗ್ರೆಯಿಂದ 17 ಕಿಲೋಮೀಟರ್ ದೂರದಲ್ಲಿರುವ ಎಲ್ಡೊರಾಡೊ ಡೊ ಸುಲ್‌ನ ಹೊರವಲಯದಲ್ಲಿ, ತಮ್ಮ ಮನೆಗಳನ್ನು ತೊರೆದ ಅನೇಕ ಜನರು ರಸ್ತೆಬದಿಯಲ್ಲಿ ಮಲಗಿ, ಹಸಿವಿನಿಂದ ಬಳಲುತ್ತಿದ್ದಾರೆ. ಇಡೀ ಕುಟುಂಬಗಳು ಕಾಲ್ನಡಿಗೆಯಲ್ಲಿ ಹೊರಟು, ಬೆನ್ನುಹೊರೆಯಲ್ಲಿ ಮತ್ತು ಶಾಪಿಂಗ್ ಕಾರ್ಟ್‌ಗಳಲ್ಲಿ ಸಾಮಾನುಗಳನ್ನು ಸಾಗಿಸುತ್ತಿದ್ದವು. "ನಾವು ಮೂರು ದಿನಗಳಿಂದ ಆಹಾರವಿಲ್ಲದೆ ಇದ್ದೇನೆ, ನನಗೆ ಪರಿಚಯವಿಲ್ಲದ ಜನರೊಂದಿಗೆ ನಾನು ಇದ್ದೇನೆ, ನನ್ನ ಕುಟುಂಬ ಎಲ್ಲಿದೆ ಎಂದು ನನಗೆ ತಿಳಿದಿಲ್ಲ, ”ಎಂದು ರಿಕಾರ್ಡೊ ಜೂನಿಯರ್ ಎಂದು ಯುವಕ ಮಾಧ್ಯಮದೊಂದಿಗೆ ಮಾತನಾಡಿದ್ದಾನೆ. ಇದನ್ನು ಓದಿ : ಪ್ರವಾಹವು ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಪಡಿಸಿದೆ, ಡಜನ್‌ಗಟ್ಟಲೆ ಜನರು ಇನ್ನೂ ಪೀಡಿತ ಮನೆಗಳಿಂದ ದೋಣಿ ಅಥವಾ ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತಗೊಳ್ಳಲು ಕಾಯುತ್ತಿದ್ದಾರೆ. ಸಣ್ಣ ದೋಣಿಗಳು ಪ್ರವಾಹಕ್ಕೆ ಒಳಗಾದ ಪಟ್ಟಣವನ್ನು ದಾಟಿ ಬದುಕುಳಿದವರನ್ನು ಹುಡುಕುತ್ತಿದ್ದವು.ರಾಜ್ಯದ ಸಿವಿಲ್ ಡಿಫೆನ್ಸ್ ಏಜೆನ್ಸಿಯು ಸಾವಿನ ಸಂಖ್ಯೆ 90 ಕ್ಕೆ ಏರಿದೆ, ಇನ್ನೂ ನಾಲ್ಕು ಸಾವುಗಳನ್ನು ತನಿಖೆ ಮಾಡಲಾಗುತ್ತಿದೆ, ಆದರೆ 131 ಜನರು ಇನ್ನೂ ಪತ್ತೆಯಾಗಿಲ್ಲ ಮತ್ತು 155,000 ನಿರಾಶ್ರಿತರಾಗಿದ್ದಾರೆ. ಕಳೆದ ವಾರ ಪ್ರಾರಂಭವಾದ ಭಾರೀ ಮಳೆಯಿಂದಾಗಿ ನದಿಗಳು ಪ್ರವಾಹಕ್ಕೆ ಕಾರಣವಾಗಿದ್ದು, ಇಡೀ ಪಟ್ಟಣಗಳು ​​ಮುಳುಗಿವೆ ಮತ್ತು ರಸ್ತೆಗಳು ಮತ್ತು ಸೇತುವೆಗಳನ್ನು ನಾಶಗೊಂಡಿವೆ. ಪ್ರವಾಹವು ನೀರು ಮತ್ತು ವಿದ್ಯುತ್ ಸೇವೆಗಳ ಮೇಲೂ ಪರಿಣಾಮ ಬೀರಿದೆ, ಬ್ರೆಜಿಲ್‌ನ ಸಿವಿಲ್ ಡಿಫೆನ್ಸ್ ಪ್ರಕಾರ ಒಟ್ಟಾರೆಯಾಗಿ 1.4 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಎಂದು ತಿಳಿಸಿದೆ. ಇದನ್ನು ಓದಿ : ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಸರ್ಕಾರಿ ದೂರದರ್ಶನ ಕಾರ್ಯಕ್ರಮವೊಂದರಲ್ಲಿ, ನೀರು ಕಡಿಮೆಯಾಗುವವರೆಗೆ ಹಾನಿಯ ಪ್ರಮಾಣವು ತಿಳಿಯುವುದಿಲ್ಲ ಎಂದು ಹೇಳಿದರು. ಅತ್ಯಂತ ಕೆಟ್ಟ ಹವಾಮಾನ ವಿಪತ್ತು ಎಂದು ಪರಿಗಣಿಸಲಾಗಿರುವ ರಾಜ್ಯಕ್ಕೆ ಫೆಡರಲ್ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_639.txt b/zeenewskannada/data1_url7_500_to_1680_639.txt new file mode 100644 index 0000000000000000000000000000000000000000..cecccc3331868e7ab2a2d5ea20c2fa43068966fb --- /dev/null +++ b/zeenewskannada/data1_url7_500_to_1680_639.txt @@ -0,0 +1 @@ +: ಸೈಡ್ ಎಫ್ಫೆಕ್ಟ್ಸ್ ಹಿನ್ನಲೆ, ಜಾಗತಿಕವಾಗಿ ಸ್ಥಗಿತಗೊಳ್ಳಲಿದೆ ಈ ಕೋವಿಡ್ ಲಸಿಕೆ - -19: ಇತ್ತೀಚಿನ ದಿನಗಳಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ನಿರಂತರವಾಗಿ ವರದಿಯಾಗುತ್ತಿತ್ತು. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ಈ ವ್ಯಾಕ್ಸಿನ್ ಜಾಗತಿಕವಾಗಿ ಟೀಕೆಗೆ ಗುರಿಯಾಗಿತ್ತು. - -19:ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸಂಜೀವನಿಯಂತೆ ಪರಿಗಣಿಸಲಾಗಿದ್ದ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್-19 (- -19) ಲಸಿಕೆಯನ್ನು ವಿಶ್ವದಾದ್ಯಂತ ಸ್ಥಗಿತಗೊಳಿಸಲಾಗುತ್ತಿದೆ. ಔಷಧೀಯ ದೈತ್ಯ ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆ ಅಪರೂಪದ ಅಡ್ಡಪರಿಣಾಮಗಳ ವರದಿಗಳ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿದೆ. (- ) ಅಪರೂಪದ ಮತ್ತು ಅಪಾಯಕಾರಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಔಷಧೀಯ ದೈತ್ಯ ನ್ಯಾಯಾಲಯದ ದಾಖಲೆಗಳಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡ ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕಂಪನಿಯು ತನ್ನ ಮಾರ್ಕೆಟಿಂಗ್ ಅಧಿಕಾರವನ್ನು ಸ್ವಯಂಪ್ರೇರಣೆಯಿಂದ ಹಿಂತೆಗೆದುಕೊಂಡ ನಂತರ ಲಸಿಕೆಯನ್ನು ಇನ್ನು ಮುಂದೆ ಯುರೋಪಿಯನ್ ಒಕ್ಕೂಟದಲ್ಲಿ ಬಳಸಲಾಗುವುದಿಲ್ಲ. ಲಸಿಕೆ ಹಿಂಪಡೆಯಲು ಮಾರ್ಚ್ 5 ರಂದು ಅರ್ಜಿ ಸಲ್ಲಿಸಲಾಗಿದ್ದು, ಮಂಗಳವಾರದಿಂದ (ಮೇ 07) ಇದನ್ನು ಜಾರಿಗೆ ತರಲಾಗಿದೆ. ಇದನ್ನೂ ಓದಿ- ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಟ್ರಾಜೆನೆಕಾ () ಕಂಪನಿಯು, ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ತೆಗೆದುಹಾಕಲಾಗುತ್ತಿದೆ ಎಂದು ಹೇಳಿದೆ. ಹೊಸ ರೂಪಾಂತರಗಳನ್ನು ನಿಭಾಯಿಸುವ ನವೀಕರಿಸಿದ ಲಸಿಕೆಗಳಿಂದ ಲಸಿಕೆಯನ್ನು ಇನ್ನು ಮುಂದೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ಎಂದು ಅದು ಉಲ್ಲೇಖಿಸಿದೆ. "ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವಲ್ಲಿ ವ್ಯಾಕ್ಸೆವ್ರಿಯಾ ವಹಿಸಿದ ಪಾತ್ರದ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಸ್ವತಂತ್ರ ಅಂದಾಜಿನ ಪ್ರಕಾರ, ಬಳಕೆಯ ಮೊದಲ ವರ್ಷದಲ್ಲಿಯೇ 6.5 ಮಿಲಿಯನ್‌ಗಿಂತಲೂ ಹೆಚ್ಚು ಜೀವಗಳನ್ನು ಉಳಿಸಲಾಗಿದೆ ಮತ್ತು ಜಾಗತಿಕವಾಗಿ ಮೂರು ಬಿಲಿಯನ್ ಡೋಸ್‌ಗಳನ್ನು ಪೂರೈಸಲಾಗಿದೆ. ನಮ್ಮ ಪ್ರಯತ್ನಗಳನ್ನು ಪ್ರಪಂಚದಾದ್ಯಂತದ ಸರ್ಕಾರಗಳು ಗುರುತಿಸಿವೆ. ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವಲ್ಲಿ ಈ ಲಸಿಕೆ ನಿರ್ಣಾಯಕ ಪಾತ್ರ ವಹಿಸಿತ್ತು ಎಂಬುದನ್ನು ವ್ಯಾಪಕವಾಗಿ ಪರಿಗಣಿಸಲಾಗಿದೆ" ಎಂದು ಅಸ್ಟ್ರಾಜೆನೆಕಾ ಟೆಲಿಗ್ರಾಫ್ ವರದಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ- ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ನಿರಂತರವಾಗಿ ವರದಿಯಾಗುತ್ತಿತ್ತು. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ಈ ವ್ಯಾಕ್ಸಿನ್ ಜಾಗತಿಕವಾಗಿ ಭಾರೀ ಟೀಕೆಗೆ ಗುರಿಯಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_64.txt b/zeenewskannada/data1_url7_500_to_1680_64.txt new file mode 100644 index 0000000000000000000000000000000000000000..ab09553a7c4fe9393824a3ad471025d5f3b2bcd0 --- /dev/null +++ b/zeenewskannada/data1_url7_500_to_1680_64.txt @@ -0,0 +1 @@ +ಮೋದಿ 3.0 ನೂತನ ಕ್ಯಾಬಿನೆಟ್ ನಲ್ಲಿದ್ದಾರೆ ಆರು ಮಾಜಿ ಮುಖ್ಯಮಂತ್ರಿಗಳು...! ಇಂದು 71 ಸಚಿವ ಸಂಪುಟದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟದಲ್ಲಿ ಆರು ಮಾಜಿ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ಅವಕಾಶ ನೀಡಲಾಗಿದೆ. ನವದೆಹಲಿ:ಇಂದು 71 ಸಚಿವ ಸಂಪುಟದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟದಲ್ಲಿ ಆರು ಮಾಜಿ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ಅವಕಾಶ ನೀಡಲಾಗಿದೆ. 30 ಕ್ಯಾಬಿನೆಟ್ ಮಂತ್ರಿಗಳ ಸಚಿವ ಸಂಪುಟದಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿನ್ ಚೌಹಾಣ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸೇರಿದ್ದಾರೆ. ಎನ್‌ಡಿಎ ಮಿತ್ರಪಕ್ಷಗಳಲ್ಲಿ ಜಿತನ್ ರಾಮ್ ಮಾಂಝಿ ಮತ್ತು ಎಚ್‌ಡಿ ಕುಮಾರಸ್ವಾಮಿ ಸ್ಥಾನ ಪಡೆದಿದ್ದಾರೆ, ಅವರು ಅಲ್ಪಾವಧಿಗೆ ಬಿಹಾರ ಮತ್ತು ಕರ್ನಾಟಕವನ್ನು ಮುನ್ನಡೆಸಿದ್ದರು.ಪ್ರಧಾನಿಯಾಗುವ ಮೊದಲು ಪ್ರಧಾನಿ ಮೋದಿ ಸಹ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಯವರು ನಿರಂತರತೆ ಮತ್ತು ಅನುಭವಕ್ಕೆ ಒತ್ತು ನೀಡಿರುವುದನ್ನು ಸೂಚಿಸುವ ಮೂಲಕ, ಸಂಪುಟದ ಹಿರಿಯ ಶ್ರೇಣಿಯಲ್ಲಿ ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಅಶ್ವಿನಿ ವೈಷ್ಣವ್, ಪ್ರಲ್ಹಾದ್ ಸಿಂಗ್, ಮತ್ತು ಪ್ರಲ್ಹಾದ್ ಜೊಶಿಗೆ ಮನ್ನಣೆ ನೀಡಲಾಗಿದೆ. ಇದನ್ನು ಓದಿ : ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ನೆರೆ ರಾಷ್ಟ್ರಗಳಾದ ಮಾಲ್ಡೀವ್ಸ್ ನ ಅಧ್ಯಕ್ಷ ಮೊಹಮ್ಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ', ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಭೂತಾನ್ ಪ್ರಧಾನಿ ತ್ಶೇರಿಂಗ್ ಮತ್ತು ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್ ಅವರು ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿದ್ದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_640.txt b/zeenewskannada/data1_url7_500_to_1680_640.txt new file mode 100644 index 0000000000000000000000000000000000000000..094dcd35d679319de6538495ec7c54b96576e443 --- /dev/null +++ b/zeenewskannada/data1_url7_500_to_1680_640.txt @@ -0,0 +1 @@ +ರಷ್ಯಾ ಅಧ್ಯಕ್ಷರಾಗಿ ವಾಡ್ಲಿಮಿರ್ ಪುಟಿನ್ 5ನೇ ಬಾರಿಗೆ ಅಧಿಕಾರ ಸ್ವೀಕಾರ : 70% ಚುನಾವಣಾ ಪ್ರೋಟೋಕಾಲ್‌ಗಳನ್ನು ಪ್ರಕ್ರಿಯೆಗೊಳಿಸಿದ ಫಲಿತಾಂಶದ ಆಧಾರದ ಮೇಲೆ 87.17% ಮತಗಳನ್ನು ಪಡೆದು, ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಗೆಲುವನ್ನು ಸಾಧಿಸಿದ್ದಾರೆ :70% ಚುನಾವಣಾ ಪ್ರೋಟೋಕಾಲ್‌ಗಳನ್ನು ಪ್ರಕ್ರಿಯೆಗೊಳಿಸಿದ ಫಲಿತಾಂಶದ ಆಧಾರದ ಮೇಲೆ 87.17% ಮತಗಳನ್ನು ಪಡೆದು, ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಗೆಲುವನ್ನು ಸಾಧಿಸಿದ್ದಾರೆ. ಇದನ್ನು ಓದಿ : ರಷ್ಯಾ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಅವರು ಆರು ವರ್ಷಗಳ ಹೊಸ ಅವಧಿಗೆ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಕ್ರೆಮ್ಲಿನ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅವರು ದಾಖಲೆಯ ಐದನೇ ಅಧ್ಯಕ್ಷೀಯ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಾಂವಿಧಾನಿಕ ನ್ಯಾಯಾಲಯದ ಅಧ್ಯಕ್ಷ ವ್ಯಾಲೆರಿ ಜೋರ್ಕಿನ್ ಅವರು ಪುಟಿನ್ ಅವರು ರಷ್ಯಾದ ಅಧ್ಯಕ್ಷರಾಗಿ ಮತ್ತೊಂದು ಆರು ವರ್ಷಗಳ ಅವಧಿಗೆ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ಪುಟಿನ್ ಜನರಿಗೆ ಪ್ರಮಾಣವಚನ ಸ್ವೀಕರಿಸಿದ ನಂತರ, ಜೋರ್ಕಿನ್ ಅವರಿಗೆ ಅಧ್ಯಕ್ಷೀಯ ಚಿಹ್ನೆ ಸೇರಿದಂತೆ ಅಧ್ಯಕ್ಷೀಯ ಅಧಿಕಾರದ ಚಿಹ್ನೆಗಳನ್ನು ನೀಡಿದರು, ಅಂದರೆ ಸೇಂಟ್ ಜಾರ್ಜ್ ಅವರ ಚಿನ್ನದ ಶಿಲುಬೆ, ರಷ್ಯಾದ ಕೋಟ್ ಆಫ್ ಆರ್ಮ್ಸ್ ಮತ್ತು ಚಿನ್ನದ ಸರಪಳಿಯನ್ನು "ಸದ್ಗುಣ, ಪ್ರಾಮಾಣಿಕತೆ" ಎಂಬ ಪದಗಳೊಂದಿಗೆ ಚಿತ್ರಿಸಲಾದ ಚಿಹ್ನೆಗಳನ್ನು ನೀಡಿದರು. ಇದನ್ನು ಓದಿ : ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ರಾಜ್ಯ ಮುಖ್ಯಸ್ಥರು ಭಾಷಣ ಮಾಡಿದರು. ಈ ಸಮಾರಂಭವು ಪುಟಿನ್ ಅವರ ಐದನೇ ಅಧ್ಯಕ್ಷೀಯ ಅವಧಿಯ ಪ್ರಾರಂಭವನ್ನು ಸೂಚಿಸುತ್ತದೆ. ಇದಲ್ಲದೆ, ಅವರ ಮೊದಲ ಎರಡು ಅವಧಿಗಳು ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದವು. ಆದಾಗ್ಯೂ, ಸಂವಿಧಾನದ ತಿದ್ದುಪಡಿಗಳ ಆಧಾರದ ಮೇಲೆ ಅಧ್ಯಕ್ಷೀಯ ಅವಧಿಯನ್ನು ಆರು ವರ್ಷಗಳವರೆಗೆ ವಿಸ್ತರಿಸಲಾಯಿತು ಎಂದು ಮಾತನಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_641.txt b/zeenewskannada/data1_url7_500_to_1680_641.txt new file mode 100644 index 0000000000000000000000000000000000000000..a4fff295563db47ac149dfd9dd66bb47eb7da55e --- /dev/null +++ b/zeenewskannada/data1_url7_500_to_1680_641.txt @@ -0,0 +1 @@ +ಹೆಸರಿನಿಂದ ಗಿನ್ನಿಸ್ ಬುಕ್ ನಲ್ಲಿ ಹೆಸರು, ಶೇ 98 ರಷ್ಟು ಮುಖ ಮತ್ತು ಶರೀರದ ಮೇಲೆ ಕೂದಲು! ' : ಯಾವುದೇ ಓರ್ವ ವ್ಯಕ್ತಿಯ ಮುಖ ಮತ್ತು ದೇಹದ ಮೇಲೆ ಅಸಂಖ್ಯಾತ ರೋಮಗಳನ್ನು ನೋಡಿದ್ದೀರಾ? ನೋಡಿದರೆ, ಸ್ವಲ್ಪ ಕ್ಷಣದವರೆಗೆ ಹೆದರಿಕೆಯಾಗುವುದು ಗ್ಯಾರಂಟಿ ಆದರೆ ಮೆಕ್ಸಿಕೋದ ಅಂತಹ ವ್ಯಕ್ತಿ ಅಷ್ಟೇ ಅಲ್ಲ, ಒಂದು ಕುಟುಂಬ ಇದಕ್ಕಾಗಿಯೇ ಅದ್ಭುತ ಖ್ಯಾತಿಯನ್ನು ಗಳಿಸಿದೆ. : ಪ್ರತಿಯೊಬ್ಬರೂ ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆದುಹಾಕಲು ಬಯಸುತ್ತಾರೆ, ಆದರೆ ಕೆಲವರಿಗೆ ಇದು ಖ್ಯಾತಿಗೆ ಕಾರಣವಾಗಿದೆ ಎಂದರೆ ನೀವು ನಂಬುತ್ತೀರಾ? ಹೌದು, ಮೆಕ್ಸಿಕೋದ ಕುಟುಂಬವೊಂದು ಇತ್ತೀಚೆಗೆ 'ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್' ಒಂದು ಕುಟುಂಬಕ್ಕೆ ದೇಹದ ಮೇಲೆ ಅತಿ ಹೆಚ್ಚು ರೋಮಗಳನ್ನು ಹೊಂದಿರುವ ಕುಟುಂಬದ ಸ್ಥಾನಮಾನವನ್ನು ನೀಡಿದೆ. ವಿಕ್ಟರ್ 'ಲ್ಯಾರಿ' ಗೊಮೆಜ್, ಗೇಬ್ರಿಯಲ್ 'ಡ್ಯಾನಿ' ರಾಮೋಸ್ ಗೊಮೆಜ್, ಲೂಯಿಸಾ ಲಿಲಿಯಾ ಡಿ ಲಿರಾ ಏಸೆವ್ಸ್ ಮತ್ತು ಜೀಸಸ್ ಮ್ಯಾನುಯೆಲ್ ಫಜಾರ್ಡೊ ಅಸಿವೆಸ್ ಇವರೆಲ್ಲರೂ ಒಂದೇ ಕುಟುಂಬದ ವೃಕ್ಷದ ಭಾಗವಾಗಿದ್ದು, ಅವರ ಹೆಸರುಗಳನ್ನು ಈ ದಾಖಲೆ ಪುಸ್ತಕದಲ್ಲಿ ಸೇರಿಸಲಾಗಿದೆ. ತೋಳದಂತೆ ಕಾಣುವ ಅವರ ಮುಖದಲ್ಲಿ ಲೆಕ್ಕವಿಲ್ಲದಷ್ಟು ರೋಮಗಳಿವೆ. ಅಷ್ಟಕ್ಕೂ ಮುಖದ ಮೇಲೆ ಕೂದಲು ಏಕೆ ಬರುತ್ತಿದೆ?ಅವರ ಕುಟುಂಬದ ಒಟ್ಟು 4 ಸದಸ್ಯರು 'ಕಾಂಜೆನಿಟಲ್ ಜೆನರಲೈಸ್ಡ್ ಹೈಪರ್ಟ್ರಿಕೋಸಿಸ್' ಎಂಬ ಅತ್ಯಂತ ಅಪರೂಪದ ಆನುವಂಶಿಕ ಸ್ಥಿತಿಯಿಂದ ಬಳಲುತ್ತಿದ್ದಾರೆ, ಸಂಕ್ಷಿಪ್ತ ರೂಪದಲ್ಲಿ ಅಂದನ್ನು ಸಿಹಿಹೆಚ್ ಎಂದೂ ಕೂಡ ಕರೆಯುತ್ತಾರೆ. ಅತ್ಯಂತ ಹೆಚ್ಚು ಕೂದಲುಳ್ಳ ಕುಟುಂಬಈ ಕುಟುಂಬದಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರ ಮುಖ ಮತ್ತು ಮುಂಡದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಬೆಳೆದಿವೆ. 2009 ರ ವರದಿಯ ಪ್ರಕಾರ, ಕೇವಲ 100 ಕ್ಕಿಂತ ಕಡಿಮೆ ಇಂತಹ ಪ್ರಕರಣಗಳು ವರದಿಯಾಗಿವೆ. ಹೈಪರ್ಟ್ರಿಕೋಸಿಸ್ ಜನನದ ಸಮಯದಲ್ಲಿ ಗೋಚರಿಸಬಹುದು ಅಥವಾ ಕಾಲಾನಂತರದಲ್ಲಿ ಬೆಳವಣಿಗೆಯಾಗಬಹುದು. ಇದನ್ನೂ ಓದಿ- ವಿಜ್ಞಾನಿಗಳಿಗೆ ಇದು ಅಧ್ಯಯನದ ವಿಷಯCGH ಅನ್ನು ಅರ್ಥಮಾಡಿಕೊಳ್ಳಲು ಗೊಮೆಜ್ ಕುಟುಂಬವು ವಿಜ್ಞಾನಿಗಳಿಗೆ ಸಾಕಷ್ಟು ಸಹಾಯ ಮಾಡಿದೆ. ಈ ಅಪರೂಪದ ಸ್ಥಿತಿಗೆ ಯಾವ ಜೀನ್ ಕಾರಣವಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಈ ಸ್ಥಿತಿಯು ಎಕ್ಸ್ ಕ್ರೋಮೋಸೋಮ್‌ಗೆ ಸಂಬಂಧಿಸಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಅಂದರೆ ಪೋಷಕರಿಂದ ಈ ಸ್ಥಿತಿ ಅವರ ಮಕ್ಕಳಿಗೆ ವರ್ಗಾವಣೆಯಾಗಬಹುದು. ಗೊಮೆಜ್ ಕುಟುಂಬದಲ್ಲಿ, ಪುರುಷರ ಕೂದಲು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಅವರ ದೇಹದ ಭಾಗಗಳ 98 ಪ್ರತಿಶತವನ್ನು ಆವರಿಸುತ್ತದೆ, ಆದರೆ ಮಹಿಳೆಯರ ಕೂದಲು ಸ್ವಲ್ಪ ಮೃದುವಾಗಿರುತ್ತದೆ. ಇದನ್ನೂ ಓದಿ- 'ವುಲ್ಫ್ ಮ್ಯಾನ್' ಜೀವನ ಸುಲಭವಲ್ಲ1941 ರಲ್ಲಿ, ಅಮೇರಿಕನ್ ಚಲನಚಿತ್ರವೊಂದು ಬಿಡುಗಡೆಯಾಗಿತ್ತು, ಅದರ ಹೆಸರು 'ದಿ ವುಲ್ಫ್ ಮ್ಯಾನ್', ಇದರಿಂದ ಸ್ಫೂರ್ತಿ ಪಡೆದ ಜನರು ವಿಕ್ಟರ್ ಗೊಮೆಜ್ ಅವರನ್ನು 'ವುಲ್ಫ್ ಮ್ಯಾನ್' ಎಂದು ಕರೆಯಲಾರಂಭಿಸಿದ್ದಾರೆ. ಇದರಿಂದ ಸಾಕಷ್ಟು ಖ್ಯಾತಿ ಗಳಿಸಿದ್ದರೂ ಅವರ ಬದುಕು ಸುಗಮವಾಗಿಲ್ಲ. ಜನರು ಅವರ ಕೂದಲನ್ನು ನೋಡಿ ಕೀಟಲೆ ಮಾಡುತ್ತಿದ್ದರು, ಆದರೆ ವಿಕ್ಟರ್ ತನ್ನ ಈ ಜೀವನದ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ತಮ್ಮ ಈ ಲುಕ್ ಅನ್ನು ಪ್ರೀತಿಸಲು ಪ್ರಾರಂಭಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_642.txt b/zeenewskannada/data1_url7_500_to_1680_642.txt new file mode 100644 index 0000000000000000000000000000000000000000..c1b5bead9cd05c04640dac252f4fcfa8924fd025 --- /dev/null +++ b/zeenewskannada/data1_url7_500_to_1680_642.txt @@ -0,0 +1 @@ +ಇಂಡೋನೇಷ್ಯಾ : ಸುಲವೆಸಿ ದ್ವೀಪದಲ್ಲಿ ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು! : ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. :ಶುಕ್ರವಾರ ಧಾರಾಕಾರ ಮಳೆಯ ನಂತರ ದಕ್ಷಿಣ ಸುಲವೇಸಿಯ ಕೆಲವೊಂದು ಕಡೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರದಂದು ದಕ್ಷಿಣ ಸುಲವೇಸಿಯ ಸ್ಥಳೀಯ ಕಾಲಮಾನ ಮಧ್ಯರಾತ್ರಿ 1 ಗಂಟೆಯ ನಂತರ ಭೂಕುಸಿತ ಸಂಭವಿಸಿದ್ದು, ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ತಗ್ಗಿಸುವ ಸಂಸ್ಥೆ () ವಕ್ತಾರ ಅಬ್ದುಲ್ ಮುಹಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನು ಓದಿ : ಇಂಡೋನೇಷ್ಯಾ ಮಳೆಗಾಲದಲ್ಲಿ ಭೂಕುಸಿತಕ್ಕೆ ಒಳಗಾಗುತ್ತದೆ, ಕೆಲವು ಸ್ಥಳಗಳಲ್ಲಿ ಅರಣ್ಯನಾಶದಿಂದ ಸಮಸ್ಯೆ ಉಲ್ಬಣಗೊಂಡಿದೆ. ಗುರುವಾರದಿಂದ ಧಾರಾಕಾರ ಮಳೆಯು ಭೂಕುಸಿತವನ್ನು ಉಂಟುಮಾಡಿದೆ ಎಂದು ಸ್ಥಳೀಯ ರಕ್ಷಣಾ ಮುಖ್ಯಸ್ಥ ಮೆಕ್ಸಿಯಾನಸ್ ಬೆಕಾಬೆಲ್ ಹೇಳಿದ್ದಾರೆ. ನೀರು ಮತ್ತು ಕೆಸರು ಪ್ರದೇಶವನ್ನು ಆವರಿಸಿದ ಮೂರು ಮೀಟರ್ ವರೆಗಿನ ಪ್ರವಾಹವು 13 ಉಪ-ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ ಮತ್ತು ರಬ್ಬರ್ ದೋಣಿಗಳು ಮತ್ತು ಇತರ ವಾಹನಗಳನ್ನು ಬಳಸಿಕೊಂಡು ನಿವಾಸಿಗಳನ್ನು ಸ್ಥಳಾಂತರಿಸಲು ಹುಡುಕಾಟ ಮತ್ತು ರಕ್ಷಣಾ ತಂಡವು ಕೆಲಸ ಮಾಡಿದೆ. ಇದನ್ನು ಓದಿ : 100 ಕ್ಕೂ ಹೆಚ್ಚು ಜನರನ್ನು ಮಸೀದಿಗಳು ಅಥವಾ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಯಿತು ಮತ್ತು 1,300 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು 100 ಕ್ಕೂ ಹೆಚ್ಚು ಮನೆಗಳು ಗಂಭೀರವಾಗಿ ಹಾನಿಗೊಳಗಾಗಿವೆ ಮತ್ತು 42 ಗುಡಿಸಿ ಹೋಗಿವೆ, ನಾಲ್ಕು ರಸ್ತೆಗಳು ಮತ್ತು ಒಂದು ಸೇತುವೆ ಹಾನಿಗೊಳಗಾಗಿದೆ ಎಂದು ತಿಳಿಸಿವೆ. ದಕ್ಷಿಣ ಸುಲವೆಸಿ ಪ್ರಾಂತ್ಯದ ಮತ್ತೊಂದು ಪ್ರದೇಶದಲ್ಲಿ, ಶುಕ್ರವಾರ ಪ್ರವಾಹದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಮುಹಾರಿ ಮತ್ತೊಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_643.txt b/zeenewskannada/data1_url7_500_to_1680_643.txt new file mode 100644 index 0000000000000000000000000000000000000000..d7a97f15b725238a15730052508dc9bbe4d82ad9 --- /dev/null +++ b/zeenewskannada/data1_url7_500_to_1680_643.txt @@ -0,0 +1 @@ +ಜ್ವಾಲಾಮುಖಿ ಸ್ಫೋಟ: 10,000 ಜನರ ಶಾಶ್ವತ ಸ್ಥಳಾಂತರಕ್ಕೆ ಇಂಡೋನೇಷ್ಯಾ ನಿರ್ಧಾರ : ಇಂಡೋನೇಷಿಯಾ ನಲ್ಲಿ ರುವಾಂಗ್ ಜ್ವಾಲಾಮುಖಿಯ ಸರಣಿ ಸ್ಫೋಟಕ ಹಿನ್ನೆಲೆ ಸರ್ಕಾರವು ಸುಮಾರು 10,000 ನಿವಾಸಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲಿದೆ ಎಂದು ಸಚಿವರೊಬ್ಬರು ಶುಕ್ರವಾರ ತಿಳಿಸಿದ್ದಾರೆ. :ಉತ್ತರ ಸುಲವೆಸಿ ಪ್ರಾಂತ್ಯದ ರುವಾಂಗ್ ದ್ವೀಪದಲ್ಲಿ ಸುಮಾರು 9,800 ಜನರು ವಾಸಿಸುತ್ತಿದ್ದಾರೆ, ಆದರೆ ಇತ್ತೀಚಿನ ವಾರಗಳಲ್ಲಿ ಪರ್ವತವು ಪ್ರಕಾಶಮಾನ ಲಾವಾ ಮತ್ತು ಬೂದಿ ಕಿಲೋಮೀಟರ್‌ಗಳ ಕಾಲಮ್‌ಗಳನ್ನು ಆಕಾಶಕ್ಕೆ ಉಗುಳುವುದನ್ನು ಮುಂದುವರಿಸುತ್ತಿರುವ ಹಿನ್ನೆಲೆ ಸುತ್ತಮುತ್ತಲಿನ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಲಾಗಿದೆ. ಇದನ್ನು ಓದಿ : ಜ್ವಾಲಾಮುಖಿಯ ಎಚ್ಚರಿಕೆಯ ಸ್ಥಿತಿಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಕೆಯಾಗಿದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಲ್ಲದೆ ಮನಾಡೋದಲ್ಲಿನ ಪ್ರಾಂತೀಯ ವಿಮಾನ ನಿಲ್ದಾಣ ಮುಚ್ಚಲ್ಪಟ್ಟಿದ್ದಾರೆ ಮತ್ತು ಪರ್ವತದ ಭಾಗಗಳು ಸುತ್ತಮುತ್ತಲಿನ ನೀರಿನಲ್ಲಿ ಕುಸಿದರೆ ಸುನಾಮಿಯಾಗುವ ಸಂಭವವಿದೆ ಎಂಬುವುದರ ಕುರಿತು ಎಚ್ಚರಿಕೆ ನೀಡಿದ್ದಾರೆ. ಸ್ಥಳಾಂತರಕ್ಕೆ ಅನುಕೂಲವಾಗುವಂತೆ ಬೋಲಾಂಗ್ ಮೊಂಗೋಂಡೌ ಪ್ರದೇಶದಲ್ಲಿ ನೂರಾರು "ಸರಳ ಆದರೆ ಶಾಶ್ವತ" ಮನೆಗಳನ್ನು ನಿರ್ಮಿಸಲಾಗುವುದು ಎಂದು ಶುಕ್ರವಾರ ಜ್ವಾಲಾಮುಖಿಯ ಕುರಿತು ಚರ್ಚಿಸಲು ಕ್ಯಾಬಿನೆಟ್ ಸಭೆಯ ನಂತರ ಮಾನವ ಅಭಿವೃದ್ಧಿ ಸಚಿವ ಮುಹದ್ಜಿರ್ ಎಫೆಂಡಿ ತಿಳಿಸಿದ್ದಾರೆ. ಇದನ್ನು ಓದಿ : "ಅಧ್ಯಕ್ಷ ಜೋಕೊ ವಿಡೋಡೋ ಸೂಚನೆಯಂತೆ, ನಾವು ವಿಪತ್ತು-ಗುಣಮಟ್ಟಗಳನ್ನು ಪೂರೈಸುವ ಮನೆಗಳನ್ನು ನಿರ್ಮಿಸುತ್ತೇವೆ" ಮತ್ತು ಈ ಸೈಟ್ ರುವಾಂಗ್ ದ್ವೀಪದಿಂದ ಸುಮಾರು 200 ಕಿಮೀ (125 ಮೈಲುಗಳು) ಇದೆ, ಮೌಂಟ್ ರುವಾಂಗ್ ಕಳೆದ ತಿಂಗಳು ಸ್ಫೋಟಗೊಳ್ಳಲು ಪ್ರಾರಂಭಿಸಿತು , ಆಳವಾದ ಸಮುದ್ರದ ಭೂಕಂಪಗಳು ಸೇರಿದಂತೆ ಹೆಚ್ಚಿದ ಭೂಕಂಪನ ಚಟುವಟಿಕೆಯಿಂದ ಸ್ಫೋಟಗಳು ಉಂಟಾಗಿವೆ ಎಂದು ತಜ್ಞರು ಹೇಳಿದ್ದಾರೆ. ತಗುಲಾಂಡಾಂಗ್‌ನಲ್ಲಿರುವ ರಸ್ತೆಗಳು ಮತ್ತು ಕಟ್ಟಡಗಳು ಜ್ವಾಲಾಮುಖಿ ಬೂದಿಯ ದಪ್ಪ ಪದರದಲ್ಲಿ ಹೊದಿಕೆಯಾಗಿವೆ ಮತ್ತು ಕೆಲವು ಮನೆಗಳ ಛಾವಣಿಗಳು ಕುಸಿದಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_644.txt b/zeenewskannada/data1_url7_500_to_1680_644.txt new file mode 100644 index 0000000000000000000000000000000000000000..cc75d7c0fd02cd4ad112a9f013a16d502fdb7796 --- /dev/null +++ b/zeenewskannada/data1_url7_500_to_1680_644.txt @@ -0,0 +1 @@ +ವಿದ್ಯಾರ್ಥಿನಿಯರು ಹುಟ್ಟುಹಬ್ಬ ಆಚರಿಸಿಕೊಳ್ಳುವಂತಿಲ್ಲ.. ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ: ಕಾಲೇಜಿನ ಖಡಕ್ ಆದೇಶ : ಸ್ಥಳೀಯ ಪದ್ಧತಿಗಳನ್ನು ಅನುಸರಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರೊ.ರಿಯಾಜ್ ಮೊಹಮ್ಮದ್, ಈ ಆದೇಶ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಕೂಡಿದೆ ಎಂದು ಹೇಳಿದ್ದಾರೆ. :ರಾಜಕೀಯ ಕಾರ್ಯಕ್ರಮಗಳು, ಹುಟ್ಟುಹಬ್ಬದ ಆಚರಣೆಗಳು ಮತ್ತು ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸರ್ಕಾರಿ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿನಿಯರಿಗೆ ನಿರ್ದೇಶನ ನೀಡಲಾಗಿದೆ. ಕಾಲೇಜಿನ ಮುಖ್ಯ ಪ್ರೊಕ್ಟರ್ ಪ್ರೊ.ರಿಯಾಜ್ ಮೊಹಮ್ಮದ್ ಅವರು ಈ ಸೂಚನೆಗಳನ್ನು ಔಪಚಾರಿಕವಾಗಿ ಹೊರಡಿಸಿದ್ದಾರೆ. ಸ್ಥಳೀಯ ಪದ್ಧತಿಗಳನ್ನು ಅನುಸರಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರೊ.ರಿಯಾಜ್ ಮೊಹಮ್ಮದ್, ಈ ಆದೇಶ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಕೂಡಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಿ ಪತ್ರಿಕೆ ವರದಿಯ ಪ್ರಕಾರ, ಕೆಲವು ಸಹ-ಶಿಕ್ಷಣ ಪದ್ಧತಿಯುಳ್ಳ ಕಾಲೇಜುಗಳಲ್ಲಿ ಅಹಿತಕರ ಘಟನೆಗಳು ಬೆಳಕಿಗೆ ಬಂದಿವೆ. ಆದ್ದರಿಂದ ತಮ್ಮ ಕಾಲೇಜು ಅಂತಹ ಘಟನೆಗಳನ್ನು ತಡೆಯಲು ಈ ಕ್ರಮ ಕೈಗೊಂಡಿದೆ ಎಂದು ಪ್ರೊ.ರಿಯಾಜ್ ಮೊಹಮ್ಮದ್ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಬದುಕಲು ಅತ್ಯಂತ ಸವಾಲಿನ ದೇಶಗಳಲ್ಲಿ ಪಾಕಿಸ್ತಾನವೂ ಒಂದು ಎಂಬುದು ಗಂಭೀರವಾದ ವಾಸ್ತವ. ಸಾಮಾಜಿಕ ಹಕ್ಕುಗಳ ನಿರಾಕರಣೆ, ತಾರತಮ್ಯ, ಅತ್ಯಾಚಾರ, ಅಪಹರಣ, ಬಲವಂತದ ಮದುವೆ ಮತ್ತು ಬಲವಂತದ ಗರ್ಭಪಾತದಂತಹ ದುಷ್ಟತನಗಳು ಪಾಕಿಸ್ತಾನದ ಮಹಿಳೆಯರಿಗೆ ಬದುಕಿರುವಾಗಲೇ ನರಕ ತೋರಿಸುತ್ತವೆ. ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅಧ್ಯಯನಗಳು ಪಾಕಿಸ್ತಾನದಲ್ಲಿ ಮಹಿಳೆಯರ ಅಭದ್ರತೆಯನ್ನು ದೃಢಪಡಿಸುತ್ತವೆ. ವಿಶ್ವ ಆರ್ಥಿಕ ವೇದಿಕೆಯ 2018 ರ ವರದಿಯ ಪ್ರಕಾರ, ಮಹಿಳಾ ಸಬಲೀಕರಣದ ವಿಷಯದಲ್ಲಿ ಪಾಕಿಸ್ತಾನವು 149 ದೇಶಗಳಲ್ಲಿ 148 ನೇ ಸ್ಥಾನದಲ್ಲಿದೆ. ದುಃಖಕರವೆಂದರೆ, ಪಾಕಿಸ್ತಾನಿ ಮಹಿಳೆಯರು ಸಾಮಾನ್ಯವಾಗಿ ತಮ್ಮನ್ನು ಸಾಂಸ್ಕೃತಿಕವಾಗಿ ಅಂಚಿನಲ್ಲಿರುವಂತೆ ಕಾಣುತ್ತಾರೆ. ದೇಶದಲ್ಲಿ ಮಹಿಳಾ ಸಾಕ್ಷರತೆಯ ಪ್ರಮಾಣವು ಶೇಕಡಾ 45 ರಷ್ಟಿದೆ. ಪುರುಷರ ಸಾಕ್ಷರತೆಯ ಪ್ರಮಾಣ ಶೇಕಡಾ 69 ಕ್ಕಿಂತ ಕಡಿಮೆಯಾಗಿದೆ. ಪೋಷಕರ ಅನಕ್ಷರತೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಇಸ್ಲಾಮಿಕ್ ಬೋಧನೆಗಳ ತಪ್ಪು ವ್ಯಾಖ್ಯಾನಗಳು ಈ ಅಸಮಾನತೆಗೆ ಕಾರಣ ಎಬ ಅಭಿಪ್ರಾಯವಿದೆ. ಲಿಂಗ ಅಸಮಾನತೆಯು ಜಾಗತಿಕ ಕಾಳಜಿಯಾಗಿದೆ, ಆದರೆ ಅದರ ಪರಿಣಾಮವು ಪಾಕಿಸ್ತಾನದಲ್ಲಿ ಆಳವಾಗಿ ಅನುಭವಿಸಲ್ಪಟ್ಟಿದೆ ಎಂದು ದಿ ನೇಷನ್ ವರದಿ ಮಾಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_645.txt b/zeenewskannada/data1_url7_500_to_1680_645.txt new file mode 100644 index 0000000000000000000000000000000000000000..a521665fd77a87d60d23929889436a6ff7d6e604 --- /dev/null +++ b/zeenewskannada/data1_url7_500_to_1680_645.txt @@ -0,0 +1 @@ +ಯಲ್ಲಿ ಮತ್ತೆ ಭಾರಿ ಮಳೆ : ಶಾಲೆ, ಕಚೇರಿಗಳಿಗೆ ರಜೆ ಘೋಷಣೆ : ಅರಬ್ ದೇಶದಲ್ಲಿ ಮತ್ತೆ ಮಳೆ ಶುರುವಾಗಿದ್ದು, ಮತ್ತೆ ಗುರುವಾರದಿಂದ ಭಾರಿ ಮಳೆಯಾಗಿದ್ದು, ಶಾಲಾ, ಕಚೇರಿಗಳಿಗೆ ರಜೆ ಘೋಷಿಸಿದೆ . :ಗುರುವಾರ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮತ್ತೆ ಮಳೆ ಶುರುವಾಗಿದ್ದು ದೇಶಾದ್ಯಂತ ಶಾಲಾ- ಕಚೇರಿಗಳಿಗೆ ರಜೆ ಘೋಷಿಸಿದೆ. ಎರಡು ವಾರಗಳ ಹಿಂದೆ ಹೀಗೆ ಭಾರಿ ಮಳೆಯಾಗಿದ್ದ ದುಬೈನಲ್ಲಿ ಈಗ ಮತ್ತೆ ಮಳೆ ಶುರುವಾಗಿದೆ. ಗುಡುಗು ಮಿಂಚು ಹಾಗೂ ವೇಗವಾಗಿ ಬೀಸುತ್ತಿದ್ದ ಗಾಳಿಯೊಂದಿಗೆ ಭಾರಿ ಮಳೆಯಾಗಿ ಹಲವು ನಗರಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದನ್ನು ಓದಿ : ಎಪ್ರಿಲ್ 14 ರಂದು ಸುರಿದ ಮಳೆಯ ಪ್ರಮಾಣದಂತೆ ಈಗ ಮಳೆಯಾಗಿಲ್ಲ ಆದರೆ ಕಳೆದ ಬಾರಿ ಮಳೆಯಾದಾಗ ನಾಲ್ವರ ಮೃತಪಟ್ಟು 2000ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ಸ್ಥಗಿತ ಮಾಡಲಾಗಿತ್ತು. ಇದನ್ನು ಓದಿ : ಇಂದು ಆದ ಮಳೆಯಿಂದ 13 ವಿಮಾನಗಳ ಹಾರಾಟ ರದ್ದುಪಡಿಸಲಾಗಿತ್ತು ಐದು ವಿಮಾನಗಳ ಮಾರ್ಗ ಬದಲಾಗಿಸಲಾಗಿದೆ ಎಂದು ತಿಳಿಸಿದ್ದಾರೆ ಮತ್ತು ಹಲವು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ದೇಶಾದ್ಯಂತ 50 ಮಿ.ಮೀನಷ್ಟು ಮಳೆ ಬಿದ್ದಿದೆ ಎಂದು ರಾಷ್ಟ್ರೀಯ ಹವಾಮಾನಕ್ಕೆ ಕೇಂದ್ರ ತಿಳಿಸಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_646.txt b/zeenewskannada/data1_url7_500_to_1680_646.txt new file mode 100644 index 0000000000000000000000000000000000000000..086745593d4a5ce646891e5b59df43ffe8304578 --- /dev/null +++ b/zeenewskannada/data1_url7_500_to_1680_646.txt @@ -0,0 +1 @@ +ಚೀನಾ ಹೆದ್ದಾರಿ ಕುಸಿತ ಪ್ರಕರಣ : ಸಾವಿನ ಸಂಖ್ಯೆ 48ಕ್ಕೆ ಏರಿಕೆ : ಚೀನಾದ ಬೀಜಿಂಗ್ - ಆಗ್ನೇಯ ಹೆದ್ದಾರಿ ಬುಧವಾರ ಕುಸಿದಿದ್ದು, ಗುರುವಾರ ಸಾವಿನ ಸಂಖ್ಯೆ 48ಕ್ಕೆ ಏರಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಹೆದ್ದಾರಿ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 48ಕ್ಕೆ ಏರಿದೆ. ಮಿಜೌ-ದಾಬು ಎಕ್ಸಪ್ರೆಸ್ ನಲ್ಲಿ 58ಅಡಿ ಉದ್ದದಷ್ಟು ಭಾಗ ಕುಸಿದಿದ್ದು, 20 ಕಾರುಗಳು ಉರುಳಿ ಬಿದ್ದಿರುವುದಾಗಿ ಮಿಜೌ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದೆ. ಇದನ್ನು ಓದಿ : ಒಂದು ತಿಂಗಳ ಭಾರೀ ಮಳೆಯ ನಂತರ ಮೀಜೌ ನಗರದ ನಾಲ್ಕು-ಲೇನ್ ಹೆದ್ದಾರಿಯ ಒಂದು ಬದಿಯು ಬುಧವಾರ ಬೆಳಗಿನ ಜಾವ 2 ಗಂಟೆಯ ಕುಸಿದು ಬಿದ್ದಿದೆ ಇಪ್ಪತ್ಮೂರು ವಾಹನಗಳು ಕಡಿದಾದ ಇಳಿಜಾರಿನಲ್ಲಿ ಬಿದ್ದವೆ. ಬಿದ್ದಿರುವ ಕಾರುಗಳು ಸುಟ್ಟು ಕರಕಲಾದ ಮತ್ತು ಛಿದ್ರಗೊಂಡ ವಾಹನಗಳನ್ನು ಮೇಲೆತ್ತಲು ನಿರ್ಮಾಣ ಕ್ರೇನ್‌ಗಳನ್ನು ಬಳಸಲಾಯಿತು ಮತ್ತು ಬಿದ್ದವರಲ್ಲಿ ಮೂರು ಜನರನ್ನು ಗುರುತಿಸಲಾಗಿಲ್ಲ. ಡಿಎನ್‌ಎ ಪರೀಕ್ಷೆ ಬಾಕಿಯಿದೆ ಎಂದು ಮೀಝೌ ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ 30 ಜನರಿಗೆ ಪ್ರಾಣಾಪಾಯವಿಲ್ಲದ ಗಾಯಗಳಾಗಿವೆ. ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಮೀಝೌ ನಗರದ ಮೇಯರ್ ವಾಂಗ್ ಹುಯಿ ಮಧ್ಯಾಹ್ನದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಳೆ ಮತ್ತು ಇಳಿಜಾರಿನಲ್ಲಿ ಭೂಮಿ ಮತ್ತು ಜಲ್ಲಿಕಲ್ಲು ಜಾರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಇದನ್ನು ಓದಿ : "ಒಳಗೊಂಡಿರುವ ಕೆಲವು ವಾಹನಗಳು ಬೆಂಕಿಗೆ ಆಹುತಿಯಾದ ಕಾರಣ, ರಕ್ಷಣಾ ಕಾರ್ಯಾಚರಣೆಯ ತೊಂದರೆ ಹೆಚ್ಚಾಗಿದೆ" ಎಂದು ತುರ್ತು ನಿರ್ವಹಣಾ ಬ್ಯೂರೋದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ವೆನ್ ಯೋಂಗ್‌ಡೆಂಗ್ ಹೇಳಿದರು. "ಕುಸಿತದ ಸಮಯದಲ್ಲಿ ಹೆಚ್ಚಿನ ವಾಹನಗಳು ಮಣ್ಣಿನಲ್ಲಿ ಹೂತುಹೋಗಿವೆ, ದೊಡ್ಡ ಪ್ರಮಾಣದ ಮಣ್ಣು ಅವುಗಳನ್ನು ಆವರಿಸಿದೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_647.txt b/zeenewskannada/data1_url7_500_to_1680_647.txt new file mode 100644 index 0000000000000000000000000000000000000000..3246477b755870f2a78384934bfdc9d0af459919 --- /dev/null +++ b/zeenewskannada/data1_url7_500_to_1680_647.txt @@ -0,0 +1 @@ +ಪಾಕಿಸ್ತಾನದ ಜೇಬು ತುಂಬಿಸುವ ಇಷ್ಟೊಂದು ಹಣ ಎಲ್ಲಿಂದ ತರುತ್ತದೆ? : ಜಗತ್ತಿನ 60ಕ್ಕೂ ಹೆಚ್ಚು ದೇಶಗಳಿಗೆ ಸಾಲ ನೀಡಿದೆ. ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ ಸೇರಿದಂತೆ ವಿಶ್ವದ ಹತ್ತಾರು ದೇಶಗಳು ಇದರಲ್ಲಿ ಸೇರಿವೆ. ನವದೆಹಲಿ:ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬೇಲ್‌ಔಟ್ ಪ್ಯಾಕೇಜ್‌ನ ಮೂರನೇ ಕಂತನ್ನು ಬಿಡುಗಡೆ ಮಾಡಲಿದೆ. ಈ ಕಂತು 9 ಸಾವಿರ ಕೋಟಿ ರೂಪಾಯಿ ($1.1 ಬಿಲಿಯನ್) ಆಗಿರುತ್ತದೆ. ಈ ಹಣದ ಬಿಡುಗಡೆಯ ಬಳಿಕ ಪಾಕಿಸ್ತಾನಕ್ಕೆ ನೀಡಿದ ಸಾಲದ ಮೊತ್ತ 3 ಶತಕೋಟಿ ಡಾಲರ್‌ಗಳಿಗೆ ಹೆಚ್ಚಾಗುತ್ತದೆ. ಜಗತ್ತಿನ 60ಕ್ಕೂ ಹೆಚ್ಚು ದೇಶಗಳಿಗೆ ಸಾಲ ನೀಡಿದೆ. ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ ಸೇರಿದಂತೆ ವಿಶ್ವದ ಹತ್ತಾರು ದೇಶಗಳು ಇದರಲ್ಲಿ ಸೇರಿವೆ. ಹೀಗಿರುವಾಗ ಜಗತ್ತಿಗೆ ಸಾಲ ಹಂಚುವ ಐಎಂಎಫ್ ಗೆ ಇಷ್ಟೊಂದು ಹಣ ಹೇಗೆ ಮತ್ತು ಎಲ್ಲಿಂದ ಬರುತ್ತದೆ ಎಂಬುದು ಪ್ರಶ್ನೆ. ಎಂದರೇನು, ದೇಶಗಳು ಹೇಗೆ ಸೇರುತ್ತವೆ? ವಿಶ್ವದ 190 ದೇಶಗಳನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ವಿಶ್ವ ಆರ್ಥಿಕತೆಯನ್ನು ಸಂಘಟಿತವಾಗಿಡಲು ಒಟ್ಟಾಗಿ ಕೆಲಸ ಮಾಡಲಾಗುತ್ತದೆ. 1944 ರಲ್ಲಿ ಅಮೆರಿಕದಲ್ಲಿ ನಡೆದ ಬ್ರೆಟ್ಟನ್ ವುಡ್ಸ್ ಸಮ್ಮೇಳನದಲ್ಲಿ ಇದನ್ನು ರಚಿಸಲಾಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಯುನೈಟೆಡ್ ಕಿಂಗ್‌ಡಮ್, ಅಮೆರಿಕ ಮತ್ತು ಅಂದಿನ ಸೋವಿಯತ್ ಒಕ್ಕೂಟ ಸೇರಿದಂತೆ 44 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶಗಳು ಯುದ್ಧಾನಂತರದ ಹಣಕಾಸಿನ ವ್ಯವಸ್ಥೆಗಳನ್ನು ಚರ್ಚಿಸಿದವು, ವಿನಿಮಯ ವ್ಯವಸ್ಥೆಯನ್ನು ಹೇಗೆ ರಚಿಸುವುದು ಮತ್ತು ಹಳಿತಪ್ಪಿದ ಯುರೋಪಿಯನ್ ಆರ್ಥಿಕತೆಗಳ ಪುನರ್ನಿರ್ಮಾಣಕ್ಕಾಗಿ ಪಾವತಿಸುವುದು ಹೇಗೆ ಎಂದು ನಿರ್ಧರಿಸಿತು. ಹೀಗೆ ಶುರುವಾಗಿದ್ದು, ಇಂದಿಗೂ ಸಾಲ ನೀಡಿ ಆ ದೇಶಗಳ ಆರ್ಥಿಕತೆಯನ್ನು ಸುಧಾರಿಸುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: ಗೆ ಸೇರಲು, ಯಾವುದೇ ದೇಶವಾದರೂ ಅರ್ಜಿ ಸಲ್ಲಿಸಬೇಕು. ಷರತ್ತುಗಳನ್ನು ಪೂರೈಸಬೇಕು. ಅರ್ಜಿಯ ಜೊತೆಗೆ ತಮ್ಮ ದೇಶದ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ರೀತಿಯ ಮಾಹಿತಿಯನ್ನು ಒದಗಿಸಬೇಕು. ಕೋಟಾ ಚಂದಾದಾರಿಕೆಯನ್ನು ಪಡೆಯಲು ನಿಗದಿತ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಬಿಬಿಸಿ ವರದಿಯ ಪ್ರಕಾರ, ದೇಶವು ಶ್ರೀಮಂತವಾಗಿದ್ದರೆ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ? ಮೂರು ವಿಷಯಗಳ ಮೇಲೆ ತನ್ನ ದೃಷ್ಟಿ ಇಡುತ್ತದೆ. ಮೊದಲನೆಯದಾಗಿ, ಇದು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ಪ್ರಪಂಚದಾದ್ಯಂತದ ದೇಶಗಳಲ್ಲಿನ ಘಟನೆಗಳ ಮೇಲೆ ಕಣ್ಣಿಡುತ್ತದೆ. ಉದಾಹರಣೆಗೆ ವ್ಯಾಪಾರ ಸಂಬಂಧಿತ ವಿವಾದಗಳು ಮತ್ತು ಬ್ರೆಕ್ಸಿಟ್. ಎರಡನೆಯದಾಗಿ, ಅದರ ಸದಸ್ಯ ರಾಷ್ಟ್ರಗಳಿಗೆ ಸಲಹೆಗಳನ್ನು ನೀಡುವುದು ಮತ್ತು ಅವರು ತಮ್ಮ ಆರ್ಥಿಕತೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ತಿಳಿಸುವುದು. ಮೂರನೆಯ ಮತ್ತು ಪ್ರಮುಖವಾದದ್ದು, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶಗಳಿಗೆ ಸಾಲ ನೀಡುವುದು. IMFಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ? ಮೂರು ರೀತಿಯಲ್ಲಿ ಹಣವನ್ನು ಪಡೆಯುತ್ತದೆ. ಅದಕ್ಕೆ ಸೇರುವ ದೇಶಗಳು ಠೇವಣಿ ಇಡುವ ಬಂಡವಾಳ ಚಂದಾದಾರಿಕೆಯೂ ಅದರ ಗಳಿಕೆಯ ಭಾಗವಾಗಿದೆ. ಅವರು ಎಷ್ಟು ಹಣವನ್ನು ಠೇವಣಿ ಮಾಡುತ್ತಾರೆ ಎಂಬುದು ಆ ದೇಶದ ಆರ್ಥಿಕತೆಯ ಮೇಲೆ ಅವಲಂಬಿತವಾಗಿರುತ್ತದೆ. IMFನ ಆಡಳಿತ ಮಂಡಳಿಯು 2023 ರಲ್ಲಿ ಕೋಟಾವನ್ನು ಪರಿಶೀಲಿಸಿದೆ ಮತ್ತು ಬಂಡವಾಳ ಚಂದಾದಾರಿಕೆಯನ್ನು 50 ಪ್ರತಿಶತದಷ್ಟು ಹೆಚ್ಚಿಸಿದೆ. ಇದಲ್ಲದೇ ಸದಸ್ಯ ರಾಷ್ಟ್ರಗಳ ಅನುಮೋದನೆಗಾಗಿ ಈ ಬಗ್ಗೆ ಮಾಹಿತಿಯನ್ನೂ ಕಳುಹಿಸಲಾಗಿತ್ತು. ಎರಡನೆಯ ವಿಧಾನವೆಂದರೆ ಅಂದರೆ ಸಾಲಕ್ಕೆ ಹೊಸ ವ್ಯವಸ್ಥೆಗಳು. ಇದನ್ನು 1997 ರಲ್ಲಿ ಮಂಡಳಿಯು ಅನುಮೋದಿಸಿತು ಮತ್ತು 1998 ರಲ್ಲಿ ಜಾರಿಗೆ ಬಂದಿತು. ಅಂತಾರಾಷ್ಟ್ರೀಯ ವಿತ್ತೀಯ ವ್ಯವಸ್ಥೆಗೆ ಸವಾಲುಗಳನ್ನು ಎದುರಿಸಲು ಹೆಚ್ಚುವರಿ ಸಂಪನ್ಮೂಲಗಳನ್ನು ನೀಡಲು ಸದಸ್ಯ ರಾಷ್ಟ್ರಗಳು ಮತ್ತು ಸಂಸ್ಥೆಗಳಿಗೆ ಅನುಮತಿಸುತ್ತದೆ. ಮೂರನೆಯ ವಿಧಾನವೆಂದರೆ ದ್ವಿಪಕ್ಷೀಯ ಎರವಲು ಒಪ್ಪಂದಗಳು. ಇದು ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಮಾಡಲಾದ ಒಂದು ರೀತಿಯ ಒಪ್ಪಂದವಾಗಿದೆ. ಇದರ ಅಡಿಯಲ್ಲಿ, ಸದಸ್ಯ ರಾಷ್ಟ್ರಗಳಿಂದ ಸಾಲವನ್ನು ತೆಗೆದುಕೊಳ್ಳುತ್ತದೆ. ಈ ರೀತಿಯಾಗಿ, ಈ ಸಂಸ್ಥೆಯು ಹಣದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಈ ಹಣವನ್ನು ಇತರ ದೇಶಗಳಿಗೆ ಸಾಲವನ್ನು ನೀಡಬಹುದು. ಈ ಒಪ್ಪಂದದಲ್ಲಿ ಸಾಲದ ಮೊತ್ತ ಕಡಿಮೆ ಸಿಗುತ್ತದೆ. ಈ ರೀತಿ ಮೂರು ರೀತಿಯಲ್ಲಿ ಹಣ ಸಂಗ್ರಹಿಸುವ ಕೆಲಸ ಮಾಡುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_648.txt b/zeenewskannada/data1_url7_500_to_1680_648.txt new file mode 100644 index 0000000000000000000000000000000000000000..4c906446ac165998af39a9b88951bd98e79ef7f7 --- /dev/null +++ b/zeenewskannada/data1_url7_500_to_1680_648.txt @@ -0,0 +1 @@ +ಗಾಜಾ : ಪ್ಯಾಲೆಸ್ಟಿನ್ ನಲ್ಲಿ ಸಾವಿನ ಸಂಖ್ಯೆ 34,454 ಕ್ಕೆ ಏರಿಕೆ : ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟಿನ್ ನ ಸಾವಿನ ಸಂಖ್ಯೆ 34,454 ಕ್ಕೆ ಏರಿದೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. :ಇಸ್ರೇಲಿ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟಿನ್ ನ ಸಾವಿನ ಸಂಖ್ಯೆ 34,454 ಕ್ಕೆ ಏರಿದೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್-ಹಮಾಸ್ ಸಂಘರ್ಷ ಸಮಯದಿಂದ, ನಂತರ ಇಸ್ರೇಲಿ ಸೇನೆಯು ಕಳೆದ 24 ಗಂಟೆಗಳಲ್ಲಿ 66 ಪ್ಯಾಲೆಸ್ಟೀನಿಯನ್ನರನ್ನು ಕೊಂದು 138 ಮಂದಿಯನ್ನು ಗಾಯಗೊಳಿಸಿದ್ದು, ಒಟ್ಟು ಸಾವಿನ ಸಂಖ್ಯೆ 34,454ಕ್ಕೆ ಮತ್ತು ಗಾಯಾಳುಗಳ ಸಂಖ್ಯೆ 77,575ಕ್ಕೆ ತಲುಪಿದೆ ಎಂದು ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನು ಓದಿ : ಭೂಪ್ರದೇಶದಲ್ಲಿ ಕದನ ವಿರಾಮದ ಪ್ರಸ್ತಾಪಕ್ಕೆ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಅವರ ಪ್ರತಿಕ್ರಿಯೆಗಾಗಿ ಇಸ್ರೇಲ್ ಕಾಯುತ್ತಿದೆ ಎಂದು ಇಸ್ರೇಲಿ ಸರ್ಕಾರಿ ಸ್ವಾಮ್ಯದ ಕಾನ್ ರೇಡಿಯೋ ಭಾನುವಾರ ವರದಿ ಮಾಡಿದೆ. ಇದನ್ನು ಓದಿ : ಏಪ್ರಿಲ್ 13 ರಂದು ಮಧ್ಯವರ್ತಿಗಳಾದ ಈಜಿಪ್ಟ್ ಮತ್ತು ಕತಾರ್‌ಗೆ ಸಲ್ಲಿಸಲಾದ ಗಾಜಾದಲ್ಲಿ ಕದನ ವಿರಾಮದ ಕುರಿತು ಚಳುವಳಿಯ ನಿಲುವಿಗೆ ಇಸ್ರೇಲ್‌ನ ಅಧಿಕೃತ ಪ್ರತಿಕ್ರಿಯೆಯನ್ನು ಹಮಾಸ್ ಸ್ವೀಕರಿಸಿದೆ ಎಂದು ಗಾಜಾದ ಹಮಾಸ್ ಉಪ ಮುಖ್ಯಸ್ಥ ಖಲೀಲ್ ಅಲ್-ಹಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_649.txt b/zeenewskannada/data1_url7_500_to_1680_649.txt new file mode 100644 index 0000000000000000000000000000000000000000..d29aecb08369616f7d1e7f7b09ae42c1989586a5 --- /dev/null +++ b/zeenewskannada/data1_url7_500_to_1680_649.txt @@ -0,0 +1 @@ +ದಕ್ಷಿಣ ಏಷ್ಯಾದಲ್ಲಿಯೇ ಸುಧೀರ್ಘ ಶಾಖವನ್ನು ಎದುರಿಸುತ್ತಿದೆ ಬಾಂಗ್ಲಾದೇಶ : ಭಾನುವಾರದಿಂದ ಇನ್ನು ಮೂರು ದಿನಗಳವರೆಗೂ ಶಾಖದ ಅಲೆ ಹಾಗೆ ಇರುತ್ತದೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ. :ಭಾನುವಾರದಿಂದ ಇನ್ನು ಮೂರು ದಿನಗಳವರೆಗೂ ಶಾಖದ ಅಲೆ ಹಾಗೆ ಇರುತ್ತದೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಏಷ್ಯಾದ ಇಡೀ 75 ವರ್ಷಗಳ ಇತಿಹಾಸದಲ್ಲಿ ಬಾಂಗ್ಲಾದೇಶವು ಅತಿ ಹೆಚ್ಚಿನ ಶಾಖದ ಎಲೆಯನ್ನು ಎದುರಿಸುತ್ತಿದೆ. ಇದನ್ನು ಓದಿ : ಬಾಂಗ್ಲಾದೇಶದ ನೈರುತ್ಯ ಜಿಲ್ಲೆ ಚುಡಂಗಾದಲ್ಲಿ ಶುಕ್ರವಾರ 42.7 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ಹೊಂದಿರುವುದು ದಾಖಲೆಯಾಗಿದೆ ಮತ್ತು ಹವಾಮಾನ ದತ್ತಾಂಶದ ಪ್ರಕಾರ ಶುಕ್ರವಾರ ಡಾಕಾದ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್. ಈ ಬಿಸಿಲಿನ ತಾಪಮಾನದಿಂದಾಗಿ ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲಿ ಶಾಲೆಯನ್ನು ಮುಚ್ಚುವಂತೆ ಸರ್ಕಾರ ಕೋರಿದೆ. ಮತ್ತು ಈ ಹಿನ್ನೆಲೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ತಿಳಿದು ಬರುತ್ತಿದೆ ಮತ್ತು ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ದಾಖಲಾಗುತ್ತಿದ್ದಾರೆ. ಇದನ್ನು ಓದಿ : ಇಡೀ ಬಾಂಗ್ಲಾದೇಶದ ಇತಿಹಾಸದಲ್ಲಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಒಂದಾದ ಬಾಂಗ್ಲಾದೇಶ 75 ವರ್ಷಗಳಲ್ಲಿ ಸುದೀರ್ಘವಾದ ಶಾಖದ ಅಲೆಯನ್ನು ಈ ಸಮಯದಲ್ಲಿ ಎದುರಿಸುತ್ತಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_65.txt b/zeenewskannada/data1_url7_500_to_1680_65.txt new file mode 100644 index 0000000000000000000000000000000000000000..756e14ce02a2cf4eccedb2d457b5ff535cb1708c --- /dev/null +++ b/zeenewskannada/data1_url7_500_to_1680_65.txt @@ -0,0 +1 @@ +ಪ್ರಮಾಣ ವಚನ ಬಳಿಕ ಪ್ರಧಾನಿ ಮೋದಿಗೆ ಮೃಷ್ಟಾನ್ನ ಭೋಜನ...! ಮೆನು ಕೇಳಿದ್ರೆ ಶಾಕ್‌ ಆಗ್ತೀರಾ.. : ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಆಯೋಜಿಸಲಾಗಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲಿ ಯಾವ ರೀತಿಯ ಆಹಾರ ನೀಡಲಾಗುತ್ತಿದೆ ಎಂಬುದು ಈಗ ಹೊರಬಿದ್ದಿದೆ. ಜೆಪಿ ನಡ್ಡಾ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆ ಈ ಔತಣಕೂಟ ಏರ್ಪಡಿಸಿದ್ದಾರೆ ಎನ್ನಲಾಗಿದೆ. :ಇಂದು ರಾತ್ರಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಜೊತೆಗೆ ಕೆಲವು ಕೇಂದ್ರ ಸಚಿವರು ಕೂಡ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಜವಾಹರಲಾಲ್ ನೆಹರು ಅವರು 1952, 1957 ಮತ್ತು 1962 ರಲ್ಲಿ ಸತತ ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇದೀದ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಇನ್ನು ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರು, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಔತಣಕೂಟ ಭಾಗಿಯಾಗಲಿದ್ದಾರೆ. ಇದೀಗ ಪಾರ್ಟಿಯಲ್ಲಿ ಅತಿಥಿಗಳಿಗೆ ನೀಡಲಾಗುವ ಆಹಾರದ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಔತಣಕೂಟದಲ್ಲಿ ಸದ್ಯ ದೆಹಲಿಯಲ್ಲಿ ಬಿಸಿಲಿನ ಝಳ ಜೋರಾಗಿರುವ ಹಿನ್ನೆಲೆ, ದೇಹಕ್ಕೆ ತಂಪು ನೀಡುವ ಆಹಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದರಲ್ಲೂ ಜ್ಯೂಸ್, ಮಿಲ್ಕ್ ಶೇಕ್, ಸ್ಟಫ್ಡ್ ಲಿಚಿ, ಮಟ್ಕಾ ಗುಲ್ಪಿ, ಮ್ಯಾಂಗೊ ಕ್ರೀಂ, ರೈತಾ ಇರಲಿದೆ. ಬೇಸಿಗೆ ಕಾಲಕ್ಕೆ ತಕ್ಕ ಖಾದ್ಯಗಳ ಜೊತೆಗೆ ಸಾಂಪ್ರದಾಯಿಕ ಖಾದ್ಯಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ ಎನ್ನಲಾಗಿದೆ. ಜೋಧಪುರಿ ಸಬ್ಜಿ, ರಾಜಸ್ಥಾನದ ಅತ್ಯಂತ ಜನಪ್ರಿಯ ತರಕಾರಿಗಳೊಂದಿಗೆ ತಯಾರಿಸಿದ ಖಾದ್ಯ ಮತ್ತು ಮಸೂರ, ಮಸಾಲೆಗಳು ಮತ್ತು ಆರೊಮ್ಯಾಟಿಕ್ ಗಿಡಮೂಲಿಕೆಗಳೊಂದಿಗೆ ಮಾಡಿದ ದಮ್ ಬಿರಿಯಾನಿ ಕೂಡ ಮೆನುನಲ್ಲಿದೆ. ಅಲ್ಲದೆ, ಐದು ವಿಧದ ಬ್ರೆಡ್ ಆಧಾರಿತ ಭಕ್ಷ್ಯಗಳು, ದೇಶದ ಹಲವು ಪ್ರದೇಶಗಳ ಆಹಾರವೂ ಅಲ್ಲಿ ಲಭ್ಯವಿರಲಿದೆ. ಇದನ್ನೂ ಓದಿ: ಅತಿಥಿಗಳಿಗೆ 5 ವಿಧದ ಜ್ಯೂಸ್ ಮತ್ತು ಮಿಲ್ಕ್ ಶೇಕ್ ನೀಡಲಾಗುತ್ತದೆ. ಮೊಸರಿನಿಂದ ಮಾಡಿದ ಮೂರು ಬಗೆಯ ರೈತಾ ಕೂಡ ಲಭ್ಯವಿದೆ. ಈ ಪಾರ್ಟಿ ಸಿಹಿತಿಂಡಿ ಪ್ರಿಯರಿಗೆ ಹೇಳಿ ಮಾಡಿಸಿದಂತೆ. ಇಲ್ಲಿ ಒಟ್ಟು 8 ಬಗೆಯ ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ಪನೀರ್, ಕೆನೆ ಹಾಲು ಇತ್ಯಾದಿಗಳಿಂದ ಮಾಡಿದ ರಾಜಸ್ಥಾನಿ ಸಿಹಿಭಕ್ಷ್ಯವಾದ ರಸಮಲೈ ಕೂಡ ಇರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_650.txt b/zeenewskannada/data1_url7_500_to_1680_650.txt new file mode 100644 index 0000000000000000000000000000000000000000..eed28f9ea7dadd6c74c48f6c47003e1f16d540e7 --- /dev/null +++ b/zeenewskannada/data1_url7_500_to_1680_650.txt @@ -0,0 +1 @@ +: ತೈವಾನ್‌ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪ : ಇಪ್ಪತ್ತು ದಿನಗಳ ಹಿಂದೆಯೂ ತೈವಾನ್‌ನಲ್ಲಿ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆ, 7.2 ರಷ್ಟಿತ್ತು. ಏಪ್ರಿಲ್ 3ರಂದು ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು. :ಇತ್ತೀಚೆಗಷ್ಟೇ ಭೂಕಂಪದಿಂದ ನಲುಗಿದ್ದ ತೈವಾನ್‌ನಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪ ( ) ಸಂಭವಿಸಿದೆ. ಒಂದೇ ರಾತ್ರಿಯಲ್ಲಿ ದೇಶದಲ್ಲಿ 80 ಬಾರಿ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟಿತ್ತು ಎಂದು ತಿಳಿದುಬಂದಿದೆ. ಸೋಮವಾರ (ಏಪ್ರಿಲ್ 22) ತೈವಾನ್‌ನಲ್ಲಿ ಸ್ಥಳೀಯ ಕಾಲಮಾನ ಸಂಜೆ 5:08 ಕ್ಕೆ (0908 ) ಭೂಕಂಪ ಅಪ್ಪಳಿಸಿತು. ರಾಜಧಾನಿ ತೈಪೆಯಲ್ಲೂ ಕೂಡದ () ಅನುಭವವಾಗಿದೆ. ಇದನ್ನೂ ಓದಿ- ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮದೊಡ್ಡ ಭಾಗಗಳಲ್ಲಿ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ತೈವಾನ್‌ನ ಶೌಫೆಂಗ್ ಟೌನ್‌ಶಿಪ್, ಹುವಾಲಿಯನ್ ಕೌಂಟಿಯಲ್ಲಿ ಸೋಮವಾರ 9 ನಿಮಿಷಗಳಲ್ಲಿ ಐದು ಭೂಕಂಪಗಳು ಸಂಭವಿಸಿವೆ ಎಂದು ಕೇಂದ್ರ ಸುದ್ದಿ ಸಂಸ್ಥೆ ಫೋಕಸ್ ತೈವಾನ್ ವರದಿ ಮಾಡಿದೆ. ಇದನ್ನೂ ಓದಿ- ತೈವಾನ್‌ನಲ್ಲಿನ ವಿರಳ ಜನಸಂಖ್ಯೆ ಹೊಂದಿರುವ ಹುವಾಲಿಯನ್ ಏಪ್ರಿಲ್ 3 ರಂದು 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಪರ್ವತ ಪ್ರದೇಶದ ಸುತ್ತಲೂ ಭೂಕುಸಿತಗಳನ್ನು ಉಂಟುಮಾಡಿತು. ಈ ದುರ್ಘಟನೆಯಲ್ಲಿ ಕನಿಷ್ಠ 14ಮಂದಿ ಸಾವನ್ನಪ್ಪಿದ್ದರು. ರಸ್ತೆಗಳು ಕೂಡ ಹಾನಿಗೊಳಗಾಗಿದ್ದವು. ಈ ಸಂದರ್ಭದಲ್ಲಿ ಹುವಾಲಿಯನ್‌ನಲ್ಲಿ ಭೂಕಂಪದ ಕೇಂದ್ರವಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_651.txt b/zeenewskannada/data1_url7_500_to_1680_651.txt new file mode 100644 index 0000000000000000000000000000000000000000..e5144f03d2bc7df6a6bd1dc8afb3de2967571360 --- /dev/null +++ b/zeenewskannada/data1_url7_500_to_1680_651.txt @@ -0,0 +1 @@ +ಇಂಡೋನೇಷ್ಯಾ : ಸುಲವೆಸಿ ದ್ವೀಪದಲ್ಲಿ ಜ್ವಾಲಾಮುಖಿ, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ : ಇಂಡೋನೇಷ್ಯಾದ ಸುಲವೆಸಿ ದ್ವೀಪದ ಮೌಂಟ್ ರುವಾಂಗ್ ಜ್ವಾಲಾಮುಖಿ ಕಾರಣದಿಂದಾಗಿ ಆ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಬೂದಿ ಹರಡುವಿಕೆ, ಬೀಳುವ ಬಂಡೆಗಳು, ಬಿಸಿಯಾದಮೋಡಗಳು ಮತ್ತು ಸುನಾಮಿಯ ಸಾಧ್ಯತೆಯಿಂದಾಗಿ, ಇಂಡೋನೇಷ್ಯಾದ ಸುಲವೆಸಿ ದ್ವೀಪದ 2,100 ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಶುಕ್ರವಾರ ಮಧ್ಯಾಹ್ನದಿಂದ, ಕನಿಷ್ಠ ಮೂರು ಸ್ಫೋಟಗಳು ದಾಖಲಾಗಿವೆ. ಇದನ್ನು ಓದಿ : ಸ್ಫೋಟದ ಕಾಲಮ್ ಗರಿಷ್ಠ 1,200 ಮೀಟರ್ (3,900 ಅಡಿ) ಎತ್ತರವನ್ನು ತಲುಪುತ್ತಿದೆ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ಅಪಾಯ ತಗ್ಗಿಸುವಿಕೆ ಕೇಂದ್ರ ತಿಳಿಸಿದೆ. ಇದರಿಂದ ದೇಶದ 11,000 ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳನ್ನು ಖಾಲಿ ಮಾಡಲು ಆದೇಶವನ್ನು ಸ್ವೀಕರಿಸಿದ್ದಾರೆ. ಪ್ರದೇಶದ ಅಧಿಕಾರಿಗಳು ಒಟ್ಟಾಗಿ ಜ್ವಾಲಾಮುಖಿಯ ಸುತ್ತಲಿನ ಪಟ್ಟಣ ನಿವಾಸಿಗಳು ಹಾಗೂ ಗ್ರಾಮಸ್ಥರನ್ನು ದೋಣಿಯ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದರು. ಜ್ವಾಲಾಮುಖಿ ಬೂದಿಯನ್ನು ಗಾಳಿಯಲ್ಲಿ ಉಗುಳಿದ್ದರಿಂದ ಮನಾಡೋ ನಗರದಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 100 ಕಿಲೋಮೀಟರ್ (60 ಮೈಲುಗಳು) ಕ್ಕಿಂತ ಕಡಿಮೆ ದೂರದಲ್ಲಿ ರುವಾಂಗ್ ಪರ್ವತದಿಂದ ಇನ್ನೂ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ. "ನಾವು ಇನ್ನೂ ಮೌಂಟ್ ರುವಾಂಗ್ ಸ್ಫೋಟದಲ್ಲಿ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ವಿಮಾನ ಸುರಕ್ಷತೆ, ಭದ್ರತೆ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ನಿರೀಕ್ಷಿಸುತ್ತೇವೆ" ಎಂದು ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ಅಂಬರ್ ಸುರ್ಯೋಕೊ ಹೇಳಿದರು. ಇದನ್ನು ಓದಿ : 1871 ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಂಭವಿಸಿದಂತೆ ಜ್ವಾಲಾಮುಖಿಯ ಭಾಗವು ಸಮುದ್ರಕ್ಕೆ ಕುಸಿದು ಸುನಾಮಿಯನ್ನು ಉಂಟುಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ್ವಾಲಾಮುಖಿಯ ಪೂರ್ವಕ್ಕೆ, ತಗುಲಂಡಾಂಗ್ ದ್ವೀಪವು ಕುಸಿತ ಸಂಭವಿಸಿದರೆ ಅಪಾಯಕ್ಕೆ ಒಳಗಾಗಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_652.txt b/zeenewskannada/data1_url7_500_to_1680_652.txt new file mode 100644 index 0000000000000000000000000000000000000000..91fbf7a87db2afb5c7883673272d8f270052fc58 --- /dev/null +++ b/zeenewskannada/data1_url7_500_to_1680_652.txt @@ -0,0 +1 @@ +ಭಾರತದ ಅತಿ ದೊಡ್ಡ ರಕ್ಷಣಾ ರಫ್ತು ಒಪ್ಪಂದ : ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್ : ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಆರಂಭಿಕ ಬ್ಯಾಚ್ ಅನ್ನು ಫಿಲಿಪೈನ್ಸ್ ಸ್ವೀಕರಿಸಲು ನಿರ್ಧರಿಸಿರುವುದರಿಂದ ಶುಕ್ರವಾರ (19 ಏಪ್ರಿಲ್) ರಂದು ಭಾರತದ ಮೊದಲ ಪ್ರಮುಖ ರಕ್ಷಣಾ ರಫ್ತು ಒಪ್ಪಂದವು ಒಂದು ಮೈಲಿಗಲ್ಲನ್ನು ತಲುಪಲಿದೆ. ಸಿವಿಲ್ ಏರ್‌ಕ್ರಾಫ್ಟ್ ಏಜೆನ್ಸಿಗಳ ಬೆಂಬಲದೊಂದಿಗೆ ಭಾರತೀಯ ವಾಯುಪಡೆಯು ಭಾರೀ ಉಪಕರಣಗಳನ್ನು ವರ್ಗಾಯಿಸುವ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದೆ . ಭಾರವಾದ ಹೊರೆಗಳನ್ನು ಹೊತ್ತ ದೀರ್ಘಾವಧಿಯ ವಿಮಾನವು ಫಿಲಿಪೈನ್ಸ್‌ನ ಪಶ್ಚಿಮ ಭಾಗಗಳನ್ನು ತಲುಪಲು ತಡೆರಹಿತ ಆರು ಗಂಟೆಗಳ ಪ್ರಯಾಣವಾಗಿದೆ ಎಂದು ವರದಿ ದೃಢಪಡಿಸುತ್ತದೆ. ಇದನ್ನು ಓದಿ : ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಪೂರೈಕೆಗಾಗಿ ಭಾರತ ಮತ್ತು ಫಿಲಿಪೈನ್ಸ್ ನಡುವಿನ ರೂ 2,700 ಕೋಟಿ ಮೌಲ್ಯದ ಒಪ್ಪಂದವನ್ನು ಜನವರಿ 2022 ರಲ್ಲಿ ಘೋಷಿಸಲಾಯಿತು, ಇದು ಭಾರತದ ಮೊದಲ ಪ್ರಮುಖ ರಕ್ಷಣಾ ರಫ್ತು ಆದೇಶವನ್ನು ಗುರುತಿಸುವ ಮೂಲಕ ಒಪ್ಪಂದದ ಸೂಚನೆಗೆ 31 ಡಿಸೆಂಬರ್ 2021 ರಂದು ಸಹಿ ಹಾಕಲಾಯಿತು. ಒಪ್ಪಂದದ ಪ್ರಕಾರ, ಫಿಲಿಪೈನ್ಸ್ ಕ್ಷಿಪಣಿ ವ್ಯವಸ್ಥೆಗಾಗಿ ಮೂರು ಕ್ಷಿಪಣಿ ಬ್ಯಾಟರಿಗಳನ್ನು ಸ್ವೀಕರಿಸುತ್ತದೆ, ಇದು 290 ಕಿಲೋಮೀಟರ್ ವ್ಯಾಪ್ತಿಯನ್ನು ಮತ್ತು 2.8 ಮ್ಯಾಕ್ ವೇಗವನ್ನು ಹೊಂದಿದ್ದು, ಒಪ್ಪಂದವು ಆಪರೇಟರ್‌ಗಳಿಗೆ ತರಬೇತಿ ಮತ್ತು ಸಮಗ್ರ ಲಾಜಿಸ್ಟಿಕ್ಸ್ ಬೆಂಬಲ ಪ್ಯಾಕೇಜ್ ಅನ್ನು ಸಹ ಒಳಗೊಂಡಿದೆ. ಭಾರತವು ಇಂಡೋನೇಷ್ಯಾ, ವಿಯೆಟ್ನಾಂ, ಥಾಯ್ಲೆಂಡ್ ಮತ್ತು ಬ್ರಹ್ಮೋಸ್ ವ್ಯವಸ್ಥೆಯಲ್ಲಿ ಆಸಕ್ತಿ ತೋರಿದ ಇತರ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸುತ್ತಿದೆ. ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮವಾಗಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ ಉಡಾವಣೆ ಮಾಡಬಹುದು. ಪ್ರಸ್ತುತ, ಅದರ ಶೇಕಡ 83 ರಷ್ಟು ಘಟಕಗಳನ್ನು ಸ್ವದೇಶೀಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಓದಿ : ಭಾರತವು 11 ಜನವರಿ 2022 ರಂದು ಭಾರತೀಯ ನೌಕಾಪಡೆಯ ವಿಶಾಖಪಟ್ಟಣದಿಂದ ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ-ವ್ಯಾಪ್ತಿಯ ಸಮುದ್ರದಿಂದ ಸಮುದ್ರದ ರೂಪಾಂತರವನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_653.txt b/zeenewskannada/data1_url7_500_to_1680_653.txt new file mode 100644 index 0000000000000000000000000000000000000000..2ba3bcdca27cbc10f4ae510d73390194037bdba6 --- /dev/null +++ b/zeenewskannada/data1_url7_500_to_1680_653.txt @@ -0,0 +1 @@ +ಜಪಾನ್‌ನಲ್ಲಿ ಭಾರೀ ಭೂಕಂಪ, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲು : ಜಪಾನ್ ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಬುಧವಾರ ರಾತ್ರಿ ಏಕಾಏಕಿ ಭೂಮಿ ಕಂಪಿಸಿದ್ದು ಜನರು ಆತಂಕಗೊಂಡಿದ್ದಾರೆ. :ಜಪಾನ್ ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಬುಧವಾರ ರಾತ್ರಿ ಏಕಾಏಕಿ ಭೂಮಿ ಕಂಪಿಸಿದ್ದು ಜನರು ಆತಂಕಗೊಂಡಿದ್ದಾರೆ. ಭೂಕಂಪ ಸಂಭವಿಸುತ್ತಿದ್ದಂತೆ ಕೆಲವೆಡೆ ಜನರು ಓಡಿ ಮನೆಯಿಂದ ಹೊರಬಂದಿದ್ದಾರೆ. ಜಪಾನ್ ಹವಾಮಾನ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ, ದಕ್ಷಿಣ ಜಪಾನ್‌ನ ನ್ಯಾನ್ಯೊ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಜಪಾನ್‌ನ ಕೈಕು ಮತ್ತು ಶಿಕೋಕು ದ್ವೀಪಗಳನ್ನು ಬೇರ್ಪಡಿಸುವ ಬಂಗೋ ಚಾನೆಲ್ ಭೂಕಂಪದ ಕೇಂದ್ರಬಿಂದು ಎಂದು ಕಂಡುಬಂದಿದೆ. ಆಸ್ತಿ ಮತ್ತು ಪ್ರಾಣಹಾನಿಗಳ ಕುರಿತು ಯಾವುದೇ ಮಾಹಿತಿ ಹಿರಬಿದ್ದಿಲ್ಲ. ಇದನ್ನೂ ಓದಿ: ಜಪಾನ್‌ನ ಉವಾಜಿಮಾದಿಂದ ಪಶ್ಚಿಮಕ್ಕೆ 18 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರವನ್ನು ಯುಎಸ್ ಜಿಯೋಲಾಜಿಕಲ್ ಸರ್ವೆ ಪತ್ತೆ ಮಾಡಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ ಎನ್ನಲಾಗಿದೆ. ರಿಕ್ಟರ್ ಮಾಪಕದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯುಳ್ಳ ಭೂಕಂಪ ಹೆಚ್ಚಾಗಿ ಜಪಾನ್‌ನಲ್ಲಿ ಸಂಭವಿಸುತ್ತವೆ. ಮಾರ್ಚ್ ತಿಂಗಳಿನಲ್ಲಿಯೂ ಜಪಾನ್ ನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 6ರಷ್ಟು ತೀವ್ರತೆ ದಾಖಲಾಗಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_654.txt b/zeenewskannada/data1_url7_500_to_1680_654.txt new file mode 100644 index 0000000000000000000000000000000000000000..8a9875a67afd9b0b11aafe3d1f1346f6ac2052bf --- /dev/null +++ b/zeenewskannada/data1_url7_500_to_1680_654.txt @@ -0,0 +1 @@ +: ಪಾಕಿಸ್ತಾನದಲ್ಲಿ ಬಿರುಗಾಳಿ ಸಹಿತ ಮಳೆ, ತುರ್ತು ಪರಿಸ್ಥಿತಿ ಘೋಷಣೆ : ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಸಿಡಿಲು ಮತ್ತು ಭಾರೀ ಮಳೆಗೆ ತತ್ತರಿಸಿದ್ದು, ನೂರಾರು ಜನರು ಸಾವನ್ನಪ್ಪಿದ್ದಾರೆ.ನೂರಾರು ಜನರು ಸಾವನ್ನಪ್ಪಿದ್ದಾರೆ. :ದೇಶವನ್ನು ಅಪ್ಪಳಿಸುತ್ತಿರುವ ಚಂಡಮಾರುತದಿಂದ ಪಾಕಿಸ್ತಾನದಲ್ಲಿ 50 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದು, ಅಫ್ಘಾನಿಸ್ತಾನದ ಅಧಿಕಾರಿಗಳು 50 ಸಾವಿನ ಸಂಖ್ಯೆಯನ್ನು ವರದಿ ಮಾಡಿದ್ದಾರೆ. ಇದನ್ನು ಓದಿ : ಧಾರಾಕಾರ ಮಳೆ ಮತ್ತು ಹಠಾತ್ ಪ್ರವಾಹಗಳು ಭೂಕುಸಿತಗಳು, ಹಾನಿಗೊಳಗಾದ ಮನೆಗಳು ಮತ್ತು ಬೇರುಸಹಿತ ಮರಗಳನ್ನು ಕಿತ್ತು ಹಾಕುವ ರೀತಿಯಲ್ಲಿ ಪಾಕಿಸ್ತಾನದಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ವಾಯುವ್ಯ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಹತ್ತಾರು ಮನೆಗಳು ಕುಸಿದಿವೆ. ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರು 21 ಜನರು ಸಾವನ್ನಪ್ಪಿದ್ದಾರೆ, ಈ ವಾರ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಕೂಡ ತಿಳಿಸಿದೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿಯೂ ಮಳೆ ಸುರಿದಿದ್ದು, ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ವಾಯುವ್ಯ ನಗರವಾದ ಪೇಶಾವರ ಮತ್ತು ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಬೀದಿಗಳು ಜಲಾವೃತಗೊಂಡಿವೆ. ತೀವ್ರ ಹವಾಮಾನ ಪರಿಸ್ಥಿತಿಗಳ ಮುನ್ಸೂಚನೆಯ ನಡುವೆ ಜಾಗರೂಕರಾಗಿರಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತುರ್ತು ಸೇವೆಗಳನ್ನು ಕೇಳಿದೆ. ಇದನ್ನು ಓದಿ : 600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಮತ್ತು ಸುಮಾರು 200 ಜಾನುವಾರುಗಳು ಸಾವನ್ನಪ್ಪಿವೆ ಹಾಗೂ ಪ್ರವಾಹವು ಕೃಷಿ ಭೂಮಿ ಮತ್ತು 85km (53 ಮೈಲಿ) ಗಿಂತ ಹೆಚ್ಚಿನ ರಸ್ತೆಗಳನ್ನು ಹಾನಿಗೊಳಿಸಿದೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_655.txt b/zeenewskannada/data1_url7_500_to_1680_655.txt new file mode 100644 index 0000000000000000000000000000000000000000..952db805ba32dfe3d5f12630745572a26eae81bb --- /dev/null +++ b/zeenewskannada/data1_url7_500_to_1680_655.txt @@ -0,0 +1 @@ +ನಾನು ಅಧ್ಯಕ್ಷನಾಗಿದ್ದರೆ ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡುತ್ತಿರಲಿಲ್ಲ: ಡೊನಾಲ್ಡ್ ಟ್ರಂಪ್ - :‌ ದಾಳಿಯ ಬಳಿಕ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದಾಳಿಯನ್ನು ಖಂಡಿಸುವ ಬದಲು, ಧ್ವನಿಮುದ್ರಿತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದು ಧ್ವನಿಮುದ್ರಿತ ಹೇಳಿಕೆಯ ಸಮಯವಲ್ಲವೆಂದು ಟ್ರಂಪ್ ಕುಟುಕಿದ್ದಾರೆ. ನವದೆಹಲಿ:ಇಸ್ರೇಲ್ ಮೇಲಿನ ಇರಾನ್ ನಡೆಸಿದ ದಾಳಿಯನ್ನು ಟೀಕಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ʼಒಂದು ವೇಳೆ ನಾನು ಅಧ್ಯಕ್ಷನಾಗಿದ್ದರೆ ಈ ದಾಳಿ ನಡೆಯುತ್ತಿರಲಿಲ್ಲʼ ಎಂದಿದ್ದಾರೆ. ಆಕ್ರಮಣಕ್ಕೆ ಒಳಗಾಗಿದೆ. ಇದಕ್ಕೆ ಎಂದಿಗೂ ಆಸ್ಪದ ನೀಡಬಾರದಿತ್ತು. ನಾನು ಅಧ್ಯಕ್ಷನಾಗಿದ್ದರೆ ಇದು ಯಾವುದೇ ಕಾರಣಕ್ಕೂ ನಡೆಯುತ್ತಿರಲಿಲ್ಲ ಅಂತಾ ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ದಾಳಿಯ ಬಳಿಕ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದಾಳಿಯನ್ನು ಖಂಡಿಸುವ ಬದಲು, ಧ್ವನಿಮುದ್ರಿತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದು ಧ್ವನಿಮುದ್ರಿತ ಹೇಳಿಕೆಯ ಸಮಯವಲ್ಲವೆಂದು ಟ್ರಂಪ್ ಕುಟುಕಿದ್ದಾರೆ. ಇಸ್ರೇಲ್ ರಕ್ಷಣೆಗೆ ಬದ್ಧ! ಇಸ್ರೇಲ್ ಮೇಲಿನ ಇರಾನ್ ಡ್ರೋನ್, ಕ್ಷಿಪಣಿ ದಾಳಿಯನ್ನು ಬಲವಾಗಿ ಖಂಡಿಸಿರುವ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌, ಇಸ್ರೇಲ್ ರಕ್ಷಣೆಗೆ ತಾವು ಬದ್ಧ ಎಂದಿದ್ದಾರೆ. -7 ನಾಯಕರ ಸಭೆಗೆ ಆಗ್ರಹಿಸಿರುವ ಅವರು,ಮೇಲೆ ದಾಳಿ ನಡೆಸುತ್ತಿರುವ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_656.txt b/zeenewskannada/data1_url7_500_to_1680_656.txt new file mode 100644 index 0000000000000000000000000000000000000000..5a97f6bff2e2dd879f915ff57e451358f5019a93 --- /dev/null +++ b/zeenewskannada/data1_url7_500_to_1680_656.txt @@ -0,0 +1 @@ +ಅದೃಷ್ಟ ಅಂದರೆ ಇದು! ಎರಡೆರಡು ಬಂಪರ್ ಲಾಟರಿ ಗೆದ್ದ ದಂಪತಿ !ಖಾತೆಗೆ ಬಿತ್ತು 16 ಕೋಟಿ ರೂಪಾಯಿ : ಗಂಡನ ಬಳಿ ಇರುವ ಟಿಕೆಟನ್ನು ಚೆಕ್ ಮಾಡುವಂತೆ ಪತ್ನಿ ಹೇಳಿದ್ದಾಳೆ. ಆಗಲೇ ಅವರಿಗೆ ತಿಳಿದದ್ದು ಅವರ ಬಳಿ ಇರುವ ಇನ್ನೊಂದು ಟಿಕೆಟ್ ಕೂಡಾ ಬಂಪರ್ ಗೆದ್ದಿದೆ ಎನ್ನುವುದು. :ಮೇರಿಲ್ಯಾಂಡ್‌ನ ಅನ್ನಾಪೊಲಿಸ್ ನಗರದಲ್ಲಿ ವಾಸಿಸುವ ದಂಪತಿಯ ಅದೃಷ್ಟ ಇದ್ದಕ್ಕಿದ್ದಂತೆ ಖುಲಾಯಿಸಿದೆ. ಪವರ್ ಬಾಲ್ ಲಾಟರಿಗಾಗಿ ಒಂದೇ ನಂಬರಿನ ಎರಡು ಟಿಕೆಟ್ ಗಳನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ.ಈ ವ್ಯಕ್ತಿ 7-ಇಲೆವೆನ್ ಸ್ಟೋರ್‌ನಲ್ಲಿ ಹಳೆಯ ಲಾಟರಿ ಟಿಕೆಟ್‌ಗಳನ್ನು ಸ್ಕ್ಯಾನ್ ಮಾಡಲು ರಿಪ್ಲೇ ವೈಶಿಷ್ಟ್ಯವನ್ನು ಬಳಸುತ್ತಿದ್ದಾಗಲೇ ಅವರ ಅದೃಷ್ಟ ಕೂಡಾ ಬದಲಾಗಿದೆ. ಈ ವೈಶಿಷ್ಟ್ಯವು ಅದೇ ಸಂಖ್ಯೆಯ ಹೊಸ ಟಿಕೆಟ್ ಅನ್ನು ಜನರೇಟ್ ಮಾಡುತ್ತದೆ. ಆದರೆ ಅವನ ಕೆಲವು ಹಳೆಯ ಟಿಕೆಟ್‌ಗಳ ಸಂಖ್ಯೆಗಳು ಕೂಡಾ ಹೊಂದಾಣಿಕೆಯಾಗುತ್ತಿವೆ ಎನ್ನುವುದನ್ನು ಆ ವ್ಯಕ್ತಿ ಕೂಡಾ ಗಮನಿಸಿರಲಿಲ್ಲ. ಲಾಟರಿಯಲ್ಲಿ ಕೋಟ್ಯಂತರ ರೂ :ಬಹುಮಾನದ ಮೊತ್ತವು ಒಂದು ಬಿಲಿಯನ್ ಡಾಲರ್‌ಗಿಂತ ಹೆಚ್ಚಿದ್ದಾಗ ಮಾತ್ರ ತಾನು ಲಾಟರಿ ಖರೀದಿ ಮಾಡುವುದಾಗಿ ವ್ಯಕ್ತಿ ಹೇಳಿದ್ದಾರೆ.ಎರಡು ಮಿಲಿಯನ್ ಡಾಲರ್ (16 ಕೋಟಿ ರೂ.ಗಿಂತ ಹೆಚ್ಚು) ವಿಜೇತ ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಸುದ್ದಿ ಬಂದಾಗ, ದಂಪತಿ ತಮ್ಮ ಎಲ್ಲಾ ಟಿಕೆಟ್‌ಗಳನ್ನು ಚೆಕ್ ಮಾಡಿದ್ದಾರೆ. ಈ ವೇಳೆ ತಾವು ಲಾಟರಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಗೆದ್ದಿರುವ ವಿಷಯ ದಂಪತಿಗೆ ತಿಳಿದಿದೆ. ಇದನ್ನೂ ಓದಿ: ಅದೃಷ್ಟ ಅಂದರೆ ಇದು :ಅಸಲಿಗೆ ಈ ದಂಪತಿಗೆ ಮೊದಲು ಒಂದು ಟಿಕೆಟ್ ಗೆದ್ದಿರುವ ಬಗ್ಗೆ ಮಾತ್ರ ಮಾಹಿತಿ ಇತ್ತು. ನಂತರ ಮತ್ತೆ ಗಂಡನ ಬಳಿ ಇರುವ ಟಿಕೆಟನ್ನು ಚೆಕ್ ಮಾಡುವಂತೆ ಪತ್ನಿ ಹೇಳಿದ್ದಾಳೆ. ಆಗಲೇ ಅವರಿಗೆ ತಿಳಿದದ್ದು ಅವರ ಬಳಿ ಇರುವ ಇನ್ನೊಂದು ಟಿಕೆಟ್ ಕೂಡಾ ಬಂಪರ್ ಗೆದ್ದಿದೆ ಎನ್ನುವುದು. ಅಂದರೆ ಈಗ ಆ ದಂಪತಿ ಗೆದ್ದಿರುವ ಮೊತ್ತ ಸುಮಾರು $20 ಮಿಲಿಯನ್‌. (ಸುಮಾರು 16 ಕೋಟಿ ರೂ.). ಇಷು ದೊಡ್ಡತಮ್ಮ ಗುರುತು ಪರಿಚಯವನ್ನು ಎಲ್ಲೂ ಹೊರಗೆ ತಿಳಿಸಿಲ್ಲ. ತಾವು ಗೆದ್ದಿರುವ ಹಣವನ್ನು ಹೂಡಿಕೆ ಮಾಡುವ ಯೋಚನೆಯಲ್ಲಿ ಇದ್ದಾರಂತೆ ಇವರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_657.txt b/zeenewskannada/data1_url7_500_to_1680_657.txt new file mode 100644 index 0000000000000000000000000000000000000000..67450283519e2fa824357aa45c2bd7fb1a4e3bae --- /dev/null +++ b/zeenewskannada/data1_url7_500_to_1680_657.txt @@ -0,0 +1 @@ +: ನೇಪಾಳದ ಮೃಗಾಲಯವೊಂದರಲ್ಲಿ ಹುಲಿಗಳು ಪ್ರತಿ ಶನಿವಾರ ಮಾಂಸ ತಿನ್ನುವುದಿಲ್ಲ: ಕಾರಣವೇನು ಗೊತ್ತೇ? : ನೇಪಾಳದ ಕೇಂದ್ರ ಮೃಗಾಲಯದಲ್ಲಿ ಹುಲಿಗಳು ಪ್ರತಿ ಶನಿವಾರ ಒಂದು ತುಂಡು ಕೂಡ ಮಾಂಸ ತಿನ್ನದೇ ಉಪವಾಸ ಮಾಡುತ್ತವೆ. ಅಲ್ಲಿಯ ಪಾಲಕರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಾರೆ. ಇದಕ್ಕೆ ಕಾರಣ ಏನು ಗೊತ್ತೇ? :ಸಾಮಾನ್ಯವಾಗಿ ಹುಲಿಗಳು ಮಾಂಸಾಹಾರಿಗಳು ಮತ್ತು ಆಹಾರಕ್ಕಾಗಿ ಇತರ ಪ್ರಾಣಿಗಳ ಮಾಂಸವನ್ನು ಅವಲಂಬಿಸಿವೆ. ಆದರೆ ನೇಪಾಳದ ಕೇಂದ್ರ ಮೃಗಾಲಯದಲ್ಲಿ ಹುಲಿಗಳು ವಾರದಲ್ಲಿ ಒಂದು ದಿನ ಉಪವಾಸ ಮಾಡುತ್ತವೆ. ಪ್ರತಿ ಶನಿವಾರ ಒಂದು ತುಂಡು ಕೂಡ ಮಾಂಸವನ್ನೂ ತಿನ್ನುವುದಿಲ್ಲ. ಅಲ್ಲಿಯ ಪಾಲಕರು ಉದ್ದೇಶಪೂರ್ವಕವಾಗಿ ಹುಲಿಗಳನ್ನು ಇಡೀ ದಿನ ಹಸಿವಿನಿಂದ ಇರಲು ಬಿಡುತ್ತಾರೆ. ಮೃಗಾಲಯದ ಮಾಹಿತಿ ಅಧಿಕಾರಿ ಗಣೇಶ್ ಕೊಯಿರಾಲ "ಮಾಂಸಾಹಾರಿ ಪ್ರಾಣಿಗಳನ್ನು ತಮ್ಮ ಆರೋಗ್ಯವನ್ನು ಸುಧಾರಿಸಲು ಪ್ರತಿ ಶನಿವಾರ 'ಉಪವಾಸ'ದಲ್ಲಿ ಇರಿಸಲಾಗುತ್ತದೆ. ಹುಲಿಗಳ ಆಹಾರ ಅಥವಾ ಮೃಗಾಲಯದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದರೆ ಅವುಗಳನ್ನು ಹಸಿವಿನಿಂದ ಇರಲು ಕಾರಣವಿದೆ. ತೂಕವನ್ನು ಹೆಚ್ಚಿಸುವುದರಿಂದ ಅವುಗಳನ್ನು ರಕ್ಷಿಸಲು, ನಾವು ಅವುಗಳನ್ನು ಉಪವಾಸ ಇರಿಸುತ್ತೇವೆ" ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಮಾನ್ಯವಾಗಿ ಹೆಣ್ಣು ಹುಲಿಗೆ 5 ಕೆಜಿ ಎಮ್ಮೆ ಮಾಂಸ ಮತ್ತು ಗಂಡು ಹುಲಿಗೆ 6 ಕೆಜಿ ಎಮ್ಮೆ ಮಾಂಸವನ್ನು ಪ್ರತಿದಿನ ನೀಡಲಾಗುತ್ತದೆ. ಆದರೆ ಶನಿವಾರದಂದು ಅವುಗಳಿಗೆ ಏನನ್ನೂ ನೀಡುವುದಿಲ್ಲ. ಅವರ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳಲು ಇದನ್ನು ಮಾಡಲಾಗುತ್ತದೆ. ತಜ್ಞರ ಪ್ರಕಾರ, ಹುಲಿಗಳು ದಪ್ಪವಾದಾಗ, ಅವುಗಳ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಕೊಬ್ಬಿನ ಪದರವು ಅವುಗಳ ಹೊಟ್ಟೆಯ ಕೆಳಗೆ ನಿರ್ಮಿಸಲು ಪ್ರಾರಂಭಿಸುತ್ತದೆ ಮತ್ತು ಓಡುವಾಗ ಅವು ದಣಿಯುತ್ತವೆ. ಹುಲಿಗಳನ್ನು ನಿರ್ವಹಿಸಲು ಔಷಧಿಗಳನ್ನು ಬಳಸುವುದು ಸರಳವಾಗಿದ್ದರೂ, ಇದು ಕೆಟ್ಟ ತಂತ್ರವಾಗಿದೆ ಮತ್ತು ದೀರ್ಘಾವಧಿಯಲ್ಲಿ ಅವುಗಳ ಮೇಲೆ ಪರಿಣಾಮ ಬೀರಬಹುದು. ಅವುಗಳನ್ನು ಸರಿಯಾಗಿ ಇರಿಸುವುದರಿಂದ ಅವುಗಳ ಆರೋಗ್ಯ ಸುಧಾರಿಸುತ್ತದೆ. ತಜ್ಞರ ಪ್ರಕಾರ, ಮಾಂಸಾಹಾರಿ ಪ್ರಾಣಿಗಳು ಒಂದು ದಿನ ಆಹಾರವನ್ನು ಸೇವಿಸದಿದ್ದರೆ, ಅವುಗಳ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ. ಹುಲಿಗಳು ಗೆದ್ದಲುಗಳಿಂದ ಹಿಡಿದು ಆನೆ ಮರಿಗಳವರೆಗೆ ವಿವಿಧ ಬೇಟೆಯನ್ನು ತಿನ್ನುತ್ತವೆ. ಇದನ್ನೂ ಓದಿ: ಹುಲಿಗಳು ಮುಂಗುಸಿ, ಜಿಂಕೆಗಳು, ಹಂದಿಗಳು, ಹಸುಗಳು, ಕುದುರೆಗಳು, ಎಮ್ಮೆಗಳು ಮತ್ತು ಮೇಕೆಗಳು ಅಂತಹ ಸುಮಾರು 20 ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ತೂಕದಂತಹ ದೊಡ್ಡ-ದೇಹದ ಬೇಟೆ ಇವುಗಳ ಆಹಾರದ ಪ್ರಧಾನವಾಗಿದೆ. ಕೆಲವೊಮ್ಮೆ ಕಾಡು ನಾಯಿಗಳು, ಕರಡಿಗಳು ಮತ್ತು ಘೇಂಡಾಮೃಗಗಳ ಕರುಗಳನ್ನು ಸಹ ತಿನ್ನುತ್ತವೆ. ನೇಪಾಳದ ಕೇಂದ್ರ ಮೃಗಾಲಯವು ಜವಾಲಖೇಲ್‌ನಲ್ಲಿರುವ 15-ಎಕರೆ ಅಗಲವಾಗಿದೆ. ಇದು 109 ಜಾತಿಗಳಲ್ಲಿ ಸುಮಾರು 969 ಪ್ರಾಣಿಗಳಿಗೆ ನೆಲೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_658.txt b/zeenewskannada/data1_url7_500_to_1680_658.txt new file mode 100644 index 0000000000000000000000000000000000000000..56d8618339dced646cb3230e7e2f63a1f3c29659 --- /dev/null +++ b/zeenewskannada/data1_url7_500_to_1680_658.txt @@ -0,0 +1 @@ +ಇಸ್ರೇಲ್-ಗಾಜಾ ಯುದ್ಧಕ್ಕ ಇಂದಿಗೆ 6 ತಿಂಗಳು : ಇಲ್ಲಿಯವೆರೆಗೆ 30 ಸಾವಿರಕ್ಕೂ ಅಧಿಕ ಸಾವು ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧಕ್ಕೆ ಇಂದಿಗೆ ಆರು ತಿಂಗಳು ಇಲ್ಲಿಯವರೆಗೂ 30 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧಕ್ಕೆ ಇಂದಿಗೆ ಆರು ತಿಂಗಳು ಇಲ್ಲಿಯವರೆಗೂ 30 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ.\ ಇದನ್ನು ಓದಿ : ಗಾಜಾದ ಹಮಾಸ್ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 ರ ಹಮಾಸ್ ದಾಳಿಗೆ ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಪ್ರದೇಶದಲ್ಲಿ ಕನಿಷ್ಠ 33,175 ಜನರು ಸಾವನ್ನಪ್ಪಿದ್ದಾರೆ. ಆರು ತಿಂಗಳ ಹಿಂದೆ ಭುಗಿಲೆದ್ದ ಗಾಜಾದಲ್ಲಿ ರಕ್ತಸಿಕ್ತ ಯುದ್ಧವು ಭೀಕರವಾಗಿ ಮಾನವನ ಬಲಿ ತೆಗೆದುಕೊಂಡಿದೆ. ಅಕ್ಟೋಬರ್ 7 ರ ಹಮಾಸ್ ದಾಳಿಗೆ ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಪ್ರದೇಶದಲ್ಲಿ ಕನಿಷ್ಠ 33,175 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಇಸ್ರೇಲಿನಲ್ಲಿ ಹಮಾಸ್ ದಾಳಿಯು 1,170 ಇಸ್ರೇಲಿಗಳು ಮತ್ತು ವಿದೇಶಿಯರನ್ನು ಕೊಂದಿತು, ಅವರಲ್ಲಿ ಹೆಚ್ಚಿನವರು ನಾಗರಿಕರು, ಅಧಿಕೃತ ಇಸ್ರೇಲ್ ಪ್ರದೇಶದವರು ಎಂದು ತಿಳಿದು ಬಂದಿದೆ. ಇದನ್ನು ಓದಿ : ಇಸ್ರೇಲ್ 12,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_659.txt b/zeenewskannada/data1_url7_500_to_1680_659.txt new file mode 100644 index 0000000000000000000000000000000000000000..7a0cd33e886b7387df4f9c0891aaa9435ca43e73 --- /dev/null +++ b/zeenewskannada/data1_url7_500_to_1680_659.txt @@ -0,0 +1 @@ +ಲಡಾಖ್ : ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ ಲಡಾಖ್ ನ ಕೇಂದ್ರಾಡಳಿತ ಪ್ರದೇಶ ಲೇಹ್ ನ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್‌ನಲ್ಲಿ ಹಿಮಪಾತದ ನಡುವೆ ಸಿಲುಕಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 80 ಜನರನ್ನು ಭಾರತೀಯ ಸೇನೆ ರಕ್ಷಿಸಿದೆ. ತ್ರಿಶೂಲ್ ವಿಭಾಗದ ಸೈನಿಕರು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ತಿಳಿಸಿದೆ. ಇದನ್ನು ಓದಿ : ಈ ಮಾಹಿತಿ ತಿಳಿದ ಸೈನಿಕರು ಅಲ್ಲಿಗೆ ಧಾವಿಸಿ ತಡರಾತ್ರಿ 2 ಘಂಟೆಗಳ ಕಾರ್ಯಾಚರಣೆ ನಡೆಸಿ ಹಿಮದಲ್ಲಿ ಸಿಲುಕಿದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 80 ಜನರನ್ನು ರಕ್ಷಣೆ ನಡೆಸಿದ್ದಾರೆ. '- ' , , 80 … — @firefurycorps_IA (@) ಪಟ್ಟು ಬಿಡದೆ ನಿರಂತರ ವಾಗಿ ಕಾರ್ಯವಹಿಸಿ ಚಾಂಗ್ ಲಾದ ಹಿಮಾವೃತ ಎತ್ತರದಲ್ಲಿ ಉದ್ಭವಿಸಿದ ಪರಿಸ್ಥಿತಿಯಲ್ಲಿ ರಕ್ಷಣೆ ಮಾಡಿದ್ದಾರೆ ಎಂದು ಕಾರ್ಪ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ನಲ್ಲಿ ಹಂಚಿಕೊಂಡಿದೆ. ಇದನ್ನು ಓದಿ : ಇದರೊಂದಿಗೆ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಹಾಗೂ ಫೋಟೋ ಗಳನ್ನು ಹಂಚಿಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_66.txt b/zeenewskannada/data1_url7_500_to_1680_66.txt new file mode 100644 index 0000000000000000000000000000000000000000..292e7b4dbad98e21e1e7fbc3cfc9fb1814aa76a1 --- /dev/null +++ b/zeenewskannada/data1_url7_500_to_1680_66.txt @@ -0,0 +1 @@ +ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.. 2024 : ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ ಮೋದಿಯವರು ಜೊತೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದಸ್ದಾರೆ... ಹಾಗಿದ್ರೆ ಯಾವ ರಾಜ್ಯದ ಎಷ್ಟು ಸಂಸದರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ ಅಂತ ನೋಡೋಣ ಬನ್ನಿ.. 3.0 :ಜವಾಹರಲಾಲ್ ನೆಹರು ನಂತರ ಭಾರತೀಯ ರಾಜಕೀಯ ಇತಿಹಾಸದಲ್ಲಿ ಸತತ ಮೂರನೇ ಅವಧಿಗೆ ಪ್ರಧಾನಿಯಾದ ಎರಡನೇ ವ್ಯಕ್ತಿ ನರೇಂದ್ರ ಮೋದಿ. ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿ ಜತೆಗೆ 72ಕ್ಕೂ ಹೆಚ್ಚು ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿರ್ಮಲಾ ಸೀತಾರಾಮನ್, ಹೆಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ರಾಜ್ಯದ 5 ಜನ ಸಂಸದರಿಗೆ ಸಚಿವರ ಸ್ಥಾನ ಒಲಿದು ಬಂದಿದೆ. ರಾಜ್ಯವಾರು ನೂತನ ಸಚಿವರ ವಿವರ ಈ ಕೆಳಗಿನಂತಿದೆ. ಇದನ್ನೂ ಓದಿ: ಗುಜರಾತ್1. ಅಮಿತ್ ಶಾ2.ಎಸ್ ಜೈಶಂಕರ್3.ಮನ್ಸುಖ್ ಮಾಂಡವಿಯಾ4.ಸಿಆರ್ ಪಾಟೀಲ್5. ನಿಮು ಬೆನ್ ಬಾಂಬ್ನಿಯಾ6. ಜೆ ಪಿ ನಡ್ಡಾ ಒಡಿಶಾ1.ಅಶ್ವಿನಿ ವೈಷ್ಣವ್2. ಧರ್ಮೇಂದ್ರ ಪ್ರಧಾನ್3. ಜುಯಲ್ ಓರಮ್ ಕರ್ನಾಟಕ1.ನಿರ್ಮಲಾ ಸೀತಾರಾಮನ್2. ಹೆಚ್.ಡಿ.ಕೆ3. ಪ್ರಹ್ಲಾದ್ ಜೋಶಿ4.ಶೋಭಾ ಕರಂದ್ಲಾಜೆ5.ವಿ ಸೋಮಣ್ಣ ಮಹಾರಾಷ್ಟ್ರ1. ಪಿಯೂಷ್ ಗೋಯಲ್2.ನಿತಿನ್ ಗಡ್ಕರಿ3. ಪ್ರತಾಪ್ ರಾವ್ ಜಾಧವ್4.ರಕ್ಷಾ ಖಡ್ಸೆ5.ರಾಮ್ ದಾಸ್ ಅಠಾವಳೆ6. ಮುರಳೀಧರ್ ಮೊಹೋಲ್ ಗೋವಾ1. ಶ್ರೀಪಾದ್ ನಾಯ್ಕ್ &K1.ಜಿತೇಂದ್ರ ಸಿಂಗ್ ಮಧ್ಯಪ್ರದೇಶ1. ಶಿವರಾಜ್ ಸಿಂಗ್ ಚಹುಹಾನ್2. ಜ್ಯೋತಿರಾದಿತ್ಯ ಸಿಂಧಿಯಾ3. ಸಾವಿತ್ರಿ ಠಾಕೂರ್4.ವೀರೇಂದ್ರ ಕುಮಾರ್ ಉತ್ತರ ಪ್ರದೇಶ1.ಹರ್ದೀಪ್ ಸಿಂಗ್ ಪುರಿ2.ರಾಜನಾಥ್ ಸಿಂಗ್3. ಜಯಂತ್ ಚೌಧರಿ4. ಜಿತಿನ್ ಪ್ರಸಾದ್5.ಪಂಕಜ್ ಚೌಧರಿ6. ಬಿ ಎಲ್ ವರ್ಮಾ7. ಅನುಪ್ರಿಯಾ ಪಟೇಲ್8. ಕಮಲೇಶ್ ಪಾಸ್ವಾನ್9.ಎಸ್ಪಿ ಸಿಂಗ್ ಬಘೇಲ್ ಬಿಹಾರ1.ಚಿರಾಗ್ ಪಾಸ್ವಾನ್2. ಗಿರಿರಾಜ್ ಸಿಂಗ್3.ಜಿತನ್ ರಾಮ್ ಮಾಂಝಿ4.ರಾಮನಾಥ್ ಠಾಕೂರ್5.ಲಾಲನ್ ಸಿಂಗ್6.ನಿರ್ಯಾನಂದ ರೈ7.ರಾಜ್ ಭೂಷಣ್8. ಸತೀಶ್ ದುಬೆ ಅರುಣಾಚಲ ಪ್ರದೇಶ1.ಕಿರೆನ್ ರಿಜಿಜು ರಾಜಸ್ಥಾನ1. ಗಜೇಂದ್ರ ಸಿಂಗ್ ಶೇಖಾವತ್2. ಅರ್ಜುನ್ ರಾಮ್ ಮೇಘವಾಲ್3.ಭೂಪೇಂದರ್ ಯಾದವ್4. ಭಗೀರಥ ಚೌಧರಿ ಹರಿಯಾಣ1. ಎಂಎಲ್ ಖಟ್ಟರ್2. ರಾವ್ ಇಂದರ್ಜೀತ್ ಸಿಂಗ್3. ಕ್ರಿಶನ್ ಪಾಲ್ ಗುರ್ಜರ್ ಕೇರಳ1.ಸುರೇಶ್ ಗೋಪಿ2.ಜಾರ್ಜ್ ಕುರಿಯನ್ ತೆಲಂಗಾಣ1.ಜಿ ಕಿಶನ್ ರೆಡ್ಡಿ2. ಬಂಡಿ ಸಂಜಯ್ ತಮಿಳುನಾಡು1.ಎಲ್ ಮುರುಗನ್ ಜಾರ್ಖಂಡ್1.ಸಂಜಯ್ ಸೇಠ್2. ಅನ್ನಪೂರ್ಣ ದೇವಿ ಛತ್ತೀಸ್‌ಗಢ1.ತೋಖಾನ್ ಸಾಹು ಆಂಧ್ರಪ್ರದೇಶ1.ಡಾ. ಚಂದ್ರಶೇಖರ್ ಪೆಮ್ಮಸಾನಿ2.ರಾಮ್ ಮೋಹನ್ ನಾಯ್ಡು ಕಿಂಜರಾಪು3. ಶ್ರೀನಿವಾಸ ವರ್ಮ ಪಶ್ಚಿಮ ಬಂಗಾಳ1. ಶಂತನು ಠಾಕೂರ್2. ಸುಕಾಂತ ಮಜುಂದಾರ್ ಪಂಜಾಬ್1. ರವನೀತ್ ಸಿಂಗ್ ಬಿಟ್ಟು ಅಸ್ಸಾಂ1. ಸರ್ಬಾನಂದ ಸೋನೋವಾಲ್2. ಪಬಿತ್ರಾ ಮಾರ್ಗಹ್ರಿತಾ ಉತ್ತರಾಖಂಡ1.ಅಜಯ್ ತಮ್ತಾ ದೆಹಲಿ1.ಹರ್ಷ್ ಮಲ್ಹೋತ್ರಾ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_660.txt b/zeenewskannada/data1_url7_500_to_1680_660.txt new file mode 100644 index 0000000000000000000000000000000000000000..99757a5be32252eddad102b648e9a49d876392eb --- /dev/null +++ b/zeenewskannada/data1_url7_500_to_1680_660.txt @@ -0,0 +1 @@ +ಭಾರತ ಡಿಜಿಟಲೀಕರಣ ಬಳಕೆಯ ಶ್ಲಾಘನೆ ; ಯುಎ ಜನರಲ್ ಅಸೆಂಬ್ಲಿ ಅಧ್ಯಕ್ಷ ಭಾರತ ತನ್ನ ಡಿಜಿಟಲೀಕರಣದ ಬಳಕೆಯ ಮೂಲಕ ಆರ್ಥಿಕ ಸೇರ್ಪಡೆ ಮತ್ತು ಬಡತನ ಕಡಿತವನ್ನು ಸಾಧಿಸಲು ಸಹಾಯ ಮಾಡಲು ಸಾಧ್ಯವಾಗಿದೆ ಎಂದು ಜನರಲ್ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ . ಭಾರತವನ್ನು ಇನ್ಕ್ರೆಡಿಬಲ್ ಇಂಡಿಯಾ ಎಂದು ಭಾವಿಸುತ್ತೇನೆ ಮತ್ತು ಇದು ದೇಶಕ್ಕೆ ತುಲನಾತ್ಮಕ ಪ್ರಯೋಜನವನ್ನು ನೀಡುತ್ತದೆ ಇದರಿಂದ ಅದರ ಪಾಠಗಳನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಬಹುದು ಈ ಕುರಿತು ನಾನು ಶ್ರದ್ಧೆಯಿಂದ ಅರ್ಥಮಾಡಿಕೊಂಡಿದ್ದೇನೆ ಎಂದು ಯುಎನ್ ಜನರಲ್ ಅಸೆಂಬ್ಲಿಯ 78 ನೇ ಅಧಿವೇಶನದ ಅಧ್ಯಕ್ಷ ಫ್ರಾನ್ಸಿಸ್ ತಿಳಿಸಿದರು. ಇದನ್ನು ಓದಿ : ಬಡತನವನ್ನು ನಿವಾರಿಸಲು ಮತ್ತು ಹ್ಯಾಂಡ್‌ಸೆಟ್ ಮತ್ತು ಡಿಜಿಟಲೀಕರಣ ಮಾದರಿಯ ಬಳಕೆಯ ಮೂಲಕ ಲಕ್ಷಾಂತರ ಜನರನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ತರಲು ಭಾರತದ ಡಿಜಿಟಲೀಕರಣದ ಬಳಕೆಯನ್ನು ಯುಎನ್ ನಾಯಕ ಶ್ಲಾಘಿಸಿದರು. ಡಿಜಿಟಲೀಕರಣವು ಮುಖ್ಯವಾಗಿ ವೆಚ್ಚವನ್ನು ಕಡಿಮೆ ಮಾಡುತ್ತದೆ, ಆರ್ಥಿಕತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ, ವಸ್ತುಗಳನ್ನು ಅಗ್ಗವಾಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಮನೆ, ಕೃಷಿಭೂಮಿ ಅಥವಾ ಪ್ರದೇಶಗಳನ್ನು ತೊರೆಯದೆಯೇ ತಮ್ಮ ಬೆಲೆಗಳನ್ನು ಮಾತುಕತೆ ಮಾಡಲು, ಬ್ಯಾಂಕುಗಳೊಂದಿಗೆ ವ್ಯವಹರಿಸಲು ಮತ್ತು ಪಾವತಿಗಳನ್ನು ಮಾಡಲು ಭಾರತೀಯ ಮಹಿಳೆಯರು ಮತ್ತು ದೇಶದ ಉದ್ದ ಮತ್ತು ಅಗಲದ ರೈತರು ಮತ್ತು ದೂರದ ಸ್ಥಳಗಳಲ್ಲಿ ಸಹಾಯ ಮಾಡುವ ಡಿಜಿಟಲೀಕರಣದ ಉದಾಹರಣೆಯನ್ನು ಅವರು ಉಲ್ಲೇಖಿಸಿದ್ದಾರೆ. ಇವೆಲ್ಲವೂ ಭಾರತದ ಆರ್ಥಿಕತೆಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಸಹಾಯ ಮಾಡುತ್ತಿದೆ. ಹಾಗಾಗಿ ಭಾರತವು ಸ್ಪಷ್ಟವಾಗಿ ತುಲನಾತ್ಮಕ ಪ್ರಯೋಜನವನ್ನು ಹೊಂದಿರುವ ಮತ್ತು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಹಂಚಿಕೊಳ್ಳಬಹುದಾದ ಪಾಠಗಳನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದು ನಾನು ಭಾವಿಸುತ್ತೇನೆ. ಇದನ್ನು ಓದಿ : ಇದು ವಸ್ತುಗಳು, ಕಾರ್ಮಿಕ ಮತ್ತು ಒಳಹರಿವುಗಳಿಗೆ ಭಾರಿ ಬೇಡಿಕೆಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯೋಗಗಳನ್ನು ಒದಗಿಸುತ್ತದೆ. ಇದು ಬೆಳವಣಿಗೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ ಅಲ್ಲದೆ , ಹವಾಮಾನ ವೈಪರೀತ್ಯಗಳ ಪ್ರಸ್ತುತ ಕಾಲದಲ್ಲಿ ಸಮರ್ಥನೀಯವಾಗಿ ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯವು ಸಾಕಷ್ಟಿದೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_661.txt b/zeenewskannada/data1_url7_500_to_1680_661.txt new file mode 100644 index 0000000000000000000000000000000000000000..fc2b8e1c3bf98809476b4e7782af82680c10c6f2 --- /dev/null +++ b/zeenewskannada/data1_url7_500_to_1680_661.txt @@ -0,0 +1 @@ +: ದಿ ಲಾಸ್ಟ್ ಕಿಂಗ್ಡಮ್' ಮತ್ತು 'ವಿಕ್ಟೋರಿಯಾ' ನಟ ಆಡ್ರಿಯನ್ ಷಿಲ್ಲರ್ ಇನ್ನಿಲ್ಲ : ಷಿಲ್ಲರ್ ಅವರು 'ವಿಕ್ಟೋರಿಯಾ' ಎಂಬ ಮಾಸ್ಟರ್‌ಪೀಸ್ ಸರಣಿಯಲ್ಲಿ ಶ್ರೀ ಪೆಂಗೆ ಅವರ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ.ಅಷ್ಟೇ ಅಲ್ಲದೆ ಹಲವಾರು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. : ನವದೆಹಲಿ:ನೆಟ್‌ಫ್ಲಿಕ್ಸ್ ಐತಿಹಾಸಿಕ ಸರಣಿ 'ದಿ ಲಾಸ್ಟ್ ಕಿಂಗ್‌ಡಮ್' ನಲ್ಲಿ ಎಥೆಲ್‌ಹೆಲ್ಮ್ ಪಾತ್ರವನ್ನು ನಿರ್ವಹಿಸಿದ ಆಡ್ರಿಯನ್ ಷಿಲ್ಲರ್ 60 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಡೆಡ್‌ಲೈನ್ ವರದಿ ಮಾಡಿದೆ. ಷಿಲ್ಲರ್ ಅವರು 'ವಿಕ್ಟೋರಿಯಾ' ಎಂಬ ಮಾಸ್ಟರ್‌ಪೀಸ್ ಸರಣಿಯಲ್ಲಿ ಶ್ರೀ ಪೆಂಗೆ ಅವರ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ.ಅಷ್ಟೇ ಅಲ್ಲದೆ ಹಲವಾರು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಅವರು 'ಬ್ಯೂಟಿ ಅಂಡ್ ದಿ ಬೀಸ್ಟ್' ನ 2017 ಲೈವ್-ಆಕ್ಷನ್ ಮರುರೂಪದಲ್ಲಿ ಮಾನ್ಸಿಯರ್ ಡಿ'ಆರ್ಕ್ ಮತ್ತು 2015 ರ 'ಸಫ್ರಾಗೆಟ್' ನಲ್ಲಿ ಮೆರಿಲ್ ಸ್ಟ್ರೀಪ್ ಪಾತ್ರದಲ್ಲಿ ಡೇವಿಡ್ ಲಾಯ್ಡ್ ಜಾರ್ಜ್ ಪಾತ್ರವನ್ನು ನಿರ್ವಹಿಸಿದರು. ಇದಲ್ಲದೆ 2009 ರ 'ಬ್ರೈಟ್ ಸ್ಟಾರ್' ಮತ್ತು 2015 ರ ಆಸ್ಕರ್ ವಿಜೇತ 'ದ ಡ್ಯಾನಿಶ್ ಗರ್ಲ್' ಚಿತ್ರದಲ್ಲಿಯೂ ನಟಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_662.txt b/zeenewskannada/data1_url7_500_to_1680_662.txt new file mode 100644 index 0000000000000000000000000000000000000000..8d95932bc318688308cecf2434cf440b16779af1 --- /dev/null +++ b/zeenewskannada/data1_url7_500_to_1680_662.txt @@ -0,0 +1 @@ +ಭೂಮಿಯ ಮೇಲ್ಮೈ ಕೆಳಗೆ 700 ಕಿಮೀ ದೈತ್ಯಾಕಾರದ ಸಾಗರವನ್ನು ಕಂಡುಹಿಡಿದ ವಿಜ್ಞಾನಿಗಳು ಇತ್ತೀಚಿನ ಬೆಳವಣಿಗೆಯ ಪ್ರಕಾರ, ಗ್ರಹದ ಮೇಲ್ಮೈ ಕೆಳಗೆ ಆಳದಲ್ಲಿರುವ ಭೂಮಿಯ ಎಲ್ಲಾ ಸಾಗರಗಳ ಒಟ್ಟು ಮೂರು ಪಟ್ಟು ಗಾತ್ರದ ನೀರಿನ ವಿಶಾಲವಾದ ಜಲಾಶಯವನ್ನು ಕಂಡುಹಿಡಿಯಲಾಗಿದೆ. ಈ ಭೂಗತ ನೀರಿನ ಮೂಲವು ಸುಮಾರು 700 ಕಿಮೀ ಕೆಳಗೆ ನೆಲೆಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನು ಓದಿ : ಇಲಿನಾಯ್ಸ್‌ನ ಇವಾನ್‌ಸ್ಟನ್‌ನಲ್ಲಿರುವ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಗಮನಾರ್ಹ ಆವಿಷ್ಕಾರವನ್ನು ಮಾಡಿದ್ದಾರೆ.ಭೂಮಿಯ ನೀರಿನ ಮೂಲವನ್ನು ಬಹಿರಂಗಪಡಿಸುವ ಅವರ ಅನ್ವೇಷಣೆಯಲ್ಲಿ ಒಂದು ಬೃಹತ್ ಸಾಗರವು ಭೂಮಿಯ ಹೊದಿಕೆಯೊಳಗೆ ಮೇಲ್ಮೈಯಿಂದ ತುಂಬಾ ಕೆಳಗೆ ಆಳವಾಗಿ ಅಡಗಿದೆ. ನೀಲಿ ಬಣ್ಣದ ಬಂಡೆಯೊಳಗೆ ಲಾಕ್ ಮಾಡಲಾಗಿದೆ. ಈ ಗುಪ್ತ ಸಾಗರವು ಭೂಮಿಯ ನೀರು ಎಲ್ಲಿ ಹುಟ್ಟುತ್ತದೆ ಎಂಬ ನಮ್ಮ ತಿಳುವಳಿಕೆಯನ್ನು ವಿರೋಧಿಸುತ್ತದೆ ಎನ್ನುವದರ ಕುರಿತು ಕಂಡು ಹಿಡಿದಿದೆ. ಈ ಗುಪ್ತ ಸಮುದ್ರದ ಪ್ರಮಾಣವು ಭೂಮಿಯ ಜಲಚಕ್ರದ ಮರು ಪರೀಕ್ಷೆಯ ಕುರಿತು ಚರ್ಚಿಸುತ್ತದೆ ಮತ್ತು ಬದಲಾಗಿ, ಭೂಮಿಯ ಸಾಗರಗಳು ಅದರ ಮಧ್ಯಭಾಗದಿಂದ ಕ್ರಮೇಣವಾಗಿ ಸೋರಿಕೆಯಾಗಿರಬಹುದು ಎಂಬ ಕಲ್ಪನೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ಬಹಿರಂಗಪಡಿಸುವಿಕೆಯ ಹಿಂದಿನ ವೈಜ್ಞಾನಿಕ ಪ್ರಯತ್ನವು ವಾಯುವ್ಯ ವಿಶ್ವವಿದ್ಯಾನಿಲಯದ ಸಂಶೋಧಕ ಸ್ಟೀವನ್ ಜಾಕೋಬ್ಸೆನ್ ಅವರ ನೇತೃತ್ವದಲ್ಲಿ ವಹಿಸಿಕೊಂಡಿದ್ದರು. "ಇದು ಭೂಮಿಯ ನೀರು ಆಂತರಿಕವಾಗಿ ಹುಟ್ಟಿಕೊಂಡಿದೆ ಎಂಬ ಕಲ್ಪನೆಯನ್ನು ಬೆಂಬಲಿಸುವ ಗಮನಾರ್ಹ ಪುರಾವೆಯಾಗಿದೆ." ಅವರು ಪ್ರತಿಪಾದಿಸಿದ್ದರು. ಇದನ್ನು ಓದಿ : ಈ ಆವಿಷ್ಕಾರವು ಭೂಮಿಯ ಜಲಚಕ್ರದ ಬಗ್ಗೆ ನಮ್ಮ ತಿಳುವಳಿಕೆಯನ್ನು ಸಮರ್ಥವಾಗಿ ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_663.txt b/zeenewskannada/data1_url7_500_to_1680_663.txt new file mode 100644 index 0000000000000000000000000000000000000000..fb53c8bcaf73873f84ff3a78e75bf51b56d8404a --- /dev/null +++ b/zeenewskannada/data1_url7_500_to_1680_663.txt @@ -0,0 +1 @@ +ನ್ಯೂಜರ್ಸಿಯಲ್ಲಿ 5.5 ತೀವ್ರತೆಯ ಭೂಕಂಪ : ನ್ಯೂಯಾರ್ಕ್ ನಲ್ಲಿ ನಡುಕ ನ್ಯೂಯಾರ್ಕ್ : ಇಂದು ಏ.5 ರಂದು ನ್ಯೂಜೆರ್ಸಿಯಲ್ಲಾದ ಭೂಕಂಪದ ಪರಿಣಾಮ ನ್ಯೂಯಾರ್ಕ ನಲ್ಲಿಯೂ ಕೂಡ ನಡುಕ ಉಂಟಾಗಿದೆ. ನ್ಯೂಜರ್ಸಿಯ ನಾರ್ತ್ ಪ್ಲೇನ್‌ಫೀಲ್ಡ್ ಬಳಿ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸ್ಥಳೀಯ ಕಾಲಮಾನ ಬೆಳಗ್ಗೆ 10:23 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರ ವರದಿ ಮಾಡಿದೆ. ಇದನ್ನು ಓದಿ : ಬ್ರೂಕ್ಲಿನ್‌ನಲ್ಲಿನ ಕಟ್ಟಡಗಳು ಅಲುಗಾಡಿದವು, ಬೀರು ಬಾಗಿಲುಗಳು ಮತ್ತು ಫಿಕ್ಚರ್‌ಗಳು ನಡುಗಿದವು ಎಂದು ವರದಿಯಾಗಿದೆ. ನ್ಯೂಯಾರ್ಕ್‌ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುವ ವಿಶ್ವಸಂಸ್ಥೆಯಲ್ಲಿ, ಗಾಜಾದಲ್ಲಿನ ಪರಿಸ್ಥಿತಿಯ ಕುರಿತು ಭದ್ರತಾ ಮಂಡಳಿಯ ಸಭೆಯನ್ನು ನಡುಕ ನಂತರ ತಾತ್ಕಾಲಿಕವಾಗಿ ವಿರಾಮಗೊಳಿಸಲಾಯಿತು. ಇದನ್ನು ಓದಿ : ಸಾಮಾಜಿಕ ಮಾಧ್ಯಮ ಬಳಕೆದಾರರು ಫಿಲಡೆಲ್ಫಿಯಾದಿಂದ ನ್ಯೂಯಾರ್ಕ್‌ವರೆಗೆ ಮತ್ತು ಲಾಂಗ್ ಐಲ್ಯಾಂಡ್‌ನ ಪೂರ್ವಕ್ಕೆ ಭೂಕಂಪದ ಅನುಭವವನ್ನು ವರದಿ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_664.txt b/zeenewskannada/data1_url7_500_to_1680_664.txt new file mode 100644 index 0000000000000000000000000000000000000000..bcbee1b8116881f4f589283a8daa07b4b7a41b24 --- /dev/null +++ b/zeenewskannada/data1_url7_500_to_1680_664.txt @@ -0,0 +1 @@ +ತೈವಾನ್ ಭೂಕಂಪ : ಇಬ್ಬರು ಭಾರತೀಯರು ನಾಪತ್ತೆ ತೈವಾನ್‌ನಲ್ಲಿ ಬುಧವಾರ ಸಂಭವಿಸಿದ ಭೂಕಂಪದ ನಂತರ ಇಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ ತೈವಾನ್‌ನಲ್ಲಿ ಬುಧವಾರ ಸಂಭವಿಸಿದ ಭೂಕಂಪದ ನಂತರ ಇಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ. ಕಾಣೆಯಾದ ಭಾರತೀಯರು ಒಬ್ಬ ಪುರುಷ ಮತ್ತು ಮಹಿಳೆಯಾಗಿದ್ದು, ಅವರು ಕೊನೆಯದಾಗಿ ತೈವಾನ್‌ನ ಕೇಂದ್ರಬಿಂದುವಾದ ತಾರೊಕೊ ಗಾರ್ಜ್‌ನಲ್ಲಿ ಕಾಣಿಸಿಕೊಂಡರು ಎಂದು ವರದಿಯಾಗಿದೆ. ಇದನ್ನು ಓದಿ : ಅವರನ್ನು ಪತ್ತೆಹಚ್ಚಲು ಹುಡುಕಾಟ ಕಾರ್ಯಾಚರಣೆಗಳು ನಡೆಯುತ್ತಿವೆ. 25 ವರ್ಷಗಳಲ್ಲಿ ಅತ್ಯಂತ ಪ್ರಬಲವಾದ ಭೂಕಂಪನದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಭೂಕಂಪದ ಕೇಂದ್ರಬಿಂದುವು ಗ್ರಾಮೀಣ, ಪರ್ವತಮಯ ಹುವಾಲಿಯನ್ ಕೌಂಟಿಯ ಕರಾವಳಿಯಲ್ಲಿದೆ, ಅಲ್ಲಿ ಕೆಲವು ಕಟ್ಟಡಗಳು ತೀವ್ರ ಕೋನಗಳಲ್ಲಿ ವಾಲಿದವು, ಅವುಗಳ ನೆಲ ಮಹಡಿಗಳು ಪುಡಿಪುಡಿಯಾಗಿವೆ. ತೈಪೆಯ ರಾಜಧಾನಿಯಲ್ಲಿ ಕೇವಲ 150 ಕಿಲೋಮೀಟರ್ (93 ಮೈಲುಗಳು) ದೂರದಲ್ಲಿ, ಹಳೆಯ ಕಟ್ಟಡಗಳಿಂದ ಅಂಚುಗಳು ಬಿದ್ದವು, ಮತ್ತು ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಕ್ರೀಡಾ ಮೈದಾನಗಳಿಗೆ ಸ್ಥಳಾಂತರಿಸಿದವು, ಹಳದಿ ಸುರಕ್ಷತಾ ಹೆಲ್ಮೆಟ್‌ಗಳೊಂದಿಗೆ ಸಜ್ಜುಗೊಳಿಸಿದವು. ಎರಡು ರಾಕ್ ಕ್ವಾರಿಗಳಲ್ಲಿ ಸಿಕ್ಕಿಬಿದ್ದ ಸುಮಾರು 70 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಗುರುವಾರ ಆರು ಕಾರ್ಮಿಕರನ್ನು ಏರ್ ಲಿಫ್ಟ್ ಮಾಡಲಿದ್ದೇವೆ. ಇದನ್ನು ಓದಿ : ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳಿಗೆ ಹಾನಿಯಾಗಿದೆ ಮತ್ತು ತೈಪೆಯ ದಕ್ಷಿಣದಲ್ಲಿರುವ ಟಾಯುವಾನ್‌ನಲ್ಲಿರುವ ಮುಖ್ಯ ವಿಮಾನ ನಿಲ್ದಾಣದ ವಿಭಾಗಗಳು ಸಹ ಸಣ್ಣ ಹಾನಿಯನ್ನು ಕಂಡಿವೆ ಎಂದು ವರದಿ ಸೇರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_665.txt b/zeenewskannada/data1_url7_500_to_1680_665.txt new file mode 100644 index 0000000000000000000000000000000000000000..4f0936fd2abb26666a17a59ccf6bb9a30d91c9ff --- /dev/null +++ b/zeenewskannada/data1_url7_500_to_1680_665.txt @@ -0,0 +1 @@ +ಇಸ್ತಾಂಬುಲ್ ನೈಟ್ ಕ್ಲಬ್ ನವೀಕರಣದ ಸಂಧರ್ಭದಲ್ಲಿ ಅಗ್ನಿ ಅವಘಡ : 29 ಮಂದಿ ಸಾವು ನವೀಕರಣದ ವೇಳೆ ಇಸ್ತಾನ್‌ಬುಲ್ ನೈಟ್‌ಕ್ಲಬ್‌ನಲ್ಲಿ ಮಂಗಳವಾರ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುರಕ್ಷತಾ ಮುನ್ನೆಚ್ಚರಿಕೆಯಾಗಿ ನೆರೆಹೊರೆಯವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪೊಲೀಸರು ಪ್ರದೇಶವನ್ನು ನಿರ್ಬಂಧಿಸಿದ್ದು, ಕ್ಲಬ್‌ನ ವ್ಯವಸ್ಥಾಪಕರು ಸೇರಿದಂತೆ ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದನ್ನು ಓದಿ : ಬೆಂಕಿಯಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಸ್ತಾಂಬುಲ್ ಗವರ್ನರ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ನವೀಕರಣಕ್ಕಾಗಿ ಮುಚ್ಚಲಾದ ಮಾಸ್ಕ್ವೆರೇಡ್ ನೈಟ್‌ಕ್ಲಬ್, ಬೋಸ್ಫರಸ್ನಿಂದ ವಿಭಜಿಸಲ್ಪಟ್ಟ ನಗರದ ಯುರೋಪಿಯನ್ ಭಾಗದಲ್ಲಿ ಬೆಸಿಕ್ಟಾಸ್ ಜಿಲ್ಲೆಯ 16-ಅಂತಸ್ತಿನ ವಸತಿ ಕಟ್ಟಡದ ನೆಲ ಮತ್ತು ನೆಲಮಾಳಿಗೆಯ ಮಹಡಿಗಳಲ್ಲಿದ್ದ ಬೆಂಕಿ ನಂದಿಸಲಾಯಿತು. ಅಗ್ನಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂತ್ರಸ್ತರು ನವೀಕರಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ರಾಜ್ಯಪಾಲ ದಾವುತ್ ಗುಲ್ ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕೆಲವು ಬಲಿಪಶುಗಳು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದರು, ಅಲ್ಲಿ ಅವರನ್ನು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಯಿತು ಎಂದು ಖಾಸಗಿ ದೂರದರ್ಶನ ವರದಿ ಮಾಡಿದೆ. ಕ್ಲಬ್‌ನ ವ್ಯವಸ್ಥಾಪಕರು ಮತ್ತು ನವೀಕರಣದ ಉಸ್ತುವಾರಿ ವಹಿಸಿರುವ ಒಬ್ಬ ವ್ಯಕ್ತಿ ಸೇರಿದಂತೆ ಆರು ಜನರನ್ನು ವಿಚಾರಣೆಗಾಗಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಗುಲ್ ಕಚೇರಿ ತಿಳಿಸಿದೆ. ಇದನ್ನು ಓದಿ : ಪವಿತ್ರ ಮುಸ್ಲಿಂ ತಿಂಗಳ ರಂಜಾನ್‌ಗಾಗಿ ನೈಟ್‌ಕ್ಲಬ್ ಅನ್ನು ಮುಚ್ಚಲಾಗಿದೆ ಮತ್ತು ಅದರ ಮಾಲೀಕರು ಮುಂದಿನ ವಾರದ ಈದ್ ರಜೆಯ ಸಮಯದಲ್ಲಿ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದು , ಈ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_666.txt b/zeenewskannada/data1_url7_500_to_1680_666.txt new file mode 100644 index 0000000000000000000000000000000000000000..f816f0a3578eb11a9ea1b32b945faa215ac9e39a --- /dev/null +++ b/zeenewskannada/data1_url7_500_to_1680_666.txt @@ -0,0 +1 @@ +ಪೈಲೆಟ್ ಗಳ ಏಕಾಏಕಿ ಅನಾರೋಗ್ಯದ ರಜೆ, 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು ಪೈಲಟ್‌ಗಳು ಸಾಮೂಹಿಕ 'ಅನಾರೋಗ್ಯ ರಜೆ' ಹಿನ್ನೆಲೆ ವಿಸ್ತಾರಾ 50 ವಿಮಾನಗಳನ್ನು ರದ್ದುಗೊಳಿಸಿದೆ ನಾಲ್ಕು ಟಾಟಾ ಗ್ರೂಪ್ ಏರ್‌ಲೈನ್ಸ್‌ಗಳಲ್ಲಿ ಒಂದಾದ ವಿಸ್ತಾರಾ ಪೈಲಟ್‌ಗಳು ಸಾಮೂಹಿಕ 'ಅನಾರೋಗ್ಯ ರಜೆ' ಹಿನ್ನೆಲೆ ಸುಮಾರು 50 ವಿಮಾನಗಳನ್ನು ರದ್ದುಗೊಳಿಸಿದೆ ಇದನ್ನು ಓದಿ : ವಿಮಾನಯಾನ ಸಂಸ್ಥೆಯು ಪೈಲಟ್‌ಗಳೊಂದಿಗೆ ವ್ಯವಹರಿಸಿದಾಗ ಅವರು ತಮ್ಮ ಸಂಬಳದ ರಚನೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಮತ್ತು ಈ ಕುರಿತು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ನಾಳೆ 70 ರದ್ದತಿಯಾಗಬಹುದು ಎಂದು ಹೆಸರು ಹೇಳಲು ಇಚ್ಛಿಸದ ಪೈಲಟ್ -TV18 ಗೆ ತಿಳಿಸಿದ್ದಾರೆ. "ಸಿಬ್ಬಂದಿ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ನಾವು ಗಮನಾರ್ಹ ಸಂಖ್ಯೆಯ ವಿಮಾನ ರದ್ದತಿ ಮತ್ತು ವಿಳಂಬಗಳು ಈಗಾಗಲೇ ಆಗಿದ್ದು, ವಿಸ್ತಾರಾ ತನ್ನ ಹೇಳಿಕೆಯಲ್ಲಿ ಸಿಬ್ಬಂದಿಗಳ ಅಸಮಾಧನದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಪ್ರಮುಖ ಸಮಸ್ಯೆಯು ಅವರ ಸೇವಾ ಒಪ್ಪಂದಕ್ಕೆ ಸಂಬಂಧಿಸಿದೆ ಪರಿಷ್ಕೃತ ರಚನೆಯ ಅಡಿಯಲ್ಲಿ, 70 ಗಂಟೆಗಳ ಖಾತರಿಯ ವೇತನವನ್ನು ಪಡೆಯುತ್ತಿರುವ ವಿಸ್ತಾರಾ ಪೈಲಟ್‌ಗಳು ಏರ್‌ನಂತೆ 40 ಗಂಟೆಗಳ ಸ್ಥಿರ ವೇತನವನ್ನು ಪಡೆಯುತ್ತಾರೆ ಭಾರತದ ಪೈಲಟ್‌ಗಳು ಎಂದು ಮೂಲಗಳು ತಿಳಿಸಿವೆ, ಇದನ್ನು ಓದಿ : "ಈ ಪರಿಷ್ಕರಣೆಯು ವಿಸ್ತಾರಾ ಪೈಲಟ್‌ಗಳ ಸಂಬಳವನ್ನು 50% ರಷ್ಟು ಕಡಿಮೆ ಮಾಡಿದೆ" ಎಂದು ಇನ್ನೊಬ್ಬ ಪೈಲಟ್ ತಿಳಿಸಿದರೆ ಮೊದಲ ಅಧಿಕಾರಿಗಳ ವೇತನವು ಸುಮಾರು ₹ 90,000 ರಿಂದ ₹ 1,00,000 ಕ್ಕೆ ಇಳಿದಿದೆ ಎಂದು ಮತ್ತೊಬ್ಬ ಪೈಲಟ್ ಸೇರಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_667.txt b/zeenewskannada/data1_url7_500_to_1680_667.txt new file mode 100644 index 0000000000000000000000000000000000000000..cc44b12c4fed6a3b185265f736f8e7091ff64368 --- /dev/null +++ b/zeenewskannada/data1_url7_500_to_1680_667.txt @@ -0,0 +1 @@ +184 ಕೋಟಿ ರೂ. ಸೇವಾ ತೆರಿಗೆ ಬಾಕಿ ಹಿನ್ನೆಲೆ ಜೊಮಾಟೊಗೆ ನೋಟಿಸ್ ಆನ್ಲೈನ್ ಆಹಾರ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಝೋಮ್ಯಾಟೋ ಸೇವಾ ತೆರಿಗೆ ಮತ್ತು ದಂಡ ಸೇರಿ 184 ಕೋಟಿ ಪಾವತಿಸುವಂತೆ ನೋಟಿಸ್ ಪಡೆದುಕೊಂಡಿದೆ. ನವದೆಹಲಿಯ ಕೇಂದ್ರ ತೆರಿಗೆ ಇಲಾಖೆಯು ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಝೋಮ್ಯಾಟೋ ಗೆ ತೆರಿಗೆ ಕುರಿತಂತೆ ನೋಟಿಸ್ ನೀಡಿದ್ದು 184 ಕೋಟಿ ಸೇವಾ ತೆರಿಗೆ ಬಾಕಿ ಇದೆ ಎಂದು ತಿಳಿಸಿದೆ. ಇದನ್ನು ಓದಿ : ಝೋಮ್ಯಾಟೋ ಅಕ್ಟೋಬರ್ 2014 ರಿಂದ ಜೂನ್ 2017ರ ಅವಧಿಯವರೆಗೆ ಸೇವಾ ತೆರಿಗೆಯನ್ನು ಪಾವತಿಸಿಲ್ಲ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ. ಕಂಪನಿಯು ವಿದೇಶಾಂಗ ಸಂಸ್ಥೆಗಳು ಮತ್ತು ಶಾಖಗಳಿಂದ ಆಹಾರ ಪದಾರ್ಥಗಳನ್ನ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸೇವಾ ತೆರಿಗೆ ಇದಾಗಿದೆ ಮತ್ತು ಸೂಕ್ತ ಪ್ರಾಧಿಕಾರದ ಮುಂದೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕಂಪನಿಯು ತಿಳಿಸಿದೆ. ಇದನ್ನು ಓದಿ : ಅಲ್ಲದೆ ಕಂಪನಿಯು ವಿದೇಶದಲ್ಲಿ ಹಲವಾರು ಅಂಗ ಸಂಸ್ಥೆಗಳನ್ನು ಹೊಂದಿದ್ದು ಇದೀಗ ಅಂತರಾಷ್ಟ್ರೀಯ ವ್ಯಾಪಾರವನ್ನು ಮುಚ್ಚಿದೆ ಮತ್ತು ವಿದೇಶಗಳಲ್ಲಿ ಮಾರಾಟ ಮಾಡಿದ ಆಧಾರದ ಮೇಲೆ ತೆರಿಗೆಯನ್ನು ನಿರ್ಧರಿಸಲಾಗುತ್ತದೆ ಎಂದು ಸೈನಿಂಗ್ ನಲ್ಲಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_668.txt b/zeenewskannada/data1_url7_500_to_1680_668.txt new file mode 100644 index 0000000000000000000000000000000000000000..ac895c9eca24f4c5f7502e237438e7616ca60b3c --- /dev/null +++ b/zeenewskannada/data1_url7_500_to_1680_668.txt @@ -0,0 +1 @@ +UAEಯಲ್ಲೂ ಇದೀಗ ಫೋನ್‌ಪೇ ಯುಪಿಐ ಸೇವೆ ಆರಂಭ UAEಯ ಟರ್ಮಿನಲ್‌ಗಳಲ್ಲಿ ಫೋನ್‌ಪೇ ಅಪ್ಲಿಕೇಶನ್ ಬಳಕೆದಾರರು ಇದೀಗ ಅನ್ನು ಬಳಸಿಕೊಂಡು ಪಾವತಿ ಮಾಡಬಹುದಾಗಿದ್ದು, ಫೋನ್‌ಪೇ ಯುಪಿಐ ಸೇವೆ UAEಯಲ್ಲೂ ಆರಂಭಿಸಿದೆ. ಫೋನ್‌ಪೇ ಅಪ್ಲಿಕೇಶನ್ ಬಳಕೆದಾರರು ಇದೀಗ ಅನ್ನು ಬಳಸಿಕೊಂಡು UAEಯ ಟರ್ಮಿನಲ್‌ಗಳಲ್ಲಿ ಪಾವತಿಗಳನ್ನು ಮಾಡಬಹುದು ಎಂದು ತಿಳಿಸಿದ್ದು, ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ವಹಿವಾಟಿನ ಸುಲಭ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಇದನ್ನು ಜಾರಿ ತಂದಿದೆ. ಅಪ್ಲಿಕೇಶನ್ ಬಳಕೆದಾರರು ಇದೀಗ ಅನ್ನು ಬಳಸಿಕೊಂಡು ನ ಟರ್ಮಿನಲ್‌ಗಳಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ ಮತ್ತು ಚಿಲ್ಲರೆ ಅಂಗಡಿಗಳು, ಊಟದ ಮಳಿಗೆಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಕೋಡ್ ಅನ್ನು ಸ್ಕ್ಯಾನ್ ಕೂಡ ಮಾಡಬಹುದಾಗಿದೆ. ಖಾತೆಯ ಡೆಬಿಟ್ ನಲ್ಲಿ ಮತ್ತು ಕರೆನ್ಸಿ ವಿನಿಮಯ ದರವನ್ನು ತೋರಿಸುತ್ತದೆ. ಇದನ್ನು ಓದಿ : ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ವಹಿವಾಟಿನ ಸುಲಭ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ನೊಂದಿಗೆ ಮಶ್ರೆಕ್ ಅವರ ಪಾಲುದಾರಿಕೆಯ ಮೂಲಕ ಇದನ್ನು ಜಾರಿತರಲಾಗಿದೆ. ಯುಪಿಐ ಅಪ್ಲಿಕೇಶನ್‌ಗಳನ್ನು ಪಾವತಿ ಸಾಧನವಾಗಿ ಸ್ವೀಕರಿಸಲು ಟರ್ಮಿನಲ್‌ಗಳನ್ನು ಸಕ್ರಿಯಗೊಳಿಸಿದ್ದು, ಭಾರತೀಯ ಪ್ರಯಾಣಿಕರು ವಹಿವಾಟುಗಳಿಗಾಗಿ ಅನ್ನು ಬಳಸಲು ಅನುಮತಿಸಿದೆ. ಯುಎಇ ಅತ್ಯಂತ ಜನಪ್ರಿಯ ತಾಣವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಾರತೀಯ ಪ್ರವಾಸಿಗರು ಭೇಟಿ ನೀಡುತ್ತಾರೆ ಮತ್ತು ಈ ಪಾಲುದಾರಿಕೆಯೊಂದಿಗೆ, ಗ್ರಾಹಕರು ಪಾವತಿ ವಿಧಾನವಾದ ಮೂಲಕ ಅನುಕೂಲಕರವಾಗಿ ವಹಿವಾಟು ಮಾಡಬಹುದು. ಇದನ್ನು ಓದಿ : ತಡೆರಹಿತ ವಹಿವಾಟು ಮತ್ತು ಉಭಯ ದೇಶಗಳ ನಡುವೆ ಈಗಾಗಲೇ ಬಲವಾದ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ ಎಂದು ರಿತೇಶ್ ಪೈ ಇಂಟರ್ನ್ಯಾಷನಲ್ ಪೇಮೆಂಟ್ಸ್ ನ ಸಿಇಓ ತಿಳಿಸಿದರು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_669.txt b/zeenewskannada/data1_url7_500_to_1680_669.txt new file mode 100644 index 0000000000000000000000000000000000000000..191b8b21defc0455e463e942e1ee2ab1a9354246 --- /dev/null +++ b/zeenewskannada/data1_url7_500_to_1680_669.txt @@ -0,0 +1 @@ +: ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ₹289ಕ್ಕೆ ಏರಿಕೆ! : ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಪ್ರಸ್ತುತ 1 ಲೀಟರ್ ಪೆಟ್ರೋಲ್ ಬೆಲೆ 279 ರೂ.ನಷ್ಟಿದೆ. ಮುಂದಿನ 15 ದಿನಗಳಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 289 ರೂ.ನಷ್ಟು ಏರಿಕೆಯಾಗಲಿದೆ ಎಂದು ವರದಿಯಾಗಿದೆ. ನವದೆಹಲಿ:ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿ ಹೋಗಿರುವ ಪಾಕಿಸ್ತಾನದಲ್ಲಿ ದಿನಬಳಕೆ ವಸ್ತುಗಳು ಸೇರಿದಂತೆ ಪ್ರತಿಯೊಂದು ದುಬಾರಿಯಾಗಿವೆ. ಇದೀಗ ಪಾಕ್‌ ಪ್ರಜೆಗಳಿಗೆ ಮತ್ತೊಂದು ಶಾಕ್‌ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಹೌದು, ಪ್ರಧಾನಿನೇತೃತ್ವದ ಪಾಕ್‌ ಸರ್ಕಾರು ಪೆಟ್ರೋಲ್ ದರವನ್ನು ಮತ್ತಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆಯಂತೆ. ವರದಿಗಳ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆ, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ಕನಿಷ್ಠ 10 ಪಾಕಿಸ್ತಾನಿ ರೂ.ನಷ್ಟು ಏರಿಕೆ ಮಾಡಲು ತೀರ್ಮಾನಿಸಿದೆಯಂತೆ. ಇದನ್ನೂ ಓದಿ: ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಪ್ರಸ್ತುತ 1 ಲೀಟರ್ ಪೆಟ್ರೋಲ್ ಬೆಲೆ 279 ರೂ.ನಷ್ಟಿದೆ. ಮುಂದಿನ 15 ದಿನಗಳಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 289 ರೂ.ನಷ್ಟು ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಇದಲ್ಲದೆ ಹೈಸ್ಪೀಡ್ಯನ್ನು ಪ್ರತಿ ಲೀಟರ್ ಗೆ 1.30 ರೂ.ನಷ್ಟು ಇಳಿಕೆ ಮಾಡಲಾಗಿದೆ. ಹೀಗಾಗಿ ಹೈಸ್ಪೀಡ್ ಡೀಸೆಲ್ ಬೆಲೆ 285.86 ರೂ.ನಿಂದ 284.26 ರೂ.ಗೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_67.txt b/zeenewskannada/data1_url7_500_to_1680_67.txt new file mode 100644 index 0000000000000000000000000000000000000000..40291383f38755fab48836de136f57b17367dc3d --- /dev/null +++ b/zeenewskannada/data1_url7_500_to_1680_67.txt @@ -0,0 +1 @@ +ಪ್ರಮಾಣ ವಚನಕ್ಕೂ ಮುನ್ನ ಬಿಎಸ್‌ವೈ ಆಶೀರ್ವಾದ ಪಡೆದ ಪ್ರಲ್ಹಾದ ಜೋಶಿ..! 2024: ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಲ್ಹಾದ ಜೋಶಿ ಅವರು ಇಂದು ಸಂಜೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಹುಬ್ಬಳ್ಳಿ :ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಮಾಣ ವಚನಕ್ಕೂ ಮುನ್ನ ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ಎನ್‌ಡಿಎ ಮೈತ್ರಿ ಕೂಟದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಲ್ಹಾದ ಜೋಶಿ ಅವರು ಇಂದು ಸಂಜೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಎರಡನೇ ಅವಧಿಯಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿ ಪ್ರಧಾನಿಯಿಂದ ಪ್ರಶಂಸೆ ಪಡೆದಿದ್ದ ಪ್ರಲ್ಹಾದ ಜೋಶಿ ಅವರಿಗೆ ಮತ್ತೆ ಕೇಂದ್ರ ಕ್ಯಾಬಿನೆಟ್ ನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದನ್ನೂ ಓದಿ: ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಿಹಿ ತಿನಿಸಿ ಬೆನ್ನು ತಟ್ಟಿದ ಬಿಎಸ್ ವೈ: ಯಡಿಯೂರಪ್ಪ ಅವರು ಜೋಶಿ ಅವರಿಗೆ ಸಿಹಿ ತಿನಿಸಿ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸಿಹಿ ತಿನಿಸಿ ಸಂಭ್ರಮದಲ್ಲಿ ಭಾಗಿಯಾದರು. ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹರೀಶ್ ಪೂಂಜಾ, ಧಾರವಾಡ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮೋದಿ-ಜೋಶಿ ದಾಖಲೆ:ಕೇಂದ್ರದಲ್ಲಿ ಕಾಂಗ್ರೆಸ್ಸೇತರವಾಗಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರದ್ದು ಒಂದು ದಾಖಲೆ ಆಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಗೆಲುವು ಸಾಧಿಸಿ ಮತ್ತೆ ಕೇಂದ್ರ ಕ್ಯಾಬಿನೆಟ್ ಅಲ್ಲಿ ಸಚಿವ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ ಪ್ರಲ್ಹಾದ ಜೋಶಿ ಅವರು. ಪ್ರಲ್ಹಾದ ಜೋಶಿ ಅವರು ಮತ್ತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದವರಲ್ಲಿ, ಬೆಂಬಲಿಗರಲ್ಲಿ ಮತ್ತು ಹುಬ್ಬಳ್ಳಿ - ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_670.txt b/zeenewskannada/data1_url7_500_to_1680_670.txt new file mode 100644 index 0000000000000000000000000000000000000000..19a4055c55277f844a707da2fa5f91b0692b59f0 --- /dev/null +++ b/zeenewskannada/data1_url7_500_to_1680_670.txt @@ -0,0 +1 @@ +: ಏಪ್ರಿಲ್ 1 ರಿಂದ ಯುಎಸ್ ವೀಸಾ ಶುಲ್ಕದಲ್ಲಿ ಮೂರು ಪಟ್ಟು ಹೆಚ್ಚಳ! : ನೀವು ಅಮೆರಿಕಕ್ಕೆ ಹೋಗಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಅಚ್ಚರಿ ಜೊತೆಗೆ ಆಘಾತ ತರಬಹುದು. ಹೌದು, ಒಂದು ದಿನದ ನಂತರ ಅಂದರೆ ಏಪ್ರಿಲ್ 1 ರಿಂದ ವಲಸೆ-ಅಲ್ಲದ ಅಮೆರಿಕನ್ ವೀಸಾಕ್ಕೆ ವಿಧಿಸುವ ಶುಲ್ಕದಲ್ಲಿ ಭಾರಿ ಏರಿಕೆಯಾಗಲಿದೆ. ವೀಸಾ ಶುಲ್ಕ ಒಂದೇ ಬಾರಿಗೆ ಸುಮಾರು ಮೂರು ಪಟ್ಟು ಹೆಚ್ಚಾಗುತ್ತದೆ. : ನೀವು ಅಮೆರಿಕಕ್ಕೆ ಹೋಗಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಅಚ್ಚರಿ ಜೊತೆಗೆ ಆಘಾತ ತರಬಹುದು. ಹೌದು, ಒಂದು ದಿನದ ನಂತರ ಅಂದರೆ ಏಪ್ರಿಲ್ 1 ರಿಂದ ವಲಸೆ-ಅಲ್ಲದ ಅಮೆರಿಕನ್ ವೀಸಾಕ್ಕೆ ವಿಧಿಸುವ ಶುಲ್ಕದಲ್ಲಿ ಭಾರಿ ಏರಿಕೆಯಾಗಲಿದೆ. ವೀಸಾ ಶುಲ್ಕ ಒಂದೇ ಬಾರಿಗೆ ಸುಮಾರು ಮೂರು ಪಟ್ಟು ಹೆಚ್ಚಾಗುತ್ತದೆ. ಈ ಹೆಚ್ಚಳವು -1B, -1 ಮತ್ತು -5 ವೀಸಾಗಳಿಗೆ ಅನ್ವಯಿಸುತ್ತದೆ. ಈ ಬದಲಾವಣೆಯ ಜೊತೆಗೆ ಮುಂದಿನ ದಿನಗಳಲ್ಲಿ ವೀಸಾ ಸೇವೆಯಲ್ಲಿ ಬದಲಾವಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ಶುಲ್ಕಗಳ ಹೆಚ್ಚಳವು ಮುಂಬರುವ ಅಧ್ಯಕ್ಷೀಯ ಚುನಾವಣೆಗಳ ಮೊದಲು ವಲಸೆ ನೀತಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಅಮೆರಿಕದಲ್ಲಿ ವಾಸಿಸಲು ಬರುವ ಭಾರತೀಯರು ಹೆಚ್ಚಾಗಿ -1B, -1 ಮತ್ತು -5 ವೀಸಾಗಳನ್ನು ತೆಗೆದುಕೊಳ್ಳುತ್ತಾರೆ. ಸುಮಾರು ಎಂಟು ವರ್ಷಗಳ ನಂತರ ಈ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಈ ಹಿಂದೆ 2016ರಲ್ಲಿ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಅಮೆರಿಕ ನೀಡಿರುವ ಮಾಹಿತಿಯಲ್ಲಿ ಎಚ್-1ಬಿ, ಎಲ್-1 ಮತ್ತು ಇಬಿ-5 ವೀಸಾಗಳಿಗೆ ಏರಿಕೆಯಾದ ನಂತರ ಏಪ್ರಿಲ್ 1ರಿಂದ ಹೊಸ ಶುಲ್ಕ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಈ ಕುರಿತು ಈಗಾಗಲೇ ಆಂತರಿಕ ಭದ್ರತಾ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಯುನೈಟೆಡ್ ಸ್ಟೇಟ್ಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್‌ಸಿಐಎಸ್) ಮೂಲಕ ಶುಲ್ಕ ಹೊಂದಾಣಿಕೆ ಮತ್ತು ರೂಪದಲ್ಲಿ ಬದಲಾವಣೆಯಿಂದಾಗಿ ವೀಸಾ ಶುಲ್ಕಗಳು ಹೆಚ್ಚಾಗುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: H1B ವೀಸಾ ಶುಲ್ಕದಲ್ಲಿ ಹೆಚ್ಚಳವೆಷ್ಟು ಗೊತ್ತೇ? ನೀವು ಹೊಸ -1B ವೀಸಾಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ, ಇದಕ್ಕಾಗಿ ಫಾರ್ಮ್ -129 ಇದೆ. ಇದರ ಶುಲ್ಕವು 460 ಡಾಲರ್‌ಗಳಿಂದ () 780 ಡಾಲರ್‌ಗಳಿಗೆ ಹೆಚ್ಚಾಗಲಿದೆ. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ 38,000 ರೂ.ನಿಂದ 64,000 ರೂ. ಇದಲ್ಲದೇ, ಮುಂದಿನ ಹಣಕಾಸು ವರ್ಷದಿಂದ -1B ನೋಂದಣಿ ಶುಲ್ಕ $ 10 ( 829) ನಿಂದ $ 215 (ಸುಮಾರು 17,000) ಗೆ ಹೆಚ್ಚಾಗುತ್ತದೆ. -1B ವಲಸೆರಹಿತ ವಿಸಾ ಇದು ಅಮೆರಿಕನ್ ಕಂಪನಿಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಪ್ರತಿ ವರ್ಷ ಭಾರತ ಮತ್ತು ಚೀನಾದಿಂದ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು H1B ವೀಸಾಗಳನ್ನು ಅವಲಂಬಿಸಿವೆ. -1 ವೀಸಾ ಶುಲ್ಕ ಒಂದು ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. -1 ವೀಸಾ ಶುಲ್ಕ ಏಪ್ರಿಲ್ 1 ರಿಂದ ಮೂರು ಪಟ್ಟು ಹೆಚ್ಚಾಗುತ್ತದೆ. ಸದ್ಯಕ್ಕೆ 460 ಅಮೆರಿಕನ್ ಡಾಲರ್ (ಸುಮಾರು 38,000 ರೂ.) ಇದೆ. ಇದು ಏಪ್ರಿಲ್ 1 ರಿಂದ 1385 ಯುಎಸ್ ಡಾಲರ್‌ಗಳಿಗೆ (ರೂ 1,10,000) ಹೆಚ್ಚಾಗುವ ನಿರೀಕ್ಷೆಯಿದೆ. -1 ಅಮೇರಿಕಾದಲ್ಲಿ ವಲಸೆ ರಹಿತ ವೀಸಾ ವರ್ಗದ ಅಡಿಯಲ್ಲಿ ಬರುತ್ತದೆ. ಕಂಪನಿಯೊಳಗೆ ಕೆಲಸ ಮಾಡುವ ನೌಕರರ ವರ್ಗಾವಣೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮೂಲಕ, ಬಹುರಾಷ್ಟ್ರೀಯ ಕಂಪನಿಗಳು ಇತರ ದೇಶಗಳಲ್ಲಿನ ತಮ್ಮ ಅಸ್ತಿತ್ವದಲ್ಲಿರುವ ಕಚೇರಿಗಳ ಕೆಲವು ಉದ್ಯೋಗಿಗಳಿಗೆ ವರ್ಗಾವಣೆಯ ಮೂಲಕ ತಾತ್ಕಾಲಿಕವಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಇದನ್ನೂ ಓದಿ: -5 ವೀಸಾಕ್ಕೆ ಹೊಸ ಶುಲ್ಕಗಳು: -5 ವೀಸಾದ ಶುಲ್ಕಗಳು ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸದ್ಯ ಇದಕ್ಕಾಗಿ 3675 ಅಮೆರಿಕನ್ ಡಾಲರ್ (ಸುಮಾರು 3 ಲಕ್ಷ ರೂ.) ಶುಲ್ಕ ಪಾವತಿಸಬೇಕಿದೆ. ಆದರೆ 11160 ಅಮೆರಿಕನ್ ಡಾಲರ್ (ಸುಮಾರು 9 ಲಕ್ಷ ರೂ.)ಗೆ ಏರಿಕೆಯಾಗುವ ನಿರೀಕ್ಷೆಯಿದೆ. -5 ವೀಸಾವನ್ನು ಸರ್ಕಾರವು 1990 ರಲ್ಲಿ ಪ್ರಾರಂಭಿಸಿತು. ಇದರ ಅಡಿಯಲ್ಲಿ, ಹೆಚ್ಚಿನ ಆದಾಯದ ವಿದೇಶಿ ಹೂಡಿಕೆದಾರರು ಅಮೆರಿಕದ ವ್ಯವಹಾರಗಳಲ್ಲಿ ಕನಿಷ್ಠ $ 5 ಲಕ್ಷ ಹೂಡಿಕೆ ಮಾಡುವ ಮೂಲಕ ತಮ್ಮ ಕುಟುಂಬಗಳಿಗೆ ವೀಸಾಗಳನ್ನು ಪಡೆಯಬಹುದು. ಈ ವ್ಯವಹಾರವು ಕನಿಷ್ಠ 10 ಅಮೆರಿಕನ್ನರು ಉದ್ಯೋಗಗಳನ್ನು ಪಡೆಯುವಂತಾಗಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_671.txt b/zeenewskannada/data1_url7_500_to_1680_671.txt new file mode 100644 index 0000000000000000000000000000000000000000..23de2f9ca8393ec895d7c538e3740374c41ca44e --- /dev/null +++ b/zeenewskannada/data1_url7_500_to_1680_671.txt @@ -0,0 +1 @@ +ಈಕೆಗೆ ಪುರುಷರ ರಕ್ತ ಅಂದ್ರೆ ತುಂಬಾ ಇಷ್ಟ..! ವಾರಕ್ಕೆ 36 ಲೀಟರ್ ರಕ್ತ ಕುಡಿತಾಳೆ : ಜಗತ್ತಿನಲ್ಲಿ ಎಂತೆಂಥಾ ಜನರಿರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಸ್ಪಷ್ಟ ಉದಾರಹಣೆ ಇದೆ. ಮಾಂಸಹಾರಿಗಳು ಮಟನ್ ರಕ್ತ ಮತ್ತು ಮಟನ್ ತಲೆಯನ್ನು ತಿನ್ನುವುದನ್ನ ಕೇಳಿದ್ದೇವೆ.. ಇದು ಮನುಷ್ಯನ ಆಹಾರದ ಭಾಗವೂ ಒಂದು. ಆದರೆ ಯಾರಾದರೂ ಮನುಷ್ಯರ ರಕ್ತವನ್ನು ಕುಡಿಯುತ್ತಾರೆಯೇ..? ಹಾಗೆ ಮಾಡಿದರೆ ಮನುಷ್ಯರೆನ್ನುವುದಿಲ್ಲ.. ರಾಕ್ಷಸರೆನ್ನುತ್ತಾರೆ..! :ಯಾರೂ ಮನುಷ್ಯರ ರಕ್ತವನ್ನು ಕುಡಿಯಲು ಇಷ್ಟ ಪಡುವುದಿಲ್ಲ. ಇದನ್ನ ಊಹಿಸಲೂ ಭಯವಾಗುತ್ತದೆ. ಆದರೆ ಮಹಿಳೆಯೊಬ್ಬಳು ವಾರಕ್ಕೆ 36 ಲೀಟರ್ ಮಾನವ ರಕ್ತ ಕುಡಿಯುತ್ತಾಳೆ ಅಂದ್ರೆ ನೀವು ನಂಬಲೇಬೇಕು.. ಮನುಷ್ಯನಲ್ಲಿ ಸುಮಾರು 5 ಲೀಟರ್ ರಕ್ತವಿರುತ್ತದೆ.. ಈಕೆ ವಾರಕ್ಕೆ 36 ಲೀಟರ್ ರಕ್ತ ಕುಡಿದರೆ.. ಎಷ್ಟು ಜನರ ರಕ್ತಬೇಕಾಗುತ್ತೆ.. ಊಹೆ ಮಾಡಿಕೊಳ್ಳಿ.. ನಾವು ಹೇಳುತ್ತಿರುವುದು ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿ 40 ವರ್ಷದ ಮಿಚೆಲ್ ಅವರ ಬಗ್ಗೆ. ಈಕೆ ವೃತ್ತಿಯಲ್ಲಿ ಹಚ್ಚೆ ಕಲಾವಿದೆ. ಇವರು ಹಲವು ವರ್ಷಗಳಿಂದ ಮಾನವನ ರಕ್ತವನ್ನು ಕುಡಿದು ಬದುಕುತ್ತಿದ್ದಾರೆ. ಸ್ವತಃ ಈ ಕುರಿತು ಮಿಚೆಲ್‌ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನನಗೆ ಮನುಷ್ಯರ ರಕ್ತ ಕುಡಿಯುವ ಅಭ್ಯಾಸವಿದೆ.. ಮನುಷ್ಯರ ರಕ್ತ ತುಂಬಾ ಇಷ್ಟ. ಹಾಗಾಗಿ ಅದನ್ನು ಸೇವಿಸುತ್ತಿದ್ದೇನೆ. ಪ್ರಾಣಿಗಳ ರಕ್ತವನ್ನು ಕುಡಿಯುತ್ತೇನೆ. ಹೆಚ್ಚಾಗಿ ಮಾನವ ರಕ್ತವನ್ನು ಕುಡಿಯಲು ಇಷ್ಟ ಅಂತ ಹೇಳಿಕೊಂಡಿದ್ದಾಳೆ ಮಿಚೆಲ್‌. ಅಲ್ಲದೆ, ಈಕೆ ಕೇವಲ ಒಂದು ವಾರದಲ್ಲಿ ಸುಮಾರು 36 ಲೀಟರ್ ರಕ್ತವನ್ನು ಕುಡಿಯುತ್ತಾಳಂತೆ. ಮಿಚೆಲ್ 18 ವರ್ಷದವಳಿದ್ದಾಗ, ಖಿನ್ನತೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ತನಗೆ ತಾನೇ ನೋವು ಮಾಡಿಕೊಳ್ಳುತ್ತಿದ್ದಳು. ಒಂದು ದಿನ ಅವಳು ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಳು. ಕೈಯಿಂದ ರಕ್ತ ಸುರಿಯುತ್ತಿದೆ. ಆಮೇಲೆ ಆ ರಕ್ತವನ್ನು ಕುಡಿದಳು.. ಅದು ಅವಳಿಗೆ ರುಚಿ ಅನಿಸಿ ಇಷ್ಟವಾಯಿತು. ಆಮೇಲೆ ರಕ್ತ ಕುಡಿಯುವ ಅಭ್ಯಾಸವನ್ನು ಬೆಳಸಿಕೊಂಡಳು. ಅಂದಿನಿಂದ ಇಂದಿನ ವರೆಗೆ ರಕ್ತವನ್ನು ಕುಡಿದು ಬದುಕುತ್ತಿದ್ದಾಳೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_672.txt b/zeenewskannada/data1_url7_500_to_1680_672.txt new file mode 100644 index 0000000000000000000000000000000000000000..a04afa228ab15b05a6563e6899b1ccf6323efdda --- /dev/null +++ b/zeenewskannada/data1_url7_500_to_1680_672.txt @@ -0,0 +1 @@ +ಸೇತುವೆ ಮೇಲಿಂದ ಬಿದ್ದ ಬಸ್: ಈಸ್ಟರ್ ಸಂಭ್ರಮದಲ್ಲಿದ್ದ 45 ಮಂದಿ ದಾರುಣ ಸಾವು ಬೋಟ್ಸ್ವಾನಾದಿಂದ ದಕ್ಷಿಣ ಆಫ್ರಿಕಾದಲ್ಲಿ ಈಸ್ಟರ್ ವಾರಾಂತ್ಯದ ತೀರ್ಥಯಾತ್ರೆಗೆ ಜನರನ್ನು ಕರೆದೊಯ್ಯುತ್ತಿದ್ದ ಬಸ್ 165 ಅಡಿ ಸೇತುವೆ ಮೇಲಿಂದ ಬಿದ್ದಿದೆ. ಗುರುವಾರ ದಕ್ಷಿಣ ಆಫ್ರಿಕಾದಲ್ಲಿ ಈಸ್ಟರ್ ವಾರಾಂತ್ಯದ ತೀರ್ಥಯಾತ್ರೆಗೆ ತೆರಳುತ್ತಿದ್ದ 46 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ 165 ಅಡಿ ಕಂದರಕ್ಕೆ ಉರುಳಿ ಬೆಂಕಿ ಹೊತ್ತಿಕೊಂಡ ನಂತರ 8 ವರ್ಷದ ಬಾಲಕಿ ಮಾತ್ರ ಬದುಕುಳಿದಿದ್ದಾಳೆ ಎಂದು ಸ್ಥಳೀಯ ಇಲಾಖೆ ತಿಳಿಸಿದೆ. ಇದನ್ನು ಓದಿ : ಬಸ್ ಬೋಟ್ಸ್ವಾನಾದಿಂದ ದಕ್ಷಿಣ ಆಫ್ರಿಕಾದ ಈಶಾನ್ಯದಲ್ಲಿರುವ ಧಾರ್ಮಿಕ ಯಾತ್ರಾ ಸ್ಥಳವಾದ ಮೋರಿಯಾಕ್ಕೆ ಪ್ರಯಾಣಿಸುತ್ತಿದ್ದಾಗ, ಚಾಲಕ "ನಿಯಂತ್ರಣ ಕಳೆದುಕೊಂಡ" ನಂತರ ಮೌಂಟೇನ್ ಪಾಸ್ ಮೂಲಕ ಸೇತುವೆಯಿಂದ ಸುತ್ತುವರಿಯುತ್ತಿದ್ದಾಗ ಬಸ್ ಸೇತುವೆಯಿಂದ ಉರುಳಿ ಕಂದರಕ್ಕೆ ಬಿದ್ದಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಬಾಲಕಿ ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ ಸಾರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ . ಮತ್ತೊಂದು ಸರ್ಕಾರದ ಹೇಳಿಕೆಯ ಪ್ರಕಾರ ಮಗುವಿನ ಸ್ಥಿತಿ ಗಂಭೀರವಾಗಿದೆ. ಇದನ್ನು ಓದಿ : "ಗುರುವಾರ ಸಂಜೆಯ ತಡವಾದ ಗಂಟೆಗಳವರೆಗೆ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದವು, ಕೆಲವು ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ, ಇತರರು ಅವಶೇಷಗಳೊಳಗೆ ಸಿಲುಕಿದ್ದಾರೆ ಮತ್ತು ಇತರರು ದೃಶ್ಯದಲ್ಲಿ ಚದುರಿಹೋಗಿದ್ದಾರೆ" ಎಂದು ಸಾರಿಗೆ ಇಲಾಖೆ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_673.txt b/zeenewskannada/data1_url7_500_to_1680_673.txt new file mode 100644 index 0000000000000000000000000000000000000000..0b6b1d8e13ceee24657990ea57ed89743dc35192 --- /dev/null +++ b/zeenewskannada/data1_url7_500_to_1680_673.txt @@ -0,0 +1 @@ +: ಗ್ರೀಸ್‌ನಲ್ಲಿ 5.8 ತೀವ್ರತೆಯ ಭೂಕಂಪನ ಗ್ರೀಸ್‌ನ ದಕ್ಷಿಣ ಪ್ರದೇಶದಲ್ಲಿ 5.8ರ ತೀವ್ರತೆಯ ಭೂಕಂಪನ ಕಾಣಿಸಿಕೊಂಡಿದೆ. ಸ್ಥಳೀಯ ಸಮಯ ಸುಮಾರು 9.12am ಕ್ಕೆ ಸುಮಾರು ಪ್ರೈಗೋಸ್‌ನಿಂದ 56km ನೈಋತ್ಯದಲ್ಲಿ ಸಂಭವಿಸಿದೆ. 5.8ರ ತೀವ್ರತೆಯ ಭೂಕಂಪವು ಗ್ರೀಸ್‌ನ ದಕ್ಷಿಣ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಭೂಮಿ ನಡುಗುವ ಮತ್ತು ಸುನಾಮಿ ಭಯವನ್ನು ಪ್ರೇರೇಪಿಸಿತು ಈ ಕುರಿತು ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ ಘಟನೆಯನ್ನು ವರದಿ ಮಾಡಿದ್ದು, ಇದು ಸ್ಥಳೀಯ ಸಮಯ ಸುಮಾರು 9.12am ಕ್ಕೆ ಸುಮಾರು ಪ್ರೈಗೋಸ್‌ನಿಂದ 56km ನೈಋತ್ಯದಲ್ಲಿ ಸಂಭವಿಸಿದೆ. ಇದನ್ನು ಓದಿ : ಈ ಭೂಕಂಪನ ಸಕ್ರಿಯ ಪ್ರದೇಶಗಳಾಗಿದ್ದು, ಭೂಕಂಪ ಸಾಮಾನ್ಯವಾಗಿದೆ. ಈ ರೀತಿಯ ಭೂಕಂಪನಗಳು ಯಾವುದೇ ರೀತಿಯ ಗಾಯಗಳನ್ನು ಉಂಟುಮಾಡುವುದಿಲ್ಲ ಮತ್ತು ಹನಿಯನ್ನುಂಟು ಮಾಡುವುದಿಲ್ಲ. ಕರಾವಳಿಯುದ್ದಕ್ಕೂ ಸುನಾಮಿಯ ಸಂಭವನೀಯ ಅಪಾಯವನ್ನು ಅಧಿಕಾರಿಗಳು ಮೌಲ್ಯಮಾಪನ ಮಾಡಲು ಪ್ರಾರಂಭಿಸಿದ್ದಾರೆ. 5.8 ತೀವ್ರತೆಯ ಭೂಕಂಪವು ಪಶ್ಚಿಮ ಪೆಲೋಪೊನೀಸ್ ಕರಾವಳಿಯ ದಕ್ಷಿಣ ಗ್ರೀಸ್‌ಗೆ ಅಪ್ಪಳಿಸಿತು. ಭೂಕಂಪದಿಂದ ಯಾವುದೇ ಹಾನಿ ಅಥವಾ ಗಾಯಗಳ ತಕ್ಷಣದ ವರದಿಗಳಿಲ್ಲ, ಇದು ಗ್ರೀಕ್ ರಾಜಧಾನಿಯಲ್ಲಿ ಮತ್ತು ದಕ್ಷಿಣದ ಕ್ರೀಟ್ ದ್ವೀಪದವರೆಗೂ ಕಾಣಿಸಿಕೊಂಡಿದೆ. ಅಥೆನ್ಸ್ ಜಿಯೋಡೈನಾಮಿಕ್ ಇನ್‌ಸ್ಟಿಟ್ಯೂಟ್ ಪ್ರಕಾರ, ಶುಕ್ರವಾರ ಬೆಳಿಗ್ಗೆ ಭೂಕಂಪವು ಸಂಭವಿಸಿದೆ ಮತ್ತು ಪಶ್ಚಿಮ ನಗರವಾದ ಪತ್ರಾಸ್‌ನ ದಕ್ಷಿಣ-ನೈಋತ್ಯಕ್ಕೆ ಸುಮಾರು 120 ಕಿಲೋಮೀಟರ್ (75 ಮೈಲುಗಳು) ದೂರದಲ್ಲಿರುವ ಸ್ಟ್ರೋಫೇಡ್ಸ್ ದ್ವೀಪಗಳ ಬಳಿ ಸಮುದ್ರತಳದ ಕೆಳಗೆ ಕೇಂದ್ರೀಕೃತವಾಗಿತ್ತು. ಇದನ್ನು ಓದಿ : ಈ ಕಂಪನದಿಂದ ಸುನಾಮಿ ಸಂಭವಿಸುವ ಆತಂಕ ಎದುರಾಗಿದೆ. ಅಧಿಕಾರಿಗಳು ಪ್ರಸ್ತುತ ಅಪಾಯಗಳನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_674.txt b/zeenewskannada/data1_url7_500_to_1680_674.txt new file mode 100644 index 0000000000000000000000000000000000000000..b7bed341a7e9c4ef089a563c160669a4b2d2bd32 --- /dev/null +++ b/zeenewskannada/data1_url7_500_to_1680_674.txt @@ -0,0 +1 @@ +: ಆಫ್ರೀಕಾದ ಬುಡಕಟ್ಟು ಜನಾಂಗವೊಂದು ಸ್ನಾನಕ್ಕೆ ಗೋಮೂತ್ರ ಹಾಗೂ ಸಗಣಿಯನ್ನು ಸನ್‌ಸ್ಕ್ರೀನ್ ರೂಪದಲ್ಲಿ ಬಳಸುತ್ತಾರೆ!! : ಪೂರ್ವ ಮಧ್ಯ ಆಫ್ರಿಕಾದ ದಕ್ಷಿಣ ಸುಡಾನ್‌ನ ಮುಂಡರಿ ಬುಡಕಟ್ಟು ಜನಾಂಗದವರು ಸ್ನಾನಾ ಮಾಡಲು ಹಸುವಿನ ಮೂತ್ರವನ್ನು ಬಳಸುತ್ತಾರೆ ಮತ್ತುಸಗಣಿಯನ್ನು ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ ಆಗಿ ಉಪಯೋಗಿಸುತ್ತಾರೆ. :ಪ್ರಪಂಚದಲ್ಲಿ ಹಸುಗಳನ್ನು ತಮ್ಮ ದೇವರೆಂದು ಪರಿಗಣಿಸುವ ಮತ್ತು ಪ್ರತಿದಿನ ಪೂಜಿಸುವ ಏಕೈಕ ರಾಷ್ಟ್ರ ಭಾರತ. ಆದರೆ, ಈ ನಂಬಿಕೆಯು ನಿಜವಲ್ಲ, ಏಕೆಂದರೆ ಪೂರ್ವ ಮಧ್ಯ ಆಫ್ರಿಕಾದ ದಕ್ಷಿಣ ಸುಡಾನ್‌ನ ಮುಂಡರಿ ಬುಡಕಟ್ಟು ಜನಾಂಗದವರು ತಮ್ಮ ಸಂಪೂರ್ಣ ಜೀವನಶೈಲಿಯನ್ನು ತಮ್ಮ ಅಮೂಲ್ಯವಾದ ಜಾನುವಾರುಗಳ ಆರೈಕೆಯಲ್ಲಿ ಅಳವಡಿಸಿಕೊಂಡಿದೆ. ಈ ಹಸುಗಳನ್ನು ಇವರು ತಮ್ಮ ಮೆಷಿನ್ ಗನ್‌ಗಳೊಂದಿಗೆ ರಕ್ಷಿಸುತ್ತಾರೆ. ಅಂಕೋಲೆ ವಟುಶಿ ತಳಿಗೆ ಸಂಬಂಧಿಸಿದ ಹಸುಗಳನ್ನು ‘ರಾಜರ ಜಾನುವಾರು’ ಎಂದೂ ಕರೆಯಲಾಗುತ್ತದೆ. ಈ ಹಸುಗಳು ಎಂಟು ಅಡಿ ಎತ್ತರಕ್ಕೆ ಬೆಳೆಯುತ್ತವೆ ಮತ್ತು ಪ್ರತಿಯೊಂದೂ 41,000 ರೂ. ಮೌಲ್ಯದ್ದಾಗಿವೆ. ಈ ಬುಡಕಟ್ಟಿನ ಕುರುಬರು ಈ ಹಸುಗಳನ್ನು ತಮ್ಮ ಅತ್ಯಮೂಲ್ಯ ಆಸ್ತಿ ಎಂದು ಪರಿಗಣಿಸಿದ್ದಾರೆ. ಮುಂಡರಿಗೆ ಗೋವು ಕೇವಲ ಪ್ರಾಣಿಯಾಗಿರದೆ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಸುಗಳು ಮಲಗಿದಾಗ, ಈ ಬುಡಕಟ್ಟಿನ ಜನರು ಸಂಭವನೀಯ ಕಳ್ಳತನ ಅಥವಾ ಹತ್ಯೆಯಿಂದ ರಕ್ಷಿಸಲು ಮೆಷಿನ್ ಗನ್‌ಗಳೊಂದಿಗೆ ಕಾವಲು ಕಾಯುತ್ತಾರೆ. ಇದನ್ನೂ ಓದಿ: ಮುಂಡರಿ ಬುಡಕಟ್ಟು ಜನರ ಪ್ರಭಾವಶಾಲಿಯಾಘಿದ್ದು, ಅವರ ಆಹಾರವು ಕೇವಲ ತಮ್ಮ ಹಸುಗಳಿಂದ ಹೊರತೆಗೆಯುವ ಡೈರಿ ಉತ್ಪನ್ನಗಳನ್ನು ಒಳಗೊಂಡಿರುತ್ತದೆ. ಅಂಕೋಲೆ ವಟುಶಿ ಜಾನುವಾರುಗಳ ಇತರ ದೇಹ ದ್ರವಗಳನ್ನು ಸಹ ಈ ಕುರುಬರು ಸ್ನಾನ ಮತ್ತು ಹಲ್ಲುಜ್ಜಲು ಬಳಸುತ್ತಾರೆ. ಮುಂಡಾರಿ ಪುರುಷರು ಗೋಮೂತ್ರದ ಬರುತ್ತಿದರೆ ಅದರ ಕೆಳಗೆ ಕೂರುತ್ತಾರೆ. ಇದರ ಪರಿಣಾಮವಾಗಿ ಅಮೋನಿಯದ ಉಪಸ್ಥಿತಿಯಿಂದಾಗಿ ಅವರ ಕೂದಲಿನ ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ಬದಲಾಗುತ್ತದೆ. ಮುಂಡರಿ ಬುಡಕಟ್ಟು ಜನಾಂಗದವರು ಹಸುಗಳ ಸಗಣಿಯನ್ನು ರಾಶಿ ಹಾಕಿ ಸುಟ್ಟು, ಇದರಿಂದ ಉತ್ಪತ್ತಿಯಾಗುವ ಬೂದಿಯನ್ನು ಈ ಬುಡಕಟ್ಟು ಜನರು ಸುಡುವ 115-ಡಿಗ್ರಿ ಶಾಖದಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ ರೂಪದಲ್ಲಿ ಬಳಸುತ್ತಾರೆ. ಈ ಜಾನುವಾರುಗಳ ಬೆಲೆ ಹೆಚ್ಚಿರುವುದರಿಂದ ಈ ಅಂಕೋಲೆ ವಟುಶಿ ಜಾನುವಾರುಗಳನ್ನು ಮಾಂಸಕ್ಕಾಗಿ ಕೊಲ್ಲುವುದು ಅಪರೂಪ. ಆದರೆ, ಅವುಗಳನ್ನು ಸಾಮಾನ್ಯವಾಗಿ ಬುಡಕಟ್ಟು ಜನರ ನಡುವೆ ಉಡುಗೊರೆಗಳು ಅಥವಾ ವರದಕ್ಷಿಣೆಯಾಗಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_675.txt b/zeenewskannada/data1_url7_500_to_1680_675.txt new file mode 100644 index 0000000000000000000000000000000000000000..21f811ad127c6fbdd8272ea21163b0a408983974 --- /dev/null +++ b/zeenewskannada/data1_url7_500_to_1680_675.txt @@ -0,0 +1 @@ +ಬಾಲ್ಟಿಮೋರ್ ಬ್ರಿಡ್ಜ್ : ಕುಸಿತಕ್ಕೆ ಕಾರಣವಾದ ಹಡಗಿನಲ್ಲಿ 22 ಮಂದಿ ಭಾರತೀಯರು ಬಾಲ್ಟಿಮೋರ್ ಬ್ರಿಡ್ಜ್ ಕುಸಿತಕ್ಕೆ ಕಾರಣವಾದ ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿಗಳೂ ಭಾರತೀಯರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.. ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ನ ಕಾಲಮ್ ಒಂದಕ್ಕೆ ಡಿಕ್ಕಿ ಹೊಡೆದ ಕಂಟೇನರ್ ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿ ಭಾರತೀಯರಾಗಿದ್ದರು ಮತ್ತು ಎಲ್ಲಾ ಸಿಬ್ಬಂದಿಗಳೂ ಸುರಕ್ಷಿತರಾಗಿದ್ದಾರೆ ಎಂದು ಹಡಗು ನಿರ್ವಹಣಾ ಘಟಕ ತಿಳಿಸಿದೆ. ಕಂಟೇನರ್ ಹಡಗೊಂದು ಮಂಗಳವಾರ ಮುಂಜಾನೆ ಬಾಲ್ಟಿಮೋರ್‌ನ ಪ್ರಮುಖ ಸೇತುವೆಯೊಂದಕ್ಕೆ ಅಪ್ಪಳಿಸಿತು, ಇದರಿಂದಾಗಿ ಸೇತುವೆ ಕುಸಿದು ಬಿದ್ದಿದ್ದು ನಿರ್ಮಾಣ ಸಿಬ್ಬಂದಿ ಮತ್ತು ಹಲವಾರು ವಾಹನಗಳನ್ನು ಅಪಾಯಕಾರಿಯಾದ ನೀರಿನಲ್ಲಿ ಮುಳುಗಿಸಿತು. ರಕ್ಷಕರು ಇಬ್ಬರನ್ನು ಹೊರತೆಗೆದಿದ್ದಾರೆ ಆದರೆ ಆರು ಮಂದಿ ಇನ್ನೂ ಪತ್ತೆಯಾಗಿಲ್ಲ. ಇದನ್ನು ಓದಿ : ಇಬ್ಬರು ಪೈಲಟ್‌ಗಳು ಸೇರಿದಂತೆ ಸಿಬ್ಬಂದಿಯನ್ನು ಪರಿಗಣಿಸಲಾಗಿದ್ದು, ಯಾವುದೇ ಗಾಯಗಳ ವರದಿಯಾಗಿಲ್ಲ. ಯಾವುದೇ ಮಾಲಿನ್ಯವೂ ಇಲ್ಲ ಎಂದು ಚಾರ್ಟರ್ ಮ್ಯಾನೇಜರ್, ಸಿನರ್ಜಿ ಮೆರೈನ್ ಗ್ರೂಪ್ ಹೇಳಿದ್ದಾರೆ . 🚨 : , . , 🙏🏻 — (@) ಕಂಟೈನರ್ ಹಡಗು ಸುಮಾರು ಎಂಟು ಗಂಟುಗಳ ತುಲನಾತ್ಮಕವಾಗಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಸೇತುವೆಯನ್ನು ಅಪ್ಪಳಿಸುವ ಮೊದಲು ಕ್ಷಣಗಳಲ್ಲಿ ವಿದ್ಯುತ್ ಕಳೆದುಕೊಂಡಿತು ಕಂಟೇನರ್ ಹಡಗೊಂದು ನಾಲ್ಕು ಲೇನ್‌ಗೆ ಡಿಕ್ಕಿ ಹೊಡೆದು ಕಾರುಗಳನ್ನು ನದಿಗೆ ಮುಳುಗಿಸಿದ ನಂತರ ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಮಂಗಳವಾರ ನಸುಕಿನಲ್ಲಿ ಕುಸಿದಿದೆ . ಎಂಟು ಜನರ ನಿರ್ಮಾಣ ಸಿಬ್ಬಂದಿ ಮತ್ತು ಎಂಟು ಜನರು ನದಿಗೆ ಬಿದ್ದಿದ್ದಾರೆ. 948-ಅಡಿ ಕಂಟೇನರ್ ಹಡಗು ಸೇತುವೆಯ ರಚನೆಯ ಒಂದು ಭಾಗವನ್ನು ಒಡೆದುಹಾಕಿದೆ. ಹಲವಾರು ಕಾರುಗಳನ್ನು ನೀರಿನಲ್ಲಿ ಮುಳುಗಿಸ, ಹಲವಾರು ಸಾವುನೋವುಗಳ ಭಯವನ್ನು ಉಂಟುಮಾಡಿದೆ. ಇದನ್ನು ಓದಿ : ಬ್ರಿಡ್ಜ್ ನ ಆಧಾರಗಳ ಪೈಕಿ ಒಂದಕ್ಕೆ ಹಡಗು ಢಿಕ್ಕಿ ಹೊಡೆದಿದ್ದು, ಬ್ರಿಡ್ಜ್ ಆಟಿಕೆಯ ಮಾದರಿಯಲ್ಲಿ ಕುಸಿದುಬಿದ್ದಿದೆ. ಇದು ಕೆಲವೇ ಸೆಕೆಂಡುಗಳಲ್ಲಿ ನೀರಿನಲ್ಲಿ ಉರುಳಿತು - ಆಘಾತಕಾರಿ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_676.txt b/zeenewskannada/data1_url7_500_to_1680_676.txt new file mode 100644 index 0000000000000000000000000000000000000000..418ce58ddd69b130853c3de2a14696c3129f55dc --- /dev/null +++ b/zeenewskannada/data1_url7_500_to_1680_676.txt @@ -0,0 +1 @@ +ಪಾಕಿಸ್ತಾನದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಚೀನಿಯರು ಸಾವು ವಾಯುವ್ಯ ಪಾಕಿಸ್ತಾನದ ಬೆಂಗಾವಲು ಪಡೆಯ ಮೇಲೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಚೀನಾದ ಪ್ರಜೆಗಳು ಸಾವನ್ನಪ್ಪಿದ್ದಾರೆ. ವಾಯುವ್ಯ ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್‌ನಿಂದ ಅವರ ಬೆಂಗಾವಲು ದಾಳಿ ನಡೆದಾಗ ಐವರು ಚೀನಾದ ಪ್ರಜೆಗಳು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನು ಓದಿ : ಇಸ್ಲಾಮಾಬಾದ್‌ನಿಂದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ದಾಸುನಲ್ಲಿರುವ ತಮ್ಮ ಶಿಬಿರಕ್ಕೆ ತೆರಳುತ್ತಿದ್ದ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ವಾಹನಕ್ಕೆ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಅಲಿ ಗಂಡಾಪುರ್ ತಿಳಿಸಿದ್ದಾರೆ. ದಾಳಿಯಲ್ಲಿ ಐವರು ಚೀನಾದ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಸಾವನ್ನಪ್ಪಿದ್ದಾರೆ ಎಂದು ಗಂಡಾಪುರ್ ಹೇಳಿದ್ದಾರೆ. ದಾಸು ಪ್ರಮುಖ ಅಣೆಕಟ್ಟಿನ ತಾಣವಾಗಿದ್ದು, ಈ ಪ್ರದೇಶವು ಈ ಹಿಂದೆ ದಾಳಿ ನಡೆಸಿದೆ. 2021ರಲ್ಲಿ ಬಸ್‌ನಲ್ಲಿ ನಡೆದ ಸ್ಫೋಟದಲ್ಲಿ ಒಂಬತ್ತು ಚೈನೀಸ್ ಪ್ರಜೆಗಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಇದನ್ನು ಓದಿ : ಖೈಬರ್ ಪಖ್ತುಂಕ್ವಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದರು. ಬೆಂಗಾವಲು ಪಡೆಯಲ್ಲಿರುವ ಉಳಿದವರಿಗೆ ರಕ್ಷಣೆ ನೀಡಲಾಗಿದೆ ಎಂದು ಗಂಡಾಪುರ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_677.txt b/zeenewskannada/data1_url7_500_to_1680_677.txt new file mode 100644 index 0000000000000000000000000000000000000000..3d23dc71daabc6fecd679e55a1a69adc52b86ec7 --- /dev/null +++ b/zeenewskannada/data1_url7_500_to_1680_677.txt @@ -0,0 +1 @@ +ಈ ವಿಷಕಾರಿ ಹಾವಿನ ರಕ್ತ ಇಷ್ಟೆಲ್ಲ ಕಾಯಿಲೆಗೆ ಮದ್ದು.. ಸೌಂದರ್ಯದ ಜೊತೆ ಆರೋಗ್ಯಕ್ಕಾಗಿ ಇಲ್ಲಿನ ಜನ ಕುಡಿಯೋದು ಇದನ್ನೇ!! : ಇಲ್ಲೊಂದು ಕಡೆ ಹುಡುಗಿಯರು ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಈ ವಿಷಕಾರಿ ಹಾವಿನ ರಕ್ತವನ್ನು ಕುಡಿಯುತ್ತಾರಂತೆ. :ಹಾವು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿ ಎಂದು ಪರಿಗಣಿಸಲಾಗಿದೆ. ಈ ವಿಷಕಾರಿ ಹಾವನ್ನು ನೋಡಿದರೆ ಅನೇಕ ಜನರು ಭಯಭೀತರಾಗುತ್ತಾರೆ. ಆದರೆ ಇಲ್ಲೊಂದು ಕಡೆ ಹುಡುಗಿಯರು ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಈ ವಿಷಕಾರಿ ಹಾವಿನ ರಕ್ತವನ್ನು ಕುಡಿಯುತ್ತಾರಂತೆ. ಇಂಡೋನೇಷಿಯನ್ನರು ಹಾವಿನ ರಕ್ತವನ್ನು ಕುಡಿಯುತ್ತಾರೆ. ದೇಹವನ್ನು ಫಿಟ್ ಆಗಿಡಲು ಮತ್ತು ಸುಂದರ ತ್ವಚೆ ಪಡೆಯಲು ಈ ದೇಶದ ಜನರು ಹಾವಿನ ರಕ್ತವನ್ನು ಕುಡಿಯುತ್ತಾರೆ. ಹಾವಿನ ರಕ್ತ ಕುಡಿಯಲು ಮಾರುಕಟ್ಟೆಯಲ್ಲಿ ಜನಜಂಗುಳಿಯೇ ನೆರೆದಿರುತ್ತದಂತೆ.ಜಕಾರ್ತಾದಲ್ಲಿ ಹಾವಿನ ರಕ್ತ ಕುಡಿದಿದೆ. ಇಲ್ಲಿವೆ ಹಾವಿನ ರಕ್ತವನ್ನು ಮಾರುವ ಅಂಗಡಿಗಳು ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಹಾವಿನ ರಕ್ತ ಕುಡಿಯುವುದು ಬಹಳ ಸಾಮಾನ್ಯ. ಹಾವಿನ ರಕ್ತವನ್ನು ಮಾರುವ ಅಂಗಡಿಗಳು ಇಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತವೆ. ಇಲ್ಲಿನ ಜನರು ಬಹಳ ಸಂತೋಷದಿಂದ ಹಾವಿನ ರಕ್ತವನ್ನು ಕುಡಿಯುತ್ತಾರೆ. ಇದನ್ನೂ ಓದಿ: ಜಕಾರ್ತದಲ್ಲಿ ಹಾವಿನ ರಕ್ತಕ್ಕೆ ಭಾರೀ ಬೇಡಿಕೆ ಇದೆ. ಇದರಿಂದಾಗಿ ಇಲ್ಲಿ ಪ್ರತಿದಿನ ಸಾವಿರಾರು ಹಾವುಗಳನ್ನು ಕತ್ತರಿಸಲಾಗುತ್ತದೆ. ಹಾವಿನ ರಕ್ತವನ್ನು ಕುಡಿದ ಬಳಿಕ 3-4 ಗಂಟೆಗಳ ಕಾಲ ಚಹಾ ಅಥವಾ ಕಾಫಿ ಕುಡಿಯಬಾರದು. ಇದರಿಂದ ರಕ್ತವು ದೇಹಕ್ಕೆ ಪ್ರವೇಶಿಸಿ ತನ್ನ ಕೆಲಸವನ್ನು ಮಾಡುತ್ತದೆ. ಈ ಅಂಗಡಿಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಹಾವಿನ ರಕ್ತ ಕುಡಿಯಲು ಜನಜಂಗುಳಿ ನೆರೆದಿರುತ್ತದೆ. ಹಾವಿನ ರಕ್ತ ಕುಡಿಯಲು ಕಾರಣ ಈ ದೇಶದ ಜನರು ಆರೋಗ್ಯವಾಗಿರಲು ಹಾವಿನ ರಕ್ತವನ್ನು ಕುಡಿಯುತ್ತಾರೆ. ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಹಾವಿನ ರಕ್ತವನ್ನು ಕುಡಿಯುತ್ತಾರೆ. ಹಾವಿನ ರಕ್ತವನ್ನು ಕುಡಿಯುವುದರಿಂದ ಚರ್ಮವು ಹೊಳೆಯುತ್ತದೆ ಮತ್ತು ದೇಹವು ಆರೋಗ್ಯಕರವಾಗಿರುತ್ತದೆ ಎಂಬುದು ಈ ಜನರ ನಂಬಿಕೆಯಾಗಿದೆ. ಇಂಡೋನೇಷ್ಯಾದಲ್ಲಿ ಹಾವಿನ ರಕ್ತವನ್ನು ಕುಡಿಯುವ ಸಂಪ್ರದಾಯವು ಬಹಳ ಹಳೆಯದು. ಇಲ್ಲಿ ಹಾವುಗಳನ್ನೂ ತಿನ್ನುತ್ತಾರೆ. ಇಲ್ಲಿನ ಜನರು ಹಾವುಗಳನ್ನು ನಿಂಬೆ ಹುಲ್ಲಿನೊಂದಿಗೆ ಕುದಿಸಿ ಅಥವಾ ಹುರಿದು ತಿನ್ನುತ್ತಾರೆ. ಹಾವಿನ ರಕ್ತವನ್ನು ಅಕ್ಕಿ ವೈನ್‌ನೊಂದಿಗೆ ಬೆರೆಸಿ ಸೇವಿಸುತ್ತಾರೆ. ಇದನ್ನೂ ಓದಿ: (ಸೂಚನೆ: ಹಾವಿನ ರಕ್ತವನ್ನು ಯಾವುದೇ ಅರಿವಿಲ್ಲದೇ ಕುಡಿಯುವುದು ಜೀವಕ್ಕೆ ಅಪಾಯಕಾರಿ. ಈ ಸುದ್ದಿ ಕೇವಲ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಈ ರೀತಿಯ ಪ್ರಯೋಗಗಳನ್ನು ನಿಮ್ಮ ಮನೆಯಲ್ಲಿ ಮಾಡುವುದು ಅಪಾಯ ತಂದೊಡ್ಡಬಹುದು. ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ್ದು, ಯಾವುದೇ ರೀತಿಯಲ್ಲೂ ಹೊಣೆಯಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_678.txt b/zeenewskannada/data1_url7_500_to_1680_678.txt new file mode 100644 index 0000000000000000000000000000000000000000..42f4a6ef40636f5d5878c447af4e0e2c1f8bbe11 --- /dev/null +++ b/zeenewskannada/data1_url7_500_to_1680_678.txt @@ -0,0 +1 @@ +: ವಿಶ್ವದ ದುಬಾರಿ ಕ್ರೀಡೆಗಳಿವು.. ಕ್ರಿಕೆಟ್ ಈ ಪಟ್ಟಿಯಲ್ಲಿ ಎಲ್ಲಿಯೂ ಇಲ್ಲ! : ಜಗತ್ತಿನಲ್ಲಿ ಅನೇಕ ಕ್ರೀಡೆಗಳನ್ನು ಆಡಲಾಗುತ್ತದೆ. ಅದರಲ್ಲಿ ಇಂದು ನಾವು ವಿಶ್ವದ 5 ಶ್ರೀಮಂತ ಕ್ರೀಡೆಗಳ ಬಗ್ಗೆ ಹೇಳಲಿದ್ದೇವೆ.. ಆದರೆ ಭಾರತದ ನೆಚ್ಚಿನ ಕ್ರೀಡೆಯಾದ ಕ್ರಿಕೆಟ್ ಈ ಪಟ್ಟಿಯಲ್ಲಿಲ್ಲ. : ಜಗತ್ತಿನಲ್ಲಿ ಹಲವು ಆಟಗಳಿವೆ. ಇವುಗಳಿಂದ ಆಟಗಾರರು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಾರೆ.. ಇನ್ನು ಭಾರತದಲ್ಲಿ ಕ್ರೀಡೆಯಲ್ಲಿ ಜನರ ಆಸಕ್ತಿ ಗಣನೀಯವಾಗಿ ಹೆಚ್ಚಿದೆ. ಸದ್ಯ ನಾವು ವಿಶ್ವದ ಶ್ರೀಮಂತ ಕ್ರೀಡೆಗಳ ಬಗ್ಗೆ ಮಾತನಾಡಿದರೆ, ಫುಟ್ಬಾಲ್ ಹೆಸರು ಮೊದಲು ಬರುತ್ತದೆ. ಫುಟ್ಬಾಲ್ ಆಟದ ಮಾರುಕಟ್ಟೆ ಸುಮಾರು 600 ಬಿಲಿಯನ್ ಡಾಲರ್. ಫುಟ್‌ಬಾಲ್‌ನ ಪ್ರೀಮಿಯರ್ ಲೀಗ್‌ನಲ್ಲಿ ಆಟಗಾರರು ವಾರ್ಷಿಕ $3.9 ಮಿಲಿಯನ್ ವೇತನವನ್ನು ಗಳಿಸುತ್ತಾರೆ. ಇದನ್ನೂ ಓದಿ- ಈ ಪಟ್ಟಿಯಲ್ಲಿ ಅಮೇರಿಕನ್ ಫುಟ್ಬಾಲ್ ಎರಡನೇ ಸ್ಥಾನದಲ್ಲಿದೆ. ಇದು 532 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಜಾಗತಿಕ ಮಾರುಕಟ್ಟೆಯನ್ನು ಹೊಂದಿದೆ. ನಾವು 2022 ರ ಬಗ್ಗೆ ಮಾತನಾಡಿದರೆ, ಈ ಆಟದ ರಾಷ್ಟ್ರೀಯ ಫುಟ್ಬಾಲ್ ಲೀಗ್ 17 ಮಿಲಿಯನ್ ಡಾಲರ್ ಆದಾಯವನ್ನು ಸಂಗ್ರಹಿಸಿದೆ. 90 ಬಿಲಿಯನ್ ಡಾಲರ್‌ಗಳ ಒಟ್ಟು ಮಾರುಕಟ್ಟೆಯೊಂದಿಗೆ ಬ್ಯಾಸ್ಕೆಟ್‌ಬಾಲ್ ಮೂರನೇ ಸ್ಥಾನದಲ್ಲಿದೆ. ಪ್ರತಿಷ್ಠಿತ ಬ್ಯಾಸ್ಕೆಟ್‌ಬಾಲ್ ಲೀಗ್ 2022 ರಲ್ಲಿ $209 ಮಿಲಿಯನ್ ಗಳಿಸಿತು. ಬ್ಯಾಸ್ಕೆಟ್‌ಬಾಲ್ ಆಟಗಾರರ ವಾರ್ಷಿಕ ಆದಾಯ ಸುಮಾರು 3.8 ಮಿಲಿಯನ್ ಡಾಲರ್. ಇದನ್ನೂ ಓದಿ- ಐಸ್ ಹಾಕಿ ನಾಲ್ಕನೇ ಸ್ಥಾನದಲ್ಲಿ ಬರುತ್ತದೆ. ಈ ಆಟವನ್ನು ಹೆಚ್ಚಾಗಿ ಮತ್ತು ಕೆನಡಾದಲ್ಲಿ ಆಡಲಾಗುತ್ತದೆ. ಇದರ ಒಟ್ಟು ಮಾರುಕಟ್ಟೆ 60 ಬಿಲಿಯನ್ ಡಾಲರ್. ಪ್ರೀಮಿಯರ್ ಐಸ್ ಹಾಕಿ ಲೀಗ್, ನಲ್ಲಿ ಆಟಗಾರನು ವಾರ್ಷಿಕ $ 2.2 ಮಿಲಿಯನ್ ವೇತನವನ್ನು ಗಳಿಸುತ್ತಾನೆ. ಬೇಸ್‌ಬಾಲ್ ರಾಷ್ಟ್ರೀಯ ಕ್ರೀಡೆಯಾದ ಐದನೇ ಸ್ಥಾನದಲ್ಲಿದೆ. ಬೇಸ್‌ಬಾಲ್‌ನ ಒಟ್ಟು ಮಾರುಕಟ್ಟೆ ಸುಮಾರು $20 ಬಿಲಿಯನ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_679.txt b/zeenewskannada/data1_url7_500_to_1680_679.txt new file mode 100644 index 0000000000000000000000000000000000000000..443a322f78347534b48f6ef09e921d4e1a48b757 --- /dev/null +++ b/zeenewskannada/data1_url7_500_to_1680_679.txt @@ -0,0 +1 @@ +2024: ಏಪ್ರಿಲ್ 8 ರಂದು ಸೂರ್ಯಗ್ರಹಣ..! ಈ ಪ್ರದೇಶಗಳಲ್ಲಿ ಶಾಲೆಗಳು ಬಂದ್..! 2024: ಆ ದಿನ ಸೂರ್ಯನನ್ನು ನೋಡಲು ಸೋಲಾರ್ ಫಿಲ್ಟರ್ ಬಳಸಬೇಕು. ಪೂರ್ಣ ಗ್ರಹಣದ ನಿಖರವಾದ ಕ್ಷಣದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ, ನೀವು ಅದನ್ನು ಬರಿಗಣ್ಣಿನಿಂದ ನೋಡಬಹುದು. ಇದಲ್ಲದೆ, ಸೂರ್ಯಗ್ರಹಣವನ್ನು ನೋಡಲು ನೀವು ತುಂಬಾ ಜಾಗರೂಕರಾಗಿರಬೇಕು. 8 ಏಪ್ರಿಲ್ 2024 ರಂದು ಚೈತ್ರ ಮಾಸದ ಅಮಾವಾಸ್ಯೆಯಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸೂರ್ಯಗ್ರಹಣವು 50 ವರ್ಷಗಳ ನಂತರ ಸಂಭವಿಸುತ್ತಿದೆ, ಹಗಲಿನಲ್ಲಿ ಸೂರ್ಯನು ಚಂದ್ರನನ್ನು ಆವರಿಸುತ್ತಾನೆ ಮತ್ತು ಹಗಲಿನಲ್ಲಿ ಕತ್ತಲೆ ಇರುತ್ತದೆ. ಆ ಸಮಯದಲ್ಲಿ ಸಂಪೂರ್ಣ ಸೂರ್ಯಗ್ರಹಣವಿರುತ್ತದೆ ಮತ್ತು ಸುಮಾರು 7 ನಿಮಿಷಗಳ ಕಾಲ ಸೂರ್ಯನು ಗೋಚರಿಸುವುದಿಲ್ಲ. ಈ ಅವಧಿಯಲ್ಲಿ 7 ನಿಮಿಷಗಳ ಕಾಲ ಸಂಪೂರ್ಣ ಬ್ಲಾಕೌಟ್ ಇರುತ್ತದೆ. ಏಪ್ರಿಲ್ 8 ರಂದು ಸೂರ್ಯಗ್ರಹಣದ ಸಮಯದಲ್ಲಿ, ಅಮೆರಿಕದ ಅನೇಕ ಭಾಗಗಳಲ್ಲಿ ಕತ್ತಲೆ ಇರುತ್ತದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಗ್ರಹಣ ಮತ್ತು ಕತ್ತಲೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ. ವಾಸ್ತವವಾಗಿ, ಸಂಪೂರ್ಣ ಸೂರ್ಯಗ್ರಹಣವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ದಕ್ಷಿಣದ ಟೆಕ್ಸಾಸ್‌ನಿಂದ ಈಶಾನ್ಯದ ಮೈನೆವರೆಗೆ ಗೋಚರಿಸುತ್ತದೆ. ಮಿಯಾಮಿಯಲ್ಲಿ ಭಾಗಶಃ ಗ್ರಹಣವಿರುತ್ತದೆ, ಸೂರ್ಯಗ್ರಹಣ ಎಲ್ಲಿ ಕಾಣಿಸುತ್ತದೆ? ಮೆಕ್ಸಿಕೋ, ಸಿನಾಲೋವಾ, ನಯರಿಟ್, ಡುರಾಂಗೊ ಮತ್ತು ಕೊವಾಹಿಲಾ, ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್, ಯುಎಸ್‌ನ ಮೈನೆ ಮತ್ತು ಒಂಟಾರಿಯೊ, ಕ್ವಿಬೆಕ್, ನ್ಯೂ ಬ್ರನ್ಸ್‌ವಿಕ್, ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್, ಕೆನಡಾದ ನೋವಾ ಸ್ಕಾಟಿಯಾ ಮತ್ತು ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಗ್ರಹಣವನ್ನುಕಾಣಬಹುದು.ತಜ್ಞರ ಪ್ರಕಾರ, ಸೌರಶಕ್ತಿ ಉತ್ಪಾದನೆಯು ಸೂರ್ಯಗ್ರಹಣದಿಂದಾಗಿ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಹೇಯ್ಸ್ ಕೌಂಟಿ, ಡೆಲ್ ವ್ಯಾಲೆ, ಮ್ಯಾನರ್ ಮತ್ತು ಲೇಕ್ ಟ್ರಾವಿಸ್ ಶಾಲಾ ಜಿಲ್ಲೆಗಳು ಏಳು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎರಡನೇ ಸೂರ್ಯಗ್ರಹಣದಿಂದಾಗಿ ಈಗಾಗಲೇ ರಜಾದಿನಗಳನ್ನು ಘೋಷಿಸಿವೆ. ಅಮೆರಿಕದಲ್ಲಿ ಲಕ್ಷಾಂತರ ಜನರು ಸೂರ್ಯಗ್ರಹಣವನ್ನು ನೋಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಟ್ರಾಫಿಕ್ ಜಾಮ್‌ಗಳ ವಿಚಾರವಾಗಿ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಸೂರ್ಯನನ್ನು ನೇರವಾಗಿ ನೋಡುವುದನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ.ಇದರ ಹೊರತಾಗಿ, ಬೃಹತ್ ಜನಸಂದಣಿ ಉಂಟಾಗುವುದರಿಂದ ಸ್ಥಳೀಯ ಸಂಪನ್ಮೂಲಗಳು ಮತ್ತು ತುರ್ತು ಸಿಬ್ಬಂದಿಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು ಎನ್ನಲಾಗಿದೆ, ಆದ್ದರಿಂದ ಅಮೆರಿಕಾದ ಈ ಶಾಲೆಗಳು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮುಚ್ಚಲು ಘೋಷಿಸಿವೆ. ನಿಮ್ಮ ತೆರೆದ ಕಣ್ಣುಗಳಿಂದ ಸೂರ್ಯಗ್ರಹಣವನ್ನು ಎಂದಿಗೂ ನೋಡಬೇಡಿ ಆ ದಿನ ಸೂರ್ಯನನ್ನು ನೋಡಲು ಸೋಲಾರ್ ಫಿಲ್ಟರ್ ಬಳಸಬೇಕು. ಪೂರ್ಣ ಗ್ರಹಣದ ನಿಖರವಾದ ಕ್ಷಣದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ, ನೀವು ಅದನ್ನು ಬರಿಗಣ್ಣಿನಿಂದ ನೋಡಬಹುದು. ಇದಲ್ಲದೆ, ಸೂರ್ಯಗ್ರಹಣವನ್ನು ನೋಡಲು ನೀವು ತುಂಬಾ ಜಾಗರೂಕರಾಗಿರಬೇಕು. ಗ್ರಹಣವನ್ನು ವೀಕ್ಷಿಸಲು, ನೀವು ಕನ್ನಡಕವನ್ನು ಧರಿಸುವುದು ಅಥವಾ ದೂರದರ್ಶಕದಲ್ಲಿ ಸೌರ ಫಿಲ್ಟರ್ ಅನ್ನು ಅಳವಡಿಸಿಕೊಳ್ಳುವುದು ಉತ್ತಮ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_68.txt b/zeenewskannada/data1_url7_500_to_1680_68.txt new file mode 100644 index 0000000000000000000000000000000000000000..f401c04f9ccbbf4b9a8453ee7ce2c6d1aab300ef --- /dev/null +++ b/zeenewskannada/data1_url7_500_to_1680_68.txt @@ -0,0 +1 @@ +2024 : ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಭಾವಿ ಸಚಿವರಿಗೆ ಮೋದಿ ಹೇಳಿದ ಮಾತೇನು ಗೊತ್ತೆ..? 2024: ಇನ್ನೇನು ಕೆಲವೇ ಗಂಟೆಗಳಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅದಕ್ಕೂ ಮುನ್ನ ಅವರು, ಮಾಜಿ ಮತ್ತು ಭಾವಿ ಸಚಿವರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಅವರು ನೂತನ ಸಚಿವರಿಗೆ ಕೆಲವು ಮಹತ್ವದ ಮಾತುಗಳನ್ನು ಹೇಳಿದ್ದಾರೆ. 3.0 :ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಮ್ಮ ಎಲ್ಲಾ ಭಾವಿ ಸಚಿವರನ್ನು ಭೇಟಿ ಮಾಡಿ ದೊಡ್ಡ ಸಂದೇಶವನ್ನು ನೀಡಿದರು. ಚಹಾ ಕೂಟದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರದ ಕಾರ್ಯಸೂಚಿಯನ್ನು ಎಲ್ಲಾ ಸಂಭಾವ್ಯ ಮಂತ್ರಿಗಳಿಗೆ ವಿವರಿಸಿದರು. ಈ ಮೂಲಕ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಡಬೇಕಾದ ಮೊದಲ ಕೆಲಸ ಏನು..? ಎಂದು ಎಲ್ಲರಿಗೂ ಹೇಳಿದ್ದಾರೆ. ನರೇಂದ್ರ ಮೋದಿ ಅವರು ಭವಿಷ್ಯದ ಎಲ್ಲಾ ಮಂತ್ರಿಗಳಿಗೆ 100 ದಿನಗಳ ಕ್ರಿಯಾ ಯೋಜನೆಯ ಕಲ್ಪನೆಯನ್ನು ನೀಡಿದ್ದಾರೆ, ಅದನ್ನು ಅವರು ಕಾರ್ಯಗತಗೊಳಿಸಬೇಕು. ಇದರಲ್ಲಿ ಬಾಕಿ ಇರುವ ಯೋಜನೆಗಳನ್ನು ಇತ್ಯರ್ಥಪಡಿಸುವ ಜತೆಗೆ ಯಾರಿಗೆ ಯಾವ ಇಲಾಖೆ ಸಿಗುತ್ತೋ ಆ ಇಲಾಖೆಗೆ ಅವರು ತಕ್ಕ ರೂಪ ಕೊಡಬೇಕು, ಇದರಿಂದ ಎನ್‌ಡಿಎ ಮೇಲೆ ಜನರಿಗಿರುವ ನಂಬಿಕೆ ಮತ್ತಷ್ಟು ಗಟ್ಟಿಯಾಗಬಹುದು ಎಂದು ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ‘ಜನರ ವಿಶ್ವಾಸ ಗೆಲ್ಲಬೇಕು’ :ಪ್ರಮಾಣ ವಚನಕ್ಕೂ ಮುನ್ನ ತಮ್ಮ ಸಂಭಾವ್ಯ ಸಚಿವರ ಜತೆಗಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ತಮ್ಮ ಸರ್ಕಾರದ ಕಾರ್ಯಸೂಚಿಯನ್ನು ಎಲ್ಲರ ಮುಂದೆ ಇಟ್ಟಿದ್ದಾರೆ. ನೀವೆಲ್ಲರೂ ಯಾವುದೇ ಬೆಲೆ ತೆತ್ತಾದರೂ ಸಾರ್ವಜನಿಕರ ವಿಶ್ವಾಸ ಗಳಿಸಬೇಕು, ಇದಕ್ಕಾಗಿ ನೀವೆಲ್ಲರೂ ಶ್ರಮಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ನೂತನ ಮೋದಿ ಕ್ಯಾಬಿನೆಟ್‌ನಲ್ಲಿ ಅನುಭವಿ ನಾಯಕರಿಂದ ಹಿಡಿದು ಹೊಸಬರಿಗೂ ಅವಕಾಶ ನೀಡಲಾಗುತ್ತಿದೆ. ಹೊಸ ಮತ್ತು ಹಳೆಯ ಮುಖಗಳನ್ನು ಸಮತೋಲನಗೊಳಿಸುವುದರೊಂದಿಗೆ, ಜಾತಿ ಸಮೀಕರಣಗಳನ್ನು ನೋಡಿಕೊಳ್ಳಲಾಗಿದೆ. ಈ ಕ್ಯಾಬಿನೆಟ್‌ನಲ್ಲಿ, ಪಿಎಂ ಮೋದಿ ತಮ್ಮ ವಿಶೇಷ ಮತ್ತು ಉತ್ತಮ ಕೆಲಸದ ವರದಿಯೊಂದಿಗೆ ನಾಯಕರಿಗೆ ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸಿದ ನಂತರ ಎಲ್ಲರೂ 24 ಗಂಟೆಗಳ ಕಾಲ ದೆಹಲಿಯಲ್ಲೇ ಇರಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಗತ್ಯವಿದ್ದರೆ ಇತರ ಸಭೆಗಳಲ್ಲಿಯೂ ಭಾಗವಹಿಸಬೇಕಾಗುತ್ತದೆ. ಒಟ್ಟಾರೆಯಾಗಿ ಮುಂದಿನ 5 ವರ್ಷಗಳಲ್ಲಿ ಬಾಕಿ ಇರುವ ಕೆಲಸಗಳ ಜೊತೆ ಮುಂಬರುವ ಅಭಿವೃದ್ಧಿ ಕಾರ್ಯಗಳನ್ನು ಅತ್ಯಂತ ಕ್ರಿಯಾಶೀಲತೆಯಿಂದ ಮಾಡುವಂತೆ ಭಾವಿ ಸಚಿವರಿಗೆ ಮೋದಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_680.txt b/zeenewskannada/data1_url7_500_to_1680_680.txt new file mode 100644 index 0000000000000000000000000000000000000000..872cb9b338f7846b4c56533b41aacd551ddfdece --- /dev/null +++ b/zeenewskannada/data1_url7_500_to_1680_680.txt @@ -0,0 +1 @@ +: ವಿಶ್ವದ ಅತ್ಯಂತ ಸಂತೋಷಭರಿತ ದೇಶ ಫಿನ್ಲೆಂಡ್, ಭಾರತಕ್ಕೆ 126ನೇ ಸ್ಥಾನ : ಈ ವರ್ಷದ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪ್ರಾಯೋಜಿತ ಸಂತೋಷಭರಿತ ದೇಶಗಳ ಪಟ್ಟಿಯಲ್ಲಿ ಫಿನ್ಲೆಂಡ್ ದೇಶ ಮೊದಲ ಸ್ಥಾನದಲ್ಲಿದೆ ವಿಶ್ವಸಂಸ್ಥೆ ಬುಧವಾರ 'ಜಾಗತಿಕ ಸಂತೋಷ ವರದಿ' (ವರ್ಲ್ಡ್ ಹ್ಯಾಪಿನೆಸ್‌ ರಿಪೋರ್ಟ್‌) ಬಿಡುಗಡೆ ಮಾಡಿದ್ದು, ಅದರಲ್ಲಿ ಫಿನ್ಲೆಂಡ್‌ ಅತಿ ಸಂತೋಷಕರ ರಾಷ್ಟ್ರವಾಗಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸತತ ಏಳನೇ ಬಾರಿಗೆ ಫಿನ್ಲೆಂಡ್‌ಗೆ ಈ ಶ್ರೇಯ ದಕ್ಕಿದೆ. ಪ್ರಸಕ್ತ ಸಾಲಿನ ಜಾಗತಿಕ ಸಂತೋಷ ಸೂಚ್ಯಂಕ ಬಿಡುಗಡೆಯಾಗಿದೆ. ಸತತ ಏಳನೇ ವರ್ಷವೂ ಫಿನ್ಲೆಂಡ್ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್, ಐಸ್‌ಲ್ಯಾಂಡ್ ದೇಶಗಳಿವೆ. ಸಂತಸಕರ ಜೀವನ ಒದಗಿಸುವಲ್ಲಿ ಚೀನಾ, ಪಾಕಿಸ್ತಾನ, ನೇಪಾಳ ಮುಂತಾದ ದೇಶಗಳು ಭಾರತಕ್ಕಿಂತಲೂ ಮುಂದೆ ಇವೆ. ಫಿನ್ಲೆಂಡ್ ಸತತವಾಗಿ ಏಳನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದೆ. 143 ದೇಶಗಳ ಪಟ್ಟಿಯಲ್ಲಿ ಭಾರತ 126ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಭಾರತ ಸಹ ಇದೇ ಸ್ಥಾನದಲ್ಲಿತ್ತು. ವಿಶೇಷವೆಂದರೆ ಯುದ್ಧ ಪೀಡಿತ ಪ್ಯಾಲೆಸ್ಟೇನ್ 103ನೇ ಸ್ಥಾನ ಪಡೆದಿದೆ. ಇದನ್ನು ಓದಿ : ಯುರೋಪಿಯನ್ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಮುಂದುವರಿದಿವೆ. ಫಿನ್ಲೆಂಡ್ , ಡೆನ್ಮಾರ್ಕ್, ಐಸ್‌ಲ್ಯಾಂಡ್, ಸ್ವೀಡನ್ ಮತ್ತು ಇಸ್ರೇಲ್ ಅಗ್ರ 5 ಸ್ಥಾನ ಪಡೆದಿವೆ. 10 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ಜರ್ಮನಿ ಅಗ್ರ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅಮೆರಿಕ 23 ಮತ್ತು ಜರ್ಮನಿ 24ನೇ ಸ್ಥಾನಕ್ಕೆ ಕುಸಿದಿದೆ. ಪ್ರಸಕ್ತ ಸಾಲಿನ ಜಾಗತಿಕ ಸಂತೋಷ ಸೂಚ್ಯಂಕ ಬಿಡುಗಡೆಯಾಗಿದೆ. ಸಂತಸಕರ ಜೀವನ ಒದಗಿಸುವಲ್ಲಿ ಚೀನಾ, ಪಾಕಿಸ್ತಾನ, ನೇಪಾಳ ಮುಂತಾದ ದೇಶಗಳು ಭಾರತಕ್ಕಿಂತಲೂ ಮುಂದೆ ಇವೆ. ಪೂರ್ವ ಯುರೋಪಿಯನ್ ದೇಶಗಳಾದ ಸರ್ಬಿಯಾ, ಬಲ್ಗೇರಿಯಾ ದೇಶಗಳು ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡರೆ ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್ ದೇಶಗಳ ಶ್ರೇಯಾಂಕ ತೀವ್ರ ಕುಸಿದಿದೆ ಜಿಡಿಪಿ, ಸಾಮಾಜಿಕ ವ್ಯವಸ್ಥೆ, ಆರೋಗ್ಯಕರ ಜೀವಿತಾವಧಿ, ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ, ಸಮುದಾಯಗಳ ನಡುವಿನ ಪರಸ್ಪರ ಉದಾರತೆ ಮತ್ತು ಕಡಿಮೆ ಭ್ರಷ್ಟಾಚಾರ ಇತ್ಯಾದಿ ಸಂಗತಿಗಳೇ ಇಲ್ಲಿ ಮಾನದಂಡಗಳಾಗಿರುತ್ತವೆ. ಟಾಪ್‌ 10 ಸಂತೋಷಕರ ರಾಷ್ಟ್ರಗಳು1. ಫಿನ್ಲೆಂಡ್‌2. ಡೆನ್ಮಾರ್ಕ್3. ಐಸ್‌ಲ್ಯಾಂಡ್‌4. ಸ್ವೀಡನ್‌5. ಇಸ್ರೇಲ್‌6. ನೆದರ್ಲೆಂಡ್‌7. ನಾರ್ವೆ8. ಲಕ್ಸಂಬರ್ಗ್‌9. ಸ್ವಿಡ್ಜರ್ಲೆಂಡ್‌10. ಆಸ್ಪ್ರೇಲಿಯಾ ಇದನ್ನು ಓದಿ : ಚೀನಾ 60, ನೇಪಾಳ 93, ಪಾಕಿಸ್ತಾನ 108, ಮ್ಯಾನ್ಮಾರ್‌ 118, ಶ್ರೀಲಂಕಾ 128, ಬಾಂಗ್ಲಾದೇಶ 129ನೇ ಸ್ಥಾನದಲ್ಲಿವೆ. ಅಫಘಾನಿಸ್ತಾನ 148ನೇ ಶ್ರೇಯದೊಂದಿಗೆ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಇನ್ನು ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್‌ 105 ಹಾಗೂ ರಷ್ಯಾ 72ನೇ ಸ್ಥಾನ ಪಡೆದುಕೊಂಡಿವೆ. ಭಾರತದ ನಂತರದ ಸ್ಥಾನಗಳಲ್ಲಿ ಲಿಬಿಯಾ, ಇರಾಕ್, ಪ್ಯಾಲೆಸ್ತೀನ್,ನೈಗೆರ್ ದೇಶಗಳಿವೆ. ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳು, ಲಂಗು ಲಗಾಮಿಲ್ಲದೇ ಬೆಳೆಯುವ ನಗರಗಳು, ಅತಿಯಾದ ವಾಹನ ದಟ್ಟಣೆ, ಅಧಿಕ ಆರೋಗ್ಯ ವೆಚ್ಚ, ಅಪರಾಧಗಳ ಹೆಚ್ಚಳ, ಬಡತನ, ಸಮುದಾಯಗಳ ನಡುವಿನ ಅಸಮಾಧಾನ ಇತ್ಯಾದಿ ಸಂಗತಿಗಳು ಅಸಂತೋಷಕ್ಕೆ ಕಾರಣಗಳಾಗಿವೆ. ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ). ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನರ ಬದುಕಿನ ಮೇಲೆ ಆಗಿರುವ ಪರಿಣಾಮ, ಮಾನಸಿಕ ಸ್ಥಿತಿಯನ್ನು ಪರಿಗಣಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_681.txt b/zeenewskannada/data1_url7_500_to_1680_681.txt new file mode 100644 index 0000000000000000000000000000000000000000..ddd9422e6af9930d38a193c21c761a2d168e6006 --- /dev/null +++ b/zeenewskannada/data1_url7_500_to_1680_681.txt @@ -0,0 +1 @@ +2024: ಪ್ರಚಂಡ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಪುಟಿನ್..! 2024:ಚುನಾವಣೆಗೂ ಮೊದಲು, ರಷ್ಯಾದಲ್ಲಿ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಸರ್ಕಾರದ ಭವಿಷ್ಯದ ಬಗ್ಗೆ ಊಹಾಪೋಹಗಳು ಇದ್ದವು. ಆದಾಗ್ಯೂ, ಚುನಾವಣೆಯ ಮೊದಲು ಸರ್ಕಾರದ ಪ್ರಚಾರಕ ಡಿಮಿಟ್ರಿ ಕಿಸೆಲಿಯೊವ್ ಅವರೊಂದಿಗಿನ ಸಂದರ್ಶನದಲ್ಲಿ, ಪುಟಿನ್ ಚುನಾವಣೆಯ ನಂತರ ಸರ್ಕಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ ಪುಟಿನ್, "ನಾವು ಚುನಾವಣೆಯ ನಂತರ, ಮತಗಳ ಎಣಿಕೆಯ ಬಗ್ಗೆ ಮಾತನಾಡಬೇಕಾಗಿದೆ" ಎಂದು ಹೇಳಿದರು. 2024:ರಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಶೇಕಡಾ 87.29 ಮತಗಳನ್ನು ಪಡೆಯುವ ಮೂಲಕ ಪ್ರಚಂಡ ಗೆಲುವು ಸಾಧಿಸಿದ್ದಾರೆ.ಆ ಮೂಲಕ ಮತ್ತೊಂದು ಅಧಿಕಾರಾವಧಿಗೆ ಅಧ್ಯಕ್ಷರಾಗಲು ಸನ್ನದ್ದರಾಗಿದ್ದಾರೆ.ಡಿಸೆಂಬರ್ 1999 ರಿಂದ ಪುಟಿನ್ ರಷ್ಯಾವನ್ನು ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿಯಾಗಿ ಮುನ್ನಡೆಸುತ್ತಿದ್ದಾರೆ. ಚುನಾವಣೆಗೂ ಮೊದಲು, ರಷ್ಯಾದಲ್ಲಿ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಸರ್ಕಾರದ ಭವಿಷ್ಯದ ಬಗ್ಗೆ ಊಹಾಪೋಹಗಳು ಇದ್ದವು. ಆದಾಗ್ಯೂ, ಚುನಾವಣೆಯ ಮೊದಲು ಸರ್ಕಾರದ ಪ್ರಚಾರಕ ಡಿಮಿಟ್ರಿ ಕಿಸೆಲಿಯೊವ್ ಅವರೊಂದಿಗಿನ ಸಂದರ್ಶನದಲ್ಲಿ, ಪುಟಿನ್ ಚುನಾವಣೆಯ ನಂತರ ಸರ್ಕಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ ಪುಟಿನ್, "ನಾವು ಚುನಾವಣೆಯ ನಂತರ, ಮತಗಳ ಎಣಿಕೆಯ ಬಗ್ಗೆ ಮಾತನಾಡಬೇಕಾಗಿದೆ" ಎಂದು ಹೇಳಿದರು. ಇದನ್ನೂ ಓದಿ : ಪುಟಿನ್ ತನ್ನ ವಿಜಯವನ್ನು ಉಕ್ರೇನ್ ಯುದ್ಧಕ್ಕೆ ಅಗಾಧವಾದ ಸಾರ್ವಜನಿಕ ಬೆಂಬಲದ ಸಾಕ್ಷಿಯಾಗಿ ಬಳಸುತ್ತಾರೆ ಎನ್ನಲಾಗಿದೆ.ಎಪಿ ಪ್ರಕಾರ, ಅನೇಕ ವೀಕ್ಷಕರು ಅವರು ತಮ್ಮ ನಿಲುವನ್ನು ಕಠಿಣಗೊಳಿಸುತ್ತಾರೆ ಮತ್ತು ಯುದ್ಧವನ್ನು ಉಲ್ಬಣಗೊಳಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಕ್ರೆಮ್ಲಿನ್ ಸೈನ್ಯವನ್ನು ಬಲಪಡಿಸಬಹುದು ಮತ್ತು ಹೊಸ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಬಹುದು ಎಂದು ಕೆಲವರು ಹೇಳುತ್ತಾರೆ. ಪುಟಿನ್ ಅವರ ಹೆಚ್ಚಿನ ಟೀಕಾಕಾರರು ಜೈಲಿನಲ್ಲಿದ್ದಾರೆ.ಪುಟಿನ್ ಅವರ ದೊಡ್ಡ ಎದುರಾಳಿ ಅಲೆಕ್ಸಿ ನವಲ್ನಿ ಕಳೆದ ತಿಂಗಳು ರಷ್ಯಾದ ಜೈಲಿನಲ್ಲಿ ನಿಧನರಾದರು.ಪುಟಿನ್ ವಿಜಯದ ನಂತರ,ರಾಜಕೀಯ ವಿರೋಧಿಗಳು ಮತ್ತು ಯುದ್ಧ ವಿಮರ್ಶಕರ ವಿರುದ್ಧ ದಮನದ ವ್ಯಾಪ್ತಿಯು ಹೆಚ್ಚಾಗುವ ಸಾಧ್ಯತೆಯಿದೆ. ವಿದೇಶಾಂಗ ನೀತಿ: ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ, ಚುನಾವಣಾ ವಿಜಯದ ನಂತರ, ಪುಟಿನ್ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಬಹುದು ಎಂದು ನಂಬಲಾಗಿದೆ.ಅವರು ರಷ್ಯಾದ ಇಮೇಜ್ ಅನ್ನು ಹೆಚ್ಚಿಸುತ್ತಾರೆ ಮತ್ತು ಜಾಗತಿಕ ದಕ್ಷಿಣದಲ್ಲಿ ಅದರ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_682.txt b/zeenewskannada/data1_url7_500_to_1680_682.txt new file mode 100644 index 0000000000000000000000000000000000000000..2f674fceda0730136d131ca429067f906b7e088b --- /dev/null +++ b/zeenewskannada/data1_url7_500_to_1680_682.txt @@ -0,0 +1 @@ +: ಈ 12 ದೇಶಗಳಲ್ಲಿ ಇಸ್ರೇಲಿ ಪ್ರಜೆಗಳಿಗೆ ಪ್ರವೇಶವಿಲ್ಲ..! ಇಲ್ಲಿದೆ ಪಟ್ಟಿ.. : ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ ವಿಶ್ವದ ಮುಸ್ಲಿಂ ರಾಷ್ಟ್ರಗಳ ಮೇಲೆ ತೀವ್ರವಾಗಿದೆ. ಇಸ್ರೇಲ್ ರಾಷ್ಟ್ರಕ್ಕೆ ವಿರೋಧ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಕೆಲವು ದೇಶಗಳು ಇಸ್ರೇಲಿ ಪ್ರಜೆಗಳಿಗೆ ಪ್ರವೇಶವಿಲ್ಲ ಎಂದು ಘೋಷಿಸಿವೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ. :ಹಮಾಸ್ ವಿರುದ್ಧದ ಯುದ್ಧದಿಂದಾಗಿ ಪ್ಯಾಲೆಸ್ತೀನ್ ಮೇಲೆ ದಾಳಿಗಳು, ಮುಸ್ಲಿಂಲ್ಲಿ ಇಸ್ರೇಲ್ ವಿರುದ್ಧದ ವಿರೋಧವು ಹೆಚ್ಚಾಗುತ್ತಿದೆ. ಈ ಕ್ರಮದಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಇದು ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವವರನ್ನು ಅನುಮತಿಸದ ದೇಶಗಳ ಪಟ್ಟಿಯಾಗಿದೆ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ನೀಡಿರುವ ಈ ಪಟ್ಟಿ ಈಗ ವೈರಲ್ ಆಗಿದೆ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಎಂಬ ಸಂಸ್ಥೆಯು ಇಸ್ರೇಲ್ ದೇಶದ ಬಗ್ಗೆ ಆಸಕ್ತಿದಾಯಕ ಲೇಖನವನ್ನು ಪೋಸ್ಟ್ ಮಾಡಿದೆ. ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಬದಲಾದ ಪರಿಸ್ಥಿತಿಯನ್ನು ಈ ಪೋಸ್ಟ್ ಪ್ರತಿಬಿಂಬಿಸುತ್ತದೆ. ಅದರಲ್ಲೂ ಜಗತ್ತಿನ ಮುಸ್ಲಿಂ ರಾಷ್ಟ್ರಗಳಲ್ಲಿ ಇಸ್ರೇಲ್ ರಾಷ್ಟ್ರದ ಬಗ್ಗೆ ವಿರೋಧ ಹೆಚ್ಚುತ್ತಿದೆ. ಮುಸ್ಲಿಂ ಪ್ರಾಬಲ್ಯದ ದೇಶಗಳಾದ ಅಲ್ಜೀರಿಯಾ, ಬಾಂಗ್ಲಾದೇಶ, ಬ್ರೂನೈ, ಇರಾನ್, ಇರಾಕ್, ಲೆಬನಾನ್, ಕುವೈತ್, ಲಿಬಿಯಾ, ಪಾಕಿಸ್ತಾನ, ಸೌದಿ ಅರೇಬಿಯಾ, ಸಿರಿಯಾ ಮತ್ತು ಯೆಮೆನ್ ಇಸ್ರೇಲಿ ಪ್ರಜೆಗಳಿಗೆ ಪ್ರವೇಶ ನಿಷೇಧವನ್ನು ವಿಧಿಸಿವೆ. ಇದು ಪಟ್ಟಿ. ಇದನ್ನೂ ಓದಿ: ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ನೀಡಿದ ಈ ಪಟ್ಟಿಗೆ ಇಸ್ರೇಲ್ ಕೂಡ ಪ್ರತಿಕ್ರಿಯಿಸಿದೆ. ನಾವು ಚೆನ್ನಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾಳೆ. ವಾಸ್ತವವಾಗಿ, ಇಸ್ರೇಲ್ ದೇಶದ ಪ್ರಕಾರ, ಲೆಬನಾನ್, ಸಿರಿಯಾ, ಯೆಮೆನ್ ಮತ್ತು ಇರಾನ್ ಪ್ರತಿಸ್ಪರ್ಧಿ ದೇಶಗಳು. ಈ ದೇಶಗಳಿಗೆ ಪ್ರಯಾಣಿಸಲು, ಇಸ್ರೇಲಿ ನಾಗರಿಕರು ತಮ್ಮ ದೇಶದ ಸಚಿವಾಲಯದಿಂದ ವಿಶೇಷ ಪರವಾನಗಿಯನ್ನು ಪಡೆಯಬೇಕು. ಇದನ್ನೂ ಓದಿ: ಯುಎಇ ಇಸ್ರೇಲಿಗಳಿಗೆ ವೀಸಾ-ಮುಕ್ತ ಪ್ರಯಾಣವನ್ನು ಒದಗಿಸುತ್ತದೆ. ಈ ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇಸ್ರೇಲ್ ಅನ್ನು ದ್ವೇಷಿಸುತ್ತಾರೆ ಮತ್ತು ಕೆಲವರು ಅದನ್ನು ಬೆಂಬಲಿಸುತ್ತಾರೆ. 2024 ರ ಹೊತ್ತಿಗೆ, 171 ದೇಶಗಳು ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡಿವೆ. ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವವರು ಯುರೋಪಿಯನ್ ಯೂನಿಯನ್ ದೇಶಗಳು, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ದೇಶಗಳಿಗೆ ಯಾವುದೇ ಅಡೆತಡೆಯಿಲ್ಲದೆ ಪ್ರಯಾಣಿಸಬಹುದು. ನೀವು ಚೀನಾ, ಭಾರತ ಮತ್ತು ಅಮೆರಿಕಕ್ಕೆ ವೀಸಾಗೆ ಅರ್ಜಿ ಸಲ್ಲಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_683.txt b/zeenewskannada/data1_url7_500_to_1680_683.txt new file mode 100644 index 0000000000000000000000000000000000000000..fd0b30da4044eb647abcff39f7c7abf599410b31 --- /dev/null +++ b/zeenewskannada/data1_url7_500_to_1680_683.txt @@ -0,0 +1 @@ +ಅದು ಎವರೆಸ್ಟ್ ಗಿಂತಲೂ ದೊಡ್ಡ ಪರ್ವತ..! ಹಿಮವಲ್ಲ ಬದಲಿಗೆ ಲಾವಾ ಹರಿಯುತ್ತದೆ..! ಎಲ್ಲಿದೆ ಗೊತ್ತಾ : ವಿಜ್ಞಾನಿಗಳು ಇತ್ತೀಚೆಗೆ ಮಂಗಳ ಗ್ರಹದಲ್ಲಿ ಜ್ವಾಲಾಮುಖಿಯನ್ನು ಕಂಡುಹಿಡಿದರು. ಇದು ಭೂಮಿಯ ಮೇಲಿನ ಮೌಂಟ್ ಎವರೆಸ್ಟ್‌ಗಿಂತ ಎತ್ತರದಲ್ಲಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇನ್ನೊಂದೆಡೆ ಅದರಿಂದ ಬೆಂಕಿ ಲಾವಾ ಹೊರಹೊಮ್ಮುತ್ತಿದೆ ಎಂದರು. :ಸಾಮಾನ್ಯವಾಗಿ, ಭೂಮಿಯ ಮೇಲಿನ ಅತಿ ಎತ್ತರದ ಪರ್ವತ ಯಾವುದು ಎಂದು ನೀವು ಯಾರನ್ನಾದರೂ ಕೇಳಿದರೆ, ಅವರು ಮೌಂಟ್ ಎವರೆಸ್ಟ್ ಎಂದೇ ಉತ್ತರಿಸುತ್ತಾರೆ. ಆದರೆ ಈ ವಿಶ್ವದಲ್ಲಿ ಮೌಂಟ್ ಎವರೆಸ್ಟ್ ಗಿಂತ ಎತ್ತರದ ಪರ್ವತಗಳಿರುವ ಅನೇಕ ಗ್ರಹಗಳಿವೆ. ಹೌದು, ಇತ್ತೀಚೆಗೆ ವಿಜ್ಞಾನಿಗಳು ಗ್ರಹದಲ್ಲಿ ಇದೇ ರೀತಿಯ ಪರ್ವತ ಒಂದನ್ನು ಗುರುತಿಸಿದ್ದಾರೆ. ಇದು ವಾಸ್ತವವಾಗಿ ಜ್ವಾಲಾಮುಖಿಯಾಗಿದೆ. ಈಗ ಆ ಪರ್ವತವು ಲಾವಾವನ್ನು ಹೊರಹಾಕುತ್ತಿದೆ. ಅದು ಅಲ್ಲದೇ, ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಇದು ಮೌಂಟ್ ಎವರೆಸ್ಟ್ ಗಿಂತಲೂ ದೊಡ್ಡದಾಗಿದೆ. ವಿಜ್ಞಾನಿಗಳು ಇದನ್ನು ನೋಡಿ ಆಶ್ಚರ್ಯಚಕಿತರಾದರು ಎಂದು ಹೇಳಲಾಗತ್ತದೆ. ಇದನ್ನೂ ಓದಿ: ಡೈಲಿ ಸ್ಟಾರ್ ನ್ಯೂಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ವಿಜ್ಞಾನಿಗಳು ಮಂಗಳ ಗ್ರಹದಲ್ಲಿ ಜ್ವಾಲಾಮುಖಿಯನ್ನು ಕಂಡುಹಿಡಿದಿದ್ದಾರೆ. ಈ ಜ್ವಾಲಾಮುಖಿಯ ಮಂಜುಗಡ್ಡೆ ಕರಗಿದ ಭಾಗಗಳು ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ಅಲ್ಲಿ ಜೀವನವು ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ವಿಜ್ಞಾನಿಗಳು ಈ ಜ್ವಾಲಾಮುಖಿಗೆ ನೋಕ್ಟಿಸ್ ಎಂದು ಹೆಸರಿಸಿದ್ದಾರೆ. ಈ ಸ್ಥಳವು ಮಂಗಳದ ಥಾರ್ಸಿಸ್ ಪ್ರಾಂತ್ಯದ ಪೂರ್ವ ಪ್ರದೇಶದಲ್ಲಿದೆ. ಈ ಜ್ವಾಲಾಮುಖಿ 450 ಕಿಮೀ ಅಗಲ ಮತ್ತು 9,000 ಮೀಟರ್ ಎತ್ತರವಿದೆ. ಅಂದರೆ ಇದು ಮೌಂಟ್ ಎವರೆಸ್ಟ್‌ಗಿಂತ ಎತ್ತರವಾಗಿದೆ ಎಂದರ್ಥ. 1971 ರಿಂದ ಮಂಗಳದ ಸುತ್ತ ಸುತ್ತುತ್ತಿರುವ ನಾಸಾ ಬಾಹ್ಯಾಕಾಶ ನೌಕೆಯಿಂದ ಜ್ವಾಲಾಮುಖಿಯನ್ನು ಗಮನಿಸಲಾಗಿದೆ. ಆದರೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಗುರುತಿಸುವುದೇ ಕಷ್ಟವಾಗಿತ್ತು. ಅಲ್ಲದೆ ಅದು ಈಗ ಪತ್ತೆಯಾಗಿದೆ. ಇದು ಸಕ್ರಿಯ ಜ್ವಾಲಾಮುಖಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದನ್ನೂ ಓದಿ: ಜ್ವಾಲಾಮುಖಿಯ ಗಾತ್ರ ಮತ್ತು ಸಂಕೀರ್ಣ ಬದಲಾವಣೆಗಳ ಇತಿಹಾಸವನ್ನು ಗಮನಿಸಿದರೆ, ಜ್ವಾಲಾಮುಖಿ ದೀರ್ಘಕಾಲದವರೆಗೆ ಸಕ್ರಿಯವಾಗಿದೆ ಎಂದು ನಾಸಾ ಹೇಳುತ್ತದೆ. ಜ್ವಾಲಾಮುಖಿಯ ಅಡಿಯಲ್ಲಿ ಗ್ಲೇಶಿಯರ್ ಐಸ್ ಕೂಡ ಇದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಈ ಮೂಲಕ ಮಂಗಳನ ವಿಕಾಸವನ್ನೂ ತಿಳಿಯಬಹುದು. ಇನ್‌ಸ್ಟಿಟ್ಯೂಟ್ ಮತ್ತು ಮಾರ್ಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ ಡಾ.ಪಾಸ್ಕಲ್ ಲೀ ಅವರು ಮಂಗಳ ಗ್ರಹದ ಭೂವಿಜ್ಞಾನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಅಲ್ಲಿ ಅವರು ಹಿಂದಿನ ಹಿಮನದಿಯ ಕುರುಹುಗಳನ್ನು ಕಂಡುಕೊಂಡರು. ನಂತರ ಅವರು ಅಳಿವಿನಂಚಿನಲ್ಲಿರುವ ಜ್ವಾಲಾಮುಖಿಯೊಳಗೆ ಇದ್ದಾರೆ ಎಂದು ಅವರು ಅರಿತುಕೊಂಡರು. ಮಂಗಳ ಗ್ರಹದಲ್ಲಿ ಇನ್ನೂ ದೊಡ್ಡ ಜ್ವಾಲಾಮುಖಿ ಇದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ, ಅದರ ಹೆಸರು ಒಲಿಂಪಸ್ ಮಾನ್ಸ್. ಈ ಜ್ವಾಲಾಮುಖಿ 22 ಕಿಮೀ ಎತ್ತರವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_684.txt b/zeenewskannada/data1_url7_500_to_1680_684.txt new file mode 100644 index 0000000000000000000000000000000000000000..d2cf3f6fc43f226dc0543d71442d5995dcb10d6e --- /dev/null +++ b/zeenewskannada/data1_url7_500_to_1680_684.txt @@ -0,0 +1 @@ +ಸಾಗರವನ್ನೇ ಆಳಿದ ಟೈಟಾನಿಕ್ ಅನ್ನು ಮರುನಿರ್ಮಾಣ ಮಾಡುತ್ತಿರುವ ವ್ಯಕ್ತಿ ಯಾರು? ನಿಮಗೆ ತಿಳಿದಿದೆಯೇ : ಟೈಟಾನಿಕ್ ಯೋಜನೆಯ ವಿಳಂಬದ ಬಗ್ಗೆ ಮಾತನಾಡಿದ ಕ್ಲೈವ್ ಪಾಮರ್, ಪಾವತಿ ವಿವಾದದಿಂದಾಗಿ 2015 ರಲ್ಲಿ ಸ್ವಲ್ಪ ಸಮಯದವರೆಗೆ ಅದನ್ನು ಸ್ಥಗಿತಗೊಳಿಸಲಾಯಿತು. 2018 ರಲ್ಲಿ, 2022 ರ ವೇಳೆಗೆ ಎಲ್ಲವೂ ಸರಿಯಾಗಲಿದೆ ಎಂದು ಪಾಮರ್ ಘೋಷಿಸಿದ್ದರು. ಈ ಯೋಜನೆ ವಿಳಂಬವಾಗಲು ಕೊರೊನಾ ಸಾಂಕ್ರಾಮಿಕವೂ ಒಂದು ಕಾರಣ ಎಂದರು. :ಟೈಟಾನಿಕ್ ಮುಳುಗಿ ಬಹಳ ದಿನಗಳಾದರರು, ಅದರ ಕಥೆಗಳು ಜನರ ಹೃದಯ ಮತ್ತು ಮನಸ್ಸಿನಲ್ಲಿ ಇನ್ನೂ ತಾಜಾವಾಗಿವೆ. 10 ವರ್ಷಗಳ ಹಿಂದೆ, 'ಧಂಕುಬರ್' ಟೈಟಾನಿಕ್-2 ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದಾಗ ಜಗತ್ತೇ ಬೆಚ್ಚಿಬಿದ್ದಿತ್ತು. ಅಂದು ಲಂಡನ್ ನ ರಿಟ್ಜ್ ಹೋಟೆಲ್ ನಲ್ಲಿ ಕ್ಲೈವ್ ಪಾಮರ್ ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ಭಾವನಾತ್ಮಕವಾಗಿ ಮಾಹಿತಿ ಹಂಚಿಕೊಂಡಿದ್ದರು. ಕಾರಣ ಏನೇ ಇರಲಿ, ಕಳೆದ ಒಂದು ದಶಕದಲ್ಲಿ ಈ ಯೋಜನೆಯು ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭವಾಗುವ ಬದಲು ಕಾಗದ ಮತ್ತು ಹಾರ್ಡ್ ಡಿಸ್ಕ್‌ಗಳಲ್ಲಿ ಹೂತುಹೋಗಿದೆ. ಇದೀಗ ಮತ್ತೊಮ್ಮೆ ಮುಳುಗುತ್ತಿರುವ ಟೈಟಾನಿಕ್ ನ ಜೀನಿ ಬಾಟಲಿಯಿಂದ ಹೊರಬಂದಿದೆ ಅಂತಲೇ ಹೇಳಬಹುದು. ಏನೇ ಇರಲಿ ಕ್ಲೈವ್ ಪಾಮರ್ ಯಾರೆಂದು ನಿಮಗೆ ತಿಳಿದಿದೆಯೇ.? ಅವರ ಯೋಜನೆಯು ಇದ್ದಕ್ಕಿದ್ದಂತೆ ಬೆಳಕಿಗೆ ಬಂದಿರುವುದರ ಹಿಂದಿನ ಕಾರಣವಾದರೂ ಏನು ಈ ಎಲ್ಲಾದರ ಮಾಹಿತಿ ಇಲ್ಲಿ ತಿಳಿಯಿರಿ.. ಟೈಟಾನಿಕ್ ಖಂಡಿತವಾಗಿಯೂ ಸಮುದ್ರಗಳನ್ನು ಆಳಲು ಬರುತ್ತದೆ. ಬಿಲಿಯನೇರ್ ಉದ್ಯಮಿ ಕ್ಲೈವ್ ಪಾಮರ್ ಮತ್ತೊಮ್ಮೆ ತಮ್ಮ ಭರವಸೆಯನ್ನು ಪುನರುಚ್ಚರಿಸಿದ್ದಾರೆ. ಸಿಡ್ನಿ ಒಪೇರಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಮರ್ ತಮ್ಮ ಕನಸಿನ ಯೋಜನೆಗೆ ಬದಲಾವಣೆಗಳನ್ನು ಬಹಿರಂಗಪಡಿಸಿದರು. ಈ ಸಮಯದಲ್ಲಿ, ಪಾಮರ್ ಟೈಟಾನಿಕ್ ರ ಪ್ರತಿಕೃತಿಯ ವಿನ್ಯಾಸವನ್ನು ಅನಾವರಣಗೊಳಿಸಿದರು. ದೃಷ್ಟಿಯನ್ನು ಪುನರುಚ್ಚರಿಸುತ್ತಾ, ಟೈಟಾನಿಕ್ ಪ್ರಪಂಚದ ಮುಂದೆ 'ಪ್ರೀತಿಯ ಸಂಕೇತ' ಮತ್ತು ಐಷಾರಾಮಿ ಸಂಕೇತವಾಗಿ ಉಳಿಯುತ್ತದೆ ಎಂದು ಪಾಮರ್ ಜಗತ್ತಿಗೆ ಭರವಸೆ ನೀಡಿದರು. ಇದನ್ನೂ ಓದಿ: ಟೈಟಾನಿಕ್‌ನ ಹಿಂದಿನ ವೈಭವವನ್ನು ಜಗತ್ತು ಮತ್ತೆ ನೋಡಲು ಯಾವಾಗ ಸಾಧ್ಯವಾಗುತ್ತದೆ ಎಂಬ ಪ್ರಸ್ತಾವನೆಗೆ ಯಾವುದೇ ದಿನಾಂಕ ಅಥವಾ ಸಮಯದ ಚೌಕಟ್ಟನ್ನು ನೀಡುವ ಬದಲು, ಅದನ್ನು ನಿರ್ಮಿಸಲು ತಾನು ಇನ್ನೂ ಹಡಗುಕಟ್ಟೆಯನ್ನು ಆಯ್ಕೆ ಮಾಡಿಲ್ಲ ಎಂದು ಪಾಮರ್ ಒಪ್ಪಿಕೊಂಡರು. ಒಂದು ದಶಕದ ಹಿಂದೆ, ಪಾಮರ್ ಲಂಡನ್‌ನ ರಿಟ್ಜ್ ಹೋಟೆಲ್‌ನಲ್ಲಿ ಟೈಟಾನಿಕ್ ನಿರ್ಮಾಣವನ್ನು ಘೋಷಿಸಿದ್ದರು. ನಂತರ ಇದು ನೆಪವೂ ಅಲ್ಲ, ಪ್ರಚಾರದ ಸ್ಟಂಟ್ ಅಲ್ಲ ಎಂದು ಪಟ್ಟು ಹಿಡಿದರು. ಟೈಟಾನಿಕ್ ಯೋಜನೆಯ ವಿಳಂಬದ ಬಗ್ಗೆ ಮಾತನಾಡುತ್ತಾ, ಪಾವತಿ ವಿವಾದದಿಂದಾಗಿ 2015 ರಲ್ಲಿ ಸ್ವಲ್ಪ ಸಮಯದವರೆಗೆ ಅದನ್ನು ಸ್ಥಗಿತಗೊಳಿಸಲಾಯಿತು. 2018 ರಲ್ಲಿ, 2022 ರ ವೇಳೆಗೆ ಎಲ್ಲವೂ ಸರಿಯಾಗಲಿದೆ ಎಂದು ಪಾಮರ್ ಘೋಷಿಸಿದ್ದರು. ಈ ಯೋಜನೆ ವಿಳಂಬವಾಗಲು ಕೊರೊನಾ ಸಾಂಕ್ರಾಮಿಕವೂ ಒಂದು ಕಾರಣ. 2023 ರ ಹೊತ್ತಿಗೆ ಟೈಟಾನಿಕ್ ಅನ್ನು ಮರುನಿರ್ಮಾಣ ಮಾಡಲು ತನ್ನ ಕಂಪನಿಯು ಹಡಗುಕಟ್ಟೆಯನ್ನು ಆಯ್ಕೆ ಮಾಡುತ್ತದೆ ಎಂದು ಪಾಮರ್ ಈ ಹಿಂದೆ ಹೇಳಿದ್ದರು. ಈಗ ಅವರು 2027 ರ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸಬಹುದು ಎಂದು ಹೇಳಿಕೊಂಡಿದ್ದಾರೆ. ಹಣದ ವ್ಯವಸ್ಥೆ ಮಾಡವುದರ ಜೊತೆಗೆ ಜೂನ್‌ ವೇಳೆಗೆ ಎಲ್ಲಾ ಬಿಡ್‌ಗಳು ಮತ್ತು ಗುತ್ತಿಗೆ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರು. ಇದನ್ನೂ ಓದಿ: ಡೆಲ್ಟಮರಿನ್‌ನಂತಹ ಕಂಪನಿಗಳ ಸಂಶೋಧನೆ ಮತ್ತು ಅಧ್ಯಯನಗಳು 56,000-ಟನ್ ಟೈಟಾನಿಕ್ ಹಡಗಿನ ವೆಚ್ಚ $ 500 ಮಿಲಿಯನ್‌ನಿಂದ $ 1 ಬಿಲಿಯನ್ ಆಗಿರಬಹುದು ಎಂದು ಅಂದಾಜಿಸಿದೆ. ಪಾಮರ್ ತನ್ನ ಪ್ರಸ್ತಾವಿತ ಟೈಟಾನಿಕ್ ನ ಎಲ್ಲಾ ಒಂಬತ್ತು ಡೆಕ್‌ಗಳ ವಿವರವಾದ 3D ರೆಂಡರಿಂಗ್‌ಗಳನ್ನು ಒಳಗೊಂಡ 5-ನಿಮಿಷದ ವೀಡಿಯೊವನ್ನು ತೋರಿಸಿದನು, ಟೈಟಾನಿಕ್ ಮೂಲ ಟೈಟಾನಿಕ್‌ನ ಒಳಾಂಗಣ ಅಲಂಕಾರ ಮತ್ತು ಕ್ಯಾಬಿನ್ ವಿನ್ಯಾಸವನ್ನು ನಕಲಿಸುತ್ತದೆ ಎಂದು ಹೇಳಿಕೊಂಡನು. ಅಂದರೆ ಅದು ಮೊದಲಿನಂತೆಯೇ ಕಾಣುತ್ತದೆ. ಇದರಲ್ಲಿ ಪ್ರಪಂಚದಾದ್ಯಂತದ ಐಷಾರಾಮಿ ಸೇವೆಗಳು ಲಭ್ಯವಿರುತ್ತವೆ. ತನ್ನ ಯೋಜನೆಯನ್ನು ವಿವರಿಸುವಾಗ, 1997 ರ ಜೇಮ್ಸ್ ಕ್ಯಾಮರೂನ್‌ನ ಚಲನಚಿತ್ರದಿಂದ ಜ್ಯಾಕ್ ಮತ್ತು ರೋಸ್‌ನ ಪ್ರೇಮಕಥೆಯನ್ನು ಉಲ್ಲೇಖಿಸಿದ ಪಾಮರ್, ಟೈಟಾನಿಕ್ ನ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಶಾಂತಿಯನ್ನು ಉತ್ತೇಜಿಸಲು ಟೈಟಾನಿಕ್ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಅವರು ಭಾವಿಸುತ್ತಾರೆ. 70 ವರ್ಷದ ಪಾಮರ್ ಬ್ರಿಟನ್ ಸಂಸದರಾಗಿದ್ದಾರೆ. ಅವರು ತಮ್ಮ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ಕ್ವಾಲಿವ್ ಪಾಮರ್ ಒಬ್ಬ ಬಿಲಿಯನೇರ್ ಉದ್ಯಮಿ. ಅವರು ಹಡಗು ನಿರ್ಮಾಣ ಕಂಪನಿ ಬ್ಲೂ ಸ್ಟಾರ್ ಲೈನ್ ಮಾಲೀಕರು. ಇದನ್ನೂ ಓದಿ: ಕ್ವಾಲಿವ್ ಪಾಮರ್ ಒಬ್ಬ ಬಿಲಿಯನೇರ್ ಉದ್ಯಮಿ. ಅವರು ಹಡಗು ನಿರ್ಮಾಣ ಕಂಪನಿ ಬ್ಲೂ ಸ್ಟಾರ್ ಲೈನ್ ಮಾಲೀಕರು. 70 ವರ್ಷದ ಪಾಲ್ಮರ್ ಆಸ್ಟ್ರೇಲಿಯಾದಿಂದ ಸಂಸದರಾಗಿದ್ದಾರೆ. ಅವರು ದೇಶದಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ಯುನೈಟೆಡ್ ಆಸ್ಟ್ರೇಲಿಯಾ ಪಕ್ಷದ ನಾಯಕರು ಕೂಡ ಆಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_685.txt b/zeenewskannada/data1_url7_500_to_1680_685.txt new file mode 100644 index 0000000000000000000000000000000000000000..f48526cf56042fc9500bc176669718c86d391ef0 --- /dev/null +++ b/zeenewskannada/data1_url7_500_to_1680_685.txt @@ -0,0 +1 @@ +ವಿಶ್ವದ ಅತ್ಯಂತ ಹಳೆಯ ಲಿಪ್ಸ್ಟಿಕ್‌ಗೆ 4000 ವರ್ಷಗಳಷ್ಟು ಇತಿಹಾಸವಿದೆ..! ಇದರ ಬಗ್ಗೆ ತಿಳಿಯಿರಿ : ವಿಶ್ವದ ಅತ್ಯಂತ ಹಳೆಯ ಲಿಪ್ಸ್ಟಿಕ್ ಇರಾನ್ನಲ್ಲಿ ಕಂಡುಬಂದಿದೆ. ಈ ವಸ್ತುವು 4,000 ವರ್ಷಗಳಷ್ಟು ಹಳೆಯದು ಮತ್ತು ಪ್ರಪಂಚದ ಮೊದಲ ಲಿಪ್ಸ್ಟಿಕ್ ಅಥವಾ ಲಿಪ್ ಪೇಂಟ್ ಎಂದು ನಂಬಲಾಗಿದೆ. ಈ ಲಿಪ್ಸ್ಟಿಕ್ ಒಂದು ಸಣ್ಣ ಸುಂದರವಾಗಿ ಮಾಡಿದ ಕಲ್ಲಿನ ಬಾಟಲಿಯಲ್ಲಿತ್ತು. ' :ಲಿಪ್‌ಸ್ಟಿಕ್ ಇರಾನ್‌ನಲ್ಲಿ ಪತ್ತೆಯಾಗಿದೆ. ಈ ವಸ್ತುವು 4,000 ವರ್ಷಗಳಷ್ಟು ಹಳೆಯದಾಗಿದೆ. ಪ್ರಪಂಚದ ಮೊದಲ ಲಿಪ್ಸ್ಟಿಕ್ ಅಥವಾ ಲಿಪ್ ಪೇಂಟ್ ಎಂದು ನಂಬಲಾಗಿದೆ. ಈ ಲಿಪ್ಸ್ಟಿಕ್ ಒಂದು ಸಣ್ಣ ಸುಂದರವಾಗಿ ಮಾಡಿದ ಕಲ್ಲಿನ ಬಾಟಲಿಯಲ್ಲಿತ್ತು. ಈ ಸೀಸೆಯನ್ನು ಗಾಢ ಕೆಂಪು ಬಣ್ಣದ ಪೇಸ್ಟ್‌ನಿಂದ ತುಂಬಿಸಲಾಗಿತ್ತು. ಇರಾನ್‌ನ ಆಗ್ನೇಯ ಭಾಗದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಈ ಲೇಪನವು ಎಷ್ಟು ಗಟ್ಟಿಯಾಗಿದೆ ಅಥವಾ ದ್ರವವಾಗಿದೆ ಎಂದು ವಿಜ್ಞಾನಿಗಳಿಗೆ ಇನ್ನೂ ಖಚಿತವಾಗಿಲ್ಲ, ಆದ್ದರಿಂದ ಇದು ಇಂದಿನ ಲಿಪ್‌ಸ್ಟಿಕ್‌ಗಿಂತ ಲಿಪ್ ಪೇಂಟ್‌ನಂತಿರಬಹುದು ಎಂದು ಅವರು ಭಾವಿಸುತ್ತಾರೆ. ವಿಶ್ವದ ಅತ್ಯಂತ ಹಳೆಯ ಲಿಪ್ಸ್ಟಿಕ್ ವಿಜ್ಞಾನಿಗಳು ಈ ಪ್ರಾಚೀನ ಲಿಪ್ಸ್ಟಿಕ್ ಅನ್ನು ಮೊದಲು ಇರಾನ್ನಲ್ಲಿ ಕಂಡುಹಿಡಿದರು. ಈ ವಸ್ತುವು ಕಂಚಿನ ಯುಗದದು, ಅಂದರೆ ಸುಮಾರು 4000 ವರ್ಷಗಳಷ್ಟು ಹಳೆಯದು. 2001 ರಲ್ಲಿ ವಿಜ್ಞಾನಿಗಳು ಈ ಲಿಪ್ಸ್ಟಿಕ್ ಅನ್ನು ಕಂಡುಹಿಡಿದರು, ಪ್ರವಾಹದಿಂದಾಗಿ ಬಹಳ ಹಳೆಯ ಸ್ಮಶಾನಗಳು ನೆಲದಿಂದ ಹೊರಬಂದವು. ಈ ಆವಿಷ್ಕಾರವು ಫೆಬ್ರವರಿಯಲ್ಲಿ "ವೈಜ್ಞಾನಿಕ ವರದಿಗಳು" ನಿಯತಕಾಲಿಕದಲ್ಲಿ ವರದಿಯಾಗಿದೆ. ಇದನ್ನೂ ಓದಿ: ಪ್ರವಾಹದ ನಂತರ ಹೊರಹೊಮ್ಮಿದ ಅವಶೇಷಗಳು ಅಧ್ಯಯನದ ಪ್ರಕಾರ, ಇರಾನ್‌ನ ಹಲೀಲ್ ನದಿ ಕಣಿವೆಯಲ್ಲಿ 2001 ರ ಪ್ರವಾಹವು ಕಂಚಿನ ಯುಗದ ಮರಹಶಿ ನಾಗರಿಕತೆಯ ಹಳೆಯ ಅವಶೇಷಗಳನ್ನು ಹೊರತಂದಿದೆ. ಈ ನಾಗರಿಕತೆಯು ಮೆಸೊಪಟ್ಯಾಮಿಯಾದೊಂದಿಗೆ ಪ್ರವರ್ಧಮಾನಕ್ಕೆ ಬಂದ ಪ್ರಬಲ ಜನರ ನಾಗರಿಕತೆ ಎಂದು ನಂಬಲಾಗಿದೆ. ಪುರಾತನ ಲಿಪ್ಸ್ಟಿಕ್ ಬಾಟಲಿಯು ಆಭರಣಗಳು, ಶಸ್ತ್ರಾಸ್ತ್ರಗಳು ಮತ್ತು ಸೂಕ್ಷ್ಮವಾಗಿ ತಯಾರಿಸಿದ ಮಡಿಕೆಗಳು ಪತ್ತೆಯಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ. ಇವುಗಳನ್ನು ಇರಾನಿನ ಅಧಿಕಾರಿಗಳು ಅವಶೇಷಗಳಿಂದ ಲೂಟಿ ಮಾಡಿದ ವಸ್ತುಗಳಿಂದ ವಶಪಡಿಸಿಕೊಂಡರು ಮತ್ತು ನಂತರ ಪುರಾತನ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದರು. ಇದನ್ನೂ ಓದಿ: ಒಂದು ಸಣ್ಣ ಹಸಿರು ಕಲ್ಲಿನ ಸೀಸೆ ಅಧ್ಯಯನದಲ್ಲಿ, ಸಂಶೋಧಕರು "ಇರಾನ್‌ನ ಕೆರ್ಮನ್ ಪ್ರಾಂತ್ಯದ ಜಿರೋಫ್ಟ್ ಪ್ರದೇಶದಲ್ಲಿ ಲೂಟಿ ಮಾಡಿದ ಮತ್ತು ಚೇತರಿಸಿಕೊಂಡ ಅನೇಕ ವಸ್ತುಗಳ ಪೈಕಿ, ಒಂದು ಸಣ್ಣ ಹಸಿರು ಕಲ್ಲಿನ ಬಾಟಲಿಯು ಗಾಢ ಕೆಂಪು ಸೌಂದರ್ಯವರ್ಧಕಗಳನ್ನು ಒಳಗೊಂಡಿತ್ತು, ಅದನ್ನು ತುಟಿ ಬಣ್ಣಕ್ಕಾಗಿ ಬಳಸಿರಬಹುದು." ಇದು ಒಂದು ಲೇಪನ ಅಥವಾ ಬಣ್ಣ ಇರಬಹುದು. ಸೀಸೆಯನ್ನು ಮೊದಲು ಇರಾನ್‌ನ ಜಿರೋಫ್ಟ್ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು ಮತ್ತು ನಂತರ ಇಟಲಿಯ ಪಡುವಾ ವಿಶ್ವವಿದ್ಯಾಲಯ, ಇರಾನ್‌ನ ಟೆಹ್ರಾನ್ ವಿಶ್ವವಿದ್ಯಾಲಯ ಮತ್ತು ರೋಮ್‌ನ ಇಂಟರ್ನ್ಯಾಷನಲ್ ಅಸೋಸಿಯೇಶನ್ ಫಾರ್ ಮೆಡಿಟರೇನಿಯನ್ ಮತ್ತು ಓರಿಯಂಟಲ್ ಸ್ಟಡೀಸ್‌ನ ಸಂಶೋಧಕರು ವಿಶ್ಲೇಷಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_686.txt b/zeenewskannada/data1_url7_500_to_1680_686.txt new file mode 100644 index 0000000000000000000000000000000000000000..156b3f197c8e891e27a6c27f6e8fa9a62ce72ceb --- /dev/null +++ b/zeenewskannada/data1_url7_500_to_1680_686.txt @@ -0,0 +1 @@ +: ಸತ್ತವರೊಂದಿಗೆ ಮಾತನಾಡುವಂತೆ ಮಾಡುವ ತಂತ್ರಜ್ಞಾನ..! ಒಮ್ಮೆ ಮಾತನಾಡಲು ಕೇವಲ $10 : ಸಿರಿಯನ್ ನಟಿ ಸಿರಿನ್ ಮಲಾಸ್ ತನ್ನ ತಾಯಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಾಗ, ದುಃಖವನ್ನು ನಿಭಾಯಿಸಲು ಅವಳು ಹೊಸ ಮಾರ್ಗವನ್ನು ಕಂಡುಕೊಂಡಳು. ಪ್ರಾಜೆಕ್ಟ್ ಡಿಸೆಂಬರ್ ಎಂಬ ಎಐ ಆಧಾರಿತ ಬೋಟ್ ವ್ಯವಸ್ಥೆಯು ತನ್ನ ತಾಯಿಯ ನೆನಪಿಸಿಕೊಳ್ಳಲು ಸಹಾಯ ಮಾಡಿದೆ ಎಂದರು. :-ಆಧಾರಿತ ಬೋಟ್ ಸಿಸ್ಟಮ್ ಪ್ರಾಜೆಕ್ಟ್ ಡಿಸೆಂಬರ್‌ನ ಬಗ್ಗೆ ನೀವೂ ಎಂದಾದರೂ ಕೇಳಿದ್ದೀರಾ ? ಈ ತಂತ್ರಜ್ಞಾನದಿಂದಾಗುವ ಪ್ರಯೋಜನವಾದ್ರೂ ಏನು, ಅಲ್ಲದೇ ಇದು ಸತ್ತವರ ಜೊತೆ ಮಾತನಾಡುವಂತೆ ಮಾಡುತ್ತದೆ ಅಂತೆ ? ಹಾಗಾದರೆ ಈ ತಂತ್ರಜ್ಞಾನ ಬಗ್ಗೆ ಕುತೂಹಲ ನಿಮ್ಮ ಮನಸ್ಸಿನಲ್ಲಿ ಸೃಷ್ಟಿಯಾಗಿರಬೇಕಲ್ಲವೇ, ಬನ್ನಿ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣೋ.. ಆಶ್ಚರ್ಯವಾದರೂ ಸತ್ಯ, ಸಾವು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲದಿದ್ದರೂ, ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಜೀವನದಲ್ಲಿ ಎದುರಿಸಬೇಕಾದ ಕಟುವಾದ ವಾಸ್ತವಗಳಲ್ಲಿ ಒಂದಾಗಿದೆ. ಆ ನಷ್ಟದ ದುಃಖವನ್ನು ನಿಭಾಯಿಸುವಲ್ಲಿ ಜನರು ಭಿನ್ನವಾಗಿರುತ್ತಾರೆ. ಕೆಲವರಿಗೆ ಕೆಲವು ದಿನಗಳು ಮತ್ತು ಇನ್ನೂ ಕೆಲವರಿಗೆ ವರ್ಷಗಳೇ ಬೇಕಾಗಬಹುದು. ಇದನ್ನೂ ಓದಿ: ವಾಸ್ತವದೊಂದಿಗೆ ಹೇಗೆ ಮುಂದುವರಿಯುವುದು ಎಂದು ಲೆಕ್ಕಾಚಾರ ಮಾಡುವುದು ಕಷ್ಟವಾದರೂ, ಸಾಮಾನ್ಯ ಜೀವನಕ್ಕೆ ಮರಳಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು. ಪ್ರೀತಿಪಾತ್ರರನ್ನು ಕಳೆದುಕೊಂಡವರು ತಮ್ಮ ಪ್ರೀತಿಪಾತ್ರರ ಅನುಪಸ್ಥಿತಿಯನ್ನು ಅನುಭವಿಸುವುದು ಸಹಜವಾದರೂ, ತಂತ್ರಜ್ಞಾನವು ಆ ನಿಟ್ಟಿನಲ್ಲಿಯೂ ಶೂನ್ಯವನ್ನು ತುಂಬಬಲ್ಲದು. ತಂತ್ರಜ್ಞಾನದ ಹೊಸ ಯುಗದಲ್ಲಿ, ಸಾವಿನ ದುಃಖವನ್ನು ಸಹ ಸುಲಭವಾಗಿ ನಿವಾರಿಸಬಹುದು ಎಂದು ತೋರಿಸುವ ಒಂದು ಸತ್ಯವೇ, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಮಾತಾಗಿದೆ. ತಾಯಿಯನ್ನು ಕಳೆದುಕೊಂಡ ನಟಿಯೊಬ್ಬರು ತಂತ್ರಜ್ಞಾನದ ನೆರವಿನಿಂದ ಹೇಗೆ ನಿಭಾಯಿಸಿದರು ಎಂಬುದನ್ನು ಸ್ಕೈ ನ್ಯೂಸ್ ವರದಿ ಮಾಡಿದೆ. ಇದನ್ನೂ ಓದಿ: ಸಿರಿಯನ್ ನಟಿ ಸಿರಿನ್ ಮಲಾಸ್ ತನ್ನ ತಾಯಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಾಗ, ದುಃಖವನ್ನು ನಿಭಾಯಿಸಲು ಅವಳು ಹೊಸ ಮಾರ್ಗವನ್ನು ಕಂಡುಕೊಂಡಳು. ಪ್ರಾಜೆಕ್ಟ್ ಡಿಸೆಂಬರ್ ಎಂಬ ಎಐ ಆಧಾರಿತ ಬೋಟ್ ವ್ಯವಸ್ಥೆಯು ತನ್ನ ತಾಯಿಯ ನೆನಪಿಸಿಕೊಳ್ಳಲು ಸಹಾಯ ಮಾಡಿದೆ. "ಸತ್ತವರನ್ನು ಅನುಕರಿಸುವ" ತಂತ್ರಜ್ಞಾನ ಏನು ಮಾಡಿದೆ ಎಂದು ನಿಮಗೆ ತಿಳಿದಿದೆಯೇ? ಉಪಕರಣವನ್ನು ಬಳಸಿದ ಮಹಿಳೆ ಸಿರಿನ್ ಮಲಾಸ್, ತನ್ನ ತಾಯಿಯ ಪ್ರತ್ಯೇಕತೆಯಿಂದ ಸಾಂತ್ವನವನ್ನು ಕಂಡುಕೊಂಡಳು, ಆದರೆ ಅದು ಕೆಲವೊಮ್ಮೆ "ಭಯಾನಕ" ಕೂಡ ಆಗಿತ್ತು. ಉಪಕರಣವನ್ನು ಬಳಸಿ ಸತ್ತ ತಾಯಿಯೊಂದಿಗೆ ಮಾತನಾಡಿದ ನಟಿ ಅಂತಿಮವಾಗಿ ದಿಗ್ಭ್ರಮೆಗೊಂಡರು. ಸಿರಿನ್ ಮಲಾಸ್ ಅವರು 2015 ರಲ್ಲಿ ತಮ್ಮ ಸ್ಥಳೀಯ ಸಿರಿಯಾವನ್ನು ತೊರೆದು ಜರ್ಮನಿಗೆ ತೆರಳಿದ್ದರು. ಅವಳು ಮಗುವಾದ ನಂತರ, ಅವಳು ತನ್ನ ತಾಯಿಯನ್ನು ಭೇಟಿಯಾಗಲು ಬಯಸಿದ್ದಳು. ಆದರೆ ಅವರು ತಮ್ಮ ತಾಯಿಯನ್ನು ಭೇಟಿಯಾಗುವ ಮೊದಲು, 82 ವರ್ಷ ವಯಸ್ಸಿನವರು ಮೂತ್ರಪಿಂಡ ವೈಫಲ್ಯದಿಂದ ಅನಿರೀಕ್ಷಿತವಾಗಿ ನಿಧನರಾದರು. ಇದನ್ನೂ ಓದಿ: ತಾಯಿ ನಜಾ 2018 ರಲ್ಲಿ ನಿಧನರಾದಾಗ, ದುಃಖವು ಅಸಹನೀಯವಾಗಿತ್ತು ಮತ್ತುಆ ದುಃಖವನ್ನು ಸಹಿಸಲಾಗಲಿಲ್ಲ ಎಂದು ಮಲಾಸ್ ಹೇಳುತ್ತಾರೆ. ತಾಯಿ ಇಲ್ಲ ಎಂಬ ಆಲೋಚನೆ ನನ್ನನ್ನು ಕೊಲ್ಲಲು ಪ್ರಾರಂಭಿಸಿತು. ಅವರೊಂದಿಗೆ ಮಾತನಾಡುವ ಹಂಬಲ ಮತ್ತು ಬಯಕೆ ನನ್ನನ್ನು ಹಿಂಸಿಸಿತು ಎಂದು ಮಾಲಾಸ್ ಹೇಳುತ್ತಾರೆ. ನಾಲ್ಕು ವರ್ಷಗಳ ನಂತರ ತನ್ನ ತಾಯಿಯ ನಷ್ಟವನ್ನು ನಿಭಾಯಿಸಲು ಹೆಣಗಾಡುತ್ತಿದ್ದ ಮಾಲಾಸ್ ಡಿಸೆಂಬರ್ ಯೋಜನೆಯ ಬಗ್ಗೆ ಕೇಳಿದಳು. ಯೋಜನೆಯಲ್ಲಿ, ಒಬ್ಬರ ಸ್ವಂತ ವಿವರಗಳು ಮತ್ತು ತಾಯಿಯ ವಿವರಗಳೊಂದಿಗೆ (ವಯಸ್ಸು, ತಾಯಿಯೊಂದಿಗಿನ ಸಂಬಂಧ, ಇತ್ಯಾದಿ) ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ತನ್ನ ತಾಯಿಯೊಂದಿಗಿನ ಸಂಭಾಷಣೆಗೆ ಮಲಾಸ್‌ನ ಎಲ್ಲಾ ಪ್ರತಿಕ್ರಿಯೆಗಳು ಶೀಘ್ರದಲ್ಲೇ ನ GPT2 ಆವೃತ್ತಿಯಿಂದ ನಡೆಸಲ್ಪಡುವ ಚಾಟ್‌ಬಾಟ್‌ಗೆ ಹೋಯಿತು. (ಚಾಟ್‌ಜಿಪಿಟಿಯ ಹಿಂದಿನ ಭಾಷಾ ಮಾದರಿಯ ಪ್ರಾಥಮಿಕ ಆವೃತ್ತಿ). ಉಪಕರಣವು ಇನ್‌ಪುಟ್‌ಗಳ ಆಧಾರದ ಮೇಲೆ ಮಲಾಸ್‌ನ ತಾಯಿಯ ಪ್ರೊಫೈಲ್ ಅನ್ನು ರಚಿಸಿದೆ. ಇದನ್ನೂ ಓದಿ: ವರ್ಡ್ ಪ್ರಿಡಿಕ್ಷನ್ ಟೂಲ್ ಅನ್ನು ಹೋಲುವ ಪ್ರಶ್ನೆಗಳಿಗೆ ಉತ್ತರಗಳನ್ನು ರಚಿಸಲು ವೆಬ್‌ನಾದ್ಯಂತ ವ್ಯಾಪಕ ಶ್ರೇಣಿಯ ಪುಸ್ತಕಗಳು, ಲೇಖನಗಳು ಮತ್ತು ಪಠ್ಯಗಳ ಮೇಲೆ ಈ ರೀತಿಯ ಮಾದರಿಗಳನ್ನು ಸಾಮಾನ್ಯವಾಗಿ ತರಬೇತಿ ನೀಡಲಾಗುತ್ತದೆ. $10 ಕ್ಕೆ, ಬಳಕೆದಾರರು ಸುಮಾರು ಒಂದು ಗಂಟೆಗಳ ಕಾಲ ಚಾಟ್‌ಬಾಟ್‌ಗೆ ಸಂದೇಶ ಕಳುಹಿಸಬಹುದು. ಇದರಲ್ಲಿ ಮಾಲಾಸ್ ತನ್ನ ತಾಯಿಯೊಂದಿಗೆ ಸಂವಹನ ನಡೆಸುವ ಅವಕಾಶಗಳನ್ನು ಕೃತಕ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಯಿತು. ಇದನ್ನೂ ಓದಿ: ಅವಳು ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವಂತೆ ಭಾಸವಾದ ಕ್ಷಣಗಳು ಮತ್ತು ಬೇರೆಯವರು ಪ್ರತಿಕ್ರಿಯಿಸುತ್ತಿರುವಂತೆ ಭಾಸವಾದ ಕ್ಷಣಗಳು ಇದ್ದವು ಎಂದು ಅವರು ಹೇಳುತ್ತಾರೆ. ಅಂತೆಯೇ, ಚಾಟ್‌ಬಾಟ್‌ನೊಂದಿಗೆ ಮಾತನಾಡುವಾಗ ಕೆಲವೊಮ್ಮೆ ಅವರು ತುಂಬಾ ಹೆದರುತ್ತಿದ್ದರು ಎಂದು ಅವರು ಹೇಳುತ್ತಾರೆ. ಚಾಟ್‌ಬಾಟ್ ಸಂಭಾಷಣೆಗಳಲ್ಲಿ ತನ್ನ ತಾಯಿ ಅವಳನ್ನು ಕರೆಯುವ ಮುದ್ದಿನ ಹೆಸರಿನಿಂದ ಅವಳನ್ನು ಉಲ್ಲೇಖಿಸಲು ಚಲಿಸುತ್ತಿದೆ ಎಂದು ಚಿರಿನ್ ಹೇಳುತ್ತಾರೆ. ನೀವು ಚೆನ್ನಾಗಿ ತಿನ್ನುತ್ತಿದ್ದೀರಾ ಎಂದು ರೂಪಕ ತಾಯಿ ಕೇಳುವುದರೊಂದಿಗೆ ನಾನು ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಸಾವನ್ನು ಜಯಿಸಲಾಗದಿದ್ದರೂ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸತ್ತವರ ಮಾಹಿತಿಯನ್ನು ಬಳಸಿಕೊಂಡು ಅವರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಒದಗಿಸುತ್ತದೆ. ಅಲ್ಲದೇ ಈ ಸೇವೆಗಳು ಹೆಚ್ಚುತ್ತಿವೆ ಎಂಬುದು ಗಮನಾರ್ಹ ವಿಷಯವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_687.txt b/zeenewskannada/data1_url7_500_to_1680_687.txt new file mode 100644 index 0000000000000000000000000000000000000000..a27a415e8c0b26a62c2fe12c800f781324667dbb --- /dev/null +++ b/zeenewskannada/data1_url7_500_to_1680_687.txt @@ -0,0 +1 @@ +: ಎಲೆಕ್ಟ್ರಿಕ್ ವಾಹನಗಳ ವಿಷಯದಲ್ಲಿ ನಾರ್ವೆ ಹೇಗೆ ನಂಬರ್ 1 ಸ್ಥಾನದಲ್ಲಿದೆ ! ನಿಮಗೆ ಗೊತ್ತೆ : ಜನವರಿಯಲ್ಲಿ ಯುಕೆಯಲ್ಲಿ ನೋಂದಾಯಿಸಲಾದ ಹೊಸ ಕಾರುಗಳಲ್ಲಿ ಕೇವಲ 14.7% ಮಾತ್ರ ಎಲೆಕ್ಟ್ರಿಕ್ ಆಗಿದ್ದವು. ಯುರೋಪಿಯನ್ ಒಕ್ಕೂಟದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಜನವರಿಯಲ್ಲಿ ಮಾರಾಟವಾದ ಕಾರುಗಳಲ್ಲಿ ಕೇವಲ 10.9% ಮಾತ್ರ. :ಎಲೆಕ್ಟ್ರಿಕ್ ವಾಹನಗಳ ಮಾರಾಟದ ವಿಷಯದಲ್ಲಿ ನಾರ್ವೆ ಎಲ್ಲರನ್ನೂ ಹಿಂದಟ್ಟಿದೆ . ದಿ ಗಾರ್ಡಿಯನ್ ವರದಿಯ ಪ್ರಕಾರ, 2023 ರಲ್ಲಿ ದೇಶದಲ್ಲಿ ಮಾರಾಟವಾದ ಖಾಸಗಿ ವಾಹನಗಳಲ್ಲಿ 82.4% ಎಲೆಕ್ಟ್ರಿಕ್ ವಾಹನಗಳಾಗಿವೆ. ಜನವರಿಯಲ್ಲಿ ಈ ಅಂಕಿ ಅಂಶವು 92.1% ಆಗಿತ್ತು. ಮುಂದಿನ ವರ್ಷ ಈ ಡೇಟಾವನ್ನು 100% ತಲುಪಲು ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಾರ್ವೆಯ ಈ ಸಾಧನೆ ಎಷ್ಟು ದೊಡ್ಡದು ಎಂಬುದು ಇತರ ಕೆಲವು ದೇಶಗಳ ಸ್ಥಿತಿಯಿಂದ ತಿಳಿಯುತ್ತದೆ. ನಾವು ಯುಕೆ ಬಗ್ಗೆ ನೋಡೋದಾದರೆ, ಹೊಸ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲಿನ ನಿಷೇಧವನ್ನು ಇತ್ತೀಚೆಗೆ 2030 ರ ಬದಲಿಗೆ 2035 ಕ್ಕೆ ತಳ್ಳಲಾಗಿದೆ. ಜನವರಿಯಲ್ಲಿ ಇಲ್ಲಿ ನೋಂದಣಿಯಾದ ಹೊಸ ಕಾರುಗಳಲ್ಲಿ ಕೇವಲ 14.7% ಮಾತ್ರ ಎಲೆಕ್ಟ್ರಿಕ್ ಕಾರುಗಳಾಗಿವೆ. ಯುರೋಪಿಯನ್ ಒಕ್ಕೂಟದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಜನವರಿಯಲ್ಲಿ ಮಾರಾಟವಾದ ಕಾರುಗಳಲ್ಲಿ ಕೇವಲ 10.9% ಮಾತ್ರ . ಇದನ್ನೂ ಓದಿ: ನಾರ್ವೆಗೆ ಸಾರಿಗೆ ಕ್ರಾಂತಿ ಹೇಗೆ ಬಂದಿತು? ಇಲ್ಲಿಯ ಪರ್ವತಗಳು, ದೀರ್ಘ, ಶೀತ ಚಳಿಗಾಲ ಮತ್ತು ವ್ಯಾಪಕವಾಗಿ ಚದುರಿದ ಜನಸಂಖ್ಯೆಯೊಂದಿಗೆ, ನಾರ್ವೆ ಸಾರಿಗೆಯಲ್ಲಿ ಕ್ರಾಂತಿಯನ್ನುಂಟುಮಾಡಲು ಕಷ್ಟಕರವಾದ ದೇಶವಾಗಿದೆ. ಆದರೂ ಉತ್ತಮ ಬದಲಾವಣೆ ತಂದು ತೋರಿಸಿದೆ. 'ಇದಕ್ಕೆ ಕಾರಣ, ಉತ್ತಮ ತೆರಿಗೆ ನೀತಿಗಳು'. 120,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕ್ಲಬ್ ನಾರ್ವೇಜಿಯನ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಕ್ರಿಸ್ಟಿನಾ ಬೂ ಹೇಳಿದರು. ಇದನ್ನೂ ಓದಿ: ನಾರ್ವೆ ಯಾವಾಗಲೂ ಹೊಸ ಕಾರುಗಳ ಮೇಲೆ ಭಾರೀ ತೆರಿಗೆಯನ್ನು ವಿಧಿಸುತ್ತದೆ ಎಂದು ಬೂ ಹೇಳಿದರು. 90 ರ ದಶಕದಲ್ಲಿ, ಪರಿಸರವಾದಿಗಳ ಒತ್ತಡದ ಮೇರೆಗೆ, ಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಸರ್ಕಾರವು ಈ ತೆರಿಗೆಗಳನ್ನು ತೆಗೆದುಹಾಕಲು ಪ್ರಾರಂಭಿಸಿತು, ಆಗ ಯಾವುದೂ ಇಲ್ಲದಿದ್ದರೂ ಸಹ. ನಂತರ, ಎಲೆಕ್ಟ್ರಿಕ್ ಮಾದರಿಗಳು ಲಭ್ಯವಾದಾಗ, ಜನರು ಅವುಗಳನ್ನು ಖರೀದಿಸಲು ಪ್ರಾರಂಭಿಸಿದರು, ಏಕೆಂದರೆ ಕಾರುಗಳ ಹೊರಸೂಸುವಿಕೆಗೆ ಅನುಗುಣವಾಗಿ ತೆರಿಗೆ ವಿಧಿಸಲಾಯಿತು. ಪ್ರಪಂಚದ ಬೇರೆಡೆಗಳಲ್ಲಿ, ಎಲೆಕ್ಟ್ರಿಕ್ ಕಾರುಗಳು ಗಳ ಹೆಚ್ಚಿನ ಉತ್ಪಾದನಾ ವೆಚ್ಚಗಳ ಕಾರಣದಿಂದಾಗಿ ಹೆಚ್ಚು ದುಬಾರಿಯಾಗಿದೆ - ಮತ್ತು ಉಳಿಯುತ್ತವೆ. ನಾವು ಇತರ ದೇಶಗಳಂತೆ ನೇರ ಸಬ್ಸಿಡಿಗಳನ್ನು ನೀಡಿಲ್ಲ; ನಾವು ತೆರಿಗೆ ವಿಧಿಸಿದ್ದೇವೆ ಮತ್ತು ನಾವು ತೆರಿಗೆ ವಿಧಿಸಿಲ್ಲ. 'ಜನಸಂಖ್ಯೆಯ ಪ್ರಭಾವ ಮತ್ತು ರಾಜಕೀಯದ ಪ್ರಭಾವ' ನಾರ್ವೆಯ ಯಶಸ್ಸು ತನ್ನ ರಾಜಕೀಯದಂತೆಯೇ ಅದರ ಜನಸಂಖ್ಯೆಯ ಗಾತ್ರದೊಂದಿಗೆ ಹೆಚ್ಚು ಸಂಬಂಧವನ್ನು ಹೊಂದಿದೆ ಎಂದು ಬೂ ಹೇಳುತ್ತಾರೆ. ಅವರು ಹೇಳುತ್ತಾರೆ, 'ನಮ್ಮದು ಚಿಕ್ಕ ದೇಶ, ಆದ್ದರಿಂದ ನಾಗರಿಕ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯ ನಡುವೆ ಸಾಕಷ್ಟು ಸಹಕಾರವಿದೆ. ಸಂಸದರೊಂದಿಗೆ ಸಭೆ ನಡೆಸುವುದು ನಮಗೆ ಕಷ್ಟವಲ್ಲ, ಹಾಗಾಗಿ ಅದು ಕೇವಲ ಮೇಲಿಂದ ಕೆಳಗಿರುವ ಪರಿಸ್ಥಿತಿಯಾಗಿರಲಿಲ್ಲ; ಅದು ಕೂಡ ಕೆಳಗಿನಿಂದ ಮೇಲಕ್ಕೆ ಇತ್ತು. ನಾರ್ವೆಯ ಪ್ರಮಾಣಾನುಗುಣವಾದ, ಬಹು-ಪಕ್ಷ ವ್ಯವಸ್ಥೆಯು ಅನೇಕವೇಳೆ ಒಕ್ಕೂಟಗಳು ಮತ್ತು ಅಲ್ಪಸಂಖ್ಯಾತ ಸರ್ಕಾರಗಳನ್ನು ಉತ್ಪಾದಿಸುತ್ತದೆ, ಇದರರ್ಥ ಇತರ ದೇಶಗಳಲ್ಲಿ ಕಂಡುಬರುವಂತೆ ಹೊರಸೂಸುವಿಕೆಯನ್ನು ರಾಜಕೀಯಗೊಳಿಸಲಾಗಿಲ್ಲ - ಸ್ಪೆಕ್ಟ್ರಮ್‌ನಾದ್ಯಂತ ಗಳಿಗೆ ಉತ್ಸಾಹ. 2025 ರ ವೇಳೆಗೆ ಎಲ್ಲಾ ಹೊಸ ಕಾರುಗಳನ್ನು ಶೂನ್ಯ ಎಮಿಷನ್ ಮಾಡುವ ಗುರಿಯನ್ನು ಎಲ್ಲಾ ಪಕ್ಷಗಳು ಬೆಂಬಲಿಸಿವೆ. ಇದನ್ನೂ ಓದಿ: 'ನಮ್ಮಲ್ಲಿ ನಿಜವಾಗಿಯೂ ಬ್ರಿಟನ್‌ನಂತಹ ಕಾರು ಉದ್ಯಮವಿಲ್ಲ. ಆದ್ದರಿಂದ ಕಡಿಮೆ ಉದ್ಯೋಗಗಳ ಪ್ರಶ್ನೆ ಯಾವಾಗಲೂ ಇರುತ್ತದೆ ಆದರೆ ಕಳೆದ 10 ವರ್ಷಗಳಲ್ಲಿ, ನಾವು ನಾರ್ವೆಯಲ್ಲಿ ಚಾರ್ಜಿಂಗ್ ಉದ್ಯಮ, ಬ್ಯಾಟರಿ ಉದ್ಯಮ, ಸಾಫ್ಟ್‌ವೇರ್ ಮತ್ತು ಮುಂತಾದವುಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇವೆ ಎಂದು ಕ್ರಿಸ್ಟಿನಾ ಬೂ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_688.txt b/zeenewskannada/data1_url7_500_to_1680_688.txt new file mode 100644 index 0000000000000000000000000000000000000000..ce5dfb607cc6ebeb3be482c1cd66fa432473d055 --- /dev/null +++ b/zeenewskannada/data1_url7_500_to_1680_688.txt @@ -0,0 +1 @@ +ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಯೂಟ್ಯೂಬ್... ಜನರು ಯಾವುದನ್ನು ಹೆಚ್ಚು ಬಳಸುತ್ತಾರೆ ಗೊತ್ತಾ? : ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟೂಬ್ ತುಂಬಾ ಸಾಮಾನ್ಯವಾದ‌ ಸೋಷಿಯಲ್‌ ಮೀಡಿಯಾ ಪ್ಲಾಟ್‌ ಫಾರ್ಮ್‌ಗಳಾಗಿವೆ. ಆದರೆ ಇವುಗಳಲ್ಲಿ ಯಾವುದನ್ನು ಜನ ಹೆಚ್ಚು ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ... :ಪ್ರತಿಯೊಬ್ಬರೂ ತಮ್ಮ ಫೋನ್‌ಗಳಲ್ಲಿ ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಸೋಷಿಯಲ್‌ ಮೀಡಿಯಾ ಪ್ಲಾಟ್‌ ಫಾರ್ಮ್‌ಗಳನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಬಿಡುವಿನ ಸಮಯವನ್ನು ಇವುಗಳಲ್ಲಿ ಕಳೆದರೆ, ಮತ್ತೊಂದಿಷ್ಟು ಜನ ಇದನ್ನೇ ತಮ್ಮ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ಈ ನಾಲ್ಕು ಸೋಷಿಯಲ್‌ ಮೀಡಿಯಾಗಳಲ್ಲಿ ಯಾವುದು ಹೆಚ್ಚು ರನ್ ಆಗುತ್ತಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ವರ್ಷದ ಫೆಬ್ರವರಿ ತಿಂಗಳನ್ನು ಆಧರಿಸಿದ ವರದಿಯ ಪ್ರಕಾರ, ಬಳಕೆದಾರರ ವಿಷಯದಲ್ಲಿ ಹತ್ತನೇ ಸ್ಥಾನದಲ್ಲಿದೆ. ಜನರು ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೂ, ಶ್ರೇಯಾಂಕದಲ್ಲಿ ಹತ್ತನೇ ಸ್ಥಾನದಲ್ಲಿದೆ. ‌ ಇದನ್ನೂ ಓದಿ: ವಾಟ್ಸಾಪ್ ಹತ್ತನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಉದ್ಯೋಗಗಳು ಮತ್ತು ಇತರ ವಿಷಯಗಳಿಗಾಗಿ ಮಾಡಿದ ಲಿಂಕ್ಡ್‌ಇನ್ 19 ನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಸಕ್ರಿಯವಾಗಿರುವ ಮತ್ತು ಭಾರತದಲ್ಲಿ ನಿಷೇಧಿತವಾಗಿರುವ ಟಿಕ್‌ಟಾಕ್ 14 ನೇ ಸ್ಥಾನದಲ್ಲಿದೆ. ಇ-ಕಾಮರ್ಸ್ ಅಡಿಯಲ್ಲಿ, ಪ್ರತಿ ಮನೆಗೆ ಸರಕುಗಳನ್ನು ತಲುಪಿಸುವ ಅಮೆಜಾನ್ ಕಂಪನಿಯ ವೆಬ್‌ಸೈಟ್ 12 ನೇ ಸ್ಥಾನವನ್ನು ಪಡೆದುಕೊಂಡಿದೆ. ಯಾಹೂ ಎಂಟನೇ ಸ್ಥಾನ, ವಿಕಿಪೀಡಿಯಾ ಏಳನೇ ಸ್ಥಾನ ಪಡೆದಿವೆ. ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಬಳಸುವ ಅಗ್ರ ಐದು ಅಪ್ಲಿಕೇಶನ್‌ಗಳಲ್ಲಿ. ಐದನೇ ಸ್ಥಾನದಲ್ಲಿ ಟ್ವಿಟರ್ (ಈಗ Xಎಂದು ಕರೆಯಲ್ಪಡುತ್ತದೆ). ನಾಲ್ಕನೇ ಸ್ಥಾನದಲ್ಲಿ , ಫೇಸ್ ಬುಕ್ ಮೂರನೇ ಸ್ಥಾನ, ಎರಡನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ಗೂಗಲ್ ಟಾಪ್‌ ಒನ್‌ ನಲ್ಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_689.txt b/zeenewskannada/data1_url7_500_to_1680_689.txt new file mode 100644 index 0000000000000000000000000000000000000000..d23888d91ed8770c07d3ce9ca415464e0842d0bb --- /dev/null +++ b/zeenewskannada/data1_url7_500_to_1680_689.txt @@ -0,0 +1 @@ +ಇಲ್ಲೊಂದಿದೇ 1200 ವರ್ಷಗಳ ಹಿಂದಿನ ಸಮಾಧಿ, ಅದರ ತುಂಬೆಲ್ಲಾ ಚಿನ್ನವೇ ಅಂತೇ ! 1200years : ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ. ಈ ಸಮಾಧಿಯಲ್ಲಿ ಅಪಾರವಾದ ಚಿನ್ನದ ನಿಧಿ, ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ. ಅಯೋಧ್ಯೆ ರಾಮಂದಿರ ಆದ ಬಳಿಕ ಹಿಂದೂ ದೇವರುಗಳು, ಹಿಂದೂತ್ವ ಬಗ್ಗೆ ಹಲವರಲ್ಲಿ ಹೆಚ್ಚು ಆಸಕ್ತಿ ಮೂಡಿಸಿದೆ. 2010ರ ನಂತ್ರ ಅನೇಕ ಜಾಗಗಳಲ್ಲಿ ಪುರಾತನ ವಿಗ್ರಹಗಳು, ಮಂಟಪಗಳು, ಶಾಸನಗಳು ಹೆಚ್ಚಾಗಿ ಪತ್ತೆಯಾಗ್ತಿದೆ. ಸಮಾಧಿ ತುಂಬೆಲ್ಲಾ ಚಿನ್ನ ಪತ್ತೆ! ಸಮಾಧಿಯಲ್ಲಿ ಬಂಗಾರದ ಕಡಗಗಳು, ಚಿನ್ನದ ಮಣಿಗಳಿಂದ ಅಲಂಕರಿಸಲ್ಪಟ್ಟ ಎರಡು ಬೆಲ್ಟ್‌ಗಳು, ಮೊಸಳೆಗಳನ್ನು ಹೋಲುವ ಕಿವಿಯೋಲೆಗಳು, ಚಿನ್ನದ ಹೊದಿಕೆಯ ತಿಮಿಂಗಿಲ ಹಲ್ಲುಗಳಿಂದ ಮಾಡಿದ ಕಿವಿಯೋಲೆಗಳು ಮತ್ತು ಸುತ್ತಿನ ಚಿನ್ನದ ಫಲಕಗಳು ಸೇರಿವೆ. ಪುರುಷ ಮತ್ತು ಮಹಿಳೆಯ ಆಕಾರದ ಕಿವಿಯೋಲೆಗಳು, ಎರಡು ಗಂಟೆಗಳು, ನಾಯಿಯ ಹಲ್ಲುಗಳಿಂದ ವಿನ್ಯಾಸಗೊಳಿಸಿದ ಸ್ಕರ್ಟ್‌ಗಳು ಮತ್ತು ಮೂಳೆ ಕೊಳಲುಗಳನ್ನು ಪತ್ತೆ ಹಚ್ಚಲಾಗಿದೆ. ಇದನ್ನು ಓದಿ : 1,200 ವರ್ಷಗಳಷ್ಟು ಹಳೆಯದಾದ ಸಮಾಧಿ! ಎಲ್ ಕ್ಯಾನೊ ಆರ್ಕಿಯಾಲಾಜಿಕಲ್ ಪಾರ್ಕ್‌ನಲ್ಲಿ, ಪನಾಮ ಪುರಾತತ್ವಶಾಸ್ತ್ರಜ್ಞರು ಸಮಾಧಿಯಲ್ಲಿ ಅನೇಕ ಚಿನ್ನದ ನಿಧಿಗಳನ್ನು ಕಂಡುಹಿಡಿದರು. ಕಳೆದ ಶುಕ್ರವಾರ, ಮಧ್ಯ ಅಮೆರಿಕಾದ ದಕ್ಷಿಣ ದೇಶದ ಪನಾಮ ನಗರದ ಪುರಾತತ್ವ ಉದ್ಯಾನವನದಲ್ಲಿ ಆವಿಷ್ಕಾರವು ಎಲ್ಲರನ್ನು ನಿಬ್ಬೆರಗಾಗಿಸಿದೆ. ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ. ಈ ಸಮಾಧಿಯಲ್ಲಿ ಅಪಾರವಾದ ಚಿನ್ನದ ನಿಧಿ, ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ. ಪ್ರಮುಖ ವ್ಯಕ್ತಿಯ ಸಮಾಧಿ! ಇದು ಅಂದಿನ ಕಾಲದಲ್ಲಿ ಪ್ರಮುಖ ವ್ಯಕ್ತಿಯ ಸಮಾಧಿಯಾಗಿದೆ ಎಂದು ತಿಳಿದು ಬಂದಿದೆ. ಆತನ ದೇಹದ ಜೊತೆ ಹಲವರು ಸಾವನ್ನಪ್ಪಿರುವುದೋ ಅಥವಾ ಬಲಿಯಾಗಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಆವಿಷ್ಕಾರದಲ್ಲಿ ಪುರಾತನ ಕಾಲದಲ್ಲಿ ಸಮಾಧಿ ಮಾಡುವ ಪದ್ಧತಿ ಬಗ್ಗೆಯೂ ತಿಳಿದು ಬಂದಿದೆ. ಇದನ್ನು ಓದಿ : ಆತನ ಸಾವಿನಿಂದ ಆತನ 31 ಸಹಚರರು ಜೀವತ್ಯಾಗ! ಪುರಾತತ್ವ ಇಲಾಖೆಯ ನಿರ್ದೇಶಕರಾದ ಡಾ ಜೂಲಿಯಾ ಮೇಯೊ, ಇನ್ನೂ ಸಮಾಧಿ ಸ್ಥಳವನ್ನು ಉತ್ಖನನ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು, ಸಮಾಧಿಯೊಳಗಿನ ಜನರ ಸಂಖ್ಯೆಯನ್ನು ನಿಖರವಾಗಿ ಎಣಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ಪರಂಪರೆಯ ನಿರ್ದೇಶಕರಾದ ಲಿನೆಟ್ ಮಾಂಟೆನೆಗ್ರೊ ಅವರು ಪುರಾತತ್ವ ಉದ್ಯಾನವನದಲ್ಲಿ ಉತ್ಖನನ ಕಾರ್ಯವು 2022 ರಲ್ಲಿ ಪ್ರಾರಂಭವಾಯಿತು ಎಂದು ಉಲ್ಲೇಖಿಸಿದ್ದಾರೆ. ಎಲ್ ಕ್ಯಾನೊ ಫೌಂಡೇಶನ್‌, ಸಾಮಾಜಿಕ ಮಾಧ್ಯಮದಲ್ಲಿ ಸಮಾಧಿಯು ಸ್ಥಳೀಯ ಕೊಕ್ಲೆ ಸಂಸ್ಕೃತಿಯ ಮುಖ್ಯಸ್ಥನಿಗೆ ಸೇರಿರಬಹುದು ಎಂದು ತಿಳಿಸಿದೆ, ಸಾಯುವ ಸಂದರ್ಭದಲ್ಲಿ ಆತನಿಗೆ 30 ವರ್ಷವಿರಬಹುದು. ಆತನ ಸಾವಿನಿಂದ ಆತನ 31 ಸಹಚರರು ಜೀವತ್ಯಾಗ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಸಮಾಧಿಯಲ್ಲಿ ದೊರೆತ ಸಂಪತ್ತಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_69.txt b/zeenewskannada/data1_url7_500_to_1680_69.txt new file mode 100644 index 0000000000000000000000000000000000000000..d35368b0601815e5585ba310fc35ac0918e8e8b5 --- /dev/null +++ b/zeenewskannada/data1_url7_500_to_1680_69.txt @@ -0,0 +1 @@ +ಇಂದು 30 ಸಚಿವರು ಪ್ರಮಾಣ ವಚನ ಸ್ವೀಕಾರ! ಯಾರಿಗೆ ಯಾವ ಖಾತೆ..? 3.0: ಲೋಕಸಭೆ ಚುನಾವಣೆ ಗೆಲುವಿನ ಬಳಿಕ ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಲ್ಲದೆ, 30 ಸಚಿವರೂ ಸಹ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. :ಭಾರತದಲ್ಲಿ ಏಪ್ರಿಲ್ 19 ರಂದು ಪ್ರಾರಂಭವಾದ 7 ಹಂತದ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟಿಸಲಾಯಿತು. ಇದರಲ್ಲಿ ಯಾವುದೇ ಪಕ್ಷ ಒಂದೇ ಬಹುಮತ ಸಾಧಿಸಿಲ್ಲ. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರ () ರಚನೆ ಮಾಡಲಿದೆ. ಇದಕ್ಕಾಗಿ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆದಿದ್ದು, ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡನೇ ವ್ಯಕ್ತಿಯಾಗಿದ್ದಾರೆ. ಮೋದಿಯವರ ಕ್ಯಾಬಿನೆಟ್‌ನಲ್ಲಿ ಅನೇಕ ಬದಲಾವಣೆಗಳಾಗುವ ನಿರೀಕ್ಷೆಯಿದೆ. ಅದರಂತೆ ಸಚಿವರಿಗೆ ಒಂದಕ್ಕಿಂತ ಹೆಚ್ಚು ಇಲಾಖೆ ಹಂಚಿಕೆ ಮಾಡುವ ಸಾಧ್ಯತೆ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಮೋದಿ ಜೊತೆಗೆ ಸುಮಾರು 30 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಅದೇ ವೇಳೆಗೆ ಈ ಬಾರಿ ಒಟ್ಟು 78ರಿಂದ 81 ಮಂದಿ ಸಚಿವರಾಗುವ ನಿರೀಕ್ಷೆ ಇದೆ. ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂತಹ ಪ್ರಮುಖ ಖಾತೆಗಳು ಬಿಜೆಪಿ ಬಳಿ ಇರುತ್ತವೆ, ಆದರೆ ನಾಗರಿಕ ವಿಮಾನಯಾನ, ಕಲ್ಲಿದ್ದಲು ಮತ್ತು ಕೃಷಿಯಂತಹ ಕ್ಷೇತ್ರಗಳನ್ನು ಮೈತ್ರಿಕೂಟಕ್ಕೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇಂದು ಸಂಜೆ 7.15ಕ್ಕೆ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಲಿದ್ದು, 45 ನಿಮಿಷಗಳ ಕಾಲ ನಡೆಯಲಿದೆ. ಇದನ್ನೂ ಓದಿ: ಬಿಜೆಪಿ 2014 ರಿಂದ ಭಾರತವನ್ನು ಆಳುತ್ತಿದೆ. ಇಲ್ಲಿಯವರೆಗೆ ಎರಡು ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಒಂದೇ ಬಹುಮತವನ್ನು ಹೊಂದಿತ್ತು. ಆದರೆ ಈ ಬಾರಿ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿಜೆಪಿಗೆ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳದ ಬೆಂಬಲ ಬೇಕಿತ್ತು. ಇದನ್ನು ಅರ್ಥ ಮಾಡಿಕೊಂಡಿರುವ ಸಮ್ಮಿಶ್ರ ಪಕ್ಷಗಳು ತಮಗೆ ಬೇಕಾದ ಕ್ಷೇತ್ರಗಳನ್ನು ಕೇಳಿಕೊಂಡು ಒತ್ತಡ ಹೇರುತ್ತಿವೆ. ಹೀಗಾಗಿ ಕಳೆದ ಬಾರಿ ಸಚಿವರಾಗಿದ್ದವರಿಗೆ ಈ ಬಾರಿ ಅವಕಾಶ ಸಿಗುವುದು ಕಷ್ಟವಾಗಿದೆ, ಸಿಕ್ಕರೂ ಒಂದಕ್ಕಿಂತ ಹೆಚ್ಚು ಇಲಾಖೆಗಳು ಸಿಗುವುದಿಲ್ಲ ಎನ್ನಲಾಗುತ್ತಿದೆ. ಎನ್‌ಡಿಎ ಮಿತ್ರಪಕ್ಷಗಳು ಮತ್ತು ವಿದೇಶಿ ಅತಿಥಿಗಳು ಇಂದು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಚಂದ್ರಬಾಬು ಅವರ ತೆಲುಗು ದೇಶಂ ಪಕ್ಷಕ್ಕೆ 4 ಸಚಿವ ಸ್ಥಾನ ಹಾಗೂ ಜೆಡಿಯುಗೆ 2 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಸತತ ಮೂರು ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ. ಈ ಹಿಂದೆ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1952, 1957 ಮತ್ತು 1962 ರ ಚುನಾವಣೆಯಲ್ಲಿ ಗೆದ್ದಿದ್ದರು. ಇಂದು ಮೋದಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_690.txt b/zeenewskannada/data1_url7_500_to_1680_690.txt new file mode 100644 index 0000000000000000000000000000000000000000..c58ea4d5d166e3d0a64eafe2e596136da644abfe --- /dev/null +++ b/zeenewskannada/data1_url7_500_to_1680_690.txt @@ -0,0 +1 @@ +: ಇವು ವಿಶ್ವದ ಅತ್ಯಂತ ಸುಂದರವಾದ ದೇಶಗಳು!! ವಿಶ್ವದ ಅತ್ಯಂತ ವೇಗಿ ಪ್ರವಾಸಿ ಡಿ. ಪೆಕೊಲ್ : ಕ್ಯಾಸ್ಸಿ ಡಿ ಪೆಕೋಲ್ ತನ್ನ 27 ನೇ ವಯಸ್ಸಿನಲ್ಲಿ ಪ್ರಪಂಚದ ಪ್ರತಿಯೊಂದು ಸ್ವತಂತ್ರ ದೇಶಕ್ಕೂ ಭೇಟಿ ನೀಡಿದ್ದಾರೆ. ಒಂಟಿಯಾಗಿ ಒಟ್ಟು 193 ದೇಶಗಳಿಗೆ ಪ್ರವಾಸ ಮಾಡಿ ದಾಖಲೆ ಕೂಡ ನಿರ್ಮಿಸಿದ್ದಾರೆ. ಇದಲ್ಲದೆ, ವಿಶ್ವದ ದೇಶಗಳಿಗೆ ವೇಗವಾಗಿ ಭೇಟಿ ನೀಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಡೆದುಕೊಂಡಿದ್ದಾರೆ. :ಅತ್ಯಂತ ಸುಂದರವಾಗಿವೆ. ಈ ದೇಶಗಳಿಗೆ ಅನೇಕ ಪ್ರವಾಸಿಗರು ಭೇಟಿ ನೀಡಿ ತಮ್ಮ ಅನುಭವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಇದೇ ರೀತಿ ಇಲ್ಲೋಬ್ಬ ಮಹಿಳೆ ಒಂಟಿಯಾಗಿ ನೂರಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾಳೆ. ಅದರಲ್ಲೂ ಅವಳಿಗೆ ಅತ್ಯಂತ ಇಷ್ಟವಾದ ದೇಶದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಆ ಮಹಿಳೆ ಯಾರು..? ಯಾವೆಲ್ಲ ದೇಶದ ಬಗ್ಗೆ ಅನಿಸಿಕೆಯನ್ನು ಹಂಚಿಕೊಂಡಿದ್ದಾಳೆ ಎಂಬುದನ್ನು ಇಲ್ಲಿ ತಿಳಿಯೋಣ.. ಆ ಮಹಿಳೆ ಬೇರ್ಯಾರು ಅಲ್ಲ ಅವಲೇ ಕ್ಯಾಸ್ಸಿ ಡಿ ಪೆಕೋಲ್ . ಈಕೆ ತನ್ನ 27 ನೇ ವಯಸ್ಸಿನಲ್ಲಿ ಪ್ರಪಂಚದ ಪ್ರತಿಯೊಂದು ಸ್ವತಂತ್ರ ದೇಶಕ್ಕೂ ಭೇಟಿ ನೀಡಿದ್ದಾರೆ. ಒಂಟಿಯಾಗಿ ಒಟ್ಟು 193 ದೇಶಗಳಿಗೆ ಪ್ರವಾಸ ಮಾಡಿ ದಾಖಲೆ ಕೂಡ ನಿರ್ಮಿಸಿದ್ದಾರೆ. ಇದಲ್ಲದೆ, ವಿಶ್ವದ ದೇಶಗಳಿಗೆ ವೇಗವಾಗಿ ಭೇಟಿ ನೀಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಡೆದುಕೊಂಡಿದ್ದಾರೆ ಕ್ಯಾಸ್ಸಿ. ಆದರೆ ಜಗತ್ತನ್ನು ಸುತ್ತಿದ ಈಕೆ ತನ್ನ ನೆಚ್ಚಿನ ಸುಂದರ ದೇಶಗಳು ಯಾವುವು ಎಂದು ಹೇಳಿದ್ದಾರೆ. ಅದು ಯಾವುದು ಎಂದು ಇಲ್ಲಿ ನೋಡೋಣ. ಅವುಗಳೆಂದರೆ, ಇದನ್ನೂ ಓದಿ: ಕೆರಿಬಿಯನ್ ದ್ವೀಪ ಕೆರಿಬಿಯನ್ ದ್ವೀಪಗಳಾದ ಬಹಾಮಾಸ್ ಮತ್ತು ಸೇಂಟ್ ಲೂಸಿಯಾ ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಕಸ್ಸಂದ್ರ ವಿಶೇಷವಾಗಿ ಮತ್ತೊಂದು ಕೆರಿಬಿಯನ್ ದ್ವೀಪ ದೇಶವಾದ ಡೊಮಿನಿಕಾವನ್ನು ಇಷ್ಟಪಡುತ್ತಾನೆ. ಇಲ್ಲಿರುವ ಸುಂದರ ಮತ್ತು ಆಕರ್ಷಕ ಕಡಲತೀರಗಳ ಜೊತೆಗೆ, ಮಳೆಕಾಡುಗಳು, ಸುಂದರವಾದ ಜಲಪಾತಗಳು ಮತ್ತು ಜ್ವಾಲಾಮುಖಿಗಳು ಸೃಷ್ಟಿಸಿದ ಸುಂದರವಾದ ಭೂದೃಶ್ಯಗಳು ಈ ದೇಶದ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ. ಕೆನಡಾ ಕೆನಡಾದಲ್ಲಿ ಕಂಡುಬರುವ ನೈಸರ್ಗಿಕ ಸೌಂದರ್ಯವು ಪ್ರಪಂಚದ ಬೇರೆಲ್ಲಿಯೂ ಇಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಇಲ್ಲಿನ ಜನರು ಹೊರಗಿನವರ ಜೊತೆ ಮೋಜು ಮಸ್ತಿ ಮಾಡುತ್ತಿರುವುದು ಇಲ್ಲಿಗೆ ಬಂದವರಿಗೆ ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿರುವ ಪರ್ವತಗಳು ಮತ್ತು ಸುಂದರವಾದ ಸರೋವರಗಳು ವಿಶೇಷವಾಗಿ ಜನರನ್ನು ಆಕರ್ಷಿಸುತ್ತವೆ, ಅಲ್ಲಿ ನೀವು ಶಾಂತಿಯುತ ವಾತಾವರಣದಲ್ಲಿ ಪ್ರಕೃತಿಗೆ ಹತ್ತಿರವಾಗಬಹುದು. ಇದನ್ನೂ ಓದಿ: ಮಂಗೋಲಿ ಮಂಗೋಲಿಯಾ ದೇಶವು ತನ್ನ ವಿಶಿಷ್ಟ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿ ಇಂಟರ್ನೆಟ್ ಅಥವಾ ವೈಫೈ ಲಭ್ಯವಿಲ್ಲ. ಆದರೆ ಮಂಗೋಲಿಯಾ ಪ್ರವಾಸವು ಅದರ ಸುಂದರವಾದ ದೃಶ್ಯಾವಳಿಗಳೊಂದಿಗೆ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿರುವ ಸುಂದರ ಕಣಿವೆಗಳು, ನದಿ ದಂಡೆಗಳು ಮತ್ತು ಕಾಡುಗಳು ಈ ದೇಶವನ್ನು ಭೂಮಿಯ ಮೇಲೆ ಶಾಂತಿಯುತ ಸ್ವರ್ಗವನ್ನಾಗಿ ಮಾಡುತ್ತವೆ. ಸ್ವಿಟ್ಜರ್ಲೆಂಡ್‌ ಸ್ವಿಟ್ಜರ್ಲೆಂಡ್‌ನ ಪರ್ವತ ಸೌಂದರ್ಯ ಮತ್ತು ಸಂಸ್ಕೃತಿಯು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸ್ವಿಟ್ಜರ್ಲೆಂಡ್ ತನ್ನ ಸರೋವರಗಳು, ತಾಜಾ ಆಹಾರ, ಪ್ರವಾಸಿಗರ ಬಗ್ಗೆ ಜನರ ವರ್ತನೆ ಇತ್ಯಾದಿಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೈಸರ್ಗಿಕ ದೃಶ್ಯಾವಳಿಗಳನ್ನು ನೋಡಲು ಇಲ್ಲಿಗೆ ಬರುವ ಜನರು ತಮ್ಮ ನಿರೀಕ್ಷೆಗೂ ಮೀರಿ ಆನಂದಿಸುತ್ತಾರೆ. ಇದನ್ನೂ ಓದಿ: ಕೋಸ್ಟರಿಕಾ ಕೋಸ್ಟರಿಕಾದ ನೈಸರ್ಗಿಕ ಸೌಂದರ್ಯ, ಸಕ್ರಿಯ ಜ್ವಾಲಾಮುಖಿಗಳು, ಎತ್ತರದ ಜಲಪಾತಗಳು, ಸುಂದರವಾದ ಕಡಲತೀರಗಳು, ಎತ್ತರದ ಮೋಡದ ಕಾಡುಗಳು ಮತ್ತು ವನ್ಯಜೀವಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿ ತನಗೆ ಆದ ಅನುಭವಗಳು ಜಗತ್ತಿನಲ್ಲಿ ಬೇರೆಲ್ಲೂ ಆಗಿಲ್ಲ ಎಂದು ಕಸ್ಸಂದ್ರ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕಾದ ಪರ್ವತಗಳು ಮತ್ತು ಕಡಲತೀರಗಳ ಸಂಗಮವು ವಿಭಿನ್ನ ಅನುಭವವನ್ನು ನೀಡುತ್ತದೆ. ಇಲ್ಲಿ ಬಿಳಿ ಮರಳಿನ ಕಡಲತೀರಗಳು ಮತ್ತು ಪೆಂಗ್ವಿನ್‌ಗಳು ಸುತ್ತಾಡುವುದು ಅದ್ಭುತ ಅನುಭವ. ದಕ್ಷಿಣ ಆಫ್ರಿಕಾ ತನ್ನ ಕಡಲತೀರಗಳಿಗೆ ಮಾತ್ರವಲ್ಲ.. ಪ್ರವಾಸಿಗರು ಇಲ್ಲಿ ಕಾಡುಗಳು ಮತ್ತು ವನ್ಯಜೀವಿಗಳನ್ನು ನೋಡಲು ಇಷ್ಟಪಡುತ್ತಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ನ್ಯೂಜಿಲೆಂಡ್ ನತ್ತ ಗಮನ ಹರಿಸುವವರು ಕಡಿಮೆ.. ಏಕೆಂದರೆ ಅದು ವಿಶ್ವ ಭೂಪಟದ ವಿಶೇಷ ಮೂಲೆಯಲ್ಲಿದೆ. ಆದರೆ ಇಲ್ಲಿನ ಸೌಂದರ್ಯ ಬೇರೆಯದೇ ಅನುಭವ ನೀಡುತ್ತದೆ. ಹಸಿರು ಭೂಪ್ರದೇಶ, ಸರೋವರಗಳು, ನದಿಗಳು, ಸುಂದರವಾದ ಪರ್ವತಗಳು ಆಕರ್ಷಕ ದೃಶ್ಯಾವಳಿಗಳನ್ನು ನೋಡಿದರೆ ನಮ್ಮನ್ನು ಮಂತ್ರಮುಗ್ಧಗೊಳಿಸುವುದು ಗ್ಯಾರಂಟಿ.( ಕ್ಯಾಸ್ಸಿ ಡಿ ಪೆಕೋಲ್, ಸುಂದರ ದೇಶಗಳ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದರ ಜೊತಗೆಗ ಇಲ್ಲಿ ಸೌಂದರ್ಯವೇ ಬೇರೆ. ಆಂಡಿಸ್ ಪರ್ವತ ಶ್ರೇಣಿಗಳ ವಿಶಿಷ್ಟ ದೃಶ್ಯಾವಳಿಗಳು, ಅಮೆಜಾನ್ ಕಾಡುಗಳ ಅನುಭೂತಿ ಮತ್ತು ಇಲ್ಲಿನ ಅಟಕಾಮಾ ಮರುಭೂಮಿಯು ಅನೇಕ ವಿಶಿಷ್ಟ ಸೌಂದರ್ಯಗಳನ್ನು ಹೊಂದಿದೆ. ಇಲ್ಲಿನ ಸರೋವರಗಳು ತಮ್ಮ ಸೌಂದರ್ಯದಿಂದ ಜನರನ್ನು ಅಚ್ಚರಿಗೊಳಿಸುತ್ತವೆ ಎಂದು ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_691.txt b/zeenewskannada/data1_url7_500_to_1680_691.txt new file mode 100644 index 0000000000000000000000000000000000000000..4d3a162b75fb21fe984a0de2088b9c22d5f2c0a1 --- /dev/null +++ b/zeenewskannada/data1_url7_500_to_1680_691.txt @@ -0,0 +1 @@ +: ತಿನ್ನುವ ಆಹಾರದಿಂದಲೇ ೫ ಜನರ ಸಾವು : ಕೈಕೊಟ್ಟ ಪ್ಯಾರಾಚೂಟ್ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಗಾಜಾಪಟ್ಟಿಯಲ್ಲಿ ನಿರಾಶ್ರಿತರ ನೆರವಿಗೆ ವಿಮಾನದಲ್ಲಿ ರವಾನಿಸಿದ ಆಹಾರ ಪದಾರ್ಥಗಳೇ ಅಲ್ಲ ಕೆಲವರ ಸಾವಿಗೆ ಕಾರಣವಾಗಿದೆ :ಗಾಜಾಪಟ್ಟಿಯ ಯುದ್ಧ ಪೀಡಿತ ಪ್ರದೇಶಗಳಲ್ಲಿರು ನಿರಾಶ್ರಿತರಿಗೆ ವಿಮಾನದ ಮೂಲಕ ರವಾನಿಸಿದ ಆಹಾರ ಪದಾರ್ಥಗಳು ಮೇಲೆ ಬಿದ್ದುಹಲವಾರು ಸಾವನ್ನಪ್ಪಿದ್ದಾರೆ. ಅಹಾರ ಮತ್ತು ಇತರೆ ಅಗತ್ಯವಸ್ತುಗಳಿದ್ದ ಪಾರ್ಸೆಲ್ ನ ಪ್ಯಾರಾಚೂಟ್ ತೆರೆಯುವಲ್ಲಿ ವಿಫಲವಾಗಿದ್ದು, ಈ ವೇಳೆ ಅದು ನೇರವಾಗಿ ಜನ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಗಾಜಾಪಟ್ಟಿಯ ನಿರಾಶ್ರಿತ ಮಹಿಳೆಯರು ಮತ್ತು ಪುರುಷರು ಅದರಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಇದನ್ನು ಓದಿ : ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಅಲ್-ಶಾತಿ ನಿರಾಶ್ರಿತರ ಶಿಬಿರದ ಸಮೀಪವಿರುವ ಮನೆಯ ಛಾವಣಿಯ ಮೇಲೆ ರಾಕೆಟ್‌ನಂತೆ ಬಿದ್ದಿದೆ. ಈ ವೇಳೆ ಭಾರವಾದ ಈ ಪಾರ್ಸೆಲ್ ಅದರ ಕೆಳಗೆ ಇದ್ದ ಜನರ ಮೇಲೆ ಬಿದ್ದಿದ್ದು ಅದರ ಭಾರಕ್ಕೆ ಹಲವರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಮಕ್ಕಳು ಸೇರಿದಂತೆ ಈ ದುರಂತದಲ್ಲಿ 5 ಮಂದಿ ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. , -17A ! — - (@BabakTaghvaee1) ಅಪಘಾತದ ಸಂತ್ರಸ್ತರನ್ನು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಗಾರ್ಡಿಯನ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_692.txt b/zeenewskannada/data1_url7_500_to_1680_692.txt new file mode 100644 index 0000000000000000000000000000000000000000..93aa05a45ff26f3348490abc0f0f1a47ebf329ff --- /dev/null +++ b/zeenewskannada/data1_url7_500_to_1680_692.txt @@ -0,0 +1 @@ +ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ PPPಯ ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ ಆಯ್ಕೆ ' : ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ () ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ. :ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ () ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ. 2ನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷ ಚುಕ್ಕಾಣಿ ಜರ್ದಾರಿ ಪಾಲಾಗಿದೆ. ಶನಿವಾರ ನಡೆದ ಅಧ್ಯಕ್ಷರ ಚುನಾವಣೆಯ ವೇಳೆ ಆಸಿಫ್‌ ಅಲಿ ಜರ್ದಾರಿ ಗೆಲುವು ಕಾಣುವ ಮೂಲಕ ಪಾಕಿಸ್ತಾನದ ಅಧ್ಯಕ್ಷರೆನಿಸಿಕೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ 14ನೇ ಅಧ್ಯಕ್ಷ ಎನ್ನುವ ಕೀರ್ತಿ ಅವರದಾಗಿದೆ. ಇದನ್ನು ಓದಿ : ಪಿಪಿಪಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರದ ಜಂಟಿ ಅಭ್ಯರ್ಥಿ ಜರ್ದಾರಿ ಅವರು 255 ಮತಗಳನ್ನು ಪಡೆದುಕೊಂಡರೆ, ಇಮ್ರಾನ್ ಖಾನ್ ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಅಭ್ಯರ್ಥಿ ಮಹಮೂದ್ ಖಾನ್ ಅಚಕ್ಜಾಯ್ 119 ಮತಗಳನ್ನು ಪಡೆದುಕೊಂಡರು. ಪಿಪಿಪಿಯ ಹಿರಿಯ ನಾಯಕರಾಗಿರುವ ಆಸಿಫ್‌ ಅಲಿ ಜರ್ದಾರಿ, 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ. ಇದನ್ನು ಓದಿ : ಕಳೆದ ವರ್ಷ ಐದು ವರ್ಷಗಳ ಅವಧಿ ಮುಗಿಸಿರುವ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಅವರು ವಹಿಸಿಕೊಳ್ಳಲಿದ್ದಾರೆ. ಆದರೆ, ಹೊಸ ಸರ್ಕಾರ ಸಂಪೂರ್ಣವಾಗಿ ರಚನೆಯಾಗದ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಜರ್ದಾರಿ ಅವರು ಪಾಕಿಸ್ತಾನದ ಇತಿಹಾಸದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಗರಿಕರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_693.txt b/zeenewskannada/data1_url7_500_to_1680_693.txt new file mode 100644 index 0000000000000000000000000000000000000000..192cde2c6d9c91a00df05bf649e4385293a1c379 --- /dev/null +++ b/zeenewskannada/data1_url7_500_to_1680_693.txt @@ -0,0 +1 @@ +ಲವರ್‌ಗಾಗಿ 2000 ಕೋಟಿ ರೂ. ಆಸ್ತಿಯನ್ನ ಕಾಲಲ್ಲಿ ಒದ್ದು ಬಂದ ಯುವತಿ..! ಇಂಥಾ ಹುಡ್ಗಿ ಎಲ್ಲಿ ಸಿಗ್ತಾಳೆ ಹೇಳಿ : ಅಬ್ಬಬ್ಬಾ ಅಂದ್ರೆ ಪ್ರೀತಿಸಿದ ಹುಡುಗಿ ನಿಮ್ಮ ಪ್ರೀತಿಗಾಗಿ ಏನು ಮಾಡಬಹುದು..? ಇಲ್ಲೊಬ್ಬ ಯುವತಿ ಬರೋಬ್ಬರಿ 2500 ಕೋಟಿ ಮೌಲ್ಯದ ಆಸ್ತಿಯನ್ನು ತ್ಯಜಿಸಿ ಸಾಮಾನ್ಯ ಯುವಕನ್ನು ಮದುವೆಯಾಗಿದ್ದಾಳೆ.. ಬನ್ನಿ ಈ ಕುರಿತು ಕಂಪ್ಲೀಟ್‌ ಮಾಹಿತಿ ಇಲ್ಲಿದೆ ನೋಡಿ.. 2000 :ಪ್ರೀತಿಸಿ ಅಯ್ಯೋ ಅಪ್ಪ ಅಮ್ಮ ಬೈತಾರೆ, ನಿಂಗೆ ಒಳ್ಳೆ ಹುಡ್ಗಿ ಸಿಗ್ತಾಳೆ ಎನ್ನುವ ಗೆಳೆತಿಯರ ಮಧ್ಯ ಇಲ್ಲೊಬ್ಬ ಯುವತಿ ಬರೋಬ್ಬರಿ 2500 ಕೋಟಿ ಆಸ್ತಿಯನ್ನು ತ್ಯಜಿಸಿ ಶ್ರೀಸಾಮಾನ್ಯನನ್ನು ಮದುವೆಯಾಗಿದ್ದಾಳೆ.. ಅರೇ ಯಾರದು ಪವಿತ್ರ ಪ್ರೇಮಿ, ಎನ್‌ ಕಥೆ ಅಂತೀರಾ.. ಇಲ್ಲಿದೆ ನೋಡಿ ಮಾಹಿತಿ.. ಹೌದು.. ಲವರ್‌ಗಾಗಿ 2000 ಕೋಟಿ ಆಸ್ತಿ ತ್ಯಜಿಸಿದ ಮಹಿಳೆ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಾಳೆ. ಕಾಲೇಜಿನಲ್ಲಿ ಓದುತ್ತಿರುವಾಗ ತಂದೆ-ತಾಯಿ ತನ್ನ ಪ್ರೀತಿಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ 2500 ಕೋಟಿ ರೂಪಾಯಿ ಆಸ್ತಿಯನ್ನು ನಿರಾಕರಿಸಿದ ಆಧುನಿಕ ಪ್ರೇಮಕಥೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಪ್ರೀತಿಯ ದೇವತೆಯ ಹೆಸರು ಏಂಜಲಿನ್ ಫ್ರಾನ್ಸಿಸ್. ಇದನ್ನೂ ಓದಿ: ಎಲ್ಲ ಪ್ರೇಮಿಗಳು ಮದುವೆಯಾಗಲು ತ್ಯಾಗ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಯಾರಲ್ಲೂ ಸರಿಯಾದ ಉತ್ತರ ಇಲ್ಲ. ಆದರೆ, ಕೆಲವರು ಪ್ರೀತಿಯನ್ನು ಮದುವೆಯ ಸಂಬಂಧವಾಗಿ ಪರಿವರ್ತಿಸಲು ಕೆಲವು ತ್ಯಾಗ ಮಾಡುತ್ತಾರೆ. ಜೀವನದ ಬಹುಭಾಗವನ್ನು ಕಳೆದುಕೊಂಡು ಪ್ರೀತಿಗೆ ಬೆಲೆ ಕೊಡುತ್ತಾರೆ. ಈ ಏಂಜೆಲಿನ್ ಫ್ರಾನ್ಸಿಸ್ ಉದ್ಯಮಿ ಕೂ ಕೇ ಪೆಂಗ್ ಮತ್ತು ಮಾಜಿ ಮಿಸ್ ಮಲೇಷ್ಯಾ ಪಾಲಿನ್ ತ್ಸೈ ಅವರ ಪುತ್ರಿ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ, ಅವರು ಜೆಡಿಯಾ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ಸ್ನೇಹ ಪ್ರೀತಿಯಾಗಿತ್ತು, ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಇದನ್ನೂ ಓದಿ: ನಿಜವಾದ ಪ್ರೀತಿ ಎಂದರೆ ನೀವು ಪ್ರೀತಿಸುವವರೊಂದಿಗೆ ಇರಲು ಏನನ್ನಾದರೂ ತ್ಯಾಗ ಮಾಡುವುದು ಎಂಬ ಮಾತಿದೆ. ಅದಕ್ಕಂತೆ ತಕ್ಕಂತೆ ಏಂಜೆಲಿನ್ ಫ್ರಾನ್ಸಿಸ್ ತನ್ನ ಶ್ರೀಮಂತಿಕೆಯನ್ನು ತೊರೆದು ಪವಿತ್ರ ಪ್ರೀತಿಗೆ ಬೆಲೆಕೊಟ್ಟು ಪ್ರೀತಿಸಿದ ಯುವಕನ ಹಿಂದೆ ಹೋಗಿದ್ದಾಳೆ. ಏಂಜಲೀನ್ ಅವರ ತಂದೆ ಕೋರಸ್ ಹೋಟೆಲ್‌ಗಳ ನಿರ್ದೇಶಕರು. ಮಲೇಷಿಯಾದ 44ನೇ ಶ್ರೀಮಂತ ವ್ಯಕ್ತಿ. ಒಬ್ಬ ಸಾಮಾನ್ಯನನ್ನು ಅಳಿಯನನ್ನಾಗಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಏಂಜಲೀನ್ ಅವರ ಕುಟುಂಬವು ಪ್ರೀತಿಯನ್ನು ಒಪ್ಪಿರಲಿಲ್ಲ. ಅಂತಿಮವಾಗಿ ಕುಟುಂಬ ಅಥವಾ ಪ್ರೀತಿಯ ಪ್ರಶ್ನೆ ಬಂದಾಗ, ಏಂಜಲೀನ್ ಪ್ರೀತಿಯನ್ನ ಆಯ್ಕೆ ಮಾಡಿಕೊಂಡಳು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_694.txt b/zeenewskannada/data1_url7_500_to_1680_694.txt new file mode 100644 index 0000000000000000000000000000000000000000..f07e99d587b58d9d5a0913a97ec266533af21336 --- /dev/null +++ b/zeenewskannada/data1_url7_500_to_1680_694.txt @@ -0,0 +1 @@ +-: ವಿಶ್ವದ ಅತಿದೊಡ್ಡ ಸ್ಮಶಾನ ಎಲ್ಲಿದೆ ಎಂದು ನಿಮಗೆ ತಿಳಿದಿದೆಯೇ? : ಪ್ರತಿ ವರ್ಷ 50,000 ಜನರನ್ನು ಇಲ್ಲಿ ಸಮಾಧಿ ಮಾಡಲಾಗುತ್ತದೆ. ಇಲ್ಲಿ ಸಮಾಧಿಯನ್ನು ಅಗೆಯಲು $100 ವೆಚ್ಚವಾಗುತ್ತದೆ, ಆದರೆ ಸಮಾಧಿಯ ಕಲ್ಲುಗಳು $170 ಮತ್ತು $200 ನಡುವೆ ವೆಚ್ಚವಾಗುತ್ತವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಇದು ವಿಶ್ವದ ಅತಿದೊಡ್ಡ ಸಮಾಧಿ ಸ್ಥಳವೆಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಪಟ್ಟಿಮಾಡಲಾಗಿದೆ. :ಇರಾಕ್‌ನ ಪವಿತ್ರ ನಗರವಾದ ನಜಾಫ್ ವಿಶ್ವದ ಅತಿದೊಡ್ಡ ಸ್ಮಶಾನಕ್ಕೆ ನೆಲೆಯಾಗಿದೆ. ಆರು ದಶಲಕ್ಷಕ್ಕೂ ಹೆಚ್ಚು ದೇಹಗಳನ್ನು ಅಲ್ಲಿ ಹೂಳಲಾಗಿದೆ ಎನ್ನಲಾಗುತ್ತದೆ. ಪ್ರಕಾರ, ವಾಡಿ ಅಲ್-ಸಲಾಮ್ ( "ಶಾಂತಿಯ ಕಣಿವೆ" ಸ್ಮಶಾನ) ಡಜನ್‌ಗಟ್ಟಲೆ ಪ್ರವಾದಿಗಳು, ವಿಜ್ಞಾನಿಗಳು ಮತ್ತು ರಾಜಮನೆತನದವರ ಸಮಾಧಿ ಸ್ಥಳವಾಗಿದೆ. ಸ್ಮಶಾನವು ನಗರದ ಮಧ್ಯಭಾಗದಿಂದ ವಾಯುವ್ಯಕ್ಕೆ ವ್ಯಾಪಿಸಿದೆ ಎಂದು ಹೇಳಲಾಗಿದೆ. ಇದು ನಗರದ ಪ್ರದೇಶದ 13 ಪ್ರತಿಶತವನ್ನು ಒಳಗೊಂಡಿದೆ. 2021 ರ ರಾಯಿಟರ್ಸ್ ವರದಿಯ ಪ್ರಕಾರ, ವಾಡಿ ಅಲ್-ಸಲಾಮ್ ಅದರ ಸಾಮಾನ್ಯ ದರದಲ್ಲಿ ಎರಡು ಪಟ್ಟು ವಿಸ್ತರಿಸುತ್ತಿದೆ. ಮೇಲಿನಿಂದ, ಸಮಾಧಿಯನ್ನು ನಗರವೆಂದು ತಪ್ಪಾಗಿ ಗ್ರಹಿಸಬಹುದು. ಅಲ್ಲಿನ ಗೋರಿಗಳು ಇಕ್ಕಟ್ಟಾದ ಕಟ್ಟಡಗಳಂತೆ ಕಾಣುತ್ತವೆ. ಪ್ರಪಂಚದ ವಿವಿಧ ಭಾಗಗಳಿಂದ ಮುಸ್ಲಿಮರೂ ಬರುತ್ತಾರೆ. ಸ್ಮಶಾನದಲ್ಲಿ ಸಮಾಧಿಗಳ ದಿನಾಂಕವು ಪೂರ್ವ ಮಧ್ಯಕಾಲೀನ ಪ್ರಾಚೀನತೆಯಾಗಿದೆ. ಇದನ್ನೂ ಓದಿ: ಇಲ್ಲಿ ಸಮಾಧಿ ಮಾಡಿದವರಲ್ಲಿ ಅಲ್-ಹಿರಾ ರಾಜರು ಮತ್ತು ಅಲ್-ಸಸಾನಿಯನ್ ಯುಗದ ನಾಯಕರು ಮತ್ತು ಸುಲ್ತಾನರು, ಹಮ್ದಾನಿಯಾ, ಬತಿಮಿಯಾ, ಅಲ್-ಬುವೈಹಿಯಾ, ಸಫವಯ್ಯ, ಕಜರ್ ಮತ್ತು ಜಲೈರಿಯಾ ರಾಜ್ಯಗಳ ರಾಜಕುಮಾರರು. ಸ್ಮಶಾನದಲ್ಲಿ ಹಲವಾರು ರೀತಿಯ ಸಮಾಧಿಗಳಿವೆ. ಅವು ಕೆಳ ಸಮಾಧಿಗಳು ಮತ್ತು ಎತ್ತರದ ಗೋರಿಗಳು (ಗೋಪುರಗಳು). ವಾಡಿ ಅಲ್-ಸಲಾಮ್ ಅನೇಕ ಪ್ರಸಿದ್ಧ ವ್ಯಕ್ತಿಗಳ ಸಮಾಧಿಗಳನ್ನು ಹೊಂದಿರುವುದು ಇದಕ್ಕೆ ಒಂದು ಕಾರಣವಾಗಿದೆ. ಪ್ರವಾದಿ ಮುಹಮ್ಮದ್ ಅವರ ಅಳಿಯ ಇಮಾಮ್ ಅಲಿ ಇಬ್ನ್ ಅಬಿ ತಾಲಿಬ್ ಸೇರಿದಂತೆ. ಅಲ್ಲದೆ, ಸ್ಮಶಾನವು ಸಾಂಸ್ಕೃತಿಕ ಪರಂಪರೆಯ ವಿಶಿಷ್ಟ ಉದಾಹರಣೆಯಾಗಿದೆ. ಇದು ಸಾಂಪ್ರದಾಯಿಕ ಭೂ ಬಳಕೆಯ ಮಾದರಿಯನ್ನೂ ಪ್ರತಿನಿಧಿಸುತ್ತದೆ. ಜಗತ್ತಿನಾದ್ಯಂತ ಶಿಯಾ ಮುಸ್ಲಿಮರಿಗೆ ಇದು ಪ್ರಮುಖ ವಿಶ್ರಾಂತಿ ಸ್ಥಳವಾಗಿದೆ ಎಂದು ಅಲ್-ಜಜೀರಾ ವರದಿ ಮಾಡಿದೆ. ಇದನ್ನೂ ಓದಿ: ಪ್ರತಿ ವರ್ಷ 50,000 ಜನರನ್ನು ಇಲ್ಲಿ ಸಮಾಧಿ ಮಾಡಲಾಗುತ್ತದೆ. ಇಲ್ಲಿ ಸಮಾಧಿಯನ್ನು ಅಗೆಯಲು $100 ವೆಚ್ಚವಾಗುತ್ತದೆ, ಆದರೆ ಸಮಾಧಿಯ ಕಲ್ಲುಗಳು $170 ಮತ್ತು $200 ನಡುವೆ ವೆಚ್ಚವಾಗುತ್ತವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಗೆ ಸಲ್ಲಿಸಿದ ತನ್ನ ಸಲ್ಲಿಕೆಯಲ್ಲಿ, ಇರಾಕ್ ತನ್ನ ಪ್ರದೇಶವನ್ನು 917 ಹೆಕ್ಟೇರ್ ಎಂದು ಅಂದಾಜಿಸಿದೆ. ಇದು 1,700 ಕ್ಕೂ ಹೆಚ್ಚು ಫುಟ್ಬಾಲ್ ಮೈದಾನಗಳಿಗೆ ಸಮಾನವಾಗಿದೆ. ಇದು ವಿಶ್ವದ ಅತಿದೊಡ್ಡ ಸಮಾಧಿ ಸ್ಥಳವೆಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಪಟ್ಟಿಮಾಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_695.txt b/zeenewskannada/data1_url7_500_to_1680_695.txt new file mode 100644 index 0000000000000000000000000000000000000000..325b130ecca2f2741207d7616cf3b9c7996d0c98 --- /dev/null +++ b/zeenewskannada/data1_url7_500_to_1680_695.txt @@ -0,0 +1 @@ +ಭಾರತ ಇಂಡೋನೇಷ್ಯಾ ಸ್ಥಳೀಯ ಕರೆನ್ಸಿ ಬಳಕೆಗೆ ಒಪ್ಪಂದ - : ಸ್ಥಾನೀಯ ಮುದ್ರೆಗಳ ಬಳಕೆಗೆ ಪ್ರೋತ್ಸಾಹಿಸಲು ಭಾರತ ಇಂಡೋನೇಷ್ಯಾ ಇಬ್ಬರ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದಕ್ಕೆ ಸಂತಕ ಮಾಡಿವೆ : ಭಾರತದ ರಿಸರ್ವ್ ಬ್ಯಾಂಕ್ ಮತ್ತು ಇಂಡೋನೇಷ್ಯಾದ ಬ್ಯಾಂಕ್ ಇಬ್ಬರ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದ ವಾಣಿಜ್ಯದಲ್ಲಿ ಸ್ಥಾನಿಯ ಮುದ್ರೆಗಳ ಬಳಕೆಯನ್ನು ಪ್ರೋತ್ಸಾಹಿಸಲು ಒಪ್ಪಂದಕ್ಕೆ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇಂಡೋನೇಷ್ಯಾದ ಗವರ್ನರ್ ಪೆರ್ರಿ ವಾರ್ಜಿಯೋ ಸಹಿ ಹಾಕಿದ್ದಾರೆ. ಭಾರತದ ರೂಪಾಯಿ ಹಾಗೂ ಇಂಡೋನೇಷ್ಯಾ ಕರೆನ್ಸಿ ರೂಪಿಯಕ್ಕೆ ಉತ್ತೇಜನ ನೀಡುವ ಒಪ್ಪಂದ ನೆರವಾಗಲಿದ್ದು, ಈ ಮೂಲಕ ಎರಡು ದೇಶಗಳ ಕರೆನ್ಸಿಗಳು ಬಲಗೊಳ್ಳಲಿವೆ. ಇದನ್ನು ಓದಿ : ರಫ್ತುದಾರರು ಮತ್ತು ಆಮದುದಾರರು ಇನ್ ವಾಯ್ಸ್ ಸೃಷ್ಟಿಸಿ ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ಮಾಡಬಹುದಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ ಎರಡು ದೇಶಗಳ ನಡುವೆ ಚಾರಿತ್ರಿಕ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳು ಕಟ್ಟಿಕೊಳ್ಳಲು ನೆರವಾಗುತ್ತದೆ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷಿಯ ವಹಿವಾಟುಗಳು ಸುಗಮವಾಗಿ ನಡೆಯುತ್ತವೆ. ಇದರ ಜೊತೆಗೆ ವ್ಯಾಪಾರ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯ ಬೆಳವಣಿಗೆ ಈ ಮೂಲಕ ಸಹಕಾರಿಯಾಗಲಿದೆ ಎಂದು ತಿಳಿಸಿದೆ. ಇದನ್ನು ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_696.txt b/zeenewskannada/data1_url7_500_to_1680_696.txt new file mode 100644 index 0000000000000000000000000000000000000000..c9935dab439de6b8ee5f3fafb36b016381857f8a --- /dev/null +++ b/zeenewskannada/data1_url7_500_to_1680_696.txt @@ -0,0 +1 @@ +: ಪ್ರಪಂಚದ ಯಾವ ದೇಶದಲ್ಲಿ ಅತಿ ಹೆಚ್ಚು ಸಾಸಿವೆ ಎಣ್ಣೆ ಉತ್ಪಾದಿಸಲಾಗುತ್ತದೆ ಗೊತ್ತೇ..?? : ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಸಿವೆ ಎಣ್ಣೆಯು ತುಂಬಾನೇ ಮುಖ್ಯ. ಆದರೇ ಯಾವ ದೇಶ ಸಾಸಿವೆ ಎಣ್ಣೆಯ ಉತ್ಪಾದನೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ ನಿಮಗೆ ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ. :ಸಾಸಿವೆ ಎಣ್ಣೆ, ಇದು ಪ್ರತಿ ದೇಶದ ಪ್ರತಿ ಅಡುಗೆ ಮನೆಯಲ್ಲಿಯೂ ಇರುವ ಸಾಮಾನ್ಯವಾದ ವಿಷಯ. ಅದರಲ್ಲಂತೂ ನಮ್ಮ ಭಾರತದ ಪ್ರತಿ ಮನೆಯಲ್ಲಿಯೂ ಅಡುಗೆ ಮನೆಯಲ್ಲಿ ಸಾಸಿವೆ ಎಣ್ಣೆ ಪ್ರಧಾನವಾಗಿದೆ. ಆದರೆ ಸಾಸಿವೆ ಎಣ್ಣೆಯುಯ ಉತ್ಪಾದನೆಯ ವಿಷಯಕ್ಕೆ ಬಂದರೇ, ಭಾರತ 2021ರಲ್ಲಿ ಸಾಸಿವೆ ಉತ್ಪಾದನೆಯನ್ನು ಹೆಚ್ಚಿಸಿದ್ದು, ಇದು ಸರಿಸುಮಾರು 89.5 ಲಕ್ಷ ಟನ್‌ಗಳ ದಾಖಲೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 19.33 ಶೇಕಡಾ ಗಣನೀಯ ಬೆಳವಣಿಗೆಯನ್ನು ಕಾಣಬಹುದು. ಆದರೆ ಜಗತ್ತಿನಲ್ಲಿ ಅತಿ ಹೆಚ್ಚು ಸಾಸಿವೆ ಎಣ್ಣೆಯ ಉತ್ಪಾದಿಸುವುದು ಒಂದು ಸಣ್ಣ ದೇಶ ಮತ್ತು ಅದು ಭಾರತ ಉಪಖಂಡದ ಭಾಗವಾಗಿದೆ. ಹೌದು.. ನಮ್ಮ ನೆರೆಯ ರಾಷ್ಟ್ರ ನೇಪಾಳದಲ್ಲಿ ಅತಿ ಹೆಚ್ಚು ಸಾಸಿವೆ ಎಣ್ಣೆಯನ್ನು ಉತ್ಪಾದಿಸುತ್ತದೆ ಮತ್ತು ಪ್ರಪಂಚದ ಇತರ ಭಾಗಗಳಿಗೆ ಮಾರಾಟ ಮಾಡಲಾಗುತ್ತದೆ. 2021 ರಲ್ಲಿ ನೇಪಾಳದಲ್ಲಿ 220,250 ಟನ್ ಸಾಸಿವೆ ಉತ್ಪಾದಿಸಲಾಗಿದೆ ಹಾಗೂ ಇದು ವಿಶ್ವದ ಅತಿ ಹೆಚ್ಚು ಸಾಸಿವೆ ಉತ್ಪಾದಕ ದೇಶವೆಂದು ಬಿರುದನ್ನು ಸಹ ಪಡೆದಿದೆ. ಪ್ರಪಂಚದಲ್ಲಿ ಉತ್ಪಾದನೆಯಾಗುವ ಒಟ್ಟು ಸಾಸಿವೆಯ 41.3% ಅನ್ನು ನೇಪಾಳ ಮಾತ್ರ ಉತ್ಪಾದಿಸುತ್ತದೆ. ಇಲ್ಲಿಂದ ಭಾರತ, ಪಾಕಿಸ್ತಾನ, ಚೀನಾ ಸೇರಿದಂತೆ ಹಲವು ದೇಶಗಳಿಗೆ ಸಾಸಿವೆ ಎಣ್ಣೆ ಹೋಗುತ್ತದೆ. ಇದನ್ನೂ ಓದಿ: ಸಾಸಿವೆ ಉತ್ಪಾದನೆಗೆ ಸಂಬಂಧಿಸಿದಂತೆ, ರಷ್ಯಾ ಎರಡನೇ ಸ್ಥಾನದಲ್ಲಿದೆ. ರಷ್ಯಾದಲ್ಲಿ ವಾರ್ಷಿಕವಾಗಿ 183,426 ಲಕ್ಷ ಟನ್ ಸಾಸಿವೆ ಉತ್ಪಾದಿಸಲಾಗುತ್ತದೆ. ಯುರೋಪಿನ ಹಲವಾರು ಭಾಗಗಳಿಗೆ ಇಲ್ಲಿಂದ ಸಾಸಿವೆ ಎಣ್ಣೆಯ ಸಾಗಣೆಯನ್ನು ಮಾಡಲಾಗುತ್ತದೆ. ಕೆಲವು ಏಷ್ಯಾದ ರಾಷ್ಟ್ರಗಳು ರಷ್ಯಾದಿಂದ ಸಾಸಿವೆ ಎಣ್ಣೆಯನ್ನು ಖರೀದಿಸುತ್ತವೆ. ಮೂರನೇ ಸ್ಥಾನ ಕೆನಡಾಕ್ಕೆ ಹೋಗುತ್ತದೆ, ಇದು 161,781 ಟನ್ ಸಾಸಿವೆ ಉತ್ಪಾದಿಸುತ್ತದೆ. ತಾಳೆ ಎಣ್ಣೆಯ ಜಾಗತಿಕ ಪೂರೈಕೆದಾರ ಮಲೇಷ್ಯಾ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ 144,236 ಟನ್ ಸಾಸಿವೆ ಉತ್ಪಾದನೆಯಾಗುತ್ತದೆ. ಯುಎಸ್ಎ, ಚೀನಾ, ಮ್ಯಾನ್ಮಾರ್ ಮತ್ತು ಉಕ್ರೇನ್ ನಂತರದ ಪಟ್ಟಿಯಲ್ಲಿವೆ. ನೇಪಾಳದಲ್ಲಿ, ಸಮುದ್ರ ಚಿಪ್ಪುಗಳ ಪಳೆಯುಳಿಕೆಗಳನ್ನು 3000 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಂಡುಹಿಡಿಯಬಹುದು. ಈ ದೇಶವು ವಿಶ್ವದ ಪರಂಪರೆಯ ಹಲವಾರು ತಾಣಗಳನ್ನು ಹೊಂದಿದೆ, ಅದರಲ್ಲೂ ಕಠ್ಮಂಡು ಮಾತ್ರ 15-ಕಿಲೋಮೀಟರ್ ವ್ಯಾಪ್ತಿಯೊಳಗೆ ಅಂತಹ ಏಳು ತಾಣಗಳನ್ನು ಆಯೋಜಿಸುತ್ತದೆ. ನೇಪಾಳದ 92% ಕ್ಕಿಂತ ಹೆಚ್ಚು ಶಕ್ತಿಯು ಜಲವಿದ್ಯುತ್ ಸ್ಥಾವರಗಳಿಂದ ಮೂಲವಾಗಿದೆ. ಇನ್ನೂ ನೇಪಾಳ ದೇಶವು ಮೌಂಟ್ ಎವರೆಸ್ಟ್‌ಗೆ ಹೆಸರುವಾಸಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_697.txt b/zeenewskannada/data1_url7_500_to_1680_697.txt new file mode 100644 index 0000000000000000000000000000000000000000..36859d5c095ea9a570a1c5e74c1b298da184a2dc --- /dev/null +++ b/zeenewskannada/data1_url7_500_to_1680_697.txt @@ -0,0 +1 @@ +: ಈ ದೇಶದ ವಿಚಿತ್ರ ಕಾನೂನು ನಿಯಮಗಳು ತಿಳಿದರೆ..!ಶಾಕ್‌ ಆಗೋದು ಗ್ಯಾರಂಟಿ : ಈ ದೇಶದಲ್ಲಿ ಕಪ್ಪು ಕಾರುಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಯಾವುದೇ ಕೊಳಕು ಕಾರುಗಳನ್ನು ಅನುಮತಿಸಲಾಗುವುದಿಲ್ಲ. ಇದರ ಪರಿಣಾಮವಾಗಿ, ನಗರದ ಹೊರವಲಯದಲ್ಲಿ ಅನೇಕ ಕಾರು ತೊಳೆಯುವ ಕೇಂದ್ರಗಳು ನೆಲೆಗೊಂಡಿವೆ. ನಿವಾಸಿಗಳು ತಮ್ಮ ವಾಹನಗಳನ್ನು ಪ್ರವೇಶಿಸುವ ಮೊದಲು ಸ್ವಚ್ಛಗೊಳಿಸಲು ಅನುಮತಿಸಲಾಗಿದೆ. :ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ವಿಚಿತ್ರಗಳಿರುತ್ತದೆ. ಆ ನಿಯಮಗಳು ಕೇಳಿದರೆ ಎಂತವರು ಕೂಡ ಶಾಕ್ ಆಗುತ್ತಾರೆ. ಅಂತಹದ್ದೆ ಈ ಒಂದು ದೇಶದ ಕಾನೂನು ಕೇಳಿದರೆ ನೀವೂ ಕೂಡ ಹೀಗೂ ಇರುತ್ತಾ ಅಂತೀರಾ.. ಹಾಗಾದರೆ ಆ ದೇಶ ಯಾವುದು ? ಅಲ್ಲಿರುವ ವಿಚಿತ್ರ ನಿಯಮವಾದರೂ ಏನು ? ಈ ಎಲ್ಲಾದರ ಮಾಹಿತಿ ಇಲ್ಲಿ ತಿಳಿಯೋಣ.. ಹೌದು ಆ ದೇಶ ಮಧ್ಯ ಏಷ್ಯಾದ ತುರ್ಕಮೆನಿಸ್ತಾನ್. ಈ ದೇಶವು ಅಪರೂಪದ ನಿಯಮಗಳು ಮತ್ತು ರಹಸ್ಯಗಳಿಗೆ ಹೆಸರುವಾಸಿಯಾಗಿದೆ. ಈ ದೇಶದಲ್ಲಿ ಕೆಲವು ವಿಚಿತ್ರ ಆಚರಣೆಗಳನ್ನು ಅನುಸರಿಸಲಾಗುತ್ತಿದೆ. ಒಕ್ಕೂಟದ ಪತನದ ನಂತರ 1991 ರಲ್ಲಿ ದೇಶವನ್ನು ಸ್ಥಾಪಿಸಲಾಯಿತು ಮತ್ತು ತುರ್ಕಮೆನಿಸ್ತಾನ್ ಆಗಿನಿಂದಲೂ ಸರ್ವಾಧಿಕಾರಿ ನಾಯಕರಿಂದ ಆಳಲ್ಪಟ್ಟಿದೆ. ತುರ್ಕಮೆನಿಸ್ತಾನ್‌ನಲ್ಲಿರುವ ಕೆಲವು ವಿಚಿತ್ರ ನಿಯಮಗಳಿಂದಾಗಿ ಜನರು ಬರುಲು ಹೆಚ್ಚು ಆಸಕ್ತಿ ಪಡುತ್ತಾರೆ. ಇದನ್ನೂ ಓದಿ: ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್ ಅನ್ನು 2013 ರಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರಿಸಲಾಗಿದೆ. ನಗರವು 4.5 ಮಿಲಿಯನ್ ಚದರ ಮೀಟರ್ ವಿಸ್ತೀರ್ಣದಲ್ಲಿ 543 ಬಿಳಿ ಅಮೃತಶಿಲೆ ಕಟ್ಟಡಗಳನ್ನು ಹೊಂದಿದೆ. ಇಲ್ಲಿ ವಿಶ್ವದ ಅತಿ ಎತ್ತರದ ಧ್ವಜಸ್ತಂಭ ಮತ್ತು ಅತಿ ದೊಡ್ಡ ಕಾರಂಜಿ ಬಹಳ ಪ್ರಸಿದ್ಧವಾಗಿದೆ. 1991 ರಿಂದ 2006 ರವರೆಗೆ ತುರ್ಕಮೆನಿಸ್ತಾನ್ ಅನ್ನು ಮುನ್ನಡೆಸಿದ್ದ ಸಪರ್ಮುರತ್ ನಿಯಾಜೋವ್ ಅವರು ಸರ್ವಾಧಿಕಾರಿಯಾಗಿ ಸಂಪೂರ್ಣ ಅಧಿಕಾರವನ್ನು ಹೊಂದಿದ್ದರು. ಅವರು ತಮ್ಮನ್ನು ಆಜೀವ ಅಧ್ಯಕ್ಷ ಎಂದು ಘೋಷಿಸಿಕೊಂಡರು ಮತ್ತು 2001 ರಲ್ಲಿ ರುಹ್ನಾಮ (ಆತ್ಮದ ಪುಸ್ತಕ) ಎಂಬ ಪುಸ್ತಕವನ್ನು ಬರೆದರು. ನಿಯಾಜೋವ್ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ರುಹ್ನಾಮದ ಅಧ್ಯಯನವನ್ನು ಕಡ್ಡಾಯಗೊಳಿಸಿದರು. ಇದನ್ನೂ ಓದಿ: 2018 ರಲ್ಲಿ, ಮಾಜಿ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಖಮೆಡೋವ್ ಹೆಲ್ಸ್ ಗೇಟ್ ಶೈನಿಂಗ್ ಆಪ್ ಕರಕುಮ್ನಾ ಎಂದು ಮರುನಾಮಕರಣ ಮಾಡಿದರು. ಆದರೆ ನಾಲ್ಕು ವರ್ಷಗಳ ನಂತರ ಅವರು ಈ ಬೋರ್ ಅನ್ನು ಮುಚ್ಚಲು ನಿರ್ಧರಿಸಿದರು. ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್‌ನಿಂದ 260 ಕಿಲೋಮೀಟರ್ ದೂರದಲ್ಲಿರುವ ಕರಕುಮ್ ಮರುಭೂಮಿಯಲ್ಲಿರುವ ಈ ಕುಳಿ ಕಳೆದ 50 ವರ್ಷಗಳಿಂದ ಉರಿಯುತ್ತಿದೆ. ಪ್ರಸ್ತುತ ಈ ಐಕಾನಿಕ್ ಹೆಲ್ಸ್ ಗೇಟ್ ಪ್ರವಾಸಿಗರಿಗೆ ತೆರೆದಿರುತ್ತದೆ. ತುರ್ಕಮೆನಿಸ್ತಾನ್‌ನಲ್ಲಿ 70 ವರ್ಷ ಮೇಲ್ಪಟ್ಟ ಪುರುಷರಿಗೆ ಮಾತ್ರ ಗಡ್ಡ ಬೆಳೆಯಲು ಅವಕಾಶವಿದೆ. ಇಲ್ಲಿ ಯುವಕರು ಗಡ್ಡ ಮತ್ತು ಉದ್ದ ಕೂದಲು ಬೆಳೆಸಬಾರದು. ತುರ್ಕಮೆನಿಸ್ತಾನ್ ಪ್ರತಿ ವರ್ಷ ಕಲ್ಲಂಗಡಿಗಳನ್ನು ಆಚರಿಸುತ್ತದೆ. ಆಗಸ್ಟ್‌ನಲ್ಲಿ ಪ್ರತಿ ಎರಡನೇ ಭಾನುವಾರವನ್ನು ರಾಷ್ಟ್ರೀಯ ಕಲ್ಲಂಗಡಿ ದಿನವನ್ನಾಗಿ ಆಚರಿಸಲಾಗುತ್ತದೆ. ಆ ದಿನ ಸರ್ಕಾರಿ ಕಚೇರಿಗಳಿಗೆ ರಜೆ. ಮತ್ತು ಈ ದೇಶವು ಅತ್ಯುತ್ತಮವಾದ ಕಲ್ಲಂಗಡಿಗಳನ್ನು ಬೆಳೆಯಲು ಹೆಸರುವಾಸಿಯಾಗಿದೆ. ಇದನ್ನೂ ಓದಿ: ಈ ದೇಶದಲ್ಲಿ ಕಪ್ಪು ಕಾರುಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಯಾವುದೇ ಕೊಳಕು ಕಾರುಗಳನ್ನು ಅನುಮತಿಸಲಾಗುವುದಿಲ್ಲ. ಇದರ ಪರಿಣಾಮವಾಗಿ, ನಗರದ ಹೊರವಲಯದಲ್ಲಿ ಅನೇಕ ಕಾರು ತೊಳೆಯುವ ಕೇಂದ್ರಗಳು ನೆಲೆಗೊಂಡಿವೆ. ನಿವಾಸಿಗಳು ತಮ್ಮ ವಾಹನಗಳನ್ನು ಪ್ರವೇಶಿಸುವ ಮೊದಲು ಸ್ವಚ್ಛಗೊಳಿಸಲು ಅನುಮತಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_698.txt b/zeenewskannada/data1_url7_500_to_1680_698.txt new file mode 100644 index 0000000000000000000000000000000000000000..79f0a9dcf2f598160ac279b56ef956fbe07d4cb5 --- /dev/null +++ b/zeenewskannada/data1_url7_500_to_1680_698.txt @@ -0,0 +1 @@ +: ಗರ್ಭಪಾತ ಸಾಂವಿಧಾನಿಕ ಹಕ್ಕು..! ಈ ಹಕ್ಕನ್ನು ಘೋಷಿಸಿದ ಮೊದಲ ದೇಶ ಫ್ರಾನ್ಸ್ : ಫ್ರಾನ್ಸ್‌ನಲ್ಲಿ ಯಾರೂ ಗರ್ಭಪಾತದ ಹಕ್ಕನ್ನು ಅಪಾಯಕ್ಕೆ ತೆಗೆದುಕೊಳ್ಳದ ಕಾರಣ ಇದನ್ನು ಐತಿಹಾಸಿಕ ಹೆಜ್ಜೆ ಎಂದು ಕರೆಯುವುದು ಉತ್ಪ್ರೇಕ್ಷೆಯಾಗಿದೆ ಎಂದು ಬಲಪಂಥೀಯ ನಾಯಕ ಮರೀನ್ ಲೆ ಪೆನ್ ಅವರು ಹೇಳಿದರು. :ಪ್ರಂಚದ್ಯಾಂದ ಇದೇ ಮೊದಲ ದೇಶ ಈ ಒಂದು ಹಕ್ಕನ್ನು ಪಡೆಯಲು ಮತದಾನವನ್ನು ಚಲಾಯಿಸುತ್ತಿದೆ. ಹೌದು ಗರ್ಭಪಾತವನ್ನು ಸಾಂವಿಧಾನಿಕ ಹಕ್ಕನ್ನಾಗಿ ಮಾಡುತ್ತಿರುವ ವಿಶ್ವದ ಮೊದಲ ದೇಶ ಎಂದರೆ ಅದು ಫ್ರಾನ್ಸ್‌. ಈ ಸ್ಟೋರಿಯ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ. ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಫ್ರೆಂಚ್ ಸಂಸದರು, ದೇಶದಲ್ಲಿ ಗರ್ಭಪಾತವನ್ನು ಮಹಿಳೆಯರ ಸಾಂವಿಧಾನಿಕ ಹಕ್ಕನ್ನು ಮಾಡುವ ಮಸೂದೆಯನ್ನು ಅನುಮೋದಿಸಿದರು. ಮಸೂದೆಯ ಮೇಲೆ ಮತದಾನ ನಡೆದಿದ್ದು, ಅದರ ಪರವಾಗಿ 780 ಮತಗಳು ಚಲಾವಣೆಗೊಂಡರೆ, ಅದರ ವಿರುದ್ಧ 72 ಮತಗಳು ಚಲಾವಣೆಯಾದವು. ಇದರೊಂದಿಗೆ, ಗರ್ಭಪಾತವನ್ನು ಸಾಂವಿಧಾನಿಕ ಹಕ್ಕು ಎಂದು ಸ್ಪಷ್ಟವಾಗಿ ಖಾತರಿಪಡಿಸುವಫ್ರಾನ್ಸ್ ಆಗಿದೆ. ಗರ್ಭಪಾತ ಹಕ್ಕು ಕಾರ್ಯಕರ್ತರು ಸೆಂಟ್ರಲ್ ಪ್ಯಾರಿಸ್ ನೋಳಗೆ ನುಗ್ಗಿ ಸಂತಸ ವ್ಯಕ್ತಪಡಿಸಿದರು. ಮತದಾನದ ನಂತರ, ಐಫೆಲ್ ಟವರ್ ಅನ್ನು 'ಮೈ ಬಾಡಿ ಮೈ ಚಾಯ್ಸ್' ಎಂಬ ಪದಗಳಿಂದ ಬೆಳಗಿಸಲಾಯಿತು ಎನ್ನಲಾಗಿದೆ. ಇದನ್ನೂ ಓದಿ: 'ಫ್ರೆಂಚ್ ಪ್ರೈಡ್' ಬಿಬಿಸಿ ಪ್ರಕಾರ, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ಕ್ರಮವನ್ನು 'ಫ್ರೆಂಚ್ ಪ್ರೈಡ್' ಎಂದು ಕರೆದರು, ಇದು 'ಸಾರ್ವತ್ರಿಕ ಸಂದೇಶ'ವನ್ನು ನೀಡಿದೆ. ಆದಾಗ್ಯೂ, ಗರ್ಭಪಾತ ವಿರೋಧಿ ಗುಂಪುಗಳು ಈ ಕ್ರಮವನ್ನು ಬಲವಾಗಿ ಟೀಕಿಸುತ್ತಿದ್ದವೆ. 1975 ರಿಂದ ಫ್ರಾನ್ಸ್‌ನಲ್ಲಿ ಗರ್ಭಪಾತ ಕಾನೂನು ಬದ್ಧವಾಗಿದೆ. ಇತ್ತೀಚಿನ ಸಮೀಕ್ಷೆಯಲ್ಲಿ, ಸುಮಾರು 85% ಸಾರ್ವಜನಿಕರು ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಕ್ಕನ್ನು ರಕ್ಷಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದನ್ನು ಬೆಂಬಲಿಸುತ್ತಿದ್ದರು. ಇದನ್ನೂ ಓದಿ: ಪ್ರತಿಭಟನೆಯ ಧ್ವನಿಗಳು: ಬಲಪಂಥೀಯ ನಾಯಕ ಮರೀನ್ ಲೆ ಪೆನ್, ದೇಶದಲ್ಲಿ ಗರ್ಭಪಾತದ ಹಕ್ಕುಗಳಿಗೆ ಭಾರಿ ಬೆಂಬಲವನ್ನು ನೀಡಿದ ಮ್ಯಾಕ್ರನ್ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂದು ಹೇಳಿದರು. ವರ್ಸೇಲ್ಸ್ ಮತದಾನದ ಮೊದಲು ಲೆ ಪೆನ್ ಹೇಳಿದರು, 'ನಾವು ಸಂವಿಧಾನದಲ್ಲಿ ಅದನ್ನು ಸೇರಿಸಲು ಮತ ಹಾಕುತ್ತೇವೆ ಏಕೆಂದರೆ ನಮಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ.' ಆದಾಗ್ಯೂ, ಫ್ರಾನ್ಸ್‌ನಲ್ಲಿ ಯಾರೂ ಗರ್ಭಪಾತದ ಹಕ್ಕನ್ನು ಅಪಾಯಕ್ಕೆ ತೆಗೆದುಕೊಳ್ಳದ ಕಾರಣ ಇದನ್ನು ಐತಿಹಾಸಿಕ ಹೆಜ್ಜೆ ಎಂದು ಕರೆಯುವುದು ಉತ್ಪ್ರೇಕ್ಷೆಯಾಗಿದೆ ಎಂದು ಅವರು ಹೇಳಿದರು. ಕ್ಯಾಥೋಲಿಕ್ ಕುಟುಂಬಗಳ ಸಂಘದ ಅಧ್ಯಕ್ಷ ಪಾಸ್ಕೇಲ್ ಮೊರಿನಿಯರ್, ಈ ಕ್ರಮವು ಗರ್ಭಪಾತ ವಿರೋಧಿ ಪ್ರಚಾರಕರ ಸೋಲು ಎಂದು ಕರೆದರು. "ಇದು ಮಹಿಳೆಯರಿಗೆ ಸೋಲು ಮತ್ತು, ಸಹಜವಾಗಿ, ಜಗತ್ತಿಗೆ ಬರಲು ಸಾಧ್ಯವಾಗುವ ಎಲ್ಲಾ ಮಕ್ಕಳಿಗೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_699.txt b/zeenewskannada/data1_url7_500_to_1680_699.txt new file mode 100644 index 0000000000000000000000000000000000000000..6b63649c93a4e28607635af0ace806b1fcae550f --- /dev/null +++ b/zeenewskannada/data1_url7_500_to_1680_699.txt @@ -0,0 +1 @@ +: ಹೈಟಿಯಲ್ಲಿ ಉದ್ವಿಗ್ನ ಪರಿಸ್ಥಿತಿ..! ಜೈಲು ಗಲಭೆ ಭೇದಿಸಿ ನೂರಾರು ಕೈದಿಗಳು ಪರಾರಿ.. : ಹೈಟಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣವು ಸಂಭವಿಸಿದೆ. ಗಂಭೀರ ಅಪರಾಧ ಎಸಗಿದವರು ಜೈಲಿನಿಂದ ತಪ್ಪಿಸಿಕೊಂಡು ಹೊರಗೆ ಬಂದು ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚುವರಿ ಪಡೆಗಳನ್ನು ಕಳುಹಿಸುವಂತೆ ಉನ್ನತಾಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ. :ಸಾಮಾನ್ಯವಾಗಿ ಅಪರಾಧಗಳನ್ನು ಮಾಡುವ ಜನರನ್ನು ಜೈಲುಗಳಲ್ಲಿ ಇರಿಸಲಾಗುತ್ತದೆ. ಕೆಲವೊಮ್ಮೆ ಅಪರಾಧಗಳಿಗೆ ಶಿಕ್ಷೆ ಅನುಭವಿಸುತ್ತಿರುವ ಜೈಲುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಲ್ಲದೇ ಜೈಲಿನಲ್ಲಿ ನಡೆಯುವ ದೌರ್ಜನ್ಯಗಳು ಅದೆಷ್ಟೋ. ಜೊತೆಗೆ ಅಪರಾಧ ಮಾಡಿವವರನ್ನು ಹೊರ ತರಲು ಕೆಲವು ಉಗ್ರ ಗ್ಯಾಂಗ್‌ಗಳು ಪ್ರಯತ್ನಿಸುತ್ತಿರುತ್ತವೆ. ವಿಶೇಷವಾಗಿ ದರೋಡೆಕೋರರು, ಕೆಲವು ಗ್ಯಾಂಗ್‌ಗಳು ಅಪರಾಧಿಗಳನ್ನು ಜೈಲಿನಿಂದ ಹೊರಗಿಡಲು ಕೆಲಸ ಮಾಡುತ್ತವೆ. ಅಂತಹದ್ದೇ ಒಂದುಕೀನ್ಯಾದಲ್ಲೂ ನಡೆದಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ. ಕೀನ್ಯಾದ ಹೈಟಿಯ ರಾಜಧಾನಿ ಬಂದರು ನಗರವು ಉಗ್ರ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಘೋರ ಅಪರಾಧಗಳಿಗೆ ಶಿಕ್ಷೆಗೊಳಗಾದವರನ್ನು ಬಂದರಿನಲ್ಲಿರುವ ಪ್ರಿನ್ಸ್ ಜೈಲಿನಲ್ಲಿ ಇರಿಸಲಾಗುತ್ತದೆ. ಈ ಜೈಲಿನಲ್ಲಿ, ಸುಮಾರು 3,900ದಿಂದ 12,000 ಕೈದಿಗಳಿದ್ದಾರೆ. ಈ ಕ್ರಮದಲ್ಲಿ ಶನಿವಾರ ಕೆಲ ಪುಂಡರು ಜೈಲಿನ ಮೇಲೆ ದಾಳಿ ನಡೆಸಿ ಜನರನ್ನು ಕರೆದೊಯ್ಯಲು ಯತ್ನಿಸಿದ್ದರು. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ಕ್ರೂರ ಅಪರಾಧಗಳ ಮಾಡಿರುವ ಅಪರಾಧಿಗಳು ಕೂಡ ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ತಕ್ಷಣದ ಹೆಕೂಡಲೇ ಹೆಚ್ಚುವರಿ ಪಡೆಗಳನ್ನು ಕಳುಹಿಸುವಂತೆ ಉನ್ನತಾಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ. ಈ ಕೈದಿಗಳು ಹೊರಗೆ ಬಂದರೆ ಜನರ ಮೇಲೆ ದಾಳಿ ಮಾಡುತ್ತಾರೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೀನ್ಯಾದೊಂದಿಗೆ ಒಪ್ಪಂದಕ್ಕೆ ಬಂದರೆ, ಆ ಪಡೆಗಳು ಹೈಟಿಗೆ ಸಹಾಯ ಮಾಡುತ್ತವೆ ಎಂಬ ವರದಿ ಇದೆ. ಇದರಿಂದ ಹೈಟಿಯಲ್ಲಿಇದೀಗ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಅಲ್ಲದೇ ಸಾಮನ್ಯ ಜನರು ಮನೆಯಿಂದ ಹೊರಗೆ ಬರಲು ಭಯ ಪಡುವಂತ ವಾತಾವರಣ ಸೃಷ್ಟಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_7.txt b/zeenewskannada/data1_url7_500_to_1680_7.txt new file mode 100644 index 0000000000000000000000000000000000000000..4bde8298296e61656450e27a189bd29c6424f0b5 --- /dev/null +++ b/zeenewskannada/data1_url7_500_to_1680_7.txt @@ -0,0 +1 @@ +ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಶುಭ ಸುದ್ದಿ..! 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆ 2024 : ರೈಲ್ವೆ ನೇಮಕಾತಿ ಮಂಡಳಿಯು ಉದ್ಯೋಗಾಂಕ್ಷಿಗಳಿಗೆ ಬಂಪರ್ ಆಫರ್‌ ಪ್ರಕಟಿಸಿದೆ. ರೈಲ್ವೇ ಉದ್ಯೋಗ ಪಡೆಯುವ ಕನಸು ಹೊತ್ತಿರುವ ಎಲ್ಲರಿಗೂ ಇದೊಂದು ಸಂತಸದ ಸುದ್ದಿ. 7,911 ಜೆಇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. 2024 :ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಸಿಹಿ ಸುದ್ದಿ ನೀಡಿದ್ದು, ಖಾಲಿ ಇರುವ 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಯ ಮಾನದಂಡಗಳ ಸಂಪೂರ್ಣ ವಿವರ ನಿಮಗಾಗಿ.. ಇಲ್ಲಿದೆ.. ರೈಲ್ವೆ ನೇಮಕಾತಿ ಮಂಡಳಿ () ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ 7,911 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಜೂನಿಯರ್ ಇಂಜಿನಿಯರ್ (, -), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (), ಕೆಮಿಕಲ್ ಮತ್ತು ಮೆಟಲರ್ಜಿಕಲ್ ಸೂಪರ್ ವೈಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದನ್ನೂ ಓದಿ: ಖಾಲಿ ಹುದ್ದೆಗಳ ವಿವರಗಳು- ರೈಲ್ವೆ ನೇಮಕಾತಿ ಮಂಡಳಿ () 7,911 ಹುದ್ದೆಗಳ ಭರ್ತಿ. ಅರ್ಹತೆ -ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಪಡೆದಿರಬೇಕು. ಅರ್ಜಿ ಸಲ್ಲಿಸುವುದು ಹೇಗೆ -ಅಧಿಕೃತ ಪ್ರಕಟಣೆಯ ನಂತರ, ಈ ಪೋಸ್ಟ್‌ಗಳ ಭರ್ತಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ. ಅಧಿಕೃತ ವೆಬ್‌ಸೈಟ್ .. ಅಧಿಸೂಚನೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒಳಗೊಂಡಿದೆ. ಅರ್ಜಿ ಸಲ್ಲಿಸುವ ವಿಧಾನಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ .. ಭೇಟಿ ನೀಡಿ.ಮುಖಪುಟದಲ್ಲಿ ನೋಂದಣಿ 2024 ಲಿಂಕ್ ಮೇಲೆ ಕ್ಲಿಕ್ ಮಾಡಿ.ನಿಮ್ಮ ವಿವರಗಳನ್ನು ನಮೂದಿಸಿ.ಪ್ರತಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಆಯ್ಕೆ ಪ್ರಕ್ರಿಯೆ -ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ. ಒಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT1&2) ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ. ಆಸಕ್ತ ಅಭ್ಯರ್ಥಿಗಳು ಕಾಲಕಾಲಕ್ಕೆ ರೈಲ್ವೇ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_70.txt b/zeenewskannada/data1_url7_500_to_1680_70.txt new file mode 100644 index 0000000000000000000000000000000000000000..304ce8e77808ad0a80a0d6e86ceb87ca8f81960f --- /dev/null +++ b/zeenewskannada/data1_url7_500_to_1680_70.txt @@ -0,0 +1 @@ +ಪಾಕ್‌ ಭಾರತ ಟಿ-20 ವರ್ಲ್ಡ್‌ಕಪ್‌: ನ್ಯೂಯಾರ್ಕ್‌ನಲ್ಲಿ ಕೋಹ್ಲಿ ಜೊತೆ ಕಾಣಿಸಿಕೊಂಡ ಅನುಷ್ಕಾ. T20 2024: ಪಾಕ್‌ ಭಾರತ ಹೈವೋಟೇಜ್‌ ಪಂದ್ಯ ಭಾನುವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದಿಳಿದಿದ್ದಾರೆ. ಈ ನಡುವೆ ಕೋಹ್ಲಿ ಹಾಗೂ ವಿರಾಟ್‌ ಜೋಡಿ ನ್ಯೂಯಾರ್ಕ್‌ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ. : ಪಾಕಿಸ್ತಾನ ಹಾಗೂ ಭಾರತ ನಡುವಿನ ಹೈ ವೋಲ್ಟೇಜ್‌ ಮ್ಯಾಚ್‌ ಭಾನುವಾರ ರಾತ್ರಿ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡದ ಆಟಗಾರರು ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದು ಇಳಿದಿದ್ದಾರೆ. ಕಿಂಗ್‌ ಕೋಹ್ಲಿ ಕೂಡ ಈ ಪಂದ್ಯದಲ್ಲಿ ಆಡಲಿದ್ದು ಪತ್ನಿ ಅನುಷ್ಕಾ ಶರ್ಮಾ ಜೊತೆ ನ್ಯೂಯಾರ್ಕ್‌ ರಸ್ತೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಾ ಕಾಣಿಸಿಕೊಂಡಿದ್ದಾರೆ. ಜೋಡಿ ನ್ಯೂಯಾರ್ಕ್‌ನಲ್ಲಿ ಕಣಿಸಿಕೊಂಡಿರುವ ಕ್ಷಣವನ್ನು ಸೋಶಿಯಲ್‌ ಮಿಡಿಯಾ ಬಳಕೆದಾರರು ಒಬ್ಬರು ಸೆರೆ ಹಿಡಿದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭೂಷಣ್‌ ಸೇಥಿ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಕೋಹ್ಲಿ ಹಾಗೂ ಅನುಷ್ಕಾ ಜೋಡಿ ಕಾಫಿ ಕಪ್‌ ಹಿಡಿದು ಕಾರಿಗೆ ಏರುತ್ತಿರುವ ದೃಶ್ಯ ಸೆರೆಯಾಗಿದೆ. ಟಿಫಿನ್‌ ಮಾಡಲು ಹೋದ ಸಂದರ್ಭದಲ್ಲಿ ದಂಪತಿಯನ್ನು ಭೇಟಿ ಮಾಡಿದ್ದಾಗಿ ಭೂಷಣ್‌ ಸೇಥಿ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಲೆಜೆಂಡ್‌ ಕೋಹ್ಲಿಯವರನ್ನ, ಪತ್ನಿ ಅನುಷ್ಕಾ ಹಾಗೂ ಮಕ್ಕಳ ಜೊತೆಗೆ ರೆಸ್ಟೋರೆಂಟ್‌ನಲ್ಲಿ ಭೇಟಿಯಾದೆ. ಜೊತೆಯಲ್ಲಿಯೇ ನಾವು ಬ್ರೇಕ್‌ಫಾಸ್ಟ್‌ ಸೇವಿಸಿದೆವು. ಕೋಹ್ಲಿ ಹಾಗೂ ಅವರ ಕುಟುಂಬದವರೊಂದಿಗಿನ ಸಂವಾದ ತುಂಬಾ ಚೆನ್ನಾಗಿತ್ತು" ಎಂದು ಭೂಷಣ್‌ ಸೇಥಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. , .😍❤️ — virat_kohli_18_club (@) . (2 ). . 🇮🇳 — (@bhushansethi1) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_700.txt b/zeenewskannada/data1_url7_500_to_1680_700.txt new file mode 100644 index 0000000000000000000000000000000000000000..009a4b00c453343103b56d6ff18451df5bc64ee7 --- /dev/null +++ b/zeenewskannada/data1_url7_500_to_1680_700.txt @@ -0,0 +1 @@ +: ಮತ್ತೋರ್ವ ಮೋಸ್ಟ್ ವಾಂಟೆಡ್ ಭಯೋತ್ಪಾದಕನ ನಿಗೂಢ ಸಾವು.! : ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಹುಡುಕಿ ಕೊಲ್ಲಲಾಗುತ್ತಿದೆ ಎಂಬ ವದಂತಿ ಶುರುವಾಗಿದೆ. ಈ ಮಧ್ಯೆ ಮೋಸ್ಟ್ ವಾಂಟೆಡ್ ಉಗ್ರನ ಸಾವಿನ ಸುದ್ದಿ ಬೆಳಕಿಗೆ ಬಂದಿದೆ. :ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿರುವ ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಉದ್ವಿಗ್ನ ಸ್ಥಿತಿಯಲ್ಲಿದೆ. ದೇಶದಲ್ಲಿ ನೆಲೆಸಿರುವ ಭಯೋತ್ಪಾದಕರು ಒಬ್ಬೊಬ್ಬರಾಗಿ ನಿಗೂಢವಾಗಿ ಸಾಯುತ್ತಿದ್ದಾರೆ ಎಂಬ ಆತಂಕಕಾರಿ ವರದಿ ಬರುತ್ತಿವೆ. ಇದೀಗ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈತನ ಸಾವಿಗೆ ಕಾರಣ ತಿಳಿದಿಲ್ಲ. ಶೇಖ್ ಜಮೀಲ್ ಉರ್ ರೆಹಮಾನ್ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ವರದಿಯ ಪ್ರಕಾರ, ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶೇಖ್ ಜಮೀಲ್ ಉರ್ ರೆಹಮಾನ್ ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದಲ್ಲದೆ, ಶೇಖ್ ಜಮೀಲ್ ಉರ್ ರೆಹಮಾನ್ ತೆಹ್ರೀಕ್-ಉಲ್-ಮಜಾಹಿದೀನ್‌ನ ಅಮೀರ್ ಆಗಿದ್ದರು. ಅಕ್ಟೋಬರ್ 2022 ರಲ್ಲಿ, ಭಾರತವು ಶೇಖ್ ಜಮೀಲ್ ಉರ್ ರೆಹಮಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿತು. ಕಾಶ್ಮೀರದಲ್ಲಿ ನಡೆದ ಹಲವು ದಾಳಿಗಳಿಗೆ ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ಕಾರಣ ಎಂದು ಹೇಳಲಾಗಿದೆ. ಹಲವು ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ. ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದ ಎಂಬ ಆರೋಪವಿದೆ. 2018 ರಲ್ಲಿ ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ಕಾಶ್ಮೀರಿ ಹುಡುಗರಿಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಮತ್ತು ಜಿಹಾದ್‌ಗಾಗಿ ತರಬೇತಿಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_701.txt b/zeenewskannada/data1_url7_500_to_1680_701.txt new file mode 100644 index 0000000000000000000000000000000000000000..2a70ca1214b0bd83da3441d0487c2116373b2e70 --- /dev/null +++ b/zeenewskannada/data1_url7_500_to_1680_701.txt @@ -0,0 +1 @@ +: ಈ ಜನರು ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಶುದ್ಧವಾಗಿರ್ತಾರೆ..! ಹೇಗೆ ಗೊತ್ತಾ? : ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ ಹಿಂಬಾ ಎಂಬ ಬುಡಕಟ್ಟು ಜನಾಂಗ. ಈ ಬುಡಕಟ್ಟಿನಲ್ಲಿ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ. ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸ್ನಾನ ಮಾಡುವುದಿಲ್ಲ. ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ. :ಯಾವುದೇದಲ್ಲಿಯಾಗಲಿ ಮನುಷ್ಯರಿಂದ ಹಿಡಿದು ಪ್ರಾಣಿಯವರಿಗೆ ದಿನಕ್ಕೆ ಒಮ್ಮೆಯಾದರು ಸ್ನಾನ ಮಾಡುತ್ತಾರೆ. ಬಬ್ಬರಿಗೆ ಒಂದೊಂದು ಅಭ್ಯಾಸ ಕೆಲವರಿ ಬೇಳಿಗ್ಗೆ ಇನ್ನೂ ಕೆಲವರಿಗೆ ಸಂಜೆ ವೇಳೆಗೆ ಸ್ನಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಜನಾಂಗವಿದೆ. ಸ್ನಾನ ಮಾಡುವ ಆಭ್ಯಾಸವನ್ನೇ ನೀಷೇಧಿಸಿ ಬಿಟ್ಟಿದ್ದಾರೆ. ಆದರು ಅವರು ಶುದ್ಧವಾಗಿಯೇ ಇರುತ್ತಾರೆ ಎಂದರೆ ನಂಬಲೂ ಸಾಧ್ಯವೇ. ಅರೇ ಯಾವುದು ಆ ಜನಾಂಗ ಹೇಗೆ ಸ್ನಾನ ಮಾಡದೇ ಶುಚಿಯಾಗಿರಲು ಸಾಧ್ಯ ಎಂದು ಯೋಚಿಸುತ್ತಿದ್ದೀರಾ..? ಹಾಗಾದರೆ ಈ ಸ್ಟೋರಿ ನೋಡಿ.. ಪ್ರಪಂಚದ ಅನೇಕ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಪದ್ಧತಿಗಳು ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ಅನೇಕ ಬುಡಕಟ್ಟು ಜನರು ಅರಣ್ಯದಲ್ಲಿ ವಾಸಿಸುತ್ತಿದ್ದಾರೆ. ಈ ಜನರು ತಮ್ಮ ಪೂರ್ವಜರ ಸಾವಿರಾರು ವರ್ಷಗಳ ಹಿಂದಿನ ಸಂಪ್ರಾದಯವನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿರುತ್ತಾರೆ. ಅಲ್ಲದೇ ಇಲ್ಲಿಯ ಜನಾಂಗದವರು ವಾಸಿಸುವ ಸ್ಥಳಗಳ ಮೇಲೆ ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದಾರೆ. ಈ ಬುಡಕಟ್ಟುಗಳನ್ನು ಸುರಕ್ಷಿತವಾಗಿಡಲು ದೇಶದ ಸರ್ಕಾರಗಳು ಕೂಡ ಅವರ ಸಂಪ್ರದಾಯದ ಆಚರಣೆಗಳಿಗೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಇದನ್ನೂ ಓದಿ: ಹೌದು, ಅಂತಹ ಆಚರಣೆಯಲ್ಲಿ ಈ ಸ್ನಾನ ಮಾಡದೇ ಇರುವುದು ಕೂಡ ಒಂದಾಗಿದೆ. ಅದೇ ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ ಹಿಂಬಾ ಎಂಬ ಬುಡಕಟ್ಟು ಜನಾಂಗ. ಈ ಬುಡಕಟ್ಟಿನಲ್ಲಿ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ. ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸ್ನಾನ ಮಾಡುವುದಿಲ್ಲ. ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲ ಬಟ್ಟೆ ಒಗೆಯಲು ಕೂಡ ನೀರು ಬಳಸುವುದಿಲ್ಲ. ಈ ಬುಡಕಟ್ಟಿನ ಒಟ್ಟು ಜನಸಂಖ್ಯೆ ಸುಮಾರು 50,000. ಈ ಬುಡಕಟ್ಟಿನ ಬಹುತೇಕ ಜನರು ಹೆಚ್ಚಿನ ಸಮಯವನ್ನು ಹೊಲಗಳಲ್ಲಿಯೇ ಕಳೆಯುತ್ತಿರುತ್ತಾರೆ. ಇದೀಗ ಹಿಂಬಾ ಬುಡಕಟ್ಟು ಜನಾಂಗದವರು ಸ್ನಾನ ಮಾಡದಿದ್ದರು ಹೇಗೆ ಸ್ವಚ್ಛತೆ ಕಾಪಾಡಿಕೋಳ್ಳುತ್ತಾರೆಎ ಎಂಬ ಪ್ರಶ್ನೆ ಉದ್ಭವಿಸಬಹುದು. ವಾಸ್ತವವಾಗಿ, ಈ ಬುಡಕಟ್ಟಿನ ಜನರು ರೋಗಾಣುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊಗೆ ಸ್ನಾನ ಮಾಡುತ್ತಾರೆ. ಮಹಿಳೆಯರು ತಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿಶೇಷ ಅಭ್ಯಾಸಗಳನ್ನು ಅನುಸರಿಸುತ್ತಾರೆ. ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸಿ, ಅದರಿಂದ ಬರುವ ಹೊಗೆಯನ್ನು ಬಳಸಿ ಅವರು ತಮ್ಮನ್ನು ತಾವು ಸ್ವಚ್ಛವಾಗಿರಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಅವರ ದೇಹದಲ್ಲಿ ವಾಸನೆ ಇರುವುದಿಲ್ಲ. ಇದಲ್ಲದೆ, ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ವಿಶೇಷ ಲೋಷನ್ ಅನ್ನು ಸಹ ಅವರು ಬಳಸುತ್ತಾರೆ. ವಿಶೇಚವೆಂದರೆ ಈ ಲೋಷನ್‌ಅನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸುತ್ತಾರೆ ಎನ್ನಲಾಗುತ್ತದೆ. ಇದನ್ನೂ ಓದಿ: ಬುಡಕಟ್ಟಿನ ಮತ್ತೊಂದು ಸಂಪ್ರಾದಯ ಈ ಜನಾಂಗವರ ಮತ್ತೊಂದು ಅಚ್ಚರಿ ವಿಷಯವೆಂದರೆ, ಈ ಬುಡಕಟ್ಟಿನಲ್ಲಿ ಮಗುವಿನ ಜನನದ ನಂತರ ಜನ್ಮ ದಿನಾಂಕವನ್ನು ಪರಿಗಣಿಸಲಾಗುವುದಿಲ್ಲ. ಬದಲಿಗೆ ಬುಡಕಟ್ಟಿನ ಯಾವುದೇ ಮಹಿಳೆ ಸಂತಾನೋತ್ಪತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿದ ಕ್ಷಣದಿಂದ ಮಗುವಿನ ಜನನವನ್ನು ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದಿವಾಸಿ ಮಹಿಳೆಯರು ತಾಯಂದಿರಾಗಬೇಕಾದರೆ ಮಕ್ಕಳ ಹಾಡುಗಳನ್ನು ಕೇಳಬೇಕು ಎಂದು ಬುಡಕಟ್ಟು ಮುಖಂಡರು ಸಲಹೆ ನೀಡುತ್ತಾರೆ. ಇದಾದ ನಂತರ ಮಹಿಳೆ ಮರದ ಕೆಳಗೆ ಕುಳಿತು ಮಕ್ಕಳ ಹಾಡುಗಳನ್ನು ಕೇಳುತ್ತಾಳೆ. ಮಹಿಳೆ ಗರ್ಭಿಣಿಯಾದಾಗ, ಅವಳು ಇತರ ಬುಡಕಟ್ಟು ಮಹಿಳೆಯರಿಗೆ ಈ ಹಾಡನ್ನು ಕಲಿಸುತ್ತಾಳೆ. ಆಗಲೂ ಇತರ ಮಹಿಳೆಯರು ಮಗುವಿನ ಜನನದ ಸಮಯದಲ್ಲಿ ಮಹಿಳೆಗೆ ಅದೇ ಹಾಡನ್ನು ಹಾಡುತ್ತಾರೆ. ಹುಟ್ಟಿನಿಂದ ಸಾಯುವವರೆಗೂ ಮಗುವಿಗೆ ಅದೇ ಹಾಡನ್ನು ಕೇಳಿಸಲಾಗುತ್ತದೆ. ಇದನ್ನೂ ಓದಿ: ಪತ್ನಿಯನ್ನು ಅತಿಥಿಗೆ ಹಸ್ತಾಂತರಿಸುವ ಸಂಪ್ರದಾಯ ಈ ಸಂಪ್ರದಾಯದ ಮತ್ತೊಂದು ಕೆಟ್ಟ ಆಚರಣೆಯೆಂದರೆ ಈ ಬುಡಕಟ್ಟು ಜನಾಂಗದವರ ಮನೆಗೆ ಯಾರೇ ಅತಿಥಿಗಳು ಬಂದರೂ ಅವರನ್ನು ಅತ್ಯಂತ ಆದರವಾಗಿ ನಡೆಸಿಕೊಳ್ಳಲಾಗುತ್ತದೆ. ಎಷ್ಟು ಆದರ ಎಂದರೆ ಅತಿಥಿಗಳನ್ನು ಸತ್ಕರಿಸಲೆಂದು ಅತಿಥಿಯ ಕೋಣೆಗೆ ಮನೆಯ ಯಜಮಾನ ತನ್ನ ಹೆಂಡತಿಯನ್ನು ಕಳಿಸುತ್ತಾನೆ. ಆಕೆ ಅತಿಥಿ ಹೇಳಿದಂತೆ ಕೇಳಬೇಕು. ಹಿಂಬಾ ಸಂಪ್ರದಾಯದಲ್ಲಿ ಹೀಗೆ ಪತ್ನಿಯನ್ನು ಅತಿಥಿಗೆ ಹಸ್ತಾಂತರಿಸುವ ಸಂಪ್ರದಾಯಕ್ಕೂ ಕೆಲವು ಕಾರಣ ನೀಡಲಾಗಿದೆ. ಅತಿಥಿಗಳ ಕೋಣೆಗೆ ಹೆಂಡತಿಯನ್ನು ಕಳಿಸುವುದರಿಂದ ಅಸೂಯೆ ಕಡಿಮೆಯಾಗುತ್ತದೆ. (ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_702.txt b/zeenewskannada/data1_url7_500_to_1680_702.txt new file mode 100644 index 0000000000000000000000000000000000000000..3613548707cf2f23210a69c25a9fbe7da6492df3 --- /dev/null +++ b/zeenewskannada/data1_url7_500_to_1680_702.txt @@ -0,0 +1 @@ +: ಹಿಂದಿನ ಎಲ್ಲಾ ದಾಖಲೆ ಮುರಿಯಲಿದೆಯಂತೆ ಈ ಬಾರಿಯ ಬೇಸಿಗೆ! ಮುಂದಿನ ದಿನಗಳ ಹವಾಮಾನ ಬಗ್ಗೆ ಅಲರ್ಟ್ ಜಾರಿ : 2024 ರಲ್ಲಿ ದಾಖಲೆಯ ತಾಪಮಾನವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನದ ಸಂಶೋಧನೆಗಳು ತೋರಿಸುತ್ತವೆ. ಇದರಿಂದಾಗಿ ಕಾಡ್ಗಿಚ್ಚಿನ ಅಪಾಯ ಹೆಚ್ಚಾಗಲಿದೆ. :2024 ರಲ್ಲಿ ವಿಶ್ವದ ಹೆಚ್ಚಿನ ಭಾಗದಲ್ಲಿ ತೀವ್ರ ಬಿಸಿಲಿನ ವಾತಾವರಣ ಇರಲಿದೆ. ಮುಂಬರುವ ಎಲ್ ನಿನೊದಿಂದಾಗಿ ಜಾಗತಿಕ ತಾಪಮಾನವು ತೀವ್ರಗೊಳ್ಳುವ ನಿರೀಕ್ಷೆಯಿದೆ. ಇದು 2024 ರಲ್ಲಿ ಅಮೆಜಾನ್‌ನಿಂದ ಅಲಾಸ್ಕಾವರೆಗೆ ದಾಖಲೆಯ ತಾಪಮಾನ ಏರಿಕೆಗೆ ಕಾರಣವಾಗುತ್ತದೆ ಎನ್ನಲಾಗಿದೆ. ಬಂಗಾಳಕೊಲ್ಲಿ, ದಕ್ಷಿಣ ಚೀನಾ ಸಮುದ್ರ, ಭಾರತ, ಫಿಲಿಪೈನ್ಸ್ ಮತ್ತು ಕೆರಿಬಿಯನ್ ಕರಾವಳಿ ಪ್ರದೇಶಗಳಲ್ಲಿ ಜೂನ್ ವರೆಗೆಇರಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ನಂತರ ಎಲ್ ನಿನೋ ಪ್ರಭಾವ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ : ಪಶ್ಚಿಮ ಪೆಸಿಫಿಕ್ ಮಹಾಸಾಗರದಿಂದ ಶಾಖ ಬಿಡುಗಡೆ ಮಾಡುವ ಎಲ್ ನಿನೊ ಐತಿಹಾಸಿಕವಾಗಿ ಜಾಗತಿಕ ಮೇಲ್ಮೈ ತಾಪಮಾನವನ್ನು ಹೆಚ್ಚಿಸಿದೆ ಎಂಬುದು ಗಮನಾರ್ಹವಾಗಿದೆ. ಇದೇ ಕಾರಣದಿಂದ 2023 ಅತ್ಯಂತ ಹೆಚ್ಚು ಬಿಸಿಲು ಇದ್ದ ವರ್ಷ ಎನಿಸಿತ್ತು. 2023ರ ಉತ್ತರಾರ್ಧದಲ್ಲಿಉಂಟಾದ ಹೆಚ್ಚಿದ ತಾಪಮಾನವು ಉತ್ತರ ಅಮೆರಿಕಾ, ಯುರೋಪ್, ಚೀನಾ, ದಕ್ಷಿಣ ಅಮೇರಿಕಾ ಮತ್ತು ಮಡಗಾಸ್ಕರ್‌ನಲ್ಲಿ ತೀವ್ರ ಪರಿಣಾಮಗಳನ್ನು ಬೀರಿತ್ತು. ಇದು ಅಸ್ತಿತ್ವದಲ್ಲಿರುವ ಹವಾಮಾನ ಬಿಕ್ಕಟ್ಟಿನ ಪರಿಣಾಮವನ್ನು ಹೆಚ್ಚಿಸಿತ್ತು. ಕಂಪ್ಯೂಟರ್ ಮಾಡೆಲ್ ಗಳ ಪ್ರಯೋಗ :ಕಂಪ್ಯೂಟರ್ ಮಾದರಿಗಳನ್ನು ಬಳಸಿ 2024 ರ ಮೊದಲಾರ್ಧದಲ್ಲಿ ಪ್ರಾದೇಶಿಕ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ. ಈ ಅವಧಿಯಲ್ಲಿ ಹೊಸ ಜಾಗತಿಕ ತಾಪಮಾನ ದಾಖಲೆಯನ್ನು ಸ್ಥಾಪಿಸುವ 90 ಪ್ರತಿಶತ ಸಾಧ್ಯತೆಯನ್ನು ಇದು ಸೂಚಿಸಿದೆ. ಇದನ್ನೂ ಓದಿ : ಅಲಾಸ್ಕಾ ಮತ್ತು ಅಮೆಜಾನ್ ಜಲಾನಯನ ಪ್ರದೇಶಗಳಲ್ಲಿ ವರ್ಷಪೂರ್ತಿ ಸಮುದ್ರದ ಶಾಖ, ಕಾಳ್ಗಿಚ್ಚು ಮತ್ತು ಇತರ ಪ್ರತಿಕೂಲ ಪರಿಣಾಮಗಳ ಅಪಾಯವನ್ನು ಚೈನೀಸ್ ಅಕಾಡೆಮಿ ಆಫ್ ಮೆಟಿಯಾಲಜಿಯ ಡಾ.ನಿಂಗ್ ಜಿಯಾಂಗ್ ಊಹಿಸಿದ್ದಾರೆ.ಈ ಹವಾಮಾನ ಬಿಕ್ಕಟ್ಟಿನ ಬಗ್ಗೆ ತಕ್ಷಣ ಗಮನಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಧ್ಯಯನವು ಇನ್ನೇನು ಹೇಳುತ್ತದೆ ? :ಎಲ್ ನಿನೊ ಮತ್ತು ಲಾ ನಿನಾ ನಡುವಿನ ಭೂಮಿಯ ನೈಸರ್ಗಿಕ ಚಕ್ರವನ್ನು ನೀಡಲಾಗಿದೆ. ಅಧ್ಯಯನವು ಜುಲೈ 2023 ರಿಂದ ಜೂನ್ 2024 ರವರೆಗೆ ಪ್ರಾದೇಶಿಕ ಮೇಲ್ಮೈ ಗಾಳಿಯ ಉಷ್ಣತೆಯ ಮೇಲೆ ಎಲ್ ನಿನೊದ ಪ್ರಭಾವವನ್ನು ರೂಪಿಸುತ್ತದೆ. ಅಮೆಜಾನ್ 2024 ರಲ್ಲಿ ದಾಖಲೆಯ ತಾಪಮಾನವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನದ ಸಂಶೋಧನೆಗಳು ತೋರಿಸುತ್ತವೆ. ಇದರಿಂದಾಗಿ ಕಾಡ್ಗಿಚ್ಚಿನ ಅಪಾಯ ಹೆಚ್ಚಾಗಲಿದೆ. ಇದಲ್ಲದೆ, ಅಲಾಸ್ಕಾ ಕರಾವಳಿಯ ಸವೆತವನ್ನು ಎದುರಿಸುತ್ತಿದೆ ಮತ್ತು ಹಿಮನದಿಗಳು ಮತ್ತು ಪರ್ಮಾಫ್ರಾಸ್ಟ್ ಕರಗುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_703.txt b/zeenewskannada/data1_url7_500_to_1680_703.txt new file mode 100644 index 0000000000000000000000000000000000000000..f1da4c523a86acfb6e98fb65602cf0a5122f21ee --- /dev/null +++ b/zeenewskannada/data1_url7_500_to_1680_703.txt @@ -0,0 +1 @@ +: ಮೂರು ರಾಜಧಾನಿಗಳನ್ನು ಹೊಂದಿರುವ ವಿಶ್ವದ ಏಕೈಕ ದೇಶ ಯಾವುದು?ನಿಮಗಿದು ಗೊತ್ತಾ : ನಾವು ಕೇಳೋ ಪ್ರಶ್ನೆಗೆ ಉತ್ತರಿಸಲು ನೀವು ಕೇವಲ 8 ಸೆಕೆಂಡುಗಳು ಮಾತ್ರ ಇವೆ. ಆದಾಗ್ಯೂ, ಇದಕ್ಕೆ ಉತ್ತರ ನಿಮಗೆ ತಿಳಿದಿಲ್ಲದಿದ್ದರೆ ಸಮಸ್ಯೆ ಇಲ್ಲ, ನಾವು ಇದರ ಉತ್ತರವನ್ನು ಕೆಳಗೆ ವಿವರವಾಗಿ ವಿವರಿಸಿದ್ದೇವೆ ಇಲ್ಲಿ ತಿಳಿಯಬಹುದು. :ಇಂದಿನ ಸ್ಪರ್ಧಾತ್ಮಕಪ್ರತಿಯೊಬ್ಬರಿಗೂ ಸಾಮಾನ್ಯ ಜ್ಞಾನ ಅರಿವು ಇರಬೇಕು. ಇಂದು ನಾವೂ ನಿಮ್ಮ ಮೆದುಳಿಗೆ ಹುಳ ಬಿಡಲಿದ್ದೇವೆ. ಅಂತಹ ಒಂದು ಪ್ರಶ್ನೆಯನ್ನು ನಿಮ್ಮ ಮುಂದೆ ತಂದಿದ್ದೇವೆ. ಅದರ ಬಗ್ಗೆ ನೀವು ಎಂದಿಗೂ ಕೇಳಿರದ ಅಥವಾ ಯೋಚಿಸದಿರಬಹುದು. ಇಂದು ಈ ಪ್ರಶ್ನೆಯ ಮೂಲಕ ನೀವು ದೇಶ ಮತ್ತು ಪ್ರಪಂಚದ ಬಗ್ಗೆ ಎಷ್ಟು ಜ್ಞಾನವನ್ನು ಹೊಂದಿದ್ದೀರಿ ಎಂಬುದನ್ನು ನೀವು ಕಂಡುಕೊಳ್ಳಬಹುದು. ಇನ್ನೇಕೆ ತಡ ಪ್ರಶ್ನೆಗಳನ್ನು ಸರಿಯಾಗಿ ಗಮನಿಸಿ ಉತ್ತರ ನೀಡಲು ಪ್ರಯತ್ನಿಸಿರಿ. ಪ್ರಶ್ನೆ ವಾಸ್ತವವಾಗಿ, ಇಂದಿನ ಪ್ರಶ್ನೆಯೆಂದರೆ, ಇಡೀ ಪ್ರಪಂಚದಲ್ಲಿ ಮೂರು ವಿಭಿನ್ನ ರಾಜಧಾನಿಗಳನ್ನು ಹೊಂದಿರುವ ಏಕೈಕ ದೇಶ ಯಾವುದು? ಈ ಪ್ರಶ್ನೆಗೆ ಉತ್ತರಿಸಲು ನೀವು ಕೇವಲ 8 ಸೆಕೆಂಡುಗಳು ಮಾತ್ರ ಇವೆ. ಆದಾಗ್ಯೂ, ಇದಕ್ಕೆ ಉತ್ತರ ನಿಮಗೆ ತಿಳಿದಿಲ್ಲದಿದ್ದರೆ ಸಮಸ್ಯೆ ಇಲ್ಲ, ನಾವು ಇದರ ಉತ್ತರವನ್ನು ಕೆಳಗೆ ವಿವರವಾಗಿ ವಿವರಿಸಿದ್ದೇವೆ ಇಲ್ಲಿ ತಿಳಿಯಬಹುದು. ಇದನ್ನೂ ಓದಿ: ಉತ್ತರ ಇದಕ್ಕೆ ಸರಿಯಾದ ಉತ್ತರವೆಂದರೆ, ಮೂರು ರಾಜಧಾನಿಗಳನ್ನು ಹೊಂದಿರುವ ವಿಶ್ವದ ಏಕೈಕ ದೇಶ ಅಂದರೆ ಅದು ದಕ್ಷಿಣ ಆಫ್ರಿಕಾ. ದಕ್ಷಿಣ ಆಫ್ರಿಕಾದ ಆ ಮೂರು ರಾಜಧಾನಿಗಳು ಕೆಳಕಂಡಂತಿವೆ. ಕೇಪ್ ಟೌನ್, ಬ್ಲೂಮ್‌ಫಾಂಟೈನ್ ಮತ್ತು ಪ್ರಿಟೋರಿಯಾ.ಕೇಪ್ ಟೌನ್ ದಕ್ಷಿಣ ಆಫ್ರಿಕಾದ ಶಾಸಕಾಂಗ ರಾಜಧಾನಿಯಾಗಿದೆ. ಆದರೆ, ಬ್ಲೋಮ್‌ಫಾಂಟೈನ್ ನ್ಯಾಯಾಂಗ ರಾಜಧಾನಿಯಾಗಿದೆ ಮತ್ತು ಪ್ರಿಟೋರಿಯಾ ಆಡಳಿತಾತ್ಮಕ ಮತ್ತು ಕಾರ್ಯನಿರ್ವಾಹಕ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇಪ್ ಟೌನ್: ಕೇಪ್ ಟೌನ್ ದಕ್ಷಿಣ ಆಫ್ರಿಕಾದ ಸಂಸತ್ತಿನ ನಗರವಾಗಿದೆ. ಇದು ತನ್ನ ಬಂದರು, ಕೇಪ್ ಪಾಯಿಂಟ್ ಮತ್ತು ಟೇಬಲ್ ಮೌಂಟೇನ್‌ಗೆ ಹೆಸರುವಾಸಿ. ನಗರವನ್ನು ಡಚ್ ಈಸ್ಟ್ ಇಂಡಿಯಾ ಕಂಪನಿಯು ಡಚ್ ಹಡಗುಗಳಿಗೆ ಸರಬರಾಜು ಕೇಂದ್ರವಾಗಿ ಸ್ಥಾಪಿಸಿತು. 1652 ರಲ್ಲಿ ಇದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಶಾಶ್ವತ ಯುರೋಪಿಯನ್ ವಸಾಹತು ಆಗಿತ್ತು. ಇಂದು ಇದು ಸುಮಾರು 5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಬೃಹತ್ ನಗರವಾಗಿದೆ. ಇದನ್ನೂ ಓದಿ: ಬ್ಲೋಮ್‌ಫಾಂಟೈನ್: ಮತ್ತೊಂದೆಡೆ, ಬ್ಲೋಮ್‌ಫಾಂಟೈನ್ ಎಂಬುದು ಡಚ್ ಬೇರುಗಳನ್ನು ಹೊಂದಿರುವ ಹೆಸರು ಮತ್ತು ಇದು ಫ್ರೀ ಸ್ಟೇಟ್ ಪ್ರಾಂತ್ಯದ ರಾಜಧಾನಿಯಾಗಿದೆ. ಇದು ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಏಳನೇ ದೊಡ್ಡ ನಗರವಾಗಿದೆ. ನಗರವನ್ನು ಅಧಿಕೃತವಾಗಿ 1846 ರಲ್ಲಿ ಸ್ಥಾಪಿಸಲಾಯಿತು. ನಗರವು ದಕ್ಷಿಣ ಆಫ್ರಿಕಾದ ಸರ್ವೋಚ್ಚ ನ್ಯಾಯಾಲಯವನ್ನು ಹೊಂದಿದೆ. ಪ್ರಿಟೋರಿಯಾ: ಪ್ರಿಟೋರಿಯಾ ನಗರವು ಆಡಳಿತಾತ್ಮಕ ಮತ್ತು ಕಾರ್ಯನಿರ್ವಾಹಕ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದಕ್ಷಿಣ ಆಫ್ರಿಕಾದ ಎಲ್ಲಾ ವಿದೇಶಿ ರಾಯಭಾರ ಕಚೇರಿಗಳನ್ನು ಸಹ ಹೊಂದಿದೆ. ಅದೇ ಸಮಯದಲ್ಲಿ, ಇದು ಶೈಕ್ಷಣಿಕ ನಗರವೂ ​​ಆಗಿದೆ. ಇಲ್ಲಿ ನೀವು ಶ್ವಾನೆ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (), ಪ್ರಿಟೋರಿಯಾ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಆಫ್ರಿಕಾ ವಿಶ್ವವಿದ್ಯಾಲಯ () ಅನ್ನು ಇಲ್ಲಿ ಕಾಣಬಹುದು. (ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_704.txt b/zeenewskannada/data1_url7_500_to_1680_704.txt new file mode 100644 index 0000000000000000000000000000000000000000..96b54bdd96855de1b91d53eef3aa9c800cb7e603 --- /dev/null +++ b/zeenewskannada/data1_url7_500_to_1680_704.txt @@ -0,0 +1 @@ +ಬಾಂಗ್ಲಾದೇಶ: ಢಾಕಾದ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ, 44 ಮಂದಿ ಸಾವು : ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 6 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 44 ಮಂದಿ ಪಟ್ಟಿದ್ದಾರೆ. :ಗುರುವಾರ ತಡರಾತ್ರಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 6 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ . 44 ಮಂದಿ ಮೃತಪಟ್ಟು ಹಲವರಿಗೆ ಗಾಯವಾಗಿರುವ ಘಟನೆ ನಡೆದಿದೆ. ಢಾಕಾ ಬೈಲಿ ರಸ್ತೆಯಲ್ಲಿರುವ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ಇತರ ಮಹಡಿಗಳಿಗೂ ವ್ಯಾಪಿಸಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಇದನ್ನು ಓದಿ : ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 42 ಮಂದಿ ಸೇರಿದಂತೆ 75 ಮಂದಿಯನ್ನು 7 ಅಂತಸ್ತಿನ ಕಟ್ಟಡದಿಂದ ಹೊರ ತೆಗೆಯಲಾಗಿದ್ದು, ಕೆಲವ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವು ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಘಟನೆ ನಡೆದ ಪ್ರದೇಶದಲ್ಲಿ ಅನೇಕ ಹೋಟೆಲ್​ಗಳು, ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಫೋನ್ ಮಾರಾಟ ಅಂಗಡಿಗಳಿವೆ ರೆಸ್ಟೋರೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಅವಘಟ ಸಂಭವಿಸಿದೆ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.ಮೆಟ್ಟಿಲುಗಳ ಮೇಲೆ ಹೊಗೆ ಬರುತ್ತಿತ್ತು. ಸಾಕಷ್ಟು ಜನರು ಮೇಲೆ ಓಡಿ ಬರುತ್ತಿದ್ದರು, ಕೆಲವರು ಕಟ್ಟಡಿಂದ ಇಳಿಯಲು ನೀರಿನ ಪೈಪ್ ಗಳನ್ನು ಬಳಸುತ್ತಿದ್ದರು. ಕೆಲವರು ಮಹಡಿಯಿಂದ ಕೆಳಗೆ ಜಿಗಿದು ಗಾಯಗೊಂಡಿದ್ದರು ಎಂದು ರೆಸ್ಟೋರೆಂಟ್ ಮ್ಯಾನೇಜರ್ ಹೇಳಿದ್ದಾರೆ. ಇದನ್ನು ಓದಿ : ಜುಲೈ 2021 ರಲ್ಲಿ, ಆಹಾರ ಸಂಸ್ಕರಣಾ ಕಾರ್ಖಾನೆಯಲ್ಲಿ ಬೆಂಕಿ ಆವರಿಸಿದಾಗ ಅನೇಕ ಮಕ್ಕಳು ಸೇರಿದಂತೆ ಕನಿಷ್ಠ 52 ಜನರು ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_705.txt b/zeenewskannada/data1_url7_500_to_1680_705.txt new file mode 100644 index 0000000000000000000000000000000000000000..9d36085752035fc3d9981f5a7045f837912d5699 --- /dev/null +++ b/zeenewskannada/data1_url7_500_to_1680_705.txt @@ -0,0 +1 @@ +: ಢಾಕಾದ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಅವಘಡ - 43 ಕ್ಕೂ ಅಧಿಕ ಸಾವು, ಹಲವರಿಗೆ ಗಾಯ : ಢಾಕಾದಲ್ಲಿ ಆರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. 22 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. :ಢಾಕಾದಲ್ಲಿ ಆರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. ಢಾಕಾದ ಬೈಲಿ ರೋಡ್ ಪ್ರದೇಶದ ಕಟ್ಟಡದಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮೂಲಕ ಅಗ್ನಿಶಾಮಕ ದಳದವರು ಬದುಕುಳಿದವರನ್ನು ಕಟ್ಟಡದಿಂದ ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಕನಿಷ್ಠ 22 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡದ ಮೊದಲ ಮಹಡಿಯಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅನೇಕ ಜನರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ ಎಂದುಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ತ್ವರಿತವಾಗಿ ಮೇಲಿನ ಮಹಡಿಗಳಿಗೆ ಹಬ್ಬಿದ್ದು, ಹೆಚ್ಚಿನ ನಷ್ಟ ಸಂಭವಿಸಲು ಕಾರಣವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಎರಡು ಗಂಟೆಯೊಳಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದರಾದರೂ ಅಷ್ಟರಲ್ಲಾಗಲೇ ಅಪಾರ ನಷ್ಟ ಉಂಟಾಗಿತ್ತು. ಇದನ್ನೂ ಓದಿ : ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 33 ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಇನ್ನು ಶೇಖ್ ಹಸೀನಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬರ್ನ್ ಮತ್ತು ಪ್ಲಾಸ್ಟಿಕ್ ಸರ್ಜರಿ ಆಸ್ಪತ್ರೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಸಮಂತಾ ಲಾಲ್ ಸೇನ್ ತಿಳಿಸಿದ್ದಾರೆ. ಅಪಘಾತದ ತನಿಖೆಗೆ ಸರ್ಕಾರ ಆದೇಶಿಸಿದೆ. ಅಗ್ನಿಶಾಮಕ ದಳದ ಅಧಿಕೃತ ಹೇಳಿಕೆಯ ಪ್ರಕಾರ, ತಂಡವು ಸುಮಾರು 75 ಜನರನ್ನು ಜೀವಂತವಾಗಿ ರಕ್ಷಿಸಿದೆ. ರೆಸ್ಟೋರೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಟ್ಟಡದ ಪ್ರತಿಯೊಂದು ಮಹಡಿಯಲ್ಲಿ ರೆಸ್ಟೋರೆಂಟ್‌ಗಳಿರುವುದರಿಂದ ಬೆಂಕಿ ಇಷ್ಟು ವೇಗವಾಗಿ ಹರಡಿತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ? :ಬೈಲಿ ರಸ್ತೆಯಲ್ಲಿರುವ ಕಟ್ಟಡವು ಮುಖ್ಯವಾಗಿ ರೆಸ್ಟೋರೆಂಟ್‌ಗಳು, ಬಟ್ಟೆ ಮತ್ತು ಮೊಬೈಲ್ ಫೋನ್ ಅಂಗಡಿಗಳನ್ನು ಹೊಂದಿದೆ. ಈ ಪ್ರದೇಶ ಜನನಿಬಿಡವಾಗಿರುತ್ತದೆ. ರೆಸ್ಟೋರೆಂಟ್‌ನಲ್ಲಿದ್ದ ಹಲವು ಮಂದಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಕೆಳಗೆ ಜಿಗಿದಿದ್ದಾರೆ. ಇದರಿಂದಾಗಿ ಅವರಿಗೆ ಸಾಕಷ್ಟು ಗಾಯಗಳಾಗಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_706.txt b/zeenewskannada/data1_url7_500_to_1680_706.txt new file mode 100644 index 0000000000000000000000000000000000000000..96025b88ae8bb72df6a8297d58dbae0a355aeb38 --- /dev/null +++ b/zeenewskannada/data1_url7_500_to_1680_706.txt @@ -0,0 +1 @@ +ಇಸ್ರೇಲ್ - ಹಮಾಸ್ ಯುದ್ಧ : ಪ್ಯಾಲೆಸ್ಟೀನ್ ಜನರ ಸಾವಿನ ಸಂಖ್ಯೆ 30 ಸಾವಿರಕ್ಕೆ ಏರಿಕೆ - : ಗಾಜಾ ಅರೋಗ್ಯ ಸಚಿವಾಲಯವು ಗುರುವಾರ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ಟೀನ್ ಜನರ ಸಂಖ್ಯೆಯು ಸಾವಿರ ಗಡಿದಾಟಿದೆ ಎಂದು ತಿಳಿಸಿದೆ. :ಅಕ್ಟೋಬರ್ ನಲ್ಲಿ ಪ್ರಾರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ಟೀನ್ ಜನರ ಸಂಖ್ಯೆಯು ಮೂವತ್ತು ಸಾವಿರ ಗಡಿ ದಾಟಿದೆ ಎಂದು ಗಾಜಾ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ. ಇಸ್ರೇಲ್ ಸೇನೆಯು ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ತನ್ನ ಮೊದಲ ಗುರಿಯಾಗಿ ಕಾಜನಗರ ಮತ್ತು ಗಾಜಾ ಪಟ್ಟಿಯ ಉತ್ತರ ಭಾಗವನ್ನು ಆಯ್ಕೆ ಮಾಡಿಕೊಂಡು ಈ ಪ್ರದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ಇದನ್ನು ಓದಿ : ಈ ಕಾರಣದಿಂದ ಗಾಜಾ ಪಟ್ಟಿಯ ಇತರ ಪ್ರದೇಶಗಳ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿದೆ ಮತ್ತು ಗಾಜಾನಗರದ ಅಲ್ ಶಿಫಾ ಆಸ್ಪತ್ರೆಯಲ್ಲಿ ಅಪೌಷ್ಟಿಕತೆ, ನಿರ್ಜಲೀಕರಣ ಹಾಗೂ ಆಹಾರ ಕೊರತೆಯಿಂದಾಗಿ ಮಕ್ಕಳು ಮೃತಪಟ್ಟಿದ್ದಾರೆ ಗಾಜಾ ಪಟ್ಟಿಯಲ್ಲಿ ಬುಧವಾರ ರಾತ್ರಿ ನಡೆದ ದಾಳಿಗಳಲ್ಲಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗಾಜಾದಲ್ಲಿ ಆಗುತ್ತಿರುವ ಸಾವುಗಳನ್ನು ತಡೆಯಲು ಅಂತರಾಷ್ಟ್ರೀಯ ಸಂಘಟನೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಾಲಯದ ಭಕ್ತರ ಅಶ್ರಫ್ ಅಲ್ ಕುದ್ರಾ ಮನವಿ ಮಾಡಿದ್ದಾರೆ ಇದನ್ನು ಓದಿ : ರಂಜಾನ್ ಮಾಸ ಶುರುವಾಗುವ ಮೊದಲೇ ಕದನ ವಿರಾಮ ಘೋಷಣೆ ಸಾಧ್ಯವಾಗಬಹುದು ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವೆ ಕನಿಷ್ಠ ಆರು ವಾರಗಳ ಕದನ ವಿರಾಮ ಜಾರಿಗೆ ತರಲು ಈಜಿಪ್ಟ್ , ಕತಾಲ್ ಮತ್ತು ಅಮೆರಿಕಾದ ಮಧ್ಯಸ್ಥಿಕೆದಾರರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_707.txt b/zeenewskannada/data1_url7_500_to_1680_707.txt new file mode 100644 index 0000000000000000000000000000000000000000..d07094a1526248befda3a2f1c9a3f760d8af7633 --- /dev/null +++ b/zeenewskannada/data1_url7_500_to_1680_707.txt @@ -0,0 +1 @@ +: ಪ್ರತಿ ವರ್ಷ 59 ಲಕ್ಷ ಕತ್ತೆಗಳು ಸಾಯುತ್ತಿವೆ, ಕಾರಣ ತಿಳಿದರೆ ಬೆಚ್ಚಿಬೀಳುತ್ತೀರಾ..! : ಔಷಧಿಯನ್ನು ಕತ್ತೆಗಳ ಚರ್ಮದಿಂದ ಪಡೆದ ಜಿಲಾಟಿನ್ ನಿಂದ ತಯಾರಿಸಲಾಗುತ್ತದೆ. ಪ್ರಾಣಿಗಳ ಚರ್ಮದ ಕಪ್ಪು ವ್ಯಾಪಾರಿಗಳು ಈ ಕತ್ತೆಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಲ್ಲುವ ವಿಷಯವನ್ನು ಎಜಿಯಾವೊ ಎಂದು ಕರೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. :ಕೆಲವು ವಿದೇಶಿ ಎನ್‌ಜಿಒಗಳು ಮತ್ತುಪ್ರಪಂಚದಾದ್ಯಂತ ಲೈಂಗಿಕತೆಯನ್ನು ಹೆಚ್ಚಿಸುವ ಔಷಧಿಗಳನ್ನು ತಯಾರಿಸಲು ಪ್ರತಿ ವರ್ಷ ಲಕ್ಷಾಂತರ ಕತ್ತೆಗಳನ್ನು ಕೊಲ್ಲುತ್ತಾರೆ ಎಂಬ ವರದಿ ಹೋರಬಿದ್ದಿದೆ. ವಿಶೇಷವಾಗಿ ಚೀನಾದ ಔಷಧಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕತ್ತೆಗಳ ಸಾಮೂಹಿಕ ಹತ್ಯೆ ನಡೆಯುತ್ತಿದೆ. ಒಂದು ಅಂದಾಜಿನ ಪ್ರಕಾರ, ಈ ಉದ್ದೇಶಕ್ಕಾಗಿ ವಾರ್ಷಿಕವಾಗಿ ಸುಮಾರು 60 ಲಕ್ಷ ಕತ್ತೆಗಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ. ಚೀನಾದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಭಾರೀ ಕುಸಿತದ ನಂತರ, ಅವುಗಳ ಚರ್ಮಕ್ಕೆ ಸಂಬಂಧಿಸಿದ ಉದ್ಯಮವು ಈಗ ಆಫ್ರಿಕನ್ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಸಂಪೂರ್ಣ ಹಗರಣ ಏನು? ಎಂಬ ಮಾಹಿತಿ ಇಲ್ಲಿ ನೋಡೋಣ.. ಲೈಂಗಿಕತೆಯನ್ನು ಹೆಚ್ಚಿಸುವ ಔಷಧಿ ಚೀನಾದಲ್ಲಿ ಹಲವು ದಶಕಗಳಿಂದ ಬಳಕೆಯಲ್ಲಿದೆ. ವಿಶೇಷವಾಗಿ ಇದರ ಪ್ರಯೋಜನಗಳು ಜಾಗತಿಕವಾಗಿ ಪ್ರಚಾರಗೊಂಡಾಗಿನಿಂದ, ಈ ಔಷಧಿಗೆ ಜಾಗತಿಕ ಬೇಡಿಕೆ ಹೆಚ್ಚಿದೆ. ಈ ಔಷಧಿಯನ್ನು ಕತ್ತೆಗಳ ಚರ್ಮದಿಂದ ಪಡೆದ ಜಿಲಾಟಿನ್ ನಿಂದ ತಯಾರಿಸಲಾಗುತ್ತದೆ. ಪ್ರಾಣಿಗಳ ಚರ್ಮದ ಕಪ್ಪು ವ್ಯಾಪಾರಿಗಳು ಈ ಕತ್ತೆಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಲ್ಲುವ ವಿಷಯವನ್ನು ಎಜಿಯಾವೊ ಎಂದು ಕರೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದನ್ನೂ ಓದಿ: ಶತಮಾನಗಳಿಂದ ಬಳಕೆಯಲ್ಲಿರುವ ಪ್ರಾಚೀನ ಸ್ಥಳೀಯ ಪಾಕವಿಧಾನದ ಮೇಲೆ ಈ ಔಷಧವನ್ನು ತಯಾರಿಸಲಾಗುತ್ತದೆ ಎಂದು ಚೀನಾದಲ್ಲಿ ಹೇಳಲಾಗುತ್ತದೆ. ಈ ಔಷಧಿಯು ದೇಹವನ್ನು ಕ್ರಿಯಾಶೀಲವಾಗಿಡುವುದಲ್ಲದೆ, ಇದರ ನಿಯಮಿತ ಸೇವನೆಯು ಲೈಂಗಿಕ ದೌರ್ಬಲ್ಯವನ್ನು ಸಹ ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಔಷಧವನ್ನು ಹೇಗೆ ತಯಾರಿಸಲಾಗುತ್ತದೆ? ಜಿಲಾಟಿನ್ ಹೊರತೆಗೆಯಲು ಕತ್ತೆಯ ಚರ್ಮವನ್ನು ಕುದಿಸಲಾಗುತ್ತದೆ. ನಂತರ ಅದರಿಂದ ಪುಡಿ, ಮಾತ್ರೆ ಅಥವಾ ದ್ರವ ಔಷಧವನ್ನು ತಯಾರಿಸಲಾಗುತ್ತದೆ. ಇದನ್ನೂ ಓದಿ: ಕಳೆದ ಒಂದು ದಶಕದಲ್ಲಿ ಕತ್ತೆ ಕಳ್ಳಸಾಗಣೆ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಕತ್ತೆಗಳು ಬಹುತೇಕ ವಿನಾಶದ ಅಂಚಿನಲ್ಲಿವೆ. ಕಳೆದ 10 ವರ್ಷಗಳಿಂದಲೂ ಹೆಚ್ಚು ಸಂಪಾದನೆ ಮಾಡುವ ದುರಾಸೆಯಲ್ಲಿ ಪಾಕಿಸ್ತಾನ ಪ್ರತಿ ವರ್ಷ ಲಕ್ಷಾಂತರ ಕತ್ತೆಗಳನ್ನು ಚೀನಾಕ್ಕೆ ಕಳುಹಿಸುತ್ತಿದೆ. ಈ ಅಕ್ರಮ ದಂಧೆಯನ್ನು ತಡೆಯಲು ಬ್ರಿಟನ್‌ನ ಡಾಂಕಿ ಸ್ಯಾಂಕ್ಚುರಿ ಎಂಬ ಹೆಸರಿನ ಸಂಸ್ಥೆಯು 2017 ರಿಂದ ನಿರಂತರವಾಗಿ ಈ ದಂಧೆಯ ವಿರುದ್ಧ ಅಭಿಯಾನವನ್ನು ನಡೆಸುತ್ತಿದೆ. ಭಾರತದ ಸ್ಥಿತಿ ಭಾರತದಲ್ಲಿ ಈ ಚೀನೀ ಔಷಧದ ಬೇಡಿಕೆ ಮತ್ತು ಪೂರೈಕೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದಲ್ಲದೆ, ಬ್ರೂಕ್ ಇಂಡಿಯಾದ ವರದಿಯ ಪ್ರಕಾರ 2010 ರಿಂದ 2020 ರ ದಶಕದಲ್ಲಿ ಭಾರತದಲ್ಲಿ ಕತ್ತೆಗಳ ಜನಸಂಖ್ಯೆಯಲ್ಲಿ 61.2% ರಷ್ಟು ಭಾರಿ ಕುಸಿತ ಕಂಡುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_708.txt b/zeenewskannada/data1_url7_500_to_1680_708.txt new file mode 100644 index 0000000000000000000000000000000000000000..2c97056943938ec6a56cb2403e69fa252dc0490a --- /dev/null +++ b/zeenewskannada/data1_url7_500_to_1680_708.txt @@ -0,0 +1 @@ +8ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಜರ್ಮನಿ ಗಾಯಕಿಯನ್ನು ಭೇಟಿಯಾದ ಪ್ರಧಾನಿ ಮೋದಿ : 8ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಹಾಡುವ ಜರ್ಮನಿ ಮೂಲದ ಗಾಯಕಿ ಕೆಸೆಂಡ್ರಾ ಮೆ ಸ್ಪಿಟ್ ಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ :ಜರ್ಮನಿ ಮೂಲದ ಗಾಯಕಿ ಕೆಸೆಂಡ್ರಾ ಮೆ ಸ್ಪಿಟ್ ಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಪಲ್ಲದಮ್ ನಲ್ಲಿ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿ ಭೇಟಿಯಾದ ಸಂದರ್ಭದಲ್ಲಿ ಕೆಸೆಂಡ್ರಾ ಅವರ ತಾಯಿ ಕೂಡ ಜೊತೆಯಲ್ಲಿದ್ದರು. ಪ್ರಧಾನಿ ಮೋದಿ ಭೇಟಿಯಾದಾಗ ಗಾಯಕಿ 'ಅಚ್ಯುತಂ ಕೇಶವಂ' ಮತ್ತು ತಮಿಳು ಹಾಡನ್ನೊಂದು ಹಾಡಿದ್ದಾರೆ. ಇದನ್ನು ಓದಿ : ಕೆಸೆಂಡ್ರಾ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಮೋದಿ ಎದುರು ಹಾಡನ್ನು ಹಾಡಿದ್ದಾರೆ. ಗಾಯಕಿ ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಉರ್ದು, ಆಸ್ಸಾಮಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಚಿರಪರಿಚಿತರಾಗಿದ್ದಾರೆ. | - , . ' ' . , , … — (@PTI_News) ಇದನ್ನು ಓದಿ : ಮನ್ ಕಿ ಬಾತ್ ನಲ್ಲಿ ಮೋದಿ ಅವರು ಮಾತನಾಡುವಾಗ ಈ ಗಾಯಕಿ ಬಗ್ಗೆ ತಿಳಿಸಿದ್ದು , ಆಕೆಯದ್ದು ಎಷ್ಟು ಮಧುರ ಧ್ವನಿ ಹಾಡಿನ ಪ್ರತಿ ಪದವು ಭಾವನಾತ್ಮಕವಾಗಿದೆ ದೇವರಲ್ಲಿ ಇರುವ ಭಕ್ತಿಯನ್ನ ಆಕೆಯ ಹಾಡಿನಲ್ಲಿ ಕಾಣಬಹುದು ಈ ಮಧುರ ಧ್ವನಿಯು ಜರ್ಮನಿಯ ಮಗಳದ್ದು ಎಂದು ನಾನು ಬಹಿರಂಗಪಡಿಸಿದರೆ ಬಹುಶಃ ನೀವು ಇನ್ನಷ್ಟು ಆಶ್ಚರ್ಯ ಪಡುತ್ತಿರಿ ಈ ಮಗಳ ಹೆಸರು ಕೆಸೆಂಡ್ರಾ ಮೆ ಸ್ಪಿಟ್ ಮನ್ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_709.txt b/zeenewskannada/data1_url7_500_to_1680_709.txt new file mode 100644 index 0000000000000000000000000000000000000000..83e61e83172a70084bb82665319e5f29be800470 --- /dev/null +++ b/zeenewskannada/data1_url7_500_to_1680_709.txt @@ -0,0 +1 @@ +ಬ್ರಿಟನ್‌ ರಾಣಿಯ ರೇಂಜ್ ರೋವರ್ ಎಸ್‌ಯುವಿ ಕಾರು ಖರೀದಿಸಿದ ಯೋಹಾನ್ ಪುನಾವಾಲ್ಲಾ ' : ಕ್ವೀನ್ ಎಲಿಜೆಬೆತ್ ರಾಣಿಯ ರೇಂಜ್ ರೋವರ್ ಎಸ್‌ಯುವಿ ಕಾರನ್ನು ಭಾರತೀಯ ಯೋಹಾನ್ ಪೂನವಾಲ್ಲಾ ಅವರು ಖರೀದಿಸಿದ್ದಾರೆ. :ಭಾರತದ ಸುಪ್ರಸಿದ್ಧ ಕಾರು ಸಂಗ್ರಾಹಕ ಯೋಹಾನ್ ಪೂನವಾಲ್ಲಾ ಅವರರು ವಿಚಿತ್ರ ಮತ್ತು ಅತಿ ದುಬಾರಿ ಕಾರು ಖರೀದಿಯಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಸದ್ಯಕ್ಕೆ ಭಾರತೀಯ ಮೂಲದ ಯೋಹಾನ್ ಪೂನವಾಲ್ಲಾ ಕ್ವೀನ್ ಎಲಿಜೆಬೆತ್ ರಾಣಿಯ ರೇಂಜ್ ರೋವರ್ ಎಸ್‌ಯುವಿ ಕಾರನ್ನು ಖರೀದಿಸಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದೆ ಮತ್ತು ಯೋಹಾನ್ ಪೂನಾವಾಲಾ ಅವರ ಸಂಗ್ರಹವು ಈಗಾಗಲೇ ಹಲವಾರು ಐತಿಹಾಸಿಕ ಕಾರುಗಳನ್ನು ಹೊಂದಿದ್ದರೂ, ಅವರು ದಿವಂಗತ ಯುಕೆ ಕ್ವೀನ್ ಎಲಿಜಬೆತ್ ಅವರ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿಸಿದ್ದರಿಂದ ಅವರ ಸಂಗ್ರಹವು ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದೆ. ಇದನ್ನು ಓದಿ : ಪುಣೆಯ ಅತ್ಯಂತ ಶ್ರೀಮಂತ ವ್ಯಕ್ತಿ ಸೈರಸ್ ಪೂನವಾಲಾ ಅವರ ಸೋದರಳಿಯ ಯೋಹಾನ್ ಪೂನಾವಾಲಾ ಅವರು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ವಿಶೇಷ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. 2016 ರ ರೇಂಜ್ ರೋವರ್ SDV8 ಆಟೋಬಯೋಗ್ರಫಿ ಆವೃತ್ತಿಯನ್ನು ಲೋಯಿರ್ ನೀಲಿ ಬಣ್ಣದಲ್ಲಿ ಯೋಹಾನ್ ಪೂನಾವಲ್ಲಾ ಖರೀದಿಸಿದ ದಂತದ ಹೊದಿಕೆಯೊಂದಿಗೆ ವಿಶೇಷವಾಗಿ ರಾಯಲ್ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ವಿಶಿಷ್ಟವಾದ ಮಾರ್ಪಾಡುಗಳನ್ನು ಹೊಂದಿದೆ. ಇದನ್ನು ಓದಿ : ಯೋಹಾನ್ ಪೂನವಾಲಾ ಅವರು ಬ್ರಿಟಿಷ್ ಇತಿಹಾಸದ ಅನನ್ಯ ಭಾಗವನ್ನು ಬ್ರಾಮ್ಲಿ ಹರಾಜುದಾರರು ಹರಾಜಿಗೆ ಹಾಕಿದ ನಂತರ 2.25 ಕೋಟಿ ರೂ.ಗಿಂತ ಹೆಚ್ಚಿನ ಮೀಸಲು ಬೆಲೆಯೊಂದಿಗೆ ಖರೀದಿಸಿದರು. ಈ ಕಾರನ್ನು ಯೋಹಾನ್ ಹರಾಜು ಪ್ರಕ್ರಿಯೆಯನ್ನು ತಪ್ಪಿಸಿ ಖಾಸಗಿಯಾಗಿ ಕಾರನ್ನು ಖರೀದಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_71.txt b/zeenewskannada/data1_url7_500_to_1680_71.txt new file mode 100644 index 0000000000000000000000000000000000000000..1171682679418dfceb3903f17603f29f74bf825e --- /dev/null +++ b/zeenewskannada/data1_url7_500_to_1680_71.txt @@ -0,0 +1 @@ +ಪ್ರಮಾಣ ವಚನ ಸ್ವೀಕರಿಸುವ ಮುನ್ನ ಗಾಂಧೀಜಿ ಮತ್ತು ವಾಜಪೇಯಿ ಅವರಿಗೆ ನರೇಂದ್ರ ಮೋದಿ ಪುಷ್ಪ ನಮನ : ನರೇಂದ್ರ ಮೋದಿ ಅವರು ಜೂನ್ 9 ರಂದು ದೆಹಲಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. :ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ, ನರೇಂದ್ರ ಮೋದಿ ಅವರು ಜೂನ್ 9 ರಂದು ದೆಹಲಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ನರೇಂದ್ರ ಮೋದಿ ಭೇಟಿ ನೀಡಿದರು. ನಿಯೋಜಿತ ಪ್ರಧಾನಿಯ ಮೋದಿ ಅವರಿಗೆ ನಿರ್ಗಮಿತ ಸಂಪುಟದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್‌ ನೀಡಿದರು. ಇದನ್ನೂ ಓದಿ: ನರೇಂದ್ರ ಮೋದಿ ಇಂದು ಅಂದರೆ ಜೂನ್ 9 ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ 7.15 ಕ್ಕೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದೇ ಅವರ ಮಂತ್ರಿಮಂಡಲವೂ ಪ್ರಮಾಣವಚನ ಸ್ವೀಕರಿಸಲಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ನಂತರ ಸತತ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೆರೆಹೊರೆಯ ದೇಶದ ಹಲವಾರು ನಾಯಕರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. 543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದ್ದು, ಎನ್‌ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 100 ಸ್ಥಾನ ಗಳಿಸಿದೆ. ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಪಡೆದರೆ, ತೃಣಮೂಲ ಕಾಂಗ್ರೆಸ್ 29, ಡಿಎಂಕೆ 22 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_710.txt b/zeenewskannada/data1_url7_500_to_1680_710.txt new file mode 100644 index 0000000000000000000000000000000000000000..b02ca5ce9fcaa5851f39df426637f9aab174e606 --- /dev/null +++ b/zeenewskannada/data1_url7_500_to_1680_710.txt @@ -0,0 +1 @@ +: ನೀವು ಈ ದೇಶಕ್ಕೆ ಹೋಗಬೇಕಾದರೆ ಒಂದು ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕು..! : ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೆ ಪ್ರಮುಖ ಟಿಪ್ಪಣಿ. ಈ ದೇಶಕ್ಕೆ ಹೋಗುವ ಮೊದಲು ಈ ನಿಯಮಗಳನ್ನು ಪರಿಶೀಲಿಸುವುದು ಉತ್ತಮ. ಏಕೆಂದರೆ ಆ ದೇಶ ಈಗ ಭಾರತೀಯರಿಂದ ತೆರಿಗೆ ಸಂಗ್ರಹಿಸುತ್ತಿದೆ. ಇದರ ಸಂಪೂರ್ಣ ವಿವರ ಈ ಕೆಳಗಿನಂತಿದೆ. :ಭಾರತ ಸೇರಿದಂತೆ ಇತರ ಆಫ್ರಿಕನ್ ದೇಶಗಳಿಂದ ಅಮೆರಿಕವನ್ನು ತಲುಪುವ ಅನೇಕ ಪ್ರವಾಸಿಗರು ಮಧ್ಯ ಅಮೆರಿಕದ ಮೂಲಕ ಹೋಗುತ್ತಾರೆ. ಇದರ ಪರಿಣಾಮವಾಗಿ ಈ ದೇಶದಲ್ಲಿ ವಲಸೆ ಅಘಾತೀಯವಾಗಿ ಹೆಚ್ಚುತ್ತಿದೆ. ಆ ಪುಟ್ಟ ದೇಶದಲ್ಲಿ ಜನಸಾಂದ್ರತೆ ಗಣನೀಯವಾಗಿ ಹೆಚ್ಚುತ್ತಿದ್ದು, ಅದಕ್ಕಾಗಿಯೇ ದೇಶವು ಈಗ ಹೊಸ ನಿಯಮಾವಳಿಗಳನ್ನು ವಿಧಿಸಿದೆ. ದೇಶದ ಹೆಸರು. ಮಧ್ಯ ಅಮೆರಿಕದಲ್ಲಿರುವ ಒಂದು ಚಿಕ್ಕ ದೇಶ. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಪ್ರದೇಶ. ಆಫ್ರಿಕಾ ಸೇರಿದಂತೆ ಹಲವು ದೇಶಗಳ ಪ್ರವಾಸಿಗರು ಈ ದೇಶದ ಮೂಲಕ ಅಮೆರಿಕಕ್ಕೆ ತೆರಳುತ್ತಾರೆ. ಆದರೆ ಎಲ್ಲರ ಪರಿಸ್ಥಿತಿ ಹೇಗಿದ್ದರೂ ಎಲ್ ಸಾಲ್ವಡಾರ್ ದೇಶದಲ್ಲಿ ಭಾರತೀಯರಿಗೆ ಹೆಜ್ಜೆ-ಪ್ರೀತಿ ಸಿಗುತ್ತಿದೆ. ಏಕೆಂದರೆ ಎಲ್ ಸಾಲ್ವಡಾರ್ ತಲುಪಿದ ನಂತರ ಆ ದೇಶವು ಭಾರತೀಯರಿಂದ 1000 ಡಾಲರ್ ತೆರಿಗೆಯನ್ನು ಸಂಗ್ರಹಿಸುತ್ತದೆ. ಅಂದರೆ ಅಕ್ಷರಶಃ 83 ಸಾವಿರ ರೂ. ಈ ತೆರಿಗೆಯನ್ನು ಭಾರತ ಹಾಗೂ 50 ಏಷ್ಯಾ-ಆಫ್ರಿಕನ್ ದೇಶಗಳಿಂದ ಸಂಗ್ರಹಿಸಲಾಗುತ್ತಿದೆ. ಇದನ್ನೂ ಓದಿ: ದಕ್ಷಿಣಕ್ಕೆ ಪೆಸಿಫಿಕ್ ಮಹಾಸಾಗರ, ವಾಯುವ್ಯಕ್ಕೆ ಗ್ವಾಟೆಮಾಲಾ ಮತ್ತು ಈಶಾನ್ಯಕ್ಕೆ ಹೊಂಡುರಾಸ್‌ನಿಂದ ಗಡಿಯಲ್ಲಿರುವ ಎಲ್ ಸಾಲ್ವಡಾರ್ ಪ್ರವಾಸೋದ್ಯಮಕ್ಕೆ ಬಹಳ ಜನಪ್ರಿಯವಾಗಿದೆ. ಈ ದೇಶವು ಫೊನ್ಸೆಕಾ ಕೊಲ್ಲಿಯಲ್ಲಿದೆ. ಭಾರತದಿಂದ ಬರುವ ಪ್ರವಾಸಿಗರು 1000 ಡಾಲರ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಎಲ್ ಸಾಲ್ವಡಾರ್ ಪೋರ್ಟ್ ಅಥಾರಿಟಿ ಬಹಿರಂಗಪಡಿಸಿದೆ. ಪ್ರವಾಸಿಗರಿಂದ ಸಂಗ್ರಹಿಸಿದ ಈ ಹಣದಲ್ಲಿ ದೇಶದ ಪ್ರಮುಖ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬಂದರು ಪ್ರಾಧಿಕಾರ ಹೇಳುತ್ತದೆ. ಎಲ್ ಸಾಲ್ವಡಾರ್ ದೇಶದಲ್ಲಿ ಈಗ ವಲಸೆ ಹೆಚ್ಚುತ್ತಿದೆ ಎಂಬುದು ಪ್ರಮುಖ ಕಳವಳಕಾರಿಯಾಗಿದೆ. 2023ರಲ್ಲಿ ಅಕ್ರಮವಾಗಿ ದೇಶವನ್ನು ಪ್ರವೇಶಿಸಿದವರ ಸಂಖ್ಯೆ 3.2 ಮಿಲಿಯನ್‌ಗೆ ಏರಿಕೆಯಾಗಿದೆ. ಇದಕ್ಕೆ ಕಾರಣ ಆಫ್ರಿಕಾದ ಇತರ ದೇಶಗಳಿಂದ ಅಮೆರಿಕಕ್ಕೆ ಹೋಗುವವರೆಲ್ಲರೂ ಮಧ್ಯ ಅಮೆರಿಕದ ಮೂಲಕ ಹೋಗುತ್ತಾರೆ. ಹಾಗಾಗಿಯೇ ಎಲ್ ಸಾಲ್ವಡಾರ್ ದೇಶದಲ್ಲಿ ವಲಸೆ ಹೆಚ್ಚುತ್ತಿದೆ. ಅಕ್ಟೋಬರ್ ತಿಂಗಳಿನಿಂದ 1130 ಡಾಲರ್ ಅಂದರೆ 94 ಸಾವಿರ ರೂಪಾಯಿ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿದೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಭಾರತ ಸೇರಿದಂತೆ 57 ದೇಶಗಳಿಂದ ಬರುವ ಪ್ರಯಾಣಿಕರನ್ನು ಗುರುತಿಸಿ ಮಾಹಿತಿ ನೀಡಬೇಕು. ಇದನ್ನೂ ಓದಿ: ಅದಕ್ಕಾಗಿಯೇ ನೀವು ಎಲ್ ಸಾಲ್ವಡಾರ್‌ಗೆ ಹೋಗಲು ಯೋಜಿಸುತ್ತಿದ್ದರೆ, ನೀವು ತಲಾ 1 ಲಕ್ಷ ರೂಪಾಯಿ ಪಾವತಿಸಲು ಯೋಜಿಸಬೇಕು. ಅಂದರೆ ನಿಮ್ಮ ಪ್ರವಾಸದ ಬಜೆಟ್‌ಗೆ ನೀವು ಹೆಚ್ಚುವರಿ ಒಂದು ಲಕ್ಷ ರೂಪಾಯಿಗಳನ್ನು ಸೇರಿಸಬೇಕು. (ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_711.txt b/zeenewskannada/data1_url7_500_to_1680_711.txt new file mode 100644 index 0000000000000000000000000000000000000000..9473b04cd990ca04e5cf47819af720b77efeaf6d --- /dev/null +++ b/zeenewskannada/data1_url7_500_to_1680_711.txt @@ -0,0 +1 @@ +ನಾಳೆಯಿಂದ ಅಬುದಾಬಿಯಲ್ಲಿ 13ನೇ ಸಚಿವರ ಸಭೆ : ವಿಶ್ವ ವ್ಯಾಪಾರ ಸಂಘಟನೆಯ 13ನೇ ಸಚಿವರ ಸಭೆ ನಾಳೆಯಿಂದ ಅಬುದಾಬಿಯಲ್ಲಿ ಆರಂಭವಾಗಲಿದೆ 13th :ನಾಳೆಯಿಂದ (ಫೆಬ್ರವರಿ 26) ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುದಾಬಿಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ 13ನೇ ಸಚಿವರ ಸಭೆ ಆರಂಭವಾಗಲಿದ್ದು, ಈ ಸಭೆಯಲ್ಲಿ ಭಾರತೀಯ ನಿಯೋಗವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವ ವಹಿಸಲಿದ್ದಾರೆ. ಸಭೆಯಲ್ಲಿ ಭಾರತವು ಮೀನುಗಾರಿಕೆ ಸಬ್ಸಿಡಿಗಳು, ಕೃಷಿ ಸುಧಾರಣೆಗಳು, ಆಹಾರ ಭದ್ರತೆ, ವಿವಾದಗಳ ಇತ್ಯರ್ಥ ಸೇರಿದಂತೆ ವಿವಿಧ ವಿಷಯಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವುದರ ಕುರಿತು ಪ್ರಸ್ತಾಪ ಮಾಡಲಿದೆ. ಇದನ್ನು ಓದಿ : ಆಹಾರ ಭದ್ರತೆಗಾಗಿ ಸರ್ಕಾರವು ಧಾನ್ಯ ಸಂಗ್ರಹಿಸಿ ಇರಿಸುವ ವಿಚಾರ ಹಾಗೂ ಮೀನುಗಾರರ ಹಿತರಕ್ಷಣೆಯಂತಹ ವಿಚಾರಗಳಿಗೆ ಖಾಯಂ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತವು ಒತ್ತಾಯಿಸಲಿದೆ. ಅಲ್ಲದೆ ಚೀನಾ ಮುಂದಿಟ್ಟಿರುವ ಹೂಡಿಕೆ ಉತ್ತೇಜನ ಒಪ್ಪಂದ ಪ್ರಸ್ತಾವವನ್ನು ಭಾರತವು ಸಭೆಯಲ್ಲಿ ವಿರೋಧಿಸಲಿದೆ. ಇದನ್ನು ಓದಿ : ಉಕ್ರೇನ್ - ರಷ್ಯಾ ಯುದ್ಧ ಮತ್ತು ಇಸ್ರೇಲ್ ಹಮಾಸ್ ನಲ್ಲಿನ ಸಂಘರ್ಷದಿಂದಾಗಿ ಉಂಟಾಗಿರುವ ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ 164 ಸದಸ್ಯ ರಾಷ್ಟ್ರಗಳ ಸಚಿವರು ಈ ಸಭೆಯಲ್ಲಿ ಸೇರಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_712.txt b/zeenewskannada/data1_url7_500_to_1680_712.txt new file mode 100644 index 0000000000000000000000000000000000000000..08c5a04d459684e7cd554a5da2ac968f19260123 --- /dev/null +++ b/zeenewskannada/data1_url7_500_to_1680_712.txt @@ -0,0 +1 @@ +ಮೃತ ದೇಹದೊಂದಿಗೆ ʼಅಘೋರಿʼಗಳ ಲೈಂಗಿಕ ಕ್ರಿಯೆ..! ಇದರ ಹಿಂದಿದೆ ನಿಗೂಢ ರಹಸ್ಯ : ಅಘೋರಿಗಳು ಇತರ ಸಾಧು ಸಂತರಂತೆ ಬ್ರಹ್ಮಚರ್ಯವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುವುದಿಲ್ಲ. ಅವರು ಸಾತ್ವಿಕ ಆಹಾರವನ್ನು ಎಂದಿಗೂ ಪಾಲಿಸುವುದಿಲ್ಲ. ಮಹಿಳೆಯ ಶವದೊಂದಿಗೂ ಸಹ ದೈಹಿಕ ಮಿಲನ ನಡೆಸುತ್ತಾರೆ ಎನ್ನಲಾಗುತ್ತದೆ. ಬನ್ನಿ ಇದರ ಹಿಂದಿನ ತರ್ಕವೇನು? ತಿಳಿಯೋಣ.. :ಅಘೋರಿಗಳ ನಿಗೂಢ ಜಗತ್ತಿನಲ್ಲಿ ಎಷ್ಟೇ ಅಧ್ಯಯನ ಮಾಡಿದರೂ ಅವರ ಕುರಿತು ಸಂಪೂರ್ಣವಾಗಿ ತಿಳಿಯಲು ಆಗುವುದಿಲ್ಲ. ಅಗೆದಂತೆ ಹೆಚ್ಚು ರಹಸ್ಯಗಳು ಮತ್ತು ರೋಚಕತೆಗಳು ಹೊರಬರುತ್ತವೆ. ದೇಹವನ್ನು ಬೂದಿಯಿಂದ ಮುಚ್ಚಿಕೊಳ್ಳುವ ಅಘೋರಿಗಳು ಕೆಲವೊಮ್ಮೆ ಮೃತ ದೇಹಗಳ ಮಾಂಸವನ್ನು ತಿನ್ನುತ್ತಾರೆ, ಇನ್ನೂ ಕೆಲವೊಮ್ಮೆ ಅವುಗಳೊಂದಿಗೆ ಸಂಭೋಗಿಸುತ್ತಾರೆ ಎಂದು ಹೇಳಲಾಗುತ್ತದೆ. ಇಷ್ಟೆಲ್ಲ ಗೊತ್ತಾದ ಮೇಲೆ ಈ ರೀತಿ ಶಾರೀರಿಕ ಸಂಬಂಧಗಳನ್ನು ಇಟ್ಟುಕೊಂಡಿರುವ ಅವರು ಸಾಧುಗಳಾಗುವುದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬೇಕು? ಏಕೆಂದರೆ ಸಾಧು ಸಮಾಜದಲ್ಲಿ ಬ್ರಹ್ಮಚರ್ಯ ಅವಶ್ಯಕವಾಗಿದೆ. ಆದರೆ ಅಘೋರಿಗಳು ಸಾಧು ಸಂತರಂತೆ ಬ್ರಹ್ಮಚರ್ಯವನ್ನು ಆಚರಿಸುವುದಿಲ್ಲ ಮತ್ತು ಆಹಾರದಲ್ಲಿ ಯಾವುದೇ ಕಟ್ಟುನಿಟ್ಟು ಪಾಲಿಸುವುದಿಲ್ಲ. ಇದನ್ನೂ ಓದಿ: ಅಘೋರಿ ಪಂಥ್‌ನ ಪರಿಕಲ್ಪನೆ ತಿಳಿಯುವ ಮೊದಲು ನೀವು ಮೊದಲು ಅಘೋರಿ ಪದದ ಅರ್ಥವನ್ನು ಅರ್ಥಮಾಡಿಕೊಳ್ಳಬೇಕು. ಅಘೋರ್ ಎಂದರೆ ಅ + ಘೋರ್, ಸ್ಥೂಲ ಮತ್ತು ಸರಳವಲ್ಲ ಎಂಬ ಅರ್ಥ ನೀಡುತ್ತದೆ. ಅಘೋರಿ ಇದೇ ಸರಳತೆಯನ್ನು ತನ್ನ ವಾದ್ಯದಲ್ಲಿ ಅಳವಡಿಸಿಕೊಂಡಿದ್ದಾರೆ. ನೇರವಾಗಿ ಹೇಳಬೇಕೆಂದರೆ, ಶವ-ಮನುಷ್ಯ ಮತ್ತು ಮಣ್ಣು-ಶುಚಿಗೊಳಿಸುವಿಕೆ ಎಲ್ಲವೂ ಅವರಿಗೆ ಒಂದೇ. ಮೊದಲ ಅಘೋರಿ ಯಾರು? : ಶ್ವೇತಾಶ್ವತ್ರೋಪನಿಷತ್ತಿನಲ್ಲಿ ಶಿವನನ್ನು ಅಘೋರನಾಥ ಎಂದು ಕರೆಯಲಾಗುತ್ತದೆ. ಅಘೋರಿಬಾಬಾ ಕೂಡ ಶಿವನ ಈ ರೂಪವನ್ನು ಪೂಜಿಸುತ್ತಾರೆ. ಬಾಬಾ ಭೈರವನಾಥ ಅಘೋರಿಗಳಿಂದಲೂ ಆರಾಧಿಸಲ್ಪಡುತ್ತಾನೆ. ಆದರೆ ಅಘೋರಿಗಳು ಮಹಿಳೆಯರ ಶವದ ಜೊತೆ ಮಿಲನ ಮತ್ತು ಮಾನವ ಮಾಂಸವನ್ನು ತಿನ್ನುವುದರ ಹಿಂದಿನ ತರ್ಕ ಶಾಶ್ವತವಾಗಿದೆ. ಇದನ್ನೂ ಓದಿ: ಹಸಿ ಮಾಂಸ ತಿನ್ನಲು ಕಾರಣ :ಹಲವಾರು ಸಂದರ್ಶನಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿ, ಅಘೋರಿಗಳು ಸುಟ್ಟ ಶವಗಳ ಮಾಂಸವನ್ನು ತಿನ್ನುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ. ಇದನ್ನು ತಿನ್ನುವುದರಿಂದ ಅವರ ತಂತ್ರ ಕ್ರಿಯಾ ಶಕ್ತಿಗಳು ಬಲಗೊಳ್ಳುತ್ತವೆ ಎಂಬುದು ಅವರ ನಂಬಿಕೆ. ಅಷ್ಟೇ ಅಲ್ಲ, ಅವರು ತಮ್ಮ ತಂತ್ರ ಸಾಧನದಲ್ಲಿ ಮಾಂಸ ಮತ್ತು ಮದ್ಯವನ್ನು ತ್ಯಾಗ ಮಾಡುತ್ತಾರೆ. ನಂತರ ಒಂದೇ ಕಾಲಿನಲ್ಲಿ ನಿಂತು ತಪಸ್ಸು ಮಾಡುತ್ತಾರೆ. ಮೃತ ದೇಹದೊಂದಿಗೆ ದೈಹಿಕ ಸಂಬಂಧ :ಮೃತ ದೇಹದೊಂದಿಗೆ ದೈಹಿಕ ಸಂಬಂಧ ಹೊಂದುವ ವಿಚಾರವನ್ನು ಸ್ವತಃ ಅಘೋರಿಗಳೇ ಒಪ್ಪಿಕೊಳ್ಳುತ್ತಾರೆ. ಅವರು ಇದನ್ನು ಶಿವ ಮತ್ತು ಶಕ್ತಿಯನ್ನು ಪೂಜಿಸುವ ವಿಧಾನವೆಂದು ಪರಿಗಣಿಸುತ್ತಾರೆ. ಶವದೊಂದಿಗೆ ದೈಹಿಕ ಕ್ರಿಯೆಯ ಸಮಯದಲ್ಲಿ ಮನಸ್ಸು ದೇವರ ಭಕ್ತಿಯಲ್ಲಿ ಲೀನವಾದರೆ ಅದು ಸಾಧನೆಯ ಅತ್ಯುನ್ನತ ಮಟ್ಟ ಎಂದು ಅವರು ನಂಬುತ್ತಾರೆ. (ನಿರಾಕರಣೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ಗಂಟೆಗಳು ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_713.txt b/zeenewskannada/data1_url7_500_to_1680_713.txt new file mode 100644 index 0000000000000000000000000000000000000000..2f31e235774ff95210c4a0f1b1a522f59e694b8e --- /dev/null +++ b/zeenewskannada/data1_url7_500_to_1680_713.txt @@ -0,0 +1 @@ +ಇಲ್ಲಿ ನೆಲೆಸಿದರೆ ಮನೆ, ಕಾರು ಸೇರಿ 15 ಲಕ್ಷ ರೂ. ಉಚಿತ..! ಆ ಗ್ರಾಮ ಯಾವುದು ಗೊತ್ತಾ..? : ಜಗತ್ತಿನಲ್ಲಿ ನಮಗೆ ತಿಳಿಯದೇ ಅನೇಕ ಹಳ್ಳಿಗಳಿವೆ, ಜನರು ಅವುಗಳ ಬಗ್ಗೆ ಕೇಳಿದರೆ ಆಶ್ಚರ್ಯ ಪಡುತ್ತಾರೆ. ಆದರೆ ಇದೊಂದು ಗ್ರಾಮ ಇನ್ನೂ ವಿಶಿಷ್ಟವಾಗಿದೆ. ಈ ಗ್ರಾಮದಲ್ಲಿ ನೆಲೆಸಿದರೆ ಮನೆ, ಕಾರು ಸೇರಿ ಕೊತೆಗೆ 15 ಲಕ್ಷ ಉಚಿತವಾಗಿ ನೀಡುತ್ತಾರೆ. ಆಶ್ಚರ್ಯವೆಂದರು ಇದು ಸತ್ಯ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಗ್ರಾಮ ಯಾವುದು ಇದೆಲ್ಲಿದೆ ಎಲ್ಲವೂ ಇಲ್ಲಿ ತಿಳಿಯೋಣ.. :ಶ್ರೀಮಂತ ಹಳ್ಳಿಗಳ ಬಗ್ಗೆ ನಾವು ನೀವು ಸಾಕಷ್ಟು ಕೇಳಿರಬಹುದು. ಆದರೆಲ್ಲಿ ಪ್ರತಿಯೊಬ್ಬರ ಬಳಿಯೂ ಖಾಸಗಿ ವಿಲ್ಲಾ, ಕಾರು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಕನಿಷ್ಠ 15 ಲಕ್ಷ ರೂ. ಇದ್ದೆ ಇರುತ್ತದೆ. ಇಲ್ಲಿ ವಾಸಿಸುವ ಅವಕಾಶ ಸಿಕ್ಕರೆ ಯಾರು ಎರಡೆರಡು ಬಾರಿ ಯೋಚಿಸುತ್ತಾರೆ ಹೇಳಿ, ಹೌದು ಅಂತಹದೊಂದು ಗ್ರಾಮದ ಬಗ್ಗೆ ನಾವೀಂದು ಚರ್ಚಿಸಲಿದ್ದೇವೆ. ಹೌದು ಈ ಗ್ರಾಮ ಇರುವುದು ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಿಯಾಂಗ್ಯಿನ್ ಕೌಂಟಿಯಲ್ಲಿ. ಇದರ ಹೆಸರು ಹುವಾಕ್ಸಿ ಗ್ರಾಮ, ಇದನ್ನು ಚೀನಾದ ಅತ್ಯಂತ ಶ್ರೀಮಂತ ಗ್ರಾಮವೆಂದು ಪರಿಗಣಿಸಲಾಗಿದೆ. 2009 ರ ಹೊತ್ತಿಗೆ, ಈ ಗ್ರಾಮದ ಪ್ರತಿ ಕುಟುಂಬವು ಮನೆ ಮತ್ತು ಕನಿಷ್ಠ ಒಂದು ಕಾರನ್ನು ಹೊಂದಿದೆ. ಅಲ್ಲದೇ ಗ್ರಾಮ ಪಂಚಾಯಿತಿ ಎಲ್ಲರಿಗೂ 1.24 ಕೋಟಿ ರೂ. ಅಷ್ಟು ಹಣವನ್ನು ನೀಡುತ್ತದೆ. ಇದನ್ನೂ ಓದಿ: ಈ ಹಳ್ಳಿಯು ನೋಡಲು ಬಹಳ ಸುಂದರವಾಗಿರುವುದರ ಜೊತೆಗೆ ಬೆಲೆಬಾಳುವ ಹಣ್ಣುಗಳನ್ನು ನೀಡುವ ಸಸ್ಯಗಳಿಂದ ಆವೃತವಾಗಿದೆ. ಮಧ್ಯದಲ್ಲಿ ಆಕರ್ಷಕ ಲಾನ್ ಇದೆ. ಪ್ರತಿ ಮನೆಯಲ್ಲೂ 2 ಕಾರುಗಳಿಗೆ ಗ್ಯಾರೇಜ್ ಸಿಗುತ್ತದೆ. ಪ್ರತಿ ವಿಲ್ಲಾದ ಮೇಲ್ಛಾವಣಿಯು ಆಕರ್ಷಕವಾದ ಕೆಂಪು ಬಣ್ಣದಿಂದ ಮುಚ್ಚಲ್ಪಟ್ಟಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಹುವಾಕ್ಸಿ ಒಂದು ಮಾದರಿ ಸಮಾಜವಾದಿ ಗ್ರಾಮವಾಗಿದೆ. ಇದನ್ನು 1961 ರಲ್ಲಿ ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ವೂ ರೆನ್ಬಾವೊ ಸ್ಥಾಪಿಸಿದರು. ರೈತರು ಸಮೃದ್ಧವಾಗಿ ಬದುಕುವ ಗ್ರಾಮವನ್ನು ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಹಲವು ವಿಧಾನಗಳನ್ನು ಅಳವಡಿಸಿ ರೈತರನ್ನು ನಿಜವಾಗಿಯೂ ಶ್ರೀಮಂತರನ್ನಾಗಿಸಿದರು. ಇದನ್ನೂ ಓದಿ: ರೈನ್‌ಬಾವೊ ಇಲ್ಲಿ ಅನೇಕ ಕೃಷಿ ಆಧಾರಿತ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದ್ದರು. ಈ ಗ್ರಾಮವು ಚೀನಾದ ಆರ್ಥಿಕತೆಗೆ ಸಾಕಷ್ಟು ಹಣವನ್ನು ನೀಡುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅಲ್ಲದೇ ಈ ಗ್ರಾಮವು ತನ್ನ ಐಷಾರಾಮಿಗೆ ಪ್ರಸಿದ್ಧವಾಗಿದೆ, ಆದರೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ ಇದು ಶ್ರೀಮಂತ ಗ್ರಾಮವಾಗಿದೆ. 400 ಕುಟುಂಬಗಳಿರುವ ಈ ಗ್ರಾಮದಲ್ಲಿ ಯಾರಾದರೂ ಬಂದು ನೆಲೆಸಲು ಬಯಸಿದರೆ, ಅವರು ಯುರೋಪಿಯನ್ ಶೈಲಿಯ ವಿಲ್ಲಾಗಳು, ಕಾರುಗಳು ಮತ್ತು ಉದ್ಯೋಗಗಳನ್ನು ಉಚಿತವಾಗಿ ಪಡೆಯುತ್ತಾರೆ. ಇದಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳಂತೆ ಇಲ್ಲಿ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳು, ಆರೋಗ್ಯ ಸೌಲಭ್ಯಗಳು ಮತ್ತು ಸಾರಿಗೆಯೂ ಉಚಿತವಾಗಿದೆ. ಇದರೊಂದಿಗೆ, ಥೀಮ್ ಪಾರ್ಕ್, ಸ್ಟಾರ್ ಹೋಟೆಲ್, ಹೆಲಿಕಾಪ್ಟರ್ ಟ್ಯಾಕ್ಸಿ ಮುಂತಾದ ಎಲ್ಲಾ ಸೌಕರ್ಯಗಳು ಗ್ರಾಮದಲ್ಲಿ ಲಭ್ಯವಿದೆ. ಇಷ್ಟೇ ಅಲ್ಲ, ಗೋಲ್ಡನ್ ಬಾಲ್ ರಚನೆಯೊಂದಿಗೆ 74 ಅಂತಸ್ತಿನ ಕಟ್ಟಡವು ಸಿಡ್ನಿ ಒಪೇರಾ ಹೌಸ್, ಗ್ರೇಟ್ ವಾಲ್ ಆಫ್ ನಾನ್ಚಾಂಗ್ ಮತ್ತು ಅಮೆರಿಕದ ಲಿಬರ್ಟಿ ಪ್ರತಿಮೆಗಳಂತಹ ವಿಶ್ವ ಪ್ರಸಿದ್ಧ ರಚನೆಗಳ ಪ್ರತಿಕೃತಿಗಳನ್ನು ಹೊಂದಿದೆ. ಇದನ್ನೂ ಓದಿ: ಆದರೆ, ಈ ಗ್ರಾಮದಲ್ಲಿ ನೆಲೆಸುವುದು ಅಷ್ಟು ಸುಲಭವಲ್ಲ. ಈ ಎಲ್ಲಾ ಸೌಲಭ್ಯಗಳನ್ನು ನೀವು ಗ್ರಾಮದಲ್ಲಿ ವಾಸಿಸುವವರೆಗೆ ಮಾತ್ರ ಇದನ್ನು ಆನಂದಿಸಬಹುದು. ಒಂದು ವೇಳೆ ಈ ಗ್ರಾಮವನ್ನು ಬಿಟ್ಟರೆ, ಅದನ್ನೆಲ್ಲ ಆ ಗ್ರಾಮದ ಆಡಳಿತ ಬಳಿ ಬಿಟ್ಟು ಹೋಗಬೇಕಾಗುತ್ತದೆ. (ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_714.txt b/zeenewskannada/data1_url7_500_to_1680_714.txt new file mode 100644 index 0000000000000000000000000000000000000000..fcdd573fa3b0f3974474a661ba2bdc9d1f1ea0f4 --- /dev/null +++ b/zeenewskannada/data1_url7_500_to_1680_714.txt @@ -0,0 +1 @@ +ಕರ್ನಾಟಕ ಮತ್ತು ಜಪಾನ್ ಬಾಂಧವ್ಯ ಪ್ರವರ್ಧಮಾನಕ್ಕೆ ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಶುಕ್ರವಾರ ಸಂಜೆ ಜರುಗಿದ ಜಪಾನ್ ದೇಶದ ‘ರಾಷ್ಟ್ರೀಯ ದಿನಾಚರಣೆ’ ಹಾಗೂ ಆ ದೇಶದ ಚಕ್ರವರ್ತಿ ಶ್ರೀ ನರುಹಿಟೋ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವ ಎಂ.ಬಿ.ಪಾಟೀಲ್ ಶುಭಾಶಯ ಕೋರಿದರು. ಬೆಂಗಳೂರು:ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಶುಕ್ರವಾರ ಸಂಜೆ ಜರುಗಿದ ಜಪಾನ್ ದೇಶದ ‘ರಾಷ್ಟ್ರೀಯ ದಿನಾಚರಣೆ’ ಹಾಗೂ ಆ ದೇಶದ ಚಕ್ರವರ್ತಿ ಶ್ರೀ ನರುಹಿಟೋ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವ ಎಂ.ಬಿ.ಪಾಟೀಲ್ ಶುಭಾಶಯ ಕೋರಿದರು. ಕರ್ನಾಟಕ ಮತ್ತು ಜಪಾನ್ ಬಾಂಧವ್ಯ ಪ್ರವರ್ಧಮಾನಕ್ಕೆ ಬರುತ್ತಿದ್ದು, ಟೊಯೋಟಾ, ಹಿಟಾಚಿ ಮತ್ತು ಹೋಂಡಾದಂತಹ 525 ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆ ಮಾಡಿ, ನಮ್ಮ ರಾಜ್ಯವನ್ನು ದೇಶದಲ್ಲೇ ನಂ.1 ಸ್ಥಾನಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಇದನ್ನೂ ಓದಿ: ತುಮಕೂರು ಬಳಿ ಜಪಾನಿಸ್ ಟೌನ್ ಶಿಪ್ ನಿರ್ಮಾಣ, ಜಪಾನ್ – ಇಂಡಿಯಾ ಸ್ಟಾರ್ಟಪ್ ಹಬ್, ಕ್ಲೀನ್ ಮೊಬಿಲಿಟಿ ನೀತಿ ಮುಂತಾದ ಉಪಕ್ರಮಗಳು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿವೆ. ಕಾರ್ಯಕ್ರಮದಲ್ಲಿ ಭಾರತದಲ್ಲಿನ ಜಪಾನ್ ಕಾನ್ಸೋಲ್ ಜನರಲ್ ಶ್ರೀಹಾಗೂ ಅಧಿಕಾರಿಗಳ ವರ್ಗ, ಉದ್ಯಮಿಗಳು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_715.txt b/zeenewskannada/data1_url7_500_to_1680_715.txt new file mode 100644 index 0000000000000000000000000000000000000000..eca8ee7cb9318677c289fe438bb785f7dd0bbb48 --- /dev/null +++ b/zeenewskannada/data1_url7_500_to_1680_715.txt @@ -0,0 +1 @@ +: ಎರಡು ದೇಶವನ್ನು ಸಂಪರ್ಕಿಸುವ ಇಂಟರ್‌ನ್ಯಾಶನಲ್ ಬ್ರಿಡ್ಜ್‌ಗಳ ಬಗ್ಗೆ ತಿಳಿದಿದೆಯೇ : ಗ್ವಾಡಿಯಾನಾ ಇಂಟರ್‌ನ್ಯಾಶನಲ್ ಬ್ರಿಡ್ಜ್ ಒಂದು ಕೇಬಲ್-ಸ್ಟೇಡ್ ಸೇತುವೆಯಾಗಿದೆ. ಇದರ ಜೊತೆಗೆ ದಕ್ಷಿಣ ಸ್ಪೇನ್‌ನಿಂದ ಪೋರ್ಚುಗಲ್‌ಗೆ ಪ್ರಯಾಣಿಕರಿಗೆ ಒಂದು ರೀತಿಯ ಸಾಮಾನ್ಯ ಮಾರ್ಗವಾಗಿದೆ. :ದಲ್ಲಿ ಅನೇಕ ಸೇತುವೆಗಳು ತಮ್ಮ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇವೆ, ಆದರೆ ಎರಡು ದೇಶಗಳ ನಡುವೆ ನಿರ್ಮಿಸಲಾದ ಅಂತಹ ಸೇತುವೆಗಳಿವೆ. ಅದರ ಬಗ್ಗೆ ನಿಮಗೆ ತಿಳಿದಿದೆಯೇ..? ಹಾಗಾದರೆ ಆ ಎರಡು ದೇಶಗಳನ್ನು ಸಂಪರ್ಕಿಸುವ ಪ್ರಸಿದ್ಧ ಸೇತುವೆಗಳು ಯಾವುವು ಎಂದು ಇಲ್ಲಿ ತಿಳಿಯೋಣ. ಅವುಗಳೆಂದರೆ, ರಾಯಭಾರಿ ಸೇತುವೆ ಡೆಟ್ರಾಯಿಟ್ ನದಿಯ ಮೇಲೆ ಹಾದುಹೋಗುವ ರಾಯಭಾರಿ ಸೇತುವೆಯು ಯುಎಸ್ ರಾಜ್ಯದ ಮಿಚಿಗನ್‌ನಲ್ಲಿರುವ ಡೆಟ್ರಾಯಿಟ್, ಮಿಚಿಗನ್ ಮತ್ತು ಕೆನಡಾದ ಒಂಟಾರಿಯೊ ರಾಜ್ಯದ ಒಂಟಾರಿಯೊದ ವಿಂಡ್ಸರ್ ಅನ್ನು ಸಂಪರ್ಕಿಸುತ್ತದೆ. ಇದು ಉತ್ತರ ಅಮೆರಿಕಾದ ವಿಶಾಲವಾದ ಅಂತರಾಷ್ಟ್ರೀಯ ಗಡಿಯಾಗಿದ್ದು, ಈ ಎರಡು ದೇಶಗಳ ನಡುವಿನ ವ್ಯಾಪಾರದ 27 ಪ್ರತಿಶತಕ್ಕೆ ಇದೊಂದೆ ಮಾರ್ಗವಾಗಿದೆ. ಈ ಸೇತುವೆಯ ಉದ್ದ ಸುಮಾರು 2.3 ಕಿಲೋಮೀಟರ್‌ಗಳಷ್ಟಿದೆ. ಇದನ್ನೂ ಓದಿ: ಗ್ವಾಡಿಯಾನಾ ಇಂಟರ್‌ನ್ಯಾಶನಲ್ ಬ್ರಿಡ್ಜ್ ಗ್ವಾಡಿಯಾನಾ ಇಂಟರ್‌ನ್ಯಾಶನಲ್ ಬ್ರಿಡ್ಜ್ ಒಂದು ಕೇಬಲ್-ಸ್ಟೇಡ್ ಸೇತುವೆಯಾಗಿದೆ. ಇದರ ಜೊತೆಗೆ ದಕ್ಷಿಣ ಸ್ಪೇನ್‌ನಿಂದ ಪೋರ್ಚುಗಲ್‌ಗೆ ಪ್ರಯಾಣಿಕರಿಗೆ ಒಂದು ರೀತಿಯ ಸಾಮಾನ್ಯ ಮಾರ್ಗವಾಗಿದೆ. ಗ್ವಾಡಿಯಾನಾ ನದಿಯ ಮೇಲೆ ಹಾದುಹೋಗುವ ಈ ಸೇತುವೆಯು 2,185 ಅಡಿ (666 ಮೀಟರ್) ಉದ್ದವಾಗಿದೆ ಮತ್ತು ಪೋರ್ಚುಗಲ್‌ನ A22 ಮಾರ್ಗದಿಂದ ಸ್ಪೇನ್‌ನ -49 ಮೋಟಾರು ಮಾರ್ಗದೊಂದಿಗೆ ಸಂಪರ್ಕಿಸುತ್ತದೆ. ಕಾಜುಂಗುಲಾ ಸೇತುವೆ ಕಾಜುಂಗುಲಾ ಸೇತುವೆಯು ಜಾಂಬೆಜಿ ನದಿಯ ಮೇಲೆ ನಿರ್ಮಿಸಲಾದ ರೈಲು-ರಸ್ತೆ ಸೇತುವೆಯಾಗಿದ್ದು, ಬೋಟ್ಸ್ವಾನಾ ಮತ್ತು ಜಾಂಬಿಯಾ ಈ ಎರಡು ದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರ ಉದ್ದ 923 ಮೀಟರ್ ಮತ್ತು ಅಗಲ 18.5 ಮೀಟರ್ ಇದೆ. ಈ ಸೇತುವೆಯು ಆಫ್ರಿಕಾದ 4 ದೇಶಗಳ ಗಡಿಗಳು ಸಂಧಿಸುವ ಒಂದು ಹಂತದಲ್ಲಿದೆ. ಅಂದರೆ, ಬೋಟ್ಸ್ವಾನಾ ಮತ್ತು ಜಾಂಬಿಯಾವನ್ನು ಹೊರತುಪಡಿಸಿ, ಈ ಸೇತುವೆಯಿಂದ ಜಿಂಬಾಬ್ವೆ ಮತ್ತು ನಮೀಬಿಯಾವನ್ನು ಸಹ ನೋಡಬಹುದು. ಇದನ್ನೂ ಓದಿ: ತಾಜಿಕ್-ಆಫ್ಘಾನ್ ಸ್ನೇಹ ಸೇತುವೆ ತಾಜಿಕ್-ಆಫ್ಘಾನ್ ಸ್ನೇಹ ಸೇತುವೆಯನ್ನು ಪಂಜ್ ನದಿಯ ಮೇಲೆ ನಿರ್ಮಿಸಲಾಗಿದೆ, ಇದನ್ನು 2007 ರಲ್ಲಿ ನಿಧಿಯೊಂದಿಗೆ ನಿರ್ಮಿಸಲಾಗಿದೆ. ಈ ಸೇತುವೆಯು ಅಫ್ಘಾನಿಸ್ತಾನದ ಶೇರ್ಖಾನ್ ಬಂದರ್ ಅನ್ನು ತಜಕಿಸ್ತಾನದ ಪಂಜಿ ಪೋಯೋನ್‌ಗೆ ಸಂಪರ್ಕಿಸುತ್ತದೆ. ಇದರ ಉದ್ದ ಕೇವಲ 672 ಮೀಟರ್. ಬ್ರಿಡ್ಜ್ ಆಫ್ ನೋ ರಿಟರ್ನ್ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಡಿಮಿಲಿಟರೈಸ್ಡ್ ಝೋನ್ () ಗಡಿಯಲ್ಲಿರುವ ಜಂಟಿ ಭದ್ರತಾ ಪ್ರದೇಶದಲ್ಲಿ ಬ್ರಿಡ್ಜ್ ಆಫ್ ನೋ ರಿಟರ್ನ್ ಇದೆ. ಇದನ್ನು ಎರಡು ದೇಶಗಳ ನಡುವೆ ಕೈದಿಗಳ ವಿನಿಮಯಕ್ಕಾಗಿ ಬಳಸಲಾಗುತ್ತಿತ್ತು, ಆದರೆ ಇಂದು ಈ ಸೇತುವೆಯನ್ನು ಮುಚ್ಚಲಾಗಿದೆ. (ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_716.txt b/zeenewskannada/data1_url7_500_to_1680_716.txt new file mode 100644 index 0000000000000000000000000000000000000000..9906de5abc6b17c9ed4efb5bb2428df3dbb6eab0 --- /dev/null +++ b/zeenewskannada/data1_url7_500_to_1680_716.txt @@ -0,0 +1 @@ +ಕೇಂದ್ರ ಸರ್ಕಾರದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ನಿಯಮಗಳ ಸಡಿಲಿಕೆ : ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ : ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ () ನಿಯಮಗಳನ್ನು ಸಡಿಲಗೊಳಿಸಿ, ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲು ನಿರ್ಧರಿಸಿದೆ. : 100% :ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಉಪಗ್ರಹಗಳ ಬಿಡಿಭಾಗಗಳನ್ನು ತಯಾರಿಸುವಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ () ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸುವ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ, ಬಾಹ್ಯಾಕಾಶ ಕ್ಷೇತ್ರದಲ್ಲಿ ಉಪಗ್ರಹ ಸ್ಥಾಪನೆ ಮತ್ತು ಕಾರ್ಯಾಚರಣೆಗಳ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ಗೆ ಸರ್ಕಾರಿ ಮಾರ್ಗದ ಮೂಲಕ ಮಾತ್ರ ಅನುಮತಿಸಲಾಗಿದೆ. ಈಗ, ಉಪಗ್ರಹ ಉಪ-ವಲಯವನ್ನು ಮೂರು ವಿಭಿನ್ನ ಚಟುವಟಿಕೆಗಳಾಗಿ ವಿಂಗಡಿಸಲಾಗಿದ್ದು, ಅಂತಹ ಪ್ರತಿಯೊಂದು ವಲಯದಲ್ಲಿ ವಿದೇಶಿ ಹೂಡಿಕೆಗೆ ನಿರ್ದಿಷ್ಟ ಮಿತಿಗಳನ್ನು ನಿಗದಿಪಡಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇದನ್ನು ಓದಿ : ಉಡಾವಣಾ ವಾಹನಗಳು ಮತ್ತು ಸಂಬಂಧಿತ ವ್ಯವಸ್ಥೆಗಳು ಅಥವಾ ಉಪವ್ಯವಸ್ಥೆಗಳಿಗೆ ಸ್ವಯಂಚಾಲಿತ ಮಾರ್ಗದ ಮೂಲಕ, ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಲು ಮತ್ತು ಸ್ವೀಕರಿಸಲು ಬಾಹ್ಯಾಕಾಶ ಪೋರ್ಟ್ಸ್ ರಚನೆಯ ಮೂಲಕ ಶೇಕಡಾ 49 ರಷ್ಟು ಗೆ ಅವಕಾಶವಿದೆ. ಶೇಕಡಾ 49 ಕ್ಕಿಂತ ಹೆಚ್ಚಿನ FDIಗೆ ಈ ಚಟುವಟಿಕೆಗಳಲ್ಲಿ ಸರ್ಕಾರದ ಅನುಮೋದನೆಯ ಅಗತ್ಯವಿದೆ ಎಂದು ಅದು ಹೇಳಿದೆ. ಇದನ್ನು ಓದಿ : ಇದಲ್ಲದೆ, ಉಪಗ್ರಹಗಳು, ನೆಲ ಮತ್ತು ಬಳಕೆದಾರ ವಿಭಾಗಗಳಿಗೆ ಘಟಕಗಳು ಮತ್ತು ವ್ಯವಸ್ಥೆಗಳು / ಉಪ-ವ್ಯವಸ್ಥೆಗಳ ತಯಾರಿಕೆಗೆ ಸ್ವಯಂಚಾಲಿತ ಮಾರ್ಗದಲ್ಲಿ ಶೇಕಡಾ 100 ರಷ್ಟು ಸಾಗರೋತ್ತರ ಹೂಡಿಕೆಗೆ ಅನುಮತಿಸಲಾಗಿದೆ. ಖಾಸಗಿ ವಲಯದ ಭಾಗವಹಿಸುವಿಕೆ ಉದ್ಯೋಗ ಸೃಷ್ಟಿಗೆ ಸಹಾಯ ಮಾಡುತ್ತದೆ, ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲು ಸಹಕಾರಿಯಾಗಲಿದ್ದು ಈ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_717.txt b/zeenewskannada/data1_url7_500_to_1680_717.txt new file mode 100644 index 0000000000000000000000000000000000000000..a0472a5faaa0395f6ae0d79b6f419fec52ece626 --- /dev/null +++ b/zeenewskannada/data1_url7_500_to_1680_717.txt @@ -0,0 +1 @@ +: ಜಗತ್ತಿನ ಅತ್ಯಂತ ಅಪಾಯಕಾರಿ ಸಾಕು ನಾಯಿಗಳ ಬಗ್ಗೆ ನಿಮಗೆ ತಿಳಿದಿದೆಯೇ..! : ಜಗತ್ತಿನಲ್ಲಿ ಹಲವಾರು ರೀತಿಯ ನಾಯಿಗಳಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅಪಾಯಕಾರಿ ನಾಯಿಗಳನ್ನು ಸಾಕುತ್ತಿದ್ದಾರೆ. ಆದರೆ ವಿಶ್ವದ ಅತ್ಯಂತ ಅಪಾಯಕಾರಿ ನಾಯಿಗಳ ಬಗ್ಗೆ ನಿನಗೆ ಗೊತ್ತಾ..? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. :ಸಾಕುನಾಯಿಗಳನ್ನು ಉತ್ತಮ ಸ್ನೇಹಿತರು ಎಂದು ಹೇಳುತ್ತಾರೆ. ಇದಲ್ಲದೆ, ಅದು ಮನುಷ್ಯರಿಗಿಂತ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುವ ಪ್ರಾಣಿ. ಅದಕ್ಕಾಗಿಯೇ ಅನೇಕ ಜನರು ಅವುಗಳನ್ನು ಸಾಕುಪ್ರಾಣಿಗಳಾಗಿ ಸಾಕುತ್ತಾರೆ. ಪ್ರಸ್ತುತ ಅವು ಮಾರುಕಟ್ಟೆಯಲ್ಲಿ ವಿವಿಧ ತಳಿಗಳೊಂದಿಗೆ ಲಭ್ಯವಿವೆ. ಅಲ್ಲದೆ ಅನೇಕರುದ ಅತ್ಯಂತ ಅಪಾಯಕಾರಿ ಸಾಕುನಾಯಿಗಳನ್ನು ಸಾಕುತ್ತಿದ್ದಾರೆ. ಅಂತಹ ನಾಯಿಗಳ ಬಗ್ಗೆ ನಾವೀಂದ ತಿಳಿಯೋಣ.. ಅವುಗಳೆಂದರೆ, ಪಿಟ್ಬುಲ್: ಈ ಪಿಟ್ಬುಲ್ ಬಲವಾದ ದವಡೆಗಳು ಮತ್ತು ಅಥ್ಲೆಟಿಕ್ ದೇಹವನ್ನು ಹೊಂದಿದೆ. ಇದು ನೋಡಲು ಗೂಳಿಯ ಆಕಾರವನ್ನು ಹೊಂದಿದೆ. ಸೂಕ್ತ ತರಬೇತಿ ನೀಡದಿದ್ದರೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಇವೆ. ಇದರೊಂದಿಗೆ ಇತರ ಪ್ರಾಣಿಗಳನ್ನು ಕೊಲ್ಲುವ ಸಾಧ್ಯತೆ ಹೆಚ್ಚು. ಇದನ್ನೂ ಓದಿ: ರೆಟ್ವೀಲರ್: ಈ ನಾಯಿಗಳು ತುಂಬಾ ಶಕ್ತಿಯುತ ಮತ್ತು ದೊಡ್ಡ ದೇಹವನ್ನು ಹೊಂದಿರುವ ಪ್ರಾಣಿ. ಇದಲ್ಲದೆ, ಇದನ್ನು ಅನೇಕ ದೇಶಗಳ ಸೇನೆಯ ಸೈನ್ಯದಲ್ಲಿಯೂ ಬಳಸಲಾಗುತ್ತದೆ. ಈ ನಾಯಿಗೆ ದಿನಕ್ಕೆ ಎರಡು ಗಂಟೆಗಳ ವ್ಯಾಯಾಮದ ಅಗತ್ಯವಿದೆ. ಇಲ್ಲವಾದಲ್ಲಿ ಜನರ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯೂ ಇರುತ್ತದೆ. ಬುಲ್ಮಾಸ್ಟಿಫ್: ಈ ಸಾಕು ನಾಯಿಗಳು ನೋಡಲು ತುಂಬಾ ಶಾಂತ ಮತ್ತು ಅಪಾಯಕಾರಿ. ಇದಲ್ಲದೆ, ಅದು ಮನೆಯ ಮಾಲೀಕರನ್ನು ರಕ್ಷಿಸಲು ವಿಶೇಷ ಗಮನವನ್ನು ನೀಡುತ್ತದೆ. ಅಲ್ಲದೆ ಇದಕ್ಕಾಗಿ ಹಲವಾರು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಇದನ್ನೂ ಓದಿ: ಡೋಬರ್‌ಮ್ಯಾನ್ ಪಿನ್ಷರ್: ಈ ನಾಯಿಗಳು ವೇಗವಾಗಿ ಓಡುವ ಮತ್ತು ಸಕ್ರಿಯ ನಾಯಿಗಳು. ಇವುಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ ಮತ್ತು ಪೊಲೀಸ್ ಸುಳಿವು ತಂಡದ ಭಾಗವಾಗಿ ಬೆಳೆಸಲಾಗುತ್ತದೆ. ಇವು ತುಂಬಾಅಪಾಯಕಾರಿಯೂ ಹೌದು. ಚೌ ಚೌ ನಾಯಿ: ಈ ನಾಯಿಗಳು ನೋಡಲು ತುಂಬಾ ಮುದ್ದಾಗಿರುತ್ತವೆ. ಆದರೆ ಇದು ತುಂಬಾ ಅಪಾಯಕಾರಿ ನಾಯಿಗಳಲ್ಲಿ ಒಂದು. ಈ ಚೌ ಚೌ ನಾಯಿಗೆ ಸರಿಯಾಗಿ ತರಬೇತಿ ನೀಡದಿದ್ದರೆ ಇತರರ ಮೇಲೆ ದಾಳಿ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_718.txt b/zeenewskannada/data1_url7_500_to_1680_718.txt new file mode 100644 index 0000000000000000000000000000000000000000..cae273d0df3df4e77269885afec27dc98faa41a0 --- /dev/null +++ b/zeenewskannada/data1_url7_500_to_1680_718.txt @@ -0,0 +1 @@ +: ಈ ನಗರದಲ್ಲಿ ಮಕ್ಕಳಿಗೆ ಜನ್ಮ ನೀಡುವುದು ಮತ್ತು ಸಮಾಧಿ ಮಾಡುವುದನ್ನು ನಿಷೇಧಿಸಲಾಗಿದೆ.. : ಈ ನಗರದಲ್ಲಿ ಬೆಕ್ಕುಗಳನ್ನು ಸಾಕಲು ಮತ್ತು ಸತ್ತ ಜನರನ್ನು ಹೂಳಲು ನಿಷೇಧಿಸಲಾಗಿದೆ. ಲಾಂಗ್‌ಇಯರ್‌ಬೈನ್ ಪ್ರಪಂಚದಲ್ಲೇ ಅತ್ಯಂತ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ನೈಸರ್ಗಿಕ ಪ್ರದೇಶಗಳಲ್ಲಿ ಒಂದಾಗಿದೆ. :ಯುರೋಪಿಯನ್‌ನ ಈ ದೇಶ ತನ್ನ ಸೌಂದರ್ಯಕ್ಕಾಗಿ ದೇಶದಾದ್ಯಂತ ಹೆಸರುವಾಸಿಯಾಗಿದೆ. ಅಲ್ಲದೇ ಈನಗರದಲ್ಲಿ ಬೆಕ್ಕುಗಳನ್ನು ಸಾಕಲು ಮತ್ತು ಜನರನ್ನು ಹೂಳಲು ನಿಷೇಧಿಸಲಾಗಿದೆ. ಇದು ನಿಮಗೆ ತಿಳಿದಿದೆಯೇ..? ಹಾಗಾದರೆ ಆ ನಗರ ಯಾವುದು, ಇದಕ್ಕೇ ಕಾರಣವೇನು ಎಂಬುದನ್ನು ತಿಳಿಯೋಣ.. ತನ್ನ ಸೌಂದರ್ಯಕ್ಕಾಗಿಹೆಸರುವಾಸಿಯಾಗಿರುವ ಆ ದೇಶ ಯುರೋಪಿಯನ್‌ನ ನಾರ್ವೆ ನಗರ. ಸ್ವಾಲ್ಬಾರ್ಡ್ ದ್ವೀಪದ ಲಾಂಗ್‌ಇಯರ್‌ಬೈನ್ ನಗರದ ಜನರು ಪ್ರಕೃತಿಯ ನಿಯಮಗಳನ್ನು ಅನುಸರಿಸುವುದರೊಂದಿಗೆ ಈ ಸ್ಥಳದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದದಾರೆ. ಇದಲ್ಲದೇ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ವಿಶಿಷ್ಟ ನಿಯಮಗಳನ್ನು ಪಾಲಿಸಬೇಕು. ಇದನ್ನೂ ಓದಿ: ಉದಾಹರಣೆಗೆ, ಈ ನಗರದಲ್ಲಿ ಬೆಕ್ಕುಗಳನ್ನು ಸಾಕಲು ಮತ್ತು ಸತ್ತ ಜನರನ್ನು ಹೂಳಲು ನಿಷೇಧಿಸಲಾಗಿದೆ. ಲಾಂಗ್‌ಇಯರ್‌ಬೈನ್ ಪ್ರಪಂಚದಲ್ಲೇ ಅತ್ಯಂತ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ನೈಸರ್ಗಿಕ ಪ್ರದೇಶಗಳಲ್ಲಿ ಒಂದಾಗಿದೆ. ಐಸ್ ಗುಹೆಗಳು, ಹಿಮನದಿಗಳು, ಉತ್ತರದ ದೀಪಗಳು ಮತ್ತು ವನ್ಯಜೀವಿಗಳನ್ನು ನೋಡಲು ಪ್ರತಿ ವರ್ಷ ಪ್ರಪಂಚದಾದ್ಯಂತದ ಸಾವಿರಾರು ಪ್ರವಾಸಿಗರು ಲಾಂಗ್‌ಇಯರ್‌ಬೈನ್‌ಗೆ ಬರುತ್ತಾರೆ. ಲಾಂಗ್‌ಇಯರ್‌ಬೈನ್‌ನಲ್ಲಿ ಪ್ರವಾಸಿಗರು ಯಾವಾಗಲೂ ತಮ್ಮೊಂದಿಗೆ ಬಂದೂಕನ್ನು ಹೊಂದಿರಬೇಕು ಎಂಬ ನಿಯಮಗಳಿವೆ. ಇಲ್ಲಿ ಯಾವುದೇ ಸಮಯದಲ್ಲಿ ಹಿಮಕರಡಿಯನ್ನು ಬಂದರೆ ಅದನ್ನು ಎದುರಿಸವ ಸಲುವಾಗಿ ಬಂದೂಕುನ್ನು ಇಟ್ಟುಕೊಂಡಿರಬೇಕು. ಈ ಸ್ವಾಲ್ಬಾರ್ಡ್ ದ್ವೀಪದಲ್ಲಿ ಕೇವಲ 2500 ಜನರು ಮಾತ್ರ ನೆಲೆಸಿದ್ದು, 3 ಸಾವಿರಕ್ಕೂ ಹೆಚ್ಚು ಕರಡಿಗಳು ಇಲ್ಲಿ ವಾಸವಾಗಿವೆ. ಇದನ್ನೂ ಓದಿ: ಪಕ್ಷಿಗಳು ಸೇರಿದಂತೆ ಅನೇಕ ವನ್ಯಜೀವಿ ಪ್ರಭೇದಗಳಿಗೆ ಬೆಕ್ಕುಗಳನ್ನು ನೋಡಿದರೆ ಎದರಿಕೆ ಎಂದು ಈ ನಗರದ ಜನರು ಹೇಳುತ್ತಾರೆ. ಹೀಗಾಗಿ 1990ರಿಂದ ಇಲ್ಲಿ ಬೆಕ್ಕು ಸಾಕುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಪ್ರವಾಸಿಗರು ಕೂಡ ತನ್ನ ಬೆಕ್ಕನ್ನು ಇಲ್ಲಿಗೆ ಕರೆದೊಯ್ಯಲು ಸಾಧ್ಯವಿಲ್ಲ. ಮತ್ತೊಂದು ಅಚ್ಚರಿ ಮೂಡಿಸುವ ಸಂಗತಿ ಎಂದರೆ ಮೃತ ದೇಹಗಳನ್ನು ಹೂಳುವುದು. ಹೌದು ಸ್ವಾಲ್ಬಾರ್ಡ್ ದ್ವೀಪದಲ್ಲಿ ಸತ್ತ ಮೃತ ದೇಹವನ್ನು ಹೂಳುವುದು ನಿಷೇಧಿಸಲಾಗಿದೆ, ಏಕೆಂದರೆ ದೇಹಗಳು ಮಂಜುಗಡ್ಡೆಯಲ್ಲಿ ಕೊಳೆಯುವುದಿಲ್ಲ. 1918 ರಲ್ಲಿ ಸ್ಪ್ಯಾನಿಷ್ ಫ್ಲೂ ಸಮಯದಲ್ಲಿ ಸಮಾಧಿ ಮಾಡಿದ ದೇಹಗಳನ್ನು ಸಹ ಸಮಾಧಿಯಾಗಿರಲಿಲ್ಲ. ಇದರಿಂದಾಗಿ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಕೂಡ ಬೇರೆಡೆಗೆ ಕಳುಹಿಸಲಾಗುತಿತ್ತು ಎನ್ನಲಾಗುತ್ತದೆ. ಇದನ್ನೂ ಓದಿ: ಅಲ್ಲದೇ ಈ ದೇಶದಲ್ಲಿ ಮಕ್ಕಳಿಗೆ ಜನ್ಮ ನೀಡುವುದಕ್ಕೂ ನಿರ್ಬಂಧವಿದೆ ಎನ್ನಲಾಗುತ್ತದೆ. ವಾಸ್ತವವಾಗಿ, ಗರ್ಭಿಣಿಯರು ತಮ್ಮ ಹೆರಿಗೆಯ ದಿನಾಂಕದ ಮೊದಲು ಸ್ವಾಲ್ಬಾರ್ಡ್ ದ್ವೀಪವನ್ನು ಬಿಟ್ಟು ನಾರ್ವೆಯ ಆಸ್ಪತ್ರೆಗೆ ಕಳುಹಿಸುತ್ತಾರೆ, ಇದರಿಂದ ಅವರು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ನಾರ್ವೇಜಿಯನ್ ಸರ್ಕಾರವು ಫೆಬ್ರವರಿಯಲ್ಲಿ ಡ್ರೋನ್‌ಗಳನ್ನು ಹಾರಿಸುವುದನ್ನು ಮತ್ತು ಸಮುದ್ರದ ಮಂಜುಗಡ್ಡೆಯ ಮೇಲೆ ಹಿಮವಾಹನಗಳನ್ನು ಓಡಿಸುವುದನ್ನು ನಿಷೇಧಿಸಿದೆ. ಅಲ್ಲದೆ, ಮಂಜುಗಡ್ಡೆ ಒಡೆಯುವ ಭೀತಿ ಇರುವ ಪ್ರದೇಶಗಳಿಗೆ ತೆರಳದಂತೆ ಪ್ರವಾಸಿಗರಿಗೆ ಮನವಿ ಮಾಡಲಾಗಿದೆ. ಇಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ತಿಂಗಳು ನಿಗದಿತ ಪ್ರಮಾಣದ ಆಲ್ಕೋಹಾಲ್ ಅನ್ನು ಮಾತ್ರ ಪಡೆಯುತ್ತಾರೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_719.txt b/zeenewskannada/data1_url7_500_to_1680_719.txt new file mode 100644 index 0000000000000000000000000000000000000000..dcdabd8a9bb2e62fb3b66b5429606705ab40ca3d --- /dev/null +++ b/zeenewskannada/data1_url7_500_to_1680_719.txt @@ -0,0 +1 @@ +ದುಬೈ ವಿಮಾನ ನಿಲ್ದಾಣ : ಈ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಅಗ್ರಸ್ಥಾನದಲ್ಲಿ : ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅತಿ ಹೆಚ್ಚು ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚಿನವರಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ. :ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ. 2023ರಲ್ಲಿ ದುಬೈ ಅಂತರಾಷ್ಟ್ರೀಯ ನಿಲ್ದಾಣದ ಮೂಲಕ ಒಟ್ಟು ಸಂಚರಿಸಿದ ಪ್ರಯಾಣಿಕರ ಸಂಖ್ಯೆ 8.69 ಕೋಟಿ, ಈ ಪ್ರಯಾಣಿಕರಲ್ಲಿ 1.19 ಕೋಟಿಯಷ್ಟು ಜನ ಭಾರತೀಯರಾಗಿದ್ದಾರೆ ಎಂದು ವಿಮಾನ ನಿಲ್ದಾಣ ಸೋಮವಾರ ಬಿಡುಗಡೆಗೊಳಿಸಿದ ಪ್ರಕಟಣೆಯ ಅಂಕಿ ಅಂಶ ತಿಳಿಸಿದೆ. ಇದನ್ನು ಓದಿ : ಈ ಅಂಕಿ ಅಂಶದಲ್ಲಿ ಸೌದಿ ಅರೇಬಿಯಾ 67 ಲಕ್ಷ ಪ್ರಯಾಣಿಕರು, ಬ್ರಿಟನ್ 59 ಲಕ್ಷ , ಪಾಕಿಸ್ತಾನ42 ಲಕ್ಷ, ಅಮೆರಿಕ 36 ಲಕ್ಷ, ರಷ್ಯಾ 25 ಲಕ್ಷ, ಜರ್ಮನಿ 25 ಲಕ್ಷ ಭಾರತ ನಂತರದ ಸ್ಥಾನಗಳನ್ನು ಈ ದೇಶಗಳು ಹೊಂದಿವೆ. ಇದನ್ನು ಓದಿ : ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 104 ದೇಶಗಳಿಗೆ, ಮತ್ತು ಆದೇಶಗಳ 262 ತಾಣಗಳಿಗೆ ಈ ವಿಮಾನ ನಿಲ್ದಾಣ ಸಂಪರ್ಕವನ್ನು ಕಲ್ಪಿಸಿ ಕೊಡುತ್ತದೆ ಮತ್ತು ಒಟ್ಟು 102 ವಿಮಾನಯಾನ ಕಂಪನಿಗಳು ಕಾರ್ಯಾಚರಿಸುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_72.txt b/zeenewskannada/data1_url7_500_to_1680_72.txt new file mode 100644 index 0000000000000000000000000000000000000000..89ecf4387f9c8aeb30de13cbfabbfb5c290bc5f3 --- /dev/null +++ b/zeenewskannada/data1_url7_500_to_1680_72.txt @@ -0,0 +1 @@ +15 ದಿನಗಳಲ್ಲಿಯೇ ನರೇಂದ್ರ ಮೋದಿ ಸರ್ಕಾರ ಪತನ: ಮಮತಾ ಬ್ಯಾನರ್ಜಿ ಭವಿಷ್ಯ! 2024: ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲವೆಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಅಂತಾ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ ಅಂತಾ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2024:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 294 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟವು 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನಾಳೆ ಅಂದರೆ ಭಾನುವಾರ(ಜೂನ್‌ ೯) ನರೇಂದ್ರ ಮೋದಿಯವರು ೩ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಕ್ರವಾರಯವರು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾಗಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ನಾಳೆ ಸಂಜೆ 7.15ಕ್ಕೆ 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಬಿಗಿ ಭದ್ರತೆ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ʼಯಾವುದೇ ಸರ್ಕಾರವು 15 ದಿನಗಳಲ್ಲಿ ಪತನವಾಗಬಹುದು' ಅಂತಾ ಹೇಳಿರುವ ಅವರ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯ ಬಳಿಕ ಮಾತನಾಡಿರುವ ಮಮತಾ ಬ್ಯಾನರ್ಜಿ, ʼಯಾರು () 400 ಸೀಟುಗಳ ಬಗ್ಗೆ ಮಾತನಾಡಿದ್ದರೋ, ಅವರಿಗೇ ಈಗ ಬಹುಮತ ಸಿಗದಷ್ಟು ಸ್ಥಾನಗಳು ಲಭಿಸಿವೆ. ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲವೆಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಅಂತಾ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ' ಅಂತಾ ಹೇಳಿದ್ದಾರೆ. | , " , , . . ... … — (@) ಕೇಂದ್ರದಲ್ಲಿ ಇಂಡಿಯಾ ಒಕ್ಕೂಟವೇ ಸರ್ಕಾರ ರಚಿಸಲಿದೆ ಅಂತಾ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼಒಂದಲ್ಲ ಒಂದು ದಿನ ಇಂಡಿಯಾ ಒಕ್ಕೂಟವೇ ಕೇಂದ್ರದಲ್ಲಿ ಸರ್ಕಾರವನ್ನು ರಚಿಸುತ್ತದೆ. ಕೆಲವು ದಿನಗಳವರೆಗೆ ಅವರು ಅಧಿಕಾರದಲ್ಲಿರಲಿ. ಆದರೆ ಒಂದು ನೆನಪಿರಲಿ, ಒಂದೇ ದಿನದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು, 15 ದಿನಗಳಲ್ಲಿ ಬೇಕಾದರೂ ಸರ್ಕಾರ ಪತನವಾಗಬಹುದು' ಅಂತಾ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಟಿಎಂಸಿ ನಿರ್ಧರಿಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ʼಕಾನೂನುಬಾಹಿರ ಹಾಗೂ ಪ್ರಜಾಸತ್ತಾತ್ಮಕವಲ್ಲದ ಮಾರ್ಗದ ಮೂಲಕ ಸರ್ಕಾರ ರಚಿಸುತ್ತಿದೆ. ಹೀಗಾಗಿ ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಟಿಎಂಸಿ ಭಾಗವಹಿಸುವುದಿಲ್ಲʼವೆಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಗಣ್ಯರು ಮೋದಿಯವರಸ್ವೀಕಾರ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಮತ್ತು ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಗಣ್ಯವ್ಯಕ್ತಿಗಳಾಗಿ ಉಪಸ್ಥಿತರಿರಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_720.txt b/zeenewskannada/data1_url7_500_to_1680_720.txt new file mode 100644 index 0000000000000000000000000000000000000000..36a3860232f1ac87d217e90c68d629eec7b1631e --- /dev/null +++ b/zeenewskannada/data1_url7_500_to_1680_720.txt @@ -0,0 +1 @@ +ಗಾಜಾ ಪಟ್ಟಿಯ ರಫಾ ನಗರವನ್ನು ಆಕ್ರಮಿಸಲಾಗುವುದು : ಇಸ್ರೇಲ್ ಬೆದರಿಕೆ : ಗಾಜಾಪಟ್ಟಿಯ ರಫಸ್ ನಗರವನ್ನು ಆಕ್ರಮಿಸಲಾಗುವುದು ಎಂದು ಇಸ್ರೇಲ್ ಹಮಾಸ್ ಬಂಡುಕೋರರಿಗೆ ಬೆದರಿಕೆ ಹಾಕಿದೆ. :ಹಮಾಸ್ ಬಂಡುಕೋರರು ತಮ್ಮ ವಶದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ರಂಜಾನ್ ತಿಂಗಳ ಆರಂಭದ ಸಂದರ್ಭದಲ್ಲಿ ಗಾಜಾ ಪಟ್ಟಿಯ ರಫಾ ನಗರವನ್ನು ಆಕ್ರಮಿಸಲಾಗುವುದು ಎಂದು ಇಸ್ರೇಲ್ ಬೆದರಿಕೆ ಹಾಕಿದೆ. ಕದನ ವಿರಾಮದ ಸಂದರ್ಭದಲ್ಲಿ ನಡೆದ ಮಾತುಕತೆಗಳು ನಿರೀಕ್ಷಿತ ಫಲವನ್ನು ನೀಡಿಲ್ಲ ಮತ್ತು ಇಸ್ರೇಲ್ ಬೆದರಿಕೆ ಹಾಕಿದ ಬೆನ್ನಲ್ಲೇ ವಿಶ್ವಸಂಸ್ಥೆ, ಅಮೆರಿಕ ಹಾಗೂ ಅನೇಕ ದೇಶಗಳು ರಫಾ ಮೇಲೆ ಆಕ್ರಮಣ ಮಾಡುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಇಸ್ರೇಲ್ಗೆ ಮನವಿ ಮಾಡಿಕೊಂಡಿವೆ. ಇದನ್ನು ಓದಿ : ರಫಾ ನಗರದಲ್ಲಿ ಆಶ್ರಯ ಪಡೆದಿರುವ ಪ್ಯಾಲೆಸ್ಟೀನ್ ನಾಗರಿಕರ ರಕ್ಷಣೆ ಕುರಿತು ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಇದ್ದರು ಈ ಬೆದರಿಕೆಯನ್ನು ಇಸ್ರೇಲ್ ಹಮಾಸ್ ಮೇಲೆ ಹಾಕಿದೆ. ಇದನ್ನು ಓದಿ : ಹಮಾಸ್ ಬಂಡುಕೋರರು ಶರಣಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಗಾಜಾ ದ ಜನರು ರಂಜಾನ್ ಮಾಸವನ್ನು ಆಚರಣೆ ಮಾಡುವ ಅವಕಾಶವಿದೆ ಎಂದಿದ್ದಾರೆ ಮತ್ತು ಇಲ್ಲದಿದ್ದರೆ ರಫಾ ಸೇರಿದಂತೆ ಎಲ್ಲ ಕಡೆಯೂ ಆಕ್ರಮಣ ನಡೆಸಬೇಕಾಗುತ್ತದೆ ಎಂದು ಸೇನೆಯ ನಿವೃತ್ತ ಮುಖ್ಯಸ್ಥ ಬೆನ್ನಿ ಗ್ಯಾಂಟ್ಜ್ ಅವರು ಭಾನುವಾರ ಜರುಸಲೆಂನಲ್ಲಿ ನಡೆದ ಅಮೆರಿಕನ್ ಯಹೂದಿ ನಾಯಕರ ಸಮ್ಮೇಳನದಲ್ಲಿ ಹೇಳಿದರು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾದ ಬಳಿಕ ಮೃತಪಟ್ಟ ಪ್ಯಾಲೆಸ್ ಇನ್ ಪ್ರಜೆಗಳ ಸಂಖ್ಯೆ 29, 092ಕ್ಕೆ ತಲುಪಿದೆ ಎಂದು ಗಾಜಾದಲ್ಲಿನ ಆರೋಗ್ಯ ಸಚಿವಾಲಯ ಇಂದು (ಫೆ.19) ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_721.txt b/zeenewskannada/data1_url7_500_to_1680_721.txt new file mode 100644 index 0000000000000000000000000000000000000000..dbc3e5bccac78f2f65eea24c41c2b4eaca60e26a --- /dev/null +++ b/zeenewskannada/data1_url7_500_to_1680_721.txt @@ -0,0 +1 @@ +: ನೋಬಲ್ ವಿಶ್ವ ದಾಖಲೆಯಲ್ಲಿ ನಾಲ್ಕು ತಿಂಗಳ ಮಗು ಹೆಸರು ಸೇರ್ಪಡೆ ...! : ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯಿಂದ ನೊಬೆಲ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ನಾಲ್ಕು ತಿಂಗಳ ಪುಟ್ಟ ಬಾಲಕಿ ಕೈವಲ್ಯ. :ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಯಸ್ಸಿನ ಅಗತ್ಯವಿಲ್ಲ ಎಂದು ದೊಡ್ಡವರು ಹೇಳುತ್ತಾರೆ. ಹೌದು ಅವರ ಮಾತು ನಿಜ. ಅಂತಹ ಒಬ್ಬ ಪುಟ್ಟ ಬಾಲಕಿ ಇದೀಗ ನೊಬೆಲ್‌ಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾದರೆ ಯಾರು ಆ ಬಾಲಕಿ, ಯಾವುದಕ್ಕಾಗಿ ವಿಶ್ವ ದಾಖಲೆ ದೊರೆಕಿದೆ ಎಂಬುದನ್ನು ಈ ಸ್ಟೋರಿ ನೋಡೋಣ.. ಎನ್ ಟಿಆರ್ ಜಿಲ್ಲೆಯ ನಂದಿ ಗ್ರಾಮ ಮೂಲದ 4 ತಿಂಗಳ ಕೈವಲ್ಯ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಾಧನೆಗೆ ವಯಸ್ಸಿನ ಅರ್ಹತೆ ಬೇಕಿಲ್ಲ ಎಂದು ಸಾಬೀತುಪಡಿಸಿದ್ದಾರೆ. ತಮ್ಮ ಪ್ರತಿಭೆಯಿಂದ ನೊಬೆಲ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದು ಆ ಪುಟ್ಟ ಮಗು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೈವಲ್ಯ ರಮೇಶ್ ಮತ್ತು ಹೋಮಾ ದಂಪತಿಯ ಪುತ್ರಿ. ಈ ಪುಟ್ಟ ಬಾಲಕಿ ಚಿಕ್ಕ ವಯಸ್ಸಿನಲ್ಲಿಯೇ, ವಿವಿಧ ರೀತಿಯ ಪಕ್ಷಿಗಳು, ತರಕಾರಿಗಳು, ಹಣ್ಣುಗಳು, ಪ್ರಾಣಿಗಳು ಮತ್ತು ಹೂವುಗಳ ಫೋಟೋಗಳನ್ನು ನೆನಪಿಸಿಕೊಳ್ಳುವುದರಿಂದ ತಾಯಿ ಮಗುವಿನ ಸ್ಮರಣೆಯ ಪ್ರತಿಭೆಯನ್ನು ಗುರುತಿಸಿದರು. ತನ್ನ ನಾಲ್ಕು ತಿಂಗಳ ಮಗಳ ಅದ್ಭುತ ಗ್ರಹಣ ಶಕ್ತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ, ವಿವಿಧ ರೀತಿಯ ಆಟಿಕೆ ಕಾರ್ಡ್‌ಗಳೊಂದಿಗೆ ವಿವಿಧ ರೀತಿಯ ಪ್ರಾಣಿಗಳು, ತರಕಾರಿಗಳು, ಹಣ್ಣುಗಳು ಇತ್ಯಾದಿಗಳನ್ನು ತನ್ನ ಮಗುವಿಗೆ ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದಳು. ಇದನ್ನೂ ಓದಿ: ಆದಾಗ್ಯೂ, ಆಕೆಯ ಪ್ರಯತ್ನವು ವ್ಯರ್ಥವಾಗಲಿಲ್ಲ, ಏಕೆಂದರೆ ತನ್ನ ಮಗು 120 ರೀತಿಯ ಪಕ್ಷಿಗಳು, ತರಕಾರಿಗಳು, ಹಣ್ಣುಗಳು, ಪ್ರಾಣಿಗಳು, ಹೂವುಗಳ ಫೋಟೋಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದಳು. ತಮ್ಮ ಮಗುವಿನ ಪ್ರತಿಭೆಯನ್ನು ಜಗತ್ತಿಗೆ ತಿಳಿಸಲು ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೆ ಈ ಮಾಹಿತಿ ನೀಡಿದರು. ನಂತರ ನೊಬೆಲ್ ವಿಶ್ವ ದಾಖಲೆಗಳಿಗೆ ಅರ್ಜಿ ಸಲ್ಲಿಸಿದರು. ಮಗುವಿನ ವೀಡಿಯೊಗಳನ್ನು ನೊಬೆಲ್ ವಿಶ್ವ ದಾಖಲೆಗೆ ಕಳುಹಿಸಿ, ಒಂದು ವಾರದಲ್ಲಿ ಅವರು ಮಗುವಿನ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗಳಿಗೆ ಆಯ್ಕೆಯನ್ನು ಮಾಡಿದರು. ಮಗುವಿನ ಪ್ರತಿಭೆ ನೋಡಿ ಕೈವಲ್ಯಗೆ ನೊಬೆಲ್ ವಿಶ್ವ ದಾಖಲೆ ಯಿಂದ ಪ್ರಮಾಣ ಪತ್ರ ಹಾಗೂ ಧ್ವಜ ಸಿಕ್ಕಿದೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಇದನ್ನೂ ಓದಿ: ಇದರಿಂದ ಸಂತೋಷಗೊಂಡ ಕೈವಲ್ಯ ಪೋಷಕರು ತಮ್ಮ ನಾಲ್ಕು ತಿಂಗಳ ಮಗು ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ಪ್ರತಿಭೆ ತೋರಿರುವುದು ತಮಗೆ ಅತೀವ ಸಂತಸ ತಂದಿದೆ ಹಾಗೂ ಇನ್ನೂ ಹಲವು ಪ್ರಶಸ್ತಿಗಳನ್ನು ಪಡೆಯುವ ನಿಟ್ಟಿನಲ್ಲಿ ಮಗುವನ್ನು ತರಬೇತಿಗೊಳಿಸುವುದಾಗಿ ಹೇಳಿದ್ದಾರೆ. (ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_722.txt b/zeenewskannada/data1_url7_500_to_1680_722.txt new file mode 100644 index 0000000000000000000000000000000000000000..7d390f7cb5d7beae953a06866ed12fc8f6db4f73 --- /dev/null +++ b/zeenewskannada/data1_url7_500_to_1680_722.txt @@ -0,0 +1 @@ +: ಭಾರತಕ್ಕಿಂತ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದ ದೇಶ ಯಾವುದು? : ಭಾರತಕ್ಕಿಂತ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದ ದೇಶವೊಂದಿದೆ.. ಹಾಗಾದರೆ ಆ ದೇಶ ಭಾರತಕ್ಕಿಂತ ಶೇಕಡಾ ಎಷ್ಟು ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದೆ ಎನ್ನುವ ಮಾಹಿತಿಯನ್ನು ಇದೀಗ ತಿಳಿದುಕೊಳ್ಳೋಣ.. : ಹೆಚ್ಚಿನ ಜನರು ಭಾರತದಲ್ಲಿ ಹೆಚ್ಚಿನ ಹಿಂದೂಗಳು ವಾಸಿಸುತ್ತಿದ್ದಾರೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಭಾರತಕ್ಕಿಂತ ಹೆಚ್ಚಿನ ಹಿಂದೂ ಜನಸಂಖ್ಯೆಯು ಬೇರೆ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಯಾವ ಮೂರು ದೇಶಗಳಲ್ಲಿ ಅತಿ ಹೆಚ್ಚು ಹಿಂದೂ ಜನಸಂಖ್ಯೆ ಇದೆ ಎಂದು ಇದೀಗ ತಿಳಿಯೋಣ.. ಈ ದೇಶಗಳಲ್ಲಿ ಹೆಚ್ಚು ಜನಸಂಖ್ಯೆ:ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತ ಸೇರಿದಂತೆ ಜಗತ್ತಿನಲ್ಲಿ ಕೇವಲ ಮೂರು ದೇಶಗಳಿವೆ... ಅದರಲ್ಲಿ ಭಾರತ ಮತ್ತು ನೇಪಾಳದ ಬಗ್ಗೆ ಹೆಚ್ಚಿನ ಜನರು ತಿಳಿದಿರುತ್ತಾರೆ. ಆದರೆ ಇದರ ಹೊರತಾಗಿ ದಕ್ಷಿಣ ಆಫ್ರಿಕಾ ಕೂಡ ಹಿಂದೂ ಬಹುಸಂಖ್ಯಾತರನ್ನು ಹೊಂದಿದೆ. ಏಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡ 50ಕ್ಕಿಂತ ಹೆಚ್ಚಿದೆ. ಇಷ್ಟೇ ಅಲ್ಲ ಈ ದೇಶದ ಅನೇಕ ಪ್ರಧಾನಿಗಳು ಹಿಂದೂಗಳೇ ಆಗಿದ್ದಾರೆ. ಇದನ್ನೂ ಓದಿ- ಎಷ್ಟು ಶೇಕಡಾ?ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಶೇಕಡಾವಾರು ಪ್ರಮಾಣವು ಭಾರತಕ್ಕಿಂತ ಹೆಚ್ಚಿರುವ ವಿಶ್ವದ ಒಂದು ದೇಶವಿದೆ.. ಸಂಖ್ಯಾತ್ಮಕವಾಗಿ ನೋಡಿದರೆ ಈ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾದರೂ ಭಾರತಕ್ಕಿಂತ ಶೇ. ಹೆಚ್ಚಿದೆ.. ಏಕೆಂದರೆ ಹಿಂದೂಗಳು ಭಾರತದ ಒಟ್ಟು ಜನಸಂಖ್ಯೆಯ 80 ಪ್ರತಿಶತಕ್ಕಿಂತ ಕಡಿಮೆ ಇದ್ದಾರೆ. ವರದಿಗಳ ಪ್ರಕಾರ, ಭಾರತದಲ್ಲಿ 96.63 ಕೋಟಿ ಹಿಂದೂಗಳಿದ್ದಾರೆ, ಇದು ಒಟ್ಟು ಜನಸಂಖ್ಯೆಯ ಶೇಕಡಾ 79 ರಷ್ಟಿದೆ. ಮತ್ತೊಂದೆಡೆ, ನಾವು ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ನೋಡಿದರೆ, ನೆರೆಯ ರಾಷ್ಟ್ರ ನೇಪಾಳವು ಅತಿ ಹೆಚ್ಚು ಹಿಂದೂಗಳನ್ನು ಹೊಂದಿದೆ. ನೇಪಾಳದ ಒಟ್ಟು ಜನಸಂಖ್ಯೆಯ ಶೇಕಡಾ 80 ಕ್ಕಿಂತ ಹೆಚ್ಚು ಹಿಂದೂಗಳಿದ್ದಾರೆ... ಈ ನಿಟ್ಟಿನಲ್ಲಿ, ಹಿಂದೂ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ- ನೇಪಾಳದಲ್ಲಿ ಹಿಂದೂಗಳ ಒಟ್ಟು ಶೇಕಡಾವಾರು ಎಷ್ಟು?ಸೆಂಟ್ರಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, 2021 ರ ಜನಗಣತಿಯ ಪ್ರಕಾರ, ನೇಪಾಳದ ಜನಸಂಖ್ಯೆಯ 81.19 ಪ್ರತಿಶತ ಹಿಂದೂಗಳಿದ್ದಾರೆ.. ಸಂಖ್ಯೆಗಳ ದೃಷ್ಟಿಯಿಂದ ನೋಡಿದರೆ ಇಲ್ಲಿ 2,36,77,744 ಹಿಂದೂಗಳಿದ್ದಾರೆ. ಶೇಕಡಾವಾರು ಆಧಾರದ ಮೇಲೆ ನೇಪಾಳವು ವಿಶ್ವದ ಅತಿದೊಡ್ಡ ಹಿಂದೂ ರಾಷ್ಟ್ರವಾಗಿದೆ. ಹಿಂದೂ ಜನಸಂಖ್ಯೆಯಲ್ಲಿ ಯಾವ ದೇಶಕ್ಕೆ ಮೂರನೇ ಸ್ಥಾನ?ನೇಪಾಳ ಮತ್ತು ಭಾರತದ ನಂತರ ಮಾರಿಷಸ್ ಅತಿ ಹೆಚ್ಚು ಹಿಂದೂಗಳನ್ನು ಹೊಂದಿದೆ. ಪ್ರಸ್ತುತ, ಮಾರಿಷಸ್‌ನಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಹಿಂದೂಗಳಿದ್ದಾರೆ. 2011 ರ ಜನಗಣತಿಯ ಪ್ರಕಾರ, ಮಾರಿಷಸ್‌ನ ಒಟ್ಟು ಜನಸಂಖ್ಯೆಯ 48.5 ಪ್ರತಿಶತದಷ್ಟು ಹಿಂದೂಗಳು ಇದ್ದಾರೆ. ಈಗ ಶೇ.51ಕ್ಕೆ ತಲುಪಿದ್ದಾರೆ ಎನ್ನಲಾಗುತ್ತಿದೆ.. 2020 ರ ಮೌಲ್ಯಮಾಪನದ ಪ್ರಕಾರ, ಮಾರಿಷಸ್‌ನಲ್ಲಿ ಹಿಂದೂಗಳ ಬೆಳವಣಿಗೆಯ ದರವು 2.1 ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_723.txt b/zeenewskannada/data1_url7_500_to_1680_723.txt new file mode 100644 index 0000000000000000000000000000000000000000..3504fa6cd723d3816668be94abc2eed1282bb226 --- /dev/null +++ b/zeenewskannada/data1_url7_500_to_1680_723.txt @@ -0,0 +1 @@ +: ಜಗತ್ತಿನ ಅತ್ಯಂತ ಸಂತೋಷದ ದೇಶ ಯಾವುದು ಗೊತ್ತಾ? ಈ ದೇಶದ ಗುಟ್ಟು ತಿಳಿಯಿರಿ : ಇಲ್ಲಿನ ಸಾರ್ವಜನಿಕ ಸಾರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಅಗ್ಗವಾಗಿದೆ. ಹೆಚ್ಚು ಸಂಪಾದನೆ ಮಾಡುವವರು ಕಡಿಮೆ ಗಳಿಸುವವರು ಎಂಬ ಭೇದವಿಲ್ಲ. ಜನರು ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು. ಭ್ರಷ್ಟಾಚಾರ ಕಡಿಮೆಯಾಗಿದೆ. ಇದೆಲ್ಲವೂ ಇಲ್ಲಿನ ಜನರ ಮುಖ ಮತ್ತು ಬದುಕಲ್ಲಿ ಸಂತಸ ಯಾವಾಗಲೂ ಮೂಡಿರುತ್ತದೆ . ಇಂತಹ ದೇಶದಲ್ಲಿ ನಾವಿದ್ದರೆ ಎಷ್ಟು ಚೆನ್ನ ಅಲ್ಲವೇ? ಹಾಗಾದರೆ ಆ ದೇಶ ಯಾವುದು ಎಂದು ಯೋಚಿಸುತ್ತಿದ್ದೀರಾ..? ಇಲ್ಲಿ ತಿಳಿಯಿರಿ :ಹಣದುಬ್ಬರ, ನಿರುದ್ಯೋಗ, ವಿವಿಧ ಸಮಸ್ಯೆಗಳುಜನರನ್ನು ಕಾಡುತ್ತಿವೆ. ಈ ಸಮಸ್ಯೆಗಳು ಜನರ ಮುಖದಲ್ಲಿರುವ ನಗುವನ್ನು ದೂರ ಮಾಡುತ್ತಿವೆ. ಆದರೆ ಕಳೆದ 6 ವರ್ಷಗಳಿಂದ ಒಂದೇ ಒಂದು ದೇಶ ವಿಶ್ವದ ಅತ್ಯಂತ ಸಂತೋಷದ ದೇಶವಾಗಿದೆ. ಅಲ್ಲಿ ಯಾರೂ ದುಃಖಿತರಾಗಿ ಕಾಣುತ್ತಿಲ್ಲ. ಅಲ್ಲಿ ಎಲ್ಲರೂ ಯಾವಾಗಲೂ ತುಂಬಾ ಸಂತೋಷವಾಗಿರುತ್ತಾರೆ. ತಜ್ಞರು ತಮ್ಮ ಸಂತೋಷದ ರಹಸ್ಯವನ್ನು ಬಹಿರಂಗಪಡಿಸುತ್ತಾರೆ. ಅದನ್ನು ಪಾಲಿಸಿದರೆ ನಮ್ಮ ದೇಶ ಸುಖವಾಗಿರುವುದು ಖಂಡಿತ. ಆ ಫಾರ್ಮುಲಾ ಏನೆಂದು ಇಲ್ಲಿ ತಿಳಿಯೋಣ.. ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿದೆ. ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಹೇಗಾಯಿತು ಎಂದು ತಿಳಿಯಿರಿ? ಫಿನ್ಲೆಂಡ್ ಸಂತೋಷದ ದೇಶವಾಗಲು ಮೂರು ಮುಖ್ಯ ಕಾರಣಗಳಿವೆ. ಇವುಗಳನ್ನು ಜನರು ತಮ್ಮ ದೈನಂದಿನ ಜೀವನದಲ್ಲಿ ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಯಾವುದೇ ದೇಶದ ಜನರು ಈ ನಿಯಮಗಳನ್ನು ಅನುಸರಿಸಲು ಪ್ರಾರಂಭಿಸಿದರೆ, ಅದು ಸಂತೋಷವಾಗಿರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ನೀವು ಒಗ್ಗಟ್ಟಿನಿಂದ ಈ ಪ್ರತಿಜ್ಞೆಯನ್ನು ತೆಗೆದುಕೊಂಡರೆ, ಕೆಟ್ಟ ಪರಿಸ್ಥಿತಿಗಳ ವಿರುದ್ಧ ಹೋರಾಡುವ ಶಕ್ತಿ ನಿಮಗೆ ಸಿಕ್ಕೇ ಸಿಗುತ್ತದೆ. ಇದನ್ನೂ ಓದಿ: ಮೊದಲ ನಿಯಮ ಸಮಾಜಕ್ಕಾಗಿ ಬದುಕುವ ಪರಿಕಲ್ಪನೆ. "ಫಿನ್‌ಲ್ಯಾಂಡ್‌ನಲ್ಲಿರುವ ಜನರು ತಮ್ಮ ಸುತ್ತಮುತ್ತಲಿನವರ ಬಗ್ಗೆ ಕಾಳಜಿ ವಹಿಸುತ್ತಾರೆ". ಅವರ ಮುಖದಲ್ಲಿ ಸಂತೋಷವನ್ನು ನೋಡಲು, ಅವರು ತಮ್ಮ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ಯಾರಿಗಾದರೂ ಸಹಾಯ ಮಾಡಿದರೆ, ಅವರು ಯಾವಾಗಲೂ ನಿಮಗೆ ಋಣಿಯಾಗಿರುತ್ತಾರೆ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ನೀವು ಹೆಚ್ಚು ಸಮಯವನ್ನು ಕಳೆಯುತ್ತೀರಿ, ನಿಮ್ಮ ಜೀವನವು ಸಂತೋಷದಾಯಕವಾಗಿರುತ್ತದೆ ಎಂದು ಫಿನ್‌ಲ್ಯಾಂಡ್‌ನಲ್ಲಿನ ಅನೇಕ ಅಧ್ಯಯನಗಳು ದೃಢಪಡಿಸಿವೆ. ಏಕೆಂದರೆ ನೀವು ನಿಮ್ಮ ಸಮಸ್ಯೆಗಳನ್ನು ಮತ್ತು ಸಂತೋಷವನ್ನು ನಿಮ್ಮವರೊಂದಿಗೆ ಹಂಚಿಕೊಳ್ಳಬಹುದು. ಇದರಿಂದ ನಿಮ್ಮ ಮುಖದಲ್ಲಿ ನಗು ಮತ್ತು ಸಂತೋಷ ಯಾವಾಗಲೂ ಇರುತ್ತದೆ. ಆತಂಕ ಮತ್ತು ಖಿನ್ನತೆಯ ಸಮಸ್ಯೆಗಳು ಕೂಡ ದೂರವಾಗುತ್ತದೆ. ಇಲ್ಲಿನ ಜನರು ತಮಗೆ ಖುಷಿ ಕೊಡುವ ವಸ್ತುಗಳ ಪಟ್ಟಿಯನ್ನು ಮಾಡುತ್ತಾರೆ. ಇಲ್ಲಿ ಎಲ್ಲರೂ ಅದೇ ಕೆಲಸವನ್ನು ಮಾಡಲು ಬಯಸುತ್ತಾರೆ. ಈ ಹಳೆಯ ಪದ್ಧತಿ ಇಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇತರರಿಗೆ ಒಳ್ಳೆಯದನ್ನು ಮಾಡುವುದೇ ಇಲ್ಲಿ ಅವರ ಮೊದಲ ಆದ್ಯತೆ. ಎರಡನೇ ನಿಯಮ ಇಲ್ಲಿನ ಸರ್ಕಾರಿ ಸಂಸ್ಥೆಗಳು ಕೂಡ ಜನರಿಗೆ ಸಹಾಯ ಮಾಡಲು ಸದಾ ಸಿದ್ಧವಾಗಿರುತ್ತದೆ. ಅಲ್ಲಿನ ಜನರನ್ನು ಸದಾ ಸುಖವಾಗಿಡಲು ಸರ್ಕಾರ ಪ್ರಯತ್ನಿಸುತ್ತದೆ. ಪ್ರತಿ ಕ್ಷಣವೂ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಇದನ್ನೂ ಓದಿ: ಮೂರನೆಯ ನಿಯಮ ಮೂರನೆಯ ಪ್ರಮುಖ ವಿಷಯವೆಂದರೆ ನಿಮ್ಮ ದೇಶವನ್ನು ಹೇಗೆ ನಡೆಸಲಾಗುತ್ತಿದೆ ಎಂಬುದು ನಿಮ್ಮ ಸಂತೋಷದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ದೇಶದಲ್ಲಿ ಅವ್ಯವಸ್ಥೆಯಾಗಿದ್ದರೆ, ನಿಮ್ಮ ಮುಖದಲ್ಲಿ ನಿರಾಶೆ ಕಾಣುತ್ತದೆ. ಅರಾಜಕತೆಯು ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಸಂದರ್ಭಗಳಲ್ಲಿ ಜನರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ದೇಶದಲ್ಲಿ ಶಾಂತಿ ನೆಲೆಸಬೇಕು. ಇದು ಸಂತೋಷದ ಮುಖ್ಯ ಅಡಿಪಾಯವಾಗಿದೆ. ಫಿನ್‌ಲ್ಯಾಂಡ್‌ನಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಸಾರ್ವಜನಿಕ ಸಾರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಅಗ್ಗವಾಗಿದೆ. ಹೆಚ್ಚು ಸಂಪಾದನೆ ಮಾಡುವವರು ಕಡಿಮೆ ಗಳಿಸುವವರು ಎಂಬ ಭೇದವಿಲ್ಲ. ಜನರು ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು. ಭ್ರಷ್ಟಾಚಾರ ಕಡಿಮೆಯಾಗಿದೆ. ಇದೆಲ್ಲವೂ ಇಲ್ಲಿನ ಜನರ ಮುಖ ಮತ್ತು ಬದುಕಲ್ಲಿ ಸಂತಸವನ್ನು ಮೂಡಿಸುತ್ತದೆ. ಇಂತಹ ದೇಶದಲ್ಲಿ ನಾವಿದ್ದರೆ ಎಷ್ಟು ಚೆನ್ನ ಅಲ್ಲವೇ? ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_724.txt b/zeenewskannada/data1_url7_500_to_1680_724.txt new file mode 100644 index 0000000000000000000000000000000000000000..59d108b67a10c726df1072a7f18e9173123a08b6 --- /dev/null +++ b/zeenewskannada/data1_url7_500_to_1680_724.txt @@ -0,0 +1 @@ +: ವಿಶ್ವದ ಅತ್ಯಂತ ಕಡಿಮೆ ಮಹಿಳೆಯರ ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು? : ಪ್ರಪಂಚದ ಅನೇಕ ದೇಶಗಳು ಜನಸಂಖ್ಯೆಯ ಅನುಪಾತದೊಂದಿಗೆ ಹೋರಾಡುತ್ತಿವೆ, ಆದರೆ ಜಗತ್ತಿನಲ್ಲಿ ಮಹಿಳೆಯರ ಸಂಖ್ಯೆಯು ಕಡಿಮೆ ಇರುವ ಒಂದು ದೇಶವಿದೆ. ಆ ದೇಶದ ಬಗ್ಗೆ ತಿಳಿದುಕೊಳ್ಳೋಣ. : ಪ್ರಪಂಚದಾದ್ಯಂತದ ಅನೇಕ ದೇಶಗಳು ಜನಸಂಖ್ಯೆಯ ಅನುಪಾತದೊಂದಿಗೆ ಹೆಣಗಾಡುತ್ತಿರುವಾಗ, ಮಹಿಳೆಯರ ಸಂಖ್ಯೆಯು ಅತ್ಯಂತ ಕಡಿಮೆ ಇರುವ ಒಂದು ದೇಶವಿದೆ. ಅಂದರೆ ಈ ದೇಶದಲ್ಲಿ ಪುರುಷರ ಅನುಪಾತದಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆ. ವಾಸ್ತವವಾಗಿ ಈ ದೇಶದ ಹೆಸರು ಕತಾರ್. ಮತ್ತೊಂದು ವಿಶೇಷತೆಯೆಂದರೆ ಸುರಕ್ಷಿತ ದೇಶಗಳಲ್ಲಿ ಕತಾರ್ ಎರಡನೇ ಸ್ಥಾನದಲ್ಲಿದೆ. ಕತಾರ್‌ನಲ್ಲಿ ಜನಸಂಖ್ಯೆಯ ಅನುಪಾತದಲ್ಲಿ ಭಾರಿ ವ್ಯತ್ಯಾಸವಿದೆ, ಮೂರು ಪುರುಷರಿಗೆ ಒಬ್ಬ ಮಹಿಳೆ... ಕತಾರ್ ನ ಒಟ್ಟು ಜನಸಂಖ್ಯೆ 25 ಲಕ್ಷ. ಆದರೆ ಅಲ್ಲಿ 7 ಲಕ್ಷಕ್ಕಿಂತ ಕಡಿಮೆ ಮಹಿಳೆಯರಿದ್ದಾರೆ. ಅಲ್ಲಿಗೆ ವಲಸೆ ಬಂದವರ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ, ಹೆಚ್ಚಿನ ಸಂಖ್ಯೆಯ ಪುರುಷ ವಲಸೆ ಕಾರ್ಮಿಕರು ಕತಾರ್‌ಗೆ ಕೆಲಸ ಮಾಡಲು ಹೋಗುತ್ತಾರೆ. 2003 ರಿಂದ, ಭಾರತ ಮತ್ತು ನೇಪಾಳದಿಂದ ಕತಾರ್‌ಗೆ ವಲಸೆ ಹೋಗುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ವರದಿಯ ಪ್ರಕಾರ, ಇಲ್ಲಿ ಜನಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ನಂತರ ಹಿಂದೂಗಳು ಇಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದಾರೆ. ಇದನ್ನೂ ಓದಿ- ವಿಶ್ವದ ಎರಡನೇ ಸುರಕ್ಷಿತ ದೇಶ:ಕತಾರ್ ಇನ್ನೂ ವಿಶ್ವದ ಎರಡನೇ ಸುರಕ್ಷಿತ ದೇಶವಾಗಿದೆ. ಇಲ್ಲಿ ಅಪರಾಧದ ಪ್ರಮಾಣವು 14 ಆಗಿದ್ದು, ಇದನ್ನು ಸಾಕಷ್ಟು ಉತ್ತಮವೆಂದು ಪರಿಗಣಿಸಲಾಗಿದೆ. ನಾವು ಈ ದೇಶದ ಬಗ್ಗೆ ಮಾತನಾಡಿದರೆ, ಇಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಇನ್ನೂ ಯಾರಾದರೂ ಮದ್ಯಪಾನ ಮಾಡುವುದು ಕಂಡುಬಂದರೆ, ಅವರಿಗೆ ಚಾವಟಿಯಿಂದ ಹೊಡೆಯುವ ಮೂಲಕ ಶಿಕ್ಷೆ ವಿಧಿಸಲಾಗುತ್ತದೆ. ಈ ದೇಶದಲ್ಲಿ ಗೋಮಾಂಸವೂ ಆಹಾರದ ಒಂದು ಭಾಗವಾಗಿದೆ. ಕತಾರ್ ಅನ್ನು ಒಮ್ಮೆ ಬಡ ದೇಶವೆಂದು ಪರಿಗಣಿಸಲಾಗಿತ್ತು.. ಕತಾರ್ ಒಮ್ಮೆ ಟರ್ಕಿ ಮತ್ತು ಬ್ರಿಟನ್ನ ಗುಲಾಮರಾಗಿತ್ತು... ಆ ಸಮಯದಲ್ಲಿ ಈ ದೇಶದಲ್ಲಿ ಬಡತನ ಉತ್ತುಂಗದಲ್ಲಿತ್ತು ಎನ್ನಲಾಗಿದೆ... ನಂತರ 1950 ರಲ್ಲಿ, ಈ ದೇಶದಲ್ಲಿ ತೈಲ ಮತ್ತು ಅನಿಲ ನಿಕ್ಷೇಪಗಳು ಕಂಡುಬಂದವು, ನಂತರ ಇಲ್ಲಿನ ಜನರ ಭವಿಷ್ಯವು ಬದಲಾಯಿತು. ಈಗ ಕತಾರ್ ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಗೆ ಸೇರಿದೆ. ಈ ದೇಶವು 1971 ರಲ್ಲಿ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆಯಿತು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_725.txt b/zeenewskannada/data1_url7_500_to_1680_725.txt new file mode 100644 index 0000000000000000000000000000000000000000..1cbf5ca4276586fab2e741b2491035513e0179a2 --- /dev/null +++ b/zeenewskannada/data1_url7_500_to_1680_725.txt @@ -0,0 +1 @@ +ಭಾರತೀಯರು ಮತ್ತು ಭಾರತೀಯ ಅಮೇರಿಕನ್ ವಿದ್ಯಾರ್ಥಿಗಳ ಮೇಲೆ ದಾಳಿ ತಡೆಗೆ ಕ್ರಮ : ಅಮೇರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ - : ಭಾರತೀಯರು ಮತ್ತು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳ ಮೇಲಿನ ದಾಳಿ ತಡೆಯಲು ಅಮೆರಿಕ ಆಡಳಿತ ಶ್ರಮಿಸುತ್ತಿದೆ ಎಂದು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತನಾಡಿದರು. - :ಭಾರತೀಯರು ಮತ್ತು ಭಾರತೀಯ ಅಮೆರಿಕ ವಿದ್ಯಾರ್ಥಿಗಳ ಮೇಲೆ ದೇಶದ ವಿವಿಧಡೆ ದಾಳಿಗಳು ನಡೆಯುತ್ತಲೇ ಇದ್ದು ಆ ಕುರಿತು ಅಮೆರಿಕಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನಕಿ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಿಂಸಾಚಾರಕ್ಕೆ ಯಾವುದೇ ರೀತಿಯ ಕ್ಷಮೆ ಇಲ್ಲ ಅದರಲ್ಲಿ ಯಾವುದೇ ರೀತಿಯ ಜನಾಂಗೀಯ, ಲಿಂಗ, ಧರ್ಮ ಅಥವಾ ಯಾವುದೇ ಅಂಶಗಳ ಮೇಲೆ ನಡೆಯುವ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ ಇದನ್ನ ಅಮೆರಿಕದಲ್ಲಿ ಸ್ವೀಕರಿಸಲಾಗುವುದು ಇಲ್ಲ ಎಂದು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ ಇದನ್ನು ಓದಿ : ಈ ಕುರಿತಂತೆ ರಾಜ್ಯ ಮತ್ತು ಸರಿಯಾದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದು ಈ ರೀತಿಯ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು. ಇದನ್ನು ಓದಿ : ಕೆಲ ವಾರಗಳಲ್ಲಿ ನಡೆದ ದಾಳಿಗಳಲ್ಲಿ ನಾಲ್ವರು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳು ಮೃತಪಟ್ಟಿದ್ದು ಮತ್ತು ಅದರ ಜೊತೆಗೆ ಜನವರಿಯಲ್ಲಿ ಮಾದಕ ವ್ಯಸನಿ ನಡೆಸಿದ ದಾಳಿಯಲ್ಲಿ ಜಾರ್ಜ್ಜಾದ ಲಿತುನ್ಯಾದ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ವಿವೇಕ್ ಸೈನ್ಯ ಎಂಬ ವಿದ್ಯಾರ್ಥಿ ಅಮೃತ ಪಟ್ಟಿದ್ದ ಫೆಬ್ರವರಿಯಲ್ಲಿ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿ ಸೈಯದ್ ಮುಜಾಯಿರ್ ಅಲಿ ಮೇಲೆ ಹಲ್ಲೆ ನಡೆದಿತ್ತು ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_726.txt b/zeenewskannada/data1_url7_500_to_1680_726.txt new file mode 100644 index 0000000000000000000000000000000000000000..b9c5f9e53668fe46305bb7682de3c6cb69c8869e --- /dev/null +++ b/zeenewskannada/data1_url7_500_to_1680_726.txt @@ -0,0 +1 @@ +: ಕಂಠಪೂರ್ತಿ ಕುಡಿದು ದೃಷ್ಟಿ ಕಳೆದುಕೊಂಡ ಕುಡುಕ! : ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ. ನವದೆಹಲಿ:ಇದು ಕುಡುಕರಿಗೆ ವಾರ್ನಿಂಗ್‌ ನೀಡುವ ಸುದ್ದಿ. ಕಂಠಪೂರ್ತಿ ಕುಡಿದು ತೂರಾಡುತ್ತಾ ಮನೆಗೆ ಬರುವ ಕುಡುಕರು ಕಡ್ಡಾಯವಾಗಿ ಈ ಸುದ್ದಿ ಓದಲೇಬೇಕು. ನಾನು ಎಷ್ಟು ಬೇಕಾದ್ರೂ ಡ್ರಿಂಗ್ಸ್‌ ಮಾಡ್ತೀನಿ ಅನ್ನೋ ಕುಡುಕರು ಇನ್ಮುಂದೆ ಹಾಗೆ ಮಾಡುವಂತಿಲ್ಲ. ಯಾಕೆಂದ್ರೆ ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಹೌದು, ಈ ಸುದ್ದಿಯನ್ನು ನೀವು ನಂಬಲೇಬೇಕು! ವ್ಯಕ್ತಿಯೊಬ್ಬನಲ್ಲಿ ಗಂಟೆಗಟ್ಟಲೇ ಕುಳಿತು ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಬಳಿಕ ಹೊಟ್ಟೆ ಕೆಳಗೆ ಮಾಡಿಕೊಂಡು ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ತನ್ನ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ! ಇದನ್ನೂ ಓದಿ: ಈ ಆಘಾತಕಾರಿ ಘಟನೆ ನಡೆದಿರುವುದು ಚೀನಾದ ತೈವಾನ್‌ನಲ್ಲಿ. ಕಂಠಪೂರ್ತಿ ಕುಡಿದು ಹೊಟ್ಟೆ ಕೆಳಗೆ ಮಾಡಿಕೊಂಡ ಮಲಗಿದ್ದ 44 ವರ್ಷದ ವ್ಯಕ್ತಿಯೊಬ್ಬ ಕಣ್ಣಿನ ಬಾಧೆ ತಾಳಲಾರದೆ ನೇತ್ರ ತಜ್ಞರನ್ನು ಸಂದರ್ಶಿಸಿದ್ದಾನೆ. ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಈ ಸುದ್ದಿ ಓದಿದ ಮೇಲೆಕುಡಿಯುವ ವ್ಯಕ್ತಿಗಳು ಎಣ್ಣೆ ಕುಡಿಯಬೇಕಾದರೆ ೧೦ ಸಾರಿ ಯೋಚಿಸಬೇಕು. ಇಲ್ಲಾ ಅಂದ್ರೆ ಕುಡಿತದ ಚಟಕ್ಕೆ ದಾಸರಾಗಿ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_727.txt b/zeenewskannada/data1_url7_500_to_1680_727.txt new file mode 100644 index 0000000000000000000000000000000000000000..b3842d9c54a364bde17454018210b2c50cc74a04 --- /dev/null +++ b/zeenewskannada/data1_url7_500_to_1680_727.txt @@ -0,0 +1 @@ +: ವಿಶ್ವದ ಅತಿ ವೇಗದ ರೈಲು..! ಗಂಟೆಗೆ 623 ಕಿ.ಮೀ..! : ವಿಶ್ವದ ಹೊಸ ಆವಿಷ್ಕಾರಕ್ಕೆ ಚೀನಾ ಮತ್ತು ಜಪಾನ್ ಹೆಸರನ್ನು ಇಡಲಾಗಿದೆ. ಸಮಯಕ್ಕೆ ವಿರುದ್ಧವಾಗಿ ಓಡುವ ರೈಲುಗಳು ಅಲ್ಲಿ ಸಾಮಾನ್ಯವಾಗಿದೆ. ಇದೀಗ ಚೀನಾ ಮತ್ತೊಂದು ಹೊಸ ಪವಾಡವನ್ನು ಯಶಸ್ವಿಯಾಗಿ ಆರಂಭಿಸಿದೆ. ಸಂಪೂರ್ಣ ವಿವರಗಳು ನಿಮಗಾಗಿ. :ಚೀನಾವು ಹೈಸ್ಪೀಡ್ ರೈಲನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ವಾಸ್ತವವಾಗಿ, ಎರಡು ವರ್ಷಗಳ ಹಿಂದೆ ಇದು ಗಂಟೆಗೆ 600 ಕಿಮೀ ವೇಗವನ್ನು ದಾಟಿತು ಮತ್ತು 623 ಕಿಮೀ ವೇಗದಲ್ಲಿ ಹೊಸ ದಾಖಲೆಯನ್ನು ಮುರಿದಿದೆ. ಅದು ಹೊಚ್ಚಹೊಸ ಮ್ಯಾಗ್ಲೆವ್. ಇದು ಮ್ಯಾಗ್ನೆಟಿಕ್ ಲೆವಿಟೇಶನ್ ಹೈ ಸ್ಪೀಡ್ ರೈಲು. ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಷನ್ ಗಂಟೆಗೆ 623 ಕಿಲೋಮೀಟರ್ ವೇಗದಲ್ಲಿ ಚಲಿಸುವ ಮ್ಯಾಗ್ಲೆವ್ ರೈಲನ್ನು ಯಶಸ್ವಿಯಾಗಿ ಪ್ರಾರಂಭಿಸುವುದಾಗಿ ಘೋಷಿಸಿದೆ. ಮ್ಯಾಗ್ಲೆವ್ ರೈಲು 2 ಕಿಲೋಮೀಟರ್ ಉದ್ದದ ಕಡಿಮೆ ಒತ್ತಡದ ಹೈಪರ್‌ಲೂಪ್‌ನಲ್ಲಿ ಗಂಟೆಗೆ 623 ಕಿಲೋಮೀಟರ್ ವೇಗದಲ್ಲಿ ಚಲಿಸಿದೆ ಎಂದು ಕಂಪನಿ ತಿಳಿಸಿದೆ. ಅತಿ ವೇಗದ ಹೈಪರ್‌ಲೂಪ್ ರೈಲು ಅತ್ಯಂತ ಕಡಿಮೆ ಒತ್ತಡದ ಟ್ಯೂಬ್‌ನಲ್ಲಿ ಪ್ರಯಾಣಿಸುವಾಗ ಒಂದು ನಿರ್ದಿಷ್ಟ ವೇಗವನ್ನು ತಲುಪಿರುವುದು ಇದೇ ಮೊದಲು. ಅಂದರೆ ಚೀನಾ ಶೀಘ್ರದಲ್ಲೇ ವಿಮಾನದ ವೇಗದಲ್ಲಿ ಚಲಿಸುವ ರೈಲನ್ನು ತಯಾರಿಸಲಿದೆ. ಇದನ್ನೂ ಓದಿ: ಮ್ಯಾಗ್ನೆಟಿಕ್ ಲೆವಿಟೇಶನ್ ರೈಲು ಸಂಪೂರ್ಣವಾಗಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ತಂತ್ರಜ್ಞಾನದ ಮೇಲೆ ಚಲಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ನಿರ್ವಾತ ಟ್ಯೂಬ್ ಹೆಚ್ಚಿನ ವೇಗವನ್ನು ಸಾಧಿಸಲು ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ ಗಂಟೆಗೆ 623 ಕಿ.ಮೀ ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಮ್ಯಾಗ್ಲೆವ್ ರೈಲು ಶೀಘ್ರದಲ್ಲಿಯೇ 1000 ಕಿ.ಮೀ ವೇಗವನ್ನು ತಲುಪುವ ಗುರಿ ಹೊಂದಿದೆ. ಇದನ್ನೂ ಓದಿ: ಮ್ಯಾಗ್ಲೆವ್ ರೈಲು ಲಭ್ಯವಾದರೆ, ಬೀಜಿಂಗ್ ಮತ್ತು ಶಾಂಘೈ ನಡುವಿನ ಅಂತರವನ್ನು ಕೇವಲ 2 ಗಂಟೆಗಳಲ್ಲಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯನ್ನು ಹಂತ ಹಂತವಾಗಿ ತರುತ್ತಿರುವ ಮ್ಯಾಗ್ಲೆವ್ ರೈಲು ಯಶಸ್ವಿಯಾಗಲಿ ಎಂಬ ವಿಶ್ವಾಸವಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_728.txt b/zeenewskannada/data1_url7_500_to_1680_728.txt new file mode 100644 index 0000000000000000000000000000000000000000..feec6cdb0a4f17126a5049df255ec9ba5cad2b7e --- /dev/null +++ b/zeenewskannada/data1_url7_500_to_1680_728.txt @@ -0,0 +1 @@ +ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ : 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ ದಯಾಮರಣಕ್ಕೆ ಅನುಮತಿ ಕೋರಿದ್ದರು. ಈ ಮನವಿಗೆ ಅನುಮತಿ ಸಿಕ್ಕಿತ್ತು. ನೆದರ್ಲ್ಯಾಂಡ್:ಡಚ್ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆಗ್ಟ್ ಮತ್ತು ಅವರ ಪತ್ನಿ ವಿಧಿವಾಶರಾಗಿದ್ದಾರೆ. 93 ವರ್ಷ ವಯಸ್ಸಿನ ಈ ದಂಪತಿ ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದಿದ್ದಾರೆ. 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ ದಯಾಮರಣಕ್ಕೆ ಅನುಮತಿ ಕೋರಿದ್ದರು. ಈ ಮನವಿಗೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆ ಇಬ್ಬರೂ ದಯಾಮರಣದ ಮೂಲಕ ವಿಧಿವಶರಾಗಿದ್ದಾರೆ. ತಮ್ಮ ಹುಟ್ಟೂರಾದ ನಿಜ್ಮೆಗನ್‌ನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಆಗ್ಟ್ ಮತ್ತು ಪತ್ನಿ ಇಬ್ಬರೂ ಸಾವಿಗೂ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ರೈಟ್ಸ್ ಫಾರಂ ಸಂಸ್ಥೆ ಈಗ ಈ ಹಿರಿಯ ದಂಪತಿ ನಿಧನದ ವಿಚಾರವನ್ನು ಅಧಿಕೃತಪಡಿಸಿದೆ. ಫೆಬ್ರವರಿ 5 ರಂದು ಇಹಲೋಕ ತ್ಯಜಿಸಿದ್ದಾರೆ. ಡ್ರೈಸ್ ವ್ಯಾನ್ ಆಗ್ಟ್ 1977ರಿಂದ 1982ರವರೆಗೆ ನೆದರ್ಲ್ಯಾಂಡ್‌ ಪ್ರಧಾನ ಮಂತ್ರಿಯಾಗಿದ್ದರು. ಪ್ರಧಾನಿಯಾದ ಸಮಯದಲ್ಲಿ ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಸ್ಥಾಪಕ ನಾಯಕರಾದರು. ತಮ್ಮ ಅಧಿಕಾರದ ನಂತರವೂ ಅವರು ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿ ಪ್ರಬುದ್ಧ ನಾಯಕ ಎಂದೇ ಪ್ರಸಿದ್ಧರಾದರು. 2009ರಲ್ಲಿ ಇವರು ದಿ ರೈಟ್ಸ್ ಫೋರಮ್ ಎಂಬ ಸಂಸ್ಥೆ ಸ್ಥಾಪಿಸಿದರು. ದಿ ರೈಟ್ಸ್ ಫೋರಮ್ ಸಂಸ್ಥೆ ಪ್ಯಾಲೇಸ್ಟಿನಿಯನ್ ಹಕ್ಕುಗಳಿಗಾಗಿ ಹೋರಾಡಲು ಮೀಸಲಾಗಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_729.txt b/zeenewskannada/data1_url7_500_to_1680_729.txt new file mode 100644 index 0000000000000000000000000000000000000000..83310a3040ba70854535efe8296ccddffc71a920 --- /dev/null +++ b/zeenewskannada/data1_url7_500_to_1680_729.txt @@ -0,0 +1 @@ +ಹರಾಜಿನಲ್ಲಿ 1.5 ಲಕ್ಷ ರೂ.ಗೆ ಮಾರಾಟವಾದ ನಿಂಬೆಹಣ್ಣು..! ಏನಿದರ ವಿಶೇಷತೆ? : ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 5 ರಿಂದ 10 ಬೆಲೆ ಸಿಗುವುದನ್ನು ನೀವು ಗಮನಿಸಿರಬಹುದು. ಆದ್ರೆ ಇಲ್ಲೊಂದು ನಿಂಬೆಹಣ್ಣು ಬರೋಬ್ಬರಿ 1.5 ಲಕ್ಷ ರೂ.ಗೆ ಮಾರಾಟವಾಗಿ ಅಚ್ಚರಿ ಸೃಷ್ಟಿಸಿದೆ. ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ. 1.5 :ಬೇಡಿಕೆಯ ಮೇಲೆ ತರಕಾರಿಗಳ ಮತ್ತು ಹಣ್ಣುಗಳ ಬೆಲೆ ಹೆಚ್ಚಾಗುವುದು ಸಾಮಾನ್ಯ. ಆಗಾಗ ನಿಂಬೆ ಹಣ್ಣಿಗೂ ಡಿಮ್ಯಾಂಡ್‌ ಬಂದಾಗ ಒಂದು ಹಣ್ಣು 5 ರಿಂದ 10 ರೂ.ಗೆ ಮಾರಾಟವಾಗುವುದನ್ನು ನೀವು ನೋಡಿರಬಹುದು. ಆದ್ರೆ ಲಕ್ಷಗಟ್ಟಲೆ ಅಚ್ಚರಿಯ ಬೆಲೆ ಸಿಗುವುದನ್ನು ನೀವು ಗಮನಿಸಿದ್ದೀರಾ..? ಈ ಕುರಿತು ವಿಶೇಷ ಮಾಹಿತಿ ಇಲ್ಲಿದೆ.. ಇಂಗ್ಲೆಂಡಿನ ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ 19ನೇ ಶತಮಾನದ ಬೀರುವೊಂದರಲ್ಲಿ 285 ವರ್ಷ ಹಳೆಯ ನಿಂಬೆಹಣ್ಣು ಸಿಕ್ಕಿದೆ. ಈ ಹಣ್ಣು ಇದೀಗ ಸುಮಾರು ರೂ.1.5 ಲಕ್ಷಕ್ಕೆ ಹರಾಜಾಗಿದೆ ಎನ್ನಲಾಗಿದೆ. ಈ ಸುದ್ದಿ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇದನ್ನೂ ಓದಿ: ಹೌದು.. ನಿಂಬೆ ನಮ್ಮ ಆಹಾರದ ರುಚಿಯನ್ನು ಸುಧಾರಿಸುತ್ತದೆ. ಅಲ್ಲದೆ ಇದು ಅನೇಕ ಆರೋಗ್ಯ ಗುಣಗಳನ್ನು ಸಹ ಹೊಂದಿದೆ. ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ನಿಂಬೆ ದೊರೆಯುತ್ತದೆ. ಆದರೆ ಇಲ್ಲೊಂದು ನಿಂಬೆಹಣ್ಣು ಸುಮಾರು ಒಂದು ಲಕ್ಷದ ಐದು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಆದ್ರೆ, ಈ ನಿಂಬೆಹಣ್ಣು ತಿನ್ನಲು ಯೋಗ್ಯವಾಗಿಲ್ಲ. ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುವಾಗ 19ನೇ ಶತಮಾನದ ನಿಂಬೆಹಣ್ಣು ಸಿಕ್ಕಿದೆ. ಇದು 2 ಇಂಚಿನ ಕಂದುಬಣ್ಣದ ವಿಲ್ಟೆಡ್ ತಳಿಯ ನಿಂಬೆ. ಸುಮಾರು 19ನೇ ಶತಮಾನದ್ದು ಅಂತ ತಿಳಿದಿದ್ದ ಕುಟುಂಬಕ್ಕೆ, ಅದು 285 ವರ್ಷ ಹಳೆಯದು ಎಂದು ತಿಳಿದು ಶಾಕ್‌ ಆಗಿದೆ. ಈ ಕುರಿತ ಸುದ್ದಿಯನ್ನು 'ದಿ ಸನ್' ಪ್ರಕಟಿಸಿದೆ. ಇದಲ್ಲದೆ, ನಿಂಬೆ ಮೇಲೆ ನವೆಂಬರ್ 4, 1739 ರಂದು ಮಿಸ್ ಇ ಬಾಕ್ಸ್ಟರ್ ಅದನ್ನು ಉಡುಗೊರೆಯಾಗಿ ನೀಡಿದ್ದಾಗಿ ಬರೆಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ನಿಂಬೆಯನ್ನು ಭಾರತದಿಂದ ಇಂಗ್ಲೆಂಡ್‌ಗೆ ತರಲಾಯಿತು ಎಂದು ನಂಬಲಾಗಿದೆ. ಇದನ್ನೂ ಓದಿ: ಹರಾಜುದಾರ ಡೇವಿಡ್ ಬ್ರೆಟೆಲ್, ಈ ನಿಂಬೆ ಕೇವಲ ರೂ.4-5 ಸಾವಿರಕ್ಕೆ ಮಾರಾಟವಾಗಬಹುದೆಂದು ಅಂತ ನಿರೀಕ್ಷಿಸಿದ್ದರು, ಆದರೆ ಅದರ ಬೆಲೆ ರೂ.1 ಲಕ್ಷ ತಲುಪಿತು. ಇನ್ನು ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ನಿಂಬೆಹಣ್ಣಿನ ಕುರಿತು ತಿಳಿಯಲು ನೆಟ್ಟಿಗರು ಕಾತುರರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_73.txt b/zeenewskannada/data1_url7_500_to_1680_73.txt new file mode 100644 index 0000000000000000000000000000000000000000..1020f979d630977a211c0861353a89e2a1888efe --- /dev/null +++ b/zeenewskannada/data1_url7_500_to_1680_73.txt @@ -0,0 +1 @@ +ಐದು ದಿನಗಳ ಕಾಲ ಉತ್ತರ ಕರ್ನಾಟಕ ಹಾಗೂ ಕರಾವಳಿಯಲ್ಲಿ ಭಾರಿ ಮಳೆ - ಹವಾಮಾನ ಇಲಾಖೆ ಎಚ್ಚರಿಕೆ ನೈಋತ್ಯ ಮುಂಗಾರು ಶನಿವಾರ ಮಧ್ಯ ಅರೇಬಿಯನ್ ಸಮುದ್ರ, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ ಮತ್ತು ದಕ್ಷಿಣ ಛತ್ತೀಸ್‌ಗಢದ ಕೆಲವು ಭಾಗಗಳು, ದಕ್ಷಿಣ ಒಡಿಶಾ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಿಗೆ ಮುನ್ನಡೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನವದೆಹಲಿ:ಮುಂದಿನ ಐದು ದಿನಗಳಲ್ಲಿ ಮಹಾರಾಷ್ಟ್ರ, ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜೂನ್ 9 ರಿಂದ ವಾಯುವ್ಯ ಭಾರತದಲ್ಲಿ ಹೊಸ ಶಾಖದ ಅಲೆಯ ಪರಿಸ್ಥಿತಿಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಮತ್ತು ಪೂರ್ವ-ಮಧ್ಯ ಭಾರತ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ನೈಋತ್ಯ ಮುಂಗಾರು ಶನಿವಾರ ಮಧ್ಯ ಅರೇಬಿಯನ್ ಸಮುದ್ರ, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ ಮತ್ತು ದಕ್ಷಿಣ ಛತ್ತೀಸ್‌ಗಢದ ಕೆಲವು ಭಾಗಗಳು, ದಕ್ಷಿಣ ಒಡಿಶಾ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಿಗೆ ಮುನ್ನಡೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರದ ಉಳಿದ ಭಾಗಗಳು, ಮಹಾರಾಷ್ಟ್ರದ ಕೆಲವು ಭಾಗಗಳು (ಮುಂಬೈ ಸೇರಿದಂತೆ) ಮತ್ತು ತೆಲಂಗಾಣದಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎನ್ನಲಾಗಿದೆ.ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ (40-50 ಕೀಮಿ) ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_730.txt b/zeenewskannada/data1_url7_500_to_1680_730.txt new file mode 100644 index 0000000000000000000000000000000000000000..68871c4e78d8d204055dcac488b958559a8df925 --- /dev/null +++ b/zeenewskannada/data1_url7_500_to_1680_730.txt @@ -0,0 +1 @@ +ಮಾಲ್ಡೀವ್ಸ್ ನಿಂದ ವೀಸಾ ನಿಯಮ ಉಲ್ಲಂಘನೆ, ಮಾದಕ ವಸ್ತು ಅಕ್ರಮ ಮಾರಾಟ ಸಂಬಂಧಿಸಿ 43 ಭಾರತೀಯರ ಗಡಿಪಾರು : ಮಾಲ್ಡೀವ್ಸ್ ನಿಂದ 186 ವಿದೇಶಯರನ್ನು ಗಡಿಪಾರು ಮಾಡಿದ್ದು, ಅದರಲ್ಲಿ 43 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದೆ ಎಂದು ಮಾಲ್ಡೀವ್ಸ್ ನ ಮಾಧ್ಯಮವೊಂದು ವರದಿ ಮಾಡಿದೆ. 43 :ವೀಸಾ ನಿಯಮ ಉಲ್ಲಂಘನೆ ಮಾದಕ ವಸ್ತು ಅಕ್ರಮ ಮಾರಾಟದಂತಹ ಆರೋಪಗಳಿಗೆ ಸಂಬಂಧಿಸಿದ ಆರು ವಿದೇಶಿಯರನ್ನು ಗಡಿಪಾರು ಮಾಡಿದೆ ಅದರಲ್ಲಿ 43 ಮಂದಿ ಭಾರತೀಯರಿದ್ದಾರೆ ಎಂದು ಅಲ್ಲಿಯ ಮಾಧ್ಯಮ ಒಂದು ತನ್ನ ವರದಿಯಲ್ಲಿ ತಿಳಿಸಿದೆ. ಗಡಿಪಾರು ಮಾಡಿರುವ ದಿನಾಂಕ ಇನ್ನು ಸ್ಪಷ್ಟವಾಗಿಲ್ಲ. ಆದರೆ ಗಡಿಪಾರು ಆದವರಲ್ಲಿ ಹೆಚ್ಚಿನವರು ಬಾಂಗ್ಲಾದೇಶಿಯರು(83), ಭಾರತ(43), ಶ್ರೀಲಂಕಾ(25) ನೇಪಾಳ (10) ಇದ್ದಾರೆ ಎಂದು ಅಧಾದು ಮಾಧ್ಯಮ ವರದಿ ಮಾಡಿದೆ. ವಿವಿಧ ಹೆಸರುಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ವ್ಯಾಪಾರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಉದ್ದೇಶದೊಂದಿಗೆ ಭದ್ರತಾ ಸಚಿವಾಲಯ ಮತ್ತು ಅರ್ಥ ಸಚಿವಾಲಯ ಜಂಟಿಯಾಗಿ ಕೆಲಸ ಮಾಡುತ್ತಿದೆ, ಈ ಕುರಿತು ಮಾಲ್ಡಿವ್ಸ್ ಆಂತರಿಕ ಭದ್ರತಾ ಸಚಿವ ಅಲಿ ಇಹುಸನ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನು ಓದಿ : ಸಮರ್ಪಕವಾದ ದಾಖಲೆಗಳು ಮತ್ತು ಪಾಸ್ಪೋರ್ಟ್ ಹೊಂದಿರುವ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಮತ್ತು ವಿದೇಶಿಗರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಹಲವಾರು ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಅಲ್ಲಿಯ ವಲಸೆ ನಿಯಂತ್ರಕ ಶಮಾನ್ ವಹೀದ್ ತಿಳಿಸಿದ್ದಾರೆ. ಯಾವುದೇ ನಿರ್ದಿಷ್ಟ ವರ್ಗವನ್ನು ಗುರಿ ಮಾಡುವ ಉದ್ದೇಶ ಈ ದಾಳಿಗಳು ನಡೆಸುತ್ತಿಲ್ಲ ಮತ್ತು ಪೊಲೀಸ್ ಇಲಾಖೆಯು ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ದಾಳಿ ನಡೆಸುತ್ತಿದ್ದು, ಅಕ್ರಮ ವ್ಯವಹಾರಗಳನ್ನು ಪತ್ತೆ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_731.txt b/zeenewskannada/data1_url7_500_to_1680_731.txt new file mode 100644 index 0000000000000000000000000000000000000000..63559188fa83b746203b98a128994ebefbdac480 --- /dev/null +++ b/zeenewskannada/data1_url7_500_to_1680_731.txt @@ -0,0 +1 @@ +ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇಗುಲವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ : ಅಬುಧಾಬಿಯಲ್ಲಿ ನಿರ್ಮಾಣಗೊಂಡಿದ್ದ ಬಿಎಪಿಎಸ್ ಸ್ವಾಮಿ ನಾರಾಯಣ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು (ಫೆ.೧೪ರಂದು) ಉದ್ಘಾಟಿಸಿದ್ದಾರೆ. :: ಅಬುಧಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಯಾಗಿದೆ. ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು (ಫೆ.14ರಂದು) ಉದ್ಘಾಟಿಸಿದ್ದಾರೆ. 27 ಎಕರೆ ಜಾಗದಲ್ಲಿ ತಲೆಯೆತ್ತಿರುವ ಬೃಹತ್ ದೇಗುಲಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚವಾಗಿದೆ.ಏಷ್ಯಾದ ಅತೀ ದೊಡ್ಡ ಹಿಂದೂ ದೇವಾಲಯ ಎಂಬ ಖ್ಯಾತಿಯೂ ಬಿಎಪಿಎಸ್ ಸ್ವಾಮಿ ನಾರಾಯಣ ದೇಗುಲಕ್ಕೆ ಸಿಕ್ಕಿದೆ ಮತ್ತು ವಿಶ್ವದ 3ನೇ ಅತಿದೊಡ್ಡ ಹಿಂದೂ ದೇಗುಲವ ಎಂಬ ಖ್ಯಾತಿಯೂ ಇದಕ್ಕಿದೆ. ಇದನ್ನು ಓದಿ : ಪ್ರಧಾನಿ ನರೇಂದ್ರ ಮೋದಿ ಇದೀಗ ದೇಗುಲ ಉದ್ಘಾಟಿಸಿದ್ದು, ಈ ಅಪರೂಪದ ಕ್ಷಣವನ್ನು ಯುಎಇಯಲ್ಲಿರುವ ಅಸಂಖ್ಯಾತ ಹಿಂದೂಗಳು ಕಣ್ತುಂಬಿಕೊಂಡರು. ಈ ವೇಳೆ ಸ್ವಾಮೀಜಿಗಳು, ಪಾದ್ರಿ, ಮುಸ್ಲಿಂ ಮೌಲ್ವಿಗಳು ಸೇರಿದಂತೆ ಹಲವು ಧರ್ಮಗಳ ಗುರುಗಳು ಜೊತೆಯಿದ್ದರು. ದೇಗುಲಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸ್ವಾಮಿ ನಾರಾಯಣ ಪಾದದ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಈ ಅದ್ಭುತ ದೇಗುಲವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಜಲಾಭಿಷೇಕ ಮಾಡುವ ಮೂಲಕ ಈ ದೇಗುಲವನ್ನು ಉಧ್ಘಾಟನೆ ನಡೆಯಿತು. ಇದನ್ನು ಓದಿ : ಧರ್ಮ ಸಾಮರಸ್ಯದ ಅದ್ಭುತ ಕ್ಷಣಕ್ಕೆ ಅಬುಧಾಬಿಯ ಈ ದೇಗುಲ ಸಾಕ್ಷಿಯಾಗಿದ್ದು, ಈ ವೇಳೆ ಬಿಎಎಸ್‌ಪಿ ಸ್ವಾಮಿ ನಾರಾಯಣ ಸಂಸ್ಥೆ ಮುಖ್ಯಸ್ಥರು, ಹಿಂದೂ ಧರ್ಮದ ಗುರುಗಳು, ಮುಸ್ಲಿಂ ಮೌಲ್ವಿಗಳು, ಕ್ರಿಶ್ಚಿಯನ್ ಧರ್ಮದ ಪಾದ್ರಿಗಳು ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಪ್ರಧಾನಿ ಮೋದಿಯವರಿಗೆ ಇದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_732.txt b/zeenewskannada/data1_url7_500_to_1680_732.txt new file mode 100644 index 0000000000000000000000000000000000000000..584b05fcf264df46dcbd9a1c3ae1dd6fc4b9be6f --- /dev/null +++ b/zeenewskannada/data1_url7_500_to_1680_732.txt @@ -0,0 +1 @@ +: ವಿಶ್ವದ ಅತ್ಯಂತ ಅಪಾಯಕಾರಿ ಸಸ್ಯ, ಮುಟ್ಟಿದ ತಕ್ಷಣ ಸಾವು ಖಚಿತ.! ' : ಪ್ರಪಂಚದ ಅತ್ಯಂತ ಅಪಾಯಕಾರಿ ಸಸ್ಯ ಇದು. ಈ ಸಸ್ಯದ ವೈಜ್ಞಾನಿಕ ಹೆಸರು ಡೆಂಡ್ರೊಕ್ನೈಡ್ ಮೊರಾಯ್ಡ್ಸ್. ಸಾಮಾನ್ಯ ಭಾಷೆಯಲ್ಲಿ ಇದನ್ನು ಗಿಂಪಿ ಅಥವಾ ಆತ್ಮಹತ್ಯಾ ಸಸ್ಯ ಎಂದು ಕರೆಯುತ್ತಾರೆ. :ಭೂಮಿಯ ಮೇಲೆ ಹಲವು ವಿಶಿಷ್ಟ ಸಸ್ಯಗಳಿವೆ. ಕೆಲವು ಕೀಟಗಳನ್ನು ತಿಂದು ಬದುಕಿದೆ, ಮತ್ತೆ ಕೆಲವು ರಾತ್ರಿ ಹೊತ್ತು ಬೆಳಕು ಚೆಲ್ಲುತ್ತವೆ. ಆದರೆ ಜಗತ್ತಿನಲ್ಲಿ ಆತ್ಮಹತ್ಯಾ ಸಸ್ಯವಿದೆ ಎಂದು ನಿಮಗೆ ತಿಳಿದಿದೆಯೇ? ಇದು ಜನರ ಸಾವಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಈ ಸಸ್ಯವನ್ನು ಆತ್ಮಹತ್ಯಾ ಸಸ್ಯ ಎಂದು ಕರೆಯುತ್ತಾರೆ. ಇದರ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಪಂಚದ ಅತ್ಯಂತ ಅಪಾಯಕಾರಿ ಸಸ್ಯ. ಈ ಸಸ್ಯವು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಈ ಸಸ್ಯದ ವೈಜ್ಞಾನಿಕ ಹೆಸರು ಡೆಂಡ್ರೊಕ್ನೈಡ್ ಮೊರಾಯ್ಡ್ಸ್. ಈ ಸಸ್ಯವು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ. ಇದರ ಎಲೆಗಳು ಹೃದಯದ ಆಕಾರದಲ್ಲಿರುತ್ತವೆ. ಆದರೆ ಯಾರಾದರೂ ಈ ಸಸ್ಯವನ್ನು ತಪ್ಪಾಗಿ ಮುಟ್ಟಿದರೂ ಆ ವ್ಯಕ್ತಿಯು ಸಹಿಸಲಾಗದ ನೋವು ಅನುಭವಿಸಬೇಕಾಗುತ್ತದೆ ಮತ್ತು ಕೆಲವೊಮ್ಮೆ ಜನರು ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಾರೆ. ಇದನ್ನೂ ಓದಿ: ಈ ಸಸ್ಯದ ಎಲೆಗಳ ಮೇಲ್ಮೈಯಲ್ಲಿ ಸಣ್ಣ ಮುಳ್ಳುಗಳಿವೆ. ಅವು ಗೋಚರಿಸುವುದಿಲ್ಲ. ಆದರೆ ಯಾರಾದರೂ ಅವುಗಳನ್ನು ಸ್ಪರ್ಶಿಸಿದ ತಕ್ಷಣ, ಈ ಮುಳ್ಳುಗಳು ಚರ್ಮವನ್ನು ಪ್ರವೇಶಿಸುತವೆ. ಮತ್ತೆ ಹೊರಬರುವವರೆಗೂ ನೋವು ನೀಡುತ್ತಲೇ ಇರುತವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಸಸ್ಯದ ಎಲೆಗಳ ಮೇಲಿನ ಮುಳ್ಳುಗಳು ತುಂಬಾ ಚಿಕ್ಕದಾಗಿದೆ ಮತ್ತು ಅತ್ಯಂತ ವಿಷಕಾರಿಯಾಗಿದೆ. ಒಮ್ಮೆ ಇವು ತ್ವಚೆಯೊಳಗೆ ಸೇರಿದರೆ ಹೆಚ್ಚು ಹೊತ್ತು ಹೊರಬರುವುದಿಲ್ಲ. ಚರ್ಮದೊಳಗೆ ತೂರಿಕೊಳ್ಳುತ್ತವೆ ಮತ್ತು ಬಹಳಷ್ಟು ನೋವನ್ನು ಉಂಟುಮಾಡುತ್ತವೆ. ಇಲ್ಲಿಯವರೆಗೆ ಅದರ ನೋವಿಗೆ ಯಾವುದೇ ಔಷಧಿಯನ್ನು ತಯಾರಿಸಲಾಗಿಲ್ಲ. ಇದು ಭಾರತದಲ್ಲಿ ಇನ್ನೂ ಕಂಡುಬಂದಿಲ್ಲ. ಇದು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_733.txt b/zeenewskannada/data1_url7_500_to_1680_733.txt new file mode 100644 index 0000000000000000000000000000000000000000..4c5ba0d493d85350dbdf78a6d7df091b4525309d --- /dev/null +++ b/zeenewskannada/data1_url7_500_to_1680_733.txt @@ -0,0 +1 @@ +ಶ್ರೀಮಂತರ ಖಾದ್ಯ ಎಂದೇ ಫೇಮಸ್ ಈ ಮೀನಿನ ಮೊಟ್ಟೆ, ವಿಶ್ವದ ಅತ್ಯಂತ ದುಬಾರಿ ಆಹಾರ ಪದಾರ್ಥ ಇದು! ' : ಆಹಾರವನ್ನು ಇಷ್ಟಪಡುವ ಜನರು ಒಂದಕ್ಕಿಂತ ಹೆಚ್ಚು ಖಾದ್ಯಗಳನ್ನು ಆನಂದಿಸಲು ಬಯಸುತ್ತಾರೆ ಮತ್ತು ಕೆಲವೊಮ್ಮೆ ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ, ಆದರೆ ಪ್ರಪಂಚದ ಅತ್ಯಂತ ದುಬಾರಿ ಆಹಾರ ವಸ್ತು ಯಾವುದು ಮತ್ತು ಅದರ ಬೆಲೆ ಏನು ಎಂದು ನಿಮಗೆ ತಿಳಿದಿದೆಯೇ? :ಪ್ರಪಂಚದಾದ್ಯಂತ ಆಹಾರದ ಹುಚ್ಚು ಹೊಂದಿರುವ ಅನೇಕ ಜನರಿದ್ದಾರೆ ಮತ್ತು ಇದಕ್ಕಾಗಿ ಅವರು ವಿವಿಧ ಸ್ಥಳಗಳಿಗೆ ಹೋಗಿ ಅಲ್ಲಿ ರುಚಿಕರವಾದ ಆಹಾರಗಳನ್ನು ಸವಿಯಲು ಸಿದ್ಧರಾಗಿರುತ್ತಾರೆ. ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಪ್ರಪಂಚದ ಅತ್ಯಂತ ದುಬಾರಿ ಆಹಾರ ವಸ್ತು ಯಾವುದು ಮತ್ತು ಅದರ ಬೆಲೆ ಏನು ಎಂದು ನಿಮಗೆ ತಿಳಿದಿದೆಯೇ? ಇದು ವಜ್ರದಷ್ಟೇ ವದುಬಾರಿ. ನೀವು ಅದನ್ನು ಸವಿಯಲು ಬಯಸುವಿರಾ? ಇದು ಒಂದು ಮೀನಿನ ಮೊಟ್ಟೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಆಹಾರವೆಂದು ಪರಿಗಣಿಸಲಾಗುತ್ತದೆ. ಅದರ ಬೆಲೆಯಿಂದಾಗಿ ಇದನ್ನು 'ಶ್ರೀಮಂತರ ಭಕ್ಷ್ಯ' ಎಂದೂ ಕರೆಯುತ್ತಾರೆ. ರೇಷ್ಮೆಯಂತಹ ವಿನ್ಯಾಸದ ಕಿರುಧಾನ್ಯಗಳನ್ನು ಕಂಡರೆ ಯಾರಿಗಾದರೂ ಸವಿಯಲು ಇಷ್ಟವಾಗುತ್ತದೆ. ಆದರೆ ಬೆಲೆ ಕೇಳಿದ ನಂತರ ಶ್ರೀಮಂತರೂ ಹಲ್ಲು ಕಚ್ಚುತ್ತಾರೆ. ಈ ಮೀನಿನ ಮೊಟ್ಟೆಗಳನ್ನು ಕ್ಯಾವಿಯರ್ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಕ್ಯಾವಿಯರ್ ಮೊಟ್ಟೆಗಳು ಸಮುದ್ರದಲ್ಲಿ ಕಂಡುಬರುವ ಸ್ಟರ್ಜನ್ ಎಂಬ ಮೀನುಗಳಿಂದ ಬರುತ್ತವೆ. ಈ ಮೀನಿನ ಸುಮಾರು 26 ಜಾತಿಗಳಿವೆ. ಈ ಮೊಟ್ಟೆಗಳನ್ನು ವಿವಿಧ ಬ್ರಾಂಡ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಟರ್ಜನ್ ಹೆಣ್ಣು ಮೀನುಗಳನ್ನು ಮೊಟ್ಟೆಗಳಿಗಾಗಿ ವಿಶೇಷವಾಗಿ ಬೆಳೆಸಲಾಗುತ್ತದೆ. ಕ್ಯಾವಿಯರ್ ಮೊಟ್ಟೆಗಳು ಕಪ್ಪು, ಕಿತ್ತಳೆ, ಆಲಿವ್ ಮುಂತಾದ ಬಣ್ಣಗಳಲ್ಲಿ ಲಭ್ಯವಿವೆ. ಅವುಗಳ ವಿನ್ಯಾಸವು ಸಾಕಷ್ಟು ಸಿಲ್ಕಿ ಸ್ಮೂತ್‌ ಆಗಿರುತ್ತದೆ. ರೋಮನ್ ಮತ್ತು ಗ್ರೀಕ್ ರಾಜರ ಕಾಲದಲ್ಲಿಯೂ ಈ ಮೊಟ್ಟೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತಿತ್ತು. ಆದ್ದರಿಂದ ಇದನ್ನು ರಾಜಮನೆತನದ ಖಾದ್ಯ ಎಂದೂ ಕರೆಯುತ್ತಾರೆ. ಇದರ ಬೆಲೆ ಯಾವಾಗಲೂ ಗಗನಕ್ಕೇರುತ್ತದೆ, ಈ ಕಾರಣದಿಂದಾಗಿ ಈ ಮೊಟ್ಟೆಗಳಿಂದ ತಯಾರಿಸಿದ ವಸ್ತುಗಳನ್ನು ಶ್ರೀಮಂತರ ಭಕ್ಷ್ಯ ಎಂದು ಕರೆಯಲಾಗುತ್ತದೆ. ಮಾಹಿತಿ ಪ್ರಕಾರ, ಕ್ಯಾವಿಯರ್ ಮೊಟ್ಟೆಯ ಬೆಲೆ 1 ಔನ್ಸ್ ಅಂದರೆ 30 ಗ್ರಾಂ ಕ್ಯಾವಿಯರ್ ಮೊಟ್ಟೆಯ ಬೆಲೆ ಸುಮಾರು 5000 ದಿಂದ 8000 ರೂ ಅಥವಾ ಅದಕ್ಕಿಂತ ಹೆಚ್ಚು ಇರಬಹುದು. ಸ್ಟರ್ಜನ್ ಮೀನುಗಳು ಹೆಚ್ಚಿನ ಸಂಖ್ಯೆಯ ಮೊಟ್ಟೆಗಳನ್ನು ಇಡುತ್ತವೆ. ಆದರೆ ಮೊಟ್ಟೆಗಳನ್ನು ಇಡಲು ಸುಮಾರು 7 ರಿಂದ 15 ವರ್ಷಗಳು ಬೇಕಾಗುತ್ತದೆ. ಹಿಂದೆ, ಮೀನುಗಳಿಂದ ಮೊಟ್ಟೆಗಳನ್ನು ಪಡೆಯಲು ಬೇಟೆಯಾಡಲಾಗುತ್ತಿತ್ತು. ನಂತರ ಈ ಜಾತಿಯನ್ನು ಅಳಿವಿನಿಂದ ರಕ್ಷಿಸಲು ಬೇಟೆಯನ್ನು ನಿಷೇಧಿಸಲಾಯಿತು. ಈ ಕಾರಣದಿಂದಾಗಿ ಈ ಮೊಟ್ಟೆಗಳ ಬೆಲೆ ಇನ್ನಷ್ಟು ಹೆಚ್ಚಾಯಿತು. ಸ್ಟರ್ಜನ್ ಮೀನುಗಳಿಂದ ಪಡೆದ ಕ್ಯಾವಿಯರ್ ಮೊಟ್ಟೆಗಳನ್ನು ಫ್ರೀಜರ್‌ನಲ್ಲಿ ಮಾತ್ರ ಸಂಗ್ರಹಿಸಲಾಗುತ್ತದೆ. ಅವುಗಳನ್ನು ಸಾಮಾನ್ಯ ತಾಪಮಾನದಲ್ಲಿ ಇಡಲಾಗುವುದಿಲ್ಲ, ಆದರೆ ಮೊಟ್ಟೆಗಳನ್ನು ಹೆಚ್ಚು ಸಮಯ ಸಂಗ್ರಹಿಸಲಾಗುತ್ತದೆ. ಇದರಿಂದ ಅದರ ಗುಣಮಟ್ಟ ಮತ್ತು ರುಚಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಕ್ಯಾವಿಯರ್ ಮೊಟ್ಟೆಗಳು ಪೋಷಕಾಂಶಗಳ ವಿಷಯದಲ್ಲಿ ಕಡಿಮೆಯಿಲ್ಲ. ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಬಿ 12, ವಿಟಮಿನ್ ಸಿ, ಎ, ಇ, ಸತು, ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಹ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_734.txt b/zeenewskannada/data1_url7_500_to_1680_734.txt new file mode 100644 index 0000000000000000000000000000000000000000..8d8b4d6866e0bc6d7c606c9386bd8a0409710cd7 --- /dev/null +++ b/zeenewskannada/data1_url7_500_to_1680_734.txt @@ -0,0 +1 @@ +ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ಹೊಂದಿರುವ ದೇಶ ಯಾವುದು ಗೊತ್ತಾ? : ವಿಶ್ವದ ಅತ್ಯಂತ ಸುಂದರ ಮಹಿಳೆಯರು ಈ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ಹೊಂದಿರುವ ದೇಶ ಯಾವುದು ಎಂದು ನಿಮಗೆ ತಿಳಿದಿದೆಯೇ? ಈ ನಿಟ್ಟಿನಲ್ಲಿ ಕೈಗೊಂಡಿರುವ ಸಮೀಕ್ಷೆಯ ಬಗ್ಗೆ ತಿಳಿಯೋಣ. ಈ ಸಮೀಕ್ಷೆಯ ಪ್ರಕಾರ ಆ ದೇಶದಲ್ಲಿ ಮಹಿಳೆಯರು ಹೆಚ್ಚು ಸುಂದರವಾಗಿದ್ದಾರೆ.. ಆದರೆ ಅವರನ್ನು ಸುಂದರ ಎಂದು ಕರೆಯುವುದರ ಹಿಂದೆ ಅನೇಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಪರೀಕ್ಷಕರು ಅವರ ಚರ್ಮದ ಬಣ್ಣ ಮತ್ತು ಕಣ್ಣಿನ ಬಣ್ಣ ಸೇರಿದಂತೆ ಹಲವು ವಿಷಯಗಳನ್ನು ಪರಿಗಣಿಸಿದ್ದಾರೆ.. ಆ ದೇಶದ ಯುವತಿಯೊಂದಿಗೆ ಯಾವುದೇ ಪುರುಷ ಸುಲಭವಾಗಿ ಡೇಟಿಂಗ್ ಹೋಗಬಹುದು ಎಂದು ಹೇಳಲಾಗುತ್ತದೆ. ಆ ದೇಶದಲ್ಲಿ ಮಹಿಳೆಯರಿಂದ ಮೋಸ ಹೋಗುವ ಸಾಧ್ಯತೆಗಳು ತುಂಬಾ ಕಡಿಮೆ... ಇದನ್ನೂ ಓದಿ: ಹಾಗಾದರೆ ಆ ದೇಶದ ಹೆಸರು ನಿಮಗೆ ತಿಳಿದಿದೆಯೇ? ಆ ದೇಶದ ಹೆಸರು ಉಕ್ರೇನ್. ಹೌದು, ಯುದ್ಧದ ಹೊರತಾಗಿಯೂ, ಉಕ್ರೇನಿಯನ್ ಮಹಿಳೆಯರು ಪ್ರಪಂಚದಾದ್ಯಂತ ಆಕರ್ಷಕರಾಗಿದ್ದಾರೆ. ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಉಕ್ರೇನ್ ಸ್ವೀಡನ್ ನಂತರ ಎರಡನೇ ಸ್ಥಾನದಲ್ಲಿದೆ. ನಂತರದ ಪಟ್ಟಿಯಲ್ಲಿ ಪೋಲೆಂಡ್, ನಾರ್ವೆ, ಬೆಲಾರಸ್, ಟರ್ಕಿ ಮತ್ತು ರಷ್ಯಾ ಇವೆ.. ಇದನ್ನೂ ಓದಿ: ಇನ್ನು ಅಗ್ರ ಸ್ಥಾನದಲ್ಲಿರುವ ಫ್ರಾನ್ಸ್ ಮತ್ತು ಜರ್ಮನಿ ಪಶ್ಚಿಮ ಮತ್ತು ಮಧ್ಯ ಯುರೋಪ್ ನಲ್ಲಿ ಮಹಿಳೆಯರು ಎಷ್ಟೇ ಸುಂದರವಾಗಿದ್ದರೂ, ಇಸ್ರೇಲಿ ಮಹಿಳೆಯರು ಹಿಂಸಾತ್ಮಕ ಪದವಿಯನ್ನು ಪಡೆದಿರುತ್ತಾರೆ.. ಈ ದೇಶದ ಎಲ್ಲಾ ನಾಗರಿಕರು ಮಿಲಿಟರಿ ತರಬೇತಿಯನ್ನು ಪಡೆಯಬೇಕು. ಅಲ್ಲದೇ ಇಲ್ಲಿನ ಮಹಿಳೆಯರು ಸೇನೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಬೇಕು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಸ್ರೇಲಿ ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಈ ಅಧ್ಯಯನವನ್ನು ಯುರೋಪಿಯನ್ ಸಂಸ್ಥೆ ನಡೆಸಿದ್ದು, ಯಾವ ದೇಶದ ಮಹಿಳೆಯರು ವಿಶ್ವದಲ್ಲಿ ಅತ್ಯಂತ ಸುಂದರರಾಗಿದ್ದಾರೆ. ಆ ಸಮೀಕ್ಷೆಯ ಫಲವಾಗಿ ಈ ಪಟ್ಟಿ ಸಿದ್ಧಪಡಿಸಿರುವುದು ಗಮನಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_735.txt b/zeenewskannada/data1_url7_500_to_1680_735.txt new file mode 100644 index 0000000000000000000000000000000000000000..57a8b88644c4d393024dd9b1971de1e8ce67cfb9 --- /dev/null +++ b/zeenewskannada/data1_url7_500_to_1680_735.txt @@ -0,0 +1 @@ +ಬ್ರಿಟಿಷರ ದೇಶದ ಈ ದ್ವೀಪದಲ್ಲಿ ಕಾರುಗಳು, ಫೋನ್‌ ಮತ್ತು ಗಡಿಯಾರವಿಲ್ಲವಂತೆ: ಇದ್ಯಾವುದು ಗೊತ್ತೇ? : ಯುಕೆ ದೇಶದ ಒಂದು ದ್ವೀಪದಲ್ಲಿ ಯಾವುದೇ ಕಾರುಗಳಿಲ್ಲ ಮತ್ತು ಜನಸಂದಣಿಯಿಲ್ಲ. ಹಾಗೆಯೇ ಟಿವಿ, ಫೋನ್ ಅಥವಾ ಗಡಿಯಾರವನ್ನು ಹೊಂದಿರದ ಒಂದು ಹೋಟೆಲ್ ಅನ್ನು ಇದೆ. ಹಾಗಾದ್ರೆ ಈ ದ್ವೀಪ ಯಾವುದು? ಇಲ್ಲಿದೆ ಹೇಗೆ ತೆರಳಬಹುದು? ಇಲ್ಲಿದೆ ಸಂಪೂರ್ಣ ವಿವರ. :ಬಹುತೇಕ ಜನರು ಸಾಮಾನ್ಯವಾಗಿ ವಿಶ್ರಾಂತಿಯ ವಿಹಾರಕ್ಕಾಗಿ, ಕಡಲತೀರಗಳಿಗೆ ಭೇಟಿ ಮಾಡಲು ತೆರಳುತ್ತಿದ್ದು, ಅಲ್ಲಿ ಪ್ರಾಚೀನ ನೀರು , ಕಡಿಮೆ ಜನಸಂದಣಿ ಮತ್ತು ಹೆಚ್ಚು ಶಾಂತಿ ಇರುತ್ತದೆ. ಆದ್ದರಿಂದ, ದ್ವೀಪಗಳು ಅಂತಹ ಜನರಿಗೆ ಶಾಂತಿಯಿಂದ ಉತ್ತಮ ವಿಹಾರವನ್ನು ನೀಡುತ್ತವೆ. ಇಂತಹ ಸ್ಥಳಕ್ಕಾಗಿ ಜನರು ಹೆಚ್ಚಾಗಿ ಹೋಗುವುದು ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಅಥವಾ ಗ್ರೀಸ್‌ಗೆ. ಆದರೆ, ಯುನೈಟೆಡ್ ಕಿಂಗ್‌ಡಮ್‌ ದೇಶದ ಈ ಒಂದು ದ್ವೀಪಕ್ಕೆ ರಜೆಯ ದಿನಗಳನ್ನು ಕಳೆಯಲು ಹೋಗಬಹುದು. ಅಲ್ಲಿ ನೀವು ಪ್ರಪಂಚದೊಂದಿಗೆ ಸಂಪರ್ಕ ಕಡಿತಗೊಳಿಸಬಹುದು ಮತ್ತು ಸಿಟಿಯ ಗದ್ದಲದಿಂದ ದೂರವಿರಬಹುದು. ಹರ್ಮ್ ದ್ವೀಪದಲ್ಲಿ ಯಾವುದೇ ಕಾರುಗಳಿಲ್ಲ, ಜನಸಂದಣಿಯಿಲ್ಲ ಮತ್ತು ಆದ್ದರಿಂದ ಯಾವುದೇ ಒತ್ತಡವಿಲ್ಲ ಎಂಬ ಅಂಶವು ಅಸಾಧಾರಣವಾಗಿದೆ. ನೀವು ಈ ಬ್ರಿಟಿಷ್ ದ್ವೀಪದಲ್ಲಿ ನಿಮ್ಮ ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ವಿಶ್ರಾಂತಿ ಪಡೆಯಬಹುದು ಮತ್ತು ಕರಾವಳಿಯ ಸ್ಥಳವನ್ನು ಕಣ್ಣುತೊಂಬಿಕೊಳ್ಳಲು, ಬೆರಗುಗೊಳಿಸುವ ನೀರು ಮತ್ತು ಹೆಚ್ಚಿನದನ್ನು ಆನಂದಿಸಬಹುದು. ಈ ದ್ವೀಪವು ಇಂಗ್ಲಿಷ್ ಚಾನೆಲ್‌ನಲ್ಲಿರುವ ಗುರ್ನಸಿಯ ಬೈಲಿವಿಕ್‌ನಲ್ಲಿದೆ. ಇದನ್ನೂ ಓದಿ: ಹರ್ಮ್ ದ್ವೀಪಕ್ಕೆ ಯಾವುದೇ ಕಾರುಗಳು ಹೋಗುವಂತಿಲ್ಲ. ಈ ಅನನ್ಯ ದ್ವೀಪದಲ್ಲಿ ಟಿವಿ, ಫೋನ್ ಅಥವಾ ಗಡಿಯಾರವನ್ನು ಹೊಂದಿರದ ಒಂದು ಹೋಟೆಲ್ ಅನ್ನು ಹೊಂದಿದೆ. 1.35-ಮೈಲಿ ಉದ್ದದ ದ್ವೀಪವು ರಜೆಯ ಕುಟೀರಗಳು ಮತ್ತು ಕ್ಯಾಂಪಿಂಗ್ ಸ್ಥಳಗಳನ್ನು ಹೊಂದಿದೆ. ಅಲ್ಲಿಗೆ ಹೋಗಲು, ಒಬ್ಬರು ಗುರ್ನಸಿಯಿಂದ ದೋಣಿ ವಿಹಾರವನ್ನು ಮಾಡಬೇಕು, ಇದು 15 ನಿಮಿಷಗಳ ಪ್ರಯಾಣವಾಗಿದೆ ಅಥವಾ ಲಂಡನ್ ಗ್ಯಾಟ್ವಿಕ್‌ನಿಂದ 90 ನಿಮಿಷಗಳ ವಿಮಾನವನ್ನು ಬುಕ್ ಮಾಡಬಹುದು. ಹರ್ಮ್ ದ್ವೀಪದಲ್ಲಿ ಕೇವಲ 65 ಜನರ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಬಹುತೇಕ ಅಸ್ಪೃಶ್ಯವಾಗಿದೆ. ಇದು ಬಿಳಿ ಮರಳಿನ ಕಡಲತೀರಗಳನ್ನು ಹೊಂದಿದ್ದು ಅದರ ಪ್ರಮುಖ ಆಕರ್ಷಣೆಯಾಗಿದೆ ಮತ್ತು ಡಾಲ್ಫಿನ್‌ಗಳನ್ನು ಅಲ್ಲಿ ಕಾಣಬಹುದು. ನಿಮ್ಮ ಗಮನವನ್ನು ಮೊದಲು ಸೆಳೆಯುವುದು ವೈಡೂರ್ಯದ ನೀಲಿ ನೀರು ಮತ್ತು ವ್ಯತಿರಿಕ್ತ ಬಿಳಿ ಮರಳು. ಒಂದು ಹೋಟೆಲ್ ಹೊರತುಪಡಿಸಿ, ಈ ಸಣ್ಣ ದ್ವೀಪದಲ್ಲಿನ ಇತರ ಕಟ್ಟಡಗಳೆಂದರೆ ಎರಡು ಪಬ್‌ಗಳು, ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆ ಮತ್ತು ಕೇವಲ ನಾಲ್ಕು ವಿದ್ಯಾರ್ಥಿಗಳನ್ನು ಹೊಂದಿರುವ ಪ್ರಾಥಮಿಕ ಶಾಲೆ. ಇದನ್ನೂ ಓದಿ: ಹರ್ಮ್ ದ್ವೀಪವನ್ನು ನೀವು ಕೇವಲ ಅಲ್ಪಾವಧಿಯಲ್ಲಿ ಸುತ್ತಲೂ ಹೋಗಬಹುದು ಮತ್ತು ನಂತರ ಸಂಪೂರ್ಣ ಸಮಯವನ್ನು ಬೀಚ್‌ನಲ್ಲಿ ಕಳೆಯಬಹುದು, ವೈನ್ ರುಚಿ ನೋಡಬಹುದು ಅಥವಾ ದೀರ್ಘ ನಡಿಗೆಗೆ ಹೋಗಬಹುದು. ಈ ದ್ವೀಪದಲ್ಲಿ ಕಾರುಗಳನ್ನು ಅನುಮತಿಸದಿದ್ದರೂ, ವಿವಿಧ ಆಹಾರ ಪದಾರ್ಥಗಳನ್ನು ನೀಡುತ್ತದೆ. ಇಲ್ಲಿ ಆಗಾಗ್ಗೆ ತನ್ನ ಅತಿಥಿಗಳನ್ನು ವಿಸ್ಮಯಗೊಳಿಸುತ್ತದೆ. ಹಾಗೆ ಲಭ್ಯವಿರುವ ವಿವಿಧ ಆಹಾರ ಆಯ್ಕೆಗಳಲ್ಲಿ ಚೀಸ್, ಕಸ್ಟರ್ಡ್‌ಗಳು, ಫ್ರೆಂಚ್ ಮತ್ತು ಸ್ಪ್ಯಾನಿಷ್ ತಿಂಡಿಗಳು, ಬರ್ಗರ್‌ಗಳು, ಮೀನುಗಳು, ಚಿಪ್ಸ್ ಮತ್ತು ಸಿಂಪಿಗಳು ಸೇರಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_736.txt b/zeenewskannada/data1_url7_500_to_1680_736.txt new file mode 100644 index 0000000000000000000000000000000000000000..b3a05b2bebd2e60fc13a87f2235221c80150c273 --- /dev/null +++ b/zeenewskannada/data1_url7_500_to_1680_736.txt @@ -0,0 +1 @@ +: ಇಲ್ಲಿ ಮಗಳನ್ನೇ ಮದುವೆಯಾಗುವ ತಂದೆ! ಇಂತಹ ಪದ್ದತಿ ಎಲ್ಲಿದೆ ಗೊತ್ತಾ ? : ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಪತಿ ಸಾವನ್ನಪ್ಪಿದರೆ ಮಹಿಳೆ ಜೊತೆಗೆ ಆಕೆಯ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಸ್ವೀಕರಿಸಬೇಕಂತೆ. ಆಗ ತಾಯಿ-ಮಗಳಿಬ್ಬರಿಗೂ ಒಬ್ಬನೇ ಗಂಡನಾಗುತ್ತಾನೆ. ನವದೆಹಲಿ:ಭಾರತ ಸೇರಿದಂತೆ ವಿಶ್ವದಲ್ಲಿ ಹಲವು ವಿಚಿತ್ರ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಪ್ರತಿಯೊಂದು ದೇಶವೂ ತಮ್ಮದೇಯಾದ ವಿಶೇಷ ಸಂಪ್ರದಾಯ ಮತ್ತು ನಂಬಿಕೆಗಳನ್ನು ಅನುಸರಿಸಿಕೊಂಡು ಬರುತ್ತಿವೆ. ಈ ಪೈಕಿ ಬುಡಕಟ್ಟು ಸಮುದಾಯಗಳಲ್ಲಿ ಜಾರಿಯಲ್ಲಿರುವ ಪದ್ಧತಿಗಳು ನಿಮಗೆ ಅಚ್ಚರಿ ಮೂಡಿಸುತ್ತವೆ. ನಾವು ಚಿತ್ರವಿಚಿತ್ರವಾಗಿಯಾಗಿರುವ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಅಣ್ಣ-ತಮ್ಮಂದಿರನ್ನೇ ಮಹಿಳೆಯೊಬ್ಬಳು ಮದುವೆಯಾಗಿರುವ ಬಗ್ಗೆ ಕೇಳಿದ್ದೇವೆ. ಬಹುಪತಿತ್ವ ಪದ್ದತಿ ನಮ್ಮ ದೇಶದ ಕೆಲವು ಕಡೆ ಜಾರಿಯಲ್ಲಿದೆ. ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಮದುವೆಗೂ ಮುನ್ನವೇ ಮೈಥುನಕ್ಕೆ ಅವಕಾಶ ನೀಡುವ ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಆದರೆ ಇದಕ್ಕಿಂತಲೂ ಅನಿಷ್ಠ ಪದ್ಧತಿಯೊಂದು ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮುದಾಯದಲ್ಲಿ ಇಂದಿಗೂ ಜಾರಿಯಲ್ಲಿದೆ. ಇದನ್ನೂ ಓದಿ: ಹೌದು, ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮುದಾಯದಲ್ಲಿ ತಂದೆಯೇ ತನ್ನ ಮಗಳನ್ನು ಮದುವೆಯಾಗಿ ಆಕೆಯೊಂದಿಗೆ ಸಂಸಾರ ನಡೆಸುವ ಕೆಟ್ಟ ಸಂಪ್ರದಾಯವಿದೆ. ಮಂಡಿ ಜನಾಂಗದಲ್ಲಿ ಹುಟ್ಟುವ ಪ್ರತಿ ಯುವತಿಯೂ ತನ್ನ ಮಲ ತಂದೆಯನ್ನೇ ಮದುವೆಯಾಗುತ್ತಾರಂತೆ. ಮಲ ತಂದೆಯನ್ನು ಗಂಡನನ್ನಾಗಿ ಸ್ವೀಕರಿಸಿ ಮಕ್ಕಳನ್ನು ಪಡೆಯುತ್ತಾರಂತೆ. ಆದರೆ ಇಲ್ಲಿ ಎಲ್ಲಾ ತಂದೆ ತನ್ನ ಮಕ್ಕಳನ್ನು ಮದುವೆಯಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಗಂಡನನ್ನು ಕಳೆದುಕೊಳ್ಳುವ ಮಹಿಳೆಗೆ ಮತ್ತೊಂದು ವಿವಾಹವಾಗುವ ಅವಕಾಶವಿದೆ. ಆದರೆ ಆಕೆಯನ್ನು ವಿವಾಹವಾಗುವ ವ್ಯಕ್ತಿ ತನ್ನ ಪತ್ನಿಗೆ ಮೊದಲ ಪತಿಯಿಂದ ಹುಟ್ಟಿರುವ ಹೆಣ್ಣು ಮಗಳನ್ನು ಮದುವೆಯಾಗಬಹುದು. ಅಂದರೆ ಆಕೆ ಮಲಮಗಳಾದರೂ ವಿಧವೆಯನ್ನು ವಿವಾಹವಾಗುವ ಜೊತೆಗೆ ಆಕೆಯ ಮಗಳನ್ನು ಮದುವೆಯಾಗುತ್ತಾರಂತೆ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಪತಿ ಸಾವನ್ನಪ್ಪಿದರೆ ಮಹಿಳೆ ಜೊತೆಗೆ ಆಕೆಯ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಸ್ವೀಕರಿಸಬೇಕಂತೆ. ಆಗ ತಾಯಿ-ಮಗಳಿಬ್ಬರಿಗೂ ಒಬ್ಬನೇ ಗಂಡನಾಗುತ್ತಾನೆ. ತಾಯಿ ತನ್ನ ಗಂಡನಿಂದ ಮಕ್ಕಳನ್ನು ಹೆತ್ತರೆ, ಇತ್ತ ಮಗಳು ಸಹ ತನ್ನ ಮಲತಂದೆಯಿಂದಲೇ ಮಕ್ಕಳನ್ನು ಪಡೆಯುತ್ತಾಳಂತೆ. ಆತ ತನ್ನ ಮಕ್ಕಳಿಗೆ ಅಜ್ಜ ಮತ್ತು ಅಪ್ಪನೂ ಅನ್ನುವುದೇ ವಿಪರ್ಯಾಸ. ದುರಂತವೆಂದರೆ ಈ ವಿಚಿತ್ರ ಪದ್ಧತಿಯನ್ನು ಮಂಡಿ ಜನಾಂಗ ಇಂದಿಗೂ ತಪ್ಪದೇ ಪಾಲಿಸಿಕೊಂಡು ಬರುತ್ತಿದೆಯಂತೆ. ಇದನ್ನೂ ಓದಿ: ಅಂದಹಾಗೆ ಈ ಕೆಟ್ಟಯನ್ನು ಪಾಲಿಸಿಕೊಂಡು ಬರುತ್ತಿರುವ ಹಿಂದಿನ ಕಾರಣವೇನೆಂದರೆ, ಒಬ್ಬ ವಿಧವೆಯನ್ನು ೨ನೇ ಮದುವೆಯಾದರೆ, ಆಕೆಯ ಮಗು ಅನಾತವಾಗುತ್ತದೆ. ಹೀಗಾಗಿ ತಾಯಿ ಮದುವೆಯಾಗುವ ವ್ಯಕ್ತಿಯನ್ನೇ ವರಿಸಿದರೆ, ಆ ವ್ಯಕ್ತಿ ಅವರಿಬ್ಬರನ್ನೂ ದೀರ್ಘಕಾಲದವರೆಗೆ ಚೆನ್ನಾಗಿ ನೋಡಿಕೊಳ್ಳಬಹುದು ಅನ್ನೋದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_737.txt b/zeenewskannada/data1_url7_500_to_1680_737.txt new file mode 100644 index 0000000000000000000000000000000000000000..a10c2181ad68da9d14b3dde3342092a719142db4 --- /dev/null +++ b/zeenewskannada/data1_url7_500_to_1680_737.txt @@ -0,0 +1 @@ +: 23 ಕೋಟಿ ಆಸ್ತಿಯನ್ನು ನಾಯಿ-ಬೆಕ್ಕಿನ ಹೆಸರಿಗೆ ಬರೆದ ವೃದ್ಧೆ! : ತನ್ನ ಮಕ್ಕಳು ತನ್ನನ್ನು ನಿರ್ಲಕ್ಷ್ಯಿಸಿದ್ದಾರೆಂಬ ಸಿಟ್ಟಿನಲ್ಲಿ ಶಾಂಘೈ ಮೂಲದ ಲಿಯು, ತನ್ನ ಹೆಸರಿನಲ್ಲಿದ್ದ ಮನೆ, ಹಣ ಸೇರಿದಂತೆ ಎಲ್ಲಾ ಆಸ್ತಿಯನ್ನು ತಾನು ಪ್ರೀತಿಯಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಬರೆದಿದ್ದಾರೆ. ನವದೆಹಲಿ:ತನ್ನನ್ನು ತಿರಸ್ಕಾರದಿಂದ ನೋಡುತ್ತಿದ್ದ ಮಕ್ಕಳಿಗೆ ಪಾಠ ಕಲಿಸಲು ಮಹಿಳೆಯೊಬ್ಬರು ತಮ್ಮ 28 ಕೋಟಿ(2.8 ಮಿಲಿಯನ್ ಡಾಲರ್) ರೂ. ಮೌಲ್ಯದ ಆಸ್ತಿಯನ್ನು ಮಕ್ಕಳ ಬದಲಿಗೆ ತನ್ನ ಸಾಕುಪ್ರಾಣಿಗಳ ಹೆಸರಿಗೆ ಬರೆದಿರುವ ವಿಚಿತ್ರ ಘಟನೆ ನಡೆದಿದೆ. ವರದಿಗಳ ಪ್ರಕಾರ, ಈ ಘಟನೆ ಚೀನಾದಲ್ಲಿ ನಡೆದಿದೆ. ಹೌದು, ಅನಾರೋಗ್ಯಕ್ಕೆ ತುತ್ತಾಗಿದ್ದ ಲಿಯು ಎಂಬ ಮಹಿಳೆ, ಮಕ್ಕಳು ಒಮ್ಮೆಯೂ ತನ್ನ ಆರೋಗ್ಯ ವಿಚಾರಿಸಲು ಬಂದಿಲ್ಲವೆಂದು ಕೋಪಗೊಂಡು ಬರೋಬ್ಬರಿ 28 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪ್ರೀತಿಯಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಬರೆದಿದ್ದಾರೆ. ಕ್ಕೆ ತುತ್ತಾದರೂ ಸಹ ಲಿಯುವನ್ನು ನೋಡಲು ಆಕೆಯ ಮಕ್ಕಳು ಒಮ್ಮೆಯೂ ಬಂದಿರಲಿಲ್ಲ. ಇದರಿಂದ ಕೋಪಗೊಂಡ ಆಕೆ ತನ್ನ ಆಸ್ತಿಯನ್ನೆಲ್ಲಾ ಸಾಕುಪ್ರಾಣಿಗಳ ಪರವಾಗಿ ವಿಲ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಈ ವೃದ್ಧ ಮಹಿಳೆ ತನ್ನ ವಯಸ್ಕ ಮಕ್ಕಳಿಗೆ 23 ಕೋಟಿ ರೂ. ವಿಲ್ ಮಾಡಿದ್ದರಂತೆ. ಆದರೆ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಆಕೆಯ ಮಕ್ಕಳು ತಲೆಕೆಡಿಸಿಕೊಳ್ಳದೆ, ಆಕೆಯನ್ನು ಭೇಟಿ ಮಾಡಿಲ್ಲವಂತೆ. ಹೀಗಾಗಿ ಇದರಿಂದ ನೊಂದ ಲಿಯು ತನ್ನ ವಿಲ್‌ಅನ್ನು ಬದಲಾಯಿಸಿದ್ದಾಳಂತೆ. ಇದನ್ನೂ ಓದಿ: ತನ್ನ ಮಕ್ಕಳು ತನ್ನನ್ನು ನಿರ್ಲಕ್ಷ್ಯಿಸಿದ್ದಾರೆಂಬ ಸಿಟ್ಟಿನಲ್ಲಿ ಶಾಂಘೈ ಮೂಲದ ಲಿಯು, ತನ್ನ ಹೆಸರಿನಲ್ಲಿದ್ದ ಮನೆ, ಹಣ ಸೇರಿದಂತೆ ಎಲ್ಲಾ ಆಸ್ತಿಯನ್ನು ತಾನು ಪ್ರೀತಿಯಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಬರೆದಿದ್ದಾರೆ. ಸ್ವಂತ ಮಕ್ಕಳೇ ನನ್ನನ್ನು ನೋಡಿಕೊಳ್ಳಲು ಬಂದಿಲ್ಲ. ಹೀಗಾಗಿ ಸಾಯುವವರೆಗೂ ನನ್ನ ಜೊತೆಯಾಗಿದ್ದ ನಾಯಿ ಮತ್ತು ಬೆಕ್ಕುಗಳಿಗೆ ನಾನು ಆಸ್ತಿ ಬರೆದಿದ್ದೇನೆ ಅಂತಾ ಲಿಯು ಹೇಳಿದ್ದಾಳೆ. ಲಿಯು ವಿಲ್​ ಪ್ರಕಾರ ಆಕೆಯ ಎಲ್ಲಾ ಹಣವನ್ನು ತನ್ನ ಸಾಕುಪ್ರಾಣಿಗಳು ಅಥವಾ ಅವುಗಳ ಸಂತತಿ ನೋಡಿಕೊಳ್ಳಲು ಬಳಸಬೇಕು ಅಂತಾ ಕಂಡಿಷನ್‌ ಹಾಕಿದ್ದಾರೆ. ಚೀನಾದ ಕಾನೂನು ತನ್ನ ಎಲ್ಲಾ ಹಣವನ್ನು ನೇರವಾಗಿ ಪ್ರಾಣಿಗಳ ಹೆಸರಿಗೆ ಮಾಡಬೇಕು. ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯವು ಅವುಗಳ ಉತ್ತರಾಧಿಕಾರ ವಹಿಸಬೇಕು ಅಂತಾ ಹೇಳಲಾಗಿದೆ. ಇದನ್ನೂ ಓದಿ: ಲಿಯು ತಮ್ಮ ಮಕ್ಕಳಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾರೆ.ಯನ್ನು ನೋಡಿಕೊಳ್ಳದ ಮಕ್ಕಳಿಗೆ ಒಂದು ರೂಪಾಯಿಯೂ ಸೇರಬಾರದು. ಅವರು ನಾಯಿ ಮತ್ತು ಬೆಕ್ಕುಗಳ ಹೆಸರಿಗೆ ತಮ್ಮ ಎಲ್ಲಾ ಆಸ್ತಿಯನ್ನು ಬರೆದಿರುವುದು ಸರಿಯಾಗಿಯೇ ಇದೆ ಎಂದು ಲಿಯು ಅವರ ಕಾರ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_738.txt b/zeenewskannada/data1_url7_500_to_1680_738.txt new file mode 100644 index 0000000000000000000000000000000000000000..575976311ae2ef3e4cad2a8444043dc67f48295d --- /dev/null +++ b/zeenewskannada/data1_url7_500_to_1680_738.txt @@ -0,0 +1 @@ +ವಿಶ್ವದ ಈ 27 ದೇಶಗಳು ಇಂದಿಗೂ ರೈಲು ಸೇವೆ ಪಡೆದುಕೊಂಡಿಲ್ಲ! : ಜಗತ್ತಿನಲ್ಲಿ ರೈಲುಗಳು ಕ್ರಿಸ್ತನ ಆರು ನೂರು ವರ್ಷಗಳ ಹಿಂದೆ ಗ್ರೀಸ್‌ನಲ್ಲಿ ಪ್ರಾರಂಭವಾದವು. ಇದು ಇಂದು ಸಾರಿಗೆಯ ಪ್ರಮುಖ ಸಾಧನವಾಗಿದೆ.. ಆದರೆ ಇಂದಿಗೂ ಅನೇಕ ದೇಶಗಳಲ್ಲಿ ರೈಲಿನ ಕುರುಹು ಇಲ್ಲ.. ಹಾಗಾದರೆ ಯಾವ ದೇಶಗಳು ರೈಲು ಸೇವೆಯನ್ನು ಹೊಂದಿಲ್ಲ ಎನ್ನುವುದರ ಮಾಹಿತಿ ಇಲ್ಲಿದೆ.. : ಮೊದಲನೆಯದಾಗಿ, ಕಲ್ಲಿದ್ದಲು ಮತ್ತು ಉಗಿ ಎಂಜಿನ್‌ಗಳೊಂದಿಗೆ ರೈಲುಗಳನ್ನು ಓಡಿಸಲು ಪ್ರಾರಂಭಿಸಲಾಯಿತು.. ಇದರಿಂದ ಈ ರೈಲುಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತಿದ್ದವು.. ಇದಾದ ನಂತರ ವಾಣಿಜ್ಯ ರೈಲುಗಳು ಆರಂಭಗೊಂಡವು. ಇದರಿಂದ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಹೆಚ್ಚು ಅನುಕೂಲವಾಯಿತು. ಈಗ ಅನೇಕ ದೇಶಗಳಲ್ಲಿ ರೈಲ್ವೆ ಸಾಮಾನ್ಯ ಜೀವನದ ಭಾಗವಾಗಿದೆ. ಇದು ಪ್ರತಿದಿನ ಜನರನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಕರೆದೊಯ್ಯುವುದು ಮಾತ್ರವಲ್ಲದೆ ವ್ಯವಹಾರದ ದೃಷ್ಟಿಕೋನದಿಂದ ಮುಖ್ಯವಾಗಿದೆ.. ಭಾರತದಲ್ಲಿ ಪ್ರತಿದಿನ 11 ಸಾವಿರ ರೈಲುಗಳು ಸೇವೆ ನೀಡುತ್ತವೆ.. ಪ್ರಪಂಚದ ಅತಿದೊಡ್ಡ ರೈಲು ಜಾಲವೆಂದರೆ ಅದು ಅಮೆರಿಕ... ಆದರೆ ರೈಲು ನೆಟ್‌ವರ್ಕ್ ಅಥವಾ ರೈಲುಗಳು ಓಡದ ಇನ್ನೂ ಅನೇಕ ದೇಶಗಳು ಜಗತ್ತಿನಲ್ಲಿವೆ ಎಂಬುದು ನಿಮಗೆ ತಿಳಿದಿದೆಯೇ. ಹಾಗಾದರೆ ಆ ದೇಶಗಳು ಯಾವುವು ಎಂದು ತಿಳಿಯೋಣ. ಇದನ್ನೂ ಓದಿ- ಈ ದೇಶಗಳಲ್ಲಿ ಯಾವುದೇ ರೈಲು ಜಾಲವಿಲ್ಲ:ರೈಲು ಜಾಲವನ್ನು ಹೊಂದಿರದ ಹೆಚ್ಚಿನ ದೇಶಗಳು ಸಣ್ಣ ಮತ್ತು ದ್ವೀಪ ರಾಷ್ಟ್ರಗಳಾಗಿವೆ. ಉದಾಹರಣೆಗೆ, ಭಾರತದ ನೆರೆಯ ದೇಶ ಭೂತಾನ್ ಸ್ವತಃ ರೈಲು ಜಾಲವನ್ನು ಹೊಂದಿಲ್ಲ. ಆದರೆ ಈಗ ಭಾರತವು ಅಲ್ಲಿ ರೈಲು ಮಾರ್ಗವನ್ನು ನಿರ್ಮಿಸುತ್ತಿದೆ, ಅದರ ಕೆಲಸವು 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ- ಇದಲ್ಲದೆ, ಅಂಡೋರಾ, ಭೂತಾನ್, ಸೈಪ್ರಸ್, ಪೂರ್ವ ಟಿಮೋರ್, ಗಿನಿಯಾ-ಬಿಸ್ಸಾವು, ಐಸ್ಲ್ಯಾಂಡ್, ಕುವೈತ್, ಲಿಬಿಯಾ, ಮಕಾವು, ಮಾಲ್ಟಾ, ಮಾರ್ಷಲ್ ದ್ವೀಪಗಳು, ಮಾರಿಷಸ್, ಮೈಕ್ರೋನೇಷಿಯಾ, ನೈಜರ್, ಓಮನ್, ಪಪುವಾ ನ್ಯೂ ಗಿನಿಯಾ, ಕತಾರ್, ರುವಾಂಡಾ, ಸ್ಯಾನ್ ಮರಿನೋ, ಸೊಲೊಮನ್ ದ್ವೀಪಗಳು, ಸೊಮಾಲಿಯಾ, ಸುರಿನಾಮ್, ಟೊಂಗಾ, ಟ್ರಿನಿಡಾಡ್ ಮತ್ತು ಟೊಬಾಗೊ, ಟುವಾಲು, ವನವಾಟು ಮತ್ತು ಯೆಮೆನ್‌ನಲ್ಲಿ ಇನ್ನೂ ಯಾವುದೇ ರೈಲು ಜಾಲವಿಲ್ಲ. ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿಯೂ ರೈಲು ಜಾಲವಿಲ್ಲ:ಈ ಪಟ್ಟಿಯಲ್ಲಿ ರೈಲು ಜಾಲವಿಲ್ಲದ ವಿಶ್ವದ ಶ್ರೀಮಂತ ರಾಷ್ಟ್ರಗಳಾದ ಕತಾರ್, ಕುವೈತ್ ಮತ್ತು ಓಮನ್‌ಗಳ ಹೆಸರುಗಳೂ ಸೇರಿವೆ. ಅಲ್ಲಿ, ರಸ್ತೆ ಸಾರಿಗೆಯ ಮೂಲಕ ಮಾತ್ರ ಕೆಲಸ ಮಾಡಲಾಗುತ್ತಿದೆ.. ಯಾವುದೇ ರೈಲು ಜಾಲವನ್ನು ನಿರ್ಮಿಸಲಾಗಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_739.txt b/zeenewskannada/data1_url7_500_to_1680_739.txt new file mode 100644 index 0000000000000000000000000000000000000000..ba8d6507280e2e4a0723e1de862e0ba4f6fcfb2a --- /dev/null +++ b/zeenewskannada/data1_url7_500_to_1680_739.txt @@ -0,0 +1 @@ +: ವಿಶ್ವದ ಅತ್ಯಂತ ಬಡ ದೇಶಗಳು ಯಾವುವು ಗೊತ್ತಾ? : ಯಾವ ದೇಶಗಳು ಅನಕ್ಷರತೆ, ಬಡತನ, ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿವೆ ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದರೆ ಇಲ್ಲಿ ತಿಳಿಯಿರಿ.. : ಒಂದು ಕಡೆ ಬೆಳಕಿದ್ದರೆ ಇನ್ನೊಂದು ಕಡೆ ಕತ್ತಲೆ ಎಂಬುದು ಸಾರ್ವತ್ರಿಕ ನಿಯಮ. ಇಂದಿಗೂ ಜಗತ್ತಿನಲ್ಲಿ ಸಾಕಷ್ಟು ದೇಶಗಳಲ್ಲಿ ತಿನ್ನಲು ಸಾಕಷ್ಟು ಆಹಾರವಿಲ್ಲ. ಆ ದೇಶಗಳ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಜನರ ಮೂಲಭೂತ ಅಗತ್ಯಗಳಲ್ಲದೇ ಅನಕ್ಷರತೆ, ಬಡತನ, ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿವೆ. ಇದೀಗ ನಾವು ವಿಶ್ವದ ಬಡ ದೇಶಗಳ ಬಗ್ಗೆ ತಿಳಿಯೋಣ.. ದಕ್ಷಿಣ ಸುಡಾನ್:ಆಫ್ರಿಕಾದ ದಕ್ಷಿಣ ಸುಡಾನ್ ದೇಶವು ವಿಶ್ವದ ಅತ್ಯಂತ ಬಡ ದೇಶವಾಗಿದೆ. ದಕ್ಷಿಣ ಸುಡಾನ್‌ನಲ್ಲಿ 11 ಮಿಲಿಯನ್ ಜನರು ತೀವ್ರ ಬಡತನವನ್ನು ಎದುರಿಸುತ್ತಿದ್ದಾರೆ. ಜುಬಾ ದಕ್ಷಿಣ ಸುಡಾನ್‌ನ ರಾಜಧಾನಿ. 2011 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಹೇರಳವಾದ ತೈಲ ಸಂಪನ್ಮೂಲಗಳ ಹೊರತಾಗಿಯೂ, ದಕ್ಷಿಣ ಸುಡಾನ್ ತನ್ನ ಆರ್ಥಿಕತೆಯನ್ನು ಇನ್ನೂ ಬಲಪಡಿಸಿಕೊಂಡಿಲ್ಲ. ಇದನ್ನೂ ಓದಿ- ಬುರುಂಡಿ:ಬುರುಂಡಿ ವಿಶ್ವದ ಎರಡನೇ ಬಡ ರಾಷ್ಟ್ರವಾಗಿದೆ. ದೇಶವು ದೀರ್ಘಕಾಲದವರೆಗೆ ಅಂತರ್ಯುದ್ಧವನ್ನು ಎದುರಿಸುತ್ತಿದ್ದು.. ಇಲ್ಲಿನ ಶೇ.80 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಬುರುಂಡಿಯು ನೀರು ಮತ್ತು ವಿದ್ಯುತ್‌ನಂತಹ ಮೂಲಭೂತ ವಿಷಯಗಳಿಗಾಗಿ ಇನ್ನೂ ಹೆಣಗಾಡಬೇಕಾಗಿದೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್:ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ವಿಶ್ವದ ಮೂರನೇ ಬಡ ರಾಷ್ಟ್ರವಾಗಿದೆ. ಆದರೆ ಚಿನ್ನ, ತೈಲ, ಯುರೇನಿಯಂ ಮತ್ತು ವಜ್ರಗಳಂತಹ ಅನೇಕ ಅಮೂಲ್ಯ ರತ್ನಗಳನ್ನು ಹೊಂದಿದ್ದರೂ, ಈ ದೇಶವು ಬಡತನದಲ್ಲಿ ಮುಳುಗಿದೆ. ಈ ದೇಶದ ಒಟ್ಟು ಜನಸಂಖ್ಯೆ 55 ಲಕ್ಷ. ಇದನ್ನೂ ಓದಿ- ಸೊಮಾಲಿಯಾ:ಸೊಮಾಲಿಯಾ ವಿಶ್ವದ ನಾಲ್ಕನೇ ಬಡ ದೇಶವಾಗಿದೆ. ದೇಶಾದ್ಯಂತ ಅಸ್ಥಿರತೆ, ಮಿಲಿಟರಿ ದಬ್ಬಾಳಿಕೆ ಮತ್ತು ಕಡಲ್ಗಳ್ಳತನದಿಂದ ದೇಶವು ಪೀಡಿತವಾಗಿದೆ. ಸೊಮಾಲಿಯಾ 1960 ರಲ್ಲಿ ಸ್ವಾತಂತ್ರ್ಯ ಪಡೆಯಿತು. ಆದರೆ ಇನ್ನೂ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಈ ದೇಶದ ಒಟ್ಟು ಜನಸಂಖ್ಯೆ 1 ಕೋಟಿ 26 ಲಕ್ಷ. ಕಾಂಗೋ:ಕಾಂಗೋ ವಿಶ್ವದ ಐದನೇ ಬಡ ರಾಷ್ಟ್ರವಾಗಿದೆ. ಸರ್ವಾಧಿಕಾರ, ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರವು ಕಾಂಗೋದಲ್ಲಿ ಪರಿಸ್ಥಿತಿಯನ್ನು ಹದಗೆಡಿಸಿವೆ. ಕಾಂಗೋಲೀಸ್ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರು ದಿನಕ್ಕೆ ಎರಡು ಡಾಲರ್‌ಗಳನ್ನು (166 ) ಪಡೆಯಲು ಸಾಧ್ಯವಿಲ್ಲ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_74.txt b/zeenewskannada/data1_url7_500_to_1680_74.txt new file mode 100644 index 0000000000000000000000000000000000000000..d45fcddadebc0823d592cdc225229cc552c3f4c7 --- /dev/null +++ b/zeenewskannada/data1_url7_500_to_1680_74.txt @@ -0,0 +1 @@ +ಸಂಸತ್ತಿನಲ್ಲಿ ಯಾವ ಸಂಸದ ಯಾವ ಸ್ಥಳದಲ್ಲಿ ಕುಳಿತುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದು ಹೇಗೆ ಗೊತ್ತೇ? : ಸಂಸತ್ತಿನ ಉಭಯ ಸದನಗಳಲ್ಲಿ ಸಂಸದರ ಆಸನ ವ್ಯವಸ್ಥೆಯನ್ನು ನಿಗದಿತ ನಿಯಮಗಳ ಪ್ರಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಯಾವ ಸಂಸದರು ಎಲ್ಲಿ ಕುಳಿತುಕೊಳ್ಳಬೇಕು ಎಂಬ ನಿರ್ಧಾರ ಲೋಕಸಭೆಯ ಸ್ಪೀಕರ್ ಕೈಯಲ್ಲಿದೆ. ಇದುವರೆಗಿನ ವ್ಯವಸ್ಥೆಯಲ್ಲಿ ಲೋಕಸಭೆ ಸ್ಪೀಕರ್ ಸ್ಥಾನದ ಬಲಭಾಗದಲ್ಲಿ ಆಡಳಿತ ಪಕ್ಷದ ಸಂಸದರು ಮತ್ತು ಎಡಭಾಗದಲ್ಲಿ ವಿರೋಧ ಪಕ್ಷದ ಸಂಸದರು ಕುಳಿತುಕೊಳ್ಳುತ್ತಾರೆ.ಈ ಬಾರಿ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಲ್ಲಿಂದ ಗೆಲ್ಲುವ ಸದಸ್ಯರು ಲೋಕಸಭೆಯಲ್ಲಿ ಕುಳಿತುಕೊಳ್ಳಲಿದ್ದಾರೆ. : ನವದೆಹಲಿ:ಸುಮಾರು ಎರಡು ತಿಂಗಳ ಕಾಲ ನಡೆದ ಚುನಾವಣಾ ಪ್ರಕ್ರಿಯೆಯ ನಂತರ, ಚುನಾವಣಾ ಆಯೋಗವು ಎಲ್ಲಾ ವಿಜೇತ ಸಂಸದರ ಹೆಸರುಗಳ ಪಟ್ಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಸ್ತಾಂತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸರ್ಕಾರ ರಚಿಸಲಿದ್ದು, ನಾಳೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಲ್ಲಾ ಹೊಸ ಸಂಸದರಿಗೆ ಲೋಕಸಭೆಯಲ್ಲಿ ಕುಳಿತುಕೊಳ್ಳಲು ಸ್ಥಾನಗಳನ್ನು ನೀಡಲಾಗುವುದು. ಆದರೆ ಈ ಆಸನ ವ್ಯವಸ್ಥೆ ಹೇಗೆ ಇರುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ. ಸಂಸತ್ತಿನ ಉಭಯ ಸದನಗಳಲ್ಲಿ ಸಂಸದರ ಆಸನ ವ್ಯವಸ್ಥೆಯನ್ನು ನಿಗದಿತ ನಿಯಮಗಳ ಪ್ರಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಯಾವ ಸಂಸದರು ಎಲ್ಲಿ ಕುಳಿತುಕೊಳ್ಳಬೇಕು ಎಂಬ ನಿರ್ಧಾರ ಲೋಕಸಭೆಯ ಸ್ಪೀಕರ್ ಕೈಯಲ್ಲಿದೆ. ಇದುವರೆಗಿನ ವ್ಯವಸ್ಥೆಯಲ್ಲಿ ಲೋಕಸಭೆ ಸ್ಪೀಕರ್ ಸ್ಥಾನದ ಬಲಭಾಗದಲ್ಲಿ ಆಡಳಿತ ಪಕ್ಷದ ಸಂಸದರು ಮತ್ತು ಎಡಭಾಗದಲ್ಲಿ ವಿರೋಧ ಪಕ್ಷದ ಸಂಸದರು ಕುಳಿತುಕೊಳ್ಳುತ್ತಾರೆ.ಈ ಬಾರಿ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಲ್ಲಿಂದ ಗೆಲ್ಲುವ ಸದಸ್ಯರು ಲೋಕಸಭೆಯಲ್ಲಿ ಕುಳಿತುಕೊಳ್ಳಲಿದ್ದಾರೆ. ಇದನ್ನೂ ಓದಿ: ಸದಸ್ಯರ ಆಸನ ನಿರ್ಧರಿಸುವ ಹೊಣೆ ಲೋಕಸಭಾ ಸ್ಪೀಕರ್ ದ್ದು ಲೋಕಸಭೆಯ ನಿಯಮ 4 ರ ಪ್ರಕಾರ, ಲೋಕಸಭೆಯ ಸ್ಪೀಕರ್ ಸಂಸದರ ಆಸನ ಸ್ಥಾನಗಳನ್ನು ನಿರ್ಧರಿಸುತ್ತಾರೆ. ಲೋಕಸಭೆಯಲ್ಲಿ ಸಂಸದರ ಆಸನಕ್ಕೆ ಸಂಬಂಧಿಸಿದ ಅಗತ್ಯ ಸೂಚನೆಗಳನ್ನು ಷರತ್ತು 122 (ಎ) ನಲ್ಲಿ ದಾಖಲಿಸಲಾಗಿದೆ. ಈ ಷರತ್ತಿನಲ್ಲಿ, ಯಾವುದೇ ಪಕ್ಷದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಆಸನದ ಸ್ಥಾನವನ್ನು ನಿರ್ಧರಿಸುವ ಹಕ್ಕನ್ನು ಸ್ಪೀಕರ್‌ಗೆ ನೀಡಲಾಗಿದೆ. ಲೋಕಸಭೆ ಸ್ಪೀಕರ್ ಅವರು ಯಾವ ಪಕ್ಷದ ಸದಸ್ಯರಾಗಿದ್ದರೂ ಹಿರಿಯ ಸಂಸದರು ಮುಂಭಾಗದಲ್ಲಿ ಸ್ಥಾನಗಳನ್ನು ಪಡೆಯುವಂತೆ ಯಾವಾಗಲೂ ಕಾಳಜಿ ವಹಿಸುತ್ತಾರೆ. - ಸಭಾಧ್ಯಕ್ಷರ ಪೀಠವು ಸದನದ ಬಲಭಾಗದಲ್ಲಿದೆ.-ಸಭಾಧ್ಯಕ್ಷರ ಪೀಠದ ಬಲಭಾಗದಲ್ಲಿ ಆಡಳಿತ ಪಕ್ಷದ ಸದಸ್ಯರು ಕುಳಿತುಕೊಳ್ಳುತ್ತಾರೆ.-ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ಪೀಠದ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾರೆ.-ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಸದಸ್ಯರು ಸದನದ ಮಧ್ಯಭಾಗದಲ್ಲಿ ಕುಳಿತಿದ್ದಾರೆ. ಇದನ್ನೂ ಓದಿ: ಆಡಳಿತ ಪಕ್ಷವು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳನ್ನು ಒಳಗೊಂಡಿದೆ. ವಿರೋಧ ಪಕ್ಷವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) ಮತ್ತು ಅದರ ಮಿತ್ರಪಕ್ಷಗಳನ್ನು ಒಳಗೊಂಡಿದೆ. ಸಣ್ಣ ಪಕ್ಷಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ತೆಲುಗು ದೇಶಂ ಪಕ್ಷ (ಟಿಡಿಪಿ), ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ), ಮತ್ತು ಬಿಜು ಜನತಾ ದಳ (ಬಿಜೆಡಿ) ಮುಂತಾದ ಪಕ್ಷಗಳು ಸೇರಿವೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರದ ಸದಸ್ಯರನ್ನು ಸ್ವತಂತ್ರ ಸದಸ್ಯರು ಎಂದು ಕರೆಯಲಾಗುತ್ತದೆ. ಎಲ್ಲಾ ಸದಸ್ಯರು ಸದನದಲ್ಲಿ ಸಮಾನ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಮತ್ತು ಅವರ ಅಭಿಪ್ರಾಯವನ್ನು ಹೇಳಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಆಸನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಶಾಸಕಾಂಗ ಪ್ರಕ್ರಿಯೆಯಲ್ಲಿ ಎಲ್ಲಾ ಪಕ್ಷಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಸದಸ್ಯರು ಸದನದ ನಿಯಮಗಳನ್ನು ಪಾಲಿಸಬೇಕು ಮತ್ತು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಮಾತ್ರ ಕುಳಿತುಕೊಳ್ಳಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_740.txt b/zeenewskannada/data1_url7_500_to_1680_740.txt new file mode 100644 index 0000000000000000000000000000000000000000..cd492d5da1b4acf0097817371dd0296e0d715ea3 --- /dev/null +++ b/zeenewskannada/data1_url7_500_to_1680_740.txt @@ -0,0 +1 @@ +: ಒಂದು ಮಗು ಮಾಡಿಕೊಂಡರೆ 62 ಲಕ್ಷ ರೂಪಾಯಿಗಳ ಬೋನಸ್! ವಿಚಿತ್ರವಾಗಿದೆ ಈ ಕಂಪನಿ ಉದ್ಯೋಗಿಗಳಿಗೆ ನೀಡುತ್ತಿರುವ ಆಫರ್ : ತನ್ನ ಕಂಪನಿಯ ಉದ್ಯೋಗಿಗೆ ಮಗುವಾದರೆ ಆ ಉದ್ಯೋಗಿಗೆ 100 ಮಿಲಿಯನ್ ಕೊರಿಯನ್ ವನ್ ಅಂದರೆ ಅಂದಾಜು 62.23 ಲಕ್ಷ ರೂಪಾಯಿ ನೀಡಲಾಗುತ್ತದೆ. :ದಕ್ಷಿಣ ಕೊರಿಯಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡಿದ ಮೇಲೆ ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತಿದೆ. ತನ್ನ ಕಂಪನಿಯ ಉದ್ಯೋಗಿಗೆ ಮಗುವಾದರೆ ಆ ಉದ್ಯೋಗಿಗೆ 100 ಮಿಲಿಯನ್ ಕೊರಿಯನ್ ವನ್ ಅಂದರೆ ಅಂದಾಜು 62.23 ಲಕ್ಷ ರೂಪಾಯಿ ನೀಡಲಾಗುತ್ತದೆ. ಸಿಯೋಲ್ ಮೂಲದ ನಿರ್ಮಾಣ ಕಂಪನಿ ಗ್ರೂಪ್ ತನ್ನ ಉದ್ಯೋಗಿಗಳಿಗೆ ಈ ಆಫರ್ ನೀಡಿದೆ. 2021 ರ ನಂತರ 70 ಮಕ್ಕಳಿಗೆ ಜನ್ಮ ನೀಡಿದ ಉದ್ಯೋಗಿಗಳಿಗೆ ಕಂಪನಿಯು ಒಟ್ಟು 7 ಬಿಲಿಯನ್ ವಾನ್ ($5.25 ಮಿಲಿಯನ್ ಅಥವಾ ಅಂದಾಜು ₹43 ಕೋಟಿ) ಪಾವತಿಸಲಿದೆ. ಈ ಆಫರ್ ನಿಜಕ್ಕೂ ವಿಚಿತ್ರವೆನಿಸಬಹುದು. ಆದರೆ ದಕ್ಷಿಣ ಕೊರಿಯಾಕ್ಕೆ ಇದು ಎಚ್ಚರಿಕೆಯ ಗಂಟೆಯಂತಿದೆ. ಮೂರು ಮಕ್ಕಳಾದರೆ ಮನೆ :ಕಂಪನಿಯ ಅಧ್ಯಕ್ಷಪ್ರಕಾರ, ಈ ಮೊತ್ತವು ಮಕ್ಕಳನ್ನು ಬೆಳೆಸುವಲ್ಲಿ ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ. ಇನ್ನುಯಾವ ಉದ್ಯೋಗಿಗೆ ಮೂರು ಮಕ್ಕಳಾ ಗುತ್ತದೆಯೋ ಆ ಉದ್ಯೋಗಿಗೆಗೆ ಮನೆ ನೀಡುವ ಆಫರ್ ಕೂಡಾ ಇದೆ. ಮನೆ ಅಥವಾ ನಗದು ಈ ಎರಡರ ಪೈಕಿ ಯಾವುದನ್ನಾದರೂ ಉದ್ಯೋಗಿ ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರ ಮನೆ ನಿರ್ಮಾಣಕ್ಕೆ ಭೂಮಿ ನೀಡಿದರೆ, ಮೂರು ಮಕ್ಕಳಿರುವ ಉದ್ಯೋಗಿಗಳಿಗೆ ಮನೆ ನಿರ್ಮಿಸಿ ಕೊಡಲು ಕಂಪನಿ ಸಿದ್ದವಿದೆ. ಇಲ್ಲವಾದರೆ 2.25 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸುಮಾರು 1.86 ಕೋಟಿ ರೂ. ನಗದು ನೀಡಲಾಗುವುದು. ಬೂಯಾಂಗ್ ಗ್ರೂಪ್ ಹೊರತಾಗಿ, ಅನೇಕ ಇತರ ಕಂಪನಿಗಳು ಕೂಡಾ ಮಗು ಮಾಡಿಕೊಳ್ಳುವ ಉದ್ಯೋಗಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತಿವೆ. ಇದನ್ನೂ ಓದಿ : ಚೀನಾದ ಕಂಪನಿಯೂ ನೀಡಿದೆ ಇಂತಹ ಆಫರ್ :ದಕ್ಷಿಣ ಕೊರಿಯಾದಂತೆ ಚೀನಾ ಕೂಡ ಜನನ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಕಳೆದ ವರ್ಷ, ಚೀನಾದ ಅತಿದೊಡ್ಡ ಆನ್‌ಲೈನ್ ಟ್ರಾವೆಲ್ ಏಜೆನ್ಸಿ ಕೂಡ ಇದೇ ಮಾರ್ಗದಲ್ಲಿ ಕಾರ್ಮಿಕರಿಗೆ ಆಫರ್ ನೀಡಿತ್ತು.ಕಂಪನಿಯಲ್ಲಿ ಮೂರು ವರ್ಷಗಳನ್ನು ಪೂರೈಸಿದ ಉದ್ಯೋಗಿಗಳು ಮಗುವನ್ನು ಹೊಂದಿದ್ದರೆ, ಮಗುವಿಗೆ ಐದು ವರ್ಷ ತುಂಬುವವರೆಗೆ ಅವರು ಪ್ರತಿ ವರ್ಷ 10,000 ಯುವಾನ್ ($1,376 ಅಥವಾ ಅಂದಾಜು 1.14 ಲಕ್ಷ ರೂ.) ನೀಡಲಾಗುವುದು. ಜನಸಂಖ್ಯೆಯ ಸಮಯದ ಬಾಂಬ್!ಸೇರಿದಂತೆ ಪೂರ್ವ ಏಷ್ಯಾದ ಹಲವು ದೇಶಗಳಲ್ಲಿ ಜನಸಂಖ್ಯೆ ಅತ್ಯಂತ ವಿರಳವಾಗಿದೆ. ದಕ್ಷಿಣ ಕೊರಿಯಾದ ಫರ್ಟಿಲಿಟಿ ರೇಟ್ (0.78) ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಮುಂದಿನ ವರ್ಷದ ವೇಳೆಗೆ 0.65ಕ್ಕೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದೇ ವೇಗ ಮುಂದುವರಿದರೆ, 2100 ರ ವೇಳೆಗೆ ದಕ್ಷಿಣ ಕೊರಿಯಾದ ಜನಸಂಖ್ಯೆಯು ಕೇವಲ 24 ಮಿಲಿಯನ್‌ಗೆ ಅರ್ಧಕ್ಕೆ ಇಳಿಯುತ್ತದೆ. 2022 ರಲ್ಲಿ 249,000 ಶಿಶುಗಳು ಜನಿಸುವ ನಿರೀಕ್ಷೆಯಿದೆ. ಆದರೆ ದಕ್ಷಿಣ ಕೊರಿಯಾ ತನ್ನ ಕಾರ್ಮಿಕ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಪ್ರತಿ ವರ್ಷ ಕನಿಷ್ಠ 500,000 ಶಿಶುಗಳ ಅಗತ್ಯವಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_741.txt b/zeenewskannada/data1_url7_500_to_1680_741.txt new file mode 100644 index 0000000000000000000000000000000000000000..86087e2b334e1e567c12eaeb24833c18f85a592e --- /dev/null +++ b/zeenewskannada/data1_url7_500_to_1680_741.txt @@ -0,0 +1 @@ +: ಪಾಕಿಸ್ತಾನದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ, 10 ಪೊಲೀಸರು ಹುತಾತ್ಮ, 6 ಮಂದಿಗೆ ಗಾಯ : ಸೋಮವಾರ ಮುಂಜಾನೆ ಉತ್ತರ ಪಾಕಿಸ್ತಾನದ ಪೊಲೀಸ್ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದು ಈ ದಾಳಿಯಲ್ಲಿ ಕನಿಷ್ಠ ಹತ್ತು ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಕಮಾಂಡರ್ ತಿಳಿಸಿದ್ದಾರೆ. :ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರೇ ಮೂರು ದಿನವಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ನಿನ್ನೆಯಷ್ಟೇ (ಫೆ. 04) ಬಲೂಚಿಸ್ತಾನದ ನುಷ್ಕಿ ಜಿಲ್ಲೆಯಲ್ಲಿರುವ ಪಾಕಿಸ್ತಾನದ ಚುನಾವಣಾ ಆಯೋಗದ () ಕಚೇರಿಯ ಹೊರಗೆ ಸ್ಫೋಟ ಸಂಭವಿಸಿತ್ತು. ಇದೀಗ ಇಂದು (ಫೆ. 05) ಬೆಳಿಗ್ಗೆ ಪಾಕಿಸ್ತಾನದ ದೇರಾ ಇಸ್ಮಾಯಿಲ್ ಖಾನ್‌ನ ಚೋಡ್ವಾನ್ ಪೊಲೀಸ್ ಠಾಣೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಈ ದಾಳಿಯಲ್ಲಿ 10 ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆಸ್ನೈಪರ್‌ಗಳೊಂದಿಗೆ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದಾರೆ. ಕಟ್ಟಡವನ್ನು ಪ್ರವೇಶಿಸಿದ ನಂತರ, ಭಯೋತ್ಪಾದಕರು ಗ್ರೆನೇಡ್‌ಗಳನ್ನು ಬಳಸಿದ್ದು ಈ ದುರ್ಘಟನೆಯಲ್ಲಿ ಹತ್ತು ಮಂದಿ ಪೊಲೀಸರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಿದೆ. ಆದಾಗ್ಯೂ, ಪೊಲೀಸ್ ಠಾಣೆ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಲಾಗಿದೆ. ಫೆಬ್ರವರಿ 8 ರಂದು ದೇಶದಲ್ಲಿ ನಡೆಯಲಿರುವಗೆ ಮೂರು ದಿನಗಳ ಮೊದಲು ಈ ದಾಳಿ ನಡೆದಿದೆ. ಕಳೆದ ಕೆಲವು ದಿನಗಳಲ್ಲಿ ಖೈಬರ್ ಪಖ್ತುಂಖ್ವಾದ ಗಡಿ ಪ್ರದೇಶಗಳು ಪಾಕಿಸ್ತಾನ ತಾಲಿಬಾನ್, ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಗುಂಪುಗಳು ಸರ್ಕಾರ ಮತ್ತು ಭದ್ರತಾ ಗುರಿಗಳ ಮೇಲೆ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೂ ಕಾರಣವಾಗಿದೆ. ಇದನ್ನೂ ಓದಿ- ಪಾಕಿಸ್ತಾನದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಉಗ್ರರ ದಾಳಿ:ಇದಕ್ಕೂ ಮುನ್ನ ರಾಷ್ಟ್ರೀಯ ಅಸೆಂಬ್ಲಿ ಅಭ್ಯರ್ಥಿ ರೆಹಾನ್ ಝೆಬ್ ಖಾನ್ ಅವರನ್ನು ಜನವರಿ 31 ರಂದು ಅಫ್ಘಾನ್ ಗಡಿಯ ಬುಡಕಟ್ಟು ಜಿಲ್ಲೆಯಲ್ಲಿ ಅವರ ನಾಲ್ವರು ಸಹೋದ್ಯೋಗಿಗಳೊಂದಿಗೆ ಗುಂಡಿಕ್ಕಿ ಕೊಲ್ಲಲಾಯಿತು. ಅಭ್ಯರ್ಥಿಯು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗ ಎಂದು ಹೇಳಿಕೊಂಡಿದ್ದಾರೆ. ಜನವರಿ 30 ರಂದು, ಬಲೂಚಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 2 ನಾಗರಿಕರು ಮತ್ತು 4 ಕಾನೂನು ಜಾರಿ ಏಜೆಂಟ್ ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದರು. ಬಲೂಚಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಪ್ರತ್ಯೇಕತಾವಾದಿ ಗುಂಪುಗಳಲ್ಲಿ ಒಂದಾದ ಬಲೂಚ್ ಲಿಬರೇಶನ್ ಆರ್ಮಿ () ದಾಳಿಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ. ಇದನ್ನೂ ಓದಿ- ವಿಶೇಷವಾಗಿ ಪಶ್ಚಿಮ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳವು ಚುನಾವಣೆಯ ವಿಳಂಬದ ಸಾಧ್ಯತೆಯನ್ನು ಹೆಚ್ಚಿಸಿದೆ. ಆದರೆ, ಪಾಕಿಸ್ತಾನದ ಸೇನೆ ಮತ್ತು ಭದ್ರತಾ ಏಜೆನ್ಸಿಗಳ ಸಹಾಯದಿಂದ ಚುನಾವಣೆ ನಡೆಸಲು ಸಿದ್ಧ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_742.txt b/zeenewskannada/data1_url7_500_to_1680_742.txt new file mode 100644 index 0000000000000000000000000000000000000000..c35d2f66e7466347eb18c564b7c38df7847049d4 --- /dev/null +++ b/zeenewskannada/data1_url7_500_to_1680_742.txt @@ -0,0 +1 @@ +: ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಲೂಚಿಸ್ತಾನದ ಚುನಾವಣಾ ಆಯೋಗದ ಕಚೇರಿ ಹೊರಗೆ ಸ್ಫೋಟ : ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಇದಕ್ಕೂ ಮುನ್ನ ಭಾನುವಾರ (ಫೆಬ್ರವರಿ 04) ಬಲೂಚಿಸ್ತಾನದ ನುಷ್ಕಿ ಜಿಲ್ಲೆಯಲ್ಲಿರುವ ಪಾಕಿಸ್ತಾನದ ಚುನಾವಣಾ ಆಯೋಗದ () ಕಚೇರಿಯ ಹೊರಗೆ ಸ್ಫೋಟ ಸಂಭವಿಸಿದೆ. :ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಈ ಹೊತ್ತಿನಲ್ಲಿ, ಬಲೂಚಿಸ್ತಾನದ ನುಷ್ಕಿ ಜಿಲ್ಲೆಯ ಪಾಕಿಸ್ತಾನ ಚುನಾವಣಾ ಆಯೋಗದ (ಇಸಿಪಿ) ಕಚೇರಿಯ ಹೊರಗೆ ಭಾನುವಾರ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಆದಾಗ್ಯೂ, ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ,ದ (ಇಸಿಪಿ) ಕಚೇರಿಯ ಗೇಟ್‌ನ ಹೊರಗೆ ಸ್ಫೋಟಕವನ್ನು ಸ್ಫೋಟಿಸಲಾಗಿದೆ. ಘಟನೆ ಬಳಿಕ ಇಡೀ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಆರೋಪಿಗಳನ್ನು ಸೆರೆಹಿಡಿಯಲು ಶೋಧ ಕಾರ್ಯ ಮುಂದುವರೆದಿದೆ. ಸ್ಫೋಟದ ಸ್ವರೂಪವನ್ನು ನಿರ್ಧರಿಸಲು ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ನ್ಯೂಸ್ ವರದಿ ಮಾಡಿದೆ. ಇದನ್ನೂ ಓದಿ- ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೂ ಮೊದಲು ಸ್ಫೋಟ-ಇದೇ ಮೊದಲೇನಲ್ಲ!ಗಮನಾರ್ಹವಾಗಿಗೂ ಮುನ್ನ ಸ್ಫೋಟ ಸಂಭವಿಸಿರುವುದು ಇದೇ ಮೊದಲೇನಲ್ಲ. ಕಳೆದ ವಾರ, ಪಾಕಿಸ್ತಾನದ ಚುನಾವಣಾ ಆಯೋಗದ () ಕರಾಚಿ ಕಚೇರಿಯ ಹೊರಗೆ ಇದೇ ರೀತಿಯ ಸ್ಫೋಟ ಸಂಭವಿಸಿತ್ತು. ಇದನ್ನೂ ಓದಿ- ಕಳೆದ ವಾರ ಸಂಭವಿಸಿದ ಸ್ಫೋಟದಲ್ಲಿ, ಇಸಿಪಿ ಕಚೇರಿಯ ಗೋಡೆಯ ಪಕ್ಕದಲ್ಲಿ ಶಾಪಿಂಗ್ ಬ್ಯಾಗ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿತ್ತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದಕ್ಷಿಣ ಸಾಜಿದ್ ಸಾಡೋಜೈ ಹೇಳಿದ್ದಾರೆ. "ಸ್ಫೋಟಕ ವಸ್ತುಗಳನ್ನು ಕರಾಚಿಯ ಕೆಂಪು ವಲಯದ ಪ್ರದೇಶದಲ್ಲಿರುವ ಇಸಿಪಿ ಕಚೇರಿಯ ಗೋಡೆಯ ಉದ್ದಕ್ಕೂ ಶಾಪಿಂಗ್ ಬ್ಯಾಗ್‌ನಲ್ಲಿ ಇರಿಸಲಾಗಿತ್ತು. ಸ್ಫೋಟಕ ವಸ್ತುವಿನಲ್ಲಿ ಬಾಲ್ ಬೇರಿಂಗ್‌ಗಳು ಕಂಡುಬಂದಿಲ್ಲ" ಎಂದು ಎಸ್‌ಎಸ್‌ಪಿ ಸಾಜಿದ್ ಸಾಡೋಜೈ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_743.txt b/zeenewskannada/data1_url7_500_to_1680_743.txt new file mode 100644 index 0000000000000000000000000000000000000000..acc513969f0e18f8d4b929fd3a8ed44c7616afaf --- /dev/null +++ b/zeenewskannada/data1_url7_500_to_1680_743.txt @@ -0,0 +1 @@ +ಸಿನಿಮಾ ಶೈಲಿಯಲ್ಲಿ ಮಾಫಿಯಾ ಕಿಂಗ್ ಜೈಲಿನಿಂದ ಪರಾರಿ..! ಹೇಗೆ ಅಂತ ತಿಳಿದ್ರೆ ಶಾಕ್‌ ಆಗ್ತೀರಾ : ಆತ ಮಾಫಿಯಾ ಸಾಮ್ರಾಜ್ಯದ ರಾಜ. ವರ್ಷಗಳ ಕಾರ್ಯಾಚರಣೆಗಳ ನಂತರ ಅಂತಿಮವಾಗಿ ಜೈಲು ಸೇರಿದ್ದ. ಆದರೆ ಇದೀಗ ಹೆಚ್ಚಿನ ಭದ್ರತೆಯ ನಡುವೆಯೂ ಆತ ಜೈಲಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕುರಿತು ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ.. :ಪೊಲೀಸರು ಅದೇಷ್ಟೋ ಜಾಣತನ ಪ್ರದರ್ಶನ ಮಾಡಿದ್ರೂ ಸಹ ಕೆಲವೊಮ್ಮೆ ಕಳ್ಳರು ಅವರ ಕಣ್ಣಿಗೆ ಮಣ್ಣೆರಚಿ ಪರಾಗಿಬಿಡುತ್ತಾರೆ. ಅದರಂತೆ ಸಧ್ಯ ಮೊಸ್ಟ್‌ ವಾಂಟೆಡ್‌ ಕಳ್ಳನನೊಬ್ಬ ಕಠಿಣ ಭದ್ರತೆಯ ನಡುವೆಯೂ ಜೈಲಿನಿಂದ ಪರಾರಿಯಾಗಿರುವ ಘಟನೆ ನಡೆದಿದ್ದು, ಆರೋಪಿ ಪರಾರಿಯಾದ ರೀತಿ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.. ಆತ ಮಾಫಿಯಾ ಸಾಮ್ರಾಜ್ಯದ ಮುಖ್ಯಸ್ಥನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಮೋಸ್ಟ್ ವಾಂಟೆಡ್' ಕಳ್ಳ ಅಂತ ಕುಖ್ಯಾತಿ ಗಳಿಸಿದ್ದ. ಕಳ್ಳತನ, ದರೋಡೆಯಂತಹ ಹಲವಾರು ಅಪರಾಧಗಳನ್ನು ಮಾಡುತ್ತಾ ತನ್ನ ಕ್ರಿಮಿನಲ್ ಸಾಮ್ರಾಜ್ಯವನ್ನು ಆಳುತ್ತಿದ್ದ ಈತನನ್ನು ಕೊನೆಗೂ ಪೊಲೀಸರು ಬಂಧಿಸಿ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಶಿಕ್ಷೆ ವಿಧಿಸಿ. ಅವನನ್ನು ಜೈಲಿಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ: ಇಟಲಿಯ ಫಾಗಿಯಾ ಮೂಲದ ಮಾರ್ಕೊ ರಾಡುನೊ (40) ಸಧ್ಯ ಜೈಲಿನಿಂದ ಪರಾರಿಯಾಗಿರುವ ಆರೋಪಿ. ಫಾಗಿಯಾ ದೇಶದ ಐದನೇ ಅತಿದೊಡ್ಡ ಮಾಫಿಯಾ ಗ್ಯಾಂಗ್ ಅನ್ನು ಹೊಂದಿದ್ದ. ಅನೇಕ ಅಪರಾಧಗಳು ಮತ್ತು ದುಷ್ಕೃತ್ಯಗಳನ್ನು ಎಸಗಿದ್ದ ಈತ ದೇಶಕ್ಕೆ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ. ಪೊಲೀಸರು ಆತನನ್ನು ಹಿಡಿಯಲು ಹರಸಾಹಸ ಪಡುತ್ತಿದ್ದರೂ ಸಿಕ್ಕಿ ಬೀಳುತ್ತಿರಲಿಲ್ಲ. ಫ್ರಾನ್ಸ್‌ನ ಪರ್ಯಾಯ ದ್ವೀಪ ಪ್ರದೇಶವಾದ ಆಲೆರಿಯಾದಲ್ಲಿ ವಿಶೇಷ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸಿದಾಗ ರಾಡುನೊ ಸಿಕ್ಕಿಬಿದ್ದಿದ್ದ. ರೆಸ್ಟೊರೆಂಟ್‌ನಲ್ಲಿ ಯುವತಿಯೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ರಾಡ್ಯುನೊನನ್ನು ಬಂಧಿಸಲಾಗಿತ್ತು. ನಂತರ, ವಿಚಾರಣೆ ನಡೆಸಿ ನ್ಯಾಯಾಲಯವು ರಾಡ್ಯುನೊಗೆ 24 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು. ಮಾರ್ಕೊ ರಾಡುನೊ ಅವರನ್ನು ಸಾರ್ಡಿನಿಯಾ ಪ್ರದೇಶದ ಜೈಲಿನಲ್ಲಿ ಬಂಧಿಸಲಾಯಿತು. ಶಿಕ್ಷೆ ಅನುಭವಿಸುತ್ತಿದ್ದ ರಾಡ್ಯುನೊ ಕಳೆದ ವರ್ಷ ಡಿಸೆಂಬರ್‌ನಲ್ಲಿ ಜೈಲಿನಿಂದ ಪರಾರಿಯಾಗಿದ್ದ. ಈ ಹೈ ಸೆಕ್ಯೂರಿಟಿ ಜೈಲಿನಿಂದ ಆತ ಪರಾರಿಯಾಗಿದ್ದು ನೋಡಿ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ. ಆತ ಹೇಗೆ ತಪ್ಪಿಸಿಕೊಂಡ ಎನ್ನುವ ಪ್ರಶ್ನೆಯೇ ಪೊಲೀಸರಿಗೆ ಸವಾಲ್‌ ಆಗಿತ್ತು. ಇದನ್ನೂ ಓದಿ: ಈ ಕ್ರಮದಲ್ಲಿ ಜೈಲಿನಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ನೋಡಿದ್ದಾರೆ. ರಾಡ್ಯೂನೋ ಪರಾರಿಯಾದ ದೃಶ್ಯಗಳು ಕಂಡು ಬಂದವು. ಆರೋಪಿ ಹೇಗೆ ತಪ್ಪಿಸಿಕೊಂಡರು ಎಂಬುದನ್ನು ನೋಡಿ ಪೊಲೀಸರು ಆಶ್ಚರ್ಯಚಕಿತಾಗಿದ್ದಾರೆ. ರಾಡ್ಯುನೊ ಜೈಲಿನ ಗೋಡೆಗಳನ್ನು ಹಾರಿ ಬಹಳ ಸುಲಭವಾಗಿ ತಪ್ಪಿಸಿಕೊಂಡಿದ್ದಾನೆ. ಆತನ ಜೈಲಿನಲ್ಲಿ ಖೈದಿಗಳು ಬಳಸುತ್ತಿದ್ದ ಹೊದಿಕೆಗಳು ಮತ್ತು ಬೆಡ್ ಶೀಟ್‌ಗಳ ಸಹಾಯದಿಂದ ದೊಡ್ಡ ಹಗ್ಗವನ್ನು ಮಾಡಿ ಕಂಪೌಂಡ್‌ ಹಾರಿದ್ದಾನೆ. ಈ ದೃಶ್ಯ ಕಂಡ ಪೊಲೀಸರು ಆಶ್ಚರ್ಯ ಚಕಿತರಾಗಿದ್ದಾರೆ. ಸಧ್ಯ ಪರಾರಿಯಾಗಿರುವ ರಾಡ್ಯುನೊಗಾಗಿ ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ. ಇದರ ಮಧ್ಯ ಆತ್‌ ತಪ್ಪಿಸಿಕೊಳ್ಳಲು ಸಹ ಕೈದಿಗಳು ಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ. ಸಧ್ಯ ಆರೋಪಿ ಪರಾರಿಯಾಗಿರುವ ವಿಡಿಯೋ ವೈರಲ್‌ ಆಗಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_744.txt b/zeenewskannada/data1_url7_500_to_1680_744.txt new file mode 100644 index 0000000000000000000000000000000000000000..df6ff1b350981df822032366877069c57c029618 --- /dev/null +++ b/zeenewskannada/data1_url7_500_to_1680_744.txt @@ -0,0 +1 @@ +: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿಗೆ 14 ವರ್ಷಗಳ ಜೈಲು ಶಿಕ್ಷೆ ' : ಈ ಎರಡೂ ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಗೆ ಶಿಕ್ಷೆಯಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮತ್ತು ಇಮ್ರಾನ್ ಖಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಪ್ರಮುಖ ಅಡಚಣೆಯಾಗಿ ಹೊರಹೊಮ್ಮಿದೆ. :ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಒಂದರ ಹಿಂದೆ ಒಂದರಂತೆ ಶಾಕ್ ಎದುರಾಗಿದೆ. ನಿನ್ನೆಯಷ್ಟೇ (ಜನವರಿ 30) ಅವರು ಸೈಫರ್ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇಂದು (ಜನವರಿ 31) ತೋಷಖಾನಾ (ರಾಜ್ಯ ಉಡುಗೊರೆ) ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿಶಿಕ್ಷೆಯಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮತ್ತು ಇಮ್ರಾನ್ ಖಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಪ್ರಮುಖ ಅಡಚಣೆಯಾಗಿ ಹೊರಹೊಮ್ಮಿದೆ. ಇದನ್ನೂ ಓದಿ : ಸೌದಿ ಕ್ರೌನ್ ಪ್ರಿನ್ಸ್‌ನಿಂದ ಪಡೆದ ಆಭರಣ ಸೆಟ್ ಅನ್ನು ಉಳಿಸಿಕೊಂಡಿದ್ದಕ್ಕಾಗಿ ನ್ಯಾಯಾಲಯದಲ್ಲಿ ಇಬ್ಬರ ವಿರುದ್ಧ ಕಳೆದ ತಿಂಗಳು ಹೊಸ ಪ್ರಕರಣವನ್ನು ದಾಖಲಿಸಿದೆ ಎಂದು ದಿ ಡಾನ್ ವರದಿ ಮಾಡಿದೆ. ಪ್ರಧಾನಿಯಾಗಿದ್ದ ಅವಧಿಯಲ್ಲಿ ಇಮ್ರಾನ್ ಮತ್ತು ಅವರ ಪತ್ನಿ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರಿಂದ ಒಟ್ಟು 108 ಉಡುಗೊರೆಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ.ಈ ತಿಂಗಳ ಆರಂಭದಲ್ಲಿ ಈ ಪ್ರಕರಣದಲ್ಲಿ ಇಬ್ಬರನ್ನೂ ದೋಷಿ ಎಂದು ತೀರ್ಪು ನೀಡಿತ್ತು. ಇದನ್ನೂ ಓದಿ : ಇಮ್ರಾನ್ ಖಾನ್ ಗೆ ಮೂರನೇ ಶಿಕ್ಷೆ:ಇಂದಿನ ಶಿಕ್ಷೆ ಇಮ್ರಾನ್ ಖಾನ್ ಗೆ ಇದುವರೆಗಿನ ಮೂರನೇ ಶಿಕ್ಷೆಯಾಗಿದೆ. ನಿನ್ನೆಯಷ್ಟೇ ಸೈಫರ್ ಪ್ರಕರಣದಲ್ಲಿ ರಾಷ್ಟ್ರೀಯ ರಹಸ್ಯಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದಕ್ಕೂ ಮೊದಲು, ಆಗಸ್ಟ್ 5 ರಂದು ತೋಷಖಾನಾ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಈ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ () ಈ ಶಿಕ್ಷೆಯನ್ನು ತಡೆ ಹಿಡಿದಿತ್ತು. ನಂತರ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ವಿಭಾಗೀಯ ಪೀಠಕ್ಕೆ ಇಮ್ರಾನ್ ಮಾಡಿದ ಮನವಿಯನ್ನು ಕೋರ್ಟ್ ತಳ್ಳಿ ಹಾಕಿದೆ. ಇದನ್ನೂ ಓದಿ : ಇಂದಿನ ತೀರ್ಪು ಏನು ಹೇಳುತ್ತದೆ ?ಇಂದು ಪ್ರಕಟಿಸಿದ ನಿರ್ಧಾರದ ಪ್ರಕಾರ, ಇಮ್ರಾನ್ ಮತ್ತು ಬುಶ್ರಾ ಮುಂದಿನ 10 ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದುವಂತಿಲ್ಲ. ಇಬ್ಬರಿಗೂ ತಲಾ 787 ಮಿಲಿಯನ್ ದಂಡ ವಿಧಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_745.txt b/zeenewskannada/data1_url7_500_to_1680_745.txt new file mode 100644 index 0000000000000000000000000000000000000000..fb1aaadacdff33b93624873ab91dbaae76ec6e7e --- /dev/null +++ b/zeenewskannada/data1_url7_500_to_1680_745.txt @@ -0,0 +1 @@ +ಪ್ರಪಂಚದಲ್ಲಿ ಈ ಮೂವರು ಮಾತ್ರ ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣಿಸುತ್ತಾರೆ.. ! ನಿಮಗಿದು ಗೊತ್ತಾ..? : ಈ ಮೂರು ವಿಶಿಷ್ಟ ವ್ಯಕ್ತಿಗಳು ಪಾಸ್‌ಪೋರ್ಟ್ ಅಗತ್ಯವಿಲ್ಲದೇ ವಿಶ್ವದ ಎಲ್ಲಿ ಬೇಕಾದರೂ ಪ್ರಯಾಣಿಸಬಹುದು. ಯಾರವರು ಎಂದು ಯೋಚಿಸುತ್ತಿದ್ದೀರಾ..? ಈ ಸ್ಟೋರಿ ನೋಡಿ. :ವಿಶ್ವದಲ್ಲಿವ್ಯವಸ್ಥೆ ಜಾರಿಗೆ ಬಂದು 102 ವರ್ಷಗಳಾಗಿವೆ. ರಾಷ್ಟ್ರಪತಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ ಸರ್ಕಾರಿ ಅಧಿಕಾರಿಗಳು ಕೂಡ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸುವಾಗ ಪಾಸ್‌ಪೋರ್ಟ್ ಹೊಂದಿರಬೇಕು. ವಿದೇಶಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್ ಕಡ್ಡಾಯವಾಗಿದೆ. ಅಕ್ರಮ ವಲಸೆಯನ್ನು ತಡೆಗಟ್ಟಲು ಪಾಸ್‌ಪೋರ್ಟ್ ವ್ಯವಸ್ಥೆಯನ್ನು 1920 ರಲ್ಲಿ ಪರಿಚಯಿಸಲಾಯಿತು. ಪಾಸ್‌ಪೋರ್ಟ್‌ನಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ದೇಶ . ನಂತರ ಲೀಗ್ ಆಫ್ ನೇಷನ್ಸ್‌ನಲ್ಲಿಯೂ ಇದು ಬಿಸಿಯಾಗಿ ಚರ್ಚೆಯಾಯಿತು. 1924 ರಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಹೊಸ ಪಾಸ್ಪೋರ್ಟ್ ವ್ಯವಸ್ಥೆಯನ್ನು ಮೊದಲು ಪರಿಚಯಿಸಿತು. ಇದನ್ನೂ ಓದಿ: ವಿದೇಶಕ್ಕೆ ಪ್ರಯಾಣಿಸುವ ವ್ಯಕ್ತಿಗೆ ಪಾಸ್‌ಪೋರ್ಟ್ ಗುರುತಿನ ಚೀಟಿಯಾಗಿ ಮಾರ್ಪಟ್ಟಿದೆ. ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಹೆಸರು, ವಿಳಾಸ, ಪೌರತ್ವ, ವಯಸ್ಸು, ಸಹಿ ಮತ್ತು ಇತರ ಮಾಹಿತಿ ಇರುತ್ತದೆ. ಆದರೆ ಈ ಮೂವರಿಗೆ ಜಗತ್ತಿನಲ್ಲಿ ಎಲ್ಲಿಗೂ ಹೋಗಲು ಪಾಸ್‌ಪೋರ್ಟ್ ಅಗತ್ಯವಿಲ್ಲ. ಹಾಗಾದ್ರೆ ಆ ಮೂವರು ಯಾರು ಎಂದು ಆಶ್ಚರ್ಯ ಪಡುತ್ತಿದ್ದೀರಾ.. ಅವರಲ್ಲಿ ಒಬ್ಬರು ಬ್ರಿಟನ್ ರಾಜ, ಜಪಾನ್ ರಾಜ ಹಾಗೂ ರಾಣಿ ಪಾಸ್ ಪೋರ್ಟ್ ಇಲ್ಲದೆ ಪ್ರಯಾಣಿಸಬಹುದು. ಚಾರ್ಲ್ಸ್ ಬ್ರಿಟನ್ ರಾಜನಾಗುವ ಮೊದಲು ದಿವಂಗತ ರಾಣಿ ಎಲಿಜಬೆತ್ ಈ ಸವಲತ್ತು ಹೊಂದಿದ್ದಳು. ಇದನ್ನೂ ಓದಿ: ಚಾರ್ಲ್ಸ್ ಬ್ರಿಟನ್‌ನ ರಾಜನಾದ ನಂತರ, ಅವರ ಕಾರ್ಯದರ್ಶಿಗಳು ತಮ್ಮ ದೇಶದ ವಿದೇಶಾಂಗ ಕಚೇರಿಯ ಮೂಲಕ ಎಲ್ಲಾ ದೇಶಗಳಿಗೆ ವಿದೇಶಿ ಪ್ರಯಾಣಕ್ಕೆ ಅಗತ್ಯವಾದ ದಾಖಲೆಗಳನ್ನು ಕಳುಹಿಸಿದರು. ಕಿಂಗ್ ಚಾರ್ಲ್ಸ್ ಈಗ ಬ್ರಿಟಿಷ್ ರಾಜಮನೆತನದ ಮುಖ್ಯಸ್ಥರಾಗಿದ್ದು, ಅವರಿಗೆ ಪ್ರಯಾಣಿಸಲು ಅವಕಾಶ ನೀಡಬೇಕು. ರಾಜರ ಪ್ರಯಾಣಕ್ಕೆ ಯಾವುದೇ ಅಡ್ಡಿಯಾಗಬಾರದು ಎಂಬ ಸಂದೇಶ ನೀಡಿದರು. ಬ್ರಿಟಿಷ್ ರಾಜರಿಗೆ ಮಾತ್ರ ಈ ಅಪೂರ್ವ ಅವಕಾಶವಿದೆ. ಆದರೆ ಅವರ ಪತ್ನಿಗೆ ಈ ಅವಕಾಶ ಸಿಕ್ಕಿರಲಿಲ್ಲ. ಪ್ರಯಾಣ ಮಾಡುವಾಗ ರಾಜನ ಹೆಂಡತಿ ಕಾನ್ಸುಲರ್ ಪಾಸ್ಪೋರ್ಟ್ ಅನ್ನು ಒಯ್ಯುತ್ತಾಳೆ. ಕಾನ್ಸುಲರ್ ಪಾಸ್ಪೋರ್ಟ್ ಹೊಂದಿರುವವರಿಗೆ ವಿಶೇಷ ಗಮನ ಮತ್ತು ಗೌರವವನ್ನು ನೀಡಲಾಗುತ್ತದೆ. ಎಲಿಜಬೆತ್ ರಾಣಿಯಾಗಿದ್ದಾಗ ಈ ಪಾಸ್‌ಪೋರ್ಟ್ ಹೊಂದಿದ್ದ ಸಾಧ್ಯತೆಯಿದೆ. ಆಕೆಯ ಪತಿ ಪ್ರಿನ್ಸ್ ಫಿಲಿಪ್ ರಾಜತಾಂತ್ರಿಕ ಪಾಸ್ಪೋರ್ಟ್ ಪಡೆದರು. ಈ ಗೌರವವು ರಾಜ ಸಿಂಹಾಸನದ ಮೇಲೆ ಕುಳಿತ ವ್ಯಕ್ತಿಗೆ ಮಾತ್ರ ಸೇರಿದೆ. ಇದನ್ನೂ ಓದಿ: ಜಪಾನ್ ನ ರಾಜ ಮತ್ತು ರಾಣಿಗೂ ಈ ವಿಶೇಷ ಸೌಲಭ್ಯ ಸಿಕ್ಕಿದೆ. ಜಪಾನ್‌ನ ಪ್ರಸ್ತುತ ರಾಜ ನರುಹಿಟೊ ಮತ್ತು ಪತ್ನಿ ಮಸಾಕೊ ಒವಾಟಾ ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣಿಸಬಹುದು. ರಾಜನ ಆಸನದಿಂದ ಇಳಿಯುವ ದೇಶಕ್ಕೆ ಪ್ರಯಾಣಿಸುವಾಗ ಕಾನ್ಸುಲರ್ ಪಾಸ್‌ಪೋರ್ಟ್ ಅನ್ನು ಒಯ್ಯಲಾಗುತ್ತದೆ. 1971 ರಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ವಿಶೇಷ ಅಧಿಕಾರವನ್ನು ಪ್ರಾರಂಭಿಸಿತು. ಈ ಮೂವರು ವಿದೇಶಕ್ಕೆ ಹೋದರೆ ಜಪಾನ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬ್ರಿಟನ್ ನಲ್ಲಿರುವ ಕಿಂಗ್ಸ್ ಸೆಕ್ರೆಟರಿಯೇಟ್ ಯೋಜನೆ ಕುರಿತು ಆಯಾ ದೇಶಕ್ಕೆ ಮೊದಲೇ ಮಾಹಿತಿ ರವಾನಿಸುತ್ತದೆ. ಇದನ್ನೂ ಓದಿ: ಪ್ರಪಂಚದ ಎಲ್ಲಾ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸುವಾಗ ಕಾನ್ಸುಲರ್ ಪಾಸ್‌ಪೋರ್ಟ್‌ಗಳನ್ನು ಕೊಂಡೊಯ್ಯುತ್ತಾರೆ. ಕಾನ್ಸುಲರ್ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ನಾಯಕರು ಭದ್ರತಾ ತಪಾಸಣೆ ಮತ್ತು ಇತರ ತಪಾಸಣೆಗಳಿಂದ ವಿನಾಯಿತಿ ಪಡೆದಿರುತ್ತಾರೆ. ಭಾರತದಲ್ಲಿ ಈ ಸ್ಥಾನವನ್ನು ಪ್ರಧಾನ ಮಂತ್ರಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹೊಂದಿದ್ದಾರೆ. ಭಾರತವು ಮೂರು ವಿಧದ ಪಾಸ್‌ಪೋರ್ಟ್‌ಗಳನ್ನು ನೀಡುತ್ತದೆ. ಸಾಮಾನ್ಯರು ನೀಲಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳ ಅಧಿಕೃತ ಪಾಸ್‌ಪೋರ್ಟ್‌ಗಳು, ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು ಮರೂನ್ ಬಣ್ಣದ್ದಾಗಿರುತ್ತವೆ. ಮೂರನೇ ವಿಶೇಷ ಪಾಸ್‌ಪೋರ್ಟ್ ಅನ್ನು ದೇಶದ ಪ್ರಧಾನಿ, ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರಿಗೆ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_746.txt b/zeenewskannada/data1_url7_500_to_1680_746.txt new file mode 100644 index 0000000000000000000000000000000000000000..820632c3bab8413b23b4b854c35f3210cc0584da --- /dev/null +++ b/zeenewskannada/data1_url7_500_to_1680_746.txt @@ -0,0 +1 @@ +-1B : ಹೊಸ ಮಾನದಂಡ ಪ್ರಕಟಿಸಿದ ಯುಎಸ್ -1B : -1B ವೀಸಾಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಹೊಸ ಆಯ್ಕೆ ಮಾನದಂಡಗಳನ್ನು ಪ್ರಕಟಿಸಿದೆ, ಅಕ್ಟೋಬರ್‌ನಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ನಿಯಮವು ಫಲಾನುಭವಿ-ಕೇಂದ್ರಿತ ಆಯ್ಕೆ ಪ್ರಕ್ರಿಯೆಯನ್ನು ಪರಿಚಯಿಸುತ್ತದೆ, ಎಲ್ಲಾ ಫಲಾನುಭವಿಗಳಿಗೆ ನ್ಯಾಯಸಮ್ಮತತೆ ಮತ್ತು ಸಮಾನ ಅವಕಾಶಗಳನ್ನು ಖಾತ್ರಿಪಡಿಸುತ್ತದೆ ಎಂದು ಹೇಳಲಾಗಿದೆ. -1B :-1B ನೋಂದಣಿ ಪ್ರಕ್ರಿಯೆಯ ಸಮಗ್ರತೆಯನ್ನು ಬಲಪಡಿಸಲು ಮತ್ತು ವಂಚನೆಯ ಅಪಾಯವನ್ನು ಕಡಿಮೆ ಮಾಡಲು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು () ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವು ಆರ್ಥಿಕ ವರ್ಷ 2025 ( 2025) -1B ಕ್ಯಾಪ್ ನಿಂದ ಜಾರಿಗೆ ಬರಲಿದ್ದು, ಇದು ಫಲಾನುಭವಿ-ಕೇಂದ್ರಿತ ಆಯ್ಕೆ ಪ್ರಕ್ರಿಯೆಯನ್ನು ಪರಿಚಯಿಸುತ್ತದೆ. ಅವರ ಪರವಾಗಿ ಸಲ್ಲಿಸಿದ ನೋಂದಣಿಗಳ ಸಂಖ್ಯೆಯನ್ನು ಲೆಕ್ಕಿಸದೆ ಎಲ್ಲಾ ಫಲಾನುಭವಿಗಳಿಗೆ ನ್ಯಾಯಸಮ್ಮತತೆ ಮತ್ತು ಸಮಾನ ಅವಕಾಶಗಳನ್ನು ಖಚಿತಪಡಿಸುವುದು ಇದರ ಪ್ರಮುಖ ಗುರಿಯಾಗಿದೆ ಎಂದು ತಿಳಿದುಬಂದಿದೆ. ದ ಪ್ರಕಾರ, ಸಲ್ಲಿಸಿದ ನೋಂದಣಿಗಳ ಸಂಖ್ಯೆಗಿಂತ ಹೆಚ್ಚಾಗಿ ನೋಂದಣಿಗಳನ್ನು ಈಗ ಅನನ್ಯ ಫಲಾನುಭವಿಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಬದಲಾವಣೆಯು ವಂಚನೆಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲಾ ಫಲಾನುಭವಿಗಳಿಗೆ ಆಯ್ಕೆಯಾಗುವ ಸಮಾನ ಅವಕಾಶವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ. ಇದಕ್ಕಾಗಿ ನೋಂದಣಿದಾರರು ಕಡ್ಡಾಯವಾಗಿ, 2025 ರ ಆರಂಭಿಕ ನೋಂದಣಿ ಅವಧಿಯಿಂದ ಪ್ರಾರಂಭಿಸಿ, ಪ್ರತಿ ಫಲಾನುಭವಿಗೆ ಮಾನ್ಯವಾದ ಪಾಸ್‌ಪೋರ್ಟ್ ಮಾಹಿತಿ ಅಥವಾ ಮಾನ್ಯವಾದ ಪ್ರಯಾಣ ದಾಖಲೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಅಂತಿಮ ನಿಯಮವು -1B ಕ್ಯಾಪ್‌ಗೆ ಒಳಪಟ್ಟಿರುವ ಕೆಲವು ಅರ್ಜಿಗಳ ಮೇಲೆ ವಿನಂತಿಸಿದ ಉದ್ಯೋಗ ಪ್ರಾರಂಭ ದಿನಾಂಕದ ಅವಶ್ಯಕತೆಗಳನ್ನು ಸ್ಪಷ್ಟಪಡಿಸುತ್ತದೆ. ಸಂಬಂಧಿತ ಹಣಕಾಸು ವರ್ಷದ ಅಕ್ಟೋಬರ್ 1 ರ ನಂತರ ವಿನಂತಿಸಿದ ಪ್ರಾರಂಭ ದಿನಾಂಕಗಳೊಂದಿಗೆ ಈಗ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡುತ್ತದೆ. ,ಅರ್ಜಿದಾರರಿಗಾಗಿ -129, ವಲಸಿಗೇತರ ಕೆಲಸಗಾರರಿಗೆ ಅರ್ಜಿ, ಮತ್ತು ಫಾರ್ಮ್ -907, ಪ್ರೀಮಿಯಂ ಸಂಸ್ಕರಣಾ ಸೇವೆಗಾಗಿ ವಿನಂತಿಗಳಿಗಾಗಿ ಆನ್‌ಲೈನ್ ಫೈಲಿಂಗ್ ಆಯ್ಕೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ- -1B ನೋಂದಣಿ ಅಂತಿಮ ನಿಯಮ ಈ ಕೆಳಕಂಡಂತಿದೆ:* ಈ ಅಂತಿಮ ನಿಯಮವು ಉದ್ಯೋಗದಾತರಿಂದ ನೋಂದಣಿಗಾಗಿ ಫಲಾನುಭವಿ-ಕೇಂದ್ರಿತ ಆಯ್ಕೆ ಪ್ರಕ್ರಿಯೆಯನ್ನು ರಚಿಸುವ ನಿಬಂಧನೆಗಳನ್ನು ಒಳಗೊಂಡಿದೆ, ಕಾಂಗ್ರೆಸ್ ಕಡ್ಡಾಯಗೊಳಿಸಿದ -1B ಕ್ಯಾಪ್‌ಗೆ ಒಳಪಟ್ಟಿರುವ ಕೆಲವು ಅರ್ಜಿಗಳಿಗೆ ಪ್ರಾರಂಭ ದಿನಾಂಕ ನಮ್ಯತೆಯನ್ನು ಕ್ರೋಡೀಕರಿಸುತ್ತದೆ ಮತ್ತು ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಸಮಗ್ರತೆಯ ಕ್ರಮಗಳನ್ನು ಸೇರಿಸುತ್ತದೆ. * ಫಲಾನುಭವಿ ಕೇಂದ್ರಿತ ಪ್ರಕ್ರಿಯೆಯ ಅಡಿಯಲ್ಲಿ, ನೋಂದಣಿಯನ್ನು ನೋಂದಣಿಯ ಬದಲು ಅನನ್ಯ ಫಲಾನುಭವಿಯಿಂದ ಆಯ್ಕೆ ಮಾಡಲಾಗುತ್ತದೆ. * ನೋಂದಣಿದಾರರಿಗೆ ಈಗ 2025 ರ ಆರಂಭಿಕ ನೋಂದಣಿ ಅವಧಿಯಿಂದ ಪ್ರಾರಂಭಿಸಿ, ಪ್ರತಿ ಫಲಾನುಭವಿಗೆ ಮಾನ್ಯವಾದ ಪಾಸ್‌ಪೋರ್ಟ್ ಮಾಹಿತಿ ಅಥವಾ ಮಾನ್ಯವಾದ ಪ್ರಯಾಣ ದಾಖಲೆ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ. * ಒದಗಿಸಿದ ಪಾಸ್‌ಪೋರ್ಟ್ ಅಥವಾ ಪ್ರಯಾಣದ ದಾಖಲೆಯು ಫಲಾನುಭವಿಯದ್ದೆ ಆಗಿರಬೇಕು, ಅಥವಾ ವಿದೇಶದಲ್ಲಿರುವಾಗ, -1B ವೀಸಾವನ್ನು ನೀಡಿದರೆ ಯುನೈಟೆಡ್ ಸ್ಟೇಟ್ಸ್‌ಗೆ ಪ್ರವೇಶಿಸಲು ಬಳಸಲು ಉದ್ದೇಶಿಸಿದೆ. ಪ್ರತಿಯೊಬ್ಬ ಫಲಾನುಭವಿಯು ಒಂದು ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಯ ಅಡಿಯಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು. ಇದನ್ನೂ ಓದಿ- * ಪ್ರಸ್ತುತ ನೀತಿಗೆ ಅನುಗುಣವಾಗಿ, ಸಂಬಂಧಿತ ಹಣಕಾಸು ವರ್ಷದ ಅಕ್ಟೋಬರ್ 1 ರ ನಂತರ ವಿನಂತಿಸಿದ ಪ್ರಾರಂಭ ದಿನಾಂಕಗಳೊಂದಿಗೆ ಫೈಲಿಂಗ್ ಮಾಡಲು ಅನುಮತಿ ನೀಡಲು ಕಾಂಗ್ರೆಸ್ ಕಡ್ಡಾಯಗೊಳಿಸಿದ -1B ಕ್ಯಾಪ್‌ಗೆ ಒಳಪಟ್ಟಿರುವ ಕೆಲವು ಅರ್ಜಿಗಳ ಮೇಲೆ ವಿನಂತಿಸಿದ ಉದ್ಯೋಗ ಪ್ರಾರಂಭ ದಿನಾಂಕದ ಬಗ್ಗೆ ಅಗತ್ಯತೆಗಳನ್ನು ಸ್ಪಷ್ಟಪಡಿಸುತ್ತಿದೆ. * ನೋಂದಣಿಯು ತಪ್ಪು ದೃಢೀಕರಣವನ್ನು ಹೊಂದಿದ್ದರೆ ಅಥವಾ ಅಮಾನ್ಯವಾಗಿದ್ದರೆ -1B ಅರ್ಜಿಗಳನ್ನು ನಿರಾಕರಿಸುವ ಅಥವಾ ಹಿಂತೆಗೆದುಕೊಳ್ಳುವ ಸಾಮರ್ಥ್ಯವನ್ನು ನಿಯಮವು ಕ್ರೋಡೀಕರಿಸುತ್ತದೆ. * ಶುಲ್ಕ ವೇಳಾಪಟ್ಟಿಯ ಅಂತಿಮ ನಿಯಮವನ್ನೂ ಪ್ರಕಟಿಸಿದೆ. 2025 -1B ಕ್ಯಾಪ್‌ಗಾಗಿ ಆರಂಭಿಕ ನೋಂದಣಿ ಅವಧಿಯ ನಂತರ ಆ ನಿಯಮವು ಜಾರಿಗೆ ಬರುತ್ತದೆ. ಆದ್ದರಿಂದ, ಮಾರ್ಚ್ 2024 ರಿಂದ ಪ್ರಾರಂಭವಾಗುವ ನೋಂದಣಿ ಅವಧಿಯಲ್ಲಿ ನೋಂದಣಿ ಶುಲ್ಕವು $10 ಆಗಿ ಉಳಿಯುತ್ತದೆ. * -1B ನೋಂದಣಿ ಅಂತಿಮ ನಿಯಮ ಮತ್ತು ಶುಲ್ಕ ವೇಳಾಪಟ್ಟಿಯ ಅಂತಿಮ ನಿಯಮ ಬದಲಾವಣೆಗಳೊಂದಿಗೆ ಫಾರ್ಮ್ -129 ನ ಹೊಸ ಆವೃತ್ತಿಯು . ನಲ್ಲಿ ಪೂರ್ವವೀಕ್ಷಣೆ ಮಾಡಲು ಶೀಘ್ರದಲ್ಲೇ ಲಭ್ಯವಿರುತ್ತದೆ (ಆವೃತ್ತಿ ದಿನಾಂಕ 04/01/24). ಏಪ್ರಿಲ್ 1, 2024 ರಂದು, ಫಾರ್ಮ್ -129 ರ 04/01/24 ಆವೃತ್ತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ. * -1B ನೋಂದಣಿ ಅಂತಿಮ ನಿಯಮವು ಅಕ್ಟೋಬರ್ 23, 2023 ರಲ್ಲಿ ಪ್ರಸ್ತಾಪಿಸಲಾದ ಕೆಲವು ನಿಬಂಧನೆಗಳನ್ನು ಅಂತಿಮಗೊಳಿಸುತ್ತದೆ, ಪ್ರಸ್ತಾವಿತ ನಿಯಮಗಳ ಸೂಚನೆ (). ನಲ್ಲಿ ಒಳಗೊಂಡಿರುವ ಉಳಿದ ನಿಬಂಧನೆಗಳನ್ನು ಪರಿಹರಿಸಲು ಪ್ರತ್ಯೇಕ ಅಂತಿಮ ನಿಯಮವನ್ನು ಪ್ರಕಟಿಸಲು ಉದ್ದೇಶಿಸಿದೆ ಎಂಬುದು ಗಮನಾರ್ಹವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_747.txt b/zeenewskannada/data1_url7_500_to_1680_747.txt new file mode 100644 index 0000000000000000000000000000000000000000..85a3d02c1ab8912671e49d665f1559f5604a43d7 --- /dev/null +++ b/zeenewskannada/data1_url7_500_to_1680_747.txt @@ -0,0 +1 @@ +ಮಾಲ್ಡೀವ್ಸ್ ನೂತನ ಅಧ್ಯಕ್ಷ ಅಧಿಕಾರ ಕಳೆದುಕೊಳ್ಳುವ ದಿನ ಸನ್ನಿಹಿತವೇ? ಆಡಳಿತಾರೂಢ ಪಿಪಿಎಂ-ಪಿಎನ್‌ಸಿ ಮೈತ್ರಿಕೂಟ ಸಂಸತ್ತಿನ ಸಭಾಧ್ಯಕ್ಷ ಮೊಹಮದ್ ಅಸ್ಲಾಮ್ ಮತ್ತು ಉಪಾಧ್ಯಕ್ಷ ಅಹ್ಮದ್ ಸಲೀಮ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎನ್ನಲಾಗಿದೆ. ಆಡಳಿತಾರೂಢ ಮೈತ್ರಿಕೂಟದ ಸದಸ್ಯರು ಸಭಾಧ್ಯಕ್ಷರು ಸಂಸತ್ತಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ತಡೆಯಲು ಪ್ರಯತ್ನಿಸುವುದು ಬಿಟ್ಟು, ಅದನ್ನು ಉತ್ತೇಜಿಸುವಂತೆ ನಡೆದುಕೊಂಡಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮಾಲ್ಡೀವ್ಸ್‌ನ ನೂತನವಾಗಿ ಚುನಾಯಿತರಾದ, ಚೀನಾ ಪರ ಅಪಾರ ಒಲವುಳ್ಳ ಅಧ್ಯಕ್ಷರಾದ ಮೊಹಮದ್ ಮುಯಿಝು ಅವರು ಸದ್ಯದಲ್ಲೇ ಮಾಲ್ಡೀವ್ಸ್ ಸಂಸತ್ತಿನಲ್ಲಿ ಮಹಾಭಿಯೋಗ (ಪದಚ್ಯುತಿ) ಪ್ರಕ್ರಿಯೆ ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ. ಅಂದರೆ, ಇತ್ತೀಚೆಗೆ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮುಯಿಝು ಅಧಿಕಾರ ಕಳೆದುಕೊಳ್ಳುವ ಲಕ್ಷಣಗಳಿವೆ. ಮಾಲ್ಡೀವಿಯನ್ ಸಂವಿಧಾನದ ಪ್ರಕಾರ, ಮಾಲ್ಡೀವ್ಸ್ ಅಧ್ಯಕ್ಷರನ್ನು ಪದಚ್ಯುತಗೊಳಿಸಲು ನಾಲ್ಕನೇ ಮೂರರಷ್ಟು ಪೀಪಲ್ಸ್ ಮಜ್ಲಿಸ್ (ಮಾಲ್ಡೀವಿಯನ್ ಸಂಸತ್ತು) ಮತ ಬೇಕಾಗುತ್ತದೆ. ಮಾಲ್ಡೀವ್ಸ್ ಸಂಸತ್ತಿನಲ್ಲಿ, ಆಡಳಿತಾರೂಢ ಅಧ್ಯಕ್ಷರ ಸಚಿವ ಸಂಪುಟಕ್ಕೆ ನೂತನ ಸಚಿವರ ಸೇರ್ಪಡೆಗೆ ಮಹತ್ವದ ಮತದಾನದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ಆಡಳಿತ ಪಕ್ಷದವರೊಡನೆ ಹೊಡೆದಾಟ ನಡೆಸಿ, ಸಂಪೂರ್ಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಈ ಹೊಸ ಬೆಳವಣಿಗೆಗಳು ನಡೆದಿವೆ. ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ, ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ತಾನು ಈಗಾಗಲೇ ಪದಚ್ಯುತಿ ಪ್ರಕ್ರಿಯೆಯನ್ನು ಆರಂಭಿಸಲು ಬೇಕಾದ, 34 ಸದಸ್ಯರ ಸಹಿ ಸಂಗ್ರಹಿಸಿರುವುದಾಗಿ ಹೇಳಿದೆ. ಇದರಲ್ಲಿ ಎಂಡಿಪಿ ಮತ್ತು ಡೆಮಾಕ್ರಾಟ್ ಸದಸ್ಯರ ಸಹಿಗಳಿದ್ದು, ಮುಯಿಝು ಪದಚ್ಯುತಿಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಜನವರಿ 29, ಸೋಮವಾರದಂದು ಸಭೆ ಸೇರಿದ್ದ ಎಂಡಿಪಿಯ ಸಂಸದೀಯ ಗುಂಪು ಸರ್ವಾನುಮತದಿಂದ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಲು ಒಪ್ಪಿಗೆ ಸೂಚಿಸಿದೆ. ಆಡಳಿತಾರೂಢ ಮೈತ್ರಿಕೂಟದ ಪ್ರೋಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಮತ್ತು ಮುಯಿಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಪಕ್ಷಗಳು ನಾಲ್ವರು ನೂತನ ಸಚಿವರನ್ನು - ಅಟಾರ್ನಿ ಜನರಲ್ ಅಹ್ಮದ್ ಉಸ್ಮಾನ್ ಅವರನ್ನು ವಸತಿ ಸಚಿವರಾಗಿ, ಅಲಿ ಹೈದರ್ ಅವರನ್ನು ಭೂ ಮತ್ತು ನಗರಾಭಿವೃದ್ಧಿ ಸಚಿವರಾಗಿ, ಮೊಹಮದ್ ಶಹೀಮ್ ಅವರನ್ನು ಇಸ್ಲಾಮಿಕ್ ವ್ಯವಹಾರಗಳ ಸಚಿವರಾಗಿ, ಮತ್ತು ಅಲಿ ಸಯೀದ್ ಅವರನ್ನು ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರಾಗಿ ನೇಮಿಸುವುದನ್ನು ವಿರೋಧ ಪಕ್ಷಗಳಾದ ಎಂಡಿಪಿ ಮತ್ತು ಡೆಮಾಕ್ರಾಟ್‌ಗಳು ವಿರೋಧಿಸಿದ್ದವು. ಈ ನಿಲುವನ್ನು ಆಡಳಿತ ಪಕ್ಷಗಳು ಟೀಕಿಸಿ, ನೂತನ ಸಚಿವರ ನೇಮಕಾತಿಯನ್ನು ತಡೆಯುವುದರಿಂದ ಸರ್ಕಾರಕ್ಕೆ ತನ್ನ ನಾಗರಿಕರಿಗೆ ಸಮರ್ಪಕ ಸೇವೆ ಒದಗಿಸಲು ಅನನುಕೂಲ ಮಾಡಿದಂತಾಗುತ್ತದೆ ಎಂದು ಆಕ್ಷೇಪಿಸಿದ್ದವು. ವಿರೋಧ ಪಕ್ಷಗಳ ನಡೆಯನ್ನು ವಿರೋಧಿಸಿ, ಆಡಳಿತ ಪಕ್ಷದ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು. ಇದರ ಪರಿಣಾಮವಾಗಿ, ಕಂಡಿತೀಮ್ ಕ್ಷೇತ್ರದ ಪಿಎನ್‌ಸಿ ಸಂಸದ ಅಬ್ಬುಲ್ಲಾ ಶಹೀಮ್ ಅಬ್ದುಲ್ ಹಕೀಮ್ ಮತ್ತು ಕೆಂದಿಕುಲ್ಹುದೂ ಕ್ಷೇತ್ರದ ಎಂಡಿಪಿ ಸಂಸದ ಅಹ್ಮದ್ ಈಸಾ ನಡುವೆ ಹೊಡೆದಾಟ ನಡೆಯಿತು. ಮಾಲ್ಡೀವಿಯನ್ ನಾಯಕರಿಬ್ಬರು ಪರಸ್ಪರರನ್ನು ಹೊಡೆಯುತ್ತಾ, ಅಬ್ದುಲ್ಲಾ ಶಹೀಮ್ ಅವರು ಈಸಾ ಅವರನ್ನು ಬೀಳಿಸಿ, ಬಿದ್ದು ಹೋದರು. ಅಲ್ಲಿನ ವೀಡಿಯೋ ದೃಶ್ಯಗಳು ಶಹೀಮ್ ಈಸಾ ಅವರ ಕಾಲನ್ನು ಗಟ್ಟಿಯಾಗಿ ಹಿಡಿದುದರಿಂದ ಅವರಿಬ್ಬರೂ ಬಿದ್ದು ಹೋದುದನ್ನು ತೋರಿಸಿದ್ದವು. ಇನ್ನೊಂದು ವೀಡಿಯೋದಲ್ಲಿ ಈಸಾ ಶಹೀಮ್ ಅವರ ಕತ್ತಿಗೆ ಒದ್ದು, ಅವರ ಕೂದಲು ಹಿಡಿದು ಎಳೆಯುತ್ತಿದ್ದರು. ತಲೆಯಲ್ಲಿ ಸಾಕಷ್ಟು ಗಾಯಗೊಂಡ ಶಹೀಮ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ರಾತ್ರಿ ಮಾಲ್ಡೀವಿಯನ್ ಸಂಸತ್ತಿನ ಮತ್ತೊಂದು ಅವಧಿಯನ್ನು ಕರೆಯಲಾಯಿತಾದರೂ, ಅದೂ ಸಹ ಗದ್ದಲದಲ್ಲೇ ಕೊನೆಗೊಂಡಿತು. ಸೋಮವಾರ ಈ ವಿಚಾರವನ್ನು ಮರಳಿ ಮತಕ್ಕೆ ಹಾಕಿದರೂ, ಅದರಿಂದಲೂ ಯಾವುದೇ ಪರಿಹಾರ ಲಭಿಸಲಿಲ್ಲ. ಭಾನುವಾರ ಸಂಸತ್ತಿನ ಚಟುವಟಿಕೆಗಳಿಗೆ ಅಡಚಣೆ ಉಂಟಾದ ಬಳಿಕ, ಎಂಡಿಪಿ ಒಂದು ವೇಳೆ ಆಡಳಿತ ಪಕ್ಷಗಳು ಸಂಸತ್ತಿಗೆ ತೊಂದರೆ ಉಂಟು ಮಾಡುವುದನ್ನು ಮುಂದುವರಿಸಿದರೆ, ತಾನು ಗೃಹ ಸಚಿವ ಅಲಿ ಇಹುಸಾನ್ ಮತ್ತು ರಕ್ಷಣಾ ಸಚಿವ ಮೊಹಮದ್ ಘಸ್ಸಾನ್ ಮೌಮೂನ್ ಅವರ ನೇಮಕಾತಿಯನ್ನು ಒಪ್ಪುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಇದೇ ಸಂದರ್ಭದಲ್ಲಿ, ಆಡಳಿತಾರೂಢ ಪಿಪಿಎಂ-ಪಿಎನ್‌ಸಿ ಮೈತ್ರಿಕೂಟ ಸಂಸತ್ತಿನ ಸಭಾಧ್ಯಕ್ಷ ಮೊಹಮದ್ ಅಸ್ಲಾಮ್ ಮತ್ತು ಉಪಾಧ್ಯಕ್ಷ ಅಹ್ಮದ್ ಸಲೀಮ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎನ್ನಲಾಗಿದೆ. ಆಡಳಿತಾರೂಢ ಮೈತ್ರಿಕೂಟದ ಸದಸ್ಯರು ಸಭಾಧ್ಯಕ್ಷರು ಸಂಸತ್ತಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ತಡೆಯಲು ಪ್ರಯತ್ನಿಸುವುದು ಬಿಟ್ಟು, ಅದನ್ನು ಉತ್ತೇಜಿಸುವಂತೆ ನಡೆದುಕೊಂಡಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರು ಸಭಾಧ್ಯಕ್ಷ ಅಸ್ಲಾಮ್ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು, ಪಕ್ಷಪಾತ ಧೋರಣೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಅವಿಶ್ವಾಸ ಗೊತ್ತುವಳಿ ಸಹಜವಾಗಿಯೇ ಸಚಿವರ ನೇಮಕಾತಿಯ ನಿಲುಗಡೆಗೆ ಆಡಳಿತ ಮೈತ್ರಿಕೂಟದ ಪ್ರತಿಕ್ರಿಯೆಯಾಗಿದೆ. ಹಿಂದೂ ಮಹಾಸಾಗರದಲ್ಲಿ ಕಾರ್ಯತಂತ್ರದ ಮಹತ್ವದ ಸ್ಥಾನ ಹೊಂದಿರುವ ದ್ವೀಪ ಸಮೂಹವಾದ ಮಾಲ್ಡೀವ್ಸ್‌ನಲ್ಲಿ 'ಇಂಡಿಯಾ ಔಟ್' ಎಂಬ ಭಾರತ ವಿರೋಧಿ ನೀತಿ ಮತ್ತು ಚೀನಾ ಪರ ಒಲವು ಪ್ರದರ್ಶಿಸಿ, ಆಡಳಿತಾರೂಢ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರನ್ನು ಸೋಲಿಸಿ, ಎಂಟನೇ ಅಧ್ಯಕ್ಷರಾಗಿ, ನವೆಂಬರ್ 17, 2023ರಂದು ಮೊಹಮದ್ ಮುಯಿಝು ಅಧಿಕಾರ ಸ್ವೀಕರಿಸಿದರು. ಅದರ ಮರುದಿನವೇ ಮುಯಿಝು ಅವರು ಮಾಲ್ಡೀವ್ಸ್‌ನಲ್ಲಿರುವ 88 ಭಾರತೀಯ ಸೈನಿಕರನ್ನು ಮಾರ್ಚ್ 2024ಕ್ಕೆ ಮುನ್ನ ಹಿಂಪಡೆಯುವಂತೆ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದರು. ಅದರೊಡನೆ, ಭಾರತದೊಡನೆ ಕಳೆದ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಒಪ್ಪಂದಗಳನ್ನೂ ನಿಲುಗಡೆಗೊಳಿಸಿದರು. ಭಾರತ 2020ರಲ್ಲಿ ಅಂದಿನ ಮಾಲ್ಡೀವಿಯನ್ ಅಧ್ಯಕ್ಷರಾದ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಮನವಿಯಂತೆ ತನ್ನ ಪಡೆಗಳನ್ನು ಮಾಲ್ಡೀವ್ಸ್‌ನಲ್ಲಿ ನಿಯೋಜಿಸಿತ್ತು. ಸೊಲಿಹ್ ಅವರು ಭಾರತ ಪರ ಒಲವುಳ್ಳ ಅಧ್ಯಕ್ಷರಾಗಿದ್ದರು. ಈ ಸೈನಿಕರ ನಿಯೋಜನೆ ಎರಡು ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಸಹಯೋಗದ ಭಾಗವಾಗಿದ್ದು, ಜಂಟಿ ತರಬೇತಿ, ಸಾಗರ ಸುರಕ್ಷತೆ ಮತ್ತು ವಿಚಕ್ಷಣಾ ಸಹಯೋಗಗಳನ್ನು ಒಳಗೊಂಡಿತ್ತು. ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ತನ್ನ 'ಬೆಲ್ಟ್ ಆ್ಯಂಡ್ ರೋಡ್ ಯೋಜನೆ'ಯ ಮೂಲಕ ತನ್ನ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದ್ದ ಚೀನಾಗೆ ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆಯ ಉಪಸ್ಥಿತಿ ಅಸಮಾಧಾನ ಉಂಟುಮಾಡಿತ್ತು. ಹಿಂದಿನ ಅಧ್ಯಕ್ಷರಾದ ಅಬ್ದುಲ್ಲಾ ಯಮೀನ್ ಅವಧಿಯಲ್ಲಿ ಚೀನಾ ಮಾಲ್ಡೀವ್ಸ್ ಮೂಲಭೂತ ವ್ಯವಸ್ಥೆಗಳಿಗಾಗಿ ಸಾಕಷ್ಟು ಹಣ ಹೂಡಿತ್ತು. ಅಬ್ದುಲ್ಲಾ ಯಮೀನ್ ಅವರು 2018ರಲ್ಲಿ ಸೊಲಿಹ್ ಎದುರು ಚುನಾವಣೆಯಲ್ಲಿ ಸೋತು, ಹಣ ದುರುಪಯೋಗದ ಆರೋಪದಲ್ಲಿ ದೋಷಿಯಾಗಿ, ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಮುಯಿಝು ಅವರ ಬೇಡಿಕೆಗೆ ಅನುಗುಣವಾಗಿ, ಅಂತಿಮವಾಗಿ ಭಾರತ ಮಾಲ್ಡೀವ್ಸ್‌ನಿಂದ ತನ್ನ ಸೇನೆಯನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿತು. ಭಾರತೀಯ ಸೈನಿಕರನ್ನು ಮಾಲ್ಡೀವ್ಸ್ ದ್ವೀಪ ಸಮುಚ್ಚಯದಿಂದ ಹೊರ ಹಾಕುವುದಾಗಿ ಮುಯಿಝು 2023ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಪ್ರಚಾರ ನಡೆಸಿದ್ದರು. ಆದರೆ ಭಾರತದ ವಿರುದ್ಧವಾಗಿರುವ ಮುಯಿಝು ಅವರ ನಡೆಗೆ ಮಾಲ್ಡೀವ್ಸ್ ಸಂಸತ್ತು ಮತ್ತು ನಾಗರಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಎಂಡಿಪಿ ಮತ್ತು ಡೆಮಾಕ್ರಾಟ್ಸ್ ಇತ್ತೀಚೆಗೆ ಜಂಟಿ ಹೇಳಿಕೆಯೊಂದನ್ನು ನೀಡಿದ್ದು, "ಯಾವುದಾದರೂ ಅಭಿವೃದ್ಧಿ ಪರವಾಗಿರುವ ಸಹಯೋಗಿಯಿಂದ ದೂರಾಗುವುದು, ಅದರಲ್ಲೂ ಮಾಲ್ಡೀವ್ಸ್‌ನ ಅತ್ಯಂತ ಸುದೀರ್ಘ ಮಿತ್ರ ರಾಷ್ಟ್ರದಿಂದ ದೂರ ಸರಿಯುವುದು ಮಾಲ್ಡೀವ್ಸ್ ಹಿತಾಸಕ್ತಿಗೆ ತೊಂದರೆ ಉಂಟುಮಾಡಬಹುದು" ಎಂದು ಹೇಳಿದ್ದವು. ಇದಕ್ಕೆ ಪೂರಕವಾಗಿ, ಮುಯಿಝು ಇತ್ತೀಚೆಗೆ ಚೀನಾದ ಬೇಹುಗಾರಿಕಾ ನೌಕೆಯೊಂದಕ್ಕೆ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನೆಲೆಸಲು ಅನುಮತಿ ನೀಡಿದ್ದರು. ಚೀನಾದ ಕ್ಸಿಯಾಂಗ್ ಯಾಂಗ್ ಹಾಂಗ್ 3 ನೌಕೆ ಈಗ ಮಾಲ್ಡೀವ್ಸ್ ಕಡೆಗೆ ಪ್ರಯಾಣ ಬೆಳೆಸುತ್ತಿದ್ದು, ಫೆಬ್ರವರಿ 5ರಂದು ಮಾಲೆಗೆ ತಲುಪುವ ನಿರೀಕ್ಷೆಗಳಿವೆ. ಅತ್ಯಾಧುನಿಕ ವಿಚಕ್ಷಣಾ ಸಾಮರ್ಥ್ಯದ ಉಪಕರಣಗಳನ್ನು ಹೊಂದಿರುವ ಈ ನೌಕೆಯ ಚಲನವಲನಗಳನ್ನು ಭಾರತವೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನಲಾಗಿದೆ. "ಭಾರತೀಯ ನೌಕಾಪಡೆಗೆ ಚೀನಾದ ನೌಕೆಯ ಉಪಸ್ಥಿತಿ ಮತ್ತು ಚಲನವಲನಗಳ ಅರಿವಿದೆ. ನಾವು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ನೌಕಾಪಡೆಯ ಮೂಲಗಳು ಹೇಳಿವೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಚೀನಾ ಮಾಲ್ಡೀವ್ಸ್ ಬಳಿ 'ರಾಜತಾಂತ್ರಿಕ ಮನವಿ' ಒಂದನ್ನು ಸಲ್ಲಿಸಿ, ತನ್ನ ನೌಕೆಯನ್ನು ಸಿಬ್ಬಂದಿಗಳ ಬದಲಾವಣೆ ಮತ್ತು ಮರುಪೂರಣ ಪ್ರಕ್ರಿಯೆಗಾಗಿ ನಿಲ್ಲಿಸಲು ಅನುಮತಿ ಕೋರಿತ್ತು. ಮಾಲ್ಡೀವ್ಸ್ ದ್ವೀಪ ಸಮೂಹ ತನ್ನ ಮಿತ್ರ ರಾಷ್ಟ್ರಗಳ ಹಡಗುಗಳು ಮತ್ತು ನೌಕೆಗಳನ್ನು ಸದಾ ಸ್ವಾಗತಿಸುತ್ತಾ ಬಂದಿದೆ ಎಂದು ವರದಿಗಳು ಹೇಳಿವೆ. ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದ್ದು, ಚೀನಾ ಮಾಲ್ಡೀವ್ಸ್ ಬಳಿ ರಾಜತಾಂತ್ರಿಕ ಮನವಿ ಸಲ್ಲಿಸಿದ್ದು, ಬಂದರಿಗೆ ಆಗಮಿಸಲು ಅವಶ್ಯಕ ಪ್ರಕ್ರಿಯೆಗಳನ್ನು ಪೂರೈಸಿದೆ ಎಂದಿದೆ. ಮುಯಿಝು ಪಾಲಿಗೆ ಇನ್ನೊಂದು ಆಘಾತ ಎಂಬಂತೆ, ಈ ವರ್ಷ ಜನವರಿಯಲ್ಲಿ ನಡೆದ ಮಾಲೆ ಮೇಯರ್ ಚುನಾವಣೆಯಲ್ಲಿ ಎಂಡಿಪಿ ಅಭ್ಯರ್ಥಿ ಆದಮ್ ಅಜೀಮ್ ಅವರು ಪಿಎನ್‌ಸಿಯ ಆಯಿಷತ್ ಅಜಿ಼ಮಾ ಶಕೂರ್ ವಿರುದ್ಧ ಭಾರೀ ಗೆಲುವ ದಾಖಲಿಸಿದ್ದಾರೆ. ಗಿರೀಶ್ ಲಿಂಗಣ್ಣ(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_748.txt b/zeenewskannada/data1_url7_500_to_1680_748.txt new file mode 100644 index 0000000000000000000000000000000000000000..4f97f00296f8891ce9e7295386fb17dbc7e53ceb --- /dev/null +++ b/zeenewskannada/data1_url7_500_to_1680_748.txt @@ -0,0 +1 @@ +: ಇರಾನ್ ಮೇಲೆ ನೇರ ದಾಳಿ ಮಾಡಲು ಅಮೆರಿಕ ಧೈರ್ಯ ಮಾಡುವುದೇ? ಬೈಡೆನ್ ಬೆದರಿಕೆಯ ಅರ್ಥವೇನು? : ಜೋರ್ಡಾನ್‌ನಲ್ಲಿ ಅಮೆರಿಕನ್ ಸೈನಿಕರ ಮೇಲೆ ನಡೆದ ದಾಳಿಯಿಂದ ಬೈಡೆನ್ ಕೋಪಗೊಂಡಿದ್ದಾರೆ. ದಾಳಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. :ಜೋರ್ಡಾನ್‌ನಲ್ಲಿ ಡ್ರೋನ್ ದಾಳಿಯಲ್ಲಿ ಮೂವರು ಯುಎಸ್ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಸಮಾಧಾನ ಹೊರ ಹಾಕಿದ್ದಾರೆ. ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೈಡೆನ್ ಹೇಳಿದ್ದಾರೆ. ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಪಶ್ಚಿಮ ಏಷ್ಯಾದಲ್ಲಿ ಅಮೆರಿಕನ್ ಪಡೆಗಳ ವಿರುದ್ಧ ಇರಾನ್ ಬೆಂಬಲಿತ ಮಿಲಿಷಿಯಾಗಳ ದಾಳಿ ನಡೆಯಿತು. ಅಮೆರಿಕದ ನಾಗರಿಕರು ಕೊಲ್ಲಲ್ಪಟ್ಟರು. ಈ ದಾಳಿಗೆ ಅಮೆರಿಕವು ನೇರವಾಗಿ ಇರಾನ್ ಮೇಲೆ ಸೇಡು ತೀರಿಸಿಕೊಳ್ಳುತ್ತದೆಯೇ ಎಂಬುದು ಪ್ರಶ್ನೆ ಆಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಜೋರ್ಡಾನ್‌ನಲ್ಲಿ ಡ್ರೋನ್ ದಾಳಿಯಲ್ಲಿ ಮೂವರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಭಾನುವಾರ ತಿಳಿಸಿದ್ದಾರೆ. ಈ ದಾಳಿಗೆ ಇರಾನ್ ಬೆಂಬಲಿತ ಬಂಡುಕೋರ ಗುಂಪುಗಳಿಗೆ ಬೈಡೆನ್ ಎಚ್ಚರಿಕೆ ರವಾನಿಸಿದ್ದಾರೆ. ಇಸ್ರೇಲ್‌ ಯುದ್ಧ ಪ್ರಾರಂಭವಾದಾಗಿನಿಂದ ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕದ ಸೈನಿಕರ ಮೇಲೆ ದಾಳಿಗಳು ಹೆಚ್ಚಿವೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ನಾವು ಕಷ್ಟಕರವಾದ ದಿನವನ್ನು ಹೊಂದಿದ್ದೇವೆ. ನಮ್ಮ ನೆಲೆಯೊಂದರ ಮೇಲಿನ ದಾಳಿಯಲ್ಲಿ ಮೂವರು ವೀರ ಪುರುಷರನ್ನು ಕಳೆದುಕೊಂಡಿದ್ದೇವೆ. ಹುತಾತ್ಮರಾದ ನಮ್ಮ ಮೂವರು ಯೋಧರ ಆತ್ಮಕ್ಕೆ ಶಾಂತಿ ಕೋರುವೆ. ನಾವು ಇದಕ್ಕೆ ಸರಿಯಾಗಿ ಉತ್ತರಿಸುತ್ತೇವೆ ಎಂದು ಬೈಡೆನ್ ಹೇಳಿದ್ದಾರೆ. ಬೈಡೆನ್ ಅವರ ಹೇಳಿಕೆಯು ಇರಾನ್ ವಿರುದ್ಧ ನೇರ ಯುದ್ಧಕ್ಕೆ ಅಮೆರಿಕ ಸಿದ್ಧವಾಗಿದೆಯಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇರಾನ್ ಮೇಲೆ ನೇರವಾಗಿ ದಾಳಿ ಮಾಡುವ ಮೂಲಕ ಅಮೆರಿಕ ಸೇಡು ತೀರಿಸಿಕೊಳ್ಳುವುದೇ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ಇರಾನ್ ಮೇಲೆ ಅಮೆರಿಕ ನೇರವಾಗಿ ದಾಳಿ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂಬುದು ಗಮನಾರ್ಹ. ಏಕೆಂದರೆ ಮಧ್ಯಪ್ರಾಚ್ಯವು ಈಗಾಗಲೇ ಯುದ್ಧದಲ್ಲಿ ಮುಳುಗಿದೆ. ಇರಾನ್‌ಗೆ ಹೋಲಿಸಿದರೆ ಹಮಾಸ್ ಮತ್ತು ಹಿಜ್ಬುಲ್ಲಾ ಬಹಳ ಚಿಕ್ಕದಾಗಿದೆ. ಆದರೆ ಇಸ್ರೇಲ್ ಅವರನ್ನು ಇನ್ನೂ ಜಯಿಸಲು ಸಾಧ್ಯವಾಗಿಲ್ಲ. ನೇರವಾಗಿ ಯುದ್ಧಕ್ಕೆ ಪ್ರವೇಶಿಸಿದ್ದರೂ, ಹಮಾಸ್ ವಶಪಡಿಸಿಕೊಂಡ ಎಲ್ಲಾ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಇಸ್ರೇಲ್‌ಗೆ ಸಾಧ್ಯವಾಗಲಿಲ್ಲ. ಇರಾನ್ ಪ್ರಬಲ ದೇಶ. ಇದರೊಂದಿಗೆ ಯುದ್ಧ ಸುಲಭದ ಮಾತಲ್ಲ. ಇದು ಇಡೀ ಮಧ್ಯಪ್ರಾಚ್ಯಕ್ಕೆ ಬೆದರಿಕೆ ಹಾಕಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_749.txt b/zeenewskannada/data1_url7_500_to_1680_749.txt new file mode 100644 index 0000000000000000000000000000000000000000..aefd6dce70002bfce0ba8de0b8dc5b39e31b1526 --- /dev/null +++ b/zeenewskannada/data1_url7_500_to_1680_749.txt @@ -0,0 +1 @@ +: ಟೈಟಾನಿಕ್‌ಗಿಂತ 5 ಪಟ್ಟು ದೊಡ್ಡ ಹಡಗಿನ ಬಗ್ಗೆ ತಿಳಿದಿದೆಯೇ..? : ಕ್ರೂಸ್ ವಿಶ್ವದ ಅತಿದೊಡ್ಡ ವಾಟರ್ ಪಾರ್ಕ್ ಅನ್ನು ಒಳಗೊಂಡಿದೆ. ವಾಟರ್ ಪಾರ್ಕ್ ನಲ್ಲಿ 6 ವಾಟರ್ ಸ್ಲೈಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದು ಸಮುದ್ರದಲ್ಲಿನ ಕಡಿದಾದ ಪ್ರದೇಶಗಳಲ್ಲಿ ಒಂದಾಗಿದೆ. ಮೊದಲ ಫ್ಯಾಮಿಲಿ-ರಾಫ್ಟ್ ಸ್ಲೈಡ್ ಎಂದೇ ಹೇಳಬಹುದು. :ಸಮುದ್ರಗಳ ಐಕಾನ್ ತುಂಬಾ ವಿಶೇಷವಾದದ್ದನ್ನು ಹೊಂದಿದೆ. ಈ ಕ್ರೂಸ್ ಹಡಗು ಟೈಟಾನಿಕ್ ಗಿಂತ ಐದು ಪಟ್ಟು ದೊಡ್ಡದಾಗಿದೆ. ಇದು ಬೃಹತ್ ವಾಟರ್ ಪಾರ್ಕ್ ಸೇರಿದಂತೆ ಅನೇಕ ಅದ್ಭುತ ಸೌಲಭ್ಯಗಳನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಕ್ರೂಸ್ ಐಕಾನ್ ಆಫ್ ದಿ ಸೀಸ್ ತನ್ನ ಚೊಚ್ಚಲ ಸಮುದ್ರಯಾನವನ್ನು ಆರಂಭಿಸಿದೆ. 1200 ಅಡಿ ಉದ್ದ ಮತ್ತು 20 ಮಹಡಿ ಎತ್ತರದ ಈ ವಿಹಾರ ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಈಗಾಗಲೇ ಜನವರಿ 27 ರಂದು ಮಿಯಾಮಿ ಬೀಚ್‌ನಿಂದ ಐಕಾನ್ ಆಫ್ ಸೀಸ್ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಇದಲ್ಲದೆ ಇದು ಸಮುದ್ರದಲ್ಲಿ ಏಳು ದಿನಗಳನ್ನು ಕಳೆಯುತ್ತದೆ. ಇದನ್ನೂ ಓದಿ: ಈ ವಿಹಾರದಲ್ಲಿ ಜನರು ಎಂದಿಗೂ ನಿರೀಕ್ಷಿಸದ ಅನುಭವವನ್ನು ಅನುಭವಿಸುತ್ತಾರೆ ಎಂದು ಮಾಲೀಕ ರಾಯಲ್ ಕೆರಿಬಿಯನ್ ಹೇಳುತ್ತಾರೆ. 5,610 ಪ್ರಯಾಣಿಕರು ಮತ್ತು 2,350 ಸಿಬ್ಬಂದಿಗಳೊಂದಿಗೆ, ಅಂದರೆ 7960 ಜನರೊಂದಿಗೆ, ಈ ಬೃಹತ್ ಹಡಗು ಸುಮಾರು 6 ಎಕರೆಗಳಷ್ಟು ಉದ್ದವಿರುವ ಸಮುದ್ರಗಳ ಐಕಾನ್ ಮೇಲೆ ಏಕಕಾಲದಲ್ಲಿ ಪ್ರಯಾಣಿಸಬಹುದು. ಈ ವಿಹಾರವನ್ನು ಫಿನ್‌ಲ್ಯಾಂಡ್‌ನಲ್ಲಿ ಮಾಡಲಾಗಿದೆ. ಕ್ರೂಸ್ ವಿಶ್ವದ ಅತಿದೊಡ್ಡ ವಾಟರ್ ಪಾರ್ಕ್ ಅನ್ನು ಒಳಗೊಂಡಿದೆ. ವಾಟರ್ ಪಾರ್ಕ್ ನಲ್ಲಿ 6 ವಾಟರ್ ಸ್ಲೈಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದು ಸಮುದ್ರದಲ್ಲಿನ ಕಡಿದಾದ ಪ್ರದೇಶಗಳಲ್ಲಿ ಒಂದಾಗಿದೆ. ಮೊದಲ ಫ್ಯಾಮಿಲಿ-ರಾಫ್ಟ್ ಸ್ಲೈಡ್ ಎಂದೇ ಹೇಳಬಹುದು. ಇದನ್ನೂ ಓದಿ: ಕ್ರೂಸ್ ಥೀಮ್ ಪಾರ್ಕ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಬಾರ್‌ಗಳಿಗಾಗಿ 40 ಕ್ಕೂ ಹೆಚ್ಚು ಆಯ್ಕೆಗಳನ್ನು ಹೊಂದಿದೆ. ಈ ಕ್ರೂಸ್ ಅಂತಿಮ ಕುಟುಂಬ ಟೌನ್ ಹೌಸ್ ಅನ್ನು ಒಳಗೊಂಡಿದೆ. ಇದು ವಾಸಿಸಲು ಮೂರು ಅಂತಸ್ತಿನ ಮನೆಯಂತಿದೆ. ಹಡಗು 28 ರೀತಿಯ ಕ್ಯಾಬಿನ್‌ಗಳನ್ನು ಹೊಂದಿದೆ. ಒಂದು ಕೊಠಡಿಯು 3-4 ಜನರಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ಹೆಚ್ಚಿನ ಕೊಠಡಿಗಳು ಬಾಲ್ಕನಿಯನ್ನು ಹೊಂದಿರುತ್ತವೆ. ಇದು ವಿಶ್ರಾಂತಿಗಾಗಿ 7 ಪೂಲ್‌ಗಳು ಮತ್ತು 9 ವರ್ಲ್‌ಪೂಲ್‌ಗಳನ್ನು ಸಹ ಹೊಂದಿದೆ. ಸೀಸ್ ಡೆಕ್ 20 ರ ಐಕಾನ್ ರಾಯಲ್ ಕೆರಿಬಿಯನ್ ನ ಮೊದಲ ಡ್ಯುಲಿಂಗ್ ಪಿಯಾನೋ ಬಾರ್ ಅನ್ನು ಸಹ ಹೊಂದಿರುತ್ತದೆ. ಇದನ್ನೂ ಓದಿ: ಕ್ರೂಸ್ ಹಡಗಿನಲ್ಲಿ ಅಕ್ವಾಪಾರ್ಕ್, ಸ್ನ್ಯಾಕ್ ಬಾರ್‌ಗಳು ಮತ್ತು ಲಾಂಜರ್‌ಗಳೂ ಇವೆ. ಅತ್ಯಾಕರ್ಷಕ ವೈಶಿಷ್ಟ್ಯಗಳು ಸ್ಕೈ ವಾಕ್ ಅನ್ನು ಸಹ ಒಳಗೊಂಡಿವೆ, ಅಲ್ಲಿ ಜನರು ಸಮುದ್ರದ ಮೇಲೆ ನಡೆಯುತ್ತಿದ್ದಾರೆ ಎಂದು ಭಾವಿಸಬಹುದು. ರಾಯಲ್ ಕೆರಿಬಿಯನ್‌ನ ವೆಬ್‌ಸೈಟ್ ಪ್ರಕಾರ, ಈ ಕ್ರೂಸ್ ಹಡಗಿನ ದರಗಳು ಪ್ರತಿ ವ್ಯಕ್ತಿಗೆ $1,723 (ಅಂದಾಜು ₹1.4 ಲಕ್ಷ) ರಿಂದ $14,205 (₹11.8 ಲಕ್ಷ) ವರೆಗೆ ಇರುತ್ತದೆ. ರಾಯಲ್ ಕೆರಿಬಿಯನ್ ವೆಬ್‌ಸೈಟ್‌ನಿಂದ ಬುಕಿಂಗ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_75.txt b/zeenewskannada/data1_url7_500_to_1680_75.txt new file mode 100644 index 0000000000000000000000000000000000000000..c5f2cc1f06a12322258333b0cd0415e2b436b46d --- /dev/null +++ b/zeenewskannada/data1_url7_500_to_1680_75.txt @@ -0,0 +1 @@ +ರಾಮೋಜಿ ರಾವ್ ಅವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಇದೆಲ್ಲದರ ವಾರಸುದಾರ ಯಾರು ? ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನ ನಿರ್ಮಿಸಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದವರು ಇವರು. ಪತ್ರಿಕೆ ಸಂಪಾದಕರಾಗಿ, ಸ್ಟುಡಿಯೋ ಸಂಸ್ಥಾಪಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಉದ್ಯಮಿಯಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು :ರಾಮೋಜಿ ರಾವ್ ಮಾಧ್ಯಮ ದಿಗ್ಗಜರಾಗಿ ಇಂದು ರಾಮೋಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದ ಇವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮತ್ತು ರಾಮೋಜಿ ರಾವ್ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ? ಅವರ ಉತ್ತರಾಧಿಕಾರಿಗಳು ಯಾರು? ಎನ್ನುವ ಕುರಿತ ಮಾಹಿತಿ ಇಲ್ಲಿದೆ ರಾಮೋಜಿ ರಾವ್. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಇಂದು, ಅವರು ಮತ್ತು ಹತ್ತಾರು ಇತರ ವ್ಯವಹಾರಗಳೊಂದಿಗೆ ಸ್ವತಃ ಸಾಮ್ರಾಜ್ಯವನ್ನು ರಚಿಸಿದ್ದಾರೆ. ತೆಲುಗು ರಾಜ್ಯಗಳನ್ನು ಹೊರತುಪಡಿಸಿ ದೇಶದ ಹಲವು ಭಾಗಗಳಲ್ಲಿ ವ್ಯಾಪಾರ ಸಂಸ್ಥೆಗಳನ್ನು ಹೊಂದಿದ್ದಾರೆ. ಅವುಗಳ ಒಟ್ಟು ಮೌಲ್ಯ ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಚೆರುಕುರಿ ರಾಮೋಜಿ ರಾವ್ ಅವರ ನಿಜವಾದ ಹೆಸರು ಚೆರುಕುರಿ ರಾಮಯ್ಯ. ಕೃಷ್ಣಾ ಜಿಲ್ಲೆಯ ದೂರದ ಹಳ್ಳಿಯಲ್ಲಿ ಹುಟ್ಟಿ ದೇಶ ಗುರುತಿಸುವಷ್ಟು ಬೆಳೆದರು. ರಾಮೋಜಿ ಬ್ರಾಂಡ್ ಎಂದು ಮರುನಾಮಕರಣ ಮಾಡಲಾಗಿದೆ. ಅವರು ಮಾಧ್ಯಮ, ಮನರಂಜನೆ, ಚಿಲ್ಲರೆ ವ್ಯಾಪಾರ, ಶಿಕ್ಷಣ, ಚಿಟ್ ಫಂಡ್‌ಗಳಂತಹ ಅನೇಕ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿದರು. ಯಶಸ್ವಿ ನಿರ್ದೇಶನದ ಜೊತೆಗೆ ಚಲನಚಿತ್ರಗಳನ್ನು ನಿರ್ಮಿಸಿದರು. ಈನಾಡು ಪತ್ರಿಕೆ, ಈಟಿವಿ (ಈನಾಡು ಟೆಲಿವಿಷನ್) ನೆಟ್‌ವರ್ಕ್ ಜೊತೆಗೆ ಉಷಾಕಿರಣ್ ಮೂವೀಸ್ ಮತ್ತು ಈಟಿವಿ ಭಾರತ್ ಬಹಳ ಜನಪ್ರಿಯವಾಗಿವೆ. ಈನಾಡು ಪತ್ರಿಕೆಯ ಮೊದಲ ಶಾಖೆ 1974 ರಲ್ಲಿ ವಿಶಾಖಪಟ್ಟಣದಲ್ಲಿ ಪ್ರಾರಂಭವಾಯಿತು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ತೆಲುಗು, ಬಾಂಗ್ಲಾ, ಮರಾಠಿ, ಕನ್ನಡ, ಒಡಿಯಾ, ಗುಜರಾತಿ, ಉರ್ದು ಮತ್ತು ಹಿಂದಿ ಮುಂತಾದ ಎಂಟು ಭಾಷೆಗಳಲ್ಲಿ ನೆಟ್‌ವರ್ಕ್‌ನ 12 ಚಾನಲ್‌ಗಳು ಬಹಳ ಪ್ರಸಿದ್ಧವಾಗಿವೆ. ಇದಲ್ಲದೆ, ಭಾರತ್ ಡಿಜಿಟಲ್ ನ್ಯೂಸ್ ವೆಬ್ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ದೇಶದ 24 ರಾಜ್ಯಗಳಲ್ಲಿ 13 ಭಾಷೆಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇದನ್ನು ಓದಿ : ರಾಮೋಜಿ ರಾವ್ ಅವರು ಉಷಾ ಕಿರಣ್ ಮೂವೀಸ್ ಮೂಲಕ ವಿವಿಧ ಭಾಷೆಗಳಲ್ಲಿ 80 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ತೆಲುಗು ಚಿತ್ರರಂಗಕ್ಕೆ ಅನೇಕರನ್ನು ಪರಿಚಯಿಸಿದರು. ಈಗಿನ ಬಹುತೇಕ ಖ್ಯಾತ ನಟರು, ನಿರ್ದೇಶಕರು ಇವರ ಪ್ರೋತ್ಸಾಹದಿಂದಲೇ ಮೇಲೆದ್ದು ಬಂದವರು. ಇದನ್ನು ಅವರೇ ಹಲವು ಬಾರಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅವರು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿದರು ಮತ್ತು ನಾಲ್ಕು ಫಿಲ್ಮ್‌ಫೇರ್ ಮತ್ತು ಐದು ನಂದಿ ಪ್ರಶಸ್ತಿಗಳನ್ನು ಪಡೆದರು. 2000 ರಲ್ಲಿ, ತರುಣ್-ರಿಚಾ ಪಲ್ಲಾಡ್ ಅವರ ಚಲನಚಿತ್ರ ನುವ್ವೇ ವಲ್ಲಿ ರಾಷ್ಟ್ರೀಯ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2021 ರ ವೇಳೆಗೆ, ರಾಮೋಜಿ ರಾವ್ ಅವರ ಆಸ್ತಿ ಅಧಿಕೃತವಾಗಿ 4.5 ಶತಕೋಟಿ ಡಾಲರ್ ಅಂದರೆ 37,583 ಕೋಟಿ. ರಾಮೋಜಿ ಫಿಲ್ಮ್ ಸಿಟಿಯು ಸುಮಾರು 2,000 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದರ ಮೌಲ್ಯ ಸಾವಿರಾರು ಕೋಟಿ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಹೈದರಾಬಾದಿನ ಕೋಕಾಪೇಟ್ ಜಮೀನಿನ ಮೌಲ್ಯವನ್ನು ಗಮನಿಸಿದರೆ ರಾಮೋಜಿ ಫಿಲ್ಮ್ ಸಿಟಿ ಜಮೀನಿನ ಮೌಲ್ಯ ಸುಮಾರು 1 ಲಕ್ಷ 20 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರಾಮೋಜಿ ರಾವ್ ಅವರು ವೆಂಕಟಸುಬ್ಬ ರಾವ್ ಮತ್ತು ವೆಂಕಟಸುಬ್ಬಮ್ಮ ದಂಪತಿಗಳಿಗೆ ನವೆಂಬರ್ 16, 1936 ರಂದು ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಕಿರಣ್ ಪ್ರಭಾಕರ್ ಮತ್ತು ಕಿರಿಯ ಮಗ ಸುಮನ್ ಪ್ರಭಾಕರ್. ಈ ನಡುವೆ 2012ರಲ್ಲಿ ಸುಮನ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸುಮನ್ ಅವರು ಚಿತ್ರಕಥೆಗಾರ, ನಟ, ನಿರ್ದೇಶಕ, ಚಲನಚಿತ್ರ ಬರಹಗಾರ ಮತ್ತು ಉಷಾಪರಿಣಯಂ ಚಲನಚಿತ್ರ ನಟರಾಗಿ ತೆಲುಗು ಜನರಿಗೆ ಚಿರಪರಿಚಿತರು. ಇದನ್ನು ಓದಿ : ರಾಮೋಜಿ ರಾವ್ ಅವರ ಹಿರಿಯ ಪುತ್ರ ಕಿರಣ್ ಈಗ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹಿರಿಯ ಸೊಸೆ ಶೈಲಜಾ ಕಿರಣ್ ಅವರು ಮಾರ್ಗದರ್ಶಿ ಎಂಡಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಇತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ರಾಮೋಜಿ ರಾವ್ ಅವರ ಕಿರಿಯ ಪುತ್ರ ಸುಮನ್ ಅವರ ಪತ್ನಿ ವಿಜಯೇಶ್ವರಿ ಅವರು ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ. ಅಲ್ಲದೆ, ರಾಮೋಜಿ ಗ್ರೂಪ್‌ಗೆ ಸೇರಿದ ಹಲವು ಕಂಪನಿಗಳ ಜವಾಬ್ದಾರಿಯನ್ನೂ ಅವರು ನಿಭಾಯಿಸುತ್ತಿದ್ದಾರೆ. ಇಲ್ಲದಿದ್ದಲ್ಲಿ ರಾಮೋಜಿ ರಾವ್ ಅವರ ಹಿರಿಯ ಪುತ್ರ ಕಿರಣ್-ಶೈಲಜಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆಯಾಗಿದೆ. ಕಿರಣ್ ಅವರ ಎರಡನೇ ಮಗಳು ಬೃಹತಿ ಈಟಿವಿ ಇಂಡಿಯಾದ ನಿರ್ದೇಶಕಿ. ರಾಮೋಜಿರಾವ್ ಅವರ ಎರಡನೇ ಪುತ್ರ ಸುಮನ್- ವಿಜಯೇಶ್ವರಿ ದಂಪತಿಗೆ ಒಬ್ಬ ಪುತ್ರಿ ಮತ್ತು ಪುತ್ರ ಇದ್ದಾರೆ. ಸುಮನ್ ಪುತ್ರಿ ಕೀರ್ತಿ ಸೋಹಾನಾ 2019 ರಲ್ಲಿ ವಿವಾಹವಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_750.txt b/zeenewskannada/data1_url7_500_to_1680_750.txt new file mode 100644 index 0000000000000000000000000000000000000000..8a56a73145070f6da7a02da338ada1834b69650d --- /dev/null +++ b/zeenewskannada/data1_url7_500_to_1680_750.txt @@ -0,0 +1 @@ +: ಪಾಕಿಸ್ತಾನದ ಪಂಜಾಬ್‌ನಲ್ಲಿ 220 ಮಕ್ಕಳ ಸಾವು..! ಕಾರಣ ಏನ್‌ ಗೊತ್ತೆ..? : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ದುರಂತ ಸಂಭವಿಸಿದೆ.. ನ್ಯುಮೋನಿಯಾದಿಂದ ಸುಮಾರು 220 ಮಕ್ಕಳು ದಾರುಣ ಸಾವಾಗಿದೆ. ಈ ದುರಂತಕ್ಕೆ ಮುಖ್ಯ ಕಾರಣ ಹವಾಮಾನ ಬದಲಾವಣೆ. :ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ ಸುಮಾರು 220 ಮಕ್ಕಳು ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಮುಖ್ಯ ಕಾರಣ ಹವಾಮಾನ ಬದಲಾವಣೆ. ವಿಪರೀತ ಚಳಿಯಿಂದಾಗಿ 10,250 ನ್ಯುಮೋನಿಯಾ ಸಾವುಗಳು ವರದಿಯಾಗಿದೆ. ಇವರೆಲ್ಲರೂ ಐದು ವರ್ಷದೊಳಗಿನ ಮಕ್ಕಳು ಎಂಬುದು ಗಮನಾರ್ಹ. ಕೇವಲ ಮೂರು ವಾರಗಳಲ್ಲಿ 220 ಮಕ್ಕಳು ಸಾವನ್ನಪ್ಪಿದ್ದಾರೆ. ವು ಸತ್ತ ಮಕ್ಕಳಲ್ಲಿ ಹೆಚ್ಚಿನವರು ನ್ಯುಮೋನಿಯಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳದವರಿದ್ದಾರೆ ಎಂದು ತಿಳಿಸಿದೆ. ಇದಲ್ಲದೆ, ಅವರು ಅಪೌಷ್ಟಿಕತೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಪಂಜಾಬ್ ಪ್ರಾಂತ್ಯದ ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳ ಹೆಚ್ಚಳದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ನ್ಯುಮೋನಿಯಾದಿಂದ ಮಕ್ಕಳನ್ನು ರಕ್ಷಿಸಲು ಆರಂಭಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು ಹಿರಿಯ ವೈದ್ಯರಿಗೆ ಸೂಚಿಸಿದೆ. ಅತಿಯಾದ ಶೀತ ವಾತಾವರಣದಿಂದ ಮಕ್ಕಳಲ್ಲಿ ನ್ಯುಮೋನಿಯಾ ವೇಗವಾಗಿ ಹೆಚ್ಚುತ್ತಿದೆ. ಪಂಜಾಬ್‌ನಲ್ಲಿನ ವಿಸ್ತರಿತ ರೋಗನಿರೋಧಕ ಕಾರ್ಯಕ್ರಮದ ನಿರ್ದೇಶಕ ಮುಖ್ತಾರ್ ಅಹ್ಮದ್ ಮಾತನಾಡಿ, ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ಜನಿಸಿದ ಆರು ವಾರಗಳ ನಂತರ ಶಿಶುಗಳಿಗೆ ಆಂಟಿ ನ್ಯುಮೋನಿಯಾ ಲಸಿಕೆ ನೀಡಲಾಗುತ್ತದೆ. ಲಸಿಕೆ ಹಾಕಿದ ಶಿಶುಗಳು ಬ್ಯಾಕ್ಟೀರಿಯಾದ ಸೋಂಕಿನಿಂದ ಪಾರಾಗಬಹುದು. ಕಳೆದ ವರ್ಷ ಪಂಜಾಬ್ ಪ್ರಾಂತ್ಯದಲ್ಲೂ 990 ಮಕ್ಕಳು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು ಎಂದು ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_751.txt b/zeenewskannada/data1_url7_500_to_1680_751.txt new file mode 100644 index 0000000000000000000000000000000000000000..98a62b160f7f03448883b6987f1e91f5efee9046 --- /dev/null +++ b/zeenewskannada/data1_url7_500_to_1680_751.txt @@ -0,0 +1 @@ +: ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರ ದುರ್ಮರಣ..! : ಬುಧವಾರ ಮಧ್ಯಾಹ್ನ 3.30ಕ್ಕೆ ನ್ಯೂಹೇವನ್ ಬಳಿ ನಾಲ್ವರು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಕಂಡ ತುರ್ತು ಸೇವಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಆ ನಾಲ್ವರನ್ನು ತೀರಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ನವದೆಹಲಿ:ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರು ಮೃತಪಟ್ಟಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ವಿಕ್ಟೋರಿಯಾ ರಾಜ್ಯದ ಫಿಲಿಪ್ ದ್ವೀಪದಲ್ಲಿ ಬುಧವಾರ ಈ ದುರ್ಘಟನೆ ಸಂಭವಿಸಿದೆ. ಕಳೆದ 20 ವರ್ಷಗಲ್ಲೇ ಇದು ವಿಕ್ಟೋರಿಯಾ ಸಮುದ್ರದಲ್ಲಿ ನಡೆದ ಅತ್ಯಂತ ಭೀಕರ ದುರಂತವಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬುಧವಾರ ಮಧ್ಯಾಹ್ನ 3.30ಕ್ಕೆಬಳಿ ನಾಲ್ವರು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಕಂಡ ತುರ್ತು ಸೇವಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಆ ನಾಲ್ವರನ್ನು ತೀರಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಕ್ಯಾನ್‌ಬೆರಾದಲ್ಲಿರುವ ಭಾರತೀಯ ಹೈಕಮಿಷನ್ ಗುರುವಾರ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ʼಆಸ್ಟ್ರೇಲಿಯಾದಲ್ಲಿ ಹೃದಯವಿದ್ರಾವಕ ದುರಂತ ನಡೆದಿದೆ. ಇದನ್ನೂ ಓದಿ: ದ ಫಿಲಿಪ್ ದ್ವೀಪದಲ್ಲಿ ಮುಳುಗಿ ನಾಲ್ವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪ. ಎಲ್ಲಾ ಅಗತ್ಯ ಸಹಾಯಕ್ಕಾಗಿ ಮೃತರ ಸಂಬಂಧಿಕರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆಂದು ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಸಚಿವ ಜೈಶಂಕರ್‌ ಅವರನ್ನು ಟ್ಯಾಗ್‌ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_752.txt b/zeenewskannada/data1_url7_500_to_1680_752.txt new file mode 100644 index 0000000000000000000000000000000000000000..6a95c7cbf7c53327a6af8454bfed08fc86f166a7 --- /dev/null +++ b/zeenewskannada/data1_url7_500_to_1680_752.txt @@ -0,0 +1 @@ +: ಭಾರತದ ನೆರೆಯ ದೇಶದಲ್ಲಿ 7.2 ತೀವ್ರತೆಯ ಭೂಕಂಪ, ದೆಹಲಿ-ಎನ್‌ಸಿಆರ್‌ನಲ್ಲೂ ಕಂಪಿಸಿದ ಭೂಮಿ : ಭಾರತದ ನೆರೆಯ ದೇಶ ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದುಇದರ ಪರಿಣಾಮ ದೆಹಲಿ ಎನ್‌ಸಿ‌ಆರ್ ಭಾಗಗಳಲ್ಲೂ ಕಂಡು ಬಂದಿದೆ. : ಸೋಮವಾರ (ಜನವರಿ 22, 2024) ರಾತ್ರಿ ಭಾರತದ ನೆರೆಯ ರಾಷ್ಟ್ರ ಚೀನಾದ ದಕ್ಷಿಣ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.2 ಎಂದು ದಾಖಲಾಗಿದೆ. ಚೀನಾದಲ್ಲಿ ಭೂಕಂಪದ ಬಳಿಕ ಭಾರತದ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಎನ್‌ಸಿ‌ಆರ್‌ ಪ್ರದೇಶಗಳಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ. ದಲ್ಲಿ ಜನವರಿ 22, 2024ರಂದು 23:39ರಾತ್ರಿ ಸುಮಾರು 11:39ರ ವೇಳೆಗೆ ಭೂಕಂಪ ಸಂಭವಿಸಿದೆ. ಕಂಪನಗಳು ಅಕ್ಷಾಂಶ 40.96 ಮತ್ತು ರೇಖಾಂಶ 78.30 ನಲ್ಲಿ ಕೇಂದ್ರೀಕೃತವಾಗಿವೆ ಮತ್ತು 80 ಕಿಮೀ ಆಳದಲ್ಲಿ ನೆಲೆಗೊಂಡಿವೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. :7.2, 22-01-2024, 23:39:11 , : 40.96 & : 78.30, : 80 ,: , — (@NCS_Earthquake) ಇದನ್ನೂ ಓದಿ- ಭೂಕಂಪದಿಂದಾಗಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಭೂಕಂಪದ ತೀವ್ರತೆಯಿಂದಾಗಿ ಚೀನಾದ ಕಿರ್ಗಿಸ್ತಾನ್-ಕ್ಸಿನ್‌ಜಿಯಾಂಗ್ ಗಡಿಯಲ್ಲಿ ಕೆಲವು ಮನೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ನಂತರ ಕ್ಸಿನ್‌ಜಿಯಾಂಗ್ ರೈಲ್ವೆ ಇಲಾಖೆಯು ತಕ್ಷಣವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು 27 ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. ಚೀನಾದ ಮಾಧ್ಯಮಗಳ ಪ್ರಕಾರ, ಚೀನಾದ ವಾಯುವ್ಯ ಪ್ರದೇಶದಲ್ಲಿ ವೂಶಿ ಕೌಂಟಿಯ ಕೇಂದ್ರಬಿಂದುವಿನ ಬಳಿ 3.0 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ 14 ಆಘಾತಗಳು ದಾಖಲಾಗಿವೆ. ಭೂಕಂಪದ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿ 5.3 ತೀವ್ರತೆಯ ನಂತರದ ಕಂಪನ ಸಂಭವಿಸಿದೆ. ಇದನ್ನೂ ಓದಿ- ಚೀನಾದಲ್ಲಿ ಭೂಕಂಪದ ಬಳಿಕ ಸರಿಸುಮಾರು 1,400 ಕಿಲೋಮೀಟರ್ ದೂರದಲ್ಲಿರುವಯಲ್ಲೂ ಭೂಮಿ ಕಂಪಿಸಿರುವ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. ಇದಲ್ಲದೆ, ಸಮೀಪದ ಕಝಾಕಿಸ್ತಾನ್‌ನಲ್ಲಿ, ತುರ್ತು ಸಚಿವಾಲಯವು 6.7 ತೀವ್ರತೆಯೊಂದಿಗೆ ಒಂದೇ ರೀತಿಯ ಭೂಕಂಪವನ್ನು ದಾಖಲಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. -. . — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_753.txt b/zeenewskannada/data1_url7_500_to_1680_753.txt new file mode 100644 index 0000000000000000000000000000000000000000..a8b3f467dd9be0385e53a683d8bfa8e7ae5e2e38 --- /dev/null +++ b/zeenewskannada/data1_url7_500_to_1680_753.txt @@ -0,0 +1 @@ +: ವೀಸಾ ಇಲ್ಲದಿದ್ದರೂ ನೀವು ಈ ದೇಶಗಳಿಗೆ ಪ್ರಯಾಣಿಸಬಹುದು : ಅನೇಕರಿಗೆ ವಿದೇಶಕ್ಕೆ ಹೋಗುವ ಆಸೆ ಇರುತ್ತದೆ. ಆದರೆ ಕೆಲವೊಮ್ಮೆ ವೀಸಾ ಸಿಗದ ಕಾರಣ ಪ್ರಯಾಣ ತಡವಾಗುತ್ತದೆ. :ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ, ನೀವು ವೀಸಾ ಇಲ್ಲದೆ ಕೆಲವು ದೇಶಗಳಿಗೆ ಭೇಟಿ ನೀಡಬಹುದು. ಏಕೆಂದರೆ ಕೆಲವು ದೇಶಗಳು ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತಿವೆ. ಭಾರತದಿಂದ ವೀಸಾ ಇಲ್ಲದೆ ಭೇಟಿ ನೀಡಬಹುದಾದ ದೇಶಗಳು ಯಾವವು ಎಂದು ತಿಳಿಯೋಣ. ವಿದೇಶದಲ್ಲಿ ರಜೆ ಕಳೆಯಲು ಬಯಸುವವರಿಗೆ ಸಿಹಿ ಸುದ್ದಿ. ಮಾಲ್ಡೀವ್ಸ್ ಸೇರಿದಂತೆ ಇನ್ನೂ ಕೆಲವು ದೇಶಗಳು ಈಗ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುತ್ತವೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ದೇಶಗಳಿಗೆ ಪ್ರಯಾಣಿಸಲು ಇನ್ನು ಮುಂದೆ ವೀಸಾ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ, ಮಾಲ್ಡೀವ್ಸ್ ಮತ್ತು ಭಾರತ ನಡುವಿನ ವಿವಾದದಿಂದಾಗಿ, ದೇಶಕ್ಕೆ ಪ್ರವಾಸೋದ್ಯಮ ಕಡಿಮೆಯಾಗಿದೆ. ದೇಶದ ಅಧ್ಯಕ್ಷ ಮೊಹಮ್ಮದ್ ಡಿ ಮುಯಿಝು ಅವರು ಇತ್ತೀಚಿನ ಚುನಾವಣೆಯಲ್ಲಿ ಇಂಡಿಯಾ ಔಟ್ ಅಭಿಯಾನವನ್ನು ನಡೆಸಿದರು. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ಮಾಲ್ಡೀವ್ಸ್ ಸಚಿವರು ಮಾಡಿದ ಕಾಮೆಂಟ್‌ಗಳು ವಿವಾದಕ್ಕೆ ಕಾರಣವಾಗಿವೆ. ಮಾಲ್ಡೀವ್ಸ್ ಹೊರತುಪಡಿಸಿ, ವೀಸಾ ಮುಕ್ತ ಪ್ರವೇಶವನ್ನು ನೀಡುವ ಹಲವು ದೇಶಗಳಿವೆ. ಮಲೇಷ್ಯಾ, ಕೀನ್ಯಾ, ಇಂಡೋನೇಷ್ಯಾ, ಸೀಶೆಲ್ಸ್, ಡೊಮಿನಿಕನ್ ರಿಪಬ್ಲಿಕ್, ಅಲ್ಬೇನಿಯಾ, ಸರ್ಬಿಯಾ, ಬೋಟ್ಸ್ವಾನಾ, ಇಥಿಯೋಪಿಯಾ ಮತ್ತು ಉಗಾಂಡಾ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತಿವೆ. ಮಲೇಷ್ಯಾ ಮಲೇಷ್ಯಾ ಒಂದು ಅದ್ಭುತ ವಿಹಾರ ತಾಣವಾಗಿದೆ. ವೀಸಾ ಇಲ್ಲದೇ ಆ ದೇಶದಲ್ಲಿ 30 ದಿನಗಳನ್ನು ನೆಮ್ಮದಿಯಿಂದ ಕಳೆಯಬಹುದು. ದೆಹಲಿಯಿಂದ ಮಲೇಷ್ಯಾದ ರಾಜಧಾನಿ ಕೌಲಾಲಂಪುರಕ್ಕೆ ವಿಮಾನ ಟಿಕೆಟ್ ದರವು ಹೆಚ್ಚಿಲ್ಲ. ಮಲೇಷ್ಯಾ ತನ್ನ ಪ್ರಸಿದ್ಧ ಪಾಕಪದ್ಧತಿ, ದೊಡ್ಡ ಕಟ್ಟಡಗಳು, ಶಾಪಿಂಗ್ ಮಾಲ್‌ಗಳು ಮತ್ತು ಮಾರುಕಟ್ಟೆಗಳಿಗೆ ಹೆಸರುವಾಸಿಯಾಗಿದೆ. ಮೆರ್ಡೆಕಾ ಚೌಕ, ರಾಷ್ಟ್ರೀಯ ಮಸೀದಿ, ಚೀನಾ ಟೌನ್, ಲಿಟಲ್ ಇಂಡಿಯಾದ ಕಿಕ್ಕಿರಿದ ಬೀದಿಗಳು ಮಾಂತ್ರಿಕ ಅನುಭವವನ್ನು ಸೃಷ್ಟಿಸುತ್ತವೆ. ಇದನ್ನೂ ಓದಿ: ಡೊಮಿನಿಕನ್ ಇದು ಪೂರ್ವ ಕೆರಿಬಿಯನ್ ಸಮುದ್ರದಲ್ಲಿರುವ ಒಂದು ದ್ವೀಪವಾಗಿದೆ. ಡೊಮಿನಿಕನ್ ರಿಪಬ್ಲಿಕ್ ಆಫ್ ಗ್ವಾಡೆಲೋಪ್ ಮತ್ತು ಮೇರಿ ಗ್ಯಾಲಂಟೆ. ಈ ದ್ವೀಪದ ರಾಜಧಾನಿಯನ್ನು ರೋಸ್ ಎಂದು ಕರೆಯಲಾಗುತ್ತದೆ. ಈ ದೇಶವು ಭಾರತೀಯರಿಗೆ 6 ತಿಂಗಳವರೆಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ. ಸುಂದರವಾದ ಪ್ರಕೃತಿ ಮತ್ತು ಪರ್ವತಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನಸಂಖ್ಯೆಯ ಬಹುಪಾಲು ಆಫ್ರಿಕನ್ನರು ವಾಸಿಸುತ್ತಾರೆ. ಕೀನ್ಯಾ ವಿದೇಶಕ್ಕೆ ಪ್ರಯಾಣಿಸಲು ಕೀನ್ಯಾ ಮತ್ತೊಂದು ಉತ್ತಮ ಸ್ಥಳವಾಗಿದೆ. ಕೀನ್ಯಾ ಕೂಡ ಜನವರಿ 1, 2024 ರಿಂದ ವೀಸಾ ಮುಕ್ತಗೊಳಿಸಿದೆ. ಕೀನ್ಯಾ ಸುಂದರವಾದ ಪ್ರಕೃತಿ, ಜೀವವೈವಿಧ್ಯ, ಪ್ರಾಚೀನ ನಾಗರಿಕತೆ ಮತ್ತು ಆಧುನಿಕ ನಾಗರಿಕತೆಯ ಸಂಕೇತವಾಗಿದೆ. ಕೀನ್ಯಾದ ರಾಜಧಾನಿ ನೈರೋಬಿ ಸಮುದ್ರ ಮಟ್ಟದಿಂದ 2,000 ಮೀಟರ್ ಎತ್ತರದಲ್ಲಿರುವ ನಗರವಾಗಿದೆ. ಈ ನಗರದ 1.5 ಮಿಲಿಯನ್ ಜನಸಂಖ್ಯೆಯಲ್ಲಿ 1 ಮಿಲಿಯನ್ ಜನರು ಭಾರತೀಯರು ಇದ್ದಾರೆ. ಇಂಡೋನೇಷ್ಯಾ ಪ್ರಪಂಚದ ಅತ್ಯಂತ ಅದ್ಭುತವಾದ ಮತ್ತು ಸುಂದರವಾದ ದ್ವೀಪಗಳನ್ನು ನೋಡಬೇಕಾದರೆ ಇಂಡೋನೇಷ್ಯಾಕ್ಕೆ ಹೋಗಬೇಕು. ಇಂಡೋನೇಷ್ಯಾಕ್ಕಿಂತ ಸುಂದರವಾದ ದೇಶವಿಲ್ಲ ಎಂದರೆ ಆಶ್ಚರ್ಯವಿಲ್ಲ. ಈ ದೇಶವು ಹೊಸ 30 ದಿನಗಳ ವೀಸಾ ಫ್ರೀ ಪ್ರವೇಶವನ್ನು ನೀಡುತ್ತಿದೆ. ಜಾವಾ, ಸುಮಾತ್ರಾ, ಬಾಲಿ ದ್ವೀಪಗಳು ಮತ್ತು ಅವುಗಳ ಸುಂದರವಾದ ಕಡಲತೀರಗಳು ನೋಡಲು ಯೋಗ್ಯವಾಗಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_754.txt b/zeenewskannada/data1_url7_500_to_1680_754.txt new file mode 100644 index 0000000000000000000000000000000000000000..d7b39ab47ae8549a448f86a136d59f5b7935935d --- /dev/null +++ b/zeenewskannada/data1_url7_500_to_1680_754.txt @@ -0,0 +1 @@ +2024: ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ? 2024: ಆರು ದೇಶಗಳು ಅತ್ಯಂತ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. 2024:ಈ ವರ್ಷದ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆರು ದೇಶಗಳ ಪಾಸ್‌ಪೋರ್ಟ್‌ಗಳು ವಿಶ್ವಾದ್ಯಂತ ಅತ್ಯಂತ ಪವರ್‌ಫುಲ್ ಆಗಿವೆ. ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಜಪಾನ್ ಮತ್ತು ಸಿಂಗಾಪುರ ಮೊದಲ ಸ್ಥಾನದಲ್ಲಿವೆ ಎಂದು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಬಹಿರಂಗಪಡಿಸಿದೆ. ಈ ಆರು ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಪೂರ್ವ ವೀಸಾ ಇಲ್ಲದೆ 194 ದೇಶಗಳಿಗೆ ಪ್ರಯಾಣಿಸಬಹುದು. ಆದರೆ ಈ ಪಟ್ಟಿಯಲ್ಲಿ ಭಾರತ 80ನೇ ಸ್ಥಾನದಲ್ಲಿದೆ. ಭಾರತೀಯ ಪಾಸ್‌ ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ 62 ದೇಶಗಳಿಗೆ ಭೇಟಿ ನೀಡಬಹುದು. ಕಳೆದ ವರ್ಷ ಈ ಸೂಚ್ಯಂಕದಲ್ಲಿ ಭಾರತ 85ನೇ ಸ್ಥಾನದಲ್ಲಿತ್ತು. ಇದರ ಪ್ರಕಾರ 59 ದೇಶಗಳಿಗೆ ಮಾತ್ರ ಭೇಟಿ ನೀಡಬಹುದಿತ್ತು. ಇದನ್ನೂ ಓದಿ: ಕಳೆದ ಐದು ವರ್ಷಗಳಿಂದ ಸಿಂಗಾಪುರ ಮತ್ತು ಜಪಾನ್ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಆದರೆ ಈ ಬಾರಿ ಇನ್ನೂ ನಾಲ್ಕು ದೇಶಗಳು ಈ ಪಟ್ಟಿಗೆ ಸೇರಿಕೊಂಡವು. ದಕ್ಷಿಣ ಕೊರಿಯಾ, ಫಿನ್ಲೆಂಡ್ ಮತ್ತು ಸ್ವೀಡನ್ ದೇಶಗಳು ಎರಡನೇ ಸ್ಥಾನದಲ್ಲಿವೆ. ಈ ಪಾಸ್‌ಪೋರ್ಟ್‌ಗಳೊಂದಿಗೆ ನೀವು 193 ದೇಶಗಳಿಗೆ ಹೋಗಬಹುದು. ಮೂರನೇ ಸ್ಥಾನದಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಇದ್ದು, ಈ ಪಾಸ್‌ಪೋರ್ಟ್‌ ಇದ್ದರೆ 192 ದೇಶಗಳಿಗೆ ಪ್ರಯಾಣಿಸಬಹುದು. ಈ ಬಾರಿ ಅಫ್ಘಾನಿಸ್ತಾನವು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಅಂದರೆ 104ನೇ ಸ್ಥಾನ. ಆ ದೇಶದ ಪಾಸ್‌ಪೋರ್ಟ್‌ನೊಂದಿಗೆ 28 ದೇಶಗಳಿಗೆ ಮಾತ್ರ ಹೋಗಬಹುದು. ಸೋದರ ರಾಷ್ಟ್ರ ಪಾಕಿಸ್ತಾನ 101ನೇ ಸ್ಥಾನದಲ್ಲಿದೆ. ಇವು ಟಾಪ್ 10 ಪವರ್‌ಫುಲ್ ಪಾಸ್‌ಪೋರ್ಟ್‌ಗಳಾಗಿವೆ : 1. ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ, ಸ್ಪೇನ್ (194 ದೇಶಗಳು)2. ಫಿನ್ಲ್ಯಾಂಡ್, ದಕ್ಷಿಣ ಕೊರಿಯಾ, ಸ್ವೀಡನ್ (193 ದೇಶಗಳು)3. ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್, ನೆದರ್ಲ್ಯಾಂಡ್ಸ್ (192 ದೇಶಗಳು)4. ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್, ಯುನೈಟೆಡ್ ಕಿಂಗ್‌ಡಮ್ (193 ದೇಶಗಳು)5. ಗ್ರೀಸ್, ಮಾಲ್ಟಾ, ಸ್ವಿಟ್ಜರ್ಲೆಂಡ್ (190 ದೇಶಗಳು)6. ಜೆಕ್ ರಿಪಬ್ಲಿಕ್, ನ್ಯೂಜಿಲ್ಯಾಂಡ್, ಪೋಲೆಂಡ್ (189 ದೇಶಗಳು)7. ಕೆನಡಾ, ಹಂಗೇರಿ, ಯುನೈಟೆಡ್ ಸ್ಟೇಟ್ಸ್ (188 ದೇಶಗಳು)8. ಎಸ್ಟೋನಿಯಾ, ಲಿಥುವೇನಿಯಾ (187 ದೇಶಗಳು)9. ಲಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ (186 ದೇಶಗಳು)10. ಐಲ್ಯಾಂಡ್ (185 ದೇಶಗಳು) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_755.txt b/zeenewskannada/data1_url7_500_to_1680_755.txt new file mode 100644 index 0000000000000000000000000000000000000000..92f41d39c098bee299b7dafc7fd20271565bc712 --- /dev/null +++ b/zeenewskannada/data1_url7_500_to_1680_755.txt @@ -0,0 +1 @@ +ಗಡಾಫಿಯ ಮಹಿಳಾ ಅಂಗರಕ್ಷಕ ಪಡೆಯ ಇತಿಹಾಸ ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹೊಂದಿದ್ದ ಸಂದರ್ಭದಲ್ಲಿ, ಬಹುತೇಕ 400 ಮಹಿಳೆಯರು ರೆವಲ್ಯೂಷನರಿ ನನ್ಸ್ ಪಡೆಯಲ್ಲಿ ಕಾರ್ಯಾಚರಿಸುತ್ತಿದ್ದರು. ಜೋಸೆಫ್ ಸ್ಟಾನಿಕ್ ಎಂಬ ಅಮೆರಿಕಾದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಗಡಾಫಿ ಮಹಿಳಾ ಅಂಗರಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ. ಇದರಿಂದಾಗಿ ವಿರೋಧಿಗಳಿಗೆ ಮಹಿಳೆಯರ ಮೇಲೆ ದಾಳಿ ನಡೆಸುವುದು ಕಷ್ಟಕರವಾಗುತ್ತದೆ ಮತ್ತು ಮಹಿಳೆಯರು ತಮ್ಮ ಮಾಲೀಕನಿಗೆ ದ್ರೋಹ ಬಗೆಯುವ ಸಾಧ್ಯತೆಗಳು ಕಡಿಮೆ ಎನ್ನುವುದು ಗಡಾಫಿಯ ಯೋಚನೆಯಾಗಿತ್ತು. ರೆವಲ್ಯೂಷನರಿ ನನ್ಸ್, ಅಥವಾ ಯುರೋಪಿನಲ್ಲಿ ಅಮೆಜಾನ್ಸ್ ಹಾಗೂ ಉತ್ತರ ಆಫ್ರಿಕಾದಲ್ಲಿ ಹಾರಿಸ್ ಅಲ್ ಹಾಸ್ ಎಂದು ಗುರುತಿಸಲಾಗಿರುವ ಮಹಿಳಾ ತಂಡ, ಲಿಬಿಯಾದ ಮಾಜಿ ಸರ್ವಾಧಿಕಾರಿಯಾಗಿದ್ದ ಮುಅಮ್ಮರ್ ಗಡಾಫಿಯ ರಕ್ಷಣೆಗೆ ನೇಮಕಗೊಂಡಿದ್ದ ಮಹಿಳಾ ತಂಡವಾಗಿತ್ತು. ಈ ತಂಡದ ಪ್ರಮುಖ ಉದ್ದೇಶ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಗಡಾಫಿಯನ್ನು ಸುರಕ್ಷಿತವಾಗಿಡುವುದಾಗಿತ್ತು. 1980ರ ದಶಕದ ಆರಂಭದಲ್ಲಿ, ಲಿಬಿಯಾದ ನಾಯಕನಾಗಿದ್ದ ಮುಅಮ್ಮರ್ ಗಡಾಫಿ ಸಂಪೂರ್ಣವಾಗಿ ಮಹಿಳೆಯರನ್ನೇ ಹೊಂದಿದ್ದ ಅಂಗರಕ್ಷಕರ ಪಡೆಯನ್ನು ನಿರ್ಮಿಸಿದ. ಇದಕ್ಕೂ ಮೊದಲು ಗಡಾಫಿ ರಕ್ಷಣೆಯನ್ನು ಈಸ್ಟ್ ಜರ್ಮನ್ ಸೀಕ್ರೆಟ್ ಸರ್ವಿಸಸ್ ಸಂಸ್ಥೆ ನಿರ್ವಹಿಸುತ್ತಿತ್ತು. ಆತನ ಬಹುತೇಕ ಅಂಗರಕ್ಷಕರು ಬಲ್ಗೇರಿಯ, ಜರ್ಮನಿ, ಹಾಗೂ ಪೋಲ್ಯಾಂಡ್‌ಗಳಿಂದ ಆಯ್ಕೆಗೊಳ್ಳುತ್ತಿದ್ದರು. ಗಡಾಫಿ ಪ್ರವಾಸಕ್ಕೆ ತೆರಳುವ ಸಂದರ್ಭಗಳಲ್ಲಿ, ಆತ ತನ್ನೊಡನೆ ಕನಿಷ್ಠ 15 ಜನ ರೆವಲ್ಯೂಷನರಿ ನನ್ಸ್ ಎಂಬ ಮಹಿಳಾ ಅಂಗರಕ್ಷಕ ಪಡೆಯ ಸದಸ್ಯರನ್ನು ಕರೆದೊಯ್ಯುತ್ತಿದ್ದ. ಅವರಿಗೆ ಪ್ರವಾಸಗಳಲ್ಲಿ ಗಡಾಫಿಯನ್ನು ರಕ್ಷಿಸುವ, ಅಥವಾ ಮನೆ ಕೆಲಸ ನಡೆಸುವ ಜವಾಬ್ದಾರಿ ನೀಡಲಾಗುತ್ತಿತ್ತು. ಆದರೆ, ಲಿಬಿಯಾದಲ್ಲಿ ಪರಿಸ್ಥಿತಿ ಸಂಪೂರ್ಣ ವಿಕೋಪಕ್ಕೆ ತಿರುಗಿ, ತಾನು ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾದಾಗ ಗಡಾಫಿ ರೆವಲ್ಯೂಷನರಿ ನನ್ಸ್ ಅನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿದ. ಅದಾದ ಬಳಿಕ ಅವರಲ್ಲಿ ಬಹುತೇಕರು ಕಣ್ಮರೆಯಾಗಿ, ತಮ್ಮನ್ನು ತಾವು ಲೋಕದ ಕಣ್ಣಿನಿಂದ ಬಚ್ಚಿಟ್ಟುಕೊಂಡರು. ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹೊಂದಿದ್ದ ಸಂದರ್ಭದಲ್ಲಿ, ಬಹುತೇಕ 400 ಮಹಿಳೆಯರು ರೆವಲ್ಯೂಷನರಿ ನನ್ಸ್ ಪಡೆಯಲ್ಲಿ ಕಾರ್ಯಾಚರಿಸುತ್ತಿದ್ದರು. ಜೋಸೆಫ್ ಸ್ಟಾನಿಕ್ ಎಂಬ ಅಮೆರಿಕಾದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಗಡಾಫಿ ಮಹಿಳಾ ಅಂಗರಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ. ಇದರಿಂದಾಗಿ ವಿರೋಧಿಗಳಿಗೆ ಮಹಿಳೆಯರ ಮೇಲೆ ದಾಳಿ ನಡೆಸುವುದು ಕಷ್ಟಕರವಾಗುತ್ತದೆ ಮತ್ತು ಮಹಿಳೆಯರು ತಮ್ಮ ಮಾಲೀಕನಿಗೆ ದ್ರೋಹ ಬಗೆಯುವ ಸಾಧ್ಯತೆಗಳು ಕಡಿಮೆ ಎನ್ನುವುದು ಗಡಾಫಿಯ ಯೋಚನೆಯಾಗಿತ್ತು. ಆದರೆ, ಗಡಾಫಿಯ ಕುರಿತು ತಿಳಿದಿದ್ದ ಬಹಳಷ್ಟು ಜನರ ಪ್ರಕಾರ, ಗಡಾಫಿ ಯುವ ಮಹಿಳೆಯರ ಜೊತೆ ಸಮಯ ಕಳೆಯುವುದನ್ನು ಹೆಚ್ಚು ಇಷ್ಟಪಡುತ್ತಿದ್ದ. 1975ರಲ್ಲಿ, ಗಡಾಫಿ ಗ್ರೀನ್ ಬುಕ್ ಎಂಬ ಹೆಸರಿನ ಪುಸ್ತಕ ಒಂದನ್ನು ಬರೆದಿದ್ದ. ಅದರಲ್ಲಿ ಆತ ತನ್ನ ರಾಜಕೀಯ ಆಲೋಚನೆಗಳನ್ನು ವಿವರಿಸಿದ್ದ. ಆತ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ, ಆತನ ಪುಸ್ತಕವನ್ನು ಶಾಲೆಗಳಲ್ಲಿ ಪಾಠ ಮಾಡಲಾಗುತ್ತಿತ್ತು. ಗಡಾಫಿಯ ಹೇಳಿಕೆಗಳನ್ನು ಲಿಬಿಯಾದಾದ್ಯಂತ ಪ್ರದರ್ಶಿಲಾಗುತ್ತಿತ್ತು. ತನ್ನ ಪುಸ್ತಕದ ಒಂದು ಭಾಗದಲ್ಲಿ ಗಡಾಫಿ ಸಮಾಜದಲ್ಲಿ ಮಹಿಳೆಯರ ಸ್ಥಾನದ ಕುರಿತು ಮಾತನಾಡಿದ್ದ. ಆತ ಪುರುಷರು ಮತ್ತು ಮಹಿಳೆಯರು ಹುಟ್ಟುತ್ತಾ ಸಮಾನರೇ ಆಗಿರುತ್ತಾರೆ, ಆದರೆ ನೈಸರ್ಗಿಕವಾಗಿ ಭಿನ್ನವಾಗಿರುತ್ತಾರೆ. ಇಂತಹ ಭಿನ್ನತೆಗಳ ಕಾರಣದಿಂದ, ದೈನಂದಿನ ಜೀವನದಲ್ಲಿ ಅವರ ಪಾತ್ರಗಳೂ ಭಿನ್ನವಾಗಿರುತ್ತವೆ ಎಂದಿದ್ದ. ಮಹಿಳೆಯರು ಕೆಲಸ ಮಾಡಬಹುದು ಎಂದಿದ್ದ ಗಡಾಫಿ, ಆದರೆ ಆ ಕೆಲಸಗಳು ಅವರ ಸೌಂದರ್ಯಕ್ಕೆ ಧಕ್ಕೆ ತರುವಂತಿರಬಾರದು ಮತ್ತು ಪುರುಷರಿಗಿಂತಲೂ ಅವರಿಗೇ ಸೂಕ್ತವಾಗಿರಬೇಕು ಎಂದಿದ್ದ. ಅಂದರೆ, ಮಹಿಳೆಯರು ಮಹಿಳೆಯರಿಗೆ ಪೂರಕವಾದ ಕೆಲಸಗಳನ್ನು ಮಾತ್ರವೇ ಮಾಡಬೇಕು ಎನ್ನುವುದು ಗಡಾಫಿಯ ಅಭಿಪ್ರಾಯವಾಗಿತ್ತು. ಇದಕ್ಕೆ ಮಹಿಳೆಯರು ಮತ್ತು ಪುರುಷರ ದೈಹಿಕ ಮತ್ತು ನೈಸರ್ಗಿಕ ಭಿನ್ನತೆಗಳು ಕಾರಣ ಎಂದು ಆತ ಭಾವಿಸಿದ್ದ. ಲಿಬಿಯಾದ ಸರ್ವಾಧಿಕಾರಿ ತನ್ನ ಪುಸ್ತಕದಲ್ಲಿ ಏನೇ ಬರೆದಿದ್ದರೂ, ಹೆಣ್ಣು ಮಕ್ಕಳಿಗೆ ಸಮರ ಕಲೆಗಳನ್ನು ಕಲಿಸಬೇಕು ಎಂದು ಬಲವಾಗಿ ನಂಬಿದ್ದ. ಇದರಿಂದಾಗಿ ಶತ್ರುಗಳು ಮಹಿಳೆಯರನ್ನು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ ಎನ್ನುವುದು ಆತನ ಅಭಿಪ್ರಾಯವಾಗಿತ್ತು. ಆತನ ಪ್ರಕಾರ, ಮಹಿಳಾ ಅಂಗರಕ್ಷಕರನ್ನು ಹೊಂದುವುದರಿಂದ, ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಸಾಧ್ಯವಾಗುತ್ತದೆ ಎಂದಿತ್ತು. ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹಿಡಿದಿದ್ದಾಗ, ಮಹಿಳೆಯರು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ತೆರಳಲು ಅನುಮತಿ ಇತ್ತು. ಅವರಿಗೆ ಪೊಲೀಸ್ ಅಧಿಕಾರಿಗಳಾಗಿ, ವೈದ್ಯರಾಗಿ, ದಾದಿಯರಾಗಿ, ಅಥವಾ ಇಂಜಿನಿಯರ್‌ಗಳಾಗಿ ಕಾರ್ಯಾಚರಿಸಲು ಅನುಮತಿ ಇತ್ತು. ಗಡಾಫಿಗೆ ಮುನ್ನ ಲಿಬಿಯಾವನ್ನು ಕಿಂಗ್ ಇದ್ರಿಸ್ ಆಳ್ವಿಕೆ ನಡೆಸುತ್ತಿದ್ದ ಅವಧಿಯಲ್ಲಿ, ಕೇವಲ 15% ಹೆಣ್ಣುಮಕ್ಕಳು ಮಾತ್ರವೇ ಪ್ರಾಥಮಿಕ ಶಾಲೆಗೆ ತೆರಳುತ್ತಿದ್ದರು. ಆದರೆ 1969ರಲ್ಲಿ ಗಡಾಫಿ ಅಧಿಕಾರಕ್ಕೆ ಬಂದ ಬಳಿಕ, ಒಂಬತ್ತು ವರ್ಷದ ತನಕ ಶಿಕ್ಷಣವನ್ನು ಕಡ್ಡಾಯಗೊಳಿಸಿದ. ಇದರಿಂದಾಗಿ ಓದಲು ಬರೆಯಲು ಬರುವ ಮಹಿಳೆಯರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಳ ಕಂಡಿತು. 1990ರ ವೇಳೆಗೆ, 48% ಹೆಣ್ಣುಮಕ್ಕಳು ಪ್ರಾಥಮಿಕ ಶಾಲೆಗೆ ತೆರಳುತ್ತಿದ್ದರು. 1996ರಲ್ಲಿ 43% ಹೆಣ್ಣುಮಕ್ಕಳು ಪ್ರೌಢಶಾಲೆಯಲ್ಲಿ ವ್ಯಾಸಂಗ ನಡೆಸುತ್ತಿದ್ದರು. 2011ರಲ್ಲಿ ಗಡಾಫಿ ಸಾವನ್ನಪ್ಪಿದ ಸಮಯದಲ್ಲಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡೆಸುತ್ತಿದ್ದವರಲ್ಲಿ 50%ಕ್ಕೂ ಹೆಚ್ಚು ಹೆಣ್ಣುಮಕ್ಕಳೇ ಆಗಿದ್ದರು. ರೆವಲ್ಯೂಷನರಿ ಗಾರ್ಡ್ಸ್ ಪಡೆಯ ಮಹಿಳಾ ಸದಸ್ಯರ ಪ್ರಾಥಮಿಕ ಕಾರ್ಯ ಹಗಲು ರಾತ್ರಿ ಗಡಾಫಿಯ ಸುರಕ್ಷತೆ ಕಾಯ್ದುಕೊಳ್ಳುವುದಾಗಿತ್ತು. ಅದರೊಡನೆ, ಅವರು ಗಡಾಫಿಗೆ ಮನರಂಜನೆ ನೀಡಬೇಕಿತ್ತು, ಗ್ರೀನ್ ಬುಕ್‌ನಿಂದ ವಿಚಾರಗಳನ್ನು ಓದಿ ಹೇಳಬೇಕಿತ್ತು ಮತ್ತು ಮನೆಯನ್ನು ಸ್ವಚ್ಛವಾಗಿಡಬೇಕಿತ್ತು. ಮುಅಮ್ಮರ್ ಗಡಾಫಿ ರೆವಲ್ಯೂಷನರಿ ನನ್ಸ್ ಪಡೆಗೆ ಯುವತಿಯರನ್ನು ಸ್ವತಃ ತಾನೇ ಆಯ್ಕೆ ಮಾಡುತ್ತಿದ್ದ. ಅವರು ಅಂದಾಜು 20 ವರ್ಷ ವಯಸ್ಸಿನವರಾಗಿರಬೇಕಿತ್ತು, ನೋಡಲು ಆಕರ್ಷಕವಾಗಿಯೂ, ಕನ್ಯೆಯರೂ ಆಗಿರಬೇಕಿತ್ತು. ಅವರು ತಮ್ಮ ಅಧಿಕೃತ ತರಬೇತಿಯನ್ನು ಆರಂಭಿಸುವ ತನಕವೂ ಲೈಂಗಿಕ ಚಟುವಟಿಕೆಗಳನ್ನು ನಡೆಸುವುದರಿಂದ ದೂರ ಇರಬೇಕಾಗಿತ್ತು. ರೆವಲ್ಯೂಷನರಿ ನನ್ಸ್ ಪಡೆಯ ತರಬೇತಿಯಲ್ಲಿ, ಸಮರ ಕಲೆಯ ಶಿಕ್ಷಣ, ಶಸ್ತ್ರಾಸ್ತ್ರ ತರಬೇತಿಗಳು ಸೇರಿದ್ದವು. ಅವರಿಗೆ ಬಹುತೇಕ ತರಬೇತಿಯನ್ನು ಟ್ರಿಪೋಲಿಯ ಮಹಿಳಾ ಪೊಲೀಸ್ ಅಕಾಡೆಮಿಯಲ್ಲಿ ನೀಡಲಾಗುತ್ತಿತ್ತು. ತರಬೇತಿ ಪೂರ್ಣಗೊಂಡ ಬಳಿಕ, ಅವರು ಎಂತಹ ಪರಿಸ್ಥಿತಿಯಲ್ಲೂ ಗಡಾಫಿಯ ರಕ್ಷಣೆ ನಡೆಸುವ ಪ್ರತಿಜ್ಞೆ ಕೈಗೊಳ್ಳುತ್ತಿದ್ದರು. ಇದಕ್ಕಾಗಿ ಅಗತ್ಯ ಬಿದ್ದರೆ ತಮ್ಮ ಪ್ರಾಣವನ್ನೂ ಅರ್ಪಿಸುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದರು. ರೆವಲ್ಯೂಷನರಿ ನನ್ಸ್ ಕಪ್ಪು ಹೈ ಹೀಲ್ಸ್, ಕೆಂಪು ಬೆಲ್ಟ್, ಮತ್ತು ಕೆಂಪು ಬಣ್ಣದ ತಲೆಯ ಟೋಪಿಯನ್ನು ಒಳಗೊಂಡಿದ್ದ ಸಮವಸ್ತ್ರವನ್ನು ಧರಿಸುತ್ತಿದ್ದರು. ಅವರಿಗೆ ಒಡವೆ ಧರಿಸಲು, ಕೆಂಪು ತುಟಿ ಬಣ್ಣ ಹಚ್ಚಿಕೊಳ್ಳಲು, ಉಗುರಿಗೆ ಬಣ್ಣ ಹಚ್ಚಿಕೊಳ್ಳಲು ಅನುಮತಿ ನೀಡಲಾಗಿತ್ತು. ಈ ರೆವಲ್ಯೂಷನರಿ ನನ್ಸ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 1981ರಲ್ಲಿ ಸಿರಿಯಾದಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ, ಗಡಾಫಿ ಸಿರಿಯಾ ಅಧ್ಯಕ್ಷ ಹಫೀಜ್ ಅಲ್ ಸಯೀದ್ ಜೊತೆ ಭೇಟಿ, ಮಾತುಕತೆಗೆ ತೆರಳಿದ್ದ. 1998ರಲ್ಲಿ, ಲಿಬಿಯಾದ ಡೆರ್ನಾದಲ್ಲಿ ಗಡಾಫಿಯ ಬೆಂಗಾವಲು ಪಡೆಯ ಮೇಲೆ ತೀವ್ರವಾದಿಗಳು ದಾಳಿ ನಡೆಸಿದ್ದರು. ರೆವಲ್ಯೂಷನರಿ ನನ್ಸ್ ಪಡೆಯ ಅಂಗರಕ್ಷಕಿಯೊಬ್ಬಳು ಧೈರ್ಯವಾಗಿ ಈ ದಾಳಿಯ ಸಂದರ್ಭದಲ್ಲಿ ಗಡಾಫಿಗೆ ರಕ್ಷಣೆ ಒದಗಿಸಿ, ತಾನು ಗಂಭೀರವಾಗಿ ಗಾಯಗೊಂಡಿದ್ದಳು. ಅಂದು ಗಡಾಫಿಯ ರಕ್ಷಣಾ ಕಾರ್ಯದಲ್ಲಿ ಇನ್ನೂ ಏಳು ಜನರು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ರೆವಲ್ಯೂಷನರಿ ನನ್ಸ್ ಪಡೆಯ ಮುಖ್ಯ ಅಂಗರಕ್ಷಕಿಯಾಗಿದ್ದ ಆಯಿಷಾ ಎಂಬಾಕೆ ಪ್ರಾಣ ಕಳೆದುಕೊಂಡಿದ್ದಳು. ನವೆಂಬರ್ 2006ರಲ್ಲಿ, ಗಡಾಫಿ ನೈಜೀರಿಯಾದ ಅಬುಜಾ ವಿಮಾನ ನಿಲ್ದಾಣದಲ್ಲಿ ಬಹುತೇಕ 200 ಶಸ್ತ್ರಸಜ್ಜಿತ ಅಂಗರಕ್ಷಕರೊಡನೆ ಬಂದಿಳಿದಿದ್ದ. ಆದರೆ ಅವರು ಅಲ್ಲಿಗೆ ಬಂದ ಸಂದರ್ಭದಲ್ಲಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಅವರನ್ನು ಆಯುಧಗಳೊಡನೆ ಒಳ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಇದರಿಂದ ಗಡಾಫಿ ಬಹಳಷ್ಟು ಕೋಪಗೊಂಡಿದ್ದ. ಈ ಸಮಯದಲ್ಲಿ ಗಡಾಫಿ ಅಂಗರಕ್ಷಕರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಸಣ್ಣ ಜಗಳವೂ ಸಂಭವಿಸಿತು. ಇದರಿಂದ ಗಡಾಫಿ ಬಹಳಷ್ಟು ಬೇಸರಗೊಂಡು, ತಾನು ರಾಜಧಾನಿಗೆ ನಡೆದೇ ತೆರಳಲು ಸಿದ್ಧ ಎಂದಿದ್ದ. ಆಗಿನ ನೈಜೀರಿಯಾ ಅಧ್ಯಕ್ಷ ಒಲುಸೆಗುನ್ ಒಬಸಂಜೊ ಮಧ್ಯ ಪ್ರವೇಶಿಸಿದ ಬಳಿಕವೇ ಈ ಸಮಸ್ಯೆ ಪರಿಹಾರ ಕಂಡಿತ್ತು. ಜೂನ್ 2009ರಲ್ಲಿ ಇಟಲಿಗೆ ತೆರಳಿದ ಸಂದರ್ಭದಲ್ಲಿ, ಗಡಾಫಿ ತನ್ನೊಡನೆ 300 ಅಂಗರಕ್ಷಕರನ್ನು ಕರೆದೊಯ್ದಿದ್ದ. ಆತ ಅಲ್ಲಿದ್ದ ಸಂದರ್ಭದಲ್ಲಿ ರೋಮ್ ನಗರದ ಮಧ್ಯದಲ್ಲಿ ಸ್ಥಾಪಿಸಲಾಗಿದ್ದ ಬೆದೂಯಿನ್ ಟೆಂಟ್‌ನಲ್ಲಿ ವಾಸವಾಗಿದ್ದ. ಬೆದೂಯಿನ್ ಟೆಂಟ್ ಎನ್ನುವುದು ಒಂದು ಅತ್ಯಂತ ದೊಡ್ಡದಾದ, ಬೆದೂಯಿನ್ ಎಂಬ ಅರಬ್ ಜಗತ್ತಿನ ಮರುಭೂಮಿಯ ವಲಸಿಗ ಜನಾಂಗದವರು ಬಳಸುವ ಸಾಂಪ್ರದಾಯಿಕ ಡೇರೆಯಾಗಿದೆ. ಈ ಡೇರೆಗಳು ಸಾಕಷ್ಟು ದೊಡ್ಡದಾಗಿದ್ದು, ದಪ್ಪನೆಯ ಬಟ್ಟೆಗಳಿಂದ ನಿರ್ಮಿಸಲ್ಪಟ್ಟಿರುತ್ತವೆ. ಅವುಗಳು ಮರುಭೂಮಿಯ ಮರಳು ಮತ್ತು ಉಷ್ಣತೆಯಿಂದ ರಕ್ಷಣೆ ನೀಡುತ್ತವೆ. ಇವು ಬೆದೂಯಿನ್ ಸಂಸ್ಕೃತಿಯ ಅಂಗವಾಗಿದ್ದು, ಅವರ ಆತಿಥ್ಯ ಮತ್ತು ವಲಸಿಗ ಜೀವನ ಶೈಲಿಯನ್ನು ಪ್ರತಿನಿಧಿಸುತ್ತವೆ. ರೆವಲ್ಯೂಷನರಿ ನನ್ಸ್ ಪಡೆಯ ಬಹಳಷ್ಟು ಮಹಿಳೆಯರನ್ನು ಅವರ ಪತಿ ಮತ್ತು ಕುಟುಂಬಸ್ಥರು ತಿರಸ್ಕರಿಸಿದ್ದರು. 2001ರಲ್ಲಿ, ಡಾ. ಸೆಹಮ್ ಸೆರ್ಗೆವಾ ಎಂಬ ಲಿಬಿಯನ್ ಮನಶಾಸ್ತ್ರಜ್ಞರು ಹೇಗೆ ರೆವಲ್ಯೂಷನರಿ ನನ್ಸ್ ಆಯ್ಕೆಯಾಗುತ್ತಿದ್ದರು ಎಂಬ ಅಧ್ಯಯನ ನಡೆಸಲು ಆರಂಭಿಸಿದರು. ಆದರೆ ಈ ಮಹಿಳೆಯರು ಸಾಕಷ್ಟು ಭಯ ಪಡುತ್ತಿದ್ದರಿಂದ, ಕೇವಲ ಎಂಟು ಜನ ಮಹಿಳೆಯರಷ್ಟೇ ಈ ಕುರಿತು ಮಾತನಾಡಲು ಮುಂದೆ ಬಂದರು. ಅವರಿಗೆ ತೀವ್ರವಾದಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ತಮ್ಮ ಕುಟುಂಬಸ್ಥರೇ ದಾಳಿ ನಡೆಸಿದರೆ ಎಂಬ ಭಯವಿತ್ತು. ಕೆಲವು ಮಹಿಳೆಯರು ಗಡಾಫಿಯನ್ನು ಮಹಿಳಾ ವಿಮೋಚಕ ಎಂದು ಶ್ಲಾಘಿಸಿದರೆ, ಆತ ಮೃತಪಟ್ಟ ಬಳಿಕ ಹಲವು ಮಹಿಳೆಯರು ಆತನ ವಿರುದ್ಧ ಅತ್ಯಾಚಾರ ಮತ್ತು ಹಿಂಸೆಯ ಆರೋಪ ಮಾಡಿದ್ದರು. ಹಲವು ಮಹಿಳೆಯರು ತಮ್ಮನ್ನು ಈ ಪಡೆಗೆ ಸೇರುವಂತೆ ಬಲವಂತ ಪಡಿಸಲಾಯಿತು ಅಥವಾ ಇದಕ್ಕೆ ಸೇರ್ಪಡೆಯಾಗಲು ಲೈಂಗಿಕ ಚಟುವಟಿಕೆ ನಡೆಸುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ. ಅವರು ಗಡಾಫಿ ಮತ್ತು ಆಡಳಿತ ವಲಯದಲ್ಲಿ ಆತನ ಸಮೀಪವರ್ತಿಗಳು ತಮ್ಮನ್ನು ಲೈಂಗಿಕವಾಗಿ ಶೋಷಿಸಿದ್ದಾಗಿ ಆರೋಪಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_756.txt b/zeenewskannada/data1_url7_500_to_1680_756.txt new file mode 100644 index 0000000000000000000000000000000000000000..5acfb01ccf8b8f8c6233a573ba032db7df6543fc --- /dev/null +++ b/zeenewskannada/data1_url7_500_to_1680_756.txt @@ -0,0 +1 @@ +: ಅನ್ನಕ್ಕೂ ಬಂತು ಬಿಕ್ಕಟ್ಟು.. ಪಾಕ್‌ನಲ್ಲಿ 12 ಮೊಟ್ಟೆಗೆ 400 ರೂ.. ಈರುಳ್ಳಿ ಪ್ರತಿ ಕೆಜಿಗೆ 250 ರೂ : ಮತ್ತೊಮ್ಮೆ ಹಣದುಬ್ಬರವು ಪಾಕಿಸ್ತಾನದಲ್ಲಿ ಜನರನ್ನು ಚಿಂತೆಗೀಡುಮಾಡಿದ್ದು.. ಈರುಳ್ಳಿ, ಮೊಟ್ಟೆ, ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ.. ಸದ್ಯ ಪಾಕ್‌ನಲ್ಲಿ ಡಜನ್ ಮೊಟ್ಟೆಯ ಬೆಲೆ 400 ರೂ.ಗೆ ತಲುಪಿದೆ... :ಪಾಕಿಸ್ತಾನದ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಅದಕ್ಕೂ ಮುನ್ನವೇ ಹಣದುಬ್ಬರದಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾಕಿಸ್ತಾನದಲ್ಲಿ ಮೊಟ್ಟೆಯ ಬೆಲೆ ಜನರನ್ನು ಕಂಗಾಲಾಗಿಸಿದೆ. ವರದಿಯ ಪ್ರಕಾರ, ಭಾನುವಾರ, ಪಾಕಿಸ್ತಾನಿ ಪಂಜಾಬ್ ರಾಜ್ಯದ ರಾಜಧಾನಿ ಲಾಹೋರ್‌ನಲ್ಲಿ ಮೊಟ್ಟೆಯ ಬೆಲೆ ಪ್ರತಿ ಡಜನ್‌ಗೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು 120 ರೂ.. ಸರ್ಕಾರದ ದರಪಟ್ಟಿ ಜಾರಿಗೊಳಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.. ಪಾಕಿಸ್ತಾನದಲ್ಲಿ ಬಹುತೇಕ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿ ಈರುಳ್ಳಿ ಕೂಡ ಒಂದು. ಪ್ರತಿ ಕಿಲೋಗ್ರಾಂ ಈರುಳ್ಳಿ ಬೆಲೆಯನ್ನು 175 ಪಾಕಿಸ್ತಾನಿ ರೂಪಾಯಿಗಳಿಗೆ ಸರ್ಕಾರ ನಿಗದಿಪಡಿಸಿದೆ ಎಂದು ವರದಿ ಹೇಳಿದ್ದು.. ಆದರೆ ಇಲ್ಲಿ ಈರುಳ್ಳಿ ಕೆಜಿಗೆ 230 ರಿಂದ 250 ಪಾಕಿಸ್ತಾನಿ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಒಂದು ಡಜನ್ ಮೊಟ್ಟೆಗಳ ಬೆಲೆ ಲಾಹೋರ್‌ನಲ್ಲಿ 400 ರೂ. ಆದರೆ ಕೋಳಿ ಬೆಲೆ ಕೆಜಿಗೆ 615 ಪಾಕಿಸ್ತಾನಿ ರೂಪಾಯಿ ತಲುಪಿದೆ... ಇದನ್ನೂ ಓದಿ- ಲಾಭಕೋರತನವನ್ನು ನಿಲ್ಲಿಸಲು ಸೂಚನೆ:ಕಳೆದ ತಿಂಗಳು, ಆರ್ಥಿಕ ಸಮನ್ವಯ ಸಮಿತಿಯು ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಲಾಭಕೋರತನವನ್ನು ತಡೆಯುವಂತೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ನಿಯಮಿತ ಸಮನ್ವಯವನ್ನು ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು... ಆದರೂ ಸಹ ಯಾವುದೇ ಪ್ರಯೋಜನವಾಗದೇ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, ಸದ್ಯ 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಪಾಕ್ ಮೂಲಗಳು ತಿಳಿಸಿವೆ.. ಪಾಕಿಸ್ತಾನ ಸಾಲದಹೊರೆ:ವರದಿ ಪ್ರಕಾರ ಪಾಕಿಸ್ತಾನದ ಸಾಲವೂ ಹೆಚ್ಚಾಗಿದೆ. ಕಳೆದ ವರ್ಷದ ನವೆಂಬರ್ ಅಂತ್ಯದ ವೇಳೆಗೆ, 2023-24ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನದ ಮೇಲಿನ ಒಟ್ಟು ಸಾಲದ ಹೊರೆ 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿದೆ. ಮತ್ತು ಉಸ್ತುವಾರಿ ಸರ್ಕಾರದ ಅವಧಿಯಲ್ಲಿ, ಪಾಕಿಸ್ತಾನದ ಒಟ್ಟು ಸಾಲವು 12.430 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗಿಂತ ಹೆಚ್ಚಾಗಿತ್ತು.. 40.956 ಟ್ರಿಲಿಯನ್ ದೇಶೀಯ ಸಾಲ ಮತ್ತು 22.43 ಟ್ರಿಲಿಯನ್.. ಅಂತಾರಾಷ್ಟ್ರೀಯ ಸಾಲ ಸೇರಿದಂತೆ ಒಟ್ಟು ಸಾಲದ ಹೊರೆ 63.390 ಟ್ರಿಲಿಯನ್‌ಗೆ ಹೆಚ್ಚಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_757.txt b/zeenewskannada/data1_url7_500_to_1680_757.txt new file mode 100644 index 0000000000000000000000000000000000000000..3d6af592ff9c46eb11086f95f56cf1a1999120f1 --- /dev/null +++ b/zeenewskannada/data1_url7_500_to_1680_757.txt @@ -0,0 +1 @@ +ಯೆಮೆನ್‌ನ ದಾಳಿಕೋರ ಹೌತಿಗಳ ಮೇಲೆ ಅಮೆರಿಕಾ - ಯುಕೆ ಬಾಂಬ್ ದಾಳಿ : ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್‌ಡಮ್ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ವಿರುದ್ಧ ವಾಯು ದಾಳಿ ಆರಂಭಿಸಿವೆ. :ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್‌ಡಮ್ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ವಿರುದ್ಧ ವಾಯು ದಾಳಿ ಆರಂಭಿಸಿವೆ. ಯೆಮೆನ್‌ನ ಸನಾ, ಹುದೈದಾ, ಧಮಾರ್, ಮತ್ತು ಸಾದಾ ಪ್ರದೇಶಗಳಲ್ಲಿ ಈ ವಾಯುದಾಳಿಗಳು ನಡೆದಿವೆ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೌತಿಗಳು ನಡೆಸಿದ ಆಕ್ರಮಣಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ. ಯೆಮೆನ್‌ನ ಬಹುಪಾಲು ನಿಯಂತ್ರಣ ಹೊಂದಿರುವ ಹೌತಿಗಳು, ನಾವು ಹಮಾಸ್ ಸಂಘಟನೆಗೆ ನೆರವು ನೀಡುವ ಸಲುವಾಗಿ ಇಸ್ರೇಲ್‌ಗೆ ತೆರಳುವ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂದಿದ್ದರು. ಹೌತಿ ಸಂಘಟನೆಯ ಉಪ ವಿದೇಶಾಂಗ ಸಚಿವ ಈಗಾಗಲೇ ಅಮೆರಿಕಾ ಮತ್ತು ಯುಕೆಗೆ ಈ ದಾಳಿಯ ಪರಿಣಾಮಗಳು ತೀವ್ರವಾಗಿರುತ್ತವೆ ಎಂದಿದ್ದಾರೆ. ಯುಕೆಯ ರಾಯಲ್ ಏರ್ ಫೋರ್ಸ್ ಸಹ ಮಿಲಿಟರಿ ಪ್ರದೇಶಗಳ ಮೇಲೆ ನಡೆದ ಈ ಗುರಿ ಆಧಾರಿತ ದಾಳಿಗಳಲ್ಲಿ ಭಾಗವಹಿಸಿತ್ತು ಎಂದು ಯುಕೆ ಪ್ರಧಾನಿ ರಿಷಿ ಸುನಾಕ್ ಅವರು ಹೇಳಿದ್ದಾರೆ. ಅವರು ಈ ದಾಳಿಗಳು ಸೀಮಿತವಾಗಿದ್ದವು ಎಂದಿದ್ದು, ಆದರೆ ಸ್ವ ರಕ್ಷಣೆಗಾಗಿ ಅವಶ್ಯಕವಾಗಿದ್ದವು ಎಂದಿದ್ದಾರೆ. ಅಮೆರಿಕಾ ಅಧ್ಯಕ್ಷ ಬಿಡೆನ್ ಅವರು ಈ ಕಾರ್ಯಾಚರಣೆಗೆ ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಕೆನಡಾ, ಮತ್ತು ಬಹ್ರೇನ್ ಸಹ ಬೆಂಬಲ ನೀಡಿದ್ದವು ಎಂದಿದ್ದಾರೆ. ಹೌತಿಗಳು ಎಂದರೆ ಯಾರು? ಇರಾನ್ ಜೊತೆ ಸಂಪರ್ಕ ಹೊಂದಿರುವ, ಹಮಾಸ್ ಮತ್ತು ಹೆಜ್ಬೊಲ್ಲಾ ರೀತಿಯಲ್ಲಿ ಹೌತಿ ಸಹ ಶಿಯಾ ಮುಸ್ಲಿಮರ ಮಿಲಿಟರಿ ಸಂಘಟನೆಯಾಗಿದೆ. ಈ ಸಂಘಟನೆ ಮಧ್ಯ ಪೂರ್ವದಲ್ಲಿ ಪಾಶ್ಚಾತ್ಯ ಪ್ರಭಾವವನ್ನು ಕಡಿಮೆಗೊಳಿಸುವ ಗುರಿ ಹೊಂದಿದೆ. ಅವರ ಧ್ಯೇಯ ವಾಕ್ಯ "ಅಮೆರಿಕಾಗೆ ಸಾವಾಗಲಿ, ಇಸ್ರೇಲ್‌ಗೆ ಸಾವಾಗಲಿ, ಯಹೂದಿಗಳಿಗೆ ಶಪಿಸುವಂತಾಗಲಿ" ಎಂಬುದಾಗಿದೆ. ಇದನ್ನೂ ಓದಿ: ಈ ಸಂಘಟನೆ 1990ರ ದಶಕದಲ್ಲಿ ಆರಂಭಗೊಂಡಿತ್ತು. ಇದರ ಬೆಂಬಲಿಗರು ಬಹುತೇಕ ಜ಼ೈದಿ ಶಿಯಾ ಮುಸ್ಲಿಮರಾಗಿದ್ದು, ಹೌತಿ ಬುಡಕಟ್ಟಿನ ಸದಸ್ಯರಾಗಿದ್ದಾರೆ. ಅವರು ಯೆಮೆನ್‌ ಅಧ್ಯಕ್ಷರಾಗಿದ್ದ ಅಲಿ ಅಬ್ದುಲ್ಲಾ ಸಾಲೆಹ್ ಅವರು ಸೌದಿ ಅರೇಬಿಯಾ ಮತ್ತು ಇಸ್ರೇಲ್ ಜೊತೆಗೆ ಅಪಾರ ಸ್ನೇಹ ಹೊಂದಿದ್ದರು ಎಂದು ಭಾವಿಸಿದ್ದು, ಅದು ಹಲವು ವರ್ಷಗಳ ಕಾಲ ಉದ್ವಿಗ್ನತೆಗೆ ಹಾದಿ ಮಾಡಿಕೊಟ್ಟಿತು. ಅಲಿ ಅಬ್ದುಲ್ಲಾ ಸಾಲೆಹ್ ಅವರು 1978ರಿಂದ 1990ರ ತನಕ ಯೆಮೆನ್ ಅರಬ್ ರಿಪಬ್ಲಿಕ್ (ಉತ್ತರ ಯೆಮೆನ್) ಅಧ್ಯಕ್ಷರಾಗಿ, 1990ರಿಂದ 2012ರಲ್ಲಿ ರಾಜೀನಾಮೆ ನೀಡುವ ತನಕ ಯುನಿಫೈಡ್ ರಿಪಬ್ಲಿಕ್ ಆಫ್ ಯೆಮೆನ್ ಅಧ್ಯಕ್ಷರಾಗಿ ಕಾರ್ಯಾಚರಿಸಿದ್ದರು. ಯೆಮೆನಿ ಮಿಲಿಟರಿ 2004ರಲ್ಲಿ ಹೌತಿ ಗುಂಪಿನ ಸ್ಥಾಪಕ ಹುಸೇನ್ ಅಲ್ ಹೌತಿಯನ್ನು ಹತ್ಯೆಗೈದ ಬಳಿಕ, ಹೌತಿಗಳು ಒಂದು ದಂಗೆಯನ್ನು ಆರಂಭಿಸಿದರು. ಅವರು 2011ರಲ್ಲಿ ಯೆಮೆನಿ ಕ್ರಾಂತಿಯಲ್ಲೂ ಭಾಗವಹಿಸಿದರು. ಹೌತಿ ಬಂಡುಕೋರರು 2014ರಲ್ಲಿ ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ ಇನ್ನಷ್ಟು ಪ್ರಾಮುಖ್ಯತೆ ಪಡೆದುಕೊಂಡರು. ಇದರಿಂದಾಗಿ ಯೆಮೆನ್‌ನಲ್ಲಿ ಅಂತರ್ಯುದ್ಧ ನಡೆದು, ಅದರ ಪರಿಣಾಮವಾಗಿ ಬಹುತೇಕ 4 ಲಕ್ಷ ಜನ ಸಾವನ್ನಪ್ಪಿದರು. 2015ರಲ್ಲಿ ಸಾಲೆಹ್ ಅವರೊಡನೆ ಕೈ ಜೋಡಿಸುವ ಮೂಲಕ ಹೌತಿಗಳು ತಮ್ಮ ಪ್ರಾಂತ್ಯಗಳನ್ನು ಇನ್ನಷ್ಟು ವಿಸ್ತರಿಸಿ, ಪಶ್ಚಿಮ ಯೆಮೆನ್‌ನ ದೊಡ್ಡ ಭಾಗಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಇದರಲ್ಲಿ ಕೆಂಪು ಸಮುದ್ರಕ್ಕೆ ಪ್ರವೇಶ ಒದಗಿಸುವ, 16 ಮೈಲಿ ಉದ್ದದ ಪ್ರಮುಖ ಪ್ರದೇಶವಾದ ಬಾಬ್ ಅಲ್ ಮಂದೇಬ್ ಜಲಸಂಧಿಯೂ ಸೇರಿತ್ತು. ಹೌತಿಗಳು ಯೆಮೆನ್ ರಾಜಧಾನಿಯನ್ನು ವಶಪಡಿಸಿಕೊಂಡ ಬಳಿಕ ಸೌದಿ ಅರೇಬಿಯಾ ಮಧ್ಯ ಪ್ರವೇಶ ನಡೆಸಿ, ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದ, ಸುನ್ನಿ ಮುಸ್ಲಿಂ ನಾಯಕತ್ವದ ಸರ್ಕಾರವನ್ನು ಮರಳಿ ಜಾರಿಗೆ ತರಲು ಪ್ರಯತ್ನಿಸಿತು. 2015ರಲ್ಲಿ ಸೌದಿ ಅರೇಬಿಯಾ ಮತ್ತು ಯುಎಇಗಳು ಹೌತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಲು ಆರಂಭಿಸಿದವು. ಆದರೆ ಅಮಾಯಕ ನಾಗರಿಕರು ಅದರಿಂದ ಸಾವಿಗೀಡಾಗಿ, ಅವುಗಳು ವ್ಯಾಪಕ ಟೀಕೆ ಎದುರಿಸುವಂತಾಯಿತು. ಇದರಿಂದಾಗಿ ಸೌದಿ ಅರೇಬಿಯಾಗೆ ಆಯುಧ ಪೂರೈಕೆ ನಡೆಸದಂತೆ ಯುಕೆಯನ್ನು ಆಗ್ರಹಿಸಲಾಯಿತು. ಅದರೊಡನೆ, ಇರಾನ್ ಹೌತಿ ಬಂಡುಕೋರರಿಗೆ ಆಯುಧಗಳು, ತರಬೇತಿ ಮತ್ತು ಹಣ ಒದಗಿಸಿದೆ ಎನ್ನಲಾಗಿತ್ತು. ಇದನ್ನೂ ಓದಿ: ಈ ಯುದ್ಧ ಮಧ್ಯ ಪೂರ್ವದಲ್ಲಿ ಹೆಚ್ಚಿನ ಅಧಿಕಾರ ಹೊಂದುವ ಆಸೆಯಲ್ಲಿರುವ ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಉದ್ವಿಗ್ನತೆಯ ಭಾಗವೆಂದು ಪರಿಗಣಿಸಲಾಗಿದೆ. 2017ರಲ್ಲಿ, ಸೌದಿ ಅರೇಬಿಯಾದ ರಿಯಾದ್ ನಗರದ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಹೌತಿ ಬಂಡುಕೋರರು ಹೇಳಿದಾಗ ಈ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಯಿತು. ಉಗ್ರರು ಅದೇ ವರ್ಷ ತಮಗೆ ಬೆಂಬಲ ನಿಲ್ಲಿಸಿ, ಸೌದಿ ನೇತೃತ್ವದ ಗುಂಪಿಗೆ ಸೇರ್ಪಡೆಗೊಂಡ ಸಾಲೆಹ್ ಅವರನ್ನು ಹತ್ಯೆಗೈದರು. ಬಂಡುಕೋರರು ಸೌದಿ ಅರೇಬಿಯಾ, ಯುಎಇ, ಮತ್ತು ಇತ್ತೀಚೆಗೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿ, ಇತ್ತೀಚಿನ ಕೆಂಪು ಸಮುದ್ರದ ಉದ್ವಿಗ್ನತೆಗೂ ಕಾರಣವಾದರು. ಲೇಖಕರು :ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_758.txt b/zeenewskannada/data1_url7_500_to_1680_758.txt new file mode 100644 index 0000000000000000000000000000000000000000..e8bc69ed488c86ac166e4b3d835d52df7bfd658e --- /dev/null +++ b/zeenewskannada/data1_url7_500_to_1680_758.txt @@ -0,0 +1 @@ +: ಇಂಡೋನೇಷ್ಯಾದ ತಾಲೌಡ್ ದ್ವೀಪಗಳಲ್ಲಿ 6.7 ತೀವ್ರತೆಯ ಭೂಕಂಪ : ಇಂಡೋನೇಷ್ಯಾದ ತಾಲೌಡ್ ದ್ವೀಪಗಳಲ್ಲಿ ಭೀಕರ ಭೂಕಂಪ ಸಂಭವಿಸಿದ್ದು ಇದರ ತೀವ್ರತೆ ರಿಕ್ಟರ್ ಮಾಕಪದಲ್ಲಿ 6.7ರಷ್ಟು ದಾಖಲಾಗಿದೆ. :ಇಂದು ಮುಂಜಾನೆ ಇಂಡೋನೇಷ್ಯಾದ ತಲೌಡ್ ದ್ವೀಪಗಳಲ್ಲಿ 6.7 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ 09 ಜನವರಿ 2024ರ ಮುಂಜಾನೆ 2.18ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಹಿಂದೆ ಟ್ವಿಟರ್) ನಲ್ಲಿನ ಪೋಸ್ಟ್‌ನಲ್ಲಿ,ವು ಭೂಮಿಯ ಅಡಿಯಲ್ಲಿ 80 ಕಿ.ಮೀ ಆಳದಲ್ಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 2.18ರ ಸುಮಾರಿಗೆ ಭೂಕಂಪದ ಅನುಭವವಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ. :6.7, 09-01-2024, 02:18:47 , : 4.75 & : 126.38, : 80 ,: , — (@NCS_Earthquake) ಇದನ್ನೂ ಓದಿ- (ಎನ್‌ಸಿಎಸ್), ಎಕ್ಸ್‌ನಲ್ಲಿ ಪೋಸ್ಟ್ ಮಾಡುವಾಗ (ಹಿಂದಿನ ಟ್ವಿಟರ್), ಭೂಕಂಪದ ಕೇಂದ್ರಬಿಂದುವು ಭೂಮಿಯಿಂದ 80 ಕಿಮೀ ಕೆಳಗೆ ಇದೆ ಎಂದು ಮಾಹಿತಿ ನೀಡಿದೆ. ಕಳೆದ ವಾರ ಗುರುವಾರ ಇಂಡೋನೇಷ್ಯಾದ ಬಲೈ ಪುಂಗಟ್‌ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ಇಂಡೋನೇಷ್ಯಾದಲ್ಲಿ ಸಂಭವಿಸಿದ 6.7 ತೀವ್ರತೆಯ ಪ್ರಬಲ ಭೂಕಂಪನ ಹೊರತಾಗಿಯೂ, ಯಾವುದೇ ಜೀವ ಅಥವಾ ಆಸ್ತಿ ನಷ್ಟದ ಬಗ್ಗೆ ಇಡುವರೆಗೂ ಯಾವುದೇ ವರದಿಯಾಗಿಲ್ಲ. ಇದನ್ನೂ ಓದಿ- ಗಮನಾರ್ಹವಾಗಿ, ಇಂಡೋನೇಷ್ಯಾ ಪೆಸಿಫಿಕ್ ಮಹಾಸಾಗರದ ರಿಂಗ್ ಆಫ್ ಫೈರ್‌ನಲ್ಲಿದೆ. ಹಾಗಾಗಿಯೇ, ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ರಿಂಗ್ ಆಫ್ ಫೈರ್ ಪೆಸಿಫಿಕ್, ಕೊಕೊಸ್, ಇಂಡಿಯನ್-ಆಸ್ಟ್ರೇಲಿಯನ್, ಜುವಾನ್ ಡಿ ಫುಕಾ, ನಜ್ಕಾ, ಉತ್ತರ ಅಮೇರಿಕಾ ಮತ್ತು ಫಿಲಿಪೈನ್ ಟೆಕ್ಟೋನಿಕ್ ಪ್ಲೇಟ್‌ಗಳನ್ನು ಸಂಪರ್ಕಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_759.txt b/zeenewskannada/data1_url7_500_to_1680_759.txt new file mode 100644 index 0000000000000000000000000000000000000000..8e709e27fa3ea6047d715f56a36b8fb799034f29 --- /dev/null +++ b/zeenewskannada/data1_url7_500_to_1680_759.txt @@ -0,0 +1 @@ +: ಅಮೆರಿಕದಲ್ಲಿ ಪತ್ತೆಯಾದ ಏಲಿಯನ್‌ಗಳು.. ಅಚ್ಚರಿ ಮೂಡಿಸುವ ವಿಡಿಯೋ ವೈರಲ್! : ಇತ್ತೀಚೆಗಷ್ಟೇ ಅಮೆರಿಕದ ಮಾಲ್‌ನಿಂದ ಏಲಿಯನ್‌ಗಳು ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. :ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಇತ್ತೀಚೆಗಷ್ಟೇ ಮಾಲ್‌ನಲ್ಲಿ ಅನ್ಯಗ್ರಹ ಜೀವಿಯೊಬ್ಬ ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಹಲವರಿಗೆ ಆಶ್ಚರ್ಯವಾಗಬಹುದು. ಈ ವಿಡಿಯೋ ಭೂಮಿಯ ಮೇಲೆ ಇನ್ನೂ ಅನ್ಯಗ್ರಹ ಜೀವಿಗಳು ಇದ್ದಾರೆಯೇ? ಎಂಬ ಚರ್ಚೆ ಹುಟ್ಟು ಹಾಕಿದೆ. ಆದರೆ ಈ ವಿಡಿಯೋದಲ್ಲಿ ನಿಜವಾಗಿಯೂ ಅನ್ಯಗ್ರಹ ಜೀವಿ ಸುತ್ತಾಡುತ್ತಿದೆಯೇ? ವೈರಲ್ ಆದ ವಿಡಿಯೋ ನಿಜವೇ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದನ್ನೂ ಓದಿ: ಅಮೆರಿಕದ ಮಾಲ್‌ನಿಂದ ಏಲಿಯನ್‌ ಹೊರ ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಅನ್ಯಗ್ರಹ ಜೀವಿ 10 ಅಡಿಗೂ ಹೆಚ್ಚು ಎತ್ತರವಿದ್ದು, ಮಾಲ್ ನ ಬಳಿಯಿದ್ದ ಜನರೆಲ್ಲ ಕಿರುಚಿಕೊಂಡು ಗಾಬರಿಗೊಂಡು ಓಡಿಹೋಗುವುದನ್ನ ಈ ವಿಡಿಯೋದಲ್ಲಿ ನೋಡಬಹುದು. ಅನ್ಯಲೋಕದ 10 ಅಡಿ ಎತ್ತರದ ವ್ಯಕ್ತಿ ಮಾಲ್‌ನಿಂದ ಹೊರಬರುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. & “8-10ft ” . — (@) ಅಮೆರಿಕದ ಮಿಯಾಮಿ ಮಾಲ್ ನಲ್ಲಿ ಜನವರಿ 1ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಹೊಸ ವರ್ಷಾಚರಣೆ ಅಂಗವಾಗಿ ಹಲವು ಮಂದಿ ಮಾಲ್‌ಗೆ ಆಗಮಿಸಿದ್ದರು. ಈ ವೇಳೆ ಏಲಿಯನ್‌ ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲ್ಲಿಗೆ ಬಂದು ಅನ್ಯಗ್ರಹ ಜೀವಿಯನ್ನು ಸುತ್ತುವರೆದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಈ ಕುರಿತು ಮಿಯಾಮಿ ಪೊಲೀಸ್ ಇಲಾಖೆ ಹೇಳಿಕೆ ನೀಡಿದ್ದು, ಕೆಲವರು ಮಾಲ್ ನ ವಿಡಿಯೋವನ್ನು ಶೇರ್ ಮಾಡಿ ಅನ್ಯಗ್ರಹ ಜೀವಿಗಳು ಓಡಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಅನ್ಯಗ್ರಹ ಜೀವಿಗಳು ಅಲ್ಲಿಗೆ ಬಂದಿಲ್ಲ ಮತ್ತು ಮಾಲ್‌ನಿಂದ ಯಾರೂ ಓಡಿಹೋಗಿಲ್ಲ ಎಂದು ತಿಳಿಸಿದ್ದಾರೆ. ಕೆಲವರು ಜನರ ದಾರಿತಪ್ಪಿಸಲು ಇಂತಹ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಏಲಿಯನ್‌ಗಳು ಇದ್ದಾರೆ ಎಂಬ ನಂಬಿಕೆ ಇದೆ, ಆದರೆ ಇನ್ನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_76.txt b/zeenewskannada/data1_url7_500_to_1680_76.txt new file mode 100644 index 0000000000000000000000000000000000000000..d813f152ae826d205d20d16865e90d0aab9cd191 --- /dev/null +++ b/zeenewskannada/data1_url7_500_to_1680_76.txt @@ -0,0 +1 @@ +ವಯನಾಡ್ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ ನಿರ್ಧಾರ...? ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಹತ್ತಿರದ ಅಭ್ಯರ್ಥಿ ಅನ್ನಿ ರಾಜಾ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಚುನಾವಣೆ ಮುಗಿಯುವವರೆಗೂ ಅಮೇಥಿ ಅಥವಾ ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸುವ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಮೌನವಹಿಸಿತ್ತು. ನವದೆಹಲಿ:2019 ರಲ್ಲಿ ವಯನಾಡ್ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಮರುಜನ್ಮ ಪಡೆದಿದ್ದ ರಾಹುಲ್ ಗಾಂಧಿ ಈಗ ಈ ಕ್ಷೇತ್ರವನ್ನು ತೊರೆದು ರಾಯ್ ಬರೇಲಿ ಕ್ಷೇತ್ರದ ಸಂಸದ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.ಮೂಲಗಳ ಪ್ರಕಾರ ರಾಹುಲ್ ಗಾಂಧಿ ಶೀಘ್ರದಲ್ಲೇ ಕೇರಳದ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದಾದ ನಂತರ ಅವರು ರಾಯ್ ಬರೇಲಿಯ ಸಂಸದರಾಗಿ ಉಳಿಯಲಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಯುಪಿಯ ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಂದ ಗೆದ್ದಿರುವುದರಿಂದ ನಿಯಮಗಳ ಪ್ರಕಾರ ಎರಡರಲ್ಲಿ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಇದನ್ನೂ ಓದಿ: ರಾಹುಲ್ ರಾಜೀನಾಮೆ ಕೊಟ್ಟರೆ ಯಾರಿಗೆ ಅವಕಾಶ? ಒಂದು ವೇಳೆ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅಥವಾ ತಮ್ಮ ನಿಕಟವರ್ತಿ ಬೆಂಬಲಿಗರನ್ನು ಅಲ್ಲಿಂದ ಕಣಕ್ಕೆ ಇಳಿಸಬಹುದು ಎನ್ನಲಾಗಿದೆ.ಈಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ.ಅಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ಹೋಗದ ಹಾಗೆ ಅದೇ ರೀತಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಭಾವವೂ ಕೂಡ ಕಡಿಮೆಯಾಗಬಾರದು. ಈ ಎಲ್ಲ ಲೆಕ್ಕಾಚಾರದೊಂದಿಗೆ ವಯನಾಡಿನಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಾಗಿದೆ.ಹಾಗಾಗಿ ಈ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವ ಅದೃಷ್ಟ ಯಾರಿಗೆ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ. , . , . — (@) ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಹತ್ತಿರದ ಅಭ್ಯರ್ಥಿ ಅನ್ನಿ ರಾಜಾ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಚುನಾವಣೆ ಮುಗಿಯುವವರೆಗೂ ಅಮೇಥಿ ಅಥವಾ ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸುವ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಮೌನವಹಿಸಿತ್ತು.ಆದರೆ ಈ ಕ್ಷೇತ್ರದ ಚುನಾವಣೆ ಮುಗಿದ ಹಲವು ದಿನಗಳ ನಂತರ ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿತು. ಅಮೇಥಿ ಕ್ಷೇತ್ರದಿಂದ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕೆಎಲ್ ಶರ್ಮಾ ಅವರನ್ನು ಕಣಕ್ಕಿಳಿಸಲಾಯಿತು. 3-4 ದಿನಗಳಲ್ಲಿ ವಯನಾಡ್ ಕ್ಷೇತ್ರದ ಬಗ್ಗೆ ನಿರ್ಧಾರ? ಕಾಂಗ್ರೆಸ್ ನ ಭವಿಷ್ಯದ ಕಾರ್ಯತಂತ್ರವನ್ನು ನಿರ್ಧರಿಸಲು ಶನಿವಾರ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಪಕ್ಷದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅತ್ಯುತ್ತಮ ನಾಯಕರಾಗಿದ್ದು, ಲೋಕಸಭೆಯಲ್ಲಿ ಉತ್ತಮ ರೀತಿಯಲ್ಲಿ ಪ್ರತಿಪಕ್ಷಗಳ ಧ್ವನಿ ಎತ್ತಬಲ್ಲರು ಎಂದರು. ವಯನಾಡ್ ಕ್ಷೇತ್ರವನ್ನು ತೊರೆಯುವ ಪ್ರಶ್ನೆಗೆ ವೇಣುಗೋಪಾಲ್, ರಾಹುಲ್ ಗಾಂಧಿ ಅವರು ಯಾವ ಸ್ಥಾನವನ್ನು ಬಿಡುತ್ತಾರೆ ಎಂಬ ಬಗ್ಗೆ 3-4 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಸಮಿತಿ ರಚನೆ ಕಾಂಗ್ರೆಸ್ ಸೋತ ರಾಜ್ಯಗಳ ಪರಿಶೀಲನೆಗೆ ಪಕ್ಷ ಸಮಿತಿ ರಚಿಸಲಿದೆ.ಈ ಸಮಿತಿ ವರದಿ ಬಂದ ನಂತರ ನಾಯಕರು ಹಾಗೂ ರಾಜ್ಯಾಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಸರ್ವಾಧಿಕಾರಿ ರಾಜಕಾರಣವನ್ನು ದೇಶದ ಜನತೆ ತಿರಸ್ಕರಿಸಿದ್ದಾರೆ. ಇದು ಮೋದಿ ಸರ್ಕಾರದ ವಿರುದ್ಧ ಸ್ಪಷ್ಟ ಜನಾದೇಶ. ಈ ಸರ್ಕಾರದ ದಿನಗಳು ಮುಗಿದಿದ್ದು, ಸಾರ್ವಜನಿಕರು ಇದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_760.txt b/zeenewskannada/data1_url7_500_to_1680_760.txt new file mode 100644 index 0000000000000000000000000000000000000000..40064b042329fb264b588285bc90656d1a5324e8 --- /dev/null +++ b/zeenewskannada/data1_url7_500_to_1680_760.txt @@ -0,0 +1 @@ +ವಿಶ್ವದಲ್ಲೇ ಅತ್ಯಂತ ಸುರಕ್ಷಿತ ದೇಶದ ಬಗ್ಗೆ ನಿಮಗೇಷ್ಟು ಗೊತ್ತು..? : ವಿಶ್ವದಲ್ಲೇ ಅತ್ಯಂತ ಸುರಕ್ಷಿತವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆ ದೇಶ. ಇಲ್ಲಿ ಪೊಲೀಸರಿಗೂ ಗನ್ ಅಗತ್ಯವೇ ಇಲ್ಲ, ಹಾಗದರೆ ಆ ದೇಶ ಯಾವುದು ಎನ್ನುವುದರ ಡಿಟೈಲ್ಸ್‌ ಇಲ್ಲಿವೆ. :ಲ್ಲಿ ಅಪರಾಧದ ಮಟ್ಟವು ದಿನದಿಂದ ದಿನಕ್ಕೆ ತುಂಬಾ ಹೆಚ್ಚಾಗ್ತಿವೆ, ಒಬ್ಬ ವ್ಯಕ್ತಿಯು ಯಾವ ದೇಶಕ್ಕೆ ಹೋದರೂ ಅದು ಸುರಕ್ಷಿತವಲ್ಲ ಎನ್ನುವ ಮಟ್ಟಕ್ಕೆ ತಲುಪಿದೆ. ಆದಾಗ್ಯೂ, ಜನರಿಗೆ ತುಂಬಾ ಸುರಕ್ಷಿತವಾಗಿರುವ ಕೆಲವು ದೇಶಗಳಿವೆ. ಈ ದೇಶಗಳಿಗೆ ಹೋಗುವುದರಿಂದ, ನೀವ್‌ ಸೇಫ್‌, ನಿಮ್ಮ ಜೀವಕ್ಕೆ ಅಪಾಯವಾಗುತ್ತದೆ ಎಂದು ನಿಮಗೆ ಎಂದಿಗೂ ಅನಿಸುವುದಿಲ್ಲ, ಇಲ್ಲಿನ ಜನರು ತಮ್ಮ ಅನ್ಯೋನ್ಯತೆಯ ಜೀವನವನ್ನು ನಡೆಸುತ್ತಾರೆ. ಹೌದು, ಅಂತಹ ದೇಶ ಯಾವುದು ಎಂದು ನೀವೂ ಊಹಿಸುತ್ತಿದ್ದಿರಾ.. ಅದೇ ಐಸ್ಲ್ಯಾಂಡ್ ದೇಶ. ಈ ದೇಶವನ್ನು ಅತ್ಯಂತ ಸುರಕ್ಷಿತ ದೇಶವೆಂದು ಗುರುತಿಸಲಾಗಿದೆ. ಇದು ನಾರ್ಡಿಕ್ ದೇಶವಾಗಿದ್ದು ಯುರೋಪ್‌ನ ಭಾಗವೆಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ದೇಶ ಮತ್ತು ಜಗತ್ತಿಗೆ ಸಂಬಂಧಿಸಿದ ಇಂತಹ ಮಾಹಿತಿಗಳು ಜನರನ್ನು ಅಚ್ಚರಿಗೊಳಿಸುತ್ತೇವೆ. ಇಂದು ನಾವು ಐಸ್ಲ್ಯಾಂಡ್ ಬಗ್ಗೆ ಮಾತನಾಡಲು ಹೋರಟಿದ್ದೇವೆ. ವಾಸ್ತವವಾಗಿ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ನಲ್ಲಿ ಯಾರೋ ಒಬ್ಬರು ಅಪರಾಧದ ಮಟ್ಟವು ಕಡಿಮೆ ಇರುವ ವಿಶ್ವದ ಸುರಕ್ಷಿತ ಸ್ಥಳ ಯಾವುದು ಎಂದು ಕೇಳಿದರು? ಈ ಬಗ್ಗೆ ಕೆಲವರಿಗೆ ಪ್ರತಿಕ್ರಿಯಾಗಿ ಐಸ್ಲ್ಯಾಂಡ್‌ ದೇಶದ ಹೆಸರನ್ನು ತೋರಿಸುತ್ತದೆ. ಈ ದೇಶವು ಅತ್ಯಂತ ಸುರಕ್ಷಿತ ದೇಶ ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಮತ್ತು ಬಿಸಿನೆಸ್ ಇನ್ಸೈಡರ್ ವೆಬ್‌ಸೈಟ್ ಪ್ರಕಾರ, ಐಸ್ಲ್ಯಾಂಡ್ ಅನ್ನು ವಿಶ್ವದ ಅತ್ಯಂತ ಸುರಕ್ಷಿತ ದೇಶವೆಂದು ಪರಿಗಣಿಸಲಾಗಿದೆ. ಜಾಗತಿಕ ಶಾಂತಿ ಸೂಚ್ಯಂಕವು ಈ ದೇಶಕ್ಕೆ ನಂಬರ್ 1 ಸ್ಥಾನಮಾನವನ್ನು ನೀಡಿದೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಈ ದೇಶದ 11 ಪ್ರತಿಶತ ಹಿಮದಿಂದ ಆವೃತವಾಗಿದೆ. ಜಾಗತಿಕ ತಾಪಮಾನ ಹೆಚ್ಚುತ್ತಲೇ ಇದ್ದರೆ ಈ ದೇಶ ಬೇಗ ಮುಳುಗುತ್ತದೆ. ಐಸ್‌ಲ್ಯಾಂಡ್‌ನ ಸಾರ್ವಜನಿಕ ವಿಶ್ವವಿದ್ಯಾಲಯಗಳು ಬೋಧನಾ ಶುಲ್ಕವನ್ನು ವಿಧಿಸುವುದಿಲ್ಲ, ಅವು ವಿದ್ಯಾರ್ಥಿಗಳಿಂದ ಅರ್ಜಿ ಮತ್ತು ನೋಂದಣಿ ಶುಲ್ಕವನ್ನು ಮಾತ್ರ ವಿಧಿಸುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಶಿಕ್ಷಣ ಉಚಿತ ಎಂದು ಹೇಳಬಹುದು. ಇದನ್ನೂ ಓದಿ: ಪೊಲೀಸರು ಬಂದೂಕು ಹಿಡಿಯುವುದಿಲ್ಲ ಇನ್ನೂ, ಅಪರಾಧದ ಬಗ್ಗೆ ಹೇಳುವುದಾದರೆ, ಐಸ್ಲ್ಯಾಂಡ್ ಪೊಲೀಸರು ಗನ್‌ ಬಳಸುವುದೇ ಇಲ್ಲ. ಅವರು ಪೆಪ್ಪರ್ ಸ್ಪ್ರೇ, ಲಾಠಿ ಪ್ರಹಾರವನ್ನೇ ನಂಬಿದ್ದಾರೆ. ಈ ದೇಶದಲ್ಲಿ ಸಲಿಂಗಕಾಮಿ ವಿವಾಹವನ್ನು ಅನುಮತಿಸಲಾಗಿದೆ ಮತ್ತು ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ನೀಡಲಾಗುತ್ತದೆ. ಜನಸಂಖ್ಯೆಯೂ ತುಂಬಾ ಕಡಿಮೆ ಇರುವುರಿಂದ ಇಲ್ಲಿನ ತಲಾ ಆದಾಯವು ಕೇವಲ 55,890 ಡಾಲರ್ ಆಗಿದೆ. ಇದರಿಂದ ಇದು ಶ್ರೀಮಂತ ದೇಶ ಎಂದು ಸಹ ನೀವು ಊಹಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_761.txt b/zeenewskannada/data1_url7_500_to_1680_761.txt new file mode 100644 index 0000000000000000000000000000000000000000..76a27b4bb7044a51d3d80a5641da680c820c8bad --- /dev/null +++ b/zeenewskannada/data1_url7_500_to_1680_761.txt @@ -0,0 +1 @@ +ಈ ಲೆಕ್ಕಾಚಾರದಲ್ಲಿ ಲಾಟರಿ ಖರೀದಿಸಿದರೆ ಬಂಪರ್ ಗೆಲ್ಲುವುದು ಗ್ಯಾರಂಟಿಯಂತೆ ! :ಈ ಇಬ್ಬರು ಗಣಿತಜ್ಞರು ಲಾಟರಿ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಇವರ ಪ್ರಕಾರ ಲಾಟರಿ ಗೆಲ್ಲಲು ಅನುಸರಿಬಹುದಾದ ವಿಧಾವನ್ನು ಹೇಳಿದ್ದಾರೆ. :ಶ್ರೀಮಂತರಾಗುವುದು ಯಾರಿಗೆ ಬೇಡ? ಹಣ ಗಳಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಲೇ ಇರುತ್ತೇವೆ. ಕೆಲವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇನ್ನು ಕೆಲವರು ಮೆದುಳನ್ನು ಬಳಸುತ್ತಾರೆ. ಕೆಲವರು ತಪ್ಪು ವ್ಯವಹಾರಗಳ ಮೂಲಕ ಹಣವನ್ನು ಗಳಿಸುವ ಹಾದಿ ಕಂಡುಕೊಳ್ಳುತ್ತಾರೆ. ಆದರೆ ನಾವಿಲ್ಲಿ ಹೇಳುತ್ತಿರುವುದು ಲಾಟರಿ ಬಗ್ಗೆ. ನೀವು ಕೂಡಾ ಬಹಳ ಸಲ ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷಿಸಿರಬಹುದು. ಆದರೆ ಲಾಟರಿ ಗೆದ್ದೇ ಇಲ್ಲ ಎನ್ನುವ ಅಸಮಾಧಾನ ನಿಮ್ಮನ್ನೂ ಕಾಡುತ್ತಿರಬಹುದು. ಲಾಟರಿ ಮೂಲಕ ಹಣ ಸಂಪಾದಿಸಲು ಹೋಗಿ ಹಣ ಕಳೆದುಕೊಂಡಿರುವ ಅನೇಕರೂ ನಮ್ಮ ನಡುವೆಯೇ ಇದ್ದಾರೆ. ಆದರೆ ಇಬ್ಬರು ಬ್ರಿಟಿಷ್ ಗಣಿತಜ್ಞರಾದ ಡೇವಿಡ್ ಸ್ಟೀವರ್ಟ್ ಮತ್ತು ಡೇವಿಡ್ ಕುಶಿಂಗ್, ಲಾಟರಿಯಲ್ಲಿ ಜಾಕ್‌ಪಾಟ್ ಹೊಡೆಯುವ ವಿಧಾನವನ್ನು ಸೂಚಿಸಿದ್ದಾರೆ. ಈ ವಿಧಾನ ಕಂಡುಕೊಂಡ ಬ್ರಿಟಿಷ್ ಗಣಿತಜ್ಞರು :ಈ ಇಬ್ಬರು ಗಣಿತಜ್ಞರು ಲಾಟರಿ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.ಡೇವಿಡ್ಯುಕೆ ರಾಷ್ಟ್ರೀಯ ಲಾಟರಿ ಗೆಲ್ಲಲು 27 ಟಿಕೆಟ್‌ಗಳನ್ನು ಖರೀದಿಸಬೇಕಾಗುತ್ತದೆ.ಇದಕ್ಕಾಗಿ 4.5 ಕೋಟಿ ಸಂಭವನೀಯ ಸಾಧ್ಯತೆಗಳನ್ನು ಪರಿಗಣಿಸಿ, ಕೇವಲ 27 ಟಿಕೆಟ್ ಖರೀದಿಸಿದರೆ ಲಾಟರಿ ವಿಜೇತರಾಗಬಹುದು ಎಂದು ಹೇಳಿದ್ದಾರೆ. ವಿಶೇಷವೆಂದರೆ ಈಗ ಪ್ರಪಂಚದ ವಿವಿಧ ಭಾಗಗಳಲ್ಲಿ ಜನರು ಅವರ ಸೂತ್ರದ ಮೇಲೆ ಲಾಟರಿಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ : ಗೆಲ್ಲಲು 27 ಟಿಕೆಟ್‌ಗಳ ಅಗತ್ಯ :ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಈ ಇಬ್ಬರು ಗಣಿತಜ್ಞರು ಲಾಟರಿ ಗೆಲ್ಲುವ 100% ಗ್ಯಾರಂಟಿ ನೀಡುವುದಿಲ್ಲ ಎನ್ನುವುದನ್ನು ಹೇಳುತ್ತಾರೆ.ಆದರೆ, ಒಬ್ಬ ವ್ಯಕ್ತಿ 27 ಟಿಕೆಟ್‌ಗಳನ್ನು ಖರೀದಿಸಿದರೆ, ಲಾಟರಿ ಗೆದ್ದು ಶ್ರೀಮಂತನಾಗುವ ಸಾಧ್ಯತೆ ಹೆಚ್ಚು ಎನ್ನುವ ಲೆಕ್ಕಾಚಾರ ಅವರದ್ದು. ಯುಕೆ ರಾಷ್ಟ್ರೀಯ ಲಾಟರಿಯಲ್ಲಿ ಗೆಲುವನ್ನು ಖಾತರಿಪಡಿಸಲು 27 ಟಿಕೆಟ್‌ಗಳನ್ನು ಗೆಲ್ಲಬೇಕು.ತಮ್ಮ ಸಂಶೋಧನಾ ಪ್ರಬಂಧದಲ್ಲಿ, ಆಟಗಾರರು 1 ಮತ್ತು 59 ರ ನಡುವೆ ಆರು ವಿಭಿನ್ನ ಸಂಖ್ಯೆಗಳಿಂದ ತಮ್ಮ ಆಯ್ಕೆಯ ಟಿಕೆಟ್‌ಗಳನ್ನು ಖರೀದಿಸಬೇಕು. ಡ್ರಾ ಸಮಯದಲ್ಲಿ, 1 ರಿಂದ 59 ರವರೆಗಿನ ಸಂಖ್ಯೆಯ ಸೆಟ್‌ನಿಂದ ಬದಲಾಯಿಸದೆ ಒಂದು ನಂಬರ್ ಅನ್ನು ರಾಂಡಂ ಆಗಿ ಆಯ್ಕೆ ಮಾಡಲಾಗುತ್ತದೆ. 27 ಟಿಕೆಟ್‌ಗಳು 45,057,474 ಸಂಭವನೀಯ ಡ್ರಾಗಳಲ್ಲಿ ಬಹುಮಾನವನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ಬ್ರಿಟಿಷ್ ಗಣಿತಜ್ಞರು ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ಗೆಲ್ಲಲು ಎರಡು ಸಂಖ್ಯೆಗಳ ಹೊಂದಾಣಿಕೆ ಅಗತ್ಯ :ಡ್ರಾ ಮಾಡಿದ ಆರು ಸಂಖ್ಯೆಗಳಲ್ಲಿ ಕನಿಷ್ಠ ಎರಡು ಸಂಖ್ಯೆ ಇದ್ದರೆ ಆಟಗಾರನಿಗೆ ಬಹುಮಾನವನ್ನು ನೀಡಲಾಗುತ್ತದೆ. ಬಹುಮಾನವನ್ನು ಗಟ್ಟಿಗೊಳಿಸುವ 27 ಟಿಕೆಟ್‌ಗಳನ್ನು ಇಲ್ಲಿ ಗುರುತಿಸಲಾಗಿದೆ. ಗೆಲುವನ್ನು ಸಾಧಿಸಲು 27 ಟಿಕೆಟ್‌ಗಳು ಅಗತ್ಯವೆಂದು ಮತ್ತೆ ಮತ್ತೆ ಹೇಳಲಾಗಿದೆ. ಏಕೆಂದರೆ 26 ಟಿಕೆಟ್‌ಗಳೊಂದಿಗೆ ಕೂಡಾ ಗೆಲುವನ್ನು ಗ್ಯಾರಂಟಿ ಎಂದು ಹೇಳಲು ಸಾಧ್ಯವಿಲ್ಲವಂತೆ. ಸ್ಟೀವರ್ಟ್ ಮತ್ತು ಕುಶಿಂಗ್ ಅವರು ಸೀಮಿತ ರೇಖಾಗಣಿತ ಎಂದು ಕರೆಯಲ್ಪಡುವ ಗಣಿತದ ತಂತ್ರವನ್ನು ಇಲ್ಲಿ ಅನ್ವಯಿಸಿದ್ದಾರೆ. ಈ ವಿಧಾನವು ಒಂದರಿಂದ 59 ಸಂಖ್ಯೆಗಳನ್ನು ಜೋಡಿಯಾಗಿ ಅಥವಾ ಮೂರು ವಿವಿಧ ಜ್ಯಾಮಿತೀಯ ಆಕಾರಗಳಲ್ಲಿ ಜೋಡಿಸುವುದನ್ನು ಒಳಗೊಂಡಿರುತ್ತದೆ. ಮುಂದೆ, ಪ್ರತಿಯೊಂದು ಸಂಖ್ಯೆಗಳನ್ನು ರೇಖೆಗಳೊಂದಿಗೆ ಸಂಪರ್ಕಿಸಲಾಗಿದ್ದು, ಆರು ಸಂಖ್ಯೆಗಳ ಅನುಕ್ರಮವನ್ನು ರಚಿಸುತ್ತದೆ. ಇದು ಲಾಟರಿ ಟಿಕೆಟ್ ಗೆ ಸಮನಾಗಿರುತ್ತದೆ. ಇದನ್ನೂ ಓದಿ: ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಯುಕೆ ರಾಷ್ಟ್ರೀಯ ಲಾಟರಿ ಹೇಗೆ ಗೆಲ್ಲುವುದು ಎನ್ನುವುದನ್ನು ಈ ಇಬರು ಅಧ್ಯಯನ ನಡೆಸಿ ಹೇಳಿರುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_762.txt b/zeenewskannada/data1_url7_500_to_1680_762.txt new file mode 100644 index 0000000000000000000000000000000000000000..66c0324e2f3ba3bd5a08231ef2765742369a9dc5 --- /dev/null +++ b/zeenewskannada/data1_url7_500_to_1680_762.txt @@ -0,0 +1 @@ +: ʼಆನ್‌ಲೈನ್‌ʼನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ..! : ಆನ್‌ಲೈನ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ, ಈ ಘಟನೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಅತ್ಯಂತ ನಾಚಿಕೆಗೇಡಿನ, ಆಘಾತಕಾರಿ ಪ್ರಕರಣವಾಗಿದೆ. ಈ ಕುರಿತು ಆಘಾತಕಾರಿ ವರದಿ ಇಲ್ಲಿದೆ ನೋಡಿ.. :ಆನ್‌ಲೈನ್ ಗೇಮ್ ಆಡುವಾಗ 16 ವರ್ಷದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ. ಈ ಘಟನೆ ಬ್ರಿಟನ್‌ನಲ್ಲಿ ನಡೆದಿದ್ದು, ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ವರ್ಚುವಲ್‌ ರಿಯಾಲಿಟಿ () ಹೆಡ್‌ಸೆಟ್‌ ಧರಿಸಿ ಆಟವಾಡುತ್ತಿದ್ದ ಬಾಲಕಿ ಮೇಲೆ ಹುಡುಗರ ಗುಂಪು ದಾಳಿ ನಡೆಸಿ ಈ ಕೃತ್ಯ ಎಸಗಿದೆ. ಹೌದು.. ಈ ಘಟನೆ ನಿಮಗೆ ನಂಬಲು ಅಸಾಧ್ಯ ಎನಿಸಿದರು ಇದು ಸತ್ಯ. 16 ವರ್ಷದ ಯುವತಿ ವಿಆರ್‌ ಹೆಡ್‌ಸೆಟ್‌ ಧರಿಸಿ ಆನ್‌ಲೈನ್‌ನಲ್ಲಿ ಗೇಮ್‌ ಆಡುತ್ತಿದ್ದಳು, ಆಕೆಯ ವರ್ಚುವಲ್ ಅವತಾರವನ್ನು ಸತ್ತುವರೆದ ಇತರೆ ಹುಡುಗರ ವರ್ಚುವಲ್ ಗುಂಪು ಬಾಲಕಿಯನ್ನು ತಳ್ಳಿ 'ಗ್ಯಾಂಗ್ ರೇಪ್' ಮಾಡಿದೆ. ಬ್ರಿಟನ್‌ನಲ್ಲಿ ನಡೆದ ಅತ್ಯಂತ ವಿಚಿತ್ರ ಪ್ರಕರಣ ಇತ್ತೀಚಿಗೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 16 ವರ್ಷದ ಬಾಲಕಿಯ ವರ್ಚುವಲ್ ಅವತಾರದಲ್ಲಿ ಮೆಟಾವರ್ಸ್ ಆಟವಾಡುತ್ತಿದ್ದಾಗ ಆನ್‌ಲೈನ್‌ನಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಘಟನೆಯ ನಂತರ ಬಾಲಕಿ ಆಘಾತಕ್ಕೊಳಗಾಗಿದ್ದಾಳೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಂತ್ರಸ್ತೆ ದೈಹಿಕವಾಗಿ ಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ, ಆದರೆ ನೈಜ ಸಾಮೂಹಿಕ ಅತ್ಯಾಚಾರದ ಬಲಿಪಶು ಅನುಭವಿಸುವ ಅದೇ ಮಾನಸಿಕ ಮತ್ತು ಭಾವನಾತ್ಮಕ ಆಘಾತವನ್ನು ಅನುಭವಿಸಿದ್ದಾಳೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗೃಹ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ವರ್ಚುವಲ್ ಗೇಮ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಯ ತನಿಖೆಯನ್ನು ಸಮರ್ಥಿಸಿಕೊಂಡಿದ್ದಾರೆ, ಹುಡುಗಿಗೆ ಉಂಟಾದ ಮಾನಸಿಕ ಆಘಾತದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ವರ್ಚುವಲ್ ಕೃತ್ಯಗಳ ಗಂಭೀರತೆಯನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_763.txt b/zeenewskannada/data1_url7_500_to_1680_763.txt new file mode 100644 index 0000000000000000000000000000000000000000..831afca4f9ffcfc1ca9c745c870849a4b670e1a6 --- /dev/null +++ b/zeenewskannada/data1_url7_500_to_1680_763.txt @@ -0,0 +1 @@ +: ಜಪಾನ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ, 5 ಜನ ಸಾವು.. ಭಯಾನಕ ವಿಡಿಯೋ ನೋಡಿ : ಜಪಾನ್‌ನ ಟೋಕಿಯೋ ಹನೆಡಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರನ್‌ವೇಯಲ್ಲಿ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. :ಜಪಾನ್‌ನ ಟೋಕಿಯೋ ಹನೆಡಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರನ್‌ವೇಯಲ್ಲಿ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. ವಿಮಾನದ ಕಿಟಕಿಗಳಿಂದ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವುದು ಕಂಡುಬಂದಿದೆ. ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಜಪಾನ್‌ನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಹನೆಡಾ ಕೂಡ ಒಂದು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸಕಾಲದಲ್ಲಿ ಹೊರಕ್ಕೆ ತರಲಾಗಿದೆ. ಆದರೆ ಅಪಘಾತದಲ್ಲಿ ಐವರು ಕೋಸ್ಟ್ ಗಾರ್ಡ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಪಘಾತದ ಆಘಾತಕಾರಿ ದೃಶ್ಯಾವಳಿಗಳುವೈರಲ್‌ ಆಗಿವೆ. ಹೊತ್ತಿ ಉರಿಯುತ್ತಿದ್ದ ವಿಮಾನ ಕೆಲಕಾಲ ರನ್ ವೇಯಲ್ಲಿ ಓಡುತ್ತಲೇ ಇದ್ದುದನ್ನು ಕಾಣಬಹುದು. ವರದಿಗಳ ಪ್ರಕಾರ, ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ನಂತರ ಈ ಅಪಘಾತ ಸಂಭವಿಸಿದೆ. ಜಪಾನ್ ಕೋಸ್ಟ್ ಗಾರ್ಡ್ ವಿಮಾನ ಮತ್ತು ಜಪಾನ್ ಏರ್‌ಲೈನ್ಸ್ ವಿಮಾನದ ನಡುವೆ ಘರ್ಷಣೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ : ಜಪಾನ್ ಏರ್‌ಲೈನ್ಸ್ ವಕ್ತಾರರು, ವಿಮಾನವು ಹೊಕ್ಕೈಡೋದ ಶಿನ್-ಚಿಟೋಸ್ ವಿಮಾನ ನಿಲ್ದಾಣದಿಂದ ಹೊರಟಿದ್ದು, 300 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ಎಲ್ಲಾ 367 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ಸಿಬ್ಬಂದಿ ಕೂಡ ಸುರಕ್ಷಿತವಾಗಿದ್ದಾರೆ. | ' , 379 : (: ) — (@) ಈ ವಿಮಾನ ಜಪಾನ್ ಏರ್‌ಲೈನ್ಸ್‌ಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ವಿಮಾನವು ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಬೆಂಕಿ ನಂದಿಸಲು ಕಾರ್ಮಿಕರು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_764.txt b/zeenewskannada/data1_url7_500_to_1680_764.txt new file mode 100644 index 0000000000000000000000000000000000000000..c008b2bcabeb617dec5b9e9413c5773c51baf46e --- /dev/null +++ b/zeenewskannada/data1_url7_500_to_1680_764.txt @@ -0,0 +1 @@ +: ಜಪಾನ್‌ನಲ್ಲಿ ಒಂದೇ ದಿನ 155 ಬಾರಿ ಕಂಪಿಸಿದ ಭೂಮಿ, ಸಾವಿನ ಸಂಖ್ಯೆ 20 ಕ್ಕೆ ಏರಿಕೆ! : ಹೊಸ ವರ್ಷದ ಮೊದಲ ದಿನದಂದು, ಜಪಾನ್ 155 ಭೂಕಂಪಗಳಿಂದ ತತ್ತರಿಸಿ ಹೋಗಿದೆ. :ಜಪಾನ್‌ನಲ್ಲಿ ಹೊಸ ವರ್ಷದಂದೇ 155 ಬಾರಿ ಕಂಪಿಸಿದೆ. ಇದರಲ್ಲಿ ಒಂದು ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6 ಎಂದು ದಾಖಲಾಗಿದೆ. ಪ್ರಬಲ ಭೂಕಂಪವು ಒಂದು ಮೀಟರ್‌ಗಿಂತಲೂ ಹೆಚ್ಚು ಸುನಾಮಿ ಅಲೆಗಳನ್ನು ಸೃಷ್ಟಿಸಿದೆ. ಇದರಿಂದಾಗಿ ಅಪರಾ ಹಾನಿಯಾಗಿದೆ. ಭೂಕಂಪದ ತೀವ್ರತೆಗೆ ಕಟ್ಟಡಗಳು ಕುಸಿದಿವೆ. ಜಪಾನ್‌ನ ಕರಾವಳಿ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಜಪಾನಿನ ಇಶಿಕಾವಾ ಪ್ರಾಂತ್ಯದ ನೋಟೋ ಪೆನಿನ್ಸುಲಾದಲ್ಲಿ ನಿನ್ನೆ ಸ್ಥಳೀಯ ಕಾಲಮಾನ 4:10 ಕ್ಕೆ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ. ಭೂಕಂಪವು 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ : ಭೂಕಂಪದ ನಂತರ ಸೋಮವಾರ ಸಂಜೆ ಮಧ್ಯ ಜಪಾನ್‌ನ ವಾಜಿಮಾ ನಗರದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ನೂರಕ್ಕೂ ಹೆಚ್ಚು ಅಂಗಡಿಗಳು ಮತ್ತು ಮನೆಗಳು ಸುಟ್ಟುಹೋಗಿವೆ ಎಂದು ವರ್ಲ್ಡ್ ವರದಿ ಮಾಡಿದೆ. ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಟ್ರಾನ್ಸ್‌ಫಾರ್ಮರ್ ವಿಫಲವಾಗಿದೆ ಎಂದು ಆಪರೇಟರ್ ಹೇಳಿದ್ದಾರೆ. ಭೂಕಂಪ-ಪೀಡಿತ ಪ್ರಾಂತ್ಯಗಳಲ್ಲಿ ಫೋನ್ ಸೇವೆಗಳು ಸಹ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ. ಪ್ರಕೃತಿ ವಿಕೋಪದಿಂದ ಸಾವಿನ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಸೋಮವಾರ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ ಬುಲೆಟ್ ರೈಲುಗಳಲ್ಲಿ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜಪಾನ್‌ನ ಪ್ರಧಾನ ಮಂತ್ರಿ ಕಾರ್ಯಾಲಯವು ಹಲವಾರು ನಿರ್ದೇಶನಗಳನ್ನು ನೀಡಿದೆ. ಇದನ್ನೂ ಓದಿ : ಜಪಾನಿನ ಭಾರತೀಯ ರಾಯಭಾರ ಕಚೇರಿಯು ಜನವರಿ 1 ರಂದು ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಜಪಾನ್‌ನಲ್ಲಿ ಪ್ರಬಲ ಭೂಕಂಪ ಮತ್ತು ಸುನಾಮಿ ಎಚ್ಚರಿಕೆಯ ನಂತರ ಅಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_765.txt b/zeenewskannada/data1_url7_500_to_1680_765.txt new file mode 100644 index 0000000000000000000000000000000000000000..43662cd733269f131a9ff3b4b959b2def8c9e393 --- /dev/null +++ b/zeenewskannada/data1_url7_500_to_1680_765.txt @@ -0,0 +1 @@ +ಹೊಸ ವರ್ಷದ ಮೊದಲ ದಿನವೇ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ :ಜಪಾನ್ ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.5 ಎಂದು ಅಳೆಯಲಾಗಿದೆ. ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. :ಹೊಸ ವರ್ಷದ ಮೊದಲ ದಿನವೇ ಜಪಾನ್ ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.5 ಎಂದು ಅಳೆಯಲಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ 1 ಮೀಟರ್ ಎತ್ತರದ ಅಲೆ ಎದ್ದಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜನರು ಜಾಗೃತರಾಗಿರಲು ಕೋರಲಾಗಿದೆ. ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ. ಜಪಾನ್‌ನ ಏಜೆನ್ಸಿ ಪಶ್ಚಿಮ ಕರಾವಳಿ ಪ್ರದೇಶಗಳಾದ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾಗೆ ಸುನಾಮಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ : ಜಪಾನ್ ಭೂಕಂಪದ ಇತ್ತೀಚಿನ ಅಪ್ಡೇಟ್ :ಹವಾಮಾನ ಸಂಸ್ಥೆ ಪ್ರಕಾರ, ಇಶಿಕಾವಾ ಪ್ರಾಂತ್ಯದ ಬಳಿ ಸಮುದ್ರದಲ್ಲಿ ಅಲೆಗಳು 5 ಮೀಟರ್ ಎತ್ತರಕ್ಕೆ ಏರುತ್ತಿವೆ. ಅದೇ ಸಮಯದಲ್ಲಿ, ಅದೇ ಪ್ರಾಂತ್ಯದ ವಾಜಿಮಾ ನಗರದ ಕರಾವಳಿಯ ಬಳಿ, ಅಲೆಗಳು 1 ಮೀಟರ್ ಎತ್ತರಕ್ಕೆ ಏರುತ್ತಿವೆ. ಈ ಕಾರಣದಿಂದಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಇದೀಗಇರುವವರು ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರು ಎರಡು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆಯಲ್ಲಿದ್ದರೆ ಭೂಕಂಪ, ಮನೆಯ ಹೊರಗೆ ಬಂದರೆ ಸುನಾ ಎದುರಿಸುವಂತಾಗಿದೆ. ಮಿ ಭೀತಿ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_766.txt b/zeenewskannada/data1_url7_500_to_1680_766.txt new file mode 100644 index 0000000000000000000000000000000000000000..d17e17d827084bd276f42353712f1e1ab1bd3b9d --- /dev/null +++ b/zeenewskannada/data1_url7_500_to_1680_766.txt @@ -0,0 +1 @@ +ಕೊರೊನಾ ಪ್ರತಿರೋಧದ ಕಡೆಗೆ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಲು ಅಗತ್ಯವಿರುವ ಮುಖ್ಯ ಸಲಹೆಗಳು : ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿವೆ. ಹಾಗಾದರೆ ಮಕ್ಕಳನ್ನ ಕೋವೆಡ್‌ನಿಂದ ಸುರಕ್ಷಿತವಾಗಿರಿಸೋದು ಹೇಗೆ ಇಲ್ಲಿವೆ ಕೆಲವು ಟಿಪ್ಸ್.. :ಪ್ರಪಂಚದಾದ್ಯಂತಪ್ರಕರಣಗಳು ವ್ಯಾಪಕವಾಗಿ ಹರಡುತ್ತಿವೆ. ಈ ಹಠಾತ್ ಹೆಚ್ಚಳಕ್ಕೆ ಕೊರೊನಾ ಜೆಎನ್.1 ರೂಪಾಂತರವೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನ ನಾವು ಸುರಕ್ಷಿತವಾಗಿರಿಸಿಕೊಳ್ಳುವ ಜೊತೆಗೆ ಮಕ್ಕಳನ್ನ ಸುರಕ್ಷಿತವಾಗಿಡುವುದು ಬಹಳ ಮುಖ್ಯ. * ಕೈ ತೊಳೆಯುವುದು ಮಕ್ಕಳಿಗೆ ಪ್ರಮುಖವಾಗಿ ಕೈ ತೊಳೆಯುವ ಅಭ್ಯಾಸ ಮಾಡಿಸಬೇಕು. ಮಕ್ಕಳು ಎಲ್ಲಾ ವಸ್ತುಗಳನ್ನ ಮುಟ್ಟುತ್ತಲೇ ಇರುತ್ತಾರೆ. ಕೈ ತೊಳೆಯದೆ ಇದ್ದರೆ ವೈರಸ್‌ ಮೈಸೇರಿಕೊಳ್ಳುತ್ತದೆ. ಆದ ಕಾರಣ ಮಕ್ಕಳಿಗೆ ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ಮಾಡಿಸೋದು ತುಂಬಾ ಮುಖ್ಯ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: * ಸಮತೋಲಿತ ಆಹಾರ ಮಕ್ಕಳು ಎಂದರೆ ಹೊರಗಿನ ಜಂಕ್‌ ಫುಡ್‌ ತಿನ್ನಲು ಬಯಸುತ್ತಾರೆ. ಆರೋಗ್ಯಕರಎಂದ ಒಡನೇ ಮುಖ ಮುರಿಯುತ್ತಾರೆ. ಅದರೆ ರೋಗದಿಂದ ತಮ್ಮನ್ನ ಕಾಪಾಡಿಕೊಳ್ಳಲು ಹಾಗೂ ಇಮ್ಯೂನಿಟಿ ಹೆಚ್ಚಿಸಲು ಆರೋಗ್ಯಕರ ಆಹಾರ ತಂಬಾ ಮುಖ್ಯ. * ಮಾಸ್ಕ್ ಧರಿಸಿ ಜನಸಂದಣಿ ಅಥವಾ ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್ ಧರಿಸಬೇಕು. ಮಕ್ಕಳು ಮೂಗು ಮತ್ತು ಬಾಯಿಗೆ ಸರಿಯಾಗಿ ಹೊಂದಿಕೊಳ್ಳುವ ಮಾಸ್ಕ್‌ಗಳನ್ನು ಧರಿಸುವುದನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕು. ಇದನ್ನೂ ಓದಿ: * ಸಾಮಾಜಿಕ ಅಂತರ ಸಾಮಾಜಿಕ ಅಂತರವೂ ಬಹಳ ಮುಖ್ಯ. ಇತರರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ವಿಶೇಷವಾಗಿ ಶಾಲೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವೈರಸ್ ಹರಡುವುದನ್ನು ಕಡಿಮೆ ಮಾಡಲು ಈ ಸಾಮಾಜಿಕ ಅಂತರವು ತುಂಬಾ ಸಹಾಯಕವಾಗಿದೆ. ಇದಕ್ಕಾಗಿ ಪೋಷಕರು ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುವಂತೆ ಮಕ್ಕಳಿಗೆ ಹೇಳಬೇಕು. * ವ್ಯಾಕ್ಸಿನೇಷನ್ ಕರೋನಾವನ್ನು ತಡೆಗಟ್ಟಲು ವ್ಯಾಕ್ಸಿನೇಷನ್ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಕರೋನಾ ವಿರುದ್ಧದ ಈ ನಡೆಯುತ್ತಿರುವ ಹೋರಾಟದಲ್ಲಿ ವ್ಯಾಕ್ಸಿನೇಷನ್ ಪ್ರಮುಖ ಪಾತ್ರ ವಹಿಸುತ್ತಿದೆ. ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿರಿಸಲು ಬಾಲ್ಯದ ವ್ಯಾಕ್ಸಿನೇಷನ್‌ಗಳ ಎಲ್ಲಾ ಹೊಸ ಮಾರ್ಗಸೂಚಿಗಳ ಕುರಿತು ಮಾಹಿತಿ ಪಡೆಯಿರಿ. ಮನೆಯಲ್ಲಿರುವ ಪ್ರತಿಯೊಬ್ಬರೂ ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆಯೇ ಎಂದು ಪೋಷಕರು ಖಚಿತಪಡಿಸಿಕೊಳ್ಳಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_767.txt b/zeenewskannada/data1_url7_500_to_1680_767.txt new file mode 100644 index 0000000000000000000000000000000000000000..65709d9ea46154aa6ffbc2c237cd60590655b353 --- /dev/null +++ b/zeenewskannada/data1_url7_500_to_1680_767.txt @@ -0,0 +1 @@ +ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿದ ನ್ಯೂಜಿಲೆಂಡ್..! 2024 : ದೇಶದ ಜನರು ಹೊಸ ವರ್ಷ 2024 ಸ್ವಾಗತಿಸಲು ಕಾತುರತೆಯಿಂದ ಕಾಯುತ್ತಿದ್ದಾರೆ. ಪ್ರಪಂಚದ ಇತರೆ ದೇಶಗಳಿಗಿಂತ ಮೊದಲು ಕಿರಿಬಾಟಿ ಎರಡನೇಯದಾಗಿ ನ್ಯೂಜಿಲೆಂಡ್‌ ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿವೆ. 2024 :ನ್ಯೂಜಿಲೆಂಡ್‌ನ ಆಕ್ಲೆಂಡ್ ಜನರು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸುವ ಮೂಲಕ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನ್ಯೂ ಇಯರ್‌ ಲೇಸರ್ ಮತ್ತು ಪಟಾಕಿ ಪ್ರದರ್ಶನ ಅದ್ದೂರಿಯಾಗಿತ್ತು. ಸ್ಕೈ ಟವರ್ ಮೇಲೆ ಹತ್ತು ಸೆಕೆಂಡ್ ಕೌಂಟ್ ಡೌನ್ ನಂತರ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಸುಮಾರು 5 ನಿಮಿಷಗಳ ಕಾಲ ಪಟಾಕಿಗಳನ್ನು ಸುಡುವ ಮೂಲಕ ಕಿವೀಸ್ ಅದ್ಧೂರಿಯಾಗಿ ನ್ಯೂ ಇಯರ್‌ ಅನ್ನು ವೆಲ್‌ಕಮ್‌ ಮಾಡಿದರು. ಪೆಸಿಫಿಕ್ ದ್ವೀಪ ರಾಷ್ಟ್ರವಾದ ಕಿರಿಬಾಟಿಯು ಪ್ರಪಂಚದ ಇತರೆ ದೇಶಕ್ಕಿಂತ ಮುಂಚಿತವಾಗಿ ಹೊಸ ವರ್ಷವನ್ನು ಪ್ರಾರಂಭಿಸುತ್ತದೆ. | ' 2024 (: ) — (@) ಇದನ್ನೂ ಓದಿ: ನ್ಯೂಜಿಲೆಂಡ್‌ಗಿಂತ ಮೊದಲು ಅಲ್ಲಿ ಆಚರಣೆಗಳು ಪ್ರಾರಂಭವಾಗಿವೆ. ಇದನ್ನು ಕ್ರಿಸ್ಮಸ್ ದ್ವೀಪ ಎಂದೂ ಕರೆಯುತ್ತಾರೆ. ಕಿರಿಬಾಟಿ ನಂತರ, ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಆಚರಣೆಗಳು ನಡೆಯುತ್ತವೆ. ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಕ್ಷಣಗಣನೆ ಬಹುತೇಕ ಮುಗಿದಿದೆ. ಪ್ರತಿ ವರ್ಷ ದೇಶದ ಜನರು ಸಿಡ್ನಿ ಹಾರ್ಬರ್ ಬ್ರಿಡ್ಜ್ ಪ್ರದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_768.txt b/zeenewskannada/data1_url7_500_to_1680_768.txt new file mode 100644 index 0000000000000000000000000000000000000000..058a3e7b0e14ee92695f188f45d3a9e1e68df3f4 --- /dev/null +++ b/zeenewskannada/data1_url7_500_to_1680_768.txt @@ -0,0 +1 @@ +: ನ್ಯೂ ಇಯರ್ ಆಚರಣೆ ನಿಷೇಧಿಸಿದ ಪಾಕಿಸ್ತಾನ : 'ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಮುಗ್ಧ ಮಕ್ಕಳು ಮತ್ತು ನಿರಾಯುಧ ಪ್ಯಾಲೆಸ್ತೀನಿಯರ ಹತ್ಯಾಕಾಂಡದಿಂದ ಇಡೀ ಪಾಕಿಸ್ತಾನ ಮತ್ತು ಮುಸ್ಲಿಂ ಜಗತ್ತು ತೀವ್ರ ದುಃಖಿತವಾಗಿದೆ'- ದೇಶದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್ :2024ನ್ನು ವಿಜೃಂಭಣೆಯಿಂದ ಆಚರಿಸಲು ಇಡೀ ವಿಶ್ವವೇ ಭರ್ಜರಿ ತಯಾರಿ ನಡೆಯಿಸುತ್ತಿದೆ. ಈ ಮಧ್ಯೆ ಪಾಕಿಸ್ತಾನದಲ್ಲಿ ದೇಶಾದ್ಯಂತ ಹೊಸ ವರ್ಷಾಚರಣೆಯನ್ನು ನಿಷೇಧಿಸಿ ಆದೇಶಿಸಲಾಗಿದೆ. ನ್ಯೂ ಇಯರ್ ಆಚರಣೆ ನಿಷೇಧಿಸಿದ ಪಾಕಿಸ್ತಾನ!ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವರುಲ್ ಹಕ್ ಕಾಕರ್, ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲುಸಂಬಂಧಿಸಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದರು. 'ಪ್ಯಾಲೆಸ್ತೀನ್‌ನಲ್ಲಿನ ಗಂಭೀರ ಚಿಂತಾಜನಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮಪ್ರದರ್ಶಿಸುವ ಸಲುವಾಗಿ, ಹೊಸ ವರ್ಷವನ್ನು ಆಚರಿಸಲು ಆಯೋಜಿಸುವ ಎಲ್ಲಾ ರೀತಿಯ ಕಾರ್ಯಕ್ರಮಗಳ ಮೇಲೆ ಸರ್ಕಾರವು ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಹೇಳಿದ್ದಾರೆ. ಇದನ್ನೂ ಓದಿ- ರಾಷ್ಟ್ರವನ್ನುದ್ದೇಶಿಸಿ ಮಾಡಿದ ಸಂಕ್ಷಿಪ್ತ ಭಾಷಣದಲ್ಲಿ ಪ್ಯಾಲೆಸ್ತೀನ್ ಸಹೋದರ-ಸಹೋದರಿಯರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವಂತೆ ಮನವಿ ಮಾಡಿದ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್, ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲಿ ಪಡೆಗಳ ವಿನಾಶಕಾರಿ ಪರಿಣಾಮವನ್ನು ಒತ್ತಿ ಹೇಳಿದರು. ಅಕ್ಟೋಬರ್ 7 ರಂದು ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಇಸ್ರೇಲಿ ಸೈನ್ಯವು ಅನ್ಯಾಯದ ಮಿತಿಗಳನ್ನು ದಾಟಿದೆ. ಇಸ್ರೇಲಿ ಸೈನ್ಯವು "ಎಲ್ಲಾ ಹಿಂಸೆ ಮತ್ತು ಅನ್ಯಾಯದ ಮಿತಿಗಳನ್ನು ಮೀರಿದೆ ಮತ್ತು ಸುಮಾರು 9,000 ಮಕ್ಕಳು ಸೇರಿದಂತೆ 21,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರನ್ನು ಕೊಂದಿದೆ" ಎಂದು ಅವರು ಹೇಳಿದರು. ಇದನ್ನೂ ಓದಿ- ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಅಮಾಯಕ ಮಕ್ಕಳು ಮತ್ತು ನಿರಾಯುಧ ಪ್ಯಾಲೆಸ್ತೀನಿಯರ ಹತ್ಯಾಕಾಂಡದಿಂದ ಇಡೀ ಪಾಕಿಸ್ತಾನ ಮತ್ತು ಮುಸ್ಲಿಂ ಜಗತ್ತು ತೀವ್ರ ದುಃಖಿತವಾಗಿದೆ ಎಂದವರು ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_769.txt b/zeenewskannada/data1_url7_500_to_1680_769.txt new file mode 100644 index 0000000000000000000000000000000000000000..dae3876069b41d83a6b0a514782249e679fa76cb --- /dev/null +++ b/zeenewskannada/data1_url7_500_to_1680_769.txt @@ -0,0 +1 @@ +: 2024ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ! ಬಾಬಾ ವಂಗಾ ಭವಿಷ್ಯವೇನು? 2023: ಬಾಬಾ ವಂಗಾರ ಭವಿಷ್ಯವಾಣಿಯ ಪ್ರಕಾರ 2024ರಲ್ಲಿ ಅನೇಕ ಪ್ರಾಕೃತಿಕ ದುರಂತಗಳು ಸಂಭವಿಸುವ ಸಾಧ್ಯತೆಗಳಿವೆ. ಹವಾಮಾನ ವೈಪರಿತ್ಯಗಳು ಸಹ ಎದುರಾಗಲಿದೆ. ಇದರಿಂದ ಇಡೀ ಪ್ರಪಂಚವೇ ದೊಡ್ಡ ಸಂಕಷ್ಟಕ್ಕೆ ಗುರಿಯಾಗಲಿದೆಯಂತೆ. ನವದೆಹಲಿ:ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಬಾ ವಂಗಾ ಹೇಳಿರುವ ಹಲವಾರು ಭವಿಷ್ಯಗಳು ನಿಜವಾಗಿದೆ. ಈ ಪೈಕಿ ಅಮೆರಿಕದ ವರ್ಲ್ಡ್​​ ಟ್ರೇಡ್​​​ ಸೆಂಟರ್​​ ಮೇಲೆ ನಡೆದ 9/11 ದಾಳಿ, ಚರ್ನೋಬಿಲ್ ದುರಂತ, ಬ್ರೆಕ್ಸಿಟ್, ಬ್ರಿಟನ್ ಮಹಾರಾಣಿ ಡಯಾನಾ ಸಾವು ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳು ಸಹ ಸೇರಿವೆ. 2023ರಲ್ಲಿಯೂ ಬಾಬಾ ವಂಗಾ ಹೇಳಿದ ಕೆಲವು ವಿಚಾರಗಳು ನಿಜವಾಗಿದೆ ಅಂತಾ ಅನೇಕರು ಹೇಳಿದ್ದಾರೆ. ವಂಗಾ ತಾವು ಬದುಕಿದ್ದಾಗ ನೂರಾರು ವರ್ಷಗಳ ಭವಿಷ್ಯವನ್ನು ಗ್ರಹಿಸಿದ್ದರಂತೆ. 1996ರಲ್ಲಿ ವಂಗಾ ನಿಧನರಾಗಿದ್ದು, ತಮ್ಮ ಮರಣಕ್ಕೂ ಮುನ್ನವೇ 5,079ವರೆಗೂ ಅವರು ವಿವನ್ನು ಊಹೆ ಮಾಡಿದ್ದರು ಎಂದು ಹೇಳಲಾಗಿದೆ. ಇದುವರೆಗೂ ಅವರು ಹೇಳಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಸದ್ಯ ವಂಗಾ 2024ರ ವರ್ಷದ ಬಗ್ಗೆ ನುಡಿದಿರುವ ಭವಿಷ್ಯಗಳ ಬಗ್ಗೆ ಚರ್ಚೆ ಶುರುವಾಗಿದೆ. ಹೊಸ ವರ್ಷದಲ್ಲಿ ಏನೆಲ್ಲಾ ನಡೆಯಲಿದೆ ಅಂತಾ ಅವರು ಭವಿಷ್ಯ ನುಡಿದ್ದಾರೆ. ಇದನ್ನೂ ಓದಿ: 2024ರ ಬಗ್ಗೆ ವಂಗಾ ನುಡಿದಿರುವ 5 ಪ್ರಮುಖ ಭವಿಷ್ಯಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_77.txt b/zeenewskannada/data1_url7_500_to_1680_77.txt new file mode 100644 index 0000000000000000000000000000000000000000..029a006602fca16ec9a6f3de25eb56d0f5d21f87 --- /dev/null +++ b/zeenewskannada/data1_url7_500_to_1680_77.txt @@ -0,0 +1 @@ +: ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತವು 28 ರಾಜ್ಯಗಳು ಮತ್ತು ಎಷ್ಟು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಫೆಡರಲ್ ಒಕ್ಕೂಟವಾಗಿದೆ? ) 6 ) 7C) 8 ) 9 ಉತ್ತರ: ಪ್ರಶ್ನೆ 2:ಅರುಣಾಚಲ ಪ್ರದೇಶದ ರಾಜಧಾನಿ ಯಾವುದು? ) ಇಟಾನಗರ ) ದಿಸ್ಪುರ್) ಇಂಫಾಲ್ ) ಪಣಜಿ ಉತ್ತರ: ಪ್ರಶ್ನೆ 3:ಆಂಧ್ರಪ್ರದೇಶದಲ್ಲಿ ಮಾತನಾಡುವ ಪ್ರಮುಖ ಭಾಷೆಗಳು ಯಾವುವು? ) ಒಡಿಯಾ ಮತ್ತು ತೆಲುಗು ) ತೆಲುಗು ಮತ್ತು ಉರ್ದು) ತೆಲುಗು ಮತ್ತು ಕನ್ನಡ ) ಮೇಲಿನ ಎಲ್ಲಾ ಭಾಷೆಗಳು ಉತ್ತರ: ಪ್ರಶ್ನೆ 4:ಹರಿಯಾಣದ ರಾಜ್ಯ ಹೂವು ಯಾವುದು? ) ಕಮಲ ) ರೋಡೋಡೆಂಡ್ರಾನ್) ಗೋಲ್ಡನ್ ಶವರ್ ) ಮಲ್ಲಿಗೆ ಹೂ ಉತ್ತರ: ಪ್ರಶ್ನೆ 5:ಕೆಳಗಿನ ಯಾವ ರಾಜ್ಯಗಳು ಉತ್ತರದಲ್ಲಿ ನೆಲೆಗೊಂಡಿಲ್ಲ? ) ಜಾರ್ಖಂಡ್ ) ಜಮ್ಮು ಮತ್ತು ಕಾಶ್ಮೀರC) ಹಿಮಾಚಲ ಪ್ರದೇಶ ) ಹರಿಯಾಣ ಉತ್ತರ: ಇದನ್ನೂ ಓದಿ: ಪ್ರಶ್ನೆ 6:ಈ ಕೆಳಗಿನ ಯಾವ ರಾಜ್ಯದಲ್ಲಿ ಖಾಸಿ ಮುಖ್ಯ ಭಾಷೆಯಾಗಿದೆ? ) ಮಿಜೋರಾಂ ) ನಾಗಾಲ್ಯಾಂಡ್) ಮೇಘಾಲಯ ) ತ್ರಿಪುರ ಉತ್ತರ: ಪ್ರಶ್ನೆ 7:ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಯಾವುದು? ) ಕೇರಳ ) ತಮಿಳುನಾಡು) ಕರ್ನಾಟಕ ) ಅರುಣಾಚಲ ಪ್ರದೇಶ ಉತ್ತರ: ಪ್ರಶ್ನೆ 8:ಯಾವ ರಾಜ್ಯವು ಅತಿ ದೊಡ್ಡ ಪ್ರದೇಶವನ್ನು ಹೊಂದಿದೆ? ) ಮಹಾರಾಷ್ಟ್ರ ) ಮಧ್ಯಪ್ರದೇಶC) ಉತ್ತರ ಪ್ರದೇಶ ) ರಾಜಸ್ಥಾನ ಉತ್ತರ: ಪ್ರಶ್ನೆ 9:ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು? ) ಉತ್ತರ ಪ್ರದೇಶ ) ಮಹಾರಾಷ್ಟ್ರC) ಬಿಹಾರ ) ಆಂಧ್ರ ಪ್ರದೇಶ ಉತ್ತರ: ಪ್ರಶ್ನೆ 10:ಎಲಿಫೆಂಟ್ ಫಾಲ್ಸ್(ಆನೆ ಜಲಪಾತ) ಯಾವ ರಾಜ್ಯದಲ್ಲಿದೆ? ) ಮಿಜೋರಾಂ ) ಒರಿಸ್ಸಾ) ಮಣಿಪುರ ) ಮೇಘಾಲಯ ಉತ್ತರ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_770.txt b/zeenewskannada/data1_url7_500_to_1680_770.txt new file mode 100644 index 0000000000000000000000000000000000000000..0dd60c75ca19b4f8e116d5781f05fab6fc4faa46 --- /dev/null +++ b/zeenewskannada/data1_url7_500_to_1680_770.txt @@ -0,0 +1 @@ +ದೇವಸ್ಥಾನದ ಗೋಡೆ ಮೇಲೆ ಭಾರತ ವಿರೋಧಿ ಘೋಷಣೆ, ಇದು ಖಲಿಸ್ತಾನಿಗಳ ಕೆಲಸವೇ!? - : ಖಲಿಸ್ತಾನ್ ಬೆಂಬಲಿಗರು ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದ ಸ್ವಾಮಿನಾರಾಯಣ ದೇವಾಲಯದ ಗೋಡೆಯ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದಿದ್ದಾರೆ. - :ಖಲಿಸ್ತಾನ್ ಬೆಂಬಲಿಗರು ಮತ್ತೊಮ್ಮೆ ಹಿಂದೂ ದೇವಾಲಯವನ್ನು ಗುರಿಯಾಗಿಸಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿ ಖಲಿಸ್ತಾನ್ ಬೆಂಬಲಿಗರು ಹಿಂದೂ ದೇವಾಲಯದ ಹೊರ ಗೋಡೆಗಳ ಮೇಲೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದಿದ್ದಾರೆ. ನೆವಾರ್ಕ್‌ ನಗರದಲ್ಲಿ ಸ್ವಾಮಿನಾರಾಯಣ ದೇವಸ್ಥಾನವಿದೆ. ಈ ದೇವಾಲಯದ ಗೋಡೆಗಳ ಮೇಲೆ ಕಪ್ಪು ಬಣ್ಣದಲ್ಲಿಘೋಷಣೆಗಳನ್ನು ಬರೆಯಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ನೇವಾರ್ಕ್ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹಿಂದೂ-ಅಮೆರಿಕನ್ ಫೌಂಡೇಶನ್ ದೇವಾಲಯದ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ಈ ಫೊಟೋಗಳ ಜೊತೆ ಸ್ವಾಮಿನಾರಾಯಣ ಮಂದಿರದ ಗೋಡೆಗಳ ಮೇಲೆ ಖಾಲಿಸ್ತಾನಿ ಘೋಷಣೆಗಳನ್ನು ಬರೆದಿದ್ದಾರೆ ಮತ್ತು ಹಾನಿ ಮಾಡಿದ್ದಾರೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ವಿಷಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯುವುದನ್ನು ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ ಮತ್ತು ಈ ಘಟನೆಯಿಂದ ಭಾರತೀಯ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದೆ. : , -. . . — (@) ಈ ವರ್ಷದ ಆಗಸ್ಟ್‌ನಲ್ಲಿ ಕೆನಡಾದ ಕೊಲಂಬಿಯಾ ನಗರದಲ್ಲಿ ಖಾಲಿಸ್ತಾನಿ ಬೆಂಬಲಿಗರು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದರು. ದೇವಸ್ಥಾನದ ಬಾಗಿಲಿಗೆ ಖಲಿಸ್ತಾನಿ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಈ ಸಂಪೂರ್ಣ ಘಟನೆ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_771.txt b/zeenewskannada/data1_url7_500_to_1680_771.txt new file mode 100644 index 0000000000000000000000000000000000000000..ad184e4333a166690bf87d9537d31f3fb8a4c5dc --- /dev/null +++ b/zeenewskannada/data1_url7_500_to_1680_771.txt @@ -0,0 +1 @@ +ಕುಳಿತಲ್ಲೇ ಕೋಟಿಗಟ್ಟಲೆ ದುಡಿಯುತ್ತೇ ಈ ʼನಾಯಿʼ..! ಶ್ವಾನದ ಮಾಲೀಕ ಈಗ ʼಮ್ಯಾನೇಜರ್ʼ : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ನಾಯಿಯನ್ನು ಬ್ರೋಡಿ ಎಂದು ಕರೆಯಲಾಗುತ್ತದೆ. ಗೋಲ್ಡನ್ ಡೂಡಲ್ ಶ್ವಾನ ತಳಿಗೆ ಸೇರಿದ ಈ ಶ್ವಾನದ ಗಳಿಕೆ ಕೋಟಿಗಟ್ಟಲೇ ಇದೆ. ಅರೇ ಎನಪ್ಪಾ ಈ ನಾಯಿ ಅಷ್ಟು ಹಣ ಹೇಗೆ ಗಳಿಸುತ್ತೆ ಅಂತ ತಿಳ್ಕೊಂಡ್ರಾ..? ಬನ್ನಿ ಇಲ್ಲಿದೆ ಇಂಟ್ರಸ್ಟಿಂಗ್‌ ಮ್ಯಾಟರ್‌... :ಇಂಟರ್ನೆಟ್ ಪ್ರಪಂಚವು ವಿಭಿನ್ನ ಜಗತ್ತು, ಅದರಲ್ಲಿ ಹಲವಾರು ಅದ್ಭುತಗಳಿವೆ.. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ. ಹೌದು.. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ನಮ್ಮ ದೈನಂದಿನ ಜೀವನದಲ್ಲಿ ನಮಗೆ ಸ್ವಲ್ಪ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇವುಗಳಲ್ಲಿ, ಪ್ರಾಣಿಗಳ ವೀಡಿಯೊಗಳು ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿವೆ. ಪ್ರಾಣಿಗಳ ಜಗತ್ತಿನಲ್ಲಿ, ನಾವು ನಂಬಲಾಗದ ಮತ್ತು ಎಂದೂ ನೋಡಿರದ ಅನೇಕ ಪ್ರಕರಣಗಳನ್ನು ಇಲ್ಲಿ ಕಾಣುತ್ತೇವೆ. ಇದನ್ನೂ ಓದಿ: ಇಂದಿನ ಯುಗದಲ್ಲಿ ಜನಸಂಖ್ಯೆ ತುಂಬಾ ಹೆಚ್ಚಿದ್ದು, ಹಲವಾರು ಜನರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಷ್ಟೋ ಜನ ಚೆನ್ನಾಗಿ ಓದಿ ಪದವಿ ಪಡೆದರೂ ಕೆಲಸ ಸಿಗುತ್ತಿಲ್ಲ. ಆದರೆ ಶ್ವಾನವೊಂದು ಕೂತಲ್ಲೆ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದೆ ಎಂದರೆ ನಂಬುತ್ತೀರಾ..? ಇದು ಸಾಮಾನ್ಯ ನಾಯಿಯಲ್ಲ.. ಮಿಲಿಯನೇರ್...! ಇನ್ನೊಂದು ಅಚ್ಚರಿ ವಿಚಾರ ಅಂದ್ರೆ, ಈ ನಾಯಿ ತನ್ನ ಬಳಿ ತುಂಬಾ ಹಣವಿದೆ ಎಂಬ ಕಾರಣಕ್ಕೆ ಅದು ತನ್ನ ಬಾಸ್ ಅನ್ನು ತನ್ನ ಮ್ಯಾನೇಜರ್‌ ಆಗಿ ಮಾಡಿಕೊಂಡಿದೆ. ಆದರೆ ಈ ನಾಯಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು? ಕೆಲಸವೇನು..? ಸಂಪೂರ್ಣ ಕಥೆಯನ್ನು ತಿಳಿಯೋಣ ಬನ್ನಿ.. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ನಾಯಿಯ ಹೆಸರು ಬ್ರಾಡಿ. ಗೋಲ್ಡನ್ ಡೂಡಲ್ ಶ್ವಾನ ತಳಿಗೆ ಸೇರಿದ ಈ ಶ್ವಾನದ ಆದಾಯ ಕೋಟಿಯಲ್ಲಿದೆ ಎನ್ನಲಾಗಿದೆ. ಇದು ಕೇವಲ 4 ವರ್ಷ, ಆದರೆ ಇಲ್ಲಿಯವರೆಗೆ ಈ ನಾಯಿ ಒಟ್ಟು ಒಂದು ಮಿಲಿಯನ್ ಅಂದರೆ ರೂ. 8 ಕೋಟಿ 29 ಲಕ್ಷ ಗಳಿಸಿದೆ. ಈ ಬ್ರೂಡಿ ನಾಯಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಖಾತೆಯನ್ನು ಹೊಂದಿದೆ. ಇದು 6 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 60 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಬ್ರಾಡಿ ಅಧಿಕೃತ ಖಾತೆಯನ್ನು ಸಹ ಹೊಂದಿದ್ದಾರೆ. ಇದು 1 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 10 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಈ ನಾಯಿ ಹಲವು ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದೆ. ಇದನ್ನೂ ಓದಿ: ಬ್ರೂಡಿಯ ಮಾಲೀಕ ಕ್ಲಿಫ್. ಈ ನಾಯಿಯ ಮಾಲೀಕ ತನ್ನನ್ನು ತನ್ನ ನಾಯಿಯ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾನೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಬ್ರಾಡಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಇಷ್ಟಪಡುತ್ತಾರೆ. ಇದರೊಂದಿಗೆ ಇಂದು ಬ್ರಾಡಿ ಕೋಟಿಗಟ್ಟಲೆ ಸಂಪಾದಿಸುತ್ತಾನೆ. ಶ್ವಾನದ ವಿಡಿಯೋವನ್ನು ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತದೆ. ಬ್ರಾಡಿ ಸಂಪಾದನೆ ಕೋಟಿಗಟ್ಟಲೆ ಇದ್ದರೂ ಮನೆಯಲ್ಲಿ ಸುಮ್ಮನಿರುವುದಿಲ್ಲ. ಅದಕ್ಕೆ ಹೊಸ ಕೆಲಸವೂ ಸಿಕ್ಕಿದೆ. ಈಗ ಈ ಗೋಲ್ಡನ್ ಡೂಡಲ್ ನಾಯಿಯು ಮಿಯಾಮಿ ಬೀಚ್ ಪೊಲೀಸ್ ಇಲಾಖೆಯ ಭಾಗವಾಗಿದೆ. ಇತ್ತೀಚೆಗಷ್ಟೇ ಈ ಶ್ವಾನ ಪೊಲೀಸ್ ಪಡೆಯಲ್ಲಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದೆ. ಈಗ ಈ ನಾಯಿ ಕ್ರಿಸ್‌ಮಸ್ ಸಂದರ್ಭದಲ್ಲಿ ಮಕ್ಕಳಿಗೆ ಉಡುಗೊರೆ ನೀಡಲು ಪೊಲೀಸರೊಂದಿಗೆ ಬರಲಿದೆ. ನಾಯಿಯ ಮಾಲೀಕರು ಈ ಕುರಿತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_772.txt b/zeenewskannada/data1_url7_500_to_1680_772.txt new file mode 100644 index 0000000000000000000000000000000000000000..5adf91b425cf8799609aeb8230f9b3e87ddcb04c --- /dev/null +++ b/zeenewskannada/data1_url7_500_to_1680_772.txt @@ -0,0 +1 @@ +ಚೀನೀ ಡ್ರ್ಯಾಗನ್ ಕೆಂಗಣ್ಣಿಗೆ ಮಣಿಯದೆ ಫಿಲಿಪೈನ್ಸ್ ಮತ್ತು ಆಗ್ನೇಯ ಏಷ್ಯಾ ಜೊತೆ ಸಂಬಂಧ ವೃದ್ಧಿಗೆ ಭಾರತದ ಹೆಜ್ಜೆ ಜೂನ್ ತಿಂಗಳಲ್ಲಿ ಭಾರತ ಮತ್ತು ಫಿಲಿಪೈನ್ಸ್ ದೇಶಗಳ ರಾಜತಾಂತ್ರಿಕರ ಮಟ್ಟರ ಮಾತುಕತೆ ನಡೆದಿದ್ದು, ಅದರಲ್ಲಿ ಭಾರತ ದಕ್ಷಿಣ ಚೀನಾ ಸಮುದ್ರದ ಮಧ್ಯಸ್ಥಿಕೆ 2016 ಒಪ್ಪಂದಲ್ಲಿ ತನ್ನ ಪಾತ್ರವನ್ನು ತಿದ್ದುಪಡಿ ಮಾಡಿದ್ದು, ಚೀನಾದೆದುರು ಫಿಲಿಪೈನ್ಸ್ ಪ್ರಾದೇಶಿಕ ಹಕ್ಕುಗಳನ್ನು ಬೆಂಬಲಿಸುತ್ತದೆ. ಭಾರತ ಪ್ರಸ್ತುತ ಸಮಯದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳೊಡನೆ ತನ್ನ ಭದ್ರತಾ ಸಹಯೋಗವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಒಪ್ಪಂದದ ಕುರಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ಡಿಸೆಂಬರ್ 10ರಂದು ಸೌತ್ ಚೈನಾ ಸಮುದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ನಿರ್ದಿಷ್ಟವಾಗಿ, ರೆನಾಯ್ ರೀಫ್ ಮತ್ತು ಸ್ಕಾರ್‌ಬೋರೋ ಶೋಲ್ ಪ್ರದೇಶದಲ್ಲಿ ಈ ಸಮಸ್ಯೆ ತಲೆದೋರಿದ್ದು, ಚೀನಾದ ಕೋಸ್ಟ್ ಗಾರ್ಡ್ ಹಡಗೊಂದು ಫಿಲಿಪೈನ್ಸ್‌ಗೆ ಸೇರಿದ ಸಾಗಾಣಿಕಾ ಹಡಗೊಂದನ್ನು ತಡೆದಿತ್ತು. ಅದಾದ ಕೆಲ ಸಮಯದಲ್ಲೇ ಭಾರತೀಯ ನೌಕಾಪಡೆಯ ಯುದ್ಧನೌಕೆಯೊಂದು ಫಿಲಿಪೈನ್ಸ್‌ಗೆ ಆಗಮಿಸಿತು. ಡಿಸೆಂಬರ್ 12ರಂದು, ಭಾರತೀಯ ನೌಕಾಪಡೆಯ ಆ್ಯಂಟಿ ಸಬ್‌ಮರೀನ್ ಯುದ್ಧ ಸಾಮರ್ಥ್ಯ ಹೊಂದಿರುವ ಕಾರ್ವೆಟ್ ಆದ ಐಎನ್ಎಸ್ ಕ್ಯಾಡ್ಮಟ್ ಮನಿಲಾಗೆ ತೆರಳಿದ್ದು, ತಕ್ಷಣವೇ ಫಿಲಿಪೈನ್ಸ್ ನೌಕಾಪಡೆಯೊಡನೆ ಜಂಟಿ ಅಭ್ಯಾಸ ಕೈಗೊಂಡಿತು. ಇದು ಭಾರತ ಮತ್ತು ಫಿಲಿಪೈನ್ಸ್ ನಡುವಿನ ಸಾಗರ ಸಂಬಂಧ ಹೆಚ್ಚು ಗಟ್ಟಿಯಾಗುತ್ತಿದೆ ಎಂಬುದಕ್ಕೆ ಸಂಕೇತವಾಗಿದೆ. ಈ ಯುದ್ಧ ನೌಕೆ ಮನಿಲಾಗೆ ತೆರಳಿರುವುದು ಈ ಪ್ರದೇಶದಲ್ಲಿ ಸಾಗರದ ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಭಾರತ ಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಇದನ್ನೂ ಓದಿ: ಫಿಲಿಪೈನ್ಸ್ ಭಾರತದಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸಿರುವುದು ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಮನಿಲಾದ ಕಾರ್ಯತಂತ್ರದ ನಡೆಯನ್ನು ತೋರುತ್ತದೆ. ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಖರೀದಿಸಲು ಸಾಲ ಸೌಲಭ್ಯ ಒದಗಿಸುವ ಜೊತೆಗೆ, ಫಿಲಿಪೈನ್ಸ್ ಜೊತೆಗಿನ ಭದ್ರತಾ ಸಹಯೋಗವನ್ನು ವೃದ್ಧಿಸಲು ನವದೆಹಲಿ ರಕ್ಷಣಾ ತಂಡವನ್ನು ಕಳುಹಿಸಲು ಉದ್ದೇಶಿಸಿದೆ. ಜೂನ್ ತಿಂಗಳಲ್ಲಿ ಭಾರತ ಮತ್ತು ಫಿಲಿಪೈನ್ಸ್ ದೇಶಗಳ ರಾಜತಾಂತ್ರಿಕರ ಮಟ್ಟರ ಮಾತುಕತೆ ನಡೆದಿದ್ದು, ಅದರಲ್ಲಿ ಭಾರತ ದಕ್ಷಿಣ ಚೀನಾ ಸಮುದ್ರದ ಮಧ್ಯಸ್ಥಿಕೆ 2016 ಒಪ್ಪಂದಲ್ಲಿ ತನ್ನ ಪಾತ್ರವನ್ನು ತಿದ್ದುಪಡಿ ಮಾಡಿದ್ದು, ಚೀನಾದೆದುರು ಫಿಲಿಪೈನ್ಸ್ ಪ್ರಾದೇಶಿಕ ಹಕ್ಕುಗಳನ್ನು ಬೆಂಬಲಿಸುತ್ತದೆ. ಭಾರತ ಪ್ರಸ್ತುತ ಸಮಯದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳೊಡನೆ ತನ್ನ ಭದ್ರತಾ ಸಹಯೋಗವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಒಪ್ಪಂದದ ಕುರಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ಈ ಒಪ್ಪಂದ ನೈನ್ ಡ್ಯಾಶ್ ಲೈನ್ ಸೇರಿದಂತೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಕ್ಕುಗಳನ್ನು ವಿರೋಧಿಸಿದ್ದು, ಪ್ರಾದೇಶಿಕ ವಿವಾದದಲ್ಲಿ ಫಿಲಿಪೈನ್ಸ್‌ಗೆ ಬೆಂಬಲ ಒದಗಿಸಿದೆ. ಇದನ್ನೂ ಓದಿ: ಜೂನ್ 27ರಿಂದ 30ರ ತನಕ ನವದೆಹಲಿಯಲ್ಲಿ 5ನೇ ಇಂಡಿಯಾ - ಫಿಲಿಪೈನ್ಸ್ ದ್ವಿಪಕ್ಷೀಯ ಸಹಕಾರದ ಜಂಟಿ ಸಮಿತಿಯ ಸಭೆ ನಡೆದಿದ್ದು, ಫಿಲಿಪೈನ್ಸ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಎನ್ರಿಕ್ ಮನಾಲೊ ಮತ್ತು ಭಾರತದ ವಿದೇಶಾಂಗ ಸಚಿವರಾದ ಸುಬ್ರಮಣ್ಯಂ ಜೈಶಂಕರ್ ಅವರು ಭೇಟಿಯಾಗಿ, ಎರಡೂ ರಾಷ್ಟ್ರಗಳ ನಡುವಿನ ವಿವಿಧ ವಿಚಾರಗಳನ್ನು ಚರ್ಚಿಸಿದರು. ಭಾರತ 2016ರ ಒಪ್ಪಂದಕ್ಕೆ ಸಂಬಂಧಿಸಿದಂತೆ ತನ್ನ ನೂತನ ನಿಲುವನ್ನು ಈ ಭೇಟಿಯ ವೇಳೆಯಲ್ಲಿ ತಿಳಿಸಿತು. ಈ ಭೇಟಿಯ ಸಂದರ್ಭದಲ್ಲಿ ಭಾರತ ತನ್ನ ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು. ಈ ಸಭೆಯ ಬಳಿಕ ನೀಡಲಾದ ಹೇಳಿಕೆಯ ಪ್ರಕಾರ, ಎರಡೂ ರಾಷ್ಟೃಗಳ ರಾಜತಾಂತ್ರಿಕರು ಇಂಡೋ ಪೆಸಿಫಿಕ್ ಪ್ರದೇಶವನ್ನು ಸ್ವತಂತ್ರ, ಮುಕ್ತ ಮತ್ತು ಎಲ್ಲರನ್ನೂ ಒಳಗೊಂಡಂತೆ ಕಾರ್ಯಾಚರಿಸುವ ಕುರಿತು ಪರಸ್ಪರ ಆಸಕ್ತಿಗಳನ್ನು ವ್ಯಕ್ತಪಡಿಸಿದರು. ಈ ಹೇಳಿಕೆಯಲ್ಲಿ ಸಶಕ್ತ, ಯುವ ಪ್ರಜಾಪ್ರಭುತ್ವವನ್ನು ಒಳಗೊಂಡಿರುವ ಭಾರತ - ಫಿಲಿಪೈನ್ಸ್ ಸಂಬಂಧ ಸಾಕಷ್ಟು ವೃದ್ಧಿಯಾಗುತ್ತಿದೆ ಎನ್ನಲಾಗಿದ್ದು, ಎರಡು ರಾಷ್ಟ್ರಗಳ ಆರ್ಥಿಕತೆಯೂ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿವೆ ಎನ್ನಲಾಗಿದೆ. ಭಾರತ ಫಿಲಿಪೈನ್ಸ್ ತಮ್ಮ ಜಂಟಿ ಹೇಳಿಕೆಯಲ್ಲಿ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಾವಳಿಗಳಿಗೆ ಬೆಲೆ ಕೊಡಬೇಕು ಎಂದು ಒತ್ತಿ ಹೇಳಿದ್ದು, ವಿವಾದಗಳನ್ನು ಪರಸ್ಪರ ಶಾಂತಿಯುತವಾಗಿ ಸರಿಪಡಿಸಿಕೊಳ್ಳುವುದಕ್ಕೆ ಬೆಂಬಲ ನೀಡಬೇಕು ಎಂದಿವೆ. ಭಾರತ ಮತ್ತು ಫಿಲಿಪೈನ್ಸ್ ದೇಶಗಳು ಈ ಹೇಳಿಕೆಯಲ್ಲಿ ಯುನೈಟೆಡ್ ನೇಶನ್ಸ್ ಕನ್ವೆನ್ಷನ್ ಆನ್ ದ ಲಾ ಆಫ್ ದ ಸೀ (ಯುಎನ್‌ಸಿಎಲ್ಒಎಸ್) ಮತ್ತು ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ 2016ರ ನಿಲುವುಗಳನ್ನು ಉಲ್ಲೇಖಿಸಿವೆ. ಮನಿಲಾಗೆ ಭಾರತದ ರಾಯಭಾರಿಯಾಗಿರುವ ಶಂಭು ಕುಮಾರನ್ ಅವರು ಜುಲೈ 12ರಂದು ಮಧ್ಯಸ್ಥಿಕೆ ಒಪ್ಪಂದದ ಏಳನೆ ವರ್ಷಾಚರಣೆಯ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡಿದ್ದು, ಅದು ನವದೆಹಲಿಯ ನಿಲುವನ್ನು ಪ್ರದರ್ಶಿಸಿದೆ. ಶಂಭು ಕುಮಾರನ್ ಅವರು, ಎಲ್ಲ ರಾಷ್ಟ್ರಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಹೊಂದಿದ್ದರೂ, ದೊಡ್ಡ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಗೌರವ ತೋರುವ ಹೆಚ್ಚಿನ ಜವಾಬ್ದಾರಿ ಹೊಂದಿವೆ ಎಂದಿದ್ದಾರೆ. ಇದನ್ನೂ ಓದಿ: ಭಾರತ ತನ್ನ ನಿಲುವನ್ನು ಬದಲಾಯಿಸುವ ಮೊದಲು, ಈ ಒಪ್ಪಂದದ ಫಲಿತಾಂಶವನ್ನು ಒಪ್ಪಿಕೊಂಡಿತ್ತು. ಇನ್ನೊಂದೆಡೆ, ಚೀನಾ - ಭಾರತದ ಗಡಿ ಉದ್ವಿಗ್ನತೆಗಳ ಕಾರಣದಿಂದ ಭಾರತ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಈ ಪ್ರದೇಶದಲ್ಲಿ ಫಿಲಿಪೈನ್ಸ್ ನಂತಹ ರಾಷ್ಟ್ರಗಳನ್ನು ಬೆಂಬಲಿಸುತ್ತಾ ಬಂದಿತ್ತು. ಅದರೊಡನೆ, ಇಂಡೋ - ಪೆಸಿಫಿಕ್ ಪ್ರಾಂತ್ಯವನ್ನು ಮುಕ್ತ ಮತ್ತು ಸ್ವತಂತ್ರವಾಗಿಡುವ ಕ್ವಾಡ್ ಒಕ್ಕೂಟದಲ್ಲಿ ಭಾರತವೂ ಭಾಗವಾಗಿತ್ತು. ಭಾರತ ಈ ಮೊದಲು ಗಡಿ ಪ್ರದೇಶದಲ್ಲಿ ಮತ್ತು ಹಿಂದೂ ಮಹಾಸಾಗರದ ಪ್ರಾಂತ್ಯದಲ್ಲಿ ತನ್ನ ಭದ್ರತಾ ಹಿತಾಸಕ್ತಿಗಳಿಗೆ ಚೀನಾ ಅತಿದೊಡ್ಡ ಅಪಾಯ ಎಂದು ತಾನು ಗುರುತಿಸಿರುವುದಾಗಿ ಮೊದಲೇ ಹೇಳಿಕೆ ನೀಡಿತ್ತು. ಭಾರತ ಈ ಮೊದಲು ಅಲಿಪ್ತ ನಿಲುವನ್ನು ಒಪ್ಪಿಕೊಂಡಿದ್ದು, ಪ್ರಮುಖ ಜಾಗತಿಕ ಶಕ್ತಿಗಳ ನಡುವಿನ ಸ್ಪರ್ಧೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿತ್ತು. ತಜ್ಞರ ಪ್ರಕಾರ, ಭಾರತ ಏನಾದರೂ 2016ರ ಮಧ್ಯಸ್ಥಿಕೆ ನ್ಯಾಯಮಂಡಳಿಯ ನಿರ್ಧಾರವನ್ನು ಬೆಂಬಲಿಸುವುದಾದರೆ, ಅದು ಯಾವುದೇ ಪ್ರಬಲ ರಾಷ್ಟ್ರವನ್ನು ಬೆಂಬಲಿಸದೆ, ಅಂತಾರಾಷ್ಟ್ರೀಯ ಕಾನೂನನ್ನು ಬೆಂಬಲಿಸಬಹುದು. ಈ ಮೂಲಕ ಭಾರತ ಇದೇ ದೃಷ್ಟಿಯಲ್ಲಿ ತನ್ನ ಭದ್ರತಾ ಹಿತಾಸಕ್ತಿಗಳ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. 2016ರ ಮಧ್ಯಸ್ಥಿಕೆ ನ್ಯಾಯಮಂಡಳಿಯ ತೀರ್ಪಿನಿಂದ ಪ್ರಯೋಜನ ಪಡೆಯುವ ಎಲ್ಲ ರಾಷ್ಟ್ರಗಳೂ ಭಾರತದಿಂದ ರಕ್ಷಣಾ ಉಪಕರಣಗಳ, ಅದರಲ್ಲೂ ಬ್ರಹ್ಮೋಸ್ ಕ್ಷಿಪಣಿಯ ಸಂಭಾವ್ಯ ಖರೀದಿದಾರ ರಾಷ್ಟ್ರಗಳಾಗಿವೆ. ಭಾರತ ಈಗಾಗಲೇ ಆಗ್ನೇಯ ಏಷ್ಯಾದಲ್ಲಿ ತನ್ನ ಪ್ರಯತ್ನಗಳನ್ನು ವೃದ್ಧಿಸಿದ್ದರೂ, ದಕ್ಷಿಣ ಚೀನಾ ಸಮುದ್ರ ಪ್ರಾಂತ್ಯದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡದಂತೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಸಂಯಮ ಪ್ರದರ್ಶಿಸಿದೆ. ತಾನು ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಮಧ್ಯ ಪ್ರವೇಶ ನಡೆಸುತ್ತಿದ್ದೇನೆ ಎಂಬ ಭಾವನೆ ಮೂಡದಂತೆ ಮಾಡಲು ಭಾರತ ಸರ್ಕಾರ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುತ್ತಿದೆ. ಇದನ್ನೂ ಓದಿ: ಒಂದು ವೇಳೆ ಭಾರತ ಏನಾದರೂ ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚು ಆಕ್ರಮಣಕಾರಿ ಮಿಲಿಟರಿ ಕ್ರಮಗಳನ್ನು ಕೈಗೊಂಡರೆ, ಆಗ ಅದನ್ನು ಹಿಂದೂ ಮಹಾಸಾಗರದಲ್ಲಿ ಚೀನಾದ ನಡೆಗೆ ಹೋಲಿಸಬಹುದು. ನವದೆಹಲಿ ಇತ್ತೀಚೆಗೆ ಮನಿಲಾಗೆ ಬೆಂಬಲ ನೀಡಿರುವುದನ್ನು ಮತ್ತು 2016ರ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪನ್ನು ಬೆಂಬಲಿಸುವುದನ್ನು ಚೀನಾ ಭಾರತ ತನ್ನ ಸಹನೆಯ ಮಟ್ಟವನ್ನು ಪರೀಕ್ಷಿಸಲು ಕೈಗೊಂಡಿರುವ ನಿರ್ಧಾರ ಎಂದು ಭಾವಿಸಿದೆ. ಆದರೆ, ಕೇವಲ ಇಷ್ಟು ಮಾತ್ರಕ್ಕೇ ಫಿಲಿಪೈನ್ಸ್ ನಂತಹ ಆಗ್ನೇಯ ಏಷ್ಯಾದ ದೇಶಗಳಿಗೆ ಭಾರತ ತನ್ನ ನೆರವನ್ನು ಹೆಚ್ಚಿಸಲಿದೆ ಮತ್ತು ಅವುಗಳೊಡನೆ ಕಾರ್ಯತಂತ್ರದ ಸಹಯೋಗ ಸಾಧಿಸಲಿದೆ ಎನ್ನಲು ಸಾಧ್ಯವಿಲ್ಲ. ಇತ್ತೀಚಿನ ಸಮಯದಲ್ಲಿ, ನವದೆಹಲಿ ವಿಯೆಟ್ನಾಂ ಮತ್ತು ಫಿಲಿಪೈನ್ಸ್ ನಂತಹ ಆಗ್ನೇಯ ಏಷ್ಯಾದ ರಾಷ್ಟ್ರಗಳೊಡನೆ ಭದ್ರತಾ ಸಂಬಂಧವನ್ನು ಗಟ್ಟಿಗೊಳಿಸುವ ಕ್ರಮಗಳನ್ನು ಕೈಗೊಂಡಿದೆ. ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಶನ್ಸ್ (ಆಸಿಯಾನ್) ಸಂಘಟನೆ ಮತ್ತು ಭಾರತ 2022ರಲ್ಲಿ ಮಹತ್ವದ ಕಾರ್ಯತಂತ್ರದ ಸಹಯೋಗವನ್ನು ಆರಂಭಿಸಿವೆ. ಇವೆರಡರ ನಡುವಿನ ಆರಂಭಿಕ ಸಾಗರ ಸಮರಾಭ್ಯಾಸ 2023ರಲ್ಲಿ ಆರಂಭಗೊಂಡಿತು. ಗಿರೀಶ್ ಲಿಂಗಣ್ಣ(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_773.txt b/zeenewskannada/data1_url7_500_to_1680_773.txt new file mode 100644 index 0000000000000000000000000000000000000000..0bfb2612650d2ea17158425177b890f54bcd8fa7 --- /dev/null +++ b/zeenewskannada/data1_url7_500_to_1680_773.txt @@ -0,0 +1 @@ +ಭಾರತ - ಅಮೆರಿಕಾ ಸಂಬಂಧದ ಮೇಲೆ ಪನ್ನುನ್ ಪ್ರಕರಣದ ಕಾರ್ಮೋಡ: ಭಾರತ ಭೇಟಿಯನ್ನು ರದ್ದುಗೊಳಿಸಿದ ಅಧ್ಯಕ್ಷ ಬಿಡೆನ್ ಕಳೆದ ಹಲವು ತಿಂಗಳುಗಳ ಅವಧಿಯಲ್ಲಿ, ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಆಡಳಿತ ಫೈವ್ ಐಸ್ ಸಂಘಟನೆಯೊಳಗಿನ ತನ್ನ ಮಿತ್ರ ರಾಷ್ಟ್ರಗಳೊಡನೆ ನಿರಂತರ ಸಂವಹನ ನಡೆಸುತ್ತಿದೆ. ಈ ಸಂಘಟನೆ ಒಂದು ಗುಪ್ತಚರ ಸಹಯೋಗವಾಗಿದ್ದು, ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳು ಇದರ ಸದಸ್ಯರಾಗಿವೆ. ಸಿಖ್ ಪ್ರತ್ಯೇಕತಾವಾದಿ ನಾಯಕ, ಅಮೆರಿಕಾ ನಿವಾಸಿಯಾಗಿರುವ ಗುರ್‌ಪತ್ವಂತ್ ಸಿಂಗ್ ಪನ್ನುನ್ ಹತ್ಯೆ ನಡೆಸಲು ನ್ಯೂಯಾರ್ಕ್ ನಗರದಲ್ಲಿ ವಿಫಲ ಯತ್ನ ನಡೆದಿತ್ತು. ಈ ನಾಟಕೀಯ ಪ್ರಕರಣದ ಪರಿಣಾಮವಾಗಿ ಬಹಳಷ್ಟು ಬೆಳವಣಿಗೆಗಳು ನಡೆದಿವೆ. ಇವುಗಳನ್ನು ಉತ್ಪ್ರೇಕ್ಷಿಸುವುದಾಗಲಿ, ಉಪೇಕ್ಷಿಸುವುದಾಗಲಿ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕಾದ ಅಟಾರ್ನಿ ಜನರಲ್ ಔಪಚಾರಿಕವಾಗಿ ವಿದೇಶಿ ಸರ್ಕಾರವೊಂದು ಅಮೆರಿಕಾದ ನೆಲದಲ್ಲಿ ಹತ್ಯೆಯೊಂದನ್ನು ಆಯೋಜಿಸಲು ಪ್ರಯತ್ನ ನಡೆಸಿದೆ ಎಂದು ಅಮೆರಿಕನ್ ಕಾನೂನು ಇಲಾಖೆಯಲ್ಲಿ ದೋಷಾರೋಪಣೆ ಮಾಡಿರುವುದು ಒಂದು ಗಂಭೀರ ಬೆಳವಣಿಗೆಯಾಗಿದೆ. ಪ್ರಸ್ತುತ ಪನ್ನುನ್ ಪ್ರಕರಣ ಭಾರತದಂತಹ ಮಹತ್ವದ ದೇಶವನ್ನು ಒಳಗೊಂಡಿದೆ. ಭಾರತವನ್ನು ಅಮೆರಿಕಾ ತನ್ನ 'ಅನಿವಾರ್ಯ ಸಹಯೋಗಿ' ರಾಷ್ಟ್ರ ಎಂದು ಪರಿಗಣಿಸಿರುವುದರಿಂದ, ಈ ದೋಷಾರೋಪವನ್ನು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ಮತ್ತು ಶ್ವೇತ ಭವನ ಎರಡೂ ಸೂಕ್ಷ್ಮವಾಗಿ ಅವಲೋಕಿಸಿರುವ ಸಾಧ್ಯತೆಗಳು ಹೆಚ್ಚು. ಜನವರಿ 26, 2024ರಂದು ನಡೆಯಲಿರುವ ಭಾರತದ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗುವಂತೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಭಾರತ ಆಹ್ವಾನ ನೀಡಿತ್ತು. ಆದರೆ ಬಿಡೆನ್ ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಭಾರತಕ್ಕೆ ಈ ಸಂದರ್ಭದಲ್ಲಿ ಭೇಟಿ ನೀಡುವುದು ವಿವಾದಾತ್ಮಕ ವಿಚಾರವಾಗುವ ಸಾಧ್ಯತೆಗಳಿರುವುದರಿಂದ, ಬಿಡೆನ್ ಭಾರತದ ಆಹ್ವಾನವನ್ನು ತಿರಸ್ಕರಿಸಿರುವುದು ಆಶ್ಚರ್ಯಕರ ಬೆಳವಣಿಗೆಯೇನೂ ಅಲ್ಲ. ಅದರಲ್ಲೂ 2024ರಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದರಿಂದ, ಅಧ್ಯಕ್ಷ ಬಿಡೆನ್ ಅವರು ತನ್ನನ್ನು ಇನ್ನೊಂದು ವಿವಾದಕ್ಕೆ ಸಿಲುಕಿಸಿಕೊಳ್ಳಲು ಇಷ್ಟಪಡುವ ಸಾಧ್ಯತೆಗಳಿಲ್ಲ. ಪ್ಯೂ ರಿಸರ್ಚ್ ಸೆಂಟರ್‌ನ ಗ್ಲೋಬಲ್ ಆ್ಯಟಿಟ್ಯೂಡ್ಸ್ ಪ್ರಾಜೆಕ್ಟ್ ಪ್ರಕಾರ, ಭಾರತದ ಕುರಿತು ಅಮೆರಿಕನ್ ನಾಗರಿಕರ ಅಭಿಪ್ರಾಯ ಇತ್ತೀಚಿನ ವರ್ಷಗಳಲ್ಲಿ ಋಣಾತ್ಮಕವಾಗಿ ಬದಲಾಗುತ್ತಿದೆ. ಬಹುಶಃ ಇದಕ್ಕೆ ಮೋದಿಯವರ ನಾಯಕತ್ವದ ಕುರಿತ ಆತಂಕಗಳೂ ಕಾರಣವಾಗಿರಬಹುದು ಎನ್ನಲಾಗಿದೆ. ಜೂನ್ 20, 2023ರಂದ ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ 75 ಜನಪ್ರತಿನಿಧಿಗಳು ಅಧ್ಯಕ್ಷ ಬಿಡೆನ್ ಅವರಿಗೆ ಪತ್ರವೊಂದನ್ನು ಬರೆದು, ಭಾರತದ ಪ್ರಧಾನಿ ಮೋದಿಯವರು ಅಮೆರಿಕಾಗೆ ಸ್ಟೇಟ್ ವಿಸಿಟ್ ನೀಡುವ ಸಂದರ್ಭದಲ್ಲಿ, ಭಾರತದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆ ಮತ್ತು ಮಾನವ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದ ಕಳವಳಗಳನ್ನು ಚರ್ಚಿಸುವಂತೆ ಆಗ್ರಹಿಸಿದ್ದರು. ಈ ಪತ್ರ, ಡೆಮಾಕ್ರಟಿಕ್ ಪಕ್ಷದ ಬಹಳಷ್ಟು ಸದಸ್ಯರು ಭಾರತದ ಬೆಳವಣಿಗೆಗಳ ಕುರಿತು ಆತಂಕ ಹೊಂದಿದ್ದರು ಎಂದು ಸೂಚಿಸಿದೆ. ಜೂನ್ 8ರಂದು ಹ್ಯುಮನ್ ರೈಟ್ಸ್ ವಾಚ್ ಬರೆದ ಪತ್ರವೂ ಇದೇ ರೀತಿಯ ಕಳವಳಗಳನ್ನು ಸೂಚಿಸುತ್ತದೆ. ಡೆಮಾಕ್ರಟಿಕ್ ಪಕ್ಷದ ಸದಸ್ಯರು ಮೋದಿಯವರನ್ನು ರಷ್ಯಾದೊಡನೆ ಅವರು ಹೊಂದಿರುವ ನಿಕಟ ಸ್ನೇಹದ ಕುರಿತು ಮತ್ತು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿರುವುದಕ್ಕೆ ಪ್ರತಿರೋಧ ವ್ಯಕ್ತಪಡಿಸದಿರುವ ರೀತಿಯ ವಿದೇಶಾಂಗ ನೀತಿಗಳ ಕುರಿತು ಹೆಚ್ಚಿನ ಟೀಕೆ ವ್ಯಕ್ತಪಡಿಸಿದ್ದರು. ಅದರೊಡನೆ, ಚೀನಾದೊಡನೆ ಗಡಿ ಉದ್ವಿಗ್ನತೆಯನ್ನು ನಿರ್ವಹಿಸಿದ ರೀತಿಯ ಕುರಿತು ಅವರು ಮೋದಿಯವರೊಡನೆ ಅಸಮಾಧಾನ ಹೊಂದಿದ್ದರು. ಇದನ್ನೂ ಓದಿ- ಗಮನಾರ್ಹ ವಿಚಾರವೆಂದರೆ, ಜೂನ್ ತಿಂಗಳಲ್ಲಿ ಕೆನಡಾದ ವ್ಯಾಂಕೋವರ್ ನಲ್ಲಿ ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ಆರೋಪಗಳನ್ನು ಸಾರ್ವತ್ರಿಕಗೊಳಿಸಿದ್ದೇ ಶ್ವೇತ ಭವನ ಎನ್ನಲಾಗಿದೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಕೆನಡಾದ ಅತ್ಯಂತ ಪ್ರಮುಖ ಭದ್ರತಾ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಕೆಲವರಷ್ಟೇ ಗಮನಿಸಿದ್ದರು. ಆ ಸಂದರ್ಭದಲ್ಲಿ, ಕೆನಡಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೋಡಿ ಥಾಮಸ್ ಅವರು ಭಾರತಕ್ಕೆ ಆಗಮಿಸಿರಲಿಲ್ಲ. ಆ ಸಮಯದಲ್ಲಿ ಆಕೆ ಲಂಡನ್‌ಗೆ (ಯುಕೆ ಅಪಾರ ಸಂಖ್ಯೆಯಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ನೆಲೆಯಾಗಿದೆ) ಅನಧಿಕೃತ ಭೇಟಿ ನೀಡಿದ್ದು, ಕೆನಡಾದಲ್ಲಿ ನಡೆದ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರನ ರಾಜಕೀಯ ಹತ್ಯೆಗೆ ಸಂಬಂಧಿಸಿದಂತೆ ಬೆಂಬಲ ಪಡೆಯಲು ಮತ್ತು ಮಾಹಿತಿ ಒದಗಿಸಲು ಉದ್ದೇಶಿಸಿದ್ದರು ಎನ್ನಲಾಗಿದೆ. ಈ ವಿಚಾರ ಕೆಲವು ದಿನಗಳಲ್ಲಿ ಜಾಗತಿಕವಾಗಿ ಬಯಲಾಗಲಿದ್ದು, ಕೆನಡಾ ಮತ್ತು ಭಾರತಗಳ ನಡುವೆ ನೈಜ ರಾಜತಾಂತ್ರಿಕ ಬಿಕ್ಕಟ್ಟಿಗೆ ಹಾದಿ ಮಾಡಿಕೊಡಲಿವೆ. ಕೆನಡಾದ ಭದ್ರತಾ ಸಂಸ್ಥೆಗಳ ಬಳಿ ಬೇಸಿಗೆಯ ವೇಳೆ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ನಡೆಯುವ ಸಾಧ್ಯತೆಗಳಿವೆ ಎಂಬ ಕುರಿತು ಸಾಕಷ್ಟು ಮಾಹಿತಿಗಳು ಲಭ್ಯವಿದ್ದವು. ಆದರೂ ಅವುಗಳು ಆ ಹತ್ಯೆ ನಡೆಯದಂತೆ ತಡೆಯಲು ವಿಫಲವಾದವು. ಅದಾದ ಬಳಿಕ ಇನ್ನೂ ಹೆಚ್ಚು ಆಸಕ್ತಿಕರ ವಿದ್ಯಮಾನಗಳು ಜರುಗತೊಡಗಿದವು. ಕಳೆದ ಹಲವು ತಿಂಗಳುಗಳ ಅವಧಿಯಲ್ಲಿ, ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಆಡಳಿತ ಫೈವ್ ಐಸ್ ಸಂಘಟನೆಯೊಳಗಿನ ತನ್ನ ಮಿತ್ರ ರಾಷ್ಟ್ರಗಳೊಡನೆ ನಿರಂತರ ಸಂವಹನ ನಡೆಸುತ್ತಿದೆ. ಈ ಸಂಘಟನೆ ಒಂದು ಗುಪ್ತಚರ ಸಹಯೋಗವಾಗಿದ್ದು, ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳು ಇದರ ಸದಸ್ಯರಾಗಿವೆ. ಫೈವ್ ಐಸ್ ಸಂಘಟನೆಯ ಸದಸ್ಯ ರಾಷ್ಟ್ರಗಳು ಕೆನಡಾ ನೆಲದಲ್ಲಿ ನಡೆದ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಜಂಟಿ ಹೇಳಿಕೆ ನೀಡಿ, ನವದೆಹಲಿಯನ್ನು ಖಂಡಿಸಲು ಸಾಧ್ಯವಿದೆ ಎಂದು ಕೆನಡಾ ನಂಬಿಕೆ ಇಟ್ಟುಕೊಂಡಿತ್ತು. ಆದರೆ ಫೈವ್ ಐಸ್ ಒಕ್ಕೂಟದ ಇತರ ಸದಸ್ಯ ರಾಷ್ಟ್ರಗಳು ಬೇರೆಯದೇ ದೃಷ್ಟಿಕೋನ ಹೊಂದಿದ್ದವು. ಪ್ರಸ್ತುತ ಸಂದರ್ಭದಲ್ಲಿ, ಈ ವಿಚಾರ ಈಗಷ್ಟೇ ಬೆಳಕಿಗೆ ಬರಲು ಆರಂಭಿಸಿದೆ. ಪನ್ನುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು ನೀರ ಮೇಲಿರುವ ಮಂಜುಗಡ್ಡೆಯ ತುದಿಯಷ್ಟೇ! ಒಂದು ವೇಳೆ, 52 ವರ್ಷ ವಯಸ್ಸಿನ ಭಾರತೀಯ ಮೂಲದ ಶಂಕಿತ ವ್ಯಕ್ತಿ ನಿಖಿಲ್ ಗುಪ್ತಾ ಎಂಬಾತ ಏನಾದರೂ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗುವ ಹಿನ್ನೆಲೆ ಹೊಂದಿದ್ದರೆ, ತಪ್ಪೊಪ್ಪಿಗೆ ನೀಡಲು ಸಿದ್ಧವಾಗಿದ್ದರೆ, ಆಗ ಬಹಳಷ್ಟು ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆ. ಆತ ಪ್ರಸ್ತುತ ಪ್ರಾಗ್‌ನಲ್ಲಿದ್ದು, ಅಮೆರಿಕಾ ಆತನ ಹಸ್ತಾಂತರಕ್ಕೆ ಪ್ರಯತ್ನ ನಡೆಸುತ್ತಿದೆ. ಇದನ್ನೂ ಓದಿ- 'ದ ಇಂಟರ್‌ಸೆಪ್ಟ್' ಎಂಬ ಅಮೆರಿಕನ್ ಮಾಧ್ಯಮ ಇತ್ತೀಚೆಗೆ ಒಂದು ತನಿಖಾ ಲೇಖನವನ್ನು ಪ್ರಕಟಿಸಿದ್ದು, ಅದರಲ್ಲಿ ನೈಜ ದಾಖಲೆಯನ್ನು ಉಲ್ಲೇಖಿಸಿ ತಾನು ವರದಿ ಮಾಡಿದ್ದೇನೆ ಎಂದು ಅದು ಹೇಳಿಕೊಂಡಿದೆ. ಈಬೇ ಸಂಸ್ಥೆಯ ಸ್ಥಾಪಕ ಮತ್ತು ಅಮೆರಿಕಾದ ಪ್ರಸಿದ್ಧ ಬಿಲಿಯನೇರ್ ಸಮಾಜ ಸೇವಕ ಪಿಯರ್ ಓಮಿದ್ಯಾರ್ ದ ಇಂಟರ್‌ಸೆಪ್ಟ್ ಮಾಧ್ಯಮ ಸಂಸ್ಥೆಯನ್ನು ಹತ್ತು ವರ್ಷಗಳ ಹಿಂದೆ ಸ್ಥಾಪಿಸಿದ್ದಾರೆ. ಓಮಿದ್ಯಾರ್ ಡೆಮಾಕ್ರಟಿಕ್ ಪಕ್ಷಕ್ಕೆ ಸಂಬಂಧಿಸಿದ ಸಂಸ್ಥೆಗಳ ಮತ್ತು ಅಭ್ಯರ್ಥಿಗಳ ಪ್ರಮುಖ ಬೆಂಬಲಿಗನಾಗಿದ್ದಾರೆ. ಅವರ ಮಾಧ್ಯಮ ಜಾಲ ಪ್ರಮುಖವಾಗಿ ವಿಶ್ವಾಸ ವಿರೋಧಿ ಚಟುವಟಿಕೆಗಳನ್ನು ಬೆಳಕಿಗೆ ತರುವ ಉದ್ದೇಶ ಹೊಂದಿದೆ. ಇಂಟರ್‌ಸೆಪ್ಟ್ ವರದಿಯಲ್ಲಿ, ಭಾರತ ಜಾಗತಿಕವಾಗಿ ಹತ್ಯೆಗಳನ್ನು ನಡೆಸುವ ಪ್ರಯತ್ನ ಕೈಗೊಂಡಿದೆ ಎಂದು ಆರೋಪಿಸಲಾಗಿದ್ದು, ಇದೊಂದು ಸೂಕ್ಷ್ಮ ಮತ್ತು ವಿವಾದಾತ್ಮಕ ವಿಚಾರವಾಗಿದೆ. ಭಾರತೀಯ ರಾಜತಾಂತ್ರಿಕರು ಈ ವರದಿಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಇಂಟರ್‌ಸೆಪ್ಟ್ ನಿಯತಕಾಲಿಕ ಸುಳ್ಳು ವರದಿಗಳನ್ನು ಹಂಚುವಲ್ಲಿ ಪ್ರಸಿದ್ಧವಾಗಿದೆ ಮತ್ತು ಅದಕ್ಕೆ ಪಾಕಿಸ್ತಾನದ ಗುಪ್ತಚರ ಇಲಾಖೆಯ ಬೆಂಬಲವಿದೆ ಎಂದು ಆರೋಪಿಸಿದ್ದಾರೆ. ಭಾರತೀಯ ವಿಚಾರಗಳ ತಜ್ಞರಾಗಿರುವ ಡೇನಿಯಲ್ ಎಸ್ ಮಾರ್ಕೀ ಅವರು ತನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಪನ್ನುನ್ ಪ್ರಕರಣದಲ್ಲಿ ಭಾರತದ ಮೇಲೆ ಆರೋಪಗಳು ಎದುರಾಗಿದ್ದು, ಇದು ಭಾರತದ ಭದ್ರತಾ ಅಧಿಕಾರಿಗಳು ಇಂತಹ ಕಾರ್ಯಾಚರಣೆಗಳನ್ನು ಆಯೋಜಿಸುತ್ತಿದ್ದಾರೆ ಮತ್ತು ಅದಕ್ಕೆ ಹಣಕಾಸಿನ ಪೂರೈಕೆ ನಡೆಸುತ್ತಿದ್ದಾರೆ ಎಂಬ ಆರೋಪಗಳಿಗೆ ಪುಷ್ಟಿ ನೀಡಿದೆ ಎಂದಿದ್ದಾರೆ. ಒಂದು ವೇಳೆ ಈ ವಿಚಾರಗಳು ನಿಜವೇ ಆಗಿದ್ದರೆ, ಭಾರತ ಸರ್ಕಾರದ ನೀತಿಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ ಎನ್ನಬಹುದು. ಆದರೆ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಬದಲಾವಣೆಗಳನ್ನು ತರಲು ಯಾರು ಅನುಮತಿಸಿರಬಹುದು ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮಾರ್ಕೀ ಅವರು ಭಾರತ ಸರ್ಕಾರ ವಲಸಿಗ ಸಿಖ್ ಸಮುದಾಯದಲ್ಲಿರುವ ಭಿನ್ನಮತೀಯರ ಹತ್ಯೆಗೈಯುವ ಯೋಜನೆಯನ್ನು ರೂಪಿಸಿರುವ ಸಾಧ್ಯತೆಗಳಿವೆ ಎಂಬುದನ್ನು ನಂಬಲು ಹಲವು ಕಾರಣಗಳಿವೆ ಎಂದು ಹೇಳಿದ್ದಾರೆ. ಈ ವಿಚಾರ ಈಗ ಅಮೆರಿಕಾದ ಅಧಿಕಾರಿಗಳ ವಲಯದಲ್ಲೂ ಪ್ರಚಲಿತವಾಗುತ್ತಿದ್ದು, ಪನ್ನುನ್ ಪ್ರಕರಣವೂ ಇದರಲ್ಲಿ ಪಾತ್ರವಹಿಸಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ- ಕಳೆದ ತಿಂಗಳು ಹಲವು ಮಾಧ್ಯಮಗಳು ಭಾರತದ ಅತ್ಯಂತ ಪ್ರಮುಖ ಬಾಹ್ಯ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (& - ರಾ) ಉತ್ತರ ಅಮೆರಿಕಾ ಪ್ರಾಂತ್ಯದಲ್ಲಿ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿ ಮಾಡಿದ್ದವು. ಕೆನಡಾದಲ್ಲಿ ನಡೆದ ಹತ್ಯೆ, ಅಮೆರಿಕಾದಲ್ಲಿ ನಡೆದ ಹತ್ಯಾ ಪ್ರಯತ್ನ, ಇದಕ್ಕೆ ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾಗಳು ಪ್ರತಿಕ್ರಿಯಿಸಿದ ರೀತಿ ಅತ್ಯಂತ ತೀವ್ರವಾಗಿದ್ದವು ಎನ್ನಲಾಗಿದೆ. ಈ ಹಂತದ ತನಕವೂ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಾ ಹತ್ಯಾ ಪ್ರಯತ್ನಗಳನ್ನು ನಡೆಸಿದ ಎಂಬ ಯಾವುದೇ ಆರೋಪಗಳು ಎದುರಾಗಿರಲಿಲ್ಲ. ಆದರೆ ಈ ಆರೋಪಿತ ಹತ್ಯೆ ಮತ್ತು ಹತ್ಯಾ ಪ್ರಯತ್ನಗಳು ರಾಜತಾಂತ್ರಿಕವಾಗಿ ಮತ್ತು ವ್ಯಾವಹಾರಿಕವಾಗಿ ಭಾರತಕ್ಕೆ ಅತ್ಯಂತ ನಿಕಟವಾದ ರಾಷ್ಟ್ರಗಳಲ್ಲಿ ನಡೆದಿದ್ದು, ಈ ರಾಷ್ಟ್ರಗಳು ಜಾಗತಿಕ ಭದ್ರತಾ ವಿಚಾರದಲ್ಲೂ ಭಾರತಕ್ಕೆ ಆತ್ಮೀಯವಾಗಿದ್ದವು. ಈ ಕಾರಣದಿಂದಾಗಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿದೆ. ರಾ ನೇರವಾಗಿ ಭಾರತದ ಪ್ರಧಾನ ಮಂತ್ರಿಗಳಿಗೆ ವರದಿ ಮಾಡುವ ಸಂಸ್ಥೆಯಾಗಿದೆ. ಪ್ರಧಾನ ಮಂತ್ರಿಯವರ ಕಚೇರಿಯ ಒಂದು ಭಾಗವಾಗಿರುವ ಸಂಪುಟ ಕಾರ್ಯಾಲಯದಲ್ಲಿರುವ ರಾ ಸಂಸ್ಥೆಯ ಮುಖ್ಯಸ್ಥರಿಗೆ ಕಾರ್ಯದರ್ಶಿ (ಸಂಶೋಧನಾ) ಎಂಬ ಹುದ್ದೆಯನ್ನು ಒದಗಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_774.txt b/zeenewskannada/data1_url7_500_to_1680_774.txt new file mode 100644 index 0000000000000000000000000000000000000000..c587b70358e8ad6e809d6d666b5f660ecbcedc5a --- /dev/null +++ b/zeenewskannada/data1_url7_500_to_1680_774.txt @@ -0,0 +1 @@ +: ಚೀನಾದಲ್ಲಿ ಪ್ರಬಲ ಭೂಕಂಪ, 110ಕ್ಕೂ ಹೆಚ್ಚು ಮಂದಿ ಮೃತ, ಹಲವರಿಗೆ ಗಾಯ : ವಾಯುವ್ಯ ಚೀನಾದಲ್ಲಿ ಪ್ರಬಲಕ್ಕೆ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. :ಭಾರತದ ನೆರೆಯ ರಾಷ್ಟ್ರ ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 110ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವಾಯುವ್ಯ ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿದಲ್ಲಿ ಕನಿಷ್ಠ 111 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೋಮವಾರ ತಡರಾತ್ರಿ ಸಂಭವಿಸಿದದಲ್ಲಿ ಗನ್ಸು ಪ್ರಾಂತ್ಯದಲ್ಲಿ 86 ಮಂದಿ ಮತ್ತು ನೆರೆಯ ಕಿಂಗ್ಹೈ ಪ್ರಾಂತ್ಯದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದಿಂದಾಗಿ 230ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ- ಲಭ್ಯವಿರುವ ಮಾಹಿತಿಗಳ ಪ್ರಕಾರ, ವಾಯುವ್ಯ ಚೀನಾದಲ್ಲಿ ಸಂಭವಿಸಿರುವ ಈ ಪ್ರಬಲ ಭೂಕಂಪದಿಂದಾಗಿ ರಸ್ತೆಗಳು ಮತ್ತು ಕಟ್ಟಡಗಳಿಗೆ ಭಾರೀ ಹಾನಿಯಾಗಿದ್ದು, ವಿದ್ಯುತ್ ಮತ್ತು ಸಂಪರ್ಕ ಮಾರ್ಗಗಳು ಸ್ಥಗಿತಗೊಂಡಿವೆ. ಸದ್ಯ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿದುಬಂದಿದೆ.ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಮಂಗಳವಾರ ಮುಂಜಾನೆ ಪಾರುಗಾಣಿಕಾ ಕಾರ್ಯ ನಡೆಯುತ್ತಿದ್ದು, ಬದುಕುಳಿದವರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ- ಈ ಸಂದರ್ಭದಲ್ಲಿ ಪೀಡಿತ ಜನರಿಗಾಗಿ ಪುನರ್ವಸತಿ ಮತ್ತು ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗರಿಷ್ಠ ಪ್ರಯತ್ನ ಮುಂದುವರೆಸುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ.ಚೀನಾದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದ ಕೇಂದ್ರಬಿಂದುವು ಗನ್ಸು ಪ್ರಾಂತ್ಯದ ರಾಜಧಾನಿ ಲ್ಯಾನ್‌ಝೌ ನೈಋತ್ಯಕ್ಕೆ ಸುಮಾರು 100 ಕಿಲೋಮೀಟರ್ (60 ಮೈಲುಗಳು) ದೂರದಲ್ಲಿದೆ. ಇದು ಉತ್ತರ ಶಾಂಕ್ಸಿ ಪ್ರಾಂತ್ಯದ ಕ್ಸಿ ಆನ್‌ನಲ್ಲಿ ಸುಮಾರು 570 ಕಿಲೋಮೀಟರ್ (350 ಮೈಲುಗಳು) ದೂರದಲ್ಲಿ ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_775.txt b/zeenewskannada/data1_url7_500_to_1680_775.txt new file mode 100644 index 0000000000000000000000000000000000000000..3c4298b354b9716dfdb5f2d9f1b7ac2d9fd43aea --- /dev/null +++ b/zeenewskannada/data1_url7_500_to_1680_775.txt @@ -0,0 +1 @@ +ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ! ಟಾರ್ಗೆಟ್ ಕಿಲ್ಲಿಂಗ್ ಹಿಂದಿರುವುದು ಯಾರು ? :ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಕುಳಿತ ಭಾರತದ ಶತ್ರುಗಳನ್ನು ಒಬ್ಬೊರನ್ನಾಗಿಯೇ ನಿರ್ಮೂಲನೆ ಮಾಡುವವರು ಯಾರು ಎನ್ನುವ ಪ್ರಶ್ನೆ ಇದೀಗ ಎಲ್ಲರ ಮನಸ್ಸಿನಲ್ಲಿ ಉದ್ಭವಿಸಿರುವ ಪ್ರಶ್ನೆಯಾಗಿದೆ. :ಪಾಕಿಸ್ತಾನದಲ್ಲಿ ಅಡಗಿರುವ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಮಹತ್ವದ ಸುದ್ದಿಯೊಂದು ಹರಿದಾಡುತ್ತಿದ್ದು, ದಾವೂದ್ ಇಬ್ರಾಹಿಂಗೆ ಯಾರೋ ವಿಷ ಉಣಿಸಿದ್ದಾರೆ ಎನ್ನಲಾಗಿದೆ ಎಂದು ಪಾಕಿಸ್ತಾನಿ ಪತ್ರಕರ್ತ ಅರ್ಜೂ ಕಾಜ್ಮಿ ಸೇರಿದಂತೆ ಹಲವರು ಹೇಳಿದ್ದಾರೆ. ಇದೀಗ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಹೊರಬಿದ್ದ ಕೂಡಲೇ ಪಾಕಿಸ್ತಾನದಲ್ಲಿ ಟ್ವಿಟರ್, ಯೂಟ್ಯೂಬ್ ಮತ್ತು ಗೂಗಲ್ ಸೇವೆಗಳು ಸ್ಥಗಿತಗೊಂಡಿವೆ. ಈ ಸುದ್ದಿ ನಿನ್ನೆ ರಾತ್ರಿಯಿಂದ ಭಾರತದಲ್ಲಿ ಸಂಚಲನ ಮೂಡಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಕುಳಿತ ಭಾರತದ ಶತ್ರುಗಳನ್ನು ಒಬ್ಬೊರನ್ನಾಗಿಯೇ ನಿರ್ಮೂಲನೆ ಮಾಡುವವರು ಯಾರು ಎನ್ನುವ ಪ್ರಶ್ನೆ ಇದೀಗ ಎಲ್ಲರ ಮನಸ್ಸಿನಲ್ಲಿ ಉದ್ಭವಿಸಿರುವ ಪ್ರಶ್ನೆಯಾಗಿದೆ. ಇದರ ಹಿಂದೆ ಇರುವವರು ಯಾರು ? :ವಾಸ್ತವವಾಗಿ, ಕಳೆದ ಎರಡು ವರ್ಷಗಳಲ್ಲಿಅತ್ಯಂತ ಕೆಟ್ಟದಾಗಿದೆ ಎಂಬುದು ಸ್ಪಷ್ಟ. ಪಾಕಿಸ್ತಾನ ಸಿಗುತ್ತಿದ್ದ ಫಂಡಿಂಗ್ ಕಡಿಮೆಯಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಭಯೋತ್ಪಾದಕರ ಬಗ್ಗೆ ಪಾಕಿಸ್ತಾನ ತೋರುತ್ತಿದ್ದ ಸಹಾನುಭೂತಿಯೇ ಇದಕ್ಕೆಲ್ಲ ಕಾರಣ. ಇದೀಗ ದೇಶವನ್ನು ಕಾಪಾಡಬೇಕಾದರೆ ಭಯೋತ್ಪಾದಕರಿಂದ ದೂರವಿರಬೇಕು ಎನ್ನುವ ಸತ್ಯವ ಇಲ್ಲಿನ ಆಡಳಿತಕ್ಕೆ ಅರಿವಾಗಿದೆ ಎನ್ನಲಾಗುತ್ತಿದೆ. ಆದರೆ, ಪಾಕಿಸ್ತಾನಕ್ಕೆ ಇದು ಅಷ್ಟು ಸುಲಭವಲ್ಲ. ಹಾಗಾಗಿ ಹೋರಾಟದ ನೆಪದಲ್ಲಿ ಈ ದೊಡ್ಡ ದೊಡ್ಡ ತಲೆಗಳನ್ನು ಉರುಳಿಸುತ್ತಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ನಾಲ್ಕು ವರ್ಷಗಳ ನಂತರ ಅಂದರೆ ಕಳೆದ ವರ್ಷವಷ್ಟೇ ಎಫ್‌ಎಟಿಎಫ್‌ನ ಬೂದು ಪಟ್ಟಿಯಿಂದ ಹೊರಗಿತ್ತು. 2008 ರಲ್ಲಿ ಮೊದಲ ಬಾರಿಗೆ ಪಾಕ್ ಈ ಲಿಸ್ಟ್ ನಲ್ಲಿ ಕಾಣಿಸಿಕೊಂಡಿತ್ತು. ಕಳೆದ ವರ್ಷ, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ನಿಧಿಯನ್ನು ತಡೆಯುವ ಮಸೂದೆಯನ್ನು ಅಂಗೀಕರಿಸಿದ್ದರಿಂದ ಪಾಕಿಸ್ತಾನಕ್ಕೆ ಪರಿಹಾರ ಸಿಕ್ಕಿತು. ಇದರ ನಂತರ, ಪಾಕಿಸ್ತಾನದ ಆರ್ಥಿಕತೆಯನ್ನು ಸುಧಾರಿಸಲುಹೆಚ್ಚಾಯಿತು. ಇದಕ್ಕೂ ಮೊದಲು ಇಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಕಂಪನಿಗಳು ಹಿಂಜರಿಯುತ್ತಿದ್ದವು. ಆದರೆ ಪಾಕ್ ನ ಈ ನಿಲುವಿನಿಂದ ಈ ಕಂಪನಿಗಳು ಪಾಕಿಸ್ತಾನವನ್ನು ನಂಬುವುದು ಸಾಧ್ಯವಾಯಿತು. ಇದಾದ ನಂತರ ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಒಂದರ ಹಿಂದೆ ಒಂದರಂತೆ ಹಲವು ಭಯೋತ್ಪಾದಕರು ಹತರಾಗಿದ್ದಾರೆ. ಟಾರ್ಗೆಟ್ ಕಿಲ್ಲಿಂಗ್ ಗೆ ಎರಡನೇ ಪ್ರಮುಖ ಕಾರಣ :ಈ ವರ್ಷ ಪಾಕಿಸ್ತಾನದಲ್ಲಿ ಹತ್ತಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಡಿಸೆಂಬರ್ ಆರಂಭದಲ್ಲಿ, ಉಧಮ್‌ಪುರದಲ್ಲಿ ಬಿಎಸ್‌ಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಲಷ್ಕರ್ ಭಯೋತ್ಪಾದಕ ಅದ್ನಾನ್ ಅಹ್ಮದ್ ಅಲಿಯಾಸ್ ಹಂಜಾಲನನ್ನು ಕರಾಚಿಯಲ್ಲಿ ಕೊಲ್ಲಲಾಯಿತು. ಈ ಪ್ರಕರಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿರುವುದು ಎನ್ನಲಾಗಿದೆ. ಈತ 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೆ ಆಪ್ತನಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ : ಇದಕ್ಕೂ ಒಂದು ದಿನ ಮೊದಲು ಮುಂಬೈ ದಾಳಿಗೆ ಸಂಚು ರೂಪಿಸಿದ್ದ ಲಷ್ಕರ್ ಭಯೋತ್ಪಾದಕ ಸಾಜಿದ್ ಮಿರ್ ಎಂಬಾತನಿಗೆ ಪಾಕಿಸ್ತಾನದ ಜೈಲಿನಲ್ಲಿ ವಿಷ ನೀಡಲಾಗಿತ್ತು ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದಕ್ಕೂ ಕೆಲವು ತಿಂಗಳುಗಳ ಹಿಂದೆ ಖಲಿಸ್ತಾನಿ ಭಯೋತ್ಪಾದಕರಾದ ಪರಮ್‌ಜಿತ್ ಸಿಂಗ್ ಪಂಜ್ವಾಡ್, ಎಜಾಜ್ ಅಹ್ಮದ್, ಬಶೀರ್ ಅಹ್ಮದ್ ಪೀರ್, ಮುಫ್ತಿ ಖೈಸರ್ ಫಾರೂಕ್ ಅವರಂತಹ ಅನೇಕ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಹತರಾದರು. ಅವರೆಲ್ಲರನ್ನು ಅಪರಿಚಿತ ಬಂದೂಕುಧಾರಿಗಳೇ ಗುಂಡು ಹಾರಿಸಿ ಕೊಂಡಿರುವುದು ಎನ್ನುವುದು ಇಲ್ಲಿ ಗಮನಾರ್ಹ. ಹೀಗಿರುವಾಗ ಭಯೋತ್ಪಾದಕ ಸಂಘಟನೆಗಳ ನಡುವೆ ಆಂತರಿಕ ಕಲಹ ಶುರುವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಯಾರು ಮೇಲೂ ಎನ್ನುವ ವಿಚಾರಕ್ಕಾಗಿ ಮೇಲುಗೈಗಾಗಿ ಯುದ್ಧವನ್ನು ಈ ಹಿಂದೆಯೂ ನೋಡಲಾಗಿದೆ. ಈ ವರ್ಷ ಪಾಕಿಸ್ತಾನದಲ್ಲಿ 20 ಹೈಪ್ರೊಫೈಲ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಹೀಗಿರುವಾಗ ಪಾಕಿಸ್ತಾನದ ನೆಲದಲ್ಲಿ ಭಾರತದ ಶತ್ರುಗಳನ್ನು ನಿರ್ನಾಮ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಕೆಲವೇ ವಾರಗಳ ಹಿಂದೆ, ಈ ಎಲ್ಲಾ ಸಾವು ಐಎಸ್‌ಐನ ಆಳವಾದ ಪಿತೂರಿಯೇ? ಮುಂದಿನ ಟಾರ್ಗೆಟ್ ದಾವೂದ್ ಇಬ್ರಾಹಿಂ ಆಗಿರಬಹುದೇ ಎನ್ನುವ ಪ್ರಶ್ನೆ ಎದ್ದಿತ್ತು. ಇದೀಗ ಕೆಲವು ಗಂಟೆಗಳಿಂದ ದಾವೂದ್‌ಗೆ ವಿಷಪ್ರಾಶನ ಮಾಡಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಇದನ್ನೂ ಓದಿ : ದಾವೂದ್ ಇಬ್ರಾಹಿಂ ಆರೋಗ್ಯ ಹೇಗಿದೆ ? :- ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ತೀರಾ ಹದಗೆಟ್ಟಿದೆ. - ದಾವೂದ್ ನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.- ಆಪ್ತರೊಬ್ಬರು ವಿಷ ಉಣಿಸಿದ್ದಾರೆ ಎನ್ನುವ ಊಹಾಪೋಹವಿದೆ.- ಎರಡು ದಿನಗಳಿಂದ ಆಸ್ಪತ್ರೆಯಲ್ಲಿದ್ದ ದಾವೂದ್ ಆರೋಗ್ಯ ಇದೀಗ ತೀರಾ ಹದಗೆಟ್ಟಿದೆ. ಆಸ್ಪತ್ರೆಯೊಳಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.- ದಾವೂದ್ ಇರುವ ಮಹಡಿಯಲ್ಲಿ ಬೇರೆ ಯಾವುದೇ ರೋಗಿಯನ್ನು ದಾಖಲಿಸಿಲ್ಲ. ವೈದ್ಯರನ್ನು ಹೊರತುಪಡಿಸಿ ಕುಟುಂಬದ ಸದಸ್ಯರಿಗೆ ಮಾತ್ರ ಆ ಮಹಡಿಗೆ ಹೋಗಲು ಅವಕಾಶ ನೀಡಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_776.txt b/zeenewskannada/data1_url7_500_to_1680_776.txt new file mode 100644 index 0000000000000000000000000000000000000000..0cdc5b7e0a80d8d642efb2c507685cf703fb26c6 --- /dev/null +++ b/zeenewskannada/data1_url7_500_to_1680_776.txt @@ -0,0 +1 @@ +: ಈ ದೇಶಗಳು ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರವನ್ನು ಎದುರಿಸುತ್ತಿವೆ..! : ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರ ಶೇ.318ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ವಿಶ್ವ ಅಂಕಿಅಂಶಗಳು ಅತಿಹೆಚ್ಚು ಮತ್ತು ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ನವದೆಹಲಿ:ಕೊರೊನಾ ಸಾಂಕ್ರಾಮಿಕದ ನಂತರ ಹಣದುಬ್ಬರವು ಅನೇಕ ದೇಶಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿದೆ. ಇತ್ತೀಚೆಗೆ ಹಣದುಬ್ಬರವು ಅಮೆರಿಕದಲ್ಲಿ ದಾಖಲೆಗಳನ್ನು ಮುರಿದಿದೆ. ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಹಣದುಬ್ಬರ ದರವು 3 ತಿಂಗಳ ದಾಖಲೆಯ ಮಟ್ಟವಾದ ಶೇ.5.55ಕ್ಕೆ ಏರಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದ ಜನರು ಹಣದುಬ್ಬರದಿಂದ ಬಳಲುತ್ತಿದ್ದಾರೆ. ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿಅಗ್ರಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರ ಶೇ.318ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ವಿಶ್ವ ಅಂಕಿಅಂಶಗಳು ಅತಿಹೆಚ್ಚು ಮತ್ತು ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ಇದನ್ನೂ ಓದಿ: ಅತಿಹೆಚ್ಚು ಹಣದುಬ್ಬರ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಲೆಬನಾನ್ 2ನೇ ಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರವು ಶೇ.215ಕ್ಕಿಂತ ಹೆಚ್ಚಾಗಿದೆ. ಈ ದೇಶಗಳಲ್ಲಿನ ಹಣದುಬ್ಬರವು ಜನರಿಗೆ ಜೀವನವನ್ನು ಕಷ್ಟಕರವಾಗಿಸಿದೆ. ಇಲ್ಲಿ ಆಹಾರ, ಬಟ್ಟೆ, ವಸತಿ ಮತ್ತು ಇತರ ಅಗತ್ಯ ವಸ್ತುಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುಗಿದೆ. ಅರ್ಜೆಂಟೀನಾ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ ಮತ್ತು ಇಲ್ಲಿ ಹಣದುಬ್ಬರ ದರವು ಶೇ.143ರಷ್ಟಿದೆ. ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡದಿದ್ದರೆ ಭವಿಷ್ಯದಲ್ಲಿ ಇದು ಶೇ.15,000ಕ್ಕೆ ಹೆಚ್ಚಾಗಬಹುದು ಎಂದು ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮೆಲೈ ದೇಶವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹಣದುಬ್ಬರದಿಂದ ಬಳಲುತ್ತಿರುವ ದೇಶಗಳಲ್ಲಿ ಸಿರಿಯಾವು ಶೇ.79.1ರೊಂದಿಗೆ 4ನೇ ಸ್ಥಾನದಲ್ಲಿದೆ. ಇದಲ್ಲದೆ ಟರ್ಕಿ 5ನೇ ಸ್ಥಾನ(ಶೇ.61.98)ದಲ್ಲಿದೆ ಮತ್ತು ಇರಾನ್ ಶೇ.39.2ರೊಂದಿಗೆ 6ನೇ ಸ್ಥಾನದಲ್ಲಿದೆ. ಈ ದೇಶಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಮುಖ್ಯ ಕಾರಣಗಳು ಯುದ್ಧ ಅಥವಾ ಸಂಘರ್ಷ, ನೈಸರ್ಗಿಕ ವಿಕೋಪಗಳು, ಸರ್ಕಾರದ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಆರ್ಥಿಕ ಹಿಂಜರಿತ ಇತ್ಯಾದಿ. ಇದನ್ನೂ ಓದಿ: ಹಣದುಬ್ಬರದಿಂದ ಬಳಲುತ್ತಿರುವ ದೇಶಗಳಲ್ಲಿ7ನೇ ಸ್ಥಾನದಲ್ಲಿದೆ ಮತ್ತು ಇಲ್ಲಿ ಹಣದುಬ್ಬರ ದರವು ಶೇ.35.8ರಷ್ಟಕ್ಕೆ ತಲುಪಿದೆ. ಇದಲ್ಲದೆ ಪಾಕಿಸ್ತಾನವು ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ಇಲ್ಲಿ ಹಣದುಬ್ಬರ ದರವು ಶೇ.29.2ರಷ್ಟಿದೆ. ಹಣದುಬ್ಬರದ ವಿಷಯದಲ್ಲಿ ನೈಜೀರಿಯಾ 9ನೇ ಸ್ಥಾನದಲ್ಲಿದ್ದು, ಇಲ್ಲಿ ಹಣದುಬ್ಬರ ದರವು ಶೇ.27.33ರಷ್ಟಿದೆ. ಕಝಾಕಿಸ್ತಾನದಲ್ಲಿ ಇದು ಶೇ.10.3ರಷ್ಟಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_777.txt b/zeenewskannada/data1_url7_500_to_1680_777.txt new file mode 100644 index 0000000000000000000000000000000000000000..29ddd955135a1eb3ffab9c53277685da14783193 --- /dev/null +++ b/zeenewskannada/data1_url7_500_to_1680_777.txt @@ -0,0 +1 @@ +: ಗಾಜಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿದ ಟರ್ಕಿ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತ! : ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿಯ ಸದಸ್ಯ ಹಸನ್ ಬಿಟ್ಮೆಜ್ ಅವರು ಭಾಷಣವನ್ನು ಪೂರ್ಣಗೊಳಿಸಿದ ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನವದೆಹಲಿ:ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿದ್ದ ಟರ್ಕಿಯ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತವಾಗಿರುವ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಭಾಷಣ ಮಾಡುವಾಗ ಟರ್ಕಿ ಸಂಸದಅವರಿಗೆ ಹೃದಯಾಘಾತವಾಗಿದ್ದು, ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ನೆರೆದಿದ್ದ ಗಣ್ಯರು ಈ ಘಟನೆಯಿಂದ ಗಾಬರಿಯಾಗಿದ್ದರು. ಆದರೆ ಸಂಸದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: 🚨 ’ , , , , “ . .” … — (@) ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿಯ ಸದಸ್ಯ ಹಸನ್ ಬಿಟ್ಮೆಜ್ ಅವರು ಭಾಷಣವನ್ನು ಪೂರ್ಣಗೊಳಿಸಿದ ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಭಾಷಣದ ಬಳಿಕ ಮೂರ್ಛೆ ಹೋದರು. ‘ನೀವು ಅಲ್ಲಾನ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮೆಲ್ಲರಿಗೂ ವಂದಿಸುತ್ತೇನೆ’ ಅಂತಾ ಹೇಳಿದ ಬಳಿಕ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಹೀಗಾಗಿ ಅವರು ನಿಂತಲ್ಲಿಂದಲೇ ಕುಸಿದು ಕೆಳಗಡೆ ಬಿದ್ದಿದ್ದಾರೆ. ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದ್ದು, ICUಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_778.txt b/zeenewskannada/data1_url7_500_to_1680_778.txt new file mode 100644 index 0000000000000000000000000000000000000000..78c2b4400749a5f5d02bddc17e9ca82c0e6138e2 --- /dev/null +++ b/zeenewskannada/data1_url7_500_to_1680_778.txt @@ -0,0 +1 @@ +2024: ವರ್ಷದ ಮೊದಲ ತಿಂಗಳಿಗೆ ಜನವರಿ ಹೆಸರು ಹೇಗೆ ಬಂತು, ಅದರ ಹಿಂದಿನ ಕಥೆ ಏನು ಗೊತ್ತಾ? 2024: ವರ್ಷದ ಮೊದಲು ತಿಂಗಳು ಜನವರಿಯಿಂದ ಪ್ರಾರಂಭವಾಗುತ್ತದೆ. ಈ ಜನವರಿ ತಿಂಗಳಿಗೆ ಆ ಹೆಸರು ಹೇಗೆ ಬಂತು ಗೊತ್ತಾ? 2024:ಕ್ಯಾಲೆಂಡರ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ತಿಂಗಳು ಮತ್ತು ವರ್ಷವನ್ನು ಕೊನೆಗೊಳಿಸುವವರೆಗೂ ಕ್ಯಾಲೆಂಡರ್ ಅಗತ್ಯವಿದೆ. ಕ್ಯಾಲೆಂಡರ್‌ನ ಮೊದಲ ತಿಂಗಳು ಜನವರಿ. ಈ ತಿಂಗಳಿಗೆ ಜನವರಿ ಹೆಸರು ಹೇಗೆ ಬಂದಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವರ್ಷದ ಮೊದಲ ತಿಂಗಳಿಗೆ ರೋಮನ್ ದೇವರು ಜಾನಸ್ ಹೆಸರಿಡಲಾಗಿದೆ. ಜಾನಸ್ ಅನ್ನು ಲ್ಯಾಟಿನ್ ಭಾಷೆಯಲ್ಲಿ ಜೆನೆರಿಸ್ ಎಂದು ಕರೆಯಲಾಗುತ್ತದೆ. ಆರಂಭದಲ್ಲಿ, ಚಳಿಗಾಲದ ಮೊದಲ ತಿಂಗಳನ್ನು ಜಾನಸ್ ಎಂದು ಕರೆಯಲಾಗುತ್ತಿತ್ತು. ನಂತರ ಜಾನಸ್ ಅನ್ನು ಜನವರಿ ಎಂದು ಕರೆಯಲಾಯಿತು. ಇದನ್ನೂ ಓದಿ: ಇಂದು ನಮ್ಮ ಮನೆ ಮತ್ತು ಕಚೇರಿಯಲ್ಲಿ ನೇತಾಡುವ ಕ್ಯಾಲೆಂಡರ್‌ನ ಹೆಸರು ಗ್ರೆಗೋರಿಯನ್ ಕ್ಯಾಲೆಂಡರ್. ವರ್ಷದ ಮೊದಲ ದಿನ ಮತ್ತು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುವ ಜನವರಿ 1, ವಾಸ್ತವವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಹೊಸ ವರ್ಷವಾಗಿದೆ. ಇದಲ್ಲದೆ, ಇನ್ನೂ ಅನೇಕ ಕ್ಯಾಲೆಂಡರ್‌ಗಳು ಬಳಕೆಯಲ್ಲಿವೆ. ಆದರೆ ಪ್ರಪಂಚದಾದ್ಯಂತ ಹೊಸ ವರ್ಷವನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು 1582 ರಲ್ಲಿ ಪ್ರಾರಂಭಿಸಲಾಯಿತು. ಇದಕ್ಕೂ ಮೊದಲು, ರಷ್ಯಾದ ಜೂಲಿಯನ್ ಕ್ಯಾಲೆಂಡರ್ ಪ್ರಪಂಚದಾದ್ಯಂತ ಬಳಕೆಯಲ್ಲಿತ್ತು, ಅದರ ಪ್ರಕಾರ ವರ್ಷದಲ್ಲಿ 10 ತಿಂಗಳುಗಳು ಇದ್ದವು. ಇದರ ಹೊರತಾಗಿ ರಷ್ಯಾದ ಕ್ಯಾಲೆಂಡರ್‌ನಲ್ಲಿ ಕ್ರಿಸ್‌ಮಸ್ ನಿಗದಿತ ದಿನದಂದು ಬರುವುದಿಲ್ಲ, ನಂತರ ಕ್ರಿಸ್‌ಮಸ್‌ಗೆ ಒಂದು ದಿನವನ್ನು ನಿಗದಿಪಡಿಸಲು ಅಮೆರಿಕದ ಅಲೋಶಿಯಸ್ ಲಿಲಿಯಸ್ ಅಕ್ಟೋಬರ್ 15, 1582 ರಂದು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಪ್ರಾರಂಭಿಸಿದರು. ಈ ಕ್ಯಾಲೆಂಡರ್ ಪ್ರಕಾರ, ಜನವರಿ ವರ್ಷದ ಮೊದಲ ತಿಂಗಳು ಮತ್ತು ವರ್ಷವು ಕ್ರಿಸ್ಮಸ್ ನಂತರ ಡಿಸೆಂಬರ್‌ ನೊಂದಿಗೆ ಕೊನೆಗೊಳ್ಳುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಪರಿಚಯಿಸಿದಾಗಿನಿಂದ, ಇಡೀ ಪ್ರಪಂಚವು ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ 25 ರಂದು ಕ್ರಿಸ್ಮಸ್ ಅನ್ನು ಆಚರಿಸುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_779.txt b/zeenewskannada/data1_url7_500_to_1680_779.txt new file mode 100644 index 0000000000000000000000000000000000000000..22396adc8ca0e9745c1599069da1ed6aeb6c825d --- /dev/null +++ b/zeenewskannada/data1_url7_500_to_1680_779.txt @@ -0,0 +1 @@ +ಮೊಮ್ಮಕ್ಕಳ ಜೊತೆಗೆ ಫಸ್ಟ್‌ ಸ್ಟಾಂಡರ್ಡ್‌ಗೆ ಸೇರಿದೆ ನೇಪಾಳದ 61ರ ವೃದ್ದೆ! : ನೇಪಾಳದ 61 ವಯಸ್ಸಿನ ವೃದ್ದೆ ಚಾಂತಾರ ದೇವಿ ತಮ್ಮ ಮೊಮ್ಮಗ ಹಾಗೂ ಮೊಮ್ಮಗಳ ಜೊತೆಗೆ ಒಂದನೇ ತರಗತಿಗೆ ಸೇರಿದ್ದಾರೆ. ಈ ಸುದ್ದಿ ವೈರಲ್‌ ಆಗಿದೆ. 1st :ವಯಸ್ಸು ಕೇವಲ ಒಂದು ಸಂಖ್ಯೆಯೆಂಬುದು ನಾವೆಲ್ಲರೂ ಜನಪ್ರಿಯ ಉಲ್ಲೇಖವನ್ನು ಕೇಳಿದ್ದರೂ, ಕೆಲವೇ ಜನರು ಅದನ್ನು ಉದಾಹರಣೆಯಾಗಿ ನೀಡುತ್ತಾರೆ. ತಮ್ಮ ಕೆಲಸ-ಕಾರ್ಯಗಳಿಂದ ಅದನ್ನೇ ಪ್ರದರ್ಶಿಸುವವರು ಇತರರಿಗೆ ಸ್ಫೂರ್ತಿಯಾಗಿ ಹೊರಹೊಮ್ಮುತ್ತಾರೆ. ಅದೇ ರೀತಿ, ಒಬ್ಬ ಸ್ಫೂರ್ತಿದಾಯಕ ವೃದ್ದೆ, ತನ್ನ 61 ನೇ ವಯಸ್ಸಿನಲ್ಲಿ, ತನ್ನ ಮೊಮ್ಮಗ ಮತ್ತು ಮೊಮ್ಮಗಳ ಜೊತೆ ನಿಯಮಿತವಾಗಿ ಶಾಲೆಗೆ ಹೋಗುತ್ತಾಳೆ. ಅವಳು ತನ್ನನ್ನು ಪ್ರಥಮ ದರ್ಜೆಗೆ ತರಗತಿಗೆ ದಾಖಲಾಗಿದ್ದಾರೆ. ಹೌದು.. ಚಾಂತಾರಾ ದೇವಿ ಎಂಬ ನೇಪಾಳದ ಹಿರಿಯ ಮಹಿಳೆ, ಶಿಕ್ಷಣ ಪಡೆಯಲು ಯಾವುದೇ ವಯಸ್ಸಿಲ್ಲ ಎಂದು ನಂಬಿದ್ದರಿಂದ ಅವರು ಒಂದನೇ ತರಗತಿಗೆ ದಾಖಲಿಸಲು ನಿರ್ಧರಿಸಿದರು. ಮೊಮ್ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದು, ಓದುವ ಆಸೆ ಇತ್ತು ಎಂದು ವೃದ್ಧೆ ತಿಳಿಸಿ, ಶಾಲೆಯ ಶಿಕ್ಷಕರಿಗೆ ಈ ವಿಷಯ ತಿಳಿಸಿ ನಂತರ, ಆಕೆಯನ್ನು ಪ್ರಥಮ ದರ್ಜೆಗೆ ದಾಖಲಿಸುವಂತೆ ಒತ್ತಾಯಿಸಿದರು. ಸಿಕ್ಕಿದ ಪ್ರೋತ್ಸಾಹದ ನಂತರ, ಅವರು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಇದನ್ನೂ ಓದಿ: ಚಾಂತಾರಾ ದೇವಿ ನೇಪಾಳದ ಬೈತಾಡಿಯಲ್ಲಿರುವ ಪಟಾನ್ ಪುರಸಭೆಯಲ್ಲಿ ವಾಸಿಸುತ್ತಿದ್ದಾರೆ. ಶಾಲೆಯ ಶಿಕ್ಷಕರಲ್ಲಿ ಒಬ್ಬರಾದ ಭಾಗೀರಥಿ ಬಿಷ್ಟ್ ಅವರು ಚಾಂತಾರಾ ದೇವಿ ವರ್ಣಮಾಲೆಯನ್ನು ಕಲಿಸಿ ಮತ್ತು ಈಗ ಅವರ ಹೆಸರನ್ನು ಹೇಗೆ ಬರೆಯಬೇಕೆಂದು ತಿಳಿದಿದ್ದಾರೆ ಎಂದು ಹೇಳುತ್ತಾರೆ. ಅದರ ಜೊತೆಗೆ, ಅವಳು ಕವಿತೆಗಳನ್ನು ಓದುತ್ತಾಳೆ ಮತ್ತು ತನ್ನ ಸಹಪಾಠಿಗಳೊಂದಿಗೆ ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಶಾಲೆಯು ಬೆಂಬಲ ನೀಡಿ, ಈ ವಯಸ್ಸಾದ ಮಹಿಳೆಗೆ ಇತರ ಅಗತ್ಯ ವಸ್ತುಗಳ ಪ್ರತಿಗಳು, ಪುಸ್ತಕಗಳು, ಪೆನ್ಸಿಲ್‌ಗಳು ಮತ್ತು ಬ್ಯಾಗ್‌ಗಳ ವ್ಯವಸ್ಥೆಯನ್ನು ಮಾಡಿದೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯ ರಾಮ್ ಕುನ್ವರಂಗ್ ಸಂತಸ ವ್ಯಕ್ತಪಡಿಸಿ, 61 ವರ್ಷದ ಚಾಂತಾರಾ ದೇವಿ ಶಿಕ್ಷಣದ ಬಗ್ಗೆ ಒಲವು ಹೊಂದಿದ್ದಾರೆ ಮತ್ತು ಅವರು ತಮ್ಮ ವೃತ್ತಿಜೀವನದ ಗುರಿಗಳತ್ತ ಗಮನಹರಿಸಲು ಇತರರನ್ನು ಪ್ರೇರೇಪಿಸುತ್ತಾರೆ ಎಂದು ಹೇಳಿದರು. ವೃದೆಯ ಮುಂದಿನ ಶಿಕ್ಷಣಕ್ಕೆ ಶಾಲೆಯ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮುಖ್ಯೋಪಾಧ್ಯಾಯರು ತಿಳಿಸಿದರು. ಈ ಹಿಂದೆ, ಗ್ವಾಡಾಲುಪೆ ಪಲಾಸಿಯೋಸ್ ಎಂಬ ಮಹಿಳೆ ತರಗತಿಯಲ್ಲಿ ಅತ್ಯಂತ ಉತ್ಸಾಹಭರಿತ ವಿದ್ಯಾರ್ಥಿಯಾಗಿ ಸುದ್ದಿಯಾಗಿದ್ದರು. ಅವರು 96 ವರ್ಷ ವಯಸ್ಸಿನವರಾಗಿದ್ದರೂ ಮೆಕ್ಸಿಕೋದಲ್ಲಿನ ತನ್ನ ಪ್ರೌಢಶಾಲಾ ತರಗತಿಯಲ್ಲಿ ಎದ್ದು ಕಾಣುತ್ತಿದ್ದರು. ಆ ಮಹಿಳೆ ಅವರ ಕನಸಿನಂತೆ ತನ್ನ 100 ನೇ ಹುಟ್ಟುಹಬ್ಬದ ವೇಳೆಗೆ ಹೈಸ್ಕೂಲ್ ಮುಗಿಸಲು ಬಯಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_78.txt b/zeenewskannada/data1_url7_500_to_1680_78.txt new file mode 100644 index 0000000000000000000000000000000000000000..d3f4f10522d056b3e64af9a237df84233b19f1c8 --- /dev/null +++ b/zeenewskannada/data1_url7_500_to_1680_78.txt @@ -0,0 +1 @@ +ತಮ್ಮ ಸಮಾಧಿಯ ಜಾಗವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು ರಾಮೋಜಿ ರಾವ್! ಅದು ಎಲ್ಲಿದೆ, ಯಾಕೆ ಆ ಜಾಗ ಗೊತ್ತಾ? : ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನ ನಿರ್ಮಿಸಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದವರು ಇವರು. ಪತ್ರಿಕೆ ಸಂಪಾದಕರಾಗಿ, ಸ್ಟುಡಿಯೋ ಸಂಸ್ಥಾಪಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಉದ್ಯಮಿಯಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು :ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದ ಉದ್ಯಮಿ ರಾಮೋಜಿ ರಾವ್ (87) ಶನಿವಾರ ಜೂನ್‌ 08 ರಂದು ಚಿರ ನಿದ್ರೆಗೆ ಜಾರಿದ್ದಾರೆ. ರಾಮೋಜಿ ರಾವ್ ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಹಳ್ಳಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದರು. ರಾಮೋಜಿ ರಾವ್ ಅವರು ಪತ್ರಿಕಾ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಸೃಷ್ಟಿಸಿ ಹೊಸ ಟ್ರೆಂಡ್ ಸೃಷ್ಟಿಸಿದರು. ಉಷಾ ಕಿರಣ್ ಮೂವೀಸ್ ಅನೇಕ ಹೊಸ ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿದೆ. ಹೈದರಾಬಾದಿನಲ್ಲಿ ಹಾಲಿವುಡ್ ಮಾದರಿಯ ಫಿಲ್ಮ್ ಸಿಟಿ ನಿರ್ಮಿಸಬೇಕೆಂಬುದು ಅವರ ಬಹುದಿನಗಳ ಆಸೆಯಾಗಿತ್ತು. ಆ ಕನಸನ್ನು ನನಸು ಮಾಡಲು ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ನಿರ್ಮಿಸಿದರು. . ಇದನ್ನು ಓದಿ : ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ರಾಮೋಜಿ ನಿಧನಕ್ಕೆ ಹಲವು ರಾಜಕೀಯ, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮೋಜಿ ರಾವ್ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳು ಹೊರ ಬರುತ್ತಿವೆ. ಸಾಯುವ ಮುನ್ನ ಸಮಾಧಿ ನಿರ್ಮಿಸುವ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ ಮೂರು ದಿನಗಳ ಹಿಂದೆ ವೈದ್ಯರು ರಾಮೋಜಿ ರಾವ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಸಾಹಸ ಪ್ರದರ್ಶಿಸಿದ್ದರು. ವೈದ್ಯರ ನಿಗಾದಲ್ಲಿದ್ದ ರಾಮೋಜಿ ರಾವ್ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾಗಿದ್ದರು. ವೈದ್ಯರು ಅವರಿಗೆ ವೆಂಟಿಲೇಟರ್ ಅಳವಡಿಸಿದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಜಾನೆ 4.50ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ್ ನಿಧನಕ್ಕೆ ಸಿಎಂ ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಸರ್ಕಾರ ರಾಮೋಜಿ ಅವರ ಅಂತಿಮ ಸಂಸ್ಕಾರವನ್ನು ಅಧಿಕೃತ ವಿಧಿಗಳೊಂದಿಗೆ ನಡೆಸಲು ನಿರ್ಧರಿಸಿದೆ. ಅಂತ್ಯಕ್ರಿಯೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಸಿಎಸ್ ಮೂಲಕ ರಂಗಾ ರೆಡ್ಡಿ ಜಿಲ್ಲಾಧಿಕಾರಿ ಮತ್ತು ಸೈಬರಾಬಾದ್ ಆಯುಕ್ತರಿಗೆ ಸಿಎಂ ಸೂಚನೆ ನೀಡಿದ್ದಾರೆ. ಇದನ್ನು ಓದಿ : ಮುದ್ರಣ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅವರು ಸಿನಿಮಾ ಕ್ಷೇತ್ರದಲ್ಲಿ ಹಲವು ಅತ್ಯುತ್ತಮ ಚಿತ್ರಗಳ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಅದೂ ಅಲ್ಲದೆ ರಾಮೋಜಿ ಫಿಲಂ ಸಿಟಿ ದೇಶದಲ್ಲೇ ಅತ್ಯುತ್ತಮ ಚಿತ್ರ ನಿರ್ಮಿಸಿದೆ. ಅಲ್ಲಿ ಅವರ ಸಮಾಧಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_780.txt b/zeenewskannada/data1_url7_500_to_1680_780.txt new file mode 100644 index 0000000000000000000000000000000000000000..036550610dc873b8dc1b084e42f2ac676937af9d --- /dev/null +++ b/zeenewskannada/data1_url7_500_to_1680_780.txt @@ -0,0 +1 @@ +: ಬುಕಾವು ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ 14 ಮಂದಿ ಮೃತ : ಕಾಂಗೋದ ಬುಕಾವು ನಗರದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದೆ. ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ, ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ. : ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಬುಕಾವು ನಗರದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆ ಅಪಾರ ಹಾನಿಯುಂಟುಮಾಡಿದೆ. ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ, ದಕ್ಷಿಣ ಕಿವು ಪ್ರಾಂತ್ಯದ ರಾಜಧಾನಿಯಾಗಿರುವ ಬುಕಾವು ನಗರದಲ್ಲಿಉಂಟಾಗಿದ್ದು ಇದರಿಂದಾಗಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಇಬಾಂಡಾದ ಬುಕಾವು ಕಮ್ಯೂನ್‌ನಲ್ಲಿ ತಾತ್ಕಾಲಿಕ ಶೆಡ್ ಗಳಲ್ಲಿ ವಾಸಿಸುತ್ತಿದ್ದರು ಎಂದು ಕಮ್ಯೂನ್‌ನ ಮೇಯರ್ ಜೀನ್ ಬಾಲೆಕ್ ಮುಗಾಬೊ ದೂರವಾಣಿ ಮೂಲಕ ರಾಯಿಟರ್ಸ್‌ಗೆ ತಿಳಿಸಿದರು. ವಾಸ್ತವವಾಗಿ ಡಿಸೆಂಬರ್ 20ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಕಾಂಗೋ ರಾಜಕೀಯ ಪ್ರಚಾರಗಳ ಮಧ್ಯೆ ಆಫ್ರಿಕಾದ ಎರಡನೇ ಅತಿದೊಡ್ಡ ರಾಷ್ಟ್ರ ದಕ್ಷಿಣ ಕಿವು ಪ್ರಾಂತ್ಯದ ಬುಕಾವು ಪ್ರದೇಶದಾದ್ಯಂತ ದುರ್ಬಲ ಮೂಲಸೌಕರ್ಯವನ್ನು ಇದು ಹೈಲೈಟ್ ಮಾಡುತ್ತದೆ. ಇದನ್ನೂ ಓದಿ- ಎನ್ಡೆಡೆರೆ ಜಿಲ್ಲೆಯಲ್ಲಿ "ಭೂಕುಸಿತದಲ್ಲಿ ಮನೆಯೊಂದು ಸಂಪೂರ್ಣ ನಾಶವಾಗಿದ್ದು ಈ ಘಟನೆಯಲ್ಲಿ ಒಬ್ಬ ತಂದೆ, ಅವರ ಐದು ಮಕ್ಕಳು ಮತ್ತು ಇಬ್ಬರು ಮೊಮ್ಮಕ್ಕಳು ಅವಶೇಷಗಳಡಿ ಸಮಾಧಿಯಾಗಿದ್ದಾರೆ" ಎಂದು ಅಲ್ಲಿನ ಸ್ಥಳೀಯ ಮುಖ್ಯಸ್ಥ ಆಲ್ಬರ್ಟ್ ಮಿಗಾಬೊ ನ್ಯಾಗಜಾ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ. ದ ದಕ್ಷಿಣ ತೀರದಲ್ಲಿರುವ ಕಿಕ್ಕಿರಿದ ನಗರವನ್ನು ಮೂಲತಃ ಬೆಲ್ಜಿಯನ್ ವಸಾಹತುಗಾರರಿಂದ ಸುಮಾರು 100,000 ನಿವಾಸಿಗಳಿಗೆ ವಿನ್ಯಾಸಗೊಳಿಸಲಾಗಿದೆ. ಬಡತನ ಮತ್ತು ಕಳಪೆ ಮೂಲಸೌಕರ್ಯವು ಇಬಾಂಡಾದಲ್ಲಿರುವಂತಹ ಸಮುದಾಯಗಳನ್ನು ಭಾರೀ ಮಳೆಯಂತಹ ವಿಪರೀತ ಹವಾಮಾನಕ್ಕೆ ಹೆಚ್ಚು ದುರ್ಬಲಗೊಳಿಸುತ್ತದೆ. ಇದೇ ವರ್ಷ ಮೇ ತಿಂಗಳಲ್ಲಿ ಸಂಭವಿಸಿದ ಫ್ಲಾಷ್ ಪ್ರವಾಹದಿಂದಾಗಿ ದಕ್ಷಿಣ ಕಿವುವಿನ ದೂರದ ಪರ್ವತ ಪ್ರದೇಶದಲ್ಲಿ 400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವುದು ಇಲ್ಲಿನ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇದನ್ನೂ ಓದಿ- ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯು ಸಂಘರ್ಷ, ಅಭದ್ರತೆ ಮತ್ತು ಪ್ರವಾಹ ಮತ್ತು ಭೂಕುಸಿತದಂತಹ ವಿಪತ್ತುಗಳ ಸಂಯೋಜನೆಯಿಂದಾಗಿ ಡಿಆರ್‌ಸಿಯಲ್ಲಿ ದಾಖಲೆಯ 6.9 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_781.txt b/zeenewskannada/data1_url7_500_to_1680_781.txt new file mode 100644 index 0000000000000000000000000000000000000000..f9a8068c74f98e91f35286eda4aa787b248063df --- /dev/null +++ b/zeenewskannada/data1_url7_500_to_1680_781.txt @@ -0,0 +1 @@ +ಪೆಪ್ಸಿ ಹೆಸರಿನ ಹಿಂದಿನ ರಹಸ್ಯವೇನು ಗೊತ್ತೇ? ಈ ಡ್ರಿಂಕ್‌ನ ಹಳೆಯ ಹೆಸರು ಆಶ್ಚರ್ಯಕರವಾಗಿದೆ! : ಪ್ರಪಂಚದ ಅತ್ಯಂತ ಜನಪ್ರಿಯವಾಡ ಪೆಪ್ಸಿ ಹೆಸರಿನ ಹಿಂದೆ ಒಂದು ದೊಡ್ಡ ರಹಸ್ಯವಿದೆ, ಹಾಗಾದ್ರೆ ಆ ರಹಸ್ಯವನ್ನು ತಿಳಿಯಬೇಕೆ? ಇಲ್ಲಿದೆ ಇದರ ಅಸಲಿ ಕಥೆ. :ಪೆಪ್ಸಿ ವಿಶ್ವದ ಅತ್ಯಂತ ಜನಪ್ರಿಯ ಸೋಡಾಗಳಲ್ಲಿ ಒಂದಾಗಿದ್ದು, ಈ 125-ವರ್ಷ-ಹಳೆಯ ಪಾನೀಯವನ್ನು 1898 ರಲ್ಲಿ ಯುಎಸ್‌ಎ ದೇಶದ ನಾರ್ತ್ ಕೆರೊಲಿನಾ ನ್ಯೂ ಬರ್ನನ ಫಾರ್ಮಾಸಿಸ್ಟ್ ಕ್ಯಾಲೆಬ್ ಡಿ. ಬ್ರಾಧಮ್ ಕಂಡುಹಿಡಿದರು. ಆರಂಭದಲ್ಲಿ ಈ ಪಾನೀಯಗೆ ಅದರ ಸಂಶೋಧಕನ "ಬ್ರಾಡ್ ಡ್ರಿಂಕ್" ಎಂದು ಹೆಸರಿಸಲಾಯಿತು. ಪೆಪ್ಸಿಕೋದ ವೆಬ್‌ಸೈಟ್‌ನ ಪ್ರಕಾರ, ಬ್ರದಮ್ ಸ್ಥಳೀಯ ಪ್ರತಿಸ್ಪರ್ಧಿಯಿಂದ "ಪೆಪ್ಸಿ ಕೋಲಾ" ಎಂಬ ಹೆಸರನ್ನು ಎಂದು ಬದಲಾಯಿಸಿದರು. ಈ ಪಾನೀಯಗೆ ಪೆಪ್ಸಿ ಎಂಬ ಹೆಸರನ್ನು 1961 ರಲ್ಲಿ ಸಂಕ್ಷಿಪ್ತಗೊಳಿಸಲಾಯಿತು. ಲಾಸ್ ಏಂಜಲೀಸ್ ಟೈಮ್ಸ್‌ನಲ್ಲಿನ ಲೇಖನದ ಪ್ರಕಾರ, ಪೆಪ್ಸಿ ಎಂಬ ಹೆಸರು "ಡಿಸ್ಪೆಪ್ಸಿಯಾ" ದಿಂದ ಬಂದಿದ್ದು, ಇದಕ್ಕೆ ಗ್ರೀಕ್‌ನಲ್ಲಿ ಅಜೀರ್ಣ ಅಥವಾ ಹೊಟ್ಟೆಯ ಅಸಮಾಧಾನಕ್ಕೆ ಎನ್ನುತ್ತಾರೆ. ಆರಂಭದಲ್ಲಿ, ಪೆಪ್ಸಿಯನ್ನು ಅಜೀರ್ಣವನ್ನು ಗುಣಪಡಿಸುವ ವೈದ್ಯಕೀಯ ಪಾನೀಯವಾಗಿ ಪ್ರಚಾರ ಮಾಡಲಾಯಿತು. ಪಾನೀಯದ ಈ ಮರುನಾಮಕರಣವನ್ನು ವಿವರಿಸುತ್ತಾ, ಪೆಪ್ಸಿಯ ಹಿರಿಯ ನಿರ್ದೇಶಕ ಜೆನ್ನಿ ಡ್ಯಾಂಜಿ, ಫುಡ್ & ವೈನ್‌ಗೆ, ಬ್ರಾಡ್‌ಮ್‌ಗೆ 'ಬ್ರಾಡ್‌ಸ್ ಡ್ರಿಂಕ್' ಎಂದು ಮರುನಾಮಕರಣ ಮಾಡಿದರು, ಕೋಲಾ ಬೀಜಗಳು, ಸಕ್ಕರೆ, ನೀರು, ಕ್ಯಾರಮೆಲ್, ನಿಂಬೆ ಮಿಶ್ರಣದಿಂದ ರಚಿಸಲಾದ ಅವರ ಜನಪ್ರಿಯ ಆಲ್ಕೊಹಾಲ್ಯುಕ್ತವಲ್ಲದ ಜೀರ್ಣಕಾರಿ ತೈಲ, ಜಾಯಿಕಾಯಿ ಮತ್ತು ಇತರ ಸೇರ್ಪಡೆಗಳು, 'ಪೆಪ್ಸಿ-ಕೋಲಾ.' ಪಾನೀಯವು ಉಲ್ಲಾಸಕ್ಕಿಂತ ಹೆಚ್ಚಿನದಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಅಜೀರ್ಣ ಎಂಬ ಪದದಿಂದ ಮೂಲವನ್ನು ಪಡೆದುಕೊಂಡಿದೆ. ಇದನ್ನೂ ಓದಿ: "ಪೆಪ್ಸಿ" ಎಂಬ ಹೆಸರು ಪೆಪ್ಸಿನ್ ಎಂಬ ಜೀರ್ಣಕಾರಿ ಕಿಣ್ವಕ್ಕೆ ಉಲ್ಲೇಖವಾಗಿದರೂ, ಪೆಪ್ಸಿನ್ ಅನ್ನು ಎಂದಿಗೂ ಪೆಪ್ಸಿ-ಕೋಲಾದಲ್ಲಿ ಘಟಕಾಂಶವಾಗಿ ಬಳಸಲಾಗಲಿಲ್ಲ. ಇಂದು ಪೆಪ್ಸಿಯನ್ನು ಹೆಚ್ಚಾಗಿ ರಿಫ್ರೆಶ್‌ಮೆಂಟ್ ಸಾಫ್ಟ್ ಡ್ರಿಂಕ್‌ನಂತೆ ಮಾರಾಟ ಮಾಡಲಾಗುತ್ತದೆ, ಇದನ್ನು ಊಟ ಮತ್ತು ತಿಂಡಿಗಳ ಜೊತೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. 2023 ರ ಹೊತ್ತಿಗೆ, ಪೆಪ್ಸಿ ಜಾಗತಿಕವಾಗಿ ಎರಡನೇ ಅತ್ಯಮೂಲ್ಯವಾದ ತಂಪು ಪಾನೀಯ ಉತ್ಪನ್ನವಾಗಿದೆ ಎಂದು ನಂಬಲಾಗಿದೆ. ಇದು ಮಾರಾಟದ ಸಂಖ್ಯೆಯಲ್ಲಿ ಕೋಕಾ-ಕೋಲಾದ ಹಿಂದೆ ನಿಂತಿದೆ. ಕೋಕಾ-ಕೋಲಾದ 12 ವರ್ಷಗಳ ನಂತರ ಪೆಪ್ಸಿಯನ್ನು ಕಂಡುಹಿಡಿಯಲಾಯಿತು ಎಂಬುದು ಕುತೂಹಲಕಾರಿಯಾಗಿದೆ. ಕೋಕ್ ಎಂದು ಕರೆಯಲ್ಪಡುವ ಕೋಕಾ-ಕೋಲಾವನ್ನು 1886 ರಲ್ಲಿ ಅಟ್ಲಾಂಟಾದಲ್ಲಿ ಡಾ ಜಾನ್ ಎಸ್. ಪೆಂಬರ್ಟನ್ ಎಂಬ ಔಷಧಿಕಾರರಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಸದರ್ನ್ ಲಿವಿಂಗ್ ಪ್ರಕಾರ, ಕೋಕಾ-ಕೋಲಾ ಎಂಬ ಹೆಸರು ಕಾರ್ಬೊನೇಟೆಡ್ ಪಾನೀಯಗಳ ಎರಡು ಪ್ರಮುಖ ಪದಾರ್ಥಗಳಾ ಕೋಕಾ ಎಲೆ ಮತ್ತು ಕೋಲಾ ಕಾಯಿಯಿಂದ ಬಂದಿದೆ. ಜಾಹೀರಾತುದಾರ ಫ್ರಾಂಕ್ ಮೇಸನ್ ರಾಬಿನ್ಸನ್, ಡಾ ಜಾನ್ ಎಸ್. ಪೆಂಬರ್ಟನ್ ಬುಕ್ಕೀಪರ್ ಆಗಿ ಕೆಲಸ ಮಾಡಿದರು, ಪಾನೀಯದ ಲೋಗೋವನ್ನು ವಿನ್ಯಾಸಗೊಳಿಸುವುದರ ಜೊತೆಗೆ "ಕೋಕಾ-ಕೋಲಾ" ಹೆಸರನ್ನು ಸೂಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅದು ಇನ್ನೂ ಬಳಕೆಯಲ್ಲಿದೆ. ಪುಸ್ತಕದ ಪ್ರಕಾರ, "ದೇವರು, ದೇಶ ಮತ್ತು ಕೋಕಾ-ಕೋಲಾ", ಕೋಕಾ-ಕೋಲಾವನ್ನು ಅಜೀರ್ಣ ಮತ್ತು ತಲೆನೋವನ್ನು ಗುಣಪಡಿಸುವ ಔಷಧೀಯ ಶಕ್ತಿ ಪಾನೀಯವಾಗಿ ಮಾರಾಟ ಮಾಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_782.txt b/zeenewskannada/data1_url7_500_to_1680_782.txt new file mode 100644 index 0000000000000000000000000000000000000000..e5f6eb31b27f8a7a063180cfa2c14a6ab23803da --- /dev/null +++ b/zeenewskannada/data1_url7_500_to_1680_782.txt @@ -0,0 +1 @@ +: ಪ್ರಪಂಚದಾದ್ಯಂತ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಪ್ರಶ್ನೆಗಳಾವುದು ಗೊತ್ತೇ? : ಇತ್ತೀಚೆಗೆ . ಗ್ಲೋಬಲ್ ಸರ್ಚ್ ವಾಲ್ಯೂಮ್ ಅನ್ನು ಕೇಂದ್ರೀಕರಿಸಿ ಕಳೆದ 6 ತಿಂಗಳುಗಳಲ್ಲಿ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸಿ, ಗೂಗಲ್‌ನಲ್ಲಿ ಹೆಚ್ಚು-ಹುಡುಕಿದ ಟಾಪ್ 20 ಪ್ರಶ್ನೆಗಳನ್ನು ಅನಾವರಣಗೊಳಿಸಲಾಗಿದೆ. :ಡಿಜಿಟಲ್ ಯುಗದಲ್ಲಿ, ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಪ್ರಾಥಮಿಕ ಮೂಲವಾಗಿ ಗೂಗಲ್ ನಿಂತಿದ್ದು, ಇಂದು, ಜಾಗತಿಕ ಹುಡುಕಾಟ ಸಂಪುಟಗಳು ಮತ್ತು ಪ್ರತಿ ಕ್ಲಿಕ್‌ಗೆ ವೆಚ್ಚದ ಡೇಟಾದಿಂದ ಸಂಗ್ರಹಿಸಲಾದ ಗೂಗಲ್‌ನಲ್ಲಿ ಹೆಚ್ಚು-ಹುಡುಕಿದ ಟಾಪ್ 20 ಪ್ರಶ್ನೆಗಳನ್ನು ಅನಾವರಣಗೊಳಿಸಲಾಗಿದೆ. 30 ಲಕ್ಷಕ್ಕೂ ಹೆಚ್ಚು ಬಳಕೆದಾರರು 'ನನ್ನ ವಿಳಾಸ ಯಾವುದು?' ಇದು ನಲ್ಲಿ ಅತ್ಯಂತ ಉನ್ನತ ಪ್ರಶ್ನೆಯಾಗಿದೆ. ಅನೇಕ ವ್ಯಕ್ತಿಗಳು ತಮ್ಮ ಐಪಿ ವಿಳಾಸಗಳ ಬಗ್ಗೆ ಮಾಹಿತಿಗಾಗಿ ಹುಡುಕುತ್ತಿದ್ದಾರೆ. ಟಾಪ್ 20 ಹುಡುಕಾಟ ಪ್ರಶ್ನೆಗಳು ವಿವಿಧ ಆನ್‌ಲೈನ್ ಆಸಕ್ತಿಗಳ ಒಳನೋಟಗಳನ್ನು ಒದಗಿಸುತ್ತವೆ. ನಲ್ಲಿ ಅತಿ ಹೆಚ್ಚು ಹುಡುಕಿದ 20 ಪ್ರಶ್ನೆಗಳು ಮತ್ತು ಅವುಗಳ ಮಾಸಿಕ ಬಳಕೆದಾರರ ಸಂಖ್ಯೆಗಳು ಇಲ್ಲಿವೆ. ಒಮ್ಮೆ ನೋಡಿ. 1. ನನ್ನ ವಿಳಾಸ ಯಾವುದು? 3,350,000 2. ಈಗ ಸಮಯ ಎಷ್ಟು? 1,830,000 3. ಮತದಾನಕ್ಕೆ ನೋಂದಾಯಿಸುವುದು ಹೇಗೆ? 1,220,000 4. ಟೈ ಕಟ್ಟುವುದು ಹೇಗೆ? 673,000 5. ನೀವು ಅದನ್ನು ಚಲಾಯಿಸಬಹುದೇ? 550,000 6. ಇದು ಯಾವ ಹಾಡು? 550,000 7. ತೂಕವನ್ನು ಹೇಗೆ ಕಳೆದುಕೊಳ್ಳುವುದು? 550,000 8. ಒಂದು ಕಪ್‌ನಲ್ಲಿ ಎಷ್ಟು ಔನ್ಸ್? 450,000 9. ತಾಯಂದಿರ ದಿನ ಯಾವಾಗ? 450,000 10. ಒಂದು ಪೌಂಡ್‌ನಲ್ಲಿ ಎಷ್ಟು ಔನ್ಸ್? 450,000 11. ಒಂದು ಗ್ಯಾಲನ್‌ನಲ್ಲಿ ಎಷ್ಟು ಔನ್ಸ್? 450,000 12. ವರ್ಷದಲ್ಲಿ ಎಷ್ಟು ವಾರಗಳು? 450,000 13. ಅಪ್ಪಂದಿರ ದಿನ ಯಾವಾಗ? 450,000 14. ನಾನು ಅದನ್ನು ಚಲಾಯಿಸಬಹುದೇ? 368,000 15. ಗರ್ಭಿಣಿಯಾಗುವುದು ಹೇಗೆ? 368,000 16. ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ? 368,000 17. ನಲ್ಲಿ ಸ್ಕ್ರೀನ್‌ಶಾಟ್ ಮಾಡುವುದು ಹೇಗೆ? 301,000 18. ಡೊನಾಲ್ಡ್ ಟ್ರಂಪ್ ಅವರ ವಯಸ್ಸು ಎಷ್ಟು? 301,000 19. ವೇಗವಾಗಿ ತೂಕವನ್ನು ಹೇಗೆ ಕಳೆದುಕೊಳ್ಳುವುದು? 301,000 20. ಹಣ ಗಳಿಸುವುದು ಹೇಗೆ ಆರು ತಿಂಗಳ ಡೇಟಾದ ವಿಶ್ಲೇಷಣೆ ಗ್ಲೋಬಲ್ ಸರ್ಚ್ ವಾಲ್ಯೂಮ್ ಅನ್ನು ಕೇಂದ್ರೀಕರಿಸಿ ಕಳೆದ 6 ತಿಂಗಳುಗಳಲ್ಲಿ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸುವ . ನ ಇತ್ತೀಚಿನ ವರದಿಯು ಮಾಸಿಕವಾಗಿ ಹೆಚ್ಚು-ಪದೇ ಪದೇ ಹುಡುಕಲಾದ ಕೀವರ್ಡ್‌ಗಳನ್ನು ಅನಾವರಣಗೊಳಿಸಿದೆ. ನೀತಿ ಮಾರ್ಗಸೂಚಿಗಳಿಗೆ ಅನುಸಾರವಾಗಿ ವಿಶ್ಲೇಷಣೆಯಿಂದ ಕೆಲವು ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು 'ಹೌ ಐ ಮೆಟ್ ಯುವರ್ ಮದರ್' ಮತ್ತು 'ವಾಟ್ ಡು ಯು ಮೀನ್' ಹಾಡುಗಳನ್ನು ಹೊರಗಿಡಲಾಗಿದೆ. ವರದಿಯ ಸಂಶೋಧನೆಗಳು 'ನೀವು ಈಗ ಎಲ್ಲಿದ್ದೀರಿ', 'ಪ್ಯಾನ್‌ಕೇಕ್‌ಗಳನ್ನು ಹೇಗೆ ತಯಾರಿಸುವುದು' ಮತ್ತು 'ನಾವು ಚಿಕ್ಕವರಿದ್ದಾಗ' ಮುಂತಾದ ಪ್ರಶ್ನೆಗಳನ್ನು ಒಳಗೊಂಡಿವೆ. ಇದಲ್ಲದೆ, ವರದಿಯು 'ಹಣ ಗಳಿಸುವುದು ಹೇಗೆ', 'ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೇಗೆ', 'ನನ್ನ ಫೋನ್ ಎಲ್ಲಿದೆ' ಮತ್ತು 'ಮೊಟ್ಟೆಗಳನ್ನು ಕುದಿಸುವುದು ಹೇಗೆ' ಮುಂತಾದ ಸಾಮಾನ್ಯವಾಗಿ ಹುಡುಕಲಾದ ವಿಷಯಗಳನ್ನು ಹೈಲೈಟ್ ಮಾಡಿದೆ. ಆಗ, ಗೂಗಲ್ ಸಿಇಒ ಸುಂದರ್ ಪಿಚೈ ಅವರು ದೀಪಾವಳಿ ಸಮಯದಲ್ಲಿ ಹೆಚ್ಚು ಜನಪ್ರಿಯ ಹುಡುಕಾಟಗಳನ್ನು ಬಹಿರಂಗಪಡಿಸಿದರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 'ಭಾರತೀಯರು ದೀಪಾವಳಿಯನ್ನು ಏಕೆ ಆಚರಿಸುತ್ತಾರೆ?' ಇದನ್ನು ಅನುಸರಿಸಿ 'ದೀಪಾವಳಿಯಲ್ಲಿ ರಂಗೋಲಿ ಏಕೆ ಹಾಕುತ್ತೇವೆ,' 'ದೀಪಾವಳಿಯಲ್ಲಿ ದೀಪಗಳನ್ನು ಏಕೆ ಹಚ್ಚುತ್ತೇವೆ,' 'ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಏಕೆ ಮಾಡಲಾಗುತ್ತದೆ,' ಮತ್ತು ಕೊನೆಯದಾಗಿ, 'ದೀಪಾವಳಿಯಲ್ಲಿ ಎಣ್ಣೆ ಸ್ನಾನ ಏಕೆ' ಎಂಬ ಪ್ರಶ್ನೆಗಳು ಬಂದವು. ಈ ಪ್ರಶ್ನೆಗಳು ದೀಪಾವಳಿಯ ಸಮಯದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಪ್ರಶ್ನೆಗಳಾಗಿ ಹೊರಹೊಮ್ಮದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_783.txt b/zeenewskannada/data1_url7_500_to_1680_783.txt new file mode 100644 index 0000000000000000000000000000000000000000..a87d35e1c69d8106997d4c475fecfb256fa8e615 --- /dev/null +++ b/zeenewskannada/data1_url7_500_to_1680_783.txt @@ -0,0 +1 @@ +: ಪ್ರಪಂಚದ ಅತ್ಯಂತ ಜನಪ್ರಿಯ ತಿನಿಸು ಹುಟ್ಟಿದ್ದು ಹೇಗೆ ಗೊತ್ತೇ? : ವಿಶ್ವದ್ಯಂತ ಜನಪ್ರಿಯವಾಗಿರುವ ಲಘು ತಿಂಡಿ ಫ್ರೇಂಚ್‌ ಪ್ರೈಸ್‌, ಇದರ ಮೂಲವೇನು ತಿಳಿದಿದೆಯೇ. ಈ ಗರಿಗರಿಯಾದ ತಿನಿಸುಗೆ ಈ ಹೆಸರು ಬಂದಿದ್ದು ಹೇಗೆ ಎಂದು ಗೊತ್ತಾಗಬೇಕೆ? ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. :ಇದು ಗೋಲ್ಡನ್, ಗರಿಗರಿಯಾದ ಬಾಹ್ಯ ಮತ್ತು ತುಪ್ಪುಳಿನಂತಿರುವ ಒಳಭಾಗವು ಅವುಗಳನ್ನು ರುಚಿಕರ ಆಹಾರವಾಗಿದೆ. ಸೈಡ್ ಡಿಶ್ ಆಗಿ ಬಡಿಸಿದರೂ, ಬರ್ಗರ್‌ನೊಂದಿಗೆ ಸೈಡ್ಸ್ ಅಥವಾ ಬರಿ ಅದನ್ನೂ ಮಾತ್ರ ಆನಂದಿಸಿದರೂ, ಫ್ರೆಂಚ್ ಫ್ರೈಸ್‌ಗಳಿಗಿರುವ ಆಕರ್ಷಣೆಯು ಯಾವುದೇ ಸಾಂಸ್ಕೃತಿಕ ಮಿತಿಗಳನ್ನು ತಿಳಿದಿಲ್ಲ. ಆದರೆ ಫ್ರೆಂಚ್‌ ಫ್ರೈಸ್ಸ್ ಎಲ್ಲಿಂದ ಬಂದಿದ್ದು, ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಫ್ರೆಂಚ್ ಫ್ರೈಸ್: ಮೂಲ ಫ್ರೆಂಚ್ ಫ್ರೈಸ್ ತನ್ನ ಹೆಸರಿನಂತೆ, ಅದು ವಾಸ್ತವವಾಗಿ ಫ್ರಾನ್ಸ್ನಿಂದ ಬಂದಿಲ್ಲ. ಜನಪ್ರಿಯ ನಂಬಿಕೆಯ ಪ್ರಕಾರ, 17 ನೇ ಶತಮಾನದಲ್ಲಿ, ಮ್ಯೂಸ್ ಕಣಿವೆಯ ಗ್ರಾಮಸ್ಥರು ತಿನ್ನಲು ಸಣ್ಣ ಮೀನುಗಳನ್ನು ಎಣ್ಣೆಯಲ್ಲಿ ಹುರಿಯುತ್ತಿದ್ದರು, ಆದರೆ ಚಳಿಗಾಲದಲ್ಲಿ ನದಿಯು ಹೆಪ್ಪುಗಟ್ಟಿದಾಗ, ಅವರು ಆಲೂಗಡ್ಡೆಯನ್ನು ಹುರಿದು ಸೇವಿಸುತ್ತಿದ್ದರು. ಫ್ರೆಂಚ್ ಫ್ರೈಸ್ ಅಂತರರಾಷ್ಟ್ರೀಯ ಖ್ಯಾತಿಯನ್ನು, ಮೊದಲ ವಿಶ್ವ ಸಮರದ ಸಮಯದಲ್ಲಿ, ಬೆಲ್ಜಿಯಂನಲ್ಲಿ ನೆಲೆಸಿದ್ದ ಅಮೇರಿಕದ ಸೈನಿಕರು ಈ ಸಂತೋಷಕರ ತಿಂಡಿಗೆ ಪರಿಚಯಿಸಿದಾಗ ಪಡೆದಿತು. ಫ್ರೆಂಚ್ ಭಾಷೆಯನ್ನು ಮಾತನಾಡುವ ಬೆಲ್ಜಿಯನ್‌ವರು ಸೈನಿಕರಿಗೆ ಫ್ರೈಗಳನ್ನು ಬಡಿಸಿದ್ದರಿಂದ "ಫ್ರೆಂಚ್ ಫ್ರೈಸ್" ಎಂದು ಕರೆಯಲು ಪ್ರಾರಂಭಿಸಿದರು. ಈ ಗರಿಗರಿಯಾದ ತಿಂಡಿ, ಪ್ರಪಂಚದಾದ್ಯಂತ ತನ್ನ ಜನಪ್ರಿಯತೆಯನ್ನು ಹೀಗೆ ಹರಡಿತು. ಆದರೂ , ಬೆಲ್ಜಿಯನ್ ಸಂಶೋಧಕ ಪಿಯರೆ ಲೆಕ್ಲರ್ಕ್ಕ್, 1800 ರ ದಶಕದ ಆರಂಭದಲ್ಲಿ, ಪ್ಯಾರಿಸ್‌ನಲ್ಲಿ ತರಬೇತಿ ಪಡೆದ ಜರ್ಮನ್ ಮೂಲದ ಹೆರ್ ಕ್ರೀಗರ್ ಎಂಬ ಅಡುಗೆಯವರು ಬೆಲ್ಜಿಯಂನಲ್ಲಿ ಹೋಳಾದ ಮತ್ತು ಹುರಿದ ಆಲೂಗಡ್ಡೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಂಡುಹಿಡಿದರು, ಅವುಗಳನ್ನು ಪ್ಯಾರಿಸ್ ಶೈಲಿಯ ಕರಿದ ಆಲೂಗಡ್ಡೆ ಎಂದು ಕರೆಯುತ್ತಾರೆ. ಕ್ರಿಗರ್, ಒಬ್ಬ ಸ್ಮಾರ್ಟ್ ಮಾರ್ಕೆಟರ್, 1845 ರ ಸುಮಾರಿಗೆ ತನ್ನ ಆಲೂಗಡ್ಡೆಯನ್ನು ವೇಗವಾಗಿ ಬೇಯಿಸಲು ತುಂಡುಗಳಾಗಿ ಕತ್ತರಿಸಲು ಪ್ರಾರಂಭಿಸಿದನು. ಫ್ರೆಂಚ್ ಫ್ರೈಸ್: ಅಮೇರಿಕಾದಲ್ಲಿ ಪರಿಚಯವಾಗಿದ್ದು ಹೇಗೆ? ಯುಎಸ್ ಮಂತ್ರಿ 1785 ರಿಂದ 1789 ರವರೆಗೆ, ಥಾಮಸ್ ಜೆಫರ್ಸನ್ ಫ್ರೆಂಚ್ ಪಾಕಪದ್ಧತಿಯ ರುಚಿಯನ್ನು ಅಭಿವೃದ್ಧಿಪಡಿಸಿದರು ಮತ್ತು ಪ್ಯಾರಿಸ್‌ನಲ್ಲಿ ಅವರ ಸಮಯದಲ್ಲಿ, ಅವರು "ಪೊಮ್ಮೆಸ್ ಡಿ ಟೆರ್ರೆ ಫ್ರೈಟ್ಸ್" ಅಥವಾ ಹುರಿದ ಆಲೂಗಡ್ಡೆಗಳನ್ನು ಎದುರಿಸಿದರು. ಭಕ್ಷ್ಯದಿಂದ ಪ್ರಭಾವಿತರಾದ ಅವರು ತಮ್ಮ ಪರಿಕಲ್ಪನೆಯನ್ನು ಯುನೈಟೆಡ್ ಸ್ಟೇಟ್ಸ್ಗೆ ಮರಳಿ ತಂದರು. ಜೆಫರ್ಸನ್ 1802 ರಲ್ಲಿ ಶ್ವೇತಭವನದ ಔತಣಕೂಟದಲ್ಲಿ "ಫ್ರೆಂಚ್ ವಿಧಾನದಲ್ಲಿ ಬಡಿಸಿದ ಆಲೂಗಡ್ಡೆಗಳನ್ನು" ಬಡಿಸಿದರು ಎಂದು ಹೇಳಲಾಗುತ್ತದೆ. ಡೇವಿಸ್ ಪ್ರಕಾರ, ಅಮೇರಿಕನ್ ವಾರ್ಷದಲ್ಲಿ ಸುಮಾರು 40 ಪೌಂಡ್‌ಗಳಷ್ಟು ಫ್ರೆಂಚ್ ಫ್ರೈಗಳನ್ನು ಸೇವಿಸುತ್ತಾನೆ ಮತ್ತು ಫ್ರೈಗಳ ಪ್ರಮುಖ ಜಾಗತಿಕ ಮಾರಾಟಗಾರನಾದ ಮೆಕ್‌ಡೊನಾಲ್ಡ್ ಪ್ರತಿದಿನ ಸರಿಸುಮಾರು ಒಂಬತ್ತು ಮಿಲಿಯನ್ ಪೌಂಡ್‌ಗಳನ್ನು ಸೇವೆಯನ್ನು ಪೂರೈಸುತ್ತದೆ. ಅಮೇರಿಕಾದ ಕೃಷಿ ಇಲಾಖೆಯ ಪ್ರಕಾರ, ಅಮೇರಿಕಾದಲ್ಲಿ ಕಾಲು ಭಾಗದ ಆಲೂಗಡ್ಡೆಯನ್ನು ಫ್ರೈಗಳ ರೂಪದಲ್ಲಿ ಆನಂದಿಸಲಾಗುತ್ತದೆ ಎಂದು ವರದಿ ಮಾಡಿದೆ. ಫ್ರೆಂಚ್ ಫ್ರೈಗಳು ಸರಳವಾದ ರಸ್ತೆ ಬದಿಯ ತಿಂಡಿಯಾಗಿ ಫ್ಯಾನ್ಸಿ ಟ್ರೀಟ್ ಆಗಿಯು ಸಹವಿದೆ. ಬೆಲ್ಜಿಯಂ ಮತ್ತು ಫ್ರಾನ್ಸ್‌ನ ಬೀದಿಗಳಲ್ಲಿ ತ್ವರಿತ ತಿನ್ನುವಿಕೆಯಿಂದ ಪ್ರಾರಂಭಿಸಿ, ಅವು ಈಗ ಗೌರ್ಮೆಟ್ ಡಿಲೈಟ್‌ಗಳಾಗಿ ಮಾರ್ಪಟ್ಟಿವೆ. ವಿಶ್ವಾದ್ಯಂತ ಬಾಣಸಿಗರು ಹೊಸ ಕಟ್‌ಗಳು, ಫ್ಲೇವರ್‌ಗಳು ಮತ್ತು ಫ್ಯಾನ್ಸಿ ಡಿಪ್‌ಗಳೊಂದಿಗೆ ಮಸಾಲೆ ಹಾಕುತ್ತಿದ್ದಾರೆ. ನಿಮ್ಮ ಸ್ಥಳೀಯ ಸಣ್ಣಪುಟ್ಟ ಹೊಟೆಲ್‌ ಅಥವಾ ಉನ್ನತ-ಮಟ್ಟದ ರೆಸ್ಟೋರೆಂಟ್ ಮೆನುವಿನಲ್ಲಿ ನೀವು ಅವುಗಳನ್ನು ಕಂಡುಕೊಂಡರೆ, ಫ್ರೆಂಚ್ ಫ್ರೈಗಳು ಮೂಲದಿಂದ ಗೌರ್ಮೆಟ್‌ಗೆ ವಿಕಸನಗೊಂಡಿವೆ, ಪ್ರತಿ ಹಂತದಲ್ಲೂ ರುಚಿ ಮೊಗ್ಗುಗಳನ್ನು ಮೆಚ್ಚಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_784.txt b/zeenewskannada/data1_url7_500_to_1680_784.txt new file mode 100644 index 0000000000000000000000000000000000000000..dc780297f59e3decf240c6e062186bf64fa89a49 --- /dev/null +++ b/zeenewskannada/data1_url7_500_to_1680_784.txt @@ -0,0 +1 @@ +ಭಗವಾನ್ ಶ್ರೀರಾಮನ ಮಗ ಲವ ʼಪಾಕಿಸ್ತಾನʼದ ಈ ನಗರದಲ್ಲಿ ನೆಲೆಸಿದ್ದಾನೆ..! ಏಕೆ ಗೊತ್ತಾ..? : ಪಾಕಿಸ್ತಾನದ ನಗರವೊಂದು ಭಗವಾನ್ ಶ್ರೀರಾಮನ ಮಗ ಲವನಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ. ಅಲ್ಲದೆ, ಇಲ್ಲಿ ಲವ ಮಂದಿರವನ್ನೂ ನಿರ್ಮಿಸಲಾಗಿದೆ. ಇದು ಕಸೂರ್ ಜಿಲ್ಲೆಯಲ್ಲಿದ್ದು ಲವ- ಕುಶರು ಇಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. :ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ ನಗರದ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಕೆಲವೊಮ್ಮೆ ಆಸಕ್ತಿದಾಯಕ ವಿಷಯಗಳು ಮತ್ತು ಸುಂದರವಾದ ಸ್ಥಳ ಇಲ್ಲಿ ಕಾಣಸಿಗುತ್ತದೆ. 1947 ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಲ್ಲಿ ಈ ನಗರವು ಪಾಕಿಸ್ತಾನಕ್ಕೆ ಸೇರಿತು. ಆದರೆ ಅನೇಕ ಭಾರತೀಯರು ಈ ನಗರದೊಂದಿಗೆ ಇಂದಿಗೂ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಇಂದು ನಾವು ಈ ನಗರದ ಬಗ್ಗೆ ನಿಮಗೆ ಗೊತ್ತಿಲ್ಲದ ಆಶ್ಚರ್ಯಕರ ವಿಚಾರವೊಂದನ್ನು ಹೇಳುತ್ತೇವೆ. ಪಾಕಿಸ್ತಾನದ ಲಾಹೋರ್ ನಗರವು ಭಗವಾನ್ ಶ್ರೀರಾಮನ ಮಗನಾದ ಲವನಿಂದ ಸೃಷ್ಟಿಯಾಯಿತು ಎಂದು ಹೇಳಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ ಭಗವಾನ್ ರಾಮನು ವಾನಪ್ರಸ್ಥಕ್ಕೆ ಹೋಗಲು ನಿರ್ಧರಿಸಿದಾಗ, ಭರತನ ನಿರಾಕರಣೆಯ ಹೊರತಾಗಿಯೂ ತನ್ನ ರಾಜ್ಯವನ್ನು ತನ್ನ ಮಕ್ಕಳಾದ ಲವ್ ಮತ್ತು ಕುಶರಿಗೆ ಹಸ್ತಾಂತರಿಸಿದನೆಂದು ಹೇಳಲಾಗುತ್ತದೆ. ಇದನ್ನೂ ಓದಿ: ಭಗವಾನ್ ಶ್ರೀರಾಮನು ದಕ್ಷಿಣ ಕೋಸಲ, ಕುಶಸ್ಥಲಿ (ಕುಶಾವತಿ) ಮತ್ತು ಅಯೋಧ್ಯೆಯನ್ನು ಕುಶನಿಗೆ ಮತ್ತು ಪಂಜಾಬ್ ಅನ್ನು ಲವನಿಗೆ ನೀಡಿದನು. ಲವ್‌ ತನ್ನ ರಾಜಧಾನಿಗೆ ಲವಪುರಿ ಎಂದು ಹೆಸರಿಟ್ಟನು, ಇಂದು ಅದೇ ಲಾಹೋರ್‌ ಎಂದು ಬದಲಾಗಿದೆ. ಆದರೆ, ವಾಲ್ಮೀಕಿಯ ರಾಮಾಯಣದಲ್ಲಿ ಇದರ ಉಲ್ಲೇಖವಿಲ್ಲ. ಪಾಕಿಸ್ತಾನದಲ್ಲಿ ಲವ ಮಂದಿರ ಎಂಬ ದೇವಸ್ಥಾನವೂ ಇದೆ. ಈ ದೇವಾಲಯವು ಲಾಹೋರ್ ಕೋಟೆಯೊಳಗೆ ಇದೆ. ಹಿಂದೆ ಈ ಸ್ಥಳ ಪಂಜಾಬ್ ಸಿಖ್ ಸಾಮ್ರಾಜ್ಯವಾಗಿತ್ತು, ಆಗ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಈ ದೇವಾಲಯ ಇಂದು ಖಾಲಿಯಾಗಿದ್ದು, ಇದನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಇದನ್ನೂ ಓದಿ: ಇನ್ನು ಪಾಕಿಸ್ತಾನದ ಕಸೂರ್‌ಗೆ ಕುಶನ ಹೆಸರನ್ನು ಇಡಲಾಗಿದೆ. ಇದು ಲಾಹೋರ್‌ನಿಂದ ಸುಮಾರು 53 ಕಿಮೀ ದೂರದಲ್ಲಿದೆ. ಇತಿಹಾಸದ ಪ್ರಕಾರ, ಈ ನಗರವು 1525 ರಲ್ಲಿ ಅಸ್ತಿತ್ವಕ್ಕೆ ಬಂದಿತು ಎನ್ನಲಾಗಿದೆ. ಕಸೂರ್ ಸಿಂಧೂ ಕಣಿವೆಯ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ನಗರವಾಗಿದೆ. ಲಾಹೋರ್ ನಗರವು ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ವರದಿಯು ಹೇಳುತ್ತದೆ. ಅರಬ್ ಆಕ್ರಮಣದ ಮೊದಲು ಅನೇಕ ಶ್ರೇಷ್ಠ ಹಿಂದೂ ಮತ್ತು ಬೌದ್ಧ ಆಡಳಿತಗಾರರು ಇಲ್ಲಿಗೆ ಬಂದರು. ಟಿಬ್ಬಿ ಬಜಾರ್ ಲಾಹೋರ್‌ನ ಜನನಿಬಿಡ ಪ್ರದೇಶವಾಗಿದೆ ಎಂದು ಇಲ್ಲಿ ಉಲ್ಲೇಖಿಸಬೇಕು. ಇಲ್ಲಿ ಪುರಾತನವಾದ ಶಿವನ ದೇವಾಲಯವೂ ಇದೆ. ಇದನ್ನು ತಿಬ್ಬಿವಾಲ ಶಿವಾಲಯ ಎಂದು ಕರೆಯುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_785.txt b/zeenewskannada/data1_url7_500_to_1680_785.txt new file mode 100644 index 0000000000000000000000000000000000000000..3c3002dc430c055302ed875270ee2e10b8f4137a --- /dev/null +++ b/zeenewskannada/data1_url7_500_to_1680_785.txt @@ -0,0 +1 @@ +ಬಾಯ್‌ಫ್ರೆಂಡ್‌ನಿಂದ ವಯಸ್ಸನ್ನು ಮರೆಮಾಡಲು ನಕಲಿ ಪಾಸ್‌ಪೋರ್ಟ್ ಬಳಸಿದ ಚೀನಾ ಮಹಿಳೆ! : ಚೀನಾ ದೇಶದ ಮಹಿಳೆಯೊಬ್ಬಳು ಆಕೆಯ ನಿಜವಾದ ವಯಸ್ಸನ್ನು ತನ್ನ ಬಾಯ್‌ಫ್ರೆಂಡ್‌ನಿಂದ ಮರೆಮಾಡಲು ನಕಲಿ ಪಾಸ್‌ಪೋರ್ಟ್‌ ಬಳಸಿ ಸಿಕ್ಕಿಬಿದ್ದಿದ್ದಾಳೆ. ಈ ಸುದ್ದಿ ವೈರಲ್‌ ಆಗಿದೆ. :ಪ್ರಪಂಚದಾದ್ಯಂತ ಪಾಸ್‌ಪೋರ್ಟ್ ಹಗರಣಗಳು ಕೇಳಿಬರುವುದಿಲ್ಲ ಮತ್ತು ಗುರುತಿಸುವಿಕೆಯನ್ನು ತಪ್ಪಿಸಲು ತಮ್ಮ ಪಾಸ್‌ಪೋರ್ಟ್ ವಿವರಗಳನ್ನು ಬದಲಾಯಿಸುವ ಅಪರಾಧಿಗಳು ಹೆಚ್ಚಾಗಿ ಬಳಸುತ್ತಾರೆ. ಈ ತಂತ್ರವು ಭಯೋತ್ಪಾದಕರು ಮತ್ತು ಬೇಕಾಗಿರುವ ದರೋಡೆಕೋರರಲ್ಲಿ ಸಾಮಾನ್ಯವಾಗಿದೆ. ಅದೇ ರೀತಿ ಚೀನಾದ ಮಹಿಳೆಯೊಬ್ಬಳು ಮೂರ್ಖತನದ ಕೆಲಸವನ್ನು ಮಾಡಿದ್ದಾಳೆ. ಈಕೆ ತನಗಿಂತ 17 ವರ್ಷ ಚಿಕ್ಕವನಾದ ತನ್ನ ಗೆಳೆಯನಿಂದ ಮರೆಮಾಡಲು, ತನ್ನ ಪಾಸ್‌ಪೋರ್ಟ್‌ನಲ್ಲಿ, ಜನ್ಮ ದಿನಾಂಕವನ್ನು ತಿರುಚಿದಳು. ಇತ್ತೀಚೆಗೆ ಚೀನಾದ 41 ವರ್ಷದ ಮಹಿಳೆ ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಸಿಕ್ಕಿಬಿದ್ದಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ () ವರದಿ ಪ್ರಕಾರ, ಯಾರ ಗುರುತನ್ನು ಸಾರ್ವಜನಿಕಗೊಳಿಸಲಾಗಿಲ್ಲ, ಈಕೆ ಅದನ್ನು ಪರಿಶೀಲಿಸಲು ವಲಸೆ ಅಧಿಕಾರಿಗಳಿಗೆ ಪಾಸ್‌ಪೋರ್ಟ್ ನೀಡಿದರು. ಇನ್‌ಸ್ಪೆಕ್ಟರ್‌ಗಳಲ್ಲಿ ಒಬ್ಬರು ಆಕೆಯ ಪಾಸ್‌ಪೋರ್ಟ್‌ನಲ್ಲಿ ಅಸಾಮಾನ್ಯವನ್ನು ಕಂಡುಕೊಂಡಾಗ ಆಕೆಯ ಇತರ ದಾಖಲೆಗಳು ಮತ್ತು ಪ್ರವಾಸದ ವಿವರಗಳನ್ನು ನೀಡುವಂತೆ ವಿನಂತಿಸಲಾಯಿತು. ಇದನ್ನೂ ಓದಿ: ಮಹಿಳೆ ತನ್ನ ಪಾಸ್‌ಪೋರ್ಟ್‌ನ್ನು ಅಧಿಕಾರಿ ನೋಡದಂತೆ ಕಿತ್ತುಕೊಳ್ಳಲು ಯತ್ನಿಸಿದ್ದಾಳೆ. ಆಗ ಕಚೇರಿಯೊಂದಿಗೆ ಖಾಸಗಿ ಸಂಭಾಷಣೆಗೆ ವಿನಂತಿಸುವ ಮೊದಲು ಭದ್ರತಾ ಕ್ರಮಗಳ ಮೂಲಕ ಹೋಗಲು ತಮ್ಮ ಪ್ರಿಯಕರನಿಗೆ ಸಲಹೆ ನೀಡಿದಳು. ತರುವಾಯ, ಮಹಿಳೆ ಎರಡು ಚೈನೀಸ್ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾಳೆ ಎಂದು ಬಹಿರಂಗಪಡಿಸಿದಳು, ಪ್ರತಿಯೊಂದೂ ವಿಭಿನ್ನ ಜನ್ಮ ದಿನಾಂಕವನ್ನು ಹೊಂದಿತ್ತು. ಅವುಗಳಲ್ಲಿ ಒಂದರಲ್ಲಿ ತಮ್ಮ ನಿಜವಾದ ವಯಸ್ಸು 41 ಎಂದು ತೋರಿಸಿದರೆ, ಇನ್ನೊದರ ಪ್ರಕಾರ ಆಕೆಗೆ 27 ವರ್ಷ. ತನ್ನ 24 ವರ್ಷದ ಸಂಗಾತಿಗೆ ತನ್ನ ನಿಜವಾದ ವಯಸ್ಸು ತಿಳಿದರೆ ಅದು ಸಂಬಂಧವನ್ನು ಹಾಳುಮಾಡುತ್ತದೆ ಎಂದು ಅವಳು ಭಾವಿಸಿದಳು. ಹೀಗಾಗಿ, ಜಪಾನ್‌ಗೆ ಪ್ರಯಾಣಿಸುವ ಯೋಜನೆಗಳನ್ನು ಘೋಷಿಸಿದಾಗ, ಮಹಿಳೆ 6,500 ಯುವಾನ್ (ಸುಮಾರು 76,000 ರೂ.) ಪಾವತಿಸಿ, ತನ್ನ ವಯಸ್ಸು 27 ಎಂದು ನಮೂದಿಸಿದ ನಕಲಿ ಪಾಸ್‌ಪೋರ್ಟ್ ಹೊಂದಿದ್ದಳು. ವರದಿಯ ಪ್ರಕಾರ, ವಲಸೆ ಅಧಿಕಾರಿಗಳು ಪ್ರಶ್ನಿಸಿದಾಗ, ಮಹಿಳೆಗೆ ತಾನು ತಪ್ಪು ಮಾಡಿದ್ದೇನೆ ಎಂದು ಭಾವಿಸಲಿಲ್ಲ ಮತ್ತು ಯಾವುದೇ ಪಶ್ಚಾತ್ತಾಪವಿಲ್ಲ. ತಾನು ಮಾಡಿದ್ದು ತನ್ನ ವಯಸ್ಸನ್ನು ಬದಲಾಯಿಸಿದ್ದು ಅಷ್ಟೇ ಎಂದು ಹೇಳುತ್ತಿದ್ದಳು. ಆದರೂ ಕೊನೆಯಲ್ಲಿ, ಈಕೆಗೆ 35,000 ರೂಪಾಯಿ ದಂಡ ವಿಧಿಸಲಾಯಿತು ಮತ್ತು ನಕಲಿ ಪಾಸ್‌ಪೋರ್ಟ್ ಅನ್ನು ಜಪ್ತಿ ಮಾಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_786.txt b/zeenewskannada/data1_url7_500_to_1680_786.txt new file mode 100644 index 0000000000000000000000000000000000000000..a11e0afd5a6daba68a7f41652070262ac385df8e --- /dev/null +++ b/zeenewskannada/data1_url7_500_to_1680_786.txt @@ -0,0 +1 @@ +: ಲಂಕೆಯಲ್ಲಿದ್ದ ರಾವಣ ಯಾವ ಭಾಷೆ ಮಾತನಾಡುತ್ತಿದ್ದ ಗೊತ್ತೇ? : ರಾವಣ ಶ್ರೀಲಂಕಾದ ನಿವಾಸಿ. ಅಲ್ಲಿ ಬೇರೆ ಭಾಷೆ ಇದೆ. ಹಾಗಾದರೆ ರಾವಣ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದ ಗೊತ್ತಾ? :ರಾವಣ ಲಂಕಾ ಅಧಿಪತಿ. ಅಂದರೆ ಇಂದಿನ ಶ್ರೀಲಂಕಾದ ರಾಜನಾಗಿದ್ದ. ದೊಡ್ಡ ಮೀಸೆ ಮತ್ತು ಹತ್ತು ತಲೆಯೊಂದಿಗೆ ಸಿಂಹಾಸನದಲ್ಲಿ ಕುಳಿತು ದೊಡ್ಡ ಡೈಲಾಗ್‌ಗಳನ್ನು ಹೇಳುವಂತೆ ರಾವಣನನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಆದರೆ ರಾವಣ ಯಾವಾಗಲೂ ಹಿಂದಿಯಲ್ಲಿ ಮಾತನಾಡುವುದನ್ನು ನೀವು ಗಮನಿಸಿದ್ದೀರಾ. ರಾವಣ ನಿಜವಾಗಿಯೂ ಹಿಂದಿಯಲ್ಲಿ ಸಂಭಾಷಣೆಯನ್ನು ಮಾತನಾಡುತ್ತಿದ್ದ ಎಂದೇ ಅನೇಕ ಜನರು ಭಾವಿಸುತ್ತಾರೆ. ಆದರೆ, ಶ್ರೀಲಂಕಾದಲ್ಲಿ ಹಿಂದಿ ಮಾತನಾಡುವುದಿಲ್ಲ. ಹಾಗಾದರೆ ರಾವನ ಮಾತನಾಡುತ್ತಿದ್ದ ಭಾಷೆ ಯಾವುದಿರಬಹುದು. ವಾಸ್ತವವಾಗಿ, ರಾವಣ ಆ ಸಮಯದಲ್ಲಿ ಸಂಸ್ಕೃತದಲ್ಲಿ ಮಾತನಾಡುತ್ತಿದ್ದ ಎಂದು ಹಲವರು ಹೇಳುತ್ತಾರೆ. ರಾವಣ ಮತ್ತು ಲಂಕಾದ ಜನರು ತಮಿಳಿನಲ್ಲಿ ಮಾತನಾಡಿತ್ತಿದ್ದಿರಬೇಕು ಎಂದು ಹಲವರು ಹೇಳುತ್ತಾರೆ. ಇದಲ್ಲದೆ, ರಾವಣನು ಮಹಾನ್ ವಿದ್ವಾಂಸ ಮತ್ತು ಅನೇಕ ಭಾಷೆಗಳ ಜ್ಞಾನವನ್ನು ಹೊಂದಿದ್ದನೆಂದು ಕೆಲವರು ನಂಬುತ್ತಾರೆ. ಇದನ್ನೂ ಓದಿ: ಆ ಸಮಯದಲ್ಲಿ ಜನರು ಸಂಸ್ಕೃತದಲ್ಲಿ ಮಾತನಾಡುತ್ತಿದ್ದರು ಎಂದು ಅನೇಕ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ರಾವಣನಿಗೆ ಅನೇಕ ವೇದಗಳ ಬಗ್ಗೆ ಜ್ಞಾನವಿತ್ತು. ಅವನೊಬ್ಬ ಮಹಾನ್‌ ಬ್ರಾಹ್ಮಣನಾಗಿದ್ದ. ಆದ್ದರಿಂದ ಅವನು ಸಂಸ್ಕೃತವನ್ನು ಚೆನ್ನಾಗಿ ತಿಳಿದಿದ್ದನು. ಅಂತಹ ಪರಿಸ್ಥಿತಿಯಲ್ಲಿ ಬಹುಶಃ ರಾವಣ ಮಾತನಾಡಿತ್ತಿದ್ದ ಭಾಷೆ ಸಂಸ್ಕೃತವಾಗಿರಬಹುದು ಎಂದು ಅನೇಕ ಜನರು ವಾದಿಸುತ್ತಾರೆ. ಇದಲ್ಲದೇ ರಾವಣ ಬರೆದ ಶಿವತಾಂಡವ ಸ್ತೋತ್ರವೂ ಸಂಸ್ಕೃತದಲ್ಲಿತ್ತು. ಈ ಕಾರಣಕ್ಕಾಗಿ ಸಂಸ್ಕೃತವನ್ನು ಮಾತನಾಡುತ್ತಿದ್ದ ಎಂದು ಒತ್ತಿಹೇಳಲಾಗಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ರಾವಣ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ ಎಂದು ಕೆಲವು ಜನರು ಹೇಳುತ್ತಾರೆ. ರಾವಣನು ಆಳಿದ ಸ್ಥಳದ ಭಾಷೆ ತಮಿಳು ಎಂದು ಜನರು ನಂಬುತ್ತಾರೆ. ಈ ಕಾರಣಕ್ಕಾಗಿಯೇ ರಾವಣನು ತಮಿಳಿನಲ್ಲಿ ಶಿವ ತಾಂಡವ ಸ್ತೋತ್ರವನ್ನು ಮೊದಲು ಬರೆದನು. ಇದರಿಂದ ರಾವಣನು ಕೇವಲ ತಮಿಳನ್ನು ಮಾತ್ರ ಮಾತನಾಡುತ್ತಿದ್ದ ಎಂದು ನಂಬಲಾಗಿದೆ. ತಮಿಳು ಸಂಸ್ಕೃತಕ್ಕಿಂತ ಹಳೆಯ ಭಾಷೆ ಮತ್ತು ತಮಿಳು 5000 ವರ್ಷಗಳ ಹಿಂದಿನಿಂದಲೂ ಇದೆ ಎಂಬ ವಾದವೂ ಇದೆ. ಹಾಗಂತ ಆ ಕಾಲದಲ್ಲಿ ತಮಿಳು ಇರಲಿಲ್ಲವೆಂದಲ್ಲ, ಯಾರೂ ತಮಿಳು ಮಾತನಾಡುತ್ತಿರಲಿಲ್ಲ. ಹಾಗಾಗಿ ತಮಿಳಿನ ಬಗ್ಗೆಯೂ ಹಲವು ವಾದಗಳಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_787.txt b/zeenewskannada/data1_url7_500_to_1680_787.txt new file mode 100644 index 0000000000000000000000000000000000000000..9db07bf64ae6a2c4a21843467e46ecc2f621da34 --- /dev/null +++ b/zeenewskannada/data1_url7_500_to_1680_787.txt @@ -0,0 +1 @@ +ನೆರೆಯ ರಾಷ್ಟ್ರಗಳಲ್ಲಿ ಬೆಳ್ಳಂಬೆಳಗ್ಗೆ ಸರಣಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆ ದಾಖಲು : ಭಾರತದ ನೆರೆಯ ರಾಷ್ಟ್ರಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪ ಸಂಭವಿಸಿದ್ದು, ಪ್ರಬಲ ಭೂಕಂಪಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. :ಇಂದು (ನವೆಂಬರ್ 28, ಮಂಗಳವಾರ) ಮುಂಜಾನೆ ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಮತ್ತು ಪಪುವಾದ ಕೆಲವು ಭಾಗಗಳಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಪಾಕಿಸ್ತಾನ, ನ್ಯೂ ಗಿನಿಯಾ ಮತ್ತು ಕ್ಸಿಜಾಂಗ್‌ನಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ. ಮೂರು ದೇಶಗಳಲ್ಲಿ ಏಕಕಾಲಕ್ಕೆ ಪ್ರಬಲ ಭೂಕಂಪ:ಮಂಗಳವಾರ ಮುಂಜಾನೆ ಪಾಕಿಸ್ತಾನ, ಚೀನಾ ಮತ್ತು ಪಪುವಾ ನ್ಯೂಗಿನಿಯಾದಲ್ಲಿದ ಅನುಭವವಾಗಿದ್ದು, ಭಯಭೀತರಾದ ಜನ ಮನೆಯಿಂದ ಹೊರಬಂದಿದ್ದಾರೆ ಎಂದು ವರದಿಯಾಗಿದೆ. ಪಪುವಾ ನ್ಯೂಗಿನಿಯಾದಲ್ಲಿ ಅತಿ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿದೆ. ಆದಾಗ್ಯೂ, ಈ ಘಟನೆಯಲ್ಲಿ ಇದುವರೆಗೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದನ್ನೂ ಓದಿ- ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿರುವಂತೆ ಮಂಗಳವಾರದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಎನ್‌ಸಿ‌ಎಸ್ ಪ್ರಕಾರ, ಇಂದು ಮುಂಜಾನೆ 3:38 ಕ್ಕೆ () ಪಾಕಿಸ್ತಾನದಲ್ಲಿ ಭೂಕಂಪದ ಅನುಭವವಾಗಿದೆ. ಈ ಭೂಕಂಪದ ಕೇಂದ್ರ 10 ಕಿಮೀ ಆಳದಲ್ಲಿ 34.66 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 73.51 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿದುಬಂದಿದೆ. ನ್ಯೂಗಿನಿಯಾದಲ್ಲಿ ಭೂಕಂಪ:ಪಾಕಿಸ್ತಾನದಲ್ಲಿ ಭೂಕಂಪ ಅಪ್ಪಳಿಸುವ ನಿಮಿಷಗಳ ಮೊದಲುಪಪುವಾ ನ್ಯೂಗಿನಿಯಾದ ನ್ಯೂ ಗಿನಿಯಾದ ಉತ್ತರ ಕರಾವಳಿಯಲ್ಲಿ ಇಂದು ಮುಂಜಾನೆ 03:16 ಕ್ಕೆ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದನ್ನೂ ಓದಿ- ಚೀನಾದ ಜಿಜಾಂಗ್‌ನಲ್ಲಿ ಭೂಕಂಪ:ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಇಂದು ಮುಂಜಾನೆ 03:45 ಕ್ಕೆ ಜಿಜಾಂಗ್‌ನಲ್ಲಿರುವ ಚೀನಾದ ವಿವಾದಿತ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಅದೇ ರೀತಿ, ರಿಕ್ಟರ್ ಮಾಪಕದಲ್ಲಿ 5.0 ರ ತೀವ್ರತೆಯ ಭೂಕಂಪವು 140 ಕಿಮೀ ಆಳದಲ್ಲಿ ಕ್ಸಿಜಾಂಗ್ ಅನ್ನು 3:45 ಕ್ಕೆ ಅಪ್ಪಳಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_788.txt b/zeenewskannada/data1_url7_500_to_1680_788.txt new file mode 100644 index 0000000000000000000000000000000000000000..4d579a123ddce2958099a07cb2ac27d424347fcc --- /dev/null +++ b/zeenewskannada/data1_url7_500_to_1680_788.txt @@ -0,0 +1 @@ +: ಮಾನವ ಗಾತ್ರದ ದೈತ್ಯ ಬಾವಲಿ ಕಂಡು ಬೆಚ್ಚಿಬಿದ್ದ ಜನರು..! ಮಾನವ ಗಾತ್ರದ ಬಾವಲಿಯನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ. ಇಷ್ಟುದಿನ ನಾವೂ ಇಷ್ಟುದೊಡ್ಡ ಗಾತ್ರದ ಬಾವಲಿಯನ್ನು ನೋಡಿಯೇ ಇಲ್ಲ. ಬಾವಲಿಗಳು ಇಷ್ಟೊಂದು ದೊಡ್ಡ ಗಾತ್ರದಲ್ಲಿ ಇರುತ್ವಾ? ಅಂತಾ ಪ್ರಶ್ನಿಸಿದ್ದಾರೆ. ನವದೆಹಲಿ:ಬಾವಲಿಗಳ ಜೀವನವೇ ಅತ್ಯಂತ ವಿಸ್ಮಯಕಾರಿ. ಇವು ನಿಶಾಚರಿಗಳು. ಬೆಳಕಿನಲ್ಲಿ ಅಷ್ಟಾಗಿ ಕಾಣಿಸದ ಕತ್ತಲಿನಲ್ಲಿ ಮಾತ್ರ ಆಕ್ಟಿವ್ ಆಗಿರುತ್ತವೆ. ಬಾವಲಿಗಳು ಸಾಮಾನ್ಯವಾಗಿ ಮನುಷ್ಯರೊಂದಿಗೆ ಬೆರೆಯುವುದಿಲ್ಲ. ಮರಗಲ್ಲಿ, ಕತ್ತಲು ಪ್ರದೇಶ ಮತ್ತು ವೈರ್‍ನಲ್ಲಿ ಜೋತಾಡುತ್ತಾ ಇರುವುದನ್ನು ನೀವು ಕಂಡಿರಬಹುದು. ಸಂಜೆಯಾದರೂ ಸಾಕು ಬಾವಲಿಗಳ ಹಾವಳಿ ಜೋರಾಗುತ್ತದೆ. ಅವು ವಿಚಿತ್ರ ಸೌಂಡ್ ಮಾಡುತ್ತಾ ಜನರಲ್ಲಿ ಭಯ ಹುಟ್ಟಿಸುತ್ತವೆ. ಗಳ ಬಗ್ಗೆ ಅನೇಕ ಮೂಡನಂಬಿಕೆಗಳು ಚಾಲ್ತಿಯಲ್ಲಿವೆ. ಬಾವಲಿಗಳು ಮನೆಗೆ ಬಂದರೆ ಕೆಲವು ಶುಭ ಎಂದು ಹೇಳಿದರೆ, ಇನ್ನೂ ಕೆಲವರು ಅಶುಭವೆಂದು ನಂಬಿದ್ದಾರೆ. ಆಗ್ನೇಯ ಏಷ್ಯಾದಲ್ಲಿರುವ ದ್ವೀಪರಾಷ್ಟ್ರ ಫಿಲಿಪ್ಪೀನ್ಸ್‍ನಲ್ಲಿ ಮಾನವ ಗಾತ್ರದ ಬಾವಲಿ ಜನರಲ್ಲಿ ಭಯವನ್ನುಂಟು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ದೈತ್ಯ ಗಾತ್ರದ ಬಾವಲಿಯ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನೂ ಓದಿ: ' - ? , — (@AlexJoestar622) ಮಾನವ ಗಾತ್ರದ ಬಾವಲಿಯನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ. ಇಷ್ಟುದಿನ ನಾವೂ ಇಷ್ಟುದೊಡ್ಡ ಗಾತ್ರದ ಬಾವಲಿಯನ್ನು ನೋಡಿಯೇ ಇಲ್ಲ. ಬಾವಲಿಗಳು ಇಷ್ಟೊಂದು ದೊಡ್ಡ ಗಾತ್ರದಲ್ಲಿ ಇರುತ್ವಾ? ಅಂತಾ ಪ್ರಶ್ನಿಸಿದ್ದಾರೆ. ಫಿಲಿಪೈನ್ಸ್‌ನ ಟ್ವಿಟರ್ ಬಳಕೆದಾರರೊಬ್ಬರು ಈ ದೈತ್ಯ ಬಾವಲಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಫಿಲಿಪೈನ್ಸ್‌ನಲ್ಲಿ ಮಾನವ ಗಾತ್ರದ ಬಾವಲಿಗಳಿವೆ ಎಂದು ನಾನು ನಿಮಗೆ ಹೇಳಿದ್ದು ನೆನಪಿದೆಯೇ? ಹೌದು, ನಾನು ಇದರ ಬಗ್ಗೆಯೇ ಮಾತನಾಡುತ್ತಿದ್ದೆ’ ಎಂದು ದೈತ್ಯ ಗಾತ್ರದ ಬಾವಲಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವರ ಪೋಸ್ಟ್‍ಅನ್ನು ಅನೇಕರು ಶೇರ್ ಮಾಡಿದ್ದು, ಅದು ವೈರಲ್ ಆಗುತ್ತಿದೆ. ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ‘ಈ ಬಾವಲಿಯ ಫೋಟೋ ನೋಡಿದ್ರೆ ನನಗೆ ಭಯವಾಗುತ್ತದೆ’ ಅಂತಾ ಹೇಳಿಕೊಂಡಿದ್ದಾರೆ. ‘ಈ ಬಾವಲಿ ದೊಡ್ಡ ರೆಕ್ಕಗಳನ್ನಷ್ಟೇ ಹೊಂದಿದೆ, ಆದರೆ ಅದರ ದೇಹ ಮಾತ್ರ ಚಿಕ್ಕದಾಗಿರುತ್ತದೆ. ಬಾವಲಿಗಳು ಹಣ್ಣು-ಹಂಪಲು ತಿಂದು ಬದುಕುತ್ತವೆ. ಯಾರೂ ಸಹ ಹೆದರುವ ಅವಶ್ಯಕತೆ ಇಲ್ಲ’ ಅಂತಾ ಒಬ್ಬ ಟ್ವಿಟರ್ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮತ್ತೊಬ್ಬ ಸೋಷಿಯಲ್ ಮೀಡಿಯಾ ಬಳಕೆದಾರ, ‘ಬಾವಲಿಗಳು ಸಾಮಾನ್ಯವಾಗಿ ಸಣ್ಣ ಮರಗಳು ಸುತ್ಲೂ ನೇತಾಡುತ್ತವೆ, ಪಾಳುಬಿದ್ದ ಮನೆಗಳಲ್ಲೂ ಕಂಡುಬರುತ್ತವೆ. ಅವು ಯಾರಿಗೂ ತೊಂದರೆ ನೀಡುವುದಿಲ್ಲ,ಗಳನ್ನು ಕೊಲ್ಲಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_789.txt b/zeenewskannada/data1_url7_500_to_1680_789.txt new file mode 100644 index 0000000000000000000000000000000000000000..22d11ae23d9dfee1a6169e0a4a62d275c838a860 --- /dev/null +++ b/zeenewskannada/data1_url7_500_to_1680_789.txt @@ -0,0 +1 @@ +ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಭೋಜನ ಸವಿದ ಈ ಭಾರತೀಯ ಯಾರು? : ಕ್ಸಿ ಜಿನ್‌ಪಿಂಗ್ ಅವರ ಯುಎಸ್ ಭೇಟಿಯ ಸಂದರ್ಭದಲ್ಲಿ ಯುಎಸ್ - ಚೀನಾ ಬಿಸಿನೆಸ್ ಕೌನ್ಸಿಲ್ ಮತ್ತು ಯುಎಸ್-ಚೀನಾ ಸಂಬಂಧಗಳ ರಾಷ್ಟ್ರೀಯ ಸಮಿತಿಯು ಈವೆಂಟ್ ಅನ್ನು ಆಯೋಜಿಸಿದೆ. ಪ್ರಮುಖ ಕಂಪನಿಗಳ ಸಿಇಒಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. :ಇತ್ತೀಚಿನ ಯುನೈಟೆಡ್ ಸ್ಟೇಟ್ಸ್ ಭೇಟಿಯ ಸಂದರ್ಭದಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನವೆಂಬರ್ 15 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅದ್ದೂರಿ ಸ್ವಾಗತದಲ್ಲಿ ಯುಎಸ್ ಉನ್ನತ ವ್ಯಾಪಾರ ಅಧಿಕಾರಿಗಳೊಂದಿಗೆ ಭೋಜನ ಸವಿದರು. ಈವೆಂಟ್ ಅನ್ನು ಯುಎಸ್-ಚೀನಾ ಬಿಸಿನೆಸ್ ಕೌನ್ಸಿಲ್ ಮತ್ತು ಯುಎಸ್-ಚೀನಾ ಸಂಬಂಧಗಳ ರಾಷ್ಟ್ರೀಯ ಸಮಿತಿ ಆಯೋಜಿಸಿತ್ತು. ಇದರಲ್ಲಿ ಪ್ರಮುಖ ಕಂಪನಿಗಳ ಸಿಇಒಗಳು ಏಷ್ಯಾದ ಉನ್ನತ ಶ್ರೇಣಿಯ ಸರ್ಕಾರಿ ಮಂತ್ರಿಗಳೊಂದಿಗೆ ಸಂವಹನ ನಡೆಸಲು ಅವಕಾಶ ದೊರಕಿತು. ವರದಿಗಳ ಪ್ರಕಾರ, ಔತಣಕೂಟದಲ್ಲಿ ಭಾಗವಹಿಸಿದ್ದ ಭಾರತೀಯರೊಬ್ಬ ಎಲ್ಲರ ಗಮನ ಸೆಳೆದಿದ್ದಾರೆ. ಫೆಡೆಕ್ಸ್ ಸಿಇಒ ಮತ್ತು ಅಧ್ಯಕ್ಷ ರಾಜ್ ಸುಬ್ರಮಣ್ಯಂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಂಪನಿಯ ಸಂಸ್ಥಾಪಕ ಡಬ್ಲ್ಯು ಸ್ಮಿತ್ ಅವರ ನಂತರ ಸುಬ್ರಮಣ್ಯಂ ಅವರು ಕಳೆದ ವರ್ಷ ಈ ಜವಾಬ್ದಾರಿಯನ್ನು ವಹಿಸಿಕೊಂಡರು. ಇದನ್ನೂ ಓದಿ : ಕಳೆದ ವರ್ಷ ಸಿಇಒ ಆಗಿ ಆಯ್ಕೆಯಾಗುವ ಮೊದಲು, ಅವರು ಫೆಡ್ಎಕ್ಸ್ ಕಾರ್ಪ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು. ಅವರು ವಿಶ್ವದ ಅತಿದೊಡ್ಡ ಎಕ್ಸ್‌ಪ್ರೆಸ್ ಸಾರಿಗೆ ಕಂಪನಿಯಾದ ಫೆಡ್ಎಕ್ಸ್ ಎಕ್ಸ್‌ಪ್ರೆಸ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ರಾಜ್ ಸುಬ್ರಮಣ್ಯಂ ಅವರು ಕೇರಳದ ಮಾಜಿ ಡಿಜಿಪಿ ಸಿ ಸುಬ್ರಮಣ್ಯಂ ಅವರ ಪುತ್ರರಾಗಿದ್ದಾರೆ. ಅವರ ತಾಯಿ ಡಾ.ಬಿ.ಕಮಲಮ್ಮಾಳ್ ಅವರು ರಾಜ್ಯ ಆರೋಗ್ಯ ಸೇವೆಯಲ್ಲಿದ್ದು, ಹೆಚ್ಚುವರಿ ನಿರ್ದೇಶಕರಾಗಿ ನಿವೃತ್ತರಾಗಿದ್ದರು. ಪಾಲಕ್ಕಾಡ್ ಮೂಲದ ರಾಜ್ ಸುಬ್ರಮಣ್ಯಂ ಅವರು 1960 ರ ದಶಕದ ಆರಂಭದಲ್ಲಿ ತಿರುವನಂತಪುರಕ್ಕೆ ತೆರಳಿದರು. ತಿರುವನಂತಪುರಂನ ಲೊಯೋಲಾ ಶಾಲೆಯಲ್ಲಿ ಶಾಲಾ ಶಿಕ್ಷಣದ ನಂತರ, ಅವರು ಐಐಟಿ-ಮುಂಬೈನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು ಮತ್ತು ನಂತರ ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಅದೇ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಮಾರ್ಕೆಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಎಂಬಿಎ ಪದವಿಯನ್ನು ಸಹ ಹೊಂದಿದ್ದಾರೆ. ಅವರ ಮಗ ಅರ್ಜುನ್ ರಾಜೇಶ್ ಮತ್ತು ಸಹೋದರ ರಾಜೀವ್ ಕೂಡ ಫೆಡೆಕ್ಸ್ ನಲ್ಲೇ ಕಾರ್ಯನಿರ್ವಹಿಸುತ್ತಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_79.txt b/zeenewskannada/data1_url7_500_to_1680_79.txt new file mode 100644 index 0000000000000000000000000000000000000000..60b0adeb1152e3d0202ac2ff9d2674e4042cc8e3 --- /dev/null +++ b/zeenewskannada/data1_url7_500_to_1680_79.txt @@ -0,0 +1 @@ +ಸಂಸತ್ತಿನ ಸೆಂಟ್ರಲ್ ಹಾಲ್‌ನ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? ರಾಜಕೀಯ ಪಕ್ಷಗಳು ತಮ್ಮ ಕಾರ್ಯಕ್ರಮಗಳಿಗೆ ಬಳಸಬಹುದೇ? ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿರುವ ಸಭಾಂಗಣವನ್ನು ಪ್ರಸ್ತುತ ಅಧಿವೇಶನ ನಡೆಸಲು ಬಳಸುತ್ತಿಲ್ಲ. ಈಗ ಲೋಕಸಭೆ ಮತ್ತು ರಾಜ್ಯಸಭೆಯ ಸಭೆಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಆದಾಗ್ಯೂ, ಸಂಸತ್ತಿನ ಸೆಕ್ರೆಟರಿಯೇಟ್‌ನಲ್ಲಿ ಕೆಲವು ಕಚೇರಿಗಳು ಈಗಲೂ ಸೆಂಟ್ರಲ್ ಹಾಲ್‌ನಿಂದ ಕಾರ್ಯನಿರ್ವಹಿಸುತ್ತಿವೆ. 2024 ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದರು. ಇದಾದ ಬಳಿಕ ಮೈತ್ರಿಕೂಟದ ಎಲ್ಲ ನಾಯಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದರು. 1927 ರಲ್ಲಿ ಸ್ಥಾಪನೆಯಾದಾಗಿನಿಂದ,ಸೆಂಟ್ರಲ್ ಹಾಲ್ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.ಹಾಗಾದರೆ ಈಗ ಈ ಸೆಂಟ್ರಲ್ ಹಾಲ್‌ನ ಇತಿಹಾಸದ ಬಗ್ಗೆ ತಿಳಿಯೋಣ ಬನ್ನಿ ಲೋಕಸಭೆಯ ಸ್ಪೀಕರ್ ಸಂಸತ್ ಭವನದ ಸಂಕೀರ್ಣದ ಪಾಲಕರಾಗಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಒಕ್ಕೂಟಗಳಿಗೆ ಕಾಲಕಾಲಕ್ಕೆ ಕ್ಯಾಂಪಸ್‌ನಲ್ಲಿ ಕೆಲಸದ ಸ್ಥಳವನ್ನು ನಿಗದಿಪಡಿಸಲಾಗಿದೆ. ಅವರು ತಮ್ಮ ಸದಸ್ಯರೊಂದಿಗೆ ಆವರಣದಲ್ಲಿ ಸಭೆಗಳನ್ನು ನಡೆಸಬಹುದು. ಇದಕ್ಕೂ ಮುನ್ನ ಸೆಂಟ್ರಲ್ ಹಾಲ್ ಆವರಣದಲ್ಲಿ ಖಾಸಗಿ ರಾಜಕೀಯ ಸಭೆಗಳು ನಡೆದಿವೆ.ಈ ಹಿಂದೆ ರಾಜಕೀಯ ಪಕ್ಷಗಳು ತಮ್ಮ ಸಂಸದೀಯ ಪಕ್ಷದ ಸಭೆಗಳನ್ನು ಬಾಲಯೋಗಿ ಆಡಿಟೋರಿಯಂ ಸೇರಿದಂತೆ ಸಂಸತ್ ಭವನದ ಸಂಕೀರ್ಣದೊಳಗಿನ ಸ್ಥಳಗಳಲ್ಲಿ ನಡೆಸುತ್ತಿದ್ದವು.2014ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸೆಂಟ್ರಲ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ಸೆಂಟ್ರಲ್ ಹಾಲ್ ಇತಿಹಾಸ ಸೆಂಟ್ರಲ್ ಹಾಲ್ ಅನ್ನು ಮೊದಲು ಸಂಸತ್ತಿನ ಸದಸ್ಯರ ಗ್ರಂಥಾಲಯವಾಗಿ ಬಳಸಲಾಗುತ್ತಿತ್ತು. 1946 ರಲ್ಲಿ, ಸ್ವತಂತ್ರ ಭಾರತದ ಸಂವಿಧಾನದ ಕುರಿತು ಚರ್ಚಿಸಲು ಸಂವಿಧಾನ ಸಭೆಗೆ ಸ್ಥಳಾವಕಾಶದ ಅಗತ್ಯವಿದ್ದಾಗ, ಸೆಂಟ್ರಲ್ ಹಾಲ್ ಅನ್ನು ನವೀಕರಿಸಲಾಯಿತು ಮತ್ತು ಬೆಂಚುಗಳನ್ನು ಸೇರಿಸಲಾಯಿತು. ಸೆಂಟ್ರಲ್ ಹಾಲ್‌ನ ಹೆಸರನ್ನು ಸಂವಿಧಾನ ಸಭೆ ಹಾಲ್ ಎಂದು ಬದಲಾಯಿಸಲಾಯಿತು. ಸಂವಿಧಾನ ಸಭೆಯು 1946 ಮತ್ತು 1949 ರ ನಡುವೆ ಸುಮಾರು ಮೂರು ವರ್ಷಗಳ ಕಾಲ ಈ ಸ್ಥಳದಲ್ಲಿ ಸಭೆ ಸೇರಿತು. ಸೆಂಟ್ರಲ್ ಹಾಲ್ ಬಳಕೆ ಇತ್ತೀಚಿನ ವರ್ಷಗಳಲ್ಲಿ, ಸೆಂಟ್ರಲ್ ಹಾಲ್ ಅನ್ನು ಮುಖ್ಯವಾಗಿ ಲೋಕಸಭೆ ಮತ್ತು ರಾಜ್ಯಸಭಾ ಸಂಸದರನ್ನು ಉದ್ದೇಶಿಸಿ ರಾಷ್ಟ್ರಪತಿಗಳ ವಾರ್ಷಿಕ ಭಾಷಣ ಮತ್ತು ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಂತಹ ವಿಧ್ಯುಕ್ತ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇದಲ್ಲದೇ ರಾಷ್ಟ್ರಪತಿಗಳ ಬೀಳ್ಕೊಡುಗೆ ಸಮಾರಂಭ, ಎಕ್ಸಲೆಂಟ್ ಸಂಸದೀಯ ಪ್ರಶಸ್ತಿ ಪ್ರದಾನ ಸಮಾರಂಭದಂತಹ ಸಂಸದೀಯ ಕಾರ್ಯಕ್ರಮಗಳು ನಡೆಯುತ್ತಿವೆ. ಇದನ್ನೂ ಓದಿ: ಸೆಂಟ್ರಲ್ ಹಾಲ್ ಅನ್ನು ಇತರ ದೇಶಗಳ ರಾಷ್ಟ್ರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಲು ಸಹ ಬಳಸಲಾಗುತ್ತದೆ. ಮೂರು ವರ್ಷಗಳ ಹಿಂದೆ ಕೊನೆಯ ಬಾರಿಗೆ ವಿದೇಶಿ ನಾಯಕರೊಬ್ಬರು ಸೆಂಟ್ರಲ್ ಹಾಲ್ ಅನ್ನು ಉದ್ದೇಶಿಸಿ ಮಾತನಾಡಿದರು. ಮಾರ್ಚ್ 2021 ರಲ್ಲಿ, ಇಂಟರ್-ಪಾರ್ಲಿಮೆಂಟರಿ ಯೂನಿಯನ್ () ನ ಅಧ್ಯಕ್ಷ ಡುವಾರ್ಟೆ ಪಚೆಕೊ ಇಲ್ಲಿ ಮಾತನಾಡಿದ್ದರು ಅದಕ್ಕೂ ಮುನ್ನ ಅಂದರೆ 2010ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾಷಣ ಮಾಡಿದ್ದರು. 14 ನೇ ಲೋಕಸಭೆಯ ಅವಧಿಯಲ್ಲಿ (2004-2009), ಆಗಿನ ಲೋಕಸಭೆಯ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಸೆಂಟ್ರಲ್ ಹಾಲ್‌ನಲ್ಲಿ ಅಮೆರಿಕದ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಕ್ಸ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಂತಹ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರಿಂದ ಉಪನ್ಯಾಸಗಳನ್ನು ಆಯೋಜಿಸಿದ್ದರು.ಇತ್ತೀಚೆಗೆ ಸೆಂಟ್ರಲ್ ಹಾಲ್ ಅನ್ನು ಮಹಿಳಾ ಶಾಸಕರ ರಾಷ್ಟ್ರೀಯ ಸಮ್ಮೇಳನ (ಮಾರ್ಚ್ 2016 ರಲ್ಲಿ), ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶತಮಾನೋತ್ಸವ ಆಚರಣೆಗಳು (2021) ಮತ್ತು ಸಂಸತ್ತಿನ ಸೆಕ್ರೆಟರಿಯೇಟ್ ಆಯೋಜಿಸಿದ ವಿದ್ಯಾರ್ಥಿ ಕಾರ್ಯಕ್ರಮಗಳಿಗೆ ಬಳಸಲಾಯಿತು. ಸೆಂಟ್ರಲ್ ಹಾಲ್‌ನ ಪ್ರಸ್ತುತ ಸ್ಥಿತಿ ಏನು? ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿರುವ ಸಭಾಂಗಣವನ್ನು ಪ್ರಸ್ತುತ ಅಧಿವೇಶನ ನಡೆಸಲು ಬಳಸುತ್ತಿಲ್ಲ. ಈಗ ಲೋಕಸಭೆ ಮತ್ತು ರಾಜ್ಯಸಭೆಯ ಸಭೆಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಆದಾಗ್ಯೂ, ಸಂಸತ್ತಿನ ಸೆಕ್ರೆಟರಿಯೇಟ್‌ನಲ್ಲಿ ಕೆಲವು ಕಚೇರಿಗಳು ಈಗಲೂ ಸೆಂಟ್ರಲ್ ಹಾಲ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_790.txt b/zeenewskannada/data1_url7_500_to_1680_790.txt new file mode 100644 index 0000000000000000000000000000000000000000..7e93fa9ee8e3e91ade7a17036e40594baafed29a --- /dev/null +++ b/zeenewskannada/data1_url7_500_to_1680_790.txt @@ -0,0 +1 @@ +: ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಖಾಸಗಿ ಸೇನೆಗಳು ಇವು : ಪೊಲೀಸರು ಆಂತರಿಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರೆ, ಸೇನೆಯು ವಿದೇಶದಿಂದ ಬರುವ ಬೆದರಿಕೆಗಳಿಂದ ರಕ್ಷಿಸುತ್ತದೆ. :ಪ್ರತಿಯೊಂದು ದೇಶವು ತನ್ನದೇ ಆದ ಸೈನ್ಯ, ಪೊಲೀಸ್ ಪಡೆ ಮತ್ತು ವಿವಿಧ ರೀತಿಯ ಭದ್ರತಾ ಪಡೆಗಳನ್ನು ಹೊಂದಿದೆ. ಪೊಲೀಸರು ಆಂತರಿಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರೆ, ಸೇನೆಯು ವಿದೇಶದಿಂದ ಬರುವ ಬೆದರಿಕೆಗಳಿಂದ ರಕ್ಷಿಸುತ್ತದೆ. ಆದರೆ ಕೆಲವು ದೇಶಗಳಲ್ಲಿ ಖಾಸಗಿ ಸೇನೆಗಳು ದೊಡ್ಡದಾಗಿವೆ. ಅನೇಕ ದೇಶಗಳು ಖಾಸಗಿ ಸೇನೆಗಳ ಸೇವೆಗಳನ್ನು ಬಳಸುತ್ತವೆ. ವಿಶ್ವದ ಅಗ್ರ ಖಾಸಗಿ ಸೇನೆಗಳ ಬಗ್ಗೆ ತಿಳಿಯೋಣ..ವ್ಯಾಗ್ನರ್ ಗುಂಪು : ವ್ಯಾಗ್ನರ್ ಗುಂಪು ಅತ್ಯಂತ ಅಪಾಯಕಾರಿಯಾಗಿದೆ. ಇದು ರಷ್ಯಾಕ್ಕೆ ಸೇರಿದೆ. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ವ್ಯಾಗ್ನರ್ ಗ್ರೂಪ್ ಆರ್ಮಿ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಇದು ಹಲವು ದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ವ್ಯಾಗ್ನರ್ ಗುಂಪು 6,000 ಕ್ಕಿಂತ ಹೆಚ್ಚು ಸೈನ್ಯವನ್ನು ಹೊಂದಿತ್ತು. ಇದನ್ನೂ ಓದಿ: ಟ್ರಿಪಲ್ ಕ್ಯಾನೋಪಿ : ಈ ಸೇನೆಯು ಸುಮಾರು 2 ಸಾವಿರ ಜನರನ್ನು ಹೊಂದಿದೆ. ಇರಾಕ್‌ನಿಂದ ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಾಗಿನಿಂದ ಈ ಸೈನ್ಯವಿದೆ. ಡಿಫೈನ್ ಇಂಟರ್ನ್ಯಾಷನಲ್ : ಡಿಫೈನ್ ಇಂಟರ್ನ್ಯಾಷನಲ್ ಸಾವಿರಾರು ಸೈನ್ಯವನ್ನು ಹೊಂದಿದೆ. ಪ್ರತಿ ತಿಂಗಳು 82 ಸಾವಿರ ಸಂಬಳ. ಈ ಖಾಸಗಿ ಸೇನೆಯು ಪೆರು ದೇಶದಲ್ಲಿ ನೆಲೆಗೊಂಡಿದೆ. ಈ ಸೇನಾ ಕಚೇರಿಗಳು ದುಬೈ, ಫಿಲಿಪೈನ್ಸ್, ಶ್ರೀಲಂಕಾ ಮತ್ತು ಇರಾಕ್‌ನಲ್ಲಿವೆ. ಇರಾಕ್ ಯುದ್ಧದ ಸಮಯದಲ್ಲಿ ಅಮೆರಿಕ ಈ ಸೇನಾ ಸೇವೆಗಳನ್ನು ಬಳಸಿಕೊಂಡಿತು. ಏಜಿಸ್ ಡಿಫೆನ್ಸ್ ಸರ್ವಿಸಸ್ : ಏಜಿಸ್ ಡಿಫೆನ್ಸ್ ಸರ್ವಿಸಸ್ ಸುಮಾರು 5 ಸಾವಿರ ಸೈನಿಕರನ್ನು ಹೊಂದಿದೆ. ಈ ಸೇನೆಯು , ಅಮೆರಿಕ ಮತ್ತು ತೈಲ ಕಂಪನಿಗಳಿಗೆ ಕೆಲಸ ಮಾಡುತ್ತದೆ. ಏಜಿಸ್‌ನ ಪ್ರಧಾನ ಕಛೇರಿ ಸ್ಕಾಟ್‌ಲ್ಯಾಂಡ್‌ನಲ್ಲಿದೆ. ಅವರು 60 ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಇದನ್ನೂ ಓದಿ: ಅಕಾಡೆಮಿ : ಅಕಾಡೆಮಿ ವಿಶ್ವದ ಅತ್ಯಂತ ಮುಂದುವರಿದ ಖಾಸಗಿ ಮಿಲಿಟರಿ ತರಬೇತಿ ಸಂಸ್ಥೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಹಾಗೂ ನ್ಯೂ ಓರ್ಲಿಯನ್ಸ್‌ನಲ್ಲಿ ಕತ್ರಿನಾ ಚಂಡಮಾರುತದ ಸಮಯದಲ್ಲಿ ಪರಿಹಾರ ಪ್ರಯತ್ನಗಳು ಅತ್ಯುತ್ತಮವಾಗಿದ್ದವು. ಜಪಾನ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಭದ್ರತೆಯನ್ನು ವಹಿಸಿಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_791.txt b/zeenewskannada/data1_url7_500_to_1680_791.txt new file mode 100644 index 0000000000000000000000000000000000000000..1a8f920d8fd1bb1313166c3a459776356b8278c8 --- /dev/null +++ b/zeenewskannada/data1_url7_500_to_1680_791.txt @@ -0,0 +1 @@ +: ಮಕ್ಕಳ ಎದುರೇ ಇಸ್ರೇಲಿ ಮಹಿಳೆಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು..! ಇಸ್ರೇಲ್-ಹಮಾಸ್ ಯುದ್ಧ: ಅಕ್ಟೋಬರ್ 7ರಂದು ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ಇಸ್ರೇಲ್ ಮೇಲೆ ಅತಿದೊಡ್ಡ ದಾಳಿಯನ್ನು ಪ್ರಾರಂಭಿಸಿತು. ಈ ದಾಳಿಯಲ್ಲಿ 1,400 ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದು, 240ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಸಿಕೊಳ್ಳಲಾಗಿದೆ. ನಂತರ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿತು. ನವದೆಹಲಿ:ಇಸ್ರೇಲ್‌ನ ಸ್ಡೆರೋಟ್ ನಗರದಲ್ಲಿ ಹಮಾಸ್ ದಾಳಿಯ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇಬ್ಬರು ಹೆಣ್ಣುಮಕ್ಕಳ ಎದುರೇ ಹಮಾಸ್ ಉಗ್ರರು ಇಸ್ರೇಲಿ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇಸ್ರೇಲಿ ಮಹಿಳೆ ಒಡೆಯಾ ಸ್ವಿಸ್ಸಾ ಚಲಾಯಿಸುತ್ತಿದ್ದ ಕಾರನ್ನು ತಡೆದರು ಗುಂಡಿನ ದಾಳಿ ನಡೆಸಿದ್ದಾರೆ. ಮೃತ ಸ್ವಿಸ್ಸಾ ನಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಭಯೋತ್ಪಾದಕರು ಕಾರಿನ ಹಿಂಬದಿಯ ಸೀಟಿನ ಕೆಳಗೆ ಅಡಗಿದ್ದ ಇಬ್ಬರು ಪುತ್ರಿಯರ ಎದುರೇ ಆಕೆಗೆ ಗುಂಡಿಕ್ಕಿದ್ದಾರೆ. ಮಕ್ಕಳು ಕಾರಿನಲ್ಲಿದ್ದಾರೆ ಅನ್ನೋದು ತಿಳಿಯದೆ ಭಯೋತ್ಪಾದಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಘಟನೆಯ ಸ್ವಲ್ಪ ಸಮಯದ ನಂತರ ಇಸ್ರೇಲಿ ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರೂ ಮಕ್ಕಳನ್ನು ರಕ್ಷಿಸಿದ್ದಾರೆ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಕ್ಷಿಸಲು ಬಂದ ಅಧಿಕಾರಿ ಇಸ್ರೇಲಿ ಎಂಬುದನ್ನು ತಿಳಿದಾಗ ಆ ಹೆಣ್ಣುಮಕ್ಕಳು ‘ನಮ್ಮನ್ನು ಕರೆದುಕೊಂಡು ಹೋಗಿ’ ಎಂದು ಮನವಿ ಮಾಡಿರುವುದು ಕೂಡ ಸೆರೆಯಾಗಿದೆ. 7. , , , 6, , 3. , ' . , … — (@) ಅಕ್ಟೋಬರ್ 7ರಂದು ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ಇಸ್ರೇಲ್ ಮೇಲೆ ಅತಿದೊಡ್ಡ ದಾಳಿ ನಡೆಸಿದೆ. ಈ ದಾಳಿಯಲ್ಲಿ 1,400 ಇಸ್ರೇಲಿಗಳು ಸಾವನ್ನಪ್ಪಿದ್ದು, 240ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಸಿಕೊಳ್ಳಲಾಗಿದೆ. ನಂತರ ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಘೋಷಿಸಿತು. ಕೂಡಲೇ ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ಮೇಲೆ ಬಾಂಬ್ ದಾಳಿ ಪ್ರಾರಂಭಿಸಿತು. ಗಾಜಾದ ಮೇಲೆ ಇಸ್ರೇಲ್‌ನ ಬಾಂಬ್ ದಾಳಿ ಇನ್ನೂ ಮುಂದುವರೆದಿದ್ದು, ಅದರ ಸೈನ್ಯವು ನಗರದಲ್ಲಿ ಕಾರ್ಯಾಚರಣೆ ಸಹ ನಡೆಸುತ್ತಿದೆ. ಇಸ್ರೇಲ್ ದಾಳಿಯಲ್ಲಿ 4,100 ಮಕ್ಕಳು ಸೇರಿದಂತೆ 10,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಡಿಫೆನ್ಸ್ ಫೋರ್ಸಸ್ () ಕಳೆದ ತಿಂಗಳಲ್ಲಿ 14,000ಕ್ಕೂ ಹೆಚ್ಚು ಭಯೋತ್ಪಾದಕ ಗುರಿಗಳನ್ನು ಹೊಡೆದಿದೆ ಎಂದು ಹೇಳಿದೆ. ಹಲವಾರು ಹಮಾಸ್ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಿದ್ದು, ಪ್ರಮುಖ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದೆ. ‘ಗಾಜಾ ನಗರವನ್ನು ನಮ್ಮ ಸೈನಿಕರು ಸುತ್ತುವರೆದಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಪ್ರತಿದಿನವೂಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ’ ಎಂದು ಇಸ್ರೇಲಿ ಪಿಎಂ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_792.txt b/zeenewskannada/data1_url7_500_to_1680_792.txt new file mode 100644 index 0000000000000000000000000000000000000000..f1431cc7c7dd17ceeb1cc67feae24fcc9abb5d37 --- /dev/null +++ b/zeenewskannada/data1_url7_500_to_1680_792.txt @@ -0,0 +1 @@ +ಇಸ್ರೇಲ್‌ನ ದೊಡ್ಡ ರಹಸ್ಯ ಬಹಿರಂಗಪಡಿಸಿದ ಗೂಢಚಾರರಿಗೆ ಇದೆಂಥ ಶಿಕ್ಷೆ? : ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯಿಂದ ಪ್ರಾರಂಭವಾದ ಯುದ್ಧ ಇನ್ನೂ ಮುಂದುವರೆದಿದೆ. ಹಮಾಸ್ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ ಗಳನ್ನು ಹಾರಿಸಿತ್ತು. :ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯಿಂದ ಪ್ರಾರಂಭವಾದ ಯುದ್ಧ ಇನ್ನೂ ಮುಂದುವರೆದಿದೆ. ಹಮಾಸ್ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ ಗಳನ್ನು ಹಾರಿಸಿತ್ತು. ಇಸ್ರೇಲ್ ಮೇಲಿನ ಈ ದಾಳಿಯು ಅದರ ಗುಪ್ತಚರ ಸಂಸ್ಥೆ ಮೊಸಾದ್‌ನ ದೊಡ್ಡ ವೈಫಲ್ಯವಾಗಿದೆ. ಜಗತ್ತೇ ಆಶ್ಚರ್ಯಗೊಂಡಿತು ಮೊಸಾದ್‌ಗೆ ಏಕೆ ಏನೂ ತಿಳಿದಿಲ್ಲ? ಆದರೆ ಇದನ್ನು ಬಿಟ್ಟು ಶತ್ರುವಿನ ರಹಸ್ಯಗಳನ್ನು ಪತ್ತೆ ಹಚ್ಚಿ ಆತನನ್ನು ಪತ್ತೆ ಹಚ್ಚಿ ಶಿಕ್ಷಿಸುವುದರಲ್ಲಿ ಮೊಸ್ಸಾದ್ ಅತ್ಯಂತ ಜಾಣತನ ಮೆರೆದಿದ್ದಾನೆ. ಇಸ್ರೇಲ್‌ನ ಪರಮಾಣು ಬಾಂಬ್‌ನ ರಹಸ್ಯವನ್ನು ಬಹಿರಂಗಪಡಿಸಿದ ಮೊರ್ದೆಚೈ ವನುನು ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಸಿಕ್ಕಿಬಿದ್ದರೂ ಹಲವು ವರ್ಷಗಳ ಕಾಲ ಆತನನ್ನು ನಂಬದೇ ಆತನ ಪ್ರೀತಿಯ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಆಕೆಯನ್ನು ಮೊಸಾದ್ ತನ್ನ ಬಲೆಗೆ ಬೀಳಿಸಿದ್ದ. ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ ಮೊಸಾದ್ ಗೂಢಚಾರರ ಕುತೂಹಲಕಾರಿ ಕಥೆ ಇದು... ಇದನ್ನೂ ಓದಿ : ಮೊರ್ದೆಚೈ ವನುನು ಇಸ್ರೇಲ್‌ನ ಡಿಮೋನಾ ಪರಮಾಣು ಸ್ಥಾವರದಲ್ಲಿ 1976 ರಿಂದ 1985 ರವರೆಗೆ ಕೆಲಸ ಮಾಡಿದರು . ಅದು ಬೀರ್ಷೆಬಾ ಬಳಿಯ ನೆಗೆವ್ ಮರುಭೂಮಿಯಲ್ಲಿತ್ತು. ಇಲ್ಲಿ ಮೊರ್ದೆಚೈ ವನುನು ಪರಮಾಣು ಬಾಂಬ್‌ಗಳನ್ನು ತಯಾರಿಸಲು ಪ್ಲುಟೋನಿಯಂ ಅನ್ನು ತಯಾರಿಸುತ್ತಿದ್ದನು. 'ನ್ಯೂಕ್ಲಿಯರ್ ವೆಪನ್ಸ್ ಮತ್ತು ನಾನ್‌ಪ್ರೊಲಿಫರೇಷನ್: ಎ ರೆಫರೆನ್ಸ್ ಹ್ಯಾಂಡ್‌ಬುಕ್' ಪ್ರಕಾರ, ಮೊರ್ಡೆಚೈ ವನುನು ಬೆನ್ ಗುರಿಯನ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ಇದಾದ ನಂತರ ಪ್ಯಾಲೆಸ್ಟೀನಿಯನ್ನರ ಬಗ್ಗೆ ಸಹಾನುಭೂತಿ ಹೊಂದಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಮೊರ್ದೆಚೈ ವನುನು ಭದ್ರತಾ ಏಜೆನ್ಸಿಗಳ ರಾಡಾರ್‌ಗೆ ಬಂದನು. ನಂತರ ಅಂತಿಮವಾಗಿ 1985 ರಲ್ಲಿ ಮೊರ್ದೆಚೈ ವನುನು ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ವನುನು ಇಸ್ರೇಲ್‌ನ ಅತಿದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದನು! ಆದರೆ ಕೆಲಸದಿಂದ ವಜಾಗೊಳಿಸುವ ಮೊದಲು, ವನುನು ಡಿಮೋನಾ ಪರಮಾಣು ಸ್ಥಾವರದ ಸುಮಾರು 60 ಛಾಯಾಚಿತ್ರಗಳನ್ನು ರಹಸ್ಯವಾಗಿ ತೆಗೆದಿದ್ದಾರೆ. ನಂತರ ಅವರು ದೇಶವನ್ನು ತೊರೆದು ಆಸ್ಟ್ರೇಲಿಯಾ ತಲುಪಿದರು. ಅಲ್ಲಿ ವನುನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಇದರ ನಂತರ ಮೊರ್ದೆಚೈ ವನುನು ಲಂಡನ್ ಮೂಲದ ಸಂಡೇ ಟೈಮ್ಸ್ ಪತ್ರಕರ್ತ ಪೀಟರ್ ಹುನ್ನಮ್ ಅವರೊಂದಿಗೆ ಮಾತನಾಡಿದರು. ಮೊರ್ದೆಚೈ ವನುನು ಅವರಿಗೆ ಪರಮಾಣು ಸ್ಥಾವರದ ಚಿತ್ರಗಳನ್ನು ಸಹ ನೀಡಿದರು. ಐದೂವರೆ ಸಾವಿರ ಕಿಲೋಮೀಟರ್ ಓಡಿದರೂ ವನುನು ಉಳಿಯಲಿಲ್ಲ ನಂತರ ಅಕ್ಟೋಬರ್ 5, 1986 ರಂದು, ವನುನು ಅವರಿಂದ ಪಡೆದ ಗುಪ್ತಚರ ಆಧಾರದ ಮೇಲೆ, ಸಂಡೇ ಟೈಮ್ಸ್ನಲ್ಲಿ ಸುದ್ದಿ ಪ್ರಕಟವಾಯಿತು ಮತ್ತು ಅದು ಜಗತ್ತಿನಲ್ಲಿ ಭೂಕಂಪವನ್ನು ಸೃಷ್ಟಿಸಿತು. ಇದರಿಂದಾಗಿ ಮಧ್ಯಪ್ರಾಚ್ಯ ಸೇರಿದಂತೆ ಜಗತ್ತಿನಾದ್ಯಂತ ಜನರು ಭಯಭೀತರಾಗಿದ್ದಾರೆ. ಇದು ಇಸ್ರೇಲ್‌ನ ಪರಮಾಣು ಬಾಂಬ್ ಯೋಜನೆಗೆ ದೊಡ್ಡ ಹೊಡೆತ ನೀಡಿತು. ಈಗ ಇಸ್ರೇಲ್ ಇದಕ್ಕೆ ಸೇಡು ತೀರಿಸಿಕೊಳ್ಳಬೇಕಾಗಿತ್ತು ಮತ್ತು ಮೊರ್ದೆಚೈ ವನುನೂ ಇದಕ್ಕಾಗಿ ಶಿಕ್ಷೆಯನ್ನು ಅನುಭವಿಸಬೇಕಾಯಿತು. ನಂತರ ಮೊಸಾದ್ ಅಂತಹ ಬಲೆಯನ್ನು ನೇಯ್ದನು, ಇಸ್ರೇಲ್ನಿಂದ 5.5 ಸಾವಿರ ಕಿಲೋಮೀಟರ್ ಓಡಿಹೋದರೂ, ಮೊರ್ದೆಚೈ ವನುನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸುಂದರಿಯ ಬಲೆಗೆ ವನುನು ಹೇಗೆ ಬಿದ್ದನು? ಪೀಟರ್ ಹುನ್ನಮ್ ಅವರು ತಮ್ಮ 'ದಿ ವುಮನ್ ಫ್ರಮ್ ಮೊಸಾದ್' ಪುಸ್ತಕದಲ್ಲಿ ವನುನು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಳ್ಳುವ ಕಥೆಯನ್ನು ಬರೆದಿದ್ದಾರೆ. ಸೆಪ್ಟೆಂಬರ್ 24, 1986 ರಂದು, ವನುನು ಲಂಡನ್‌ನ ಬೀದಿಯಲ್ಲಿ ನಿಂತಿರುವ ಒಬ್ಬ ಸುಂದರ ಹುಡುಗಿಯನ್ನು ನೋಡಿದನು ಎಂದು ಹೇಳಲಾಯಿತು. ಅವಳು ಕಳೆದುಹೋದಂತೆ ತೋರುತ್ತಿತ್ತು. ಅವಕಾಶವನ್ನು ನೋಡಿ ವನುನು ಅವಳಿಗೆ ಕಾಫಿ ಡೇಟ್ ಕೇಳಿದನು. ಮೊದಲಿಗೆ ಹುಡುಗಿ ನಾಚಿಕೆಪಟ್ಟರೂ ನಂತರ ಹೌದು ಎಂದಳು. ಕಾಫಿ ಡೇಟ್‌ನಲ್ಲಿ ಅವರ ಸಂಭಾಷಣೆಯ ಸಮಯದಲ್ಲಿ, ಸುಂದರಿ ತನ್ನ ಹೆಸರು 'ಸಿಂಡಿ' ಎಂದು ಹೇಳಿದಳು. ವನುನು ಸಿಂಡಿಯನ್ನು ತುಂಬಾ ಇಷ್ಟಪಟ್ಟನು, ಅವನು ಅವಳೊಂದಿಗೆ ಪ್ರವಾಸಕ್ಕೆ ಹೋಗಲು ಯೋಜಿಸಿದನು. ಮೊದಮೊದಲು ಸಿಂಡಿ ತನ್ನ ಮನೆಯ ವಿಳಾಸವನ್ನು ವನುನು ಕೊಡಲು ಬಯಸುವುದಿಲ್ಲ ಎಂದು ನಟಿಸಿದಳು. ಆದರೆ ತನ್ನ ತರಾತುರಿಯಲ್ಲಿ ವನುನು ತಾನು ದಿ ಮೌಂಟ್‌ಬ್ಯಾಟನ್ ಹೋಟೆಲ್‌ನಲ್ಲಿ ತಂಗಿರುವುದಾಗಿ ಸಿಂಡಿಗೆ ಹೇಳಿದನು. ಅವರ ಕೊಠಡಿ ಸಂಖ್ಯೆ 105. ಅವರು ಜಾರ್ಜ್ ಫೋರ್ಸ್ಟಿ ಎಂಬ ನಕಲಿ ಹೆಸರಿನಲ್ಲಿ ಅಲ್ಲಿಯೇ ನೆಲೆಸಿದ್ದಾರೆ. ವನುನು ಮೊಸಾದ್‌ನ ಹಿಡಿತಕ್ಕೆ ಹೇಗೆ ಸಿಲುಕಿದನು? ಇದರ ನಂತರ, ಇಬ್ಬರೂ ಎಷ್ಟು ಆತ್ಮೀಯರಾದರು ಎಂದರೆ ಅಂತಿಮವಾಗಿ ಸೆಪ್ಟೆಂಬರ್ 30 ರಂದು ವನುನು ಸಿಂಡಿಯೊಂದಿಗೆ ಇಟಲಿಯ ರೋಮ್ ತಲುಪಿದ ದಿನ ಬಂದಿತು. ಸುಮಾರು 15 ದಿನಗಳ ನಂತರ, ವನುನು ಇಸ್ರೇಲ್‌ನಲ್ಲಿ ಬಂಧನದಲ್ಲಿದ್ದಾನೆ ಎಂಬ ಸುದ್ದಿ ಬಂದಿತು. ನ್ಯೂಸ್‌ವೀಕ್ ಪ್ರಕಾರ, ಸಿಂಡಿ ಇಟಲಿಯ ಪ್ರಾದೇಶಿಕ ನೀರಿನಿಂದ ವಿಹಾರ ನೌಕೆಯಲ್ಲಿ ಹೋದಾಗ, ಮೊಸ್ಸಾದ್ ಗೂಢಚಾರರು ಅವಳನ್ನು ಹಿಡಿದು ನೇರವಾಗಿ ಇಸ್ರೇಲ್‌ಗೆ ಕರೆದೊಯ್ದರು. ನಂತರ ವನುನು ವಿಚಾರಣೆಗೆ ಒಳಗಾದನು ಮತ್ತು 1988 ರಲ್ಲಿ ವನುನು 18 ವರ್ಷಗಳ ಶಿಕ್ಷೆಯನ್ನು ಅನುಭವಿಸಿದನು. ಸಿಂಡಿಯ ನಿಜವಾದ ಹೆಸರು ಶೆರಿಲ್ ಹ್ಯಾನನ್ ಬೆಂಟೋವ್ ಎಂದು ನಂತರ ತಿಳಿದುಬಂದಿದೆ. ಮೊಸಾದ್ ಅವನಿಗೆ ವನುನು ಹುಡುಕುವ ಕೆಲಸವನ್ನು ನೀಡಿದ್ದನು. ಆಶ್ಚರ್ಯದ ಸಂಗತಿಯೆಂದರೆ 1987 ರಲ್ಲಿ ಸಿಂಡಿಯ ನಿಜವಾದ ಗುರುತಿನ ಬಗ್ಗೆ ಸುದ್ದಿ ಪ್ರಕಟವಾದಾಗ, ವನುನು ಆ ಸುದ್ದಿಯನ್ನು ನಂಬಲು ನಿರಾಕರಿಸಿದನು. ಆದರೆ, ನಂತರ ಪ್ರೀತಿಯ ಹೆಸರಲ್ಲಿ ತನಗೆ ಮೋಸವಾಗಿದೆ ಎಂದು ಒಪ್ಪಿಕೊಳ್ಳಬೇಕಾಯಿತು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_793.txt b/zeenewskannada/data1_url7_500_to_1680_793.txt new file mode 100644 index 0000000000000000000000000000000000000000..2b9d890bc71bbb9896c2c2db0ba3193c3c271504 --- /dev/null +++ b/zeenewskannada/data1_url7_500_to_1680_793.txt @@ -0,0 +1 @@ +ನೇಪಾಳದಲ್ಲಿ ವಿನಾಶ ಸೃಷ್ಟಿಸಿದ ಪ್ರಬಲ ಭೂಕಂಪ: 129 ಮಂದಿ ಸಾವು-ಸೇನೆಯಿಂದ ಕಾರ್ಯಾಚರಣೆ : ಭೂಕಂಪದ ಕೇಂದ್ರ ಬಿಂದು ನೇಪಾಳದ ಜಾಜರ್ಕೋಟ್ ಜಿಲ್ಲೆಯ ಲಾಮಿಡಾನಾದಲ್ಲಿ ಗೋಚರಿಸಿದೆ. ಅದೇ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದ್ದು, ಇಲ್ಲಿಯವರೆಗೆ 129 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. :ಕಳೆದ ದಿನ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನೇಪಾಳ ನಲುಗಿ ಹೋಗಿದೆ. ಇದರ ಪ್ರಭಾವ ಭಾರತದ ರಾಜ್ಯಗಳಾದ ಬಿಹಾರ, ಯುಪಿ ಮತ್ತು ದೆಹಲಿಯಲ್ಲೂ ಗೋಚರಿಸಿತ್ತು. ಭೂಕಂಪನದ ಪ್ರಬಲತೆ ರಿಕ್ಟರ್ ಮಾಪಕದಲ್ಲಿ 6.4 ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಭೂಕಂಪದ ಕೇಂದ್ರ ಬಿಂದುದ ಜಾಜರ್ಕೋಟ್ ಜಿಲ್ಲೆಯ ಲಾಮಿಡಾನಾದಲ್ಲಿ ಗೋಚರಿಸಿದೆ. ಅದೇ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದ್ದು, ಇಲ್ಲಿಯವರೆಗೆ 129 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಳೆದ ರಾತ್ರಿ 11.39 ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದುವು ಜಜರ್‌ಕೋಟ್‌’ನ ಬರೆಕೋಟ್‌ನಲ್ಲಿತ್ತು, ನಲ್ಗಢ ಪುರಸಭೆ ಮತ್ತು ರುಕುಂಪಾಶ್ಚಿಮ್‌’ನ ಅಥಾವಿಸ್ಕೋಟ್ ಪುರಸಭೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಅಷ್ಟೇ ಅಲ್ಲದೆ, ಎರಡು ಜಿಲ್ಲೆಗಳಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರಸ್ತುತ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪರಿಹಾರ ಕಾರ್ಯಕ್ಕೆ ಸೇನೆಯನ್ನು ನಿಯೋಜಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_794.txt b/zeenewskannada/data1_url7_500_to_1680_794.txt new file mode 100644 index 0000000000000000000000000000000000000000..13e7c5f24c2597d1b2a1c3c98f924f5220ca7c51 --- /dev/null +++ b/zeenewskannada/data1_url7_500_to_1680_794.txt @@ -0,0 +1 @@ +8000 ಗಡಿ ದಾಟಿದ ಸಾವಿನ ಸಂಖ್ಯೆ..! ಸದ್ಯಕ್ಕೆ ಕದನ ವಿರಾಮ ಇಲ್ಲ.. ಇಸ್ರೇಲ್ ಬಿಗ್‌ ಪ್ಲಾನ್ - : ಅಕ್ಟೋಬರ್ 7 ರಂದು ಇಸ್ರೇಲ್‌ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ಪ್ಯಾಲೆಸ್ತೀನ್ ಪ್ರಾಂತ್ಯಗಳಲ್ಲಿ 8,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಜಾದ ಆರೋಗ್ಯ ಸಚಿವಾಲಯ (ಇಂದು) ಭಾನುವಾರ ತಿಳಿಸಿದೆ. - : "ಇಸ್ರೇಲ್ ದಾಳಿಯಿಂದ ಸತ್ತವರ ಸಂಖ್ಯೆ 8,000 ಮೀರಿದೆ. ಅವರಲ್ಲಿ ಅರ್ಧದಷ್ಟು ಮಕ್ಕಳು" ಎಂದು ಹಮಾಸ್ ಆರೋಗ್ಯ ಸಚಿವಾಲಯ ಹೇಳಿದೆ. ಶನಿವಾರ ಮುಂಜಾನೆ ಬಿಡುಗಡೆಯಾದ ಕೊನೆಯ ಎಣಿಕೆಯಲ್ಲಿ 7,703 ಸಾವುಗಳು ಸಂಭವಿಸಿವೆ. ಇದೆಲ್ಲದರ ಮಧ್ಯ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಶನಿವಾರ ಹೊಸ ಹಂತವನ್ನು ತಲುಪಿದೆ. ಇಸ್ರೇಲ್ ಗಾಜಾ ಪಟ್ಟಿಯೊಂದಿಗಿನ ಎಲ್ಲಾ ಸಂವಹನಗಳನ್ನು ಕಡಿತಗೊಳಿಸಿ, ತನ್ನ ಬಾಂಬ್ ದಾಳಿಯನ್ನು ಮುಂದುವರೆಸಿದೆ. ಸದ್ಯ ಭೂದಾಳಿಯನ್ನು ವಿಸ್ತರಿಸುವುದಾಗಿ ತಿಳಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುದ್ಧವು ಇಸ್ರೇಲ್ ಅಸ್ತಿತ್ವಕ್ಕಾಗಿ ನಡೆಯುವ ಯುದ್ಧವಾಗಿದ್ದು, ಸದ್ಯಕ್ಕೆ ಕದನ ವಿರಾಮ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.‌ ಇದನ್ನೂ ಓದಿ- ಯುದ್ಧದಲ್ಲಿ ಹಮಾಸ್‌ನ ಭಯೋತ್ಪಾದಕ ಆಡಳಿತವನ್ನು ಸೋಲಿಸುತ್ತೇವೆ ಮತ್ತು ಸುಮಾರು 230 ಒತ್ತೆಯಾಳುಗಳನ್ನು ರಕ್ಷಿಸುತ್ತೇವೆ ಎಂದು ಇಸ್ರೇಲ್ ಸೇನೆಯು ದೇಶದ ಜನರಿಗೆ ಭರವಸೆ ನೀಡಿದೆ. ಅದರಂತೆ, ಗಾಜಾ ಪಟ್ಟಿಯನ್ನು ಸುತ್ತುವರಿದ ಸೇನೆಯು ವೈಮಾನಿಕ ದಾಳಿ ಮತ್ತು ನೆಲದ ದಾಳಿಯನ್ನು ತೀವ್ರಗೊಳಿಸಿದೆ. ಗಾಜಾದಲ್ಲಿ ಇಂಟರ್ನೆಟ್ ಮತ್ತು ಟೆಲಿಫೋನ್ ಸೇರಿದಂತೆ ದೂರಸಂಪರ್ಕ ಸೇವೆಗಳ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಲಿಯನೇರ್ ಎಲೋನ್ ಮಸ್ಕ್ ಅವರು ತಮ್ಮ ಸ್ಟಾರ್ ಲಿಂಕ್ ಕಂಪನಿಯ ಮೂಲಕ ಗಾಜಾದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಿದ್ಧ ಎಂದಿದ್ದು, ಈ ಹೇಳಿಕೆಯನ್ನು ಇಸ್ರೇಲ್ ತೀವ್ರವಾಗಿ ಖಂಡಿಸಿದೆ. ಇದರ ತರುವಾಯ, ಪ್ಯಾಲೇಸ್ಟಿನಿಯನ್ ಸರ್ಕಾರವು ಗಾಜಾದಲ್ಲಿ ಇಂಟರ್ನೆಟ್ ಸೇವೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ವರದಿ ಮಾಡಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_795.txt b/zeenewskannada/data1_url7_500_to_1680_795.txt new file mode 100644 index 0000000000000000000000000000000000000000..5969eb972d0528a0637c3156de5085b7f18ec587 --- /dev/null +++ b/zeenewskannada/data1_url7_500_to_1680_795.txt @@ -0,0 +1 @@ +ಗಾಜಾದಲ್ಲಿ ಪತ್ರಕರ್ತರಿಗೆ ಸುರಕ್ಷತೆಯ ಭರವಸೆ ಇಲ್ಲ! ಇಸ್ರೇಲ್ ಸೇನೆಯ ಘೋಷಣೆ - : ಇಸ್ರೇಲ್‌ನ ಗುರಿಯಾಗಿರುವ ಗಾಜಾ ಪಟ್ಟಿಯಲ್ಲಿರುವ ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ. - : ಪ್ಯಾಲೆಸ್ತೀನ್ ಪ್ರಾಂತ್ಯದ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಸ್ ಭಯೋತ್ಪಾದಕ ಗುಂಪು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ರಾಕೆಟ್ ಹಾರಿಸಿ, ಪ್ರದೇಶದೊಳಗೆ ನುಗ್ಗಿ 1,400 ಜನರನ್ನು ಕೊಂದಿತ್ತು. ಇದೇ ಕಾರಣಕ್ಕಾಗಿ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದು, ದಾಳಿಯಲ್ಲಿ ಸುಮಾರು 7,000 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಎಎಫ್‌ಪಿ ಇಸ್ರೇಲ್‌ ಸೇನೆಗೆ ಪತ್ರ ಬರೆದಿದ್ದು, ಗಾಜಾದಲ್ಲಿ ಪತ್ರಕರ್ತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಸೇನೆಯು ಗಾಜಾದಲ್ಲಿ ತನ್ನ ಪತ್ರಕರ್ತರ ಮೇಲೆ ದಾಳಿ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡುವಂತೆ ಕೋರಲಾಗಿತ್ತು. ಇದನ್ನೂ ಓದಿ- ಪ್ರತಿಕ್ರಿಯೆಯಾಗಿ ಇಸ್ರೇಲಿ ಮಿಲಿಟರಿ ಈ ವಾರ ರಾಯಿಟರ್ಸ್ ಮತ್ತು ಎಎಫ್‌ಪಿಗೆ ಪತ್ರ ಬರೆದಿದೆ. "ಇಸ್ರೇಲ್ ಸೇನೆಯು ಗಾಜಾದಾದ್ಯಂತ ಹಮಾಸ್‌ ಎಲ್ಲಾ ಸೇನಾ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಂಡಿದೆ. ಹಮಾಸ್ ಉದ್ದೇಶಪೂರ್ವಕವಾಗಿ ಪತ್ರಕರ್ತರು ಮತ್ತು ನಾಗರಿಕರು ಇರುವ ಪ್ರದೇಶಗಳ ಬಳಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಹಮಾಸ್ ರಾಕೆಟ್‌ಗಳು ಆಕಸ್ಮಿಕವಾಗಿ ಗಾಜಾದಲ್ಲಿ ನಾಗರಿಕರನ್ನು ಕೊಲ್ಲಬಹುದು ಈ ಸಂದರ್ಭಗಳಲ್ಲಿ, ನಿಮ್ಮ ಉದ್ಯೋಗಿಗಳ ಅಂದರೆ ಪತ್ರಕರ್ತರ ಸುರಕ್ಷತೆಯನ್ನು ನಾವು ಖಾತರಿಪಡಿಸುವುದಿಲ್ಲ ಮತ್ತು ಅವರಿಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿಮ್ಮನ್ನು ನಾವು ಒತ್ತಾಯಿಸುತ್ತೇವೆ" ಎಂದು ತಿಳಿಸಿದೆ. ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಷ್ಟು ಸುದ್ದಿ ಸಂಸ್ಥೆಗಳು ಇದೇ ರೀತಿಯ ಪತ್ರವನ್ನು ಸ್ವೀಕರಿಸಿವೆ ಎಂಬುದು ತಿಳಿದಿಲ್ಲ. ಆದರೆ ಇತ್ತೀಚೆನ ವರದಿಯ ಪ್ರಕಾರ ಯುಎನ್ ಮಾನವೀಯ ಆಧಾರದ ಮೇಲೆ ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ-‌ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_796.txt b/zeenewskannada/data1_url7_500_to_1680_796.txt new file mode 100644 index 0000000000000000000000000000000000000000..f8aa8595a344972ee773425c5e12ea61b1897ce6 --- /dev/null +++ b/zeenewskannada/data1_url7_500_to_1680_796.txt @@ -0,0 +1 @@ +ಗಾಜಾದ ಮೇಲೆ ಇಸ್ರೇಲ್‌ ಭಾರೀ ಬಾಂಬ್ ದಾಳಿ : 24 ಗಂಟೆಗಳಲ್ಲಿ 400 ಪ್ಯಾಲೆಸ್ತೀನ್ ಪ್ರಜೆಗಳ ಸಾವು : ಇಸ್ರೇಲಿ ದಾಳಿಗೆ 24 ಗಂಟೆಗಳಲ್ಲಿ 400 ಪ್ಯಾಲೆಸ್ತೀಯನ್ನರು ಮೃತಪಟ್ಟಿದ್ದಾರೆ. ಗಾಜಾದಲ್ಲಿ ಇದುವರೆಗೆ 19 ಪತ್ರಕರ್ತರು ಹತ್ಯೆಯಾಗಿದ್ದಾರೆ. ಇಷ್ಟು ದಿನ ವಾಯು ದಾಳಿ ನಡೆಸುತ್ತಿದ್ದ ಇಸ್ರೇಲ್‌ ಸೇನೆಯು ಸಧ್ಯ ಗಾಜಾದ ಮೇಲೆ ಯಾವುದೇ ಸಮಯದಲ್ಲಿ ಭೂ ದಾಳಿ ನಡೆಸಬಹುದು. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಂಡರೆ, ಯುಎಸ್ ಕಾರ್ಯನಿರ್ವಹಿಸುತ್ತದೆ. :ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾಗಿ ಇಂದಿಗೆ 17ನೇ ದಿನ. ಸಂಘರ್ಷ ಇನ್ನೂ ಮುಗಿದಿಲ್ಲ. ಕಸವನ್ನು ನಾಶಪಡಿಸುವವರೆಗೂ ವಿರಮಿಸುವುದಿಲ್ಲ ಎಂದು ಇಸ್ರೇಲ್ ದಾಳಿ ಮುಂದುವರಿಸಿದೆ. ಅದರಲ್ಲೂ ಜನರು ವಾಸಿಸುವ ಸ್ಥಳ, ಆಸ್ಪತ್ರೆ, ಅಂತರಾಷ್ಟ್ರೀಯ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಪ್ಯಾಲೆಸ್ತೀನ್ ಜನರ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 400 ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ 1,873 ಮಕ್ಕಳು ಮತ್ತು 1,023 ಮಹಿಳೆಯರು ಸೇರಿದಂತೆ 4,651 ಪ್ಯಾಲೆಸ್ತೀನ್‌ ಪ್ರಜೆಗಳು ಸಾವನ್ನಪ್ಪಿದ್ದಾರೆ, 14,245 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಮತ್ತೊಂದೆಡೆ, ಇಸ್ರೇಲಿ ಸೇನೆಯ ಪ್ರಕಾರ 365 ಸೈನಿಕರು ಸೇರಿದಂತೆ 1405 ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸುದ್ದಿ ವಾಹಿನಿ ಅಲ್ ಜಜೀರಾ ಪ್ರಕಾರ, ಇಸ್ರೇಲಿ ಮಿಲಿಟರಿ ರಾಫಾ ಮತ್ತು ಜಬಾಲಿಯಾ ಶಿಬಿರಗಳು ಸೇರಿದಂತೆ 25 ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಿತು. ಜಬಾಲಿಯಾದಿಂದ ಇದುವರೆಗೆ 30 ಶವಗಳನ್ನು ಹೊರತೆಗೆಯಲಾಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಅಲ್ಲದೆ, ಇಸ್ರೇಲ್ ಮೇಲೆ ಇದುವರೆಗೆ 7400 ರಾಕೆಟ್‌ಗಳನ್ನು ಹಾರಿಸಿದೆ. ಅಕ್ಟೋಬರ್ 7 ರಂದು, ಹಮಾಸ್ ಒಂದೇ ದಿನದಲ್ಲಿ 5,000 ರಾಕೆಟ್‌ಗಳನ್ನು ಇಸ್ರೇಲ್‌ಗೆ ಹಾರಿಸಿದೆ ಎಂದು ವರದಿ ಮಾಡಿದೆ. ಇಸ್ರೇಲ್-ಹಮಾಸ್ ಸಂಘರ್ಷವು 200,000 ಇಸ್ರೇಲಿ ನಾಗರಿಕರನ್ನು ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಮಾಡಿದೆ. ಅವರನ್ನು ಗಾಜಾ ಮತ್ತು ಲೆಬನಾನ್‌ನ ಗಡಿಯಿಂದ ಸ್ಥಳಾಂತರಿಸಲಾಗಿದೆ. ಇಸ್ರೇಲ್‌ನಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅದೇ ಸಮಯದಲ್ಲಿ, 5 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 1400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದುವರೆಗೆ 700ಕ್ಕೂ ಹೆಚ್ಚು ಶವಗಳನ್ನು ಗುರುತಿಸಲಾಗಿದೆ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ವೈಮಾನಿಕ ದಾಳಿಯ ನಂತರ, ಇಸ್ರೇಲ್ ಈಗ ಭೂ ದಾಳಿಗೆ ಸಿದ್ಧತೆ ಆರಂಭಿಸಿದೆ. ಇಸ್ರೇಲಿ ಸೇನೆಯು ಗಾಜಾ ಪಟ್ಟಿಯಿಂದ 5 ಕಿಲೋಮೀಟರ್ ದೂರದಲ್ಲಿ ಬೀಡುಬಿಟ್ಟಿದೆ. ಇಸ್ರೇಲ್ ಸೇನೆಯು ಗಾಜಾದ ಮೇಲೆ ಯಾವುದೇ ಸಮಯದಲ್ಲಿ ದಾಳಿ ನಡೆಸಬಹುದು ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_797.txt b/zeenewskannada/data1_url7_500_to_1680_797.txt new file mode 100644 index 0000000000000000000000000000000000000000..270e4919fe9071c013086f3cedeafab3e8939f3e --- /dev/null +++ b/zeenewskannada/data1_url7_500_to_1680_797.txt @@ -0,0 +1 @@ +: ಬಾಂಗ್ಲಾದೇಶದಲ್ಲಿ ಭೀಕರ ರೈಲು ದುರಂತ, 13 ಜನರ ದುರ್ಮರಣ, ಹಲವರಿಗೆ ಗಾಯ : ಸಂಜೆ 4.15ರ ಸುಮಾರಿಗೆ ಗೂಡ್ಸ್ ರೈಲು ಕಿಶೋರ್‌ಗಂಜ್‌ನಿಂದ ಢಾಕಾಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಢಾಕಾ:ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸೋಮವಾರ ಎರಡು ರೈಲುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಅಪಘಾತದ ಚಿತ್ರಗಳನ್ನು ನೋಡಿದರೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಸುದ್ದಿ ಸಂಸ್ಥೆ ಪಿಟಿಐ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, 'ಬಾಂಗ್ಲಾದೇಶದಲ್ಲಿ ಪ್ಯಾಸೆಂಜರ್ ರೈಲು ಮತ್ತು ಗೂಡ್ಸ್ ರೈಲು ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಸಂಜೆ 4.15ರ ಸುಮಾರಿಗೆ ಕಿಶೋರಗಂಜ್‌ನಿಂದ ಢಾಕಾಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ( ) ಇದನ್ನೂ ಓದಿ- ಸುದ್ದಿ ಪೋರ್ಟಲ್ BDNews24 ಉಲ್ಲೇಖಿಸಿ ಬರೆದುಕೊಂಡ ಪಿಟಿಐ, 'ಭೈರಬ್ ರೈಲ್ವೆ ನಿಲ್ದಾಣದ ಪೊಲೀಸ್ ಅಧಿಕಾರಿಯೊಬ್ಬರು ಇದುವರೆಗೆ 13 ಜನರ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಹಾನಿಗೊಳಗಾದ ಕೋಚ್‌ಗಳಲ್ಲಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ನ್ಯೂಸ್ ಪೋರ್ಟಲ್ ತಿಳಿಸಿದೆ. ಘಟನೆಯ ಕುರಿತು ಮಾಹಿತಿ ನೀಡಿರುವ ಢಾಕಾ ರೈಲ್ವೇ ಪೊಲೀಸ್ ಅಧೀಕ್ಷಕ ಅನ್ವರ್ ಹುಸೇನ್, 'ಗೂಡ್ಸ್ ರೈಲು ಹಿಂದಿನಿಂದ ಅಗಾರೋ ಸಿಂಧೂರ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ' ಎಂದು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_798.txt b/zeenewskannada/data1_url7_500_to_1680_798.txt new file mode 100644 index 0000000000000000000000000000000000000000..c87519da5cc725028ba8a431957d0637b090e502 --- /dev/null +++ b/zeenewskannada/data1_url7_500_to_1680_798.txt @@ -0,0 +1 @@ +ಹಣ ಗಳಿಸದೆ, ತಂತ್ರಜ್ಞಾನದ ಅವಶ್ಯಕತೆ ಇಲ್ಲದೆ ಬದುಕುತ್ತಿರುವ ವಿದೇಶಿ..! ಇವರಿಗೆ ಗಾಂಧೀಜಿಯೇ ಸ್ಫೂರ್ತಿ : ಮಾರ್ಕ್ ಬೊಯ್ಲ್, 'ದ ಮನಿಲೆಸ್ ಮ್ಯಾನ್' ಎಂದೂ ಕರೆಯಲ್ಪಡುವ ಐರಿಶ್ ಬರಹಗಾರರಾಗಿದ್ದು, ಅವರು ನವೆಂಬರ್ 2008 ರಿಂದ ಹಣವಿಲ್ಲದೆ ಮತ್ತು 2016 ರಿಂದ ಆಧುನಿಕ ತಂತ್ರಜ್ಞಾನವಿಲ್ಲದೆ ಬದುಕುತ್ತಿದ್ದಾರೆ. :ಹೆಚ್ಚಿನ ಜನರು ಸುಂದರವಾಗಿ ಸಂಪಾದಿಸಲು ಮತ್ತು ಆರಾಮದಾಯಕ ಮತ್ತು ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ. ಆದ್ರೆ ಈ ಲೇಖನದಲ್ಲಿ, ನಾವು 2008 ರಿಂದ ಸಂಪೂರ್ಣವಾಗಿ ಹಣ ಗಳಿಕೆ ಮತ್ತು ಬಳಕೆ ಇಲ್ಲದೆ ಬದುಕು ಸಾಗಿಸುತ್ತಿರುವ ಅಪರೂಪದ ವ್ಯಕ್ತಿಯ ಬಗ್ಗೆ ನಿಮಗೆ ನಾವು ತಿಳಿಸಿಕೊಡುತ್ತೇವೆ. ಹೌದು.. ಮಾರ್ಕ್ ಬೊಯ್ಲ್, 'ದಿ ಮನಿಲೆಸ್ ಮ್ಯಾನ್' ಎಂದೂ ಕರೆಯಲ್ಪಡುವ ಐರಿಶ್ ಬರಹಗಾರ, ಅವರು ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್‌ಗೆ ನಿಯಮಿತವಾಗಿ ಬರೆಯುತ್ತಾರೆ. ನವೆಂಬರ್ 2008 ರಿಂದ ಹಣವಿಲ್ಲದೆ ಬದುಕು ಮತ್ತು 2016 ರಿಂದ ಆಧುನಿಕ ತಂತ್ರಜ್ಞಾನವಿಲ್ಲದೆ ಜೀವನ ನಡೆಸಿದ ಕುರಿತು ತಮ್ಮ ಅನುಭವಗಳ ಪುಸ್ತಕ ಬರೆದಿದ್ದಾರೆ. ಇದನ್ನೂ ಓದಿ: ಮಾರ್ಕ್ ಬೊಯೆಲ್ 1979 ರಲ್ಲಿ ಐರ್ಲೆಂಡ್‌ನಲ್ಲಿ ಜನಿಸಿದರು. ಅವರು ಗಾಲ್ವೇ-ಮೇಯೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬ್ಯುಸಿನೆಸ್‌ನಲ್ಲಿ ಪದವಿ ಪಡೆದಿದ್ದಾರೆ. 2002 ರಲ್ಲಿ ಗೆ ತೆರಳಿದರು. ಅಲ್ಲಿನ ಬ್ರಿಸ್ಟಲ್‌ನಲ್ಲಿ ಕೈತುಂಬಾ ವೇತನ ಬರುವ ಕೆಲಸದಲ್ಲಿದ್ದರು. ಆದರೆ, 2007 ರಲ್ಲಿ ಒಂದು ರಾತ್ರಿ ಅವರ ಎಲ್ಲಾ ಆಲೋಚನೆಯನ್ನು ಬದಲಾಯಿಸಿತು. ಅವರ ದೋಣಿಮನೆಯಲ್ಲಿ ಕುಳಿತು ತತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಿದ್ದಾಗ, ಸಮಸ್ಯೆಗಳಿಗೆ ಹಣವೇ ಮೂಲ ಎಂಬ ಅರಿವು ಅವರಿಗೆ ಬಂತು. ಆಗ ಹಣವಿಲ್ಲದೆ ಜೀವನ ನಡೆಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದರು. ಇದನ್ನೂ ಓದಿ: ಅಲ್ಲಿಂದ ಮಾರ್ಕ್ ತನ್ನ ದುಬಾರಿ ದೋಣಿಯನ್ನು ಮಾರಿ ಹಣವಿಲ್ಲದೆ ಹಳೆಯ ಕಾರವಾನ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಆರಂಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರು, ಚಹಾ, ಕಾಫಿ ಮತ್ತು ಇತರ ಅನುಕೂಲಗಳನ್ನು ತ್ಯಜಿಸಿದರು. ಪ್ರಕೃತಿಯಿಂದ ಪಡೆದದ್ದನ್ನು ಮಾತ್ರ ಬಳಸಲು ಪ್ರಾರಂಭಿಸಿದರು. ಅಂದಿನಿಂದ ಅವರು ಅನಾರೋಗ್ಯಕ್ಕೆ ಒಳಗಾಗಿಲ್ಲ, ಅಲ್ಲದೆ ಅವರಿಗೆ ರಕ್ಷಣೆ ಅಗತ್ಯವಿಲ್ಲ ಎಂದು ಮಾರ್ಕ್‌ ಹೇಳುತ್ತಾರೆ. ಅನೇಕ ಸ್ನೇಹಿತರಿದ್ದರೂ ಸಹ ಮೊಬೈಲ್‌ ಸೇರಿದಂತೆ ಎಲ್ಲಾ ರೀತಿಯ ತಂತ್ರಜ್ಞಾನವನ್ನೂ ಸಂಪೂರ್ಣವಾಗಿ ತ್ಯಜಿಸಿದರು. ಬೋಯ್ಲ್ ಅವರು ತಮ್ಮ ಪದವಿಯ ಅಂತಿಮ ವರ್ಷದಲ್ಲಿ, ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಜೀವನದ ಬಗ್ಗೆ 'ಗಾಂಧಿ' ಚಲನಚಿತ್ರವನ್ನು ವೀಕ್ಷಿಸಿ ಅರಿತುಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಇವರಿಗೆ ಗಾಂಧಿಜೀಯ ಜೀವನವೇ ಈ ರೀತಿ ಬದುಕಲು ಸ್ಪೂರ್ತಿಯಾಯಿತು ಅಂತ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_799.txt b/zeenewskannada/data1_url7_500_to_1680_799.txt new file mode 100644 index 0000000000000000000000000000000000000000..62be39594479f84aa3b1c9411a08c0f6c5b067ed --- /dev/null +++ b/zeenewskannada/data1_url7_500_to_1680_799.txt @@ -0,0 +1 @@ +500 ಜನ ಆಶ್ರಯ ಪಡೆದಿದ್ದ ಗಾಜಾದ 900 ವರ್ಷ ಹಳೆಯ ಚರ್ಚ್ ಮೇಲೆ ಇಸ್ರೇಲ್ ಬಾಂಬ್ ದಾಳಿ..! : ಇಸ್ರೇಲ್ ಉತ್ತರ ಗಾಜಾದ ಮೇಲೆ ಬಾಂಬ್ ದಾಳಿ ಮಾಡಿದೆ. ಜನರು ಆಶ್ರಯ ಪಡೆದಿದ್ದ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಚರ್ಚ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅವಶೇಷಗಳಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ತಿಳಿದುಬಂದಿಲ್ಲ. - :ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಇಂದು 14ನೇ ದಿನಕ್ಕೆ ಕಾಲಿಟ್ಟಿದೆ. ಗಾಜಾವನ್ನು ವಶಪಡಿಸಿಕೊಳ್ಳದೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಗಾಜಾದಲ್ಲಿ ಆಸ್ಪತ್ರೆಗಳು, ವಸತಿ ಪ್ರದೇಶಗಳು ಮತ್ತು ಚರ್ಚ್‌ಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ. ಈ ಪೈಕಿ ಇಂದು ಇಸ್ರೇಲ್ ಗಾಜಾದ ಸೇಂಟ್ ಪೋರ್ಫಿರಿಯ ಪ್ರಾಚೀನ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಇದುವರೆಗೆ 8 ಮಂದಿ ಗಾಯಗೊಂಡಿದ್ದಾಗಿ ಎಂದು ವರದಿಯಾಗಿದ್ದು, ಇನ್ನೂ ಹಲವು ಮೃತದೇಹಗಳು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ದಾಳಿಗೊಳಗಾಗಿರುವ ಗಾಜಾದ ಈ ಚರ್ಚ್ ಸುಮಾರು 900 ವರ್ಷಗಳಷ್ಟು ಹಳೆಯದು. ಇದನ್ನು 1150 ರಲ್ಲಿ ನಿರ್ಮಿಸಲಾಯಿತು. ಯುದ್ಧದ ಮಧ್ಯೆ, ಕನಿಷ್ಠಇಸ್ರೇಲಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದರು. ಇಸ್ರೇಲ್ ದಾಳಿಯಿಂದಾಗಿ ಜನರು ಜೀವಂತ ಸಮಾಧಿಯಾಗಿದ್ದಾರೆ. ಇದನ್ನೂ ಓದಿ: ಇನ್ನು ರಾಯಿಟರ್ಸ್ ಮಾಧ್ಯಮ ವರದಿಯ ಪ್ರಕಾರ, ಆರ್ಥೊಡಾಕ್ಸ್ ಚರ್ಚ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಜೆರುಸಲೆಮ್‌ನ ಆರ್ಥೊಡಾಕ್ಸ್ ಪೇಟ್ರಿಯಾರ್ಕೇಟ್ ಗಾಜಾ ನಗರದಲ್ಲಿ ಚರ್ಚ್ ಕಾಂಪೌಂಡ್‌ಗೆ ಹೊಡೆದ ಇಸ್ರೇಲಿ ವೈಮಾನಿಕ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಗಾಜಾದ 2.3 ಮಿಲಿಯನ್ ಜನಸಂಖ್ಯೆಯು 1,000 ಕ್ರಿಶ್ಚಿಯನ್ನರನ್ನು ಒಳಗೊಂಡಿದೆ, ಅವರಲ್ಲಿ ಹೆಚ್ಚಿನವರು ಗ್ರೀಕ್ ಆರ್ಥೊಡಾಕ್ಸ್. ದಾಳಿಯ ಕುರಿತು ಇಸ್ರೇಲಿ ಸೇನೆಯು ಭಯೋತ್ಪಾದಕರ ಕಮಾಂಡ್ ಸೆಂಟರ್ ಮೇಲೆ ದಾಳಿಯ ಸಂದರ್ಭದಲ್ಲಿ ಚರ್ಚ್‌ನ ಒಂದು ಭಾಗವು ಅನಿರೀಕ್ಷಿತವಾಗಿ ಹಾನಿಗೊಳಗಾಗಿದೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_8.txt b/zeenewskannada/data1_url7_500_to_1680_8.txt new file mode 100644 index 0000000000000000000000000000000000000000..cba7641bad8825866909fa87bd4d922f8994a48a --- /dev/null +++ b/zeenewskannada/data1_url7_500_to_1680_8.txt @@ -0,0 +1 @@ +ಶಾಲಾ ವಾಹನಗಳಿಗೆ ಹೊಸ ನಿಯಮ ಹೊರಡಿಸಿದ ಕರ್ನಾಟಕ ಸರ್ಕಾರ..! : ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಶಾಲಾ ವಾಹನಗಳಿಗೆ ಅಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯವಾಗುತ್ತದೆ. :ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಶಾಲಾ ವಾಹನಗಳಿಗೆ ಅಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯವಾಗುತ್ತದೆ. ಜೂನ್‌ 15, 2024 ರಂದು ಕರ್ನಾಟಕ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ತಕ್ಷಣವೇ ವಾಹನ ಮಾಲಿಕರು ನಿಯಮನ್ನು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಕರ್ನಾಟಕ ರಿಜಿಸ್ಟ್ರೇಷನ್‌ ಹೊಂದಿರಬೇಕು. ಈ ಕ್ಯಾಬ್‌ಗಳು ಶಾಲಾ ಮಕ್ಕಳನ್ನು ಸಾಗಿಸಲು ಬಳಸಲಾಗುತ್ತಿದೆ ಎಂಬ ಪ್ರತ್ಯೇಕ ದಾಖಲೆಯನ್ನು ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು. ಈ ದಾಖಲೆಯನ್ನು ಪೋಷಕರು ಅಥವಾ ಶಾಲೆಯ ಆಡಳಿತ ಮಂಡಳಿಯಿಂದ ಪಡೆದುಕೊಳ್ಳಬಹುದು. ನಂತರ ಈ ಪತ್ರವನ್ನು ನೀಡಿ ತಮ್ಮ ವಾಹನವನ್ನು ನೋಂದಾಯಿಸಲು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಹೇಳಲಾಗಿದೆ. ಇದನ್ನೂ ಓದಿ: ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 96(2) ಮತ್ತು 212 ರ ಅಧಿಕಾರದ ಅಡಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದೆ. ಇದಷ್ಟೇ ಅಲ್ಲದೆ ಶಾಲಾ ಮಕ್ಕಳ ಸಂಚಾರದ ಸಮಸ್ಯೆಗಳ ಕುರಿತು ಪೋಷಕರು ಹಾಗೂ ಚಾಲಕರ ಜೊತೆ ಮಂಡಳಿ ಆಗಾಗ ಸಭೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_80.txt b/zeenewskannada/data1_url7_500_to_1680_80.txt new file mode 100644 index 0000000000000000000000000000000000000000..accddc5c7285f531134dbc6666dba493696a8da7 --- /dev/null +++ b/zeenewskannada/data1_url7_500_to_1680_80.txt @@ -0,0 +1 @@ +3.0: ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಯಾರ್ಯಾರಿಗೆ ಯಾವ ಖಾತೆ ಸಿಗಲಿದೆ ಗೊತ್ತೇ? ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮಿತ್ರಪಕ್ಷಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸ್ಥಿರ ಮತ್ತು ಸಮರ್ಥ ಕೇಂದ್ರ ಸಚಿವ ಸಂಪುಟವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ನವದೆಹಲಿ:ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮಿತ್ರಪಕ್ಷಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸ್ಥಿರ ಮತ್ತು ಸಮರ್ಥ ಕೇಂದ್ರ ಸಚಿವ ಸಂಪುಟವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಸುದ್ದಿ ಮೂಲಗಳ ಪ್ರಕಾರ, 2024 ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನಗಳ ಹಂಚಿಕೆಗೆ ಸೂತ್ರವನ್ನು ರೂಪಿಸಲಾಗಿದೆ. ಪ್ರತಿ ಮಿತ್ರ ಪಕ್ಷವು ಪ್ರತಿ ಐದು ಸಂಸದರಿಗೆ ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಪ್ರತಿ ಇಬ್ಬರು ಸಂಸದರಿಗೆ ಒಬ್ಬ ರಾಜ್ಯ ಸಚಿವ ಸ್ಥಾನವನ್ನು ಪಡೆಯುತ್ತದೆ ಎಂದು ಸೂತ್ರವು ಸೂಚಿಸುತ್ತದೆ.ಈ ಸೂತ್ರದ ಆಧಾರದ ಮೇಲೆ, 16 ಸಂಸದರನ್ನು ಹೊಂದಿರುವ ಟಿಡಿಪಿ ಕೇಂದ್ರ ಸಚಿವ ಸಂಪುಟದಲ್ಲಿ 3 ಸ್ಥಾನಗಳನ್ನು ಮತ್ತು 12 ಸಂಸದರನ್ನು ಹೊಂದಿರುವ ಜೆಡಿಯುಗೆ ಕೇಂದ್ರ ಸಚಿವ ಸಂಪುಟದಲ್ಲಿ 2 ಸ್ಥಾನಗಳು ಮತ್ತು ರಾಜ್ಯ ಖಾತೆ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಕಿಂಗ್‌ಮೇಕರ್‌ಗಳಾದ ಜೆಡಿಯುನ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಕ್ರಮವಾಗಿ ಬಿಹಾರ ಮತ್ತು ಆಂಧ್ರಪ್ರದೇಶದಿಂದ ಬಂದಿರುವುದರಿಂದ, ಈ ರಾಜ್ಯಗಳು ಕೇಂದ್ರ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯುವ ಸಾಧ್ಯತೆಯಿದೆ. 2014 ರಲ್ಲಿ, ಬಿಹಾರವು ಕೇಂದ್ರ ಸಂಪುಟದಲ್ಲಿ ಐದು ಮಂತ್ರಿಗಳನ್ನು ಹೊಂದಿತ್ತು, ಇದು 2019 ರಲ್ಲಿ ಆರಕ್ಕೆ ಏರಿತು. ಈ ಪ್ರವೃತ್ತಿಯನ್ನು ಅನುಸರಿಸಿ, ಬಿಹಾರವು 2024 ರಲ್ಲಿ ಎಂಟು ಮಂತ್ರಿಗಳನ್ನು ಹೊಂದುವ ನಿರೀಕ್ಷೆಯಿದೆ.ಝೀ ನ್ಯೂಸ್ ಟಿವಿ ಮೂಲಗಳ ಪ್ರಕಾರ, ಮಿತ್ರ ಪಕ್ಷಗಳಿಂದ 18 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎಲ್‌ಜೆಪಿಯ ಚಿರಾಗ್ ಪಾಸ್ವಾನ್‌ಗೆ ಒಂದು ಕ್ಯಾಬಿನೆಟ್ ಸ್ಥಾನ ನೀಡುವ ಸಾಧ್ಯತೆಯಿದೆ. ಅಲ್ಲದೆ, ಜಿತನ್ ರಾಮ್ ಮಾಂಝಿ ಅವರು ಕೇಂದ್ರದಲ್ಲಿ ಸ್ಥಾನ ಪಡೆಯಬಹುದು. ಇದನ್ನೂ ಓದಿ: ಕೇಂದ್ರ ಸರ್ಕಾರದಲ್ಲಿ ಯಾದವ ಸಮುದಾಯದ ಪ್ರಾತಿನಿಧ್ಯವನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಪಾತ್ರಕ್ಕೆ ನಿತ್ಯಾನಂದ ರೈ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸಂಖ್ಯೆಯ (3-3) ಸಚಿವ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.ಗೃಹ, ರಕ್ಷಣಾ, ಎಂಇಎ ಮತ್ತು ಹಣಕಾಸು ಮುಂತಾದ ಹಲವು ಪ್ರಮುಖ ಖಾತೆಗಳನ್ನು ಹಿಡಿದಿಟ್ಟುಕೊಳ್ಳುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ, ಮೂಲಗಳು ನಿತೀಶ್ ಕುಮಾರ್ ಅವರು ರೈಲ್ವೆ ಸಚಿವಾಲಯವನ್ನು ಕೇಳಿದ್ದಾರೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_800.txt b/zeenewskannada/data1_url7_500_to_1680_800.txt new file mode 100644 index 0000000000000000000000000000000000000000..286225b23fb27e4c8b63f6f299f0506189f35be0 --- /dev/null +++ b/zeenewskannada/data1_url7_500_to_1680_800.txt @@ -0,0 +1 @@ +ಧೀಡಿರನೇ ಪತಿಯಿಂದ ಬೇರ್ಪಟ್ಟ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ..! ಅಷ್ಟಕ್ಕೂ ಆಗಿದ್ದಾದರೂ ಏನು? ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಸಂಗಾತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರ್ಪಟ್ಟಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.ಗಿಯಾಂಬ್ರುನೋ ಅವರು ಪ್ರಸಾರದಲ್ಲಿ ಮಾಡಿದ ಲೈಂಗಿಕ ಕಾಮೆಂಟ್‌ಗಳಿಗಾಗಿ ಇತ್ತೀಚಿನ ವಾರಗಳಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ. ನವದೆಹಲಿ:ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಸಂಗಾತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರ್ಪಟ್ಟಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.ಗಿಯಾಂಬ್ರುನೋ ಅವರು ಪ್ರಸಾರದಲ್ಲಿ ಮಾಡಿದ ಲೈಂಗಿಕ ಕಾಮೆಂಟ್‌ಗಳಿಗಾಗಿ ಇತ್ತೀಚಿನ ವಾರಗಳಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ. ಇದನ್ನೂ ಓದಿ: ಈಗ ಈ ಕುರಿತಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ'ಸುಮಾರು 10 ವರ್ಷಗಳ ಕಾಲ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಂಡಿದೆ. ನಮ್ಮ ಮಾರ್ಗಗಳು ಸ್ವಲ್ಪ ಸಮಯದಿಂದ ಬೇರ್ಪಟ್ಟಿವೆ ಮತ್ತು ಅದನ್ನು ಈಗ ಒಪ್ಪಿಕೊಳ್ಳುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಈ ವಾರದ ಎರಡು ದಿನಗಳಲ್ಲಿ,ಮತ್ತೊಂದು ಮೀಡಿಯಾಸೆಟ್ ಪ್ರದರ್ಶನವು ಜಿಯಾಂಬ್ರುನೋ ಅವರ ಕಾರ್ಯಕ್ರಮದಿಂದ ಆಯ್ದ ಭಾಗಗಳನ್ನು ಪ್ರಸಾರ ಮಾಡಿತು, ಅದರಲ್ಲಿ ಅವರು ಅಸಭ್ಯ ಭಾಷೆಯನ್ನು ಬಳಸಿದರು. ಅವರು ಮಹಿಳಾ ಸಹೋದ್ಯೋಗಿಗೆ' ನಾನು ನಿಮ್ಮನ್ನು ಮೊದಲೇ ಏಕೆ ಭೇಟಿಯಾಗಲಿಲ್ಲ?' ಎಂದು ಕೇಳಿದ್ದರು.ಗಿಯಾಂಬ್ರುನೋ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆಗಳು ವ್ಯಾಪಕ ಟೀಕೆಗೆ ಒಳಗಾಗಿದ್ದವು. ಈಗ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ತನ್ನ ಸಂಗಾತಿಯ ಕಾಮೆಂಟ್‌ಗಳ ಆಧಾರದ ಮೇಲೆ ತನನ್ನು ನಿರ್ಣಯಿಸಬಾರದು ಮತ್ತು ಭವಿಷ್ಯದಲ್ಲಿ ಅವನ ನಡವಳಿಕೆಯ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_801.txt b/zeenewskannada/data1_url7_500_to_1680_801.txt new file mode 100644 index 0000000000000000000000000000000000000000..a58434db8205545070891c6041cbbc08076fc370 --- /dev/null +++ b/zeenewskannada/data1_url7_500_to_1680_801.txt @@ -0,0 +1 @@ +ಇಸ್ರೇಲ್ ನಾಯಕತ್ವವನ್ನು ತಿರುವುಹಾದಿಯಲ್ಲಿ ತಂದು ನಿಲ್ಲಿಸಿದ ಹಮಾಸ್‌ನ 'ಅಲ್ - ಅಕ್ಸಾ ಫ್ಲಡ್' ಕಾರ್ಯಾಚರಣೆ '- ' : ಇಸ್ರೇಲಿನ ಮಿಲಿಟರಿ ಮತ್ತು ರಾಜಕೀಯ ಅಧಿಕಾರಿಗಳು ಹಮಾಸ್ ಕೈಗೊಂಡ ಅಲ್ ಅಕ್ಸಾ ಫ್ಲಡ್ ಕಾರ್ಯಾಚರಣೆಗೆ ತತ್ತರಿಸಿ ಹೋಗಿತ್ತು. ಇದಕ್ಕೆ ಕ್ಷಿಪ್ರ ಪ್ರತಿಕ್ರಿಯೆ ನೀಡಲೂ ಇಸ್ರೇಲ್‌ಗೆ ಕಷ್ಟಕರವಾಗಿತ್ತು. ಇದಾದ ಬಳಿಕ, ಇಸ್ರೇಲಿ ಪಡೆಗಳಿಗೆ ಹಮಾಸ್ ಆಕ್ರಮಿತ ಬೀರಿ ಕಿಬ್ಬಟ್ಜ್ ಪ್ರದೇಶವನ್ನು ಪ್ರವೇಶಿಸಲು ದಾಳಿ ನಡೆದು ಕೆಲ ದಿನಗಳೇ ಕಳೆದು ಹೋಗಿದ್ದವು. - :ಆಧುನಿಕ ಇಸ್ರೇಲ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಸಿಮ್‌ಚಟ್ ಟೋರಾ ಹಬ್ಬದ ದಿನವಾದ ಅಕ್ಟೋಬರ್ 7, 2023ರಂದು ಜರುಗಿತು. ಯೋಮ್ ಕಿಪ್ಪುರ್ ಯುದ್ಧ ನಡೆದು ಸರಿಯಾಗಿ ಐವತ್ತು ವರ್ಷ ಒಂದು ದಿನ ಕಳೆದ ಬಳಿಕ, ಅಕ್ಟೋಬರ್ 7ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ವಾಯು, ಭೂ ಮತ್ತು ಸಮುದ್ರದ ಮೂಲಕ ದಾಳಿ ನಡೆಸಿದರು. ಅರ್ಧ ಶತಮಾನ ಹಿಂದಿನ ಯೋಮ್ ಕಿಪ್ಪುರ್ ಯುದ್ಧವೂ ಇಸ್ರೇಲಿಗರಲ್ಲಿ ಮಾನಸಿಕ ಸಂಕಟವನ್ನು ತಂದೊಡ್ಡಿತ್ತು. ಶಸ್ತ್ರಸಜ್ಜಿತ ಪ್ಯಾಲೆಸ್ತೀನಿ ಉಗ್ರರ ಗುಂಪುಗಳು ಇಸ್ರೇಲ್ - ಗಾಜಾ ಪಟ್ಟಿಯ ಗಡಿಯನ್ನು ಉಲ್ಲಂಘಿಸಿ, ಇಸ್ರೇಲ್ ಒಳಗೆ ಪ್ರವೇಶಿಸಿ, ಗಡಿಯಂಚಿನ ಪಟ್ಟಣಗಳಲ್ಲಿ ದಾಳಿ ಮಾಡಿ, ಹಲವು ಮಿಲಿಟರಿ ನೆಲೆಗಳ ಮೇಲೆ ಆಕ್ರಮಣ ನಡೆಸಿದರು. ಇಸ್ರೇಲ್ ಮೇಲೆ ಬೆಳಗಿನ 6 ಗಂಟೆಗೆ ರಾಕೆಟ್ ದಾಳಿ ಆರಂಭವಾಯಿತು. ಇತ್ತೀಚಿನ ವರದಿಗಳ ಪ್ರಕಾರ, ಉಗ್ರರು 1,400ಕ್ಕೂ ಹೆಚ್ಚು ಇಸ್ರೇಲಿಗರನ್ನು ಹತ್ಯೆಗೈದಿದ್ದು, ನಾಗರಿಕರು ಮತ್ತು ಸೈನಿಕರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಎಳೆದೊಯ್ದಿದ್ದಾರೆ. ಇದನ್ನೂ ಓದಿ: ಆಪರೇಶನ್ ಅಲ್ ಅಕ್ಸಾ ಫ್ಲಡ್ : ಇಸ್ರೇಲಿನ ಮಿಲಿಟರಿ ಮತ್ತು ರಾಜಕೀಯ ಅಧಿಕಾರಿಗಳು ಹಮಾಸ್ ಕೈಗೊಂಡ ಅಲ್ ಅಕ್ಸಾ ಫ್ಲಡ್ ಕಾರ್ಯಾಚರಣೆಗೆ ತತ್ತರಿಸಿ ಹೋಗಿತ್ತು. ಇದಕ್ಕೆ ಕ್ಷಿಪ್ರ ಪ್ರತಿಕ್ರಿಯೆ ನೀಡಲೂ ಇಸ್ರೇಲ್‌ಗೆ ಕಷ್ಟಕರವಾಗಿತ್ತು. ಇದಾದ ಬಳಿಕ, ಇಸ್ರೇಲಿ ಪಡೆಗಳಿಗೆ ಹಮಾಸ್ ಆಕ್ರಮಿತ ಬೀರಿ ಕಿಬ್ಬಟ್ಜ್ ಪ್ರದೇಶವನ್ನು ಪ್ರವೇಶಿಸಲು ದಾಳಿ ನಡೆದು ಕೆಲ ದಿನಗಳೇ ಕಳೆದು ಹೋಗಿದ್ದವು. ಇಸ್ರೇಲಿನ ಅಸಂಖ್ಯಾತ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳಿಗೆ ನೆಲೆಯಾಗಿದ್ದ ವೆಸ್ಟ್ ಬ್ಯಾಂಕ್ ಪ್ರದೇಶವೂ ಸಹ ಕಳವಳ ತಂದೊಡ್ಡಿತ್ತು. ಇಸ್ರೇಲ್ ರಾಜಕೀಯ ನಾಯಕತ್ವವೂ ಸಹ ಆಂತರಿಕ ಹಾಗೂ ವಿದೇಶೀ ನೀತಿಗಳ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದು, ಇಸ್ರೇಲ್ ಅವುಗಳನ್ನು ಹೆಚ್ಚು ಮುಖ್ಯ ಎಂದು ಭಾವಿಸಿದೆ. ಹಮಾಸ್ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಸಹ 'ಐರನ್ ಸ್ವಾರ್ಡ್ಸ್' ಎಂಬ ಹೆಸರಿನ ಕಾರ್ಯಾಚರಣೆಯನ್ನು ಆರಂಭಿಸಿತು. ಹಲವು ವಿಚಾರಗಳಲ್ಲಿ ಈ ಬಾರಿಯ ಇಸ್ರೇಲಿ ಪ್ರತಿಕ್ರಿಯೆ ಹಿಂದಿನ ಪ್ರತಿಕ್ರಿಯೆಗಳಿಂದ ಅತ್ಯಂತ ತೀಕ್ಷ್ಣವಾಗಿತ್ತು. ಅದಕ್ಕೆ ಇಸ್ರೇಲ್ ಅನುಭವಿಸಿದ ಅಪಾರ ಸಂಖ್ಯೆಯ ಸಾವುನೋವುಗಳೂ ಕಾರಣವಾಗಿತ್ತು. ಗಾಜಾ ಮೇಲೆ ಇಸ್ರೇಲ್ ವಾಯುಪಡೆ ಕೈಗೊಂಡ ವೈಮಾನಿಕ ದಾಳಿಗಳ ಜೊತೆಗೆ, ಇಸ್ರೇಲ್ ಸಂಪೂರ್ಣ ಗಾಜಾ ಪಟ್ಟಿಗೆ ಎಲ್ಲ ಇಂಧನ, ನೀರು, ವಿದ್ಯುತ್ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದು ಈಗಾಗಲೇ ಗಾಜಾದಲ್ಲಿದ್ದ ಸಂಕಷ್ಟಗಳನ್ನು ಇನ್ನಷ್ಟು ತೀವ್ರಗೊಳಿಸಿತು. 2,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದು, ಲಕ್ಷಾಂತರ ಜನರು ಅವರ ಮನೆಗಳನ್ನು ಬಿಟ್ಟು ತೆರಳುವಂತಾಯಿತು. ಇಸ್ರೇಲ್ ನಾಯಕತ್ವ ಈಗಾಗಲೇ ನಿರ್ಣಾಯಕ ಭೂ ಕಾರ್ಯಾಚರಣೆ ನಡೆಸುವ ಕುರಿತು ಮಾತುಕತೆ ನಡೆಸುತ್ತಿದೆ. ಇದಕ್ಕಾಗಿ ಸೂಕ್ತ ಸಿದ್ಧತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಕಾರ್ಯಾಚರಣೆ ಎರಡೂ ಬದಿಗಳಲ್ಲೂ ಸಾವು ನೋವುಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಆದರೆ, ಕೆಲವು ಅಂದಾಜಿನ ಪ್ರಕಾರ, ಗುಪ್ತಚರ ಸಂಸ್ಥೆಗಳಿಗೆ ಹಮಾಸ್ ದಾಳಿಯ ಅಪಾಯದ ಮುನ್ಸೂಚನೆಯನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಹಲವು ರಾಷ್ಟ್ರಗಳು ಮಧ್ಯಪೂರ್ವ ಪ್ರದೇಶದಲ್ಲಿ ಇಸ್ರೇಲ್ ಅತ್ಯಂತ ಪ್ರಬಲ ಮಿಲಿಟರಿ ಶಕ್ತಿ ಎಂದು ಭಾವಿಸಿದ್ದವು. ಆದರೆ, ಈಗ ಇಸ್ರೇಲ್ ಎದುರಿಸಿರುವ ದಾಳಿಯ ಬಳಿಕ, ಇಸ್ರೇಲ್ ನಾಯಕತ್ವಕ್ಕೆ ತಾನು ಇನ್ನೂ ಅಷ್ಟೇ ಶಕ್ತಿಶಾಲಿಯಾಗಿದ್ದೇನೆ ಮತ್ತು ಎಂತಹ ದಾಳಿಗೂ ಸೂಕ್ತ ಪ್ರತ್ಯುತ್ತರ ನೀಡಲು ಸಮರ್ಥನಾಗಿದ್ದೇನೆ ಎಂದು ಸಾಬೀತುಪಡಿಸುವ ಅವಶ್ಯಕತೆಯಿದೆ. ಆಂತರಿಕ ರಾಜಕೀಯ ಪರಿಣಾಮಗಳು, ಸಮಸ್ಯೆಗಳು ಉಂಟಾಗದಂತೆ ತಡೆಯುವ ಸಲುವಾಗಿ, ಇಸ್ರೇಲ್ ನಾಯಕತ್ವ ಈ ದಾಳಿಯ ಬಳಿಕವೂ ಇಸ್ರೇಲಿ ಸರ್ಕಾರ ನಾಗರಿಕರ ರಕ್ಷಣೆಯನ್ನು ಕಾಪಾಡಲು ತಾನು ಸಮರ್ಥನಾಗಿದ್ದೇನೆ ಎಂಬ ಭದ್ರತೆಯ ಭಾವ ಮೂಡಿಸುವ ಅವಶ್ಯಕತೆಯಿದೆ. ಇಲ್ಲಿಯತನಕ ತಾವು ಸುರಕ್ಷಿತವಾಗಿದ್ದೇವೆ ಎಂಬ ಇಸ್ರೇಲಿ ನಾಗರಿಕರ ಭಾವನೆಗಳನ್ನು ಈ ದಾಳಿ ಛಿದ್ರಗೊಳಿಸಿದೆ. ನೆತನ್ಯಾಹು ಪ್ರಭಾವಕ್ಕೆ ಹೊಡೆತ : ಪ್ರಸ್ತುತ ಎಂತಹ ಫಲಿತಾಂಶವೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಭವಿಷ್ಯವನ್ನು ಉಳಿಸುವುದು ಬಹುತೇಕ ಅಸಾಧ್ಯವಾಗಿದ್ದು, ಅವರಿಗೆ 'ಆಪರೇಶನ್ ಐರನ್ ಸ್ವಾರ್ಡ್ಸ್' ಯಶಸ್ಸು ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭಾರೀ ದಾಳಿ ನೆತನ್ಯಾಹು ಅವರ ವ್ಯಕ್ತಿ ಚಿತ್ರಣಕ್ಕೆ ಭಾರೀ ಹೊಡೆತ ನೀಡಿದೆ. ಇಸ್ರೇಲಿನ ಹಿಂದಿನ ಯಾವುದೇ ಪ್ರಧಾನಿ ನಡೆಸದಷ್ಟು ಸುದೀರ್ಘವಾದ, 16 ವರ್ಷಗಳ ಕಾಲ ಆಡಳಿತ ನಡೆಸಿದ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲಿನ ರಕ್ಷಣೆ ನಡೆಸುವಲ್ಲಿ ಅತ್ಯಂತ ಸಮರ್ಥ ನಾಯಕ ಎಂಬ ಭಾವನೆ ಮೂಡಿಸಿದ್ದರು. ಆದರೆ ಟೋರಾ ಹಬ್ಬದ ದಿನ ನಡೆದ ದುರ್ಘಟನೆ ಆ ಭಾವನೆಗಳನ್ನು ಹಾಳುಗೆಡವಿದೆ. ಇದು ಆಡಳಿತ ನಡೆಸುತ್ತಿರುವ, ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಉಗ್ರ ಬಲಪಂಥೀಯ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಯಾಕೆಂದರೆ, ಈ ಸರ್ಕಾರದ ಅವಧಿಯಲ್ಲೇ ಅತ್ಯಂತ ಗಂಭೀರವಾದ ಹಾನಿ ಇಸ್ರೇಲಿಗೆ ಸಂಭವಿಸಿದೆ. ಅದರೊಡನೆ, ಸರ್ಕಾರ ಕೈಗೊಂಡ ನ್ಯಾಯಾಂಗ ಸುಧಾರಣೆಗಳು ಸಮಾಜದಲ್ಲಿ ಇನ್ನಷ್ಟು ಬಿರುಕು ಮೂಡಿಸಿದ್ದು, ಇಸ್ರೇಲಿನ ಆಂತರಿಕ ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸಿದೆ. ಹಲವು ಟೀಕಾಕಾರರು ಅಕ್ಟೋಬರ್ 7ರ ದಾಳಿಯನ್ನು 1973ರ ಯೋಮ್ ಕಿಪ್ಪುರ್ ಯುದ್ಧಕ್ಕೆ ಹೋಲಿಸಿದ್ದಾರೆ. ಆ ಯುದ್ಧದ ವೇಳೆ ಈಜಿಪ್ಟ್ ಮತ್ತು ಸಿರಿಯಾಗಳು ನಡೆಸಿದ ಜಂಟಿ ಮಿಂಚಿನ ದಾಳಿಗೆ ಇಸ್ರೇಲ್ ನಲುಗಿ ಹೋಗಿತ್ತು. ಈ ಬಾರಿಯೂ ಟೋರಾ ಹಬ್ಬದ ದಿನ ನಡೆದ ಹಮಾಸ್ ಅನಿರೀಕ್ಷಿತ ದಾಳಿಗೆ ಭದ್ರತೆ ಮತ್ತು ಗುಪ್ತಚರ ವೈಫಲ್ಯ ಕಾರಣವಾಗಿದ್ದು, ಈ ವೈಫಲ್ಯಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಜವಾಬ್ದಾರಿ ಎಂದು ಟೀಕಾಕಾರರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಮ್‌ಚಾಟ್ ಟೋರಾ ಹಬ್ಬ : ಸಿಮ್‌ಚಾಟ್ ಟೋರಾ ಎನ್ನುವುದು ಯಹೂದಿ ರಜಾದಿನವಾಗಿದ್ದು, ಟೋರಾ ಓದುವ ವಾರ್ಷಿಕ ಆವೃತ್ತಿ ಪೂರ್ಣಗೊಂಡು, ಹೊಸ ಆವರ್ತನದ ಆರಂಭವನ್ನು ಸೂಚಿಸುವ ದಿನವಾಗಿದೆ. ಟೋರಾ ಎನ್ನುವುದು ಹೀಬ್ರೂ ಬೈಬಲ್‌ನ ಮೊದಲ ಐದು ಪುಸ್ತಕಗಳಾಗಿವೆ. ಇದನ್ನು ಏಳು ದಿನಗಳ ಸುಕ್ಕೊತ್ ಉತ್ಸವದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಸಿಮ್‌ಚಾಟ್ ಟೋರಾದಂದು ಯಹೂದಿಗಳು ಸಿನಗಾಗ್‌ಗಳಲ್ಲಿ ಟೋರಾ ಪ್ರತಿಗಳೊಡನೆ ಸಂಭ್ರಮಿಸುತ್ತಾರೆ. 'ಹಕಾಫೋಟ್' ಎಂದು ಕರೆಯುವ ಏಳು ಸರ್ಕ್ಯೂಟ್‌ಗಳಲ್ಲಿ ಹಾಡಿ, ನರ್ತಿಸುತ್ತಾರೆ. ಟೋರಾ ಯಾವತ್ತೂ ಕೊನೆಯಾಗುವುದಿಲ್ಲ ಮತ್ತು ಯಾವತ್ತೂ ಹೊಸದಾಗಿರುತ್ತದೆ ಎಂದು ಪ್ರತಿನಿಧಿಸಲು ಯಹೂದಿಗಳು ಡ್ಯುಟೆರಾನಮಿಯ ಕೊನೆಯ ಭಾಗ ಮತ್ತು ಜೆನೆಸಿಸ್‌ನ ಮೊದಲ ಭಾಗವನ್ನು ಓದುತ್ತಾರೆ. ಸಿಮ್‌ಚಾಟ್ ಟೋರಾ ಒಂದು ಸಂತೋಷದ ಹಬ್ಬವಾಗಿದ್ದು, ಯಹೂದಿಗಳ ಪವಿತ್ರ ಗ್ರಂಥ ಪಠಣದ ಪುನರಾರಂಭವಾಗಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಇಸ್ರೇಲಿ ಆಂತರಿಕ ರಾಜಕೀಯ ಬಿಕ್ಕಟ್ಟಿನ ಹೊರತಾಗಿಯೂ, ಮಿಲಿಟರಿ ಕಾರ್ಯಾಚರಣೆ ಇಸ್ರೇಲಿ ಸಮಾಜ ಮತ್ತು ರಾಜಕೀಯ ಮುಖಂಡರನ್ನು ಒಗ್ಗೂಡಿಸಲಿದೆ. ಇಸ್ರೇಲಿನ ಮಾಜಿ ರಕ್ಷಣಾ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರಾದ ಬೆನ್ನಿ ಗ್ಯಾಂಟ್ಜ್ ಅವರನ್ನು ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸರ್ಕಾರದ ಹಾಗೂ ಯುಧ್ಧ ಸಂಬಂಧಿ ಸಚಿವ ಸಂಪುಟದ ಭಾಗವಾಗಿಸಲಾಗಿದೆ. ದೊಡ್ಡದಾದ ಭವಿಷ್ಯದ ಪರಿಣಾಮಗಳು : ಇಸ್ರೇಲ್ ಮುಂದಿರುವ ಆಯ್ಕೆಗಳಲ್ಲಿ ಮೊದಲನೆಯದು ಭೂ ಕಾರ್ಯಾಚರಣೆ ನಡೆಸುವುದು. ಆದರೆ, ಇದು ಈಗಾಗಲೇ ಇರುವ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತವಾದ ಮಾರ್ಗ ಎನ್ನಲು ಸಾಧ್ಯವಿಲ್ಲ. ಇದು ಹೊಸ ಸಮಸ್ಯೆಗಳಿಗೂ ಹಾದಿ ಮಾಡಿಕೊಡಬಹುದು. ಅಕ್ಟೋಬರ್ 7ರ ದಾಳಿಯ ಪರಿಣಾಮವಾಗಿ, ಇಸ್ರೇಲ್ ಗಾಜಾದ ಗುಂಪುಗಳು ಮತ್ತು ಒಟ್ಟಾರೆಯಾಗಿ ಗಾಜಾ ಪಟ್ಟಿಯೊಡನೆ ವರ್ತಿಸುವ ರೀತಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಆ ಮೂಲಕ, ಪ್ರಸ್ತುತ ಕದನ ಮುಂದಿನ ವರ್ಷಗಳಲ್ಲಿ ಇಸ್ರೇಲ್ - ಪ್ಯಾಲೆಸ್ತೀನ್ ನಡುವೆ ನಡೆಯಬಹುದಾದ ಚಕಮಕಿಗಳ ಮೇಲೆ ಅನಿರೀಕ್ಷಿತವಾಗಿ ದೊಡ್ಡ ಪರಿಣಾಮಗಳನ್ನು ಬೀರಬಹುದು. ಇದನ್ನೂ ಓದಿ: ಗಾಜಾದಲ್ಲಿ ನಡೆಯುತ್ತಿರುವ ಕದನ ಈ ದೀರ್ಘ ಬಿಕ್ಕಟ್ಟನ್ನು ಮುಗಿಸುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ, ಈ ಬಾರಿ ಹಮಾಸ್ ನಡೆಸಿದ ದಾಳಿ ಇಸ್ರೇಲ್ ಸರ್ಕಾರಕ್ಕೆ ಅತಿದೊಡ್ಡ ತಲೆನೋವು ತಂದಿದ್ದು, ಯಹೂದಿ ಸಮುದಾಯಕ್ಕೆ ಹಿಂದಿನ ಹತ್ಯಾಕಾಂಡದ ನೆನಪು ಮೂಡಿಸಿ, ದೇಶದ ಭದ್ರತೆಯ ಕುರಿತು ಅನುಮಾನ ಮೂಡುವಂತೆ ಮಾಡಿದೆ. ಈ ಮೊದಲು ಇಸ್ರೇಲ್ ಗಾಜಾದಲ್ಲಿ ಹಮಾಸ್ ಕುರಿತು ಮಿಲಿಟರಿ ನಿಯಂತ್ರಣ ಹಾಗೂ ನಾಗರಿಕ ಆಡಳಿತಕ್ಕೆ ಅವಕಾಶ ಕೊಟ್ಟಿತ್ತು. ಆದರೆ, ಈಗ ನಡೆದಿರುವ ಅನಿರೀಕ್ಷಿತ ದಾಳಿ ಸಾವಿರಾರು ಜೀವ ಹರಣ ಮಾಡಿರುವ ಪರಿಣಾಮವಾಗಿ ಇಸ್ರೇಲ್ ಈ ಕುರಿತು ಮರು ಪರಿಶೀಲನೆ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಈ ದಾಳಿ ಇಸ್ರೇಲ್ ಅಸಹಾಯಕ ಎಂಬಂತೆ ಬಿಂಬಿಸಿದ್ದು, ಇದರ ಪರಿಣಾಮವಾಗಿ ಇಸ್ರೇಲ್ ಇನ್ನಷ್ಟು ಉಗ್ರವಾಗಿ ಪ್ರತಿಕ್ರಿಯೆ ನೀಡುವಂತಾಯಿತು. ಅದರೊಡನೆ, ಇನ್ನಷ್ಟು ಅಪಾಯಕಾರಿಯೂ ಆದ ಭೂ ಕಾರ್ಯಾಚರಣೆ ನಡೆಸುವ ಕುರಿತು ಆಲೋಚಿಸುವಂತಾಯಿತು. ಎಂತಹ ಫಲಿತಾಂಶ ಬಂದರೂ, ಈ ಕದನ ಮುಗಿದ ಬಳಿಕ, ಇಸ್ರೇಲ್ ನಾಯಕತ್ವ ಖಂಡಿತವಾಗಿಯೂ ಹಮಾಸ್ ಕಾರ್ಯಾಚರಣೆ ಮೂಡಿಸಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಈ ಬೃಹತ್ ದಾಳಿ ಇಸ್ರೇಲಿನ ರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಐತಿಹಾಸಿಕವಾಗಿ, ಬಾಹ್ಯ ಸವಾಲುಗಳು ಎದುರಾದಾಗ ಇಸ್ರೇಲಿ ಸಮಾಜ ಒಂದಾಗಿ ನಿಂತು ಅದನ್ನು ಎದುರಿಸಿದೆ. ಆದ್ದರಿಂದ, ಇಂತಹ ಗಂಭೀರ ಸಂದರ್ಭದಲ್ಲಿಯೂ ಇಸ್ರೇಲ್ ಈ ಪರಿಸ್ಥಿತಿಯನ್ನು ಜೊತೆಯಾಗಿ ಎದುರಿಸುವ ಸಾಧ್ಯತೆಗಳೇ ಹೆಚ್ಚಿವೆ. ಲೇಖಕರುಗಿರೀಶ್ ಲಿಂಗಣ್ಣ(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_802.txt b/zeenewskannada/data1_url7_500_to_1680_802.txt new file mode 100644 index 0000000000000000000000000000000000000000..f60fd8859bfc3ead462a57a16e5ffe598a1650e2 --- /dev/null +++ b/zeenewskannada/data1_url7_500_to_1680_802.txt @@ -0,0 +1 @@ +ಇಸ್ರೇಲ್-ಹಮಾಸ್ ದಾಳಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಮಹತ್ವದ ನಿರ್ಧಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಘೋರ ಭಯೋತ್ಪಾದಕ ದಾಳಿ ಮತ್ತು ನಾಗರಿಕರ ಮೇಲಿನ ಹಿಂಸಾಚಾರವನ್ನು ಖಂಡಿಸುವ ನಿರ್ಣಯದ ಮೇಲೆ ಬುಧವಾರ ಮತ ಚಲಾಯಿಸಲು ನಿರ್ಧರಿಸಿದೆ ಮತ್ತು ಗಾಜಾದಲ್ಲಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಸಹಾಯವನ್ನು ಒದಗಿಸುವಂತೆ ಕರೆ ನೀಡಿದೆ. ನ್ಯೂಯಾರ್ಕ್ :ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಘೋರ ಭಯೋತ್ಪಾದಕ ದಾಳಿ ಮತ್ತು ನಾಗರಿಕರ ಮೇಲಿನ ಹಿಂಸಾಚಾರವನ್ನು ಖಂಡಿಸುವ ನಿರ್ಣಯದ ಮೇಲೆ ಬುಧವಾರ ಮತ ಚಲಾಯಿಸಲು ನಿರ್ಧರಿಸಿದೆ ಮತ್ತು ಗಾಜಾದಲ್ಲಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಸಹಾಯವನ್ನು ಒದಗಿಸುವಂತೆ ಕರೆ ನೀಡಿದೆ. ಬ್ರೆಜಿಲ್ ಪ್ರಸ್ತುತಪಡಿಸಿದ ಕರಡು ನಿರ್ಣಯದ ಭಾಗಗಳ ಕುರಿತು ಮಾತುಕತೆಗಳು ಮಂಗಳವಾರ ಮುಂದುವರೆದವು ಮತ್ತು ಮತ ಚಲಾಯಿಸಬೇಕಾದ ಕರಡು ನಿರ್ಣಯದ ಅಂತಿಮ ಆವೃತ್ತಿಯನ್ನು ಮಂಗಳವಾರ ತಡರಾತ್ರಿಯಾದರೂ ಬಿಡುಗಡೆ ಮಾಡಲಾಗಿಲ್ಲ.ಏತನ್ಮಧ್ಯೆ, ನಾಗರಿಕರ ವಿರುದ್ಧ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಖಂಡಿಸಿ ಮತ್ತು 'ಮಾನವೀಯ'ಕ್ಕೆ ಕರೆ ನೀಡಿದ ರಷ್ಯಾ ಸಿದ್ಧಪಡಿಸಿದ ಕರಡು ನಿರ್ಣಯವನ್ನು ಕೌನ್ಸಿಲ್ ಸೋಮವಾರ ಸಂಜೆ ತಿರಸ್ಕರಿಸಿತು. ಇದನ್ನೂ ಓದಿ: ಇತರ ತಿದ್ದುಪಡಿಯು ನಾಗರಿಕರ ಮೇಲಿನ ನಿರಂತರ ದಾಳಿಗಳನ್ನು ಖಂಡಿಸುತ್ತದೆ ಮತ್ತು ಜನರು ಬದುಕುಳಿಯುವ ಸಾಧನಗಳನ್ನು ಕಸಿದುಕೊಳ್ಳುವ ಆಸ್ಪತ್ರೆಗಳು ಮತ್ತು ಶಾಲೆಗಳಂತಹ 'ನಾಗರಿಕ ಸಂಸ್ಥೆಗಳ' ಮೇಲಿನ ದಾಳಿಗಳನ್ನು ಖಂಡಿಸುತ್ತದೆ. ಬ್ರೆಜಿಲ್ ಈ ತಿಂಗಳು ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಹೊಂದಿದೆ ಮತ್ತು ಗಾಜಾ ನಗರದ ಆಸ್ಪತ್ರೆಯಲ್ಲಿ ಮಾರಣಾಂತಿಕ ಸ್ಫೋಟ ಮತ್ತು ನಂತರದ ಬೆಂಕಿಯ ಬಗ್ಗೆ ಚರ್ಚಿಸಲು ತುರ್ತು ಸಭೆಯ ನಂತರ ಮತದಾನ ನಡೆಯಲಿದೆ ಎಂದು ಅದರ ಯುಎನ್ ಮಿಷನ್ ಹೇಳಿದೆ.ಈ ಆಸ್ಪತ್ರೆಯು ಈಗಾಗಲೇ ಗಾಯಗೊಂಡ ರೋಗಿಗಳಿಂದ ತುಂಬಿತ್ತು ಮತ್ತು ಪ್ಯಾಲೆಸ್ಟೀನಿಯಾದವರು ಸಹ ಇಲ್ಲಿ ಆಶ್ರಯ ಪಡೆದಿದ್ದರು.ಸ್ಫೋಟದಲ್ಲಿ ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ನಡುವೆ, ಯುಎಸ್ ಅಧ್ಯಕ್ಷ ಜೋ ಬಿಡನ್ ಇಸ್ರೇಲ್ ತಲುಪಿದ್ದಾರೆ.ಬಿಡೆನ್ ಅವರ ಭೇಟಿಯ ಸಂದರ್ಭದಲ್ಲಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಪರಿಹಾರವನ್ನು ಚರ್ಚಿಸಲಾಗುವುದು. ಈ ಹಿಂದೆ, ಗಾಜಾದ ಆಸ್ಪತ್ರೆಯ ಮೇಲಿನ ದಾಳಿಯ ನಂತರ 500 ಜನರ ಸಾವನ್ನು ಬಿಡೆನ್ ಖಂಡಿಸಿದ್ದರು. ಟೆಲ್ ಅವೀವ್‌ಗೆ ಬಿಡೆನ್ ಆಗಮಿಸಿದ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಿಡೆನ್ ಅವರನ್ನು ಸ್ವಾಗತಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_803.txt b/zeenewskannada/data1_url7_500_to_1680_803.txt new file mode 100644 index 0000000000000000000000000000000000000000..bd8fc5342bc13fd5a725ece9c2679ceaef678934 --- /dev/null +++ b/zeenewskannada/data1_url7_500_to_1680_803.txt @@ -0,0 +1 @@ +ಮಧ್ಯ ಪೂರ್ವದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲಿದೆಯೇ ಹೆಜ್ಬೊಲ್ಲಾದ ಮಿಲಿಟರಿ ಸಾಮರ್ಥ್ಯ? ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಹಾಗೂ ಹೆಜ್ಬೊಲ್ಲಾ ಸಂಘಟನೆಯ ಮಧ್ಯೆ ಗಡಿಯಾದ್ಯಂತ ಭಾನುವಾರ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ಸುತ್ತಿನ ಕಾಳಗದಲ್ಲಿ ಮೊದಲ ಇಸ್ರೇಲಿ ನಾಗರಿಕನ ಸಾವೂ ಸಂಭವಿಸಿದ್ದು, ನಲ್ವತ್ತರ ಆಸುಪಾಸಿನ ವ್ಯಕ್ತಿಯೋರ್ವ ಶ್ತುಲ ಎಂಬ ಗ್ರಾಮದ ಗಡಿಯ ಬಳಿ ಹೆಜ್ಬೊಲ್ಲಾ ಉಡಾಯಿಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿಯಿಂದ ಸಾವಿಗೀಡಾಗಿದ್ದಾ‌ನೆ ಎನ್ನಲಾಗಿದೆ. ಲೆಬನಾನಿನ ಹೆಜ್ಬೊಲ್ಲಾ ಸಂಘಟನೆ ತಾನು ಇಸ್ರೇಲ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಸಲು ಸನ್ನದ್ಧವಾಗಿರುವುದಾಗಿ ಎಚ್ಚರಿಕೆ ರವಾನಿಸಿದೆ. ಈಗಾಗಲೇ ಇಸ್ರೇಲ್ ಸೇನೆ ಮತ್ತು ಹೆಜ್ಬೊಲ್ಲಾ ನಡುವೆ ಗಡಿಯಲ್ಲಿ ಚಕಮಕಿಗಳು ನಡೆದ ಬಳಿಕ ಈ ಬೆಳವಣಿಗೆ ನಡೆದಿದೆ. ಎರಡೂ ಪಡೆಗಳು ಪರಸ್ಪರರ ಮೇಲೆ ಶೆಲ್ ಮತ್ತು ರಾಕೆಟ್ ದಾಳಿಗಳನ್ನು ನಡೆಸಿವೆ. ಅಕ್ಟೋಬರ್ 7ರಂದು, ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, ಬಹುತೇಕ 1,400 ಸಾವು ನೋವುಗಳು ಸಂಭವಿಸಿದ ಬಳಿಕ ಈ ಚಕಮಕಿ ತಲೆದೋರಿದೆ. ಹೆಜ್ಬೊಲ್ಲಾ ಉಗ್ರರೊಡನೆ ಹೆಚ್ಚುತ್ತಿರುವ ಚಕಮಕಿಯ ಕಾರಣದಿಂದ, ಇಸ್ರೇಲಿ ಸೇನೆ ಲೆಬನಾನ್ ಬಳಿಯ ತನ್ನ ಉತ್ತರ ಗಡಿಯಿಂದ 28 ಪ್ರದೇಶಗಳನ್ನು ಖಾಲಿಯಾಗಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲಿ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಈಗಾಗಲೇ ಲೆಬನಾನ್ ಗಡಿಯಾದ್ಯಂತ ಹತ್ತಾರು ಸಾವಿರ ಯೋಧರನ್ನು ನಿಯೋಜನೆಗೊಳಿಸಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಹಾಗೂ ಹೆಜ್ಬೊಲ್ಲಾ ಸಂಘಟನೆಯ ಮಧ್ಯೆ ಗಡಿಯಾದ್ಯಂತ ಭಾನುವಾರ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ಸುತ್ತಿನ ಕಾಳಗದಲ್ಲಿ ಮೊದಲ ಇಸ್ರೇಲಿ ನಾಗರಿಕನ ಸಾವೂ ಸಂಭವಿಸಿದ್ದು, ನಲ್ವತ್ತರ ಆಸುಪಾಸಿನ ವ್ಯಕ್ತಿಯೋರ್ವ ಶ್ತುಲ ಎಂಬ ಗ್ರಾಮದ ಗಡಿಯ ಬಳಿ ಹೆಜ್ಬೊಲ್ಲಾ ಉಡಾಯಿಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿಯಿಂದ ಸಾವಿಗೀಡಾಗಿದ್ದಾ‌ನೆ ಎನ್ನಲಾಗಿದೆ. ಒಂದು ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಇಸ್ರೇಲಿ ಯೋಧನೋರ್ವ ಸಾವಿಗೀಡಾಗಿದ್ದಾನೆ. ಕಳೆದ ಸೋಮವಾರ, ಲೆಬನಾನ್‌ನಿಂದ ಗಡಿ ಉಲ್ಲಂಘಿಸಿಮತ್ತು ಇಸ್ರೇಲ್ ಸೈನಿಕರ ನಡುವೆ ನಡೆದ ಕದನದಲ್ಲಿ ಮೂವರು ಇಸ್ರೇಲಿ ಯೋಧರು ಮೃತಪಟ್ಟಿದ್ದರು. ಅದೇ ದಿನದಂದು, ಮೋರ್ಟರ್ ದಾಳಿಗೆ ಪ್ರತಿಯಾಗಿ ಐಡಿಎಫ್ ಲೆಬನಾನ್ ಮೇಲೆ ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ ಮೂವರು ಹೆಜ್ಬೊಲ್ಲಾ ಉಗ್ರರು ಸಾವಿಗೀಡಾಗಿದ್ದಾರೆ. ಇಂತಹ ಹಿಂಸಾಚಾರಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಹಲವು ವೀಕ್ಷಕರು ತಮ್ಮ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದು, ಹೆಜ್ಬೊಲ್ಲಾ ಸಹ ಇಸ್ರೇಲ್ ವಿರುದ್ಧ ಯುದ್ಧ ಆರಂಭಿಸುವ ಸಾಧ್ಯತೆಗಳಿವೆ. ಇದಕ್ಕೆ ಹೆಜ್ಬೊಲ್ಲಾ ನಾಯಕರು ಮತ್ತು ಹಲವು ಇರಾನಿನ ನಾಯಕರೂ ಬೆಂಬಲ ನೀಡುತ್ತಿದ್ದಾರೆ. ಇಂತಹ ಒಂದು ಸಂಭಾವ್ಯತೆ ಹಮಾಸ್ ಮತ್ತು ಗಾಜಾದ ನಾಗರಿಕರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲಿದೆ. ಆದರೆ, ಹಾಗೇನಾದರೂ ಆದರೆ, ಲೆಬನಾನ್ ಮೇಲೆ ಅದರ ಪರಿಣಾಮ ಅತ್ಯಂತ ಗಂಭೀರವಾಗಲಿದ್ದು, ಇಸ್ರೇಲ್‌ಗೂ ಸಾಕಷ್ಟು ನಷ್ಟ ಉಂಟುಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇದನ್ನೂ ಓದಿ- 2006ರಲ್ಲಿ ಹೆಜ್ಬೊಲ್ಲಾ ಉಗ್ರರು ಗಡಿಯ ಬಳಿ ಇಬ್ಬರು ಇಸ್ರೇಲಿ ಯೋಧರನ್ನು ವಶಪಡಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಬೃಹತ್ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಕದನ 34 ದಿನಗಳಿಗೂ ಹೆಚ್ಚು ಕಾಲ ಮುಂದುವರೆದು, 1,100ಕ್ಕೂ ಹೆಚ್ಚು ಲೆಬನಾನ್ ನಾಗರಿಕರು ಮತ್ತು 165 ಇಸ್ರೇಲಿಗಳು ಸಾವಿಗೀಡಾಗಿದ್ದರು. ಈ ಯುದ್ಧದ ಫಲಿತಾಂಶ ಅಥವಾ ಪರಿಣಾಮವೇನು ಎನ್ನುವುದು ಅಸ್ಪಷ್ಟವಾಗಿದ್ದರೂ, ಯುದ್ಧದ ಘೋರ ಪರಿಣಾಮವನ್ನು ಲೆಬನಾನಿನ ನಾಗರಿಕರು ಅನುಭವಿಸುವಂತಾಯಿತು. ಈ ಯುದ್ಧದಲ್ಲಿ ಬಹುತೇಕ 30,000 ಮನೆಗಳು ನಾಶಗೊಂಡು, 109 ಸೇತುವೆಗಳು ಹಾಗೂ 78 ವೈದ್ಯಕೀಯ ಕೇಂದ್ರಗಳು ನಾಶಗೊಂಡಿದ್ದವು ಎಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ವರದಿ ಮಾಡಿದೆ. ಹೆಜ್ಬೊಲ್ಲಾ ಕುರಿತು ಮಾಹಿತಿ ಹೊಂದಿರುವ, ಅಟ್ಲಾಂಟಿಕ್ ಕೌನ್ಸಿಲ್ ಎಂಬ ವಾಷಿಂಗ್ಟನ್ ಡಿಸಿಯ ಥಿಂಕ್ ಟ್ಯಾಂಕ್ ಸಂಸ್ಥೆಯ ನಿಕೋಲಾಸ್ ಬ್ಲಾನ್‌ಫೋರ್ಡ್ ಅವರ ಪ್ರಕಾರ, ಹೆಜ್ಬೊಲ್ಲಾ ಬಳಿ ಇಸ್ರೇಲನ್ನು ಗುರಿಯಾಗಿಸಲು 3,000-5,000 ಯೋಧರು, ಸಣ್ಣ ವ್ಯಾಪ್ತಿಯ ಕ್ಷಿಪಣಿಗಳಿವೆ. ಕಳೆದ 17 ವರ್ಷಗಳ ಅವಧಿಯಲ್ಲಿ, ಹೆಜ್ಬೊಲ್ಲಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಮಹತ್ತರ ಕ್ರಮಗಳನ್ನು ಕೈಗೊಂಡಿದೆ. ಬ್ಲಾನ್‌ಫೋರ್ಡ್ ಅವರ ಪ್ರಕಾರ, 1948ರಲ್ಲಿ ಇಸ್ರೇಲ್ ಸ್ಥಾಪನೆಯಾದ ಬಳಿಕ ಅದು ಇಲ್ಲಿಯತನಕ ಎದುರಿಸಿರದಷ್ಟು ಅಪಾಯವನ್ನು ತಂದೊಡ್ಡಲು ಪ್ರಸ್ತುತ ಹೆಜ್ಬೊಲ್ಲಾ ಸಮರ್ಥವಾಗಿದೆ. ಬ್ಲಾಂಡ್‌ಫೋರ್ಡ್ ಅವರ ಲೆಕ್ಕಾಚಾರದ ಪ್ರಕಾರ, ಈಗ ಹೆಜ್ಬೊಲ್ಲಾದ ಪಡೆಗಳು ಸಾಕಷ್ಟು ವಿಸ್ತಾರಗೊಂಡಿದ್ದು, ಪೂರ್ಣಾವಧಿ ಮತ್ತು ಮೀಸಲು ಪಡೆಗಳನ್ನು ಸೇರಿಸಿ, ಹೆಜ್ಬೊಲ್ಲಾ ಬಳಿ 60,000 ಯೋಧರು ಇರಬಹುದು. ಅದರೊಡನೆ, ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ಒಳಗೆ ಬಹಳಷ್ಟು ಹಾನಿ ಮಾಡಬಲ್ಲ ದೀರ್ಘ ವ್ಯಾಪ್ತಿಯ ರಾಕೆಟ್‌ಗಳನ್ನೂ ಹೊಂದಿದೆ. ಹೆಜ್ಬೊಲ್ಲಾ ನಿರಂತರವಾಗಿ ತನ್ನ ಕ್ಷಿಪಣಿ ಸಂಗ್ರಹವನ್ನು ಹೆಚ್ಚಿಸುತ್ತಾ ಬಂದಿದ್ದು, 2006ರ ವೇಳೆ 14,000 ಕ್ಷಿಪಣಿಗಳನ್ನು ಹೊಂದಿದ್ದ ಹೆಜ್ಬೊಲ್ಲಾ, ಈಗ ಅಂದಾಜು 1,50,000 ಕ್ಷಿಪಣಿಗಳನ್ನು ಪಡೆದಿದೆ. ಇವುಗಳಲ್ಲಿ ಬಹುತೇಕ ಕ್ಷಿಪಣಿಗಳು ಸಣ್ಣ ವ್ಯಾಪ್ತಿಯ ಕ್ಷಿಪಣಿಗಳಾಗಿವೆ. ಆದರೆ ಅವುಗಳೊಡನೆ ಹೆಜ್ಬೊಲ್ಲಾ ಇರಾನ್ ನಿರ್ಮಿತ, 300 ಕಿಲೋಮೀಟರ್ (186 ಮೈಲಿ) ವ್ಯಾಪ್ತಿಯ ಪ್ರಿಸಿಷನ್ ಗೈಡೆಡ್ ಕ್ಷಿಪಣಿಗಳನ್ನೂ ಹೊಂದಿದೆ. ಗಮನಾರ್ಹ ಅಂಶವೆಂದರೆ, ಹೆಜ್ಬೊಲ್ಲಾ ಅಸಾಧಾರಣ ತರಬೇತಿ ಪಡೆದಿರುವ, ವಿಶೇಷ ಪಡೆಯೊಂದನ್ನು ನಿರ್ವಹಿಸುತ್ತಿದ್ದು, ಕದನದ ಸಂದರ್ಭದಲ್ಲಿ ಅದನ್ನು ಇಸ್ರೇಲ್ ಒಳಗೆ ಕಳುಹಿಸಲು ಉದ್ದೇಶಿಸಿದೆ. ಇಸ್ರೇಲಿ ಭದ್ರತಾ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಹೆಜ್ಬೊಲ್ಲಾ ಸಂಘಟನೆ ತಮ್ಮ ಸುರಕ್ಷತೆಗೆ ಅತಿದೊಡ್ಡ ಅಪಾಯ ಎಂದು ಪರಿಗಣಿಸಿದ್ದಾರೆ ಎಂದು ಬ್ಲಾನ್‌ಫೋರ್ಡ್ ಅಭಿಪ್ರಾಯ ಪಟ್ಟಿದ್ದಾರೆ. ಮಿಡ್ಲ್ ಈಸ್ಟ್ ಇನ್ಸ್ಟಿಟ್ಯೂಟ್ ಸಂಸ್ಥೆಯ, ಕಾನ್‌ಫ್ಲಿಕ್ಟ್ ಆ್ಯಂಡ್ ರೆಸಲ್ಯೂಷನ್ ಪ್ರೋಗ್ರಾಮ್ ನಿರ್ದೇಶಕರಾದ ರಾಂಡಾ ಸ್ಲಿಮ್ ಅವರ ಪ್ರಕಾರ, ಸಿರಿಯಾದ ಚಕಮಕಿಯ ಸಂದರ್ಭದಲ್ಲಿ ಹೆಜ್ಬೊಲ್ಲಾ ಸಂಘಟನೆ ಸಕ್ರಿಯವಾಗಿ ಅಧ್ಯಕ್ಷ ಬಶಾರ್ ಅಲ್ ಅಸ್ಸಾದ್ ಅವರಿಗೆ ಬೆಂಬಲ ನೀಡಿತ್ತು. ಅದು ಹೆಜ್ಬೊಲ್ಲಾಗೆ ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಿತ್ತು. ದೀರ್ಘಾವಧಿಯ ಹೋರಾಟದ ಕಾರಣದಿಂದ, ಹೆಜ್ಬೊಲ್ಲಾ ಸಂಘಟನೆಗೆ ಹೆಚ್ಚಿನ ಕೌಶಲಗಳನ್ನು ಸಂಪಾದಿಸಲು ಸಾಧ್ಯವಾಯಿತು. ಅದರಲ್ಲೂ ನಗರ ಕೇಂದ್ರಿತ ಯುದ್ಧ ಮತ್ತು ಗುಪ್ತಚರ ಚಟುವಟಿಕೆಗಳ ವಿಚಾರದಲ್ಲಿ ಹೆಜ್ಬೊಲ್ಲಾ ಹೆಚ್ಚಿನ ಅನುಭವ ಪಡೆಯಿತು. ಸಿರಿಯನ್ ಯುದ್ಧದ ಸಂದರ್ಭದಲ್ಲಿ, ಹೆಜ್ಬೊಲ್ಲಾದ ಗುಪ್ತಚರ ವ್ಯವಸ್ಥೆ ಸಾಕಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ನಡುವೆ ಆಗಾಗ ಗಡಿ ಪ್ರದೇಶದಲ್ಲಿ ಚಕಮಕಿಗಳು ನಡೆಯುವುದು ಸಹಜವಾಗಿದ್ದರೂ, ಈ ಬಾರಿ ಮಾತ್ರ ಪರಿಸ್ಥಿತಿ ಗಂಭೀರವಾಗುವ ಅಪಾಯಗಳಿವೆ ಎಂದು ಸ್ಲಿಮ್ ಅಭಿಪ್ರಾಯ ಪಟ್ಟಿದ್ದಾರೆ. ಗಾಜಾದಲ್ಲಿನ ಪರಿಸ್ಥಿತಿಯ ಗಂಭೀರತೆಯ ಆಧಾರದಲ್ಲಿ, ಇರಾನ್ ಮತ್ತು ಹೆಜ್ಬೊಲ್ಲಾ ಇಸ್ರೇಲ್ ವಿರುದ್ಧ ಎರಡನೆಯ ಯುದ್ಧಭೂಮಿಯನ್ನು ಸಿದ್ಧಪಡಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಲಿಮ್. ಒಂದು ವೇಳೆ ಹಮಾಸ್ ಏನಾದರೂ ಸಂಪೂರ್ಣ ನಾಶವಾಗುವ ಅಪಾಯ ಎದುರಾದರೆ, ಅದರ ರಕ್ಷಣೆಗಾಗಿ ಹೆಜ್ಬೊಲ್ಲಾ ಹೆಚ್ಚು ಸಕ್ರಿಯವಾಗಿ ಭಾಗಿಯಾಗಬಹುದು. ಇದನ್ನೂ ಓದಿ- ಇರಾನ್ ತನ್ನ ಪ್ರತಿರೋಧ ಪಡೆಗಾಗಿ ಹಲವು ಸಂಘಟನೆಗಳು, ರಾಷ್ಟ್ರಗಳನ್ನು ಸೇರಿಸಿಕೊಳ್ಳಲು ಮುಂದಾಗಿದ್ದು, ಆ ಮೂಲಕ ಹೆಚ್ಚು ಸಂಘಟಿತ, ಸಮನ್ವಯ ಹೊಂದಿರುವ ಸೇನೆಯನ್ನು ಹೊಂದಲು ಉದ್ದೇಶಿಸಿದೆ. ಹೆಜ್ಬೊಲ್ಲಾ ಸಹ ಈ ಸಾಧ್ಯತೆಯ ಕುರಿತು ಚರ್ಚಿಸಿದ್ದು, ಇದು ನ್ಯಾಟೋದ ಆರ್ಟಿಕಲ್ 5ನ್ನು ಹೋಲುತ್ತದೆ. ಅದರ ಪ್ರಕಾರ, ಒಕ್ಕೂಟದ ಒಬ್ಬ ಸದಸ್ಯನ ಮೇಲೆ ದಾಳಿಯಾದರೆ, ಅದನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇರಾನ್ ಮತ್ತು ಅದರ ಸಹಯೋಗಿಗಳ ನಡುವೆ ಹೆಚ್ಚು ಸಂಘಟಿತ ಸೇನೆ ಹಾಗೂ ವಿವಿಧ ಪ್ರದೇಶಗಳಲ್ಲಿ ಯುದ್ಧ ನಡೆಸುವ ಹೆಜ್ಬೊಲ್ಲಾದ ಸಾಮರ್ಥ್ಯ ಇಸ್ರೇಲ್ ಜೊತೆಗಿನ ಸಮರವನ್ನು ಇನ್ನಷ್ಟು ದೀರ್ಘವಾಗಿಸಬಹುದು ಎಂದು ಸ್ಲಿಮ್ ಹೇಳುತ್ತಾರೆ. ಆದರೆ, ಆಂತರಿಕ ಅಪಾಯಗಳ ಹೊರತಾಗಿಯೂ, ಇರಾನ್ ಹಾಗೂ ಹೆಜ್ಬೊಲ್ಲಾ ಸಂಘಟನೆಗಳು ಸಂಯಮ ತೋರುವ ಸಾಧ್ಯತೆಗಳು ಹೆಚ್ಚಿವೆ ಎಂದು ಬ್ಲಾನ್‌ಫೋರ್ಡ್ ಅಭಿಪ್ರಾಯ ಪಡುತ್ತಾರೆ. ಅವರ ಪ್ರಕಾರ, ಇಸ್ರೇಲ್ ಅಥವಾ ಅಮೆರಿಕಾ ತಕ್ಷಣಕ್ಕೆ ಇರಾನ್ ಮೇಲೆ ಆಕ್ರಮಣ ನಡೆಸದಂತೆ ಇರುವ ತಡೆ ಎಂದರೆ ಹೆಜ್ಬೊಲ್ಲಾ ಸಂಘಟನೆಯಾಗಿದೆ. ಒಂದು ವೇಳೆ ಲೆಬನಾನ್ ನಲ್ಲಿ ಒಂದು ಯುದ್ಧ ಸಂಭವಿಸಿದರೆ, ಆಗ ಹೆಜ್ಬೊಲ್ಲಾ ಭಾರೀ ಹೊಡೆತವನ್ನು ಅನುಭವಿಸುತ್ತದೆ. ಆಗ ಇರಾನ್ ಒಂದು ಹಂತದ ರಕ್ಷಣೆಯನ್ನು ಕಳೆದುಕೊಳ್ಳುವಂತಾಗುತ್ತದೆ. ಹಾಗೆಂದು, ಯುದ್ಧ ಸಾಧ್ಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಯಿಸುತ್ತಾರೆ. ಒಂದು ವೇಳೆ ದಾಳಿಗೆ ಇದು ಸೂಕ್ತ ಸಮಯ ಎಂದು ಇರಾನ್ ಭಾವಿಸಿದರೆ, ಅದು ತನ್ನ ಕೈಗೊಂಬೆಗಳ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಬಲ್ಲದು. ಅಮೆರಿಕಾಗೂ ಈ ಅಪಾಯಗಳ ಸ್ಪಷ್ಟ ಅರಿವಿದ್ದು, ಎರಡು ವಿಮಾನ ವಾಹಕ ನೌಕೆಗಳನ್ನು ಪೂರ್ವ ಮೆಡಿಟರೇನಿಯನ್ ಪ್ರದೇಶಕ್ಕೆ ಕಳುಹಿಸಿದ್ದು, ಇರಾನ್ ಬೆಂಬಲಿತ ಗುಂಪುಗಳು ಇಸ್ರೇಲ್ ಮೇಲೆ ದಾಳಿ ನಡೆಸದಂತೆ ತಡೆಯುವ ಉದ್ದೇಶ ಹೊಂದಿದೆ. ಅಮೆರಿಕಾದ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಮಿಲಿಟರಿ ಸ್ಥಾನದ ಆಧಾರದಲ್ಲಿ, ಇಸ್ರೇಲ್ ಸಹ ತನ್ನದೇ ಯೋಜನೆಗಳನ್ನು ಹೊಂದಿ, ಹೆಜ್ಬೊಲ್ಲಾ ವಿರುದ್ಧ ಆರಂಭಿಕ ದಾಳಿ ನಡೆಸಲು ಉದ್ದೇಶಿಸಬಹುದು ಎಂದು ಬ್ಲಾನ್‌ಫೋರ್ಡ್ ಭಾವಿಸುತ್ತಾರೆ. ಹೆಜ್ಬೊಲ್ಲಾ ಸಂಘಟನೆ ಇಸ್ರೇಲಿ ಸೇನೆಗೆ ಹೋಲಿಸಿದರೆ ಅತ್ಯಂತ ಸಣ್ಣದಾದರೂ, ಅದಕ್ಕೆ ಇಸ್ರೇಲ್‌ಗೆ ಭಾರೀ ಹಾನಿ ಎಸಗುವಷ್ಟು ಸಾಮರ್ಥ್ಯವಿದೆ ಎಂದು ಸ್ಲಿಮ್ ಭಾವಿಸುತ್ತಾರೆ. ಅವರು ಹೆಜ್ಬೊಲ್ಲಾಗೆ ಇಸ್ರೇಲ್ ಮೇಲೆ ಒಂದು ಆಕ್ರಮಣ ನಡೆಸುವ ಸಾಮರ್ಥ್ಯವಿದ್ದು, ಅದರಲ್ಲಿ ಬೆನ್ ಗುರಿಯನ್ ವಿಮಾನ ನಿಲ್ದಾಣ, ಅಥವಾ ಪ್ರಮುಖ ಪವರ್ ಗ್ರಿಡ್ ಸೇರಿದಂತೆ ಇಸ್ರೇಲಿನ ಮೂಲಭೂತ ಸೌಕರ್ಯಗಳನ್ನು ನಾಶ ಪಡಿಸಬಹುದು ಎನ್ನುತ್ತಾರೆ. ಹಾಗೇನಾದರೂ ಆದರೆ, ಹೆಚ್ಚಿನ ಮಿಲಿಟರಿ ಸಾಮರ್ಥ್ಯ ಹೊಂದಿರುವ ಇಸ್ರೇಲ್ ಬಹುತೇಕ ಲೆಬನಾನನ್ನು ಅವಶೇಷದಂತೆ ಮಾಡಿಬಿಡಬಹುದು. ಸಿರಿಯಾದಲ್ಲಿ ನಡೆದ ಕದನದಲ್ಲಿ, ಹೆಜ್ಬೊಲ್ಲಾ ಸಂಘಟನೆ ಹಲವು ಅರಬ್ ಸರ್ಕಾರಗಳಿಂದ ಬೆಂಬಲ ಪಡೆದಿದ್ದ ಹಲವು ಸೇನಾಪಡೆಗಳನ್ನು ಎದುರಿಸಿತ್ತು. ಆದರೆ, ಶಕ್ತಿಶಾಲಿ ಇಸ್ರೇಲಿ ಸೇನಾಪಡೆಗೆ ಹೋಲಿಸಿದರೆ, ಅದು ಏನೇನೂ ಅಲ್ಲ ಎನ್ನಬಹುದು. ಹಾಗೇನಾದರೂ ದೊಡ್ಡ ಯುದ್ಧ ಸಂಭವಿಸಿದರೆ, ಇಸ್ರೇಲ್ 'ದಹಿಯಾ ಡಾಕ್ಟ್ರಿನ್' ಎಂದು ಕರೆಯುವ ಆಕ್ರಮಣವನ್ನು ಜಾರಿಗೆ ತರಬಹುದು. ದಹಿಯಾ ಎನ್ನುವುದು ದಕ್ಷಿಣ ಬೀರಟ್‌ನಲ್ಲಿರುವ ಒಂದು ಪ್ರದೇಶವಾಗಿದ್ದು, ಅದು ಹೆಜ್ಬೊಲ್ಲಾದ ಭದ್ರ ನೆಲೆಯಾಗಿದೆ. ಈ ಸಿದ್ಧಾಂತದ ಪ್ರಕಾರ, ಇಸ್ರೇಲ್ ಅತ್ಯಂತ ಪ್ರಬಲ ಸೇನೆಯನ್ನು ಬಳಸಿ, ನಾಗರಿಕ ಮತ್ತು ಸೇನಾ ನೆಲೆಗಳೆರಡರ ಮೇಲೂ ಆಕ್ರಮಣ ನಡೆಸಬಹುದು. ಲೆಬಾನೀಸ್ ಅಮೆರಿಕನ್ ಯುನಿವರ್ಸಿಟಿಯ ರಾಜಕೀಯ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಉಪನ್ಯಾಸಕರಾಗಿರುವ ಇಮಾದ್ ಸಲಾಮೀ ಅವರು, ಹೆಜ್ಬೊಲ್ಲಾ ವಿರುದ್ಧ ನಡೆಸುವ ಯುದ್ಧ ಈಗಾಗಲೇ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಲೆಬನಾನಿನಲ್ಲಿ ನಾಗರಿಕ ದಂಗೆ ಉಂಟುಮಾಡುವ ಸಾಧ್ಯತೆಗಳಿವೆ ಎಂದಿದ್ದಾರೆ. ಬಹುತೇಕ ಶಿಯಾ ಲೆಬಾನೀಸ್ ನಾಗರಿಕರು ಕ್ರೈಸ್ತ ಮತ್ತು ಸುನ್ನಿ ಬಾಹುಳ್ಯವಿರುವ ಉತ್ತರದ ನಗರಗಳಿಗೆ ವಲಸೆ ಹೋಗುವುದರಿಂದ ಖಂಡಿತವಾಗಿಯೂ ಮತೀಯ ಉದ್ವಿಗ್ನತೆ ಹೆಚ್ಚಾಗಬಹುದು ಎಂದಿದ್ದಾರೆ. ಈ ದೃಷ್ಟಿಕೋನವನ್ನು ಇತರ ವೀಕ್ಷಕರೂ ವ್ಯಕ್ತಪಡಿಸಿದ್ದಾರೆ. ಹೆಜ್ಬೊಲ್ಲಾ ಸಂಘಟನೆಯ ಟೀಕಾಕಾರರು ಹಾಗೂ ವಿರೋಧಿಗಳು ಈಗಾಗಲೇ ಹೆಚ್ಚಾಗಿರುವ ಉದ್ವಿಗ್ನತೆಗೆ ಹೆಜ್ಬೊಲ್ಲಾ ತುಪ್ಪ ಸುರಿಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸುವ ಸಾಧ್ಯತೆಗಳಿವೆ. "ಒಂದು ವೇಳೆ ಈ ಬಾರಿಯೂ ಏನಾದರೂ ಯುದ್ಧ ನಡೆದರೆ, ಅದು ಖಂಡಿತವಾಗಿಯೂ 2006ರ ಯುದ್ಧದ ರೀತಿ ಇರುವುದಿಲ್ಲ. ಸಮುದಾಯ ಸಮುದಾಯಗಳ ನಡುವೆ ಘರ್ಷಣೆ ಮತ್ತು ಆಂತರಿಕ ಯುದ್ಧವೂ ಇದರಿಂದ ತಲೆದೋರಲಿದೆ" ಎಂದು ಇಮಾದ್ ಸಲಾಮೀ ಹೇಳಿದ್ದಾರೆ. ಲೇಖಕರು - ಗಿರೀಶ್ ಲಿಂಗಣ್ಣ(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_804.txt b/zeenewskannada/data1_url7_500_to_1680_804.txt new file mode 100644 index 0000000000000000000000000000000000000000..44a0ba2c20b16c603a98c013377d05fa71546e81 --- /dev/null +++ b/zeenewskannada/data1_url7_500_to_1680_804.txt @@ -0,0 +1 @@ +ಇಸ್ರೇಲ್ ಶಕ್ತಿಯ ಹಿಂದಿದೆ ಸೇನಾಪಡೆಗಳ ವ್ಯಾಪ್ತಿ, ಗಾತ್ರ ಮತ್ತು ಕಡ್ಡಾಯ ಸೇನಾ ಸೇವೆ : ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಸಾರ್ವತ್ರಿಕವಾಗಿ ಇಸ್ರೇಲಿ ಸೇನೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಸ್ವತಂತ್ರ ಇಸ್ರೇಲ್ ಘೋಷಣೆಯ ಎರಡು ವಾರಗಳ ಬಳಿಕ, ಅಂದರೆ ಮೇ 31, 1948ರಂದು ಸ್ಥಾಪಿಸಲಾಯಿತು. :ಸೋಮವಾರ, ಅಕ್ಟೋಬರ್ 9ರಂದು, ಇಸ್ರೇಲಿ ಸೇನಾಪಡೆ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಘೋರ ದಾಳಿಗೆ ಪ್ರತಿಕ್ರಿಯೆಯಾಗಿ 3,00,000 ಮೀಸಲು ಸೈನಿಕರ ಪಡೆಯನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಿತು. ಇದರೊಡನೆ, ಟೆಲ್ ಅವೀವ್ ಇನ್ನೂ 60,000 ಮೀಸಲು ಸೈನಿಕರನ್ನು ಕರೆಯಲು ಹಸಿರು ನಿಶಾನೆ ತೋರಿತು. ಈ ಮೂಲಕ ಮೂರು ದಿನಗಳಲ್ಲಿ ಒಟ್ಟು 3,60,000 ಸೈನಿಕರನ್ನು ಕಾರ್ಯಾಚರಣೆಗೆ ನಿಯೋಜಿಸಿದಂತಾಯಿತು. ಇಸ್ರೇಲಿ ಸೇನಾಪಡೆಗಳ ಪ್ರಸ್ತುತ ಗಾತ್ರವೇನು?ಇಸ್ರೇಲ್ ತನ್ನ ಸೇನೆಯ ಗಾತ್ರದ ಕುರಿತ ಮಾಹಿತಿಯನ್ನು ಎಲ್ಲೂ ಅಧಿಕೃತವಾಗಿ ಹಂಚಿಕೊಂಡಿಲ್ಲ. ಆದ್ದರಿಂದ, ಈ ಮಾಹಿತಿಯನ್ನು ಪಡೆದುಕೊಳ್ಳಲು ವಿದೇಶೀ ಮೂಲಗಳು ಅಥವಾ ಇಸ್ರೇಲಿ ಸಂಶೋಧಕರನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಇಸ್ರೇಲ್ ಸೇನಾಪಡೆಗಳ ಸ್ಥಾಪನೆ:ಸಾರ್ವತ್ರಿಕವಾಗಿ ಇಸ್ರೇಲಿ ಸೇನೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಸ್ವತಂತ್ರ ಇಸ್ರೇಲ್ ಘೋಷಣೆಯ ಎರಡು ವಾರಗಳ ಬಳಿಕ, ಅಂದರೆ ಮೇ 31, 1948ರಂದು ಸ್ಥಾಪಿಸಲಾಯಿತು. ಐಡಿಎಫ್ ಹೊಂದಿರುವ ಮೂಲ ಸಿದ್ಧಾಂತ, ಇಸ್ರೇಲ್ ಯಾವ ಕಾರಣಕ್ಕೂ, ಯಾವುದೇ ಯುದ್ಧವನ್ನು ಸೋಲಬಾರದು ಎಂಬ ತಳಪಾಯವನ್ನು ಆಧರಿಸಿದೆ. ಈ ಗುರಿಯನ್ನು ಸಾಧಿಸಲು ಇರುವ ಒಂದೇ ರಕ್ಷಣಾ ಕಾರ್ಯತಂತ್ರವೆಂದರೆ, ಅಗಾಧ ಸೇನಾಪಡೆಯನ್ನು ಶತ್ರುಗಳನ್ನು ಎದುರಿಸಲು ಬಳಸುವುದು ಎಂದು ಇಸ್ರೇಲ್ ನಂಬಿದೆ. ಐಡಿಎಫ್ ವಿನ್ಯಾಸ:ಐಡಿಎಫ್ ನೇತೃತ್ವವನ್ನು ಚೀಫ್ ಆಫ್ ಜನರಲ್ ಸ್ಟಾಫ್ (ಪ್ರಸ್ತುತ ಈ ಹುದ್ದೆಯನ್ನು ಹೆರ್ಜ಼ಿ ಹಲೇವಿ ನಿರ್ವಹಿಸುತ್ತಿದ್ದಾರೆ) ಹೊಂದಿದ್ದು, ಅವರು ಇಸ್ರೇಲ್ ರಕ್ಷಣಾ ಸಚಿವರ ಉಸ್ತುವಾರಿಯಲ್ಲಿ (ಪ್ರಸ್ತುತ ಯೋವ್ ಗ್ಯಾಲಂಟ್) ಕಾರ್ಯ ನಿರ್ವಹಿಸುತ್ತಾರೆ. ಇಸ್ರೇಲ್ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರು ಚೀಫ್ ಆಫ್ ಸ್ಟಾಫ್ ಅವರಿಗೆ ವರದಿ ಮಾಡುತ್ತಾರೆ. ಅವರೊಡನೆ, ಪ್ರಾದೇಶಿಕ ಕಮಾಂಡರ್‌ಗಳು, ಇಂಟಲಿಜೆನ್ಸ್ ಕಾರ್ಪ್ಸ್ ಸೇರಿದಂತೆ, ವಿವಿಧ ರಕ್ಷಣಾ ನಿರ್ದೇಶನಾಲಯಗಳ ಮುಖ್ಯಸ್ಥರು ಸಹ ಚೀಫ್ ಆಫ್ ಸ್ಟಾಫ್ ಅವರಿಗೆ ವರದಿ ಮಾಡಿಕೊಳ್ಳುತ್ತವೆ. ಇದನ್ನೂ ಓದಿ- ಸೇನಾ ಗಾತ್ರ:ಐಡಿಎಫ್ ಅಂದಾಜು 1,76,500 ಸಕ್ರಿಯ ಸೈನಿಕರನ್ನು ಒಳಗೊಂಡಿದೆ ಎಂದು ಸಾರ್ವಜನಿಕವಾಗಿ ಮಾಹಿತಿ ಲಭ್ಯವಿದೆ. ಯಲ್ಲಿ ಪದಾತಿ ದಳ, ಟ್ಯಾಂಕ್‌ಗಳು, ಆರ್ಟಿಲರಿಗಳಿದ್ದು, 1,26,000 ಸಕ್ರಿಯ ಸೈನಿಕರು ಮತ್ತು 4,00,000 ಮೀಸಲು ಸೈನಿಕರ ಲಭ್ಯತೆಯಿದೆ. ಅವರನ್ನು ಮೇಜರ್ ಜನರಲ್ ಯೋಯೆಲ್ ಸ್ಟ್ರಿಕ್ ಮುನ್ನಡೆಸುತ್ತಾರೆ. ಈ ಪಡೆಗಳು ಹಲವಾರು ಮಹತ್ತರ ಇಸ್ರೇಲ್ ಮಿಲಿಟರಿ ಕ್ರಮಗಳ ಭಾಗವಾಗಿದ್ದವು. ಅವುಗಳಲ್ಲಿ 1948ರ ಅರಬ್ - ಇಸ್ರೇಲ್ ಯುದ್ಧ, 1956ರ ಸೂಯೆಜ್ ಬಿಕ್ಕಟ್ಟು, 1967ರಲ್ಲಿ ನಡೆದ ಆರು ದಿನಗಳ ಯುದ್ಧ ಮತ್ತು ಪ್ರಸ್ತುತ ತಲೆದೋರಿರುವ ಹಮಾಸ್ - ಇಸ್ರೇಲ್ ಕದನ ಪ್ರಮುಖವಾದವು. ಭೂಸೇನಾ ಪಡೆಗಳು ಇಸ್ರೇಲ್‌ನಲ್ಲಿ ಅಭಿವೃದ್ಧಿ ಪಡಿಸಿರುವ ಒಂದಷ್ಟು ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತವೆ. ಅವುಗಳಲ್ಲಿ ಮೆರ್‌ಕಾವಾ ಟ್ಯಾಂಕ್, ಅಚ್ಜಾರಿಟ್ ಶಸ್ತ್ರಸಜ್ಜಿತ ವಾಹನ, ಹಾಗೂ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಸೇರಿವೆ. ಇಸ್ರೇಲ್ ವಾಯುಪಡೆ:ಇಸ್ರೇಲಿ ವಾಯುಪಡೆ (ಐಎಎಫ್) 35,000 ಸಕ್ರಿಯ ಯೋಧರನ್ನು ಹೊಂದಿದ್ದು, ಜೊತೆಗೆ 55,000 ಮೀಸಲು ಸಂಖ್ಯೆಯನ್ನು ಹೊಂದಿದೆ. ಇಸ್ರೇಲಿ ವಾಯುಪಡೆ 686 ಯುದ್ಧ ವಿಮಾನಗಳನ್ನು ಕಾರ್ಯಾಚರಿಸುತ್ತಿದೆ. ಇಸ್ರೇಲಿ ವಾಯುಪಡೆಯ ಮುಖ್ಯಸ್ಥರಾಗಿ ಅಲುಫ್ ಟೋಮೆರ್ ಬಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. 1967ರ ಆರು ದಿನಗಳ ಯುದ್ಧದ ಬಳಿಕ, ಐಡಿಎಫ್‌ನ ಬಹುತೇಕ ಯುದ್ಧ ವಿಮಾನಗಳನ್ನು ಅಮೆರಿಕಾದಿಂದ ಪಡೆದುಕೊಳ್ಳಲಾಗಿದೆ. ಇದರಲ್ಲಿ ಎ-4 ಸ್ಕೈಹಾಕ್, ಎಫ್-4 ಫ್ಯಾಂಟಮ್ 2, ಎಫ್-15 ಈಗಲ್, ಎಫ್-16 ಫೈಟಿಂಗ್ ಫಾಲ್ಕನ್ ಹಾಗೂ ಆಧುನಿಕ ಎಫ್-35 ಲೈಟ್ನಿಂಗ್ 2 ಸೇರಿವೆ. ಇಸ್ರೇಲ್ ವಾಯುಪಡೆ 2006ರ ಲೆಬನಾನ್ ಯುದ್ಧ ಸೇರಿದಂತೆ ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. ಇಸ್ರೇಲಿ ನೌಕಾಪಡೆ:ಇಸ್ರೇಲಿ ನೌಕಾ ಸೇನೆ 9,500 ಸಕ್ರಿಯ ಯೋಧರನ್ನು ಹೊಂದಿದ್ದು, 10,000 ಮೀಸಲು ಯೋಧರನ್ನು ಹೊಂದಿದೆ‌. ಇಸ್ರೇಲ್ ನೌಕಾಪಡೆಯ ನೇತೃತ್ವವನ್ನು ಅಲುಫ್ ಡೇವಿಡ್ ಸಾರ್ ಸಲಾಮಾ ವಹಿಸಿದ್ದಾರೆ. ಇಸ್ರೇಲ್ ನೌಕಾಪಡೆ ಏಳು ಕಾರ್ವೆಟ್‌ಗಳು, ಎಂಟು ಕ್ಷಿಪಣಿ ಬೋಟುಗಳು, ಐದು ಡಾಲ್ಫಿನ್ ವರ್ಗಕ್ಕೆ ಸೇರಿದ ಜಲಾಂತರ್ಗಾಮಿಗಳು, 45 ಗಸ್ತು ಬೋಟುಗಳು ಹಾಗೂ ಎರಡು ಬೆಂಬಲ ಹಡಗುಗಳನ್ನು ಹೊಂದಿದೆ. ಇಸ್ರೇಲಿ ನೌಕಾಪಡೆ 1973ರ ಅರಬ್ - ಇಸ್ರೇಲಿ ಯುದ್ಧ, 1973ರ ಬಾಲ್ಟಿಮ್ ಯುದ್ಧ ಹಾಗೂ 2006ರ ಲೆಬನಾನ್ ಯುದ್ಧ ಸೇರಿದಂತೆ ಹಲವು ಮಹತ್ವದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. ಇದನ್ನೂ ಓದಿ- ಕಾರ್ವೆಟ್‌ಗಳೆಂದರೆ ಸಣ್ಣ ಗಾತ್ರದ, ಅತ್ಯಂತ ಕುಶಲವಾಗಿ ಚಲಿಸಬಲ್ಲ ನೌಕಾಪಡೆಯ ಯುದ್ಧನೌಕೆಗಳಾಗಿವೆ. ಇವುಗಳು ಸಾಮಾನ್ಯವಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಬಲ್ಲವಾಗಿದ್ದು, ಅವುಗಳಲ್ಲಿ ಕರಾವಳಿ ರಕ್ಷಣೆ, ಆ್ಯಂಟಿ ಸಬ್‌ಮರೀನ್ ಯುದ್ಧ, ಮತ್ತು ರಕ್ಷಣಾ ಕಾರ್ಯಾಚರಣೆಗಳು ಸೇರಿವೆ. ಕಾರ್ವೆಟ್‌ಗಳು ಫ್ರಿಗೇಟ್‌ಗಳಿಗಿಂತ ಸಣ್ಣವಾಗಿದ್ದು, ಗಸ್ತು ಬೋಟ್‌ಗಳಿಂದ ದೊಡ್ಡವೂ, ಹೆಚ್ಚು ಸಮರ್ಥವೂ ಆಗಿವೆ. ಫ್ರಿಗೇಟ್ ಒಂದು ರೀತಿಯ ನೌಕಾಪಡೆಯ ಯುದ್ಧನೌಕೆಯಾಗಿದ್ದು, ಸಾಮಾನ್ಯವಾಗಿ ಕಾರ್ವೆಟ್‌ಗಳಿಂದ ದೊಡ್ಡದಾಗಿರುತ್ತವೆ, ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತವೆ. ಆದರೆ ಇವುಗಳು ಗಾತ್ರದಲ್ಲಿ ಡೆಸ್ಟ್ರಾಯರ್‌ಗಳಿಂದ ಸಣ್ಣವಾಗಿರುತ್ತವೆ. ಫ್ರಿಗೇಟ್‌ಗಳು ತಮ್ಮ ಬಹುಮುಖತೆಯಿಂದ ಜನಪ್ರಿಯವಾಗಿದ್ದು, ಹಲವು ರೀತಿಯ ಕಾರ್ಯಾಚರಣೆಗಳಲ್ಲಿ ಬಳಸಲ್ಪಡುತ್ತವೆ. ಅವುಗಳಲ್ಲಿ ಆ್ಯಂಟಿ ಸಬ್‌ಮರೀನ್ ಯುದ್ಧ, ಇತರ ಹಡಗುಗಳ ರಕ್ಷಣೆ, ಸಾಗರ ಗಸ್ತು ಪ್ರಮುಖ ಕಾರ್ಯಗಳಾಗಿವೆ. ಅವುಗಳು ಸಾಗರದಲ್ಲಿ ನೌಕಾಪಡೆಯ ರಕ್ಷಣೆ ಮತ್ತು ದಾಳಿ ಎರಡೂ ರೀತಿಯ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಕ್ಷಿಪಣಿ ಬೋಟ್‌ಗಳನ್ನು ಸಾಮಾನ್ಯವಾಗಿ ಮಿಸೈಲ್ ಕಾರ್ವೆಟ್‌ಗಳು ಅಥವಾ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ ಎಂದೂ ಕರೆಯಲಾಗುತ್ತದೆ. ಇವುಗಳು ಸಣ್ಣ ಗಾತ್ರದ, ಹೆಚ್ಚು ವೇಗವಾಗಿ ಚಲಿಸಬಲ್ಲ ನೌಕೆಗಳಾಗಿದ್ದು, ಪ್ರಾಥಮಿಕವಾಗಿ ಆ್ಯಂಟಿ ಶಿಪ್ ಅಥವಾ ಆ್ಯಂಟಿ ಏರ್‌ಕ್ರಾಫ್ಟ್ ಕ್ಷಿಪಣಿಗಳನ್ನು ಉಡಾಯಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಇವುಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ನೌಕಾಪಡೆಯ ಯುದ್ಧನೌಕೆಗಳಾದ ಫ್ರಿಗೇಟ್‌ಗಳು ಅಥವಾ ಡೆಸ್ಟ್ರಾಯರ್‌ಗಳಿಂದ ಸಣ್ಣವಾಗಿದ್ದು, ಅತ್ಯಂತ ಕುಶಲವಾಗಿ ಚಲಿಸಬಲ್ಲವು. ಇವುಗಳು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಒಳಗೊಂಡಿವೆ. ಕ್ಷಿಪಣಿ ಬೋಟ್‌ಗಳನ್ನು ಕರಾವಳಿ ರಕ್ಷಣೆ, ಗಸ್ತು ಕಾರ್ಯಾಚರಣೆ, ಹಾಗೂ ಸಾಗರದಿಂದ ಬರುವ ಅಪಾಯಗಳಿಗೆ ಕ್ಷಿಪ್ರ ಪ್ರತಿಕ್ರಿಯೆ ನೀಡಲು ಬಳಸಲಾಗುತ್ತದೆ. ಅವುಗಳ ಚುರುಕುತನ ಮತ್ತು ಆಯುಧ ಸಾಮರ್ಥ್ಯ ಶತ್ರುಗಳ ನೌಕೆಗಳು ಮತ್ತು ವಿಮಾನಗಳೊಡನೆ ಸೆಣಸಲು ಸಮರ್ಥವನ್ನಾಗಿಸುತ್ತವೆ. ಇದನ್ನೂ ಓದಿ- ಇಸ್ರೇಲಿನಲ್ಲಿ ಜಾರಿಯಲ್ಲಿದೆ ಕಡ್ಡಾಯ ಸೇನಾ ಸೇವೆ:ಇಸ್ರೇಲಿನ ನಾಗರಿಕರು ಅಥವಾ ಶಾಶ್ವತ ನಿವಾಸಿಗಳು 18 ವರ್ಷ ವಯಸ್ಸಿನವರಾದಾಗ ಅವರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಪುರುಷರಿಗೆ ಈ ಕಡ್ಡಾಯ ಸೇನಾ ಸೇವಾವಧಿ 30 ತಿಂಗಳದ್ದಾಗಿದೆ. ಮಹಿಳೆಯರಿಗೆ ಈ ಅವಧಿ 24 ತಿಂಗಳಾಗಿದೆ. ಈ ಅವಧಿಯ ಬಳಿಕ, ದೀರ್ಘ ಕಾಲದ ತನಕ ಅವಶ್ಯಕತೆ ಎದುರಾದಾಗ ಅವರನ್ನು ಮರಳಿ ಸೇನಾ ಸೇವೆಗೆ ಕರೆಯುವ ಅವಕಾಶವಿದೆ. ಇದು ಮಹಿಳೆಯರಿಗೆ 50 ವರ್ಷದ ತನಕ ಮತ್ತು ಪುರುಷರಿಗೆ 55 ವರ್ಷ ವಯಸ್ಸಿನ ತನಕ ಇರುತ್ತದೆ. ಒಟ್ಟಾರೆಯಾಗಿ, ಇಸ್ರೇಲ್‌ನಲ್ಲಿ ಮಿಲಿಟರಿ ಸೇವೆಗೆ ಒದಗಬಲ್ಲ 3.11 ಮಿಲಿಯನ್ ಜನರಿದ್ದು, ಅವರಲ್ಲಿ 2.55 ಮಿಲಿಯನ್ ಜನರು ಸೇನೆಯಲ್ಲಿ ಸೇವೆ ಸಲ್ಲಿಸಲು ಸಮರ್ಥರಾಗಿದ್ದಾರೆ. ಲೇಖಕರು - ಗಿರೀಶ್ ಲಿಂಗಣ್ಣ(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_805.txt b/zeenewskannada/data1_url7_500_to_1680_805.txt new file mode 100644 index 0000000000000000000000000000000000000000..c82e96a3d04e3fccd1792dbe8d7ab855261f3f07 --- /dev/null +++ b/zeenewskannada/data1_url7_500_to_1680_805.txt @@ -0,0 +1 @@ +ಬಿಳಿ ರಂಜಕದ ಬಳಕೆಯಿಂದ ಯುದ್ಧಾಪರಾಧಗಳ ತನಕ: ಇರಾನ್- ಹಮಾಸ್ ಯುದ್ಧದ ಸಂಕೀರ್ಣತೆಗಳ ಅನಾವರಣ ಸೇನೆ ಬಿಳಿ ರಂಜಕವನ್ನು ವಿವಿಧ ರೀತಿಯ ಆಯುಧಗಳಲ್ಲಿ ಬಳಸಿಕೊಳ್ಳುತ್ತದೆ. ಯಾಕೆಂದರೆ, ಬಿಳಿ ರಂಜಕ ಒಂದು ದಹನಕಾರಿ ಸಂಯುಕ್ತವಾಗಿದ್ದು, ಗಾಳಿಯಲ್ಲಿರುವ ಆಮ್ಲಜನಕದೊಡನೆ ಬೆರೆತಾಗ ತನ್ನಿಂದ ತಾನೇ ಉರಿಯಲಾರಂಭಿಸುತ್ತದೆ. - :ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ, ಪ್ಯಾಲೆಸ್ತೀನಿನ ಉಗ್ರಗಾಮಿ ಸಂಘಟನೆ ಹಮಾಸ್ ಸದಸ್ಯರು ಇಸ್ರೇಲ್ ಮೇಲೆ ಅನಿರೀಕ್ಷಿತವಾಗಿ ಭಾರೀ ದಾಳಿ ನಡೆಸಿದರು. ಅದಾದ ಬಳಿಕ, ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ನಿರಂತರವಾಗಿ ವಾಯುದಾಳಿ ನಡೆಸುತ್ತಾ ಬಂದಿದೆ. ಅಕ್ಟೋಬರ್ 7, ಶನಿವಾರದಂದು ಹಮಾಸ್ ಉಗ್ರ ಸಂಘಟನೆ ಗಾಜಾದಿಂದ ಇಸ್ರೇಲ್ ಮೇಲೆ ದಾಳಿ ನಡೆಸಿ, ಪ್ರಮುಖವಾಗಿ ಇಸ್ರೇಲಿ ನಾಗರಿಕರು ಸೇರಿದಂತೆ 1,000ಕ್ಕೂ ಹೆಚ್ಚು ಜನರನ್ನು ಹತ್ಯೆಗೈದರು. ಅದರೊಡನೆ ಹಮಾಸ್ ಉಗ್ರರು ಸಾಕಷ್ಟು ಸಂಖ್ಯೆಯಲ್ಲಿ ಇಸ್ರೇಲಿಗರನ್ನು, ಅದರಲ್ಲೂ ಜನಪ್ರಿಯ ಸಂಗೀತ ಉತ್ಸವವೊಂದರಲ್ಲಿ ಭಾಗಿಯಾಗಿದ್ದ ಜನರನ್ನು ಒತ್ತೆಯಾಳುಗಳನ್ನಾಗಿಸಿದರು. ಪ್ರಸ್ತುತ ಮುಂದುವರೆದಿರುವ ಸಶಸ್ತ್ರ ಕಾಳಗದಲ್ಲಿ ಎರಡೂ ಬದಿಗಳಲ್ಲೂ ನೂರಾರು ಜನರು ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಈ ಯುದ್ಧ ಮುಂದುವರಿಯುವ ಕುರಿತು ಸಾಕಷ್ಟು ಆತಂಕಗಳು ಮನೆಮಾಡಿವೆ. ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಇಸ್ರೇಲ್ ಸೇನೆ ವೈಟ್ ಫಾಸ್ಫರಸ್ (ಬಿಳಿ ರಂಜಕ) ಬಾಂಬ್‌ಗಳನ್ನು ಪ್ರಯೋಗಿಸಿದ ವೀಡಿಯೋಗಳು ಬಹಿರಂಗಗೊಂಡ ಬಳಿಕ ಹಲವು ತಜ್ಞರು ಇಸ್ರೇಲನ್ನು ಟೀಕಿಸಿದ್ದಾರೆ. ಈ ವಿಚಾರ ಚರ್ಚಾಯೋಗ್ಯವಾಗಿದ್ದರೂ, ಈ ಲೇಖನದಲ್ಲಿ ನಾವು ಬಿಳಿ ರಂಜಕ ಬಾಂಬ್‌ಗಳು ಎಂದರೇನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ಇದನ್ನೂ ಓದಿ- ವೈಟ್ ಫಾಸ್ಫರಸ್ ಬಾಂಬ್: ಹಾಗೆಂದರೆ ಏನು?ಬಿಳಿ ರಂಜಕ ಎನ್ನುವುದು ಘನ ರೂಪದ, ಮೇಣದಂತಹ ರಚನೆಯ ವಸ್ತುವಾಗಿದ್ದು, ಬೆಳಕಿನಲ್ಲಿದ್ದಾಗ ಇನ್ನಷ್ಟು ಗಾಢವಾಗುತ್ತದೆ. ಅದು ನೋಡಲು ಪಾರದರ್ಶಕ, ಬಿಳಿ ಅಥವಾ ಹಳದಿ ಬಣ್ಣಗಳಲ್ಲಿರಬಹುದು. ಇದು ಬೆಂಕಿ ಕಡ್ಡಿಯಂತಹ ಅಥವಾ ಬೆಳ್ಳುಳ್ಳಿಯಂತಹ ವಾಸನೆಯನ್ನು ಹೊಂದಿರುತ್ತದೆ. ಆದರೆ, ಕೇವಲ ವಾಸನೆಯ ಆಧಾರದಲ್ಲಿ ಅದನ್ನು ಗುರುತಿಸಲು ಸಾಧ್ಯವಿಲ್ಲ. ಸೇನೆ ಬಿಳಿ ರಂಜಕವನ್ನು ವಿವಿಧ ರೀತಿಯ ಆಯುಧಗಳಲ್ಲಿ ಬಳಸಿಕೊಳ್ಳುತ್ತದೆ. ಯಾಕೆಂದರೆ, ಬಿಳಿ ರಂಜಕ ಒಂದು ದಹನಕಾರಿ ಸಂಯುಕ್ತವಾಗಿದ್ದು, ಗಾಳಿಯಲ್ಲಿರುವ ಆಮ್ಲಜನಕದೊಡನೆ ಬೆರೆತಾಗ ತನ್ನಿಂದ ತಾನೇ ಉರಿಯಲಾರಂಭಿಸುತ್ತದೆ. ಜಗತ್ತಿನಾದ್ಯಂತ ಇರುವ ಸೇನಾಪಡೆಗಳು ಈ ಸಂಯುಕ್ತವನ್ನು ಹೊಗೆ ಉತ್ಪಾದಿಸಲು ಬಳಸುತ್ತವೆ. ಯಾಕೆಂದರೆ, ಬಿಳಿ ರಂಜಕ ಅತ್ಯಂತ ದಟ್ಟವಾದ, ಕಿರಿಕಿರಿ ಉಂಟುಮಾಡಬಲ್ಲಂತಹ ಬಿಳಿಯ ಹೊಗೆಯ ಪದರವನ್ನು ಉಂಟುಮಾಡುತ್ತದೆ. ಆರ್ಗನೈಸೇಶನ್ ಫಾರ್ ದ ಪ್ರೊಹಿಬಿಷನ್ ಆಫ್ ಕೆಮಿಕಲ್ ವೆಪನ್ಸ್ (ಒಪಿಸಿಡಬ್ಲ್ಯು) ಸಂಸ್ಥೆ ರಾಸಾಯನಿಕ ಆಯುಧಗಳ ಬಳಕೆಯನ್ನು ಪ್ರತಿಬಂಧಿಸುತ್ತದೆ. ಆದರೆ, ಇದು ಹೆಸರಿಸಿರುವ ರಾಸಾಯನಿಕ ಆಯುಧಗಳ ಮೂರು ಪಟ್ಟಿಗಳಲ್ಲೂ ಬಿಳಿ ರಂಜಕವನ್ನು ಹೆಸರಿಸಿಲ್ಲ. ಬಿಳಿ ರಂಜಕ ನೆಲದ ಮೇಲೆ ಅತ್ಯಂತ ಕ್ಷಿಪ್ರವಾಗಿ ಬೆಂಕಿಯನ್ನು ಆರಂಭಿಸಿ, ವೇಗವಾಗಿ ಹರಡಿಸಬಲ್ಲದು. ಹಲವು ವರದಿಗಳ ಪ್ರಕಾರ, ಈ ಬೆಂಕಿ ಒಂದು ಬಾರಿ ಆರಂಭಗೊಂಡರೆ, ಅದನ್ನು ಆರಿಸುವುದು ಅತ್ಯಂತ ಕಷ್ಟಕರವಾಗಿದೆ. ಇದನ್ನೂ ಓದಿ- ಬಿಳಿ ರಂಜಕ ಹೇಗೆ ಹರಡುತ್ತದೆ?ಬಿಳಿ ರಂಜಕ ಆಯುಧಗಳ ಸಂಪರ್ಕಕ್ಕೆ ಬಂದಾಗ, ಮಾನವರಲ್ಲಿ ಅತ್ಯಂತ ಗಂಭೀರವಾದ ಉರಿ, ಉಸಿರಾಟದ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಆ ನಿಟ್ಟಿನಲ್ಲಿ ಈ ಆಯುಧಗಳು ಅತ್ಯಂತ ಗಂಭೀರವಾಗಿವೆ. ಬಿಳಿ ರಂಜಕವನ್ನು ಉಸಿರಾಡಿದರೆ, ಆ ಗಾಳಿಯನ್ನು ನುಂಗಿದರೆ ಅಥವಾ ಅದು ಚರ್ಮವನ್ನು ಸ್ಪರ್ಶಿಸಿದರೂ ಅದು ದೇಹದೊಳಗೆ ಪ್ರವೇಶಿಸುತ್ತದೆ. ಬಿಳಿ ರಂಜಕ ಮೈ ಮತ್ತು ಬಟ್ಟೆಗಳ ಮೇಲೂ ಅಂಟಿಕೊಳ್ಳುತ್ತದೆ. ಒಂದು ಬಾರಿ ಬಿಳಿ ರಂಜಕ ಆಯುಧಗಳನ್ನು ಬಿಡುಗಡೆಗೊಳಿಸಿದರೆ, ಅವುಗಳು ದಟ್ಟ ಹೊಗೆಯ ಕಾರಣದಿಂದ ವಾಯು ಮಾಲಿನ್ಯ ಉಂಟು ಮಾಡಬಲ್ಲವು. ಜಲ ಮೂಲಗಳ ಸಂಪರ್ಕಕ್ಕೆ ಬಂದರೆ ಅವು ನೀರನ್ನು ಮಲಿನಗೊಳಿಸಬಲ್ಲವು. ಆ ಮೂಲಕ ಮಿಲಿಯನ್ ಗಟ್ಟಲೆ ಜನರು ಮತ್ತು ಪ್ರಾಣಿಗಳಿಗೆ ಅಪಾಯ ತಂದೊಡ್ಡಬಲ್ಲವು. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ವರದಿಯ ಪ್ರಕಾರ, ಬಿಳಿ ರಂಜಕವನ್ನು ಬಳಸಿ ಆಹಾರವನ್ನು ಮಲಿನಗೊಳಿಸುವಂತಿಲ್ಲ. ಈ ವರದಿಯ ವಿವರಗಳ ಪ್ರಕಾರ, ಬಿಳಿ ರಂಜಕವನ್ನು ಹೊಗೆಯ ರೂಪದಲ್ಲಿ ಬಿಡುಗಡೆಗೊಳಿಸಿದಾಗ, ಅದು ಕೃಷಿ ಉತ್ಪನ್ನಗಳನ್ನು ಮಲಿನಗೊಳಿಸುವುದಿಲ್ಲ. ಆದರೆ, ಗಾಳಿಯೊಡನೆ ಬೆರೆಯದ ಬಿಳಿ ರಂಜಕದ ಕಣಗಳು ಕೃಷಿ ಉತ್ಪನ್ನಗಳನ್ನು ಹಾಳುಗೆಡವಬಲ್ಲವು. ಇದನ್ನೂ ಓದಿ- ಬಿಳಿ ರಂಜಕ ಬಾಂಬ್‌ಗಳ ಪ್ರಯೋಗವನ್ನು ನಿಷೇಧಿಸಲಾಗಿದೆಯೇ?ಬಿಳಿ ರಂಜಕ ನೈಸರ್ಗಿಕವಾಗಿ ಲಭಿಸುವುದಿಲ್ಲ. ಇದನ್ನು ಫಾಸ್ಫೇಟ್ ಕಲ್ಲುಗಳಿಂದ ಉತ್ಪಾದಿಸಲಾಗುತ್ತದೆ. ಅಂತಾರಾಷ್ಟ್ರೀಯ ನಿಯಮಾವಳಿಗಳು ಬಿಳಿ ರಂಜಕದ ಶೆಲ್‌ಗಳನ್ನು ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಬಳಸದಂತೆ ನಿಷೇಧಿಸುತ್ತವೆ. ಆದರೆ ಈ ನಿಯಮಗಳು ಅದನ್ನು ತೆರೆದ ಪ್ರದೇಶಗಳಲ್ಲಿ ಸೇನಾಪಡೆಗಳಿಗೆ ಮರೆ ಒದಗಿಸಲು ಬಳಸಲು ಅನುಮತಿ ನೀಡುತ್ತವೆ. ಬಿಳಿ ರಂಜಕ ಆಯುಧಗಳು ನಿಷೇಧಿತ ಆಯುಧಗಳಲ್ಲ. ಆದರೆ ಜನದಟ್ಟಣೆಯ ಪ್ರದೇಶಗಳಲ್ಲಿ ಅವುಗಳನ್ನು ಪ್ರಯೋಗಿಸುವುದನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗಿದೆ‌. ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆ ಸಿರಿಯಾ, ಅಫ್ಘಾನಿಸ್ತಾನ ಮತ್ತು ಗಾಜಾದಂತಹ ಯುದ್ಧ ಪೀಡಿತ ಪ್ರದೇಶಗಳಲ್ಲಿ ಬಿಳಿ ರಂಜಕದ ಪ್ರಯೋಗದಿಂದ ಉಂಟಾದ ನಾಗರಿಕ ಸಾವು ನೋವುಗಳನ್ನು ದಾಖಲಿಸಿವೆ. ಬಿಳಿ ರಂಜಕಗಳ ಹೆಚ್ಚುವರಿ ಉಪಯೋಗಗಳೇನು?ಬಿಳಿ ರಂಜಕ ರಸಗೊಬ್ಬರಗಳಲ್ಲಿ, ಆಹಾರ ಉತ್ಪಾದನಾ ವರ್ಧಕವಾಗಿ ಮತ್ತು ಸ್ವಚ್ಛತಾ ಉತ್ಪನ್ನಗಳಲ್ಲಿ ಬಳಕೆಯಾಗುತ್ತದೆ. ಆರಂಭದಲ್ಲಿ ಇದನ್ನು ಕೀಟನಾಶಕಗಳು ಮತ್ತು ಪಟಾಕಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಹಲವು ರಾಷ್ಟ್ರಗಳು ವಿವಿಧ ಉದ್ಯಮಗಳಲ್ಲಿ ಇದರ ಬಳಕೆಯನ್ನು ನಿಷೇಧಿಸಿವೆ. ಇದನ್ನೂ ಓದಿ- ಇಸ್ರೇಲ್ ಈ ಮೊದಲು ಬಿಳಿ ರಂಜಕ ಬಾಂಬ್‌ಗಳನ್ನು ಬಳಸಿತ್ತೇ?ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆಯ ವರದಿಯೊಂದರ ಪ್ರಕಾರ, ಡಿಸೆಂಬರ್ 27, 2008ರಿಂದ ಜನವರಿ 18, 2009ರ ತನಕ ನಡೆದ 22 ದಿನಗಳ ಮಿಲಿಟರಿ ಕಾರ್ಯಾಚರಣೆ 'ಆಪರೇಶನ್ ಕಾಸ್ಟ್ ಲೀಡ್' ಸಂದರ್ಭದಲ್ಲಿ ಇಸ್ರೇಲ್ ಬಿಳಿ ರಂಜಕ ಆಯುಧಗಳನ್ನು ಅಪಾರವಾಗಿ ಬಳಸಿಕೊಂಡಿತ್ತು. ಆದರೆ, ಈ ವರದಿ ಗಾಜಾದಲ್ಲಿ ನಾಗರಿಕರ ಸಾವಿಗೆ ಬಿಳಿ ರಂಜಕ ಕಾರಣವಾಗಿಲ್ಲ ಎಂದಿದ್ದು, ಹೆಚ್ಚಿನ ಸಾವುಗಳು ಕ್ಷಿಪಣಿಗಳ ಕಾರಣದಿಂದ, ಬಾಂಬ್‌ಗಳ ಪ್ರಯೋಗದಿಂದ, ಆರ್ಟಿಲರಿ ಪ್ರಯೋಗದಿಂದ, ಟ್ಯಾಂಕ್ ಶೆಲ್‌ಗಳಿಂದ, ಮತ್ತು ಸಣ್ಣ ಆಯುಧಗಳ ಪ್ರಯೋಗದಿಂದ ಸಂಭವಿಸಿವೆ ಎಂದಿದೆ. ಅದರೊಡನೆ, ಬಿಳಿ ರಂಜಕವನ್ನು ಹೆಚ್ಚು ಜನದಟ್ಟಣೆಯ ಪ್ರದೇಶಗಳಲ್ಲಿ ಬಳಸುವುದು ಅಂತಾರಾಷ್ಟ್ರೀಯ ಮಾನವೀಯತೆಯ ನಿಯಮಗಳ ಉಲ್ಲಂಘನೆಯಾಗುತ್ತದೆ ಎನ್ನಲಾಗಿದ್ದು, ಈ ನಿಯಮಗಳು ಇಂತಹ ಪ್ರಯೋಗಗಳ ಸಂದರ್ಭದಲ್ಲಿ ನಾಗರಿಕರಿಗೆ ಹಾನಿಯಾಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎನ್ನುತ್ತದೆ. ಇಸ್ರೇಲ್ - ಹಮಾಸ್ ಕದನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಾರಣಗಳು?ವಿಶ್ವಸಂಸ್ಥೆ ಪ್ರಸ್ತುತ ನಡೆಯುತ್ತಿರುವ ಹಮಾಸ್ - ಇಸ್ರೇಲ್ ಯುದ್ಧದಲ್ಲಿ ನಡೆದಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವಿಚಾರಣೆ ನಡೆಸುತ್ತಿದ್ದು, ಸಂಭಾವ್ಯ ಯುದ್ಧಾಪರಾಧಗಳು ಘಟಿಸಿವೆ ಎನ್ನಲು ಸೂಕ್ತ ಸಾಕ್ಷಿಗಳು ಲಭ್ಯವಾಗಿವೆ ಎಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವಿಚಾರಣಾ ಸಮಿತಿ ಯಾರೇ ಆದರೂ ಅಂತರಾಷ್ಟ್ರೀಯ ಕಾನೂನುಗಳನ್ನು ಮೀರಿ, ಅಮಾಯಕ ನಾಗರಿಕರ ಮೇಲೆ ದಾಳಿ, ಹಲ್ಲೆ ನಡೆಸಿದ್ದರೆ ಅವರನ್ನು ಜವಾಬ್ದಾರರನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದೆ. ಮೇ 2021ರಲ್ಲಿ ಸ್ಥಾಪಿಸಲಾಗಿರುವ ಕಮಿಷನ್ ಆಫ್ ಇನ್‌ಕ್ವೈರಿ (ಸಿಒಐ) ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಅತ್ಯುನ್ನತ ವಿಚಾರಣಾ ಸಂಸ್ಥೆಯಾಗಿದೆ. ಇದು ಎಲ್ಲ ರೀತಿಯ ಅಂತಾರಾಷ್ಟ್ರೀಯ ಮಾನವತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಕುರಿತು ವಿಚಾರಣೆ ನಡೆಸುತ್ತದೆ. ಈ ಸ್ವತಂತ್ರ ಸಮಿತಿ ತಾನು ಈಗಾಗಲೇ ಸಕ್ರಿಯವಾಗಿ ಎಲ್ಲ ಪಕ್ಷಗಳು ನಡೆಸಿರುವ ಯುದ್ಧಾಪರಾಧಗಳಿಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಸಂಗ್ರಹಿಸಿ, ಅವುಗಳನ್ನು ಸುರಕ್ಷಿತವಾಗಿಡುವ ಕಾರ್ಯ ನಡೆಸುತ್ತಿದ್ದೇನೆ ಎಂದಿದೆ. ಲೇಖಕರು- ಗಿರೀಶ್ ಲಿಂಗಣ್ಣ( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_806.txt b/zeenewskannada/data1_url7_500_to_1680_806.txt new file mode 100644 index 0000000000000000000000000000000000000000..725ca636647f84be965d3400ed67248767d7e40f --- /dev/null +++ b/zeenewskannada/data1_url7_500_to_1680_806.txt @@ -0,0 +1 @@ +ಸಿರಿಯಾದ ಎರಡು ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ, 'ಐಸಿಸ್ ನಂತೆಯೇ ಹಮಾಸ್ ಅನ್ನೂ ಕೂಡ ಕೊಚ್ಚಿಹಾಕುವೆವು' ಎಂದ ನೆತನ್ಯಾಹು : ಜೆರುಸಲೆಮ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೋಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್‌ಗಳನ್ನು ಎಸಗಿದೆ, ಇದರಿಂದಾಗಿ ಅಲ್ಲಿ ಭಾರಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಇರಾನ್‌ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನವೇ, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್‌ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. - :ಇಸ್ರೇಲ್ ಮೇಲೆ ಹಮಾಸ್ ದಾಳಿ ಬಳಿಕ ಇದೀಗ ಅದರ ಅಸ್ತಿತ್ವಕ್ಕೂ ಅಪಾಯ ಎದುರಾಗಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ನ ವೈಮಾನಿಕ ದಾಳಿ ನಿಲ್ಲುತ್ತಿಲ್ಲ. ಏತನ್ಮಧ್ಯೆ, ಲೆಬನಾನ್ ನಂತರ ಇಸ್ರೇಲ್ ಕೂಡ ಸಿರಿಯಾ ಮೇಲೆ ಬಾಂಬ್ ದಾಳಿ ಮಾಡಿದೆ. ಜೆರುಸಲೆಮ್ ಪೋಸ್ಟ್ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್‌ಗಳನ್ನು ಎಸೆದಿದೆ, ಇದರಿಂದಾಗಿ ಅಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಯಾಗಿದೆ. ಇರಾನ್‌ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮೊದಲು, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್‌ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಗಾಜಾದಲ್ಲಿ ಅಂಗಡಿಗಳ ಹೊರಗೆ ಸರದಿ ಸಾಲುಗಳುಮತ್ತೊಂದೆಡೆ, ವಿದ್ಯುತ್ ಸರಬರಾಜು ಸ್ಥಗಿತಗೊಂಡ ಬಳಿಕ, ಗಾಜಾದ ಜನರು ಕಿರಾಣಿ ಅಂಗಡಿಗಳ ಮುಂದೆ ಗುರುವಾರ ಸುದೀರ್ಘ ಸರತಿ ಸಾಲುಗಳಲ್ಲಿ ನಿಂತಿರುವುದು ಕಂಡುಬಂದಿದೆ. ಇಸ್ರೇಲ್ ಕೂಡ ಈ ಪ್ರದೇಶದಲ್ಲಿ ತಾಜಾ ವೈಮಾನಿಕ ದಾಳಿಗಳನ್ನು ಆರಂಭಿಸಿದೆ ಮತ್ತು ಸಂಭವನೀಯ ಗ್ರೌಂಡ್ ಆಕ್ಷನ್ ಗಾಗಿ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಇಸ್ರೇಲ್ ಗಾಜಾಕ್ಕೆ ಆಹಾರ, ನೀರು, ಇಂಧನ ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದ ಬಳಿಕ ಈ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂತರರಾಷ್ಟ್ರೀಯ ನೆರವು ಗುಂಪುಗಳು ಎಚ್ಚರಿಸಿವೆ. ಹಮಾಸ್ ಶನಿವಾರ ಬೆಳಗ್ಗೆ ಇಸ್ರೇಲ್‌ಗೆ ಪ್ರವೇಶಿಸಿ ದಾಳಿ ನಡೆಸಿದ ಬಳಿಕ ಅಲ್ಲಿ ಯುದ್ಧ ಪ್ರಾರಂಭವಾಗಿದೆ ಮತ್ತು ಎರಡೂ ಕಡೆಯಿಂದ ಇದುವರೆಗೆ ಸುಮಾರು 2500 ಕ್ಕೂ ಜನರು ಬಲಿಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೇಲಿ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಕ್ಟ್, ಗುರುವಾರ ಯುದ್ಧದ ನಿರ್ಧಾರ ತೆಗೆದುಕೊಂಡ ಬಳಿಕ ಭದ್ರತಾ ಪಡೆಗಳು ಗ್ರೌಂಡ್ ಆಕ್ಷನ್ ಗಾಗಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ರಾಜಕೀಯ ಮುಂದಾಳತ್ವ ಇನ್ನೂ ಆದೇಶ ಹೊರಡಿಸಿಲ್ಲ ಎಂದು ಅವರು ಹೇಳಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದುಗಾಜಾ ಕೇವಲ 40 ಕಿಲೋಮೀಟರ್ ಉದ್ದದ ಪಟ್ಟಿಯಾಗಿದ್ದು, ಇದರಲ್ಲಿ 23 ಲಕ್ಷ ಜನರು ವಾಸಿಸುತ್ತಿದ್ದಾರೆ ಮತ್ತು ಯಾವುದೇ ಗ್ರೌಂಡ್ ಆಕ್ಷನ್ ಉಭಯ ಪಕ್ಷಗಳ ಸಾವಿನ ಸಂಖ್ಯೆಯನ್ನು ಹೆಚ್ಚಿಸಬಹುದು. ಹಮಾಸ್ ಶನಿವಾರ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್‌ಗಳನ್ನು ಹಾರಿಸಿತ್ತು, ನಂತರ ಇಸ್ರೇಲ್‌ನ ವಿಧ್ವಂಸಕತೆಯನ್ನು ಕಂಡು ಜಗತ್ತು ತಲ್ಲಣಗೊಂಡಿದೆ. ಒಂದು ಅಂದಾಜಿನ ಪ್ರಕಾರ, ಹಮಾಸ್ 150 ಇಸ್ರೇಲಿ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎನ್ನಲಾಗುತ್ತಿದೆ. ವೈಮಾನಿಕ ದಾಳಿಯಿಂದ ಉಂಟಾದ ವಿನಾಶದ ಭೀತಿಯಿಂದ ಪ್ಯಾಲೆಸ್ಟೀನಿಯಾದವರು ಈಗಾಗಲೇ ತಮ್ಮ ಸರಕುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಯತ್ನಿಸುತ್ತಿದ್ದಾರೆ. ಯುಎನ್ ನಡೆಸುವ ಶಾಲೆಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆದಿದ್ದಾರೆ, ಇತರರು ತಮ್ಮ ಸಂಬಂಧಿಕರ ಮನೆಗಳಲ್ಲಿ ಮತ್ತು ಅಪರಿಚಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೇಕರಿಗಳು ಮತ್ತು ದಿನಸಿ ಅಂಗಡಿಗಳು ಕೆಲವು ಗಂಟೆಗಳ ಕಾಲ ತೆರೆದುಕೊಂಡಿವೆ ಮತ್ತು ಈ ಸಮಯದಲ್ಲಿ ಜನರ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ. ಏಕೆಂದರೆ ಜನರು ಮುಂದಿನ ದಿನಗಳಲ್ಲಿ ಮನೆಯಲ್ಲಿ ಆಹಾರ ಖಾಲಿಯಾಗುವ ಮೊದಲು ಆಹಾರವನ್ನು ವ್ಯವಸ್ಥೆ ಮಾಡಲು ಯತ್ನಿಸುತ್ತಿದ್ದಾರೆ. ಇದನ್ನೂ ಓದಿ- ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲಇಂಧನದ ಕೊರತೆಯಿಂದಾಗಿ ಗಾಜಾದ ಏಕೈಕ ವಿದ್ಯುತ್ ಸ್ಥಾವರವನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ, ಈ ಕಾರಣದಿಂದಾಗಿ ಗಾಜಾ ಈಗ ವಿದ್ಯುತ್ಗಾಗಿ ಕೆಲವು ಜನರೇಟರ್‌ಗಳ ಮೇಲೆ ಅವಲಂಬಿತವಾಗಿದೆ. ರೆಡ್‌ಕ್ರಾಸ್‌ನ ಪ್ರಾದೇಶಿಕ ನಿರ್ದೇಶಕ ಫ್ಯಾಬ್ರಿಜಿಯೊ ಕಾರ್ಬೋನಿ ಮಾತನಾಡಿ, 'ಗಾಜಾದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ, ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲ, ಇದು ನವಜಾತ ಶಿಶುಗಳ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಮತ್ತು ಇನ್‌ಕ್ಯುಬೇಟರ್‌ಗಳಲ್ಲಿ ಇರಿಸಲಾಗಿರುವ ಮತ್ತು ವಯಸ್ಸಾದ ರೋಗಿಗಳ ಆಮ್ಲಜನಕ, ಕಿಡ್ನಿ.ಡಯಾಲಿಸಿಸ್ ಕೂಡ ನಿಲ್ಲಿಸಲಾಗಿದೆ, ಎಕ್ಸ್ ರೇ ಮಾಡಲಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾಕ್ಕೆ ಯಾವುದೇ ಸರಕುಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಇಸ್ರೇಲ್‌ನ ಇಂಧನ ಸಚಿವ ಕಾಟ್ಜ್ ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_807.txt b/zeenewskannada/data1_url7_500_to_1680_807.txt new file mode 100644 index 0000000000000000000000000000000000000000..4d2f56a16d4d0a20aa4d386cbc73baead3fe3cb7 --- /dev/null +++ b/zeenewskannada/data1_url7_500_to_1680_807.txt @@ -0,0 +1 @@ +ಯೋಮ್ ಕಿಪ್ಪುರ್ ಯುದ್ಧ- ಪ್ರಸ್ತುತ ಇಸ್ರೇಲ್ ಯುದ್ಧ: ಎರಡರ ನಡುವಿನ ಸಮಾನಾಂತರಗಳು : ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಅಥವಾ ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇದು 1973ರ ಅಕ್ಟೋಬರ್ 6ರಿಂದ 25ರ ನಡುವೆ ನಡೆಯಿತು. ಈ ಯುದ್ಧದಲ್ಲಿ ಇಸ್ರೇಲ್ ಒಂದು ಬದಿಯಲ್ಲಿ ಇಸ್ರೇಲನ್ನು ಎದುರಿಸಿದರೆ, ಇನ್ನೊಂದು ಬದಿಯಲ್ಲಿ ಈಜಿಪ್ಟನ್ನು ಎದುರಿಸಿತ್ತು. : ಯೋಮ್ ಕಿಪ್ಪುರ್ ಯುದ್ಧವನ್ನು ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇಸ್ರೇಲ್ ಈ ಯುದ್ಧದಲ್ಲಿ ಈಜಿಪ್ಟ್ ಮತ್ತು ಸಿರಿಯಾಗಳ ವಿರುದ್ಧ ಸೆಣಸಾಡಿತ್ತು. ಈ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ಶತ್ರುಗಳ ದಾಳಿಯನ್ನು ತಡೆಯಲು ಯಶಸ್ವಿಯಾದರೂ, ಈ ಯುದ್ಧ ಇಸ್ರೇಲಿನ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿತ್ತು. ಅದರ ಹಿಂದಿನ ಕಾರಣಗಳೇನು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಅಕ್ಟೋಬರ್ 7, ಶನಿವಾರದಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಅನಿರೀಕ್ಷಿತ ದಾಳಿ, ಐವತ್ತು ವರ್ಷ ಮತ್ತು ಒಂದು ದಿನದ ಹಿಂದೆ ನಡೆದ, ಮಧ್ಯ ಪೂರ್ವ ಪ್ರದೇಶದ ಆಯಾಮಗಳನ್ನು ಶಾಶ್ವತವಾಗಿ ಬದಲಾಯಿಸಿದ ಯೋಮ್ ಕಿಪ್ಪುರ್ ಯುದ್ಧದ ನೆನಪುಗಳನ್ನು ಹೊತ್ತು ತಂದಿತ್ತು. ಈ ಯೋಮ್ ಕಿಪ್ಪುರ್ ಯುದ್ಧ ಎಂದರೇನು? ಅದಕ್ಕೂ ಈಗ ನಡೆಯುತ್ತಿರುವ ಯುದ್ಧಕ್ಕೂ ಯಾಕೆ ಹೋಲಿಕೆ ನಡೆಸಲಾಗುತ್ತಿದೆ?ಮೊದಲನೆಯದಾಗಿ, 1973ರದ ಬಳಿಕ, ಇದು ಇಸ್ರೇಲ್ ನೆಲದ ಮೆಲೆ ನಡೆದ ಅತ್ಯಂತ ಗಂಭೀರ ಪ್ರಮಾಣದ ದಾಳಿಯಾಗಿದೆ. ಹಮಾಸ್ ಉಗ್ರರು ಕೈಗೊಂಡ ಆಕ್ರಮಣದಲ್ಲಿ 400ಕ್ಕೂ ಹೆಚ್ಚು ಇಸ್ರೇಲ್ ನಾಗರಿಕರು ಸಾವಿಗೀಡಾಗಿದ್ದು, ಹಲವಾರು ನಾಗರಿಕರನ್ನು ಹಮಾಸ್ ಉಗ್ರರು ಒತ್ತೆಯಾಳುಗಳಾಗಿ ಎಳೆದೊಯ್ದಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೈಗೊಂಡ ದಾಳಿಯಲ್ಲಿ ಕನಿಷ್ಠ 313 ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಯೋಮ್ ಕಿಪ್ಪುರ್ ಯುದ್ಧದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದ್ದು, 2,500 ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದರು. ಈ ಎರಡು ಯುದ್ಧಗಳ ನಡುವಿನ ಇನ್ನೊಂದು ಹೋಲಿಕೆಯೆಂದರೆ, ಇಸ್ರೇಲಿನ ಯುದ್ಧ ಸಿದ್ಧತೆಯ ಕುರಿತು ನಾಗರಿಕರ ಟೀಕೆ. ಇಸ್ರೇಲಿನ ಅತ್ಯಾಧುನಿಕ ಗುಪ್ತಚರ ವ್ಯವಸ್ಥೆ ಮತ್ತು ದಾಳಿ ತಡೆ ವ್ಯವಸ್ಥೆಗಳ ಹೊರತಾಗಿಯೂ, ಶನಿವಾರ ನಡೆದ ಹಮಾಸ್ ದಾಳಿ ಆಶ್ಚರ್ಯಕರವಾಗಿತ್ತು. ಇದೇ ಮಾದರಿಯಲ್ಲಿ, ಯೋಮ್ ಕಿಪ್ಪುರ್ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ಅಷ್ಟೇನೂ ಯುದ್ಧ ಸನ್ನದ್ಧವಾಗಿರಲಿಲ್ಲ. ಯೋಮ್ ಕಿಪ್ಪುರ್ ಯಹೂದಿಗಳಿಗೆ ಅತ್ಯಂತ ಪವಿತ್ರ ದಿನವಾಗಿದ್ದು, ಆ ದಿನ ಬಹಳಷ್ಟು ಯೋಧರು ರಜಾದಲ್ಲಿದ್ದರು. ಇದನ್ನೂ ಓದಿ- ಶನಿವಾರ ನಡೆದ ದಾಳಿಯ ಸಂದರ್ಭದಲ್ಲೂ, ಬಹಳಷ್ಟು ಇಸ್ರೇಲಿಗರು ಸಿಮ್‌ಖಟ್ ಟೋರಾ ಸಂಭ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದರು. ಇದೊಂದು ವಿಶೇಷ ದಿನವಾಗಿದ್ದು, ಈ ದಿನದಂದು ಸಾರ್ವಜನಿಕವಾಗಿ ವಾರ್ಷಿಕ ಟೋರಾ ಓದುವುದು ಕೊನೆಗೊಂಡು, ಹೊಸ ಆವೃತ್ತಿ ಆರಂಭವಾಗುತ್ತದೆ. ಟೋರಾ ಎನ್ನುವುದು ಹೀಬ್ರೂ ಭಾಷೆಯ ಬೈಬಲ್‌ನ ಮೊದಲ ಐದು ಪುಸ್ತಕಗಳಾಗಿವೆ. ಯೋಮ್ ಕಿಪ್ಪುರ್ ಯುದ್ಧ: ಒಂದು ನೋಟಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಅಥವಾ ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇದು 1973ರ ಅಕ್ಟೋಬರ್ 6ರಿಂದ 25ರ ನಡುವೆ ನಡೆಯಿತು. ಈ ಯುದ್ಧದಲ್ಲಿಒಂದು ಬದಿಯಲ್ಲಿ ಇಸ್ರೇಲನ್ನು ಎದುರಿಸಿದರೆ, ಇನ್ನೊಂದು ಬದಿಯಲ್ಲಿ ಈಜಿಪ್ಟನ್ನು ಎದುರಿಸಿತ್ತು. ಈ ಯುದ್ಧವನ್ನು ನಾಲ್ಕನೇ ಅರಬ್ - ಇಸ್ರೇಲಿ ಯುದ್ಧ ಎಂದೂ ಕರೆಯಲಾಗುತ್ತದೆ. ಈ ಮೊದಲು, 1949, 1956 ಮತ್ತು 1967ರಲ್ಲಿ ಅರಬ್ - ಇಸ್ರೇಲ್ ಯುದ್ಧಗಳು ನಡೆದಿದ್ದವು. 1967ರ ಆರು ದಿನಗಳ ಯುದ್ಧದಲ್ಲಿ ಸ್ಪಷ್ಟ ಗೆಲುವು ಸಾಧಿಸಿದ ಬಳಿಕ, ಇಸ್ರೇಲ್ ಸೋಲಿಲ್ಲದ ಸರದಾರ ಎಂದು ಭಾವಿಸಲಾಗಿತ್ತು. ಅದರೊಡನೆ, ಇಸ್ರೇಲ್ ನೆರೆಯ ರಾಷ್ಟ್ರಗಳ ಭೂಭಾಗಗಳ ಮೇಲೂ ನಿಯಂತ್ರಣ ಸಾಧಿಸಿತ್ತು. ಇದರಲ್ಲಿ ಸಿರಿಯಾದಿಂದ ಕಸಿದುಕೊಂಡ ಗೋಲನ್ ಹೈಟ್ಸ್ ಮತ್ತು ಈಜಿಪ್ಟಿನಿಂದ ಪಡೆದ ಸಿನಾಯ್ ಪರ್ಯಾಯ ದ್ವೀಪಗಳೂ ಸೇರಿವೆ. ಆರು ವರ್ಷಗಳ ಬಳಿಕ, ಅವೆರಡು ದೇಶಗಳು ಮರಳಿ ಜೊತೆಯಾಗಿ ಇಸ್ರೇಲ್ ಮೇಲೆ ಆಕ್ರಮಣ ನಡೆಸಿದವು. ಇಸ್ರೇಲ್‌ಗೆ ಅವುಗಳ ಸೇನೆ ಸಿದ್ಧವಾಗುತ್ತಿವೆ ಎನ್ನುವುದು ಅರಿವಿಗೆ ಬಂದಿತ್ತಾದರೂ, ಪವಿತ್ರ ರಂಜಾನ್ ತಿಂಗಳಲ್ಲಿ ಯುದ್ಧ ನಡೆಸಬಹುದು ಎಂದು ಇಸ್ರೇಲ್ ಎದುರು ನೋಡಿರಲಿಲ್ಲ. ಇಸ್ರೇಲ್ ತಕ್ಷಣವೇ ಯುದ್ಧಕ್ಕೆ ಸಿದ್ಧವಾಗಿರದ ಕಾರಣ, ಅದರ ಸೈನಿಕರನ್ನು ನಿಯೋಜಿಸಲು ಕೊಂಚ ಸಮಯ ಹಿಡಿಯಿತು. ಅವರಲ್ಲಿ ಬಹಳಷ್ಟು ಯೋಧರು ಯೋಮ್ ಕಿಪ್ಪುರ್ ರಜೆಯಲ್ಲಿದ್ದರು. ಆದ್ದರಿಂದ, ಯುದ್ಧದ ಆರಂಭದಲ್ಲಿ ಈಜಿಪ್ಟ್ ಮತ್ತು ಸಿರಿಯಾ ಕೊಂಚ ಮೇಲುಗೈ ಸಾಧಿಸಿದವು. ಇದನ್ನೂ ಓದಿ- ಆದರೆ ಇಸ್ರೇಲ್ ಮೂರು ದಿನಗಳ ಬಳಿಕ ಸಿರಿಯಾ ಮತ್ತು ಈಜಿಪ್ಟ್‌ಗಳ ದಾಳಿಯನ್ನು ತಡೆಗಟ್ಟಿ, ಪ್ರತಿದಾಳಿ ನಡೆಸಲು ಆರಂಭಿಸಿತು. ಆ ಸಂದರ್ಭದಲ್ಲಿ ಅಮೆರಿಕಾ ಇಸ್ರೇಲ್‌ಗೆ ಬೆಂಬಲ ನೀಡಿದರೆ, ಸೋವಿಯತ್ ಒಕ್ಕೂಟ ಈಜಿಪ್ಟ್ ಮತ್ತು ಸಿರಿಯಾಗಳಿಗೆ ಬೆಂಬಲ ಘೋಷಿಸಿತ್ತು. ಇದು ಅವೆರಡು ಶಕ್ತಿಶಾಲಿ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಿತ್ತು. ವಿಶ್ವಸಂಸ್ಥೆ ಅಕ್ಟೋಬರ್ 22ರಂದು ಆಯೋಜಿಸಿದ ಆರಂಭಿಕ ಕದನ ವಿರಾಮ ಪರಿಣಾಮಕಾರಿಯಾಗಿರಲಿಲ್ಲ. ಆದರೆ, ಅಕ್ಟೋಬರ್ 25ರ ವೇಳೆಗೆ ಹೆಚ್ಚು ಪರಿಣಾಮಕಾರಿ ಕದನ ವಿರಾಮ ಜಾರಿಗೆ ಬಂತು. ಆದರೆ, ಸೋಲಿಸಲು ಸಾಧ್ಯವಿಲ್ಲ ಎಂಬ ಇಸ್ರೇಲಿನ ಗೌರವಕ್ಕೆ ಚ್ಯುತಿ ಬಂದಿತ್ತು. ಯೋಮ್ ಕಿಪ್ಪುರ್ ಯುದ್ಧ ಯಾಕೆ ಪ್ರಸ್ತುತವಾಗಿದೆ?ಯೋಮ್ ಕಿಪ್ಪುರ್ ಯುದ್ಧದಲ್ಲಿ ಇಸ್ರೇಲ್ ತನ್ನ ಶತ್ರುಗಳನ್ನು ಕ್ರಮೇಣ ಹಿಂದೆ ತಳ್ಳಲು ಯಶಸ್ವಿಯಾದರೂ, ಇಸ್ರೇಲ್ ತನ್ನ ಸೈನಿಕರನ್ನು ಹೊಂದಿಸಲು ಪಟ್ಟ ಆರಂಭಿಕ ಕಷ್ಟ ಮತ್ತು ಅದು ಎದುರಿಸಿದ ನಷ್ಟಗಳು ಶತ್ರು ದಾಳಿಗಳ ವಿರುದ್ಧ ಇಸ್ರೇಲ್ ಸಂಪೂರ್ಣ ಸುರಕ್ಷಿತವಲ್ಲ ಎಂಬ ಸಂದೇಶ ರವಾನಿಸಿತ್ತು. ಅದಾಗಿ ಆರು ತಿಂಗಳ ಬಳಿಕ ಪ್ರಧಾನಿ ಗೋಲ್ಡಾ ಮೇರ್ ಮತ್ತು ಅವರ ಸರ್ಕಾರ ರಾಜೀನಾಮೆ ನೀಡಿತು. ವಾಸ್ತವವಾಗಿ, ಹಲವು ತಜ್ಞರ ಪ್ರಕಾರ, ಈ ದಾಳಿಯನ್ನು ಆರಂಭಿಸುವಾಗ ಈಜಿಪ್ಟ್ ತನಗಿಂತ ಎಷ್ಟೋ ಪಟ್ಟು ಶಕ್ತಿಶಾಲಿಯಾಗಿದ್ದ ಇಸ್ರೇಲ್ ವಿರುದ್ಧ ಗೆಲ್ಲುವ ಬಯಕೆಯನ್ನೇನೂ ಹೊಂದಿರಲಿಲ್ಲ. ಆದರೆ, ಇಸ್ರೇಲ್‌ಗೆ ಅಪಾರ ನಷ್ಟ, ಹಾನಿಯನ್ನುಂಟುಮಾಡಿ, ಆ ಮೂಲಕ ಇಸ್ರೇಲ್ ಮಾತುಕತೆಗೆ ಮುಂದಾಗುವಂತೆ ಮಾಡಬೇಕು ಎಂದುಕೊಂಡಿತ್ತು. ಇದನ್ನೂ ಓದಿ- ಒಂದು ಬಾರಿ ಯುದ್ಧ ಪೂರ್ಣಗೊಂಡ ಬಳಿಕ, ಅವೆರಡೂ ರಾಷ್ಟ್ರಗಳು ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಿದವು. 1978ರಲ್ಲಿ ಕ್ಯಾಂಪ್ ಡೇವಿಡ್ ಒಪ್ಪಂದ ಎಂದು ಕರೆಯಲಾಗುವ ಮಹತ್ತರ ಒಪ್ಪಂದಗಳು ಏರ್ಪಟ್ಟವು. ಈ ಒಪ್ಪಂದದ ಪ್ರಕಾರ, ಇಸ್ರೇಲ್ ಸಿನಾಯ್ ಪರ್ಯಾಯದ್ವೀಪವನ್ನು ಈಜಿಪ್ಟ್‌ಗೆ ಮರಳಿಸಿತು. 1979ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ಅಧಿಕೃತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಆ ಮೂಲಕ ಒಂದು ಅರಬ್ ರಾಷ್ಟ್ರ ಮೊದಲ ಬಾರಿಗೆ ಇಸ್ರೇಲನ್ನು ಒಂದು ರಾಷ್ಟ್ರ ಎಂದು ಅಧಿಕೃತವಾಗಿ ಒಪ್ಪಿಕೊಂಡಿತು. ಆದರೆ ಈ ಯುದ್ಧದಿಂದ ಸಿರಿಯಾಗೆ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಇಸ್ರೇಲ್ ಮತ್ತು ಈಜಿಪ್ಟ್ ಪರಸ್ಪರ ಶಾಂತಿ ಒಪ್ಪಂದ ಮಾಡಿಕೊಂಡವಾದರೂ, ಸಿರಿಯಾಗೆ ಏನೂ ಲಭಿಸಲಿಲ್ಲ. ಇಸ್ರೇಲ್ ಮೌಲ್ಯಯುತ ಭೂಭಾಗವಾದ ಗೋಲನ್ ಹೈಟ್ಸ್ ಅನ್ನು ಸಿರಿಯಾಗೆ ಮರಳಿಸದೆ ತನ್ನ ಬಳಿಯೇ ಉಳಿಸಿಕೊಂಡಿತು. ಆ ಪ್ರದೇಶ ಇಂದಿಗೂ ಇಸ್ರೇಲ್ ವಶದಲ್ಲೇ ಉಳಿದಿದೆ. ಲೇಖಕರು - ಗಿರೀಶ್ ಲಿಂಗಣ್ಣ( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_808.txt b/zeenewskannada/data1_url7_500_to_1680_808.txt new file mode 100644 index 0000000000000000000000000000000000000000..a6267ad808ab6a7aef28736e31b0b07ad3dd8f55 --- /dev/null +++ b/zeenewskannada/data1_url7_500_to_1680_808.txt @@ -0,0 +1 @@ +ಹೆಜ್ಬೊಲ್ಲಾ ಮತ್ತು ಹಮಾಸ್: ಮಧ್ಯ ಪೂರ್ವದ ಸಮರದಲ್ಲಿ ಎರಡೂ ಸಂಘಟನೆಗಳ ಪಾತ್ರಗಳ ಅನಾವರಣ ಶಿಯಾ ಪಂಥದ ಲೆಬಾನೀಸ್ ಮಿಲಿಟರಿ ಗುಂಪಾದ ಹೆಜ್ಬೊಲ್ಲಾ ಸಹ ಕದನದಲ್ಲಿ ಭಾಗಿಯಾಗಿದೆ. ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಹೆಜ್ಬೊಲ್ಲಾ, ತಾನು ಗಡಿಯ ಬಳಿಯಿರುವ ಇಸ್ರೇಲ್ ಆಕ್ರಮಿತ, ಸಿರಿಯಾದಲ್ಲಿನ ಗೋಲನ್ ಹೈಟ್ಸ್ ಪ್ರದೇಶದ ಬಳಿ ಇರುವ ಚೆಬಾ ಫಾರ್ಮ್ಸ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ. :ಹಮಾಸ್ ಸಂಘಟನೆ ಶನಿವಾರದಂದು ಇಸ್ರೇಲ್ ಮೇಲೆ ಅತ್ಯಂತ ಘೋರ ದಾಳಿ ನಡೆಸಿ, 300ಕ್ಕೂ ಹೆಚ್ಚು ಸಾವು ಮತ್ತು ಗಾಜಾ ಪಟ್ಟಿಯಲ್ಲಿ 250ಕ್ಕೂ ಹೆಚ್ಚು ಸಾವುನೋವುಗಳಿಗೆ ಕಾರಣವಾಯಿತು. ಈ ಪ್ರದೇಶದಲ್ಲಿರುವ ಐತಿಹಾಸಿಕ ವೈರತ್ವ, ಪಂಥೀಯ ಉದ್ವಿಗ್ನತೆಗಳು, ಮತ್ತು ವಿದೇಶೀ ಮಧ್ಯಪ್ರವೇಶಗಳ ನಡುವೆ ಈ ಯುದ್ಧ ಎರಡು ಬಣಗಳ ನಡುವಿನ ಚಕಮಕಿಯನ್ನು ಅತ್ಯಂತ ತೀಕ್ಷ್ಣವಾಗಿಸಿದೆ. ಇಲ್ಲಿ ಗಮನಿಸಬೇಕಾದ ಒಂದು ಮಹತ್ವದ ಅಂಶವೆಂದರೆ, ಶಿಯಾ ಪಂಥದ ಲೆಬಾನೀಸ್ ಮಿಲಿಟರಿ ಗುಂಪಾದ ಹೆಜ್ಬೊಲ್ಲಾ ಸಹ ಕದನದಲ್ಲಿ ಭಾಗಿಯಾಗಿದೆ. ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಹೆಜ್ಬೊಲ್ಲಾ, ತಾನು ಗಡಿಯ ಬಳಿಯಿರುವ ಇಸ್ರೇಲ್ ಆಕ್ರಮಿತ, ಸಿರಿಯಾದಲ್ಲಿನ ಗೋಲನ್ ಹೈಟ್ಸ್ ಪ್ರದೇಶದ ಬಳಿ ಇರುವ ಚೆಬಾ ಫಾರ್ಮ್ಸ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ. ಇದನ್ನೂ ಓದಿ: ಹೆಜ್ಬೊಲ್ಲಾ ಸಂಘಟನೆ ಅಪಾರ ಸಂಖ್ಯೆಯಲ್ಲಿ ರಾಕೆಟ್‌ಗಳು ಮತ್ತು ಶೆಲ್‌ಗಳನ್ನು ಬಳಸಿಕೊಂಡು ದಾಳಿ ನಡೆಸಿ, ಪ್ಯಾಲೆಸ್ತೀನ್ ಹೋರಾಟಕ್ಕೆ ತನ್ನ ಸಹಾನುಭೂತಿ ವ್ಯಕ್ತಪಡಿಸಿದೆ. ಆದರೆ, ಈ ಹೆಜ್ಬೊಲ್ಲಾ ಸಂಘಟನೆ ಏನು? ಇದರ ಉದ್ದೇಶವೇನು? ಹೆಜ್ಬೊಲ್ಲಾ ಎಂಬ ಪದಕ್ಕೆ 'ದೇವರ ಪಕ್ಷ' ಎಂಬ ಅರ್ಥವಿದೆ. ಇದು ಲೆಬನಾನ್ ಮೂಲದ ಶಿಯಾ ಮುಸ್ಲಿಂ ಉಗ್ರಗಾಮಿ ಗುಂಪಾಗಿದೆ. ಹೆಜ್ಬೊಲ್ಲಾ ಸಂಘಟನೆ ಜಾಗತಿಕವಾಗಿ ಅತ್ಯಧಿಕ ಆಯುಧಗಳನ್ನು ಹೊಂದಿರುವ ಸರ್ಕಾರೇತರ ಸಂಸ್ಥೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಅನ್‌ಗೈಡೆಡ್ ಆರ್ಟಿಲರಿ ರಾಕೆಟ್‌ಗಳು, ವಿವಿಧ ಮಾದರಿಯ ಕ್ಷಿಪಣಿಗಳು, ಬ್ಯಾಲಿಸ್ಟಿಕ್, ಆ್ಯಂಟಿ ಏರ್‌ಕ್ರಾಫ್ಟ್, ಆ್ಯಂಟಿ ಟ್ಯಾಂಕ್ ಹಾಗೂ ಆ್ಯಂಟಿ ಶಿಪ್ ಆಯುಧಗಳನ್ನು ಹೊಂದಿದೆ ಎಂದು ಥಿಂಕ್ ಟ್ಯಾಂಕ್ ಸಂಸ್ಥೆಯಾಗಿರುವ ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್ (ಸಿಎಸ್ಐಎಸ್) ಹೇಳಿದೆ. ಲೆಬನಾನ್ 1943ರ ತನಕ ಫ್ರೆಂಚ್ ನಿಯಂತ್ರಣದಲ್ಲಿತ್ತು. ಅದಾದ ಬಳಿಕ, ಲೆಬನಾನ್ ಆಡಳಿತ ವಿವಿಧ ಧಾರ್ಮಿಕ ಗುಂಪುಗಳ ನಡುವೆ ಹಂಚಿಹೋಗಿದೆ. ಲೆಬನಾನಿನ ಪ್ರಮುಖ ಹುದ್ದೆಗಳಾದ ಪ್ರಧಾನಿ ಮತ್ತು ಅಧ್ಯಕ್ಷ ಪದವಿಗಳನ್ನು ಕೆಲವು ನಿರ್ದಿಷ್ಟ ಧಾರ್ಮಿಕ ಗುಂಪುಗಳ ಪ್ರತಿನಿಧಿಗಳಿಗೆ ಮೀಸಲಿಡಲಾಗಿದೆ.\ ಇದನ್ನೂ ಓದಿ: ಹೆಜ್ಬೊಲ್ಲಾ ಸಂಘಟನೆ 1975-1990ರ ನಡುವೆ ನಡೆದ ಲೆಬಾನೀಸ್ ಆಂತರಿಕ ಯುದ್ಧದ ಸಂದರ್ಭದಲ್ಲಿ ಚಾಲ್ತಿಗೆ ಬಂತು. ದೀರ್ಘಕಾಲದಿಂದ ಪ್ಯಾಲೆಸ್ತೀನಿನ ಶಸ್ತ್ರಸಜ್ಜಿತ ಸದಸ್ಯರು ಲೆಬನಾನ್ ನಲ್ಲಿ ಇರುವುದನ್ನು ವಿರೋಧಿಸಿ ಈ ಅಂತರ್ ಯುದ್ಧ ನಡೆಯಿತು ಎಂದು ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ (ಸಿಎಫ್ಆರ್) ಹೇಳಿಕೆ ನೀಡಿದೆ. ವಿವಿಧ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳ ನಡುವಿನ ಚಕಮಕಿಗಳು, 1948ರಲ್ಲಿ ಯಹೂದಿ ಜನರ ತಾಯ್ನಾಡಾಗಿ ಇಸ್ರೇಲ್ ದೇಶದ ಸ್ಥಾಪನೆಯಾದ ಬಳಿಕ ಪ್ಯಾಲೆಸ್ತೀನ್ ನಿರಾಶ್ರಿತರು ದೊಡ್ಡ ಪ್ರಮಾಣದಲ್ಲಿ ಲೆಬನಾನ್‌ಗೆ ವಲಸೆ ಹೋಗಲಾರಂಭಿಸಿದರು. ಇದರ ಪರಿಣಾಮವಾಗಿ ಲೆಬನಾನಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಈ ಸನ್ನಿವೇಶದ ಕಾರಣದಿಂದ, ಇಸ್ರೇಲಿ ಪಡೆಗಳು 1978ರಲ್ಲಿ ಮತ್ತು ಇನ್ನೊಂದು ಬಾರಿ 1982ರಲ್ಲಿ ದಕ್ಷಿಣ ಲೆಬನಾನ್ ಪ್ರವೇಶಿಸಿ, ಪ್ಯಾಲೆಸ್ತೀನ್ ಗೆರಿಲ್ಲಾ ಹೋರಾಟಗಾರರನ್ನು ಹೊರ ಹಾಕಲು ಪ್ರಯತ್ನಿಸಿದವು. ಈ ಎಲ್ಲ ಘಟನೆಗಳ ಫಲಿತಾಂಶ ಎನ್ನುವಂತೆ ಹೆಜ್ಬೊಲ್ಲಾ ಸಂಘಟನೆ ಆರಂಭಗೊಂಡಿತು. ಹೆಜ್ಬೊಲ್ಲಾ ಸಂಘಟನೆಯ ಸ್ಥಾಪನೆಗೆ 1979ರಲ್ಲಿ ಇರಾನ್‌ನಲ್ಲಿ ಸ್ಥಾಪನೆಗೊಂಡ ಧಾರ್ಮಿಕ ಸರ್ಕಾರವೂ ಸ್ಫೂರ್ತಿ ನೀಡಿತ್ತು. ಇರಾನ್ ಮತ್ತು ಅದರ ಇಸ್ಲಾಮಿಕ್ ರೆಸಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೆಜ್ಬೊಲ್ಲಾ ಸೇನಾಪಡೆಯನ್ನು ಆರಂಭಿಸಲು ಸಾಕಷ್ಟು ಹಣ ಮತ್ತು ಸೇನೆಗೆ ತರಬೇತಿಯನ್ನು ನೀಡಿತು ಎಂದು ಕೌನ್ಸಿಲ್ ಆಫ್ ಫಾರೀನ್ ರಿಲೇಶನ್ಸ್ (ಸಿಎಫ್ಆರ್) ವಿವರಿಸುತ್ತದೆ. ಇದನ್ನೂ ಓದಿ: ಈ ಪರಿಸ್ಥಿತಿ ಪಶ್ಚಿಮ ಏಷ್ಯಾದ ಎರಡು ಪ್ರಮುಖ ಶಕ್ತಿಗಳಾದ ಸುನ್ನಿ ಮುಸ್ಲಿಂ ಬಾಹುಳ್ಯದ ಸೌದಿ ಅರೇಬಿಯಾ ಮತ್ತು ಶಿಯಾ ಮುಸ್ಲಿಂ ಬಹುಸಂಖ್ಯಾತ ಇರಾನ್ ನಡುವಿನ ವೈಶಮ್ಯದೆಡೆಗೆ ಬೆಳಕು ಚೆಲ್ಲುತ್ತದೆ. ಇರಾನ್ ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ನೂರಾರು ಮಿಲಿಯನ್ ಡಾಲರ್ ಹಣ ಒದಗಿಸುತ್ತದೆ ಮತ್ತು ಸಂಘಟನೆಯಲ್ಲಿ ಸಾವಿರಾರು ಯೋಧರಿದ್ದಾರೆ ಎಂದು ಅಮೆರಿಕಾ ಭಾವಿಸಿದೆ. ಹೆಜ್ಬೊಲ್ಲಾ ಸಂಘಟನೆಯ ಉದ್ದೇಶಗಳೇನು? ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ವಿರುದ್ಧವಿದ್ದು, ಪಶ್ಚಿಮ ಏಷ್ಯಾದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಭಾಗವಹಿಸುವಿಕೆಯನ್ನು ವಿರೋಧಿಸುತ್ತದೆ. ಅದರೊಡನೆ, ಸಿರಿಯಾದ ಆಂತರಿಕ ಯುದ್ಧದ ಸಂದರ್ಭದಲ್ಲಿ, ಇರಾನ್ ಮತ್ತು ರಷ್ಯಾಗಳೊಡನೆ ಹೆಜ್ಬೊಲ್ಲಾ ಸಂಘಟನೆಯೂ ಅಧ್ಯಕ್ಷ ಬಶಾರ್ ಅಲ್ ಅಸಾದ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. 2000ನೇ ದಶಕದ ಮಧ್ಯಭಾಗದಲ್ಲಿ ಲೆಬನಾನಿನಲ್ಲಿ ಹೆಜ್ಬೊಲ್ಲಾ ಉಪಸ್ಥಿತಿ ಹೆಚ್ಚಾಗತೊಡಗಿತು. ಈಗ ಹೆಜ್ಬೊಲ್ಲಾ ಸಂಘಟನೆ ಲೆಬನಾನ್ ಸಂಸತ್ತಿನ 128 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಹೊಂದಿದೆ. ತನ್ನ ಮಿತ್ರಪಕ್ಷಗಳ ಜೊತೆಗೂಡಿರುವ ಹೆಜ್ಬೊಲ್ಲಾ ಈಗ ಲೆಬನಾನಿನ ಆಡಳಿತದ ಸರ್ಕಾರದ ಭಾಗವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಲೆಬನಾನ್ ಎದುರಿಸುತ್ತಿರುವ ನಿರುದ್ಯೋಗ, ಸರ್ಕಾರದ ಸಾಲ, ಹಾಗೂ ಬಡತನಗಳು ಮತ್ತು ಲೆಬನಾನಿನಲ್ಲಿ ಹೆಜ್ಬೊಲ್ಲಾ ಸಂಘಟನೆಯ ಕ್ರಮಗಳ ವಿರುದ್ಧ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಹೆಜ್ಬೊಲ್ಲಾದ ಮಿಲಿಟರಿ ಶಕ್ತಿ ಮತ್ತು ಸಾಮರ್ಥ್ಯ :ಹೆಜ್ಬೊಲ್ಲಾ ಸಂಘಟನೆ ಹಲವು ದಾಳಿಗಳನ್ನು ನಡೆಸಿದ್ದು, ಅದರಲ್ಲಿ 1983ರಲ್ಲಿ ಲೆಬನಾನಿನ ಬೀರಟ್ ಎಂಬಲ್ಲಿ ಅಮೆರಿಕಾ ಮತ್ತು ಫ್ರೆಂಚ್ ಪಡೆಗಳು ನೆಲೆಸಿದ್ದ ಬ್ಯಾರಕ್ ಮೇಲೆ ನಡೆಸಿದ ಆತ್ಮಹತ್ಯಾ ದಾಳಿಯೂ ಸೇರಿದೆ. ಈ ದಾಳಿಯಲ್ಲಿ ಮುನ್ನೂರಕ್ಕೂ ಹೆಚ್ಚು ಜನರು ಸಾವಿಗೀಡಾದರು. ಹಲವು ಪಾಶ್ಚಾತ್ಯ ರಾಷ್ಟ್ರಗಳು ಹೆಜ್ಬೊಲ್ಲಾ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಪರಿಗಣಿಸಿವೆ. ಅದರೊಡನೆ, ಪಶ್ಚಿಮ ಏಷ್ಯಾದ ಆರು ರಾಷ್ಟ್ರಗಳಾದ ಬಹರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಮತ್ತು ಯುಎಇಗಳ ಗಲ್ಫ್ ಕೋಆಪರೇಶನ್ ಕೌನ್ಸಿಲ್ ಒಕ್ಕೂಟವೂ ಹೆಜ್ಬೊಲ್ಲಾವನ್ನು ಉಗ್ರ ಸಂಘಟನೆ ಎಂದಿದೆ. ಇದನ್ನೂ ಓದಿ: ಇಸ್ರೇಲ್ ಮತ್ತು ಹೆಜ್ಬೊಲ್ಲಾ ಮೊದಲ ಬಾರಿಗೆ 2006ರಲ್ಲಿ ಕದನ ನಡೆಸಿದವು. ಈ ಚಕಮಕಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದಿತ್ತು. ಇದಾದ ಬಳಿಕವೂ ಅವುಗಳು ನಿರಂತರವಾಗಿ ಸೆಣಸುತ್ತಾ ಬಂದಿದ್ದವು. ಸಿಎಸ್ಐಎಸ್ ಪ್ರಕಾರ, "ಹೆಜ್ಬೊಲ್ಲಾ ಸಂಘಟನೆಯ ಆಯುಧಗಳಲ್ಲಿ ಪ್ರಮುಖವಾಗಿ ಸಣ್ಣದಾದ, ಕೈಯಲ್ಲಿ ಹಿಡಿಯುವ, ಅಷ್ಟೊಂದು ನಿಖರವಲ್ಲದ ಆರ್ಟಿಲರಿ ರಾಕೆಟ್‌ಗಳೂ ಸೇರಿವೆ. ಅವುಗಳಲ್ಲಿ ನಿಖರತೆಯ ಕೊರತೆಯಿದ್ದರೂ, ಹೆಜ್ಬೊಲ್ಲಾ ಬಳಿ ಆ ರಾಕೆಟ್‌ಗಳು ಅಪಾರ ಸಂಖ್ಯೆಯಲ್ಲಿ ಇರುವುದರಿಂದ ಅವುಗಳು ಹಾನಿಕಾರಕವಾಗಿವೆ". ಇಸ್ರೇಲ್ ಹೊಂದಿರುವ ಅಂದಾಜಿನ ಪ್ರಕಾರ, 2006ರ ಯುದ್ಧಕ್ಕೂ ಮುನ್ನವೇ ಹೆಜ್ಬೊಲ್ಲಾ ಬಳಿ 15,000ಕ್ಕೂ ಹೆಚ್ಚು ರಾಕೆಟ್‌ಗಳಿವೆ. "ಅಂದಿನಿಂದ ಹೆಜ್ಬೊಲ್ಲಾ ಬಳಿ ಇರುವ ರಾಕೆಟ್‌ಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಪ್ರಸ್ತುತ ಅದರ ಬಳಿ 1,30,000 ರಾಕೆಟ್‌ಗಳಿವೆ" ಎಂದು ಸಿಎಸ್ಐಎಸ್ ಅಂದಾಜಿಸಿದೆ. ಈ ಕದನವನ್ನು ಇನ್ನಷ್ಟು ತೀಕ್ಷ್ಣಗೊಳಿಸಲಿದೆಯೇ ಹೆಜ್ಬೊಲ್ಲಾ? :ಮೊದಲನೆಯದಾಗಿ, ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲಿ ಸರ್ಕಾರ ಈ ಮೊದಲು ರಾಷ್ಟ್ರೀಯ ಭದ್ರತೆಯನ್ನು ಆದ್ಯತೆಯ ವಿಚಾರವನ್ನಾಗಿಸಿತ್ತು. ಆದರೆ ಈಗ ನೆತನ್ಯಾಹು ಸರ್ಕಾರ ಇಸ್ರೇಲ್‌ಗಿಂತ ಸಾಕಷ್ಟು ದುರ್ಬಲವಾದ, ದುರ್ಬಲ ಮಿಲಿಟರಿ ಮತ್ತು ಗುಪ್ತಚರ ಸಾಮರ್ಥ್ಯ ಹೊಂದಿದ ಶತ್ರುವಿನ ದಾಳಿಗೆ ಸಿದ್ಧವಾಗಿರಲಿಲ್ಲ ಎಂದು ಟೀಕೆಗಳನ್ನು ಎದುರಿಸುತ್ತಿದೆ. ಈಗ ಇಸ್ರೇಲ್ ಸರ್ಕಾರ ತನ್ನ ಪ್ರತಿಕ್ರಿಯೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ನಿರೀಕ್ಷೆಗಳಿವೆ. ಇಸ್ರೇಲ್ ಈಗಾಗಲೇ ಪಾಶ್ಚಾತ್ಯ ಸರ್ಕಾರಗಳಿಂದ ಬೆಂಬಲ ವ್ಯಕ್ತವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ಇಸ್ರೇಲ್ ಭದ್ರತೆಗೆ ತಮ್ಮ ಬೆಂಬಲ ಬಲಿಷ್ಠ ಮತ್ತು ನಿರಂತರವಾಗಿದೆ ಎಂದಿದ್ದಾರೆ. ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳ ಸರ್ಕಾರಗಳ ನಡುವೆ ಹೆಚ್ಚಿನ ಮಾತುಕತೆ ನಡೆಯುತ್ತಿದ್ದು, ಅದನ್ನು ವಿರೋಧಿಸುವ ಉದ್ದೇಶವನ್ನು ಹಮಾಸ್ ಹೊಂದಿದೆ. ಇದೊಂದು ಗಮನಾರ್ಹ ಬೆಳವಣಿಗೆಯಾಗಿದ್ದು, ಇವುಗಳಲ್ಲಿ ಬಹುತೇಕ ಸರ್ಕಾರಗಳು ಈ ಹಿಂದೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರಲಿಲ್ಲ. ಹೆಜ್ಬೊಲ್ಲಾ ಮತ್ತು ಹಮಾಸ್ ಈ ಕುರಿತು ಸಮಾನ ಉದ್ದೇಶಗಳನ್ನು ಹೊಂದಿದ್ದರೂ, ಹಮಾಸ್‌ಗೆ ಹೋಲಿಸಿದರೆ ಹೆಜ್ಬೊಲ್ಲಾ ಮಿಲಿಟರಿ ಸಾಮರ್ಥ್ಯ ಬಹಳಷ್ಟು ಹೆಚ್ಚಾಗಿದೆ. ಗಾಜಾದಲ್ಲಿನ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮಾಧ್ಯಮಗಳೊಡನೆ ಮಾತನಾಡುತ್ತಾ, "ಅರಬ್ ರಾಷ್ಟ್ರಗಳು ಇಸ್ರೇಲ್ ಜೊತೆ ಒಪ್ಪಂದಗಳಿಗೆ ಸಹಿ ಹಾಕಿದ್ದರೂ, ಅದರಿಂದ ಈ ವಿವಾದ ಕೊನೆಯಾಗುವುದಿಲ್ಲ" ಎಂದಿದ್ದಾನೆ. ವಿಶ್ಲೇಷಕರ ಪ್ರಕಾರ, ಈ ಹೇಳಿಕೆ ನೇರವಾಗಿ ಇಸ್ರೇಲ್ ಜೊತೆ ಹೆಚ್ಚು ಆತ್ಮೀಯ ಸಂಬಂಧಗಳನ್ನು ಸ್ಥಾಪಿಸುತ್ತಿರುವ ಸೌದಿ ಅರೇಬಿಯಾ ಮತ್ತು ಇಂತಹ ಸಂಬಂಧಗಳಿಗೆ ಉತ್ತೇಜನ ನೀಡುತ್ತಿರುವ ಅಮೆರಿಕಾಗಳನ್ನು ಉದ್ದೇಶಿಸಿದೆ. ಎಲ್ಲಿಯವರೆಗೆ ಪ್ಯಾಲೆಸ್ತೀನ್ ವಿಚಾರ ಪರಿಹಾರ ಕಾಣುವುದಿಲ್ಲವೋ, ಅಲ್ಲಿಯ ತನಕ ಈ ಸಂಪೂರ್ಣ ಪ್ರದೇಶದಲ್ಲಿ ಭದ್ರತೆ ಎನ್ನುವುದು ಒಂದು ಅನಿಶ್ಚಿತ ವಿಚಾರವಾಗಿರುತ್ತದೆ ಎಂದು ಅವರು ಹೇಳುತ್ತಾರೆ. ಇದನ್ನೂ ಓದಿ: ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಕಳೆದ ಕೆಲ ತಿಂಗಳುಗಳಿಂದ ಹೆಚ್ಚುತ್ತಿರುವ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳು, ಪ್ಯಾಲೆಸ್ತೀನ್ ಬೀದಿಗಳಲ್ಲಿ ಚಕಮಕಿಗಳು ಮತ್ತು ಯಹೂದಿ ವಸಾಹತುಗಾರರು ಪ್ಯಾಲೆಸ್ತೀನಿನ ಹಳ್ಳಿಗಳನ್ನು ಗುರಿಯಾಗಿಸಿದ ಬಳಿಕ ಹಮಾಸ್ ಈ ರೀತಿಯ ದಾಳಿ ಕೈಗೊಂಡಿದೆ ಎಂದು ವರದಿಯೊಂದು ಹೇಳಿದೆ. ವಾಷಿಂಗ್ಟನ್ನಿನ ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಫಾರ್ ಅಡ್ವಾನ್ಸ್ಡ್ ಇಂಟರ್‌ನ್ಯಾಷನಲ್ ಸ್ಟಡೀಸ್ ಸಂಸ್ಥೆಯ ಮಧ್ಯ ಪೂರ್ವ ವಿಶ್ಲೇಷಕರಾದ ಲಾರಾ ಬ್ಲುಮೆನ್‌ಫೋಲ್ಡ್ ಅವರ ಪ್ರಕಾರ, "ಹಮಾಸ್ ಒಂದು ಒಪ್ಪಂದಕ್ಕೆ ಸಂಬಂಧಿಸಿದಂತೆ, ಇಸ್ರೇಲ್ ಮತ್ತು ಸೌದಿಗಳ ಮಧ್ಯೆ ಹೆಚ್ಚುತ್ತಿರುವ ಸಹಯೋಗವನ್ನು ಗಮನಿಸಿದೆ. ಒಂದು ವೇಳೆ ನಾವು ಈ ಮಾತುಕತೆಯ ಭಾಗವಾಗಿರದಿದ್ದರೆ, ನಾವು ಇಡಿಯ ಮಾತುಕತೆಯನ್ನು ಹಾಳುಗೆಡವುತ್ತೇವೆ ಎನ್ನುವುದು ಹಮಾಸ್ ಮನಸ್ಥಿತಿಯಾಗಿದೆ". ಶನಿವಾರ ಇಸ್ರೇಲ್ ಮೇಲೆ ನಡೆದ ಭಾರೀ ದಾಳಿಯನ್ನು ಇರಾನ್ ಪ್ಯಾಲೆಸ್ತೀನಿನ ಆತ್ಮ ರಕ್ಷಣಾ ದಾಳಿ ಎಂದು ಕರೆದಿದೆ. ಇರಾನಿನ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖೊಮೇನಿ ಅವರ ಸಲಹೆಗಾರ ಯಾಹ್ಯಾ ರಹೀಮ್ ಸಫವಿ ಅವರು ಪ್ಯಾಲೆಸ್ತೀನ್ ಮತ್ತು ಜೆರುಸಲೇಮ್ ಸ್ವತಂತ್ರಗೊಳ್ಳುವ ತನಕ ಇರಾನ್ ಪ್ಯಾಲೆಸ್ತೀನ್ ಹೋರಾಟಗಾರರನ್ನು ಬೆಂಬಲಿಸುತ್ತದೆ ಎಂದಿದ್ದಾರೆ. ಹಮಾಸ್ ಮಿಲಿಟರಿ ಪಡೆಯ ನಾಯಕ ಮೊಹಮ್ಮದ್ ಡೀಫ್ ಈ ಕಾರ್ಯಾಚರಣೆ ತಾನು ಹೇಳಿರುವ 'ಆಪರೇಶನ್ ಅಲ್ ಅಕ್ಸಾ ಸ್ಟಾರ್ಮ್‌'ನ ಭಾಗವಾಗಿದೆ ಎಂದಿದ್ದಾನೆ. ಆತ ಪೂರ್ವ ಜೆರುಸಲೇಮ್ ಮತ್ತು ಉತ್ತರ ಇಸ್ರೇಲ್‌ನ ಪ್ಯಾಲೆಸ್ತೀನಿಯನ್ನರಿಗೆ ಈ ಯುದ್ಧದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾನೆ. ಲೇಖಕರುಗಿರೀಶ್ ಲಿಂಗಣ್ಣ( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_809.txt b/zeenewskannada/data1_url7_500_to_1680_809.txt new file mode 100644 index 0000000000000000000000000000000000000000..0555b927de70e994d6474674d78f2a9b32b06847 --- /dev/null +++ b/zeenewskannada/data1_url7_500_to_1680_809.txt @@ -0,0 +1 @@ +- : ಶಸ್ತ್ರಾಸ್ತ್ರಗಳನ್ನು ಹೊತ್ತು ಇಸ್ರೇಲ್ ತಲುಪಿದ ಅಮೆರಿಕದ ವಿಮಾನ! ಕಳೆದ 5 ದಿನಗಳಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಇಲ್ಲಿಯವರೆಗೆ ಒಟ್ಟು 2,700 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ 1,200 ಇಸ್ರೇಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 2,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೇ ರೀತಿ ಹಮಾಸ್‌ನ 1,500 ಭಯೋತ್ಪಾದಕರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ನವದೆಹಲಿ:ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಎರಡೂ ಕಡೆಯಿಂದ ನಿರಂತರ ರಾಕೆಟ್ ದಾಳಿಗಳು ನಡೆಯುತ್ತಿವೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಪ್ರತಿ ಹಂತದಲ್ಲಿಯೂ ನಾವು ಇಸ್ರೇಲ್ ಜೊತೆಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಇದೀಗ ಅಮೆರಿಕ ತನ್ನ ಭರವಸೆಯನ್ನು ಈಡೇರಿಸಲಾರಂಭಿಸಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಅಮೆರಿಕದ ವಿಮಾನವೊಂದು ಇಸ್ರೇಲ್ ನೆಲವನ್ನು ತಲುಪಿದೆ. ಇದರೊಂದಿಗೆ ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಇಂದು ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. ಇಸ್ರೇಲ್‌ನ ವಿಶ್ವಾಸ ಹೆಚ್ಚಿಸಿದ ಬ್ಲಿಂಕನ್ ಭೇಟಿ! ದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರ ಈ ಭೇಟಿ ಇಸ್ರೇಲ್ ನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಇಸ್ರೇಲ್ನೊಂದಿಗೆ ಪ್ರತಿ ಹಂತದಲ್ಲಿಯೂ ಇದ್ದಾರೆಂದು ಭರವಸೆ ನೀಡುವ ಹೇಳಿಕೆ ನೀಡಿದ್ದಾರೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಭೇಟಿಯ ವೇಳೆ, ಆಂಟೋನಿ ಬ್ಲಿಂಕೆನ್ ಇಸ್ರೇಲ್‍ಗೆ ನಾವು ಯಾವ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಬಹುದೆಂದು ಚರ್ಚಿಸಲಿದ್ದಾರೆ ಅಂತಾ ತಿಳಿಸಿದ್ದರು. ಇದನ್ನೂ ಓದಿ: ಶಸ್ತ್ರಾಸ್ತ್ರಗಳೊಂದಿಗೆ ಇಸ್ರೇಲ್‍ ನೆಲಕ್ಕೆ ಬಂದಿಳಿದ ಅಮೆರಿಕದ ವಿಮಾನ! ಇದಕ್ಕೂ ಮುನ್ನವೇ ಅಮೆರಿಕ ಇಸ್ರೇಲ್‌ಗೆ ನೆರವು ನೀಡಲು ಆರಂಭಿಸಿದ್ದು, ಶಸ್ತ್ರಾಸ್ತ್ರಗಳೊಂದಿಗೆ ಅಮೆರಿಕದ ಮೊದಲ ವಿಮಾನ ಇಸ್ರೇಲ್ ನೆಲಕ್ಕೆ ಬಂದಿಳಿದಿದೆ. ಇಸ್ರೇಲ್ ರಕ್ಷಣಾ ಪಡೆಗಳು(), ಅಮೆರಿಕದ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನವು ಮಂಗಳವಾರ ಸಂಜೆ ದಕ್ಷಿಣ ಇಸ್ರೇಲ್‌ನ ನೆವಾಟಿಮ್ ವಾಯುನೆಲೆಯಲ್ಲಿ ಇಳಿಯಿತು ಎಂದು ಹೇಳಿದೆ. ಇಸ್ರೇಲ್ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿಲ್ಲ ಆದರೆ ಯಾವ ರೀತಿಯ ಶಸ್ತ್ರಾಸ್ತ್ರಗಳು ಅಥವಾ ಮಿಲಿಟರಿ ಉಪಕರಣಗಳನ್ನು ಅಮೆರಿಕದಿಂದ ಪಡೆದುಕೊಂಡಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಇಸ್ರೇಲ್ ರಕ್ಷಣಾ ಪಡೆಗಳು ಪ್ರಾದೇಶಿಕ ಭದ್ರತೆ ಮತ್ತು ಯುದ್ಧದ ಸಮಯದಲ್ಲಿ ಸ್ಥಿರತೆ ನಮ್ಮ ಪಡೆಗಳ ನಡುವಿನ ಸಹಕಾರವನ್ನು ಖಾತ್ರಿಪಡಿಸುವ ಪ್ರಮುಖ ಭಾಗವಾಗಿದೆ ಎಂದು ಹೇಳಿದೆ. ಅಮೆರಿಕ ನಿರಂತರವಾಗಿ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ ಮತ್ತು ಈ ಮಧ್ಯೆ ಮಂಗಳವಾರ ಇಸ್ರೇಲಿ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷಅವರೊಂದಿಗೆ 3ನೇ ಬಾರಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_81.txt b/zeenewskannada/data1_url7_500_to_1680_81.txt new file mode 100644 index 0000000000000000000000000000000000000000..e163d418690ea1bc52fe2cdf167702342a37ed22 --- /dev/null +++ b/zeenewskannada/data1_url7_500_to_1680_81.txt @@ -0,0 +1 @@ +ಜೂನ್ 9 ಕ್ಕೆ ನರೇಂದ್ರ ಮೋದಿ ಪ್ರಮಾಣ ವಚನ, 6 ಜಾಗತಿಕ ನಾಯಕರಿಗೆ ಆಹ್ವಾನ ಜೂನ್ 9 ರಂದು ಭಾನುವಾರ ಸಂಜೆ 6 ಗಂಟೆಗೆ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸಂಸದೀಯ ಪಕ್ಷದ ಸಭೆಗೆ ಮುನ್ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಪ್ರಲ್ಹಾದ್ ಜೋಶಿ ಈ ಘೋಷಣೆ ಮಾಡಿದ್ದಾರೆ. ನವದೆಹಲಿ:ಜೂನ್ 9 ರಂದು ಭಾನುವಾರ ಸಂಜೆ 6 ಗಂಟೆಗೆ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸಂಸದೀಯ ಪಕ್ಷದ ಸಭೆಗೆ ಮುನ್ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಪ್ರಲ್ಹಾದ್ ಜೋಶಿ ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಆರಂಭದಲ್ಲಿ ಜೂನ್ 8ರ ಶನಿವಾರದಂದು ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿದ್ದವು.ಆದರೆ, ಶುಕ್ರವಾರ ಮಧ್ಯಾಹ್ನ ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಎನ್ ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಮೈತ್ರಿ ನಾಯಕರು ಪ್ರಧಾನಿ ಹುದ್ದೆಗೆ ಮೋದಿ ಹೆಸರನ್ನು ಔಪಚಾರಿಕವಾಗಿ ಪ್ರಸ್ತಾಪಿಸಿದರು.ಸಭೆಯ ನಂತರ ಎನ್‌ಡಿಎ ನಾಯಕರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಜಾಗತಿಕ ನಾಯಕರಿಗೆ ಆಹ್ವಾನ: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಸೇರಿದಂತೆ ಹಲವಾರು ವಿಶ್ವ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಜೂನ್ 9 ರಂದು ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸರ್ಕಾರ 7,000-8,000 ಅತಿಥಿಗಳಿಗೆ ವಸತಿ ವ್ಯವಸ್ಥೆ ಮಾಡಿದೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. , - . . — (@) ಇದನ್ನೂ ಓದಿ: ಸುದ್ದಿ ಮೂಲಗಳ ಪ್ರಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ () ಅಧಿಕಾರಿಗಳು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್, ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೈಲ್ ವಾಂಗ್‌ಚುಕ್ ಮತ್ತು ಮಾರಿಷಸ್ ರಾಷ್ಟ್ರದ ಮುಖ್ಯಸ್ಥರ ಹಾಜರಾತಿಯನ್ನು ದೃಢಪಡಿಸಿದ್ದಾರೆ. ಈ ಗಣ್ಯರಿಗೆ ರಾಷ್ಟ್ರ ರಾಜಧಾನಿಯ ನಾಲ್ಕು ಪ್ರಮುಖ ಹೋಟೆಲ್‌ ಗಳಾದ ತಾಜ್ ಪ್ಯಾಲೇಸ್, ದಿ ಒಬೆರಾಯ್, ದಿ ಲೀಲಾ ಪ್ಯಾಲೇಸ್ ಮತ್ತು ಐಟಿಸಿ ಮೌರ್ಯ ದಲ್ಲಿ ವಸತಿ ಕಲ್ಪಿಸಲಾಗುವುದು. ಸಮಾರಂಭದಲ್ಲಿ ಜಾಗತಿಕ ನಾಯಕರಲ್ಲದೆ, ವಕೀಲರು, ವೈದ್ಯರು, ಕಲಾವಿದರು, ಸಾಂಸ್ಕೃತಿಕ ಪ್ರದರ್ಶಕರು ಮತ್ತು ಪ್ರಭಾವಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವಿವಿಧ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ವಿವಿಧ ಧರ್ಮಗಳ ಸುಮಾರು 50 ಪ್ರಮುಖ ಧಾರ್ಮಿಕ ಮುಖಂಡರನ್ನು ಸಹ ಆಹ್ವಾನಿಸಲಾಗಿದೆ.ಇದಲ್ಲದೆ, ಸಮಾರಂಭದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ವಂದೇ ಭಾರತ್ ಮತ್ತು ಮೆಟ್ರೋ ರೈಲುಗಳಲ್ಲಿ ಕೆಲಸ ಮಾಡುವ ರೈಲ್ವೆಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ಟ್ರಾನ್ಸ್‌ಜೆಂಡರ್‌ಗಳು, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ಮತ್ತು ವಿಕ್ಷಿತ್ ಭಾರತ್ ರಾಯಭಾರಿಗಳನ್ನು ಒಳಗೊಂಡಿರುತ್ತದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ಪ್ರಧಾನ ಮಂತ್ರಿಗಳು,ಬುಡಕಟ್ಟು ಮಹಿಳೆಯರು ಮತ್ತು ಪದ್ಮಭೂಷಣ, ಪದ್ಮವಿಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಮೋದಿಯವರ ಪ್ರಮಾಣ ವಚನ ಸಮಾರಂಭವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_810.txt b/zeenewskannada/data1_url7_500_to_1680_810.txt new file mode 100644 index 0000000000000000000000000000000000000000..93352814578def5dbf5c4d70cbb5a09617b33a0a --- /dev/null +++ b/zeenewskannada/data1_url7_500_to_1680_810.txt @@ -0,0 +1 @@ +ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಪಾಕ್ ನಲ್ಲಿ ಹತ್ಯೆ :ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ನನ್ನು ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. :ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ನನ್ನು ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಈತನ ವಿರುದ್ಧ ಎನ್ ಐಎ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಲತೀಫ್ ಪಾಕಿಸ್ತಾನದ ಗುಜ್ರಾನ್‌ವಾಲಾ ನಿವಾಸಿಯಾಗಿದ್ದು, ಜೈಷ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದ. ಸಿಯಾಲ್‌ಕೋಟ್‌ನಲ್ಲಿ ಜೈಶ್‌ಗಾಗಿ ಕೆಲಸ ಮಾಡುತ್ತಿದ್ದ. ಭಯೋತ್ಪಾದಕರನ್ನು ಸಿದ್ಧಪಡಿಸುವುದು ಮತ್ತು ದಾಳಿಗಳನ್ನು ಯೋಜಿಸುವುದು ಈತನ ಜವಾಬ್ದಾರಿಯಾಗಿತ್ತು. 1994ರಲ್ಲಿ ಶಾಹಿದ್‌ ಬಂಧನ :ಶಾಹಿದ್‌ನನ್ನು 1994 ರಲ್ಲಿ ಬಂಧಿಸಲಾಗಿತ್ತು. ಸುಮಾರು 16 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ನಂತರ ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಲಾಯಿತು.ವಾಯುನೆಲೆಯ ಮೇಲೆ ಜನವರಿ 2 ರಂದು ಭಯೋತ್ಪಾದಕರು ದಾಳಿ ನಡೆಸಿದ್ದರು. ಇದರ ಹಿಂದಿನ ಮಾಸ್ಟರ್ ಮೈಂಡ್ ಇದೇ ಶಾಹಿದ್‌. ಅಷ್ಟೇ ಅಲ್ಲ, ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣದಲ್ಲಿಯೂ ಈತನ ಪಾತ್ರವಿತ್ತು ಎಂದು ಹೇಳಲಾಗುತ್ತದೆ. ಇದನ್ನೂ ಓದಿ : 2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ದಾಳಿ :2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ದಾಳಿ ನಡೆದಿದ್ದು, ಅದರ ಹೊಣೆಯನ್ನುವಹಿಸಿಕೊಂಡಿತ್ತು. ಆ ಉಗ್ರರ ದಾಳಿಯಲ್ಲಿ ಒಟ್ಟು ಏಳು ಯೋಧರು ಹುತಾತ್ಮರಾಗಿದ್ದರು. ಪಠಾಣ್‌ಕೋಟ್ ವಾಯುನೆಲೆಯು ಹೆಚ್ಚು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಪಾಕಿಸ್ತಾನದ ಗಡಿಗೆ ಸಮೀಪದಲ್ಲಿದ್ದು, ಇಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವೂ ಇದೆ. ಯುದ್ಧದ ಸಮಯದಲ್ಲಿ ಅದರ ಪಾತ್ರ ಮಹತ್ವದ್ದಾಗಿರುತ್ತದೆ. ಪಾಕಿಸ್ತಾನದೊಂದಿಗೆ 1965 ಮತ್ತು 1971 ರ ಯುದ್ಧಗಳ ಬಗ್ಗೆ ಮಾತನಾಡುವುದಾದರೆ, ಪಠಾಣ್‌ಕೋಟ್‌ ವಾಯುನೆಲೆ ಪಾತ್ರ ಮುಖ್ಯವಾಗಿತ್ತು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_811.txt b/zeenewskannada/data1_url7_500_to_1680_811.txt new file mode 100644 index 0000000000000000000000000000000000000000..a466d6fd3da4b0b5783d488f9ab59ecec19c78b5 --- /dev/null +++ b/zeenewskannada/data1_url7_500_to_1680_811.txt @@ -0,0 +1 @@ +ತಂತ್ರಜ್ಞಾನದಲ್ಲಿ ಈ ದೇಶ ಅಗ್ರಸ್ಥಾನದಲ್ಲಿದೆ...ಆದರೆ ಇಲ್ಲಿ ಎಸ್ಕಲೇಟರ್ ಬಳಕೆ ನಿಷಿದ್ಧ..! ಯಾಕೆ ಗೊತ್ತಾ? : ಎಸ್ಕಲೇಟರ್ ಹೊಂದಿರುವುದರಿಂದ ನಮ್ಮ ಪ್ರಯಾಣ ಸುಲಭವಾಗುತ್ತದೆ. ಪ್ರತಿಯೊಬ್ಬರೂ ಎಸ್ಕಲೇಟರ್‌ಗಳನ್ನು ಬಳಸುತ್ತಾರೆ ಏಕೆಂದರೆ ಅವರು ಆರಾಮವಾಗಿ ಮೇಲಕ್ಕೆ ಹೋಗಬಹುದು. ಆದರೆ ಈ ದೇಶದಲ್ಲಿ ಎಸ್ಕಲೇಟರ್ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ. ಅದಕ್ಕೆ ಕಾರಣ ಏನು ಗೊತ್ತಾ? : ಪ್ರತಿಯೊಂದು ದೇಶವು ತನ್ನದೇ ಆದ ಕಾನೂನು ಮತ್ತು ನಿಬಂಧನೆಗಳನ್ನು ಹೊಂದಿದೆ. ಅದನ್ನು ಅಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ಪಾಲಿಸಬೇಕು. ಅಲ್ಲದೆ, ದೇಶವು ಅಭಿವೃದ್ಧಿ ಹೊಂದುತ್ತಿದ್ದಂತೆ, ಹೊಸ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತದೆ. ಆ ಮೂಲಕ ಡಿಜಿಟಲ್ ಇಂಡಿಯಾ ಹೆಚ್ಚು ಮಾಲ್‌ಗಳು ಮತ್ತು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಅದರಲ್ಲಿ ಎಸ್ಕಲೇಟರ್ ಕೂಡ ಒಂದು. ಮೊದಲು ನಾವು ಮೆಟ್ಟಿಲುಗಳನ್ನು ಹತ್ತಬೇಕಿತ್ತು. ಆದರೆ ಈಗ ಹಾಗಲ್ಲ, ಮೆಟ್ರೋ ನಿಲ್ದಾಣದಿಂದ ಹಿಡಿದು ಸಣ್ಣ ಮಾಲ್‌ಗಳ ವರೆಗೂ ಎಸ್ಕಲೇಟರ್ ಸೌಲಭ್ಯವಿದೆ. ಎಸ್ಕಲೇಟರ್‌ಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತವೆ ಮತ್ತು ವಿದೇಶಗಳಲ್ಲಿ ಸಾಮಾನ್ಯವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಎಸ್ಕಲೇಟರ್‌ಗಳ ಬಳಕೆಯನ್ನು ನಿಷೇಧಿಸಿರುವ ವಿಶ್ವದ ಒಂದು ದೇಶವಿದೆ. ಅಂತಹ ದೇಶವಿದೆಯೇ ಎಂದು ನೀವು ಆಶ್ಚರ್ಯಪಡಬಹುದು. ಯಾವ ದೇಶಗಳಲ್ಲಿ ಎಸ್ಕಲೇಟರ್ ನಿಷೇಧವಿದೆ ಮತ್ತು ಏಕೆ ಎಂಬ ಮಾಹಿತಿ ಇಲ್ಲಿದೆ... ಇದನ್ನೂ ಓದಿ- ಎಸ್ಕಲೇಟರ್ ನಿಷೇಧಿತ ದೇಶ: ತಾಂತ್ರಿಕವಾಗಿ ಮುಂದುವರಿದ ಜಪಾನ್‌ನಲ್ಲಿ ಮಾತ್ರ ಎಸ್ಕಲೇಟರ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಜಪಾನ್‌ನ ನಗೋಯಾದಲ್ಲಿ ಈ ಸಂಬಂಧ ಸುಗ್ರೀವಾಜ್ಞೆಯನ್ನು ಪ್ರಕಟಿಸಲಾಗಿದೆ. ಇಲ್ಲಿನ ಜನರು ಎಸ್ಕಲೇಟರ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕ್ಟೋಬರ್ 1 ರಿಂದ ನಗೋಯಾದಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ. ಎಸ್ಕಲೇಟರ್ ನಿಷೇಧಕ್ಕೆ ಕಾರಣವೇನು?ಅಷ್ಟಕ್ಕೂ, ಎಸ್ಕಲೇಟರ್‌ಗಳ ಬಳಕೆಯನ್ನು ಏಕೆ ನಿಷೇಧಿಸಲಾಗಿದೆ ಎಂದು ನೀವು ಪ್ರಶ್ನಿಸಬಹುದು. ಅದಕ್ಕೊಂದು ಪ್ರಮುಖ ಕಾರಣವಿದೆ. ಎಸ್ಕಲೇಟರ್‌ಗಳಿಂದ ಕೆಳಗೆ ಬೀಳುವ ಜನರನ್ನು ರಕ್ಷಿಸುವುದು ಮತ್ತು ಅಂತಹ ಅಪಘಾತಗಳು ಸಂಭವಿಸದಂತೆ ತಡೆಯುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಎಸ್ಕಲೇಟರ್‌ಗಳಿಗೆ ಸಂಬಂಧಿಸಿದಂತೆ ಜಪಾನ್ ವಿಶೇಷ ನಿಯಮವನ್ನು ಹೊಂದಿದೆ. ಎಸ್ಕಲೇಟರ್ ಹತ್ತಲೂ ಜನ ಮುಗಿಬೀಳುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರ ಆತುರದಲ್ಲಿ, ಎಸ್ಕಲೇಟರ್ನಲ್ಲಿ ನಿಂತಿರುವ ಇತರರಿಗೆ ತೊಂದರೆಯಾಗಬಹುದು. ವೃದ್ಧರು, ಅಂಗವಿಕಲರು ಮತ್ತು ರೋಗಿಗಳ ಅನುಕೂಲಕ್ಕಾಗಿ ಈ ಎಸ್ಕಲೇಟರ್ ಬಳಕೆಗೆ ಬಂದಿದೆ. ಆದರೆ ಇಂದಿನ ದಿನಗಳಲ್ಲಿ ಎಲ್ಲರೂ ಇದನ್ನು ಬಳಸುತ್ತಿದ್ದು, ತರಾತುರಿಯಿಂದ ಅಪಘಾತಗಳು ಸಂಭವಿಸುತ್ತಿವೆ. ಇದನ್ನೂ ಓದಿ- ಜಪಾನ್‌ನಲ್ಲಿ ಎಸ್ಕಲೇಟರ್ ದುರಂತ ಎಷ್ಟು?ಜಪಾನ್ ಅಂಕಿಅಂಶಗಳ ಪ್ರಕಾರ, 2018 ಮತ್ತು 2019 ರಲ್ಲಿ ಒಟ್ಟು 805 ಎಸ್ಕಲೇಟರ್ ಅಪಘಾತಗಳು ಸಂಭವಿಸಿವೆ. ಅನೇಕ ಜನರು ಎಸ್ಕಲೇಟರ್‌ಗಳನ್ನು ದುರ್ಬಳಕೆ ಮಾಡುತ್ತಾರೆ. ಇದರಿಂದ ನಾನಾ ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಹೊಸ ಆದೇಶವನ್ನು ಜಾರಿಗೊಳಿಸಿದ ನಂತರ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರವು ಪ್ರಮುಖ ರೈಲು ನಿಲ್ದಾಣಗಳಲ್ಲಿ ಪೋಸ್ಟರ್ ಮತ್ತು ಜಾಹೀರಾತುಗಳನ್ನು ಹಾಕಿದೆ. ನಗೋಯಾ ಎಸ್ಕಲೇಟರ್‌ಗಳನ್ನು ಬಳಸುವುದರ ವಿರುದ್ಧ ಕಾನೂನನ್ನು ಜಾರಿಗೊಳಿಸಿದ ಮೊದಲ ನಗರವಲ್ಲ. ಈ ಹಿಂದೆ ಅಕ್ಟೋಬರ್ 2021 ರಲ್ಲಿ, ಸರ್ಕಾರವು ಸೈತಾಮಾ ನಗರದಲ್ಲಿ ಇದೇ ರೀತಿಯ ನಿಯಮಗಳನ್ನು ಜಾರಿಗೆ ತಂದಿತು. ಜನರು ಅಲ್ಲಿಯೂ ಎಸ್ಕಲೇಟರ್ ಬಳಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_812.txt b/zeenewskannada/data1_url7_500_to_1680_812.txt new file mode 100644 index 0000000000000000000000000000000000000000..9987db93e17ed840e861fb8ffdc8bb0d99f95357 --- /dev/null +++ b/zeenewskannada/data1_url7_500_to_1680_812.txt @@ -0,0 +1 @@ +"ಅವರು ಪ್ರಾರಂಭಿಸಿದ್ದಾರೆ, ನಾವು ಮುಗಿಸುತ್ತೇವೆ": ಹಮಾಸ್ಗೆ ಇಸ್ರೇಲ್ ಪ್ರಧಾನಿಯಿಂದ ಖಡಕ್ ಎಚ್ಚರಿಕೆ! - : ಇಸ್ರೇಲ್‍ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ ಅರ್ಪಿಸಿದರು. ಇಸ್ರೇಲ್‌ಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ವಿಶ್ವ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಅಂತಾ ಹೇಳಿದ್ದಾರೆ. ಟೆಲ್ ಅವಿವ್:ಹಮಾಸ್‌ಗೆ ಮಂಗಳವಾರ ಕಠಿಣ ಎಚ್ಚರಿಕೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ಈ ಯುದ್ಧವನ್ನು ಅವರು ಪ್ರಾರಂಭಿಸಿದ್ದಾರೆ, ನಾವು ಅದನ್ನು ಮುಗಿಸುತ್ತೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿರುದ್ಧದ ಪ್ರತೀಕಾರದ ಭಾಗವಾಗಿ ಇಸ್ರೇಲ್ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ. 1973ರ ಯೋಮ್ ಕಿಪ್ಪೂರ್ ಯುದ್ಧದ ವೇಳೆ ಇಸ್ರೇಲ್ 400,000 ಸೈನಿಕರಿಂದ ಹೋರಾಡಿತ್ತು. ಅದಾದ ಬಳಿಕ ಇದೀಗ ಹಮಾಸ್ ವಿರುದ್ಧ ದೊಡ್ಡಮಟ್ಟದಲ್ಲಿ ಸೈನ್ಯಪಡೆಯನ್ನು ಯುದ್ಧಕ್ಕೆ ಸಜ್ಜುಗೊಳಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ‘ಇಸ್ರೇಲ್ ಯುದ್ಧದಲ್ಲಿದೆ. ನಾವು ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟಿದೆ. ಆದರೆ ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಅದನ್ನು ಮುಗಿಸುತ್ತದೆ’ ಎಂದು ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ: ಶನಿವಾರ ಬೆಳಗ್ಗೆ ನಡೆದ ಹಮಾಸ್ ದಾಳಿಯಲ್ಲಿ 700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 2,300 ಇಸ್ರೇಲಿಗಳು ಗಾಯಗೊಂಡಿದ್ದಾರೆ. ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ ನೂರಾರು ಅಮಾಯಕರ ಪ್ರಾಣ ತೆಗೆದಿರುವ ಹಮಾಸ್ ತಕ್ಕ ಬೆಲೆ ತೆರುತ್ತಾರೆ. ಇತಿಹಾಸದಲ್ಲಿ ಅವರು ಇದನ್ನು ದೀರ್ಘಕಾಲ ನೆನಪಿಸಿಕೊಳ್ಳುತ್ತಾರೆ ಅಂತಾ ನೆತನ್ಯಾಹು ಹಮಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಮ್ಮ ಮೇಲೆ ದಾಳಿ ಮಾಡುವ ಮೂಲಕ ಅವರು ದೊಡ್ಡ ತಪ್ಪು ಮಾಡಿದ್ದಾರೆ. ನಾವು ಅವರಿಗೆ ಮತ್ತು ಇಸ್ರೇಲ್‌ನ ಇತರ ಶತ್ರುಗಳು ಮುಂಬರುವ ದಶಕಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ತಕ್ಕ ಉತ್ತರ ನೀಡುತ್ತೇವೆ. ಮುಗ್ಧ ಇಸ್ರೇಲಿಗಳ ವಿರುದ್ಧ ಹಮಾಸ್ ನಡೆಸಿದ ಘೋರ ದಾಳಿ ಮನಸ್ಸಿಗೆ ನೋವುಂಟು ಮಾಡಿದೆ. ಯುವಕರು, ಮಕ್ಕಳು ಮಹಿಳೆಯರು ಎನ್ನದೇ ಹತ್ಯೆ ಮಾಡುವುದು, ಅಪಹರಿಸುವುದು ಮಾಡಿದ್ದಾರೆ. ಹಮಾಸ್ ಭಯೋತ್ಪಾದಕರು ಮಕ್ಕಳನ್ನು ಬಂಧಿಸಿ, ಸುಟ್ಟುಹಾಕಿದ್ದಾರೆ. ಇದು ಅವರ ಅನಾಗರಿಕತೆಯನ್ನು ತೋರಿಸುತ್ತದೆ. ಇದಕ್ಕೆ ನಾವು ತಕ್ಕ ಉತ್ತರ ನೀಡಲಿದ್ದೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇದೇ ವೇಳೆ ಇಸ್ರೇಲ್‍ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ ಅರ್ಪಿಸಿದರು. ‘ನಾನುಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಇಸ್ರೇಲ್‍ನ ಭದ್ರತೆ ಮತ್ತು ರಾಷ್ಟ್ರದ ಸಂಕಷ್ಟಕ್ಕೆ ಸ್ಪಂದಿಸಿ ನಮ್ಮ ಜೊತೆಗೆ ಕೈಜೋಡಿಸಿದ್ದಕ್ಕೆ ಎಲ್ಲಾ ನಾಗರಿಕರ ಪರವಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಸ್ರೇಲ್‌ಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ವಿಶ್ವ ನಾಯಕರಿಗೆ ಧನ್ಯವಾದ ಹೇಳುತ್ತೇನೆ’ ಅಂತಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_813.txt b/zeenewskannada/data1_url7_500_to_1680_813.txt new file mode 100644 index 0000000000000000000000000000000000000000..08a7e7db913ac5e19b1ece0a4dfed656c25e88cf --- /dev/null +++ b/zeenewskannada/data1_url7_500_to_1680_813.txt @@ -0,0 +1 @@ +- : ಇಸ್ರೇಲ್‍ಗೆ ಅಮೆರಿಕ ಬೆಂಬಲ ನೀಡಲು ಕಾರಣವೇನು..? ಇಸ್ರೇಲ್ ಹಮಾಸ್ ಯುದ್ಧ: ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್, ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿರುವುದಕ್ಕೆ ಇಡೀ ಪ್ರಪಂಚವೇ ಬೆಚ್ಚಿಬಿದ್ದಿದೆ. ಹಮಾಸ್ ದಾಳಿಗೆ ತಕ್ಕ ತಿರುಗೇಟು ನೀಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದರು. ಇದೇ ವೇಳೆ ತಾನು ಸಂಪೂರ್ಣವಾಗಿ ಇಸ್ರೇಲ್ ಜೊತೆಗಿರುವುದಾಗಿ ಅಮೆರಿಕ ಹೇಳಿದೆ. ಅಷ್ಟಕ್ಕೂ ಅಮೆರಿಕ ಇಸ್ರೇಲ್ ಅನ್ನು ಏಕೆ ಕುರುಡಾಗಿ ಬೆಂಬಲಿಸುತ್ತದೆ? ನವದೆಹಲಿ:ಗಾಜಾ ಪಟ್ಟಿ ಮೂಲಕ ಶನಿವಾರ ಹಠಾತ್ ದಾಳಿ ನಡೆಸಿದ ಹಮಾಸ್ ಉಗ್ರರು, ಇಸ್ರೇಲ್‍ಗೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಶಾಕ್ ನೀಡಿದ್ದರು. ಅಷ್ಟೇ ಅಲ್ಲ ಸುಮಾರು 5 ಸಾವಿರ ರಾಕೆಟ್‍ಗಳನ್ನೂ ಉಡಾಯಿಸಿ ನೂರಾರು ಜನರ ಸಾವಿಗೆ ಕಾರಣವಾಗಿದೆ. ಹಮಾಸ್‍ನ ಈ ಕೃತ್ಯದ ನಂತರ ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದ್ದು, ತಕ್ಕ ಉತ್ತರ ನೀಡುವುದಾಗಿ ಹೇಳಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಹೋರಾಟದಿಂದ 3 ದಿನಗಳು ಕಳೆದಿವೆ. ಪ್ಯಾಲೆಸ್ತೀನ್‌ ವಿರುದ್ಧ ಇದೀಗ ಇಸ್ರೇಲ್ ಸಮರಕ್ಕೆ ನಿಂತಿದೆ. ನಡುವಿನ ಯುದ್ಧದಲ್ಲಿ ಇದುವರೆಗೆ ಸುಮಾರು 1400 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಇಸ್ರೇಲ್‍ನ 900 ನಾಗರಿಕರು ಮತ್ತು ವಿವಿಧ ದೇಶಗಳ ನಾಗರಿಕರು ಸೇರಿದ್ದಾರೆ. ಹಮಾಸ್ ದಾಳಿಯ ಕೆಲವೇ ಗಂಟೆಗಳ ನಂತರ ತಾನು ಸಂಪೂರ್ಣವಾಗಿ ಇಸ್ರೇಲ್ ಜೊತೆಗಿದ್ದೇನೆ ಎಂದು ಅಮೆರಿಕ ಹೇಳಿದೆ. ಇಸ್ರೇಲ್ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಅವರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆಂದು ಮತ್ತೊಮ್ಮೆ ಅಮೆರಿಕ ಪುನರುಚ್ಚರಿಸಿದೆ. ಆದರೆ ಪ್ರಶ್ನೆಯೆಂದರೆ ಪ್ರತಿ ಕಷ್ಟದ ಸಮಯದಲ್ಲಿ ಅಮೆರಿಕ ಇಸ್ರೇಲ್‌ನೊಂದಿಗೆ ನಿಲ್ಲಲು ಕಾರಣವೇನು..? ಇದನ್ನೂ ಓದಿ: ಈ 2 ಕಾರಣಕ್ಕೆ ಅಮೆರಿಕ ಇಸ್ರೇಲ್‍ಗೆ ಬಂಬಲ ನೀಡುತ್ತದೆ ಅಮೇರಿಕಾ ಇಸ್ರೇಲ್ ಜೊತೆ ಇರುವುದರ ಹಿಂದೆ 2 ದೊಡ್ಡ ಕಾರಣಗಳಿವೆ. ಮಧ್ಯಪ್ರಾಚ್ಯದ ರಾಜಕೀಯವು ಇಸ್ರೇಲ್ ಜೊತೆ ನಿಲ್ಲಲು ಅಮೆರಿಕವನ್ನು ಒತ್ತಾಯಿಸುತ್ತದೆ. ಪ್ಯಾಲೆಸ್ತೀನ್ ಇಸ್ಲಾಮಿಕ್ ದೇಶಗಳಿಂದ ಬೆಂಬಲವನ್ನು ಪಡೆಯುವ ವಿಧಾನ. ಇದು ಅಮೆರಿಕದ ಹಿತಾಸಕ್ತಿಗಳಿಗೆ ಒಳ್ಳೆಯದಲ್ಲ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು, ಮೂಲಭೂತವಾದ ಇಸ್ಲಾಮಿಕ್ ಚಿಂತನೆಯನ್ನು ಎದುರಿಸಲು ಸಮರ್ಥವಾಗಿರುವ ದೇಶದ ಅವಶ್ಯಕತೆಯಿದೆ ಎಂದು ಅಮೆರಿಕದ ತಂತ್ರಜ್ಞರು ದೃಢವಾಗಿ ನಂಬುತ್ತಾರೆ. ಸೌದಿ ಅರೇಬಿಯಾವನ್ನು ಹೊರತುಪಡಿಸಿ ಇರಾನ್, ಇರಾಕ್, ಸಿರಿಯಾ, ಲೆಬನಾನ್‌ನಂತಹ ದೇಶಗಳಿಂದ ಬೆಂಬಲ ನಿರೀಕ್ಷಿಸಲು ಸಾಧ್ಯವಿಲ್ಲ, ಆದ್ದರಿಂದ ಇಸ್ರೇಲ್‌ನೊಂದಿಗೆ ನಿಲ್ಲುವುದು ಅದರ(ಅಮೆರಿಕದ) ಏಕೈಕ ಆಯ್ಕೆಯಾಗಿದೆ. ಇದರ ಹೊರತಾಗಿ ಅಮೆರಿಕದ ಆರ್ಥಿಕತೆಯಲ್ಲಿ ಯಹೂದಿಗಳು ಪರಿಣಾಮಕಾರಿ ಪಾತ್ರವನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅಮೆರಿಕದಲ್ಲಿ ರಿಪಬ್ಲಿಕನ್ ಅಥವಾ ಡೆಮಾಕ್ರಟ್ ಸರ್ಕಾರವಾಗಲಿ, ಇಸ್ರೇಲ್ ವಿಷಯಕ್ಕೆ ಬಂದಾಗ ಎರಡೂ ಪಕ್ಷಗಳ ಸರ್ಕಾರಗಳಿಗೆ ಕುರುಡು ಬೆಂಬಲವನ್ನು ಹೊರತುಪಡಿಸಿ ಯಾವುದೇ ಬೆಂಬಲವಿಲ್ಲ. ಅದಕ್ಕಾಗಿಯೇ ಇಸ್ರೇಲ್ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಿದಾಗ ಅಮೆರಿಕವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದನ್ನೂ ಓದಿ: ನಡುವಿಣ ಸಂಘರ್ಷ ನಿರ್ಣಾಯಕ ಘಟ್ಟಕ್ಕೆ ತಲುಪುತ್ತಿದೆ. ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್ ಸೇನೆ ಪಣ ತೊಟ್ಟಿದೆ. ಈಗಾಗಲೇ ಇಸ್ರೇಲ್ ವಾಯುಪಡೆ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರ 500ಕ್ಕೂ ಹೆಚ್ಚು ನೆಲೆಗಳ ಮೇಲೆ ಬಾಂಬ್‌ಗಳ ಸುರಿಮಳೆ ಸುರಿಸಿರುವ ಬೆನ್ನಲ್ಲೇ ಭೂ ಸೇನೆಯಿಂದಲೂ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_814.txt b/zeenewskannada/data1_url7_500_to_1680_814.txt new file mode 100644 index 0000000000000000000000000000000000000000..b7186552fc4bda0d3fdf2b182d8ede3331890549 --- /dev/null +++ b/zeenewskannada/data1_url7_500_to_1680_814.txt @@ -0,0 +1 @@ +ಉಗ್ರ ದಾಳಿಗೆ ಹಾದಿ ಮಾಡಿಕೊಟ್ಟ ಇಸ್ರೇಲ್ ಗುಪ್ತಚರ ವೈಫಲ್ಯ: ಗಾಜಾ ಗಡಿ ಭದ್ರತೆಯನ್ನು ಭೇದಿಸಿದ ಹಮಾಸ್ ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಎಂದೂ ಕರೆಯಲಾಗುತ್ತಿದ್ದು, ಅಕ್ಟೋಬರ್ 6, 1973ರಂದು ಆರಂಭಗೊಂಡಿತು. ಈಜಿಪ್ಟ್ ಮತ್ತು ಸಿರಿಯಾಗಳು ಜೊತೆಯಾಗಿ, ಯಹೂದಿಗಳ ರಜೆಯ ದಿನವಾದ 'ಯೋಮ್ ಕಿಪ್ಪುರ್' ದಿನದಂದು ಅನಿರೀಕ್ಷಿತವಾಗಿ ದಾಳಿ ನಡೆಸಿದವು. ಈ ಯುದ್ಧ, 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಅರಬ್ ಪ್ರಾಂತ್ಯಗಳು ಇಸ್ರೇಲ್‌ಗೆ ಕಳೆದುಕೊಂಡ ಪ್ರಾಂತ್ಯಗಳನ್ನು ಮರುಗಳಿಸುವ ಉದ್ದೇಶ ಹೊಂದಿತ್ತು. ಅಪಾರ ಪ್ರಮಾಣದ ರಕ್ಷಣಾ ಸಂಪನ್ಮೂಲಗಳನ್ನು ಹೊಂದಿರುವ ಇಸ್ರೇಲ್ ಅಧಿಕಾರಿಗಳು ಇಂದು ತಮ್ಮ ಭದ್ರತೆಯನ್ನು ಆಶ್ಚರ್ಯ ಆಘಾತದಿಂದ ಗಮನಿಸುತ್ತಿದ್ದಾರೆ. ಹಮಾಸ್ ಕಡೆಯಿಂದ ಇಂತಹ ಒಂದು ಭಾರೀ ಆಕ್ರಮಣ ಅದು ಹೇಗೆ ನಮ್ಮ ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿಲ್ಲ ಎನ್ನುವುದನ್ನೇ ಇನ್ನೂ ಇಸ್ರೇಲ್ ಚಿಂತಿಸುತ್ತಿದೆ. ಇದ್ದರೂ, ಒಂದಷ್ಟು ಶಸ್ತ್ರಸಜ್ಜಿತ ಹಮಾಸ್ ಉಗ್ರರು ಗಡಿಯನ್ನು ಭೇದಿಸಿ ಒಳ ನುಸುಳಿದ್ದರು. ಇದೇ ಸಂದರ್ಭದಲ್ಲಿ, ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ಸಾವಿರಾರು ರಾಕೆಟ್‌ಗಳು ಹಾರಿ ಬಂದಿದ್ದವು. ಶಿನ್ ಬೆಟ್ (ಇಸ್ರೇಲಿನ ಆಂತರಿಕ ಗುಪ್ತಚರ ಸಂಸ್ಥೆ) ಮತ್ತು ಮೊಸಾದ್ (ಇಸ್ರೇಲಿನ ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆ) ನಡುವಿನ ಉತ್ತಮ ಪರಸ್ಪರ ಸಹಯೋಗ, ಮತ್ತು ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ಹೊಂದಿರುವ ಭಾರೀ ರಕ್ಷಣಾ ಸಂಪನ್ಮೂಲಗಳು ಇದ್ದಾಗ್ಯೂ ಇಂತಹ ಭಾರೀ ದಾಳಿ ನಡೆದಿರುವುದು ಆಶರ್ಯಕರ ವಿಚಾರವಾಗಿದೆ. ಒಂದು ವೇಳೆ ರಕ್ಷಣಾ ಮತ್ತು ಗುಪ್ತಚರ ಸಂಸ್ಥೆಗಳು ಈ ದಾಳಿಯ ಸಾಧ್ಯತೆಯ ಕುರಿತು ಮಾಹಿತಿ ಹೊಂದಿದ್ದರೂ, ಅದನ್ನು ತಡೆಯುವ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಶ್ನೆಯಾಗಿದೆ. ಇಸ್ರೇಲ್ ಸಂಪೂರ್ಣ ಮಧ್ಯ ಪೂರ್ವದಲ್ಲಿ ಅತ್ಯಂತ ಸಮರ್ಥ ಮತ್ತು ಅತಿಹೆಚ್ಚು ಹಣದ ಹೂಡಿಕೆ ಹೊಂದಿರುವ ಗುಪ್ತಚರ ಸಂಸ್ಥೆಗಳನ್ನು ಹೊಂದಿದೆ. ಇದನ್ನೂ ಓದಿ- ಪ್ಯಾಲೆಸ್ತೀನ್ ಉಗ್ರ ಗುಂಪುಗಳ ಒಳಗೆ, ಜೊತೆಗೆ ಲೆಬನಾನ್, ಸಿರಿಯಾ ಮತ್ತಿತರ ದೇಶಗಳಲ್ಲೂ ಇಸ್ರೇಲ್ ತನ್ನ ಮಾಹಿತಿದಾರರು ಮತ್ತು ಗುಪ್ತಚರರನ್ನು ಹೊಂದಿದೆ. ಈ ಹಿಂದೆ, ಇಸ್ರೇಲ್ ಉಗ್ರವಾದಿ ನಾಯಕರ ಪ್ರತಿಯೊಂದು ಚಲನವಲನಗಳನ್ನು ನಿಖರವಾಗಿ ತಿಳಿದುಕೊಂಡು, ಅತ್ಯಂತ ಕರಾರುವಾಕ್ಕಾಗಿ ಅವರ ಹತ್ಯೆಯನ್ನು ನಡೆಸುತ್ತಿತ್ತು. ಹಲವಾರು ಸಂದರ್ಭಗಳಲ್ಲಿ, ಇಂತಹ ದಾಳಿಗಳಿಗೆ ಮುನ್ನ, ಇಸ್ರೇಲಿ ಗುಪ್ತಚರರು ತಮ್ಮ ಗುರಿಯಾಗಿರುವ ವ್ಯಕ್ತಿಯ ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿರುತ್ತಿದ್ದರು. ಅದರ ಸಹಾಯದಿಂದ, ಅವರ ಚಲನವಲನಗಳನ್ನು ತಿಳಿದುಕೊಂಡು, ಡ್ರೋನ್ ದಾಳಿ ನಡೆಸಲಾಗುತ್ತಿತ್ತು. ಈ ಹಿಂದೆ ಇಸ್ರೇಲ್ ತಮ್ಮ ಗುರಿಯಾಗಿರುವ ಉಗ್ರ ಮುಖಂಡರನ್ನು ಸಂಹರಿಸಲು ಮೊಬೈಲ್ ಫೋನ್‌ಗಳನ್ನು ಸ್ಫೋಟಿಸುತ್ತಿತ್ತು. ಗಾಜಾ ಮತ್ತು ಇಸ್ರೇಲ್ ಗಡಿಯಾದ್ಯಂತ ಇರುವ ಉದ್ವಿಗ್ನ ಗಡಿ ಬೇಲಿಯಾದ್ಯಂತ ಕಣ್ಗಾವಲು ಕ್ಯಾಮರಾಗಳು, ಚಲನೆಯನ್ನು ಗುರುತಿಸುವ ಸೆನ್ಸರ್‌ಗಳು ಮತ್ತು ಗಸ್ತು ಸೇನಾಪಡೆಗಳನ್ನು ಅಳವಡಿಸಲಾಗಿದೆ. ಮುಳ್ಳು ತಂತಿಯ ಬೇಲಿಗಳನ್ನು 'ಸ್ಮಾರ್ಟ್ ಬ್ಯಾರಿಯರ್' ಎಂಬ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದೇ ರೀತಿಯ ದಾಳಿಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ. 'ಸ್ಮಾರ್ಟ್ ಬ್ಯಾರಿಯರ್' ಎನ್ನುವುದು ಒಂದು ತಾಂತ್ರಿಕವಾಗಿ ಆಧುನಿಕವಾದ, ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ರಕ್ಷಣಾ ಬೇಲಿಯಾಗಿದ್ದು, ಸುರಕ್ಷತೆಯನ್ನು ಹೆಚ್ಚಿಸುವ, ಅನಧಿಕೃತ ಪ್ರವೇಶವನ್ನು ತಡೆಯುವ ಗುರಿ ಹೊಂದಿದೆ. ಇದನ್ನೂ ಓದಿ- ಆದರೂ,ಈ ಬೇಲಿಯನ್ನು ಭೇದಿಸಿ, ಈ ಬೇಲಿಗಳನ್ನು ಕೊರೆದು ಇಸ್ರೇಲ್ ಒಳಗೆ ಪ್ರವೇಶಿಸಿದ್ದಾರೆ. ಅದರೊಡನೆ, ಸಮುದ್ರ ಮಾರ್ಗದಿಂದ ಮತ್ತು ಪ್ಯಾರಾ ಗ್ಲೈಡರ್‌ಗಳ ಮೂಲಕ ಇಸ್ರೇಲ್ ಪ್ರವೇಶಿಸಿದ್ದಾರೆ. ಇಸ್ರೇಲಿನ ಮೂಗಿನ ಕೆಳಗೇ, ಹಮಾಸ್ ಗಡಿಯನ್ನು ಭೇದಿಸಿ, ಸಂಪೂರ್ಣವಾಗಿ ಸಮನ್ವಯ ಹೊಂದಿ ಸಂಕೀರ್ಣವಾದ ದಾಳಿಯನ್ನು ನಡೆಸಿ, ಸಾವಿರಾರು ರಾಕೆಟ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಇಸ್ರೇಲ್ ಮೇಲೆ ಪ್ರಯೋಗಿಸಿದ್ದು ಹಮಾಸ್ ಎಷ್ಟು ಸಾಮರ್ಥ್ಯ ಗಳಿಸಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಇಸ್ರೇಲ್ ಮಾಧ್ಯಮಗಳು ತಮ್ಮ ರಾಜಕೀಯ ನಾಯಕರು ಮತ್ತು ಮಿಲಿಟರಿ ಮುಖಂಡರನ್ನು ಇಂತಹ ಸನ್ನಿವೇಶ ಹೇಗೆ ನಿರ್ಮಾಣವಾಯಿತು, ಅದರಲ್ಲೂ 1973ರ ಅಕ್ಟೋಬರ್ ತಿಂಗಳಲ್ಲಿ ನಡೆದ ಇಂತಹದ್ದೇ ಅನಿರೀಕ್ಷಿತ ದಾಳಿಯಾದ ಯೋಮ್ ಕಿಪ್ಪುರ್ ಯುದ್ಧದ 50ನೇ ವರ್ಷದ ಅವಧಿಯಲ್ಲಿ ಹೇಗೆ ನಡೆಯಿತು ಎಂದು ಪ್ರಶ್ನಿಸುತ್ತಿವೆ. ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಎಂದೂ ಕರೆಯಲಾಗುತ್ತಿದ್ದು, ಅಕ್ಟೋಬರ್ 6, 1973ರಂದು ಆರಂಭಗೊಂಡಿತು. ಈಜಿಪ್ಟ್ ಮತ್ತು ಸಿರಿಯಾಗಳು ಜೊತೆಯಾಗಿ, ಯಹೂದಿಗಳ ರಜೆಯ ದಿನವಾದ 'ಯೋಮ್ ಕಿಪ್ಪುರ್' ದಿನದಂದು ಅನಿರೀಕ್ಷಿತವಾಗಿ ದಾಳಿ ನಡೆಸಿದವು. ಈ ಯುದ್ಧ, 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಅರಬ್ ಪ್ರಾಂತ್ಯಗಳು ಇಸ್ರೇಲ್‌ಗೆ ಕಳೆದುಕೊಂಡ ಪ್ರಾಂತ್ಯಗಳನ್ನು ಮರುಗಳಿಸುವ ಉದ್ದೇಶ ಹೊಂದಿತ್ತು. ಯೋಮ್ ಕಿಪ್ಪುರ್ ಯುದ್ಧ ಮಧ್ಯ ಪೂರ್ವ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಇದನ್ನೂ ಓದಿ- ಈಗಿನ ಸನ್ನಿವೇಶದಲ್ಲಿ, ಇಸ್ರೇಲ್ ಹೆಚ್ಚಿನ ಆದ್ಯತೆಗಳನ್ನು ಎದುರಿಸುತ್ತಿದೆ. ಇಸ್ರೇಲ್ ಸದ್ಯ ತನ್ನ ದಕ್ಷಿಣದ ಗಡಿಯಲ್ಲಿ ಒಳನುಸುಳುವಿಕೆಗಳನ್ನು ತಡೆಯಲು, ಇಸ್ರೇಲ್ ಒಳಗಡೆ ವಿವಿಧ ಸಮುದಾಯಗಳೊಡನೆ ಸಂವಹನ ಸಾಧಿಸಿರುವ ಹಮಾಸ್ ಉಗ್ರಗಾಮಿಗಳನ್ನು ತೆಗೆದುಹಾಕುವ ಕಡೆಗೆ ಗಮನ ಹರಿಸಬೇಕು. ಅದರೊಡನೆ, ಈಗಾಗಲೇ ಸಾಕಷ್ಟು ಇಸ್ರೇಲ್ ನಾಗರಿಕರನ್ನು ಹಮಾಸ್ ವಶಪಡಿಸಿಕೊಂಡಿದ್ದು, ಅವರನ್ನು ರಕ್ಷಿಸಲು ಶಸ್ತ್ರಸಜ್ಜಿತ ರಕ್ಷಣಾ ಕಾರ್ಯಾಚರಣೆ ಅಥವಾ ಶಾಂತಿ ಮಾತುಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇಸ್ರೇಲ್ ತನ್ನ ಮೇಲೆ ಹಮಾಸ್ ದಾಳಿ ನಡೆಸುತ್ತಿರುವ ಉಡಾವಣಾ ಸ್ಥಳಗಳನ್ನು ನಾಶಪಡಿಸಲು ಪ್ರಯತ್ನ ನಡೆಸಲಿದೆ. ಆದರೆ, ಇಂತಹ ರಾಕೆಟ್‌ಗಳನ್ನು ಎಲ್ಲಿಂದ ಬೇಕಾದರೂ, ಹೆಚ್ಚಿನ ಮುನ್ನೆಚ್ಚರಿಕೆ ಸಿಗದ ರೀತಿಯಲ್ಲಿ ಉಡಾವಣೆ ನಡೆಸಬಹುದಾಗಿರುವುದರಿಂದ, ಅವುಗಳ ಉಡಾವಣಾ ಸ್ಥಳಗಳನ್ನು ಹುಡುಕುವುದು ಒಂದು ರೀತಿ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತಾಗಲಿದೆ. ಇಂತಹ ಸನ್ನಿವೇಶದಲ್ಲಿ, ಒಂದು ಉಡಾವಣಾ ತಾಣವನ್ನು ನಾಶಪಡಿಸಲು ಪ್ರಯತ್ನಿಸಿದರೆ, ಬೇರೊಂದು ಕಡೆಯಿಂದ ರಾಕೆಟ್ ದಾಳಿ ಮುಂದುವರಿಯಲಿದೆ. ಇಂತಹ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಹುಡುಕುವುದು ಕಷ್ಟಕರವಾಗಿದೆ. ಈಗ ಇಸ್ರೇಲ್ ಮುಂದಿರುವ ಭಾರೀ ತಲೆನೋವೆಂದರೆ, ಹಮಾಸ್ ಕರೆಗೆ ಓಗೊಟ್ಟು, ಇತರ ಸಂಘಟನೆಗಳು ಇಸ್ರೇಲ್ ವಿರುದ್ಧ ಕೈಜೋಡಿಸದಂತೆ ತಡೆಯುವುದು ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗದಂತೆ ತಡೆಗಟ್ಟುವುದು. ಅದರೊಡನೆ, ಹೆಜ್ಬೊಲ್ಲಾ ಸಂಘಟನೆಯ ಶಸ್ತ್ರಸಜ್ಜಿತ ಉಗ್ರರು ಇಸ್ರೇಲ್ ಉತ್ತರ ದಿಕ್ಕಿನಲ್ಲಿರುವ ಲೆಬನಾನ್ ಗಡಿಯ ಮೂಲಕ ಒಳ ಪ್ರವೇಶಿಸುವ ಅಪಾಯವೂ ಇಸ್ರೇಲ್ ಮುಂದಿದೆ. ಲೇಖಕರು: ಗಿರೀಶ್ ಲಿಂಗಣ್ಣ(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_815.txt b/zeenewskannada/data1_url7_500_to_1680_815.txt new file mode 100644 index 0000000000000000000000000000000000000000..58a748b932d9e72653fa2d25938ce681c2f48ba2 --- /dev/null +++ b/zeenewskannada/data1_url7_500_to_1680_815.txt @@ -0,0 +1 @@ +: ಪ್ರಪಂಚದ ಯಾವ ದೇಶವನ್ನು ವಿಶ್ವದ ಸಕ್ಕರೆ ಬಟ್ಟಲು ಎಂದು ಕರೆಯುತ್ತಾರೆ..? : : ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1 -ಯಾವ ನಗರವನ್ನು ಏಷ್ಯಾದ ಲಾಸ್ ವೇಗಾಸ್ ಎಂದು ಕರೆಯಲಾಗುತ್ತದೆ? (ಎ) ಟೋಕಿಯೊ (ಬಿ) ನವದೆಹಲಿ (ಸಿ) ಮಕಾವು (ಡಿ) ಬ್ಯಾಂಕಾಕ್ ಉತ್ತರ - (ಸಿ) ಮಕಾವು,ಮಕಾವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ. ಈ ನಗರವು ವಿಶ್ವದಲ್ಲೇ ದೊಡ್ಡ ಖ್ಯಾತಿಯನ್ನು ಹೊಂದಿದೆ. ಜನಪ್ರಿಯವಾಗಿ ಇದನ್ನು ಪ್ರಪಂಚದ ಜೂಜಿನ ರಾಜಧಾನಿ ಎಂದೂ ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ಈ ನಗರವು ಏಷ್ಯಾದ ಲಾಸ್ ವೇಗಾಸ್ ಎಂಬ ಹೆಸರನ್ನು ಪಡೆದುಕೊಂಡಿದೆ. ಪ್ರಶ್ನೆ 2 -ದೆಹಲಿ ಸುಲ್ತಾನರ ಕೊನೆಯ ರಾಜ ಯಾರು? (ಎ) ಖಿಜರ್ ಖಾನ್ (ಬಿ) ಇಬ್ರಾಹಿಂ ಲೋದಿ (ಸಿ) ನಾಸಿರುದ್ದೀನ್ ಮಹಮೂದ್ ಶಾ (ಡಿ) ಜಹೀರುದ್ದೀನ್ ಬಾಬರ್ ಉತ್ತರ - (ಬಿ) ಇಬ್ರಾಹಿಂ ಲೋದಿ,ದೆಹಲಿ ಸುಲ್ತಾನರ ಕೊನೆಯ ರಾಜ ಇಬ್ರಾಹಿಂ ಲೋದಿ. ಇವರು ಕ್ರಿ.ಶ.1517-1526 ರವರೆಗೆ ಆಳ್ವಿಕೆ ನಡೆಸಿದರು. ಇದನ್ನೂ ಓದಿ: ಪ್ರಶ್ನೆ 3 -ಭಾರತೀಯ ರೈಲ್ವೆಯ ಲೋಗೋದಲ್ಲಿ ಎಷ್ಟು ನಕ್ಷತ್ರಗಳಿವೆ? (ಎ) 17 (ಬಿ) 15 (ಸಿ) 9 (ಡಿ) 24 ಉತ್ತರ - (ಎ) 17 ನಕ್ಷತ್ರಗಳು, ಭಾರತೀಯ ರೈಲ್ವೆಯ ಲೋಗೋದಲ್ಲಿ ಒಟ್ಟು 17 ನಕ್ಷತ್ರಗಳಿವೆ. ವಾಸ್ತವವಾಗಿ ಈ 17 ನಕ್ಷತ್ರಗಳು ದೇಶದಾದ್ಯಂತ ಇರುವ ಭಾರತೀಯ ರೈಲ್ವೆಯ 17 ವಲಯಗಳ ಬಗ್ಗೆ ತಿಳಿಸುತ್ತವೆ. ಪ್ರಶ್ನೆ 4 -ಯಾವ ದೇಶವನ್ನು "ವಿಶ್ವದ ಸಕ್ಕರೆ ಬಟ್ಟಲು" ಎಂದು ಕರೆಯಲಾಗುತ್ತದೆ? (ಎ) ದಕ್ಷಿಣ ಆಫ್ರಿಕಾ (ಬಿ) ಕ್ಯೂಬಾ (ಸಿ) ಘಾನಾ (ಡಿ) ಇಟಲಿ ಉತ್ತರ - (ಬಿ) ಕ್ಯೂಬಾ, ಕ್ಯೂಬಾವನ್ನು "ವಿಶ್ವದ ಸಕ್ಕರೆ ಬಟ್ಟಲು" ಎಂದು ಕರೆಯಲಾಗುತ್ತದೆ. ಏಕೆಂದರೆ 1960ರವರೆಗೆ ಕ್ಯೂಬಾ ವಿಶ್ವದಲ್ಲೇ ಅತಿಹೆಚ್ಚು ಸಕ್ಕರೆ ರಫ್ತು ಮಾಡುವ ದೇಶವಾಗಿತ್ತು. ಪ್ರಶ್ನೆ 5 - 1856ರಲ್ಲಿ ಪುನರ್ವಿವಾಹ ಕಾಯಿದೆಯ ನಿಬಂಧನೆಗಾಗಿ ಯಾರು ಕ್ರೆಡಿಟ್ ಪಡೆಯುತ್ತಾರೆ? (ಎ) ರಾಜಾ ರಾಮ್ ಮೋಹನ್ ರಾಯ್ (ಬಿ) ಈಶ್ವರ ಚಂದ್ರ ವಿದ್ಯಾಸಾಗರ್ (ಸಿ) ಲಾರ್ಡ್ ಡಾಲ್ಹೌಸಿ (ಡಿ) ಮದನ್ ಮೋಹನ್ ಮಾಳವೀಯ ಉತ್ತರ - (ಸಿ) ಲಾರ್ಡ್ ಡಾಲ್ಹೌಸಿ,ಯರ ಪುನರ್ವಿವಾಹ ಕಾಯಿದೆ 1856ರ ಕ್ರೆಡಿಟ್ ಲಾರ್ಡ್ ಡಾಲ್ಹೌಸಿಗೆ ಸಲ್ಲುತ್ತದೆ. ಈ ಕಾಯಿದೆ ಜಾರಿಗೆ ಬಂದ ನಂತರ ಮೊದಲ ಮದುವೆ ಉತ್ತರ ಕಲ್ಕತ್ತಾದಲ್ಲಿ 7 ಡಿಸೆಂಬರ್ 1856ರಂದು ನಡೆಯಿತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_816.txt b/zeenewskannada/data1_url7_500_to_1680_816.txt new file mode 100644 index 0000000000000000000000000000000000000000..3599e34930f86eeedca89785cff163274ddef7d0 --- /dev/null +++ b/zeenewskannada/data1_url7_500_to_1680_816.txt @@ -0,0 +1 @@ +: 6ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ನಾಶ, ಅವಶೇಷಗಳಡಿ ನೂರಾರು ಜನರು! : ಭೂಕಂಪದ ಕೇಂದ್ರ ಬಿಂದು ಹೆರಾತ್ ನಗರದ ವಾಯುವ್ಯಕ್ಕೆ 40 ಕಿಮೀ ದೂರದಲ್ಲಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ 6.3, 5.9 ಮತ್ತು 5.5 ತೀವ್ರತೆಯ 3 ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ. ನವದೆಹಲಿ:ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸಂಭವಿಸಿರುವ 6.3 ತೀವ್ರತೆಯ ಭೂಕಂಪಕ್ಕೆ 2,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಶನಿವಾರ ಪ್ರಬಲ ಭೂಕಂಪದ ಪರಿಣಾಮ ಪಶ್ಚಿಮ ಅಫ್ಘಾನಿಸ್ತಾನ ತತ್ತರಿಸಿ ಹೋಗಿತ್ತು. ಇದು ಕಳೆದ 2 ದಶಕಗಳಲ್ಲಿಯೇ ದೇಶಕ್ಕೆ ಅಪ್ಪಳಿಸಿದ ಅತ್ಯಂತ ಭೀಕರ ಭೂಕಂಪಗಳಲ್ಲಿ ಒಂದಾಗಿದೆ. ದಲ್ಲಿ ಸಂಭವಿಸಿದ ಭೂಕಂಪದಿಂದ 320 ಜನರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯು ಆರಂಭದಲ್ಲಿ ಪ್ರಾಥಮಿಕ ಅಂಕಿಅಂಶಗಳ ಮೂಲಕ ತಿಳಿಸಿತ್ತು. ಆದರೆ ಭಾನುವಾರ ಈ ಮಾರಣಾಂತಿಕ ಭೂಕಂಪವು 1,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆರಾತ್ ಪ್ರಾಂತ್ಯದ ಜೆಂಡಾಜಾನ್ ಜಿಲ್ಲೆಯ ಸುಮಾರು 6 ಗ್ರಾಮಗಳು ಭೂಕಂಪದ ಹೊಡೆತಕ್ಕೆ ನಾಶವಾಗಿವೆ. ನೂರಾರು ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ವಿಪತ್ತು ಪ್ರಾಧಿಕಾರದ ವಕ್ತಾರ ಮೊಹಮ್ಮದ್ ಅಬ್ದುಲ್ಲಾ ಜಾನ್ ತಿಳಿಸಿದ್ದಾರೆ. ಭೂಕಂಪದ ಹೊಡೆತಕ್ಕೆ ಸುಮಾರು 465ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 135ಕ್ಕೂ ಹೆಚ್ಚು ಮನೆಗಳಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನೂರಾರು ಜನರು ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿದ್ದು, ಅವರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ದುರಂತದಲ್ಲಿ ಸಾವನಿ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರ ಬಿಂದು ಹೆರಾತ್ ನಗರದ ವಾಯುವ್ಯಕ್ಕೆ 40 ಕಿಮೀ ದೂರದಲ್ಲಿದೆ ಎಂದುದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ 6.3, 5.9 ಮತ್ತು 5.5 ತೀವ್ರತೆಯ 3 ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ. ನಗರದಲ್ಲಿ ಮಧ್ಯಾಹ್ನದ ವೇಳೆ ಕನಿಷ್ಠ 5 ಪ್ರಬಲ ಕಂಪನಗಳು ಸಂಭವಿಸಿವೆ ಎಂದು ಹೆರಾತ್ ನಿವಾಸಿ ಅಬ್ದುಲ್ ಶಕೋರ್ ಸಮಾದಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_817.txt b/zeenewskannada/data1_url7_500_to_1680_817.txt new file mode 100644 index 0000000000000000000000000000000000000000..b97bc996e7cfd6eade02748c66598f9b66038b77 --- /dev/null +++ b/zeenewskannada/data1_url7_500_to_1680_817.txt @@ -0,0 +1 @@ +ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 2,053ಕ್ಕೆ ಏರಿಕೆ-9000 ಮಂದಿಗೆ ಗಂಭೀರ ಗಾಯ : ಭೂಕಂಪನದ ಕೇಂದ್ರಬಿಂದು ಹೆರಾತ್ ನಗರದ ವಾಯುವ್ಯಕ್ಕೆ 35 ಕಿಮೀ (20 ಮೈಲುಗಳು) ದೂರದಲ್ಲಿ ಗೋಚರವಾಗಿದೆ ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. :ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 9,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತವು ಮಾಹಿತಿ ನೀಡಿದೆ. ಇದನ್ನೂ ಓದಿ: ದ ಕೇಂದ್ರಬಿಂದು ಹೆರಾತ್ ನಗರದ ವಾಯುವ್ಯಕ್ಕೆ 35 ಕಿಮೀ (20 ಮೈಲುಗಳು) ದೂರದಲ್ಲಿ ಗೋಚರವಾಗಿದೆ ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ವಿಪತ್ತುಗಳ ಸಚಿವಾಲಯದ ವಕ್ತಾರ ಮುಲ್ಲಾ ಜನನ್ ಸಯೀಕ್ ಮಾಹಿತಿ ನೀಡಿದ್ದು, 2,053 ಜನರು ಸಾವನ್ನಪ್ಪಿದ್ದಾರೆ, 9,240 ಜನರು ಗಾಯಗೊಂಡಿದ್ದಾರೆ ಮತ್ತು 1,329 ಮನೆಗಳು ಹಾನಿಗೊಳಗಾಗಿವೆ ಎಂದಿದ್ದಾರೆ. ಇದನ್ನೂ ಓದಿ: 200 ಕ್ಕೂ ಹೆಚ್ಚು ಮೃತದೇಹಗಳನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಹೆರಾತ್ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_818.txt b/zeenewskannada/data1_url7_500_to_1680_818.txt new file mode 100644 index 0000000000000000000000000000000000000000..d1889a278b78ab73a27702f42eb3e0d000a63963 --- /dev/null +++ b/zeenewskannada/data1_url7_500_to_1680_818.txt @@ -0,0 +1 @@ +ಜೆರುಸಲೇಮ್ ಮೇಲೆ ಹಮಾಸ್ ಉಗ್ರದಾಳಿ: ಇಸ್ರೇಲ್ - ಪ್ಯಾಲೆಸ್ತೀನ್ ಕದನದ ಮಧ್ಯೆ ಭಾರತದ ಸಂಕೀರ್ಣ ಪಾತ್ರ ಮತ್ತು ಪರಿಣಾಮಗಳು : ಪ್ಯಾಲೆಸ್ತೀನಿನ ಉಗ್ರಗಾಮಿಗಳು ಶನಿವಾರ, ಅಕ್ಟೋಬರ್ 7ರ ಬೆಳಗ್ಗೆ ಜೆರುಸಲೇಮ್ ಮತ್ತು ಇಸ್ರೇಲಿನ ಇತರ ನಗರಗಳನ್ನು ಗುರಿಯಾಗಿಸಿ, ಗಾಜಾ ಪಟ್ಟಿಯಂದ 5,000ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದಾರೆ. - :ಪ್ಯಾಲೆಸ್ತೀನಿನ ಉಗ್ರಗಾಮಿಗಳು ಶನಿವಾರ, ಅಕ್ಟೋಬರ್ 7ರ ಬೆಳಗ್ಗೆ ಜೆರುಸಲೇಮ್ ಮತ್ತು ಇಸ್ರೇಲಿನ ಇತರ ನಗರಗಳನ್ನು ಗುರಿಯಾಗಿಸಿ, ಗಾಜಾ ಪಟ್ಟಿಯಂದ 5,000ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದಾರೆ. ಈ ಮೂಲಕ ಆರಂಭಗೊಂಡ ನೂತನ ಯುದ್ಧದಲ್ಲಿ, 100ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಮತ್ತು 200ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಸಾವಿಗೀಡಾಗಿದ್ದಾರೆ. ನೂರಾರು ಹಮಾಸ್ ಉಗ್ರಗಾಮಿಗಳು ಎಸ್‌ಯುವಿಗಳಲ್ಲಿ, ದ್ವಿಚಕ್ರ ವಾಹನಗಳ ಮೂಲಕ, ಪ್ಯಾರಾಗ್ಲೈಡರ್‌ಗಳ ಮೂಲಕ ಇಸ್ರೇಲ್ ಒಳಗೆ ನುಗ್ಗಿ, ಇಸ್ರೇಲ್ ನಾಗರಿಕರ ಮೇಲೆ ಅರ್ಧ ಗಂಟೆಗೂ ಹೆಚ್ಚು ಕಾಲ ಗುಂಡಿನ ದಾಳಿ ನಡೆಸಿದ್ದಾರೆ. ಇಸ್ರೇಲಿ ಸುದ್ದಿಪತ್ರಿಕೆ ಹಾರೆಟ್ಜ್ ಈ ಕುರಿತು ವರದಿ ಮಾಡಿದ್ದು, ದಕ್ಷಿಣ ಇಸ್ರೇಲಿನಲ್ಲಿರುವ ನಾಗರಿಕರು ಭದ್ರತಾ ಪಡೆಗಳನ್ನು ಕಳುಹಿಸುವಂತೆ ಸೇನೆಯನ್ನು ಬೇಡಿಕೊಳ್ಳುತ್ತಿದ್ದಾರೆ ಎಂದಿದೆ. ಹಮಾಸ್ ಉಗ್ರರು ನಮ್ಮನ್ನು ಹತ್ಯೆಗೈಯುತ್ತಿದ್ದು, ಸಹಾಯದ ಅವಶ್ಯಕತೆಯಿದೆ ಎಂದು ಮೊರೆಯಿಡುತ್ತಿದ್ದಾರೆ ಎಂದಿದೆ. ವರದಿಯೊಂದರ ಪ್ರಕಾರ, ಹಮಾಸ್ ಮುಖಂಡ ಸಾಲೆಹ್ ಅಲ್ ಅರೌರಿ ತನ್ನ ಹೇಳಿಕೆಯಲ್ಲಿ "ಪ್ಯಾಲೆಸ್ತೀನ್ ಬಳಿ ಇಸ್ರೇಲಿನ ಜೈಲಿನಲ್ಲಿರುವ ಪ್ಯಾಲೆಸ್ತೀನಿ ಖೈದಿಗಳನ್ನು ಬಿಡಿಸಿಕೊಳ್ಳುವಷ್ಟು ಇಸ್ರೇಲಿ ಒತ್ತೆಯಾಳುಗಳಿದ್ದಾರೆ" ಎಂದಿದ್ದಾರೆ. ಇಸ್ರೇಲ್ ಯುದ್ಧ ಪರಿಸ್ಥಿತಿ ಘೋಷಿಸಿದ್ದು, ವಾಯು ದಾಳಿಗಳು ಮತ್ತು ಭೂ ಕಾರ್ಯಾಚರಣೆಗಳ ಮೂಲಕ ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಾಗಿಸಿದೆ. ಈ ಕದನದ ಪರಿಣಾಮವಾಗಿ, ಭಾರೀ ಸಾವುನೋವುಗಳು ಮತ್ತು ವಿನಾಶ ಸಂಭವಿಸಿದೆ. ಅಂತಾರಾಷ್ಟ್ರೀಯ ಸಮುದಾಯ ತಕ್ಷಣವೇ ಕದನ ವಿರಾಮ ಘೋಷಿಸುವಂತೆ ಆಗ್ರಹಿಸಿದ್ದು, ಇಸ್ರೇಲ್ - ಪ್ಯಾಲೆಸ್ತೀನ್ ನಡುವಿನ ದೀರ್ಘಕಾಲದ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಹಿಡಿಯಬೇಕು ಎಂದಿದೆ. ಈ ಯುದ್ಧ ಭಾರತದ ಮೇಲೆ ಬೀರುವ ಪರಿಣಾಮಗಳೇನು? ಇಸ್ರೇಲಿನ ಯುದ್ಧ ಭಾರತದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಿದೆ. ಮೊದಲನೆಯದಾಗಿ, ಪ್ರಮುಖ ವಿಮಾನಯಾನ ಸಂಸ್ಥೆಗಳು ಯುದ್ಧ ಆರಂಭಗೊಂಡ ತಕ್ಷಣವೇ ಇಸ್ರೇಲ್ ಒಳಗೆ ಮತ್ತು ಹೊರಗೆ ಪ್ರಯಾಣದ ಮೇಲೆ ತಕ್ಷಣವೇ ನಿರ್ಬಂಧ ಹೇರಿವೆ. ಏರ್ ಇಂಡಿಯಾ ಶನಿವಾರ ದೆಹಲಿಯಿಂದ ಟೆಲ್ ಅವೀವ್ ನಗರಕ್ಕೆ ವಿಮಾನವನ್ನು ನಿಷೇಧಿಸಿದ್ದು, ಅಲ್ಲಿಂದ ದೆಹಲಿಗೆ ಮರು ಪ್ರಯಾಣವನ್ನೂ ರದ್ದುಗೊಳಿಸಿದೆ. ಇದನ್ನೂ ಓದಿ : ಪ್ರಾದೇಶಿಕವಾಗಿ ಪ್ರಬಲ ಶಕ್ತಿ ಮತ್ತು ಇಸ್ರೇಲಿನ ಕಾರ್ಯತಂತ್ರದ ಸಹಯೋಗಿಯೂ ಆಗಿರುವ ಭಾರತ ಮಧ್ಯ ಪೂರ್ವದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತ ಇಸ್ರೇಲ್ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದು, ಹಮಾಸ್ ಉಗ್ರಗಾಮಿಗಳ ಉಗ್ರ ಕೃತ್ಯವನ್ನು ಖಂಡಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಇಸ್ರೇಲ್ ಜೊತೆಯಾಗಿ ನಿಂತಿದೆ ಎಂದಿದ್ದು, ಮೃತಪಟ್ಟ ಅಮಾಯಕರು ಮತ್ತು ಅವರ ಕುಟುಂಬಸ್ತರ ಭಾರತದ ಯೋಚನೆಗಳು ಮತ್ತು ಪ್ರಾರ್ಥನೆಗಳಿವೆ ಎಂದಿದ್ದಾರೆ. ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಡನೆ ಮಾತುಕತೆ ನಡೆಸಿದ್ದು, ಆಕ್ರಮಣಶೀಲತೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲಿಗೆ ಹಕ್ಕಿದ್ದು, ಅದಕ್ಕೆ ಭಾರತದ ಬೆಂಬಲವಿದೆ ಎಂದಿದ್ದಾರೆ. ಈ ಹಿಂದೆ ಭಾರತದ ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಸಹಾಯ ನೀಡಿದ್ದು, ಅದರಲ್ಲೂ 1999ರ ಕಾರ್ಗಿಲ್ ಯುದ್ಧದಲ್ಲಿ ಇಸ್ರೇಲ್ ಬೆಂಬಲಿಸಿದೆ. ಇಸ್ರೇಲ್ ಭಾರತಕ್ಕೆ ಮೋರ್ಟರ್, ಆಯುಧಗಳು, ಲೇಸರ್ ನಿರ್ದೇಶಿತ ಕ್ಷಿಪಣಿಗಳು, ಹಾಗೂ ವಿಚಕ್ಷಣಾ ಡ್ರೋನ್‌ಗಳನ್ನು ಒದಗಿಸಿ, ಪಾಕಿಸ್ತಾನದ ದುರಾಕ್ರಮಣವನ್ನು ಎದುರಿಸಲು ನೆರವಾಯಿತು. ಅಂದಿನಿಂದ, ಭಾರತ ಮತ್ತು ಇಸ್ರೇಲ್ ಬಲವಾದ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಸ್ಥಾಪಿಸಿದ್ದು, ಇಸ್ರೇಲ್ ಭಾರತದ ಅತಿದೊಡ್ಡ ಆಯುಧ ಮತ್ತು ಮಿಲಿಟರಿ ಉಪಕರಣಗಳ ಪೂರೈಕೆದಾರನಾಗಿದೆ. ಭಾರತ ಮತ್ತು ಇಸ್ರೇಲ್‌ಗಳು ಕೃಷಿ, ನೀರಿನ ನಿರ್ವಹಣೆ, ಆವಿಷ್ಕಾರ, ಶಿಕ್ಷಣ ಮತ್ತು ಸಂಸ್ಕೃತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಯೋಗ ಹೊಂದಿವೆ. ಬದಲಾಗುತ್ತಾ ಬಂದಿರುವ ನೀತಿಗಳು ಇಸ್ರೇಲ್ - ಪ್ಯಾಲೆಸ್ತೀನ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಸ್ವಾತಂತ್ರ್ಯಾನಂತರ ನಾಲ್ಕು ದಶಕಗಳ ಕಾಲ ಭಾರತ ನಿಸ್ಸಂದಿಗ್ಧವಾಗಿ ಪ್ಯಾಲೆಸ್ತೀನ್ ಅನ್ನು ಬೆಂಬಲಿಸಿತ್ತು. ಅದಾದ ಬಳಿಕ, ಮೂರು ದಶಕಗಳ ಕಾಲ ಇಸ್ರೇಲ್ ಜೊತೆಗೂ ಸ್ನೇಹ ಸಂಬಂಧವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದ ನೀತಿಗಳನ್ನು ಇಸ್ರೇಲ್ ಪರ ಎಂದು ಪರಿಗಣಿತವಾಗಿದ್ದು, ಅದರಲ್ಲೂ ಮೋದಿಯವರು 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿ, ಇಸ್ರೇಲಿಗೆ ತೆರಳಿದ ಮೊದಲ ಭಾರತೀಯ ಪ್ರಧಾನಿ ಎನಿಸಿದರು. ಭಾರತ ತಾನು ಎರಡೂ ರಾಷ್ಟ್ರಗಳು ಪರಸ್ಪರ ಗುರುತಿಸುವಿಕೆ ಮತ್ತು ಸಹಬಾಳ್ವೆ ನಡೆಸುವಂತಹ ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ ಭಾರತ ಇಸ್ರೇಲನ್ನು ಟೀಕಿಸುವಂತಹ ವಿಶ್ವಸಂಸ್ಥೆಯ ಹಲವು ನಿರ್ಣಯಗಳಲ್ಲಿ ಮತ ಚಲಾಯಿಸದೆ ದೂರ ಉಳಿದಿದೆ. ಈ ಯುದ್ಧದ ಪರಿಣಾಮವಾಗಿ, ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾಪಾರ ಮತ್ತು ರಕ್ಷಣಾ ಸಹಕಾರ ತೊಂದರೆಗೊಳಗಾಗಬಹುದು. ಅದರೊಡನೆ, ಈ ಪ್ರದೇಶದ ಇತರ ರಾಷ್ಟ್ರಗಳಾದ ಇರಾನ್, ಸೌದಿ ಅರೇಬಿಯಾ, ಟರ್ಕಿಗಳೊಡನೆ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಭಾರತ ಇರಾನ್ ಜೊತೆಗೆ ಸಂಕೀರ್ಣ ಮತ್ತು ಸೂಕ್ಷ್ಮ ಸಂಬಂಧ ಹೊಂದಿದ್ದು, ಇರಾನ್ ಭಾರತಕ್ಕೆ ತೈಲದ ಮೂಲವಾಗಿದ್ದು, ಭಾರತವನ್ನು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಗೆ ಸಂಪರ್ಕಿಸುವ ಚಾಬಹಾರ್ ಬಂದರು ನಿರ್ಮಾಣಕ್ಕೆ ಸಹಯೋಗಿಯಾಗಿದೆ. ಇರಾನ್ ಪ್ಯಾಲೆಸ್ತೀನಿನ ಪ್ರಬಲ ಬೆಂಬಲಿಗನಾಗಿದ್ದು, ಇಸ್ರೇಲಿನ ವಿರೋಧಿಯಾಗಿದೆ. ಭಾರತ ಎರಡೂ ಬದಿಗಳೊಡನೆ ಸಮತೋಲಿತ ಸಂಬಂಧ ಹೊಂದಲು ಪ್ರಯತ್ನಿಸುತ್ತಿದ್ದು, ಈಗ ವಿಷಮಗೊಳ್ಳುತ್ತಿರುವ ಪರಿಸ್ಥಿತಿಯ ಮಧ್ಯೆ ತನ್ನ ತಟಸ್ಥ ನೀತಿಯನ್ನು ಅನುಸರಿಸಲು ಕಷ್ಟವಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ : ಭಾರತ ಸೌದಿ ಅರೇಬಿಯಾ, ಟರ್ಕಿಗಳೊಡನೆಯೂ ಸೌಹಾರ್ದ ಸಂಬಂಧ ಹೊಂದಿದ್ದು, ಅವುಗಳು ಭಾರತದ ಪಾಲಿಗೆ ಶಕ್ತಿ ಸುರಕ್ಷತೆ ಮತ್ತು ಆರ್ಥಿಕ ಉದ್ದೇಶಗಳಿಗೆ ಅವಶ್ಯಕವಾಗಿದೆ. ಆದರೆ, ಎರಡು ರಾಷ್ಟ್ರಗಳೂ ಇಸ್ರೇಲಿನ ಕ್ರಮಗಳನ್ನು ಖಂಡಿಸಿದ್ದು, ಪ್ಯಾಲೆಸ್ತೀನ್ ಜೊತೆ ಸೌಹಾರ್ದತೆಯನ್ನು ವ್ಯಕ್ತಪಡಿಸಿವೆ. ಸೌದಿ ಅರೇಬಿಯಾ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್ (ಒಐಸಿ) ತುರ್ತು ಸಭೆಯನ್ನು ಕರೆದಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಕುರಿತು ಚರ್ಚಿಸಲಿದೆ. ಟರ್ಕಿ ಈಗಾಗಲೇ ಇಸ್ರೇಲ್ ಮೇಲೆ ಮಾನವಕುಲದ ವಿರುದ್ಧ ನರಮೇಧ ನಡೆಸುತ್ತಿದೆ ಎಂದು ಅರೋಪಿಸಿದೆ. ಭಾರತ ಈ ರಾಜತಾಂತ್ರಿಕ ಭಿನ್ನತೆಗಳನ್ನು ಜಾಗರೂಕವಾಗಿ ನಿಭಾಯಿಸಿ, ದ್ವಿಪಕ್ಷೀಯ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾಗುತ್ತದೆ. ಆಂತರಿಕ ಒತ್ತಡದ ನಿರ್ವಹಣೆ ಇಸ್ರೇಲ್ - ಪ್ಯಾಲೆಸ್ತೀನ್ ನಡುವಿನ ಚಕಮಕಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಕ್ರಿಯ ಪಾತ್ರ ನಿರ್ವಹಿಸುವಂತೆ ಭಾರತದ ಮೇಲೆ ದೇಶೀಯ ಮುಸ್ಲಿಂ ಸಮುದಾಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರುವ ಸಾಧ್ಯತೆಗಳಿವೆ. ಭಾರತದಲ್ಲಿ 200 ಮಿಲಿಯನ್‌ಗೂ ಹೆಚ್ಚು ಮುಸ್ಲಿಮರಿದ್ದು, ಭಾರತದ ಜನಸಂಖ್ಯೆಯ 14% ಪಾಲು ಹೊಂದಿದ್ದಾರೆ. ಅವರಲ್ಲಿ ಬಹುಪಾಲು ಜನರು ಪ್ಯಾಲೆಸ್ತೀನ್ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದು, ಪ್ರತಿಭಟನೆ, ಸಾಮಾಜಿಕ ಜಾಲತಾಣಗಳು, ದೇಣಿಗೆ ನೀಡುವ ಮೂಲಕ ಬೆಂಬಲ ನೀಡಿದ್ದಾರೆ. ಹಲವು ಮುಸ್ಲಿಂ ಮುಖಂಡರು ಸರ್ಕಾರಕ್ಕೆ ಇಸ್ರೇಲ್ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದ್ದು, ಶಾಂತಿ ಸ್ಥಾಪನೆ ನಡೆಸಲು ಪ್ರಯತ್ನ ನಡೆಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯನಲ್ಲದ ಭಾರತ, ಭದ್ರತಾ ಮಂಡಳಿಯಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಬೇಕೆಂಬ ನಿರೀಕ್ಷೆಗಳಿವೆ. ಲೇಖಕರು - ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_819.txt b/zeenewskannada/data1_url7_500_to_1680_819.txt new file mode 100644 index 0000000000000000000000000000000000000000..270cddac9f326e069f44ed5c1547e2f79a28ec29 --- /dev/null +++ b/zeenewskannada/data1_url7_500_to_1680_819.txt @@ -0,0 +1 @@ +ಇಸ್ರೇಲ್ ಮೇಲೆ ಹಮಾಸ್ ದಾಳಿ, ತುರ್ತುಸಭೆ ಕರೆದ ನೆತನ್ಯಾಹು, ಯುದ್ಧ ಘೋಷಣೆ! : ಇಸ್ರೇಲ್ ಮೇಲೆ ಏಕಾಏಕಿ ಇಂದು ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. : ಇಸ್ರೇಲ್ ಮೇಲೆ ಏಕಾಏಕಿ ಇಂದು ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಹಮಾಸ್ ಭಯೋತ್ಪಾದಕ ದಾಳಿಯ ಬಳಿಕ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗಲಾಂಟ್ ತಮ್ಮ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಹಮಾಸ್ ಭಯೋತ್ಪಾದಕರು ಇಂದು ಬೆಳಗ್ಗೆ ಗಂಭೀರ ತಪ್ಪು ಎಸಗಿದ್ದಾರೆ ಮತ್ತು ಇಸ್ರೇಲ್ ವಿರುದ್ಧ ಯುದ್ಧವನ್ನು ಆರಂಭಿಸಿದ್ದಾರೆ. ಇಸ್ರೇಲ್ ಭದ್ರತಾ ಸಂಸ್ಥೆಗಳ ಸೈನಿಕರು ಎಲ್ಲೆಡೆ ಹಮಾಸ್ ಉಗ್ರರ ವಿರುದ್ಧ ಹೋರಾಡುತ್ತಿದ್ದಾರೆ. ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ನಾನು ಇಸ್ರೇಲ್‌ನ ಎಲ್ಲಾ ನಾಗರಿಕರಿಗೆ ಕರೆ ನೀಡುತ್ತೇನೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.ಇನ್ನೊಂದೆಡೆ ಇಸ್ರೇಲ್ ಮೇಲೆ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ, ಇಸ್ರೇಲ್ ಮೇಲಿನ ಉಗ್ರರ ದಾಳಿಯ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ನಮಗೆ ಮಾಹಿತಿ ದೊರೆತಿದೆ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ನಾವು ಅತ್ತ ಗಮನಹರಿಸುತ್ತಿದ್ದೇವೆ ಎಂದು ಹೇಳಿದೆ. ಇಸ್ರೇಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು 'ಅಮೆರಿಕನ್ ನಾಗರಿಕರು ಈ ದಾಳಿಯ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು ಎಂದು ಅದು ಸೂಚನೆ ನೀಡಿದೆ. ಹಿನ್ನೆಲೆಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಪರಿಸ್ಥಿತಿ ಮತ್ತೊಮ್ಮೆ ಹದಗೆಟ್ಟಿದೆ.ಶನಿವಾರ (7 ಅಕ್ಟೋಬರ್ 2023) ಮುಂಜಾನೆ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿದ್ದಾರೆ. ಮೊದಲಿಗೆ ಅವರು ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ ಸೆಲ್ ಗಳನ್ನು ಹಾರಿಸಿದ್ದಾರೆ ಮತ್ತು ನಂತರ ಅವರು ನಿರಂತರವಾಗಿ ಭೂದಾಳಿ ಮಾಡುವ ಮೂಲಕ ಇಸ್ರೇಲ್‌ಗೆ ಪ್ರವೇಶಿಸಿದ್ದಾರೆ. ಕೆಲವು ಭಯೋತ್ಪಾದಕರು ಪ್ಯಾರಾಗ್ಲೈಡರ್ ಬಳಸಿ ಗಡಿ ಪ್ರವೇಶಿಸಿದರೆ, ಕೆಲವು ಭಯೋತ್ಪಾದಕರು ರಸ್ತೆಯ ಮೂಲಕ ಇಸ್ರೇಲ್‌ಗೆ ಪ್ರವೇಶಿಸಿದ್ದಾರೆ ಮತ್ತು ಅವರು ಕಂಡವರನ್ನೆಲ್ಲ ಹೊಡೆದುರುಳಿಸುಟ್ಟಿದ್ದಾರೆ. ಈ ಹಠಾತ್ ದೊಡ್ಡ ಪ್ರಮಾಣದ ದಾಳಿಯ ನಂತರ, ಇಸ್ರೇಲ್ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡಲೇ ತುರ್ತು ಸಭೆ ಕರೆದು ದೇಶದಲ್ಲಿ ಯುದ್ಧ ಸಾರಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪ್ಯಾಲೆಸ್ತೀನ್‌ನ ಭಯೋತ್ಪಾದಕ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದೆ ಎನ್ನಲಾಗಿದೆ. ಪ್ಯಾಲೆಸ್ತೀನ್ ಭಯೋತ್ಪಾದಕರು ಗಾಜಾ ಪಟ್ಟಿಯ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿ ಅದರ ಗಡಿಯನ್ನು ಪ್ರವೇಶಿಸಿದ್ದಾರೆ. ಇದನ್ನೂ ಓದಿ- ಇಸ್ರೇಲಿ ನಾಗರಿಕರಿಗೆ ಮನೆಯಲ್ಲಿಯೇ ಇರಲು ಆದೇಶ ನೀಡಲಾಗಿದೆ ಪ್ರಕಾರ, ರಾಕೆಟ್ ದಾಳಿಯ ನಂತರ, ಪ್ರಧಾನಿ ನೆತನ್ಯಾಹು ಅವರ ಕಚೇರಿಯು ಟೆಲ್ ಅವಿವ್‌ನಲ್ಲಿ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರು ಉನ್ನತ ಮಟ್ಟದ ಸಭೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ದೇಶದ ಎಲ್ಲಾ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲರೂ ಮನೆಯೊಳಗೆ ಇರುವಂತೆ ಕೋರಲಾಗಿದೆ. ಹಮಾಸ್ ದಾಳಿ ಬಳಿಕ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಇಸ್ರೇಲ್ ರಕ್ಷಣಾ ಸಚಿವರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ- ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಹಮಾಸ್ ಭಯೋತ್ಪಾದಕರು ಇಂದು ಬೆಳಗ್ಗೆ ಗಂಭೀರ ತಪ್ಪು ಎಸಗಿದ್ದಾರೆ ಮತ್ತು ಇಸ್ರೇಲ್ ವಿರುದ್ಧ ಯುದ್ಧವನ್ನು ಆರಂಭಿಸಿದ್ದಾರೆ. ಇಸ್ರೇಲಿ ಭದ್ರತಾ ಸಂಸ್ಥೆಗಳ ಸೈನಿಕರು ಎಲ್ಲೆಡೆ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾರೆ. ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ನಾನು ಇಸ್ರೇಲ್‌ನ ಎಲ್ಲಾ ನಾಗರಿಕರಿಗೆ ಕರೆ ನೀಡುತ್ತೇನೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ. ಈ ದಾಳಿಯ ನಂತರ ಅಮೆರಿಕವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_82.txt b/zeenewskannada/data1_url7_500_to_1680_82.txt new file mode 100644 index 0000000000000000000000000000000000000000..c869d0f741de1fc4e6cdd86a71e23f07837df48a --- /dev/null +++ b/zeenewskannada/data1_url7_500_to_1680_82.txt @@ -0,0 +1 @@ +"ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯವನ್ನು ಹೊಂದಿದೆ ಹೊರತು ಓಲೈಕೆಯಲ್ಲ"-ಟಿಡಿಪಿ ನರ ಲೋಕೇಶ್ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನೀಡಲಾಗುತ್ತಿದೆಯೇ ಹೊರತು ಓಲೈಕೆ ದೃಷ್ಟಿಯಿಂದಲ್ಲ ಎಂದು ಟಿಡಿಪಿ ನಾಯಕ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಹೇಳಿದ್ದಾರೆ. ನವದೆಹಲಿ:ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನೀಡಲಾಗುತ್ತಿದೆಯೇ ಹೊರತು ಓಲೈಕೆ ದೃಷ್ಟಿಯಿಂದಲ್ಲ ಎಂದು ಟಿಡಿಪಿ ನಾಯಕ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಹೇಳಿದ್ದಾರೆ. ಈ ಕುರಿತಾಗಿ ಖಾಸಗಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು 'ಮುಸ್ಲಿಮರಿಗೆ ಕಳೆದ 2 ದಶಕಗಳಿಂದ ಮೀಸಲಾತಿಯನ್ನು ನೀಡಲಾಗುತ್ತಿದೆ, ಅದರ ಪರವಾಗಿ ನಾವು ನಿಲ್ಲುತ್ತೇವೆ. ಅಷ್ಟೇ ಅಲ್ಲದೆ ಅದನ್ನು ನಾವು ಮುಂದುವರೆಸಲು ಯೋಜಿಸಿದ್ದೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: "ಅಲ್ಪಸಂಖ್ಯಾತರು ನಿರಂತರವಾಗಿ ನರಳುತ್ತಿದ್ದಾರೆ ಮತ್ತು ಅವರು ಅತ್ಯಂತ ಕಡಿಮೆ ತಲಾ ಆದಾಯವನ್ನು ಹೊಂದಿದ್ದಾರೆ ಎಂಬುದು ಸತ್ಯವಾದ ಸಂಗತಿ.ಸರ್ಕಾರವಾಗಿ ಅವರನ್ನು ಬಡತನದಿಂದ ಹೊರತರುವುದು ನನ್ನ ಜವಾಬ್ದಾರಿಯಾಗಿದೆ.ಹಾಗಾಗಿ ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಸಮಾಧಾನಕ್ಕಾಗಿ ಅಲ್ಲ, ಆದರೆ ಅವರನ್ನು ಬಡತನದಿಂದ ಹೊರಗೆ ತರುವುದಕ್ಕಾಗಿ" ಎಂದು ಹೇಳಿದರು. "ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಬಯಸಿದರೆ, ನಾವು ಯಾರನ್ನೂ ಬಿಡಲು ಸಾಧ್ಯವಿಲ್ಲ, ಹಾಗಾಗಿ ನಾವು ಅದನ್ನು ಒಟ್ಟಿಗೆ ಮಾಡಬೇಕು ಮತ್ತು ಅದನ್ನು ಮಾಡಲು ಈಗ ನಮಗೆ ಉತ್ತಮ ಅವಕಾಶವಿದೆ. ಹಾಗಾಗಿ ಈಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.ಇದು ಟಿಡಿಪಿಯ ಟ್ರೇಡ್‌ಮಾರ್ಕ್ ಆಗಿದೆ 'ಎಂದುಹೇಳಿದರು. ಇದನ್ನೂ ಓದಿ: ಇನ್ನೂ ಮುಂದುವರೆದು ಮಾತನಾಡಿದ ಅವರು ಇಂದು ಆಂಧ್ರಪ್ರದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಶೋಷಿತರನ್ನು ಮೇಲಕ್ಕೆತ್ತುವುದಕ್ಕೆ ಪಕ್ಷವು ಗಮನ ಹರಿಸಲಿದೆ ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_820.txt b/zeenewskannada/data1_url7_500_to_1680_820.txt new file mode 100644 index 0000000000000000000000000000000000000000..2d5eac64aab2601052225153bc122d085ce5b030 --- /dev/null +++ b/zeenewskannada/data1_url7_500_to_1680_820.txt @@ -0,0 +1 @@ +2023: ಈ ದೇಶದ ಜೈಲಿನಲ್ಲಿ ಸೆರೆಯಾಗಿರುವ ನರೆಗೀಸ್ ಮೊಹಮ್ಮದಿಗೆ 2023ರ ನೋಬೆಲ್ ಶಾಂತಿ ಪುರಸ್ಕಾರ 2023: ನರ್ಗೀಸ್ ಮೊಹಮ್ಮದಿ ಮಹಿಳಾ ಸ್ವಾತಂತ್ರ್ಯ ಮತ್ತು ಅವರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಒಪ್ಪಿಕೊಂಡಿದೆ. ಅವರು 13 ಬಾರಿ ಸೆರೆವಾಸ ಅನುಭವಿಸಿದ್ದಾರೆ ಮತ್ತು ಇರಾನ್‌ನಲ್ಲಿ ಪ್ರಸ್ತುತ ಇನ್ನೂ ಜೈಲಿನಲ್ಲಿದ್ದಾರೆ. ( ) 2023:ಇರಾನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಿ ಜೈಲು ಪಾಲಾದ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ನಾರ್ವೇಯನ್ ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ ರೈಸ್-ಆಂಡರ್ಸನ್ ಅವರು ಶುಕ್ರವಾರ ಓಸ್ಲೋದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ. 51ರ ಹರೆಯದ ನರ್ಗಿಸ್ ಇರಾನ್‌ನಲ್ಲಿ ಇನ್ನೂ ಸೆರೆವಾಸದಲ್ಲಿದ್ದಾರೆ. ಅವರಿಗೆ 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದ ಮೇಲೆ ಇರಾನ್ ಅವರನ್ನು ಬಂಧಿಸಿದೆ. 2023to . — (@) ಮಾನವ ಹಕ್ಕುಗಳು ಮತ್ತು ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೋರಾಟಶುಕ್ರವಾರ, 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್‌ನಲ್ಲಿ ಮಹಿಳಾ ದಬ್ಬಾಳಿಕೆಯ ವಿರುದ್ಧ ಹೋರಾಡಲು ಮತ್ತು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಮಹಿಳೆ ನರ್ಗಿಸ್ ಮೊಹಮ್ಮದಿ ಅವರಿಗೆ ನೀಡಲಾಗಿದೆ. ಓಸ್ಲೋದಲ್ಲಿರುವ ನಾರ್ವೆಯನ್ ನೊಬೆಲ್ ಸಂಸ್ಥೆ ಈ ಘೋಷಣೆ ಮಾಡಿದೆ. ಈ ವರ್ಷದ ಶಾಂತಿ ಪ್ರಶಸ್ತಿಯು ಕಳೆದ ವರ್ಷ ಇರಾನ್‌ನ ಧಾರ್ಮಿಕ ಆಡಳಿತದ ಮಹಿಳೆಯರನ್ನು ಗುರಿಯಾಗಿಸುವ ತಾರತಮ್ಯ ಮತ್ತು ದಬ್ಬಾಳಿಕೆಯ ನೀತಿಗಳ ವಿರುದ್ಧ ಪ್ರದರ್ಶಿಸಿದ ಲಕ್ಷಾಂತರ ಜನರನ್ನು ಗೌರವಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ- ಈ ಸ್ಪರ್ಧೆಯಲ್ಲಿ 350ಕ್ಕೂ ಹೆಚ್ಚು ಮಂದಿಈ ವರ್ಷ ನಾಮನಿರ್ದೇಶನಗೊಂಡವರ ಹೆಸರನ್ನು ಗೌಪ್ಯವಾಗಿಡಲಾಗಿದೆ ಎಂದು ಹೇಳಲಾಗಿದೆ, ಆದರೆ 350 ಕ್ಕೂ ಹೆಚ್ಚು ಜನರು ರೇಸ್‌ನಲ್ಲಿದ್ದರು ಎಂದೂ ಕೂಡ ಹೇಳಲಾಗಿದೆ. ಕಳೆದ ವರ್ಷ, ರಷ್ಯಾದ ಮಾನವ ಹಕ್ಕುಗಳ ಗುಂಪು ಸ್ಮಾರಕ, ಉಕ್ರೇನ್‌ನ ಸಿವಿಲ್ ಲಿಬರ್ಟೀಸ್ ಕೇಂದ್ರ ಮತ್ತು ಜೈಲು ಶಿಕ್ಷೆಗೆ ಒಳಗಾದ ಬೆಲರೂಸಿಯನ್ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿಗೆ ಜಂಟಿಯಾಗಿ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಉಕ್ರೇನ್‌ನ ಮೇಲೆ ರಷ್ಯಾ ನಡೆಯುತ್ತಿರುವ ಆಕ್ರಮಣದ ಹಿನ್ನೆಲೆಯಲ್ಲಿ 'ಶಾಂತಿಯನ್ನು ಉತ್ತೇಜಿಸಲು' ಈ ಪ್ರಶಸ್ತಿ ಎಂದು ಹೇಳಲಾಗಿತ್ತು. ಇದನ್ನೂ ಓದಿ- ಇಲ್ಲಿಯವರೆಗೆ ವಿಜೇತರು - 110 ವ್ಯಕ್ತಿಗಳು, 30 ಸಂಸ್ಥೆಗಳು1901 ರಲ್ಲಿ ಸ್ಥಾಪನೆಯಾದಾಗಿನಿಂದ, ನೊಬೆಲ್ ಶಾಂತಿ ಪ್ರಶಸ್ತಿಯನ್ನು 110 ವ್ಯಕ್ತಿಗಳು ಮತ್ತು 30 ಸಂಸ್ಥೆಗಳಿಗೆ ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಹಿಂದಿನ ವಿಜೇತರಲ್ಲಿ ಮಲಾಲಾ ಯೂಸುಫ್‌ಜಾಯ್ ಮತ್ತು ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಶಾಮಿಲಾಗಿದ್ದಾರೆ. ಕೆಲವು ಸಂಸ್ಥೆಗಳು ಹಲವಾರು ಬಾರಿ ಪ್ರಶಸ್ತಿಯನ್ನು ಪಡೆದಿವೆ, ರೆಡ್‌ಕ್ರಾಸ್‌ನ ಅಂತರಾಷ್ಟ್ರೀಯ ಸಮಿತಿಯು ಪ್ರಶಸ್ತಿಯನ್ನು ಮೂರು ಬಾರಿ ಗೆದ್ದಿದೆ, ಆದರೆ ನಿರಾಶ್ರಿತರಿಗಾಗಿ ಸೇವೆ ಸಲ್ಲಿಸಿದ ವಿಶ್ವಸಂಸ್ಥೆಯ ಹೈ ಕಮಿಷನರ್ ಕಚೇರಿಯು ಎರಡು ಬಾರಿ ಪ್ರಶಸ್ತಿಯನ್ನು ಪಡೆದಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_821.txt b/zeenewskannada/data1_url7_500_to_1680_821.txt new file mode 100644 index 0000000000000000000000000000000000000000..99a13679fdd80d80fb8eac8d0fb22b20e3550105 --- /dev/null +++ b/zeenewskannada/data1_url7_500_to_1680_821.txt @@ -0,0 +1 @@ +: ಜಾನ್ ಫಾಸ್ಸೆ ಅವರಿಗೆ ಈ ಬಾರಿಯ ನೋಬೆಲ್ ಸಾಹಿತ್ಯ ಪುರಸ್ಕಾರ : 2023ರ ನೋಬೆಲ್ ಸಾಹಿತಿಯ ಪ್ರಶಸ್ತಿಗಾಗಿ ನಾರ್ವೇ ಬರಹಗಾರ ಜಾನ್ ಫಾಸ್ಸೆ ಅವರಿಗೆ ಘೋಷಿಸಲಾಗಿದೆ. ಮಾತನಾಡದವರ ಧ್ವನಿಯಾಗುವ ಅವರ ಅದ್ಭುತ ನಾಟಕಗಳಿಗೆ ಈ ಪ್ರಶಸ್ತಿ ನೀಡಲಾಗಿದೆ. 2023 :2023 ರ ನೋಬೆಲ್ ಸಾಹಿತ್ಯ ಪ್ರಶಸ್ತಿ ನಾರ್ವೇ ಬರಹಗಾರ ಜಾನ್ ಫಾಸ್ಸೆ ಅವರ ಪಾಲಾಗಿದೆ. ಮಾತನಾಡದವರ ಧ್ವನಿಯಾಗುವ ಅವರ ಅದ್ಭುತ ನಾಟಕಗಳಿಗೆ ಈ ಪ್ರಶಸ್ತಿ ನೀಡಲಾಗುವುದು ಎನ್ನಲಾಗಿದೆ. ಈ ಸ್ವೀಡಿಷ್ ಅಕಾಡೆಮಿ ಈ ಮಾಹಿತಿಯನ್ನು ನೀಡಿದೆ. ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಅವರು ಸ್ಟಾಕ್‌ಹೋಮ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದರು. ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟುಹೋದ ಉಯಿಲಿನ ಅಡಿಯಲ್ಲಿ, ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ ($ 1 ಮಿಲಿಯನ್) ನಗದು ಬಹುಮಾನವನ್ನು ಹೊಂದಿರುತ್ತವೆ. ವಿಜೇತರಿಗೆ ಡಿಸೆಂಬರ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 18 ಕ್ಯಾರೆಟ್ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಕಳೆದ ವರ್ಷ, ಫ್ರೆಂಚ್ ಬರಹಗಾರ ಅನ್ನೆ ಎರ್ನಾಕ್ಸ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದರು. 119 ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತರಲ್ಲಿ ಎರ್ನಾಕ್ಸ್ ಕೇವಲ 17 ನೇ ಮಹಿಳೆಯಾಗಿದ್ದರು. ರಸಾಯನಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಯಾರಿಗೆ?ಮೈಕ್ರೋ ಕ್ವಾಂಟಮ್ ಡಾಟ್‌ಗಳ ಕುರಿತಾದ ಕೆಲಸಕ್ಕಾಗಿ ಅಮೆರಿಕದ ಮೂವರು ವಿಜ್ಞಾನಿಗಳಾದ ಮೊಂಗಿ ಬವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ಅವರಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಲಾಗಿದೆ. ಕ್ವಾಂಟಮ್ ಚುಕ್ಕೆಗಳು ಸೂಕ್ಷ್ಮ ಕಣಗಳಾಗಿವೆ, ಅವು ತುಂಬಾ ಗಾಢವಾದ ಬಣ್ಣದ ಬೆಳಕನ್ನು ಹೊರಸೂಸುತ್ತದೆ. ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಪ್ರಪಂಚದಲ್ಲಿ ಇಮೇಜಿಂಗ್‌ನಲ್ಲಿ ಅವುಗಳನ್ನು ಬಳಸಲಾಗುತ್ತದೆ.ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ () ಮೌಂಗಿ ಬವೆಂಡಿಯವರ ಅಧ್ಯಯನವನ್ನು ಅನುಮೋದಿಸಿದೆ; ಕೊಲಂಬಿಯಾ ವಿಶ್ವವಿದ್ಯಾನಿಲಯದ ಲೂಯಿಸ್ ಬ್ರೂಸ್ ಮತ್ತು ನ್ಯಾನೊಕ್ರಿಸ್ಟಲ್ ಟೆಕ್ನಾಲಜಿ ಇಂಕ್‌ನ ಅಲೆಕ್ಸಿ ಎಕಿಮೊವ್ ಅವರು ಕೆಲವೇ ಪರಮಾಣುಗಳ ವ್ಯಾಸವನ್ನು ಹೊಂದಿರುವ ಸೂಕ್ಷ್ಮ ಕಣಗಳ ಮೇಲಿನ ಕೆಲಸಕ್ಕಾಗಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.ಘೋಷಣೆಯಾಗಿದೆ ಎಂದರೆ ನೊಬೆಲ್ ಋತುವಿನ ಅರ್ಧ ಹಂತವನ್ನು ತಲುಪಿದೆ. ಇದಾದ ನಂತರ ಅಕ್ಟೋಬರ್ 9 ರೊಳಗೆ ಶಾಂತಿ ಮತ್ತು ಅರ್ಥಶಾಸ್ತ್ರದ ಪ್ರಶಸ್ತಿಗಳನ್ನು ಪ್ರಕಟಿಸಲಾಗುವುದು ಎನ್ನಲಾಗಿದೆ. ಇದನ್ನೂ ಓದಿ- ಭೌತಶಾಸ್ತ್ರದ ನೊಬೆಲ್ಈ ಬಾರಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸೆಕೆಂಡಿನ ಚಿಕ್ಕ ಭಾಗದಲ್ಲಿ ಪರಮಾಣುಗಳಲ್ಲಿನ ಎಲೆಕ್ಟ್ರಾನ್‌ಗಳ ಚಲನೆಯನ್ನು ಅಧ್ಯಯನ ಮಾಡಿದ ಮೂವರು ವಿಜ್ಞಾನಿಗಳಿಗೆ ನೀಡಲಾಗುವುದು ಎಂದು ಘೋಷಿಸಲಾಗಿದೆ. ಅಮೇರಿಕದ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪಿಯರೆ ಅಗಸ್ಟಿನಿ, ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಆಫ್ ಕ್ವಾಂಟಮ್ ಆಪ್ಟಿಕ್ಸ್‌ನ ಫ್ರಾಂಜ್ ಕ್ರಾಸ್ ಮತ್ತು ಜರ್ಮನಿಯ ಲುಡ್ವಿಗ್ ಮ್ಯಾಕ್ಸಿಮಿಲಿಯನ್ ಯುನಿವರ್ಸಿಟಿ ಆಫ್ ಮ್ಯೂನಿಚ್ ಮತ್ತು ಸ್ವೀಡನ್‌ನ ಲುಂಡ್ ವಿಶ್ವವಿದ್ಯಾನಿಲಯದ ಅನ್ನೆ ಲುಯಿಲ್ಲಿ ಅವರು ಭೌತಶಾಸ್ತ್ರ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುವುದು ಎನ್ನಲಾಗಿದೆ. ಇದನ್ನೂ ಓದಿ- ವೈದ್ಯಕೀಯ ನೊಬೆಲ್ ಪಡೆದವರು ಯಾರು?ಕೋವಿಡ್-19 ವಿರುದ್ಧ ಹೋರಾಡಲು ಎಮ್‌ಆರ್‌ಎನ್‌ಎ ಲಸಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದ ಆವಿಷ್ಕಾರಗಳಿಗಾಗಿ ಕ್ಯಾಟಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಅವರಿಗೆ ನೊಬೆಲ್ ಆಫ್ ಮೆಡಿಸಿನ್ ನೀಡಲಾಗುವುದು ಎಂದು ಘೋಷಿಸಲಾಗಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_822.txt b/zeenewskannada/data1_url7_500_to_1680_822.txt new file mode 100644 index 0000000000000000000000000000000000000000..111faa0c256472ddaa1c55a7eec87df203a3fbb0 --- /dev/null +++ b/zeenewskannada/data1_url7_500_to_1680_822.txt @@ -0,0 +1 @@ +ಜಪಾನ್‌ನಲ್ಲಿ ಪ್ರಬಲ 6.6 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ - : ಜಪಾನ್‌ನ ಹೊರಗಿನ ದ್ವೀಪಗಳ ಬಳಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ. - :ಜಪಾನ್‌ನಲ್ಲಿ ಪ್ರಬಲ 6.6 ತೀವ್ರತೆಯ ಭೂಕಂ ಪಸಂಭವಿಸಿದ್ದು, ಭೂಕಂಪದ ನಂತರ ಅದರ ಹೊರಗಿಯ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಜಪಾನ್ ಟೈಮ್ಸ್ ವರದಿಯ ಪ್ರಕಾರ, ಜಪಾನ್‌ನಲ್ಲಿ 6.6 ತೀವ್ರತೆಯ ಭೂಕಂಪದ ಸಂಭವಿಸಿದ ಬಳಿಕ ಅಲ್ಲಿನ ಇಜು ದ್ವೀಪವೊಂದರಲ್ಲಿ 30 ಸೆಂ.ಮೀವರೆಗಿನ ಸುನಾಮಿ ಅಲೆಗಳನ್ನು ಗಮನಿಸಲಾಗಿದೆ ಎಂದು ತಿಳಿದುಬಂದಿದೆ. ದಲ್ಲಿ ತನ್ನ ಹೊರಗಿನ ದ್ವೀಪಗಳ ಬಳಿ ಪ್ರಬಲ ಭೂಕಂಪ ಸಂಭವಿಸಿದ ನಂತರ ಜಪಾನ್ ಗುರುವಾರ ಸುನಾಮಿ ಎಚ್ಚರಿಕೆಯನ್ನು ನೀಡಿತು, ಆದರೆ ಸುಮಾರು ಎರಡು ಗಂಟೆಗಳ ನಂತರ ಅದನ್ನು ತೆಗೆದುಹಾಕಿತು. ಈ ಭೂಕಂಪದಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ವರದಿಯೊಂದು ತಿಳಿಸಿದೆ. ಇದನ್ನೂ ಓದಿ- ಗುರುವಾರ ಬೆಳಗ್ಗೆ ಈ ಪ್ರದೇಶದಲ್ಲಿ ಕಡಲಾಚೆಯಗಳ ಸರಣಿ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಪ್ರಬಲ ಅಳತೆಯ ಪ್ರಮಾಣ 6.6 ಮತ್ತು 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ನೆಲೆಗೊಂಡಿದೆ ಎಂದು ಅದು ಹೇಳಿದೆ. ಭೂಕಂಪವು ದ್ವೀಪಗಳಲ್ಲಿ ಅಥವಾ ಟೋಕಿಯೊ ಪ್ರದೇಶದಲ್ಲಿ ಕಂಡುಬಂದಿಲ್ಲ, ಆದರೆ ಜಪಾನ್ ಹವಾಮಾನ ಸಂಸ್ಥೆ 1 ಮೀಟರ್ (3.2 ಅಡಿ) ಎತ್ತರದ ಸುನಾಮಿ ದ್ವೀಪಗಳ ಕರಾವಳಿಗೆ ಅಪ್ಪಳಿಸಬಹುದು ಎಂದು ಎಚ್ಚರಿಸಿದೆ. ಹಚಿಜೋ ದ್ವೀಪದ ಯೇನೆಯಲ್ಲಿ ಸುಮಾರು 30 ಸೆಂಟಿಮೀಟರ್ (1 ಅಡಿ) ಅಳತೆಯ ಸಣ್ಣ ಸುನಾಮಿಯನ್ನು ಗಮನಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ- ಜಪಾನ್ ಭೂಮಿಯ ಮೇಲೆ ಹೆಚ್ಚು ಭೂಕಂಪನ ಪೀಡಿತ ಸ್ಥಳಗಳಲ್ಲಿ ಒಂದಾಗಿದೆ . 2011 ರಲ್ಲಿ 9.0 ತೀವ್ರತೆಯ ಭೂಕಂಪವು ಸುನಾಮಿಯನ್ನು ಪ್ರಚೋದಿಸಿತು, ಇದು ಉತ್ತರ ಜಪಾನ್‌ನ ಪ್ರದೇಶಗಳನ್ನು ನಾಶಪಡಿಸಿತು ಮತ್ತು ಫುಕುಶಿಮಾ ಪರಮಾಣು ಸ್ಥಾವರದಲ್ಲಿ ಮೂರು ರಿಯಾಕ್ಟರ್‌ಗಳು ಕರಗಲು ಕಾರಣವಾಯಿತು ಎಂಬುದು ಗಮನಾರ್ಹ ವಿಷಯವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_823.txt b/zeenewskannada/data1_url7_500_to_1680_823.txt new file mode 100644 index 0000000000000000000000000000000000000000..d5e9f4ef464aee9a3e016336962c1f07d053a4fd --- /dev/null +++ b/zeenewskannada/data1_url7_500_to_1680_823.txt @@ -0,0 +1 @@ +ಈ ದೇಶದಲ್ಲಿ 1000ಕ್ಕೂ ಅಧಿಕ ಜನರ ಬಲಿ ತೆಗೆದುಕೊಂಡಿದೆ ಡೆಂಗ್ಯೂ.. ಎಚ್ಚರ! : ಇತ್ತೀಚಿನ ದಿನಗಳಲ್ಲಿ, ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಳೆದ 9 ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ 1,017 ಮಂದಿ ಡೆಂಗ್ಯೂಗೆ ಬಲಿಯಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ( ) ನವದೆಹಲಿ:ಡೆಂಗ್ಯೂ ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಇದು ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಪ್ರಕಾರ, ಪ್ರತಿ ವರ್ಷ 35-36 ಸಾವಿರಕ್ಕೂ ಹೆಚ್ಚು ಜನರು ಡೆಂಗ್ಯೂನಿಂದ ಸಾವನ್ನಪ್ಪುತ್ತಾರೆ. ಇತ್ತೀಚಿನ ದಿನಗಳಲ್ಲಿ, ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಳೆದ 9 ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ 1,017 ಮಂದಿ ಡೆಂಗ್ಯೂಗೆ ಬಲಿಯಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ಅಲ್ ಜಜೀರಾ ವರದಿಯ ಪ್ರಕಾರ, ಡೆಂಗ್ಯೂನಿಂದ ಸಾವನ್ನಪ್ಪಿದವರ ಸಂಖ್ಯೆ ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚಾಗಿದೆ. ಮೃತಪಟ್ಟವರಲ್ಲಿ 112 ಮಂದಿ 15 ವರ್ಷದೊಳಗಿನ ಮಕ್ಕಳಾಗಿದ್ದಾರೆ.ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ಹೆಚ್ಚಿನ ರೋಗಿಗಳು ಎರಡನೇ ಅಥವಾ ಮೂರನೇ ಬಾರಿಗೆ ಡೆಂಗ್ಯೂಗೆ ತುತ್ತಾಗಿದ್ದಾರೆ ಎಂದು ಢಾಕಾದ ಶಹೀದ್ ಸುಹ್ರವರ್ದಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರ ಸ್ಥಿತಿ ಹದಗೆಡುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಹೇಗಿದೆ?ಭಾರತದ ಹಲವು ರಾಜ್ಯಗಳಲ್ಲಿಯೂ ಡೆಂಗ್ಯೂ ಹಾವಳಿ ಹೆಚ್ಚುತ್ತಿದೆ. ದೆಹಲಿ, ಕೋಲ್ಕತ್ತಾದಂತಹ ನಗರಗಳಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರ ಪ್ರಕಾರ, ದೆಹಲಿ-ಎನ್‌ಸಿಆರ್‌ನ ಆಸ್ಪತ್ರೆಗಳಿಗೆ ಬರುವ ಅರ್ಧಕ್ಕಿಂತ ಹೆಚ್ಚು ರೋಗಿಗಳಲ್ಲಿ ಡೆಂಗ್ಯೂ ಪತ್ತೆಯಾಗುತ್ತಿದೆ. ಇದು ಗಂಭೀರ ಆರೋಗ್ಯ ಬೆದರಿಕೆಯಾಗಿ ಮುಂದುವರೆದಿದೆ, ಈ ಕಾರಣದಿಂದಾಗಿ ಎಲ್ಲಾ ಜನರು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ. ಇದೇ ವೇಳೆ ದೊರೆತ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಈ ವರ್ಷ ಡೆಂಗ್ಯೂ ಸೋಂಕಿತ ರೋಗಿಗಳ ಸಂಖ್ಯೆ 38 ಸಾವಿರಕ್ಕೂ ಹೆಚ್ಚಿದೆ. ಡೆಂಗ್ಯೂ ಲಕ್ಷಣಗಳುಜ್ವರ, ತಲೆನೋವು, ಸ್ನಾಯು ನೋವು, ಕೀಲು ನೋವು ಮತ್ತು ವಾಂತಿ ಮುಂತಾದವು ಡೆಂಗ್ಯೂನ ಲಕ್ಷಣಗಳಾಗಿವೆ. ತೀವ್ರತರವಾದ ಪ್ರಕರಣಗಳಲ್ಲಿ, ಡೆಂಗ್ಯೂ ರಕ್ತಸ್ರಾವ, ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು. ಡೆಂಗ್ಯೂನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?- ಸೋಂಕಿತ ಸೊಳ್ಳೆಗಳ ಕಡಿತವನ್ನು ತಪ್ಪಿಸಿ.- ಬೆಳಗ್ಗೆ 5 ರಿಂದ ಸಂಜೆ 7 ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ.- ಸಂಪೂರ್ಣ ದೇಹವನ್ನು ಆವರಿಸುವಂತಹ ಬಟ್ಟೆಗಳನ್ನು ಧರಿಸಿ.- ಸೊಳ್ಳೆ ಪರದೆ ಬಳಸಿ.- ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸಿ.- ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮಕೈಗೊಳ್ಳಿ.- ನೀರು ಸಂಗ್ರಹವಾಗಲು ಬಿಡಬೇಡಿ.- ಟೈರ್‌ಗಳು, ಕೂಲರ್‌ಗಳು, ಮಡಕೆಗಳು ಮತ್ತು ಇತರ ಪಾತ್ರೆಗಳಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ. ಇದನ್ನೂ ಓದಿ- - ಮನೆಯ ಒಳಗೆ ಮತ್ತು ಹೊರಗೆ ಶುಚಿತ್ವವನ್ನು ಕಾಪಾಡಿಕೊಳ್ಳಿ.- ಡೆಂಗ್ಯೂ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಇದನ್ನೂ ಓದಿ- (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_824.txt b/zeenewskannada/data1_url7_500_to_1680_824.txt new file mode 100644 index 0000000000000000000000000000000000000000..54f44068c67750ce7a7871c069985151cb83119d --- /dev/null +++ b/zeenewskannada/data1_url7_500_to_1680_824.txt @@ -0,0 +1 @@ +: ಭಿಕ್ಷಾಟನೆಗಾಗಿ ವಿಮಾನದಲ್ಲಿ ಸೌದಿಗೆ ತೆರಳುತ್ತಿದ್ದ 16 ಪಾಕಿಸ್ತಾನಿ ಭಿಕ್ಷುಕರ ಬಂಧನ! : ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿ ಭಿಕ್ಷುಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಈ ಭಿಕ್ಷುಕರೆಲ್ಲ ಯಾತ್ರಾರ್ಥಿಗಳ ಸೋಗಿನಲ್ಲಿ ಸೌದಿ ಅರೇಬಿಯಾಕ್ಕೆ ಹೋಗುತ್ತಿದ್ದರು. ಪಾಕಿಸ್ಥಾನದ ಭಿಕ್ಷುಕರ ಬಂಧನ:ಬಡಪಾಯಿ ಪಾಕಿಸ್ಥಾನದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಭಿಕ್ಷಾಟನೆಗಾಗಿ ವಿಮಾನದಲ್ಲಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಪಾಕಿಸ್ತಾನದ ಭಿಕ್ಷುಕರನ್ನು ಬಂಧಿಸಲಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಪಾಕ್ ಭಿಕ್ಷುಕರು ಸಿಕ್ಕಿಬಿದ್ದಿದ್ದಾರೆ. ಯಾತ್ರಾರ್ಥಿಗಳ ವೇಷದಲ್ಲಿ ಸೌದಿ ಅರೇಬಿಯಾವನ್ನು ತಲುಪಲು ಅವರು ಬಯಸಿದ್ದರು. ಅವರೆಲ್ಲರನ್ನೂ ಗುರುತಿಸಿ ವಿಮಾನದಿಂದ ಕೆಳಗಿಳಿಸಲಾಗಿದೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ () 2 ದಿನಗಳ ಹಿಂದೆ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಈ ಕ್ರಮ ಕೈಗೊಂಡಿದೆ. ಈ ಎಲ್ಲಾ ಪಾಕಿಸ್ತಾನಿ ಭಿಕ್ಷುಕರುಕ್ಕೆ ತೆರಳಲು ವಿಮಾನದಲ್ಲಿ ಉಮ್ರಾ ಯಾತ್ರಿಕರ ವೇಷ ಧರಿಸಿದ್ದರು. ಎಫ್‌ಐಎ ಪ್ರಕಾರ, ಉಮ್ರಾ ವೀಸಾದಲ್ಲಿ ಪ್ರಯಾಣಿಸುತ್ತಿದ್ದ ಒಂದು ಮಗು, 11 ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ 16 ಜನರನ್ನು ಬಂಧಿಸಲಾಗಿದೆ. ವಲಸೆ ಪ್ರಕ್ರಿಯೆಯಲ್ಲಿ ಎಫ್‌ಐಎ ಅಧಿಕಾರಿಗಳು ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಅವರು ಸೌದಿಗೆ ಭಿಕ್ಷೆ ಬೇಡಲು ಹೋಗುತ್ತಿದ್ದೇವೆ ಎಂದು ಒಪ್ಪಿಕೊಂಡರು. ಇದನ್ನೂ ಓದಿ: ಭಿಕ್ಷಾಟನೆಯಿಂದ ಬರುವ ಆದಾಯದ ಅರ್ಧದಷ್ಟು ಹಣವನ್ನು ತಮಗೆ ಪ್ರಯಾಣದ ವ್ಯವಸ್ಥೆ ಮಾಡಿರುವ ಏಜೆಂಟರಿಗೆ ನೀಡಬೇಕೆಂಬ ಒಪ್ಪಂದವಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಉಮ್ರಾ ವೀಸಾ ಅವಧಿ ಮುಗಿದ ನಂತರ ಈ ಭಿಕ್ಷುಕರು ಪಾಕಿಸ್ತಾನಕ್ಕೆ ಮರಳಬೇಕಾಗಿತ್ತು. ಮುಲ್ತಾನ್ ಸರ್ಕಲ್ ಪ್ರಯಾಣಿಕರನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತು ಕಾನೂನು ಕ್ರಮಕ್ಕಾಗಿ ಬಂಧಿಸಿದೆ. ಸಾಗರೋತ್ತರ ಪಾಕಿಸ್ತಾನಿಗಳ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸಾಗರೋತ್ತರ ಪಾಕಿಸ್ತಾನಿಗಳ ಮೇಲಿನ ಸೆನೆಟ್ ಸಮಿತಿಗೆ ಭಿಕ್ಷುಕರಲ್ಲಿ ಗಮನಾರ್ಹ ಭಾಗವು ಅಕ್ರಮ ಮಾರ್ಗಗಳ ಮೂಲಕ ವಿದೇಶಕ್ಕೆ ಸಾಗಾಣಿಕೆಯಾಗುತ್ತಿದೆ ಎಂದು ಬಹಿರಂಗಪಡಿಸಿದ ಒಂದು ದಿನದ ನಂತರ ಈ ಬಂಧನ ನಡೆದಿದೆ. ವಿದೇಶದಲ್ಲಿ ಸಿಕ್ಕಿಬಿದ್ದಿರುವ ಶೇ.90 ಭಿಕ್ಷುಕರು ಪಾಕಿಸ್ತಾನದವರಾಗಿದ್ದಾರೆ ಎಂದು ಸಚಿವಾಲಯದ ಕಾರ್ಯದರ್ಶಿ ಸೆನೆಟ್ ಸಮಿತಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ‘ಪಾಕಿಸ್ತಾನಿ ಭಿಕ್ಷುಕರ ಬಂಧನದಿಂದಾಗಿ ಇರಾಕ್ ಮತ್ತುದ ಜೈಲುಗಳು ತುಂಬಿ ಹೋಗಿವೆ’ ಎಂದು ಅಲ್ಲಿನ ರಾಯಭಾರಿಗಳು ತಿಳಿಸಿದ್ದಾರೆ. ಮುಸ್ಲಿಂ ರಾಷ್ಟ್ರಗಳಲ್ಲಿ 90 ಪ್ರತಿಶತದಷ್ಟು ಭಿಕ್ಷುಕರು ಪಾಕಿಸ್ತಾನದಿಂದ ಬಂದವರು. ಸೌದಿ ಅರೇಬಿಯಾ ಮತ್ತು ಇತರ ದೇಶಗಳು ಈ ವಿಷಯದ ಬಗ್ಗೆ ಪಾಕಿಸ್ತಾನಕ್ಕೆ ಸೂಚನೆಗಳನ್ನು ನೀಡಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_825.txt b/zeenewskannada/data1_url7_500_to_1680_825.txt new file mode 100644 index 0000000000000000000000000000000000000000..9ae944153a8eb2c38d64d0b75d68920ac3a38116 --- /dev/null +++ b/zeenewskannada/data1_url7_500_to_1680_825.txt @@ -0,0 +1 @@ +ತನ್ನದೇ ಆದ ರಾಜಧಾನಿಯನ್ನು ಹೊಂದಿರದ ವಿಶ್ವದ ಏಕೈಕ ದೇಶ : ಜಗತ್ತಿನಲ್ಲಿ ತನ್ನದೇ ಆದ ರಾಜಧಾನಿಯನ್ನು ಹೊಂದಿರದ ದೇಶವಿದೆ ಎಂದು ನಿಮಗೆ ತಿಳಿದಿದೆಯೇ? ಆ ದೇಶವು ವ್ಯಾಟಿಕನ್‌ಗಿಂತ ದೊಡ್ಡದಾಗಿದೆ ಮತ್ತು ಯಾವಾಗಲೂ ಪ್ರವಾಸಿಗರ ದಂಡು ಇಲ್ಲಿರುತ್ತದೆ. :ಇಡೀ ಜಗತ್ತಿನಲ್ಲಿ 204 ದೇಶಗಳಿವೆ, ಇವುಗಳನ್ನು ವಿಶ್ವಸಂಸ್ಥೆಯು ಗುರುತಿಸಿದೆ. ಈ ಎಲ್ಲಾ ದೇಶಗಳು ತಮ್ಮದೇ ಆದ ರಾಜಧಾನಿಯನ್ನು ಹೊಂದಿದ್ದು, ಸಂಸತ್ತು, ರಾಷ್ಟ್ರಪತಿಗಳ ನಿವಾಸ, ಸುಪ್ರೀಂ ಕೋರ್ಟ್ ಸೇರಿದಂತೆ ಪ್ರಮುಖ ಕಟ್ಟಡಗಳಿವೆ. ರಾಜಧಾನಿ ಎರಡು ವಿಭಿನ್ನ ನಗರಗಳಲ್ಲಿ ಇರುವ ಕೆಲವು ದೇಶಗಳಿವೆ. ಉದಾಹರಣೆಗೆ, ಬೊಲಿವಿಯಾದಲ್ಲಿ, ಸುಪ್ರೀಂ ಕೋರ್ಟ್ ಸುಕ್ರೆ ನಗರದಲ್ಲಿದೆ, ಅದರ ಸಂಸತ್ತು ಲಾ ಪಾಜ್‌ನಲ್ಲಿದೆ. ಜಗತ್ತಿನಲ್ಲಿ ಕೆಲವು ದೇಶಗಳಿವೆ, ಅದು ಒಂದು ದೇಶವಲ್ಲದೆ, ಅದರ ರಾಜಧಾನಿಯೂ ಆಗಿದೆ. ಇದಕ್ಕೆ ಕಾರಣ ಅವುಗಳ ಗಾತ್ರವು ತುಂಬಾ ಚಿಕ್ಕದಾಗಿದೆ. ಉದಾಹರಣೆಗೆ ಮೊನಾಕೊ, ಸಿಂಗಾಪುರ್ ಅಥವಾ ವ್ಯಾಟಿಕನ್ ಸಿಟಿ. ಈ ದೇಶಗಳಲ್ಲಿ ರಾಜಧಾನಿ ಮಾಡಲು ಬೇರೆ ಯಾವುದೇ ನಗರವಿಲ್ಲ. ಆದ್ದರಿಂದ, ಈ ದೇಶವೇ ದೇಶದ ರಾಜಧಾನಿ ಮತ್ತು ರಾಷ್ಟ್ರವೂ ಆಗಿದೆ. ಆದರೆ ಜಗತ್ತಿನಲ್ಲಿ ರಾಜಧಾನಿ ಇಲ್ಲದ ದೇಶವಿದೆ ಎಂದು ನಿಮಗೆ ತಿಳಿದಿದೆಯೇ. ಇದನ್ನೂ ಓದಿ : ಈ ದೇಶದ ಹೆಸರು ನೌರು. ಇದು ಪೆಸಿಫಿಕ್ ಮಹಾಸಾಗರದಲ್ಲಿ ನೆಲೆಗೊಂಡಿರುವ ಒಂದು ಸಣ್ಣ ದ್ವೀಪ ರಾಷ್ಟ್ರವಾಗಿದ್ದು, ಆಸ್ಟ್ರೇಲಿಯಾದ ಈಶಾನ್ಯಕ್ಕೆ ಸುಮಾರು 3 ಸಾವಿರ ಕಿ.ಮೀ. ಮೊದಲು ಈ ದೇಶವು ಆಸ್ಟ್ರೇಲಿಯಾದ ಭಾಗವಾಗಿತ್ತು ಮತ್ತು ಆಸ್ಟ್ರೇಲಿಯಾ ಅಲ್ಲಿ ಬಂಧನ ಕೇಂದ್ರವನ್ನು ನಿರ್ಮಿಸಿತ್ತು, ಅಲ್ಲಿ ಗಂಭೀರ ಅಪರಾಧಿಗಳು ಅಥವಾ ದೇಶದ್ರೋಹಿಗಳನ್ನು ಜೈಲಿನಲ್ಲಿಡಲಾಯಿತು. ಆದರೆ ನಂತರ ಈ ದ್ವೀಪ ದೇಶ ಸ್ವತಂತ್ರವಾಯಿತು. ಪ್ರಧಾನಿ ಮತ್ತು ರಾಷ್ಟ್ರಪತಿ ಇಬ್ಬರೂ ಅಲ್ಲಿದ್ದಾರೆ. ತನ್ನದೇ ಆದ ರಾಜಧಾನಿಯನ್ನು ಹೊಂದಿರದ ವಿಶ್ವದ ಏಕೈಕ ದೇಶ ಇದಾಗಿದೆ. ಈ ದೇಶದ ಎಲ್ಲಾ ಆಡಳಿತ ಮತ್ತು ಸರ್ಕಾರಿ ಕೆಲಸಗಳನ್ನು ಯೆರೆನ್ ನಗರದಿಂದ ನಡೆಸಲಾಗುತ್ತದೆ. ವಿಸ್ತೀರ್ಣದಲ್ಲಿ, ಇದು ವ್ಯಾಟಿಕನ್‌ಗಿಂತ ದೊಡ್ಡದಾಗಿದೆ. ಆದರೆ ವಿಶ್ವದ ಮೂರನೇ ಚಿಕ್ಕ ದೇಶವಾಗಿದೆ. ಯೆನಿ ನಗರದಿಂದ ಎಲ್ಲಾ ಸರ್ಕಾರಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ, ಅಧಿಕೃತ ರಾಜಧಾನಿಯ ಸ್ಥಾನಮಾನವನ್ನು ನೀಡಿಲ್ಲ, ಅಂದರೆ ರಾಜಧಾನಿ ಇಲ್ಲದ ದೇಶ. ಈ ಚಿಕ್ಕ ದೇಶವು ಸಂಪೂರ್ಣವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಆರಂಭದಲ್ಲಿ, ಯುರೋಪಿಯನ್ ಪ್ರವಾಸಿಗರು ಅಲ್ಲಿಗೆ ಬಂದಾಗ, ಅವರು ಅದನ್ನು ಪ್ಲೆಸೆಂಟ್ ಐಲ್ಯಾಂಡ್ ಎಂದು ಹೆಸರಿಸಿದರು. ಆದಾಗ್ಯೂ, ಆಸ್ಟ್ರೇಲಿಯಾದಿಂದ ಸ್ವಾತಂತ್ರ್ಯದ ನಂತರ, ಅದರ ಹೆಸರನ್ನು ನೌರು ಎಂದು ಬದಲಾಯಿಸಲಾಯಿತು. ಪ್ರವಾಸಿಗರನ್ನು ಆಕರ್ಷಿಸಲು ಅಲ್ಲಿನ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಅಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಹಲವು ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_826.txt b/zeenewskannada/data1_url7_500_to_1680_826.txt new file mode 100644 index 0000000000000000000000000000000000000000..9d019e4251a939ffb1e3965d82b0704158c1c6d8 --- /dev/null +++ b/zeenewskannada/data1_url7_500_to_1680_826.txt @@ -0,0 +1 @@ +ʼವಿಶ್ವ ಸಂಸ್ಕೃತಿ ಉತ್ಸವʼದಲ್ಲಿ ಭಾರತ..! 10 ಕಾರ್ಯಕ್ರಮಗಳ ವಿವರ ಇಲ್ಲಿದೆ ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್‌ 1 ರ ವರೆಗೆ ವಿಶ್ವ ಸಂಸ್ಕೃತಿ ಉತ್ಸವ ನಡೆಯಲಿದೆ. 180 ದೇಶಗಳ 17000 ಜಾಗತಿಕ ಕಲಾವಿದರು ಒಂದೇ ವೇದಿಕೆಯಿಂದ ತಮ್ಮ ಪ್ರತಿಭೆಯ ಅಭೂತಪೂರ್ವ ಪ್ರದರ್ಶನ ನೀಡಲಿದ್ದಾರೆ. 2023 : ವಾಷಿಂಗ್ಟನ್‌ ಡಿಸಿಯ ಐತಿಕಾಸಿಕ ನ್ಯಾಷನಲ್‌ ಮಾಲ್‌ನಲ್ಲಿ ನಡೆಯಲಿರುವ ವಿಶ್ವ ಸಂಸ್ಕೃತಿ ಉತ್ಸವದಲ್ಲಿ 180 ದೇಶಗಳ 17000 ಜಾಗತಿಕ ಕಲಾವಿದರು ಒಂದೇ ವೇದಿಕೆಯಿಂದ ತಮ್ಮ ಪ್ರತಿಭೆಯ ಅಭೂತಪೂರ್ವ ಪ್ರದರ್ಶನ ನೀಡಲಿದ್ದಾರೆ. ಸಂಸ್ಕೃತಿ, ಸಂಪ್ರದಾಯ, ಕಲೆ ಮತ್ತು ಆಧ್ಯಾತ್ಮಿಕತೆಯ ಈ ಉತ್ಸವದಲ್ಲಿ ಅವರೆಲ್ಲರೂ ಹಿಪ್-ಹಾಪ್‌, ರೆಗ್ಗೇ, ಟ್ಯಾಂಗೋ, ಆಫ್ರಿಕನ್‌, ಉಕ್ರೇನಿಯನ್‌, ಚೈನೀಸ್‌, ಸೂಫಿ ಶೈಲಿ ಮುಂತಾದ ವಿವಿಧ ಕಲಾಪ್ರಕಾರಗಳಲ್ಲಿ ತಮಗಿರುವ ನೈಪುಣ್ಯವನ್ನು ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್‌ 1 ರ ವರೆಗೆ ನಡೆಯುವ ಉತ್ಸವದ ಪ್ರಧಾನ ವೇದಿಕೆಯಿಂದ ಪರಿಚಯಿಸಲಿದ್ದಾರೆ. ಸುಮಾರು 4.5 ಲಕ್ಷ ಜನರು ಭಾಗವಹಿಸಲಿರುವ ಈ ಉತ್ಸವದಲ್ಲಿ ಸಾಂಸ್ಕೃತಿಕ ತಂಡಗಳು ಭಾರತದ ಕಲಾಶ್ರೀಮಂತಿಕೆಯನ್ನು ಜಗತ್ತಿಗೆ ತೆರೆದು ತೋರಿಸಿ ಜನರ ಹೃದಯಗಳನ್ನು ಗೆಲ್ಲಲು ಉತ್ಸುಕವಾಗಿವೆ. ಭಾರತೀಯ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಸಿಂಫನಿಯ ಜೊತೆಗೆ 10000 ನರ್ತಕರು ಚಂಡೆಯ ಲಯಬದ್ಧ ನಾದದ ಹಿನ್ನೆಲೆಯಲ್ಲಿ ಕಣ್ಮನ ಸೆಳೆಯುವ ಸಾಂಪ್ರದಾಯಿಕ ಗರ್ಬಾ ನೃತ್ಯದಲ್ಲಿ ಭಾಗವಹಿಸಲಿದ್ದಾರೆ. ಭಾರತದ ಹತ್ತು ಪ್ರಮುಖ ದೇಸೀ ಆಕರ್ಷಣೆಗಳು ಮತ್ತು ಅತಿಥಿಗಳ ಪಟ್ಟಿ ಈ ಕೆಳಗಿನಂತಿದೆ. 1. ಪಂಚಭೂತಮ್‌ : 850 ಕಲಾವಿದರಿಂದ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಿಂಫನಿ ಕಾರ್ಯಕ್ರಮ ಭಾರತದ ಶಾಸ್ತ್ರೀಯ ವಾದ್ಯಗಳ ಧ್ವನಿವೈವಿಧ್ಯ ಮತ್ತು ನೃತ್ಯಪ್ರಕಾರದ ಸಮ್ಮಿಲನ, ಈ ಪಂಚಭೂತಮ್‌ ಕಾರ್ಯಕ್ರಮ. ಮೊದಲ ದಿನ, 250ಕ್ಕೂ ಹೆಚ್ಚು ನುರಿತ ಸಿತಾರ್‌, ವೀಣೆ, ತಬಲ, ಮೃದಂಗ, ಕೊಳಲು, ಘಟ, ಮತ್ತು ವಯೋಲಿನ್‌ ವಾದಕರ ಜೊತೆಗೆ 600 ಜನ ನರ್ತಕರಿಂದ ಭರತನಾಟ್ಯ, ಕಥಕ್‌, ಒಡಿಸ್ಸಿ, ಕೂಚಿಪುಡಿ ಮತ್ತು ಮೋಹಿನಿಯಾಟ್ಟಂ ನೃತ್ಯಗಳ ಮೂಲಕ ಪ್ರಕೃತಿಯ ಪಂಚತತ್ತ್ವಗಳನ್ನು ಚಿತ್ರಿಸುವ ಪ್ರದರ್ಶನ. 2. ನಾದಸ್ವರ – ಶಹನಾಯಿ ಸ್ವರಮೇಳ ಭಾರತದಲ್ಲಿ ಶುಭಕಾರ್ಯಗಳಲ್ಲಿ ನುಡಿಸುವ ಶಹನಾಯಿ ಮತ್ತು ನಾದಸ್ವರವಾದನ – 30 ಕಲಾವಿದರಿಂದ. ಈ ಸಂಗೀತವಾದ್ಯಗಳ ಅಲೌಕಿಕ ನಾದದ ತರಂಗಗಳಲ್ಲಿ ಲೀನವಾಗುವ ಸದವಕಾಶ. 3. ಏಕತೆಗಾಗಿ 10000 ಜನರಿಂದ ಗರ್ಬಾ ನೃತ್ಯ. ಏಕತೆಯನ್ನು ಪ್ರತಿಬಿಂಬಿಸುವ ಗರ್ಬಾ ನೃತ್ಯದಲ್ಲಿ 10000ಕ್ಕೂ ಹೆಚ್ಚು ಜನರು ಭಾಗವಹಿಸಿ ತಮ್ಮ ವೇಷಭೂಷಣಗಳು, ಹೊಂದಾಣಿಕೆಯ ಚಲನೆ, ಲಯಬದ್ಧ ಹೆಜ್ಜೆ ಮತ್ತು ಸಮಕಾಲೀನ ನೃತ್ಯಪ್ರಕಾರಗಳ ಸಂಯೋಜಿತ ಕಾರ್ಯಕ್ರಮದ ಮೂಲಕ ಬೆರಗುಗೊಳಿಸಲಿದ್ದಾರೆ. ಈ ನೃತ್ಯಪ್ರಕಾರವು ಹುಟ್ಟಿಸುವ ಅದಮ್ಯ ಶಕ್ತಿಯು ಗಡಿಗಳನ್ನು ಮೀರಿ ಸಮುದಾಯಗಳ ನಡುವೆ ಸಾಮರಸ್ಯವನ್ನು, ಏಕತೆಯನ್ನು, ಪರಸ್ಪರ ಅರಿವನ್ನು ಮೂಡಿಸಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇಕ್ಷಕರಿಗೂ ಮುಕ್ತ ಆಹ್ವಾನವಿರುತ್ತದೆ. 4. ಭಾಂಗ್ರಾ ಸಂಭ್ರಮ ಪಂಜಾಬಿ ಜಾನಪದ ಹಾಡುಗಳು ಮತ್ತು ಸಂಗೀತದ ಲಯಕ್ಕೆ ಹೆಜ್ಜೆ ಹಾಕುವ 200 ನರ್ತಕರು ವಾತಾವರಣಕ್ಕೆ ಚೈತನ್ಯ ತುಂಬಲಿದ್ದಾರೆ. 5. ಚಂಡೆ ಮೇಳ : ಕೇರಳದ ತಾಳವಾದ್ಯ ಮೇಳ ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ತಾಳವಾದ್ಯ ಚಂಡೆಯ ನಿನಾದವನ್ನು ನಿಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಿರಿ. ನಿಮ್ಮ ಜ್ಞಾನೇಂದ್ರಿಯಗಳಿಗೆ ಅಪರೂಪದ ರಸದೌತಣ ಬಡಿಸುವ ಚಂಡೆಗಳ ಮೇಳದ ಆಕರ್ಷಣೆಯಿಂದ ನೀವು ತಪ್ಪಿಸಿಕೊಳ್ಳಲಾರಿರಿ. 6. ವಂದೇ ಮಾತರಂ ಗಾಯನ 350 ಕೊರಳುಗಳಿಂದ ಏಕಕಾಲದಲ್ಲಿ ಹೊಮ್ಮುವ ಭಾರತದ ಮೈ ನವಿರೇಳಿಸುವ “ವಂದೇ ಮಾತರಂ” ರಾಷ್ಟ್ರೀಯ ಹಾಡನ್ನು ರಚಿಸಿದವರು ಬಂಕಿಂ ಚಂದ್ರ ಚಟರ್ಜೀ. ಇದನ್ನು ಗ್ರಾಮಿ ಪ್ರಶಸ್ತಿಗೆ ನಾಮಾಂಕಿತರಾಗಿದ್ದ ಚಂದ್ರಿಕಾ ಟಂಡನ್‌ ನೇತೃತ್ವದಲ್ಲಿ ಹಾಡಲಾಗುವುದು. 7. ಗುರುದೇವ ಶ್ರೀ ಶ್ರೀ ರವಿ ಶಂಕರರ ಜೊತೆ ಜಾಗತಿಕ ಧ್ಯಾನ 4.5 ಲಕ್ಷ ಜನರು ಏಕಕಾಲದಲ್ಲಿ ಮೌನವಾಗಿ ಧ್ಯಾನಮಾಡುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಉತ್ಸವದ ಧ್ವನಿ ಮತ್ತು ಸಂಗೀತದ ಅಬ್ಬರಗಳಿಗೆ ವ್ಯತಿರಿಕ್ತವಾಗಿ ಮೌನವಾಗಿ ಶಾಂತಿ ಮತ್ತು ಸಮರಸಭರಿತ ಜಗತ್ತಿಗಾಗಿ ಧ್ಯಾನ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ರವಿ‌ ಶಂಕರ್ ಸ್ವತಃ ನಡೆಸಿಕೊಡುತ್ತಾರೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ತಾವೂ ಭಾಗವಹಿಸಿ ವಿಶ್ವಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಮಾಡಿ. 8. 300 ಕಲಾವಿದರಿಂದ ವಸುಧೈವಕುಟುಂಬಕಂ ವೃಂದಗಾಯನ ಇಡೀ ಜಗತ್ತೇ ಒಂದು ಕುಟುಂಬ ಎಂದು ಸಾರುವ ವಸುಧೈವಕುಟುಂಬಕಮ್‌ ಪರಿಕಲ್ಪನೆಯನ್ನು ಉಪನಿಷತ್ತುಗಳಲ್ಲಿ ಕಾಣಬಹುದು. ವಿದುಷಿ ಸುಜಾತಾ ಘಾಣೇಕರ್‌ ರಚಿಸಿ ಸ್ವರಸಂಯೋಜನೆ ಮಾಡಿರುವ ಗೀತೆಯನ್ನು 300 ಜನ ಗಾಯಕರು ಹಾಡಲಿದ್ದಾರೆ. ಈ ಗೀತೆಯು ಹಂಸಧ್ವನಿ ರಾಗದಲ್ಲಿ ಮೂಡಿಬರಲಿದೆ. 9. ಅಲೌಕಿಕ ಅನುಭವ ನೀಡುವ ಆರ್ಟ್‌ ಆಫ್‌ ಲಿವಿಂಗ್‌ ಭಜನೆಗಳು ಎಲ್ಲರೂ ಜೊತೆಗೂಡಿ ಹಾಡುವ ಕಾಲಾತೀತವಾದ ಪುರಾತನ ಭಜನೆಗಳು ಎಲ್ಲರನ್ನೂ ಅಧ್ಯಾತ್ಮದ ಆನಂದದಲ್ಲಿ ತೇಲಾಡಿಸುವುದರ ಜೊತೆಗೆ ಅತೀಂದ್ರಿಯ ಅನುಭವವನ್ನೂ ನೀಡುವುದರಲ್ಲಿ ಅನುಮಾನವಿಲ್ಲ. ಪಕ್ಕವಾದ್ಯ ಸಮೇತವಾದ ಉತ್ಕೃಷ್ಟ ಹಾಡುಗಾರಿಕೆಯು ಭಕ್ತಿಗೀತೆಗಳ ಲೋಕಕ್ಕೆ ತಮ್ಮನ್ನು ಕರೆದೊಯ್ಯುವುದರ ಜೊತೆಗೆ ಪ್ರಶಾಂತ ವಾತಾವರಣವನ್ನೂ ನಿರ್ಮಿಸುತ್ತದೆ. ಬೋನಸ್:‌ ಹಾಡು ಮತ್ತು ಸಂಗೀತದ ಜೊತೆಗೆ ಭಾರತೀಯ ಮೂಲದ ಮುತ್ಸದ್ದಿಗಳು, ಧಾರ್ಮಿಕ ಮುಖಂಡರು ಕೂಡ ಉತ್ಸವದಲ್ಲಿ ಭಾಗವಹಿಸುತ್ತಾರೆ. ಇವರಲ್ಲಿ ಭಾರತದ ವಿದೇಶಾಂಗ ಸಚಿವ, ಶ್ರೀ ಎಸ್‌ ಜೈಶಂಕರ್‌, ಲೋಕಸಭೆಯ ಮಾಜಿ ಸಭಾಪತಿ, ಶ್ರೀಮತಿ ಸುಮಿತ್ರಾ ಮಹಾಜನ್‌, ಭಾರತದ ಮಾಜಿ ರಾಷ್ಟ್ರಪತಿ, ಶ್ರೀ ರಾಮನಾಥ್‌ ಕೋವಿಂದ್‌, ಅಮೆರಿಕದ ಪ್ರಧಾನ ಸರ್ಜನ್‌ ಡಾ. ವಿವೇಕ್‌ ಮೂರ್ತಿ, ನಾರ್ವೆ ದೇಶದ ಸಂಸದ ಹಿಮಾಂಶು ಗುಲಾಟಿ ಮುಂತಾದವರು ಸೇರಿದ್ದಾರೆ. ಇಡೀ ಜಗತ್ತು ಭಾರತದೆಡೆ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿಇವರೆಲ್ಲರೂ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. 10. ಭಾರತದ ವಿದೇಶಾಂಗ ಮಂತ್ರಿ ಶ್ರೀ ಸುಬ್ರಹ್ಮಣ್ಯಂ ಜೈಶಂಕರ್‌ ಅವರಿಂದ ಭಾಷಣ ನ್ಯಾಷನಲ್ ಮಾಲ್‌ನಲ್ಲಿ ನೇರವಾಗಿ ಮತ್ತು ಅಂತರ್ಜಾಲದ ಮೂಲಕ ನೂರು ಕೋಟಿಗೂ ಹೆಚ್ಚು ವೀಕ್ಷಕರು ಭಾರತದ ಹಿಂದಿನ ರಾಜತಾಂತ್ರಿಕ, ಇಂದಿನ ವಿದೇಶಾಂಗ ಮಂತ್ರಿ ಶ್ರೀ ಎಸ್‌ ಜೈಶಂಕರ್‌ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_827.txt b/zeenewskannada/data1_url7_500_to_1680_827.txt new file mode 100644 index 0000000000000000000000000000000000000000..125718b1fe61318fd1d00c5dbb366f0c9612b784 --- /dev/null +++ b/zeenewskannada/data1_url7_500_to_1680_827.txt @@ -0,0 +1 @@ +ಈ ದೇಶದ ಸುಂದರ 'ರಾಜಕುಮಾರಿ' ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ, ಕಾರಣ ಇಲ್ಲಿದೆ : ಗುಲ್ನಾರಾ ಲಂಡನ್‌ನಿಂದ ಹಾಂಗ್ ಕಾಂಗ್‌ ವರೆಗೆ ಸುಮಾರು 2000 ಕೋಟಿ (24 ಕೋಟಿ ಯುಎಸ್ ಡಾಲರ್) ಮೌಲ್ಯದ ಸಂಪತ್ತನ್ನು ಸಂಪಾದಿಸಿದ್ದಾರೆ. ಬ್ರಿಟಿಷ್ ಕಂಪನಿಗಳ ವಿರುದ್ಧ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪವೂ ಅವರ ಮೇಲಿದೆ. :ಪ್ರತಿದಿನ ಒಂದಿಲ್ಲ ಒಂದು ಕಾರಣದಿನ ಚರ್ಚೆಯಲ್ಲಿರುವ ಉಜ್ಬೇಕಿಸ್ತಾನ್ ಮಾಜಿ ಅಧ್ಯಕ್ಷ ಇಸ್ಲಾಂ ಕರಿಮೊವ್ ಅವರ ಪುತ್ರಿ ಗುಲ್ನಾರಾ ಕರಿಮೋವಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಉಜ್ಬೇಕಿಸ್ತಾನದಲ್ಲಿ ಪ್ರಿನ್ಸೆಸ್ ಎಂದೇ ಖ್ಯಾತರಾಗಿರುವ ಪಾಪ್ ತಾರೆ ಗುಲ್ನಾರಾ ಅವರ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ಗುಲ್ನಾರಾ ನೂರಾರು ಮಿಲಿಯನ್ ಡಾಲರ್ ಲಂಚ ಪಡೆದಿದ್ದಾರೆ ಎಂಬ ಆರೋಪಗಳಿವೆ. ಅಷ್ಟೇ ಅಲ್ಲ ಆಕೆ ಕ್ರೈಂ ಗ್ಯಾಂಗ್ ನಡೆಸುತ್ತಿದ್ದಳು ಎಂದೂ ಕೂಡ ಹೇಳಲಾಗುತ್ತಿದೆ. ಅವರು ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದು, ಈಗಾಗಲೇ ಜೈಲಿನಲ್ಲಿದ್ದಾಗ ಈ ಆರೋಪಗಳನ್ನು ಮಾಡಲಾಗಿದೆ. ವಾಸ್ತವದಲ್ಲಿ, ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಗುಲ್ನಾರಾ ದೀರ್ಘಕಾಲದವರೆಗೆ ಉಜ್ಬೇಕಿಸ್ತಾನ್ ಅಧ್ಯಕ್ಷರಾಗಿದ್ದಅವರ ಮಗಳಾಗಿದ್ದಾಳೆ, . ಆಕೆ ಪಾಪ್ ತಾರೆಯೂ ಆಗಿದ್ದಾಳೆ ಮತ್ತು ಉಜ್ಬೇಕಿಸ್ತಾನ್‌ನ ಪ್ಯಾರಿಸ್ ಹಿಲ್ಟನ್ ಎಂದು ಕರೆಯಲ್ಪಡುತ್ತಾಳೆ. ತಂದೆ ಅಧಿಕಾರದಲ್ಲಿರುವವರೆಗೂ ಗುಲ್ನಾರಾ ಕೂಡ ರಾಜಕುಮಾರಿಯಂತೆ ಜೀವನ ನಡೆಸುತ್ತಿದ್ದಳು. ಆಕೆ ಮಾಡೆಲಿಂಗ್ ಮತ್ತು ಪಾಪ್ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಿದ್ದಾಳೆ. ಆದರೆ ಆಕೆಯನ್ನು ಒಂದರ ಹಿಂದೆ ಒಂದರಂತೆ ಆರೋಪಗಳು ಸುತ್ತುವರಿದಿವೆ. ಗುಲ್ನಾರಾ ಅವರು ಲಂಚ ಮತ್ತು ಭ್ರಷ್ಟಾಚಾರದ ಮೂಲಕ ಪಡೆದ ಹಣದಿಂದ ಹಲವಾರು ಮನೆಗಳು ಮತ್ತು ಜೆಟ್ ವಿಮಾನವನ್ನು ಖರೀದಿಸಲು ಬ್ರಿಟಿಷ್ ಕಂಪನಿಗಳನ್ನು ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ- ವರದಿಗಳ ಪ್ರಕಾರ, ಗುಲ್ನಾರಾ ಕರಿಮೊವ್ ಲಂಡನ್‌ನಿಂದ ಹಾಂಗ್ ಕಾಂಗ್‌ ವರೆಗೆ ಸುಮಾರು 2000 ಕೋಟಿ (24 ಕೋಟಿ ಯುಎಸ್ ಡಾಲರ್) ಮೌಲ್ಯದ ಸಂಪತ್ತನ್ನು ಹೇಗೆ ಸಂಪಾದಿಸಿದ್ದಾರೆ ಎಂಬುದು ಇಲ್ಲಿ ಪ್ರಶ್ನೆ. ಬ್ರಿಟಿಷ್ ಕಂಪನಿಗಳ ವಿರುದ್ಧ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪವೂ ಅವರ ಮೇಲಿದೆ. 2018 ರಲ್ಲಿ, 41 ವರ್ಷದ ಗುಲ್ನರ್ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ 14 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾಳೆ ಮತ್ತು ಗೃಹಬಂಧನದಲ್ಲಿರಿಸಲಾಗಿತ್ತು ಎನ್ನಲಾಗಿದೆ. ಆದರೆ ಮಾರ್ಚ್ 2019 ರಲ್ಲಿ, ಅವರು ನಿಯಮಗಳನ್ನು ಮುರಿದಿದ್ದಾಳೆ, ಇದರಿಂದಾಗಿ ಅವರು ಪ್ರಸ್ತುತ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ- ಈ ಬಾರಿ ಆಕೆಯ ವಿರುದ್ಧ ಮತ್ತೆ ಆರೋಪ ಕೇಳಿಬಂದಿದೆ. ಗುಲ್ನಾರಾ ಅವರು ನೂರಾರು ಮಿಲಿಯನ್ ಡಾಲರ್‌ಗಳನ್ನು ಲಂಚವಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಉಜ್ಬೇಕಿಸ್ತಾನದ ಟೆಲಿಕಾಂ ವಲಯಕ್ಕೆ ವ್ಯಾಪಾರ ಲಾಭಗಳನ್ನು ಒದಗಿಸಿದ್ದಕ್ಕಾಗಿ ಆಕೆ ಈ ಮೊತ್ತವನ್ನು ತೆಗೆದುಕೊಂಡಿದ್ದಾರೆ. ಈ ಮೊತ್ತವನ್ನು ಸ್ವಿಸ್ ಬ್ಯಾಂಕ್ ಖಾತೆಗಳ ಮೂಲಕ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸ್ವಿಟ್ಜರ್ಲೆಂಡ್‌ನ ಅಟಾರ್ನಿ ಜನರಲ್ ಹೇಳಿದ್ದಾರೆ. ಈಗ ಈ ವಿಚಾರದಲ್ಲೂ ತನಿಖೆ ಆರಂಭವಾಗಲಿದೆ. ತನಿಖೆಯಲ್ಲಿ ಆಕೆ ತಪ್ಪಿತಸ್ಥಳೆಂದು ಸಾಬೀತಾದರೆ, ಆಕೆಯ ಶಿಕ್ಷೆ ಮತ್ತಷ್ಟು ಹೆಚ್ಚಾಗಬಹುದು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_828.txt b/zeenewskannada/data1_url7_500_to_1680_828.txt new file mode 100644 index 0000000000000000000000000000000000000000..4c966e5d71119a8e715ba0e62f3b13e3bec7f33a --- /dev/null +++ b/zeenewskannada/data1_url7_500_to_1680_828.txt @@ -0,0 +1 @@ +ಬಲೂಚಿಸ್ತಾನದ ಮಸೀದಿ ಬಳಿ ಆತ್ಮಾಹುತಿ ಬಾಂಬ್ ಸ್ಫೋಟ: 52 ಜನ ಸಾವು, 50 ಮಂದಿಗೆ ಗಾಯ : ಬಲೂಚಿಸ್ತಾನದ ಮಸೀದಿ ಬಳಿ ಆತ್ಮಾಹುತಿ ಬಾಂಬ್ ಸ್ಫೋಟ ನಡೆದಿದ್ದು, ಸುಮಾರು 52 ಮಂದಿ ಗಾಯಗೊಂಡಿದ್ದಾರೆ. :ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯ ಮಸೀದಿಯೊಂದರ ಬಳಿ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಅಬ್ದುಲ್ ರಜಾಕ್ ಶಾಹಿ ಅವರು ಸಾವುನೋವುಗಳ ಸಂಖ್ಯೆಯನ್ನು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಶಾಹಿ ಸ್ಪಷ್ಟಪಡಿಸಿದ್ದಾರೆ. ಶೋಧ ಕಾರ್ಯಾಚರಣೆ ನಡೆದಿದ್ದು, ಈವರೆಗೆ 28 ​​ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಆರು ಮಂದಿ ಗಾಯಾಳುಗಳನ್ನು ಮಸ್ತುಂಗ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಸಿಇಒ ಡಾ.ಮಿರ್ವಾನಿ ಖಚಿತಪಡಿಸಿದ್ದಾರೆ. ಹತ್ತಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 20 ಕ್ಕೂ ಹೆಚ್ಚು ಗಾಯಗೊಂಡವರನ್ನು ವೈದ್ಯಕೀಯ ಸಹಾಯಕ್ಕಾಗಿ ಕ್ವೆಟ್ಟಾಕ್ಕೆ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ : ಅಲ್ಫಲಾಹ್ ರಸ್ತೆಯಲ್ಲಿರುವ ಮದೀನಾ ಮಸೀದಿ ಬಳಿ ಈದ್ ಮಿಲಾದುನ್ ಮೆರವಣಿಗೆಗಾಗಿ ಜನರು ಸೇರುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಮಸ್ತುಂಗ್ ಸಹಾಯಕ ಕಮಿಷನರ್ () ಅತ್ತಾಹುಲ್ ಮುನಿಮ್ ಹೇಳಿದ್ದಾರೆ. ಮೆರವಣಿಗೆಯ ಬದಿಯಲ್ಲಿದ್ದ ಡಿಎಸ್ಪಿ ಗಿಷ್ಕೋರಿ ಅವರ ಕಾರಿನ ಬಳಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಪಿಟಿಐ ನಾಯಕ ಇಮ್ರಾನ್ ಇಸ್ಮಾಯಿಲ್ ಅವರು ಸ್ಫೋಟವನ್ನು ತೀವ್ರವಾಗಿ ಖಂಡಿಸಿದ್ದು, 'ಅಮಾಯಕ ಜನರನ್ನು ಕೊಲ್ಲುವವರು ದುರುಳರು ಮತ್ತು ಭಯೋತ್ಪಾದಕರು' ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ, ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಮುಖಂಡ ಹಫೀಜ್ ಹಮ್ದುಲ್ಲಾ ಸೇರಿದಂತೆ ಕನಿಷ್ಠ 11 ಜನರು ಅದೇ ಜಿಲ್ಲೆಯಲ್ಲಿ ಸ್ಫೋಟದಲ್ಲಿ ಗಾಯಗೊಂಡಿದ್ದರು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_829.txt b/zeenewskannada/data1_url7_500_to_1680_829.txt new file mode 100644 index 0000000000000000000000000000000000000000..38a703cb42b17892a615d475e5aa07eab5a0ee9f --- /dev/null +++ b/zeenewskannada/data1_url7_500_to_1680_829.txt @@ -0,0 +1 @@ +ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ, ಎಲ್ಲಿ ಗೊತ್ತಾ? : ಇದಲ್ಲದೆ, ದೇವಾಲಯವು ಸಾಂಪ್ರದಾಯಿಕ ಭಾರತೀಯ ಮೆಟ್ಟಿಲು ಬಾವಿಯಾದ ಬ್ರಹ್ಮ ಕುಂಡವನ್ನು ಹೊಂದಿದೆ. ಇದು ಭಾರತದ ಪವಿತ್ರ ನದಿಗಳು ಮತ್ತು ಯು‌ಎಸ್‌ನ ಎಲ್ಲಾ 50 ರಾಜ್ಯಗಳನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ 300 ಕ್ಕೂ ಹೆಚ್ಚು ಜಲಮೂಲಗಳಿಂದ ನೀರನ್ನು ಒಳಗೊಂಡಿದೆ. :ಅಮೇರಿಕಾದಲ್ಲಿ ಆಧುನಿಕ ಯುಗದ ಅತಿದೊಡ್ಡ ಹಿಂದೂ ದೇವಾಲಯ ಉದ್ಘಾಟನೆಗೆ ಸಿದ್ಧವಾಗಿದೆ. ನ್ಯೂಜೆರ್ಸಿಯು ಭಾರತದ ಹೊರಗಿನ ಆಧುನಿಕ ಯುಗದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾದ ಸ್ವಾಮಿನಾರಾಯಣ ಅಕ್ಷರಧಾಮವನ್ನು ಅಕ್ಟೋಬರ್ 08ರಂದು ಉದ್ಘಾಟಿಸಲು ಸಜ್ಜಾಗಿದೆ. ಆಧ್ಯಾತ್ಮಿಕ ಮುಖ್ಯಸ್ಥ ಮಹಂತ್ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 8 ರಂದು ಅಕ್ಷರಧಾಮವನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುವುದು. ಅಕ್ಟೋಬರ್ 18 ರಿಂದ ದೇವಾಲಯವು ಪ್ರವಾಸಿಗರಿಗೆ ತೆರೆದಿರುತ್ತದೆ. ನ್ಯೂಜೆರ್ಸಿಯ ಸ್ವಾಮಿನಾಯಾರಾಯಣ ಅಕ್ಷರಧಾಮದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ. 12ವರ್ಷಗಳಲ್ಲಿ ನಿರ್ಮಾಣ:ನಿರ್ಮಾಣಕ್ಕೆ ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಳ್ಳಲಾಗಿದ್ದು ಈ ಬೃಹತ್ ದೇವಾಲಯವನ್ನು ಯು‌ಎಸ್‌ಎಯ ಸುಮಾರು 12,500ಕ್ಕೂ ಸ್ವಯಂಸೇವಕರು ನಿರ್ಮಿಸಿದ್ದಾರೆ. ದೇವಾಲಯವು 183 ಎಕರೆಗಳಷ್ಟು ವಿಸ್ತಾರವಾಗಿದೆ. ಈ ದೇವಾಲಯವು 255 ಅಡಿ ಉದ್ದ, 345 ಅಡಿ ಅಗಲ ಮತ್ತು 191 ಅಡಿಗಳಷ್ಟು ಎತ್ತರವಾಗಿದೆ. ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆ ಟೌನ್‌ಶಿಪ್‌ನಲ್ಲಿದ್ದು, ಇದು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನ ದಕ್ಷಿಣಕ್ಕೆ ಸುಮಾರು 90 ಕಿಲೋಮೀಟರ್‌ಗಳು ಮತ್ತು ವಾಷಿಂಗ್ಟನ್, ಡಿಸಿಯಿಂದ ಉತ್ತರಕ್ಕೆ 289 ಕಿಲೋಮೀಟರ್ ದೂರದಲ್ಲಿದೆ. ಇದನ್ನೂ ಓದಿ- ಕಲಾತ್ಮಕ ಮಾರ್ವೆಲ್:ನ್ಯೂಜೆರ್ಸಿಯಲ್ಲಿರುವಪ್ರಾಚೀನ ಹಿಂದೂ ಧರ್ಮಗ್ರಂಥಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿಯೇ ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ 10,000 ಪ್ರತಿಮೆಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ ಇದನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಹಿಂದೂ ಕಲಾತ್ಮಕತೆ ಮತ್ತು ವಾಸ್ತುಶಿಲ್ಪದ ಪ್ರದರ್ಶನವೆಂದು ಪರಿಗಣಿಸಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ದೇವಾಲಯವು ಕಾಂಬೋಡಿಯಾದಲ್ಲಿನ 12 ನೇ ಶತಮಾನದ ಹಿಂದೂ ದೇವಾಲಯದ ಅಂಕೋರ್ ವಾಟ್ ನಂತರ ಎರಡನೇ ಅತಿ ದೊಡ್ಡ ದೇವಾಲಯವಾಗಿದೆ. ಕಾಂಬೋಡಿಯಾದಲ್ಲಿನ ಹಿಂದೂ ದೇವಾಲಯವು 500 ಎಕರೆಗಳಲ್ಲಿ ಹರಡಿದೆ. ಇದನ್ನೂ ಓದಿ- ದೇವಾಲಯದ ವಿಶೇಷತೆ ಏನು?ಅಕ್ಷರಧಾಮದ ವಿಶಿಷ್ಟವಾದ ಹಿಂದೂ ದೇವಾಲಯ ವಿನ್ಯಾಸವು ಒಂದು ಮುಖ್ಯ ದೇವಾಲಯ, 12 ಉಪ-ದೇಗುಲಗಳು, ಒಂಬತ್ತು ಶಿಖರಗಳು (ಶಿಖರದಂತಹ ರಚನೆಗಳು) ಮತ್ತು ಒಂಬತ್ತು ಪಿರಮಿಡ್ ಶಿಖರ್‌ಗಳನ್ನು ಒಳಗೊಂಡಿದೆ. ದೇವಾಲಯವು ಇದುವರೆಗೆ ನಿರ್ಮಿಸಲಾದ ಸಾಂಪ್ರದಾಯಿಕ ಕಲ್ಲಿನ ವಾಸ್ತುಶಿಲ್ಪದ ಅತಿದೊಡ್ಡ ದೀರ್ಘವೃತ್ತದ ಗುಮ್ಮಟವನ್ನು ಹೊಂದಿದೆ. ಇದಲ್ಲದೆ, ದೇವಾಲಯವು ಸಾಂಪ್ರದಾಯಿಕ ಭಾರತೀಯ ಮೆಟ್ಟಿಲು ಬಾವಿಯಾದ ಬ್ರಹ್ಮ ಕುಂಡವನ್ನು ಹೊಂದಿದೆ. ಇದು ಭಾರತದ ಪವಿತ್ರ ನದಿಗಳು ಮತ್ತು ಯುಎಸ್ನ ಎಲ್ಲಾ 50 ರಾಜ್ಯಗಳನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ 300 ಕ್ಕೂ ಹೆಚ್ಚು ಜಲಮೂಲಗಳಿಂದ ನೀರನ್ನು ಒಳಗೊಂಡಿದೆ. ದೇವಾಲಯದ ನಿರ್ಮಾಣಕ್ಕೆ ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತಶಿಲೆ ಮತ್ತು ಗ್ರಾನೈಟ್ ನಂತಹ ನಾಲ್ಕು ವಿಧದ ಕಲ್ಲುಗಳನ್ನು ಬಳಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_83.txt b/zeenewskannada/data1_url7_500_to_1680_83.txt new file mode 100644 index 0000000000000000000000000000000000000000..41ebdf1a0122e4fd03450f64503be9b31a5a2d06 --- /dev/null +++ b/zeenewskannada/data1_url7_500_to_1680_83.txt @@ -0,0 +1 @@ +ಕೇಂದ್ರದಲ್ಲಿನ ಸರ್ಕಾರ ರಚನೆ ಪ್ರಕ್ರಿಯೆ ಬಗ್ಗೆ ನಿಮಗೆಷ್ಟು ಗೊತ್ತು..? ಇತ್ತ ಕಡೆ 2024 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಒಕ್ಕೂಟ 292 ಸ್ಥಾನಗಳನ್ನು ಗಳಿಸುವುದರ ಮೂಲಕ ಈಗ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.ಈಗ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ್ದು. ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜೂನ್ 9 ಕ್ಕೆ ನಿಗದಿ ಪಡಿಸಲಾಗಿದೆ. ನವದೆಹಲಿ:ಇತ್ತ ಕಡೆ 2024 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಒಕ್ಕೂಟ 292 ಸ್ಥಾನಗಳನ್ನು ಗಳಿಸುವುದರ ಮೂಲಕ ಈಗ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.ಈಗ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ್ದು. ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜೂನ್ 9 ಕ್ಕೆ ನಿಗದಿ ಪಡಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಸರ್ಕಾರ ಹೇಗೆ ರಚನೆಯಾಗುತ್ತದೆ ಎನ್ನುವುದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಚುನಾವಣಾ ಫಲಿತಾಂಶಗಳು ಮತ್ತು ಪ್ರಮಾಣಪತ್ರಗಳು:ಮತ ಎಣಿಕೆಯ ನಂತರ, ಚುನಾವಣಾ ಆಯೋಗವು ಪ್ರತಿ ವಿಜೇತ ಅಭ್ಯರ್ಥಿಗೆ ಪ್ರಮಾಣಪತ್ರಗಳನ್ನು ವಿತರಿಸುತ್ತದೆ. ಫಾರ್ಮ್ 22 ಎಂದು ಕರೆಯಲ್ಪಡುವ ಈ ಪ್ರಮಾಣಪತ್ರಗಳು ಹೊಸದಾಗಿ ಆಯ್ಕೆಯಾದ ಲೋಕಸಭಾ ಸದಸ್ಯರ ಗುರುತನ್ನು ಪರಿಶೀಲಿಸುತ್ತವೆ. ಪ್ರಮಾಣಪತ್ರಗಳ ಪ್ರಾಮುಖ್ಯತೆ:ಹೊಸ ಸಂಸದರ ಸೇರ್ಪಡೆಗೆ ಪ್ರಮಾಣಪತ್ರಗಳು ನಿರ್ಣಾಯಕವಾಗಿವೆ. ಅವರನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗುತ್ತದೆ. - . . — (@) ಇದನ್ನೂ ಓದಿ: ನೂತನ ಲೋಕಸಭೆಯ ರಚನೆ:ಚುನಾವಣಾ ಆಯೋಗವು ಚುನಾಯಿತ ಸಂಸದರ ಸಂಪೂರ್ಣ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ, ಆಗ ಹೊಸ ಲೋಕಸಭೆಯ ರಚನೆಯನ್ನು ಪ್ರಾರಂಭಿಸುತ್ತದೆ. ಸರ್ಕಾರ ರಚನೆಯ ಮುಂದಿನ ಹಂತಗಳಿಗೆ ಈ ಪಟ್ಟಿ ಅತ್ಯಗತ್ಯ. ಫಲಿತಾಂಶದ ನಂತರದ ಕಾರ್ಯವಿಧಾನಗಳು:ಚುನಾವಣಾ ಫಲಿತಾಂಶಗಳ ನಂತರ, ರಾಷ್ಟ್ರಪತಿ ಪ್ರಮುಖ ಪಕ್ಷ ಅಥವಾ ಒಕ್ಕೂಟವನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ಲೋಕಸಭೆಯಲ್ಲಿ ಸಾಧಿಸಿದ ಬಹುಮತವನ್ನು ಆಧರಿಸಿ ಈ ಆಹ್ವಾನ ನೀಡಲಾಗುತ್ತದೆ. ಬಹುಮತದ ಅವಶ್ಯಕತೆ:ಸರ್ಕಾರ ರಚಿಸಲು, ಪಕ್ಷ ಅಥವಾ ಒಕ್ಕೂಟವು 543 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 272 ಸ್ಥಾನಗಳನ್ನು ಗಳಿಸಬೇಕು. ಈ ಬಹುಮತವು ಕಾನೂನುಗಳನ್ನು ಜಾರಿಗೊಳಿಸಲು ಮತ್ತು ಪರಿಣಾಮಕಾರಿಯಾಗಿ ಆಡಳಿತ ನಡೆಸಲು ಅವರಿಗೆ ಸಾಕಷ್ಟು ಬೆಂಬಲವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ. ಅತಂತ್ರ ಸಂಸತ್ :ಯಾವುದೇ ಪಕ್ಷ ಅಥವಾ ಒಕ್ಕೂಟವು ಬಹುಮತವನ್ನು ಸಾಧಿಸದಿದ್ದರೆ, ಅದು ಅತಂತ್ರ ಸಂಸತ್ತಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ತಮ್ಮ ಬಹುಮತವನ್ನು ನಿರ್ದಿಷ್ಟ ಅವಧಿಯೊಳಗೆ ಸಾಬೀತುಪಡಿಸಲು ಅತಿದೊಡ್ಡ ಪಕ್ಷದ ನಾಯಕನನ್ನು ಆಹ್ವಾನಿಸುತ್ತಾರೆ. ಪ್ರಸ್ತುತ ಸನ್ನಿವೇಶ: ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ ಆದರೆ, ಅದರ ಮಿತ್ರಪಕ್ಷಗಳೊಂದಿಗೆ ಎನ್‌ಡಿಎ ಒಟ್ಟು 292 ಸ್ಥಾನಗಳನ್ನು ಹೊಂದಿದೆ.ಈ ಬಹುಮತವು ಎನ್‌ಡಿಎ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಮುಂದಿನ ಸರ್ಕಾರ ರಚಿಸಲು ರಾಷ್ಟ್ರಪತಿಯಿಂದ ಆಹ್ವಾನಿಸಲು ಅವಕಾಶ ನೀಡುತ್ತದೆ. ಸರಕಾರ ರಚನೆಗೆ ಹಕ್ಕು:ಹೊಸ ಸರಕಾರ ರಚಿಸುವ ಮುನ್ನ ಈಗಿರುವ ಸರಕಾರ ರಾಜೀನಾಮೆ ನೀಡಬೇಕು. ಇದನ್ನೂ ಓದಿ: ಮುಂದಿನ ಕ್ರಮಗಳು:ರಾಜೀನಾಮೆ ನೀಡಿದ ನಂತರ, ಪ್ರಧಾನಿ ಮೋದಿ ಜೂನ್ 8 ರಂದು ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಇದು ಜವಾಹರಲಾಲ್ ನೆಹರು ನಂತರ ಸತತ ಮೂರು ಅವಧಿಗೆ ಸೇವೆ ಸಲ್ಲಿಸಿದ ಮೊದಲ ಪ್ರಧಾನಿಯಾಗಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ:ಸದನದಲ್ಲಿ ಬಹುಮತ ಸಾಬೀತಾದ ಬಳಿಕ ನೂತನ ಸರ್ಕಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಂದಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_830.txt b/zeenewskannada/data1_url7_500_to_1680_830.txt new file mode 100644 index 0000000000000000000000000000000000000000..1c97bf17033c0805311636e47acf111f1338dc57 --- /dev/null +++ b/zeenewskannada/data1_url7_500_to_1680_830.txt @@ -0,0 +1 @@ +ಜಗತ್ತಿನ ಅತ್ಯಂತ ದುಬಾರಿ ಕರೆನ್ಸಿ ಯಾವುದು ಗೊತ್ತಾ? ಒಂದು ಡಾಲರ್‌ಗಿಂತ ಹೆಚ್ಚು ಇದರ ಬೆಲೆ : ಜಗತ್ತಿನ ಅತ್ಯಂತ ದುಬಾರಿ ಕರೆನ್ಸಿ ಯಾವುದು ಎಂದು ಕೇಳಿದರೆ.. ಅನೇಕರು ಡಾಲರ್ ಎನ್ನುತ್ತಾರೆ. ಆದರೆ ಪ್ರಪಂಚದ ಹೆಚ್ಚಿನ ವ್ಯವಹಾರಗಳು ಡಾಲರ್‌ನಲ್ಲಿ ನಡೆಯುತ್ತಿದ್ದರೂ, ಹೆಚ್ಚು ದುಬಾರಿ ಕರೆನ್ಸಿ ಅನೇಕ ದೇಶಗಳಲ್ಲಿ ಚಲಾವಣೆಯಲ್ಲಿದೆ. ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳ ವಿವರಗಳು ಹೀಗಿವೆ.. :ಕುವೈತ್ ದಿನಾರ್ ವಿಶ್ವದ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. ಇದರ ಕೋಡ್ ಆಗಿದೆ. ಕುವೈತ್ ಪಶ್ಚಿಮ ಏಷ್ಯಾದ ಶ್ರೀಮಂತ ದೇಶ. ಇದು ವಿಶ್ವದ ಆರನೇ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. ಇಲ್ಲಿ ನಾವು ಒಂದು ದಿನಾರ್ ಮೌಲ್ಯದ ವಸ್ತುವನ್ನು ಖರೀದಿಸಲು ನಮ್ಮ ಕರೆನ್ಸಿಯಲ್ಲಿ ರೂ.267 ಖರ್ಚು ಮಾಡಬೇಕು. ಬಹ್ರೇನ್ ದಿನಾರ್ ವಿಶ್ವದ ಎರಡನೇ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. ಇದರ ಕೋಡ್ ಆಗಿದೆ. ಒಂದು ಬಹ್ರೇನ್ ದಿನಾರ್ ನಮ್ಮ ದೇಶದ ಕರೆನ್ಸಿಯಲ್ಲಿ 218 ರೂ. ಒಮಾನ್‌ನ ಅಧಿಕೃತ ಕರೆನ್ಸಿ ಒಮಾನಿ ರಿಯಾಲ್ ಆಗಿದೆ. ವಿಶ್ವದ ಮೂರನೇ ಅತ್ಯಂತ ದುಬಾರಿ ಕರೆನ್ಸಿ. ಇದು ಅರೇಬಿಯನ್ ಪೆನಿನ್ಸುಲಾದ ಆಗ್ನೇಯದಲ್ಲಿರುವ ಮುಸ್ಲಿಂ ದೇಶವಾಗಿದೆ. ಒಂದು ಒಮಾನಿ ರಿಯಾಲ್ ನಮ್ಮ ಕರೆನ್ಸಿಯಲ್ಲಿ 214 ರೂಪಾಯಿಗಳಿಗೆ ಸಮ. ಇದನ್ನೂ ಓದಿ : ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ಮತ್ತು ದುಬಾರಿ ಕರೆನ್ಸಿ ಜೋರ್ಡಾನ್ ದಿನಾರ್ ಆಗಿದೆ. ಇದು 1950 ರಿಂದ ಜೋರ್ಡಾನ್‌ನಲ್ಲಿ ಅಧಿಕೃತ ಕರೆನ್ಸಿಯಾಗಿ ಚಲಾವಣೆಯಲ್ಲಿದೆ. ಜೋರ್ಡಾನ್ ಅರಬ್ ದೇಶವಾಗಿದೆ. ಜೋರ್ಡಾನ್ ದಿನಾರ್ 117 ರೂಪಾಯಿಗಳಿಗೆ ಸಮಾನವಾಗಿದೆ. ಬ್ರಿಟಿಷ್ ಪೌಂಡ್ ವಿಶ್ವದ 5 ನೇ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. ಇದು ಯುನೈಟೆಡ್ ಕಿಂಗ್‌ಡಮ್‌ನ ಅಧಿಕೃತ ಕರೆನ್ಸಿಯಾಗಿದೆ. ಕೆಲವು ಇತರ ದೇಶಗಳು ಬ್ರಿಟಿಷ್ ಪೌಂಡ್ ಅನ್ನು ಸಹ ಬಳಸುತ್ತವೆ. ಒಂದು ಬ್ರಿಟಿಷ್ ಪೌಂಡ್ 102 ರೂಪಾಯಿಗಳಿಗೆ ಸಮ. ಸ್ವಿಟ್ಜರ್ಲೆಂಡ್‌ನ ಕರೆನ್ಸಿ, ಲಿಚ್ಟೆನ್‌ಸ್ಟೈನ್ ಸ್ವಿಸ್ ಫ್ರಾಂಕ್ ಆಗಿದೆ. ಇದರ ಕೋಡ್ ಆಗಿದೆ. ಒಂದು ಸ್ವಿಸ್ ಫ್ರಾಂಕ್ ನಮ್ಮ ದೇಶದ ಕರೆನ್ಸಿಯಲ್ಲಿ 91 ರೂಪಾಯಿಗೆ ಸಮ. ಯುರೋ ವಿಶ್ವದ 9 ನೇ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. ಈ ಕರೆನ್ಸಿ ಕೋಡ್ ಆಗಿದೆ. ಜಾಗತಿಕ ಆರ್ಥಿಕತೆಯ ಸ್ಥಿರ ಕರೆನ್ಸಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಒಂದು ಯೂರೋ ನಮ್ಮ ದೇಶದ ಕರೆನ್ಸಿಯಲ್ಲಿ 88 ರೂಪಾಯಿಗೆ ಸಮಾನವಾಗಿದೆ. ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳ ಪಟ್ಟಿಯಲ್ಲಿ ಡಾಲರ್ 10 ನೇ ಸ್ಥಾನದಲ್ಲಿದೆ. ಪ್ರಸ್ತುತ ಹೆಚ್ಚಿನ ದೇಶಗಳು ಡಾಲರ್ ಅನ್ನು ಬಳಸುತ್ತವೆ. ಹೆಚ್ಚಿನ ವ್ಯವಹಾರವು ಡಾಲರ್‌ಗಳಲ್ಲಿ ನಡೆಯುವುದರಿಂದ, ಇದು ಶಕ್ತಿಯುತ ಕರೆನ್ಸಿಯಾಗಿ ಮಾರ್ಪಟ್ಟಿದೆ. ಒಂದು ಡಾಲರ್ ಎಂದರೆ ನಮ್ಮ ಕರೆನ್ಸಿಯಲ್ಲಿ 83.09 ರೂಪಾಯಿ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_831.txt b/zeenewskannada/data1_url7_500_to_1680_831.txt new file mode 100644 index 0000000000000000000000000000000000000000..e73be447d77d045eda307043bd673e0d2a83b253 --- /dev/null +++ b/zeenewskannada/data1_url7_500_to_1680_831.txt @@ -0,0 +1 @@ +ಭಾರತದ ವಿರುದ್ಧದ ಆರೋಪಕ್ಕೆ ಕೆನಡಾಕ್ಕೆ ತಿರುಗೇಟು ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ : ಮಂಗಳವಾರ, ಸೆಪ್ಟೆಂಬರ್. 26, 2023 ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭಯೋತ್ಪಾದನೆ ಕುರಿತ ಕೆನಡಾದ ಸೋಮಾರಿತನದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. :ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನದಲ್ಲಿ ಮಂಗಳವಾರ (ಸೆಪ್ಟೆಂಬರ್. 26, 2023) 'ವಿದೇಶಿ ಸಂಬಂಧಗಳ ಮಂಡಳಿಯ ಚರ್ಚೆ'ಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ (ಎಸ್. ಜೈಶಂಕರ್) ಭಾರತದ ವಿರುದ್ಧದ ಕೆನಡಾ ಆರೋಪಕ್ಕೆ ತಿರುಗೇಟು ನೀಡಿದರು. ಅಪರಾಧದ ಬಗ್ಗೆಕ್ಕೆ ಭಾರತ ಸರ್ಕಾರವು ಸಾಕಷ್ಟು ಮಾಹಿತಿಯನ್ನು ಒದಗಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಹಸ್ತಾಂತರ ವಿನಂತಿಗಳು ಬಂದಿವೆ ಎಂಬುದನ್ನೂ ಒತ್ತಿ ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಭಯೋತ್ಪಾದನೆ ಕುರಿತ ಭಾರತದ ಕಳವಳದ ಬಗ್ಗೆ ಕೆನಡಾದ ಸೋಮಾರಿತನದ ಧೋರಣೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ರಾಜಕೀಯ ಅನುಕೂಲತೆಗಳು ಪ್ರತಿಕ್ರಿಯೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನೇರವಾಗಿ ಕೆನಡಾ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಸಚಿವ ಎಸ್. ಜೈಶಂಕರ್, "ನಾವು ಅವರಿಗೆ ಕೆನಡಾದಿಂದ ಕಾರ್ಯನಿರ್ವಹಿಸುವ ಸಂಘಟಿತ ಅಪರಾಧ ಮತ್ತು ನಾಯಕತ್ವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದೇವೆ. ಹೆಚ್ಚಿನ ಸಂಖ್ಯೆಯ ಹಸ್ತಾಂತರ ವಿನಂತಿಗಳಿವೆ. ಭಯೋತ್ಪಾದಕ ನಾಯಕರನ್ನು ಗುರುತಿಸಲಾಗಿದೆ," ಎಂದು ಉಲ್ಲೇಖಿಸಿದರು. ಇದನ್ನೂ ಓದಿ- ಗಳಿಂದಾಗಿ ಇದು ನಿಜವಾಗಿಯೂ ತುಂಬಾ ಅನುಮತಿಯಾಗಿದೆ ಎಂಬುದು ನಮ್ಮ ಕಳವಳವಾಗಿದೆ. ಹಾಗಾಗಿ ನಮ್ಮ ರಾಜತಾಂತ್ರಿಕರಿಗೆ ಬೆದರಿಕೆಯೊಡ್ಡುವ, ನಮ್ಮ ದೂತಾವಾಸಗಳ ಮೇಲೆ ದಾಳಿ ಮಾಡುವ ಪರಿಸ್ಥಿತಿಯನ್ನು ನಾವು ಹೊಂದಿದ್ದೇವೆ ... ಪ್ರಜಾಪ್ರಭುತ್ವಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳುವ ಮೂಲಕ ಇದನ್ನು ಸಮರ್ಥಿಸಲಾಗುತ್ತದೆ ಎಂದವರು ತಿಳಿಸಿದರು. ಇದೇ ಸಂದರ್ಭದಲ್ಲಿ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ಕಡೆಯಿಂದ ನಿರ್ದಿಷ್ಟ ಮಾಹಿತಿ ನೀಡಿದರೆ ಭಾರತದ ಕಡೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಟ್ರುಡೊ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭರವಸೆ ನೀಡಿದರು. ಇದನ್ನೂ ಓದಿ- ಕಳೆದ ವಾರದ ಆರಂಭದಲ್ಲಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದರು - ಇದನ್ನು ಭಾರತವು ಸಂಪೂರ್ಣವಾಗಿ ತಿರಸ್ಕರಿಸಿದೆ, ಇದನ್ನು 'ಅಸಂಬದ್ಧ' ಮತ್ತು 'ಪ್ರೇರಣೆ' ಎಂದು ಕರೆದಿದೆ. ಗಮನಾರ್ಹವಾಗಿ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಸಮರ್ಥಿಸಲು ಕೆನಡಾ ಇನ್ನೂ ಯಾವುದೇ ಸಾರ್ವಜನಿಕ ಪುರಾವೆಗಳನ್ನು ಒದಗಿಸಿಲ್ಲ. ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಟ್ರುಡೊ ಆರೋಪಿಸಿದ ನಂತರ ಭಾರತ ಕೆನಡಾದಲ್ಲಿ ತನ್ನ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_832.txt b/zeenewskannada/data1_url7_500_to_1680_832.txt new file mode 100644 index 0000000000000000000000000000000000000000..457f27cbfee8b2f4fb2037796b9b0582eb76d60e --- /dev/null +++ b/zeenewskannada/data1_url7_500_to_1680_832.txt @@ -0,0 +1 @@ +ರಷ್ಯಾದ ಕಮಾಂಡರ್ ನಿಗೂಢ ಹತ್ಯೆ, ಪುಟಿನ್ ಮುಂದಿನ ಹೆಜ್ಜೆಯತ್ತ ಎಲ್ಲರ ಕಣ್ಣು! - : ಕ್ರಿಮಿಯನ್ ಪೆನಿನ್ಸುಲಾದಲ್ಲಿರುವ ರಷ್ಯಾದ ನೌಕಾ ಪ್ರಧಾನ ಕಛೇರಿಯನ್ನು ನಾಶಪಡಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಇದರೊಂದಿಗೆ ಕಪ್ಪು ಸಮುದ್ರದ ಫ್ಲೀಟ್ ಕಮಾಂಡರ್ ವಿಕ್ಟರ್ ಸೊಕೊಲೊವ್ ಕೂಡ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. - :ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ಎರಡೂ ದೇಶಗಳು ಪರಸ್ಪರರ ವಿರುದ್ಧ ಯಶಸ್ಸನ್ನು ಹೇಳಿಕೊಳ್ಳುತ್ತವೆ. ಇದೆಲ್ಲದರ ನಡುವೆ, ರಷ್ಯಾದ ಕಪ್ಪು ಸಮುದ್ರದ ಫ್ಲೀಟ್ ಕಮಾಂಡರ್ ವಿಕ್ಟರ್ ಸೊಕೊಲೊವ್ ಅವರನ್ನು ಕ್ಷಿಪಣಿ ದಾಳಿಯಲ್ಲಿ ಕೊಂದಿದೆ ಎಂದು ಉಕ್ರೇನ್ ಹೇಳಿದೆ. ಕ್ರಿಮಿಯನ್ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ ನೌಕಾಪಡೆಯ ಪ್ರಧಾನ ಕಛೇರಿಯನ್ನು ಗುರಿಯಾಗಿಸಿಕೊಂಡಿರುವುದಾಗಿ ಉಕ್ರೇನ್ ಹೇಳಿದೆ. ಉಕ್ರೇನ್ ಹೇಳಿಕೆಯಲ್ಲಿ ಸತ್ಯವಿದ್ದರೆ ಅದು ರಷ್ಯಾಕ್ಕೆ ದೊಡ್ಡ ಹೊಡೆತ ನೀಡಲಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸೆವಾಸ್ಟೊಪೋಲ್ ಬಂದರು ಸೇರಿದಂತೆ ಹಲವಾರು ರಷ್ಯಾದ ಸ್ಥಳಗಳು ಉಕ್ರೇನ್‌ನಿಂದ ಗುರಿಯಾಗಿವೆ. ಕ್ರೈಮಿಯಾದಲ್ಲಿನ ನೌಕಾ ಪ್ರಧಾನ ಕಛೇರಿಯ ಮೇಲೆ ಕ್ಷಿಪಣಿ ದಾಳಿಯಲ್ಲಿ ಕಪ್ಪು ಸಮುದ್ರದ ಫ್ಲೀಟ್‌ನ ಅಧಿಕಾರಿಗಳು ಸೇರಿದಂತೆ ಒಟ್ಟು 34 ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳುತ್ತದೆ. ಕ್ಷಿಪಣಿ ದಾಳಿ ಎಷ್ಟು ಶಕ್ತಿಯುತವಾಗಿತ್ತು ಎಂದರೆ ಈಗ ಪ್ರಧಾನ ಕಛೇರಿಯನ್ನು ದುರಸ್ತಿ ಮಾಡಲು ಸಹ ಸಾಧ್ಯವಿಲ್ಲವಂತೆ. ಇದನ್ನೂ ಓದಿ : ಕಳೆದ ಶನಿವಾರ ಕೇಂದ್ರ ಕಚೇರಿಯಿಂದ ಕಪ್ಪು ಹೊಗೆ ಕಾಣಿಸಿಕೊಂಡಿತ್ತು. 2014 ರಲ್ಲಿ, ಕ್ರೈಮಿಯಾವನ್ನು ರಷ್ಯಾ ಆಕ್ರಮಿಸಿಕೊಂಡಿದೆ. ಈ ಸಂದರ್ಭದಲ್ಲಿ, ಒಬ್ಬ ಸೇನಾಧಿಕಾರಿ ಕಾಣೆಯಾಗಿದ್ದಾರೆ ಎಂದು ರಷ್ಯಾ ಹೇಳುತ್ತದೆ, ಆದರೂ ರಷ್ಯಾದ ಕಡೆಯವರು ಸಾವನ್ನೂ ನಿರಾಕರಿಸಿದ್ದಾರೆ. ಇದೆಲ್ಲದರ ನಡುವೆ, ಉಕ್ರೇನಿಯನ್ ಸೇನೆಯು ಅಮೆರಿಕದ ಅಬ್ರಾಮ್ಸ್ ಯುದ್ಧ ಟ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಂಡಿತು, ನಂತರ ಉಕ್ರೇನ್ ದಾಳಿಗಳು ಹೆಚ್ಚಾದವು. ಯುಎಸ್ ಅಧಿಕಾರಿಗಳ ಪ್ರಕಾರ, ಈ ಟ್ಯಾಂಕ್‌ಗಳಿಗೆ 120 ಎಂಎಂ ರಕ್ಷಾಕವಚ-ಚುಚ್ಚುವ ಯುರೇನಿಯಂ ಸುತ್ತುಗಳನ್ನು ಅಳವಡಿಸಬಹುದಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_833.txt b/zeenewskannada/data1_url7_500_to_1680_833.txt new file mode 100644 index 0000000000000000000000000000000000000000..6cd062239b03fc9a61d678bb6f603bdb1a49ff25 --- /dev/null +++ b/zeenewskannada/data1_url7_500_to_1680_833.txt @@ -0,0 +1 @@ +ಭಾರತ, ಕೆನಡಾ ಮತ್ತು ಅಮೆರಿಕಾ: ರಾಜತಾಂತ್ರಿಕತೆ ಮತ್ತು ಆರೋಪಗಳ ಸಂಕೀರ್ಣ ಸಂಬಂಧ ಭಾರತೀಯ ಟೀಕಾಕಾರರು ಭಾವಿಸಿರುವ ಮಟ್ಟಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಜಾಗತಿಕವಾಗಿ ಏಕಾಂಗಿಯಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂಬ ಕುರಿತು ಒಂದಷ್ಟು ಮಾಹಿತಿಗಳನ್ನು ಕೆನಡಾಗೆ ಒದಗಿಸಿದ್ದೇ ಅಮೆರಿಕಾ ಎನ್ನಲಾಗಿದೆ. ಒಂದು ವಾರದ ಹಿಂದೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಜೂನ್ ತಿಂಗಳಲ್ಲಿ ನಡೆದ ಕೆನಡಾ ನಿವಾಸಿ, ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕುರಿತು ಸಾಕ್ಷಿ ಲಭ್ಯವಾಗಿದೆ ಎಂದಿದ್ದರು. ಅಂದಿನಿಂದ, ಭಾರತ ಮತ್ತು ಕೆನಡಾಗಳ ಸಂಬಂಧ ಹದಗೆಡಲು ಆರಂಭಿಸಿತ್ತು. ಇದೊಂದು ಪ್ರಮುಖ ವಿಚಾರವಾಗಿದ್ದು, ವೃದ್ಧಿಯಾಗುತ್ತಿರುವ ಭಾರತ ಮತ್ತು ಅಮೆರಿಕಾಗಳ ಸಂಬಂಧದ ಮೇಲೆ ಇದು ಎಂತಹ ಪ್ರಭಾವ ಬೀರಬಹುದು ಎನ್ನುವ ಪ್ರಶ್ನೆಗಳು ಮೂಡಿವೆ. ಭಾರತದಲ್ಲಿ, ಹಲವಾರು ಜನರು ಈ ವಿವಾದಕ್ಕೆ ಸಂಬಂಧಿಸಿದಂತೆಬಲವಾಗಿ ಜಸ್ಟಿನ್ ಟ್ರೂಡೊ ಅವರನ್ನು ಬೆಂಬಲಿಸಿಲ್ಲ ಎಂದು ಭಾವಿಸಿದ್ದಾರೆ. ಹಲವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತದ ಪ್ರತಿಕ್ರಿಯೆ ಅಸ್ಪಷ್ಟವಾಗಿದೆ ಎಂದು ಭಾವಿಸಿದ್ದಾರೆ. ಬಿಡೆನ್ ಈ ಹತ್ಯೆಯನ್ನು ಬಲವಾಗಿ ಖಂಡಿಸುವ ಬದಲು, ಈ ಹತ್ಯೆಯ ವಿಚಾರಣೆಯ ಕುರಿತು ಕೆನಡಾಗೆ ಸಹಕರಿಸುವಂತೆ ಭಾರತವನ್ನು ಕೋರಿದ್ದಾರೆ. ಭಾರತ ಈ ಹತ್ಯೆಯ ಹಿಂದೆ ತನ್ನ ಪಾತ್ರವಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಹರ್‌ದೀಪ್ ಸಿಂಗ್ ನಡೆಸಿದ ಕುಕೃತ್ಯಕ್ಕೆ ಇಂತಹ ಶಿಕ್ಷೆ ಅಸಹಜವೇನಲ್ಲ ಎಂದೂ ಹೇಳಿತ್ತು. ಭಾರತೀಯರೂ ಈ ನಿರ್ಧಾರಕ್ಕಾಗಿ ಭಾರತ ಸರ್ಕಾರವನ್ನು ಬೆಂಬಲಿಸಿದ್ದರು. ನಿಜ್ಜರ್ ಪಂಜಾಬಿನಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಆಗ್ರಹಿಸುತ್ತಿದ್ದು, ಅದಕ್ಕಾಗಿ ಹೋರಾಡುವ ಉಗ್ರವಾದಿ ಸಂಘಟನೆಗಳೊಡನೆ ಸಂಪರ್ಕ ಹೊಂದಿದ್ದ. ಆದ್ದರಿಂದ ಭಾರತದಲ್ಲಿ ಆತನನ್ನು ಭಯೋತ್ಪಾದಕ ಎಂದು ಪರಿಗಣಿಸಲಾಗಿತ್ತು. 1970ರ ದಶಕದ ಕೊನೆಯಿಂದ, 1990ರ ದಶಕದ ಆರಂಭದ ತನಕ ಹೆಚ್ಚಾದ ಪ್ರತ್ಯೇಕತಾವಾದಿಗಳ ಹಿಂಸಾಚಾರ ಮತ್ತು ಸರ್ಕಾರ ಕೈಗೊಂಡ ಕಠಿಣ ಕ್ರಮಗಳನ್ನು ಪಾಶ್ಚಾತ್ಯ ರಾಷ್ಟ್ರಗಳು ಮರೆತಿದ್ದರೂ, ಭಾರತೀಯರು ಮರೆತಿಲ್ಲ. ಈ ಅವಧಿಯಲ್ಲಿ ಪಂಜಾಬಿನಲ್ಲಿ ಸಾವಿರಾರು ಜನರು ಸಾವಿಗೀಡಾಗಿದ್ದು, ಆ ವೇಳೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರೇ 1984ರಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದನ್ನೂ ಓದಿ- ಭಾರತೀಯ ಟೀಕಾಕಾರರು ಭಾವಿಸಿರುವ ಮಟ್ಟಿಗೆಅವರು ಜಾಗತಿಕವಾಗಿ ಏಕಾಂಗಿಯಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂಬ ಕುರಿತು ಒಂದಷ್ಟು ಮಾಹಿತಿಗಳನ್ನು ಕೆನಡಾಗೆ ಒದಗಿಸಿದ್ದೇ ಅಮೆರಿಕಾ ಎನ್ನಲಾಗಿದೆ. ಅಮೆರಿಕಾ ಮತ್ತು ಕೆನಡಾ ಎರಡೂ ದೇಶಗಳು 'ಫೈವ್ ಐಸ್' ಎಂದು ಕರೆಯಲಾಗುವ ಗುಂಪೊಂದರ ಸದಸ್ಯರಾಗಿದ್ದು, ಈ ಗುಂಪು ಆಸ್ಟ್ರೇಲಿಯಾ, ಬ್ರಿಟನ್ ಮತ್ತು ನ್ಯೂಜಿಲೆಂಡ್ ಜೊತೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಡೆನ್ ಹಾಗೂ ಫೈವ್ ಐಸ್ ಒಕ್ಕೂಟದ ಇತರ ನಾಯಕರು ಮೋದಿಯವರೊಡನೆ ನವದೆಹಲಿಯ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಖಾಸಗಿಯಾಗಿ ಸಮಾಲೋಚನೆ ನಡೆಸಿದ್ದರು ಎನ್ನಲಾಗಿದೆ. ಮೋದಿಯವರು ಜಿ-20 ಶೃಂಗಸಭೆ ಭಾರತಕ್ಕೆ ಒಂದು ಮಹತ್ವದ ಘಟನೆ ಎಂದು ಭಾವಿಸಿದ್ದರು. ಆದರೆ ನಿಜ್ಜರ್ ಹತ್ಯೆ ವಿವಾದ ಅದರ ಮೇಲೆ ಕಾರ್ಮೋಡ ಬೀರಿತ್ತು. ಭಾರತ ಬಹುಶಃ ಪಾಶ್ಚಾತ್ಯ ರಾಷ್ಟ್ರಗಳ ಒಗ್ಗಟ್ಟನ್ನು ಕಡಿಮೆಯಾಗಿ ಅಂದಾಜಿಸಿದಂತೆ ತೋರುತ್ತದೆ. ಭಾರತ ಕೆನಡಾವನ್ನು ಕಡಿಮೆ ಪ್ರಾಮುಖ್ಯತೆ ಹೊಂದಿರುವ ರಾಷ್ಟ್ರವೆಂದು ಭಾವಿಸಿ, ಈ ಆರೋಪ ನಿಜವೆಂದು ಸಾಬೀತಾದರೆ ಇನ್ನಷ್ಟು ಮಧ್ಯಪ್ರವೇಶ ನಡೆಸುವ, ಹಾಗಾಗದಿದ್ದರೆ ಆರೋಪ ಸುಳ್ಳೆಂದು ತಳ್ಳಿ ಹಾಕುವ ಯೋಚನೆ ಹೊಂದಿತ್ತು. ಆದರೆ, ಈ ಘಟನೆ ಅಮೆರಿಕಾ ಮತ್ತು ಕೆನಡಾ ನಡುವಿನ ಗಟ್ಟಿಯಾದ ನಂಟನ್ನು ಸಾಬೀತುಪಡಿಸುತ್ತಿದೆ. ಅವೆರಡು ರಾಷ್ಟ್ರಗಳು ಭದ್ರತೆ ಮತ್ತು ಗುಪ್ತಚರ ವಿಚಾರಗಳಿಗೆ ಸಂಬಂಧಿಸಿದಂತೆ ಆಪ್ತ ಸಹಯೋಗಿಗಳಾಗಿದ್ದು, ನೆರೆಹೊರೆಯ ರಾಷ್ಟ್ರಗಳೂ ಆಗಿವೆ. ನಿಜ್ಜರ್ ಹತ್ಯೆ ಪ್ರಕರಣ ಅಮೆರಿಕಾದ ಭದ್ರತೆಯ ಮೇಲೂ ಪರಿಣಾಮ ಬೀರಿದೆ. ಉತ್ತರ ಅಮೆರಿಕಾ ಖಂಡದಲ್ಲಿ ವಿದೇಶೀ ಬೆಂಬಲಿತ ಹಂತಕರು ಕಾರ್ಯಾಚರಿಸುವುದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದರೊಡನೆ, ಅಮೆರಿಕಾದಲ್ಲೂ ಸಿಖ್ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಹಾಗೆಂದು ಈ ವಿಚಾರದಲ್ಲಿ ಕೆನಡಾದ ಬದಿಯಿಂದಲೂ ತಪ್ಪುಗಳಾಗಿವೆ. ಭಾರತ ಆರೋಪಿಸಿರುವ ರೀತಿಯಲ್ಲೇ, ಕೆನಡಾ ತನ್ನ ನೆಲದಲ್ಲಿ ನಡೆಯುತ್ತಿರುವ ಸಿಖ್ ಪ್ರತ್ಯೇಕತಾವಾದಿ ಚಟುವಟಿಕೆಗಳು, ತೀವ್ರಗಾಮಿ ಸಂಘಟನೆಗಳ ಕುರಿತು ಗಮನ ಹರಿಸದೆ ಮೌನವಾಗಿದೆ. ಖಲಿಸ್ತಾನ್ ಚಳುವಳಿಗೆ ಭಾರತದಲ್ಲಿ ಈಗ ಜನ ಬೆಂಬಲ ಇಲ್ಲವಾದರೂ, ಪಾಶ್ಚಾತ್ಯ ರಾಷ್ಟ್ರಗಳು ಮರಳಿ ಹಿಂಸಾಚಾರಕ್ಕೆ ಹಾದಿ ಮಾಡಿಕೊಡಬಲ್ಲ ಇದರ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳುತ್ತಿಲ್ಲ. 1985ರಲ್ಲಿ ಮಾಂಟ್ರಿಯಲ್ ನಿಂದ ಲಂಡನ್ನಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಸ್ಫೋಟದ ಬಳಿಕವೂ ಪಾಶ್ಚಾತ್ಯ ರಾಷ್ಟ್ರಗಳು ಖಲಿಸ್ತಾನ ಉಗ್ರವಾದಿಗಳ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗೆಂದು ಪ್ರತ್ಯೇಕತಾವಾದಿಗಳ ಕುರಿತು ಕೆನಡಾದ ನಿರ್ಲಕ್ಷ್ಯತೆಗೆ ಹಂತಕರನ್ನು ಕಳುಹಿಸುವುದು ಪರಿಹಾರ ಎಂದು ಭಾರತ ಭಾವಿಸಿದರೆ, ಅದು ಅತಿಯಾದ ಆಶಾ ಭಾವನೆಯಾಗುತ್ತದಷ್ಟೇ. ಇದನ್ನೂ ಓದಿ- ಒಂದು ವೇಳೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಸಾರ್ವಜನಿಕವಾಗಿ ದಾಖಲೆಗಳನ್ನು ಪ್ರದರ್ಶಿಸಿದರೂ ಭಾರತ ಅದನ್ನು ತಿರಸ್ಕರಿಸುವ ಸಾಧ್ಯತೆಗಳೇ ಇವೆ. ಅಮೆರಿಕಾ ತನ್ನೊಡನೆ ರಾಜತಾಂತ್ರಿಕ ಸಹಯೋಗವನ್ನು ಕಡಿತಗೊಳಿಸುವುದಿಲ್ಲ ಎಂಬ ನಂಬಿಕೆಯನ್ನು ಭಾರತ ಹೊಂದಿದೆ. ಅಮೆರಿಕಾ ಮತ್ತು ಭಾರತದ ಸಂಬಂಧ ಅಮೆರಿಕಾದ ರಾಜಕಾರಣಿಗಳು ಆಗಾಗ ಹೇಳುವ 'ಸಮಾನ ಪ್ರಜಾಪ್ರಭುತ್ವದ ಮೌಲ್ಯಗಳ' ಆಧಾರದಲ್ಲಿ ಏರ್ಪಡದಿರುವ ಕಾರಣ, ಈ ಸಂಬಂಧ ಹಾಳಾಗುವ ಸಾಧ್ಯತೆಗಳಿಲ್ಲ. ಭಾರತ ಮತ್ತು ಅಮೆರಿಕಾ ಎರಡೂ ರಾಷ್ಟ್ರಗಳು ಚೀನಾದ ಕುರಿತು ಚಿಂತೆ ಹೊಂದಿರುವುದರಿಂದ, ಆ ತಳಹದಿಯಲ್ಲೇ ಅವುಗಳ ಸಂಬಂಧ ನಿರ್ಮಾಣವಾಗಿದೆ. ಆದರೆ ಈಗ ನಿಜ್ಜರ್ ಹತ್ಯೆಯ ಕುರಿತಾದ ವಿವಾದದ ಪರಿಣಾಮವಾಗಿ, ಭಾರತ ಅಮೆರಿಕಾದ ಪಾಲಿಗೆ ಸವಾಲಿನ ಸಹಯೋಗಿಯಾಗುವ ಸಾಧ್ಯತೆಗಳಿವೆ. ಭಾರತ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಂಕೀರ್ಣ ನಿಲುವುಗಳನ್ನು ಹೊಂದಿದೆ. ಭಾರತ ಹಲವೊಮ್ಮೆ ಪಾಶ್ಚಾತ್ಯ ರಾಷ್ಟ್ರಗಳನ್ನು ಬೆಂಬಲಿಸಿದರೆ, ಇನ್ನೂ ಹಲವು ವಿಚಾರಗಳಲ್ಲಿ ಅವುಗಳನ್ನು ವಿರೋಧಿಸುತ್ತದೆ. ಭಾರತ ಅಮೆರಿಕಾದೊಡನೆ ರಕ್ಷಣಾ ಸಂಬಂಧವನ್ನು ಇನ್ನಷ್ಟು ವೃದ್ಧಿಸಲು ಬಯಸುತ್ತದಾದರೂ, ತನ್ನ ಸ್ವಂತ ಭದ್ರತೆಯ ಕುರಿತು ಅಮೆರಿಕಾದ ನಿಯಂತ್ರಣಕ್ಕೆ ಒಳಗಾಗಲು ಸಿದ್ಧವಿಲ್ಲ. ಒಂದು ವೇಳೆ ಭಾರತವೇನಾದರೂ ಚೀನಾದ ರೀತಿ ತೀವ್ರವಾಗಿ ವರ್ತಿಸಲು ಆರಂಭಿಸಿದರೆ, ಭಾರತ ವಾಷಿಂಗ್ಟನ್ ಜೊತೆ ಹೊಂದಿರುವ ದ್ವಿಪಕ್ಷೀಯ ಬೆಂಬಲವನ್ನು ಕಳೆದುಕೊಳ್ಳುವ ಅಪಾಯವೂ ಇದೆ. ನಿಜ್ಜರ್ ಹತ್ಯೆ ಪ್ರಕರಣ ಇದನ್ನು ಪುಷ್ಟೀಕರಿಸುವ ಉದಾಹರಣೆಯಂತೆ ಕಂಡುಬರುತ್ತದೆ. ಒಂದು ವೇಳೆ ಕೆನಡಾ ಮತ್ತು ಅಮೆರಿಕಾಗಳು ನಂಬಿರುವಂತೆ, ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದ್ದರೆ, ಆಗ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಪ್ರತಿಭಟನೆಯ ನಿಲುವನ್ನು ಮರುಪರಿಶೀಲಿಸಬೇಕಾಗುತ್ತದೆ. ಲೇಖಕರು- ಗಿರೀಶ್ ಲಿಂಗಣ್ಣ(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_834.txt b/zeenewskannada/data1_url7_500_to_1680_834.txt new file mode 100644 index 0000000000000000000000000000000000000000..3ffaf392ed9700c4912db6927f358069ada11adf --- /dev/null +++ b/zeenewskannada/data1_url7_500_to_1680_834.txt @@ -0,0 +1 @@ +ಕೊರೊನಾಕ್ಕಿಂತ 7 ಪಟ್ಟು ಅಪಾಯಕಾರಿ ಈ ಸಾಂಕ್ರಾಮಿಕ ರೋಗ.. 5 ಕೋಟಿ ಜನ ಬಲಿಯಾಗಬಹುದು! : ಇದು ಕೋವಿಡ್-19 ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಮತ್ತು ಈ ಕಾರಣದಿಂದಾಗಿ ಕನಿಷ್ಠ 5 ಕೋಟಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು. :ಕೊರೊನಾ ವೈರಸ್ ಪ್ರಪಂಚದಾದ್ಯಂತ ವಿನಾಶವನ್ನು ಉಂಟು ಮಾಡಿತು. ಅನೇಕ ದೇಶಗಳಲ್ಲಿನ ಜನರು ನಿರಂತರವಾಗಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ತಜ್ಞರು ಹೊಸ ಸಾಂಕ್ರಾಮಿಕದ ಆಗಮನದ ಬಗ್ಗೆ ಭಯಪಡುತ್ತಿದ್ದಾರೆ. ಇದು ಕೋವಿಡ್-19 ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಮತ್ತು ಈ ಕಾರಣದಿಂದಾಗಿ ಕನಿಷ್ಠ 5 ಕೋಟಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು. ವಿಶ್ವ ಆರೋಗ್ಯ ಸಂಸ್ಥೆ () ಇದನ್ನು ಎಂದು ಹೆಸರಿಸಿದೆ. ಇದನ್ನೂ ಓದಿ : ವಿಶ್ವ ಆರೋಗ್ಯ ಸಂಸ್ಥೆ () ಹೊಸ ಸಾಂಕ್ರಾಮಿಕವು ದಾರಿಯಲ್ಲಿದೆ ಮತ್ತು ಇದು ಕೋವಿಡ್ -19 ಗಿಂತ ಹೆಚ್ಚು ಮಾರಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ವರದಿಯ ಪ್ರಕಾರ, ತಜ್ಞರು ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್‌ನ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಡೇಮ್ ಕೇಟ್ ಬಿಂಗ್‌ಹ್ಯಾಮ್, ಈ ರೋಗವು ಸಾಂಕ್ರಾಮಿಕ ರೂಪವನ್ನು ಪಡೆದರೆ, ಕನಿಷ್ಠ 5 ಕೋಟಿ ಜನರು ಅದರಿಂದ ಸಾಯಬಹುದು ಎಂದು ಜನರನ್ನು ಎಚ್ಚರಿಸಿದ್ದಾರೆ. ಇದರೊಂದಿಗೆ, ಅದನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಏಕೆಂದರೆ ಇದು ಕೋವಿಡ್ -19 ಗಿಂತ ಹೆಚ್ಚು ಮಾರಕವಾಗಿದೆ ಎಂದು ಅವರು ಹೇಳಿದರು. ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಎಂದು ಕೇಟ್ ಬಿಂಗ್‌ಹ್ಯಾಮ್ ಹೇಳಿದ್ದಾರೆ. ಮುಂದಿನ ಸಾಂಕ್ರಾಮಿಕ ರೋಗವು ಭೂಮಿಯ ಮೇಲೆ ಇರುವ ವೈರಸ್‌ನಿಂದ ಮಾತ್ರ ಬರಬಹುದು ಎಂದು ಹೇಳಿದರು. 1918-19ರಲ್ಲಿ ಸಾಂಕ್ರಾಮಿಕ ರೋಗವಿತ್ತು, ಇದು ಈಗಾಗಲೇ ಅಸ್ತಿತ್ವದಲ್ಲಿರುವ ವೈರಸ್‌ನಿಂದ ಉಂಟಾಗುತ್ತದೆ ಎಂದು ಅವರು ಹೇಳಿದರು. ಆ ಸಮಯದಲ್ಲಿ ವಿಶ್ವದಾದ್ಯಂತ 5 ಕೋಟಿಗೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ವಿಜ್ಞಾನಿಗಳು ವೈರಸ್ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಕೇಟ್ ಬಿಂಗ್‌ಹ್ಯಾಮ್ ಹೇಳಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_835.txt b/zeenewskannada/data1_url7_500_to_1680_835.txt new file mode 100644 index 0000000000000000000000000000000000000000..dd1c4092645d2afecf3755b002b19959d3f6e5cc --- /dev/null +++ b/zeenewskannada/data1_url7_500_to_1680_835.txt @@ -0,0 +1 @@ +ಭಾರತ-ಕೆನಡಾ ವಿವಾದದಿಂದ ಎರಡೂ ದೇಶಗಳಿಗೆ ಆಗುವ ನಷ್ಟವೇನು? ತಜ್ಞರು ಹೇಳಿದ್ದು ಹೀಗೆ : ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ 'ಸಂಭವನೀಯ' ಭಾಗಿತ್ವವನ್ನು ಟ್ರೂಡೊ ಆರೋಪಿಸಿದ್ದಾರೆ. :ಪ್ರಮುಖ ತಜ್ಞರ ಪ್ರಕಾರ, ಸಿಖ್ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ನಡೆಯುತ್ತಿರುವ ವಿವಾದವು ಎರಡೂ ದೇಶಗಳಿಗೆ ಹಾನಿ ಮಾಡುತ್ತದೆ. ಅವರ ಪ್ರಕಾರ, ಒಟ್ಟಾವಾ ವ್ಯಾಪಾರದ ವಿಷಯದಲ್ಲಿ ನಷ್ಟವನ್ನು ಅನುಭವಿಸುತ್ತದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ನೆಟ್‌ವರ್ಕ್‌ನ ಭಾಗವಾಗಲು ಅದರ ಸಾಮರ್ಥ್ಯವೂ ಪರಿಣಾಮ ಬೀರುತ್ತದೆ. ಆದರೆ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಚಿತ್ರಣ ಮತ್ತು ಕಾನೂನಿನ ನಿಯಮಕ್ಕೂ ಹೊಡೆತ ಬೀಳಬಹುದು. ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ 'ಸಂಭವನೀಯ' ಭಾಗಿತ್ವವನ್ನು ಟ್ರೂಡೊ ಆರೋಪಿಸಿದ್ದಾರೆ, ಇದು ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಕಲಹವನ್ನು ಪ್ರಚೋದಿಸಿತು ಎಂದಿದ್ದಾರೆ. ಭಾರತವು ಆಪಾದನೆಗಳನ್ನು 'ಅಸಂಬದ್ಧ' ಮತ್ತು 'ಪ್ರೇರಣೆ' ಎಂದು ತಿರಸ್ಕರಿಸಿತು. ಕೆನಡಾವು ಈ ವಿಷಯದ ಬಗ್ಗೆ ಭಾರತೀಯ ಅಧಿಕಾರಿಯನ್ನು ಹೊರಹಾಕಿದ್ದಕ್ಕೆ ಪ್ರತೀಕಾರವಾಗಿ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿತು. ಇದನ್ನೂ ಓದಿ : "ಇಪಿಟಿಎ (ಅರ್ಲಿ ಪ್ರೋಗ್ರೆಸ್ ಟ್ರೇಡ್ ಅಗ್ರಿಮೆಂಟ್) ಮಾತುಕತೆಗಳನ್ನು ಸ್ಥಗಿತಗೊಳಿಸುವುದರಿಂದ ವ್ಯಾಪಾರವು ತೀವ್ರವಾಗಿ ಹಾನಿಗೊಳಗಾಗುವ ಮೊದಲ ಕ್ಷೇತ್ರವಾಗಿದೆ" ಎಂದು ಕೆನಡಾ ಇನ್ಸ್ಟಿಟ್ಯೂಟ್ ಅಸೋಸಿಯೇಟ್ ಜೇವಿಯರ್ ಡೆಲ್ಗಾಡೊ ಶುಕ್ರವಾರ ವಿಲ್ಸನ್ ಇನ್ಸ್ಟಿಟ್ಯೂಟ್ ಪ್ರಕಟಿಸಿದ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಎರಡೂ ದೇಶಗಳು ಈ ತಿಂಗಳ ಆರಂಭದಲ್ಲಿ ಘೋಷಿಸಿದವು. ಅವರು ಪರಸ್ಪರ ವ್ಯಾಪಾರ ಮಾತುಕತೆಗಳನ್ನು ವಿರಾಮಗೊಳಿಸಿದರು ಮತ್ತು ಕೆನಡಾದ ವ್ಯಾಪಾರ ಮಂತ್ರಿ ಮೇರಿ ಎನ್‌ಜಿ ಅಕ್ಟೋಬರ್‌ನಲ್ಲಿ ವ್ಯಾಪಾರ ಮಿಷನ್‌ನೊಂದಿಗೆ ನವದೆಹಲಿಗೆ ಯೋಜಿತ ಭೇಟಿಯನ್ನು ಅನಿರ್ದಿಷ್ಟವಾಗಿ ಮುಂದೂಡಿದರು. ಮಾತುಕತೆಗಳು ಕೆನಡಾದ ಇಂಡೋ-ಪೆಸಿಫಿಕ್ ಸ್ಟ್ರಾಟಜಿಯ ಭಾಗವಾಗಿತ್ತು. ಇದು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಡೆಲ್ಗಾಡೊ ಪ್ರಕಾರ, ಸ್ಥಗಿತಗೊಂಡ ವ್ಯಾಪಾರ ಮಾತುಕತೆಗಳು $ 17 ಶತಕೋಟಿ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಅಹಿತಕರವಾಗಿಸಿದೆ. ಭಾರತದೊಂದಿಗೆ ಕೆನಡಾದ ವ್ಯಾಪಾರವು 2012 ರಲ್ಲಿ ಸರಿಸುಮಾರು $3.87 ಶತಕೋಟಿಯಿಂದ 2022 ರಲ್ಲಿ $10.18 ಶತಕೋಟಿಗೆ ಬೆಳೆಯುವ ನಿರೀಕ್ಷೆಯಿದೆ, ಇದು ಕೆನಡಾದಿಂದ ಹೆಚ್ಚಿದ ಇಂಧನ ಉತ್ಪನ್ನಗಳ ರಫ್ತು ಮತ್ತು ಭಾರತೀಯ ಗ್ರಾಹಕ ವಸ್ತುಗಳ ಆಮದುಗಳಿಂದ ನಡೆಸಲ್ಪಡುತ್ತದೆ. ಭಾರತೀಯ ವಲಸಿಗರ ಚಲನೆ ಕಡಿಮೆಯಾದ ಕಾರಣ ವ್ಯಾಪಾರ ಸಂಬಂಧಗಳಲ್ಲಿನ ಕುಸಿತವು ಹೆಚ್ಚು ವಿನಾಶಕಾರಿಯಾಗಿದೆ ಎಂದರು. ಭಾರತೀಯ ಮೂಲದ ಜನರು ಕೆನಡಾದ ಒಟ್ಟು ವಲಸಿಗರಲ್ಲಿ 20 ಪ್ರತಿಶತದಷ್ಟಿದ್ದಾರೆ. ಭಾರತದೊಂದಿಗಿನ ಸಂಬಂಧದಲ್ಲಿನ ಕುಸಿತವು ಇಂಡೋ-ಪೆಸಿಫಿಕ್ ಸಂಸ್ಥೆಗಳಿಗೆ ಸೇರುವ ಕೆನಡಾದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು, ಪ್ರಾದೇಶಿಕ ಮಿತ್ರ ಮೋದಿ ಇದು ಸರ್ಕಾರವನ್ನು ಕೋಪಗೊಳ್ಳುವುದನ್ನು ತಪ್ಪಿಸುತ್ತದೆ ಏಕೆಂದರೆ ಭಾರತವೇ ನಿರ್ಬಂಧಿಸಬಹುದು ಕೆಲವು ಗುಂಪುಗಳಲ್ಲಿ ಕೆನಡಾದ ಸದಸ್ಯತ್ವ ಎಂದು ಅವರು ಹೇಳಿದರು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_836.txt b/zeenewskannada/data1_url7_500_to_1680_836.txt new file mode 100644 index 0000000000000000000000000000000000000000..b9e386f50178a218a4245de04d36df2d4ffa75e7 --- /dev/null +++ b/zeenewskannada/data1_url7_500_to_1680_836.txt @@ -0,0 +1 @@ +"ಕೆನಡಾ ಬೇಕೋ ಇಂಡಿಯಾ ಬೇಕೋ"...?...ಅಮೇರಿಕಾ ಹೇಳಿದ್ದೇನು? ಯುನೈಟೆಡ್ ಸ್ಟೇಟ್ಸ್ ಒಟ್ಟಾವಾ ಮತ್ತು ನವದೆಹಲಿ ನಡುವೆ ಆಯ್ಕೆ ಮಾಡಬೇಕಾದರೆ, ಸಂಬಂಧವು ತುಂಬಾ ಮುಖ್ಯವಾದ ಕಾರಣ ಅದು ಖಂಡಿತವಾಗಿಯೂ ಭಾರತವನ್ನು ಆಯ್ಕೆ ಮಾಡುತ್ತದೆ" ಎಂದು ಮಾಜಿ ಪೆಂಟಗನ್ ಅಧಿಕಾರಿ ಮೈಕೆಲ್ ರೂಬಿನ್, ಹೇಳಿದ್ದಾರೆ.ಜಸ್ಟಿನ್ ಟ್ರುಡೊ ಅವರ ಆರೋಪಗಳು ಭಾರತಕ್ಕಿಂತ ಕೆನಡಾಕ್ಕೆ ಹೆಚ್ಚಿನ ಅಪಾಯಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು. ನವದೆಹಲಿ:ಯುನೈಟೆಡ್ ಸ್ಟೇಟ್ಸ್ ಒಟ್ಟಾವಾ ಮತ್ತು ನವದೆಹಲಿ ನಡುವೆ ಆಯ್ಕೆ ಮಾಡಬೇಕಾದರೆ, ಸಂಬಂಧವು ತುಂಬಾ ಮುಖ್ಯವಾದ ಕಾರಣ ಅದು ಖಂಡಿತವಾಗಿಯೂ ಭಾರತವನ್ನು ಆಯ್ಕೆ ಮಾಡುತ್ತದೆ" ಎಂದು ಮಾಜಿ ಪೆಂಟಗನ್ ಅಧಿಕಾರಿ ಮೈಕೆಲ್ ರೂಬಿನ್, ಹೇಳಿದ್ದಾರೆ.ಜಸ್ಟಿನ್ ಟ್ರುಡೊ ಅವರ ಆರೋಪಗಳು ಭಾರತಕ್ಕಿಂತ ಕೆನಡಾಕ್ಕೆ ಹೆಚ್ಚಿನ ಅಪಾಯಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕೆನಡಾಕ್ಕಿಂತ ಭಾರತವು ವ್ಯೂಹಾತ್ಮಕವಾಗಿ ಹೆಚ್ಚು ಮುಖ್ಯವಾಗಿದೆ ಮತ್ತು ಒಟ್ಟಾವಾ ಭಾರತದೊಂದಿಗೆ ಹೋರಾಡುವುದು ಆನೆಯ ವಿರುದ್ಧದ ಹೋರಾಟವನ್ನು ಇರುವೆ ಎತ್ತಿಕೊಂಡಂತೆ ಎಂದು ಅವರು ಹೇಳಿದರು. "ಪ್ರಧಾನಿ ಟ್ರುಡೊ ಅವರು ದೊಡ್ಡ ತಪ್ಪು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಹಿಮ್ಮೆಟ್ಟಿಸಲು ಸಾಧ್ಯವಾಗದ ರೀತಿಯಲ್ಲಿ ಆರೋಪಗಳನ್ನು ಮಾಡಿದ್ದಾರೆ.ಅವರು ಸರ್ಕಾರದ ವಿರುದ್ಧ ಮಾಡಿದ ಆರೋಪಗಳನ್ನು ಬೆಂಬಲಿಸಲು ಅವರ ಬಳಿ ಸಾಕ್ಷ್ಯಗಳಿಲ್ಲ.ಈ ಸಂದರ್ಭದಲ್ಲಿ ಈ ಸರ್ಕಾರವು ಭಯೋತ್ಪಾದಕನಿಗೆ ಏಕೆ ಆಶ್ರಯ ನೀಡುತ್ತಿದೆ ಎಂಬುದನ್ನು ಅವರು ವಿವರಿಸಬೇಕಾಗಿದೆ ಎಂದು ಮಾಜಿ ಪೆಂಟಗನ್ ಅಧಿಕಾರಿ ಹೇಳಿದರು. ಇದನ್ನೂ ಓದಿ: "ಇಬ್ಬರು ಸ್ನೇಹಿತರ ನಡುವೆ ಆಯ್ಕೆ ಮಾಡಲುಮೂಲೆಗುಂಪಾಗಲು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಇಬ್ಬರು ಸ್ನೇಹಿತರ ನಡುವೆ ಆಯ್ಕೆ ಮಾಡಬೇಕಾದರೆ, ನಿಜ್ಜಾರ್ ಭಯೋತ್ಪಾದಕನಾಗಿದ್ದರಿಂದ ಈ ವಿಷಯದಲ್ಲಿ ನಾವು ಹೆಚ್ಚಾಗಿ ಭಾರತವನ್ನು ಆಯ್ಕೆ ಮಾಡುತ್ತೇವೆ.,ಮತ್ತು ಭಾರತವು ತುಂಬಾ ಮುಖ್ಯವಾಗಿದೆ, ನಮ್ಮ ಸಂಬಂಧವು ತುಂಬಾ ಮುಖ್ಯವಾಗಿದೆ ಎಂದು ಮೈಕೆಲ್ ರೂಬಿನ್ ಸುದ್ದಿ ಸಂಸ್ಥೆ ಎಎನ್ಐಯೊಂದಿಗೆ ಮಾತನಾಡುತ್ತಾ ಹೇಳಿದರು. "ಜಸ್ಟಿನ್ ಟ್ರುಡೊ ಬಹುಶಃ ಕೆನಡಾದ ಪ್ರಧಾನ ಮಂತ್ರಿಗಿರಿ ದೀರ್ಘವಾಗಿಲ್ಲ,ಮತ್ತು ಅವರು ಹೋದ ನಂತರ ನಾವು ಸಂಬಂಧವನ್ನು ಪುನರ್ನಿರ್ಮಿಸಬಹುದು" ಎಂದು ಅವರು ಹೇಳಿದರು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಭಾರತ-ಕೆನಡಾ ಬಾಂಧವ್ಯ ಮತ್ತಷ್ಟು ಹದಗೆಟ್ಟಿದೆ. ಇದರ ನಂತರ ಎರಡೂ ದೇಶಗಳು ಹಿರಿಯ ರಾಜತಾಂತ್ರಿಕರನ್ನು ಟಿಟ್-ಫಾರ್-ಟ್ಯಾಟ್ ಕ್ರಮದಲ್ಲಿ ಹೊರಹಾಕಿದವು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_837.txt b/zeenewskannada/data1_url7_500_to_1680_837.txt new file mode 100644 index 0000000000000000000000000000000000000000..6b62b821af9a6c7ad64578e2a1a34b529a359966 --- /dev/null +++ b/zeenewskannada/data1_url7_500_to_1680_837.txt @@ -0,0 +1 @@ +ದೆಹಲಿಯಲ್ಲಿರುವ ಕೆನಡಾ ರಾಜತಾಂತ್ರಿಕರಿಗೆ ಕೇಂದ್ರದ ಪ್ರಮುಖ ಪ್ರಕಟಣೆ.. ಏನಾಯ್ತು? - : ಖಲಿಸ್ತಾನಿ ಭಯೋತ್ಪಾದಕನ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ವಿವಾದವಿದೆ ಎಂದು ತಿಳಿದಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ರಾಜತಾಂತ್ರಿಕ ಕಾರ್ಯಗಳಲ್ಲಿ ಕೆನಡಾದ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ. ನವೆದೆಹಲಿ :ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ವಿವಾದ ಇದೀಗ ಉಲ್ಬಣಗೊಂಡಿದೆ. ಖಲಿಸ್ತಾನಿ ಭಯೋತ್ಪಾದಕನ ಹತ್ಯೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಈ ವಿವಾದ ಭುಗಿಲೆದ್ದಿದೆ. ಈ ಕಾರಣಕ್ಕಾಗಿ, ಭಾರತದಲ್ಲಿ ರಾಜತಾಂತ್ರಿಕ ಕಾರ್ಯಗಳಲ್ಲಿ ಕೆನಡಾದ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ. ಕೆನಡಾದ ನಾಗರಿಕರಿಗೆ ವೀಸಾ ಸೇವೆಯನ್ನು ಸ್ಥಗಿತಗೊಳಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿರುವುದು ಗಮನಾರ್ಹ. ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಹಸ್ತಕ್ಷೇಪವು ತುಂಬಾ ಹೆಚ್ಚಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ರಾಜತಾಂತ್ರಿಕ ವಿಷಯಗಳಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಲು ನಾವು ಕೆನಡಾ ಸರ್ಕಾರಕ್ಕೆ ತಿಳಿಸಿದ್ದೇವೆ. ರಾಜತಾಂತ್ರಿಕ ಕಚೇರಿಗಳಲ್ಲಿ ಕೆನಡಾದ ಅಧಿಕಾರಿಗಳಿಗೆ ಹೋಲಿಸಿದರೆ ನಮ್ಮ ಅಧಿಕಾರಿಗಳು ಕಡಿಮೆ. ಭದ್ರತಾ ಎಚ್ಚರಿಕೆಗಳ ಸಂದರ್ಭದಲ್ಲಿ ಸಾಕಷ್ಟು ಭದ್ರತೆಯನ್ನು ಒದಗಿಸುವುದು ಸೇರಿದಂತೆ ಅಧಿಕಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಾವು ಅವರಿಗೆ ಸಲಹೆ ನೀಡಿದ್ದೇವೆ. ಕೆನಡಾದ ರಾಜತಾಂತ್ರಿಕ ಹಸ್ತಕ್ಷೇಪ ನಮ್ಮ ಆಂತರಿಕ ವ್ಯವಹಾರಗಳಲ್ಲಿ ಮತ್ತೊಂದು ಅಂಶವಾಗಿದೆ ಎಂದು ಅರಿಂದಮ್ ಬಾಗ್ಚಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : ಕೆನಡಾದಲ್ಲಿ ವೀಸಾ ಅರ್ಜಿಗಳನ್ನು ಅಮಾನತುಗೊಳಿಸಿರುವುದರಿಂದ ವಿದೇಶಿ ಅಧಿಕಾರಿಗಳು ಭದ್ರತಾ ಬೆದರಿಕೆಗಳಿಗೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಬ್ಬಂದಿಗೆ ವೀಸಾ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದರು. ಪ್ರಸ್ತುತ, ಕೆನಡಾದಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಕೆನಡಾ ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ನಾವು ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅರಿಂದಮ್ ಬಾಗ್ಚಿ ಸ್ಪಷ್ಟಪಡಿಸಿದ್ದಾರೆ. ಕೆನಡಾದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಪಂಜಾಬ್ ಬಂಡುಕೋರನೊಬ್ಬ ಸಾವನ್ನಪ್ಪಿದ್ದಾನೆ. ಕೆನಡಾದ ವಿನ್ನಿಪೆಗ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬಂಡುಕೋರ ಸುಖದುಲ್ ಸಿಂಗ್ ಅಲಿಯಾಸ್ ಸುಖ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಅವರ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಘಟನೆಯ ಕುರಿತು ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ವಿನ್ನಿಪೆಗ್ ಪೊಲೀಸರ ಪ್ರಕಾರ, ಘಟನೆಯು ಉತ್ತರ ಇಂಕ್‌ಸ್ಟರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ನಡೆದಿದೆ. ಆದರೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿದೆ. ವಿನ್ನಿಪೆಗ್ ನಗರದಲ್ಲಿ ಸುಖದುಲ್ ಸಿಂಗ್ ವಾಸಿಸುವ ಫ್ಲಾಟ್‌ಗೆ ಹೋಗಿ ಆತನನ್ನು ಹತ್ಯೆಗೈದಿದ್ದನಂತೆ. ಈ ಗ್ಯಾಂಗ್‌ಗೆ ಸೇರಿದ ಇಬ್ಬರು ವ್ಯಕ್ತಿಗಳು ಸುಖದುಲ್ ಸಿಂಗ್ ಅವರ ತಲೆಗೆ 8 ಗುಂಡುಗಳನ್ನು ಹೊಡೆದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_838.txt b/zeenewskannada/data1_url7_500_to_1680_838.txt new file mode 100644 index 0000000000000000000000000000000000000000..a4e41fc8e247afce4cd38b7e2464b5659f88aa01 --- /dev/null +++ b/zeenewskannada/data1_url7_500_to_1680_838.txt @@ -0,0 +1 @@ +ಕೆನಡಾದ ರಾಜತಾಂತ್ರಿಕ ಉಪಸ್ಥಿತಿ ಕಡಿತಗೊಳಿಸಲು ಆದೇಶಿಸಿದ ಭಾರತ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ರಾಜತಾಂತ್ರಿಕ ಕಲಹ ತೀವ್ರವಾಗಿ ಉಲ್ಬಣಗೊಂಡಿದ್ದರಿಂದ ಭಾರತದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆ ಮಾಡಲು ಕೆನಡಾವನ್ನು ಕೇಳಿದೆ. ಭಾರತವು ಕೆನಡಾದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಗಂಟೆಗಳ ನಂತರ, ಭಾರತಕ್ಕೆ ಪ್ರಯಾಣಿಸಲು ಬಯಸುವ ಸಾವಿರಾರು ಜನರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ. ನವದೆಹಲಿ:ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ರಾಜತಾಂತ್ರಿಕ ಕಲಹ ತೀವ್ರವಾಗಿ ಉಲ್ಬಣಗೊಂಡಿದ್ದರಿಂದ ಭಾರತದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆ ಮಾಡಲು ಕೆನಡಾವನ್ನು ಕೇಳಿದೆ. ಭಾರತವು ಕೆನಡಾದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಗಂಟೆಗಳ ನಂತರ, ಭಾರತಕ್ಕೆ ಪ್ರಯಾಣಿಸಲು ಬಯಸುವ ಸಾವಿರಾರು ಜನರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ. ಈ ಕುರಿತಾಗಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ"ಭಾರತದಲ್ಲಿರುವ ಕೆನಡಾದ ರಾಜತಾಂತ್ರಿಕ ಉಪಸ್ಥಿತಿಯು ಭಾರತಕ್ಕಿಂತ ದೊಡ್ಡದಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಕಡಿಮೆಗೊಳಿಸಬೇಕಾಗಿದೆ" ಎಂದು ಸುದ್ದಿಗಾರರಿಗೆ ತಿಳಿಸಿದರು.ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಸಮಾನತೆ ಇರಬೇಕು ಎಂದು ನಾವು ಕೆನಡಾದ ಸರ್ಕಾರಕ್ಕೆ ತಿಳಿಸಿದ್ದೇವೆ. ಅವರ ಸಂಖ್ಯೆಯು ಕೆನಡಾದಲ್ಲಿ ನಮಗಿಂತ ತುಂಬಾ ಹೆಚ್ಚಾಗಿದೆ. ಆದ್ದರಿಂದ ಇಳಿಕೆಯಾಗಲಿದೆ ಎಂದು ನಾನು ಭಾವಿಸುತ್ತೇನೆ.ನಮ್ಮ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ರಾಜತಾಂತ್ರಿಕ ಹಸ್ತಕ್ಷೇಪವು ಒಂದು ಅಂಶವಾಗಿದೆ" ಎಂದು ಹೇಳಿದರು. ಭಾರತವು ಕೆನಡಾದಲ್ಲಿ ವೀಸಾ ಅರ್ಜಿಗಳನ್ನು ಅಮಾನತುಗೊಳಿಸಿದ ಮೇಲೆ, ವಿದೇಶಾಂಗ ಸಚಿವಾಲಯವು ತಮ್ಮ ಅಧಿಕಾರಿಗಳ ಕೆಲಸಕ್ಕೆ ಅಡಚಣೆ ಮಾಡುತ್ತಿರುವ ಭದ್ರತಾ ಬೆದರಿಕೆಗಳನ್ನು ಉಲ್ಲೇಖಿಸಿದೆ.ಅವರು ಎದುರಿಸುತ್ತಿರುವ ಭದ್ರತಾ ವಾತಾವರಣದಿಂದಾಗಿ ಮಿಷನ್ ಸಿಬ್ಬಂದಿಗೆ ವೀಸಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.ಸದ್ಯಕ್ಕೆ, ಕೆನಡಾದಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಕೆನಡಾದ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ನಾವು ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ" ಎಂದು ಬಾಗ್ಚಿ ಹೇಳಿದರು. ಇದನ್ನೂ ಓದಿ: ರಾಜಕೀಯವಾಗಿ ಮನ್ನಿಸಲಾದ ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದಿಂದಾಗಿ ಕೆನಡಾದಲ್ಲಿ ತನ್ನ ನಾಗರಿಕರ ಸುರಕ್ಷತೆ ಬಗ್ಗೆ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದ ನಂತರ ವೀಸಾಗಳನ್ನು ಅಮಾನತುಗೊಳಿಸಲಾಗಿದೆ.ಬೆದರಿಕೆಗಳು ವಿಶೇಷವಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭಾರತ ವಿರೋಧಿ ಕಾರ್ಯಸೂಚಿಯನ್ನು ವಿರೋಧಿಸುವ ಭಾರತೀಯ ಸಮುದಾಯದ ವಿಭಾಗಗಳನ್ನು ಗುರಿಯಾಗಿಸಿಕೊಂಡಿವೆ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಪ್ರಸ್ತುತ ವಾತಾವರಣದಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ನಮ್ಮ ರಾಜತಾಂತ್ರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ.ಇದರ ಪರಿಣಾಮವಾಗಿ ಮತ್ತು ಹೇರಳವಾದ ಎಚ್ಚರಿಕೆಯ ಕಾರಣದಿಂದ, ನಾವು ಭಾರತದಲ್ಲಿ ಸಿಬ್ಬಂದಿ ಉಪಸ್ಥಿತಿಯನ್ನು ತಾತ್ಕಾಲಿಕವಾಗಿ ಸರಿಹೊಂದಿಸಲು ನಿರ್ಧರಿಸಿದ್ದೇವೆ" ಎಂದು ಅದು ಹೇಳಿದೆ. ಜೂನ್‌ನಲ್ಲಿ ವ್ಯಾಂಕೋವರ್ ಬಳಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂದು ಜಸ್ಟಿನ್ ಟ್ರುಡೊ ಅವರ ಆರೋಪದ ನಂತರ ಭಾರತ-ಕೆನಡಾ ಸಂಬಂಧಗಳು ಹಳಸಿವೆ.ಭಾರತವು ಈ ಆರೋಪವನ್ನು "ಅಸಂಬದ್ಧ ಮತ್ತು ಪ್ರೇರಿತ" ಎಂದು ಕರೆದಿದೆ.ಜೂನ್ 18 ರಂದು ಸರ್ರೆಯಲ್ಲಿ ಗುರುದ್ವಾರದ ಹೊರಗೆ ಮುಸುಕುಧಾರಿ ಬಂದೂಕುಧಾರಿಗಳಿಂದ ನಿಜ್ಜರ್ ಕೊಲ್ಲಲ್ಪಟ್ಟರು. ಆದರೆ ಶ್ರೀ ಟ್ರೂಡೊ ಅವರ ಆರೋಪಗಳನ್ನು ಭಾರತ ದೃಢವಾಗಿ ತಿರಸ್ಕರಿಸಿದೆ, ಅವರು ಯಾವುದೇ ಪುರಾವೆಗಳನ್ನು ನೀಡಲಿಲ್ಲ ಎಂದು ಹೇಳಿದೆ. "ನಮಗೆ ಒದಗಿಸಲಾದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೋಡಲು ನಾವು ಸಿದ್ಧರಿದ್ದೇವೆ, ಆದರೆ ಇಲ್ಲಿಯವರೆಗೆ ನಾವು ಕೆನಡಾದಿಂದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಸ್ವೀಕರಿಸಿಲ್ಲಕೆನಡಾದ ನಿಷ್ಕ್ರಿಯತೆಯು ಒಂದು ದೊಡ್ಡ ಕಳವಳವಾಗಿದೆ ಎಂದು ಎಂದು ಶ್ರೀ ಬಾಗ್ಚಿ ಹೇಳಿದರು. ನಮ್ಮ ಕಡೆಯಿಂದ, ಕೆನಡಾದ ನೆಲವನ್ನು ಆಧರಿಸಿದ ವ್ಯಕ್ತಿಗಳ ಅಪರಾಧ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟ ಪುರಾವೆಗಳನ್ನು ಕೆನಡಾದೊಂದಿಗೆ ಹಂಚಿಕೊಳ್ಳಲಾಗಿದೆ ಆದರೆ ಕ್ರಮ ಕೈಗೊಂಡಿಲ್ಲ ...ಹೌದು, ಇಲ್ಲಿ ಪೂರ್ವಾಗ್ರಹದ ಮಟ್ಟವಿದೆ ಎಂದು ನಾನು ಭಾವಿಸುತ್ತೇನೆ. ಅವರು ಆರೋಪಗಳನ್ನು ಮಾಡಿದ್ದಾರೆ ಮತ್ತು ಅವರ ಮೇಲೆ ಕ್ರಮ ಕೈಗೊಂಡಿದ್ದಾರೆ.ನಮಗೆ, ಕೆನಡಾ ಸರ್ಕಾರದ ಈ ಆರೋಪಗಳು ಪ್ರಾಥಮಿಕವಾಗಿ ರಾಜಕೀಯವಾಗಿ ಚಾಲಿತವಾಗಿದೆ ಎಂದು ತೋರುತ್ತದೆ," ಅವರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_839.txt b/zeenewskannada/data1_url7_500_to_1680_839.txt new file mode 100644 index 0000000000000000000000000000000000000000..6d62ad10815bb7945b411619a9dd5a763b15f1cf --- /dev/null +++ b/zeenewskannada/data1_url7_500_to_1680_839.txt @@ -0,0 +1 @@ +ಕೆನಡಾ ನಾಗರಿಕರಿಗೆ ಭಾರತಕ್ಕೆ ಪ್ರವೇಶವಿಲ್ಲ ! ವಿಸಾ ಸರ್ವಿಸ್ ಸಸ್ಪೆಂಡ್ :ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಇಂಟರ್ನ್ಯಾಷನಲ್ ತನ್ನ ಕೆನಡಾದ ವೆಬ್‌ಸೈಟ್‌ನಲ್ಲಿ ಈ ಕುರಿತು ಸಂದೇಶವನ್ನು ಪೋಸ್ಟ್ ಮಾಡಿದೆ. :ಭಾರತ ಕೆಂಡಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತ ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಭಾರತ ವೀಸಾಗಳನ್ನು ಅಮಾನತುಗೊಳಿಸಿರುವುದು ಇದೇ ಮೊದಲು. ಮಾಧ್ಯಮ ವರದಿಗಳ ಪ್ರಕಾರ,ಕುರಿತು ಯಾವುದೇ ಔಪಚಾರಿಕ ಪ್ರಕಟಣೆಯನ್ನು ಮಾಡಲಾಗಿಲ್ಲ. ಆದರೆ ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಇಂಟರ್ನ್ಯಾಷನಲ್ ತನ್ನ ಕೆನಡಾದ ವೆಬ್‌ಸೈಟ್‌ನಲ್ಲಿ ಈ ಕುರಿತು ಸಂದೇಶವನ್ನು ಪೋಸ್ಟ್ ಮಾಡಿದೆ. 'ಭಾರತೀಯ ಮಿಷನ್ ನ ಪ್ರಮುಖ ಮಾಹಿತಿ.. 21ನೇ ಸೆಪ್ಟೆಂಬರ್ 2023 ರಿಂದ [ಗುರುವಾರ] ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೂ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ಸಂದೇಶವನ್ನು ನೀಡಲಾಗಿದೆ. ಆದರೂ ಸುದ್ದಿ ಸಂಸ್ಥೆ ಪ್ರಕಾರ, ಈ ಸೂಚನೆಯನ್ನು ಸ್ವಲ್ಪ ಸಮಯದ ನಂತರ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ : ಇದಕ್ಕೂ ಮುನ್ನ ಕೆನಡಾದಲ್ಲಿ ಹೆಚ್ಚುತ್ತಿರುವಮತ್ತು ರಾಜಕೀಯ ಬೆಂಬಲಿತ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ ಭಾರತವು ತನ್ನ ದೇಶದ ಜನರಿಗೆ 'ತೀವ್ರ ಜಾಗರೂಕತೆಯಿಂದ ಪ್ರಯಾಣಿಸುವಂತೆ ಪ್ರಯಾಣ ಸಲಹೆಯನ್ನು ಬುಧವಾರ ನೀಡಿದೆ. ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ತೀವ್ರ ಎಚ್ಚರಿಕೆ ವಹಿಸುವಂತೆ ಮತ್ತು ಜಾಗರೂಕರಾಗಿರುವಂತೆ ಸಲಹೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೇಳಿಕೊಂಡಿದೆ. 'ಇತ್ತೀಚೆಗೆ, ಬರುತ್ತಿರುವ ಬೆದರಿಕೆಗಳು ನಿರ್ದಿಷ್ಟವಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡಿವೆ. ಆದ್ದರಿಂದ, ಕೆನಡಾದಲ್ಲಿ ಇಂತಹ ಘಟನೆಗಳು ಕಂಡುಬಂದಿರುವ ಪ್ರದೇಶಗಳಿಗೆ ಮತ್ತು ಸಂಭವನೀಯ ಸ್ಥಳಗಳಿಗೆ ಪ್ರಯಾಣಿಸದಂತೆ ಭಾರತೀಯ ನಾಗರಿಕರಿಗೆ ಸಲಹೆ ನೀಡಲಾಗುತ್ತದೆ. ಇದನ್ನೂ ಓದಿ : ಜೂನ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ 'ಸಂಭವನೀಯ' ಭಾಗಿತ್ವದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದೆ. ಕೆನಡಾ ಈ ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಯನ್ನು ಹೊರಹಾಕಿದ್ದಕ್ಕೆ ಪ್ರತೀಕಾರವಾಗಿ, ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಲಾಯಿತು. ಕೆನಡಾದಲ್ಲಿ ಖಾಲಿಸ್ತಾನಿ ಪರ ಹೆಚ್ಚುತ್ತಿರುವ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರತ-ಕೆನಡಾ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_84.txt b/zeenewskannada/data1_url7_500_to_1680_84.txt new file mode 100644 index 0000000000000000000000000000000000000000..94c0f2c73263dee404bfd7bfac0c315d0ece7aa2 --- /dev/null +++ b/zeenewskannada/data1_url7_500_to_1680_84.txt @@ -0,0 +1 @@ +ಲೋಕಸಭೆಯಲ್ಲಿ 'ಶತಕ'ದ ಗಡಿ ತಲುಪಲಿದೆ ಕಾಂಗ್ರೆಸ್..! ಮಂಗಳವಾರದಂದು ಪ್ರಕಟವಾದ ಲೋಕಸಭಾ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಈಗ 100 ರ ಗಡಿ ತಲುಪಲಿದೆ. ನವದೆಹಲಿ:ಮಂಗಳವಾರದಂದು ಪ್ರಕಟವಾದ ಲೋಕಸಭಾ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಈಗ 100 ರ ಗಡಿ ತಲುಪಲಿದೆ. ಹೌದು, ಮಹಾರಾಷ್ಟ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಕಾಂಗ್ರೆಸ್ ಬಂಡಾಯ ವಿಜೇತ ಅಭ್ಯರ್ಥಿ ವಿಶಾಲ್ ಪಾಟೀಲ್ ಗುರುವಾರ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವುದರ ಮೂಲಕ ತನ್ನ ಸಂಖ್ಯಾಬಲವನ್ನು 100ಕ್ಕೆ ಹೆಚ್ಚಿಸಿದೆ.ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್ ಅವರ ಮೊಮ್ಮಗನಾಗಿರುವ ವಿಶಾಲ್ ಪಾಟೀಲ್ ಅವರು ಸಾಂಗ್ಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್ಕಾಕ ಪಾಟೀಲ್ ಅವರನ್ನು ಸೋಲಿಸುವ ಮೂಲಕ ಕೆಳಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಪಾಲುದಾರರ ನಡುವೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸಾಂಗ್ಲಿ ಸಂಸದೀಯ ಸ್ಥಾನವನ್ನು ಶಿವಸೇನೆ-ಯುಬಿಟಿಗೆ ನಿಯೋಜಿಸಿದ ನಂತರ ಅವರು ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.ಈಗ ಅವರು ಗೆಲುವಿನ ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಸಾಂಗ್ಲಿಯಿಂದ ಚುನಾಯಿತ ಸಂಸದ ಶ್ರೀ ವಿಶಾಲ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಸ್ವಾಗತಿಸುತ್ತೇನೆ" ಎಂದು ಹೇಳಿದ್ದಾರೆ. , . , , .… — (@) ವಿಶಾಲ್ ಪಾಟೀಲ್ ಮತ್ತು ವಿಶ್ವಜಿತ್ ಕದಂ ನಿನ್ನೆ ಶ್ರೀ ಖರ್ಗೆ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ಪತ್ರವನ್ನು ನೀಡಿದರು.ಲೋಕಸಭೆಯ ಸಚಿವಾಲಯ ಒಪ್ಪಿಗೆ ನೀಡಿದರೆ, ವಿಶಾಲ್ ಪಾಟೀಲ್ ಅವರನ್ನು ಕಾಂಗ್ರೆಸ್‌ನ ಸಹ ಸಂಸದ ಎಂದು ಕರೆಯಬಹುದು ಆಗ ಲೋಕಸಭೆಯಲ್ಲಿ ಪಕ್ಷದ ಬಲ 100 ಕ್ಕೆ ತಲುಪಲಿದೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರದ ಪೂರ್ಣೆಯಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಮತ್ತೊಬ್ಬ ನಾಯಕ ಪಪ್ಪು ಯಾದವ್ ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಚುನಾವಣೆಗೂ ಮುನ್ನ ತಮ್ಮದೇ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. ಬಿಹಾರದ ಪ್ರತಿಪಕ್ಷ ಸ್ಥಾನದ ಒಪ್ಪಂದದಲ್ಲಿ ಪೂರ್ಣೆಯಾ ಸ್ಥಾನವು ಆರ್‌ಜೆಡಿ ಪಾಲು ಹೋದಾಗ, ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_840.txt b/zeenewskannada/data1_url7_500_to_1680_840.txt new file mode 100644 index 0000000000000000000000000000000000000000..f9c83d2d2b8e74a4e4d2ab9004be8941a5a1fcd4 --- /dev/null +++ b/zeenewskannada/data1_url7_500_to_1680_840.txt @@ -0,0 +1 @@ +"ಅತ್ಯಂತ ಜಾಗರೂಕರಾಗಿರಿ": ಕೆನಡಾದಲ್ಲಿರುವ ಭಾರತೀಯರಿಗೆ ಭಾರತ ಸಲಹೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಲಹೆಯೊಂದರಲ್ಲಿ ಎಚ್ಚರಿಕೆಯನ್ನು ನೀಡಿದ್ದು,ಕೆನಡಾಕ್ಕೆ ವಾಸಿಸುವ ಅಥವಾ ಪ್ರಯಾಣಿಸುವ ಎಲ್ಲಾ ಭಾರತೀಯ ಪ್ರಜೆಗಳು ಅತ್ಯಂತ ಜಾಗರೂಕರಾಗಿರಲು ಒತ್ತಾಯಿಸಿದೆ. ನವದೆಹಲಿ:ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಲಹೆಯೊಂದರಲ್ಲಿ ಎಚ್ಚರಿಕೆಯನ್ನು ನೀಡಿದ್ದು,ಕೆನಡಾಕ್ಕೆ ವಾಸಿಸುವ ಅಥವಾ ಪ್ರಯಾಣಿಸುವ ಎಲ್ಲಾ ಭಾರತೀಯ ಪ್ರಜೆಗಳು ಅತ್ಯಂತ ಜಾಗರೂಕರಾಗಿರಲು ಒತ್ತಾಯಿಸಿದೆ. ಭಾರತ ವಿರೋಧಿ ಅಜೆಂಡಾವನ್ನು ವಿರೋಧಿಸುವ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ಸಮುದಾಯದ ಕೆಲವು ವಿಭಾಗಗಳು ನಿರ್ದಿಷ್ಟವಾಗಿ ಬೆದರಿಕೆಗಳಿಂದ ಗುರಿಯಾಗುತ್ತಿವೆ ಎಂದು ಸಲಹೆ ತಿಳಿಸಿದೆ.ಕೆನಡಾದಲ್ಲಿ ಇಂತಹ ಘಟನೆಗಳು ನಡೆದಿರುವ ಪ್ರದೇಶಗಳು ಮತ್ತು ಸಂಭಾವ್ಯ ಸ್ಥಳಗಳಿಂದ ದೂರವಿರಲು ಸಚಿವಾಲಯವು ಭಾರತೀಯರಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ-ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯವಾಗಿ ಮನ್ನಣೆ ಪಡೆದ ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ, ಅಲ್ಲಿನ ಎಲ್ಲಾ ಭಾರತೀಯರು ಮತ್ತು ಪ್ರಯಾಣವನ್ನು ಆಲೋಚಿಸುತ್ತಿರುವವರು ಅತ್ಯಂತ ಜಾಗರೂಕರಾಗಿರಲು ಒತ್ತಾಯಿಸಲಾಗಿದೆ.ಇತ್ತೀಚೆಗೆ,ಬೆದರಿಕೆಗಳು ವಿಶೇಷವಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ವಿಭಾಗಗಳನ್ನು ಗುರಿಯಾಗಿಸಿಕೊಂಡಿವೆ. ಇದನ್ನೂ ಓದಿ : ಭಾರತ-ವಿರೋಧಿ ಕಾರ್ಯಸೂಚಿಯನ್ನು ವಿರೋಧಿಸುವ ಸಮುದಾಯ.ಆದ್ದರಿಂದ ಕೆನಡಾದಲ್ಲಿ ಇಂತಹ ಘಟನೆಗಳನ್ನು ಕಂಡಿರುವ ಪ್ರದೇಶಗಳು ಮತ್ತು ಸಂಭಾವ್ಯ ಸ್ಥಳಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಸಲಹೆಯಲ್ಲಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_841.txt b/zeenewskannada/data1_url7_500_to_1680_841.txt new file mode 100644 index 0000000000000000000000000000000000000000..ac1a2f433d4a637640b681c626fcd59c800c6370 --- /dev/null +++ b/zeenewskannada/data1_url7_500_to_1680_841.txt @@ -0,0 +1 @@ +ಭಾರತ ಚಂದ್ರನ ಮೇಲೆ ಕಾಲಿಟ್ಟರೆ.. ನಮ್ಮ ದೇಶ ಭಿಕ್ಷೆ ಬೇಡುತ್ತಿದೆ: ಮಾಜಿ ಪ್ರಧಾನಿ ನವಾಜ್ ಷರೀಫ್ : ಭಾರತದ ಸಾಧನೆಯನ್ನು ಪಾಕಿಸ್ತಾನ ಏಕೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಶ್ನಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿದ್ದರೆ, ಪಾಕಿಸ್ತಾನವು ತನ್ನ ಸಾಲವನ್ನು ಮರುಪಾವತಿಸುವ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು. 2 :ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನದ ಬಗ್ಗೆ ಕಟುವಾದ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನದ ಆರ್ಥಿಕ ಸಂಕಷ್ಟಗಳಿಗೆ ಮಾಜಿ ಜನರಲ್‌ಗಳು ಮತ್ತು ನ್ಯಾಯಾಧೀಶರನ್ನು ದೂಷಿಸಲಾಗುತ್ತದೆ. ನೆರೆಯ ರಾಷ್ಟ್ರವಾದ ಭಾರತವು ಚಂದ್ರನನ್ನು ತಲುಪಿದೆ, ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದೆ, ಆದರೆ ಪಾಕಿಸ್ತಾನವು ಹಣಕ್ಕಾಗಿ ಜಗತ್ತನ್ನು ಭಿಕ್ಷೆ ಬೇಡುತ್ತಿದೆ ಎಂದು ಟೀಕಿಸಿದ್ದಾರೆ. ದೇಶ ಎದುರಿಸುತ್ತಿರುವ ಅವ್ಯವಸ್ಥೆಗೆ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಮತ್ತು ಮಾಜಿ ಸ್ಪೈ ಮಾಸ್ಟರ್ ಫೈಜ್ ಹಮೀದ್ ಕಾರಣ ಎಂದು ಆರೋಪಿಸಿದ್ದಾರೆ. ಭಾರತ ಚಂದ್ರನನ್ನು ತಲುಪಿದೆ. ಜಿ20 ಸಭೆಗಳನ್ನು ಯಶಸ್ವಿಯಾಗಿ ನಡೆಸಿದೆ. ಆದರೆ ಪಾಕಿಸ್ತಾನದ ಪ್ರಧಾನಿ ನಿಧಿಗಾಗಿ ದೇಶದಿಂದ ದೇಶಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಭಾರತ ಸಾಧಿಸಿದ್ದನ್ನು ಪಾಕಿಸ್ತಾನಕ್ಕೆ ಏಕೆ ಸಾಧಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ. ಷರೀಫ್ ಅವರು ಲಂಡನ್‌ನಿಂದ ವೀಡಿಯೊ ಲಿಂಕ್ ಮೂಲಕ ಲಾಹೋರ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಕುರಿತು ಮಾತನಾಡಿದ್ದಾರೆ. ಪಾಕಿಸ್ತಾನದ ಆರ್ಥಿಕತೆಯು ಹಲವು ವರ್ಷಗಳಿಂದ ಅವನತಿಯ ಸ್ಥಿತಿಯಲ್ಲಿದೆ. ಇದು ನಿಯಂತ್ರಿಸಲಾಗದ ಎರಡಂಕಿಯ ಹಣದುಬ್ಬರದ ರೂಪದಲ್ಲಿ ಬಡ ಜನರ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ : ಪಾಕಿಸ್ತಾನದ ಮಾಜಿ ಪ್ರಧಾನಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದರು. ಪಾಕಿಸ್ತಾನ ಸಾಲ ಮರುಪಾವತಿ ಮಾಡದ ಸ್ಥಿತಿಯಲ್ಲಿರುವುದು ದುರದೃಷ್ಟಕರ ಎಂದರು. 1990 ರಲ್ಲಿ ತಮ್ಮ ಸರ್ಕಾರವು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಭಾರತ ಅನುಸರಿಸಿದೆ ಎಂದು ಅವರು ಹೇಳಿದರು. ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಸ್ಪೈಮಾಸ್ಟರ್, ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಡಿಜಿ-ಐಎಸ್ಐ) ಮಹಾನಿರ್ದೇಶಕ ಫೈಜ್ ಹಮೀದ್ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಒಲವು ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಖಾನ್ ಅವರ ಅವಧಿಯಲ್ಲಿ ಬಾಜ್ವಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಯಿತು ಎಂದು ಅವರು ನೆನಪಿಸಿಕೊಂಡರು. ಸದ್ಯ ಲಂಡನ್‌ನಲ್ಲಿರುವ ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಪಾಕಿಸ್ತಾನದಲ್ಲಿ ಚುನಾವಣೆಯ ದಿನಾಂಕಗಳ ಕುರಿತು ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಕಾರಿ ವಲಯಗಳಲ್ಲಿ ವಾದ-ವಿವಾದಗಳು ನಡೆದಿರುವುದರಿಂದ ಚುನಾವಣೆಯ ಬಗ್ಗೆ ಗೊಂದಲ ಉಂಟಾಗಿದೆ. 2024ರ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ರಾಷ್ಟ್ರೀಯ ಅಸೆಂಬ್ಲಿಯ ವಿಸರ್ಜನೆಯೊಂದಿಗೆ, ಪಾಕಿಸ್ತಾನದ ಸಂವಿಧಾನದ ಪ್ರಕಾರ 90 ದಿನಗಳಲ್ಲಿ ಚುನಾವಣೆಗಳನ್ನು ನಡೆಸಬೇಕು. ಸಾಮಾನ್ಯವಾಗಿ ವಿಧಾನಸಭೆಯ ಅವಧಿ ಮುಗಿದ 60 ದಿನಗಳಲ್ಲಿ ಚುನಾವಣೆ ನಡೆಯುತ್ತದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_842.txt b/zeenewskannada/data1_url7_500_to_1680_842.txt new file mode 100644 index 0000000000000000000000000000000000000000..078df3e9e34eb9feb3ec34b7d4be8fc2b6e46721 --- /dev/null +++ b/zeenewskannada/data1_url7_500_to_1680_842.txt @@ -0,0 +1 @@ +'ಡ್ರ್ಯಾಗನ್' ನಿದ್ದೆ ಕೆಡಿಸಿದ ಈ ರಾಷ್ಟ್ರಗಳು.. ದಕ್ಷಿಣ ಚೀನಾ ಸಮುದ್ರದಲ್ಲಿ ಅಭ್ಯಾಸ! : ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ದುರಾಸೆಯ ಕಣ್ಣುಗಳಿಂದ ಆಸಿಯಾನ್ ಸದಸ್ಯ ರಾಷ್ಟ್ರಗಳ ಕಾಳಜಿ ಹೆಚ್ಚಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ನಡೆಗಳ ಮೇಲೆ ಕಣ್ಣಿಡಲು ಆಸಿಯಾನ್ ಸದಸ್ಯ ರಾಷ್ಟ್ರಗಳು ಅಭ್ಯಾಸ ನಡೆಸುತ್ತಿವೆ. :ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಆಕ್ರಮಣಕ್ಕೆ ಹಲವು ಸದಸ್ಯ ರಾಷ್ಟ್ರಗಳು ಹೆಚ್ಚು ಬಲವಾಗಿ ಪ್ರತಿಕ್ರಿಯಿಸುತ್ತಿರುವ ಸಮಯದಲ್ಲಿ ಮಂಗಳವಾರ ತನ್ನ ಮೊದಲ ಜಂಟಿ ನೌಕಾ ವ್ಯಾಯಾಮವನ್ನು ಪ್ರಾರಂಭಿಸಿತು. ಇಂಡೋನೇಷಿಯಾದ ಸೇನಾ ಮುಖ್ಯಸ್ಥ ಅಡ್ಮಿರಲ್ ಯುಡೊ ಮಾರ್ಗೊನೊ ಅವರು ' ಸಾಲಿಡಾರಿಟಿ ಎಕ್ಸರ್ಸೈಸ್' ಹೆಸರಿನ ಯುದ್ಧೇತರ ವ್ಯಾಯಾಮವು ಜಂಟಿ ಕಡಲ ಗಸ್ತು ಕಾರ್ಯಾಚರಣೆಗಳು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮತ್ತು ಮಾನವೀಯ ಮತ್ತು ವಿಪತ್ತು ಪರಿಹಾರಗಳನ್ನು ಒಳಗೊಂಡಿದೆ. ಇಂಡೋನೇಷ್ಯಾದ ನಟುನಾ ನೀರಿನಲ್ಲಿ ಐದು ದಿನಗಳ ಅಭ್ಯಾಸವು ಮಿಲಿಟರಿ ಸಂಬಂಧಗಳನ್ನು ಉತ್ತೇಜಿಸುವ ಮತ್ತು ಆಸಿಯಾನ್ ದೇಶಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಇದನ್ನ ಓದಿ : ಈ ಅಭ್ಯಾಸವು ಮಾನವೀಯ ಪರಿಹಾರ ಮತ್ತು ವಿಪತ್ತು ತಡೆಗಟ್ಟುವಿಕೆಯಲ್ಲಿ ತೊಡಗಿಸಿಕೊಂಡಿರುವ ನಾಗರಿಕ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಆಸಿಯಾನ್ ದೇಶಗಳು ಈ ಹಿಂದೆ ಮತ್ತು ಚೀನಾ ಸೇರಿದಂತೆ ಇತರ ದೇಶಗಳೊಂದಿಗೆ ನೌಕಾ ಅಭ್ಯಾಸದಲ್ಲಿ ಭಾಗವಹಿಸಿದ್ದವು. ಆದರೆ ಈ ವಾರದ ಅಭ್ಯಾಸವು ಆ ಸಂಸ್ಥೆ ಮತ್ತು ಹಲವಾರು ಇತರರನ್ನು ಒಳಗೊಂಡಿದೆ. ಚೀನಾದ 'ನೈನ್-ಡ್ಯಾಶ್ ಲೈನ್', ದಕ್ಷಿಣ ಚೀನಾ ಸಮುದ್ರದ ಬಹುಭಾಗದ ಮೇಲೆ ತನ್ನ ಹಕ್ಕುಗಳನ್ನು ಗುರುತಿಸಲು ಬಳಸುತ್ತದೆ. ಇದು ಇತರ ಹಕ್ಕುದಾರರಾದ ವಿಯೆಟ್ನಾಂ, ಮಲೇಷ್ಯಾ, ಬ್ರೂನಿ ಮತ್ತು ಫಿಲಿಪೈನ್ಸ್‌ನೊಂದಿಗೆ ಉದ್ವಿಗ್ನತೆಗೆ ಕಾರಣವಾಗಿದೆ. ದಕ್ಷಿಣ ಚೀನಾ ಸಮುದ್ರ ವಿವಾದ ಎಂದರೇನು? ದಕ್ಷಿಣ ಚೀನಾ ಸಮುದ್ರದಲ್ಲಿನ ಪ್ರಾದೇಶಿಕ ವಿವಾದಗಳು ಹಲವಾರು ಸಾರ್ವಭೌಮ ರಾಜ್ಯಗಳ ಪ್ರದೇಶಕ್ಕೆ ಸಂಘರ್ಷದ ದ್ವೀಪ ಮತ್ತು ಕಡಲ ಹಕ್ಕುಗಳನ್ನು ಒಳಗೊಂಡಿರುತ್ತವೆ, ಅವುಗಳೆಂದರೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (), ತೈವಾನ್ (), ಬ್ರೂನಿ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ. ಸಮುದ್ರದ ದಕ್ಷಿಣ ಭಾಗದಲ್ಲಿ, ಚೀನಾ, ತೈವಾನ್ ಮತ್ತು ವಿಯೆಟ್ನಾಂ ಪ್ರತಿಯೊಂದೂ ಸುಮಾರು 200 ಸ್ಪ್ರಾಟ್ಲಿ ದ್ವೀಪಗಳನ್ನು ಪ್ರತಿಪಾದಿಸಿದರೆ, ಬ್ರೂನೈ, ಮಲೇಷ್ಯಾ ಮತ್ತು ಫಿಲಿಪೈನ್ಸ್ ಅವುಗಳಲ್ಲಿ ಕೆಲವು ಹಕ್ಕುಗಳನ್ನು ಹೊಂದಿವೆ. ವಿಯೆಟ್ನಾಂ ದ್ವೀಪವು ಈ ಸರಪಳಿಯಲ್ಲಿ ಹೆಚ್ಚಿನ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಹೇಳುತ್ತದೆ. ತೈವಾನ್‌ನ ಅತಿ ದೊಡ್ಡ ನೈನ್-ಡ್ಯಾಶ್ ಲೈನ್ ಅನ್ನು ತೈವಾನ್‌ನಿಂದ ಎಲೆವನ್-ಡ್ಯಾಶ್ ಲೈನ್ ಎಂದೂ ಕರೆಯುತ್ತಾರೆ.‌ ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ರಿಪಬ್ಲಿಕ್ ಆಫ್ ಚೀನಾದ ಹಕ್ಕುಗಳೊಂದಿಗೆ ವಿವಿಧ ನಕ್ಷೆಗಳಲ್ಲಿ ಲೈನ್ ವಿಭಾಗಗಳ ಒಂದು ಸೆಟ್ ಆಗಿದೆ. ಇದನ್ನ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_843.txt b/zeenewskannada/data1_url7_500_to_1680_843.txt new file mode 100644 index 0000000000000000000000000000000000000000..b87328486c0d19c7a2d114d3a5f6f43cc2f027ea --- /dev/null +++ b/zeenewskannada/data1_url7_500_to_1680_843.txt @@ -0,0 +1 @@ +: ‘ನೀವು ಭ್ರಷ್ಟ ನಾಯಕ..’ ! ನವಾಜ್ ಷರೀಫ್ ಮುಂದೆಯೇ ಮಹಿಳೆ ಮೇಲೆ ಉಗುಳಿದ ಚಾಲಕ : ಲಂಡನ್‌ನಲ್ಲಿ ಮಹಿಳೆಯೊಬ್ಬರು ನವಾಜ್ ಷರೀಫ್ ಅವರ ಕಾರು ನಿಲ್ಲಿಸಿ, ನೀವು ತುಂಬಾ ಭ್ರಷ್ಟ ಪಾಕಿಸ್ತಾನಿ ನಾಯಕ ಎಂದು ನಾನು ಕೇಳಿದ್ದೇನೆ ಎಂದಿದ್ದಾರೆ. ಇದಾದ ನಂತರ ಅವರ ಚಾಲಕ ಕೋಪಗೊಂಡು ಮಹಿಳೆಯ ಮೇಲೆ ಉಗುಳಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. :ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಚಾಲಕ ಮಹಿಳೆಯ ಮೇಲೆ ಉಗುಳಿರುವ ವಿಡಿಯೋ ವೈರಲ್ ಆಗುತ್ತಿದೆ. ಅಚ್ಚರಿ ಎಂದರೆ ಆ ವೇಳೆ ಕಾರಿನಲ್ಲಿ ನವಾಜ್ ಷರೀಫ್ ಕೂಡ ಇದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಪ್ರಕಾರ, ಮಹಿಳೆಯೊಬ್ಬರು ಅವರ ಕಾರನ್ನು ನಿಲ್ಲಿಸಿ ಅಹಿತಕರ ಕಾಮೆಂಟ್ ಮಾಡಿದ್ದಾರೆ. ನಂತರ ಚಾಲಕ ಮಹಿಳೆಯ ಮೇಲೆ ಉಗುಳಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಚರ್ಚಾ ವೇದಿಕೆ . ನಲ್ಲಿಯೂ ಹಂಚಿಕೊಳ್ಳಲಾಗಿದೆ. ವಿಡಿಯೋ ಪ್ರಕಾರ, ಮಹಿಳೆ ಕಾರಿನ ಕಡೆಗೆ ಕೈ ಬೀಸಿ ನಿಲ್ಲಿಸುವಂತೆ ಕೇಳಿಕೊಂಡರು. ಅದರಲ್ಲಿ ನವಾಜ್ ಷರೀಫ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರು ನಿಂತಿತು ಮತ್ತು ಚಾಲಕ ಕಿಟಕಿಯಿಂದ ತನ್ನ ತಲೆಯನ್ನು ಆಚೆ ಹಾಕಿದ. ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಮಹಿಳೆ, ನೀವು ತುಂಬಾ ಭ್ರಷ್ಟ ಪಾಕಿಸ್ತಾನಿ ನಾಯಕ ಎಂದು ನಾನು ಕೇಳಿದ್ದೇನೆ ಎಂದಿದ್ದಾರೆ ಎನ್ನಲಾಗಿದೆ. ಇದಾದ ನಂತರ ಚಾಲಕ ಮಹಿಳೆಯ ಮುಖದ ಮೇಲೆ ಉಗುಳಿ ಕಿಟಕಿಯನ್ನು ಮೇಲೇರಿಸಿ ಕಾರು ಚಲಾಯಿಸಿದ್ದಾನೆ. ಇದನ್ನೂ ಓದಿ: ಈ ಘಟನೆ ಶನಿವಾರ (ಸೆಪ್ಟೆಂಬರ್ 16) ಲಂಡನ್‌ನ ಹೈಡ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ನವಾಜ್ ಷರೀಫ್ 2019 ರಲ್ಲಿ ಪಾಕಿಸ್ತಾನವನ್ನು ತೊರೆದ ನಂತರ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್-ಅಜೀಜಿಯಾ ಮಿಲ್ಸ್ ಮತ್ತು ಅವೆನ್‌ಫೀಲ್ಡ್ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ನಾಯಕ 2018 ರಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿದ್ದರು. ನಾಯಕ ಯುನೈಟೆಡ್ ಕಿಂಗ್‌ಡಂನಲ್ಲಿ ದೇಶಭ್ರಷ್ಟನಾಗಿ ವಾಸಿಸುತ್ತಿದ್ದಾರೆ. ' ! , . !! 🤢 — - (@p4pakipower1) ವಿಡಿಯೋ ವೈರಲ್ ಆದ ನಂತರ, ಇಂಟರ್ನೆಟ್ ಬಳಕೆದಾರರು ನವಾಜ್ ಷರೀಫ್ ಅವರನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಮರಳಬಹುದು ಎಂದು ಹೇಳಲಾಗುತ್ತಿದೆ. ಅವರು ಅಕ್ಟೋಬರ್ 21 ರಂದು ಪಾಕಿಸ್ತಾನಕ್ಕೆ ಬರಲಿದ್ದಾರೆ ಎಂದು ಅವರ ಸಹೋದರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ. ಇದನ್ನೂ ಓದಿ: ವಿಡಿಯೋ ವೈರಲ್ ಆದ ನಂತರ ಲಂಡನ್‌ನಲ್ಲಿ ನವಾಜ್ ಷರೀಫ್ ವಿರುದ್ಧ ಕಠಿಣ ಕ್ರಮಕ್ಕೆ ಜನರು ಒತ್ತಾಯಿಸುತ್ತಿದ್ದಾರೆ. ಲಂಡನ್‌ನಲ್ಲಿ ನವಾಜ್ ಷರೀಫ್ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ನೆಟ್ಟಿಜನ್‌ ದೂರಿದ್ದಾರೆ. ಷರೀಫ್ ಮತ್ತು ಅವರ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅಧಿಕಾರಿಗಳನ್ನು ನೆಟ್ಟಗರು ಒತ್ತಾಯಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_844.txt b/zeenewskannada/data1_url7_500_to_1680_844.txt new file mode 100644 index 0000000000000000000000000000000000000000..04d15f908fd5e4c85e8390ef425fbb6ffed061e5 --- /dev/null +++ b/zeenewskannada/data1_url7_500_to_1680_844.txt @@ -0,0 +1 @@ +ಹಾರಾಟ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾದ ಅಮೆರಿಕಾದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನ! : ಬೇಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅವರು ಚಾರ್ಲ್ಸ್ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಬಳಿ ವಿಮಾನವನ್ನು ಹುಡುಕುತ್ತಿದ್ದಾರೆ. ಇದಲ್ಲದೆ, ಹವಾಮಾನ ಸುಧಾರಿಸಿದ ನಂತರ, ದಕ್ಷಿಣ ಕೆರೊಲಿನಾದ ನ್ಯಾಯಾಂಗ ಇಲಾಖೆಯ ಹೆಲಿಕಾಪ್ಟರ್ ಕೂಡ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ. ವಾಷಿಂಗ್ಟನ್: ವಾಯುಪಡೆಯ ಅತ್ಯಂತ ಅಪಾಯಕಾರಿ ಯುದ್ಧ ವಿಮಾನಗಳಲ್ಲಿ -35 ಕೂಡ ಒಂದಾಗಿದೆ. ಈ ವಿಮಾನವು ಅಡಗಿಕೊಂಡೇ ಶತ್ರುಗಳನ್ನು ಸಾವಿನ ಕೂಪಕ್ಕೆ ತಳ್ಳುತ್ತದೆ. ಆದರೆ ಈ ವಿಮಾನದ ಕುರಿತು ಒಂದು ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ದಕ್ಷಿಣ ಕೆರೊಲಿನಾದ ನಾರ್ತ್ ಚಾರ್ಲ್ಸ್‌ಟನ್ ಏರ್ ಬೇಸ್‌ನಿಂದ ಟೇಕಾಫ್ ಆದ ನಂತರ -35 ಯುದ್ಧ ವಿಮಾನವು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಅದರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಈ ವಿಮಾನವು ಯುಎಸ್ ಮೆರೈನ್ ಕಾರ್ಪ್ಸ್ಗೆ ಸೇರ್ಪಡೆಯಾಗಿತ್ತು. ಇದೀಗ ವಿಮಾನ ಪತ್ತೆಗೆ ಸಾರ್ವಜನಿಕರ ನೆರವು ಕೋರಲಾಗಿದೆ. ಮೆರೈನ್ ಕಾರ್ಪ್ಸ್ ವಿಮಾನಕ್ಕಾಗಿ ಹುಡುಕಾಟ ಆರಂಭಿಸಿದೆ. ವಿಮಾನದ ಪೈಲಟ್‌ನ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು $80 ಮಿಲಿಯನ್ ಮೌಲ್ಯದ -35ಹುಡುಕಲು ಸಹಾಯ ಮಾಡಲು ವಾಯುನೆಲೆ ಸ್ಥಳೀಯ ಸಾರ್ವಜನಿಕರಿಂದ ಸಹಾಯವನ್ನು ಕೋರಿದೆ. ಈ ಕುರಿತು ಟ್ವೀಟ್ ಮಾಡಿರುವ ಏರ್ಬೇಸ್ 'ಎಫ್-35 ಅನ್ನು ಪತ್ತೆಹಚ್ಚಲು ಸಹಾಯ ಮಾಡುವ ಯಾವುದೇ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಬೇಸ್ ಡಿಫೆನ್ಸ್ ಆಪರೇಷನ್ ಸೆಂಟರ್‌ಗೆ ಕರೆ ಮಾಡಿ ಮತ್ತು ನಮಗೆ ತಿಳಿಸಿ' ಎಂದು ಕೋರಿದೆ. ಲಾಕ್ಹೀಡ್ ಮಾರ್ಟಿನ್ -35 ಅನ್ನು ತಯಾರಿಸುತ್ತದೆಬೇಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅವರು ಚಾರ್ಲ್ಸ್ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಬಳಿ ವಿಮಾನವನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಹವಾಮಾನ ಸುಧಾರಿಸಿದ ನಂತರ, ದಕ್ಷಿಣ ಕೆರೊಲಿನಾದ ನ್ಯಾಯಾಂಗ ಇಲಾಖೆಯ ಹೆಲಿಕಾಪ್ಟರ್ ಕೂಡ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅವರು ಹ್ಲೇದ್ದಾರೆ. ಎಫ್-35 ಯುದ್ಧ ವಿಮಾನವನ್ನು ಲಾಕ್‌ಹೀಡ್ ಮಾರ್ಟಿನ್ ಎಂಬ ಕಂಪನಿ ತಯಾರಿಸುತ್ತದೆ. ಇದನ್ನೂ ಓದಿ- ಬೇಸ್ ಗೆ ಮರಳಿದ ಎರಡನೇ ಪೈಲಟ್-35 ಯುದ್ಧ ವಿಮಾನದ ಎರಡನೇ ಪೈಲಟ್ ಪ್ರಸ್ತುತ ಬೇಸ್‌ಗೆ ಮರಳಿದ್ದಾರೆ ಎಂಬುದು ಗಮನಾರ್ಹ. ಕಾಣೆಯಾದ ಫೈಟರ್ ಜೆಟ್ ಮತ್ತು ಅದರ ಪೈಲಟ್ ಅನ್ನು ಬ್ಯೂಫೋರ್ಟ್‌ನಲ್ಲಿರುವ ಯುಎಸ್ ಮೆರೈನ್ ಫೈಟರ್ ಅಟ್ಯಾಕ್ ಟ್ರೈನಿಂಗ್ ಸ್ಕ್ವಾಡ್ರನ್ 501 ಗೆ ಜೋಡಿಸಲಾಗಿದೆ. ಈ ಸ್ಕ್ವಾಡ್ರನ್ ಸಮುದ್ರದಲ್ಲಿ ನಡೆಯುವ ಯುದ್ಧಗಳಿಗೆ ಸೈನಿಕರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಅಮೆರಿಕದ ಪೈಲಟ್‌ನ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದನ್ನೂ ಓದಿ- 6900 ಎಕರೆಗಳಲ್ಲಿ ಹರಡಿರುವ ಅಮೆರಿಕದ ಬ್ಯೂಫೋರ್ಟ್ ಮೆರೈನ್ ಕಾರ್ಪ್ಸ್ ಏರ್ ಸ್ಟೇಷನ್‌ನಲ್ಲಿ 4700 ಸೈನಿಕರನ್ನು ನಿಯೋಜಿಸಲಾಗಿದೆ. ತರಬೇತಿಯನ್ನು ನೀಡುವುದರ ಹೊರತಾಗಿ, ಇದು ದಕ್ಷಿಣ ಕೆರೊಲಿನಾ ಮತ್ತು ಜಾರ್ಜಿಯಾದಲ್ಲಿ ವಾಯು ಮೇಲ್ಮೈ ದಾಳಿಯನ್ನು ನಡೆಸುತ್ತದೆ. ಇದಲ್ಲದೆ, ಇದು ಶತ್ರು ಸ್ಥಾನಗಳನ್ನು ಸಹ ನಾಶಪಡಿಸುತ್ತದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_845.txt b/zeenewskannada/data1_url7_500_to_1680_845.txt new file mode 100644 index 0000000000000000000000000000000000000000..3db5b95262958f8c2b16a7a6e1422b5f5fa1db3f --- /dev/null +++ b/zeenewskannada/data1_url7_500_to_1680_845.txt @@ -0,0 +1 @@ +ಕೇವಲ 100 ರೂ.ಗೆ ಮಾರಾಟವಾದ 6.6 ಕೋಟಿ ಮೌಲ್ಯದ ಫ್ಲಾಟ್, ಕಾರಣ ತಿಳಿದರೆ ಶಾಕ್ ಆಗುತ್ತೀರಿ! ಪ್ರಪಂಚದ ಅನೇಕ ಜನರಿಗೆ, ಮನೆ ಖರೀದಿಸುವ ಕನಸು ಕೇವಲ ಕನಸಾಗಿ ಉಳಿದಿದೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಯಲ್ಲೂ ಆಸ್ತಿ ಬೆಲೆ ಗಗನಕ್ಕೇರುತ್ತಿದೆ. ಪ್ರಪಂಚದ ಅನೇಕ ಜನರಿಗೆ, ಮನೆ ಖರೀದಿಸುವ ಕನಸು ಕೇವಲ ಕನಸಾಗಿ ಉಳಿದಿದೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಯಲ್ಲೂ ಆಸ್ತಿ ಬೆಲೆ ಗಗನಕ್ಕೇರುತ್ತಿದೆ. ಆದರೆ ಈ ಸುದ್ದಿಯನ್ನು ಓದಿದ ನಂತರ ನಿಮಗೆ ಆಶ್ಚರ್ಯವಾಗಬಹುದು. ಬ್ರಿಟನ್‌ನಲ್ಲಿ ಕೋಟ್ಯಂತರ ಮೌಲ್ಯದ ಫ್ಲಾಟ್‌ಗಳು ಕೇವಲ 100 ರೂ.ಗೆ ಮಾರಾಟವಾಗಿವೆ. ಇದನ್ನು ಕೇಳಿದ ನಂತರ ನೀವು ಇದನ್ನು ನಂಬದೇ ಇರಬಹುದು, ಆದರೆ ಇದು ಸತ್ಯ ಘಟನೆ. ವರದಿಯ ಪ್ರಕಾರ, ಬ್ರಿಟನ್ ನಲ್ಲಿ 6.6 ಕೋಟಿ ಮೌಲ್ಯದ ದುಬಾರಿ ಫ್ಲಾಟ್ ಗಳನ್ನು ಕೇವಲ 100 ರೂ.ಗೆ ಮಾರಾಟ ಮಾಡಲಾಗಿದೆ. ಕೈಗೆಟಕುವ ದರದ ಆಸ್ತಿಗಳನ್ನು ಖರೀದಿಸಲು ಈ ಪ್ರಯತ್ನವನ್ನು ಮಾಡಲಾಗಿದೆ. ಇದರಿಂದಾಗಿ ಜನರು ಲೂಯಿಸ್ ಟೌನ್‌ನಲ್ಲಿ ಹೆಚ್ಚಿನ ಜೀವನ ವೆಚ್ಚದಿಂದ ಮುಕ್ತರಾಗಬಹುದು. ಈ ಪ್ರಕ್ರಿಯೆಯ ಭಾಗವಾಗಿ, ಸಮುದಾಯ ಲ್ಯಾಂಡ್ ಟ್ರಸ್ಟ್ ಒಟ್ಟು 11 ಫ್ಲಾಟ್‌ಗಳನ್ನು ಮಾರಾಟ ಮಾಡಲು ಒಪ್ಪಿಕೊಂಡಿದೆ ಮತ್ತು ಈಗ ಈ ಆಸ್ತಿಗಳನ್ನು ನವೀಕರಿಸಲು ಮಿಲಿಯನ್ ಪೌಂಡ್‌ಗಳನ್ನು ನೀಡಿದೆ. ಇದನ್ನೂ ಓದಿ : ಈ ಫ್ಲಾಟ್‌ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿಲ್ಲ ಎಂದು ಉಪ ಕೌನ್ಸಿಲ್ ನಾಯಕ ಡೇವಿಡ್ ಹ್ಯಾರಿಸ್ ಹೇಳಿದ್ದಾರೆ. ಇದೇ ವೇಳೆ ಇಲ್ಲಿ ಕೈಗೆಟಕುವ ದರದಲ್ಲಿ ವಸತಿ ವ್ಯವಸ್ಥೆ ಉಲ್ಲಂಘನೆಯಾಗುತ್ತಿತ್ತು. ಬಾಡಿಗೆ ಮತ್ತು ಮಾಲೀಕತ್ವದ ಮೇಲೆ ಮನೆಗಳನ್ನು ನೀಡುವ ಸ್ಥಳ ಇದು. ಸಮುದಾಯದ ನೇತೃತ್ವದ ಮರು-ಅಭಿವೃದ್ಧಿ ಯೋಜನೆಯು ಫ್ಲಾಟ್‌ಗಳನ್ನು ಕೈಗೆಟುಕುವ ವಸತಿ ನಿಬಂಧನೆಗಾಗಿ ಬಳಸುವುದನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ ಎಂದು ಡೇವಿಡ್ ಹ್ಯಾರಿಸ್ ಹೇಳಿದರು. 2021 ರಲ್ಲಿ ಕಾರ್ನ್‌ವಾಲ್ ಲೈವ್ ಕೌಂಟಿಯಲ್ಲಿ 13,000 ಕ್ಕೂ ಹೆಚ್ಚು ಆಸ್ತಿಗಳನ್ನು ಎರಡನೇ ಮನೆಗಳಾಗಿ ವರ್ಗೀಕರಿಸಲಾಗಿದೆ ಎಂದು ವರದಿ ಮಾಡಿದೆ, ಅಂದರೆ ಈ ಮನೆಗಳು ತಮ್ಮ ಮಾಲೀಕರ ಎರಡನೇ ಮನೆಯಾಗಿ ಕಾರ್ಯನಿರ್ವಹಿಸುತ್ತವೆ. ಈ ಮನೆ ಬಳಕೆಗೆ ಅಲ್ಲ, ಆದರೆ ರಜಾದಿನಗಳಲ್ಲಿ ಮತ್ತು ಇತರ ಪ್ರಯಾಣದ ಸಮಯದಲ್ಲಿ ಬಳಸಲಾಗುತ್ತದೆ. ನಾರ್ತ್ ರೋಡ್ ಬಿಲ್ಡಿಂಗ್ ಕೌನ್ಸಿಲ್ ಇದನ್ನು 2021 ರಲ್ಲಿ 'ಆರ್ಥಿಕ ನಷ್ಟ' ಎಂದು ವಿವರಿಸಿದೆ ಮತ್ತು ಅಗತ್ಯಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಇದರಿಂದಾಗಿ ಹೆಚ್ಚಿನ ನಿರ್ವಹಣಾ ವೆಚ್ಚವನ್ನು ತಪ್ಪಿಸಲು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_846.txt b/zeenewskannada/data1_url7_500_to_1680_846.txt new file mode 100644 index 0000000000000000000000000000000000000000..529195e6703f2d2ff3dab1e7a345bedddfc67fbd --- /dev/null +++ b/zeenewskannada/data1_url7_500_to_1680_846.txt @@ -0,0 +1 @@ +ಸರ್ವಾಧಿಕಾರಿ ಪುಟಿನ್ ಮತ್ತವರ ಜೀವಭಯ: ಮಾಜಿ ರಕ್ಷಣಾ ಅಧಿಕಾರಿಗಳು ಬಯಲಿಗೆಳೆದ ರಹಸ್ಯಗಳು ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ದಂಗೆ ಅಥವಾ ಯುದ್ಧದ ಪರಿಸ್ಥಿತಿ ತಲೆದೋರಿದರೆ, ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿಯಂತಹ ಪರಿಸ್ಥಿತಿ ಬರದಂತೆ ತಪ್ಪಿಸಲು ಈ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಸುರಂಗಗಳನ್ನು ಸಮುದ್ರ ಮಟ್ಟದಿಂದ 50 ಮೀಟರ್‌ಗಳಷ್ಟು ಕೆಳಭಾಗದಲ್ಲಿ ತೋಡಲಾಗಿದೆ. ಇನ್ನುಳಿದಂತೆ, ಈ ಪ್ರದೇಶದಲ್ಲಿ ಒಂದು ಆರಾಧನಾ ಮಂದಿರ, ಐಸ್ ರಿಂಕ್, ಒಂದು ಭೂಗರ್ಭ ವೈನ್ ಕೇಂದ್ರ ಹಾಗೂ 17,000 ಎಕರೆ ಅರಣ್ಯ ಪ್ರದೇಶವಿದ್ದು, ಪೂರ್ಣ ರಷ್ಯಾದಿಂದ ಮುಚ್ಚಿಟ್ಟ ಪ್ರದೇಶವಾಗಿದೆ. 1.3 ಬಿಲಿಯನ್ ಡಾಲರ್ ಮೊತ್ತದಲ್ಲಿ, ಕಪ್ಪು ಸಮುದ್ರದ ಬಳಿ 190,000 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಿರುವ ಭವ್ಯ ಅರಮನೆಯಂತಹ ಬಂಗಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರದ್ದು. ಭಾರೀ ರಹಸ್ಯಾತ್ಮಕವಾಗಿ ಜೀವಿಸುವ ಪುಟಿನ್ ಅವರು ತನ್ನ ಬಂಗಲೆಯಲ್ಲಿ ಹಲವಾರು ರಹಸ್ಯ ಸುರಂಗಗಳ ಜಾಲವನ್ನೂ ಹೊಂದಿದ್ದಾರೆ. ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ದಂಗೆ ಅಥವಾ ಯುದ್ಧದ ಪರಿಸ್ಥಿತಿ ತಲೆದೋರಿದರೆ, ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿಯಂತಹ ಪರಿಸ್ಥಿತಿ ಬರದಂತೆ ತಪ್ಪಿಸಲು ಈ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಸುರಂಗಗಳನ್ನು ಸಮುದ್ರ ಮಟ್ಟದಿಂದ 50 ಮೀಟರ್‌ಗಳಷ್ಟು ಕೆಳಭಾಗದಲ್ಲಿ ತೋಡಲಾಗಿದೆ. ಇನ್ನುಳಿದಂತೆ, ಈ ಪ್ರದೇಶದಲ್ಲಿ ಒಂದು ಆರಾಧನಾ ಮಂದಿರ, ಐಸ್ ರಿಂಕ್, ಒಂದು ಭೂಗರ್ಭ ವೈನ್ ಕೇಂದ್ರ ಹಾಗೂ 17,000 ಎಕರೆ ಅರಣ್ಯ ಪ್ರದೇಶವಿದ್ದು, ಪೂರ್ಣ ರಷ್ಯಾದಿಂದ ಮುಚ್ಚಿಟ್ಟ ಪ್ರದೇಶವಾಗಿದೆ. ಕಳೆದ ವರ್ಷ ಪಕ್ಷಾಂತರ ಮಾಡಿದ ರಷ್ಯಾದ ಹಿರಿಯ ಭದ್ರತಾ ಅಧಿಕಾರಿ, ಫೆಡರಲ್ ಪ್ರೊಟೆಕ್ಷನ್ ಸರ್ವಿಸ್ ಕ್ಯಾಪ್ಟನ್ ಆಗಿದ್ದ ಗ್ಲೆಬ್ ಕಾರಾಕುಲೊವ್ ಅವರು, ಇದ್ದಕ್ಕಿದ್ದಂತೆ ದಿನಗಟ್ಟಲೆ ಕಣ್ಮರೆಯಾಗುವುದಕ್ಕೆ ಪ್ರಸಿದ್ಧರಾಗಿರುವ ಅಧ್ಯಕ್ಷ ಪುಟಿನ್ ರಕ್ಷಣೆಗಾಗಿ ರಷ್ಯಾದ ವಿವಿಧ ನಗರಗಳಲ್ಲಿ ರಹಸ್ಯ ರೈಲ್ವೇ ಜಾಲ, ಒಂದೇ ರೀತಿಯ ಕಚೇರಿಗಳು, ಹಲವು ಪದರಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಹಾಗೂ ದಿನೇ ದಿನೇ ಹೆಚ್ಚಾಗುತ್ತಿರುವ ಭದ್ರತಾ ನಿಯಮಾವಳಿಗಳು, ರಹಸ್ಯ ಬಂಕರ್‌ಗಳಿವೆ ಎಂದಿದ್ದಾರೆ. ಈ ಎಲ್ಲ ಕ್ರಮಗಳನ್ನು ರಷ್ಯನ್ ಅಧ್ಯಕ್ಷರ ಆಗುಹೋಗುಗಳನ್ನು ತಡೆಯುವ ಸಲುವಾಗಿ ಕೈಗೊಳ್ಳಲಾಗಿದ್ದು, ಪುಟಿನ್ ತನ್ನ ಜೀವಕ್ಕೆ ಅತಿಯಾಗಿ ಹೆದರುವ ಗುಣ ಹೊಂದಿದ್ದಾರೆ ಎಂದು ಕಾರಾಕುಲೊವ್ ಹೇಳಿದ್ದಾರೆ. ಕಣ್ಣಿಗೆ ಮಣ್ಣೆರಚುವ ವಿಮಾನಗಳು ಹಾಗೂ ಡಮ್ಮಿ ಬೆಂಗಾವಲು ಪಡೆಗಳು ಪುಟಿನ್ ಅವರು ಸೈಂಟ್ ಪೀಟರ್ಸ್‌ಬರ್ಗ್ ಹಾಗೂ ನೋವೋ - ಒಗಾರ್‌ಯೊವೊಗಳಲ್ಲಿ ಅವಳಿ ಕಚೇರಿಗಳನ್ನು ಬಳಸುತ್ತಿದ್ದು, ಅವರ ಸೀಕ್ರೆಟ್ ಸರ್ವೀಸ್ ತಂಡ ಮೋಸಗೊಳಿಸುವ ಸಲುವಾಗಿ ವಿನಾಕಾರಣ ವಿಮಾನಗಳು ಹಾಗೂ ಡಮ್ಮಿ ಬೆಂಗಾವಲು ಪಡೆಗಳನ್ನು ಸಜ್ಜುಗೊಳಿಸಿ, ಪುಟಿನ್ ಎಲ್ಲಿಗೋ ತೆರಳುತ್ತಿದ್ದಾರೆ ಎಂಬ ಸುಳ್ಳು ಸಂದೇಶ ಹಬ್ಬುವಂತೆ ಮಾಡುತ್ತಾರೆ. ವಿದೇಶೀ ಬೇಹುಗಾರಿಕಾ ಇಲಾಖೆಗಳ ಕಣ್ಣು ತಪ್ಪಿಸಲು ಮತ್ತು ಸಂಭಾವ್ಯ ಹತ್ಯೆ ಯತ್ನಗಳನ್ನು ತಡೆಯಲು ಈ ಸುರಕ್ಷಾ ಕ್ರಮಗಳಿವೆ. ರಷ್ಯಾದಿಂದ ಹೊರನಡೆದಿರುವ ಇನ್ನೊರ್ವ ಫೆಡರಲ್ ಸೆಕ್ಯುರಿಟಿ ಅಧಿಕಾರಿ ಪುಟಿನ್ ಅವರು ಡಮ್ಮಿ ಬೆಂಗಾವಲು ಪಡೆ ವಾಹನಗಳನ್ನು ಸೋಚಿ ಬಳಿ ಇರುವ ತನ್ನ ನಿವಾಸದ ಬಳಿಯಿಂದ ಕಳುಹಿಸಿ, ತಾನು ಮಾಸ್ಕೋಗೆ ತೆರಳುತ್ತಿದ್ದೇನೆ ಎಂಬ ಭಾವನೆ ಮೂಡಿಸುತ್ತಾರೆ ಎಂದಿದ್ದಾರೆ. ಸೋಚಿ ಎನ್ನುವುದು ನೈಋತ್ಯ ರಷ್ಯಾದಲ್ಲಿರುವ ಒಂದು ನಗರವಾಗಿದ್ದು, ಕಪ್ಪು ಸಮುದ್ರದ ತೀರದಲ್ಲಿದೆ. ಈ ಪ್ರದೇಶ ತನ್ನಲ್ಲಿರುವ ಸಾಗರ ತೀರದ ರೆಸಾರ್ಟ್‌ಗಳು ಮತ್ತು ಸುಂದರ ಭೂಪ್ರದೇಶಗಳಿಗಾಗಿ ಪ್ರಸಿದ್ಧವಾಗಿದೆ. ಇದೊಂದು, ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, 2014ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ರಷ್ಯಾದ ಮಾಜಿ ಭದ್ರತಾ ಅಧಿಕಾರಿ, ಪುಟಿನ್ ಅವರ ಕ್ರಿಮಿಯಾದ ಒಂದು ರಹಸ್ಯ ನಿವಾಸದಲ್ಲಿ ಭದ್ರತಾ ತಂಡದ ಭಾಗವೂ ಆಗಿದ್ದ ವಿಟಾಲಿ ಬ್ರಿಜಾ಼ಟಿಯ್ ಅವರು ಪುಟಿನ್ ಅವರ ಜೀವಭಯ ಎಷ್ಟರಮಟ್ಟಿಗಿದೆ ಎಂದು ವಿವರಿಸುತ್ತಾ, ಅವರು ತನ್ನ ನಿವಾಸದಲ್ಲಿ ಕೇವಲ ವಾಷಿಂಗ್ ಮೆಷಿನ್ ಬಳಿಯೇ ಓರ್ವ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದಾರೆ ಎಂದಿದ್ದರು. ಪುಟಿನ್ ಅವರು 2014ರಲ್ಲಿ ಉಕ್ರೇನ್ ಅಧೀನದಲ್ಲಿದ್ದ ಕ್ರಿಮಿಯಾವನ್ನು ವಶಪಡಿಸಿಕೊಂಡಿದ್ದು, ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಕ್ರಿಮಿಯಾವನ್ನು ಮರಳಿ ಪಡೆಯುವುದು ಉಕ್ರೇನಿನ ಗುರಿಯಾಗಿದೆ. ಬ್ರಿಜಾ಼ಟಿಯ್ ಅವರು ರಷ್ಯಾದ ಒಂದು ಸ್ವತಂತ್ರ ವಾಹಿನಿಯೊಡನೆ ಮಾತನಾಡುತ್ತಾ, ಪುಟಿನ್ ಅವರು ತನ್ನ ಭದ್ರತೆಯ ಕುರಿತು ಅದೆಷ್ಟು ಕಳವಳಗಳನ್ನು ಹೊಂದಿದ್ದಾರೆ ಎಂದು ವಿವರಿಸಿದ್ದಾರೆ. ಈ ಮೊದಲು ಪುಟಿನ್ ಅವರ ಒಲಿವ್ಯೇ ಎಸ್ಟೇಟ್ ನಿವಾಸದಲ್ಲಿ ನಾಯಿಗಳ ಜವಾಬ್ದಾರಿ ಹೊಂದಿದ್ದ ಭದ್ರತಾ ಅಧಿಕಾರಿ ರಷ್ಯಾವನ್ನು ತೊರೆದು, ಈಗ ಈಕ್ವೆಡಾರ್‌ನಲ್ಲಿ ನೆಲೆಸಿದ್ದಾರೆ. ಅತಿಯಾದ ಜಾಗರೂಕತೆ ಹೊಂದಿರುವ ಪುಟಿನ್ ಅವರು ತನ್ನ ಖಾಸಗಿ ಸಮುದ್ರ ತೀರಗಳಲ್ಲಿ ಭದ್ರತೆಯನ್ನು ಖಾತ್ರಿಪಡಿಸಲು ಶಸ್ತ್ರಸಜ್ಜಿತ ಮುಳುಗುಗಾರರನ್ನೂ ಕಳುಹಿಸುತ್ತಾರೆ. ಸ್ವಂತ ಭದ್ರತಾ ತಂಡದ ಮೇಲೂ ನಂಬಿಕೆಯಿಲ್ಲದ ಪುಟಿನ್ ಬ್ರಿಜಾ಼ಟಿಯ್ ಅವರು ಪುಟಿನ್ ತನ್ನ ಸ್ವಂತ ಭದ್ರತಾ ತಂಡದ ಮೇಲೂ ನಂಬಿಕೆ ಹೊಂದಿಲ್ಲ ಎಂದಿದ್ದಾರೆ. ಪುಟಿನ್ ಅವರು ತಾನು ಯಾವಾಗ ಕ್ರಿಮಿಯಾಗೆ ಬರುತ್ತೇನೆ, ಎಲ್ಲಿ ನೆಲೆಸುತ್ತೇನೆ ಎಂಬ ಕುರಿತು ತನ್ನ ರಕ್ಷಣಾ ಪಡೆಗಳಿಗೂ ಸುಳ್ಳು ಮಾಹಿತಿ ನೀಡುತ್ತಾರೆ. ಕ್ರಿಮಿಯಾ ಕಪ್ಪು ಸಮುದ್ರದ ಉತ್ತರ ತೀರದಲ್ಲಿದ್ದು, ಐತಿಹಾಸಿಕವಾಗಿಯೂ ಉಕ್ರೇನಿನ ಭಾಗವಾಗಿದೆ. ಆದರೆ ರಷ್ಯಾ ಅದನ್ನು 2014ರಲ್ಲಿ ಅತಿಕ್ರಮಿಸಿತು. ಈ ವಿಚಾರ ಇನ್ನೂ ಅಂತಾರಾಷ್ಟ್ರೀಯ ವಿವಾದವಾಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ವಿವಾದದ ಕಿಡಿ ಹಚ್ಚಿದೆ. "ಭದ್ರತಾ ತಂಡದವರಿಗೆ ಪುಟಿನ್ ಕ್ರಿಮಿಯಾದಲ್ಲಿನ ಡಚ್ಚಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭಿಸಿ, ಅವರು ಆ ಪ್ರದೇಶಕ್ಕೆ ಭದ್ರತೆ ಒದಗಿಸುತ್ತಿರುವಾಗ, ಪುಟಿನ್ ಅವರು ಸಂಪೂರ್ಣವಾಗಿ ಬೇರೆಯೇ ಜಾಗದಲ್ಲಿ ಇರುತ್ತಿದ್ದರು" ಎಂದು ವಿವರಿಸುತ್ತಾರೆ ಬ್ರಿಜಾ಼ಟಿಯ್. ರಷ್ಯನ್ ಭಾಷೆಯಲ್ಲಿ ಡಚ್ಚಾ ಎಂದರೆ ವಿರಾಮದ ಮನೆ ಎಂದರ್ಥ. ಇವು ಸಾಮಾನ್ಯವಾಗಿ ಸುಂದರ ಪರಿಸರದಲ್ಲಿರುತ್ತವೆ. ಪುಟಿನ್ ಅವರ ಒಲಿವ್ಯೆ: ಒಂದು ಕನಸಿನ ನಗರ ಕ್ರಿಮಿಯಾದಲ್ಲಿನ ಪುಟಿನ್ ಅವರ ಅರಮನೆ ಒಲಿವ್ಯೆಯನ್ನು ಅವರ ಮಾಜಿ ಭದ್ರತಾ ಅಧಿಕಾರಿ ಒಂದು ಐಷಾರಾಮಿ, 'ಸಣ್ಣ ನಗರ' ಎಂದು ಬಣ್ಣಿಸಿದ್ದಾರೆ. ಇದೊಂದು ಕನಸಿನ ಪ್ರದೇಶದಂತಿದ್ದು, ಅಲ್ಲಿ ಜಿಮ್, ಕಾರಂಜಿಗಳು, ಸುಂದರವಾದ ಉದ್ಯಾನವನಗಳು, ಟೀ ಹೌಸ್‌ಗಳು, ಬಾರ್ಬಿಕ್ಯೂ ಪ್ರದೇಶ, ಸಮುದ್ರ ತೀರಗಳಿವೆ ಎಂದು ಬ್ರಿಜಾ಼ಟಿಯ್ ವಿವರಿಸುತ್ತಾರೆ. ಆದರೆ ಸುರಕ್ಷತೆ ಪುಟಿನ್ ಅವರ ಅತಿದೊಡ್ಡ ಕಾಳಜಿಯ ವಿಚಾರವಾಗಿದ್ದು, ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಪುಟಿನ್ ಅವರ ಭದ್ರತೆಯನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಪುಟಿನ್ ಅವರ ಕಾವಲು ನಾಯಿಗಳ ಸಂಖ್ಯೆಯನ್ನು ಮೊದಲಿಗಿಂತ ಆರು ಪಟ್ಟು ಹೆಚ್ಚಿಸಲಾಗಿದೆ‌. ಬಹುತೇಕ ಮಿಲಿಟರೇತರ ಉದ್ಯೋಗಿಗಳಿಗೆ ಪುಟಿನ್ ನಿವಾಸದ ಬಳಿಗೆ ಪ್ರವೇಶ ನಿರಾಕರಿಸಲಾಗಿದೆ. ಅಲ್ಲಿಗೆ ಯಾರೇ ತೆರಳುವುದಾದರೂ, ಅವರ ಮೊಬೈಲ್ ಫೋನ್‌ಗಳನ್ನು ಒಳ ಪ್ರವೇಶಿಸುವ ಮೊದಲೇ ಹಸ್ತಾಂತರಿಸಬೇಕಾಗುತ್ತದೆ. 2018ರಿಂದ ತೆಗೆಯಲಾದ ಉಪಗ್ರಹ ಚಿತ್ರಗಳು ಈ ಪ್ರದೇಶದಲ್ಲಿ ಈಜುಕೊಳ, ಹೆಲಿಪ್ಯಾಡ್‌ಗಳನ್ನು ಒಳಗೊಂಡಿರುವ ಹಲವು ಮನೆಗಳನ್ನು ತೋರಿಸಿವೆ. ಈ ಮನೆಗಳ ಬಳಿ ಖಾಸಗಿ ಟೆನ್ನಿಸ್ ಮೈದಾನ, ಬೋಟ್‌ಗಳ ನಿಲುಗಡೆಗೆ ಸ್ಥಳಾವಕಾಶಗಳಿವೆ. ಬ್ರಿಜಾ಼ಟಿಯ್ ಈ ಸ್ಥಳಗಳನ್ನು ಪುಟಿನ್ ಅವರ ರಜೆಯ ನಿವಾಸಗಳು ಎಂದು ಕರೆಯುತ್ತಾರೆ. ಇದನ್ನು ಪುಟಿನ್ ಅವರು, ಅವರ ಸ್ನೇಹಿತರಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್, ಹಾಗೂ ಫೆಡರಲ್ ಸೆಕ್ಯುರಿಟಿ ಸರ್ವಿಸಸ್ ಆಫ್ ರಷ್ಯನ್ ಬೋರ್ಡ್ (ಎಫ್ಎಸ್‌ಬಿ) ಮುಖ್ಯಸ್ಥರಾದ ಅಲೆಕ್ಸಾಂಡರ್ ಬಾರ್ಟ್‌ನಿಕೋವ್ ಮತ್ತಿತರರು ಬಳಸುತ್ತಾರೆ. ಈ ಎಲ್ಲ ನಾಯಕರೂ ತಮ್ಮ ಆಕ್ರಮಣಕಾರಿ ನಿಲುವಿಗೆ ಪ್ರಸಿದ್ಧರಾಗಿದ್ದಾರೆ. ಆದರೆ ಈ ಐಷಾರಾಮಿ ಮನೆಗಳನ್ನು ಸಾಮಾನ್ಯ ರಷ್ಯನ್ನರಿಂದ ರಹಸ್ಯವಾಗಿಯೇ ಇಡಲಾಗಿದೆ. ಆದರೆ ಇವುಗಳು ಉಕ್ರೇನಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಗುರಿಯಾಗುವ ಸಾಧ್ಯತೆಗಳಿರುವುದರಿಂದ, ಅವುಗಳನ್ನು ಪುಟಿನ್ ಮತ್ತಿತರ ನಾಯಕರು ಬಳಸುವುದು ಅನುಮಾನಾಸ್ಪದವಾಗಿದೆ. ಉಕ್ರೇನಿನ ಯುದ್ಧಭೂಮಿಯಿಂದ ದೂರ ರಷ್ಯಾದ ಸರ್ವಾಧಿಕಾರಿ ನಾಯಕ ಈಗ ಭೂಗರ್ಭ ಬಂಕರ್‌ಗಳನ್ನು ಹೊಂದಿರುವ ಅರಮನೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕ್ರಿಮಿಯಾದಲ್ಲಿನ ಅವರ ನಿವಾಸ ಒಲಿವ್ಯೇ ಸೆವಾಸ್ಟೊಪೋಲ್‌ನ ದಕ್ಷಿಣ ಭಾಗದಲ್ಲಿದೆ. ಈ ಪ್ರದೇಶದ ಮೇಲೆ ಉಕ್ರೇನ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇದು ಹೊಂದಿರುವ ಸುದೀರ್ಘ ಕರಾವಳಿಯನ್ನು ಜಾರ್ ಚಕ್ರವರ್ತಿಗಳೂ ಇಷ್ಟಪಟ್ಟಿದ್ದರು ಎನ್ನಲಾಗಿದೆ. ಉಕ್ರೇನಿನಲ್ಲಿ ರಷ್ಯಾದ ಯುದ್ಧ ಹಿನ್ನಡೆ ಅನುಭವಿಸಿದಾಗ ಪುಟಿನ್ ಅವರ ಸುರಕ್ಷತಾ ಭಯಗಳು ಇನ್ನಷ್ಟು ಹೆಚ್ಚಾಗುತ್ತವೆ ಎನ್ನಲಾಗಿದೆ. ಪುಟಿನ್ ಅವರು ತನ್ನ ಅಧಿಕಾರಾವಧಿಯಲ್ಲಿ ಆರು ಹತ್ಯಾ ಪ್ರಯತ್ನಗಳನ್ನು ತಪ್ಪಿಸಿಕೊಂಡಿದ್ದಾರೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಈಗ ಇನ್ನಷ್ಟು ಕಡಿಮೆಯಾಗಿದ್ದು, ಕಾಣಿಸಿಕೊಂಡರೂ ಅದು ಸಾಕಷ್ಟು ಯೋಜಿತ, ಸುರಕ್ಷಿತವಾಗಿರುತ್ತದೆ. ಹಲವಾರು ವರದಿಗಳ ಪ್ರಕಾರ, ಪುಟಿನ್ ಅವರಿಗಿರುವ ಅತಿದೊಡ್ಡ ಭಯವೆಂದರೆ, ತಾನೂ ಎಲ್ಲಿ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಎದುರಿಸಿದ ಪರಿಸ್ಥಿತಿ ಎದುರಿಸಬೇಕಾಗುತ್ತದೆಯೋ ಎನ್ನುವುದಾಗಿದೆ. ಗಡಾಫಿಯನ್ನು ಲಿಬಿಯಾದ ಜನರ ಗುಂಪೇ ಹಿಡಿದು, ಹಿಂಸಿಸಿ, ಲಿಬಿಯಾದಲ್ಲೇ ಭೀಕರವಾಗಿ ಕೊಂದಿದ್ದರು. ಈ ಘಟನೆ ಪುಟಿನ್ ಅವರನ್ನು ಸಾಕಷ್ಟು ಹೆದರಿಸಿದ್ದು, ಅವರು ರಷ್ಯಾದಲ್ಲಿ ದಂಗೆ ನಡೆಯಬಹುದೇ, ತನ್ನ ಭವಿಷ್ಯಕ್ಕೆ ತೊಂದರೆ ಉಂಟಾಗಬಹುದೇ ಎಂಬ ಭಯ ಹೊಂದಿದ್ದಾರೆ. ಪುಟಿನ್ ಈ ಘಟನೆಯನ್ನು ಒಂದು ಸ್ಪಷ್ಟ ಸಂದೇಶವೆಂಬಂತೆ, ತನ್ನ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಂತೆ ಪರಿಗಣಿಸಿದ್ದಾರೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಪುಟಿನ್ ಅವರ ರಾಜಕೀಯ ಎದುರಾಳಿಯಾದ ಯೂರಿ ಫೆಲ್ಶ್‌ಟಿನ್ಸ್‌ಕಿ ಅವರು ಪುಟಿನ್ ಅವರಿಗೆ ತಾನೇನಾದರೂ ರಷ್ಯಾದಲ್ಲಿ ತನ್ನ ನಿಯಂತ್ರಣವನ್ನು ಸಡಿಲಗೊಳಿಸಿದರೆ, ತಾನೂ ಕೆಟ್ಟ ಅಂತ್ಯ ಕಾಣಬಹುದು ಎಂಬ ಕಾಡುತ್ತಿದೆ ಎಂದಿದ್ದಾರೆ. "ಪುಟಿನ್ ಅವರಿಗೆ ತನ್ನ ಶೈಲಿಯ ಆಡಳಿತ, ಸರ್ಕಾರ ಸಾಧಾರಣ ಸನ್ನಿವೇಶದಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬ ಅರಿವಿದೆ. ಅವರು ಖಂಡಿತವಾಗಿಯೂ ಓರ್ವ ಆದರ್ಶವಾದಿ ಆಡಳಿತಗಾರನಲ್ಲ" ಎಂದು ಫೆಲ್ಶ್‌ಟಿನ್ಸ್‌ಕಿ ಹೇಳುತ್ತಾರೆ. ಪುಟಿನ್ ಅವರ ಆಡಳಿತದ ವಿರೋಧಿಯಾಗಿರುವ ಅವರು ಓರ್ವ ರಷ್ಯನ್ ಇತಿಹಾಸಕಾರ, ಬರಹಗಾರ, ರಾಜಕೀಯ ವಿಶ್ಲೇಷಕರಾಗಿದ್ದಾರೆ. ಅವರು ರಷ್ಯನ್ ರಾಜಕಾರಣದ ಕುರಿತ, ಅದರಲ್ಲೂ ಸೋವಿಯತ್ ಒಕ್ಕೂಟ ಹಾಗೂ ಸೋವಿಯತ್ ಬಳಿಕದ ರಷ್ಯಾದ ಕುರಿತ ಸಂಶೋಧನೆ ಮತ್ತು ಬರಹಗಳಿಗಾಗಿ ಖ್ಯಾತರಾಗಿದ್ದಾರೆ. ಲೇಖಕರು: ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_847.txt b/zeenewskannada/data1_url7_500_to_1680_847.txt new file mode 100644 index 0000000000000000000000000000000000000000..56ae1d7564c0541e5fbbcded523258c67916bd79 --- /dev/null +++ b/zeenewskannada/data1_url7_500_to_1680_847.txt @@ -0,0 +1 @@ +ಭಾರತ-ಕೆನಡಾ ನಡುವಿನ ಸಂಬಂಧ ಏಕಾಏಕಿ ಹಳಸಿದ್ದೇಕೆ? ಹೆಚ್ಚುತ್ತಿರುವ ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಖೈಲ್‌ಸ್ತಾನ್ ಬೆಂಬಲಿಗರು ತಮ್ಮ ಭೂಮಿಯಲ್ಲಿ ಭಾರತೀಯ ರಾಜತಾಂತ್ರಿಕ ನಿಯೋಗಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಿಂದಿಸಿದ ಕೆಲವು ದಿನಗಳ ನಂತರ, ಅಕ್ಟೋಬರ್‌ನಲ್ಲಿ ಭಾರತಕ್ಕೆ ಯೋಜಿಸಲಾಗಿದ್ದ ವ್ಯಾಪಾರ ಕಾರ್ಯಾಚರಣೆಯನ್ನು ಮುಂದೂಡುವುದಾಗಿ ಕೆನಡಾ ಹೇಳಿದೆ. ಈ ವರ್ಷವೇ ಆರಂಭಿಕ ವ್ಯಾಪಾರ ಒಪ್ಪಂದಕ್ಕೆ ಮುದ್ರೆ ಒತ್ತುವ ಗುರಿಯನ್ನು ಉಭಯ ರಾಷ್ಟ್ರಗಳು ಈ ವರ್ಷದ ಆರಂಭದಲ್ಲಿ ಹೇಳಿದ್ದವು. ಆದಾಗ್ಯೂ, ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಈಗ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ. ನವದೆಹಲಿ:ಹೆಚ್ಚುತ್ತಿರುವ ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಖೈಲ್‌ಸ್ತಾನ್ ಬೆಂಬಲಿಗರು ತಮ್ಮ ಭೂಮಿಯಲ್ಲಿ ಭಾರತೀಯ ರಾಜತಾಂತ್ರಿಕ ನಿಯೋಗಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಿಂದಿಸಿದ ಕೆಲವು ದಿನಗಳ ನಂತರ, ಅಕ್ಟೋಬರ್‌ನಲ್ಲಿ ಭಾರತಕ್ಕೆ ಯೋಜಿಸಲಾಗಿದ್ದ ವ್ಯಾಪಾರ ಕಾರ್ಯಾಚರಣೆಯನ್ನು ಮುಂದೂಡುವುದಾಗಿ ಕೆನಡಾ ಹೇಳಿದೆ. ಈ ವರ್ಷವೇ ಆರಂಭಿಕ ವ್ಯಾಪಾರ ಒಪ್ಪಂದಕ್ಕೆ ಮುದ್ರೆ ಒತ್ತುವ ಗುರಿಯನ್ನು ಉಭಯ ರಾಷ್ಟ್ರಗಳು ಈ ವರ್ಷದ ಆರಂಭದಲ್ಲಿ ಹೇಳಿದ್ದವು. ಆದಾಗ್ಯೂ, ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಈಗ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ. ಕೆನಡಾದ ಇಂಡೋ-ಪೆಸಿಫಿಕ್ ಕಾರ್ಯತಂತ್ರದೊಂದಿಗೆ ವ್ಯಾಪಾರ ಮಿಷನ್ ಅನ್ನು ಜೋಡಿಸಲಾಗಿದೆ ಮತ್ತುಗೆ ಭಾರತವನ್ನು ಆದರ್ಶ ತಾಣ ಎಂದು ವಿವರಿಸಲಾಗಿದೆ.ಕೆನಡಾ ಮತ್ತು ಭಾರತವು ನಮ್ಮ ವಾಣಿಜ್ಯ ಸಂಬಂಧವನ್ನು ವಿಸ್ತರಿಸಲು ಮತ್ತು ಜನರ-ಜನರ ಸಂಪರ್ಕವನ್ನು ಹೆಚ್ಚಿಸಲು ಪರಸ್ಪರ ಆಸಕ್ತಿಯನ್ನು ಹೊಂದಿದೆ ಎಂದು ಕೆನಡಾ ಹೇಳಿದೆ.ಭಾರತದ ನಂತರ ವಿಶ್ವದಲ್ಲೇ ಅತಿ ಹೆಚ್ಚು ಸಿಖ್ ಜನಸಂಖ್ಯೆಯನ್ನು ಹೊಂದಿರುವ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹೆಚ್ಚುತ್ತಿರುವ ಖಾಲಿಸ್ತಾನಿ ಚಟುವಟಿಕೆಗಳಿಂದಾಗಿ ಹದಗೆಟ್ಟಿದೆ.ಜಿ 20 ನೇಪಥ್ಯದಲ್ಲಿ ಪಿಎಂ ಮೋದಿ ಮತ್ತು ಶ್ರೀ ಟ್ರುಡೊ ನಡುವಿನ ಸಭೆಯ ನಂತರ,ಕೆನಡಾದಲ್ಲಿ ಉಗ್ರಗಾಮಿ ಅಂಶಗಳ ನಿರಂತರ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಭಾರತೀಯ ರಾಜತಾಂತ್ರಿಕರ ವಿರುದ್ಧ ಉಗ್ರಗಾಮಿಗಳು ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ, ರಾಜತಾಂತ್ರಿಕ ಆವರಣಗಳನ್ನು ಹಾನಿಗೊಳಿಸುತ್ತಿದ್ದಾರೆ ಮತ್ತು ಕೆನಡಾದಲ್ಲಿರುವ ಭಾರತೀಯ ಸಮುದಾಯ ಮತ್ತು ಅವರ ಪೂಜಾ ಸ್ಥಳಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ತಿಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸಂಘಟಿತ ಅಪರಾಧ, ಮಾದಕವಸ್ತು ಸಿಂಡಿಕೇಟ್‌ಗಳು ಮತ್ತು ಮಾನವ ಕಳ್ಳಸಾಗಣೆಯೊಂದಿಗೆ ಅಂತಹ ಶಕ್ತಿಗಳ ನಂಟು ಕೆನಡಾದ ಬಗ್ಗೆಯೂ ಕಾಳಜಿ ವಹಿಸಬೇಕು. ಅಂತಹ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳು ಸಹಕರಿಸುವುದು ಅತ್ಯಗತ್ಯ" ಎಂದು ಹೇಳಿದೆ.ಸಭೆಯಲ್ಲಿ ಖಲಿಸ್ತಾನಿ ಚಟುವಟಿಕೆಗಳು ಮತ್ತು "ವಿದೇಶಿ ಹಸ್ತಕ್ಷೇಪ" ಕುರಿತು ಚರ್ಚಿಸಲಾಗಿದೆಯೇ ಎಂದು ಕೇಳಿದಾಗ, ಜಸ್ಟಿನ್ ಟ್ರುಡೊ ಕೆನಡಾ ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯ, ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಮತ್ತು ಇದು ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. "ಅದೇ ಸಮಯದಲ್ಲಿ, ಹಿಂಸಾಚಾರವನ್ನು ತಡೆಗಟ್ಟಲು ಮತ್ತು ದ್ವೇಷದ ವಿರುದ್ಧ ಹಿಂದಕ್ಕೆ ತಳ್ಳಲು ನಾವು ಯಾವಾಗಲೂ ಇರುತ್ತೇವೆ" ಎಂದು ಅವರು ಹೇಳಿದರು, ಕೆಲವರ ಕ್ರಮಗಳು ಇಡೀ ಸಮುದಾಯ ಅಥವಾ ಕೆನಡಾವನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ಹೇಳಿದರು. ಒಂಟಾರಿಯೊದಲ್ಲಿ ನಿಷೇಧಿತ ಸಂಘಟನೆಯು ಆಯೋಜಿಸಿದ್ದ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ನಿಲ್ಲಿಸುವಂತೆ ಭಾರತವು ಕಳೆದ ವರ್ಷ ಕೆನಡಾ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿರುದ್ಧ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಉತ್ತೇಜಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರವನ್ನು ಕೇಂದ್ರವು ಕೇಳಿದೆ.ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್, ಈ ವಾರ ಸೆಪ್ಟೆಂಬರ್ 10 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದಲ್ಲಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಿತು. ಇದನ್ನೂ ಓದಿ: ಭಾರತ ಮತ್ತು ಕೆನಡಾ ಮೊದಲ ಬಾರಿಗೆ 13 ವರ್ಷಗಳ ಹಿಂದೆ 2010 ರಲ್ಲಿ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಿದವು. ಸುಮಾರು 5 ವರ್ಷಗಳ ವಿರಾಮದ ನಂತರ, ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಕುರಿತು ಮಾತುಕತೆಗಳು 2022 ರಲ್ಲಿ ಪುನರಾರಂಭಗೊಂಡವು. ವ್ಯಾಪಾರ ಒಪ್ಪಂದದ ಕುರಿತು ದೇಶಗಳ ನಡುವೆ ಇದುವರೆಗೆ ಅರ್ಧ ಡಜನ್‌ಗೂ ಹೆಚ್ಚು ಸುತ್ತಿನ ಮಾತುಕತೆಗಳು ನಡೆದಿವೆ. ಮಾರ್ಚ್ 2022 ರಲ್ಲಿ, ಉಭಯ ದೇಶಗಳು ಮಧ್ಯಂತರ ಒಪ್ಪಂದಕ್ಕೆ ಮರು-ಪ್ರಾರಂಭಿಸಿದವು-ಪೂರ್ವ ಪ್ರಗತಿ ವ್ಯಾಪಾರ ಒಪ್ಪಂದ (). ಅಂತಹ ಒಪ್ಪಂದಗಳಲ್ಲಿ, ಎರಡು ದೇಶಗಳು ತಮ್ಮ ನಡುವೆ ವ್ಯಾಪಾರ ಮಾಡುವ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಸುಂಕಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತವೆ ಅಥವಾ ತೆಗೆದುಹಾಕುತ್ತವೆ. ಹೂಡಿಕೆಗಳನ್ನು ಆಕರ್ಷಿಸಲು ಸೇವೆಗಳಲ್ಲಿ ವ್ಯಾಪಾರವನ್ನು ಉತ್ತೇಜಿಸಲು ರೂಢಿಗಳನ್ನು ಸಹ ಉದಾರಗೊಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_848.txt b/zeenewskannada/data1_url7_500_to_1680_848.txt new file mode 100644 index 0000000000000000000000000000000000000000..8ad61ca2e06a3bd4f9edcda5bee0397904c7d095 --- /dev/null +++ b/zeenewskannada/data1_url7_500_to_1680_848.txt @@ -0,0 +1 @@ +ಇಲ್ಲಿ ಕಂಡುಬರುವ 'ಬಿಳಿ ಚಿನ್ನದ' ಮೀಸಲು, ಇಡೀ ದೇಶದ ಭವಿಷ್ಯವನ್ನು ಬದಲಾಯಿಸಬಹುದು! : ನೀವು 'ಬಿಳಿ ಚಿನ್ನ' ಎಂದು ಕೇಳಿದ್ದೀರಾ? ದೊಡ್ಡ ಉದ್ಯಮಿಗಳು ಅದರ ಹುಡುಕಾಟದಲ್ಲಿ ಕೋಟಿಗಟ್ಟಲೆ ಖರ್ಚು ಮಾಡಲು ಸಿದ್ಧರಾಗಿದ್ದಾರೆ. :ಅಮೆರಿಕದ ಪುರಾತನ ಜ್ವಾಲಾಮುಖಿಯು ಲಿಥಿಯಂನ ದೊಡ್ಡ ಮೀಸಲು ಹೊಂದಿದೆ ಎಂದು ಅಂದಾಜಿಸಲಾಗಿದೆ ಅದು ಇಡೀ ಪ್ರಪಂಚದ ಮುಖವನ್ನು ಬದಲಾಯಿಸುತ್ತದೆ. ಈ ಮೀಸಲು ವಿಶ್ವದ ಲಿಥಿಯಂನ ಒಟ್ಟು ಬೇಡಿಕೆಯ ಹೆಚ್ಚಿನ ಭಾಗವನ್ನು ಪೂರೈಸುತ್ತದೆ ಎಂದು ಹೇಳಲಾಗುತ್ತಿದೆ. ಇದು ಲಿಥಿಯಂ ಮೇಲಿನ ಚೀನಾದ ಏಕಸ್ವಾಮ್ಯವನ್ನು ಕೊನೆಗೊಳಿಸಬಹುದು. ವಿಜ್ಞಾನಿಗಳ ಇತ್ತೀಚಿನ ಅಧ್ಯಯನದ ಪ್ರಕಾರ, ನೆವಾಡಾ-ಒರೆಗಾನ್ ಗಡಿಯಲ್ಲಿರುವ ಮೆಕ್‌ಡರ್ಮಿಟ್ ಕ್ಯಾಲ್ಡೆರಾದಲ್ಲಿ ಸಮಾಧಿ ಲಿಥಿಯಂ ನಿಕ್ಷೇಪವಿದೆ, ಇದನ್ನು ಜಗತ್ತು ಬಿಳಿ ಚಿನ್ನ ಎಂದು ಕರೆಯುತ್ತದೆ. 'ವಿಯೋನ್'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಮೆರಿಕದಲ್ಲಿ ಕಂಡುಬರುವ ಈ ನಿಕ್ಷೇಪಕ್ಕೆ ಸಂಬಂಧಿಸಿದ ಯೋಜನೆಯು 'ಲಿಥಿಯಂ ನೆವಾಡಾ' ಒಡೆತನದಲ್ಲಿದೆ. ಇದು ಬೃಹತ್ ಲಿಥಿಯಂ ನಿಕ್ಷೇಪಗಳ ಆವಿಷ್ಕಾರಕ್ಕೆ ಸಂಬಂಧಿಸಿದ ಸಂಶೋಧನೆಗೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡಿದೆ. ಈ ಕೆಲಸದಲ್ಲಿ ತೊಡಗಿರುವ ಕಂಪನಿಯ ಪ್ರಕಾರ, ಕುಳಿಯ ದಕ್ಷಿಣದ ತುದಿಯು ಲಿಥಿಯಂನ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ. ಒಂದು ಅಂದಾಜಿನ ಪ್ರಕಾರ, ಸುಮಾರು 20 ರಿಂದ 40 ಮಿಲಿಯನ್ ಟನ್‌ಗಳಷ್ಟು ಲಿಥಿಯಂ ಅನ್ನು ಬೃಹತ್ ಕುಳಿಯಲ್ಲಿ ಸಂಗ್ರಹಿಸಲಾಗಿದೆ. ಇದು ಪ್ರಪಂಚದಲ್ಲಿ ಎಲ್ಲಿಯೂ ಕಂಡುಬರುವ ಸಾಂದ್ರತೆಗಿಂತ ಎರಡು ಪಟ್ಟು ಹೆಚ್ಚು. ಇದನ್ನೂ ಓದಿ: ಲಕ್ಷಾಂತರ ವರ್ಷಗಳ ಹಿಂದೆ ಪುರಾತನ ಸೂಪರ್ ಜ್ವಾಲಾಮುಖಿ ಸ್ಫೋಟಗೊಂಡಾಗ, ಬಿಸಿ ದ್ರವ ಶಿಲಾಪಾಕವು ನೆಲದಲ್ಲಿ ಬಿರುಕುಗಳ ಮೂಲಕ ಹರಿಯಿತು. ಇಲ್ಲಿ ಮಣ್ಣಿನ ಮಣ್ಣನ್ನು ಲಿಥಿಯಂನೊಂದಿಗೆ ಸಮೃದ್ಧಗೊಳಿಸುತ್ತದೆ ಎಂದು ಅಧ್ಯಯನವು ತೋರಿಸುತ್ತದೆ. ಪರಿಸರವನ್ನು ಉಳಿಸಲು ಪ್ರಪಂಚದ ಅನೇಕ ದೇಶಗಳು ಶೂನ್ಯ ಇಂಗಾಲದ ಹೊರಸೂಸುವಿಕೆಯತ್ತ ಸಾಗಿವೆ. ಡೀಸೆಲ್-ಪೆಟ್ರೋಲ್ ಬದಲು ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಹೆಚ್ಚಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಬ್ಯಾಟರಿಗಳ ಅಗತ್ಯವಿದೆ. ಬ್ಯಾಟರಿಗಳನ್ನು ತಯಾರಿಸುವಲ್ಲಿ ಲಿಥಿಯಂ ದೊಡ್ಡ ಪಾತ್ರವನ್ನು ವಹಿಸುತ್ತದೆ. ಮುಂಬರುವ ಪೀಳಿಗೆಯು ಅಂತಹ ವಾಹನಗಳಾಗಿರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಲಿಥಿಯಂನ ಈ ಪ್ರಮುಖ ಪಾತ್ರಕ್ಕಾಗಿ, ಇದನ್ನು 'ಬಿಳಿ ಚಿನ್ನ' ಎಂದು ಕರೆಯಲಾಗುತ್ತದೆ. ಎಲೆಕ್ಟ್ರಿಕ್ ಕಾರುಗಳ ಹೊರತಾಗಿ, ಇದನ್ನು ಟರ್ಬೈನ್ ಮತ್ತು ಸೌರ ಫಲಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇಂದು, ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಲ್ಯಾಪ್‌ಟಾಪ್‌ಗಳವರೆಗೆ ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳನ್ನು ತಯಾರಿಸಲು ಲಿಥಿಯಂ ಅನ್ನು ಬಳಸಲಾಗುತ್ತಿದೆ. ಎಲೆಕ್ಟ್ರಿಕ್ ಕಾರ್‌ಗಳಿಗೆ ಬ್ಯಾಟರಿಗಳನ್ನು ತಯಾರಿಸಲು ಇದನ್ನು ಬಳಸಲಾರಂಭಿಸಿದಾಗಿನಿಂದ, ಅದರ ಬೇಡಿಕೆಯು ಮತ್ತಷ್ಟು ಹೆಚ್ಚಾಗಿದೆ. ಕಂಪನಿಗಳು ಇದನ್ನು ನಿಧಿ ಎಂದು ಕರೆಯುತ್ತವೆ. ಹೀಗಾಗಿ ಎಲ್ಲಿಯಾದರೂ ಕಂಡು ಬಂದರೆ ಅದರ ಹಿಂದೆ ಓಡುತ್ತಿರುವುದು ಕಂಡು ಬರುತ್ತಿದೆ. ಇದನ್ನೂ ಓದಿ: ಈ ಸ್ಟಾಕ್ ಎಲ್ಲಿ ಕಂಡುಬಂದಿದೆ. ಈ ಭೂಮಿ ತಮ್ಮ ಪುಣ್ಯಭೂಮಿ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಅಲ್ಲಿ ಅವರು ತಮ್ಮ ಸಾಂಪ್ರದಾಯಿಕ ನಂಬಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ತಮ್ಮ ಧಾರ್ಮಿಕ ಆಚರಣೆಗಳು ಮತ್ತು ಭೂಮಿ ಎರಡೂ ಅಪಾಯದಲ್ಲಿದೆ ಎಂದು ಅವರು ಭಾವಿಸುತ್ತಾರೆ. ಅವರು ಅದನ್ನು ತಮ್ಮ ಅಸ್ತಿತ್ವದ ಅಂತ್ಯಕ್ಕೆ ಜೋಡಿಸುತ್ತಿದ್ದಾರೆ, ಆದ್ದರಿಂದ ಅವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಪ್ರಾಣ ಕೊಡುತ್ತೇನೆ ಆದರೆ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಾರೆ. ಭಾರತದಲ್ಲಿ ಲಿಥಿಯಂ ನಿಕ್ಷೇಪಗಳು: ಈ ವರ್ಷದ ಆರಂಭದಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಫೆಬ್ರವರಿ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನಾ ಪ್ರದೇಶದಲ್ಲಿ ಲಿಥಿಯಂನ ದೊಡ್ಡ ಮೀಸಲು ಕಂಡುಬಂದಿದೆ. ಲಿಥಿಯಂಗಾಗಿ ಭಾರತ ಇನ್ನೂ ಚೀನಾವನ್ನು ಅವಲಂಬಿಸಿದೆ. ಇತ್ತೀಚೆಗೆ, ಭಾರತದ ರಾಜಸ್ಥಾನದಲ್ಲಿ ಇದರ ಮಳಿಗೆಯೂ ಕಂಡುಬಂದಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಈ ನಿಧಿ ಪತ್ತೆಯಾದ ನಂತರ ಇಡೀ ದೇಶಕ್ಕೆ ಇದರಿಂದ ಲಾಭವಾಗಲಿದೆ ಎನ್ನಲಾಗಿದೆ. ಇಲ್ಲಿಯವರೆಗೆ ಭಾರತವು ಲಿಥಿಯಂಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ಅವಲಂಬಿಸಿದೆ. 'ದಿ ಇನ್‌ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್' ವರದಿಯ ಪ್ರಕಾರ, ಇದು ಭಾರತದಲ್ಲಿ ಉತ್ತಮ ವ್ಯಾಪ್ತಿಯನ್ನು ಹೊಂದಿದೆ. ಅದರ ಯಶಸ್ಸಿನ ನಂತರ, ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಸುಮಾರು 90% ಆಗಿರಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_849.txt b/zeenewskannada/data1_url7_500_to_1680_849.txt new file mode 100644 index 0000000000000000000000000000000000000000..994c2ddc3788bc274852a92ff98afb218973ed25 --- /dev/null +++ b/zeenewskannada/data1_url7_500_to_1680_849.txt @@ -0,0 +1 @@ +ರಷ್ಯಾದ ವ್ಯಾಗ್ನರ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಯುಕೆ ರಷ್ಯಾದ ವ್ಯಾಗ್ನರ್ ಸಂಘಟನೆಯನ್ನು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಬ್ರಿಟನ್ ಘೋಷಿಸಿದೆ.ಸೆಪ್ಟೆಂಬರ್ 6 ರಂದು ಸಂಸತ್ತಿನಲ್ಲಿ ಮಂಡಿಸಲಾದ ಆದೇಶದ ನಂತರ, ರಷ್ಯಾದ ಕೂಲಿ ಗುಂಪನ್ನು ಸೆಪ್ಟೆಂಬರ್ 15 ರಿಂದ ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾಯಿತು. ನವದೆಹಲಿ:ರಷ್ಯಾದ ವ್ಯಾಗ್ನರ್ ಸಂಘಟನೆಯನ್ನು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಬ್ರಿಟನ್ ಘೋಷಿಸಿದೆ.ಸೆಪ್ಟೆಂಬರ್ 6 ರಂದು ಸಂಸತ್ತಿನಲ್ಲಿ ಮಂಡಿಸಲಾದ ಆದೇಶದ ನಂತರ, ರಷ್ಯಾದ ಕೂಲಿ ಗುಂಪನ್ನು ಸೆಪ್ಟೆಂಬರ್ 15 ರಿಂದ ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾಯಿತು. ವ್ಯಾಗ್ನರ್ ಗ್ರೂಪ್‌ನಲ್ಲಿನ ಸದಸ್ಯತ್ವ ಅಥವಾ ಸಂಸ್ಥೆಗೆ ಸಕ್ರಿಯ ಬೆಂಬಲವನ್ನು ಈಗ ಯುನೈಟೆಡ್ ಕಿಂಗ್‌ಡಂನಲ್ಲಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ.ಅಂತಹ ಅಪರಾಧಗಳಿಗೆ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.ಬುಧವಾರ (ಸೆಪ್ಟೆಂಬರ್ 6) ಸಂಸತ್ತಿನಲ್ಲಿ ಆದೇಶ ಹೊರಡಿಸಿದ ನಂತರ ರಷ್ಯಾದ ಕೂಲಿ ಸಂಸ್ಥೆ ವ್ಯಾಗ್ನರ್ ಗ್ರೂಪ್ ಅನ್ನು ಇಂದು (ಸೆಪ್ಟೆಂಬರ್ 15) ಭಯೋತ್ಪಾದಕ ಸಂಘಟನೆ ಎಂದು ನಿಷೇಧಿಸಲಾಗಿದೆ ಎಂದು ಗೃಹ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಈ ಆದೇಶವು ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ವ್ಯಾಗ್ನರ್ ಗ್ರೂಪ್‌ಗೆ ಸೇರಿದವರು ಅಥವಾ ಯುಕೆಯಲ್ಲಿ ಸಕ್ರಿಯವಾಗಿ ಗುಂಪನ್ನು ಬೆಂಬಲಿಸುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡುತ್ತದೆ,ಜೊತೆಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ಜೊತೆಗೆ ಅಥವಾ ದಂಡದ ಬದಲಿಗೆ ನೀಡಬಹುದು.ವ್ಯಾಗ್ನರ್ ಗ್ರೂಪ್ ಅನ್ನು ಈಗ ಯುಕೆಯಲ್ಲಿ ನಿಷೇಧಿತ ಸಂಸ್ಥೆಗಳ ಪಟ್ಟಿಗೆ 78 ಇತರ ಸಂಸ್ಥೆಗಳೊಂದಿಗೆ ಸೇರಿಸಲಾಗಿದೆ,ಎಂದು ಗೃಹ ಕಚೇರಿ ಹೇಳಿದೆ.ವ್ಯಾಗ್ನರ್ ಗ್ರೂಪ್‌ಗೆ ಸೇರುವುದು, ಬೆಂಬಲಿಸುವುದು,ನಿಧಿ ನೀಡುವುದು ಅಥವಾ ಪ್ರಚಾರ ಮಾಡುವುದು ಈಗ ಕ್ರಿಮಿನಲ್ ಅಪರಾಧವಾಗಿದೆ" ಎಂದು ಗೃಹ ಕಚೇರಿ ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_85.txt b/zeenewskannada/data1_url7_500_to_1680_85.txt new file mode 100644 index 0000000000000000000000000000000000000000..0d62a1408af86e68fc3912e7f7d59f9a7677d76b --- /dev/null +++ b/zeenewskannada/data1_url7_500_to_1680_85.txt @@ -0,0 +1 @@ +ಆನ್‌ಲೈನ್ ವಂಚನೆ ನಿಯಂತ್ರಣಕ್ಕೆ ಮುಂದಾದ ಆರ್ಬಿಐ..! ಡಿಜಿಟಲ್ ಪಾವತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಮತ್ತು ನಿಯಂತ್ರಕ ಚೌಕಟ್ಟುಗಳನ್ನು ವರ್ಧಿಸುವ ಪ್ರಯತ್ನದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಹಣಕಾಸು ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ದಕ್ಷತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರಸ್ತಾವನೆಗಳನ್ನು ಅನಾವರಣಗೊಳಿಸಿದೆ. ನವದೆಹಲಿ:ಡಿಜಿಟಲ್ ಪಾವತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಮತ್ತು ನಿಯಂತ್ರಕ ಚೌಕಟ್ಟುಗಳನ್ನು ವರ್ಧಿಸುವ ಪ್ರಯತ್ನದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಹಣಕಾಸು ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ದಕ್ಷತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರಸ್ತಾವನೆಗಳನ್ನು ಅನಾವರಣಗೊಳಿಸಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 'ಈ ಉಪಕ್ರಮಗಳು, ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಹಣಕಾಸಿನ ವಹಿವಾಟುಗಳಿಗೆ ಅನುಕೂಲಕರ ವಾತಾವರಣವನ್ನು ಉತ್ತೇಜಿಸಲು ಕೇಂದ್ರೀಯ ಬ್ಯಾಂಕ್‌ನ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.ಈ ಉಪಕ್ರಮಗಳಲ್ಲಿ ಪ್ರಮುಖವಾಗಿ ಆನ್ಲೈನ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿಗಳ ಗುಪ್ತಚರ ವೇದಿಕೆಯನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಈ ವೇದಿಕೆ, ಸುಧಾರಿತ ತಂತ್ರಜ್ಞಾನಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪಾವತಿ ವಂಚನೆಯ ಅಪಾಯಗಳನ್ನು ತಗ್ಗಿಸಲು ಮತ್ತು ಡಿಜಿಟಲ್ ವಹಿವಾಟುಗಳ ಸುರಕ್ಷತೆಯನ್ನು ಹೆಚ್ಚಿಸಲು ಗುರಿಯನ್ನು ಹೊಂದಿದೆ. ಮೇ 30 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ, ಬ್ಯಾಂಕ್‌ಗಳು ವರದಿ ಮಾಡಿದ ಹಣಕಾಸು ವಂಚನೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆರ್ಬಿಐನ ಈ ನಿರ್ಧಾರ ಬಂದಿದೆ. ಇದನ್ನೂ ಓದಿ: ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದರೂ, ಈ ಘಟನೆಗಳಲ್ಲಿ ಒಳಗೊಂಡಿರುವ ಒಟ್ಟು ಮೊತ್ತದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 2023-24 ರ ಹಣಕಾಸು ವರ್ಷದಲ್ಲಿ ಒಟ್ಟು ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದ ಹಣದ ಮೊತ್ತವು ವರ್ಷದಿಂದ ವರ್ಷಕ್ಕೆ 46.7 ರಷ್ಟು ಕುಸಿದಿದೆ, ಒಟ್ಟು 13,930 ಕೋಟಿ ರೂ. ಹೋಲಿಸಿದರೆ, FY23 ರಲ್ಲಿ ದಾಖಲಾದ ಮೊತ್ತವು 26,127 ಕೋಟಿ ರೂ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_850.txt b/zeenewskannada/data1_url7_500_to_1680_850.txt new file mode 100644 index 0000000000000000000000000000000000000000..eeab7c862747dd5e76daf45b84df25634e10720b --- /dev/null +++ b/zeenewskannada/data1_url7_500_to_1680_850.txt @@ -0,0 +1 @@ +ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಲು ಕಾಂಬೋ ಡ್ರಿಂಕ್ ಒಂದು ರಾಮಬಾಣ! : ಒಂದು ವೇಳೆ ನಿಮ್ಮ ನಿಯಮಿತ ಆಹಾರ ಪದ್ಧತಿಯನ್ನು ಸರಿಯಾಗಿಟ್ಟುಕೊಂಡರೆ ತೂಕ ಇಳಿಕೆ ಕಷ್ಟದ ಕೆಲಸವಲ್ಲ. ಈ ಲೇಖನದಲ್ಲಿ ತೂಕ ಇಳಿಕೆಯ ಒಂದು ರಾಮಬಾಣ ಉಪಾಯವನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. ಬೆಂಗಳೂರು:ತೂಕವನ್ನು ಕಳೆದುಕೊಳ್ಳುವುದು ಕಷ್ಟದ ಕೆಲಸ ಎಂದು ಬಹುತೇಕರು ಭಾವಿಸುತ್ತಾರೆ. ದೇಹಕ್ಕೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಮೊದಲು ನೀವು ನಿಮ್ಮ ಆಹಾರ ಕ್ರಮ ಮತ್ತು ವ್ಯಾಯಾಮದ ದಿನಚರಿಯೊಂದಿಗೆ ಪ್ರಯೋಗವನ್ನು ಮಾಡಬೇಕು. ಏಕೆಂದರೆ ಕೆಲವೊಮ್ಮೆ ಇದು ಕೂಡ ನಿಮ್ಮ ಪಾಲಿಗೆ ಪವಾಡ ಸಾಬೀತಾಗಬಹುದು. ತೂಕ ಇಳಿಕೆಗೆ ನೀವು ಪ್ರಯತ್ನಿಸಬಹುದಾದ ಒಂದು ಪಾನೀಯ ಎಂದರೆ ಅದುವೇ ಒಣದ್ರಾಕ್ಷಿ ಮತ್ತು ಬೆಲ್ಲದ ನೀರು. ಒಣದ್ರಾಕ್ಷಿ ಮತ್ತು ಬೆಲ್ಲ ಎಂಬ ಎರಡು ಸೂಪರ್ ಫುಡ್ ಗಳ ಸಂಯೋಜನೆಒಣದ್ರಾಕ್ಷಿ ಮತ್ತು ಬೆಲ್ಲ ಎರಡೂ ಕೂಡ ಆರೋಗ್ಯ ಸ್ನೇಹಿ ಪೋಷಕಾಂಶಗಳ ಆಗರವಾಗಿರುವುದರಿಂದ ಅವುಗಳನ್ನು ಸೂಪರ್‌ಫುಡ್‌ಗಳೆಂದು ವರ್ಗೀಕರಿಸಲಾಗಿದೆ. ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು, ಉಸಿರಾಟದ ವ್ಯವಸ್ಥೆಯನ್ನು ಶುದ್ಧೀಕರಿಸಲು, ಮೂಳೆಗಳನ್ನು ಬಲಪಡಿಸಲು ಮತ್ತು ತೂಕ ಇಳಿಕೆಯ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಈ ಸೂಪರ್‌ಫುಡ್‌ಗಳು ಒಟ್ಟಾಗಿ ತೂಕ ಇಳಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಹೀಗಾಗಿ ನೀವು ನಿಮ್ಮ ತೂಕ ಇಳಿಕೆಯ ಗುರಿಯನ್ನು ವೇಗವಾಗಿ ಸಾಧಿಸಬಹುದು. ಬೆಲ್ಲದಲ್ಲಿನ ಪೋಷಕಾಂಶಗಳು ಮತ್ತು ಅವುಗಳ ಪ್ರಯೋಜನಗಳುಬೆಲ್ಲದಲ್ಲಿ ಹೇರಳ ಪ್ರಮಾಣದ ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೆಲೆನಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಸತುವುಗಳಿವೆ ಸಕ್ಕರೆಗಿಂತ ಭಿನ್ನವಾಗಿ, ಬೆಲ್ಲವು ಕ್ಯಾಲೊರಿಗಳನ್ನು ಮಾತ್ರ ಒಳಗೊಂಡಿರುವುದಿಲ್ಲ, ಇದು ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಅದು ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ತೂಕ ಇಳಿಕೆಗೆ ಬೆಲ್ಲ ಹೇಗೆ ಸಹಾಯ ಮಾಡುತ್ತದೆಬೆಲ್ಲವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ; 20 ಗ್ರಾಂ ಬೆಲ್ಲದಲ್ಲಿ 38 ಕ್ಯಾಲೋರಿಗಳಿವೆ. ನೈಸರ್ಗಿಕ ಸಿಹಿಕಾರಕವು ಎಲೆಕ್ಟ್ರೋಲೈಟ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದರೆ ನೀವು ಅತಿಯಾಗಿ ಬೆಲ್ಲವನ್ನು ಸೇವಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಅದು ನಿಮ್ಮ ತೂಕ ಇಳಿಕೆಯ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸುತ್ತದೆ ಮತ್ತು ಹಾಳು ಮಾಡುತ್ತದೆ. ಒಣದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಮತ್ತು ಪ್ರಯೋಜನಗಳುನಾರಿನಂಶದಲ್ಲಿ ಸಮೃದ್ಧವಾಗಿರುವ ಒಣದ್ರಾಕ್ಷಿಗಳು ನಿಮ್ಮ ಹಸಿವನ್ನು ನೀಗಿಸುತ್ತದೆ, ಇದರಿಂದ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ.ಪ್ರಯತ್ನಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಒಣದ್ರಾಕ್ಷಿ ನೈಸರ್ಗಿಕ ಸಿಹಿಕಾರಕಗಳು ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕ ಇಳಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಒಣದ್ರಾಕ್ಷಿಗಳನ್ನು ಆಹಾರದಲ್ಲಿ ಶಾಮೀಲುಗೊಳಿಸಬಹುದು. ಒಣದ್ರಾಕ್ಷಿ ಮತ್ತು ಬೆಲ್ಲದ ನೀರನ್ನು ಒಟ್ಟಿಗೆ ಸೇವಿಸುವುದು ಹೇಗೆ ಹೇಗೆ?4-5 ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಒಂದು ಲೋಟ ಕಿಷ್ಮೀಶ್ ನೀರಿಗೆ 5 ಗ್ರಾಂ ಬೆಲ್ಲವನ್ನು ಹಾಕಿ. ಮೊದಲು ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿನ್ನಿ, ನಂತರ ನೀವು ತಯಾರಿಸಿದ ಕಿಷ್ಮೀಶ್-ಬೆಲ್ಲದ ನೀರು ಕುಡಿಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ. ಮೊಸರಿನ ಜೊತೆಗೆ ಒಣದ್ರಾಕ್ಷಿಗಳನ್ನೂ ಸೇವಿಸುವುದು ಮತ್ತೊಂದು ವಿಧಾನವಾಗಿದೆ. ಮೊಸರಿನಲ್ಲಿ 4-5 ಒಣದ್ರಾಕ್ಷಿಗಳನ್ನು ಬೆರೆಸಿ, ಊಟದ ನಂತರ ಅದನ್ನು ಸೇವಿಸಿ. ಈ ಉಪಾಯ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಸಲಹೆ -ಬೆಲ್ಲ ಮತ್ತು ಒಣದ್ರಾಕ್ಷಿ ಎರಡೂ ತೂಕ ಇಳಿಕೆಗೆ ಪರಿಣಾಮಕಾರಿ ಮನೆಮದ್ದಾಗಿವೆ. ಆದರೆ ನೀವು ಅವುಗಳನ್ನು ಮಿತವಾಗಿ ಸೇವಿಸಿದರೆ ಮಾತ್ರ ಅವು ಕೆಲಸ ಮಾಡುತ್ತದೆ. ಎರಡು ಸೂಪರ್‌ಫುಡ್‌ಗಳಲ್ಲಿ ಯಾವುದಾದರೂ ಒಂದರ ಅತಿಯಾದ ಸೇವನೆ ತೂಕ ಹೆಚ್ಚಾಗಲು ಕಾರಣವಾಗಬಹುದು. ನೀವು ಮಧುಮೇಹಿಗಳಾಗಿದ್ದರೆ ಅಥವಾ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಈ ತೂಕ ಇಳಿಕೆಯ ಈ ಪರಿಹಾರವನ್ನು ಪ್ರಯತ್ನಿಸುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇದನ್ನೂ ಓದಿ- (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_851.txt b/zeenewskannada/data1_url7_500_to_1680_851.txt new file mode 100644 index 0000000000000000000000000000000000000000..eb2610bbaf599b04c04e398ba1f8bfb93fa9dbf9 --- /dev/null +++ b/zeenewskannada/data1_url7_500_to_1680_851.txt @@ -0,0 +1 @@ +: ಲಿಬಿಯಾದಲ್ಲಿ 5300 ಮಂದಿ ಸಾವು, 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ..! : ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಲಿಬಿಯಾದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸುವ ವೇಳೆ ಮೂವರು ಐಎಫ್‌ಆರ್‌ಸಿ ಸ್ವಯಂಸೇವಕರು ಸಹ ಸಾವನ್ನಪ್ಪಿದ್ದಾರೆ. ನವದೆಹಲಿ:ಪೂರ್ವ ಲಿಬಿಯಾದಲ್ಲಿ ಡೇನಿಯಲ್ ಚಂಡಮಾರುತ ವಿನಾಶ ಸೃಷ್ಟಿಸಿದ್ದು, ಪ್ರವಾಹಕ್ಕೆ 5,300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮಳೆ ಮತ್ತುದ ಅಬ್ಬರಕ್ಕೆ ಡರ್ನಾ ನಗರ ಮುಳುಗಿ ಹೋಗಿದೆ. ಪ್ರವಾಹದಿಂದ ಅಪಾರ ಪ್ರಮಾಣದ ಜೀವ ಹಾನಿಯ ಜೊತೆಗೆ ಆಸ್ತಿ-ಪಾಸ್ತಿಗೆ ನಷ್ಟವುಂಟಾಗಿದೆ. ಪೂರ್ವ ಲಿಬಿಯಾದ ರಕ್ಷಣಾ ಪಡೆಗಳು ಕರಾವಳಿ ನಗರದಲ್ಲಿ ಅವಶೇಷಗಳಡಿ ಸಿಲುಕಿದ್ದ 1,000ಕ್ಕೂ ಹೆಚ್ಚು ಶವಗಳನ್ನು ಹೊರಗೆ ತೆಗೆದಿದ್ದಾರೆ ಎಂದು ಪೂರ್ವ ಲಿಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಲಿಬಿಯಾದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸುವ ವೇಳೆ ಮೂವರು ಐಎಫ್‌ಆರ್‌ಸಿ ಸ್ವಯಂಸೇವಕರು ಸಹ ಸಾವನ್ನಪ್ಪಿದ್ದಾರೆ. 10,000 , — (@) ಅಣೆಕಟ್ಟು ಒಡೆದ ಪರಿಣಾಮ ಸುಮಾರು 1,25,000 ಜನಸಂಖ್ಯೆ ಹೊಂದಿರುವ ಡರ್ನಾ ನಗರವು ಅಕ್ಷರಶಃ ಕೊಚ್ಚಿಕೊಂಡು ಹೋಗಿದೆ. ನೂರಾರು ಕಟ್ಟಡಗಳು ನೆಲಕ್ಕುರುಳಿದ್ದು, ವಾಹನಗಳು ಜಖಂಗೊಂಡಿವೆ. ಅವಶೇಷಗಳಡಿ ದೇಹಗಳು ಹೂದುಗಿಹೋಗಿವೆ. ಪ್ರವಾಹದ ನಡುವೆಯೇ ರಕ್ಷಣಾ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಜನರ ರಕ್ಷಣೆಗಾಗಿಗಳು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಲವಾರು ದೇಶಗಳು ಲಿಬಿಯಾಗೆ ಸಹಾಯಹಸ್ತ ಚಾಚಿವೆ. ಲಿಬಿಯಾದಲ್ಲಿ ಬಂಧು-ಬಾಂಧವರನ್ನು, ಮನೆ-ಮಠ ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_852.txt b/zeenewskannada/data1_url7_500_to_1680_852.txt new file mode 100644 index 0000000000000000000000000000000000000000..00be4e563cc44c9a626fb040393ef1c07b017220 --- /dev/null +++ b/zeenewskannada/data1_url7_500_to_1680_852.txt @@ -0,0 +1 @@ +ಪಾಶ್ಚಿಮಾತ್ಯ ದೇಶಗಳು ಅಂತರಾಷ್ಟ್ರೀಯ ಹಣಕಾಸು ಸಂಬಂಧಗಳ ವ್ಯವಸ್ಥೆಯನ್ನು ನಾಶಪಡಿಸುತ್ತಿವೆ: ಪುಟಿನ್ ಕೆಲವು ಪಾಶ್ಚಿಮಾತ್ಯ ದೇಶಗಳು ಹಣಕಾಸು ಸಂಬಂಧಗಳ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಕಾರಣದಿಂದಾಗಿ ಜಾಗತಿಕ ಆರ್ಥಿಕತೆಯು ಹೆಚ್ಚಿನ ಬದಲಾವಣೆಗಳಿಗೆ ಒಳಗಾಗುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಮಾಸ್ಕೋ:ಕೆಲವು ಪಾಶ್ಚಿಮಾತ್ಯ ದೇಶಗಳು ಹಣಕಾಸು ಸಂಬಂಧಗಳ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಕಾರಣದಿಂದಾಗಿ ಜಾಗತಿಕ ಆರ್ಥಿಕತೆಯು ಹೆಚ್ಚಿನ ಬದಲಾವಣೆಗಳಿಗೆ ಒಳಗಾಗುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಇದನ್ನೂ ಓದಿ: "ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯು ಹೇಗೆ ಬದಲಾಗಿದೆ ಮತ್ತು ಬದಲಾಗುತ್ತಿದೆ ಎಂಬುದನ್ನು ನಾವು ತಿಳಿದಿದ್ದೇವೆ ಮತ್ತು ನೋಡಬಹುದು, ಏಕೆಂದರೆ ಕೆಲವು ದೇಶಗಳು, ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳು ತಾವು ನಿರ್ಮಿಸಿದ ಆರ್ಥಿಕ, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ವ್ಯವಸ್ಥೆಯನ್ನು ನಾಶಪಡಿಸುತ್ತಿವೆ, ಎಂದು ಅವರು 8 ನೇ ಈಸ್ಟರ್ನ್ ಎಕನಾಮಿಕ್ ಫೋರಮ್ () ನ ಪೂರ್ಣ ಅಧಿವೇಶನದಲ್ಲಿ ಪುಟಿನ್ ತಮ್ಮ ಭಾಷಣದಲ್ಲಿ ಹೇಳಿದರು. ಇದನ್ನೂ ಓದಿ : ಈ ಸಂದರ್ಭದಲ್ಲಿ, ಬಾಹ್ಯ ಒತ್ತಡಕ್ಕೆ ಮಣಿಯದೆ ಆಯ್ಕೆ ಮಾಡುವ ರಾಜ್ಯಗಳ ನಡುವೆ ನಿಜವಾದ ವ್ಯವಹಾರ ಸಹಕಾರವು ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು. ಈ ರಾಜ್ಯಗಳು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಅನುಸರಿಸಲು ಬಯಸುತ್ತವೆ ಎಂದು ಪುಟಿನ್ ಹೇಳಿದರು. ಏಷ್ಯಾ-ಪೆಸಿಫಿಕ್‌ನ ಪ್ರದೇಶಗಳಲ್ಲಿ ಆರ್ಥಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ರಷ್ಯಾದ ದೂರದ ಪೂರ್ವ ನಗರ ವ್ಲಾಡಿವೋಸ್ಟಾಕ್ ಭಾನುವಾರ 8ನೇ ಇಇಎಫ್‌ಗೆ ಸಾವಿರಾರು ಭಾಗವಹಿಸುವವರನ್ನು ಸ್ವಾಗತಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_853.txt b/zeenewskannada/data1_url7_500_to_1680_853.txt new file mode 100644 index 0000000000000000000000000000000000000000..e7448dc98231ba52c6579a367f785c974f143fce --- /dev/null +++ b/zeenewskannada/data1_url7_500_to_1680_853.txt @@ -0,0 +1 @@ +ರಿಷಿ ಸುನಕ್ - ಅಕ್ಷತಾ ಮೂರ್ತಿ ಲವ್ ಸ್ಟೋರಿ ಎಲ್ಲಿ, ಹೇಗೆ ಶುರುವಾಯ್ತು ಗೊತ್ತಾ? : ಭಾರತದಲ್ಲಿ ಇತ್ತೀಚೆಗೆ ನಡೆದ ಜಿ-20 ನಲ್ಲಿ ಹಲವು ದೇಶಗಳು ಭಾಗವಹಿಸಿದ್ದವು, ಆದರೆ ಎಲ್ಲರ ಕಣ್ಣುಗಳು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿಯ ಮೇಲೆ ಕೇಂದ್ರೀಕೃತವಾಗಿದ್ದವು. :G20 ಶೃಂಗಸಭೆಗಾಗಿ ಪ್ರಪಂಚದಾದ್ಯಂತ ಅನೇಕ ದೇಶಗಳ ರಾಷ್ಟ್ರಗಳ ಮುಖ್ಯಸ್ಥರು ಭಾರತಕ್ಕೆ ಬಂದಿದ್ದರು. ಈ ಸಮಯದಲ್ಲಿ, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಬಗ್ಗೆ ಹೆಚ್ಚು ವಿಚಾರಗಳು ಚರ್ಚೆಯಾದವು. ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ಸುನಕ್ ಮತ್ತು ಅವರ ಪತ್ನಿ ಜಿ 20 ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಾಗ, ಅವರ ಬಗ್ಗೆ ಎಲ್ಲೆಡೆ ಚರ್ಚೆಯಾಯಿತು. ಅಕ್ಷತಾ ಮೂರ್ತಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರಿ ಎಂಬುದು ಎಲ್ಲರಿಗೂ ಗೊತ್ತು. ಬ್ರಿಟನ್‌ನ ನೂತನ ಪ್ರಧಾನಿ ಸುನಕ್ ಪಂಜಾಬಿ ಕುಟುಂಬಕ್ಕೆ ಸೇರಿದವರು. ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಜೋಡಿ ಕೂಡ ಸಾಕಷ್ಟು ಸುದ್ದಿ ಮಾಡಿದೆ. ಇಬ್ಬರೂ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿರುವುದು, ವಿಮಾನದಲ್ಲಿ ಟೈ ಸರಿ ಮಾಡುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನರು ಗೂಗಲ್‌ನಲ್ಲಿ ಅವರಿಬ್ಬರ ಬಗ್ಗೆ ನಿರಂತರವಾಗಿ ಹುಡುಕುತ್ತಿದ್ದಾರೆ. ಹೀಗಿರುವಾಗ ಇವರಿಬ್ಬರ ಲವ್ ಸ್ಟೋರಿ ಎಲ್ಲಿ ಮತ್ತು ಹೇಗೆ ಶುರುವಾಯಿತು ನಾವು ಹೇಳ್ತಿವಿ ನೋಡಿ. ಇದನ್ನೂ ಓದಿ: ಅಕ್ಷತಾ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಮತ್ತು ಲೇಖಕಿ ಸುಧಾ ಮೂರ್ತಿ ಅವರ ಪುತ್ರಿ. ಅವರು ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದರು. ಅವರ ಬಾಲ್ಯ ಸಾಮಾನ್ಯ ಮಕ್ಕಳಂತೆಯೇ ಇತ್ತು. ಅಕ್ಷತಾ ತನ್ನ ಬಾಲ್ಯದಲ್ಲಿ ತನ್ನ ಅಜ್ಜಿಯರೊಂದಿಗೆ ದೀರ್ಘಕಾಲ ವಾಸಿಸುತ್ತಿದ್ದರು. ಅಕ್ಷತಾ ಬೆಂಗಳೂರಿನ ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಓದಿದ್ದಾರೆ. ಅವರು ಕ್ಯಾಲಿಫೋರ್ನಿಯಾದ ಕ್ಲಾರೆಮಾಂಟ್ ಮೆಕೆನ್ನಾ ಕಾಲೇಜಿನಿಂದ ಅರ್ಥಶಾಸ್ತ್ರ ಮತ್ತು ಫ್ರೆಂಚ್‌ನಲ್ಲಿ ಬಿಎ ಮಾಡಿದ್ದಾರೆ. ಇದರ ನಂತರ, ಅವರು ಅದೇ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್‌ನಿಂದ ಅಪ್ಯಾರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಮಾಡಿದರು. ರಿಷಿ ಸುನಕ್ ಭಾರತೀಯ ಮೂಲದ ವೈದ್ಯ ಯಶವೀರ್ ಸುನಕ್ ಮತ್ತು ರಸಾಯನಶಾಸ್ತ್ರಜ್ಞರಾದ ಉಷಾ ಸುನಕ್ ಅವರ ಪುತ್ರ. ಅವರು ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದರು. ಅವರು ಸ್ಟ್ರೌಡ್ ಶಾಲೆ ಮತ್ತು ವಿಂಚೆಸ್ಟರ್ ಕಾಲೇಜಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಿಂಕನ್ ಕಾಲೇಜಿನಿಂದ ಪದವಿ ಪಡೆದರು. ಇದಾದ ನಂತರ ಮಾಡಲು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಹೋದರು. ಅಕ್ಷತಾ ಮತ್ತು ರಿಷಿಯ ಮೊದಲ ಭೇಟಿ ಅಕ್ಷತಾ ಮತ್ತು ರಿಷಿ ಮೊದಲ ಬಾರಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೇಟಿಯಾದರು. ಅಲ್ಲಿ ಇಬ್ಬರೂ ಎಂಬಿಎ ಓದಲು ಬಂದಿದ್ದರು. ಒಮ್ಮೆ ಇಬ್ಬರೂ ಕಾಫಿ ಶಾಪ್‌ನ ಹೊರಗೆ ಒಟ್ಟಿಗೆ ದೀರ್ಘಕಾಲ ಕಳೆದರು, ಅಲ್ಲಿಂದ ಈ ನಂಟು ಆರಂಭವಾಯಿತು. ಮಗಳ ಸಂಬಂಧದಿಂದ ತಂದೆಗೆ ಅಸಮಾಧಾನ ಅಕ್ಷತಾ ತನ್ನ ತಂದೆ ನಾರಾಯಣ ಮೂರ್ತಿಗೆ ತನ್ನ ಮತ್ತು ರಿಷಿಯ ಬಗ್ಗೆ ಹೇಳಿದಾಗ ಅವರು ಅಸಮಾಧಾನಗೊಂಡರು. ಆದರೆ ರಿಷಿಯನ್ನು ಭೇಟಿಯಾದ ನಂತರ, ಅವರ ಆಲೋಚನೆ ಸಂಪೂರ್ಣವಾಗಿ ಬದಲಾಯಿತು. ನಾರಾಯಣ ಮೂರ್ತಿ ಅವರು ರಿಷಿ ಒಬ್ಬ ಅದ್ಭುತ, ಸುಂದರ ಮತ್ತು ಪ್ರಾಮಾಣಿಕ ಹುಡುಗ ಎಂಬ ಅಭಿಪ್ರಾಯಕ್ಕೆ ಬಂದರು. ಅವರ ಸಂಬಂಧಕ್ಕೆ ಒಪ್ಪಿಕೊಂಡರು. ಬೆಂಗಳೂರಿನಲ್ಲಿ ನಡೆದ ಮದುವೆ 3 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅಕ್ಷತಾ ಮತ್ತು ರಿಷಿ ಸುನಕ್ 29 ಆಗಸ್ಟ್ 2009 ರಂದು ವಿವಾಹವಾದರು. ಇಬ್ಬರೂ ಮದುವೆಗೆ ಬೆಂಗಳೂರು ನಗರವನ್ನೇ ಆಯ್ಕೆ ಮಾಡಿಕೊಂಡಿದ್ದರು. ಮದುವೆಯ ಎಲ್ಲಾ ಕಾರ್ಯಕ್ರಮಗಳು ಜಯನಗರ ಸಭಾಂಗಣದಲ್ಲಿ ನಡೆದರೆ, ಆರತಕ್ಷತೆ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಿತು. ಈ ಜೋಡಿಯ ವಿವಾಹದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ದೇಶದ ಮತ್ತು ವಿಶ್ವದ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು. ಆ ಸಮಯದಲ್ಲಿ ಅವರ ಮದುವೆಯ ಬಗ್ಗೆ ಹೆಚ್ಚು ಚರ್ಚೆಯಾಯಿತು. ಬ್ರಿಟನ್‌ನ ಅತ್ಯಂತ ಶ್ರೀಮಂತ ಪ್ರಧಾನಿ ರಿಷಿ ಸುನಕ್ ಅವರು ಬ್ರಿಟನ್‌ನ ಅತ್ಯಂತ ಶ್ರೀಮಂತ ಪ್ರಧಾನಿ. ಸುನಕ್ ದಂಪತಿಗಳ ಒಟ್ಟು ಮೌಲ್ಯ ಸುಮಾರು 800 ಮಿಲಿಯನ್ ಡಾಲರ್ ಅಂದರೆ 6733 ಕೋಟಿ ರೂ. ಸಂಪತ್ತಿನ ವಿಷಯದಲ್ಲಿ ಅಕ್ಷತಾ ಮೂರ್ತಿ ಅವರ ಪತಿ ರಿಷಿ ಸುನಕ್ ಅವರಿಗಿಂತ ಮುಂದಿದ್ದಾರೆ. ಫೋರ್ಬ್ಸ್ ಪ್ರಕಾರ, ಅಕ್ಷತಾ ಮೂರ್ತಿ ಅವರ ನಿವ್ವಳ ಮೌಲ್ಯ ಸುಮಾರು 5943 ಕೋಟಿ ರೂಪಾಯಿಗಳಾಗಿದ್ದರೆ, ರಿಷಿ ಸುನಕ್ ಅವರ ನಿವ್ವಳ ಮೌಲ್ಯ 990 ಕೋಟಿ ರೂಪಾಯಿ. ಅಕ್ಷತಾ ರಾಣಿ ಎಲಿಜಬೆತ್‌ಗಿಂತ ಶ್ರೀಮಂತೆ ಅಕ್ಷತಾ ಅವರ ನಿವ್ವಳ ಮೌಲ್ಯವು ರಾಣಿ ಎಲಿಜಬೆತ್‌ಗಿಂತ ಹೆಚ್ಚು. ಫ್ಯಾಶನ್ ಡಿಸೈನಿಂಗ್‌ ಅನ್ನು ಹೊರತುಪಡಿಸಿ, ಅಕ್ಷತಾ ಇನ್ಫೋಸಿಸ್‌ನ 0.91 ಶೇಕಡಾ ಷೇರುಗಳನ್ನು ಹೊಂದಿದ್ದಾರೆ. ಇನ್ಫೋಸಿಸ್‌ನಲ್ಲಿನ ಷೇರುಗಳ ಜೊತೆಗೆ, ಅವರು ಕ್ಯಾಟರ್‌ಮ್ಯಾನ್ ವೆಂಚರ್ಸ್ ಅನ್ನು ಸಹ ಹೊಂದಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_854.txt b/zeenewskannada/data1_url7_500_to_1680_854.txt new file mode 100644 index 0000000000000000000000000000000000000000..b53a09fe4a2bbbdff1cf5de88e38c189406a5362 --- /dev/null +++ b/zeenewskannada/data1_url7_500_to_1680_854.txt @@ -0,0 +1 @@ +ಚೀನಾವನ್ನು ಒಳಗೊಳ್ಳಲು ಬಯಸುವುದಿಲ್ಲ ಎಂದ ಯುಎಸ್ ಅಧ್ಯಕ್ಷ ಜೊ ಬಿಡೆನ್ ಎರಡು ಶಕ್ತಿಗಳು ವ್ಯಾಪಾರ, ಭದ್ರತೆ ಮತ್ತು ಹಕ್ಕುಗಳ ಮೇಲೆ ಆಳವಾದ ವಿಭಜನೆಯನ್ನು ಎದುರಿಸುತ್ತಿರುವ ಕಾರಣ, ಚೀನಾವನ್ನು ಒಳಗೊಳ್ಳಲು ಬಯಸುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾನುವಾರ ಒತ್ತಾಯಿಸಿದ್ದಾರೆ.ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಭೇಟಿ ಮಾಡಿ ಸ್ಥಿರತೆ" ಕುರಿತು ಚರ್ಚಿಸಲಾಗಿದೆ ಎಂದು ಬಿಡೆನ್ ಹೇಳಿದರು. ಹನೋಯಿ:ಎರಡು ಶಕ್ತಿಗಳು ವ್ಯಾಪಾರ, ಭದ್ರತೆ ಮತ್ತು ಹಕ್ಕುಗಳ ಮೇಲೆ ಆಳವಾದ ವಿಭಜನೆಯನ್ನು ಎದುರಿಸುತ್ತಿರುವ ಕಾರಣ, ಚೀನಾವನ್ನು ಒಳಗೊಳ್ಳಲು ಬಯಸುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾನುವಾರ ಒತ್ತಾಯಿಸಿದ್ದಾರೆ.ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಭೇಟಿ ಮಾಡಿ ಸ್ಥಿರತೆ" ಕುರಿತು ಚರ್ಚಿಸಲಾಗಿದೆ ಎಂದು ಬಿಡೆನ್ ಹೇಳಿದರು. ಇದನ್ನೂ ಓದಿ: ಅಧ್ಯಕ್ಷರು ಹನೋಯ್‌ನಲ್ಲಿ ನಡೆದ ಎನ್‌ಕೌಂಟರ್ ಅನ್ನು ಬಹಿರಂಗಪಡಿಸಿದರು, ಅಲ್ಲಿ ಹಿಂದಿನ ದಿನದಲ್ಲಿ ಅವರು ವಿಯೆಟ್ನಾಂನೊಂದಿಗೆ ಸಂಬಂಧಗಳನ್ನು ಗಾಢವಾಗಿಸುವ ಒಪ್ಪಂದವನ್ನು ಒಪ್ಪಿಕೊಂಡರು, ಬೀಜಿಂಗ್‌ನ ಹೆಚ್ಚುತ್ತಿರುವ ಪ್ರಭಾವದ ಮುಖದಲ್ಲಿ ಏಷ್ಯಾ ಮತ್ತು ಪೆಸಿಫಿಕ್‌ನ ಸುತ್ತಲಿನ ಮಿತ್ರರಾಷ್ಟ್ರಗಳ ಜಾಲವನ್ನು ಹೆಚ್ಚಿಸಲುನೋಡುತ್ತಿದೆ.ವಾಷಿಂಗ್ಟನ್ ಮತ್ತು ಬೀಜಿಂಗ್ ಜಾಗತಿಕ ಸಮಸ್ಯೆಗಳ ಶ್ರೇಣಿಯಲ್ಲಿ ಜಗಳವಾಡುತ್ತಿವೆ ಮತ್ತು ಚೀನಾ ಅಂತಾರಾಷ್ಟ್ರೀಯ ಕ್ರಮವನ್ನು ತನ್ನ ಇಚ್ಛೆಗೆ ಬಗ್ಗಿಸಲು ಪ್ರಯತ್ನಿಸುತ್ತಿದೆ ಎಂದು ಬಿಡೆನ್ ಆರೋಪಿಸಿದರು. ಇದನ್ನೂ ಓದಿ: "ಈಗ ನಡೆಯುತ್ತಿರುವ ಒಂದು ವಿಷಯವೆಂದರೆ ವ್ಯಾಪಾರ ಮತ್ತು ಇತರ ವಿಷಯಗಳ ವಿಷಯದಲ್ಲಿ ಚೀನಾ ಆಟದ ಕೆಲವು ನಿಯಮಗಳನ್ನು ಬದಲಾಯಿಸಲು ಪ್ರಾರಂಭಿಸಿದೆ" ಎಂದು ಬಿಡೆನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನೊಂದಿಗಿನ ಕ್ವಾಡ್ ಭದ್ರತಾ ಸಂವಾದ ಮತ್ತು ಬ್ರಿಟನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಒಪ್ಪಂದ ಸೇರಿದಂತೆ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಭಾಗವಾಗಿ ಮೈತ್ರಿಗಳನ್ನು ನಿರ್ಮಿಸಲು ವಾಷಿಂಗ್ಟನ್ ಹೆಚ್ಚು ಹೂಡಿಕೆ ಮಾಡಿದೆ.ಆದರೆ ಯುನೈಟೆಡ್ ಸ್ಟೇಟ್ಸ್ ಚೀನಾವನ್ನು ಒಳಗೊಳ್ಳಲು ಪ್ರಯತ್ನಿಸುತ್ತಿಲ್ಲ, ಬದಲಿಗೆ ಸಂಬಂಧಗಳಿಗೆ ಸ್ಪಷ್ಟವಾದ ನೆಲದ ನಿಯಮಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಒತ್ತಾಯಿಸಿದರು."ನಾನು ಚೀನಾವನ್ನು ಒಳಗೊಳ್ಳಲು ಬಯಸುವುದಿಲ್ಲ. ನಾವು ಚೀನಾದೊಂದಿಗೆ ಸಂಬಂಧವನ್ನು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ, ಅದು ಮೇಲಕ್ಕೆ ಮತ್ತು ಮೇಲಕ್ಕೆ, ಚೌಕಾಕಾರದಲ್ಲಿದೆ, ಅದರ ಬಗ್ಗೆ ಎಲ್ಲರಿಗೂ ತಿಳಿದಿದೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_855.txt b/zeenewskannada/data1_url7_500_to_1680_855.txt new file mode 100644 index 0000000000000000000000000000000000000000..0c1ea3cdaedc288a395913e6ef94f6f46527dfe3 --- /dev/null +++ b/zeenewskannada/data1_url7_500_to_1680_855.txt @@ -0,0 +1 @@ +"ಭಾರತದಂತಹ ದೇಶವು ಭದ್ರತಾ ಮಂಡಳಿಯಲ್ಲಿ ಪೂರ್ಣ ಸದಸ್ಯನಾದರೆ ಟರ್ಕಿ ಹೆಮ್ಮೆಪಡುತ್ತದೆ" ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನಕ್ಕಾಗಿ ಭಾರತದ ಪ್ರಯತ್ನವನ್ನು ಅನುಮೋದಿಸಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಭಾನುವಾರ, ಭಾರತದಂತಹ ದೇಶವು ಯುಎನ್‌ಎಸ್‌ಸಿಯ ಪೂರ್ಣ ಸದಸ್ಯನಾದರೆ ತನ್ನ ರಾಷ್ಟ್ರವು ಹೆಮ್ಮೆಪಡುತ್ತದೆ ಎಂದು ಹೇಳಿದರು. ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನಕ್ಕಾಗಿ ಭಾರತದ ಪ್ರಯತ್ನವನ್ನು ಅನುಮೋದಿಸಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಭಾನುವಾರ, ಭಾರತದಂತಹ ದೇಶವು ಯುಎನ್‌ಎಸ್‌ಸಿಯ ಪೂರ್ಣ ಸದಸ್ಯನಾದರೆ ತನ್ನ ರಾಷ್ಟ್ರವು ಹೆಮ್ಮೆಪಡುತ್ತದೆ ಎಂದು ಹೇಳಿದರು. ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರಾದ ಯುಎಸ್, ಯುಕೆ, ಚೀನಾ, ಫ್ರಾನ್ಸ್ ಮತ್ತು ರಷ್ಯಾಗಳನ್ನು ಉಲ್ಲೇಖಿಸಿ, ವೀಟೋ ಅಧಿಕಾರವನ್ನು ಹೊಂದಿರುವ ಐದು ರಾಷ್ಟ್ರಗಳಿಗಿಂತ ಜಗತ್ತು ದೊಡ್ಡದಾಗಿದೆ ಎಂದು ಹೇಳಿದರು. ವಿಶ್ವಸಂಸ್ಥೆಯ ಎಲ್ಲಾ 195 ಸದಸ್ಯ ರಾಷ್ಟ್ರಗಳು ಭದ್ರತಾ ಮಂಡಳಿಯ ಸದಸ್ಯರಾಗಲು ಅವಕಾಶವನ್ನು ಪಡೆಯಬೇಕು ಎಂದು ಅವರು ಪ್ರಸ್ತಾಪಿಸಿದರು. ಇದನ್ನೂ ಓದಿ: ಭಾನುವಾರ 18ನೇ ಜಿ20 ನಾಯಕರ ಶೃಂಗಸಭೆಯ ಸಮಾರೋಪ ದಿನದಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎರ್ಡೊಗನ್, “ಭಾರತದಂತಹ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆದರೆ ನಾವು ಹೆಮ್ಮೆಪಡುತ್ತೇವೆ. ನಿಮಗೆ ತಿಳಿದಿರುವಂತೆ, ಪ್ರಪಂಚವು ಐದಕ್ಕಿಂತ ದೊಡ್ಡದಾಗಿದೆ (ಶಾಶ್ವತ ಸದಸ್ಯರು). ಮತ್ತು ಜಗತ್ತು ಐದಕ್ಕಿಂತ ದೊಡ್ಡದಾಗಿದೆ ಎಂದು ನಾವು ಹೇಳಿದಾಗ, ಅದು ಯುಎಸ್, ಯುಕೆ, ಫ್ರಾನ್ಸ್, ಚೀನಾ ಮತ್ತು ರಷ್ಯಾ ಬಗ್ಗೆ ಮಾತ್ರವಲ್ಲ. ಭದ್ರತಾ ಮಂಡಳಿಯಲ್ಲಿ ಈ ಐದು ದೇಶಗಳನ್ನಷ್ಟೇ ಹೊಂದಲು ನಾವು ಬಯಸುವುದಿಲ್ಲ ಎಂದು ಹೇಳಿದರು. ಕೇವಲ ಐದು ಖಾಯಂ ಭದ್ರತಾ ಮಂಡಳಿ ಸದಸ್ಯರು ಇಡೀ ಪ್ರಪಂಚದ ಸಂಯೋಜಿತ ಧ್ವನಿಯಾಗಲು ಸಾಧ್ಯವಿಲ್ಲ ಎಂದು ಎರ್ಡೊಗನ್ ಹೇಳಿದರು.“ಐದು ಸದಸ್ಯರು ಏನು ಹೇಳುತ್ತಾರೋ ಅದು ಇಡೀ ಪ್ರಪಂಚದ ಧ್ವನಿಯನ್ನು ನಿರ್ಧರಿಸಬಾರದು. ಎಲ್ಲಾ 195 ಸದಸ್ಯ ರಾಷ್ಟ್ರಗಳು, ಶಾಶ್ವತ ಮತ್ತು ಶಾಶ್ವತವಲ್ಲದ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡದೆ, ಭದ್ರತಾ ಮಂಡಳಿಯ ಸದಸ್ಯರಾಗಲು ಸಮರ್ಥವಾಗಿ ಸಾಧ್ಯವಾಗುತ್ತದೆ. ಆಗ ಮಾತ್ರ ಇಡೀ ಜಗತ್ತು ಸಂತೋಷವಾಗಿರುತ್ತದೆ, ”ಎಂದು ಹೇಳಿದರು. ಇದನ್ನೂ ಓದಿ- ಹಿಂದಿನ ದಿನ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿ 20 ಶೃಂಗಸಭೆಯ ಬದಿಯಲ್ಲಿ ಅಧ್ಯಕ್ಷ ಎರ್ಡೋಗನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು, ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಮತ್ತು ಸಂಪರ್ಕ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚೆಗಳನ್ನು ನಡೆಸಿದರು. ದಕ್ಷಿಣ ಏಷ್ಯಾದಲ್ಲಿ ಭಾರತವು ದೇಶದ ಶ್ರೇಷ್ಠ ವ್ಯಾಪಾರ ಪಾಲುದಾರ ಮತ್ತು ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯಲು ಉಭಯ ರಾಷ್ಟ್ರಗಳಿಗೆ ಹೆಚ್ಚಿನ ಸಾಮರ್ಥ್ಯವಿದೆ ಎಂದು ಟರ್ಕಿಶ್ ಅಧ್ಯಕ್ಷರು ಹೇಳಿದರು. "ದಕ್ಷಿಣ ಏಷ್ಯಾದಲ್ಲಿ ಭಾರತವು ನಮ್ಮ ಶ್ರೇಷ್ಠ ವ್ಯಾಪಾರ ಪಾಲುದಾರ ಮತ್ತು ಆರ್ಥಿಕತೆ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಗಾಢವಾಗಿಸಲು ನಾವು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದೇವೆ" ಎಂದು ಎರ್ಡೊಗನ್ ಭಾನುವಾರ ಹೇಳಿದ್ದಾರೆ. ಟರ್ಕಿಯ ಅಧ್ಯಕ್ಷರು ಭಾರತಕ್ಕೆ "ಅಧ್ಯಕ್ಷತೆಯ ಅನುಗ್ರಹ ಮತ್ತು ಅತ್ಯಂತ ಯಶಸ್ವಿ ಅವಧಿಗೆ" ಧನ್ಯವಾದ ಹೇಳಿದರು. "ನನಗೆ, ನನ್ನ ಸಂಗಾತಿಗೆ ಮತ್ತು ನನ್ನ ಇಡೀ ಟರ್ಕಿಯ ನಿಯೋಗಕ್ಕೆ ತೋರಿದ ಗೌರವಾನ್ವಿತ ಆತಿಥ್ಯಕ್ಕಾಗಿ ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_856.txt b/zeenewskannada/data1_url7_500_to_1680_856.txt new file mode 100644 index 0000000000000000000000000000000000000000..f39c15b4906959929c55a25aa7cf68852b25e580 --- /dev/null +++ b/zeenewskannada/data1_url7_500_to_1680_856.txt @@ -0,0 +1 @@ +ಪಿಎಂ ಮೋದಿ ಅಭಿಮಾನಿ, ಇಸ್ಲಾಂ-ಎಲ್‌ಜಿಬಿಟಿಯ ವಿಮರ್ಶಕ; ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಯಾರು? : 2008 ರಲ್ಲಿ ಜಾರ್ಜಿಯಾ 31 ವರ್ಷ ವಯಸ್ಸಿನವರಿದ್ದಾಗ, ಅವರು ಅತ್ಯಂತ ಕಿರಿಯ ಸಚಿವರಾದರು. ನಾಲ್ಕು ವರ್ಷಗಳ ನಂತರ ಅವರು ಬ್ರದರ್ಸ್ ಆಫ್ ಇಟಲಿ ಎಂಬ ಪಕ್ಷವನ್ನು ಸ್ಥಾಪಿಸಿದರು. :ಮುಂದಿನ ಜಿ 20 ಶೃಂಗಸಭೆಗಾಗಿ ಭಾರತವು ಬ್ರೆಜಿಲ್‌ಗೆ ಆಜ್ಞೆಯನ್ನು ಹಸ್ತಾಂತರಿಸಿದೆ. ಇದರೊಂದಿಗೆ ಭಾರತದಲ್ಲಿ ನಡೆದ ಜಿ 20 ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸೆ.9 ಮತ್ತು ಸೆ.10 ರಂದು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವದ ಹಲವು ಪ್ರಬಲ ರಾಷ್ಟ್ರಗಳ ನಾಯಕರು ಆಗಮಿಸಿದ್ದರು. ಯುಎಸ್ ಅಧ್ಯಕ್ಷ ಜೋ ಬೈಡನ್ ಹೊರತುಪಡಿಸಿ, ಈ ಅತಿಥಿಗಳಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದ್ದಾರೆ. ಆದರೆ ಎಲ್ಲರ ಗಮನ ಸೆಳೆದದ್ದು ಮಹಿಳಾ ಪ್ರಧಾನಿ ಎಂದರೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಸೌಂದರ್ಯವನ್ನು ಜನ ಕೊಂಡಾಡಿದ್ದಾರೆ. ಅವರು ಪ್ರಧಾನಿ ಮೋದಿಯವರೊಂದಿಗೆ ಮಾತನಾಡುವುದು ಮತ್ತು ಹಸ್ತಲಾಘವ ಮಾಡುವುದನ್ನು ಚಿತ್ರಗಳಲ್ಲಿ ಕಾಣಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ಇದನ್ನೂ ಓದಿ: ಇಟಲಿ ಸರ್ಕಾರವು ಭಾರತದೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ. ಒಟ್ಟಿಗೆ ನಾವು ಬಹಳಷ್ಟು ಸಾಧಿಸಬಹುದು ಎಂದು ನನಗೆ ಖಾತ್ರಿಯಿದೆ. ರೇಟಿಂಗ್‌ನಲ್ಲಿ ನಾನು ಪ್ರಧಾನಿ ಮೋದಿಯನ್ನು ಸರಿಗಟ್ಟಲು ಸಾಧ್ಯವಾಗುತ್ತದೆ ಎಂದು ನಾನು ನಂಬುವುದಿಲ್ಲ. ಅವರು ವಿಶ್ವದ ಅತ್ಯಂತ ಇಷ್ಟಪಡುವ ವ್ಯಕ್ತಿ ಎಂದು ಜಾರ್ಜಿಯಾ ಮೆಲೋನಿ ಹೇಳಿದರು. ಜಾರ್ಜಿಯಾ ಮೆಲೋನಿ ಯಾರು? ಜಾರ್ಜಿಯಾ ಮೆಲೋನಿ ಬಹಳ ಚಿಕ್ಕ ವಯಸ್ಸಿನಲ್ಲೇ ಜನಪ್ರಿಯರಾದರು. ನೋಡಲು ಸುಂದರವಾಗಿರುವುದರ ಜೊತೆಗೆ ಬಲಪಂಥೀಯ ನಾಯಕರೂ ಹೌದು. ಅವರ ಹೇಳಿಕೆಗಳು ಮತ್ತು ಆಲೋಚನೆಗಳು ಪತ್ರಿಕೆಗಳಲ್ಲಿ ಮುಖ್ಯಾಂಶಗಳಾಗಿವೆ. ಅವರ ಪಕ್ಷದ ಹೆಸರು ಬ್ರದರ್ಸ್ ಆಫ್ ಇಟಲಿ. ಕಳೆದ ವರ್ಷವೇ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅವಳು ಮುಸೊಲಿನಿಯ ಉತ್ತರಾಧಿಕಾರಿ ಎಂದು ಘೋಷಿಸಿಕೊಂಡಿದ್ದಾರೆ. ಅವರು ಫ್ಯಾಸಿಸ್ಟ್, ಎಲ್‌ಜಿಬಿಟಿ ಮತ್ತು ಇಸ್ಲಾಮೋಫೋಬಿಕ್ ಎಂದು ಆರೋಪಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಸದ್ಯಕ್ಕೆ ಸಮಯವಿಲ್ಲ ಎಂದು ಅವರು ಹೇಳಿದ್ದಾರೆ. ನ್ಯಾಟೋ ಪರವಾಗುವುದರ ಜೊತೆಗೆ, ಅವರು ಯುದ್ಧದಲ್ಲಿ ಉಕ್ರೇನ್ ಪರವಾಗಿದ್ದಾರೆ. ಆದರೆ ಅವರ ಸರ್ಕಾರದಲ್ಲಿರುವ ಎರಡು ಸಮ್ಮಿಶ್ರ ಪಕ್ಷಗಳು ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಮುಸಲ್ಮಾನರ ಕುರಿತಾಗಿ ನೀಡಿದ ಹೇಳಿಕೆಗಳಿಂದಲೂ ಆಕೆ ಮುಖ್ಯಾಂಶಗಳಲ್ಲಿ ಸ್ಥಾನ ಪಡೆದಿದ್ದಾರೆ. ಇದಲ್ಲದೆ, ಅವರು ಹಕ್ಕುಗಳ ವಿರುದ್ಧವೂ ಪ್ರಚಾರ ಮಾಡಿದ್ದಾರೆ. 2008 ರಲ್ಲಿ, ಅವರು ಕೇವಲ 31 ನೇ ವಯಸ್ಸಿನಲ್ಲಿ ಇಟಲಿಯ ಅತ್ಯಂತ ಕಿರಿಯ ಸಚಿವರಾದರು. 2012 ರಲ್ಲಿ ಅವರು ಬ್ರದರ್ಸ್ ಆಫ್ ಇಟಲಿ ಎಂಬ ಪಕ್ಷವನ್ನು ಸ್ಥಾಪಿಸಿದರು. ಅವರ ಹದಿಹರೆಯದ ವರ್ಷಗಳಲ್ಲಿ ಅವರು ನವ ಫ್ಯಾಸಿಸ್ಟ್ ಚಳವಳಿಯಲ್ಲಿ ಭಾಗವಹಿಸಿದರು. ಈ ಚಳುವಳಿಯನ್ನು ಮಾಜಿ ಇಟಲಿಯನ್ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯ ಬೆಂಬಲಿಗರು ಪ್ರಾರಂಭಿಸಿದರು. ಇದರ ನಂತರ, ಮೆಲೋನಿಯವರ ಪುಸ್ತಕ "ನಾನು ಜಾರ್ಜಿಯಾ" 2021 ರಲ್ಲಿ ಹೊರಬಂದಿತು. ಇದರಲ್ಲಿ ಅವರು ಫ್ಯಾಸಿಸ್ಟ್ ಅಲ್ಲ ಎಂದು ಒತ್ತಿ ಹೇಳಿದರು. ಆದರೆ ಅವನು ತನ್ನನ್ನು ಮುಸೊಲಿನಿಯ ಉತ್ತರಾಧಿಕಾರಿ ಎಂದು ಬಣ್ಣಿಸಿದರು. ತನ್ನ ಆದ್ಯತೆಗಳಲ್ಲಿ, ವಲಸಿಗ ಮುಸ್ಲಿಮರನ್ನು ಇಟಲಿಗೆ ಬೆದರಿಕೆ ಎಂದು ಅವರು ವಿವರಿಸಿದರು. ಭಯೋತ್ಪಾದನೆಯನ್ನು ನಿಯಂತ್ರಿಸುವುದು ಅಗತ್ಯ ಎಂದೂ ಅವರು ಹೇಳಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_857.txt b/zeenewskannada/data1_url7_500_to_1680_857.txt new file mode 100644 index 0000000000000000000000000000000000000000..7da4373e054cf1606dd7f2dddb9e6871c426c6b1 --- /dev/null +++ b/zeenewskannada/data1_url7_500_to_1680_857.txt @@ -0,0 +1 @@ +ಭಾರತವು ವಿಶ್ವದ 5 ನೇ ಸೂಪರ್ ಪವರ್ ರಾಷ್ಟ್ರ ಎಂದ ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಸೌಮಾನಿ ಭಾರತ ಈಗ ವಿಶ್ವದ 5 ನೇ ಸೂಪರ್ ಪವರ್ ರಾಷ್ಟ್ರವಾಗಿದೆ ಈಗ ಅದು ಚೀನಾಕ್ಕಿಂತಲೂ ಮುಂದಿದೆ ಎಂದು ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ (ಎಯು) ಅಧ್ಯಕ್ಷ ಅಜಲಿ ಅಸ್ಸೌಮಾನಿ ಹೇಳಿದ್ದಾರೆ. ನವದೆಹಲಿ:ಭಾರತ ಈಗ ವಿಶ್ವದ 5 ನೇ ಸೂಪರ್ ಪವರ್ ರಾಷ್ಟ್ರವಾಗಿದೆ ಈಗ ಅದು ಚೀನಾಕ್ಕಿಂತಲೂ ಮುಂದಿದೆ ಎಂದು ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ (ಎಯು) ಅಧ್ಯಕ್ಷ ಅಜಲಿ ಅಸ್ಸೌಮಾನಿ ಹೇಳಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಅವರು ಭಾರತವು ವಿಶ್ವದ 5 ನೇ ಸೂಪರ್ ಪವರ್ ಆಗಿದೆ, ಆದ್ದರಿಂದ ಆಫ್ರಿಕಾದಲ್ಲಿ ಭಾರತಕ್ಕೆ ಸಾಕಷ್ಟು ಸ್ಥಳವಿದೆ. ಭಾರತವು ಬಾಹ್ಯಾಕಾಶಕ್ಕೆ ಹೋಗುವ ಮೂಲಕ ಮತ್ತಷ್ಟು ಶಕ್ತಿಶಾಲಿಯಾಗಿದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ನಾವು ಸಮನ್ವಯಗೊಳಿಸಬೇಕಾಗಿದೆ...ಭಾರತವು ವಾಸಸ್ಥಾನದ ವಿಷಯದಲ್ಲಿ ಸೂಪರ್ ಪವರ್ ಆಗಿದೆ, ಭಾರತವು ಈಗ ಚೀನಾಕ್ಕಿಂತ ಮುಂದಿದೆ ಎಂದು ಅವರು ಹೇಳಿದರು. ಬಾಹ್ಯಾಕಾಶ ಸಂಶೋಧನೆಯಲ್ಲಿನ ಪ್ರಗತಿಗಾಗಿ ಅವರು ಭಾರತವನ್ನು ಶ್ಲಾಘಿಸಿದರುಅನ್ನು ಜಿ20 ಕುಟುಂಬಕ್ಕೆ ಔಪಚಾರಿಕವಾಗಿ ಸೇರಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡ ಕ್ಷಣದ ಬಗ್ಗೆ ಮಾತನಾಡಿದ ಅವರು ಇದು ಅವರಿಗೆ ಭಾವನಾತ್ಮಕವಾಗಿದೆ ಎಂದು ಹೇಳಿದರು. ನಿರ್ಧಾರಕ್ಕೆ ಬರುವ ಮೊದಲು ಚರ್ಚೆ ನಡೆಯಲಿದೆ ಎಂದು ಅವರು ಭಾವಿಸಿದ್ದರು. ಆದರೆ ಭಾನುವಾರದ ಎರಡು ದಿನಗಳ ಶೃಂಗಸಭೆಯ ಪ್ರಾರಂಭದಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ 20 ಕುಟುಂಬದ ಭಾಗ ಎಂದು ಘೋಷಿಸಲಾಯಿತು. ಇದನ್ನೂ ಓದಿ- "ನಾನು ಅಳಲು ಹೊರಟಿದ್ದೆ. ಇದು ನನಗೆ ಒಂದು ದೊಡ್ಡ ಭಾವನೆಯಾಗಿತ್ತು. ಏಕೆಂದರೆ ವಾಸ್ತವವಾಗಿ, ನಾವು ಚರ್ಚೆ ನಡೆಸುತ್ತೇವೆ ಮತ್ತು ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭಾವಿಸಿದ್ದೇವು ಆದರೆ ಶೃಂಗಸಭೆಯ ಪ್ರಾರಂಭದಲ್ಲಿ ನಾವು ಒಂದು ಸದಸ್ಯ ರಾಷ್ಟ್ರ ಎಂದು ಘೋಷಿಸಲಾಯಿತು ಎಂದು ಅವರು ಹೇಳಿದರು. ಶನಿವಾರ ನಡೆದ 18 ನೇ ಜಿ 20 ನಾಯಕರ ಶೃಂಗಸಭೆಯಲ್ಲಿ ತಮ್ಮ ಆರಂಭಿಕ ಹೇಳಿಕೆಗಳಲ್ಲಿ, ಪಿಎಂ ಮೋದಿ ಅವರು ಅಸ್ಸೌಮಾನಿ ಪ್ರತಿನಿಧಿಸುವ ಆಫ್ರಿಕನ್ ಯೂನಿಯನ್ ಅನ್ನು ಶಾಶ್ವತ ಸದಸ್ಯರಾಗಿ ಜಿ 20 ನಾಯಕರ ಮೇಜಿನ ಬಳಿ ಕುಳಿತುಕೊಳ್ಳಲು ಆಹ್ವಾನಿಸಿದರು. ಆಫ್ರಿಕನ್ ಯೂನಿಯನ್ ಅಧ್ಯಕ್ಷರು G20 ಕುಟುಂಬದಲ್ಲಿ ಬಣವನ್ನು ಐತಿಹಾಸಿಕ ಸೇರ್ಪಡೆಗಾಗಿ G20 ಸದಸ್ಯ ರಾಷ್ಟ್ರಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.ಭಾನುವಾರದಂದು ಪಿಎಂ ಮೋದಿ ಅವರು ಅಸ್ಸೌಮಾನಿ ಅವರೊಂದಿಗೆ ಸಭೆ ನಡೆಸಿದರು, ಜಿ 20 ಕುಟುಂಬಕ್ಕೆ ಆಫ್ರಿಕನ್ ಬ್ಲಾಕ್ ಸೇರಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.ಹಿಂದಿನ ದಿನ, ಪಿಎಂ ಮೋದಿ ಜಿ 20 ನಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಸೇರಿಸುವುದನ್ನು ಹೆಚ್ಚು ಅಂತರ್ಗತ ಜಾಗತಿಕ ಸಂವಾದದ ಕಡೆಗೆ ಮಹತ್ವದ ದಾಪುಗಾಲು ಎಂದು ಬಣ್ಣಿಸಿದರು. ಇದನ್ನೂ ಓದಿ- ಇಡೀ ಜಗತ್ತಿಗೆ ಅನುಕೂಲವಾಗುವ ಸಹಯೋಗದ ಪ್ರಯತ್ನಗಳನ್ನು ಭಾರತ ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.ಆಫ್ರಿಕನ್ ಯೂನಿಯನ್ ಆಫ್ರಿಕಾದಲ್ಲಿ 55 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಒಕ್ಕೂಟವಾಗಿದೆ.ಆಫ್ರಿಕನ್ ಯೂನಿಯನ್ ಅನ್ನು ಜಿ 20 ಗುಂಪಿನಲ್ಲಿ ಸೇರಿಸುವ ಕ್ರಮವನ್ನು ಈ ಜೂನ್‌ನ ಆರಂಭದಲ್ಲಿ ಪಿಎಂ ಮೋದಿ ಪ್ರಸ್ತಾಪಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_858.txt b/zeenewskannada/data1_url7_500_to_1680_858.txt new file mode 100644 index 0000000000000000000000000000000000000000..a5e3e0dac4f5c7763094b6ac2e10efa445ef95e6 --- /dev/null +++ b/zeenewskannada/data1_url7_500_to_1680_858.txt @@ -0,0 +1 @@ +ಜಿ 20 ಶೃಂಗಸಭೆ: ಭಾರತದ ನಾಯಕತ್ವವನ್ನು ಶ್ಲಾಘಿಸಿದ ರಷ್ಯಾ ಭಾರತವು ಆಯೋಜಿಸಿರುವ ಜಿ 20 ಶೃಂಗಸಭೆಯು ಪ್ರಗತಿ ಕಾರ್ಯಕ್ರಮವಾಗಿದ್ದು, ಇದು ವಿವಿಧ ಸವಾಲುಗಳನ್ನು ಎದುರಿಸಲು ಜಗತ್ತಿಗೆ ದಾರಿ ತೋರಿಸಿದೆ ಮತ್ತು ಜಾಗತಿಕ ದಕ್ಷಿಣದ ಶಕ್ತಿ ಮತ್ತು ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ ಎಂದು ರಷ್ಯಾ ಭಾನುವಾರ ಹೇಳಿದೆ. ನವದೆಹಲಿ:ಭಾರತವು ಆಯೋಜಿಸಿರುವ ಜಿ 20 ಶೃಂಗಸಭೆಯು ಪ್ರಗತಿ ಕಾರ್ಯಕ್ರಮವಾಗಿದ್ದು, ಇದು ವಿವಿಧ ಸವಾಲುಗಳನ್ನು ಎದುರಿಸಲು ಜಗತ್ತಿಗೆ ದಾರಿ ತೋರಿಸಿದೆ ಮತ್ತು ಜಾಗತಿಕ ದಕ್ಷಿಣದ ಶಕ್ತಿ ಮತ್ತು ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ ಎಂದು ರಷ್ಯಾ ಭಾನುವಾರ ಹೇಳಿದೆ. ರಷ್ಯಾದ ವಿದೇಶಾಂಗ ಸಚಿವಅವರು ಮಾತನಾಡಿ" ಉಕ್ರೇನ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಾಶ್ಚಿಮಾತ್ಯ ದೇಶಗಳು ತಮ್ಮ ಅಭಿಪ್ರಾಯ ಹೇರುವುದನ್ನು ತಡೆಗಟ್ಟುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು.ಯುಎನ್ ಚಾರ್ಟರ್ ಪ್ರಕಾರ ವಿಶ್ವದ ಮಿಲಿಟರಿ ಸಂಘರ್ಷಗಳನ್ನು ಪರಿಹರಿಸಬೇಕು ಮತ್ತು ಪಾಶ್ಚಿಮಾತ್ಯ ದೇಶಗಳು ತಮ್ಮ ಸ್ವಂತ ಕಾರ್ಯಸೂಚಿಗಳನ್ನು ವಿಭಿನ್ನ ಬಿಕ್ಕಟ್ಟುಗಳಲ್ಲಿ ತಳ್ಳಲು ಸಾಧ್ಯವಾಗುವುದಿಲ್ಲ ಎಂದು ಶೃಂಗಸಭೆಯ ಘೋಷಣೆಯು ಸ್ಪಷ್ಟವಾಗಿ ಹೇಳುತ್ತದೆ ಎಂದು ಅವರು ಹೇಳಿದರು. "ಇದು ಅನೇಕ ವಿಧಗಳಲ್ಲಿ ಅದ್ಭುತ ಶೃಂಗಸಭೆಯಾಗಿದೆ. ಇದು ಹಲವು ವಿಷಯಗಳಲ್ಲಿ ಮುನ್ನಡೆಯಲು ನಮಗೆ ನಿರ್ದೇಶನ ನೀಡಿದೆ ಎಂದರು. ಇದನ್ನೂ ಓದಿ: "ಇದು ಹೋಗಲು ಬಹಳ ದೂರವಿದೆ ಆದರೆ ಈ ಶೃಂಗಸಭೆಯು ಒಂದು ಮೈಲಿಗಲ್ಲಾಗಿದೆ..ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ದಕ್ಷಿಣದಿಂದ G20 ದೇಶಗಳನ್ನು ಪ್ರಾಮಾಣಿಕವಾಗಿ ಕ್ರೋಢೀಕರಿಸಿದ ಭಾರತೀಯ ಅಧ್ಯಕ್ಷ ಸ್ಥಾನದ ಸಕ್ರಿಯ ಪಾತ್ರವನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ. ನಮ್ಮ ಬ್ರಿಕ್ಸ್ ಪಾಲುದಾರರಾದ ಬ್ರೆಜಿಲ್, ಭಾರತ, ಚೀನಾ, ದಕ್ಷಿಣ ಆಫ್ರಿಕಾ ವಿಶೇಷವಾಗಿ ಸಕ್ರಿಯವಾಗಿವೆ ಮತ್ತು ತಮ್ಮ ಕಾನೂನುಬದ್ಧ ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಮತ್ತು ರಕ್ಷಿಸಲು ಜಾಗತಿಕ ದಕ್ಷಿಣ ದೇಶಗಳು ತೆಗೆದುಕೊಂಡ ಈ ಏಕೀಕೃತ ಸ್ಥಾನಗಳಿಗೆ ಧನ್ಯವಾದಗಳು, ”ಎಂದು ಅವರು ಹೇಳಿದರು. ಇದನ್ನೂ ಓದಿ: “ಸ್ಪಷ್ಟ ಮತ್ತು ಸಮಾನವಾದ ಆಸಕ್ತಿಯ ಸಮತೋಲನಕ್ಕಾಗಿ ಶ್ರಮಿಸುವ ಅಗತ್ಯತೆಯ ಬಗ್ಗೆ ಘೋಷಣೆಯಲ್ಲಿ ಆರೋಗ್ಯಕರ ಪರಿಹಾರವನ್ನು ಕಂಡುಹಿಡಿಯಲಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಯೋಗ್ಯ ಉದ್ದೇಶಗಳಲ್ಲಿ ಒಂದಾಗಿದೆ ಮತ್ತು ನಾವು ಈಗಾಗಲೇ ನಮ್ಮ ಸರದಿಯಲ್ಲಿ ಟ್ರ್ಯಾಕ್‌ನಲ್ಲಿದ್ದೇವೆ.ಮುಂದಿನ ವರ್ಷನ ಅಧ್ಯಕ್ಷೀಯ ಅವಧಿಯಲ್ಲಿ ಮತ್ತು 2025 ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷೀಯ ಅವಧಿಯನ್ನು ಒಳಗೊಂಡಂತೆ ನಾವು ಈ ಸಕಾರಾತ್ಮಕ ಪ್ರವೃತ್ತಿಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ, ”ಎಂದು ಅವರು ಹೇಳಿದರು. ನವದೆಹಲಿ ಶೃಂಗಸಭೆಯಲ್ಲಿ ಮಾಡಲಾದ ಪ್ರಸ್ತಾವನೆಗಳನ್ನು ಪರಿಶೀಲಿಸಲು ಭಾರತದ G20 ಅಧ್ಯಕ್ಷತೆಯ ಅಂತ್ಯದ ವೇಳೆಗೆ ನವೆಂಬರ್‌ನಲ್ಲಿ ವರ್ಚುವಲ್ G20 ಅಧಿವೇಶನವನ್ನು ನಡೆಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತಾಪವನ್ನು ಲಾವ್ರೊವ್ ಉಲ್ಲೇಖಿಸಿದರು.ಇಂದಿನ ಅಧಿವೇಶನವನ್ನು ಮುಕ್ತಾಯಗೊಳಿಸುವಾಗ, ಪ್ರಧಾನಿ ಮೋದಿ ಅವರು ನವೆಂಬರ್ ಅಂತ್ಯದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮತ್ತೊಂದು ಜಿ 20 ಶೃಂಗಸಭೆಯನ್ನು ಕರೆಯುವುದಾಗಿ ಹೇಳಿದರು. ಇಂದು ನಾವು ತಲುಪಿರುವ ಒಪ್ಪಂದಗಳ ಅನುಷ್ಠಾನವನ್ನು ಪರಿಶೀಲಿಸಲು ಇದು ನಮಗೆ ಮತ್ತೊಂದು ಅವಕಾಶವಾಗಿದೆ" ಎಂದು ಲಾವ್ರೊವ್ ಹೇಳಿದರು.ಹವಾಮಾನ ಬದಲಾವಣೆಯನ್ನು ಎದುರಿಸಲು ನಿಧಿಯ ಬಗ್ಗೆ ಪಾಶ್ಚಿಮಾತ್ಯ ದೇಶಗಳು ತಮ್ಮ ಭರವಸೆಯನ್ನು ಈಡೇರಿಸಿಲ್ಲ ಎಂದು ರಷ್ಯಾದ ನಾಯಕ ಆರೋಪಿಸಿದರು. ಇದನ್ನೂ ಓದಿ- "ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ವರ್ಷಕ್ಕೆ 100 ಶತಕೋಟಿ ಅಮೇರಿಕನ್ ಡಾಲರ್‌ಗಳನ್ನು ಭರವಸೆ ನೀಡಿತ್ತು, ಆದರೆ ಅದರ ಬಗ್ಗೆ ಏನನ್ನೂ ಮಾಡಲಾಗಿಲ್ಲ. ಜಾಗತಿಕ ಆರ್ಥಿಕತೆಯಲ್ಲಿ ಹಿತಾಸಕ್ತಿಯ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ದೀರ್ಘಾವಧಿಯ ಭರವಸೆಗಳಿಗೆ ಅನುಗುಣವಾಗಿ ಮಾಡಬೇಕಾದ ಕಾರ್ಯಗಳನ್ನು ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ, ”ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿಂದಿನ ದಿನ G20 ಶೃಂಗಸಭೆಯ ಮುಕ್ತಾಯವನ್ನು ಘೋಷಿಸಿದರು ಮತ್ತು ಅಂತರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಲ್ಲಿ ಮಾಡಿದ ಸಲಹೆಗಳು ಮತ್ತು ಪ್ರಸ್ತಾಪಗಳನ್ನು ಪರಿಶೀಲಿಸಲು ನವೆಂಬರ್‌ನಲ್ಲಿ ವರ್ಚುವಲ್ G20 ಅಧಿವೇಶನವನ್ನು ನಡೆಸಲು ಪ್ರಸ್ತಾಪಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_859.txt b/zeenewskannada/data1_url7_500_to_1680_859.txt new file mode 100644 index 0000000000000000000000000000000000000000..25fe04a9c5adb17d321e0faa6a589ae2e6f20805 --- /dev/null +++ b/zeenewskannada/data1_url7_500_to_1680_859.txt @@ -0,0 +1 @@ +ಜಿ 20 ಶೃಂಗಸಭೆಗೆ ತೆರೆ, ಬ್ರೆಜಿಲ್ ಗೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ ಭಾರತ ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿ೨೦ ಶೃಂಗಸಭೆಗೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಈಗ ಪ್ರಧಾನಿ ಮೋದಿ ಭಾರತದ ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ಹಸ್ತಾಂತರಿಸಿದ್ದಾರೆ. ನವದೆಹಲಿ:ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿ೨೦ ಶೃಂಗಸಭೆಗೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಈಗ ಪ್ರಧಾನಿ ಮೋದಿ ಭಾರತದ ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಹಿಂದಿಯಲ್ಲಿ ಮಾತನಾಡಿದ ಅವರು ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸುತ್ತಾ“ಒಂದು ಭೂಮಿ, ಒಂದು ಕುಟುಂಬ, ಮಾರ್ಗಸೂಚಿಯಾಗಲಿ, ಒಂದು ಭವಿಷ್ಯವು ಆಹ್ಲಾದಕರವಾಗಿರುತ್ತದೆ ಎಂದು ಅವರು ಹೇಳಿದರು. ಇನ್ನೂ ಮುಂದುವರೆದು '140 ಕೋಟಿ ಭಾರತೀಯರ ಪರವಾಗಿ ನಾನು ಪ್ರಪಂಚದಾದ್ಯಂತ ಭರವಸೆ ಮತ್ತು ಶಾಂತಿ ನೆಲೆಸಲಿ ಎಂದು ನಾನು ಬಯಸುತ್ತೇನೆ" ಎಂದು ಹೇಳಿದರು. ಅವರು ಔಪಚಾರಿಕವಾಗಿ -20 ಅಧ್ಯಕ್ಷತೆಯ ಬ್ಯಾಟನ್ ಅನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು. ಬ್ರೆಜಿಲ್ ಜಿ-20 ರ ಮುಂದಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದೆ.ನವೆಂಬರ್ 24 ರಂದು ಬ್ರೆಜಿಲ್ ಭಾರತದಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಇದನ್ನೂ ಓದಿ- "ನಾನು ಬ್ರೆಜಿಲ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸುತ್ತೇನೆ" ಎಂದು ನವದೆಹಲಿ ಜಿ 20 ಶೃಂಗಸಭೆ ಮುಕ್ತಾಯಗೊಳ್ಳುವ ನಿಮಿಷಗಳ ಮೊದಲು ಪಿಎಂ ಮೋದಿ ಹೇಳಿದರು.ಜಿ 20 ಶೃಂಗಸಭೆಯ 3 ನೇ ಅಧಿವೇಶನಕ್ಕೆ ಮುಂಚಿತವಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಸಿಗಳನ್ನು ಹಸ್ತಾಂತರಿಸಿದರು. . , . G20 . — (@) ಜಿ 20 ರ ಮೂರನೇ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ, ಸುಧಾರಣೆಗಳನ್ನು ಪ್ರಾರಂಭಿಸುವ ಚಿಂತನೆಗೆ ಅನುಗುಣವಾಗಿ,ಅನ್ನು ಜಿ 20 ನ ಖಾಯಂ ಸದಸ್ಯರನ್ನಾಗಿ ಸೇರಿಸಲು ಭಾರತವು ಶನಿವಾರ ಐತಿಹಾಸಿಕ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ಹೇಳಿದರು. ನಾವು ಬಹುಪಕ್ಷೀಯ ಬ್ಯಾಂಕ್‌ಗಳ ಆದೇಶವನ್ನು ವಿಸ್ತರಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ನಾವು ತಕ್ಷಣದ ಮತ್ತು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ- ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸುಸ್ಥಿರತೆ ಮತ್ತು ಸ್ಥಿರತೆ ಪರಿವರ್ತನೆಯಷ್ಟೇ ಮುಖ್ಯ.ಹಸಿರು ಅಭಿವೃದ್ಧಿ ಒಪ್ಪಂದ,ಗಳ ಮೇಲಿನ ಕ್ರಿಯಾ ಯೋಜನೆ, ಭ್ರಷ್ಟಾಚಾರ-ವಿರೋಧಿ ಮೇಲಿನ ಉನ್ನತ ಮಟ್ಟದ ತತ್ವಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಎಂಡಿಬಿ ಸುಧಾರಣೆಗಳ ಕುರಿತು ನಮ್ಮ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಲು ನಾವು ಪ್ರತಿಜ್ಞೆ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದರು. ಇಂದು ಜಗತ್ತು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ ಮೋದಿ, ಇವು ರಾಷ್ಟ್ರಗಳ ವರ್ತಮಾನ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು. “ಸೈಬರ್ ಭದ್ರತೆ ಮತ್ತು ಕ್ರಿಪ್ಟೋ ಕರೆನ್ಸಿಯಿಂದ ಎದುರಾಗುವ ಸವಾಲುಗಳ ಬಗ್ಗೆ ನಮಗೆ ತಿಳಿದಿದೆ. ಕ್ರಿಪ್ಟೋ ಕರೆನ್ಸಿ, ಸಾಮಾಜಿಕ ಕ್ರಮ, ವಿತ್ತೀಯ ಮತ್ತು ಆರ್ಥಿಕ ಸ್ಥಿರತೆಯ ಸಮಸ್ಯೆಯು ಪ್ರತಿಯೊಬ್ಬರಿಗೂ ಹೊಸ ವಿಷಯವಾಗಿ ಹೊರಹೊಮ್ಮಿದೆ. ಆದ್ದರಿಂದ, ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸಲು ನಾವು ಜಾಗತಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಸೈಬರ್ ಜಗತ್ತಿನಲ್ಲಿ ಭಯೋತ್ಪಾದನೆಯು ಹೊಸ ಮೂಲಗಳು ಮತ್ತು ನಿಧಿಯ ಮಾರ್ಗಗಳನ್ನು ಪಡೆಯುತ್ತಿದೆ. ಎಲ್ಲಾ ರಾಷ್ಟ್ರಗಳ ಭದ್ರತೆ ಮತ್ತು ಸಮೃದ್ಧಿಗೆ ಸಂಬಂಧಿಸಿದಂತೆ ಇದು ಬಹಳ ಮುಖ್ಯವಾದ ವಿಷಯವಾಗಿದೆ. ನಮ್ಮ ಭವಿಷ್ಯವನ್ನು ಸಶಕ್ತಗೊಳಿಸಲು, ನಾವು ಎಲ್ಲಾ ದೇಶಗಳ ಸುರಕ್ಷತೆಯ ಬಗ್ಗೆ ಸಹಾನುಭೂತಿ ಮತ್ತು ಗಮನ ಹರಿಸಬೇಕು ಎಂದರು. ಇದನ್ನೂ ಓದಿ- ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯದ ಪ್ರಯತ್ನಗಳ ಜೊತೆಗೆ ಜಿ 20 ಭರವಸೆಯ ಪ್ರಯತ್ನಗಳ ವೇದಿಕೆಯಾಗಿದೆ.ನಾವು ಜಾಗತಿಕ ಕುಟುಂಬದ ಪರಿಕಲ್ಪನೆಯನ್ನು ಮೀರಿ ಮತ್ತು ಜಾಗತಿಕ ಭವಿಷ್ಯವನ್ನು ರಿಯಾಲಿಟಿ ಮಾಡುವ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದರು.ನವದೆಹಲಿ ಜಿ-20 ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಪ್ರಗತಿಯನ್ನು ಪರಿಶೀಲಿಸಲು ನವೆಂಬರ್‌ನಲ್ಲಿ ಜಿ-20 ರ ವರ್ಚುವಲ್ ಸಭೆಯನ್ನು ಮೋದಿ ಪ್ರಸ್ತಾಪಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_86.txt b/zeenewskannada/data1_url7_500_to_1680_86.txt new file mode 100644 index 0000000000000000000000000000000000000000..dacd0d491c281a2d0d5c9f4aae24bcba0ccddb6f --- /dev/null +++ b/zeenewskannada/data1_url7_500_to_1680_86.txt @@ -0,0 +1 @@ +ಆಗಸ್ಟ್ 18 ರಿಂದ ಬೆಂಗಳೂರು-ಲಂಡನ್ ನಡುವೆ ತಡೆರಹಿತ ವಿಮಾನ ಸೇವೆಗೆ ಚಾಲನೆ ಈ ಕುರಿತಾಗಿ ಪ್ರತಿಕ್ರಿಯಿಸಿದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ "ನಮ್ಮ ಅತಿಥಿಗಳಿಗೆ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ಅನುಕೂಲಕರ, ತಡೆರಹಿತ ವಿಮಾನಗಳನ್ನು ನೀಡಲು ನಾವು ಸಂತೋಷಪಡುತ್ತೇವೆ. ಬೆಂಗಳೂರು:ಆಗಸ್ಟ್ 18, 2024 ರಿಂದ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ () ವಿಮಾನ ನಿಲ್ದಾಣದ ನಡುವೆ ತಡೆರಹಿತ ಸೇವೆಗಳನ್ನು ಪ್ರಾರಂಭಿಸುವುದಾಗಿ ಏರ್ ಇಂಡಿಯಾ ಶುಕ್ರವಾರ ಘೋಷಿಸಿತು, ಇದು ಯುಕೆಯ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಹೊಂದಿದ ಐದನೇ ನಗರ ಎನ್ನುವ ಹೆಗ್ಗಳಿಕೆಗೆ ಬೆಂಗಳೂರ ಪಾತ್ರವಾಗಿದೆ.ಏರ್ ಇಂಡಿಯಾ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ವಾರಕ್ಕೆ ಐದು ಜೋಡಿ ವಿಮಾನಗಳನ್ನು ನಿರ್ವಹಿಸುತ್ತದೆ. ಇದನ್ನೂ ಓದಿ: ಈ ಕುರಿತಾಗಿ ಪ್ರತಿಕ್ರಿಯಿಸಿದದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ "ನಮ್ಮ ಅತಿಥಿಗಳಿಗೆ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ಅನುಕೂಲಕರ, ತಡೆರಹಿತ ವಿಮಾನಗಳನ್ನು ನೀಡಲು ನಾವು ಸಂತೋಷಪಡುತ್ತೇವೆ.ಈ ಹೊಸ ಮಾರ್ಗವು ಈ ಎರಡು ಪ್ರಮುಖ ವ್ಯಾಪಾರ ಮತ್ತು ವಿರಾಮ ಸ್ಥಳಗಳ ನಡುವಿನ ಪ್ರಯಾಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ನಮ್ಮ ಜಾಗತಿಕ ನೆಟ್‌ವರ್ಕ್ ಅನ್ನು ವಿಸ್ತರಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ' ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಹೊರಡಿಸಿದ ಪತ್ರಿಕಾ ಹೇಳಿಕೆಯ ಪ್ರಕಾರ, ವಿಮಾನ ಸಂಖ್ಯೆ 177 ಬೆಂಗಳೂರಿನಿಂದ 13:05 (ಭಾರತೀಯ ಪ್ರಮಾಣಿತ ಸಮಯ) ಕ್ಕೆ ಹೊರಟು ಲಂಡನ್ ಗ್ಯಾಟ್ವಿಕ್‌ಗೆ 19:05 (ಗ್ರೀನ್‌ವಿಚ್ ಸರಾಸರಿ ಸಮಯ) ತಲುಪಲಿದೆ.ವಿಮಾನವು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸುತ್ತದೆ. ಅದೇ ದಿನಗಳಲ್ಲಿ, ವಿಮಾನ ಸಂಖ್ಯೆ 178 ಲಂಡನ್ ಗ್ಯಾಟ್ವಿಕ್‌ನಿಂದ 20:35 ಕ್ಕೆ ಹೊರಟು ಮರುದಿನ 10:50 ಕ್ಕೆ ಬೆಂಗಳೂರನ್ನು ತಲುಪುತ್ತದೆ. ಶುಕ್ರವಾರದಂದು ವಿಮಾನಗಳ ಬುಕಿಂಗ್ ತೆರೆಯಲಾಗಿದೆ.ಏರ್ ಇಂಡಿಯಾ ಪ್ರಸ್ತುತ ಅಹಮದಾಬಾದ್, ಅಮೃತಸರ, ಗೋವಾ ಮತ್ತು ಕೊಚ್ಚಿ ನಾಲ್ಕು ನಗರಗಳಿಗೆ ಲಂಡನ್ ಗ್ಯಾಟ್ವಿಕ್‌ಗೆ ಸಂಪರ್ಕಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_860.txt b/zeenewskannada/data1_url7_500_to_1680_860.txt new file mode 100644 index 0000000000000000000000000000000000000000..606e9f62a620c54a2167c80f8fb603fe1881d3ae --- /dev/null +++ b/zeenewskannada/data1_url7_500_to_1680_860.txt @@ -0,0 +1 @@ +-20 ಶೃಂಗಸಭೆ : ರಾಜ್‌ಘಾಟ್‌ನಲ್ಲಿ ಮಾಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಶ್ವ ನಾಯಕರು -20 : ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಹಿನ್ನೆಲೆ ಆಗಮಿಸಿರುವ ವಿಶ್ವ ನಾಯಕರು ಇಂದು(ಸೆ.10) ಬೆಳಿಗ್ಗೆ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. : ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ 2023ರ ಜಿ-20 ಶೃಂಗಸಭೆ ಸೆ.9 ರಿಂದ ಪ್ರಾರಂಭವಾಗಿದ್ದು, ಶನಿವಾರ ಬೆಳಿಗ್ಗೆ ಪ್ರಧಾನಿ ಮೋದಿ ಶೃಮಗಸಭೇಯ ಸ್ಥಳವಾದ ಭಾರತ್‌ ಮಂಟಪದಲ್ಲಿ ವಿಶ್ವ ನಾಯಕರನ್ನು ಸ್ವಾಗತಿಸಿದರು. ಇಂದು (ಸೆ.10) ಭಾನುವಾರ ಬೆಳಿಗ್ಗೆ ವಿಶ್ವ ನಾಯಕರು ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಇದನ್ನು ಓದಿ - ರಾಜ್‌ಘಾಟ್‌ಗೆ ಆಗಮಿಸಿದನಾಯಕರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. | 20 : ' . — (@) ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಅಮೇರಿಕಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ರಿಷಿ ಸುನಕ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಪ್ರಧಾನಿ ಲಿ ಕಿಯಾಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಇತರ ರಾಜ್ಯಗಳು ಮತ್ತು ಸರ್ಕಾರದ ಮುಖ್ಯಸ್ಥರು ಮತ್ತು ಮುಖ್ಯಸ್ಥರು ದೆಹಲಿಯ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪಗುಚ್ಛವನ್ನು ಅರ್ಪಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_861.txt b/zeenewskannada/data1_url7_500_to_1680_861.txt new file mode 100644 index 0000000000000000000000000000000000000000..83d823d5408d29fd2798c5918ded066780d24f4e --- /dev/null +++ b/zeenewskannada/data1_url7_500_to_1680_861.txt @@ -0,0 +1 @@ +ಮೊರಾಕೊದಲ್ಲಿ ಭೀಕರ ಭೂಕಂಪಕ್ಕೆ 1000 ಕ್ಕೂ ಅಧಿಕ ಸಾವು ಮೊರಾಕೊದ ದಶಕಗಳಲ್ಲಿ ಸಂಭವಿಸಿದ ಭೀಕರ ಭೂಕಂಪವು 1,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ,ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ಭಯಭೀತರಾದ ನಿವಾಸಿಗಳು ಮತ್ತು ಪ್ರವಾಸಿಗರನ್ನು ಮಧ್ಯರಾತ್ರಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ವಾಷಿಂಗ್ಟನ್:ಮೊರಾಕೊದ ದಶಕಗಳಲ್ಲಿ ಸಂಭವಿಸಿದ ಭೀಕರ ಭೂಕಂಪವು 1,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ,ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ಭಯಭೀತರಾದ ನಿವಾಸಿಗಳು ಮತ್ತು ಪ್ರವಾಸಿಗರನ್ನು ಮಧ್ಯರಾತ್ರಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಶುಕ್ರವಾರ ರಾತ್ರಿ 11:11 ಗಂಟೆಗೆ ಪ್ರವಾಸಿ ಹಾಟ್‌ಸ್ಪಾಟ್‌ನ ನೈರುತ್ಯಕ್ಕೆ 72 ಕಿಲೋಮೀಟರ್ (45 ಮೈಲಿ) ಪರ್ವತ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.ಕರಾವಳಿ ನಗರಗಳಾದ ರಬತ್, ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾದಲ್ಲಿಯೂ ಸಹ ಬಲವಾದ ಕಂಪನಗಳು ಕಂಡುಬಂದವು. ಇದನ್ನೂ ಓದಿ: ಭೂಕಂಪನ ಕುರಿತಾಗಿ ಪ್ರತಿಕ್ರಿಯಿಸಿರುವ ಮರ್ರಾಕೇಶ್‌ಗೆ ಭೇಟಿ ನೀಡುತ್ತಿದ್ದ 80 ರ ಹರೆಯದ ಕಾಸಾಬ್ಲಾಂಕಾ ನಿವಾಸಿ ಘನ್ನೌ ನಜೆಮ್ "ಬಾಗಿಲುಗಳು ಮತ್ತು ಶೆಟರ್‌ಗಳು ಬಡಿಯುತ್ತಿರುವುದನ್ನು ನಾನು ಕೇಳಿದಾಗ ನಾನು ಹೆಚ್ಚು ನಿದ್ರೆಗೆ ಜಾರಿದೆ.ನಾನು ಗಾಬರಿಯಿಂದ ಹೊರಗೆ ಹೋದೆ, ನಾನು ಒಬ್ಬಂಟಿಯಾಗಿ ಸಾಯುತ್ತೇನೆ ಎಂದು ನಾನು ಭಾವಿಸಿದೆ" ಎಂದು ಹೇಳಿದ್ದಾರೆ.ಇದು ಉತ್ತರ ಆಫ್ರಿಕನ್ ಸಾಮ್ರಾಜ್ಯವನ್ನು ಅಪ್ಪಳಿಸಿದ ಅತ್ಯಂತ ಪ್ರಬಲವಾದ ಭೂಕಂಪವಾಗಿದೆ, ಮತ್ತು ಒಬ್ಬ ತಜ್ಞರು ಇದನ್ನು 120 ವರ್ಷಗಳಿಗಿಂತಲೂ ದೊಡ್ಡದಾದ ಪ್ರದೇಶದ ಎಂದು ವಿವರಿಸಿದ್ದಾರೆ. "ವಿನಾಶಕಾರಿ ಭೂಕಂಪಗಳು ಅಪರೂಪವಾಗಿರುವಲ್ಲಿ, ಕಟ್ಟಡಗಳನ್ನು ಸರಳವಾಗಿ ಸಾಕಷ್ಟು ದೃಢವಾಗಿ ನಿರ್ಮಿಸಲಾಗಿಲ್ಲ ... ಅನೇಕ ಕುಸಿತಗಳು, ಹೆಚ್ಚಿನ ಸಾವುನೋವುಗಳಿಗೆ ಕಾರಣವಾಗುತ್ತವೆ" ಎಂದು ಬ್ರಿಟನ್‌ನ ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಗೌರವಾನ್ವಿತ ಪ್ರೊಫೆಸರ್ಹೇಳಿದರು.ಆಂತರಿಕ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭೂಕಂಪದಲ್ಲಿ ಕನಿಷ್ಠ 1,037 ಜನರು ಸಾವನ್ನಪ್ಪಿದ್ದಾರೆ ಅದರಲ್ಲಿ ಬಹುಪಾಲು ಜನರು ಅಲ್-ಹೌಜ್, ಅಧಿಕೇಂದ್ರ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಸಾವನ್ನಪ್ಪಿದ್ದು,ಇನ್ನೂ 1,204 ಜನರು ಗಾಯಗೊಂಡಿದ್ದು, 721 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಸಮೀಪವಿರುವ ಅಲ್-ಹೌಜ್ ಪ್ರಾಂತ್ಯದ ಪರ್ವತಗಳಲ್ಲಿನ ಮೌಲೇ ಬ್ರಾಹಿಂ ಗ್ರಾಮದಲ್ಲಿ, ಕುಸಿದ ಮನೆಗಳ ಅವಶೇಷಗಳಲ್ಲಿ ರಕ್ಷಕರು ಬದುಕುಳಿದವರಿಗಾಗಿ ಹುಡುಕುತ್ತಿದ್ದಾರೆ ಎಂದು ಎಎಫ್‌ಪಿ ವರದಿಗಾರರು ವರದಿ ಮಾಡಿದ್ದಾರೆ.ಹತ್ತಿರದ ಬೆಟ್ಟದ ಮೇಲೆ, ನಿವಾಸಿಗಳು ಬಲಿಪಶುಗಳಿಗಾಗಿ ಸಮಾಧಿಗಳನ್ನು ಅಗೆಯಲು ಪ್ರಾರಂಭಿಸಿದರು ಎಂದು ವರದಿಗಾರರು ತಿಳಿಸಿದ್ದಾರೆ. ಮಾರಾಕೇಶ್‌ನ ಹಳೆಯ ಪಟ್ಟಣದಲ್ಲಿ ಮೂರು ಸಾಂಪ್ರದಾಯಿಕ ರೈಡ್ ಮನೆಗಳನ್ನು ಹೊಂದಿರುವ ಫ್ರೆಂಚ್‌ನ ಮೈಕೆಲ್ ಬಿಜೆಟ್,ಭೂಕಂಪ ಸಂಭವಿಸಿದಾಗ ತಾನು ಹಾಸಿಗೆಯಲ್ಲಿದ್ದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ."ನನ್ನ ಹಾಸಿಗೆಯು ಹಾರಿಹೋಗುತ್ತದೆ ಎಂದು ನಾನು ಭಾವಿಸಿದೆ. ನಾನು ಅರೆಬೆತ್ತಲೆಯಾಗಿ ಬೀದಿಗೆ ಹೋದೆ " ಎಂದು ಅವರು ಹೇಳಿದರು. ಇದನ್ನೂ ಓದಿ: ಐತಿಹಾಸಿಕ ನಗರದಲ್ಲಿರುವ ಜೆಮಾ ಎಲ್-ಫ್ನಾ ಚೌಕದಲ್ಲಿ ಮಿನಾರೆಟ್‌ನ ಒಂದು ಭಾಗ ಕುಸಿದಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿನ ದೃಶ್ಯಾವಳಿಗಳು ತೋರಿಸಿವೆ.ಎಎಫ್‌ಪಿ ವರದಿಗಾರರೊಬ್ಬರು ನೂರಾರು ಜನರು ನಂತರದ ಆಘಾತಗಳ ಭಯದಿಂದ ರಾತ್ರಿ ಕಳೆಯಲು ಸರ್ಕಲ್ ಬಳಿ ಸೇರಿವುದು ಕಂಡು ಬಂದಿದೆ. 2004 ರಲ್ಲಿ, ಈಶಾನ್ಯ ಮೊರಾಕೊದ ಅಲ್ ಹೊಸಿಮಾದಲ್ಲಿ ಭೂಕಂಪ ಸಂಭವಿಸಿದಾಗ ಕನಿಷ್ಠ 628 ಜನರು ಸಾವನ್ನಪ್ಪಿದರು ಮತ್ತು 926 ಜನರು ಗಾಯಗೊಂಡರು ಮತ್ತು 1960 ರಲ್ಲಿ ಅಗಾದಿರ್‌ನಲ್ಲಿ 6.7 ತೀವ್ರತೆಯ ಭೂಕಂಪವು 12,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ.ಅಲ್ಜೀರಿಯಾದಲ್ಲಿ 7.3 ತೀವ್ರತೆಯ ಎಲ್ ಅಸ್ನಮ್ ಭೂಕಂಪವು 2,500 ಜನರನ್ನು ಕೊಂದಿತು ಮತ್ತು 1980 ರಲ್ಲಿ ಕನಿಷ್ಠ 300,000 ನಿರಾಶ್ರಿತರಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_862.txt b/zeenewskannada/data1_url7_500_to_1680_862.txt new file mode 100644 index 0000000000000000000000000000000000000000..7f4dba3e3e7f041565b0f65869f9fc1b1a5a7662 --- /dev/null +++ b/zeenewskannada/data1_url7_500_to_1680_862.txt @@ -0,0 +1 @@ +ಆಳ ಸಮುದ್ರದಲ್ಲಿ ನಿಗೂಢ ಚಿನ್ನದ ಮೊಟ್ಟೆ! ಅನ್ಯಲೋಕದ ಮೊಟ್ಟೆಯೋ? ರಾಕೆಟ್ ಭಾಗವೋ? : ಅಲಾಸ್ಕಾದ ಕರಾವಳಿಯಲ್ಲಿ ಚಿನ್ನದ ಮೊಟ್ಟೆ ಕಂಡುಬಂದಿದೆ. ವಿಜ್ಞಾನಿಗಳು ಇದನ್ನು ಕಂಡು ಆಶ್ಚರ್ಯ ಪಡುತ್ತಿದ್ದಾರೆ. :ನಮ್ಮ ಸಾಗರವು ರಹಸ್ಯಗಳಿಂದ ತುಂಬಿದೆ. ಅಮೆರಿಕದ ಅಲಾಸ್ಕಾ ಕರಾವಳಿ ಸಮೀಪ ಸಮುದ್ರದಲ್ಲಿ ವಿಚಿತ್ರವೊಂದು ಪತ್ತೆಯಾಗಿದೆ. ಅದೇನೆಂದರೆ, ಸಮುದ್ರದಡಿಯಲ್ಲಿ ಚಿನ್ನದ ಮೊಟ್ಟೆಯೊಂದು ಪತ್ತೆಯಾಗಿರುವುದು ಅಚ್ಚರಿ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಆ ನಿಗೂಢ ವಸ್ತು ಯಾವುದು ಎಂದು ಕಂಡುಹಿಡಿಯಲು ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. , ಸರ್ಕಾರದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ, ಆಳವಾದ ಸಮುದ್ರ ಮತ್ತು ಸಮುದ್ರ ಜೀವನವನ್ನು ಅಧ್ಯಯನ ಮಾಡುತ್ತದೆ. ಸಂಸ್ಥೆಯು ಅಲಾಸ್ಕಾ ಬಳಿ ಆಳ ಸಮುದ್ರವನ್ನು ಅನ್ವೇಷಿಸಲು 48 ಪರಿಶೋಧಕರೊಂದಿಗೆ ಐದು ತಿಂಗಳ ವಿಹಾರವನ್ನು ಪ್ರಾರಂಭಿಸಿತು. ಆಗಸ್ಟ್ 30 ರಂದು, ಸಂಶೋಧಕರು ಯುನೈಟೆಡ್ ಸ್ಟೇಟ್ಸ್‌ನ ಅಲಾಸ್ಕಾ ಕೊಲ್ಲಿಯ ಕರಾವಳಿಯಲ್ಲಿ ಸಂಶೋಧನೆ ನಡೆಸುವಾಗ ಚಿನ್ನದ ವಸ್ತುವನ್ನು ಕಂಡುಕೊಂಡರು. ಅದು ಬಿಳಿ ಪಾಚಿಗಳ ನಡುವೆ, ಮೊಟ್ಟೆಯ ಆಕಾರದಲ್ಲಿ ಚಿನ್ನದಂತೆ, ಕೆಳಭಾಗದಲ್ಲಿ ರಂಧ್ರವಿರುವ, ಬಂಡೆಗೆ ಅಂಟಿಕೊಂಡಿರುವುದನ್ನು ಅವರು ನೋಡಿದರು. ಸಂಶೋಧಕರು ನಂತರ 6,000 ಕಿಲೋಮೀಟರ್ ಆಳಕ್ಕೆ ಹೋಗಬಹುದಾದ ಅತ್ಯಾಧುನಿಕ ನೀರೊಳಗಿನ ಕ್ಯಾಮೆರಾದೊಂದಿಗೆ ಅದನ್ನು ಜೂಮ್ ಮಾಡಿದರು. ಆದರೆ ಸಂಶೋಧಕರಿಗೆ ಅದು ಏನೆಂದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅವರು ಹೊಳೆಯುವ ಕಲ್ಲಿಗೆ ಗೋಲ್ಡನ್ ಎಗ್ ಎಂದು ಹೆಸರಿಸಿದರು. ಇದನ್ನೂ ಓದಿ: ನಂತರ ವಿಜ್ಞಾನಿಗಳು ರಿಮೋಟ್ ನಿಯಂತ್ರಿತ ತೋಳನ್ನು ಬಳಸಿಕೊಂಡು ಕಲ್ಲಿನಿಂದ ವಿಚಿತ್ರವಾದ ಚಿನ್ನದ ಮೊಟ್ಟೆಯನ್ನು ತೆಗೆದುಹಾಕಿದರು. ನಂತರ ಅದನ್ನು ಕೊಳವೆಯ ಮೂಲಕ ಮೇಲ್ಮೈಗೆ ತರಲಾಯಿತು. ಚಿನ್ನದ ಮೊಟ್ಟೆಯ ಆಕಾರದ ರಚನೆಯು ಹೊಳೆಯುವ ಮತ್ತು ಸ್ಪರ್ಶಕ್ಕೆ ಮೃದುವಾಗಿದೆ. ನಮ್ಮ ಚರ್ಮದ ಅಂಗಾಂಶವನ್ನು ಹೋಲುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ ಸಂಯೋಜಕ ಸ್ಯಾಮ್ ಕ್ಯಾಂಡಿಯೊ, ಆಳ ಸಮುದ್ರವು ಆಕರ್ಷಕ ಮತ್ತು ವಿಚಿತ್ರವಾಗಿದೆ, ಮತ್ತು ನಾವು ಚಿನ್ನದ ಗೋಳವನ್ನು ಸಂಗ್ರಹಿಸಿ ಅದನ್ನು ಹಡಗಿನಲ್ಲಿ ತರಲು ಸಾಧ್ಯವಾಯಿತು, ಆದರೆ ನಾವು ಅದನ್ನು ಜೀವಿ ಎಂದು ಗುರುತಿಸಲು ಸಾಧ್ಯವಾಗಲಿಲ್ಲ ಎಂದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದು ಅನ್ಯಗ್ರಹದ ಮೊಟ್ಟೆಯಾಗಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಇದು ರಾಕೆಟ್‌ನಿಂದ ಬಿದ್ದ ಭಾಗ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_863.txt b/zeenewskannada/data1_url7_500_to_1680_863.txt new file mode 100644 index 0000000000000000000000000000000000000000..9484871a2776027eeb9a939f728121860f05a9e9 --- /dev/null +++ b/zeenewskannada/data1_url7_500_to_1680_863.txt @@ -0,0 +1 @@ +G20 ಶೃಂಗಸಭೆ: ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮಹತ್ವದ ಹೇಳಿಕೆ - : ಎಫ್‌ಟಿಎಗೆ ಸಂಬಂಧಿಸಿದಂತೆ ಉಭಯ ದೇಶಗಳ ಅಧಿಕಾರಿಗಳ ನಡುವಿನ 12 ನೇ ಸುತ್ತಿನ ಮಾತುಕತೆ ಕಳೆದ ತಿಂಗಳಷ್ಟೇ ಮುಕ್ತಾಯಗೊಂಡಿದೆ. ಒಪ್ಪಂದದ ಮಾತುಕತೆಗಳನ್ನು ಜನವರಿ 2022 ರಲ್ಲಿ ಪ್ರಾರಂಭಿಸಲಾಯಿತು. -20 :-20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಪ್ರಸ್ತುತ ದೆಹಲಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತು ಹೇಳಿಕೆ ನೀಡಿದ್ದಾರೆ. ಬಿಬಿಸಿ ವರದಿಯ ಪ್ರಕಾರ, ಈ ವಿಷಯದ ಕುರಿತು ಉಭಯ ದೇಶಗಳ ನಡುವಿನ ಮಾತುಕತೆಗಳಲ್ಲಿ ಪ್ರಗತಿ ಕಂಡುಬಂದಿದೆ, ಆದರೆ ಅವರು ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಲು ಆತುರ ಮಾಡುವುದಿಲ್ಲ ಎಂದು ಹೇಳಿದರು. ಈ ವರದಿಯ ಪ್ರಕಾರ, ಸುನಕ್ ಅವರು ಎಫ್‌ಟಿಎ ಕುರಿತು ಮಾತುಕತೆಗಳನ್ನು ಪೂರ್ಣಗೊಳಿಸಲು ಯಾವುದೇ ಗಡುವನ್ನು ನಿಗದಿಪಡಿಸುವುದಿಲ್ಲ ಎಂದು ಹೇಳಿದರು. ಈ ದಿಕ್ಕಿನಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಸುನಕ್ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಎಫ್‌ಟಿಎಗೆ ಸಂಬಂಧಿಸಿದಂತೆ ಎರಡೂ ದೇಶಗಳ ಅಧಿಕಾರಿಗಳ ನಡುವಿನ 12 ನೇ ಸುತ್ತಿನ ಮಾತುಕತೆ ಕಳೆದ ತಿಂಗಳಷ್ಟೇ ಮುಕ್ತಾಯಗೊಂಡಿದೆ. ಒಪ್ಪಂದದ ಮಾತುಕತೆಗಳನ್ನು ಜನವರಿ 2022 ರಲ್ಲಿ ಪ್ರಾರಂಭಿಸಲಾಯಿತು. ಭಾರತದೊಂದಿಗೆ ಎಫ್‌ಟಿಎಯನ್ನು ಅಂತಿಮಗೊಳಿಸುವ ಕುರಿತು 'ಪ್ರಗತಿಯನ್ನು ಸಾಧಿಸಲಾಗುತ್ತಿದೆ' ಎಂದು ಸುನಕ್ ಇತ್ತೀಚೆಗೆ ಹೇಳಿದ್ದರು. ಬ್ರಿಟನ್ ಸಂಪೂರ್ಣವಾಗಿ ತನ್ನ ಹಿತಾಸಕ್ತಿ ಹೊಂದಿದ್ದರೆ ಮಾತ್ರ ಅದನ್ನು ಒಪ್ಪುತ್ತದೆ ಎಂದಿದ್ದರು. ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2021-22 ರಲ್ಲಿ $ 17.5 ಶತಕೋಟಿಯಿಂದ 2022-23 ರಲ್ಲಿ $ 20.36 ಶತಕೋಟಿಗೆ ಏರಿತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_864.txt b/zeenewskannada/data1_url7_500_to_1680_864.txt new file mode 100644 index 0000000000000000000000000000000000000000..241db2da09c5694bdc91c55d6c14b4f0ee743c5a --- /dev/null +++ b/zeenewskannada/data1_url7_500_to_1680_864.txt @@ -0,0 +1 @@ +6.8 ತೀವ್ರತೆಯ ಭೀಕರ ಭೂಕಂಪನ: ಸಾವಿನ ಸಂಖ್ಯೆ 296ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯ : ಆಫ್ರಿಕನ್ ಮತ್ತು ಯುರೇಷಿಯನ್ ಪ್ಲೇಟ್‌’ಗಳ ನಡುವಿನ ಸ್ಥಳದಿಂದಾಗಿ, ಮೊರಾಕೊದಲ್ಲಿ ಭೂಕಂಪಗಳು ಹೆಚ್ಚಾಗಿ ಕಂಡುಬರುತ್ತವೆ. ರಾಯಿಟರ್ಸ್ ವರದಿ ಪ್ರಕಾರ, ಕಳೆದ ನೂರು ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಇದಾಗಿದೆ 6.8 :ಆಫ್ರಿಕಾದ ಮೊರೊಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 296 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ದೃಢಪಟ್ಟಿದೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ, ದೇಶದ ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯು ಎಸ್‌ ಜಿ ಎಸ್) ಕಳೆದ 120 ವರ್ಷಗಳಲ್ಲಿ ಉತ್ತರ ಆಫ್ರಿಕಾ ರಾಷ್ಟ್ರದ ಈ ಭಾಗದಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಹೃದಯ ವಿದ್ರಾವಕ ದೃಶ್ಯ! ಆಫ್ರಿಕನ್ ಮತ್ತು ಯುರೇಷಿಯನ್ ಪ್ಲೇಟ್‌’ಗಳ ನಡುವಿನ ಸ್ಥಳದಿಂದಾಗಿ, ಮೊರಾಕೊದಲ್ಲಿ ಭೂಕಂಪಗಳು ಹೆಚ್ಚಾಗಿ ಕಂಡುಬರುತ್ತವೆ. ರಾಯಿಟರ್ಸ್ ವರದಿ ಪ್ರಕಾರ, ಕಳೆದ ನೂರು ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಇದಾಗಿದೆ. ಇದಕ್ಕೂ ಮೊದಲು, 2004 ರಲ್ಲಿ, ಈಶಾನ್ಯ ಮೊರಾಕೊದ ಅಲ್ ಹೋಸಿಮಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ 628 ಜನರು ಸಾವನ್ನಪ್ಪಿದ್ದು, ಸುಮಾರು 1000 ಜನರು ಗಾಯಗೊಂಡಿದ್ದರು. ಸುದ್ದಿ ಸಂಸ್ಥೆಗಳ ಪ್ರಕಾರ, ಭೀಕರ ಭೂಕಂಪದಿಂದಾಗಿ ಹಲವು ಹಳೆಯ ಕಟ್ಟಡಗಳು ಕುಸಿದಿವೆ. ನಗರದಲ್ಲಿ ಆಂಬ್ಯುಲೆನ್ಸ್ ಹಾಗೂ ತುರ್ತು ಸೇವೆಗಳ ಕೊರತೆ ಕೂಡ ಕಾಡಿದೆ. ಮತ್ತೆ ಭೂಕಂಪನದ ಭೀತಿಯಿಂದ ಜನರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದರೆ, ಕೇಂದ್ರಬಿಂದುವಾದ ಮರ್ರಾಕೇಶ್‌ನಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ರಬಾತ್‌’ನಲ್ಲಿಯೂ ಇದರ ಪ್ರಭಾವವು ಕಂಡುಬಂದಿದೆ. ಇದನ್ನೂ ಓದಿ: 43 ವರ್ಷಗಳ ಹಿಂದೆ ಸಂಭವಿಸಿತ್ತು ದುರಂತ! 43 ವರ್ಷಗಳ ಹಿಂದೆ ಅಂದರೆ 1980 ರಲ್ಲಿ ಮೊರಾಕೊದ ನೆರೆಯ ದೇಶ ಅಲ್ಜೀರಿಯಾದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ ಸುಮಾರು 2500 ಜನರು ಸಾವನ್ನಪ್ಪಿದ್ದು, ಸುಮಾರು ಮೂರು ಲಕ್ಷ ಜನರು ನಿರಾಶ್ರಿತರಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_865.txt b/zeenewskannada/data1_url7_500_to_1680_865.txt new file mode 100644 index 0000000000000000000000000000000000000000..cafa69f6c5b7329aa3e09d9fef787fe230ca025c --- /dev/null +++ b/zeenewskannada/data1_url7_500_to_1680_865.txt @@ -0,0 +1 @@ +ರಷ್ಯಾ - ಉಕ್ರೇನ್ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಬೆಂಬಲ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಪ್ರಸ್ತುತ ಭಾರತದ ಕೇಂದ್ರ ಸರ್ಕಾರದ ನಿಲುವು ಪ್ರತಿಪಕ್ಷಗಳಂತೆಯೇ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. :ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರಷ್ಯಾ ಮತ್ತು ಉಕ್ರೇನ್ (ರಷ್ಯಾ-ಉಕ್ರೇನ್ ಯುದ್ಧ) ವಿಷಯದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಯುರೋಪ್ ಪ್ರವಾಸಕ್ಕೆ ತೆರಳಿರುವ ರಾಹುಲ್ ಗಾಂಧಿ ಬೆಲ್ಜಿಯಂನಲ್ಲಿ ಸುದ್ದಿಗೋಷ್ಠಿ ನಡೆಸಿದರು. ರಷ್ಯಾ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಈ ಕುರಿತು ರಾಹುಲ್ ಗಾಂಧಿ ಅವರು, ನಾವು (ಭಾರತ) ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಈಗಿನ ಕೇಂದ್ರ ಸರ್ಕಾರದ ನಿಲುವು ವಿರೋಧ ಪಕ್ಷಗಳ ನಿಲುವಿಗಿಂತ ಭಿನ್ನವಾಗಿರಬಹುದೆಂದು ನನಗನಿಸುವುದಿಲ್ಲ ಎಂದರು. ಬ್ರಸೆಲ್ಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ನಾವು ಬಹಳ ಸಮಯದಿಂದ ವಿದೇಶ ಪ್ರವಾಸ ಮಾಡುತ್ತಿದ್ದೇವೆ. ಭಾರತೀಯ ಸಮುದಾಯದ ವಿವಿಧ ಜನರನ್ನು ಭೇಟಿಯಾಗುತ್ತಿದ್ದೇವೆ. ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ದೇಶದಲ್ಲಿ ಏನು ನಡೆಯುತ್ತಿದೆ ಎಂದು ಹೇಳಲು ಪ್ರಯತ್ನಿಸಿ ಎಂದರು. ಇದನ್ನೂ ಓದಿ: ನಾನು ಯುರೋಪಿಯನ್ ಸಂಸದರಿಗೆ ಯಾವುದೇ ಸಂದೇಶ ನೀಡಲು ಬಂದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದೊಂದು ಸಂವಾದಾತ್ಮಕ ಅಧಿವೇಶನವಾಗಿತ್ತು. ವಿಚಾರ ವಿನಿಮಯಗಳು ನಡೆದವು. ಯುರೋಪ್ ಮತ್ತು ಭಾರತದ ನಡುವೆ ಯಾವ ಸಹಕಾರ ಆಗಬಹುದು. ಈ ಸಮಯದಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಾವು ಮಾತನಾಡಿದ್ದೇವೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿಗೆ ಕಾಶ್ಮೀರ ಮತ್ತು 370 ನೇ ವಿಧಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಈ ಎರಡು ವಿಷಯಗಳ ಬಗ್ಗೆ ನಿಮ್ಮ ನಿಲುವೇನು ಎಂದು ಕೇಳಲಾಯಿತು. ನೀವು ಅಧಿಕಾರಕ್ಕೆ ಬಂದರೆ ಕಾಶ್ಮೀರದ ಬಗ್ಗೆ ನಿಮ್ಮ ನೀತಿ ಏನು? ಎಂದು ಪ್ರಶ್ನಿಸಲಾಯಿತು. ಈ ಕುರಿತು ಮಾತನಾಡಿದ ರಾಹುಲ್ ಗಾಂಧಿ, 370ನೇ ವಿಧಿಯ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಈ ನಿರ್ಣಯವನ್ನು ಅಂಗೀಕರಿಸಿತ್ತು. ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವರ ಅಭಿಪ್ರಾಯವನ್ನು ಹೇಳಲು ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ನಾವು ಕಾಶ್ಮೀರ ಅಭಿವೃದ್ಧಿ ಹೊಂದಬೇಕು ಮತ್ತು ಅಲ್ಲಿ ಶಾಂತಿ ನೆಲೆಸಬೇಕೆಂದು ಬಯಸುತ್ತೇವೆ ಎಂದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_866.txt b/zeenewskannada/data1_url7_500_to_1680_866.txt new file mode 100644 index 0000000000000000000000000000000000000000..4d300c2db07f57d4303491d6bbf0b0b8caab7b17 --- /dev/null +++ b/zeenewskannada/data1_url7_500_to_1680_866.txt @@ -0,0 +1 @@ +-20 2023 : ವಿಶ್ವ ನಾಯಕರೊಂದಿಗೆ ಪ್ರಧಾನಿ ಮೋದಿ 15ಕ್ಕೂ ಹೆಚ್ಚು ದ್ವೀಪಕ್ಷೀಯ ಸಭೆ -20 : ಜಿ20 ಶೃಂಗಸಭೆ ಹಿನ್ನೆಲೆ ಕೆಲ ರಾಷ್ಟ್ರ ನಾಯಕರು ಈಗಾಗಲೇ ಭಾರತಕ್ಕೆ ಬಂದಿಳಿದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಜಾಗತಿಕ ನಾಯಕರೊಂದಿಗೆ 15ಕ್ಕೂ ಹೆಚ್ಚಿನ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. :ನವದೆಹಲಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್‌ನಲ್ಲಿ G20 ನಾಯಕರ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಇದಾಗಿದೆ. ಈ ಸಭೆಯಲ್ಲಿ ಅನೇಕ ಜಾಗತಿಕ ನಾಯಕರು ಮತ್ತು ಪ್ರತಿನಿಧಿಗಳ ಭಾಗಿಯಾಗಲಿದ್ದು, ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ 15ಕ್ಕೂ ಹೆಚ್ಚಿನ ದ್ವೀಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಜಿ-20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ನವದೆಹಲಿಯಲ್ಲಿ ರಸ್ತೆಗಳು ಬ್ಯಾನರ್, ಕಾರಂಜಿಗಳು, ಭಿತ್ತಿಚಿತ್ರಗಳು ಮತ್ತು ಸಸ್ಯಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ಜಿ-20 ಪ್ರಧಾನ ಕಾರ್ಯಕ್ರಮ ಆಯೋಜಿಸಿರುವ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದ ಮುಂದೆ ನಟರಾಜನ ದೈತ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದನ್ನು ಓದಿ - G20 ನಾಯಕರ ಶೃಂಗಸಭೆಯಲ್ಲಿ 30ಕ್ಕೂ ಹೆಚ್ಚುಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ರಾಷ್ಟ್ರಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಈಗಾಗಲೇ ಕೆಲ ರಾಷ್ಟ್ರ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ. ಸೆಪ್ಟೆಂಬರ್ 8 ರಂದು ಪ್ರಧಾನಿ ಮೋದಿ ಅವರು ಮಾರಿಷಸ್, ಬಾಂಗ್ಲಾದೇಶ ಮತ್ತು ಯುಎಸ್ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ 9 ರಂದು, ನಿಗದಿತ ಜಿ 20 ಸಭೆಗಳ ಜೊತೆಗೆ, ಪಿಎಂ ಮೋದಿ ಅವರು ಯುಕೆ, ಜಪಾನ್, ಜರ್ಮನಿ ಮತ್ತು ಇಟಲಿಯೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ 10 ರಂದು, ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕೆಲಸದ ಊಟದ ಸಭೆಯನ್ನು ನಡೆಸಲಿದ್ದಾರೆ. ಇದಲ್ಲದೆ, ಅವರು ಕೆನಡಾದೊಂದಿಗೆ ಪುಲ್-ಸೈಡ್ ಮೀಟಿಂಗ್ ಮತ್ತು ಕೊಮೊರೊಸ್, ಟರ್ಕಿಯೆ, ಯುಎಇ, ದಕ್ಷಿಣ ಕೊರಿಯಾ, ಇಯು/ಇಸಿ, ಬ್ರೆಜಿಲ್ ಮತ್ತು ನೈಜೀರಿಯಾದೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಒಟ್ಟಾರೇ ಪ್ರಧಾನಿ ನರೇಂದ್ರ ಮೋದಿ ಅವರು 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_867.txt b/zeenewskannada/data1_url7_500_to_1680_867.txt new file mode 100644 index 0000000000000000000000000000000000000000..3362545bd5d69566f173e56ab418de3571d60768 --- /dev/null +++ b/zeenewskannada/data1_url7_500_to_1680_867.txt @@ -0,0 +1 @@ +ಜಿ-20 ಶೃಂಗಸಭೆಗಿಲ್ಲ ಸ್ಪೇನ್‌ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ -20 : ಜಿ-20 ಶೃಂಗಸಭೆಗೆ ಸ್ಪೇನ್‌ ಅನ್ನು ಮೊದಲ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೊ ಮತ್ತು ಆರ್ಥಿಕ ವ್ಯವಹಾರಗಳ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳು ಇಯು ಮತ್ತು ಸಹಕಾರ ಸಚಿವರು ಪ್ರತಿನಿಧಿಸುತ್ತಾರೆ ಎಂದು ಸ್ಪೇನ್‌ ಅಧ್ಯಕ್ಷ ತಿಳಿಸಿದ್ದಾರೆ. -20 : ಸ್ಪೇನ್‌ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್‌ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದ್ದು, ಈ ಹಿನ್ನೆಲೆ ಭಾರತದಲ್ಲಿ ನಡೆಯಲಿರುವ -20 ಶೃಂಗಸಭೆಗೆ ನವದೆಹಲಿಗೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪೇನ್‌ ಅಧ್ಯಕ್ಷ ನಲ್ಲಿ (ಹಿಂದೆ ಟ್ವಿಟರ್) ಹಂಚಿಕೊಂಡಿದ್ದಾರೆ.‌ "ಈ ಮಧ್ಯಾಹ್ನ ನಾನು ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ ಮತ್ತು G20 ಶೃಂಗಸಭೆಗಾಗಿ ನವದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ನಾನು ಚೆನ್ನಾಗಿರುತ್ತೇನೆ. " ಜಿ 20 ಶೃಂಗಸಭೆಯಲ್ಲಿ ಸ್ಪೇನ್ಅನ್ನು ಮೊದಲ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೊ ಮತ್ತು ಆರ್ಥಿಕ ವ್ಯವಹಾರಗಳ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳು, ಇಯು ಮತ್ತು ಸಹಕಾರ ಸಚಿವರು ಪ್ರತಿನಿಧಿಸುತ್ತಾರೆ ಎಂದು ತಿಳಿಸಿದ್ದಾರೆ. podré -20. . España estará magníficamente Económicos , Cooperación. — Sánchez (@) G20 ಶೃಂಗಸಭೆಯಿಂದ ಹಿಂದೆ ಸರಿದ ಮೂರನೇ ವಿಶ್ವ ನಾಯಕ ಪೆಡ್ರೊ ಸ್ಯಾಂಚೆಜ್. ಇದಕ್ಕೂ ಮುಂಚೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಯಲ್ಲಿ ನಡೆಯಲಿರುವ -20 ಶೃಂಗಸಭೆಗೆ ಭೇಟಿ ನೀಡದಿರುವ ಇತರ ಇಬ್ಬರು ನಾಯಕರು. ಇದನ್ನು ಓದಿ - ನವದೆಹಲಿಯ ಪ್ರಗತಿ ಮೈದಾನದಲ್ಲಿಉದ್ಘಾಟನೆಗೊಂಡ ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್‌ನಲ್ಲಿ G20 ನಾಯಕರ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಇದಾಗಿದೆ. ಈ ಸಭೆಯಲ್ಲಿ ಅನೇಕ ಜಾಗತಿಕ ನಾಯಕರು ಮತ್ತು ಪ್ರತಿನಿಧಿಗಳ ಭಾಗಿಯಾಗಲಿದ್ದಾರೆ. ಜಿ20ಗೆ ಸಂಬಂಧಿಸಿದ ಸುಮಾರು 200 ಸಭೆಗಳನ್ನು ದೇಶಾದ್ಯಂತ 60 ನಗರಗಳಲ್ಲಿ ಆಯೋಜಿಸಲಾಗಿದೆ. 18ನೇ ಜಿ20 ಶೃಂಗಸಭೆಯು ಭಾರತದ ಮೃದು ಶಕ್ತಿ ಮತ್ತು ಆಧುನಿಕ ಮುಖ ಎರಡನ್ನೂ ಪ್ರದರ್ಶಿಸುವ ಮೂಲ ಉದ್ದೇಶವನ್ನು ಈ ಶೃಂಗಸಭೆ ಹೊಂದಿದ್ದು, ವ್ಯಾಪಕ ಸಿದ್ಧತೆ ಮತ್ತು ವ್ಯವಸ್ಥೆಗಳನ್ನು ಮಾಡಲಾಗಿದೆ. ಮುಂದಿನ 2024ರ ಜಿ-20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ ವಹಿಸಿಕೊಳ್ಳಲಿದ್ದು, 2025ರ ಅಧ್ಯಕ್ಷ ಸ್ಥಾನವನ್ನು ದಕ್ಷಿಣ ಆಫ್ರಿಕಾ ವಹಿಸಿಕೊಳ್ಳಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_868.txt b/zeenewskannada/data1_url7_500_to_1680_868.txt new file mode 100644 index 0000000000000000000000000000000000000000..71de087d9d24a2f92902ed6796fdbf345f98a08f --- /dev/null +++ b/zeenewskannada/data1_url7_500_to_1680_868.txt @@ -0,0 +1 @@ +ಜಿ 20 ಗೆ ಆಫ್ರಿಕನ್ ಯುನಿಯನ್ ಗೆ ಎಂಟ್ರಿ..! ಶೀಘ್ರದಲ್ಲೇ ಗ್ರೂಪ್ ಗೆ ಮರುನಾಮಕರಣ ಆಫ್ರಿಕನ್ ಯೂನಿಯನ್ () ಅನ್ನು G20 ಗುಂಪಿನ ಸದಸ್ಯರಾಗಿ ಒಪ್ಪಿಕೊಳ್ಳುವ ಒಪ್ಪಂದಕ್ಕೆ ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಸಮ್ಮತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ನವದೆಹಲಿ:ಆಫ್ರಿಕನ್ ಯೂನಿಯನ್ () ಅನ್ನು G20 ಗುಂಪಿನ ಸದಸ್ಯರಾಗಿ ಒಪ್ಪಿಕೊಳ್ಳುವ ಒಪ್ಪಂದಕ್ಕೆ ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಸಮ್ಮತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 2002 ರಲ್ಲಿ ಪ್ರಾರಂಭವಾದ ಆಫ್ರಿಕನ್ ಖಂಡದ 55 ದೇಶಗಳ ಬಣವಾದ ಆಫ್ರಿಕನ್ ಯೂನಿಯನ್ ನ ಪ್ರವೇಶವನ್ನು G20 ರಾಜ್ಯಗಳು ಮಾತುಕತೆ ನಡೆಸುತ್ತಿರುವ ಕರಡು ನಾಯಕರ ಘೋಷಣೆಯಲ್ಲಿ ಸೇರಿಸಲಾಗಿದೆ ಎಂದು ಜನರು ಅನಾಮಧೇಯತೆಯ ಷರತ್ತಿನ ಮೇಲೆ ಹೇಳಿದರು. ಇದನ್ನೂ ಓದಿ : ಯಾವುದೇ G20 ಸದಸ್ಯರಿಂದ ಪ್ರಸ್ತಾಪವನ್ನು ವೀಟೋ ಮಾಡದಿದ್ದರೂ ಸಹ, ಆಫ್ರಿಕನ್ ಯೂನಿಯನ್ ನ ಸದಸ್ಯತ್ವ ಪ್ರಕ್ರಿಯೆಯು ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಅಥವಾ 2024 ರಲ್ಲಿ G20 ನ ಮುಂಬರುವ ಬ್ರೆಜಿಲಿಯನ್ ಅಧ್ಯಕ್ಷತೆಯಲ್ಲಿ ಪೂರ್ಣಗೊಳ್ಳುತ್ತದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.2002 ರಲ್ಲಿ ಪ್ರಾರಂಭವಾದ ಆಫ್ರಿಕನ್ ಖಂಡದ 55 ದೇಶಗಳ ಬಣವಾದ ಆಫ್ರಿಕನ್ ಯೂನಿಯನ್ ನ ಪ್ರವೇಶವನ್ನು G20 ರಾಜ್ಯಗಳು ಮಾತುಕತೆ ನಡೆಸುತ್ತಿರುವ ಕರಡು ನಾಯಕರ ಘೋಷಣೆಯಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತಾವನೆಯನ್ನು ಯಾವುದೇ G20 ಸದಸ್ಯರು ವೀಟೋ ಮಾಡದಿದ್ದರೂ ಸಹ,ನ ಸದಸ್ಯತ್ವ ಪ್ರಕ್ರಿಯೆಯು ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಅಥವಾ 2024 ರಲ್ಲಿ G20 ನ ಮುಂಬರುವ ಬ್ರೆಜಿಲಿಯನ್ ಅಧ್ಯಕ್ಷತೆಯಲ್ಲಿ ಪೂರ್ಣಗೊಳ್ಳುತ್ತದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮುಂಬರುವ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ ಗೆ ಗುಂಪಿನ ಸಂಪೂರ್ಣ ಸದಸ್ಯತ್ವವನ್ನು ನೀಡಬೇಕು ಎಂದು ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು G20 ಸದಸ್ಯರಲ್ಲಿ ತಮ್ಮ ಸಹವರ್ತಿಗಳಿಗೆ ಪತ್ರ ಬರೆದರು.ಆಫ್ರಿಕನ್ ಯೂನಿಯನ್ ನಿಂದ ವಿನಂತಿಯನ್ನು ಅನುಸರಿಸಿ ಈ ಪ್ರಸ್ತಾಪವನ್ನು ಮಾಡಲಾಗಿದೆ. G20 ನ ಪ್ರಸ್ತುತ ಸದಸ್ಯರು ಜಾಗತಿಕ ಜಿಡಿಪಿಯ ಸುಮಾರು 85%, ವಿಶ್ವ ವ್ಯಾಪಾರದ 75% ಕ್ಕಿಂತ ಹೆಚ್ಚು ಮತ್ತು ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಪ್ರತಿನಿಧಿಸುತ್ತಾರೆ. ಹವಾಮಾನ ಪರಿವರ್ತನೆ, ಸಾಲ ಪುನರ್ರಚನೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಆಫ್ರಿಕನ್ ಯುನಿಯನ್ ನ ಸೇರ್ಪಡೆಯು ಆಫ್ರಿಕನ್ ದೇಶಗಳಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_869.txt b/zeenewskannada/data1_url7_500_to_1680_869.txt new file mode 100644 index 0000000000000000000000000000000000000000..28f53d939faba16473e674a59bf313acbfcd31c7 --- /dev/null +++ b/zeenewskannada/data1_url7_500_to_1680_869.txt @@ -0,0 +1 @@ +ಜೊ ಬಿಡೆನ್ ಭೇಟಿಗೆ ಮುನ್ನ 12 ಯುಎಸ್ ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕವನ್ನು ತೆಗೆದು ಹಾಕಿದ ಭಾರತ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮೂರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಭಾರತವು ಕೆಲವು ಅಮೇರಿಕನ್ ಉತ್ಪನ್ನಗಳಾದ ಕಡಲೆ, ಮಸೂರ ಮತ್ತು ಸೇಬುಗಳ ಮೇಲಿನ ಹೆಚ್ಚುವರಿ ಸುಂಕವನ್ನು ತೆಗೆದುಹಾಕಿದೆ. ನವದೆಹಲಿ:ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮೂರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಭಾರತವು ಕೆಲವು ಅಮೇರಿಕನ್ ಉತ್ಪನ್ನಗಳಾದ ಕಡಲೆ, ಮಸೂರ ಮತ್ತು ಸೇಬುಗಳ ಮೇಲಿನ ಹೆಚ್ಚುವರಿ ಸುಂಕವನ್ನು ತೆಗೆದುಹಾಕಿದೆ. ಇದನ್ನೂ ಓದಿ : ಕೆಲವು ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ 2019 ರಲ್ಲಿ ಈ ಹೆಚ್ಚುವರಿ ಸುಂಕಗಳನ್ನು ವಿಧಿಸಲಾಯಿತು.ಭಾರತವು 2019 ರಲ್ಲಿ 28 ಯುಎಸ್ ಉತ್ಪನ್ನಗಳ ಮೇಲೆ ಈ ಸುಂಕಗಳನ್ನು ವಿಧಿಸಿತ್ತು. ಅಮೆರಿಕಾದ ಉತ್ಪನ್ನಗಳ ಮೇಲಿನ ಈ ಸುಂಕಗಳನ್ನು ತೆಗೆದುಹಾಕುವ ನಿರ್ಧಾರವನ್ನು ಸೆಪ್ಟೆಂಬರ್ 5 ರ ಹಣಕಾಸು ಸಚಿವಾಲಯದ ಅಧಿಸೂಚನೆಯ ಮೂಲಕ ತೆಗೆದುಕೊಳ್ಳಲಾಗಿದೆ. ಕಡಲೆ, ಮಸೂರ (ಮಸೂರ್),ವಾಲ್ನಟ್ ಸಿನ್ ಶೆಲ್ ಮತ್ತು ಬಾದಾಮಿ ತಾಜಾ ಅಥವಾ ಇತರರ ಸೇಬುಗಳಂತಹ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲಾಗಿದೆ ಎಂದು ಅದು ಹೇಳಿದೆ. ಇದನ್ನೂ ಓದಿ: ಸೆಪ್ಟೆಂಬರ್ 9-10 ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬಿಡೆನ್ ಭಾರತಕ್ಕೆ ಭೇಟಿ ನೀಡುವ ಮೊದಲು ಈ ಕ್ರಮವು ನಡೆಯಿತು. ಇದಕ್ಕೂ ಮುನ್ನ ಅವರು ಸೆಪ್ಟೆಂಬರ್ 8 ರಂದುಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೂನ್‌ನಲ್ಲಿ ಮೋದಿಯವರ ಯುಎಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಎರಡೂ ದೇಶಗಳು ಆರು ಡಬ್ಲ್ಯುಟಿಒ (ವಿಶ್ವ ವ್ಯಾಪಾರ ಸಂಸ್ಥೆ) ವಿವಾದಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದವು ಮತ್ತು ಕೆಲವು ಯುಎಸ್ ಉತ್ಪನ್ನಗಳ ಮೇಲಿನ ಪ್ರತೀಕಾರದ ಸುಂಕಗಳನ್ನು ತೆಗೆದುಹಾಕಲು ನಿರ್ಧರಿಸಿದ್ದವು.ಒಪ್ಪಂದದ ಭಾಗವಾಗಿ, ಭಾರತವು ಕಡಲೆ (ಶೇ. 10), ಮಸೂರ (ಶೇ. 20), ಬಾದಾಮಿ ತಾಜಾ ಅಥವಾ ಒಣಗಿದ (ಕೆಜಿಗೆ ರೂ. 7), ಬಾದಾಮಿ ಸಿಪ್ಪೆ (ಕೆಜಿಗೆ ರೂ. 20), ವಾಲ್‌ನಟ್ಸ್ (ಶೇ. 20) ಮತ್ತು ಸೇಬುಗಳು ತಾಜಾ (20 ಪ್ರತಿಶತ) ಮೇಲಿನ ಹೆಚ್ಚುವರಿ ಸುಂಕವನ್ನು ತೆಗೆದುಹಾಕಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_87.txt b/zeenewskannada/data1_url7_500_to_1680_87.txt new file mode 100644 index 0000000000000000000000000000000000000000..e757a132d44c5d86383cd317445f0686091c27b3 --- /dev/null +++ b/zeenewskannada/data1_url7_500_to_1680_87.txt @@ -0,0 +1 @@ +ಇಂದು ಬೆಂಗಳೂರು ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಹಾಜರು : ವಿಶೇಷ ನ್ಯಾಯಾಲಯದ ಎದುರು ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು:2023ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಕರ್ನಾಟಕ ಘಟಕ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಎದುರು ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. 2023ರ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು 2019 ರಿಂದ 2023 ರವರೆಗಿನ ತಮ್ಮ ಆಡಳಿತವನ್ನು ಭ್ರಷ್ಟ ಎಂದು ಕರೆಯುತ್ತಿದ್ದಾರೆ. ಇದು ಪಕ್ಷದ ಘಟನತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಾಧ್ಯಕ್ಷ ಮತ್ತು ಎಂಎಲ್‌ಸಿ ಕೇಶವ ಪ್ರಸಾದ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರಿನ್ನು ಸಲ್ಲಿಸಿದ್ದರು. ಈ ಆರೋಪಗಳನ್ನು ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದರು. ಇದನ್ನೂ ಓದಿ: ಜಾಹೀರಾತು ಪ್ರಕಟಣೆಯಲ್ಲಿ ರಾಹುಲ್ ಗಾಂಧಿ ಅವರ ಕೈವಾಡವನ್ನು ಕಾಂಗ್ರೆಸ್ ಅಲ್ಲಗಳೆದಿರುವುದು ಗಮನಾರ್ಹವಾಗಿದೆ. ಬಿಜೆಪಿಯ ದೂರಿನ ಕುರಿತು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್, "ಅವರು ಪ್ರಚಾರಕ್ಕಾಗಿ ರಾಹುಲ್ ಗಾಂಧಿಯವರ ಹೆಸರನ್ನು ಸೇರಿಸಿದ್ದಾರೆ" ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೂ ಸಹ ಆರೋಪಿಗಳಾಗಿ ಹೆಸರಿಸಲಾಗಿದೆ. ರಾಹುಲ್ ಗಾಂಧಿ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ನಂತರ ರಾಜ್ಯದಿಂದ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸಂಸದರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ತಿಳಿಸಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_870.txt b/zeenewskannada/data1_url7_500_to_1680_870.txt new file mode 100644 index 0000000000000000000000000000000000000000..07174082b6ccd83bb4fd88a2ffc4d20fa3594041 --- /dev/null +++ b/zeenewskannada/data1_url7_500_to_1680_870.txt @@ -0,0 +1 @@ +: ದೊಡ್ಡ ಆರ್ಥಿಕ ಹಿಂಜರಿತದಲ್ಲಿ ಚೀನಾ.. ರಫ್ತಿನಲ್ಲಿ ಭಾರಿ ಕುಸಿತ! : ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಮಂದಗತಿಯಲ್ಲಿರುವ ಚೀನಾದ ಆರ್ಥಿಕತೆಯು ಮತ್ತೊಮ್ಮೆ ಹೊಡೆತವನ್ನು ಅನುಭವಿಸಿದೆ. ಆಗಸ್ಟ್‌ನಲ್ಲಿ ಅದರ ರಫ್ತು ಮತ್ತು ಆಮದು ಎರಡೂ ಕುಸಿತ ಕಂಡಿವೆ. :ಚೀನಾದ ಆರ್ಥಿಕತೆಯು ಕುಸಿಯುತ್ತಲೇ ಇದೆ. ಇದು ವ್ಯಾಪಾರ ವಿಷಯಗಳಲ್ಲಿ ಮತ್ತೊಂದು ಹಿನ್ನಡೆಯನ್ನು ಅನುಭವಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ ಚೀನಾದ ರಫ್ತು ಮತ್ತು ಆಮದು ಎರಡೂ ತೀವ್ರವಾಗಿ ಕುಸಿದಿದೆ. ಇದು ದುರ್ಬಲ ಜಾಗತಿಕ ಬೇಡಿಕೆಯ ಸಂಕೇತವಾಗಿದೆ. ಈಗಾಗಲೇ ಕುಸಿಯುತ್ತಿರುವ ಆರ್ಥಿಕತೆಯ ಮೇಲೆ ಇದು ಮತ್ತಷ್ಟು ಒತ್ತಡವನ್ನು ಹೇರುತ್ತದೆ. ಆರ್ಥಿಕತೆಯಲ್ಲಿ ಮುಂದುವರಿದ ಮಂದಗತಿಯಿಂದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಾರ್ವಜನಿಕ ಕೋಪವನ್ನು ಎದುರಿಸುತ್ತಿದ್ದಾರೆ. ಚೀನಾದ ರಫ್ತು ಪರಿಸ್ಥಿತಿಯ ಮೇಲೆ ಗುರುವಾರ ಬಿಡುಗಡೆಯಾದ ಕಸ್ಟಮ್ಸ್ ಸುಂಕದ ಮಾಹಿತಿಯ ಪ್ರಕಾರ ಆಗಸ್ಟ್‌ನಲ್ಲಿ ರಫ್ತುಗಳು ವರ್ಷದಿಂದ ವರ್ಷಕ್ಕೆ 8.8 ಶೇಕಡಾ ಕುಸಿದು $284.87 ಶತಕೋಟಿ ಡಾಲರ್‌ಗಳಿಗೆ ಮತ್ತು ರಫ್ತುಗಳು ವರ್ಷದಿಂದ ವರ್ಷಕ್ಕೆ 7.3 ಶೇಕಡಾ ಕುಸಿದು $216.51 ಶತಕೋಟಿಗೆ ತಲುಪಿದೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ಇದೀಗ ತೀವ್ರ ಸಂಕಷ್ಟದಲ್ಲಿದೆ. ಸಾಮಾನ್ಯವಾಗಿ, ದೇಶಗಳ ಆರ್ಥಿಕತೆಯು ಹಣದುಬ್ಬರದಿಂದ ಪ್ರಭಾವಿತವಾಗಿರುತ್ತದೆ, ಅಂದರೆ ಸರಕುಗಳ ಬೆಲೆಗಳ ಏರಿಕೆ. ಆದರೆ ಪ್ರಸ್ತುತ ಚೀನಾವನ್ನು ಕಾಡುತ್ತಿರುವುದು ಕೂಡ ಹಣದುಬ್ಬರ. ಅಂದರೆ ಸರಕುಗಳ ಬೆಲೆಗಳು ಸ್ಥಿರವಾಗಿ ಕುಸಿಯುತ್ತಿವೆ. ಕಳೆದ 18 ತಿಂಗಳಿಂದ ಹಣದುಬ್ಬರ ನಿಯಂತ್ರಣಕ್ಕೆ ಅಮೆರಿಕ ಹರಸಾಹಸ ಪಡುತ್ತಿದ್ದರೆ, ಚೀನಾದಲ್ಲಿ ಪರಿಸ್ಥಿತಿ ತಲೆಕೆಳಗಾಗಿದೆ. ಜನರು ಮತ್ತು ವ್ಯಾಪಾರಗಳು ಹಣವನ್ನು ಖರ್ಚು ಮಾಡುವುದಿಲ್ಲ. ಇದು ಅಕ್ರಮ ಹಣ ವರ್ಗಾವಣೆಗೆ ಕಾರಣವಾಗಿದೆ. ಇದನ್ನೂ ಓದಿ: ಚೀನಾದ ವ್ಯಾಪಾರದ ಹೆಚ್ಚುವರಿ $68.36 ಬಿಲಿಯನ್ ಆಗಿತ್ತು, ಜುಲೈನಲ್ಲಿ $80.6 ಬಿಲಿಯನ್ ಆಗಿತ್ತು. ಆರ್ಥಿಕತೆಯನ್ನು ಹೆಚ್ಚಿಸಲು ಚೀನಾದ ನಾಯಕರು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಆರ್ಥಿಕ ಉತ್ತೇಜಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ನಂತರ, ಚೀನಾದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ದುರ್ಬಲಗೊಂಡಿತು. ಅಧಿಕಾರಿಗಳು ಇಲ್ಲಿಯವರೆಗೆ ದೊಡ್ಡ ಪ್ರಮಾಣದ ಪ್ರಚೋದಕ ಖರ್ಚು ಅಥವಾ ದೊಡ್ಡ ತೆರಿಗೆ ಕಡಿತವನ್ನು ತಪ್ಪಿಸಿದ್ದಾರೆ. ಆಗಸ್ಟ್‌ನಲ್ಲಿ ರಫ್ತು ಮತ್ತು ಆಮದುಗಳಲ್ಲಿನ ಕುಸಿತವು ಜುಲೈಗಿಂತ ಚಿಕ್ಕದಾಗಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಚೀನಾದ ವ್ಯಾಪಾರವು ಸ್ಥಿರವಾಗಿ ನಿಧಾನಗೊಂಡಿದೆ. ಆಗಸ್ಟ್‌ನಲ್ಲಿ, ರಫ್ತುಗಳು ವರ್ಷದಿಂದ ವರ್ಷಕ್ಕೆ 14.5 ಶೇಕಡಾ ಕುಸಿದಿದ್ದರೆ, ಆಮದು ಶೇಕಡಾ 12.4 ರಷ್ಟು ಕಡಿಮೆಯಾಗಿದೆ. ಕಸ್ಟಮ್ಸ್ ಡೇಟಾ ಪ್ರಕಾರ, ಗೆ ರಫ್ತುಗಳು ಒಂದು ವರ್ಷದ ಹಿಂದೆ 17.4 ರಷ್ಟು ಕುಸಿದು $45 ಶತಕೋಟಿಗೆ ತಲುಪಿದೆ. ಏತನ್ಮಧ್ಯೆ, ಸರಕುಗಳ ಆಮದು ಶೇಕಡಾ 4.9 ರಷ್ಟು ಕುಸಿದು ಸುಮಾರು $12 ಶತಕೋಟಿಗೆ ತಲುಪಿದೆ. ರಷ್ಯಾದಿಂದ (ಹೆಚ್ಚಾಗಿ ತೈಲ ಮತ್ತು ಅನಿಲ) ಚೀನಾದ ಆಮದುಗಳು ಹಿಂದಿನ ವರ್ಷಕ್ಕಿಂತ 13.3 ಶೇಕಡಾ ಏರಿಕೆಯಾಗಿ $11.52 ಶತಕೋಟಿಗೆ ತಲುಪಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_871.txt b/zeenewskannada/data1_url7_500_to_1680_871.txt new file mode 100644 index 0000000000000000000000000000000000000000..06ea8559ba86ce200d642ace605e6dc85eb3c85e --- /dev/null +++ b/zeenewskannada/data1_url7_500_to_1680_871.txt @@ -0,0 +1 @@ +ಸರ್ಕಾರಿ ನೌಕರರು ಐಫೋನ್ ಬಳಸುವಂತಿಲ್ಲ.! : ಆಪಲ್ ಬಳಕೆದಾರರಿಗೆ ದುಃಖದ ಸುದ್ದಿ. ಸರ್ಕಾರವು ಐಫೋನ್‌ಗಳ ಬಳಕೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಲಕ್ಷಾಂತರ ಐಫೋನ್ ಬಳಕೆದಾರರು ಪರಿಣಾಮ ಬೀರಬಹುದು. :ಆಪಲ್ ಬಳಕೆದಾರರು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಇದ್ದಾರೆ. ಯುವಕರಲ್ಲಿ ಐಫೋನ್ ಕ್ರೇಜ್ ಹೆಚ್ಚಿದ್ದು, ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಚೀನಾದಲ್ಲಿ ಸರ್ಕಾರಿ ನೌಕರರು ಮಾತ್ರವಲ್ಲದೆ ಖಾಸಗಿ ವ್ಯಕ್ತಿಗಳೂ ಇದನ್ನು ಬಳಸುತ್ತಾರೆ. ಈ ಪರಿಸ್ಥಿತಿಯಲ್ಲಿ ಚೀನಾ ಸರ್ಕಾರ ಐಫೋನ್ ಕುರಿತು ಹೊಸ ಆದೇಶ ಹೊರಡಿಸಿದೆ. ಚೀನಾದ ಸರ್ಕಾರಿ ನೌಕರರಿಗೆ ಆದೇಶ ಹೊರಡಿಸಲಾಗಿದೆ. ವಾಸ್ತವವಾಗಿ, ಸರ್ಕಾರಿ ನೌಕರರಿಗೆ ಸರ್ಕಾರ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಸೆಪ್ಟೆಂಬರ್ 12 ರಂದು ನಡೆಯಲಿರುವ ಮೆಗಾ ಈವೆಂಟ್‌ನಲ್ಲಿ ಐಫೋನ್ 15 ಅನ್ನು ಬಿಡುಗಡೆ ಮಾಡಲು ಆಪಲ್ ಸಜ್ಜಾಗಿದೆ. ಈ ಹಿಂದೆ ಸರ್ಕಾರವು ಐಫೋನ್ ಅನ್ನು ನಿಷೇಧಿಸಿತ್ತು. ಸರ್ಕಾರಿ ನೌಕರರು ಇಚ್ಛಿಸಿದರೂ ಬಳಸುವಂತಿಲ್ಲ. ಇದಲ್ಲದೇ ಆ್ಯಪಲ್‌ನ ಸ್ಮಾರ್ಟ್‌ಫೋನ್‌ಗಳನ್ನು ಕಚೇರಿಗೆ ತೆಗೆದುಕೊಂಡು ಹೋಗುವುದನ್ನು ಚೀನಾ ನಿಷೇಧಿಸಿದೆ. ಇದನ್ನೂ ಓದಿ: ನಿಷೇಧಕ್ಕೆ ಸರ್ಕಾರ ದೊಡ್ಡ ಕಾರಣವನ್ನೇ ನೀಡಿದೆ. ಇದು ವಿದೇಶಿ ಕಂಪನಿಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ದೇಶೀಯ ಬ್ರ್ಯಾಂಡ್‌ಗಳನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ. ಈ ನಿರ್ಧಾರವು ಚೀನಾ ಮತ್ತು ಯುಎಸ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದರೊಂದಿಗೆ, ಎರಡೂ ದೇಶಗಳಲ್ಲಿ ಕಂಪನಿಯ ತೊಂದರೆಗಳು ಹೆಚ್ಚಾಗಬಹುದು. ಐಫೋನ್ ಜೊತೆಗೆ, ಚೀನಾ ಸರ್ಕಾರವು ಇತರ ವಿದೇಶಿ ಬ್ರಾಂಡ್‌ಗಳನ್ನು ಸಹ ನಿಷೇಧಿಸಿದೆ. ಕೇಂದ್ರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳನ್ನು ಯಾವುದೇ ಸಂದರ್ಭದಲ್ಲೂ ಬಳಸಿಕೊಳ್ಳುವಂತಿಲ್ಲ. ಆದಾಗ್ಯೂ, ಚೀನಾದ ಇತರ ನಾಗರಿಕರು ಈ ಸ್ಮಾರ್ಟ್‌ಫೋನ್‌ಗಳನ್ನು ಬಳಸಬಹುದು. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಈ ನಿಷೇಧಗಳನ್ನು ಸಾರ್ವಜನಿಕರಲ್ಲಿ ಎಷ್ಟು ವ್ಯಾಪಕವಾಗಿ ವಿತರಿಸಲಾಗಿದೆ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ಮಾತುಗಳಿಲ್ಲ. ಚೀನಾ ಆಪಲ್‌ನ 5 ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಷೇಧಕ್ಕೆ ಪ್ರತಿಕ್ರಿಯೆಯಾಗಿ ಕಂಪನಿಯು ವಿಭಿನ್ನ ಹಾದಿಯನ್ನು ಹಿಡಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_872.txt b/zeenewskannada/data1_url7_500_to_1680_872.txt new file mode 100644 index 0000000000000000000000000000000000000000..61bed8a64b391d75707491de613a63c5e07ef1e2 --- /dev/null +++ b/zeenewskannada/data1_url7_500_to_1680_872.txt @@ -0,0 +1 @@ +ಸೆಪ್ಟೆಂಬರ್ 3 ಅನ್ನು ʼಸನಾತನ ಧರ್ಮ ದಿನʼವೆಂದು ಘೋಷಣೆ..! : ಸೆಪ್ಟೆಂಬರ್ 3 ಅನ್ನು ಸನಾತನ ಧರ್ಮ ದಿನವೆಂದು ಘೋಷಿಸಲಾಗಿದೆ. ಯುಸ್‌ನ ಲೂಯಿಸ್‌ವಿಲ್ಲೆಯಲ್ಲಿ ನಡೆದ ಮಹಾ ಕುಂಭ ಅಭಿಷೇಕ ಸಮಾರಂಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. :ತಮಿಳುನಾಡು ಸಚಿವ, ಸಿಎಂ ಎಂ.ಕೆ. ಸ್ಟಾಲಿನ್‌ ಪುತ್ರ, ನಟ ಉದಯನಿಧಿ ಸ್ಟಾಲಿನ್‌ ಹೇಳಿಕೆ ರಾಷ್ಟ್ರಾದ್ಯಂತ ಕೊಲಾಹಲ ಸೃಷ್ಟಿಸಿದೆ. ಬಿಜೆಪಿ ಸೇರಿದಂತೆ ಕೆಲವು ಹಿಂದೂ ಪರ ಸಂಘಟನೆಗಳು ಉದಯನಿಧಿ ವಿರುದ್ಧ ವಾಕ್ಪ್ರಹಾರ ನಡೆಸಿವೆ. ಇದರ ಬೆನ್ನಲ್ಲೆ, ಯುನೈಟೆಡ್ ಸ್ಟೇಟ್ಸ್‌ನ ಒಂದು ನಗರವು ಸೆಪ್ಟೆಂಬರ್ 3 ಅನ್ನು ಸನಾತನ ಧರ್ಮ ದಿನವೆಂದು ಘೋಷಿಸಿದೆ. ಹೌದು.. ಯುನೈಟೆಡ್ ಸ್ಟೇಟ್ಸ್ನ ಕೆಂಟುಕಿಯ ಲೂಯಿಸ್ವಿಲ್ಲೆ ಮೇಯರ್ ಅವರು ನಗರದಲ್ಲಿ ಸೆಪ್ಟೆಂಬರ್ 3 ಅನ್ನುವೆಂದು ಘೋಷಿಸಿದ್ದಾರೆ. ಲೂಯಿಸ್‌ವಿಲ್ಲೆಯಲ್ಲಿರುವ ಹಿಂದೂ ದೇವಾಲಯದ ಕೆಂಟುಕಿಯಲ್ಲಿ ಮಹಾ ಕುಂಭ ಅಭಿಷೇಕ ಆಚರಣೆಯ ಸಂದರ್ಭದಲ್ಲಿ ಮೇಯರ್ ಕ್ರೇಗ್ ಗ್ರೀನ್‌ಬರ್ಗ್ ಪರವಾಗಿ ಉಪಮೇಯರ್ ಬಾರ್ಬರಾ ಸೆಕ್ಸ್‌ಟನ್ ಸ್ಮಿತ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. - - - ' 3 2023 ! ! — (@) ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಮುಖಂಡರಾದ ಚಿದಾನಂದ ಸರಸ್ವತಿ, ಪರಮಾರ್ಥ ನಿಕೇತನದ ಅಧ್ಯಕ್ಷ ಋಷಿಕೇಶ್, ಶ್ರೀ ಶ್ರೀ ರವಿಶಂಕರ್, ಮತ್ತು ಭಗವತಿ ಸರಸ್ವತಿ, ಲೆಫ್ಟಿನೆಂಟ್ ಗವರ್ನರ್ ಜಾಕ್ವೆಲಿನ್ ಕೋಲ್ಮನ್, ಉಪಮುಖ್ಯಸ್ಥರಾದ ಕೇಶಾ ಡೋರ್ಸೆ ಮತ್ತು ಹಲವಾರು ಆಧ್ಯಾತ್ಮಿಕ ಮುಖಂಡರು ಮತ್ತು ಗಣ್ಯರು ಭಾಗವಹಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_873.txt b/zeenewskannada/data1_url7_500_to_1680_873.txt new file mode 100644 index 0000000000000000000000000000000000000000..7f3f44313f4f91b0099afea4c8c1758dba25f9c4 --- /dev/null +++ b/zeenewskannada/data1_url7_500_to_1680_873.txt @@ -0,0 +1 @@ +ನಾಳೆ ಅಮೆರಿಕಾದ ಅಧ್ಯಕ್ಷ ಜೊ ಬಿಡೆನ್ ಭಾರತಕ್ಕೆ ಆಗಮನ, ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಸಭೆ ಯುನೈಟೆಡ್ ಸ್ಟೇಟ್ಸ್ (ಯುಎಸ್) ಅಧ್ಯಕ್ಷ ಜೋ ಬಿಡನ್ ಶುಕ್ರವಾರದಂದು ನವದೆಹಲಿಗೆ ಆಗಮಿಸಲಿದ್ದು ವಾರಾಂತ್ಯದಲ್ಲಿ ಅಂತರ್ ಸರ್ಕಾರಿ ವೇದಿಕೆ ಜಿ 20 ನ ಸರ್ಕಾರಗಳು ಮತ್ತು ರಾಜ್ಯಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನವದೆಹಲಿ:ಯುನೈಟೆಡ್ ಸ್ಟೇಟ್ಸ್ (ಯುಎಸ್) ಅಧ್ಯಕ್ಷ ಜೋ ಬಿಡನ್ ಶುಕ್ರವಾರದಂದು ನವದೆಹಲಿಗೆ ಆಗಮಿಸಲಿದ್ದು ವಾರಾಂತ್ಯದಲ್ಲಿ ಅಂತರ್ ಸರ್ಕಾರಿ ವೇದಿಕೆ ಜಿ 20 ನ ಸರ್ಕಾರಗಳು ಮತ್ತು ರಾಜ್ಯಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಮೋದಿಯವರೊಂದಿಗೆ ಅಧಿಕೃತ ಸಭೆ ನಡೆಸಲಿದ್ದು ಮತ್ತು ಜಿ20 ನಾಯಕರ ಶೃಂಗಸಭೆಯಲ್ಲಿ ಬಿಡೆನ್ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ವಿಯೆಟ್ನಾಂಗೆ ತೆರಳುವ ಮುನ್ನ ಅವರು ಭಾನುವಾರ ಮಹಾತ್ಮ ಗಾಂಧಿಯವರ ರಾಜ್ ಘಾಟ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.ಭಾರತವು ಡಿಸೆಂಬರ್‌ನಲ್ಲಿ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು ಮತ್ತು ನಂತರ 32 ಕ್ಷೇತ್ರಗಳಿಗೆ ಸಂಬಂಧಿಸಿದ ಸಭೆಗಳ ಸರಣಿಯನ್ನು ನಡೆಸಿದೆ. ವಿಶ್ವದ 20 ದೊಡ್ಡ ಆರ್ಥಿಕತೆಗಳ ಸರ್ಕಾರಗಳು ಮತ್ತು ರಾಜ್ಯಗಳ ಮುಖ್ಯಸ್ಥರ ಸಭೆಯೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತವೆ. ಇದನ್ನೂ ಓದಿ: ಬಿಡೆನ್ ಭಾರತಕ್ಕೆ ಆಗಮಿಸುವ ಕೆಲವು ದಿನಗಳ ಮೊದಲು, ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಜಿ 20 ನಲ್ಲಿ ಉಕ್ರೇನ್ ಬಗ್ಗೆ ಸಂಪೂರ್ಣ ಒಮ್ಮತವನ್ನು ಪಡೆಯುವುದು ಒಂದು ಸವಾಲಾಗಿತ್ತು ಮತ್ತು ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಪ್ರತಿನಿಧಿಸುವ ರಷ್ಯಾವನ್ನು ಅವರು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_874.txt b/zeenewskannada/data1_url7_500_to_1680_874.txt new file mode 100644 index 0000000000000000000000000000000000000000..859b628b4021c20ea365216ecc2b0f7f3394b44e --- /dev/null +++ b/zeenewskannada/data1_url7_500_to_1680_874.txt @@ -0,0 +1 @@ +ಚಳಿಗಾಲದ ವೇಳೆ ಕೊರೊನಾ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆಯು ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಮೊದಲು ಕೋವಿಡ್ -19 ಗಾಗಿ ಪ್ರವೃತ್ತಿಗಳ ಬಗ್ಗೆ ಎಚ್ಚರಿಕೆ ನೀಡಿದೆ. ಆನಿಟ್ಟಿನಲ್ಲಿ ಹೆಚ್ಚಿನ ಲಸಿಕೆ ನೀಡಲು ಕರೆ ನೀಡಿದೆ. ನವದೆಹಲಿ:ವಿಶ್ವ ಆರೋಗ್ಯ ಸಂಸ್ಥೆಯು ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಮೊದಲು ಕೋವಿಡ್ -19 ಗಾಗಿ ಪ್ರವೃತ್ತಿಗಳ ಬಗ್ಗೆ ಎಚ್ಚರಿಕೆ ನೀಡಿದೆ. ಆನಿಟ್ಟಿನಲ್ಲಿ ಹೆಚ್ಚಿನ ಲಸಿಕೆ ನೀಡಲು ಕರೆ ನೀಡಿದೆ. ಅನೇಕ ದೇಶಗಳು ಕೋವಿಡ್ ಡೇಟಾವನ್ನು ವರದಿ ಮಾಡುವುದನ್ನು ನಿಲ್ಲಿಸಿರುವುದರಿಂದ ಡೇಟಾ ಸೀಮಿತವಾಗಿದ್ದರೂ, ವಿಶ್ವಾದ್ಯಂತ ಲಕ್ಷಾಂತರ ಜನರು ಪ್ರಸ್ತುತ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಯುಎನ್ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ"ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಅವಧಿಗೆ ಮುಂಚಿತವಾಗಿ ಕೋವಿಡ್ -19 ಗೆ ಸಂಬಂಧಿಸಿದ ಪ್ರವೃತ್ತಿಯನ್ನು ನಾವು ನೋಡುತ್ತಲೇ ಇದ್ದೇವೆ" ಎಂದು ಹೇಳಿದ್ದಾರೆ. ಇದನ್ನೂ ಓದಿ: "ಮಧ್ಯಪ್ರಾಚ್ಯ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಸಾವುಗಳು ಹೆಚ್ಚುತ್ತಿವೆ,ಯುರೋಪ್‌ನಲ್ಲಿ ತೀವ್ರ ನಿಗಾ ಘಟಕದ ದಾಖಲಾತಿಗಳು ಹೆಚ್ಚುತ್ತಿವೆ ಮತ್ತು ಹಲವಾರು ಪ್ರದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚುತ್ತಿದೆ.ಕೇವಲ 43 ದೇಶಗಳು ಕೋವಿಡ್ ಸಾವುಗಳನ್ನು ಏಜೆನ್ಸಿಗೆ ವರದಿ ಮಾಡುತ್ತಿವೆ ಮತ್ತು ಕೇವಲ 20 ಮಾತ್ರ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ, ಪ್ರಸ್ತುತ ವಿಶ್ವಾದ್ಯಂತ ಯಾವುದೇ ಪ್ರಬಲವಾದ ಕೋವಿಡ್ ರೂಪಾಂತರವಿಲ್ಲ, ಆದರೆ .5 ಓಮಿಕ್ರಾನ್ ಸಬ್‌ವೇರಿಯಂಟ್ ಹೆಚ್ಚುತ್ತಿದೆ ಎಂದು ವಿವರಿಸಿದರು. ಹೆಚ್ಚು ರೂಪಾಂತರಗೊಂಡ .2.86 ಸಬ್‌ವೇರಿಯಂಟ್‌ನ ಸಣ್ಣ ಸಂಖ್ಯೆಗಳು ಈಗ 11 ದೇಶಗಳಲ್ಲಿ ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ. "ಈ ರೂಪಾಂತರವನ್ನು ಅದರ ಪ್ರಸರಣ ಮತ್ತು ಸಂಭಾವ್ಯ ಪರಿಣಾಮವನ್ನು ನಿರ್ಣಯಿಸಲು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.ಆಸ್ಪತ್ರೆಗಳು ಮತ್ತು ಸಾವುಗಳ ಹೆಚ್ಚಳವು ಕೋವಿಡ್ -19 ಉಳಿಯಲು ಇಲ್ಲಿದೆ ಎಂದು ತೋರಿಸುತ್ತದೆ ಮತ್ತು ಅದರ ವಿರುದ್ಧ ಹೋರಾಡಲು ನಮಗೆ ಉಪಕರಣಗಳು ಬೇಕಾಗುತ್ತವೆ" ಎಂದು ಅವರು ಹೇಳಿದರು. ಇದನ್ನೂ ಓದಿ: ಕೋವಿಡ್ -19 ನಲ್ಲಿ ನ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಖೋವ್ ಮಾತನಾಡಿ“ಕೋವಿಡ್‌ಗಾಗಿ ಈಗ ಲಕ್ಷಾಂತರ ಜನರು ಆಸ್ಪತ್ರೆಯಲ್ಲಿದ್ದಾರೆ ಎಂದು ನಾವು ಅಂದಾಜು ಮಾಡುತ್ತೇವೆ.ಚಳಿಗಾಲ ಬಂದಾಗ ಬಹುತೇಕರು ಮನೆಯೊಳಗೆ ಸಮಯಕಳೆಯಲು ಇಷ್ಟಪಡುತ್ತಾರೆ ಹೀಗಾಗಿ ವೈರಸ್ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_875.txt b/zeenewskannada/data1_url7_500_to_1680_875.txt new file mode 100644 index 0000000000000000000000000000000000000000..6fc5619f699edaa2935605b84ccb57d6e2b4a5fa --- /dev/null +++ b/zeenewskannada/data1_url7_500_to_1680_875.txt @@ -0,0 +1 @@ +: 45ಕ್ಕೂ ಹೆಚ್ಚು ಮಹಿಳೆಯರ ರೇಪ್ ಮಾಡಿದ್ದ ಕಾಮುಕ ಪ್ರಿನ್ಸಿಪಾಲ್ ಬಂಧನ! ಇರ್ಫಾನ್ ಮತ್ತು ಶಾಲೆಯ ಶಿಕ್ಷಕಿಯ ವಿಡಿಯೋ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಖಾಸಗಿ ಶಾಲೆಗೆ ಆಗಮಿಸಿದ ಪೊಲೀಸರು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಬಳಿಕ ಶಾಲೆಯನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ. ನವದೆಹಲಿ:45ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ ಕಾಮುಕ ಪ್ರನ್ಸಿಪಾಲ್‍ನನ್ನು ಬಂಧಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಮಹಿಳೆಯರನ್ನು ರೇಪ್ ಮಾಡಿದ್ದಲ್ಲದೆ ವಿಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡಿದ ಆರೋಪದ ಮೇರೆಗೆ ಕರಾಚಿಯ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಿನ್ಸಿಪಾಲ್‍ರನ್ನು ಇರ್ಫಾನ್ ಗಫೂರ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಸುಮಾರು 25ಕ್ಕೂ ಹೆಚ್ಚು ವಿಡಿಯೋ ತುಣುಕುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ಆತನ ಸಿಸಿಟಿಯ ಡಿವಿಆರ್ ಅನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಇರ್ಫಾನ್ ಮತ್ತು ಶಾಲೆಯ ಶಿಕ್ಷಕಿಯ ವಿಡಿಯೋ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಖಾಸಗಿ ಶಾಲೆಗೆ ಆಗಮಿಸಿದ ಪೊಲೀಸರು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಬಳಿಕ ಶಾಲೆಯನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ. ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಬ್ಲ್ಯಾಕ್‍ಮೇಲೆ ನಡೆಸಿದ ಆಧಾರದ ಮೇಲೆ ಆರೋಪಿ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕರಾಚಿ ಪೊಲೀಸರು ಉನ್ನತಮಟ್ಟದ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_876.txt b/zeenewskannada/data1_url7_500_to_1680_876.txt new file mode 100644 index 0000000000000000000000000000000000000000..96f4aca4977f45349376641d4615bf47cfd977ec --- /dev/null +++ b/zeenewskannada/data1_url7_500_to_1680_876.txt @@ -0,0 +1 @@ +ಶ್ರೀಲಂಕಾ ಬಂದರಿನಲ್ಲಿ ಚೀನಾದ ಬೇಹುಗಾರಿಕಾ ಹಡಗು, ಭಾರತಕ್ಕೆ ಆತಂಕ! : ಕಳೆದ ತಿಂಗಳು ಭಾರತದ ಆಕ್ಷೇಪಣೆಗಳ ಹೊರತಾಗಿಯೂ, ಚೀನಾದ ನೌಕಾಪಡೆಯ ಯುದ್ಧನೌಕೆ ಹೈ ಯಾಂಗ್ 24 ಹೈ ಅನ್ನು ಕೊಲಂಬೊ ಬಂದರಿಗೆ ಇಳಿಸಲು ಶ್ರೀಲಂಕಾ ಅನುಮತಿ ನೀಡಿತು. :ಭಾರತೀಯ ನೌಕಾಪಡೆಯ ಹೆಚ್ಚುತ್ತಿರುವ ಶಕ್ತಿಯಿಂದ ಚೀನಾ ಅಸಮಾಧಾನಗೊಂಡಿದೆ. ಭಾರತೀಯ ನೌಕಾಪಡೆಯ ಮೇಲೆ ಕಣ್ಣಿಡಲು ಚೀನಾ ಒಂದರ ಹಿಂದೆ ಒಂದರಂತೆ ಗೂಢಚಾರಿಕೆ ಹಡಗುಗಳನ್ನು ಹಿಂದೂ ಮಹಾಸಾಗರಕ್ಕೆ ಕಳುಹಿಸುತ್ತಿದೆ. ಇಷ್ಟೇ ಅಲ್ಲ, ಕಳೆದ ಕೆಲವು ತಿಂಗಳುಗಳಲ್ಲಿ ಚೀನಾದ ನೌಕಾಪಡೆಯ ಹಡಗುಗಳು ನಿರಂತರವಾಗಿ ಶ್ರೀಲಂಕಾ ಬಂದರುಗಳಲ್ಲಿ ಬೀಡುಬಿಟ್ಟಿವೆ. ಭಾರತೀಯ ಭದ್ರತಾ ಏಜೆನ್ಸಿಗಳ ಮೂಲಗಳ ಪ್ರಕಾರ, ಭಾರತೀಯ ನೌಕಾಪಡೆ ನಡೆಸುವ ಯುದ್ಧದ ಅಭ್ಯಾಸಗಳ ಬಗ್ಗೆ ಚೀನಾ ಕೂಡ ವಿಶೇಷ ಗಮನ ಹರಿಸುತ್ತಿದೆ. ಆಸ್ಟ್ರೇಲಿಯಾ, ಅಮೆರಿಕ ಮತ್ತು ಜಪಾನ್ ನೌಕಾಪಡೆಗಳೊಂದಿಗೆ ಭಾರತೀಯ ನೌಕಾಪಡೆಯು ನಿರಂತರವಾಗಿ ಜಂಟಿ ಸೇನಾ ಸಮರಾಭ್ಯಾಸ ನಡೆಸುತ್ತಿರುವುದಕ್ಕೆ ಚೀನಾ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅಕ್ಟೋಬರ್‌ನಲ್ಲಿ ಚೀನಾದ ಹಡಗು ಶ್ರೀಲಂಕಾ ಬಂದರಿನಲ್ಲಿ ಬಿಡಾರ ಹೂಡಲಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಚೀನಾದ ನೌಕಾಪಡೆಯ ಸಂಶೋಧನಾ ನೌಕೆ ಶಿ ಯಾನ್ 6 ಶ್ರೀಲಂಕಾದ ಕೊಲಂಬೊ ಮತ್ತು ಹಂಬಂಟೋಟಾ ಬಂದರುಗಳಲ್ಲಿ ಶಿಬಿರ ನಡೆಸಲಿದೆ. ಮಾಹಿತಿಯ ಪ್ರಕಾರ, ಚೀನಾದ ಸಂಶೋಧನಾ ನೌಕೆಯು ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ವರೆಗೆ ಶ್ರೀಲಂಕಾದ ಸುತ್ತಮುತ್ತಲಿನ ಸಮುದ್ರ ಪ್ರದೇಶವನ್ನು ಸುತ್ತುತ್ತದೆ. ಅದೇ ರೀತಿ ಕಳೆದ ತಿಂಗಳು ಭಾರತದ ಎಲ್ಲ ಆಕ್ಷೇಪಗಳ ನಡುವೆಯೂ ಚೀನಾ ನೌಕಾಪಡೆಯ ಯುದ್ಧನೌಕೆ ಹೈ ಯಾಂಗ್ 24 ಹೈಗೆ ಕೊಲಂಬೊ ಬಂದರಿನಲ್ಲಿ ಇಳಿಯಲು ಶ್ರೀಲಂಕಾ ಅನುಮತಿ ನೀಡಿತ್ತು. ಹೈ ಯಾಂಗ್ 24 ಹೈ 138 ಸಿಬ್ಬಂದಿಗಳೊಂದಿಗೆ ಶ್ರೀಲಂಕಾದ ಕೊಲಂಬೊ ತಲುಪಿತ್ತು. ಭಾರತ ಉಡಾಯಿಸುತ್ತಿರುವ ದೂರಗಾಮಿ ಕ್ಷಿಪಣಿಗಳ ಮೇಲೆ ಚೀನಾ ನಿರಂತರವಾಗಿ ಕಣ್ಣಿಟ್ಟಿದೆ. ಕಳೆದ ವರ್ಷವೂ ಭಾರತದ ಕ್ಷಿಪಣಿಗಳನ್ನು ಪತ್ತೆಹಚ್ಚಲು ಚೀನಾ ಯುವಾನ್ ವಾಂಗ್-6 ಹೆಸರಿನ ಕ್ಷಿಪಣಿ ಟ್ರ್ಯಾಕರ್ ಅನ್ನು ಹಿಂದೂ ಮಹಾಸಾಗರಕ್ಕೆ ಕಳುಹಿಸಿತ್ತು. ಮೂಲಗಳ ಪ್ರಕಾರ, ಯುವಾನ್ ವಾಂಗ್-6 ರ ಉದ್ದೇಶವು ಭಾರತೀಯ ಕ್ಷಿಪಣಿಗಳ ಫೈರ್‌ಪವರ್ ಅನ್ನು ಪತ್ತೆಹಚ್ಚುವುದು ಮತ್ತು ಉಪಗ್ರಹಗಳನ್ನು ಟ್ರ್ಯಾಕ್ ಮಾಡುವುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_877.txt b/zeenewskannada/data1_url7_500_to_1680_877.txt new file mode 100644 index 0000000000000000000000000000000000000000..d6bcef65537384eb5911112e4c0ec7c8665d3464 --- /dev/null +++ b/zeenewskannada/data1_url7_500_to_1680_877.txt @@ -0,0 +1 @@ +: 25 ವರ್ಷ ಪೂರೈಸಿದ ಗ್ಲೋಬಲ್‌ ಸರ್ಚ್‌ ಇಂಜಿನ್ 25th : ಇಂದಿಗೆ 25 ವರ್ಷಗಳ ಸಂಭ್ರಮಾಚರಣೆಯಲ್ಲಿದ್ದು, ಗ್ಯಾರೇಜ್‌ನಿಂದ ಹಿಡಿದು ದೈತ್ಯರೂಪದ ಜಾಗತಿಕ ಟೈಮಲೈನ್‌ ಆಗಿ ರೂಪಾಂತರಗೊಂಡ ಗೂಗಲ್‌ನ ಸಾಧನೆಯ ಮಾಹಿತಿ ಇಲ್ಲಿದೆ. :ಸೆಪ್ಟೆಂಬರ್‌ 4, 1998 ರಲ್ಲಿ ಅಮೇರಿಕದ ಕಂಪ್ಯೂಟರ್ ವಿಜ್ಞಾನಿಗಳಾದ ಲ್ಯಾರಿ ಪೇಜ್‌ ಮತ್ತು ಸೆರ್ಗೆ ಬ್ರಿನ್‌ ಪ್ರಾರಂಭಿಸಿದ ಗೂಗಲ್‌, ದಶಕಗಳಲ್ಲಿ ಗಮರ್ನಾಹವಾಗಿ ರೂಪಾಂತರಗೊಂಡಿದ್ದು, ಆಧುನಿಕ ಪ್ರಪಂಚದ ಒಂದು ಭಾಗವಾಗಿ ಹೊರಹೊಮ್ಮಿದೆ. ಕ್ಯಾಲಿಪೋರ್ನಿಯಾದ ಸ್ಟ್ಯಾನ್‌ಪೋರ್ಡ್‌ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್‌ ಇಬ್ಬರು ಸೇರಿ ಜನರಿಗೆ ಹೇಗೆ ಮಾಹಿತಿಯನ್ನು ದೊರಕಿಸಿಕೊಡಬಹುದು ಎಂಬ ನಿಟ್ಟಿನಲ್ಲಿ ಕ್ರಾಂತಿಕಾರಿ ಸರ್ಚ್‌ಎಂಜಿನ್‌ನ್ನು ಪ್ರಾರಂಭಿಸಿದರು. ಇದನ್ನು ಓದಿ- ಜನರಿಗೆ ಸರಿಯಾದ ರೀತಿಯಲ್ಲಿ ನಿರ್ದಿಷ್ಟವಾಗಿಯನ್ನು ಕೊಡುವ ಉದ್ದೇಶದೊಂದಿಗೆ ಪ್ರಾರಂಭವಾದ ಗೂಗಲ್‌ ಕಾಲಕ್ರಮೇಣವಾಗಿ ಹೊಸ ಹೊಸ ಬದಲಾವಣೆಗಳೊಂದಿಗೆ ವೇಗವಾಗಿ ವಿಸ್ತರಿಸುತ್ತಾ, ಇಂದು ಜನರ ದೈನಂದಿನ ಜೀವನದಲ್ಲಿ ಮಾಹಿತಿ, ಉತ್ಪನ್ನಗಳು ಇನ್ನಿತರ ಸೇವೆಗಳನ್ನು ಒದಗಿಸಿಕೊಡುತ್ತದೆ. ಗೂಗಲ್‌ ಭಾಗವಾಗಿ , , , , , , , , ಹೀಗೆ ಇನ್ನಿತರ ಅಪ್ಲೀಕೇಶನ್‌ಗಳ ಮೂಲಕ ಜನರಿಗೆ ಸೇವೆಗಳನ್ನು ನೀಡುತ್ತದೆ. ಅಲ್ಲದೇ 2015ರಲ್ಲಿ ಅಲ್ಪಾಬೆಟ್‌ ಸಂಸ್ಥೆಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಗೂಗಲ್‌ ಜನರೇಟಿವ್‌ ಜಗತ್ತಿನಲ್ಲಿ ಮುಳುಗಿದ್ದು, ಗೂಗಲ್‌‌ ಗೂಗಲ್‌ ಬಾರ್ಡ್ 9 ಭಾರತೀಯ ಭಾಷೆಗಳನ್ನು ಒಳಗೊಂಡಂತೆ 40 ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ. 230ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಿಗೆ ವಿಸ್ತರಿಸಿದೆ . ಗೂಗಲ್‌ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಎರಡು ಹೆಚ್ಚುವರಿ ಡೇಟಾ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದೆ ಮತ್ತು ಡೇಟಾ ಸಂಸ್ಕರಣೆ ಮತ್ತು ತಂತ್ರಜ್ಞಾನ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ಹೊಸ ವೈಶಿಷ್ಟ್ಯಗಳೊಂದಿಗೆ ಇದು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಗೂಗಲ್‌ ನಿರಂತರವಾಗಿ ಶ್ರಮಿಸುತ್ತಿದೆ. ಗೂಗಲ್‌ 25ನೇ ವರ್ಷದ ಸಂಭ್ರಮದಲ್ಲಿದ್ದು, ಇದು ಜನರ ಜೀವನದ ಅನಿವಾರ್ಯ ಭಾಗವಾಗಿದೆ. ಮತ್ತು ಇದು ಇಮೇಲ್‌ ಸಂವಹನ, ಗೂಗಲ್‌ ಮ್ಯಾಪ್‌, ಮೊಬೈಲ್‌ ಆಪರೇಟಿಂಗ್ ಸಿಸ್ಟಂಗಳಿಗೆ ಸಹಕಾರಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_878.txt b/zeenewskannada/data1_url7_500_to_1680_878.txt new file mode 100644 index 0000000000000000000000000000000000000000..cfa8d5e745f6992861d4245b02d98a7eec40abdb --- /dev/null +++ b/zeenewskannada/data1_url7_500_to_1680_878.txt @@ -0,0 +1 @@ +ಹಣದುಬ್ಬರದಿಂದ ನರಳುತ್ತಿರುವ ಪಾಕಿಸ್ತಾನ, ವಿದ್ಯುತ್ ಬಿಲ್ ಕಟ್ಟಲಾಗದೆ ಅಂಗಡಿಗಳಿಗೆ ಬೀಗ ಜಡಿದ ವ್ಯಾಪಾರಿಗಳು : ಪಾಕಿಸ್ತಾನದಲ್ಲಿ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ, ವ್ಯಾಪಾರಸ್ಥರು ಶನಿವಾರ ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ ಹೆಚ್ಚುತ್ತಿರುವ ಇಂಧನ ಮತ್ತು ವಿದ್ಯುತ್‌ ಬಿಲ್‌ಗಳ ವಿರುದ್ಧ ಪ್ರತಿಭಟಿಸಿದರು. ಕರಾಚಿ (ಪಾಕಿಸ್ತಾನ) :ಪಾಕಿಸ್ತಾನದಲ್ಲಿ ರಾಷ್ಟ್ರೀಯ ಚುನಾವಣೆಗೆ ಮುನ್ನ, ಹೆಚ್ಚುತ್ತಿರುವ ಇಂಧನ ಮತ್ತು ವಿದ್ಯುತ್‌ ಬಿಲ್‌ಗಳ ವಿರುದ್ಧ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ ಶನಿವಾರ ಪ್ರತಿಭಟಿಸಿದರು. ದಶಕಗಳ ದುರಾಡಳಿತ ಮತ್ತು ಅಸ್ಥಿರತೆಯು ಪಾಕಿಸ್ತಾನದ ಆರ್ಥಿಕತೆಯನ್ನು ಅಡ್ಡಿಪಡಿಸಿದೆ. ಈ ಬೇಸಿಗೆಯಲ್ಲಿ ಇಸ್ಲಾಮಾಬಾದ್ ಅನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ () ನೊಂದಿಗೆ ಒಪ್ಪಂದಕ್ಕೆ ಒತ್ತಾಯಿಸಲಾಯಿತು. ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ವಿದ್ಯುತ್ ಬೆಲೆ ಗಗನಕ್ಕೇರುತ್ತಿದೆ. ಲಾಹೋರ್, ಕರಾಚಿ ಮತ್ತು ಪೇಶಾವರ್‌ನಲ್ಲಿ ಶನಿವಾರ ಮಾರುಕಟ್ಟೆಗಳು ಹೆಚ್ಚಾಗಿ ಮುಚ್ಚಲ್ಪಟ್ಟಿದ್ದವು. ವಿದ್ಯುತ್ ಬಿಲ್‌ಗಳು ಮತ್ತು ತೆರಿಗೆಗಳಲ್ಲಿನ ಅನಗತ್ಯ ಹೆಚ್ಚಳವನ್ನು ಟೀಕಿಸುವ ಫಲಕಗಳನ್ನು ಹಾಕಲಾಗಿತ್ತು. ಪರಿಸ್ಥಿತಿ ಈಗ ಅಸಹನೀಯವಾಗಿರುವುದರಿಂದ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಲಾಹೋರ್‌ನ ಟೌನ್‌ಶಿಪ್ ಟ್ರೇಡರ್ಸ್ ಯೂನಿಯನ್ ಅಧ್ಯಕ್ಷ ಅಜ್ಮಲ್ ಹಶ್ಮಿ ಎಎಫ್‌ಪಿಗೆ ತಿಳಿಸಿದರು. ಇದನ್ನೂ ಓದಿ : ಪಾಕಿಸ್ತಾನದಲ್ಲಿ ಉದ್ಯಮಿಗಳು ಹೆಚ್ಚಿನ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಮುಂಬರುವ ತಿಂಗಳುಗಳಲ್ಲಿ ಚುನಾವಣೆಗಳು ನಡೆಯಲಿದ್ದು, IMFನ ಕಠಿಣ ಕ್ರಮಗಳಿಗೆ ಅಂಟಿಕೊಂಡಿರುವಾಗ ಅವರನ್ನು ಕೊಲ್ಲಿಯಲ್ಲಿ ಇಡುವ ಸೂಕ್ಷ್ಮ ಸವಾಲನ್ನು ಸರ್ಕಾರ ಎದುರಿಸುತ್ತಿದೆ. ಪಾಕಿಸ್ತಾನವು ಐತಿಹಾಸಿಕವಾಗಿ ದೀರ್ಘಕಾಲದಿಂದ ಕಡಿಮೆ ತೆರಿಗೆ ಸಂಗ್ರಹದಿಂದ ತೊಂದರೆಗೊಳಗಾಗಿದೆ. ದಶಕಗಳಿಂದ ಆರ್ಥಿಕತೆಯನ್ನು ಬೆಂಬಲಿಸಿದ ಬೇಲ್‌ಔಟ್ ಪ್ಯಾಕೇಜ್‌ಗಳ ಚಕ್ರವನ್ನು ಕೊನೆಗೊಳಿಸಲು ಆಶಿಸುತ್ತಿದೆ. ಬೇರೆ ಆಯ್ಕೆ ಇಲ್ಲದ ಕಾರಣ ನಾಗರಿಕರು ಹೆಚ್ಚಿದ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ ಎಂದು ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಶುಕ್ರವಾರ ಹೇಳಿದ್ದಾರೆ. 2022 ರಲ್ಲಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಅಲ್ಪಾವಧಿಯಲ್ಲಿ ಆರ್ಥಿಕತೆಯನ್ನು ತಿರುಗಿಸಲು ಹೆಣಗಾಡುತ್ತಿರುವ ಒಕ್ಕೂಟದ ಮುಖ್ಯಸ್ಥರಾಗಿರುವ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಧ್ಯಂತರ ನಾಯಕತ್ವ ಮತ್ತು ಒಪ್ಪಂದದ ನಿಯಮಗಳನ್ನು ತಿರಸ್ಕರಿಸಿದರು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_879.txt b/zeenewskannada/data1_url7_500_to_1680_879.txt new file mode 100644 index 0000000000000000000000000000000000000000..9f92fd3608ecb8ce31842d38c9a1b479088e48c1 --- /dev/null +++ b/zeenewskannada/data1_url7_500_to_1680_879.txt @@ -0,0 +1 @@ +ಪ್ಲಾಸ್ಟಿಕ್ ಸರ್ಜರಿಯಿಂದ ದುರಂತ ಅಂತ್ಯ ಕಂಡ 43 ವರ್ಷದ ಖ್ಯಾತ ನಟಿ! ಅರ್ಜೆಂಟೀನಾದ ನ್ಯಾಷನಲ್ ಅಡ್ಮಿನಿಸ್ಟ್ರೇಷನ್ ಆಫ್ ಡ್ರಗ್ಸ್, ಫುಡ್ ಅಂಡ್ ಮೆಡಿಕಲ್ ಟೆಕ್ನಾಲಜಿಯಿಂದ ನಿಷೇಧಿಸಲ್ಪಟ್ಟಿದ್ದ ಪಾಲಿಮಿಥೈಲ್ಮೆಥಾಕ್ರಿಲೇಟ್ ಚುಚ್ಚು ಮದ್ದನ್ನು ಸರ್ಜರಿ ಸಮಯದಲ್ಲಿ ನಟಿ ಸಿಲ್ವಿನಾ ಲೂನಾಗೆ ನೀಡಲಾಗಿತ್ತು. ನವದೆಹಲಿ:ಪ್ಲಾಸ್ಟಿಕ್ ಸರ್ಜರಿಯ ಅಡ್ಡಪರಿಣಾಮದಿಂದ ಅರ್ಜೆಂಟೀನಾದ ಪ್ರಸಿದ್ಧ ನಟಿ, ರೂಪದರ್ಶಿ ಮತ್ತು ಟಿವಿ ನಿರೂಪಕಿ ಸಿಲ್ವಿನಾ ಲೂನಾ ದುರಂತ ಅಂತ್ಯ ಕಂಡಿದ್ದಾರೆ. ನಟಿಯ ಅಕಾಲಿಕ ನಿಧನವು ಅವರ ಕೋಟ್ಯಂತರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. 43 ವರ್ಷದ ಈ ನಟಿ 2011ರಿಂದದಿಂದ ಬಳಲುತ್ತಿದ್ದರು. ಆಕೆಯ ವಕೀಲರಾದ ಫರ್ನಾಂಡೋ ಬರ್ಲಾಂಡೋ ಅವರು ನಟಿಯ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ದೀರ್ಘಕಾಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಳು. ಆಕೆ ಇನ್ನೂ ಬದುಕುವುದು ಕಷ್ಟವೆಂದು ವೈದ್ಯರು ನಟಿಯ ಕುಟುಂಬಸ್ಥರಿಗೆ ತಿಳಿಸಿದ್ದರು. ಹೀಗಾಗಿ ಕುಟುಂಬ ಸದಸ್ಯರು ಆಕೆಯ ಜೀವ ಬೆಂಬಲದಿಂದ ಸಂಪರ್ಕ ಕಡಿತಗೊಳಿಸುವಂತೆ ವೈದ್ಯರಿಗೆ ತಿಳಿಸಿದ್ದರು. ಇದನ್ನೂ ಓದಿ: ನಟಿ ಸಿಲ್ವಿನಾ ಲೂನಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಅರ್ಜೆಂಟೀನಾದ ನ್ಯಾಷನಲ್ ಅಡ್ಮಿನಿಸ್ಟ್ರೇಷನ್ ಆಫ್ ಡ್ರಗ್ಸ್, ಫುಡ್ ಅಂಡ್ ಮೆಡಿಕಲ್ ಟೆಕ್ನಾಲಜಿಯಿಂದ ನಿಷೇಧಿಸಲ್ಪಟ್ಟಿದ್ದ ಪಾಲಿಮಿಥೈಲ್ಮೆಥಾಕ್ರಿಲೇಟ್ ಚುಚ್ಚು ಮದ್ದನ್ನು ಸರ್ಜರಿ ಸಮಯದಲ್ಲಿ ನಟಿಗೆ ನೀಡಲಾಗಿತ್ತು. ಈ ಕಾರಣದಿಂದ ನಟಿಯ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು ಎಂದು ವರದಿಯಾಗಿದೆ. ಸಿಲ್ವಿನಾ ಲೂನಾ ಸಾಯುವ ಕೆಲ ವಾರಗಳ ಮೊದಲು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಆದರೆ ಈ ಶಸ್ತ್ರಚಿಕಿತ್ಸೆಯು ಅಪಾಯಕಾರಿ ತಿರುವು ಪಡೆದುಕೊಂಡಿತ್ತು. ಬಳಿಕ ಮೂತ್ರಪಿಂಡ ವೈಫಲ್ಯ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ನಟಿಯನ್ನು ಉಳಿಸಲು ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಇದನ್ನೂ ಓದಿ: ಲೂನಾಗೆ 2015ರಲ್ಲಿದ ಸಮಸ್ಯೆ ಕಾಣಿಸಿಕೊಂಡಿತ್ತು. ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿತ್ತು. ನಟಿಗೆ ಕಿಡ್ನಿ ಕಸಿಯ ಅಗತ್ಯವಿತ್ತು ಮತ್ತು ಜೀವ ಉಳಿಸಿಕೊಳ್ಳಲು ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_88.txt b/zeenewskannada/data1_url7_500_to_1680_88.txt new file mode 100644 index 0000000000000000000000000000000000000000..f6437c89ce44505961ed1589e26758620e7a26cb --- /dev/null +++ b/zeenewskannada/data1_url7_500_to_1680_88.txt @@ -0,0 +1 @@ +ಲೋಕಸಭಾ ಸ್ಪೀಕರ್ ಹುದ್ದೆಯ ಬೇಡಿಕೆ ಇಟ್ಟ ಟಿಡಿಪಿ..! ಈ ಬೇಡಿಕೆ ಹಿಂದಿನ ಉದ್ದೇಶವೇನು ಗೊತ್ತೇ? ಎನ್‌ಡಿಎಯಲ್ಲಿ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮತ್ತು ಇತರ ಮೈತ್ರಿ ಪಾಲುದಾರರೊಂದಿಗೆ ಅದು 292 ಲೋಕಸಭಾ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈಗ ಅದು ಮೂರು ಸಚಿವ ಸಂಪುಟದ ಬೇಡಿಕೆಯನ್ನು ಇಟ್ಟಿದೆ. ನವದೆಹಲಿ:ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೆ ಮುನ್ನ ಅಧಿಕಾರ ಹಂಚಿಕೆ ಮಾಡ್ಯೂಲ್ ಕುರಿತು ಚಿಂತನೆ ನಡೆಸುತ್ತಿದ್ದಂತೆ, ಮಿತ್ರಪಕ್ಷಗಳು ತಮ್ಮ ಬೇಡಿಕೆಗಳನ್ನು ಬಿಜೆಪಿಯ ಮುಂದಿಟ್ಟಿವೆ. ಎನ್‌ಡಿಎ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಬಿಜೆಪಿಯಿಂದ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಎನ್‌ಡಿಎಯಲ್ಲಿ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮತ್ತು ಇತರ ಮೈತ್ರಿ ಪಾಲುದಾರರೊಂದಿಗೆ ಅದು 292 ಲೋಕಸಭಾ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈಗ ಅದು ಮೂರು ಸಚಿವ ಹುದ್ದೆಯ ಬೇಡಿಕೆಯನ್ನು ಇಟ್ಟಿದೆ.ಆದರೆ ಎನ್‌ಡಿಎ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.ಇನ್ನೊಂದೆಡೆಗೆ ಜೆಡಿಯು 3 ಕ್ಯಾಬಿನೆಟ್ ಮತ್ತು ಒಂದು ಎಂಒಎಸ್ ಹುದ್ದೆಗೆ ಬೇಡಿಕೆ ಇಟ್ಟಿದೆ. ಇದನ್ನೂ ಓದಿ: ಲೋಕಸಭೆ ಸ್ಪೀಕರ್ ಹುದ್ದೆಗೆ ಟಿಡಿಪಿ ಬೇಡಿಕೆ ಇಟ್ಟಿರುವುದೇಕೆ? ಸರ್ಕಾರದ ವಿರುದ್ಧ ಅವಿಶ್ವಾಸ ಮತದ ನಿರ್ಣಯದ ಸಂದರ್ಭದಲ್ಲಿ ಸ್ಪೀಕರ್ ಪಾತ್ರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ 1998 ರಲ್ಲಿ, ನಾಯ್ಡು ಅವರು ಎನ್‌ಡಿಎ ಸರ್ಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ತಮ್ಮ ಬೆಂಬಲವನ್ನು ನೀಡಿದಾಗ ಅವರು ಯಾವುದೇ ಕ್ಯಾಬಿನೆಟ್ ಹುದ್ದೆಗಳನ್ನು ಕೇಳುವ ಬದಲಾಗಿ ಸ್ಪೀಕರ್ ಸ್ಥಾನದ ಬೇಡಿಕೆಯನ್ನಿಟ್ಟರು.ಹಾಗಾಗಿ ಈ ಹುದ್ದೆಗೆ ಜಿಎಂಸಿ ಬಾಲಯೋಗಿ ಅವರನ್ನು ನಾಮನಿರ್ದೇಶನವನ್ನು ಮಾಡಲಾಯಿತು. ಒಂದು ವೇಳೆ ಅವಿಶ್ವಾಸ ಮತದ ಸಂದರ್ಭದಲ್ಲಿ ಸರ್ಕಾರ ಪತನಗೊಂಡರೂ ಸದನ ವಿಸರ್ಜಿಸುವವರೆಗೂ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯುವಂತಿಲ್ಲ ಎಂಬ ಕಾರಣಕ್ಕೆ ಸ್ಪೀಕರ್ ಹುದ್ದೆಯೂ ಮಹತ್ವದ್ದಾಗಿದೆ. ಹೀಗಾಗಿ, ಟಿಡಿಪಿ ಸ್ಪೀಕರ್ ಸ್ಥಾನವನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಬದಲಾಯಿಸಿದರೆ, ನಂತರ ಸ್ಪೀಕರ್ ಹುದ್ದೆಯನ್ನು ಮುಂದುವರಿಸುತ್ತಾರೆ. ಸ್ಪೀಕರ್ ರನ್ನು ಸದನದ ಒಟ್ಟು ಬಲದ 50% ಕ್ಕಿಂತ ಹೆಚ್ಚು ಅಂದರೆ ಪರಿಣಾಮಕಾರಿ ಬಹುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯದ ಮೂಲಕ ಮಾತ್ರ ಸದನವು ತೆಗೆದುಹಾಕಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_880.txt b/zeenewskannada/data1_url7_500_to_1680_880.txt new file mode 100644 index 0000000000000000000000000000000000000000..ad6f87b0e0dd096c72b213fef2455ae6bf6e2f22 --- /dev/null +++ b/zeenewskannada/data1_url7_500_to_1680_880.txt @@ -0,0 +1 @@ +: 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ, ಇಲ್ಲಿ ನಡೆಯಿತು ಪವಾಡ! : ಕ್ಯಾನ್ಸರ್ ರೋಗಿಗಳಿಗೆ ಇದೊಂದು ಒಳ್ಳೆಯ ಸುದ್ದಿ. ಹೊಸ ವಿಧಾನದ ಮೂಲಕ ನೀವೂ ಕೂಡ ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಬಹುದು. :ಕ್ಯಾನ್ಸರ್ ರೋಗವು ಪ್ರತಿ ವರ್ಷ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ಆದಾಗ್ಯೂ, ಸರಿಯಾದ ಸಮಯದಲ್ಲಿ ಪತ್ತೆಯಾದರೆ, ಅದನ್ನು ಗುಣಪಡಿಸಬಹುದು. ಕ್ಯಾನ್ಸರ್ ಚಿಕಿತ್ಸೆಯ ಸವಾಲುಗಳು ಮತ್ತು ರೋಗಿಗಳ ನೋವನ್ನು ನಿವಾರಿಸಲು, ಬ್ರಿಟಿಷ್ ವಿಜ್ಞಾನಿಗಳು ಲಸಿಕೆಯನ್ನು ಸಿದ್ಧಪಡಿಸಿದ್ದಾರೆ, ಇದು ಕೇವಲ ಏಳು ನಿಮಿಷಗಳಲ್ಲಿ ರೋಗವನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತಿದೆ. ವೈದ್ಯಕೀಯ ವಿಜ್ಞಾನದ ಪ್ರಗತಿಯ ಈ ಯುಗದಲ್ಲಿ ಏನು ಬೇಕಾದರೂ ಸಾಧ್ಯ. ಬ್ರಿಟಿಷ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಇಂಜೆಕ್ಷನ್ ಕ್ಯಾನ್ಸರ್ ಚಿಕಿತ್ಸೆಗೆ ತೆಗೆದುಕೊಳ್ಳುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. 'ರಾಯಿಟರ್ಸ್'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಕ್ಯಾನ್ಸರ್ ಲಸಿಕೆ ತಯಾರಿಸುವ ತಂಡವು ಸರ್ಕಾರದಿಂದ ಅನುಮೋದನೆಯನ್ನು ಕೋರಿದೆ. ಈ ಅನುಮೋದನೆಯು ತಮ್ಮ ರೋಗಿಗಳಿಗೆ ಅನುಕೂಲಕರ ಮತ್ತು ವೇಗವಾಗಿ ಆರೈಕೆಯನ್ನು ಒದಗಿಸಲು ಅವಕಾಶ ನೀಡುವುದಲ್ಲದೆ, ಹಿಂದೆಂದಿಗಿಂತಲೂ ಹೆಚ್ಚು ರೋಗಿಗಳಿಗೆ ಒಂದು ದಿನದಲ್ಲಿ ಚಿಕಿತ್ಸೆ ನೀಡಲು ವೈದ್ಯರಿಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅದೇನೆಂದರೆ, ಈ ‘ಅದ್ಭುತ’ ಚುಚ್ಚುಮದ್ದಿನ ಮೂಲಕ ದೇಶದ ನೂರಾರು ಕ್ಯಾನ್ಸರ್ ರೋಗಿಗಳನ್ನು ಆದಷ್ಟು ಬೇಗ ಗುಣಪಡಿಸುವ ಮತ್ತು ಅವರ ಚಿಕಿತ್ಸೆಗೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ವಿಶ್ವದ ಮೊದಲ ಸೇವೆಯನ್ನು ಬ್ರಿಟನ್ ಆರೋಗ್ಯ ಇಲಾಖೆ ನೀಡಲು ಹೊರಟಿದೆ. ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ) ಯಿಂದ ಅನುಮೋದನೆ ಪಡೆದ ನಂತರ, ಇದುವರೆಗೆ ಇಮ್ಯುನೊಥೆರಪಿಯೊಂದಿಗೆ ಚಿಕಿತ್ಸೆ ಪಡೆದ ನೂರಾರು ರೋಗಿಗಳಿಗೆ ಈಗ ಅಟೆಜೋಲಿಜುಮಾಬ್ ಚುಚ್ಚುಮದ್ದನ್ನು ನೀಡಲು ನಿರ್ಧರಿಸಲಾಗಿದೆ, ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಟೆಸೆಂಟ್ರಿಕ್ ಎಂದೂ ಕರೆಯಲ್ಪಡುವ ಅಟೆಝೋಲಿಜುಮಾಬ್ ಅನ್ನು ನೇರವಾಗಿ ಅಭಿದಮನಿ ಚುಚ್ಚುಮದ್ದಿನಂತೆ ಅಥವಾ ರಕ್ತನಾಳಕ್ಕೆ ಡ್ರಿಪ್ ಮೂಲಕ ನೀಡಲಾಗುತ್ತದೆ. ಈ ಪ್ರಕ್ರಿಯೆಯು ಸುಮಾರು 7 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ರೋಗಿಯು ಸಾಧ್ಯವಾದಷ್ಟು ಬೇಗ ಪರಿಹಾರವನ್ನು ಪಡೆಯುತ್ತಾನೆ. ಅಟೆಝೋಲಿಜುಮಾಬ್ ಒಂದು ಇಮ್ಯುನೊಥೆರಪಿ ಚಿಕಿತ್ಸೆಯಾಗಿದೆ. ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡುತ್ತದೆ ಮತ್ತು ಅವುಗಳನ್ನು ನಾಶಪಡಿಸುತ್ತದೆ. ಪ್ರಸ್ತುತ, ಶ್ವಾಸಕೋಶ, ಸ್ತನ ಮತ್ತು ಯಕೃತ್ತಿನ ಕ್ಯಾನ್ಸರ್ ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದು ಕ್ಯಾನ್ಸರ್ ಚಿಕಿತ್ಸೆಯನ್ನು ಸುಲಭಗೊಳಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಅಂದರೆ ಔಷಧವು ಕಡಿಮೆ ಸಮಯದಲ್ಲಿ ದೇಹವನ್ನು ಪ್ರವೇಶಿಸುತ್ತದೆ ಮತ್ತು ಕ್ಯಾನ್ಸರ್ ಕೋಶಗಳನ್ನು ತೊಡೆದುಹಾಕಲು ಕೆಲಸ ಮಾಡುತ್ತದೆ. ಇದನ್ನೂ ಓದಿ: ತಜ್ಞರ ಪ್ರಕಾರ, ಇಮ್ಯುನೊಥೆರಪಿ ಚಿಕಿತ್ಸೆಯಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ. ಇದರೊಂದಿಗೆ ಇದು ಕ್ಯಾನ್ಸರ್ ಕೋಶಗಳನ್ನು ಗುರುತಿಸುತ್ತದೆ ಮತ್ತು ಅವುಗಳನ್ನು ನಾಶಪಡಿಸುತ್ತದೆ. ಈ ಚುಚ್ಚುಮದ್ದಿನ ಮೂಲಕ, ಕ್ಯಾನ್ಸರ್ ರೋಗಿಗಳ ದೇಹಕ್ಕೆ ಇಮ್ಯುನೊಥೆರಪಿ ಔಷಧಿಗಳನ್ನು ತಲುಪಿಸಲಾಗುತ್ತದೆ. ಇದರಿಂದಾಗಿ ಇದು ಕ್ಯಾನ್ಸರ್ ಕೋಶಗಳನ್ನು ನಿವಾರಿಸುತ್ತದೆ. ಇಮ್ಯುನೊಥೆರಪಿಯು ಕ್ಯಾನ್ಸರ್ ಚಿಕಿತ್ಸೆಯ ಒಂದು ಭಾಗವಾಗಿದೆ, ಆದರೂ ಇದನ್ನು ಪ್ರಸ್ತುತ ಕೆಲವೇ ದೇಶಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ. ಪ್ರಪಂಚದಾದ್ಯಂತ ಕ್ಯಾನ್ಸರ್ ರೋಗವು ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಕಾಯಿಲೆಯಿಂದ ಸಾಯುತ್ತಿದ್ದಾರೆ. ಮಹಿಳೆಯರಲ್ಲಿ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಮತ್ತು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ವೇಗವಾಗಿ ಹೆಚ್ಚುತ್ತಿದೆ. ಕೀಮೋಥೆರಪಿಯು ನೋವಿನ ಚಿಕಿತ್ಸೆಯಾಗಿದೆ ಎಂದು ಕ್ಯಾನ್ಸರ್ ಪೀಡಿತರು ಹೇಳುತ್ತಾರೆ. ಇಂತಹದೊಂದು ಪ್ರಶ್ನೆಗೆ ಉತ್ತರವಾಗಿ ಇಂಗ್ಲೆಂಡ್‌ನ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ರಾಷ್ಟ್ರೀಯ ನಿರ್ದೇಶಕ ಪ್ರೊಫೆಸರ್ ಪೀಟರ್ ಜಾನ್ಸನ್, 'ವಿಶ್ವದ ಮೊದಲ ಇಂತಹ ಚಿಕಿತ್ಸೆಯಿಂದ ರೋಗಿಗಳು ಆಸ್ಪತ್ರೆಯಲ್ಲಿ ಕಡಿಮೆ ಇರಬೇಕಾಗುತ್ತದೆ. ಅದೇ ಸಮಯದಲ್ಲಿ, ಕೀಮೋಥೆರಪಿಯಂತಹ ಸಂಕೀರ್ಣ ಚಿಕಿತ್ಸೆಯಲ್ಲಿ ವೈದ್ಯರು ಅಮೂಲ್ಯ ಸಮಯವನ್ನು ಉಳಿಸಲು ಸಾಧ್ಯವಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ಅವರ ಜೀವನದ ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ನಮಗೆ ಅತ್ಯಂತ ಮುಖ್ಯವಾಗಿದೆ, ಆದ್ದರಿಂದ ಚರ್ಮಕ್ಕೆ ಚುಚ್ಚುಮದ್ದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_881.txt b/zeenewskannada/data1_url7_500_to_1680_881.txt new file mode 100644 index 0000000000000000000000000000000000000000..577c60e55617ae33f6e98801dd950d9ce739d9a4 --- /dev/null +++ b/zeenewskannada/data1_url7_500_to_1680_881.txt @@ -0,0 +1 @@ +ಪಾಕಿಸ್ತಾನದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರರು.. 9 ಮಂದಿ ಸಾವು! : ಪಾಕಿಸ್ತಾನದಲ್ಲಿ ಸೇನೆಯ ಮೇಲೆ ಉಗ್ರರ ದಾಳಿ ಮುಂದುವರಿದಿದೆ. ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 9 ಯೋಧರು ಹುತಾತ್ಮರಾಗಿದ್ದರು. ಪೇಶಾವರ (ಪಾಕಿಸ್ತಾನ):ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ಒಂಬತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ಡಾನ್ ನ್ಯೂಸ್ ಗುರುವಾರ ವರದಿ ಮಾಡಿದೆ. ಮಾಲಿ ಖೇಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಮೋಟಾರು ಬೈಕಿನಲ್ಲಿ ಬಂದ ಆತ್ಮಾಹುತಿ ಬಾಂಬರ್ ದಾಳಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಟೆಲಿಗ್ರಾಫ್ ವರದಿ ಮಾಡಿದೆ. ಇದನ್ನೂ ಓದಿ: ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರು ಬನ್ನು ವಿಭಾಗದ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಡೆದ ಇಂತಹ ಎರಡನೇ ಘಟನೆ ಇದಾಗಿದೆ. ಜುಲೈ 30 ರಂದು ರಾಜಕೀಯ ಪಕ್ಷದ ಸಭೆಯಲ್ಲಿ ಆತ್ಮಹತ್ಯಾ ಬಾಂಬರ್ ಸ್ಫೋಟದ ನಂತರ ಕನಿಷ್ಠ 54 ಜನರು ಸಾವನ್ನಪ್ಪಿದ್ದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_882.txt b/zeenewskannada/data1_url7_500_to_1680_882.txt new file mode 100644 index 0000000000000000000000000000000000000000..eab03302304252d56d9326ef86aaff2b68e682ea --- /dev/null +++ b/zeenewskannada/data1_url7_500_to_1680_882.txt @@ -0,0 +1 @@ +ಅಕ್ಸಾಯ್ ಚಿನ್‌ನಲ್ಲಿ ಬಂಕರ್‌ ಮತ್ತು ಸುರಂಗಗಳನ್ನು ನಿರ್ಮಿಸಲು ಮುಂದಾದ ಚೀನಾ..! ಅಕ್ಸಾಯ್ ಚಿನ್‌ನಲ್ಲಿ ಚೀನಾದ ಪಡೆಗಳು ಬಲವರ್ಧಿತ ಬಂಕರ್‌ಗಳು ಮತ್ತು ಭೂಗತ ಸುರಂಗಗಳ ನಿರ್ಮಾಣವನ್ನು ಹೆಚ್ಚಿಸಿವೆ ಎಂದು ಉಪಗ್ರಹ ಚಿತ್ರಣದ ಡೇಟಾವನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ನವದೆಹಲಿ:ಅಕ್ಸಾಯ್ ಚಿನ್‌ನಲ್ಲಿ ಚೀನಾದ ಪಡೆಗಳು ಬಲವರ್ಧಿತ ಬಂಕರ್‌ಗಳು ಮತ್ತು ಭೂಗತ ಸುರಂಗಗಳ ನಿರ್ಮಾಣವನ್ನು ಹೆಚ್ಚಿಸಿವೆ ಎಂದು ಉಪಗ್ರಹ ಚಿತ್ರಣದ ಡೇಟಾವನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಚೀನಾದಿಂದ ಅಕ್ರಮವಾಗಿ ವಶಪಡಿಸಿಕೊಂಡಿರುವ ಅಕ್ಸಾಯ್ ಚಿನ್‌ನಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ, ಆದರೆ ಐತಿಹಾಸಿಕವಾಗಿ ಭಾರತವು ಹಕ್ಕು ಸಾಧಿಸಿದೆ. ಚೀನಾದ ಪಡೆಗಳು ಬಂಕರ್‌ಗಳು ಮತ್ತು ಶೆಲ್ಟರ್‌ಗಳನ್ನು ನಿರ್ಮಿಸಲು ಕಿರಿದಾದ ನದಿ ಕಣಿವೆಯ ಉದ್ದಕ್ಕೂ ಸುರಂಗಗಳು ಮತ್ತು ಶಾಫ್ಟ್‌ಗಳನ್ನು ಕೆತ್ತಲು ಪ್ರಾರಂಭಿಸಿವೆ ಎಂದು ವರದಿಗಳು ತಿಳಿಸಿವೆ. ಚೀನಾ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಅಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶದ ಭಾಗಗಳನ್ನು ತೋರಿಸುವ "" ಅನ್ನು ಸೋಮವಾರ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ನಕ್ಷೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, "ಚೀನಾ ತಮ್ಮದಲ್ಲದ ಪ್ರದೇಶಗಳೊಂದಿಗೆ ನಕ್ಷೆಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : "ಭಾರತದ ಕೆಲವು ಭಾಗಗಳೊಂದಿಗೆ ನಕ್ಷೆಗಳನ್ನು ಹಾಕುವ ಮೂಲಕ ... ಇದು ಏನನ್ನೂ ಬದಲಾಯಿಸುವುದಿಲ್ಲ. ನಮ್ಮ ಪ್ರದೇಶ ಯಾವುದು ಎಂಬುದರ ಬಗ್ಗೆ ನಮ್ಮ ಸರ್ಕಾರವು ತುಂಬಾ ಸ್ಪಷ್ಟವಾಗಿದೆ. ಅಸಂಬದ್ಧ ಹಕ್ಕುಗಳನ್ನು ನೀಡುವುದು ಇತರ ಜನರ ಪ್ರದೇಶಗಳನ್ನು ನಿಮ್ಮದಾಗಿಸಿಕೊಳ್ಳುವುದಿಲ್ಲ" ಎಂದು ಅವರು ಹೇಳಿದರು.ಮಂಗಳವಾರ ಕೂಡ ಭಾರತವು 'ಸ್ಟ್ಯಾಂಡರ್ಡ್ ಮ್ಯಾಪ್ ಎಂದು ಕರೆಯಲ್ಪಡುವ ಬಿಡುಗಡೆಗೆ ಚೀನಾದೊಂದಿಗೆ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿತು. "ಭಾರತದ ಭೂಪ್ರದೇಶದ ಮೇಲೆ ಹಕ್ಕು ಸಾಧಿಸುವ ಚೀನಾದ 2023 ರ 'ಸ್ಟ್ಯಾಂಡರ್ಡ್ ಮ್ಯಾಪ್' ಎಂದು ಕರೆಯಲ್ಪಡುವ ಚೀನಾದ ಕಡೆಯಿಂದ ನಾವು ಇಂದು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರಹೇಳಿದ್ದಾರೆ. ಇದನ್ನೂ ಓದಿ : "ಈ ಹಕ್ಕುಗಳನ್ನು ನಾವು ತಿರಸ್ಕರಿಸುತ್ತೇವೆ ಏಕೆಂದರೆ ಅವುಗಳಿಗೆ ಯಾವುದೇ ಆಧಾರವಿಲ್ಲ.ಚೀನಾದ ಕಡೆಯಿಂದ ಇಂತಹ ಕ್ರಮಗಳು ಗಡಿ ಪ್ರಶ್ನೆಯ ಪರಿಹಾರವನ್ನು ಸಂಕೀರ್ಣಗೊಳಿಸುತ್ತವೆ" ಎಂದು ಅವರು ಹೇಳಿದರು. ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ಕೆಲವೇ ದಿನಗಳ ಮೊದಲು ನಕ್ಷೆಯ ಬಿಡುಗಡೆಯಾಗಿದೆ. ಕಳೆದ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಸಂಭಾಷಣೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಚೀನಾ ಗಡಿಯಲ್ಲಿನ ಎಲ್‌ಎಸಿ ಮತ್ತು ಇತರ ಪ್ರದೇಶಗಳಲ್ಲಿ ಬಗೆಹರಿಯದ ಸಮಸ್ಯೆಗಳ ಬಗ್ಗೆ ಭಾರತದ ಕಳವಳಗಳನ್ನು ತಿಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_883.txt b/zeenewskannada/data1_url7_500_to_1680_883.txt new file mode 100644 index 0000000000000000000000000000000000000000..981ad9ec81e8ecd64013b13cca663b0dde859382 --- /dev/null +++ b/zeenewskannada/data1_url7_500_to_1680_883.txt @@ -0,0 +1 @@ +ಲಿಪ್‌ಕಿಸ್‌ ಮಾಡೋಕು ಮುಂಚೆ ಎಚ್ಚರ..! ಇಲ್ಲೊಬ್ಬ ಯುವಕ ಕಿವುಡನಾಗಿದ್ದಾನೆ.. ಹೇಗೆ ಗೊತ್ತೆ..? ಪ್ರಪಂಚದಾದ್ಯಂತ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದಿಷ್ಟು ಸಂಗತಿಗಳು ಜನರಿಗೆ ಆಘಾತವನ್ನುಂಟು ಮಾಡುತ್ತವೆ. ಸದ್ಯ ಚೀನಾದಲ್ಲಿ ನಡೆದ ಘಟನೆಯೊಂದರು ಪ್ರೇಮಿಗಳಿಗೆ ಶಾಕ್‌ ನೀಡಿದೆ. :ಚೀನಾದ ಯುವಕನೊಬ್ಬ ತನ್ನ ಗೆಳತಿಗೆ 10 ನಿಮಿಷಗಳ ಕಾಲ ನಿರಂತರವಾಗಿ ಚುಂಬಿಸಿದ ಪರಿಣಾಮ ಕಿವಿ ಕಳೆದುಕೊಂಡಿದ್ದಾನೆ. ಮುತ್ತು ಕೊಟ್ಟ ನಂತರ ಕಿವಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾದಾಗ ಈ ಘಟನೆ ವರದಿಯಾಗಿದೆ. ಇದರಿಂದ ಯುವಕ ಆಘಾತಕ್ಕೊಳಗಾಗಿದ್ದಾನೆ. ಹೌದು.. ಆಗಸ್ಟ್ 22 ರಂದು ಈ ಘಟನೆ ನಡೆದಿದೆ. ಜೋಡಿ ಚುಂಬಿಸುತ್ತಿದ್ದಾಗ, ವ್ಯಕ್ತಿಗೆ ಇದ್ದಕ್ಕಿದ್ದಂತೆಕಾಣಿಸಿಕೊಂಡಿದೆ, ಇದರಿಂದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತನನ್ನು ಪರೀಕ್ಷಿಸಿದ ವೈದ್ಯರು ಕಿವಿಯಲ್ಲಿ ರಂಧ್ರವಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ ಅಂತ ಹೇಳಿದ್ದಾರಂತೆ. ಇದನ್ನೂ ಓದಿ: ಭಾವೋದ್ರಿಕ್ತ ಚುಂಬನವು ಕಿವಿಯೊಳಗೆ ಗಾಳಿಯ ಒತ್ತಡವನ್ನು ಉಂಟುಮಾಡುತ್ತದೆ ಇದರಿಂದಾಗಿ ತಮಟೆಗಳಿಗೆ ಹಾನಿ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಪ್ರಕರಣದಲ್ಲಿಯೂ ಸಹ ಉತ್ಸಾಹಭರಿತ ಚುಂಬನ ಕಿವಿಯಲ್ಲಿನ ರಂಧ್ರಕ್ಕೆ ಕಾರಣವಾಗಿದೆ ಅಂತ ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. 2008 ರಲ್ಲಿ ದಕ್ಷಿಣ ಚೀನಾದ ಯುವತಿಯೊಬ್ಬಳು ತನ್ನ ಗೆಳೆಯನ ಮೇಲೆ ಭಾವೋದ್ರಿಕ್ತಳಾಗಿ ಚುಂಬಿಸಿದ ಸಮಯದಲ್ಲಿ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾಗಿ ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_884.txt b/zeenewskannada/data1_url7_500_to_1680_884.txt new file mode 100644 index 0000000000000000000000000000000000000000..c477e45af9e4b3347875bb9706cf07dc0733ea72 --- /dev/null +++ b/zeenewskannada/data1_url7_500_to_1680_884.txt @@ -0,0 +1 @@ +ಚೀನಾದ ಭೂಪಟದಲ್ಲಿ ಭಾರತದ ಅರುಣಾಚಲ ಪ್ರದೇಶ.!! : ಈ ವರ್ಷದ ಏಪ್ರಿಲ್‌ನಲ್ಲಿ ಚೀನಾ 11 ಭಾರತೀಯ ಸ್ಥಳಗಳನ್ನು ಏಕಪಕ್ಷೀಯವಾಗಿ ಮರುನಾಮಕರಣ ಮಾಡಿತ್ತು. ಡ್ರ್ಯಾಗನ್ ತನ್ನ ವಿಸ್ತರಣಾ ನೀತಿಗಾಗಿ ಪ್ರಪಂಚದಾದ್ಯಂತ ಟೀಕೆಗಳನ್ನು ಎದುರಿಸುತ್ತಿದೆ. :ಚೀನಾ ತನ್ನ ಚೇಷ್ಟೆಗಳಿಂದ ಹಿಂಜರಿಯುತ್ತಿಲ್ಲ. ಚೀನಾ ಸರ್ಕಾರ ಸೋಮವಾರ (ಆಗಸ್ಟ್ 28) ದಂದು ಅಧಿಕೃತವಾಗಿ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ತನ್ನ ಭೂಪ್ರದೇಶವೆಂದು ಘೋಷಿಸಿದೆ. ಚೀನಾ ಇಂತಹ ವಿಸ್ತರಣಾ ನೀತಿಯನ್ನು ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಏಪ್ರಿಲ್ ತಿಂಗಳ ಆರಂಭದಲ್ಲಿ ಅವರು ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಬದಲಾಯಿಸಲು ಅನುಮೋದನೆ ನೀಡಿದ್ದರು. ವರದಿಯ ಪ್ರಕಾರ, ಹೊಸ ನಕ್ಷೆಯಲ್ಲಿ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ಚೀನಾ ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಚೀನಾದ ಭೂಪ್ರದೇಶದಲ್ಲಿ ಸೇರಿಸಿದೆ. ಭಾರತ ಮತ್ತು ಚೀನಾ ಗಡಿ ವಿಚಾರದಲ್ಲಿ ಮತ್ತೆ ಇದೀಗ ಗೊಂದಲ ಸೃಷ್ಟಿಯಾಗಿದೆ. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ಒಳಗೊಂಡಂತೆ ವಿವಾದತ್ಮಕ ಪ್ರದೇಶಗಳನ್ನು ಚೀನಾ ತನ್ನ ಹೊಸ ಮ್ಯಾಪ್‌ನಲ್ಲಿ ಉಲ್ಲೇಖಿಸಿದೆ. ಈ ಮೂಲಕ ಚೀನಾ ಗಡಿ ವಿಚಾರದಲ್ಲಿ ತನ್ನ ಮೊಂಡುತನವನ್ನು ಮತ್ತೆ ಮುಂದುವರಿಸಿದೆ. ಇದನ್ನೂ ಓದಿ: ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಸೋಮವಾರ ಝೆಜಿಯಾಂಗ್ ಪ್ರಾಂತ್ಯದ ಡೆಕಿಂಗ್ ಕೌಂಟಿಯಲ್ಲಿ ಈ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ. 2023ರಲ್ಲಿ ಚೀನಾ ಅಧಿಕೃತವಾಗಿ ಅಪ್‌ಡೇಟ್‌ ಮಾಡಿದ ನಕ್ಷೆಯನ್ನು ರಿಲೀಸ್‌ ಮಾಡಿದೆ. ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ಪ್ರಮಾಣಿತ ನಕ್ಷೆಯನ್ನು ಸೇವಾ ವೆಬ್‌ಸೈಟ್‌ನಲ್ಲಿ ಈ ನಕ್ಷೆಯನ್ನು ಬಿಡುಗಡೆ ಮಾಡಿದೆ. ಜಾಗತಿಕ ಭೌಗೋಳಿಕತೆಯ ಮೇಲೆ ಚೀನಾದ ದೃಷ್ಟಿಕೋನದ ಬಗ್ಗೆ ಇದರಲ್ಲಿ ವಿವರಿಸಲಾಗಿದೆ. ಅಕ್ಕಪಕ್ಕದ ರಾಷ್ಟ್ರಗಳೊಂದಿಗಿನ ವಿವಾದದ ನಡುವೆಯೂ ಚೀನಾ ಈ ನಕ್ಷೆ ರಿಲೀಸ್‌ ಮಾಡಿದೆ. ಚೀನಾವು ಗಡಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಿನ ದೇಶಗಳೊಂದಿಗೆ ಪ್ರಾದೇಶಿಕ ವಿವಾದಗಳನ್ನು ಹೊಂದಿದೆ. ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನೀ ಕಮ್ಯುನಿಸ್ಟ್ ಪಕ್ಷ (), ಇತರ ಸಾರ್ವಭೌಮ ಪ್ರದೇಶಗಳ ಮೇಲೆ ಪ್ರಾದೇಶಿಕ ನಿಯಂತ್ರಣವನ್ನು ಪಡೆಯಲು ಹಲವಾರು ಬಾರಿ ಪ್ರಯತ್ನಿಸಿದೆ. ಇದಕ್ಕಾಗಿ ಮೋಸದ ತಂತ್ರ ಹೆಣೆದಿದ್ದಾರೆ. ಹೆಚ್ಚಿನ ಪ್ರದೇಶವನ್ನು ನಿಯಂತ್ರಿಸಲು ಬೀಜಿಂಗ್‌ನ ವಿಸ್ತರಣಾವಾದಿ ಪ್ರಯತ್ನಗಳು ಎಲ್ಲಾ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿವೆ. ಚೀನಾ ಈಗ ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಕೆಲವು ಭಾಗಗಳ ಮೇಲೆ ತನ್ನ ಹಕ್ಕು ಸಾಧಿಸಿದೆ, ಈ ಸ್ಥಳಗಳು ಟಿಬೆಟ್‌ನ ಭಾಗವಾಗಿದೆ ಎಂದು ವಾದಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಪರ್ವತ ಶಿಖರಗಳು, ನದಿಗಳು ಮತ್ತು ವಸತಿ ಪ್ರದೇಶಗಳು ಸೇರಿದಂತೆ 11 ಭಾರತೀಯ ಸ್ಥಳಗಳನ್ನು ಚೀನಾ ಏಕಪಕ್ಷೀಯವಾಗಿ ಮರುನಾಮಕರಣ ಮಾಡಿತ್ತು. ಬೀಜಿಂಗ್ ಇಂತಹ ತಂತ್ರವನ್ನು ಅಳವಡಿಸಿಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2017 ಮತ್ತು 2021 ರಲ್ಲಿ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಇತರ ಭಾರತೀಯ ಸ್ಥಳಗಳನ್ನು ಮರುನಾಮಕರಣ ಮಾಡಿತು. ಇದು ಮತ್ತೊಂದು ರಾಜಕೀಯ ಘರ್ಷಣೆಗೆ ಕಾರಣವಾಯಿತು. ಆದಾಗ್ಯೂ, ಇಲ್ಲಿಯವರೆಗೆ ಭಾರತವು ಚೀನಾದ ವಿಸ್ತರಣಾವಾದಿ ಯೋಜನೆಗಳನ್ನು ತಿರಸ್ಕರಿಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_885.txt b/zeenewskannada/data1_url7_500_to_1680_885.txt new file mode 100644 index 0000000000000000000000000000000000000000..fadbe998f443a595ff9f905439fcc5c5381e5342 --- /dev/null +++ b/zeenewskannada/data1_url7_500_to_1680_885.txt @@ -0,0 +1 @@ +3 : ಚಂದ್ರನಲ್ಲಿ ಅಡಗಿರುವ ದೊಡ್ಡ ರಹಸ್ಯ ಪತ್ತೆ ಮಾಡಿದ ಇಸ್ರೋ : ಚಂದ್ರಯಾನ-3 ರ ಯಶಸ್ಸಿನ ಬಗ್ಗೆ ಈಗ ಇಡೀ ವಿಶ್ವವೇ ಅರಿತಿದೆ. ಇಸ್ರೋ ಭಾನುವಾರ ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದ ದೊಡ್ಡ ಅಪ್‌ಡೇಟ್‌ ನೀಡಿದೆ. 3 :ಚಂದ್ರಯಾನ-3 ರ ಯಶಸ್ಸಿನ ಬಗ್ಗೆ ಈಗ ಇಡೀ ವಿಶ್ವವೇ ಅರಿತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಭಾರತದ ಪರಾಕ್ರಮವನ್ನು ಜಗತ್ತಿಗೆ ಮನವರಿಕೆ ಮಾಡಿದೆ. ಇಲ್ಲಿಯವರೆಗೆ ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿಲ್ಲ. ಇಸ್ರೋ ಭಾನುವಾರ ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದ ದೊಡ್ಡ ಅಪ್‌ಡೇಟ್‌ ನೀಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್‌ಗೆ ಲಗತ್ತಿಸಲಾದ 'ಚೆಸ್ಟ್' ಉಪಕರಣದಿಂದ ಅಳೆಯಲಾದ ಚಂದ್ರನ ಮೇಲ್ಮೈಯಲ್ಲಿನ ತಾಪಮಾನ ವ್ಯತ್ಯಾಸದ ಗ್ರಾಫ್ ಅನ್ನು ಬಿಡುಗಡೆ ಮಾಡಿದೆ. ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, 'ಚಂದ್ರನ ಮೇಲ್ಮೈ ಥರ್ಮೋ ಫಿಸಿಕಲ್ ಎಕ್ಸ್‌ಪರಿಮೆಂಟ್' (ಚೆಸ್ಟ್) ಚಂದ್ರನ ಮೇಲ್ಮೈಯ ಉಷ್ಣ ವರ್ತನೆಯನ್ನು ಅರ್ಥಮಾಡಿಕೊಳ್ಳಲು ದಕ್ಷಿಣ ಧ್ರುವದ ಸುತ್ತಲಿನ ಚಂದ್ರನ 'ತಾಪಮಾನ ಪ್ರೊಫೈಲ್' ಅನ್ನು ಅಳೆಯುತ್ತದೆ. ಇದನ್ನೂ ಓದಿ: ಇಸ್ರೋ ಹಂಚಿಕೊಂಡ ಮಾಹಿತಿಯ ಪ್ರಕಾರ, ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಲಾದ ಚೆಸ್ಟ್‌ ಚಂದ್ರನ ಮೇಲ್ಮೈಯ ತಾಪಮಾನವನ್ನು ಅಳೆದಿದೆ. ಚಂದ್ರನ ಮೇಲ್ಮೈಯ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಆಗಿದೆ. ಆಳಕ್ಕೆ ಹೋದಾಗ ತಾಪಮಾನದಲ್ಲಿ ತ್ವರಿತ ಕುಸಿತ ದಾಖಲಾಗಿದೆ. 80 ಎಂಎಂ ಒಳಗೆ ಹೋದ ನಂತರ, ತಾಪಮಾನವು -10 ಡಿಗ್ರಿಗಳಿಗೆ ಇಳಿಯಿತು. ಇಸ್ರೋ '' (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ, ವಿಕ್ರಮ್ ಲ್ಯಾಂಡರ್‌ನಲ್ಲಿ ಚೆಸ್ಟ್‌ ಪೇಲೋಡ್‌ನ ಮೊದಲ ಅವಲೋಕನಗಳು ಇಲ್ಲಿವೆ. ಚಂದ್ರನ ಮೇಲ್ಮೈಯ ಉಷ್ಣ ವರ್ತನೆಯನ್ನು ಅರ್ಥಮಾಡಿಕೊಳ್ಳಲು, ಧ್ರುವದ ಸುತ್ತಲಿನ ಚಂದ್ರನ ಮೇಲಿನ ಮಣ್ಣಿನ ತಾಪಮಾನದ ಪ್ರೊಫೈಲ್ ಅನ್ನು ಚೆಸ್ಟ್‌ ಅಳೆಯುತ್ತದೆ. ಪೇಲೋಡ್ ಮೇಲ್ಮೈಯಿಂದ 10 ಸೆಂ.ಮೀ ಆಳವನ್ನು ತಲುಪುವ ಸಾಮರ್ಥ್ಯವಿರುವ ತಾಪಮಾನವನ್ನು ಅಳೆಯುವ ಸಾಧನವನ್ನು ಹೊಂದಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಇದು 10 ತಾಪಮಾನ ಸಂವೇದಕಗಳನ್ನು ಹೊಂದಿದೆ ಎಂದು ಇಸ್ರೋ ಹೇಳಿದೆ. ಪ್ರಸ್ತುತಪಡಿಸಿದ ಗ್ರಾಫ್ ವಿವಿಧ ಆಳಗಳಲ್ಲಿ ಚಂದ್ರನ ಮೇಲ್ಮೈ/ಸಮೀಪದ ತಾಪಮಾನ ವ್ಯತ್ಯಾಸವನ್ನು ತೋರಿಸುತ್ತದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಸಂಬಂಧಿಸಿದ ಮೊದಲ ದಾಖಲೆಗಳು ಇವು. ವಿವರವಾದ ಅವಲೋಕನಗಳು ಪ್ರಗತಿಯಲ್ಲಿವೆ. ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ () ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ () ನೇತೃತ್ವದ ತಂಡವು ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದ () ಸಹಯೋಗದೊಂದಿಗೆ ಪೇಲೋಡ್ ಅನ್ನು ಅಭಿವೃದ್ಧಿಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_886.txt b/zeenewskannada/data1_url7_500_to_1680_886.txt new file mode 100644 index 0000000000000000000000000000000000000000..0422e8c09933b2cce364562c774c3a164e7ef3e4 --- /dev/null +++ b/zeenewskannada/data1_url7_500_to_1680_886.txt @@ -0,0 +1 @@ +"ಸಂಘರ್ಷದ ಸಂದರ್ಭಗಳಲ್ಲಿ ಭಾರತ ಮೊದಲು ಪ್ರತಿಕ್ರಿಯಿಸಿದೆ" ಗ್ಲೋಬಲ್ ಸೌತ್‌ನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವಾಗ ಭಾರತವು ಮಾತಿಗೆ ನಡೆದುಕೊಂಡಿದೆ ಎಂದು ದೃಢಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಇಂದು ಪ್ರಪಂಚವು ಏಕಕಾಲದಲ್ಲಿ ಪ್ರಯೋಗ, ನಿಯೋಜನೆ, ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ನವದೆಹಲಿ:ಗ್ಲೋಬಲ್ ಸೌತ್‌ನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವಾಗ ಭಾರತವು ಮಾತಿಗೆ ನಡೆದುಕೊಂಡಿದೆ ಎಂದು ದೃಢಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಇಂದು ಪ್ರಪಂಚವು ಏಕಕಾಲದಲ್ಲಿ ಪ್ರಯೋಗ, ನಿಯೋಜನೆ, ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತವು 100 ಕ್ಕೂ ಹೆಚ್ಚು ದೇಶಗಳಿಗೆ 'ಮೇಡ್ ಇನ್ ಇಂಡಿಯಾ ಯೋಜನೆಯ ಮೂಲಕ ಲಸಿಕೆಗಳನ್ನು ರಫ್ತು ಮಾಡುವ ಮೂಲಕ ವಿಶ್ವದ ಫಾರ್ಮಸಿ ಆಗಿ ಹೇಗೆ ಹೊರಹೊಮ್ಮಿತು ಎನ್ನುವುದನ್ನು ವಿವರಿಸಿದರು. ನವದೆಹಲಿಯಲ್ಲಿ ಬಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಇಂದಿನ ಭಾರತವು ಪ್ರಯೋಗ, ನಿಯೋಜನೆ, ನಾವೀನ್ಯತೆ ಮತ್ತು ಪ್ರಗತಿಯನ್ನು ಏಕಕಾಲದಲ್ಲಿ ನೋಡುತ್ತಿದೆ.ನಾನು ಈ ಬೆಳವಣಿಗೆಗಳನ್ನು ಒತ್ತಿಹೇಳುತ್ತೇನೆ.ಏಕೆಂದರೆ ಅವು ಆರನೇ ಒಂದು ಭಾಗವನ್ನು ಪರಿಹರಿಸುತ್ತವೆ. ಪ್ರಪಂಚದ ಸಮಸ್ಯೆಗಳು ತಾವಾಗಿಯೇ, ಆದರೆ ಅವು ಜಾಗತಿಕ ದಕ್ಷಿಣದ ಉಳಿದ ಭಾಗಗಳಿಗೆ ಪುನರಾವರ್ತಿಸಬಹುದಾದ ಮಾದರಿಗಳನ್ನು ಒದಗಿಸುತ್ತವೆ." ಎಂದು ಹೇಳಿದರು. ಇದನ್ನೂ ಓದಿ: ಗ್ಲೋಬಲ್ ಸೌತ್‌ನ ಕಾರಣವನ್ನು ಮುನ್ನಡೆಸಲು ಭಾರತ ಹೇಗೆ ಕೆಲಸ ಮಾಡಿದೆ ಎಂಬುದನ್ನು ವಿವರಿಸಿದ ಅವರು, ಹಾಗಾದರೆಗೆ ಬಂದಾಗ ಭಾರತವು ಹೇಗೆ ಮಾತನಾಡಿದೆ? ಒತ್ತಡದ ಸಂದರ್ಭಗಳು ಸಾಮಾನ್ಯವಾಗಿ ಉದ್ದೇಶ ಮತ್ತು ನಡವಳಿಕೆಯ ಉತ್ತಮ ಸೂಚಕವನ್ನು ನೀಡುತ್ತವೆ. ಕೋವಿಡ್ (ಸಾಂಕ್ರಾಮಿಕ) ಸಮಯದಲ್ಲಿ, ಮೇಡ್-ಇನ್-ಇಂಡಿಯಾ ಲಸಿಕೆಗಳನ್ನು ಸುಮಾರು 100 ದೇಶಗಳಿಗೆ ಕಳುಹಿಸಲಾಗಿದೆ ಮತ್ತು ಈ ಅವಧಿಯಲ್ಲಿ ಸುಮಾರು 150 ರಾಷ್ಟ್ರಗಳು ಫಾರ್ಮಸಿ ಆಫ್ ದಿ ವರ್ಲ್ಡ್‌ನಿಂದ ಔಷಧಿಗಳನ್ನು ಆಮದು ಮಾಡಿಕೊಂಡಿವೆ. ಕಳೆದ ದಶಕದಲ್ಲಿ ಭಾರತದ ಅಭಿವೃದ್ಧಿ ಪಾಲುದಾರಿಕೆಗಳು ಗಮನಾರ್ಹವಾಗಿ ಬೆಳೆದಿದೆ ಮತ್ತು ಈಗ ಭೌಗೋಳಿಕವಾಗಿ 78 ರಾಷ್ಟ್ರಗಳಿಗೆ ವಿಸ್ತರಿಸಿದೆ.600 ಪ್ರಾಜೆಕ್ಟ್‌ಗಳನ್ನು ಕಾರ್ಯಗತಗೊಳಿಸಿರುವುದು ನವದೆಹಲಿಯ ಸೌಹಾರ್ದತೆಗೆ ಅದರ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಸಾಮರ್ಥ್ಯ ನಿರ್ಮಾಣವು ಜಾಗತಿಕ ಅಭಿವೃದ್ಧಿಗೆ ಕೇಂದ್ರವಾಗಿದೆ.ನಾವು 60 ಕ್ಕೂ ಹೆಚ್ಚು ದೇಶಗಳ 200,000 ಪ್ರಜೆಗಳಿಗೆ ತರಬೇತಿಯನ್ನು ನೀಡಿದ್ದೇವೆ. ಮತ್ತು ನಮ್ಮ ವಿಧಾನವು 2018 ರಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ 'ಕಂಪಲಾ' ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ, ಇದು ಮೂಲಭೂತವಾಗಿ ನಮ್ಮ ಪಾಲುದಾರರ ಆದ್ಯತೆಯು ನಿರ್ಧರಿಸುವ ಮಾನದಂಡವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಭಾರತವು ತನ್ನ ಗಡಿಯಾಚೆಗಿನ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮೊದಲ ಪ್ರತಿಸ್ಪಂದಕರಾಗಿ ಮುಂದೆ ಹೆಜ್ಜೆಯಿಡುವ ಕುರಿತು ಮಾತನಾಡಿದ ಅವರು 'ನಾವು ಫಿಜಿ ಮತ್ತು ಮ್ಯಾನ್ಮಾರ್‌ನಿಂದ ಮೊಜಾಂಬಿಕ್, ಯೆಮೆನ್ ಮತ್ತು ಟರ್ಕಿಯವರೆಗಿನ ವಿಪತ್ತು, ತುರ್ತು ಮತ್ತು ಸಂಘರ್ಷದ ಸಂದರ್ಭಗಳಲ್ಲಿ ಮೊದಲ ಪ್ರತಿಸ್ಪಂದಕರಾಗಿ ಹೆಜ್ಜೆ ಹಾಕಿದ್ದೇವೆ. ಎಮರ್ಜಿಂಗ್ ವರ್ಲ್ಡ್ 2.0 ಬೆಳವಣಿಗೆಯ ಹೆಚ್ಚಿನ ಎಂಜಿನ್‌ಗಳು, ಜಾಗತೀಕರಣದ ಪ್ರಯೋಜನಗಳ ಉತ್ತಮ ವಿತರಣೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮತ್ತು ಹವಾಮಾನ ಕ್ರಿಯೆಯನ್ನು ಉತ್ತೇಜಿಸಲು ಹೆಚ್ಚಿನ ಸಂಪನ್ಮೂಲಗಳನ್ನು ಮೀಸಲಿಡಲಾಗಿದೆ' ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_887.txt b/zeenewskannada/data1_url7_500_to_1680_887.txt new file mode 100644 index 0000000000000000000000000000000000000000..88902b8ff43af5e6d91a617a22033f4c0c2f4b5e --- /dev/null +++ b/zeenewskannada/data1_url7_500_to_1680_887.txt @@ -0,0 +1 @@ +: ಬ್ರಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ನೋ ಎಂಟ್ರಿ..! : ಕಳೆದ ಹಲವು ವರ್ಷಗಳಿಂದ ಬ್ರಿಕ್ಸ್‌ನಲ್ಲಿ ಸ್ಥಾನ ಪಡೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದರೂ, ಪ್ರಸ್ತುತ ಬ್ರಿಕ್ಸ್ ಸಂಸ್ಥೆಯಲ್ಲಿ ಪಾಕಿಸ್ತಾನ ತನ್ನ ಸ್ಥಾನವನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಇಸ್ಲಾಮಾಬಾದ್:ಬ್ರಿಕ್ಸ್ ಸಮ್ಮೇಳನದ ಸಂದರ್ಭದಲ್ಲಿ 6 ಹೊಸ ದೇಶಗಳನ್ನು ಸೇರಿಸಲಾಯಿತು. ಅದರಲ್ಲಿ ಪಾಕಿಸ್ತಾನದ ಹೆಸರೇ ಇಲ್ಲ. ಬ್ರಿಕ್ಸ್‌ನ ಸದಸ್ಯತ್ವ ಪಡೆಯಲು ಪಾಕಿಸ್ತಾನ ಪದೇ ಪದೇ ಚೀನಾ ಮತ್ತು ರಷ್ಯಾ ಜೊತೆ ಕೈಜೋಡಿಸುತ್ತಿದೆ. ಆದರೆ, ಭಾರತದ ವಿರೋಧದಿಂದಾಗಿ ಈ ಎರಡು ದೇಶಗಳು ಪಾಕಿಸ್ತಾನದ ಹೆಸರನ್ನೂ ಸೂಚಿಸಿರಲಿಲ್ಲ. ಸೌದಿ ಅರೇಬಿಯಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಅರ್ಜೆಂಟೀನಾ, ಇಥಿಯೋಪಿಯಾ ಮತ್ತು ಈಜಿಪ್ಟ್ ಬ್ರಿಕ್ಸ್‌ನಲ್ಲಿ ಪಾಕಿಸ್ತಾನದ ಸ್ಥಾನವನ್ನು ಪಡೆದುಕೊಂಡಿದೆ. ಈಗ ಪಾಕಿಸ್ತಾನವು ತನ್ನ ಸ್ಥಾನವನ್ನು ಪರಿಗಣಿಸಿ ತನ್ನ ವಿಫಲ ರಾಜತಾಂತ್ರಿಕತೆಗೆ ನಾಚಿಕೆಪಡುತ್ತಿದೆ. ಈ ವೇಳೆ ಪಾಕ್ ವಿದೇಶಾಂಗ ಸಚಿವಾಲಯ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ, ಮುಮ್ತಾಜ್ ಜಹ್ರಾ ಬಲೂಚ್ ಅವರು ತಮ್ಮ ದೇಶವು ಬ್ರಿಕ್ಸ್‌ಗೆ ಸೇರಲು ಯಾವುದೇ ಔಪಚಾರಿಕ ವಿನಂತಿಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರರು ತಮ್ಮ ದೇಶವು ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸಿದ ನಂತರ ಬ್ರಿಕ್ಸ್‌ನೊಂದಿಗೆ ಭವಿಷ್ಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ನಾವು ಜೋಹಾನ್ಸ್‌ಬರ್ಗ್‌ನಲ್ಲಿ ಬ್ರಿಕ್ಸ್ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಅಂತರ್ಗತ ಬಹುಪಕ್ಷೀಯತೆಗೆ ಅದರ ಮುಕ್ತತೆಯನ್ನು ನಾವು ಒಪ್ಪಿಕೊಂಡಿದ್ದೇವೆ. ಅಂತರ್ಗತ ಬಹುಪಕ್ಷೀಯತೆಯ ಪ್ರಬಲ ಬೆಂಬಲಿಗ ಎಂದು ಪಾಕಿಸ್ತಾನವು ಈ ಹಿಂದೆ ಪದೇ ಪದೇ ಹೇಳುತ್ತಿದೆ ಎಂದು ಬಲೂಚ್ ಹೇಳಿದರು. ಇದನ್ನೂ ಓದಿ: ಬ್ರಿಕ್ಸ್‌ಗೆ ಸೇರಲು ಪಾಕಿಸ್ತಾನ ಯಾವುದೇ ಔಪಚಾರಿಕ ವಿನಂತಿಯನ್ನು ಮಾಡಿಲ್ಲ ಎಂದು ಅವರು ಹೇಳಿದರು. ನಾವು ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸುತ್ತೇವೆ ಮತ್ತು ನೊಂದಿಗೆ ನಮ್ಮ ಭವಿಷ್ಯದ ನಿಶ್ಚಿತಾರ್ಥವನ್ನು ನಿರ್ಧರಿಸುತ್ತೇವೆ. ಪಾಕಿಸ್ತಾನವು ಬಹುಪಕ್ಷೀಯತೆಯ ಪ್ರಬಲ ಬೆಂಬಲಿಗವಾಗಿದೆ ಮತ್ತು ಅನೇಕ ಬಹುಪಕ್ಷೀಯ ಸಂಸ್ಥೆಗಳ ಸದಸ್ಯರಾಗಿ, ಅದು ಯಾವಾಗಲೂ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಪಾಕಿಸ್ತಾನವು ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಸಹಕಾರದ ಮನೋಭಾವವನ್ನು ಉತ್ತೇಜಿಸಲು ಮತ್ತು ಅಂತರ್ಗತ ಬಹುಪಕ್ಷೀಯತೆಯನ್ನು ನವೀಕರಿಸಲು ನಾವು ಅಂತಾರಾಷ್ಟ್ರೀಯ ರಂಗದಲ್ಲಿ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಪಾಕಿಸ್ತಾನದ ವಕ್ತಾರರು ಹೇಳಿದ್ದಾರೆ. ಭಾರತದ ಚಂದ್ರಯಾನ-3 ಕಾರ್ಯಕ್ರಮದ ಕುರಿತು, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು, ಇದೊಂದು ದೊಡ್ಡ ವೈಜ್ಞಾನಿಕ ಸಾಧನೆ ಎಂದು ನಾನು ಹೇಳಬಲ್ಲೆ, ಇದಕ್ಕಾಗಿ ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_888.txt b/zeenewskannada/data1_url7_500_to_1680_888.txt new file mode 100644 index 0000000000000000000000000000000000000000..21271bc5f13c854ebf6aa9647be316ab9fad1264 --- /dev/null +++ b/zeenewskannada/data1_url7_500_to_1680_888.txt @@ -0,0 +1 @@ +ಗಾಳಿ ಅಲ್ಲ... ಇನ್ಮುಂದೆ ನೀರಿನ ಮುಖಾಂತರ ಹಾನಿಯುಂಟು ಮಾಡಲಿದೆ ಕೋರೋನಾ... ವರದಿ ಬೆಚ್ಚಿಬೀಳಿಸುವಂತಿದೆ! : ವಿಶ್ವದ ಎರಡು ದೇಶಗಳಲ್ಲಿ ನೀರಿನಲ್ಲಿ ಕೋರೋನಾದ ಹೊಸ ರೂಪಾಂತರಿ ಪತ್ತೆಯಾಗಿದ್ದು, ನಿಗಾ ಹೆಚ್ಚಿಸಲಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 1 ತಿಂಗಳಲ್ಲಿ 15 ಲಕ್ಷ ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದ್ದು, 2000 ಸಾವುಗಳು ವರದಿಯಾಗಿವೆ. ನವದೆಹಲಿ:ಕೊರೊನಾ ಸಾಂಕ್ರಾಮಿಕದ ಆರಂಭದಲ್ಲಿ, ಇದು ಎಂದಿಗೂ ಮುಗಿಯದ ಕಾಯಿಲೆ ಎಂದು ತಜ್ಞರು ಹೇಳಿದ್ದರು. ಕರೋನಾ ವೈರಸ್ ಯಾವಾಗಲೂ ತನ್ನ ರೂಪವನ್ನು ಬದಲಾಯಿಸುತ್ತಲೇ ಇರುತ್ತದೆ. ಕಾಲಕ್ರಮೇಣ ದುರ್ಬಲವಾಗುತ್ತದೆ ಆದರೆ ಅಂತ್ಯವಾಗುತ್ತದೆ ಎಂದು ಹೇಳುವುದು ಕಷ್ಟ ಎಂಬ ತಜ್ಞರ ಮಾತುಗಳೂ ಸತ್ಯವೆಂದು ಸಾಬೀತಾಗುತ್ತಿದೆ. ಈಗಲೂ ಜಗತ್ತಿನಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಸಹ ಕೊರೊನಾ ವೈರಸ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಈಗ ಕೊರೊನಾ ವೈರಸ್ ಬಗ್ಗೆ ಮಹತ್ವದ ಅಪ್ಡೇಟ್ ಬಹಿರಂಗಪಡಿಸಿದೆ. ನೀರಿನಲ್ಲಿ ಪತ್ತೆಯಾದ ಕೋರೋನಾ ವೈರಸ್ಕಳೆದ ಒಂದು ತಿಂಗಳಲ್ಲಿ, ಕರೋನಾದ ಹೊಸ ರೂಪಾಂತರಗಳ 9 ವಿಭಿನ್ನ ಅನುಕ್ರಮಗಳು ಕಂಡುಬಂದಿವೆ. ಇತ್ತೀಚೆಗೆ 17ನೇ ಆಗಸ್ಟ್‌ನಲ್ಲಿ ಕರೋನಾದ .2.86 ಅನ್ನು ಕಣ್ಗಾವಲಿನಲ್ಲಿ ಇರಿಸಿತ್ತು. ಯುರೋಪ್, ಆಫ್ರಿಕಾ ಮತ್ತು ಅಮೆರಿಕದ ಪ್ರದೇಶಗಳಿಂದ ಈ ರೂಪಾಂತರದ 9 ವಿಭಿನ್ನ ಅನುಕ್ರಮಗಳು ಪತ್ತೆಯಾಗಿವೆ. ಈ ರೂಪಾಂತರದಿಂದ ಯಾವುದೇ ಸಾವಿನ ಸುದ್ದಿ ಇದುವರೆಗೂ ಬಂದಿಲ್ಲ, ಆದರೆ .2.86 ಕೋವಿಡ್ ರೂಪಾಂತರವು ಥೈಲ್ಯಾಂಡ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ನೀರಿನಲ್ಲಿ ಪತ್ತೆಯಾಗಿದೆ. ಆದಾಗ್ಯೂ, ಈ ರೂಪಾಂತರದ ಕುರಿತು ಮೇಲ್ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಅಂದರೆ, ಇಂತಹ ಕರೋನಾ ಹೆಚ್ಚು ಹಾನಿ ಉಂಟುಮಾಡುವುದಿಲ್ಲ, ಆದರೆ ನೀರಿನಲ್ಲಿ ಪತ್ತೆಯಾದ ಕಾರಣ ಎಚ್ಚರಿಕೆ ವಹಿಸಲಾಗುತ್ತಿದೆ. ಭಾರತದಲ್ಲಿಯೂ ಪ್ರಕರಣಗಳು ಪತ್ತೆಯಾಗುತ್ತಿವೆಏಷ್ಯಾದ ದೇಶಗಳಲ್ಲಿ, ಥೈಲ್ಯಾಂಡ್‌ನಿಂದ ಗರಿಷ್ಠ ಕರೋನಾ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಕಳೆದ ಒಂದು ತಿಂಗಳಲ್ಲಿ ಅಲ್ಲಿ 1366 ಪ್ರಕರಣಗಳು ವರದಿಯಾಗಿವೆ. ಇದರ ನಂತರ, ಒಂದು ತಿಂಗಳಲ್ಲಿ ಭಾರತದಿಂದ 1335 ಮತ್ತು ಬಾಂಗ್ಲಾದೇಶದಿಂದ 1188 ಹೊಸ ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಈ ವಾರ ಭಾರತದಲ್ಲಿ ಕರೋನಾ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಪ್ರಧಾನ ಮಂತ್ರಿಗಳ ಕಾರ್ಯಾಲಯದ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದೆ. ಮತ್ತು ಕರೋನಾದ ರೂಪಾಂತರಗಳ ಮೇಲೆ ಕಣ್ಗಾವಲು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಎರಡು ರೂಪಾಂತರಗಳು ವೇಗವಾಗಿ ಹರಡುತ್ತಿವೆಪ್ರಸ್ತುತ, .1.16 ಮತ್ತು .5 ಎಂಬ ಎರಡು ರೂಪಾಂತರಗಳು ವಿಶ್ವದಲ್ಲಿ ಹೆಚ್ಚು ಹರಡುತ್ತಿವೆ. .1.16 ಒಟ್ಟು 106 ದೇಶಗಳಲ್ಲಿ ಕಂಡುಬರುತ್ತದೆ ಮತ್ತು .5 ಒಟ್ಟು 53 ದೇಶಗಳಲ್ಲಿ ಕಂಡುಬರುತ್ತದೆ. ಕೊರೊನಾವೈರಸ್ ಇನ್ನು ಮುಂದೆ ಸಾಂಕ್ರಾಮಿಕವಲ್ಲ, ಆದರೆ ಕರೋನಾ ಪ್ರಕರಣದಿಂದ ಉಂಟಾದ ಆತಂಕ ಇನ್ನೂ ಜನಮಾನಸದಲ್ಲಿ ಬೇರೂರಿದೆ. ಇದರೊಂದಿಗೆ, ಕರೋನಾದ ಕೆಲವು ರೂಪಾಂತರಗಳು ಅಪಾಯಕಾರಿ ರೂಪವನ್ನು ತೆಗೆದುಕೊಂಡು ಮತ್ತೆ ವಿನಾಶವನ್ನು ಹರಡಬಹುದು ಎಂಬ ಆತಂಕವೂ ಇದೆ. ಇದನ್ನೂ ಓದಿ- ಪ್ರತಿಯೊಂದು ದೇಶವೂ ದತ್ತಾಂಶ ಹಂಚಿಕೊಳ್ಳುತ್ತಿದೆಇದೆ ಕಾರಣದಿಂದ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ನಿಯಮಿತ ಅಪ್ಡೇಟ್ ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದೆ ಮತ್ತು ಡೇಟಾವನ್ನು ಅಪ್ಡೇಟ್ ಮಾಡಲು ಎಲ್ಲಾ ದೇಶಗಳನ್ನು ಆಗ್ರಹಿಸಿದೆ. ಕಳೆದ ಒಂದು ತಿಂಗಳವರೆಗೆ ವಿಶ್ವದ ಶೇ.11 ರಷ್ಟು ದೇಶಗಳು ಮಾತ್ರ ಡೇಟಾವನ್ನು ಹಂಚಿಕೊಳ್ಳುತ್ತಿದ್ದವು. ಆದರೆ ಇದೀಗ ಮತ್ತೆ ಶೇ. 44 ರಷ್ಟು ದೇಶಗಳು ದತ್ತಾಂಶವನ್ನು ಹಂಚಿಕೊಳ್ಳಲು ಪ್ರಾರಂಭಿಸಿವೆ. 234 ದೇಶಗಳ ಪೈಕಿ, 103 ದೇಶಗಳು ದತ್ತಾಂಶವನ್ನು ಹಂಚಿಕೊಂಡಿವೆ ಮತ್ತು ಕಳೆದ ಒಂದು ತಿಂಗಳಲ್ಲಿ ಪ್ರತಿ ದೇಶದಿಂದ ಸರಾಸರಿ ಒಂದು ಕರೋನಾ ಪ್ರಕರಣ ವರದಿಯಾಗಿದೆ. ಆದಾಗ್ಯೂ, ಪ್ರಕಾರ, ಈ ಸಂಖ್ಯೆಯು ತುಂಬಾ ಕಡಿಮೆಯಾಗಿದೆ ಏಕೆಂದರೆ ಪ್ರಪಂಚದ ಅರ್ಧದಷ್ಟು ದತ್ತಾಂಶ ಬರುತ್ತಿಲ್ಲ. ಇದನ್ನೂ ಓದಿ- ವಿಶ್ವದಲ್ಲಿ ಕರೋನಾ ಪಾಸಿಟಿವಿಟಿ ದರ ಶೇ.8 ರಷ್ಟಿದೆಲಭ್ಯವಿರುವ ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿ ಕರೋನದ ಸಕಾರಾತ್ಮಕತೆಯ ಪ್ರಮಾಣವು ಶೇ.8 ರಷ್ಟಿದೆ. ಕೊರಿಯಾ, ಆಸ್ಟ್ರೇಲಿಯಾ, ಯುಕೆ ಮತ್ತು ಇಟಲಿಯಲ್ಲಿ ಹೆಚ್ಚಿನ ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. 234 ದೇಶಗಳ ಪೈಕಿ 27 ದೇಶಗಳ ಆಸ್ಪತ್ರೆಯಲ್ಲಿ 49,380 ಕರೋನಾ ರೋಗಿಗಳು ದಾಖಲಾಗಿದ್ದಾರೆ. 22 ದೇಶಗಳಲ್ಲಿ 646 ಜನರನ್ನು ಐಸಿಯುನಲ್ಲಿ ಇರಿಸಲಾಗಿದೆ. ಆದಾಗ್ಯೂ, ಕಳೆದ ಒಂದು ತಿಂಗಳಲ್ಲಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳ ಸಂಖ್ಯೆಯನ್ನು ಕೇವಲ ಶೇ.12 ರಷ್ಟು ದೇಶಗಳು ವರದಿ ಮಾಡಿವೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_889.txt b/zeenewskannada/data1_url7_500_to_1680_889.txt new file mode 100644 index 0000000000000000000000000000000000000000..85e0720f8474c9e44f36dcd62796196dd3a2ef5f --- /dev/null +++ b/zeenewskannada/data1_url7_500_to_1680_889.txt @@ -0,0 +1 @@ +: ಡೊನಾಲ್ಡ್ ಟ್ರಂಪ್ ಬಂಧನ, ಅಮೆರಿಕ ಇತಿಹಾಸದಲ್ಲಿಯೇ ಮೊದಲು! ಪೋರ್ನ್ ತಾರೆಯೊಬ್ಬರಿಗೆ ರಹಸ್ಯ ಹಣ ನೀಡಿದ ಆರೋಪದ ಮೇಲೆ ನ್ಯೂಯಾರ್ಕ್‍ನಲ್ಲಿ, ಉನ್ನತ ರಹಸ್ಯ ಸರ್ಕಾರಿ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಫ್ಲಾರಿಡಾದಲ್ಲಿ ಮತ್ತು 2020ರ ಚುನಾವಣೆಯ ಸೋಲನ್ನು ಸರಿದೂಗಿಸಲು ಪಿತೂರಿ ನಡೆಸಿದ ಆರೋಪ ಮೇಲೆ ವಾಷಿಂಗ್ಟನ್‍ನಲ್ಲಿ ಟ್ರಂಪ್ ವಿರುದ್ಧ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ನವದೆಹಲಿ:ಚುನಾವಣಾ ಆಕ್ರಮ ಪ್ರಕರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. ಜಾರ್ಜಿಯಾದ ಫುಲ್ವಾನ್ ಕೌಂಟಿಯ ಷೆರಿಫ್ ಕಚೇರಿಯು ಅಟ್ಲಾಂಟಾ ಜೈಲಿನಲ್ಲಿರುವ ಟ್ರಂಪ್ ಚಿತ್ರವನ್ನು ಬಿಡುಗಡೆ ಮಾಡಿದೆ. 2020ರ ಜಾರ್ಜಿಯಾ ಚುನಾವಣಾ ಅಕ್ರಮ ಪ್ರಕರಣ ಸಂಬಂಧ ಗುರುವಾರ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಮೂಲಕ ಅಮೆರಿಕದ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಮಾಜಿ ಅಧ್ಯಕ್ಷರ ಬಂಧನವಾದಂತಾಗಿದೆ. ಟ್ರಂಪ್ ವಿರುದ್ಧ ಕಳೆದ ಮಾರ್ಚ್‍ನಿಂದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಇದು 4ನೇಯದಾಗಿದೆ. ಪೋರ್ನ್ ತಾರೆಯೊಬ್ಬರಿಗೆ ರಹಸ್ಯ ಹಣ ನೀಡಿದ ಆರೋಪದ ಮೇಲೆ ನ್ಯೂಯಾರ್ಕ್‍ನಲ್ಲಿ, ಉನ್ನತ ರಹಸ್ಯ ಸರ್ಕಾರಿ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಫ್ಲಾರಿಡಾದಲ್ಲಿ ಮತ್ತು 2020ರ ಚುನಾವಣೆಯ ಸೋಲನ್ನು ಸರಿದೂಗಿಸಲು ಪಿತೂರಿ ನಡೆಸಿದ ಆರೋಪ ಮೇಲೆ ವಾಷಿಂಗ್ಟನ್‍ನಲ್ಲಿ ಟ್ರಂಪ್ ವಿರುದ್ಧ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಇದನ್ನೂ ಓದಿ: ಷೆರಿಫ್ ಕಚೇರಿ ಬಿಡುಗಡೆಗೊಳಿಸಿರುವ ಚಿತ್ರದಲ್ಲಿ ಟ್ರಂಪ್ ನೀಲಿ ಸೂಟ್ ಮತ್ತು ಕೆಂಪು ಟೈ ಧರಿಸಿ ಮುಖ ಸಿಂಡರಿಸಿಕೊಂಡಿರುವುದು ಕಂಡುಬಂದಿದೆ. ಈ ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಎದುರಿಸಲು ತಾನು ಜಾರ್ಜಿಯಾ ಅಧಿಕಾರಿಗಳಿಗೆ ಶರಣಾಗುವುದಾಗಿ ಟ್ರಂಪ್ ಹೇಳಿದ್ದರು. ‘ನಿಮಗೆ ಇದನ್ನು ನಂಬಲು ಸಾಧ‍್ಯವೆ..? ನಾನು ಅರೆಸ್ಟ್ ಆಗಲು ಜಾರ್ಜಿಯಾದ ಅಟ್ಲಾಂಟಾಕ್ಕೆ ಹೋಗುತ್ತೇನೆ’ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. — . (@) ಬಾಂಡ್ ಮೇಲೆ ಟ್ರಂಪ್ ಬಿಡುಗಡೆ ಚುನಾವಣಾ ಅಕ್ರಮ ಮತ್ತು ಪಿತೂರಿ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್‍ರನ್ನು ಬಂಧಿಸಿದ್ದ ಪೊಲೀಸರು $200,000 ಬಾಂಡ್‌ನ ಆಧಾರದ ಮೇಲೆ ಬಿಡುಗಡೆ ಮಾಡಿದರು. ಬಿಡುಗಡೆಯಾದ ನಂತರ ಟ್ರಂಪ್ ನ್ಯೂಜೆರ್ಸಿಗೆ ಹಿಂತಿರುಗಿದರು. $200,000 ಬಾಂಡ್ ಮತ್ತು ಇತರ ಬಿಡುಗಡೆ ಷರತ್ತುಗಳಿಗೆ ಒಪ್ಪಿಕೊಂಡ ನಂತರ ಟ್ರಂಪ್ ಅವರನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಸಹ-ಪ್ರತಿವಾದಿಗಳು ಅಥವಾ ಪ್ರಕರಣದ ಸಾಕ್ಷಿಗಳನ್ನು ಬೆದರಿಸಲು ಸಾಮಾಜಿಕ ಮಾಧ್ಯಮವನ್ನು ಬಳಸದಿರುವುದು ಸೇರಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ‘ಇಲ್ಲಿ ನಡೆದಿರುವುದು ನ್ಯಾಯದ ಅಪಹಾಸ್ಯ. ನಾವು ಯಾವುದೇ ತಪ್ಪು ಮಾಡಿಲ್ಲ. ನಾನೇನೂ ತಪ್ಪು ಮಾಡಿಲ್ಲ’ ಎಂದು ಟ್ರಂಪ್ ಅವರು ಫುಲ್ಟನ್ ಕೌಂಟಿ ಜೈಲಿನಲ್ಲಿರಿಸಿ ಅವರ ಛಾಯಾಚಿತ್ರ ತೆಗೆದ ನಂತರ ಸುದ್ದಿಗಾರರಿಗೆ ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_89.txt b/zeenewskannada/data1_url7_500_to_1680_89.txt new file mode 100644 index 0000000000000000000000000000000000000000..40455dd2c09b269e24e85af9ec8917e3f007aff3 --- /dev/null +++ b/zeenewskannada/data1_url7_500_to_1680_89.txt @@ -0,0 +1 @@ +ನೂತನ ಸಂಸದೆ, ನಟಿ ಕಂಗನಾ ರನೌತ್’ಗೆ ಪಬ್ಲಿಕ್’ನಲ್ಲೇ ಕಪಾಳಮೋಕ್ಷ ಮಾಡಿದ ಗಾರ್ಡ್! ವಿಡಿಯೋ : ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರನೌತ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮಂಡಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದರು. :ನೂತನ ಚುನಾಯಿತ ಸಂಸದೆ ಮತ್ತು ನಟಿ ಕಂಗನಾ ರನೌತ್’ಗೆ ಚಂಡೀಗಢದ ಏಪ್ರೋಟ್‌’ನಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ತೆರಳುತ್ತಿದ್ದಾಗ ಕುಲ್ವಿಂದರ್ ಕೌರ್ ಎಂಬ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಎಬಿಪಿ ನ್ಯೂಸ್‌’ನ ವರದಿಯ ಪ್ರಕಾರ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಟಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮಂಡಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೂ ಮುನ್ನ ಕಂಗನಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ತಾನು ದೆಹಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: 2021 ರಲ್ಲಿ ನಡೆದ ರೈತರ ಪ್ರತಿಭಟನೆಯ ಕುರಿತು ಕಂಗನಾ ಈ ಹಿಂದೆ ಮಾಡಿದ್ದ ಕಾಮೆಂಟ್‌’ಗಳಿಂದ ಸಿಟ್ಟಾದ ಸಿಐಎಸ್‌ಎಫ್ ಸಿಬ್ಬಂದಿ, ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. — . مبشر 🇮🇳🇵🇸 (@03_mobassir) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_890.txt b/zeenewskannada/data1_url7_500_to_1680_890.txt new file mode 100644 index 0000000000000000000000000000000000000000..b098a529a3aca2bb354da411a72a1750e0b75cc8 --- /dev/null +++ b/zeenewskannada/data1_url7_500_to_1680_890.txt @@ -0,0 +1 @@ +"ಇಂಡೋ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಅತ್ಯಗತ್ಯ" ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಪರಿಹರಿಯದ ಸಮಸ್ಯೆಗಳ ಕುರಿತು ಭಾರತದ ಕಳವಳವನ್ನು ತಿಳಿಸಿದ್ದು, ಭಾರತ-ಚೀನಾ ನಡುವಿನ ಸಂಬಂಧಗಳ ಸಾಮಾನ್ಯೀಕರಣಕ್ಕೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಅತ್ಯಗತ್ಯ ಎಂದು ಒತ್ತಿ ಹೇಳಿದರು. ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಪರಿಹರಿಯದ ಸಮಸ್ಯೆಗಳ ಕುರಿತು ಭಾರತದ ಕಳವಳವನ್ನು ತಿಳಿಸಿದ್ದು, ಭಾರತ-ಚೀನಾ ನಡುವಿನ ಸಂಬಂಧಗಳ ಸಾಮಾನ್ಯೀಕರಣಕ್ಕೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಅತ್ಯಗತ್ಯ ಎಂದು ಒತ್ತಿ ಹೇಳಿದರು. ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಶೃಂಗಸಭೆಯ ನೇಪಥ್ಯದಲ್ಲಿ ಉಭಯ ನಾಯಕರ ನಡುವಿನ ಸಂಭಾಷಣೆ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಮೋದಿ ಅವರ ಒಟ್ಟಾರೆ ವಿವರಗಳನ್ನು ಹಂಚಿಕೊಳ್ಳುವಾಗ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಇದನ್ನೂ ಓದಿ: ವಿದೇಶಾಂಗ ಕಾರ್ಯದರ್ಶಿ ಮೋದಿ ಮತ್ತು ಕ್ಸಿ ಅವರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ತ್ವರಿತವಾದ ನಿರ್ಗಮನ ಮತ್ತು ಉಲ್ಬಣಗೊಳ್ಳುವಿಕೆಯ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ದೇಶಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಶೃಂಗಸಭೆಯಲ್ಲಿ ಕ್ಸಿ ಅವರೊಂದಿಗೆ ಮೋದಿ ಸಂವಾದ ನಡೆಸಿದರು ಮತ್ತು ಭಾರತದ ಕಾಳಜಿ ಮತ್ತು ಸಂಬಂಧದ ಸಾಮಾನ್ಯೀಕರಣಕ್ಕಾಗಿಯನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು ಎಂದು ಅವರು ಹೇಳಿದರು. "ಯ ಹೊರತಾಗಿ, ಪ್ರಧಾನ ಮಂತ್ರಿಗಳು ಇತರ ಬ್ರಿಕ್ಸ್ ನಾಯಕರೊಂದಿಗೆ ಸಂವಾದ ನಡೆಸಿದರು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಂವಾದದಲ್ಲಿ, ಪ್ರಧಾನ ಮಂತ್ರಿಗಳು ಭಾರತ-ಚೀನಾ ಪಶ್ಚಿಮ ವಲಯದಲ್ಲಿ ಎಲ್‌ಎಸಿ ಜೊತೆಗೆ ಬಗೆಹರಿಸಲಾಗದ ಗಡಿ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಭಾರತದ ಕಳವಳಗಳನ್ನು ಪ್ರಸ್ತಾಪಿಸಿದರು ಎಂದು ಕ್ವಾತ್ರಾ ಹೇಳಿದರು.ಈ ನಿಟ್ಟಿನಲ್ಲಿ, ಇಬ್ಬರು ನಾಯಕರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ತ್ವರಿತ ಪ್ರಯತ್ನಗಳನ್ನು ತೀವ್ರಗೊಳಿಸಲು ಒಪ್ಪಿಕೊಂಡರು" ಎಂದು ಕ್ವಾತ್ರಾ ಹೇಳಿದರು. ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಮೋದಿ ಕ್ಸಿ ಅವರನ್ನು ಆಹ್ವಾನಿಸಿದ್ದಾರೆಯೇ ಎಂಬ ಪ್ರಶ್ನೆಗೆ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಯಾವುದೇ ಉತ್ತರ ನೀಡಲಿಲ್ಲ.ಮೋದಿ ಮತ್ತು ಕ್ಸಿ ನಡುವೆ ಯಾವುದೇ ರಚನಾತ್ಮಕ ದ್ವಿಪಕ್ಷೀಯ ಸಭೆ ನಡೆದಿಲ್ಲ ಎಂದು ತಿಳಿದುಬಂದಿದೆ.ಗುರುವಾರದಂದು ಮೋದಿ ಮತ್ತು ಕ್ಸಿ ಅವರು ಸುದ್ದಿಗೋಷ್ಠಿಗಾಗಿ ವೇದಿಕೆಯತ್ತ ನಡೆದಾಗ ಸಂಕ್ಷಿಪ್ತ ವಿನಿಮಯವನ್ನು ಮಾಡಿಕೊಂಡರು.ಕಳೆದ ವರ್ಷ ನವೆಂಬರ್‌ನಲ್ಲಿ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಬದಿಯಲ್ಲಿ ಅವರ ಸಂಕ್ಷಿಪ್ತ ಮುಖಾಮುಖಿಯ ನಂತರ ಇದು ಸಾರ್ವಜನಿಕವಾಗಿ ಅವರ ಮೊದಲ ಸಂವಾದವಾಗಿತ್ತು.ನವೆಂಬರ್ 16 ರಂದು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಆಯೋಜಿಸಿದ್ದ ಔಪಚಾರಿಕ ಭೋಜನಕೂಟದಲ್ಲಿ ಉಭಯ ನಾಯಕರು ಸಂಕ್ಷಿಪ್ತವಾಗಿ ಭೇಟಿಯಾದರು. ಇದನ್ನೂ ಓದಿ: ಭಾರತ ಮತ್ತು ಚೀನಾವು ಆಗಸ್ಟ್ 13 ಮತ್ತು 14 ರಂದು 19 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳನ್ನು ನಡೆಸಿತು, ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನ ಸ್ಟ್ಯಾಂಡ್‌ಆಫ್ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿದೆ.ಉನ್ನತ ಮಟ್ಟದ ಮಾತುಕತೆಗಳ ತಾಜಾ ಸುತ್ತಿನ ದಿನಗಳ ನಂತರ, ಎರಡು ಮಿಲಿಟರಿಗಳ ಸ್ಥಳೀಯ ಕಮಾಂಡರ್‌ಗಳು ಡೆಪ್ಸಾಂಗ್ ಪ್ಲೇನ್ಸ್ ಮತ್ತು ಡೆಮ್‌ಚೋಕ್‌ನಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮಾತುಕತೆಗಳ ಸರಣಿಯನ್ನು ನಡೆಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_891.txt b/zeenewskannada/data1_url7_500_to_1680_891.txt new file mode 100644 index 0000000000000000000000000000000000000000..e1b8ac96d1179249bbf67ae47e6ec54fd66399c2 --- /dev/null +++ b/zeenewskannada/data1_url7_500_to_1680_891.txt @@ -0,0 +1 @@ +ಚಂದ್ರಯಾನ 3: ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದ ಪಾಕಿಸ್ತಾನಿ ನಟಿ 3 : ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹೀಗಿರುವಾಗ ಖ್ಯಾತ ಪಾಕಿಸ್ತಾನಿ ನಟಿಯ ಕಾಮೆಂಟ್‌ಗಳು ಸಂಚಲನ ಸೃಷ್ಟಿಸಿದೆ. 3 :ಭಾರತದ ಬಹುದಿನದ ಕನಸು ಚಂದ್ರಯಾನ 3 ನಿನ್ನೆ ಯಶಸ್ವಿಯಾಗಿದೆ. ಇಸ್ರೋ ಅದ್ಭುತ ಮೈಲಿಗಲ್ಲನ್ನು ಸ್ಥಾಪಿಸಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹೀಗಿರುವಾಗ ಎದುರಾಳಿ ರಾಷ್ಟ್ರ ಪಾಕಿಸ್ತಾನದ ಸೆಲೆಬ್ರಿಟಿಗಳೂ ಭಾರತವನ್ನು ಹೊಗಳುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಅವರ ಸಹವರ್ತಿ ಮತ್ತು ಮಾಜಿ ಸಚಿವ ಫಹದ್ ಚಂದ್ರಯಾನ 3 ಅನ್ನು ತಮ್ಮ ದೇಶದಲ್ಲಿ ನೇರ ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು. ಇದೀಗ ಖ್ಯಾತ ಪಾಕಿಸ್ತಾನಿ ನಟಿಯ ಕಾಮೆಂಟ್‌ಗಳು ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ: ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಇಡೀ ವಿಶ್ವವೇ ಶ್ಲಾಘಿಸುತ್ತಿದೆ. ಪಾಕಿಸ್ತಾನಿ ನಟಿ ಸೆಹರ್ ಶಿನ್ವಾಲಿ ಅವರು ಚಂದ್ರಯಾನ 3 ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು ಮತ್ತು ಭಾರತಕ್ಕೆ ಶುಭ ಹಾರೈಸಿದರು. ಅಲ್ಲದೇ, ತನ್ನ ದೇಶವನ್ನು ತೀವ್ರವಾಗಿ ಟೀಕಿಸಿದ್ದಾರೆ. ಭಾರತದೊಂದಿಗಿನ ದ್ವೇಷವನ್ನು ಬದಿಗಿಟ್ಟು ಇಸ್ರೋಗೆ ಅಭಿನಂದನೆ ಸಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಭಾರತ ಸರ್ಕಾರದ ನೆರವಿನಿಂದ ಇಸ್ರೋ ವಿಜ್ಞಾನಿಗಳಿಗೆ ಇದು ಸಾಧ್ಯವಾಗಿದೆ ಎಂದಿದ್ದಾರೆ. ಪಾಕಿಸ್ತಾನಕ್ಕೆ ಭಾರತದ ಮಟ್ಟ ತಲುಪಲು ಸಾಧ್ಯವೇ ಇಲ್ಲ. ಭಾರತ ಎಷ್ಟು ಎತ್ತರಕ್ಕೆ ಏರಿದೆ ಎಂಬುದನ್ನು ನೋಡಿ ಪಾಕಿಸ್ತಾನ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. , Chandaryan3. .… — (@) ಈ ನಟಿಯ ಟ್ವೀಟ್ ಈಗ ವೈರಲ್ ಆಗಿದೆ. ಅದೇ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಗಿ ವಿವಿಧ ರೀತಿಯ ಮೀಮ್‌ಗಳು ವೈರಲ್ ಆಗುತ್ತಿವೆ. ಪಾಕಿಸ್ತಾನದ ಧ್ವಜದಲ್ಲಿ ಚಂದ್ರನಿದ್ದಾನೆ, ಆದರೆ ಭಾರತದ ಧ್ವಜವನ್ನು ಚಂದ್ರನ ಮೇಲೆ ಏರಿಸಲಾಗಿದೆ ಎಂಬ ಮೀಮ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_892.txt b/zeenewskannada/data1_url7_500_to_1680_892.txt new file mode 100644 index 0000000000000000000000000000000000000000..d76410801837e31b020b247b3011bd63214cf225 --- /dev/null +++ b/zeenewskannada/data1_url7_500_to_1680_892.txt @@ -0,0 +1 @@ +: ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆಂದ ಪಾಕ್ ಪ್ರಜೆ..! -3 : ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಾಕ್‌ ಪ್ರಜೆಯ ಹಾಸ್ಯದ ಉತ್ತರಕ್ಕೆ ನೆಟಿಜನ್‍ಗಳು ಫಿದಾ ಆಗಿದ್ದಾರೆ. @ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ()ಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಆಗಿದೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿಯಾಗಿದ್ದು, ಇಸ್ರೋದ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೋದ ಕೀರ್ತಿ ಮತ್ತೊಮ್ಮೆ ವಿಶ್ವವ್ಯಾಪಿ ತಲುಪಿದೆ. ರ ಬಗ್ಗೆ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್ ಆಗುವ ದೃಶ್ಯವನ್ನು ರಾಷ್ಟ್ರೀಯ ದೂರದರ್ಶನದಲ್ಲಿ ನೇರ ಪ್ರಸಾರ ಮಾಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಅವರು ಮನವಿ ಮಾಡಿದ್ದರು. ಚೌಧರಿ ಅವರ ಈ ಹೇಳಿಕೆ ಪಾಕ್‍ನಲ್ಲಿ ಪರ-ವಿರೋಧ ಚರ್ಚೆ ಹುಟ್ಟುಹಾಕಿತ್ತು. ಇದೆಲ್ಲದರ ಮಧ್ಯೆ ಯುಟ್ಯೂಬರ್ ಜೊತೆಗೆ ಪಾಕಿಸ್ತಾನದ ಪ್ರಜೆಯೊಬ್ಬ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: , . — (@) ಯೂಟ್ಯೂಬರ್ ಒಬ್ಬರು ಚಂದ್ರಯಾನ-3ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ನೀಡಿರುವ ಉತ್ತರ ಸಖತ್ ಸೌಂಡ್ ಮಾಡುತ್ತಿದೆ. ಭಾರತದ ಚಂದ್ರಯಾನ-3 ಯಶಸ್ವಿಯಾಗಿದೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಯುಟ್ಯೂಬರ್ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಆ ವ್ಯಕ್ತಿ ‘ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆ. ನಿಮಗೆ ಗೊತ್ತಿಲ್ಲವಾ..? ಚಂದ್ರ ಮತ್ತು ಪಾಕಿಸ್ತಾನದ ನಡುವೆ ಸಾಮ್ಯತೆಯಿದೆ. ಚಂದ್ರನಲ್ಲಿ ನೀರು ಇಲ್ಲ, ಇಲ್ಲಿಯೂ ಅಂದರೆ ಪಾಕಿಸ್ತಾನದಲ್ಲಿಯೂ ನೀರು ಇಲ್ಲ. ಅಲ್ಲಿಯೂ ಗ್ಯಾಸ್ ಇಲ್ಲ, ಇಲ್ಲಿಯೂ ಗ್ಯಾಸ್ ಇಲ್ಲ. ಅದೇ ರೀತಿ ಚಂದ್ರನ ಮೇಲೆ ವಿದ್ಯುತ್ ಇಲ್ಲ, ಇಲ್ಲಿಯೂ ಸಹ ವಿದ್ಯುತ್ ಇಲ್ಲ ನೋಡಿ ಅಂತಾ ತೋರಿಸುತ್ತಾನೆ. ದ ಜನರು ಚಂದ್ರನ ಬಳಿಗೆ ಹೋಗುವ ಅಗತ್ಯವೇ ಇಲ್ಲ. ಯಾಕೆಂದರೆ ಚಂದ್ರನಲ್ಲಿರುವ ವಾತಾವರಣವನ್ನು ಇಲ್ಲಿನ ಪ್ರಜೆಗಳು ಈಗಾಗಲೇ ಇಲ್ಲಿಯೇ ಅನುಭವಿಸುತ್ತಿದ್ದಾರೆ ಎಂದು ತಮ್ಮ ದೇಶದ ಪರಿಸ್ಥಿತಿ ಬಗ್ಗೆ ಹಾಸ್ಯಾಸ್ದದವಾಗಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಾಕ್‌ ಪ್ರಜೆಯ ಹಾಸ್ಯದ ಉತ್ತರಕ್ಕೆ ನೆಟಿಜನ್‍ಗಳು ಫಿದಾ ಆಗಿದ್ದಾರೆ. @ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_893.txt b/zeenewskannada/data1_url7_500_to_1680_893.txt new file mode 100644 index 0000000000000000000000000000000000000000..2bdd0879b0bf9e4ec8ee2c4a3c72ac09d35ccdb6 --- /dev/null +++ b/zeenewskannada/data1_url7_500_to_1680_893.txt @@ -0,0 +1 @@ +ನಾಲ್ಕು ದೇಶಗಳಲ್ಲಿ ರೂಪ ಬದಲಿಸಿ ಮತ್ತೆ ತಾಂಡವವಾಡುತ್ತಿದೆ ಕೋವಿಡ್ ಹೊಸ ರೂಪಾಂತರಿ, ಭಾರತದಲ್ಲಿ ಸ್ಥಿತಿ ಹೇಗಿದೆ? -19 : ಕರೋನಾದ ಹೊಸ ರೂಪಾಂತರವೊಂದು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಇದನ್ನು .2.86 ನ ಪಿರೋಲಾ ಎಂದು ಕರೆಯಲಾಗುತ್ತಿದೆ. ಇದುವರೆಗೆ ಕೊರೊನಾ ವೈರಸ್‌ನ ಈ ಹೊಸ ರೂಪಾಂತರವು ಅಮೆರಿಕ, ಡೆನ್ಮಾರ್ಕ್ ಮತ್ತು ಯುಕೆಯಲ್ಲಿ ಪತ್ತೆಯಾಗಿದೆ. ನವದೆಹಲಿ:ಕರೋನಾ ಇನ್ನೂ ಸಂಪೂರ್ಣವಾಗಿ ಅಂತ್ಯ ಕಂಡಿಲ್ಲ, ಇದೀಗ ಅದರ ಮತ್ತೊಂದು ಹೊಸ ರೂಪಾಂತರವು ಮುನ್ನೆಲೆಗೆ ಬಂದಿದೆ. ಈ ವೈರಸ್‌ನ ಹೆಸರು .2.86 ಮತ್ತು ಇದನ್ನು ಪಿರೋಲಾ ಎಂದೂ ಕರೆಯಲಾಗುತ್ತಿದೆ. ಪ್ರಸ್ತುತ ಕೊರೊನಾ ವೈರಸ್‌ನ ಈ ಹೊಸ ರೂಪಾಂತರವು ಅಮೆರಿಕ, ಡೆನ್ಮಾರ್ಕ್ ಮತ್ತು ಯುಕೆಯಲ್ಲಿ ಮಾತ್ರ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ () ಮತ್ತು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ () ಕೊರೊನಾ ಈ ಹೊಸ ರೂಪಾಂತರವನ್ನು ದೃಢಪಡಿಸಿದೆ, .2.86 (). ಹೆಚ್ಚಿನ ಪ್ರಕರಣಗಳು ಕಂಡುಬಂದಿಲ್ಲವಾದರೂ, ಈ ತಿಂಗಳ ಆಗಸ್ಟ್ 19 ರಂದು 7 ಹೊಸ ಪ್ರಕರಣಗಳನ್ನು ಬೆಳಕಿಗೆ ಬಂದ ಬಳಿಕ ಈ ಬಗ್ಗೆ ಮಾಹಿತಿ ನೀಡುವಾಗ ನಾವು ಈ ರೂಪಾಂತರವನ್ನು ಮೇಲ್ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದೆ. ಕರೋನಾದ ಈ ಹೊಸ ರೂಪಾಂತರದ ಬಗ್ಗೆ ಮತ್ತು ಅದರ ಲಕ್ಷಣಗಳು ಯಾವುವು ಮತ್ತು ಅದು ಎಷ್ಟು ಅಪಾಯಕಾರಿ ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ. .2.86 ಅಥವಾ ಪಿರೋಲಾ ಎಂದರೇನು.2.86 ಅನ್ನು ಪಿರೋಲಾ ಎಂದೂ ಕರೆಯಲಾಗುತ್ತದೆ ಮತ್ತು ಇದು -19 ಗೆ ಕಾರಣವಾಗುವ ವೈರಸ್‌ನ ಹೊಸ ವಂಶಾವಳಿಯಾಗಿದೆ. ಪ್ರಕಾರ, ಗ್ಲೋಬಲ್ ಜಿನೋಮ್ ಸೀಕ್ವೆನ್ಸಿಂಗ್ ಡೇಟಾಬೇಸ್ ಅನ್ನು ರಚಿಸಿದ ಸಂಸ್ಥೆಯಾಗಿದೆ, .2.86 30 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಮತ್ತು ಪ್ರಸ್ತುತ ಪರಿಚಲನೆಯಲ್ಲಿರುವ ಇತರ ರೂಪಾಂತರಗಳಿಗಿಂತ ಇದು ಹೆಚ್ಚು ಪರಿಚಲನೆಯಲ್ಲಿದೆ. ಇದಲ್ಲದೆ, ಇದನ್ನು ಹೆಚ್ಚಿನ ರೂಪಾಂತರಗಳೊಂದಿಗೆ ವೈರಸ್ ಎಂದು ಪರಿಗಣಿಸಿದೆ. ಕೋವಿಡ್‌ನ ಹೊಸ ರೂಪಾಂತರ ಎಷ್ಟು ಅಪಾಯಕಾರಿಈ ಹೊಸ ರೂಪಾಂತರ .2.86 ಕುರಿತು ಭಾರತದ ಕುರಿತು ಹೇಳುವುದಾದರೆ, ಇದುವರೆಗೆ ಈ ರೂಪಾಂತರದ ಒಂದು ಪ್ರಕರಣವೂ ದೇಶದಲ್ಲಿ ವರದಿಯಾಗಿಲ್ಲ. ಆದರೆ ಸೋಂಕಿತ ದೇಶಗಳಿಂದ ಬರುವ ಜನರೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಈ ರೂಪಾಂತರವು ಇಲ್ಲಿಯೂ ಹರಡಬಹುದು. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಆರೋಗ್ಯ ತಜ್ಞರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ-ಹೊಸ ಕೋವಿಡ್ ರೂಪಾಂತರದಿಂದ ಸುರಕ್ಷಿತವಾಗಿರಲು ಇಲ್ಲಿವೆ ಸಲಹೆಗಳು>> ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ ಮತ್ತು ಮಾಸ್ಕ್ ಧರಿಸಲು ಮರೆಯಬೇಡಿ.>> ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿಯನ್ನು ಮುಚ್ಚಿಕೊಳ್ಳಿ.>> ಯಾವುದೇ ಆಹಾರ ಸೇವಿಸುವ ಮೊದಲು ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ.>> ಅಲ್ಲದೆ, ಮನೆಯಲ್ಲಿರುವ ಮಕ್ಕಳು, ಗರ್ಭಿಣಿಯರು ಅಥವಾ ಹಿರಿಯರ ಬಗ್ಗೆ ವಿಶೇಷ ಕಾಳಜಿ ವಹಿಸಿ.>> ಸುತ್ತಮುತ್ತಲಿನ ಶುಚಿತ್ವವನ್ನು ಕಾಪಾಡಿಕೊಳ್ಳಿ ಮತ್ತು ಅನಾರೋಗ್ಯದ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ.>> ಕೋವಿಡ್‌ನ ಹೊಸ ರೂಪಾಂತರವನ್ನು ತಪ್ಪಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮತ್ತು ಉತ್ತಮ ಆಹಾರವನ್ನು ಅನುಸರಿಸಿ. ಇದನ್ನೂ ಓದಿ- (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_894.txt b/zeenewskannada/data1_url7_500_to_1680_894.txt new file mode 100644 index 0000000000000000000000000000000000000000..0ab56dc85ec5e1129cb41f2336b4c84229bb5e65 --- /dev/null +++ b/zeenewskannada/data1_url7_500_to_1680_894.txt @@ -0,0 +1 @@ +ಭಾರತವು ಶೀಘ್ರದಲ್ಲೇ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ: ಪ್ರಧಾನಿ ಮೋದಿ ಭಾರತವು ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಬ್ರಿಕ್ಸ್ ಉದ್ಯಮ ವೇದಿಕೆ ನಾಯಕರ ಸಂವಾದವನ್ನು ಉದ್ದೇಶಿಸಿ ಹೇಳಿದರು. ಜೋಹಾನ್ಸ್‌ಬರ್ಗ್:ಭಾರತವು ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಬ್ರಿಕ್ಸ್ ಉದ್ಯಮ ವೇದಿಕೆ ನಾಯಕರ ಸಂವಾದವನ್ನು ಉದ್ದೇಶಿಸಿ ಹೇಳಿದರು. ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ಸಭೆಯನ್ನು ಆಯೋಜಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೆ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು. 'ಬ್ರಿಕ್ಸ್ ವ್ಯಾಪಾರ ಮಂಡಳಿಯ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಕಳೆದ 10 ವರ್ಷಗಳಲ್ಲಿ, ಬ್ರಿಕ್ಸ್ ವ್ಯಾಪಾರ ಮಂಡಳಿಯು ನಮ್ಮ ಆರ್ಥಿಕ ಸಹಕಾರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ' ಎಂದು ಪ್ರಧಾನಿ ಮೋದಿ ಹೇಳಿದರು. 2009 ರಲ್ಲಿ ಮೊದಲ ಬಾರಿಗೆ ನಡೆದಾಗಯ ಭರವಸೆಯ ಕಿರಣವಾಗಿ ಬಂದಿತು. "2009 ರಲ್ಲಿ, ಮೊದಲನಡೆದಾಗ, ಜಗತ್ತು ಬೃಹತ್ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು. ಆ ಸಮಯದಲ್ಲಿ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ ಭರವಸೆಯ ಕಿರಣವಾಗಿ ಹೊರಹೊಮ್ಮಿತು. ಪ್ರಸ್ತುತ ಕಾಲದಲ್ಲಿಯೂ ಸಹ, ಕೋವಿಡ್ ಸಾಂಕ್ರಾಮಿಕದ ನಡುವೆ, ಉದ್ವಿಗ್ನತೆ ಮತ್ತು ವಿವಾದಗಳು, ಜಗತ್ತು ಆರ್ಥಿಕ ಸವಾಲುಗಳೊಂದಿಗೆ ವ್ಯವಹರಿಸುತ್ತಿದೆ ಮತ್ತು ಅಂತಹ ಸಮಯದಲ್ಲಿ ಮತ್ತೊಮ್ಮೆ ಬ್ರಿಕ್ಸ್ ಪಾತ್ರವು ಮುಖ್ಯವಾಗಿದೆ, ”ಎಂದು ಅವರು ಹೇಳಿದರು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಮಂಗಳವಾರ ನಡೆದ ಬ್ರಿಕ್ಸ್ ಉದ್ಯಮ ವೇದಿಕೆ ನಾಯಕರ ಸಂವಾದದಲ್ಲಿಭಾಗವಹಿಸಿದ್ದರು. ಬ್ರಿಕ್ಸ್ ದೇಶಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ನಾಯಕರು ಕೂಡ ವ್ಯಾಪಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರು ಇಂದು ಮುಂಜಾನೆ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದರು, ಅಲ್ಲಿ ಅವರು ದೇಶದ ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಆಗಸ್ಟ್ 22-24 ರವರೆಗೆ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿರುವ ಕೆಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. "ಬ್ರಿಕ್ಸ್ ವಿವಿಧ ಕ್ಷೇತ್ರಗಳಲ್ಲಿ ಘನ ಸಹಕಾರ ಕಾರ್ಯಸೂಚಿಯನ್ನು ಅನುಸರಿಸುತ್ತಿದೆ. ಅಭಿವೃದ್ಧಿಯ ಅಗತ್ಯತೆಗಳು ಮತ್ತು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಇಡೀ ಜಾಗತಿಕ ದಕ್ಷಿಣಕ್ಕೆ ಕಾಳಜಿಯ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಚರ್ಚಿಸಲು ಬ್ರಿಕ್ಸ್ ವೇದಿಕೆಯಾಗಿದೆ ಎಂದು ನಾವು ಗೌರವಿಸುತ್ತೇವೆ" ಎಂದು ಪ್ರಧಾನಿ ಮೋದಿ ಹೇಳಿದರು. ಬ್ರಿಕ್ಸ್ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ವಿಶ್ವ ಆರ್ಥಿಕತೆಯ ಒಂದು ಗುಂಪು.ಬ್ರಿಕ್ಸ್ ಶೃಂಗಸಭೆಯು ಆಗಸ್ಟ್ 22-24 ರವರೆಗೆ ನಡೆಯಲಿದೆ. ಇದು ಪ್ರಧಾನಿ ಮೋದಿಯವರ ದಕ್ಷಿಣ ಆಫ್ರಿಕಾಕ್ಕೆ ಮೂರನೇ ಭೇಟಿಯಾಗಿದೆ ಮತ್ತು ಈ ಪ್ರವಾಸವು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ರಾಜತಾಂತ್ರಿಕ ಸಂಬಂಧದ 30 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_895.txt b/zeenewskannada/data1_url7_500_to_1680_895.txt new file mode 100644 index 0000000000000000000000000000000000000000..896137154029c06e97770dd5030ca2208621214a --- /dev/null +++ b/zeenewskannada/data1_url7_500_to_1680_895.txt @@ -0,0 +1 @@ +ಬಾಹ್ಯಾಕಾಶಕ್ಕೆ ಹೋಗುವ ಎಲ್ಲಾ ರಾಕೆಟ್‌ಗಳು ಏಕೆ ಬಿಳಿಯಾಗಿರುತ್ತವೆ.? 3 : 1960 ರ ದಶಕದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕೊಂಡೊಯ್ದ ಸ್ಯಾಟರ್ನ್ ವಿ ನಿಂದ ಇಂದಿನ ಫಾಲ್ಕನ್ 9 ಅಥವಾ ಏರಿಯನ್ 5 ವರೆಗೆ, ಹೆಚ್ಚಿನ ರಾಕೆಟ್‌ಗಳು ಬಿಳಿಯಾಗಿರುತ್ತವೆ. 3 :1960 ರ ದಶಕದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕೊಂಡೊಯ್ದ ಸ್ಯಾಟರ್ನ್ ನಿಂದ ಇಂದಿನ ಫಾಲ್ಕನ್ 9 ಅಥವಾ ಏರಿಯನ್ 5 ವರೆಗೆ ಹೆಚ್ಚಿನ ರಾಕೆಟ್‌ಗಳು ಬಿಳಿಯಾಗಿರುತ್ತವೆ. ಇದು ಕಾಕತಾಳೀಯವಲ್ಲ, ಇದರ ಹಿಂದಿರುವ ವಿಜ್ಞಾನವು ಆಶ್ಚರ್ಯಕರವಾಗಿದೆ. ರಾಕೆಟ್‌ಗಳು ಮುಖ್ಯವಾಗಿ ಬಿಳಿಯಾಗಿರುವುದರಿಂದ ಬಾಹ್ಯಾಕಾಶ ನೌಕೆ ಬಿಸಿಯಾಗುವುದಿಲ್ಲ. ಅಲ್ಲದೆ ಲಾಂಚ್‌ಪ್ಯಾಡ್‌ನಲ್ಲಿ ಮತ್ತು ಉಡಾವಣೆಯ ಸಮಯದಲ್ಲಿ ಸೂರ್ಯನ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಅದರೊಳಗಿನ ಕ್ರಯೋಜೆನಿಕ್ ಪ್ರೊಪೆಲ್ಲಂಟ್‌ಗಳನ್ನು ಬಿಸಿಯಾಗದಂತೆ ರಕ್ಷಿಸಬಹುದು. ಹೆಚ್ಚಿನ ಬಾಹ್ಯಾಕಾಶ ನೌಕೆಗಳು ಅತ್ಯಂತ ತಂಪಾಗಿರುವ ಪ್ರೊಪೆಲ್ಲಂಟ್‌ಗಳನ್ನು ಬಳಸುತ್ತವೆ. ಹೆಚ್ಚಿನ ರಾಕೆಟ್‌ಗಳ ಮೊದಲ ಹಂತಗಳಲ್ಲಿ ಬಳಸಲಾದ ಆರ್‌ಪಿ-1 ಇಂಧನವನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಇತರ ದ್ರವ ಪ್ರೊಪೆಲ್ಲಂಟ್‌ಗಳು ಕ್ರಯೋಜೆನಿಕ್ ವಸ್ತುಗಳಾಗಿವೆ. ದ್ರವ ರೂಪದಲ್ಲಿ ಉಳಿಯಲು, ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಅವುಗಳನ್ನು ಶೇಖರಿಸಿಡಲು ಅವಶ್ಯಕ. ಉದಾಹರಣೆಗೆ, ರಾಕೆಟ್‌ನ ಅನೇಕ ಮೇಲಿನ ಹಂತಗಳಲ್ಲಿ ಬಳಸಲಾದ ದ್ರವ ಹೈಡ್ರೋಜನ್ ಅನ್ನು -253 ° (-423 ° ) ಗಿಂತ ಕಡಿಮೆ ತಾಪಮಾನಕ್ಕೆ ತಂಪಾಗಿಸಬೇಕಾಗುತ್ತದೆ. ಲಿಕ್ವಿಡ್ ಆಕ್ಸಿಜನ್, ಹೆಚ್ಚಿನ ದ್ರವ ಇಂಧನ ಪ್ರಕಾರಗಳೊಂದಿಗೆ ಬಳಸಲಾಗುವ ಆಕ್ಸಿಡೈಸರ್ ಅನ್ನು -183 ° (-297 ° ) ಗೆ ತಂಪಾಗಿಸಬೇಕಾಗಿದೆ. ಇದನ್ನೂ ಓದಿ: ಒಮ್ಮೆ ಈ ಪ್ರೊಪೆಲ್ಲಂಟ್‌ಗಳನ್ನು ಉಡಾವಣಾ ವಾಹನಕ್ಕೆ ಪಂಪ್ ಮಾಡಿದರೆ, ತಂಪಾಗಿಸಲು ಯಾವುದೇ ಮಾರ್ಗವಿಲ್ಲ. ಅದಕ್ಕಾಗಿಯೇ ಅವರು ಬಿಸಿಯಾಗಲು ಪ್ರಾರಂಭಿಸುತ್ತಾರೆ. ಇದರ ಹಿಂದಿನ ಕಾರಣವೆಂದರೆ ಹೆಚ್ಚಿನ ಉಡಾವಣಾ ಸೌಲಭ್ಯಗಳು ಸಮಭಾಜಕಕ್ಕೆ ಸಮೀಪವಿರುವ ಪ್ರದೇಶಗಳಲ್ಲಿವೆ, ಅಲ್ಲಿ ಬೆಚ್ಚಗಿನ ಹವಾಮಾನವು ತಾಪನ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಈಗ ಹೇಳಿ ಹೆಚ್ಚಿನ ರಾಕೆಟ್‌ಗಳು ಏಕೆ ಬಿಳಿಯಾಗಿರುತ್ತವೆ? ವರ್ಣಪಟಲದ ಎಲ್ಲಾ ಬಣ್ಣಗಳಲ್ಲಿ, ಸೂರ್ಯನ ಬೆಳಕಿನ ಶಾಖವನ್ನು ಹೀರಿಕೊಳ್ಳುವ ಬದಲು ಬಿಳಿ ಬಣ್ಣವು ಅತ್ಯಂತ ಪರಿಣಾಮಕಾರಿಯಾಗಿದೆ. ಬಿಸಿಲಿನ ದಿನದಲ್ಲಿ ಕಪ್ಪು ಶರ್ಟ್ ಬದಲಿಗೆ ಬಿಳಿ ಶರ್ಟ್ ಧರಿಸಿ ಹೊರಗೆ ಸಮಯ ಕಳೆಯುವ ಯಾರಾದರೂ ಈ ವಿದ್ಯಮಾನವನ್ನು ಗಮನಿಸಬಹುದು. ರಾಕೆಟ್ ಎಂಜಿನಿಯರ್‌ಗಳು ಈ ವಿದ್ಯಮಾನದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಮತ್ತು ವಾಹನದ ಆಂತರಿಕ ಟ್ಯಾಂಕ್‌ಗಳಲ್ಲಿನ ಕ್ರಯೋಜೆನಿಕ್ ಪ್ರೊಪೆಲ್ಲಂಟ್‌ಗಳ ತಾಪನವನ್ನು ನಿಧಾನಗೊಳಿಸಲು ಉಡಾವಣಾ ವಾಹನವನ್ನು ಬಿಳಿ ಬಣ್ಣ ಮಾಡುವುದು ಅಗ್ಗದ ಮಾರ್ಗವಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_896.txt b/zeenewskannada/data1_url7_500_to_1680_896.txt new file mode 100644 index 0000000000000000000000000000000000000000..76408953c356c3f22031053ab8c9eb5ae5919d3d --- /dev/null +++ b/zeenewskannada/data1_url7_500_to_1680_896.txt @@ -0,0 +1 @@ +25 : ಚಂದ್ರಯಾನ ವಿಫಲ ಆಘಾತದಿಂದ ಆಸ್ಪತ್ರೆ ಸೇರಿದ ವಿಜ್ಞಾನಿ 25 : ರಷ್ಯಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಖಗೋಳಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಇದರಿಂದ ದುಃಖಿತರಾಗಿದ್ದಾರೆ. - ರಷ್ಯಾದ ಮೂನ್ ಮಿಷನ್:ರಷ್ಯಾದ ಚಂದ್ರನ ಮಿಷನ್ ಲೂನಾ-25 ವಿಫಲವಾಗಿದ್ದು, ರಷ್ಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ರಷ್ಯಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಖಗೋಳಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಇದರಿಂದ ದುಃಖಿತರಾಗಿದ್ದಾರೆ. ಬಾಹ್ಯಾಕಾಶ ಉದ್ಯಮದಲ್ಲಿ ದೇಶಗಳ ನಡುವೆ ಪೈಪೋಟಿ ಇದ್ದರೂ ಈ ಭೂಮಿಯ ಸಹಜೀವಿಗಳಾಗಿ ಇಂತಹ ದೊಡ್ಡ ಯೋಜನೆಗಳು ಸಫಲವಾದಾಗ ಖುಷಿ ಪಡುವುದು, ವಿಫಲವಾದಾಗ ದುಃಖ ಪಡುವುದು ಮಾನವ ಸಹಜ ಗುಣ. ಏಕೆಂದರೆ ಇಂತಹ ಯೋಜನೆಗಳು ಮನುಕುಲದ ಯಶಸ್ಸಿನ ಮೆಟ್ಟಿಲುಗಳಾಗಿವೆ. ರಷ್ಯಾದ ಲೂನಾ 25 ಬಾಹ್ಯಾಕಾಶ ನೌಕೆಯು ಅನಿಯಂತ್ರಿತ ಕಕ್ಷೆಯನ್ನು ಪ್ರವೇಶಿಸಿ ಚಂದ್ರನ ಮೇಲೆ ಅಪ್ಪಳಿಸಿತು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಏತನ್ಮಧ್ಯೆ, ರಷ್ಯಾದ ಪ್ರಮುಖ ಭೌತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ ಮತ್ತು ರಷ್ಯಾದ ವಿಫಲ ಚಂದ್ರನ ಕಾರ್ಯಾಚರಣೆಯ ಮುಖ್ಯ ಸಲಹೆಗಾರ ಮಿಖಾಯಿಲ್ ಮಾರೋವ್ ಅವರನ್ನು ಮಾಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದನ್ನೂ ಓದಿ: ಲೂನಾ 25 ಬಾಹ್ಯಾಕಾಶ ನೌಕೆಯು ನಿಯಂತ್ರಣ ಕಳೆದುಕೊಂಡು ಚಂದ್ರನಿಗೆ ಅಪ್ಪಳಿಸಿದ ಕೂಡಲೇ ಮಾರೊ ಅವರ ಆರೋಗ್ಯವು ಹಠಾತ್ತನೆ ಹದಗೆಟ್ಟಿದೆ ಎಂದು ಮಾಧ್ಯಮ ವರದಿ ಮಾಡಿವೆ. ಗಮನಾರ್ಹವೆಂದರೆ 47 ವರ್ಷಗಳ ಅಂತರದ ನಂತರ, ರಷ್ಯಾ ಚಂದ್ರನ ಮೇಲ್ಮೈಯನ್ನು ತಲುಪುವ ಗುರಿಯೊಂದಿಗೆ ಲೂನಾ-25 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ಈ ವಿಫಲ ಪ್ರಯತ್ನದ ನಂತರ, ಮಾರೋವ್ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಲು ಅಸಮರ್ಥತೆಯನ್ನು ವಿಷಾದಿಸಿದರು. ರಾಯಿಟರ್ಸ್ ಜೊತೆ ಮಾತನಾಡಿದ ರಷ್ಯಾದ ವಿಜ್ಞಾನಿ, 'ನಾನು ಹೇಗೆ ಚಿಂತಿಸಬಾರದು? ಇದು ನನ್ನ ಜೀವನದಲ್ಲಿ ಒಂದು ದೊಡ್ಡ ವಿಷಯ. ಇವೆಲ್ಲ ಬಹಳ ಕಷ್ಟದ ಸಂಗತಿಗಳು’ ಎಂದು ಹೇಳಿದರು. ಲೂನಾ-25 ಅಪಘಾತದ ಕಾರಣಗಳ ಬಗ್ಗೆ ಸಮಗ್ರ ತನಿಖೆಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಬಾಹ್ಯಾಕಾಶ ಉದ್ಯಮದಲ್ಲಿ ಹಿರಿಯ ವಿಜ್ಞಾನಿಯಾಗಿ, 90 ವರ್ಷದ ಮಾರೋವ್ ಅವರು ಚಂದ್ರನ ಕಾರ್ಯಾಚರಣೆಯ ವೈಫಲ್ಯದ ಬಗ್ಗೆ ತೀವ್ರ ನಿರಾಶೆ ಮತ್ತು ದುಃಖವನ್ನು ವ್ಯಕ್ತಪಡಿಸಿದರು. ಲೂನಾ -25 ವೈಫಲ್ಯದ ಕಾರಣಗಳನ್ನು ಕಂಡುಹಿಡಿಯಲು ರೋಸ್ಕೋಸ್ಮೊಸ್ ಸ್ಥಾಪಿಸಿದ ವಿಶೇಷ ಅಂತರಶಿಕ್ಷಣ ತಂಡವು ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ. ಭಾರತದ ಚಂದ್ರಯಾನ 3 ಏತನ್ಮಧ್ಯೆ, ಚಂದ್ರಯಾನ-3 ರ ಲ್ಯಾಂಡರ್ 'ವಿಕ್ರಮ್' ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ದೊಡ್ಡ ಬಂಡೆಗಳು ಮತ್ತು ಕುಳಿಗಳಿಂದ ಮುಕ್ತವಾದ ಸ್ಥಳವನ್ನು ಕ್ಯಾಮೆರಾದೊಂದಿಗೆ ಹುಡುಕುತ್ತಿದೆ. ಸುರಕ್ಷಿತ ಸ್ಥಳವನ್ನು ಗುರುತಿಸಿದರೆ ಅದು ಖಚಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ 6:04 ಕ್ಕೆ ಇಳಿಯುತ್ತದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಕ್ರಮ್ ಲ್ಯಾಂಡರ್‌ನಲ್ಲಿರುವ ಕ್ಯಾಮೆರಾವು ಬೆದರಿಕೆಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಸಮರ್ಥವಾಗಿದೆ ಎಂದು ಹೇಳಿದೆ. ಕ್ಯಾಮರಾ ಈಗಾಗಲೇ ಸ್ಥಿರವಾಗಿರುವ ಲ್ಯಾಂಡಿಂಗ್ ಸೈಟ್ ಅನ್ನು ಮ್ಯಾಪಿಂಗ್ ಮಾಡುತ್ತಿದೆ ಮತ್ತು ಛಾಯಾಚಿತ್ರ ತೆಗೆಯುತ್ತಿದೆ. ಅದರ ಮೇಲೆ ತೆಗೆದ ಬ್ಲ್ಯಾಕ್‌ ಆಂಡ್‌ ವೈಟ್ ಚಿತ್ರಗಳು ಲ್ಯಾಂಡಿಂಗ್ ಸೈಟ್ ಅನ್ನು ದೊಡ್ಡ ಕಲ್ಲುಗಳು ಮತ್ತು ಆಳವಾದ ಕಂದಕಗಳಿಂದ ಮುಕ್ತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಈ ಕ್ಯಾಮೆರಾದ ಸಹಾಯದಿಂದ, ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಮೊದಲು ಚಂದ್ರನ ಮೇಲಿನ ಎಲ್ಲಾ ಸವಾಲುಗಳನ್ನು ಮುಂಗಾಣಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_897.txt b/zeenewskannada/data1_url7_500_to_1680_897.txt new file mode 100644 index 0000000000000000000000000000000000000000..2a4c6de1642f715e84062e70327cf257134dfef2 --- /dev/null +++ b/zeenewskannada/data1_url7_500_to_1680_897.txt @@ -0,0 +1 @@ +ಚಂದ್ರಯಾನ 3 ಬಗ್ಗೆ ಚೀನಾ ಮಾಧ್ಯಮಗಳು ಹೇಳಿದ್ದೇನು ನೋಡಿ? 3 : ಭಾರತದ ಚಂದ್ರಯಾನ 3 ಚಂದ್ರನತ್ತ ಸಾಗುತ್ತಿದೆ. ದೇಶವಾಸಿಗಳ ಆಶಯಗಳು ಮತ್ತು ಹಾರೈಕೆಗಳು ಚಂದ್ರಯಾನ 3 ಮೇಲಿವೆ. ದೇಶ ಮತ್ತು ಪ್ರಪಂಚದಾದ್ಯಂತ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. 3 :ಭಾರತದ ಚಂದ್ರಯಾನ 3 ಚಂದ್ರನತ್ತ ಸಾಗುತ್ತಿದೆ. ದೇಶವಾಸಿಗಳ ಆಶಯಗಳು ಮತ್ತು ಹಾರೈಕೆಗಳು ಚಂದ್ರಯಾನ 3 ಮೇಲಿವೆ. ದೇಶ ಮತ್ತು ಪ್ರಪಂಚದಾದ್ಯಂತ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಇದರ ಮಧ್ಯೆ ರಷ್ಯಾದ ಚಂದ್ರನ ಕಾರ್ಯಾಚರಣೆ ವಿಫಲವಾಗಿದೆ. ಭಾನುವಾರ ಚಂದ್ರನ ಮೇಲ್ಮೈಯಲ್ಲಿ ರಷ್ಯಾದ ಚಂದ್ರನ ಮಿಷನ್ ಲೂನಾ 25 ರ ಕ್ರ್ಯಾಶ್ ಲ್ಯಾಂಡಿಂಗ್ ಚರ್ಚೆಯ ವಿಷಯವಾಗಿ ಉಳಿದಿದೆ. ಇದನ್ನು ಖಚಿತಪಡಿಸಿರುವ ರಷ್ಯಾದ ಅಧಿಕಾರಿಗಳು ಸ್ವತಃ ಲೂನಾ 25 ಬಾಹ್ಯಾಕಾಶ ನೌಕೆಯು ನಿಯಂತ್ರಣ ತಪ್ಪಿದ ನಂತರ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು ಎಂದು ತಿಳಿದುಬಂದಿದೆ. ಈ ಬಗ್ಗೆ ಚೀನಾ ಮಾಧ್ಯಮಗಳಿಂದಲೂ ಪ್ರತಿಕ್ರಿಯೆ ಬಂದಿದೆ. ಚೀನಾದ ಮಾಧ್ಯಮಗಳಲ್ಲಿ ರಷ್ಯಾದ ಮಿಷನ್ ಚರ್ಚೆಯಾಗುತ್ತಿದೆ ಮಾತ್ರವಲ್ಲ, ಭಾರತದ ಚಂದ್ರಯಾನ-3 ಬಗ್ಗೆ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಚೀನಾದ ಪ್ರಮುಖ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ತನ್ನ ಲೇಖನವೊಂದರಲ್ಲಿ ಈ ಕುರಿತು ಹೇಳಿಕೆಯನ್ನು ಪ್ರಕಟಿಸಿದೆ. ಭಾನುವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಚಂದ್ರಯಾನ ಚಂದ್ರನ ಸಮೀಪ ತಲುಪಿದೆ ಎಂದು ತಿಳಿಸಿದೆ. ಕಾಕತಾಳೀಯ ಎಂಬಂತೆ ಅದೇ ದಿನ ವೈಫಲ್ಯ ಕಂಡಿದೆ. ಆಗಸ್ಟ್ 23 ರ ಸಂಜೆ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆಯಿದೆ. ಈ ಲೇಖನದಲ್ಲಿ ಇದೇ ವಿಷಯವನ್ನು ಚಂದ್ರಯಾನ-3 ಕುರಿತು ಪ್ರಕಟಿಸಲಾಗಿದೆ. ಇದರ ಹೊರತಾಗಿ, ಇಡೀ ಲೇಖನದ ತಿರುಳು ರಷ್ಯಾದ ಚಂದ್ರನ ಮಿಷನ್ ಲೂನಾ -25 ಸುತ್ತಲೂ ಇದೆ. ಇದನ್ನೂ ಓದಿ: ಒಂದೆಡೆ ಚೀನಾದ ಪತ್ರಿಕೆಯು ಚಂದ್ರನ ಮಿಷನ್ ವಿಫಲವಾಗಿದೆ ಎಂಬ ಕಾರಣಕ್ಕೆ ರಷ್ಯಾವನ್ನು ಕಡಿಮೆ ಅಂದಾಜು ಮಾಡಬಾರದು ಎಂದು ಬರೆದಿದೆ. ಆದರೆ ಮತ್ತೊಂದೆಡೆ ಇದು ಈ ಕಾರ್ಯಾಚರಣೆಯ ಬಗ್ಗೆ ರಷ್ಯಾವನ್ನು ದೂಷಿಸಿದೆ. ಉಕ್ರೇನ್ ಮತ್ತು ನ್ಯಾಟೋದೊಂದಿಗೆ ಸಂಘರ್ಷ ನಡೆಯುತ್ತಿರುವಾಗ ತನ್ನ ರಾಷ್ಟ್ರೀಯ ತಂತ್ರಜ್ಞಾನವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಷ್ಯಾ ಈ ಕಾರ್ಯಾಚರಣೆಯ ಮೂಲಕ ತೋರಿಸಲು ಪ್ರಯತ್ನಿಸಿದೆ ಎಂದು ಅವರು ಬರೆದಿದ್ದಾರೆ. ರಷ್ಯಾದ ಈ ಕಾರ್ಯಾಚರಣೆಯ ವೈಫಲ್ಯವು ರಷ್ಯಾದ ಮಹತ್ವಾಕಾಂಕ್ಷೆಗಳಿಗೆ ಆಘಾತವನ್ನುಂಟು ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ಚೀನಾದಿಂದ ರಷ್ಯಾದ ಬಗ್ಗೆ ನಿರಂತರ ಪ್ರತಿಕ್ರಿಯೆಗಳು ಬಂದಿವೆ ಎಂದು ತಿಳಿದಿರಬಹುದು. 2023 ಆಗಸ್ಟ್ 23 ರ ಸಂಜೆ ಚಂದ್ರಯಾನ 3 ರ ಲ್ಯಾಂಡಿಂಗ್‌ಗಾಗಿ, ಇಸ್ರೋದಿಂದ ವ್ಯಾಯಾಮ ಪ್ರಾರಂಭವಾಗಲಿದೆ. ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಏತನ್ಮಧ್ಯೆ ಮುಂಬರುವ ಕೆಲವು ಕ್ಷಣಗಳು ಈ ಕಾರ್ಯಾಚರಣೆಗೆ ಬಹಳ ಮುಖ್ಯ ಎಂದು ವಿಜ್ಞಾನಿಗಳು ನಂಬಿದ್ದಾರೆ. ಚಂದ್ರಯಾನ 3 ರ ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ಹತ್ತಿರಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೋ ಹೇಳಿದ್ದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_898.txt b/zeenewskannada/data1_url7_500_to_1680_898.txt new file mode 100644 index 0000000000000000000000000000000000000000..444da0f9fa3f296eaa42a730343b9ea4330156cc --- /dev/null +++ b/zeenewskannada/data1_url7_500_to_1680_898.txt @@ -0,0 +1 @@ +ಇಂಥಾ ಡಕೋಟಾ ಸ್ಥಿತಿಗೆ ತಲುಪಿದ ಫೆರಾರಿ ಕಾರ್ ಎಷ್ಟು ಬೆಲೆಗೆ ಮಾರಾಟವಾಗಿದೆ ಒಮ್ಮೆ ಗೆಸ್ ಮಾಡಿ ನೋಡೋಣ! : ಜನರು ಸಾಮಾನ್ಯವಾಗಿ ಹೊಚ್ಚ ಹೊಸ ಫೆರಾರಿ ಕಾರನ್ನು ಮಾತ್ರ ಖರೀದಿಸಲು ಯೋಚಿಸುತ್ತಾರೆ. ಆದರೆ ವ್ಯಕ್ತಿಯೊಬ್ಬ ಹಾನಿಗೊಳಗಾದ ಫೆರಾರಿ ಕಾರನ್ನು 15 ಕೋಟಿ ರೂ.ಗೆ ಖರೀದಿಸಿದ್ದಾನಂತೆ. ಆದರೆ ಆ ವ್ಯಕ್ತಿ ಈ ಕಾರನ್ನು ಅಷ್ಟೊಂದು ದುಬಾರಿ ಬೆಲೆಗೆ ಏಕೆ ಖರೀದಿಸಿದ ಎಂಬುದರ ಹಿಂದೆ ಒಂದು ಕುತೂಹಲಕಾರಿ ಸಂಗತಿ ಅಡಗಿದೆ ( ). ನವದೆಹಲಿ:ಜಗತ್ತಿನಲ್ಲಿ ಒಂದಕ್ಕಿಂತ ಒಂದು ಸೂಪರ್‌ಕಾರ್‌ಗಳಿವೆ. ಆದರೆ ಫೆರಾರಿಗೆ ತನ್ನದೇ ಆದ ಸ್ಥಾನಮಾನ ಹೊಂದಿದೆ. ಅದರ ವೇಗಕ್ಕೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಪ್ರತಿಯೊಬ್ಬರೂ ಹೊಚ್ಚ ಹೊಸ ಫೆರಾರಿ ಖರೀದಿಸಲು ಯೋಚಿಸುತ್ತಾರೆ. ಆದರೆ ಇದೀಗ ವಿಚಿತ್ರ ಪ್ರಕರನವೊಂದು ಬೆಳಕಿಗೆ ಬಂದಿದ್ದು, ಅದನ್ನು ಕೇಳಿ ನೀವೂ ತಲೆ ಹಿಡಿದುಕೊಳ್ಳುವಿರಿ ( ). ಹೌದು, ಸಂಪೂರ್ಣವಾಗಿ ಜಂಕ್ ಬಿದ್ದಿರುವ ಫೆರಾರಿ ಕಾರ್ $1.8 ಮಿಲಿಯನ್ ಅಂದರೆ ಸುಮಾರು 15 ಕೋಟಿ ರೂ.ಗೆ ಮಾರಾಟವಾಗಿದೆ ಎಂದರೆ ನೀವು ನಂಬುವಿರಾ. ಈ ಫೆರಾರಿಗೆ 1960 ರ ದಶಕದಲ್ಲಿ ನಡೆದ ಅಗ್ನಿ ಅವಘಡದಿಂದ ಈ ಗತಿ ಬಂದಿದೆ. ಸಿಎನ್ಎನ್ ವರದಿ ಪ್ರಕಾರ, ಈನೋಡಿದರೆ, ಸ್ಕ್ರ್ಯಾಪ್ ಅಂಗಡಿಯಿಂದ ಹೊರತೆಗೆದಂತೆ ಕಾಣುತ್ತದೆ. ಇದು ಫೆರಾರಿಯ 500 ಮೊಂಡಿಯಲ್ ಸ್ಪೈಡರ್ ಸರಣಿ ಮಾದರಿಯಾಗಿದೆ, ಇದು 1954 ಕ್ಕಿಂತ ಹಳೆಯದಾಗಿದೆ. ಆರ್‌ಎಂ ಸೋಥೆಬಿಯ ಮಾಂಟೆರಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಇದು ಮಾರಾಟವಾಗಿದೆ ಮತ್ತು ರೂ 15 ಕೋಟಿಗೆ ಮಾರಾಟವಾಗಿದೆ. ಇದನ್ನೂ ಓದಿ- ಇದು ಹಿಂದೆ ಫೆರಾರಿ ಫ್ಯಾಕ್ಟರಿ ಚಾಲಕ ಫ್ರಾಂಕೊ ಕಾರ್ಟೆಜ್ ಅವರ ಆಸ್ತಿಯಾಗಿತ್ತು. ಅವರು 1954 ರಲ್ಲಿ ರೇಸ್ ಟ್ರ್ಯಾಕ್ನಲ್ಲಿ ಓಡಲು ಮಾತ್ರ ಈ ಸೂಪರ್ಕಾರನ್ನು ಖರೀದಿಸಿದ್ದರು. ಆದರೆ 1960 ರಲ್ಲಿ ರೇಸ್ ವೇಳೆ ಈ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಅದರ ಮಾಲೀಕತ್ವದ ಕೊನೆಯ ದಾಖಲಾದ ವರ್ಗಾವಣೆ 1978 ರಲ್ಲಿ ನೋಂದಣಿಗೊಂಡಿದೆ. ಆದರೆ ಇದರ ಹೊರತಾಗಿಯೂ ಕಾರನ್ನು ಇಂತಹ ಕೆಟ್ಟ ಸ್ಥಿತಿಯಲ್ಲಿಯೂ ಕೂಡ ಸಂಗ್ರಹಿಸಿಡಲಾಗಿದೆ. ಈ ಕಾರಿಗೆ ಚಕ್ರಗಳಿಲ್ಲ. ಆದರೆ ಇದು ಗೇರ್‌ಬಾಕ್ಸ್, ನೈಜ ಆಕ್ಸಲ್ ಕಾರ್ನರ್‌ಗಳು, ಮೂಲ ಚಾಸಿಸ್ ಪ್ಲೇಟ್‌ಗಳು ಮತ್ತು 3.0L 119 ಇನ್‌ಲೈನ್-ಫೋರ್ ಎಂಜಿನ್ ಅನ್ನು ಹೊಂದಿದೆ. ಇದನ್ನೂ ಓದಿ- ವ್ಯಕ್ತಿ ಕಾರನ್ನು ಏಕೆ ಖರೀದಿಸಿರಬಹುದು?ಹಾಳಾದ ಕಾರನ್ನು ಯಾರಾದರೂ 15 ಕೋಟಿ ಮೌಲ್ಯಕ್ಕೆ ಏಕೆ ಖರೀದಿಸುತ್ತಾರೆ ಎಂಬ ಪ್ರಶ್ನೆ ನಿಮಗೂ ಕಾಡುತ್ತಿರಬಹುದು. ವಾಸ್ತವದಲ್ಲಿ ಈ ಕಾರಿನ ಖರೀದಿದಾರ ತನ್ನ ಹೆಮ್ಮೆಯನ್ನು ಮರಳಿ ಪಡೆಯಲು ಬಯಸುತ್ತಾನೆ ಇದರಿಂದ ಈ ಕಾರು ಮತ್ತೆ ರೇಸ್ ಟ್ರ್ಯಾಕ್‌ನಲ್ಲಿ ಓಡಬಹುದು. ಅತ್ಯಂತ ದುಬಾರಿ ಫೆರಾರಿಯನ್ನು 2008 ರಲ್ಲಿಯೇ ಮಾರಾಟ ಮಾಡಲಾಯಿತು. ಈ ಮಾದರಿಯು 1962 ರ ಫೆರಾರಿ 250 ಆಗಿತ್ತು. ಇದರ ಬೆಲೆ $ 48.4 ಮಿಲಿಯನ್‌ಗೆ ಏರಿಕೆಯಾಗಿದ್ದು. ಈ ಕಾರನ್ನು ಆರ್‌ಎಂ ಸೋಥೆಬಿಸ್ ಕೂಡ ಹರಾಜು ಹಾಕಿದ್ದರು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_899.txt b/zeenewskannada/data1_url7_500_to_1680_899.txt new file mode 100644 index 0000000000000000000000000000000000000000..ca5f907511e8e10a844ddcdf8184d438be1b2004 --- /dev/null +++ b/zeenewskannada/data1_url7_500_to_1680_899.txt @@ -0,0 +1 @@ +ದೇಶ ಕಂಡ ಅತ್ಯಂತ ಕ್ರೂರ ಬೇಬಿ ಸೀರಿಯಲ್ ಕಿಲ್ಲರ್ ಬಂಧನ..! ಇದೇಲ್ಲ ಮಾಡಿದ್ದು ದೆವ್ವ... 2015-2016ರ ಅವಧಿಯಲ್ಲಿ ಲೂಸಿಯ ಕ್ರೌರ್ಯಕ್ಕೆ 13 ಮಕ್ಕಳು ಬಲಿಯಾಗಿದ್ದರು. ಸಧ್ಯ ಬೇಬಿ ಸೀರಿಯಲ್‌ ಕಿಲ್ಲರ್‌ ಬಂಧನವಾಗಿದೆ. ಆದ್ರೆ ಆಕೆಯ ಮನೆಯಲ್ಲಿ ಸಿಕ್ಕಿರುವ ಬರಹಗಳು ಪೊಲೀಸರಿಗೆ ಶಾಕ್‌ ಮೂಡಿಸಿವೆ. ಲಂಡನ್ :ಶಿಶುಗಳನ್ನು ಕೊಂದ ನರ್ಸ್ ಬಂಧಿಸಲಾಗಿದೆ. ಲೂಸಿ ಲೆಟ್ಬಿ ಎಂಬ ನರ್ಸ್ 7 ಶಿಶುಗಳನ್ನು ಕೊಂದ ಮತ್ತು 6 ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಕೊಲೆ ಮತ್ತು ಕೊಲೆ ಯತ್ನ ನಡೆದಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಅಲ್ಲದೆ, ಲೂಸಿಯ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಸಿಕ್ಕಿದೆ.ಬದುಕುವ ಅರ್ಹತೆ ನನಗಿಲ್ಲ, ಇದೆಲ್ಲ ಮಾಡಿದ ದೆವ್ವ ನಾನೇ' ಎಂಬ ಬರಹ ಲೂಸಿಯ ಮನೆಯಲ್ಲಿ ಕಂಡು ಬಂದಿದ್ದು, ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಇನ್ನು ಲೂಸಿ ಶಿಶುಗಳನ್ನು ಹತ್ಯೆಗೈದು ಸಾವು ಸಹಜ ಎಂದು ತೋರುವ ಪ್ರಯತ್ನಗಳನ್ನು ಮಾಡಿದ್ದಾಗಿ ತಿಳಿದು ಬಂದಿದೆ. 2015-2016ರ ಅವಧಿಯಲ್ಲಿ ಇಂತಹ 13 ಮಕ್ಕಳು ಲೂಸಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಸಿಎನ್‌ಎನ್‌ನ ವರದಿಯ ಪ್ರಕಾರ, ಲೂಸಿ ತನ್ನ ಸಹೋದರನಿಗೆ ಚುಚ್ಚುಮದ್ದು ನೀಡಿ ಕೊಲ್ಲಲು ಪ್ರಯತ್ನಿಸಿದಳಂತೆ. ಸಧ್ಯ ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯವು ಲೂಸಿ ಕೊಂದ ಮತ್ತು ಕೊಲ್ಲಲು ಪ್ರಯತ್ನಿಸಿದ ಶಿಶುಗಳ ವಿವರಗಳನ್ನು ಸಾರ್ವಜನಿಕಗೊಳಿಸಂದೆ ಎಂದು ಆದೇಶಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_9.txt b/zeenewskannada/data1_url7_500_to_1680_9.txt new file mode 100644 index 0000000000000000000000000000000000000000..58d381acffa12d5785d89541f1299ab549a5d145 --- /dev/null +++ b/zeenewskannada/data1_url7_500_to_1680_9.txt @@ -0,0 +1 @@ +ತಿರುಪತಿಗೆ ಭೇಟಿ ನೀಡಲು ಬಯಸುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು ( ) ಆಡಳಿತವು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಗಳು) ಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ. :ತಿರುಪತಿ ತಿರುಮಲ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ, ದೇವರ ದರ್ಶನಕ್ಕಾಗಿ 30 ಗಂಟೆಗಳಿಗೂ ಹೆಚ್ಚು ಸಮಯ ಕಾಯಬೇಕಾಗಬಹುದು. ಈ ರೀತಿ ದೀರ್ಘ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವುದು ವಿಶೇಷವಾಗಿ ಹಿರಿಯ ನಾಗರಿಕರಿಗೆ ( ) ಸವಾಲಿನ ಸಂಗತಿಯಾಗಿದೆ. ಆದರೆ ಇದೀಗ, ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಒಂದು ಲಭಿಸಿದೆ. ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು ( ) ಆಡಳಿತವುಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ವೆಂಕಟೇಶ್ವರ ದೇವರ ( ) ಉಚಿತ ದರ್ಶನಕ್ಕಾಗಿ ಎರಡು ವಿಶೇಷ ಸಮಯ ಸ್ಲಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರನ್ವಯ ಮೊದಲನೆಯದಾಗಿ ಬೆಳಿಗ್ಗೆ 10 ಗಂಟೆಗೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ಸ್ಲಾಟ್‌ನಲ್ಲಿ ಹಿರಿಯ ನಾಗರೀಕರು ವೆಂಕಟೇಶ್ವರ ದೇವರ ದರ್ಶನ ಪಡೆಯಬಹುದು. ಇದನ್ನೂ ಓದಿ- ಟಿಟಿಡಿ () ನೀಡುತ್ತಿರುವ ಈ ಸೌಲಭ್ಯವನ್ನು ಪಡೆಯಲು ಹಿರಿಯರು ತಮ್ಮ ಫೋಟೋ ಗುರುತಿನ (ಆಧಾರ್ ಅಥವಾ ಇತರ ದಾಖಲೆಗಳು) ಜೊತೆಗೆ ವಯಸ್ಸಿನ ಪುರಾವೆಯನ್ನು ಹಾಜರುಪಡಿಸಬೇಕು. ಈ ದಾಖಲೆಗಳನ್ನು -1 ಕೌಂಟರ್‌ನಲ್ಲಿ ಸಲ್ಲಿಸಬೇಕು. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಹಿರಿಯ ನಾಗರೀಕರು ಸರತಿ ಸಾಲಿನಲ್ಲಿ ದೂರದ ಪ್ರಯಾಣ ಮಾಡಬೇಕಾಗಿಲ್ಲ. ಅವರು ಯಾವುದೇ ಮೆಟ್ಟಿಲುಗಳನ್ನು ಹತ್ತದೆ ಸೇತುವೆಯ ಕೆಳಗಿರುವ ಗ್ಯಾಲರಿಯ ಮೂಲಕ ಪ್ರವೇಶಿಸಬಹುದು ಎಂದು ಹೇಳಲಾಗಿದೆ. ಇನ್ನೂಘೋಷಿಸಲಾಗಿರುವ ಈ ವಿಶೇಷ ಸ್ಲಾಟ್‌ಗಳ ( ) ಸಮಯದಲ್ಲಿ ಎಲ್ಲಾ ಇತರ ಸರತಿ ಸಾಲುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ, ಹಿರಿಯ ನಾಗರೀಕರು ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಇದನ್ನೂ ಓದಿ- ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರೀಕರಿಗೆ ಲಭ್ಯವಾಗಲಿರುವ ಸೌಲಭ್ಯಗಳು:* ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರೀಕರಿಗೆ ಆರಾಮದಾಯಕ ಆಸನಗಳನ್ನು ಒದಗಿಸಲಾಗುವುದು.* ಸರತಿ ಸಾಲಿನಲ್ಲಿ ಹಿರಿಯರಿಗೆ ಬಿಸಿಬಿಸಿ ಸಾಂಬಾರ್ ಅನ್ನ, ಮೊಸರು ಅನ್ನ, ಬಿಸಿ ಹಾಲು ನೀಡಲಾಗುವುದು.* ಈ ಎಲ್ಲಾ ಸೇವೆಗಳು ವೃದ್ಧರಿಗೆ ಉಚಿತವಾಗಿರುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.* ಇದಲ್ಲದೆ, ಹಿರಿಯ ನಾಗರೀಕರಿಗೆ ಎರಡು ಲಡ್ಡುಗಳನ್ನು ಅತ್ಯಲ್ಪ ಬೆಲೆಗೆ 20 ರೂ.ಗಳಿಗೆ ನೀಡಲಾಗುವುದು.* ಹೆಚ್ಚುವರಿ ಲಡ್ಡುಗಳ ಅಗತ್ಯವಿದ್ದರೆ, ಪ್ರತಿಯೊಂದಕ್ಕೆ 25 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ಟಿಟಿಡಿ ವಿಶೇಷ ಸಹಾಯವಾಣಿ ಸಂಖ್ಯೆ 08772277777 ಅನ್ನು ಲಭ್ಯಗೊಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_90.txt b/zeenewskannada/data1_url7_500_to_1680_90.txt new file mode 100644 index 0000000000000000000000000000000000000000..db2843d8682d2b86d898ba25cdcb5ff1d72c2a2e --- /dev/null +++ b/zeenewskannada/data1_url7_500_to_1680_90.txt @@ -0,0 +1 @@ +ಎನ್‌ಡಿಎ ಮೈತ್ರಿಕೂಟದ ಗೆಲುವಿಗಾಗಿ ಪ್ರಧಾನಿ ಮೋದಿಗೆ ಶುಭಕೋರಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ : ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಟ್ವೀಟ್‌ನಲ್ಲಿ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ ಮತ್ತು ಭಾರತ-ಯುಎಸ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವರೊಂದಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಗೆಲುವಿಗಾಗಿ ಮತ್ತು ಈ ಐತಿಹಾಸಿಕ ಚುನಾವಣೆಯಲ್ಲಿ ಸುಮಾರು 650 ಮಿಲಿಯನ್ ಮತದಾರರಿಗೆ ಅಭಿನಂದನೆಗಳು. ಅನಿಯಮಿತ ಸಾಮರ್ಥ್ಯದ ಹಂಚಿಕೆಯ ಭವಿಷ್ಯವನ್ನು ನಾವು ಅನ್ಲಾಕ್ ಮಾಡುವಾಗ ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಬೆಳೆಯುತ್ತಿದೆ, ”ಎಂದು ಬೈಡನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಅಭಿನಂದಿಸಿದ್ದಾರೆ. ಇದನ್ನು "ಐತಿಹಾಸಿಕ ಚುನಾವಣೆ" ಎಂದು ಬಣ್ಣಿಸಿದ ಬಿಡೆನ್, 45 ದಿನಗಳ ವ್ಯಾಯಾಮದಲ್ಲಿ ಭಾಗವಹಿಸಿದ ಸುಮಾರು 650 ಮಿಲಿಯನ್ ಮತದಾರರನ್ನು ಶ್ಲಾಘಿಸಿದರು. ಈ ವರ್ಷದ ಕೊನೆಯಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸಿದ್ಧರಾಗಿರುವ ಬೈಡನ್, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, “ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ವಿಜಯಕ್ಕಾಗಿ ಮತ್ತು ಈ ಐತಿಹಾಸಿಕ ಚುನಾವಣೆಯಲ್ಲಿ ಸುಮಾರು 650 ಮಿಲಿಯನ್ ಮತದಾರರಿಗೆ ಅಭಿನಂದನೆಗಳು. ಅನಿಯಮಿತ ಸಾಮರ್ಥ್ಯದ ಹಂಚಿಕೆಯ ಭವಿಷ್ಯವನ್ನು ನಾವು ಅನ್ಲಾಕ್ ಮಾಡುವಾಗ ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಬೆಳೆಯುತ್ತಿದೆ. ಇದನ್ನು ಓದಿ : "ನನ್ನ ಸ್ನೇಹಿತ ಅಧ್ಯಕ್ಷ ಜೋ ಬೈಡನ್ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಅವರ ಅಭಿನಂದನೆಗಳ ಮಾತುಗಳು ಮತ್ತು ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಅವರ ಮೆಚ್ಚುಗೆಯನ್ನು ಆಳವಾಗಿ ಗೌರವಿಸಿ. ಭಾರತ-ಯುಎಸ್ ಸಮಗ್ರ ಜಾಗತಿಕ ಪಾಲುದಾರಿಕೆಯಾಗಿದೆ ಎಂದು ತಿಳಿಸಿದರು. ಮುಂಬರುವ ವರ್ಷಗಳಲ್ಲಿ ಅನೇಕ ಹೊಸ ಹೆಗ್ಗುರುತುಗಳಿಗೆ ಸಾಕ್ಷಿಯಾಗಲು ನಮ್ಮ ಪಾಲುದಾರಿಕೆಯು ಮಾನವೀಯತೆಯ ಪ್ರಯೋಜನಕ್ಕಾಗಿ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಮುಂದುವರಿಯುತ್ತದೆ ಅವರಿಗೆ ಪಿಎಂ ಮೋದಿ ಪ್ರತಿಕ್ರಿಯಿಸಿದರು , 650 . . — (@) ಬೈಡನ್ ಜೊತೆಗೆ, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿಜಯಕ್ಕಾಗಿ ಮೋದಿಯನ್ನು ಅಭಿನಂದಿಸಿದರು ಮತ್ತು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ ಡಜನ್ಗಟ್ಟಲೆ ವಿಶ್ವ ನಾಯಕರಲ್ಲಿ ಸೇರಿದ್ದಾರೆ. ಜಿ 20 ರಾಷ್ಟ್ರಗಳ ಪೈಕಿ ಇಟಲಿ ಮತ್ತು ಜಪಾನ್‌ನ ಪ್ರಧಾನ ಮಂತ್ರಿಗಳು ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರು ಚುನಾವಣಾ ವಿಜಯಕ್ಕಾಗಿ ಮೋದಿಯನ್ನು ಅಭಿನಂದಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_900.txt b/zeenewskannada/data1_url7_500_to_1680_900.txt new file mode 100644 index 0000000000000000000000000000000000000000..49802a5bc7f766ee225aaa4466db1c242282cc46 --- /dev/null +++ b/zeenewskannada/data1_url7_500_to_1680_900.txt @@ -0,0 +1 @@ +ಗುಡ್ ಬೈ .. ಮೀಮ್ಸ್ ಮೂಲಕ ಜನರನ್ನು ಸೆಳೆದ ನಾಯಿ ಇನ್ನಿಲ್ಲ! : ಸೋಶಿಯಲ್ ಮೀಡಿಯಾದಲ್ಲಿ ಪ್ರಪಂಚದಾದ್ಯಂತ ತಿಳಿದಿರುವ ಚೀಮ್ಸ್ ಎಂಬ ನಾಯಿ ನಿನ್ನೆ ಸಾವನ್ನಪ್ಪಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ. :ನೀವು ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಪ್ರತಿದಿನ ಬಳಸುವವರಾಗಿದ್ದರೆ ಈ ನಾಯಿಯ ಬಗ್ಗೆ ಪರಿಚಿತರಾಗಿರುವ ಸಾಧ್ಯತೆಗಳಿವೆ. ವಿವಿಧ ಹಾಸ್ಯಮಯ ಸನ್ನಿವೇಶಗಳಲ್ಲಿ ನಾಯಿಗಳ ನಡುವಿನ ಸಂಭಾಷಣೆಯ ಶೈಲಿಯಲ್ಲಿ ರಚಿಸಲಾದ ಈ ಮೀಮ್‌ಗಳು ನೆಟಿಜನ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ಈ ಮೀಮ್‌ಗಳಲ್ಲಿ ಮುಖ್ಯ ಪಾತ್ರವಾಗಿರುವ ಚೀಮ್ಸ್ ಎಂಬ ನಾಯಿ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದೆ ಎಂಬ ವರದಿಗಳು ಹೊರಬಂದಿದ್ದವು. ಚೀಮ್ಸ್‌‌ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತದೆ ಎಂದು ಭರವಸೆ ಇತ್ತು. ಆದರೆ ಇದೀಗ ಈ ನಾಯಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ. ಇದನ್ನೂ ಓದಿ: ಚೀಮ್ಸ್ ನಾಯಿಯ ಮಾಲೀಕರು ತಮ್ಮ ಪುಟದಲ್ಲಿ ಅದರ ಸಾವಿನ ದುಃಖದ ಸುದ್ದಿಯನ್ನು ಪ್ರಕಟಿಸಿದ್ದಾರೆ. ಚೀಮ್ಸ್ ತನ್ನ ಕೊನೆಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿತು ಎಂದು ಅವರು ಹೇಳಿದ್ದಾರೆ. "ಆರಂಭದಲ್ಲಿ ಈ ನಾವು ಚೀಮ್ಸ್‌ಗೆ ಕೀಮೋಥೆರಪಿ ಅಥವಾ ಇತರ ಸಂಭವನೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಬಯಸಿದ್ದೆವು. ಆದರೆ ಈಗ ಅದು ತುಂಬಾ ತಡವಾಗಿದೆ" ಎಂದು ಅವರು ಪೋಸ್ಟ್‌ನಲ್ಲಿ ಶೇರ್‌ ಮಾಡಿದ್ದಾರೆ. ಅವರು ನಲ್ಲಿ ಚೀಮ್ಸ್‌ನ ಕೆಲವು ಸಂತೋಷದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚೀಮ್ಸ್‌ ಸಾವು ಲಕ್ಷಾಂತರ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದೆ. ಚೀಮ್ಸ್‌ ಕೆಲವು ಕಷ್ಟದ ತಿಂಗಳುಗಳನ್ನು ಎದುರಿಸುತ್ತಿರುವಾಗ ಚಿಕಿತ್ಸೆ ನೀಡಿದ ವೆಟ್ಸ್‌ಗೆ ಅದರ ಮಾಲೀಕರು ಧನ್ಯವಾದ ಹೇಳಿದ್ದಾರೆ. ಚೀಮ್ಸ್‌ನ ವೈದ್ಯಕೀಯ ವೆಚ್ಚಕ್ಕಾಗಿ ಸಂಗ್ರಹಿಸಿದ ಹಣವನ್ನು ಈಗ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_901.txt b/zeenewskannada/data1_url7_500_to_1680_901.txt new file mode 100644 index 0000000000000000000000000000000000000000..d0a32ff5d1d936b843314d8de80b15188a590760 --- /dev/null +++ b/zeenewskannada/data1_url7_500_to_1680_901.txt @@ -0,0 +1 @@ +ನಿಗೂಢ ಬಾಹ್ಯಾಕಾಶದಲ್ಲಿ ನಿಜವಾಗಿಯೂ ʼಬಿಳಿ ರಂಧ್ರʼ ಇದೆಯೇ..! ಇಲ್ಲಿದೆ ನೋಡಿ ಉತ್ತರ ಬಿಳಿ ರಂಧ್ರ ಎಂಬ ಪರಿಕಲ್ಪನೆಯನ್ನು ಮೊದಲಿಗೆ ಬ್ರಿಟಿಷ್ ಗಣಿತಜ್ಞ ರೋಜರ್ ಪೆನ್‌ರೋಸ್ ಎಂಬವರು 1965ರಲ್ಲಿ ಪ್ರಸ್ತಾಪಿಸಿದರು. ಅವರು ಕಪ್ಪು ಕುಳಿಯನ್ನು ವಿವರಿಸುವ ಸಾಪೇಕ್ಷತಾ ಸಿದ್ಧಾಂತಕ್ಕೆ ಪರಿಹಾರವಾಗಿ ಇದನ್ನು ಸೂಚಿಸಿದ್ದರು. ಆದರೆ, ಬಿಳಿ ರಂಧ್ರ ಎನ್ನುವುದು ಇಲ್ಲಿಯ ತನಕ ಎಲ್ಲಿಯೂ ಕಂಡುಬಂದಿಲ್ಲ. :ಬಿಳಿ ರಂಧ್ರ ಎನ್ನುವುದು ಬಾಹ್ಯಾಕಾಶ/ಸಮಯದ ಒಂದು ಕಾಲ್ಪನಿಕ ಪ್ರದೇಶವಾಗಿದ್ದು, ಅದನ್ನು ಹೊರಗಿನಿಂದ ಪ್ರವೇಶಿಸಲು ಸಾಧ್ಯವಿಲ್ಲ. ಆದರೆ ಶಕ್ತಿ, ವಸ್ತು, ಬೆಳಕು, ಮತ್ತು ಮಾಹಿತಿಗಳು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಬಿಳಿ ರಂಧ್ರ ಎನ್ನುವುದು ಕಪ್ಪು ಕುಳಿಗೆ ವಿರುದ್ಧವಾಗಿರುತ್ತದೆ. ಬಿಳಿ ರಂಧ್ರ ಎಂಬ ಪರಿಕಲ್ಪನೆಯನ್ನು ಮೊದಲಿಗೆ ಬ್ರಿಟಿಷ್ ಗಣಿತಜ್ಞ ರೋಜರ್ ಪೆನ್‌ರೋಸ್ ಎಂಬವರು 1965ರಲ್ಲಿ ಪ್ರಸ್ತಾಪಿಸಿದರು. ಅವರು ಕಪ್ಪು ಕುಳಿಯನ್ನು ವಿವರಿಸುವ ಸಾಪೇಕ್ಷತಾ ಸಿದ್ಧಾಂತಕ್ಕೆ ಪರಿಹಾರವಾಗಿ ಇದನ್ನು ಸೂಚಿಸಿದ್ದರು. ಆದರೆ, ಬಿಳಿ ರಂಧ್ರ ಎನ್ನುವುದು ಇಲ್ಲಿಯ ತನಕ ಎಲ್ಲಿಯೂ ಕಂಡುಬಂದಿಲ್ಲ. ಅವುಗಳ ಇರುವಿಕೆ ಇಂದಿಗೂ ಕೇವಲ ಒಂದು ಊಹೆ, ಕಲ್ಪನೆಯಷ್ಟೇ ಆಗಿದೆ. ಇದನ್ನೂ ಓದಿ: ಬಿಳಿ ರಂಧ್ರಗಳು ಹೇಗೆ ಕಾರ್ಯಾಚರಿಸುತ್ತವೆ..? :ಒಂದು ಬೃಹತ್ ನಕ್ಷತ್ರ ಅದರಷ್ಟಕ್ಕೇ ಕುಸಿದು, ಕಪ್ಪು ಕುಳಿಯನ್ನು ನಿರ್ಮಿಸಿದಾಗ ಬಿಳಿ ರಂಧ್ರ ಉಂಟಾಗುತ್ತದೆ. ಆದರೆ, ಎಲ್ಲ ದ್ರವ್ಯಗಳು ಮತ್ತು ಶಕ್ತಿಗಳು ಕಪ್ಪು ಕುಳಿಯಿಂದ ಹೀರಿಕೊಳ್ಳಲ್ಪಡುವ ಬದಲು, ಒಂದಷ್ಟು ದ್ರವ್ಯಗಳು, ಶಕ್ತಿ ಬಾಹ್ಯಾಕಾಶಕ್ಕೆ ಚಿಮ್ಮಲ್ಪಡುತ್ತವೆ. ಈ ರೀತಿ ಚಿಮ್ಮಲ್ಪಟ್ಟ ದ್ರವ್ಯಗಳು ಮತ್ತು ಶಕ್ತಿ ಬಿಳಿ ರಂಧ್ರವನ್ನು ಉಂಟುಮಾಡುತ್ತವೆ. ಈ ರೀತಿ ಬಿಳಿ ರಂಧ್ರದಿಂದ ಚಿಮ್ಮುವ ವಸ್ತುಗಳು ಮತ್ತು ಶಕ್ತಿ ಅತ್ಯಂತ ವೇಗವಾಗಿ ಚಲಿಸುತ್ತಿದ್ದು, ಅದರಲ್ಲಿ ಅತ್ಯಂತ ಶಕ್ತಿಶಾಲಿ ಕಣಗಳಾದ ಫೋಟಾನ್‌ಗಳು, ಇಲೆಕ್ಟ್ರಾನ್‌ಗಳು ಮತ್ತು ಪ್ರೋಟಾನ್‌ಗಳಿರುತ್ತವೆ. ಒಂದು ವೇಳೆ ನಾವು ಬಿಳಿ ರಂಧ್ರವನ್ನು ಪ್ರವೇಶಿಸಿದರೆ ಏನಾಗುತ್ತದೆ? :ಒಂದು ವೇಳೆ ನಾವು ಏನಾದರೂ ಒಂದು ಬಿಳಿ ರಂಧ್ರಕ್ಕೆ ಪ್ರವೇಶಿಸಿದರೆ, ಅದರ ಅಸಾಧಾರಣ ಗುರುತ್ವಾಕರ್ಷಣಾ ಶಕ್ತಿ ನಮ್ಮನ್ನು ನಜ್ಜುಗುಜ್ಜು ಮಾಡಿಬಿಡುತ್ತದೆ. ಅದರೊಡನೆ, ಅತ್ಯಂತ ಹೆಚ್ಚಿನ ಶಕ್ತಿ ಹೊಂದಿರುವ ಕಣಗಳು ನಮ್ಮನ್ನು ಅಪ್ಪಳಿಸಿ ನಮ್ಮನ್ನು ಕೊಂದು ಹಾಕುವ ಸಾಧ್ಯತೆಗಳಿವೆ. ಆದರೆ, ಇನ್ನೊಂದು ಸಾಧ್ಯತೆಯೂ ಇದ್ದು, ನಾವು ಬಿಳಿ ರಂಧ್ರದ ಮೂಲಕ ಬಾಹ್ಯಾಕಾಶ ಮತ್ತು ಸಮಯದ ಇನ್ನೊಂದು ಪ್ರದೇಶಕ್ಕೆ, ಅಥವಾ ಇನ್ನೊಂದು ಜಗತ್ತಿಗೆ ಒಯ್ಯಲ್ಪಡಬಹುದು. ಇದನ್ನೂ ಓದಿ: ಬಿಳಿ ರಂಧ್ರಗಳು ನಿಜಕ್ಕೂ ಇವೆಯೇ? :ಬಿಳಿ ರಂಧ್ರಗಳ ಇರುವಿಕೆ ಇಂದಿಗೂ ಚರ್ಚೆಯ ವಿಚಾರವೇ ಆಗಿದೆ. ಕೆಲವು ವಿಜ್ಞಾನಿಗಳು ಅದರ ಇರುವಿಕೆ ಸಾಧ್ಯವಿದೆ ಎಂದು ನಂಬಿದ್ದರೆ, ಇತರರು ಬಿಳಿ ರಂಧ್ರಗಳು ಸಾಪೇಕ್ಷತಾ ಸಿದ್ಧಾಂತಕ್ಕೆ ಸಂಬಂಧಿಸಿದ ಗಣಿತದ ಸೂತ್ರವಷ್ಟೇ ಎನ್ನುತ್ತಾರೆ. ಬಿಳಿ ರಂಧ್ರಗಳ ಇರುವಿಕೆಯನ್ನು ಬೆಂಬಲಿಸಲು ಯಾವುದೇ ಸಂಕೀರ್ಣ ಪುರಾವೆಗಳು ಲಭ್ಯವಿಲ್ಲ. ಹಾಗೆಂದು ಬಿಳಿ ರಂಧ್ರಗಳು ಖಂಡಿತವಾಗಿಯೂ ಇಲ್ಲವೆಂದು ವಾದಿಸಲು ಬೇಕಾದ ಪುರಾವೆಗಳೂ ನಮ್ಮ ಮುಂದಿಲ್ಲ. ಬಿಳಿ ರಂಧ್ರಗಳ ಪರಿಣಾಮಗಳೇನು? :ಒಂದು ವೇಳೆ ಬಿಳಿ ರಂಧ್ರಗಳು ನಿಜವಾಗಿಯೂ ಇವೆ ಎಂದಾದರೆ, ಅವುಗಳು ಜಗತ್ತಿನ ಕುರಿತಾದ ನಮ್ಮ ಅರ್ಥೈಸುವಿಕೆಯ ಮೇಲೆ ಗಂಭೀರ ಪರಿಣಾಮ ಹೊಂದಲಿವೆ. ಹೊಸ ನಕ್ಷತ್ರಗಳು ಮತ್ತು ಗ್ಯಾಲಕ್ಸಿಗಳ ನಿರ್ಮಾಣಕ್ಕೆ ಅವುಗಳು ಕಾರಣವಾಗಿರಬಹುದು. ಅಥವಾ ಇತರ ಜಗತ್ತುಗಳೆಡೆಗೆ ಪ್ರಯಾಣ ಬೆಳೆಸಲು ಅವುಗಳು ಮಾರ್ಗವಾಗಿರಬಹುದು. ಅದರೊಡನೆ, ಬಿಳಿ ರಂಧ್ರಗಳ ಮೂಲಕ ಅಪರಿಮಿತವಾದ ಶಕ್ತಿ ಸಂಪನ್ಮೂಲವನ್ನು ಹೊಂದಲು ಸಾಧ್ಯವಾಗಬಹುದು. ಆದರೆ, ನಮ್ಮ ಮುಂದೆ ಬಿಳಿ ರಂಧ್ರಗಳ ಇರುವಿಕೆಯ ಕುರಿತು ಸ್ಪಷ್ಟವಾದ ಪುರಾವೆಗಳು ಲಭ್ಯವಾಗುವ ತನಕ ಈ ಬಿಳಿ ರಂಧ್ರಗಳು ಕೇವಲ ಒಂದು ರಹಸ್ಯವಾಗಿಯೇ ಉಳಿಯಲಿವೆ. ಇದನ್ನೂ ಓದಿ: ಬಿಳಿ ರಂಧ್ರಗಳು ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಾಹಿತ್ಯ ರಚಿಸುವವರ ಗಮನ, ಆಸಕ್ತಿಗಳನ್ನು ಸಮಾನವಾಗಿಯೇ ಆಕರ್ಷಿಸಿವೆ. ಅವುಗಳ ಇರುವಿಕೆ ಇಂದಿಗೂ ಒಂದು ಚರ್ಚೆಯ ವಿಚಾರವೇ ಆಗಿದ್ದರೂ, ಅವುಗಳು ಈ ಜಗತ್ತಿನ ಒಂದು ವಿಚಿತ್ರ ಮತ್ತು ಅದ್ಭುತ ಸಾಧ್ಯತೆಗಳ ಚಿತ್ರಣವನ್ನು ಕಟ್ಟಿಕೊಡುತ್ತವೆ ಎನ್ನಬಹುದು. ಅವುಗಳ ಇರುವಿಕೆಯ ಕುರಿತು ಸ್ಪಷ್ಟ ಸಾಕ್ಷಿ ಲಭಿಸುವ ತನಕ ಈ ವಾದಗಳು ಮುಂದುವರಿಯಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_902.txt b/zeenewskannada/data1_url7_500_to_1680_902.txt new file mode 100644 index 0000000000000000000000000000000000000000..d8b1a0b356b14b1a23730242beb2e56c5001c454 --- /dev/null +++ b/zeenewskannada/data1_url7_500_to_1680_902.txt @@ -0,0 +1 @@ +ಕಲ್ಲು ಎಂದುಕೊಂಡಿದ್ದೇ ನಿಧಿಯಾಯಿತು, ರಾತ್ರೋರಾತ್ರಿ ರೈತನ ಹಣೆಬರಹ ಬದಲಾಯಿತು : ಅದೃಷ್ಟವು ಯಾವಾಗ ಎಚ್ಚರಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅಮೆರಿಕದ ಒಬ್ಬ ರೈತ ಕೇವಲ ಕಲ್ಲು ಎಂದು ಪರಿಗಣಿಸುತ್ತಿದ್ದ ಕಲ್ಲು ಆತನ ಅದೃಷ್ಟವನ್ನೇ ಬದಲಿಸಿದೆ. :ನಿಮ್ಮ ಬಳಿಯಿರುವ ಒಂದು ಕಲ್ಲು ಅಮೂಲ್ಯ ಎಂದು ತಿಳಿದಾಗ ಅಚ್ಚರಿಯಾಗುವುದು ಸಹಜ. 80 ವರ್ಷಗಳ ಹಿಂದೆ 10 ಕೆಜಿ ತೂಕದ ಉಲ್ಕಾಶಿಲೆಯ ತುಂಡು ಅಮೆರಿಕದ ಮಿಚಿಗನ್‌ನ ಹೊಲವೊಂದರಲ್ಲಿ ಬಿದ್ದಿತ್ತು. 2018ರಲ್ಲಿ ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧಕರು ಅಧ್ಯಯನದ ನಂತರ ಈ ಬಗ್ಗೆ ಮಾಹಿತಿ ನೀಡಿದಾಗ, ಸಾಮಾನ್ಯ ಜನರೊಂದಿಗೆ ವಿಜ್ಞಾನ ಲೋಕವೂ ಅಚ್ಚರಿಗೊಂಡಿತು. ಇದನ್ನೂ ಓದಿ: ಮಿಚಿಗನ್ ವಿಶ್ವವಿದ್ಯಾನಿಲಯದ ಮೋನಾ ಸಿರ್ಬೆಸ್ಕು ಅವರು ಕಲ್ಲು ಅಮೂಲ್ಯವಾದುದು ಎಂದು ನಿಸ್ಸಂದೇಹವಾಗಿ ಹೇಳಬಹುದು ಎಂದು ಹೇಳುತ್ತಾರೆ. ಡೇವಿಡ್ ಜಾರ್ಕ್ ಎಂಬ ವ್ಯಕ್ತಿ ಮೋನಾ ಅವರನ್ನು ಆ ಕಲ್ಲಿನ ಬಗ್ಗೆ ಅಧ್ಯಯನ ಮಾಡಬಹುದೇ ಎಂದು ಕೇಳಿದ್ದರು. ಆ ಕಲ್ಲು ಎಲ್ಲೋ ಉಲ್ಕಾಶಿಲೆಯೇ? ನಿರ್ದಿಷ್ಟ ಅಂತರದಲ್ಲಿ ಆ ಕಲ್ಲನ್ನು ಪರೀಕ್ಷಿಸಲು ಕೋರಿಕೆ ಇತ್ತು ಎಂದು ಮೋನಾ ಹೇಳುತ್ತಾರೆ. ಸುಮಾರು 18 ವರ್ಷಗಳ ಕಾಲ ಇದು ಉಲ್ಕಾಶಿಲೆ ಅಲ್ಲ ಎಂಬ ಉತ್ತರ ಬಂದಿತು. ಈಗ ಆ ಕಲ್ಲನ್ನು ಆಳವಾಗಿ ಅಧ್ಯಯನ ಮಾಡಿದಾಗ ಅದು ಉಲ್ಕಾಶಿಲೆ ಮಾತ್ರವಲ್ಲ ಅಮೂಲ್ಯವಾದ ಶಿಲೆಯೂ ಹೌದು ಎಂದು ತಿಳಿದಿದೆ. ಆ ಕಲ್ಲಿಗೆ ಎಡ್ಮೋರ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಕಬ್ಬಿಣದ ವಿಶೇಷವಾಗಿ ನಿಕಲ್ ಪ್ರಮಾಣವು ಯೋಚಿಸುವುದಕ್ಕಿಂತ ಹೆಚ್ಚಾಗಿದೆ. ಆ ಉಲ್ಕಾಶಿಲೆಯು 12 ಪ್ರತಿಶತ ನಿಕಲ್ ಅನ್ನು ಹೊಂದಿದೆ. 1988 ರಲ್ಲಿ ನಲ್ಲಿ ಜಮೀನನ್ನು ಖರೀದಿಸಿದಾಗ, ಹಿಂದಿನ ಮಾಲೀಕರು ಆಸ್ತಿಯ ಸುತ್ತಲೂ ತೋರಿಸಿದರು. ದೊಡ್ಡ, ವಿಚಿತ್ರವಾಗಿ ಕಾಣುವ ಬಂಡೆಯನ್ನು ಶೆಡ್ ಬಾಗಿಲು ತೆರೆಯಲು ಬಳಸಲಾಗಿದೆ ಎಂದು ಗಮನಿಸಿದರು. ಮಜುರೆಕ್ ಹಳೆಯ ಮಾಲೀಕರನ್ನು ಬಂಡೆಯ ಬಗ್ಗೆ ಕೇಳಿದಾಗ, ಅದು ಉಲ್ಕಾಶಿಲೆ ಎಂದು ಹೇಳಿದರು. 1930 ರ ದಶಕದಲ್ಲಿ ಅವನು ಮತ್ತು ಅವನ ತಂದೆ ತಮ್ಮ ಆಸ್ತಿಯ ಮೇಲೆ ರಾತ್ರಿ ಹೊತ್ತು ಉಲ್ಕಾಶಿಲೆ ಬೀಳುವುದನ್ನು ನೋಡಿದ್ದೇವೆ ಮತ್ತು ಅದು ದೊಡ್ಡ ಶಬ್ದ ಉಂಟು ಮಾಡಿತು ಎಂದು ಆ ವ್ಯಕ್ತಿ ಹೇಳಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_903.txt b/zeenewskannada/data1_url7_500_to_1680_903.txt new file mode 100644 index 0000000000000000000000000000000000000000..e83d6e67483ca7680f2ee873e5ef996a5daf48fd --- /dev/null +++ b/zeenewskannada/data1_url7_500_to_1680_903.txt @@ -0,0 +1 @@ +ಮಿಯಾಮಿ ಫ್ಲೈಟ್‌ನಲ್ಲಿನ ಬಾತ್‌ರೂಮ್‌ನಲ್ಲಿ ಪೈಲಟ್ ಸಾವು.!...ಮುಂದೇನಾಯ್ತು ಗೊತ್ತಾ? 271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಾಣಿಜ್ಯ ವಿಮಾನದ ಬಾತ್ರೂಮ್‌ನಲ್ಲಿ ಕುಸಿದು ಬಿದ್ದು ಪೈಲಟ್ ಸಾವನ್ನಪ್ಪಿದ್ದಾರೆ. ನವದೆಹಲಿ:271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಾಣಿಜ್ಯ ವಿಮಾನದ ಬಾತ್ರೂಮ್‌ನಲ್ಲಿ ಕುಸಿದು ಬಿದ್ದು ಪೈಲಟ್ ಸಾವನ್ನಪ್ಪಿದ್ದಾರೆ. ಈ ವೇಳೆ ಸಹ ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ ಎಂದು ಇಂಡಿಪೆಂಡೆಂಟ್ ವರದಿಯಲ್ಲಿ ತಿಳಿಸಿದೆ. ಏರ್‌ಲೈನ್ಸ್ ವಿಮಾನ ಟೇಕ್ ಆಫ್ ಆದ ಮೂರು ಗಂಟೆಗಳ ನಂತರ ಸಾವನ್ನಪ್ಪಿದ ಪೈಲಟ್ ಕ್ಯಾಪ್ಟನ್ ಇವಾನ್ ಆಂಡೌರ್ ಅಸ್ವಸ್ಥಗೊಂಡರು.ಸಿಬ್ಬಂದಿಯಿಂದ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಸಹ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ, ವೈದ್ಯಕೀಯ ತಜ್ಞರು ಪೈಲಟ್ ಅನ್ನು ಪರೀಕ್ಷಿಸಲು ಧಾವಿಸಿದರು ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಶ್ರೀ ಅಂದೌರ್ ಅವರು 25 ವರ್ಷಗಳ ಅನುಭವದೊಂದಿಗೆ ಅನುಭವಿ ಪೈಲಟ್ ಆಗಿದ್ದರು. ಇದನ್ನೂ ಓದಿ : "ನಿನ್ನೆ ಮಿಯಾಮಿ-ಸ್ಯಾಂಟಿಯಾಗೊ ಮಾರ್ಗದಲ್ಲಿದ್ದ ಫ್ಲೈಟ್ LA505, ಕಮಾಂಡ್ ಸಿಬ್ಬಂದಿಯ ಮೂವರು ಸದಸ್ಯರಲ್ಲಿ ಒಬ್ಬರಿಗೆ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಪನಾಮದ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು. ವಿಮಾನವು ಇಳಿದಾಗ, ತುರ್ತು ಸೇವೆಗಳು ಜೀವ ಉಳಿಸುವ ಸಹಾಯವನ್ನು ಒದಗಿಸಿದವು, ಆದರೆ ಪೈಲಟ್ ಹಠಾತ್ ನಿಧನರಾದರು, ”ಎಂದು ಏರ್‌ಲೈನ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. "ಏನು ಸಂಭವಿಸಿದೆ ಎಂಬುದರ ಕುರಿತು ನಾವು ಆಳವಾಗಿ ಮನನೊಂದಿದ್ದೇವೆ ಮತ್ತು ನಮ್ಮ ಉದ್ಯೋಗಿಯ ಕುಟುಂಬಕ್ಕೆ ನಾವು ನಮ್ಮ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅವರ 25 ವರ್ಷಗಳ ವೃತ್ತಿಜೀವನ ಮತ್ತು ಅವರ ಸಮರ್ಪಣೆ, ವೃತ್ತಿಪರತೆ ಮತ್ತು ಸಮರ್ಪಣೆಯಿಂದ ಯಾವಾಗಲೂ ಗುರುತಿಸಲ್ಪಟ್ಟ ಅವರ ಅಮೂಲ್ಯ ಕೊಡುಗೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ಹಾರಾಟದ ಸಮಯದಲ್ಲಿ, ಪೀಡಿತ ಪೈಲಟ್‌ನ ಜೀವವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕೈಗೊಳ್ಳಲಾಯಿತು," ಎಂದು ಏರ್ಲೈನ್ಸ್ ಹೇಳಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_904.txt b/zeenewskannada/data1_url7_500_to_1680_904.txt new file mode 100644 index 0000000000000000000000000000000000000000..514934a217ca7c8bb961b9f2d3ec51c479a98eb0 --- /dev/null +++ b/zeenewskannada/data1_url7_500_to_1680_904.txt @@ -0,0 +1 @@ +: ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ 290 ರೂಪಾಯಿ! 290 !: ಸದ್ಯ ಪ್ರತಿ ಲೀಟರ್ ಪೆಟ್ರೋಲ್ 290.45 ರೂ.ನಂತೆ ಮಾರಾಟವಾಗುತ್ತಿದೆ. 15 ದಿನಗಳಲ್ಲಿ 2ನೇ ಬಾರಿ ಬೆಲೆ ಏರಿಕೆಯಾಗಿದ್ದು, ಇದು ಮತ್ತಷ್ಟು ಹಣದುಬ್ಬರ ಹೆಚ್ಚಿಸುವ ಸಾಧ್ಯತೆಯಿದೆ. ನವದೆಹಲಿ:ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೆನೆಟರ್ ಅನ್ವರ್-ಉಲ್-ಹಕ್ ಕಾಕರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಪಾಕ್‍ನಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಕಂಗಾಲಾಗಿ ಹೋಗಿದ್ದಾರೆ. ಸದ್ಯ ಪಾಕ್‍ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 290 ರೂ.ಗೆ ಏರಿಕೆಯಾಗಿದೆ. ಹೌದು,ಪ್ರಮಾಣ ವಚನ ಸ್ವೀಕರಿಸಿದ 48 ಗಂಟೆಯೊಳಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹಠಾತ್ ಜಿಗಿತ ಕಂಡಿದ್ದು, ಪ್ರತಿ ಲೀಟರ್‌ಗೆ 20 ರೂ.ವರೆಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪ್ರತಿ ಲೀಟರ್‌ ಪೆಟ್ರೋಲ್‍ಗೆ 17.50 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ಬುಧವಾರ ಅಂದರೆ ಇಂದಿನಿಂದ ಜಾರಿಗೆ ಬರಲಿದೆ. ಸದ್ಯ ಪ್ರತಿ ಲೀಟರ್ ಪೆಟ್ರೋಲ್ 290.45 ರೂ.ನಂತೆ ಮಾರಾಟವಾಗುತ್ತಿದೆ. 15 ದಿನಗಳಲ್ಲಿ 2ನೇ ಬಾರಿ ಬೆಲೆ ಏರಿಕೆಯಾಗಿದ್ದು, ಇದು ಮತ್ತಷ್ಟು ಹಣದುಬ್ಬರ ಹೆಚ್ಚಿಸುವ ಸಾಧ್ಯತೆಯಿದೆ. ವರದಿಯ ಪ್ರಕಾರ ಪಾಕಿಸ್ತಾನ ಸರ್ಕಾರವು 2 ವಾರಗಳಲ್ಲಿ ಭಾರೀ ಪ್ರಮಾಣದಲ್ಲಿ ತೈಲದರ ಹೆಚ್ಚಿಸಿದೆ. ಈ ಹಿಂದೆ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಪ್ರತಿ ಲೀಟರ್‌ಗೆ 20 ರೂ. ಏರಿಸಿತ್ತು, ಇದೀಗ ಮತ್ತೆ 20 ರೂ.ನಷ್ಟು ಏರಿಕೆಯಾಗಿದೆ. ಅಂದರೆ ಸರ್ಕಾರವು ಕೇವಲ 15 ದಿನಗಳ ಅವಧಿಯಲ್ಲಿ ತೈಲದರವನ್ನು 40 ರೂ.ನಷ್ಟು ಏರಿಕೆ ಮಾಡಿದೆ. ಇದನ್ನೂ ಓದಿ: ಈಗಾಗಲೇ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳಯಿಂದ ತತ್ತರಿಸಿರುವ ಪಾಕಿಸ್ತಾನದ ಜನತೆಗೆ ತೈಲದರ ಏರಿಕೆಯು ಮತ್ತಷ್ಟು ಹೊರೆಯನ್ನುಂಟು ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_905.txt b/zeenewskannada/data1_url7_500_to_1680_905.txt new file mode 100644 index 0000000000000000000000000000000000000000..0fec7729c1018647108c581b05df3db20b75837a --- /dev/null +++ b/zeenewskannada/data1_url7_500_to_1680_905.txt @@ -0,0 +1 @@ +ಪಾಕಿಸ್ತಾನ: ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆ, ಮಾಜಿ ಪ್ರಧಾನಿಯ 9 ಜಾಮೀನು ಅರ್ಜಿ ತಿರಸ್ಕಾರ : ಈ ಎಲ್ಲಾ ಅರ್ಜಿಗಳು ಹಿಂಸಾತ್ಮಕ ಪ್ರದರ್ಶನಗಳಿಗಾಗಿ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿವೆ. :ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯಗಳು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ಒಂಬತ್ತು ಅರ್ಜಿಗಳನ್ನು ತಿರಸ್ಕರಿಸಿವೆ. ವರದಿಯ ಪ್ರಕಾರ, ಹಿಂಸಾತ್ಮಕ ಪ್ರತಿಭಟನೆಗಾಗಿ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಜಾಮೀನಿಗೆ ಬೇಡಿಕೆ ಇತ್ತು. ಮಂಗಳವಾರ, ಇಸ್ಲಾಮಾಬಾದ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಮೂರು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತು. ಏಕಕಾಲದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಎಡಿಎಸ್‌ಜೆ) ಮೊಹಮ್ಮದ್ ಸೊಹೈಲ್ ಅವರು ಇಮ್ರಾನ್‌ ಖಾನ್‌ಗೆ ಬಂಧನ ಪೂರ್ವ ಜಾಮೀನು ಕೋರಿ ಸಲ್ಲಿಸಿದ್ದ ಆರು ಅರ್ಜಿಗಳನ್ನು ವಜಾಗೊಳಿಸಿದರು. ವರದಿ ಪ್ರಕಾರ, ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಜಾಮೀನನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷರ ವಿರುದ್ಧ ಖನ್ನಾ ಮತ್ತು ಬರ್ಕಾಹು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಇದಲ್ಲದೆ, ಪಿಟಿಐ ಮುಖ್ಯಸ್ಥರ ವಿರುದ್ಧ ಫೆಡರಲ್ ರಾಜಧಾನಿಯ ಕರಾಚಿ ಕಂಪನಿ, ರಾಮ್ನಾ, ಕೊಹ್ಸರ್, ತರ್ನೂಲ್ ಮತ್ತು ಸೆಕ್ರೆಟರಿಯೇಟ್ ಪೊಲೀಸ್ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಈ ವರ್ಷ ಮೇ 9 ರಂದು ಭ್ರಷ್ಟಾಚಾರ ಪ್ರಕರಣದಲ್ಲಿ ಪಿಟಿಐ ಮುಖ್ಯಸ್ಥರನ್ನು ಬಂಧಿಸಿದ ನಂತರ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು. ಪಕ್ಷದ ಬೆಂಬಲಿಗರು ದೇಶದ ಹಲವಾರು ಭಾಗಗಳಲ್ಲಿ ರಕ್ಷಣಾ ಮತ್ತು ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಿದರು. ತರುವಾಯ ನೂರಾರು ಪಿಟಿಐ ಕಾರ್ಯಕರ್ತರು ಮತ್ತು ಮುಖಂಡರನ್ನು ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲಾಯಿತು. ಹಿಂಸಾತ್ಮಕ ಪ್ರತಿಭಟನೆಯ ಮಾಸ್ಟರ್‌ಮೈಂಡ್ ಮಾಜಿ ಪ್ರಧಾನಿ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_906.txt b/zeenewskannada/data1_url7_500_to_1680_906.txt new file mode 100644 index 0000000000000000000000000000000000000000..2a4933ec07ce9439c2550cee5fe07ea31be33386 --- /dev/null +++ b/zeenewskannada/data1_url7_500_to_1680_906.txt @@ -0,0 +1 @@ +ಈ ದೇಶದಲ್ಲಿ ಲೀಟರ್‌ಗೆ 290 ರೂ. ತಲುಪಿದ ಪೆಟ್ರೋಲ್ : ಯಾವುದೇ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿನ ಏರಿಕೆ ನೇರವಾಗಿ ಗ್ರಾಹಕರ ಮೇಲೆ ಪರಿಣಾಮವನ್ನು ಬೀರುತ್ತದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗೆ ತಲುಪಿದೆ. ಆದರೆ, ನಮ್ಮ ನೆರೆಯ ದೇಶದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂದು ತಿಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ... :ದೇಶದಲ್ಲಿ ಹಣದುಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ. ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ದರವೂ ಗಗನಾಮುಖಿ ಆಗಿದ್ದು 100ರ ಗಡಿ ದಾಟುತ್ತಿದೆ. ಆದರೆ, ನಮ್ಮ ನೆರೆಯ ದೇಶ ಪಾಕಿಸ್ತಾನದಲ್ಲಿ ಸ್ಥಿತಿ ಹೇಗಿದೆ ಗೊತ್ತಾ..! ವಿನಾಶದ ಅಂಟ್ನಲ್ಲಿ ಸಾಗಿರುವ ಪಾಕಿಸ್ತಾನದಲ್ಲಿ ಸದ್ಯ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಘೋಷಿಸಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 300 ರೂ.ಗಳ ಸನಿಹದಲ್ಲಿದೆ. ಹೌದು, ಮಂಗಳವಾರ (ಆಗಸ್ಟ್ 15, 2023) ಪಾಕಿಸ್ತಾನದಲ್ಲಿಘೋಷಿಸಲಾಗಿದೆ. ಜಾಗತಿಕ ಸಾಲದಾತರೊಂದಿಗೆ ಒಪ್ಪಂದದಲ್ಲಿ ನಿಗದಿಪಡಿಸಿದ ಹಣಕಾಸಿನ ಉದ್ದೇಶಗಳನ್ನು ಪೂರೈಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಹೆಚ್ಚಳವನ್ನು ಘೋಷಿಸಿರುವುದಾಗಿ ಪಾಕಿಸ್ತಾನದ ಹಣಕಾಸು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ- 300 ರೂ. ಗಡಿ ಸಮೀಪಿಸಿದ ಪೆಟ್ರೋಲ್-ಡೀಸೆಲ್:ದಲ್ಲಿ ಆಗಸ್ಟ್ ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು ಈ ಬಾರಿ ಒಮ್ಮೆಗೆ ಬರೋಬ್ಬರಿ ಪೆಟ್ರೋಲ್ ಬೆಲೆ ಲೀಟರ್‌ಗೆ 17.50ರೂ. ಏರಿಕೆ ಆಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ 290.45 ರೂ.ಗಳನ್ನು ತಲುಪಿದೆ. ಇದೇ ವೇಳೆ ಡೀಸೆಲ್ ಬೆಲೆಯನ್ನು ಲೀಟರ್‌ಗೆ 20 ರೂ. ಹೆಚ್ಚಿಸಲಾಗಿದ್ದು ಇದರೊಂದಿಗೆ ಪ್ರತಿ ಲೀಟರ್ ಡೀಸೆಲ್ ದರ 293.40 ರೂಪಾಯಿಗೆ ಏರಿಕೆ ಆಗಿದೆ. ಈ ಹೊಸ ದರಗಳು ಇಂದಿನಿಂದ ಎಂದರೆ ಆಗಸ್ಟ್ 16, 2023 ಬುಧವಾರದಿಂದ ಜಾರಿಗೆ ಬರಲಿವೆ. ಆದಾಗ್ಯೂ, ಪಾಕಿಸ್ತಾನ ಸರ್ಕಾರವು ಸೀಮೆ ಎಣ್ಣೆ ಮತ್ತು ಲಘು ಡೀಸೆಲ್ ತೈಲ (ಎಲ್‌ಡಿಒ) ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಘೋಷಿಸಲಿಲ್ಲ. ಹಾಗಾಗಿ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. ಇದನ್ನೂ ಓದಿ- ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ:ನವದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಕಳೆದ ಒಂದು ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹುತೇಕ ಒಂದೇ ಆಗಿವೆ. ಬಹುತೇಕ ನಗರಗಳಲ್ಲಿ ಬುಧವಾರವೂ ಇಂಧನ ಬೆಳೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇಂದು ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಲೀಟರ್‌ಗೆ 89.62 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 94.27 ರೂ.ಗೆ ಲಭ್ಯವಿದೆ. ಗುಜರಾತ್, ಮಹಾರಾಷ್ಟ್ರದಲ್ಲಿ ಅಗ್ಗವಾದ ಇಂಧನ:ಗುಜರಾತ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು 70 ಪೈಸೆ ಅಗ್ಗವಾಗಿ ಮಾರಾಟ ಮಾಡಲಾಗುತ್ತಿದೆ. ಗಮನಾರ್ಹವಾಗಿ, ಇದೇ ವೇಳೆ ಮಹಾರಾಷ್ಟ್ರದಲ್ಲಿ ಪೆಟ್ರೋಲ್ 49 ಪೈಸೆ ಮತ್ತು ಡೀಸೆಲ್ 47 ಪೈಸೆಗಳಷ್ಟು ಅಗ್ಗವಾಗಿದೆ. ಮಹಾರಾಷ್ಟ್ರದ ಹೊರತಾಗಿ ಜಾರ್ಖಂಡ್‌ನಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_907.txt b/zeenewskannada/data1_url7_500_to_1680_907.txt new file mode 100644 index 0000000000000000000000000000000000000000..ee09156e511f3d8ae5ed364b1b5667dd16584824 --- /dev/null +++ b/zeenewskannada/data1_url7_500_to_1680_907.txt @@ -0,0 +1 @@ +ಭಾರತಕ್ಕೆ ಎಸ್ 400 ಕ್ಷಿಪಣಿ ನೀಡಿದ ರಷ್ಯಾ, ಹೆಚ್ಚಾಯ್ತು ಚೀನಾ - ಪಾಕ್‌ ಆತಂಕ -400 : ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ನೀಡಲಾಗುವುದು ಎಂದು ರಷ್ಯಾ ಸ್ಪಷ್ಟಪಡಿಸಿದೆ. ಒಪ್ಪಂದವು ನಿಗದಿತ ಸಮಯಕ್ಕೆ ಮುಕ್ತಾಯವಾಗಲಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳುತ್ತಾರೆ. ನವದೆಹಲಿ :ಭಾರತಕ್ಕೆ -400 ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಸಂಬಂಧಿತ ಸಲಕರಣೆಗಳನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ನೀಡಲಾಗುವುದು ಎಂದು ಮಿಲಿಟರಿ ತಾಂತ್ರಿಕ ಸಹಕಾರಕ್ಕಾಗಿ ರಷ್ಯಾದ ಫೆಡರಲ್ ಸೇವೆಯ ಮುಖ್ಯಸ್ಥರು ಹೇಳಿದ್ದಾರೆ. ಮಿಲಿಟರಿ ತಾಂತ್ರಿಕ ಸಹಕಾರಕ್ಕಾಗಿ ಸೇವೆ, ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. -400 ಟ್ರಯಂಫ್ ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಉತ್ಪಾದನೆಯು ವೇಳಾಪಟ್ಟಿಯಲ್ಲಿದೆ ಎಂದು ರಷ್ಯಾದ ಒಕ್ಕೂಟದ ಮುಖ್ಯಸ್ಥ ಡಿಮಿಟ್ರಿ ಶುಗೇವ್ ಸೋಮವಾರ ಸೇನೆಯು ಆಯೋಜಿಸಿದ್ದ ಆರ್ಮಿ-2023 ಅಂತಾರಾಷ್ಟ್ರೀಯ ಮಿಲಿಟರಿ ತಾಂತ್ರಿಕ ವೇದಿಕೆಯಲ್ಲಿ ಹೇಳಿದರು. ವಿತರಣೆಯನ್ನು ನಿರೀಕ್ಷಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಲಿದೆ. ಮಾಸ್ಕೋ ಪ್ರದೇಶದ ಕುಬಿಂಕಾ ನಗರದಲ್ಲಿ ಸೋಮವಾರ ಏಳು ದಿನಗಳ ವೇದಿಕೆ ಆರಂಭವಾಯಿತು. ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಗೆ ರಷ್ಯಾದ ತಂತ್ರಜ್ಞಾನವನ್ನು ಬಳಸುತ್ತದೆ. ಆದರೆ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವು ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಯೋಜಿತ ವಿತರಣೆಯನ್ನು ವಿಳಂಬಗೊಳಿಸುತ್ತದೆ ಎಂದು ನವದೆಹಲಿಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. -400 ಟ್ರಯಂಫ್ ವಿಮಾನ ವಿರೋಧಿ ಕ್ಷಿಪಣಿಯ ಉತ್ಪಾದನೆಯು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿದೆ ಎಂದು ಇಂಟರ್‌ಫ್ಯಾಕ್ಸ್ ರಷ್ಯಾದ ಮಿಲಿಟರಿ-ತಾಂತ್ರಿಕ ಸಹಕಾರದ ಫೆಡರಲ್ ಸೇವೆಯ ಮುಖ್ಯಸ್ಥ ಡಿಮಿಟ್ರಿ ಶುಗೇವ್ ಹೇಳಿದ್ದಾರೆ. ಇದನ್ನೂ ಓದಿ: ಸಶಸ್ತ್ರ ಪಡೆಗಳ ಈವೆಂಟ್‌ನಲ್ಲಿ ಮಾಡಿದ ಕಾಮೆಂಟ್‌ಗಳಲ್ಲಿ, -400 ಟ್ರಯಂಫ್ ಸಿಸ್ಟಮ್‌ಗೆ ಸಲಕರಣೆಗಳ ವಿತರಣೆಯು ಒಪ್ಪಿದ ಸಮಯದ ಚೌಕಟ್ಟಿನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಭಾರತವು 2018 ರಲ್ಲಿ -400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯ ಘಟಕಗಳನ್ನು $ 5.4 ಶತಕೋಟಿಗೆ ಖರೀದಿಸಿತು. ಮೂರು ವ್ಯವಸ್ಥೆಗಳನ್ನು ವಿತರಿಸಲಾಗಿದೆ ಮತ್ತು ಎರಡು ಇನ್ನೂ ಕಾಯುತ್ತಿವೆ. 2024 ರ ಅಂತ್ಯದ ವೇಳೆಗೆ ವಿತರಣೆ ಇಂಟರ್‌ಫ್ಯಾಕ್ಸ್ ಪ್ರಕಾರ, ವಿತರಣೆಗಳು 2024 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ. ಉಕ್ರೇನ್‌ನಲ್ಲಿನ ಯುದ್ಧವು ರಷ್ಯಾದಿಂದ ನಿರ್ಣಾಯಕ ರಕ್ಷಣಾ ಸರಬರಾಜುಗಳನ್ನು ಹಿಡಿದಿಟ್ಟುಕೊಳ್ಳುತ್ತಿದೆ ಎಂದು ಭಾರತೀಯ ವಾಯುಪಡೆ ಮಾರ್ಚ್‌ನಲ್ಲಿ ಹೇಳಿದೆ. ನವದೆಹಲಿ ಇತ್ತೀಚಿನ ವರ್ಷಗಳಲ್ಲಿ ಆಮದುಗಳನ್ನು ವೈವಿಧ್ಯಗೊಳಿಸಲು ಅಥವಾ ಅವುಗಳನ್ನು ದೇಶೀಯವಾಗಿ ತಯಾರಿಸಿದ ಹಾರ್ಡ್‌ವೇರ್‌ನೊಂದಿಗೆ ಬದಲಾಯಿಸಲು ಪ್ರಯತ್ನಿಸುತ್ತಿದೆ. ಇದು ಫ್ರೆಂಚ್ ಯುದ್ಧ ವಿಮಾನಗಳು, ಇಸ್ರೇಲಿ ಡ್ರೋನ್‌ಗಳು ಮತ್ತು ಅಮೇರಿಕನ್ ಜೆಟ್ ಎಂಜಿನ್‌ಗಳನ್ನು ಖರೀದಿಸುತ್ತಿದೆ. ಆದರೆ ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಅಂಕಿಅಂಶಗಳ ಪ್ರಕಾರ, ಭಾರತವು 2017 ರಿಂದ ಶಸ್ತ್ರಾಸ್ತ್ರ ಆಮದುಗಳಿಗಾಗಿ ಖರ್ಚು ಮಾಡಿದ $18.3 ಶತಕೋಟಿ $ 8.5 ಶತಕೋಟಿಯಷ್ಟನ್ನು ರಷ್ಯಾ ಹೊಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_908.txt b/zeenewskannada/data1_url7_500_to_1680_908.txt new file mode 100644 index 0000000000000000000000000000000000000000..9083a4195b81982072b4bba3a646e329bbf57f74 --- /dev/null +++ b/zeenewskannada/data1_url7_500_to_1680_908.txt @@ -0,0 +1 @@ +: 11.81 ಇಂಚು ಉದ್ದದ ಗಡ್ಡ ಬಿಟ್ಟ ಮಹಿಳೆ..! : ಮಹಿಳೆಯರಲ್ಲಿ ಅತಿಯಾದ ಕೂದಲು ಬೆಳವಣಿಗೆಗೆ ಕಾರಣವಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ()ಕಾಯಿಲೆಯಿಂದ ಎರಿನ್ ಹನಿಕಟ್ ಬಳಲುತ್ತಿದ್ದು, 11.8 ಇಂಚು ಉದ್ದದ ಗಡ್ಡವನ್ನು ಬೆಳೆಸುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದಾಳೆ. ನವದೆಹಲಿ: ಪ್ರಪಂಚದಲ್ಲಿ ಹಲವು ಜನರು ವಿಭಿನ್ನ ರೀತಿಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ಉದ್ದದ ನಾಲಿಗೆ, ಉದ್ದದ ಉಗುರು, ಉದ್ದದ ಕೂದಲು ಹೀಗೆ ನಾನಾ ರೀತಿಯಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದೇ ರೀತಿ ಅಮೆರಿಕದ ಮಹಿಳೆಯೊಬ್ಬರು ತನ್ನ ಗಡ್ಡದ ಮೂಲಕ ಗಮನ ಸೆಳೆದಿದ್ದಾಳೆ. ಹೌದು,ದ ಮಿಚಿಗನ್‌ನ 38 ವರ್ಷದ ಎರಿನ್ ಹನಿಕಟ್ ಅತಿಉದ್ದದ ಗಡ್ಡ ಹೊಂದುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾಳೆ. ವಿಶೇಷವೆಂದರೆ ಎರಿನ್ ಹನಿಕಟ್ ತನ್ನ 11.8-ಇಂಚಿನ (29.9 ) ಗಡ್ಡವನ್ನು ಸುಮಾರು 2 ವರ್ಷಗಳಿಂದ ಬೆಳೆಸುತ್ತಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಮಹಿಳೆಯರಲ್ಲಿ ಅತಿಯಾದ ಕೂದಲು ಬೆಳವಣಿಗೆಗೆ ಕಾರಣವಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ()ಕಾಯಿಲೆಯಿಂದ ಎರಿನ್ ಹನಿಕಟ್ ಬಳಲುತ್ತಿದ್ದು, 11.8 ಇಂಚು ಉದ್ದದ ಗಡ್ಡವನ್ನು ಬೆಳೆಸುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದಾಳೆ. ಸ್ಥಿತಿಯು ಹಾರ್ಮೋನುಗಳ ಅಸಮತೋಲನ, ಅನಿಯಮಿತ ಮುಟ್ಟು, ತೂಕ ಹೆಚ್ಚಾಗುವಿಕೆ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ. . , ' - ! — (@) ಈ ಹಿಂದೆ ಅಮೆರಿಕದವರೇ ಆದ 75 ವರ್ಷದ ವಿವಾನ್ ವೀಲರ್ ಅವರ 10.04 ಇಂಚು ಗಡ್ಡದ ದಾಖಲೆಯನ್ನು ಎರಿನ್ ಮುರಿದಿದ್ದಾರೆ. ಬಾಲ್ಯದಿಂದಲೂ ಆನುವಂಶಿಕ ಸಮಸ್ಯೆ ಹೊಂದಿದ್ದ ಎರಿನ್‍ಗೆ 13ನೇ ವಯಸ್ಸಿನಿಂದ ಗಡ್ಡವು ಕ್ರಮೇಣ ಬೆಳೆಯಲು ಪ್ರಾರಂಭಿಸಿತು. ಮೊದ ಮೊದಲು ಗಡ್ಡದಿಂದ ಚಿಂತಿತಳಾಗಿದ್ದ ಎರಿನ್ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕ್ಷೌರ ಮಾಡಿಕೊಳ್ಳುತ್ತಿದ್ದಳಂತೆ. ಇದನ್ನೂ ಓದಿ: ಗಡ್ಡ ಬೆಳೆಯಲು ಪ್ರಾರಂಭಿಸಿದಂತೆ ಆಕೆ ಶೇವಿಂಗ್, ವ್ಯಾಕ್ಸಿಂಗ್ ಮತ್ತು ಹೆಚ್ಚುವರಿ ಕೂದಲನ್ನು ತೆಗೆದುಹಾಕುವ ಉತ್ಪನ್ನಗಳನ್ನು ಬಳಸಲಾರಂಭಿಸಿದಳು. ಸ್ವಲ್ಪ ಸಮಯದ ನಂತರ ಆಕೆ ರಕ್ತದೊತ್ತಡದಿಂದ ಭಾಗಶಃ ದೃಷ್ಟಿ ಕಳೆದುಕೊಂಡಿದ್ದರು. ಅಲ್ಲಿಂದ ಅವರು ಕೂದಲು ತೆಗೆಯುವುದನ್ನು ನಿಲ್ಲಿಸಿದರು. ನಂತರ ಬ್ಯಾಕ್ಟೀರಿಯಾದಿಂದ ಅವರು ಒಂದು ಕಾಲನ್ನು ಸಹ ಕಳೆದುಕೊಂಡರು. ಬಳಿಕ ಗಡ್ಡವನ್ನು ಬೆಳೆಸುವತ್ತ ಗಮನ ಹರಿಸಿದರು. ಹೀಗಾಗಿ ಅವರು ವಿಶ್ವ ದಾಖಲೆ ನಿರ್ಮಿಸಲು ಸಾಧ್ಯವಾಯಿತು. ಇದೀಗ ತನ್ನ ಗಡ್ಡದ ಬಗ್ಗೆಹೆಮ್ಮೆ ವ್ಯಕ್ತಪಡಿಸಿದ್ದು, ನನಗೆ ಇದರಿಂದ ಖುಷಿಯಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_909.txt b/zeenewskannada/data1_url7_500_to_1680_909.txt new file mode 100644 index 0000000000000000000000000000000000000000..30496a951f3c4c02362a9adc6a4a8428edb9ddc0 --- /dev/null +++ b/zeenewskannada/data1_url7_500_to_1680_909.txt @@ -0,0 +1 @@ +: ಮಹಿಳೆಯ ಹೊಟ್ಟೆಯಲ್ಲಿ ಹೆಬ್ಬಾವಿನ ಆಕಾರದ 20 ಕೆಜಿ ಮಲ ಪತ್ತೆ..! ಚೀನಾದ ಪೂರ್ವ ಪ್ರದೇಶದ ಝೆಜಿಯಾಂಗ್ ಯೂನಿವರ್ಸಿಟಿ ಫಸ್ಟ್ ಆಸ್ಪತ್ರೆಯಲ್ಲಿ ವೈದ್ಯರು ಹುವಾ ಎಂಬ 53 ವರ್ಷದ ಮಹಿಳೆಯ ದೇಹದಲ್ಲಿದ್ದ ಹೆಬ್ಬಾವಿನ ಆಕಾರದ ಭಾರೀ ಪ್ರಮಾಣದ ಮಲವನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ನವದೆಹಲಿ:ಬದಲಾದ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಇಂದು ಅನೇಕರು ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ದೇಹದಲ್ಲಿ ನೀರಿನ ಕೊರತೆ, ದೈಹಿಕ ಪರಿಶ್ರಮದ ಕೊರತೆ, ಫೈಬರ್ ಭರಿತ ಆಹಾರದ ಕೊರತೆ, ಅನಿಯಮಿತ ದಿನಚರಿ ಮುಂತಾದ ಹಲವು ಮುಖ್ಯ ಕಾರಣಗಳಿಂದ ಮಲಬದ್ಧತೆ ಉಂಟಾಗುತ್ತದೆ. ಗಳು ಕ್ರಮೇಣ ಸೋಂಕಿಗೆ ಒಳಗಾದಾಗ ಮಲಬದ್ಧತೆ ಸಮಸ್ಯೆ ಉದ್ಭವಿಸುತ್ತದೆ. ಅದರಂತೆ ಚೀನಾದಲ್ಲಿ ಮಹಿಳೆಯೊಬ್ಬರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯ ಪರಿಶೀಲಿಸಿದ ವೈದ್ಯರಿಗೆ ಶಾಕ್ ಉಂಟಾಗಿದೆ. ಯಾಕೆಂದರೆ ಶಸ್ತ್ರಚಿಕಿತ್ಸಕರನ್ನೇ ಬೆರಗುಗೊಳಿಸುವ ವೈದ್ಯಕೀಯ ಪ್ರರಕಣವೊಂದು ಪೂರ್ವ ಚೀನಾದಲ್ಲಿ ನಡೆದಿದೆ. ಇದನ್ನೂ ಓದಿ: 10 ದಿನಗಳ ಕಾಲ ಮಲಬದ್ಧತೆಯಿಂದ ಬಳಲುತ್ತಿದ್ದ ಮಹಿಳೆಯ ದೇಹದಿಂದ ವೈದ್ಯರು ಬರೋಬ್ಬರಿ 20 ಕೆಜಿ ತೂಕದ ಮಲವನ್ನು ಹೊರತೆಗೆದಿದ್ದಾರೆ. ಈ ಮಹಿಳೆಯ ಹೊಟ್ಟೆಯಲ್ಲಿ ಮಲ ಹೇಗೆ ಕಟ್ಟಿಕೊಂಡಿತ್ತು ಎಂದರೆ ಅದು ಹೆಬ್ಬಾವಿನ ಆಕಾರದಲ್ಲಿತ್ತು ಅಂತಾ ವೈದ್ಯರು ತಿಳಿಸಿದ್ದಾರೆ. ಇಷ್ಟು ಪ್ರಮಾಣದ ಮಲವನ್ನು ತೆಗೆಯುತ್ತಿದ್ದ ವೈದ್ಯರು ಮೊದಲು ಕನ್ಫೂಸ್ ಆಗಿದ್ದರು. ಹುವಾ ಎಂಬ 53 ವರ್ಷದ ಮಹಿಳೆಯ ದೇಹದಲ್ಲಿದ್ದ ಹೆಬ್ಬಾವಿನ ಆಕಾರದ ಮಲವನ್ನು ಕಂಡು ಹೌಹಾರಿಬಿಟ್ಟಿದ್ದರಂತೆ. ಚೀನಾದ ಪೂರ್ವ ಪ್ರದೇಶದ ಝೆಜಿಯಾಂಗ್ ಯೂನಿವರ್ಸಿಟಿ ಫಸ್ಟ್ ಆಸ್ಪತ್ರೆಯಲ್ಲಿ ವೈದ್ಯರು ಈಕೆಯ ಕರುಳಿನಿಂದ ಭಾರೀ ಪ್ರಮಾಣದ ಮಲವನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಇದನ್ನೂ ಓದಿ: ಹುವಾ ಅವರು ಹಿರ್ಷ್‍ಸ್ಟ್ರಂಗ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರಂತೆ. ಇದು ಕರುಳಿನ ನರಕೋಶಗಳ ಅಭಿವೃದ್ಧಿಯಾಗದ ಜನ್ಮಜಾತ ಅಸ್ವಸ್ಥೆಯಾಗಿದೆ ಎಂದು ಹೇಳಲಾಗಿದೆ. ಹುವಾರ ಹೊಟ್ಟೆಯಿಂದ 20 ಕೆಜಿ ಮಲ ತೆಗೆದ ವೈದ್ಯರ ಕಾರ್ಯಕ್ಕೆದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_91.txt b/zeenewskannada/data1_url7_500_to_1680_91.txt new file mode 100644 index 0000000000000000000000000000000000000000..0ce550865ab8560bff1987acd6cf9e32f5474c64 --- /dev/null +++ b/zeenewskannada/data1_url7_500_to_1680_91.txt @@ -0,0 +1 @@ +: ಸಿಎಂ ಆಗಿ ಪಿಎಸ್ ತಮಾಂಗ್ ಜೂನ್ 9 ರಂದು ಪ್ರಮಾಣ ವಚನ ಸ್ವೀಕಾರ : ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಜೂನ್ 9 ರಂದು ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬುಧವಾರ ಹೇಳಿದ್ದಾರೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಜೂನ್ 9 ರಂದು ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬುಧವಾರ ಹೇಳಿದ್ದಾರೆ. ತಮಾಂಗ್ ಮತ್ತು ಅವರ ಸಂಪುಟದ ಪ್ರಮಾಣ ವಚನ ಸಮಾರಂಭವು ಇಲ್ಲಿ ನಡೆಯಲಿದೆ. ಇದನ್ನು ಓದಿ : ರಾಜ್ಯದ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿರುವ ಪಾಲ್ಜೋರ್ ಸ್ಟೇಡಿಯಂನಲ್ಲಿ ಐದು ವರ್ಷಗಳ ಹಿಂದೆ ನಡೆದಂತೆ ಜೂನ್ 9 ರಂದು ಪಾಲ್ಜೋರ್ ಕ್ರೀಡಾಂಗಣದಲ್ಲಿ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ಇಲ್ಲಿ ಮಾಧ್ಯಮವೊಂದಕ್ಕೆ ತಿಳಿಸಿದರು. ಸಿಕ್ಕಿಂನ ವಿವಿಧ ಭಾಗಗಳಿಂದ ಮತ್ತು ಎಸ್‌ಕೆಎಂ ಪದಾಧಿಕಾರಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಅಸೆಂಬ್ಲಿ ಚುನಾವಣೆಯಲ್ಲಿ ಮತ್ತು ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಎಸ್‌ಕೆಎಂನ ಪ್ರಚಂಡ ವಿಜಯವನ್ನು ಮುನ್ನಡೆಸಿದ ತಮಾಂಗ್, ಪಕ್ಷದ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದರು. ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ 32 ವಿಧಾನಸಭಾ ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಎಸ್‌ಕೆಎಂ ಗೆದ್ದುಕೊಂಡಿದೆ. ನಾಯಕರು ಮತ್ತು ಅದರ ಕಾರ್ಯಕರ್ತರನ್ನು ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ತಮಾಂಗ್ ಶ್ಲಾಘಿಸಿದರು, ಇದು "ಪಕ್ಷಕ್ಕೆ ಭಾರಿ ಚುನಾವಣಾ ಗೆಲುವಿಗೆ ಕಾರಣವಾಯಿತು". ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_910.txt b/zeenewskannada/data1_url7_500_to_1680_910.txt new file mode 100644 index 0000000000000000000000000000000000000000..3b36b23db066eca9d74b0676e5b6decedc9072d3 --- /dev/null +++ b/zeenewskannada/data1_url7_500_to_1680_910.txt @@ -0,0 +1 @@ +ಅಭ್ಯಾಸದ ವೇಳೆ ಹೃದಯಾಘಾತ: ಕುಸಿದು ಬಿದ್ದು 17 ವರ್ಷದ ಬ್ಯಾಸ್ಕೆಟ್‍ಬಾಲ್ ಆಟಗಾರ ಸಾವು! : ಅಲಬಾಮಾದ ಪಿನ್ಸನ್ ವ್ಯಾಲಿ ಹೈಸ್ಕೂಲ್‌ನ ಕ್ಯಾಲೆಬ್ ವೈಟ್ ತನ್ನ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾಗ ಹೃದಯಸ್ತಂಭನವಾಗಿ ನೆಲದ ಮೇಲೆ ಕುಸಿದುಬಿದ್ದರು ಎಂದು ವರದಿಯಾಗಿದೆ. ನವದೆಹಲಿ:ಅಭ್ಯಾಸದ ವೇಳೆ ಹೃದಯಾಘಾತವಾಗಿ ಅಂಕಣದಲ್ಲಿಯೇ ಕುಸಿದುಬಿದ್ದು 17 ವರ್ಷದ ಬಾಸ್ಕೆಟ್‍ಬಾಲ್ ಆಟಗಾರ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲಬಾಮಾದ ಪಿನ್ಸನ್ ವ್ಯಾಲಿ ಹೈಸ್ಕೂಲ್‌ನ ಕ್ಯಾಲೆಬ್ ವೈಟ್ ತನ್ನ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾಗ ಹೃದಯಸ್ತಂಭನವಾಗಿ ನೆಲದ ಮೇಲೆ ಕುಸಿದುಬಿದ್ದರು ಎಂದು ವರದಿಯಾಗಿದೆ. ಹಠಾತ್ ಕುಸಿದುಬಿದ್ದಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಕ್ಯಾಲೆಬ್ ಅವರ ತಾತನಾಗಿರುವ ಜಾರ್ಜ್ ವರ್ನಾಡೋ ಜೂನಿಯರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘17ನೇ ವಯಸ್ಸಿನಲ್ಲಿ ನನ್ನ ಮೊಮ್ಮಗ ಕ್ಯಾಲೆಬ್ ವೈಟ್ ನಿಧನ ಹೊಂದಿದರು! ನನ್ನ ಮೊಮ್ಮಗ ಅತ್ಯಂತ ಗೌರವಾನ್ವಿತ ವಿದ್ಯಾರ್ಥಿಯಾಗಿದ್ದ. ಉತ್ತಮ ಬುದ್ಧಿಶಕ್ತಿ, ಅತ್ಯುತ್ತಮ ರೋಲ್ ಮಾಡೆಲ್, ಅಸಾಧಾರಣ ಬ್ಯಾಸ್ಕೆಟ್‌ಬಾಲ್ ಆಟಗಾರನಾಗಿದ್ದ. ನಮ್ಮ ಇಡೀ ಕುಟುಂಬವೇ ಅವನ ಭವಿಷ್ಯದ ಬಗ್ಗೆ ದೊಡ್ಡ ಆಸೆಯನ್ನು ಇಟ್ಟುಕೊಂಡಿತ್ತು. ಮುಂಬರುವ ದಿನಗಳಲ್ಲಿ ಕೆಲವು ಉತ್ತಮ ಟೂರ್ನಿಗಳಲ್ಲಿ ಅವನು ಭಾಗವಹಿಸಬೇಕಿತ್ತು. -1 ಶಾಲೆಯಿಂದ ಹಿಡಿದು ಬಹುಶಃ NBAಗಾಗಿ ಆತ ಆಡುತ್ತಾನೆಂದು ನಾವು ನಿರೀಕ್ಷಿಸಿದ್ದೆವು. ಆದರೆ… ನಮ್ಮ ಆಸೆ ಈಡೇರಲಿಲ್ಲ’ವೆಂದು ಬೇಸರ ಹಂಚಿಕೊಂಡಿದ್ದಾರೆ. ‘ನೀವು ಗಮನಿಸಿ, ಯಾವ ಸಮಯದಲ್ಲಿ ಏನು ಆಗಬೇಕೋ ಅದು ಆಗೇ ಆಗುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ನಾವೆಲ್ಲರೂ ದೇವರೊಂದಿಗೆ ಅಪಾಯಿಂಟ್‍ಮೆಂಟ್ ಹೊಂದಿದ್ದೇವೆ. ನೀವು ಮತ್ತೆ ಸಮಯವನ್ನು ಮರುಹೊಂದಿಸಲು ಸಾಧ್ಯವಿಲ್ಲ. ತನ್ನ 17 ವರ್ಷದ ಮೊಮ್ಮಗನಿಗೆ ಹೃದಯ ಸ್ತಂಭನವಾಗಿದೆ. ಆದರೆಕರೋನರ್ ಇನ್ನೂ ತೀರ್ಪನ್ನು ನಿರ್ಧರಿಸಿಲ್ಲವೆಂದು ಅವರು ತಿಳಿಸಿದ್ದಾರೆ. , , , . 🙏🏾 — (@dolph_williams) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_911.txt b/zeenewskannada/data1_url7_500_to_1680_911.txt new file mode 100644 index 0000000000000000000000000000000000000000..c201d86ab881c7138d7f0824a89cf1c48fb10962 --- /dev/null +++ b/zeenewskannada/data1_url7_500_to_1680_911.txt @@ -0,0 +1 @@ +14 ವರ್ಷದ ಯುವತಿಯ ಮುಂದೆ ವಿಮಾನದಲ್ಲಿ ಹಸ್ತಮೈಥುನ...! ವೈದ್ಯನ ಬಂಧನ ವಿಮಾನದಲ್ಲಿ 14 ವರ್ಷದ ಬಾಲಕಿಯ ಮುಂದೆ ಹಸ್ತಮೈಥುನ ಮಾಡಿದ ಭಾರತೀಯ-ಅಮೆರಿಕನ್ ವೈದ್ಯನನ್ನು ಬಂಧಿಸಲಾಗಿದೆ. ಈ ಘಟನೆಯ ಕುರಿತು ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. :ವಿಮಾನದಲ್ಲಿ ಪ್ರಯಾಣಿಸುವಾಗ 14 ವರ್ಷದ ಬಾಲಕಿಯ ಬಳಿ ಹಸ್ತಮೈಥುನ ಮಾಡಿಕೊಂಡಿದ್ದಕ್ಕಾಗಿ 33 ವರ್ಷದ ಭಾರತೀಯ-ಅಮೆರಿಕನ್ ವೈದ್ಯನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಬಂಧಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಹೊನೊಲುಲುವಿನಿಂದ ಬೋಸ್ಟನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಯುಎಸ್ ಅಟಾರ್ನಿ ಕಚೇರಿ ತಿಳಿಸಿದೆ. ಮಸಾಚುಸೆಟ್ಸ್ ನಿಂದಅವರನ್ನು ಕಳೆದ ಗುರುವಾರ (ಆ.10) ಎಫ್ ಬಿಐ ಬಂಧಿಸಿತ್ತು. ವರದಿಗಳ ಪ್ರಕಾರ, ಬಂಧನಕ್ಕೊಳಗಾದ ಮೊಹಾಂತಿ ಅವರು ಬೋಸ್ಟನ್‌ನಲ್ಲಿರುವ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಲ್ಲಿ ಪ್ರಾಥಮಿಕ ಚಿಕಿತ್ಸಾ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಅವರು ಕಳೆದ ವರ್ಷ ವಿಮಾನದಲ್ಲಿ ಪ್ರಯಾಣಿಸಿದ್ದರು. ಅದೇ ವಿಮಾನದಲ್ಲಿ 14 ವರ್ಷದ ಬಾಲಕಿ ತನ್ನ ಅಜ್ಜಿಯರೊಂದಿಗೆ ಪ್ರಯಾಣಿಸುತ್ತಿದ್ದಳು. ಡಾ.ಮೊಹಂತಿ ಪಕ್ಕದ ಸೀಟಿನಲ್ಲಿ ಹುಡುಗಿ ಕುಳಿತಿದ್ದಳು. ಹಾರಾಟದ ಅರ್ಧದಾರಿಯಲ್ಲೇ, ಸುದೀಪ್ತ ಕುತ್ತಿಗೆಯ ವರೆಗೆ ಬೇಡ್‌ ಶೀಟ್‌ ಹೊದ್ದುಕೊಂಡು ಹಸ್ತ ಮೈಥುನ ಕ್ರಿಯೆ ನಡೆಸುವಾಗ ಆ ಯುವತಿ ಅದನ್ನು ಗಮನಿಸಿದ್ದಾರೆ. ಅಲ್ಲದೆ, ಸ್ವಲ್ಪ ಸಮಯದ ನಂತರ, ಹೊದಿಕೆ ನೆಲದ ಮೇಲಿತ್ತು. ಮೊಹಾಂತಿ ಹಸ್ತಮೈಥುನ ಮಾಡುತ್ತಿದ್ದ ದೃಶ್ಯ ಕಂಡಿತ್ತು. ಆಗ ಆ ಬಾಲಕಿ ವಿಮಾನದಲ್ಲಿ ಖಾಲಿ ಇದ್ದ ಸೀಟಿಗೆ ಶಿಫ್ಟ್ ಆಗಿದ್ದಳು ಎನ್ನಲಾಗಿದೆ. ಬಾಸ್ಟನ್‌ಗೆ ಬಂದಿಳಿದ ನಂತರ, ಹುಡುಗಿ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದಳು. ಬಾಲಕಿಯ ಕಡೆಯವರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ವಿಚಾರಣೆ ವೇಳೆ ಡಾ.ಮೊಹಂತಿ ಆರೋಪವನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಆ ನಿಟ್ಟಿನಲ್ಲಿ ಡಾ.ಮೊಹಂತಿ ಅವರು ಕಳೆದ ಅ. 10ರಂದು ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಮಾನದಲ್ಲಿ ಹದಿಹರೆಯದ ಹುಡುಗಿಯ ಮುಂದೆ ಅಸಭ್ಯ ಕೃತ್ಯಗಳನ್ನು ಎಸಗಿದ್ದು ಬಯಲಾಗಿತ್ತು. ಇದನ್ನೂ ಓದಿ: ಈ ಆರೋಪ ಸಾಭೀತಾದ ಹಿನ್ನೆಲೆ ವೈದ್ಯನಿಗೆ 90 ದಿನಗಳ ಜೈಲು ಶಿಕ್ಷೆ, ಒಂದು ವರ್ಷದವರೆಗೆ ಮೇಲ್ವಿಚಾರಣೆಯ ಬಿಡುಗಡೆ ಮತ್ತು $ 5,000 ವರೆಗೆ ದಂಡ ವಿಧಿಸಲಾಗಿತ್ತು. ನಂತರ ಅವರನ್ನು 18 ವರ್ಷದೊಳಗಿನ ಜನರು ಮತ್ತು ಸಭೆಯ ಸ್ಥಳಗಳಿಂದ ದೂರವಿರುವುದು ಸೇರಿದಂತೆ ಷರತ್ತುಗಳೊಂದಿಗೆ ವೈಯಕ್ತಿಕ ಗುರುತಿನ ಮೇಲೆ ಬಿಡುಗಡೆ ಮಾಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_912.txt b/zeenewskannada/data1_url7_500_to_1680_912.txt new file mode 100644 index 0000000000000000000000000000000000000000..928d8a415fbcc08cd2503f5f2b2e7a47984593fd --- /dev/null +++ b/zeenewskannada/data1_url7_500_to_1680_912.txt @@ -0,0 +1 @@ +ಬಾಂಬ್ ಬೆದರಿಕೆಯ ನಂತರ ಐಫೆಲ್ ಟವರ್ ತೆರವು ಕಳೆದ ವರ್ಷ 6.2 ಮಿಲಿಯನ್ ಪ್ರವಾಸಿಗರನ್ನು ಸೆಳೆದ ಫ್ರಾನ್ಸ್‌ನ ಅತ್ಯಂತ ಸಾಂಕೇತಿಕ ಚಿಹ್ನೆಯಾದ ಸೆಂಟ್ರಲ್ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮೂರು ಮಹಡಿಗಳನ್ನು ತೆರವು ಮಾಡಲು ಅಲರ್ಟ್ ಘೋಷಿಸಲಾಯಿತು. ಪ್ಯಾರಿಸ್:ಕಳೆದ ವರ್ಷ 6.2 ಮಿಲಿಯನ್ ಪ್ರವಾಸಿಗರನ್ನು ಸೆಳೆದ ಫ್ರಾನ್ಸ್‌ನ ಅತ್ಯಂತ ಸಾಂಕೇತಿಕ ಚಿಹ್ನೆಯಾದ ಸೆಂಟ್ರಲ್ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮೂರು ಮಹಡಿಗಳನ್ನು ತೆರವು ಮಾಡಲು ಅಲರ್ಟ್ ಘೋಷಿಸಲಾಯಿತು. ಐಫಲ್ ಟವರ್ ನಿರ್ವಹಿಸುವ ಸಂಸ್ಥೆಯಾಗಿರುವ ಸೆಟೆ ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರು ಒಂದು ಮಹಡಿಯಲ್ಲಿರುವ ರೆಸ್ಟೋರೆಂಟ್ ಸೇರಿದಂತೆ ಪ್ರದೇಶವನ್ನು ಶೋಧಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: "ಈ ರೀತಿಯಯಲ್ಲಿ ಇದು ಸಾಮಾನ್ಯ ಕಾರ್ಯವಿಧಾನವಾಗಿದೆ, ಆದರೆ ಇದು ಅಪರೂಪವಾಗಿದೆ" ಎಂದು ವಕ್ತಾರರು ಹೇಳಿದರು. ಇದನ್ನೂ ಓದಿ: 1:30 (1130 ) ನಂತರ ಸ್ವಲ್ಪ ಸಮಯದ ನಂತರ ಸ್ಮಾರಕದ ಅಡಿಯಲ್ಲಿರುವ ಮೂರು ಮಹಡಿಗಳು ಮತ್ತು ಚೌಕದಿಂದ ಪ್ರವಾಸಿಗರನ್ನು ಸ್ಥಳಾಂತರಿಸಲಾಯಿತು.ಗೋಪುರದ ನಿರ್ಮಾಣ ಕಾರ್ಯವು ಜನವರಿ 1887 ರಲ್ಲಿ ಪ್ರಾರಂಭವಾಗಿ ಮಾರ್ಚ್ 31, 1889 ರಂದು ಪೂರ್ಣಗೊಂಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_913.txt b/zeenewskannada/data1_url7_500_to_1680_913.txt new file mode 100644 index 0000000000000000000000000000000000000000..1315ada1864b13acbc8ca9b9f01bb12e1eda2aa2 --- /dev/null +++ b/zeenewskannada/data1_url7_500_to_1680_913.txt @@ -0,0 +1 @@ +ʻಚಂದ್ರಯಾನ 3ʼ ಗೆ ʻಲೂನಾ 25ʼ ಪೈಪೋಟಿ, 47 ವರ್ಷಗಳ ನಂತರ ಮೊದಲ ಬಾರಿಗೆ ಚಂದ್ರನತ್ತ ರಷ್ಯಾ ! : ರಷ್ಯಾದ ದೂರದ ಪೂರ್ವದಲ್ಲಿರುವ ವೋಸ್ಟೋಚ್ನಿಯಿಂದ ಲೂನಾ-25 ಅನ್ನು ಉಡಾವಣೆ ಮಾಡಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ. :ರಷ್ಯಾ ಇಂದು (ಶುಕ್ರವಾರ) ಲೂನಾ 25 ಅನ್ನು ಪ್ರಾರಂಭಿಸಿತು, ಇದು 47 ವರ್ಷಗಳ ಬಳಿಕ ದೇಶದ ಮೊದಲ ಚಂದ್ರನ ಕಾರ್ಯಾಚರಣೆಯಾಗಿದೆ. ರಷ್ಯಾದ ದೂರದ ಪೂರ್ವದಲ್ಲಿರುವ ವೋಸ್ಟೋಚ್ನಿಯಿಂದ ಲೂನಾ-25 ಅನ್ನು ಉಡಾವಣೆ ಮಾಡಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೋಯುಜ್-2 ಫ್ರೆಗಾಟ್ ರಾಕೆಟ್‌ನಲ್ಲಿ ಉಡಾವಣೆಗೊಂಡ ಲೂನಾ 25 ಶುಕ್ರವಾರ ಬೆಳಿಗ್ಗೆ 8:10 ಕ್ಕೆ (ಸ್ಥಳೀಯ ಕಾಲಮಾನ) ಟೇಕಾಫ್ ಆಗಿತ್ತು. ಉಡಾವಣೆಯಾದ ಸುಮಾರು 564 ಸೆಕೆಂಡುಗಳ ನಂತರ, ಫ್ರಿಗೇಟ್ ಬೂಸ್ಟರ್ ರಾಕೆಟ್‌ನ ಮೂರನೇ ಹಂತದಿಂದ ಬೇರ್ಪಟ್ಟಿತು. ಉಡಾವಣೆಯಾದ ಸುಮಾರು ಒಂದು ಗಂಟೆಯ ನಂತರ, ಲೂನಾ-25 ಬಾಹ್ಯಾಕಾಶ ನೌಕೆಯು ಬೂಸ್ಟರ್‌ನಿಂದ ಬೇರ್ಪಡುತ್ತದೆ. ಲೂನಾ ಚಂದ್ರನಿಗೆ ಹಾರಲು 5-6 ದಿನಗಳನ್ನು ತೆಗೆದುಕೊಳ್ಳುತ್ತದೆ. ರಷ್ಯಾದ ಲೂನಾ-25 ಯಶಸ್ವಿ ಉಡಾವಣೆಗಾಗಿ ಇಸ್ರೋ ರೋಸ್ಕೋಸ್ಮಾಸ್ ಅನ್ನು ಅಭಿನಂದಿಸಿದೆ. ಇದನ್ನೂ ಓದಿ: ಲೂನಾ ಬೊಗುಸ್ಲಾವ್ಸ್ಕಿ ಕುಳಿ ಪ್ರದೇಶವನ್ನು ತಲುಪುವ ಮೊದಲು ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿಲೋಮೀಟರ್‌ಗಳಷ್ಟು ಮೂರರಿಂದ ಏಳು ದಿನಗಳವರೆಗೆ ಕಳೆಯುತ್ತದೆ. ಏತನ್ಮಧ್ಯೆ, ಮಂಜಿನಸ್ ಮತ್ತು ಪೆಂಟ್ಲ್ಯಾಂಡ್-ಎ ಕುಳಿಗಳನ್ನು ಪರ್ಯಾಯ ಲ್ಯಾಂಡಿಂಗ್ ಸೈಟ್‌ಗಳಾಗಿ ಗುರುತಿಸಲಾಗಿದೆ. ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಸುಧಾರಿಸುವುದು ಮಿಷನ್‌ನ ಪ್ರಾಥಮಿಕ ಗುರಿಯಾಗಿದೆ. ಪ್ರಕಾರ, ಈ ಕಾರ್ಯಾಚರಣೆಯು ಭೂಮಿಯ ನೈಸರ್ಗಿಕ ಉಪಗ್ರಹದ ದಕ್ಷಿಣ ಧ್ರುವದ ಹತ್ತಿರ ತಲುಪಿದ ಮೊದಲ ಬಾಹ್ಯಾಕಾಶ ನೌಕೆಯಾಗಬಹುದು. ಭಾರತವು ಇತ್ತೀಚೆಗೆ ತನ್ನ ಚಂದ್ರಯಾನ-3 ಅನ್ನು ಪ್ರಾರಂಭಿಸಿದೆ. ಎಲ್ಲವೂ ಸರಿಯಾಗಿ ನಡೆದರೆ, ಅದು ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುತ್ತದೆ. ಅದೇ ಸಮಯದಲ್ಲಿ, ಲೂನಾ -25 ಒಂದೂವರೆ ದಿನದಲ್ಲಿ ಚಂದ್ರನ ಮೇಲೆ ಇಳಿಯಲಿದೆ ಎಂದು ರಷ್ಯಾ ಹೇಳಿಕೊಂಡಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸಹಾಯವಿಲ್ಲದೆ ಈ ವಾಹನದ ಉಡಾವಣೆ ಮಾಡಲಾಗಿದೆ. ರಷ್ಯಾದ ಉಕ್ರೇನ್ ಆಕ್ರಮಣದ ನಂತರ ಮಾಸ್ಕೋದೊಂದಿಗಿನ ತನ್ನ ಸಹಕಾರವನ್ನು ಕೊನೆಗೊಳಿಸಿತು. ಎರಡೂ ದೇಶಗಳು ತಮ್ಮ ವಾಹನಗಳನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಗುರಿಯನ್ನು ಹೊಂದಿದ್ದು, ಇಲ್ಲಿಯವರೆಗೆ ಯಾವುದೇ ವಾಹನವು ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಯಶಸ್ವಿಯಾಗಲಿಲ್ಲ. ಇಲ್ಲಿಯವರೆಗೆ ಕೇವಲ ಮೂರು ದೇಶಗಳು - ಅಮೆರಿಕ, ಅಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಲು ಸಮರ್ಥವಾಗಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_914.txt b/zeenewskannada/data1_url7_500_to_1680_914.txt new file mode 100644 index 0000000000000000000000000000000000000000..e29966d777629341f54702e1590b10c727352a6c --- /dev/null +++ b/zeenewskannada/data1_url7_500_to_1680_914.txt @@ -0,0 +1 @@ +: 41 ವರ್ಷದ ಮಹಿಳೆಯನ್ನು ವರಿಸಿದ 16 ವರ್ಷದ ಬಾಲಕ! : ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ನೀವು ಕಾಣಬಹುದಾಗಿದೆ. ನವದೆಹಲಿ:ಪ್ರೀತಿಗೆ ವಯಸ್ಸಿನ ಅಂತರ, ಜಾತಿ-ಧರ್ಮ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿ ಕುರುಡು ಅಂತಾರಲ್ಲ ಹಾಗೆ. ಅನೇಕರು ಯಾವುದನ್ನೂ ಲೆಕ್ಕಿಸದೆ ತಮಗೆ ಇಷ್ಟಬಂದವರನ್ನು ಮದುವೆಯಾಗುತ್ತಾರೆ. ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ, ಅಂತರ್ಧಮಿಯ ವಿವಾಹವಾಗುತ್ತಾರೆ. ಪ್ರಪಂಚದಲ್ಲಿ ಚಿತ್ರ-ವಿಚಿತ್ರವಾಗಿ ಮದುವೆಗಳಾದ ನಿದರ್ಶನಗಳಿವೆ. ಅದೇ ರೀತಿಯ ವಿಚಿತ್ರ ಮದುವೆಯ ಘಟನೆದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕೇವಲ 16 ವರ್ಷದ ಬಾಲಕನೊಬ್ಬ ಶಾಲೆಗೆ ಕೊಂಚಕಾಲ ಗುಡ್‍ಬೈ ಹೇಳಿ 41 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಜುಲೈ 30ರಂದು ಇವರು ಇಂಡೋನೇಷಿಯಾದ ಪಶ್ಚಿಮ ಕಲಿಮಂಟನ್ ಪ್ರಾಂತ್ಯದಲ್ಲಿ ಈ ಜೋಡಿ ವಿವಾಹವಾಗಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ನೀವು ಕಾಣಬಹುದಾಗಿದೆ. ಈ ಜೋಡಿಯ ಚಿತ್ರಗಳನ್ನು ನೋಡಿದ ಅನೇಕರು ಇವರಿಬ್ಬರು ತಾಯಿ ಮತ್ತು ಮಗನಂತೆ ಕಾಣುತ್ತಾರೆಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರುಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_915.txt b/zeenewskannada/data1_url7_500_to_1680_915.txt new file mode 100644 index 0000000000000000000000000000000000000000..72e6cbd03ce563158f50179705740b62224a8808 --- /dev/null +++ b/zeenewskannada/data1_url7_500_to_1680_915.txt @@ -0,0 +1 @@ +: ಕ್ಯಾನ್ಸರ್‌ನಿಂದ ಬಾಲ್ಯದ ಗೆಳಯನೊಂದಿಗೆ ಮದುವೆಯಾದ 10 ವರ್ಷದ ಬಾಲಕಿ! ’ : ಮದುವೆಯಾಗುವ ಕನಸು ಕಂಡಿದ್ದ ಅಮೆರಿಕದ 10 ವರ್ಷದ ಬಾಲಕಿ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ತಾನು ಸಾಯುವ ಕೆಲವೇ ದಿನಗಳ ಮೊದಲು ಬಾಲ್ಯದ ಗೆಳೆಯನೊಂದಿಗೆ ಆಕೆ ಮದುವೆಯಾಗಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ನವದೆಹಲಿ:ಆಕೆಗೆ ಇನ್ನೂ ಪುಟ್ಟ ವಯಸ್ಸು.. ಶಾಲೆಗೆ ಹೋಗಿ ಆಟ-ಪಾಠವೆಂದು ಖುಷಿಯಿಂದ ಇರಬೇಕಾದ ವಯಸ್ಸು. ಆದರೆ ಆಕೆಯ ಖುಷಿಯನ್ನು ಮಾರಕ ಕ್ಯಾನ್ಸರ್ ಕಾಯಿಲೆ ಕಸಿದಕೊಂಡಿತ್ತು. ಕ್ಯಾನ್ಸರ್ ಕಾಯಿಲೆಯಿಂದ ಸಾವು ಹತ್ತಿರವಾಗುತ್ತಿದ್ದರೂ ಆಕೆ ತನ್ನ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದಳು. ಹೌದು,ಯಾಗುವ ಕನಸು ಕಂಡಿದ್ದ ಅಮೆರಿಕದ 10 ವರ್ಷದ ಬಾಲಕಿ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ತಾನು ಸಾಯುವ ಕೆಲವೇ ದಿನಗಳ ಮೊದಲು ಬಾಲ್ಯದ ಗೆಳೆಯನೊಂದಿಗೆ ಆಕೆ ಮದುವೆಯಾಗಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ವರದಿಗಳ ಪ್ರಕಾರ, ಎಮ್ಮಾ ಎಡ್ವರ್ಡ್ಸ್ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಬಾಲಕಿ. ಈಕೆ ತಾನು ಸಾಯುವ ಕೇವಲ 12 ದಿನಗಳ ಮೊದಲು ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ‘ಡಿಜೆ’ ವಿಲಿಯಮ್ಸ್‌ ಎಂಬಾತನೊಂದಿಗೆ ವಿವಾಹವಾಗಿದ್ದಾಳೆ. ಇದನ್ನೂ ಓದಿ: ಕಳೆದ ವರ್ಷದ ಏಪ್ರಿಲ್‌ನಲ್ಲಿ ಎಮ್ಮಾಗೆ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ()ಕಾಯಿಲೆ ಇರುವುದಾಗಿ ವೈದ್ಯರು ತಿಳಿಸಿದ್ದರು. ಅಂದಿನಿಂದ ಸಾವು-ಬದುಕಿನ ನಡುವೆ ಎಮ್ಮಾ ಹೋರಾಡ ನಡೆಸುತ್ತಿದ್ದಳು. ಆಕೆಯ ಪೋಷಕರಾದ ಅಲೀನಾ (39) ಮತ್ತು ಆರನ್ ಎಡ್ವರ್ಡ್ಸ್ (41) ತಮ್ಮ ಮಗಳು ಈ ಮಾರಕ ರೋಗವನ್ನು ಜಯಿಸುತ್ತಾಳೆ ಎಂಬ ಭರವಸೆ ಇಟ್ಟುಕೊಂಡು ಧೈರ್ಯ ತುಂಬಿದ್ದರು. ಎಮ್ಮಾಗೆ ಉನ್ನತಮಟ್ಟದ ಚಿಕಿತ್ಸೆ ನೀಡಿ ಮಗಳನ್ನು ಬದುಕಿಸಲು ಪೋಷಕರು ತುಂಬಾ ಪ್ರಯತ್ನಪಟ್ಟರು. ಆದರೆ ಜೂನ್ ತಿಂಗಳಿನಲ್ಲಿ ಎಮ್ಮಾಗೆ ಆವರಿಸಿರುವ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲವೆಂದು ಹೇಳಿದ ವೈದ್ಯರು, ಆಕೆ ಇನ್ನೂ ಕೆಲವೇ ದಿನಗಳ ಕಾಲ ಬದುಕುತ್ತಾಳೆ ಎಂದಿದ್ದರು. ಇದನ್ನೂ ಓದಿ: ವೈದ್ಯರ ಹೇಳಿಕೆಯಿಂದ ಎಮ್ಮಾಳ ತಂದೆ-ತಾಯಿಗೆ ತೀವ್ರ ಆಘಾತವಾಗಿತ್ತು. ಆದರೆ ಸಾಯುವ ಮೊದಲು ಎಮ್ಮಾಗೆ ಮದುವೆಯಾಗಬೇಕೆಂಬ ಆಸೆಯಿತ್ತು. ಅವಳ ಈ ಆಸೆಯನ್ನು ನೆರವೇರಿಸಲು ಪೋಷಕರು ಸಹ ನಿರ್ಧರಿಸಿದ್ದರು. ಅದರಂತೆ ಎಮ್ಮಾ ಪ್ರೀತಿಸುತ್ತಿದ್ದ ತನ್ನ ಗೆಳೆಯ ಪ್ರೀತಿಯಿಂದ ಎಂದು ಕರೆಯಲ್ಪಡುವ ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ವಿಲಿಯಮ್ಸ್ ಜೂನಿಯರ್ ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದಳು. ಇದಕ್ಕೆ ಪೋಷಕರು ಸಹ ಒಪ್ಪಿಕೊಂಡಿದ್ದರು. ಸುಮಾರು 100 ಮಂದಿ ಅತಿಥಿಗಳ ಸಮ್ಮುಖದಲ್ಲಿ ಉದ್ಯಾನವನದಲ್ಲಿ ಎಮ್ಮಾ ಮತ್ತು ಮದುವೆ ಸಮಾರಂಭ ನೆರವೇರಿತು. ಎಮ್ಮಾಳನ್ನು ಖುಷಿಯಿಂದಲೇ ಮದುವೆಯಾದ. ಈ ವೇಳೆ ಇಬ್ಬರು ಮಿರಿ ಮಿರಿ ಮಿಂಚುವ ಮದುವೆ ಧಿರಿಸಿನಲ್ಲಿ ಕಂಗೊಳಿಸಿದರು. ದುಃಖದ ಸುದ್ದಿಯ ನಡುವೆಯೂ ಮದುವೆಗೆ ಬಂದಿದ್ದ ಗಣ್ಯರು ಇಬ್ಬರಿಗೂ ಶುಭ ಹಾರೈಸಿದರು. ತನ್ನನನಸು ಮಾಡಿಕೊಂಡ ಎಮ್ಮಾ ಜುಲೈ 11ರಂದು ಕೊನೆಯುಸಿರೆಳೆದಳು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_916.txt b/zeenewskannada/data1_url7_500_to_1680_916.txt new file mode 100644 index 0000000000000000000000000000000000000000..0444eed401c7b295741a98194f238130ed6d5e3f --- /dev/null +++ b/zeenewskannada/data1_url7_500_to_1680_916.txt @@ -0,0 +1 @@ +ಕೊರೊನಾದಿಂದ ಬಳಲಿ ಬೆಂಂಡಾಗಿದ್ದ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ..! ಸುಮಾರು ಎರಡು ವರ್ಷಗಳ ಕಾಲ ಕೊರೊನಾದಿಂದ ಬಳಲಿ ಬೆಂಡಾಗಿದ್ದ ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ನವದೆಹಲಿ:ಸುಮಾರು ಎರಡು ವರ್ಷಗಳ ಕಾಲ ಕೊರೊನಾದಿಂದ ಬಳಲಿ ಬೆಂಡಾಗಿದ್ದ ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಹೌದು, ಈಗ ಬಂದಿರುವ ಹೊಸ ಮಾಹಿತಿ ಪ್ರಕಾರ ಹೊಸ ಕೊರೊನಾ ರೂಪಾಂತರಿಯೊಂದು ಬ್ರಿಟನ್ ನಲ್ಲಿ ಪತ್ತೆಯಾಗಿದೆ.ಈಗ ಬಂದಿರುವ ಹೊಸ ರೂಪಾಂತರಿಗೆ ಎರಿಸ್‌ ಎಂದು ಹೆಸರಿಸಲಾಗಿದ್ದು ,ಇದು ಹೊಸ ರೂಪಾಂತರಿಯಾಗಿರುವ ಇಜಿ 5.1 ರ ಭಾಗವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಸೋಂಕು ಪ್ರಕರಣ ಹೆಚ್ಚಿಸಿದ್ದ ಒಮಿಕ್ರಾನ್‌ ರೂಪಾಂತರಿಯ ಉಪತಳಿಯಾಗಿರುವ ಈ ಎರಿಸ್‌, ಅಷ್ಟೇ ಪರಿಣಾಮಕಾರಿಯಾಗಿ ರಾಷ್ಟ್ರಾದ್ಯಂತ ಸೋಂಕು ಹೆಚ್ಚಲು ಕಾರಣವಾಗುತ್ತಿದೆ ಎಂದು ಬ್ರಿಟನ್‌ ವೈದ್ಯಕೀಯ ತಜ್ಞರ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಾರದಿಂದ ವಾರಕ್ಕೆ ಗಣನೀಯವಾಗಿ ಹೆಚ್ಚುತ್ತಲೇ ಇದೆ.ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಶೇ.14.6ರಷ್ಟು ಪ್ರಕರಣಗಳು ಎರಿಸ್‌ ರೂಪಾಂತರಿಯದ್ದೇ ಆಗಿವೆ ಎನ್ನಲಾಗಿದೆ.ಇದು ದೇಶದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ 2ನೇ ರೂಪಾಂತರಿಯೂ ಆಗಿದೆ ಎಂದು ದೃಢಪಟ್ಟಿದೆ. ಎರಿಸ್‌ ದೃಢಪಟ್ಟವರಲ್ಲಿ ಹೆಚ್ಚಿನವರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ಎದುರಾಗಿದೆ.ವಯಸ್ಸಾದವರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿ ಮಾಡಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_917.txt b/zeenewskannada/data1_url7_500_to_1680_917.txt new file mode 100644 index 0000000000000000000000000000000000000000..717f2e3e424260b62c5f28d12a684ce2735a8693 --- /dev/null +++ b/zeenewskannada/data1_url7_500_to_1680_917.txt @@ -0,0 +1 @@ +ಪಾಕ್ ನ ಸಿಂಧ್ ದಲ್ಲಿ ಹಳಿ ತಪ್ಪಿದ ರೈಲು, 15 ಸಾವು, 50 ಜನರಿಗೆ ಗಾಯ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್‌ಶಾ ನಗರದಲ್ಲಿ ಭಾನುವಾರ ರಾವಲ್ಪಿಂಡಿಗೆ ಹೋಗುವ ರೈಲಿನ ಹಲವಾರು ಬೋಗಿಗಳು ಹಳಿತಪ್ಪಿದ ನಂತರ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲು ನವಾಬ್‌ಶಾ ಜಿಲ್ಲೆಯ ಸರ್ಹರಿ ರೈಲು ನಿಲ್ದಾಣದ ಬಳಿ ಹಳಿತಪ್ಪಿದೆ. ಕರಾಚಿ :ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್‌ಶಾ ನಗರದಲ್ಲಿ ಭಾನುವಾರ ರಾವಲ್ಪಿಂಡಿಗೆ ಹೋಗುವ ರೈಲಿನ ಹಲವಾರು ಬೋಗಿಗಳು ಹಳಿತಪ್ಪಿದ ನಂತರ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲು ನವಾಬ್‌ಶಾ ಜಿಲ್ಲೆಯ ಸರ್ಹರಿ ರೈಲು ನಿಲ್ದಾಣದ ಬಳಿ ಹಳಿತಪ್ಪಿದೆ. ಇದನ್ನೂ ಓದಿ- ಹಾನಿಗೊಳಗಾದ ಬೋಗಿಗಳಿಂದ ಕನಿಷ್ಠ 15 ಶವಗಳನ್ನು ಹೊರತೆಗೆಯಲಾಗಿದ್ದು, ಸುಮಾರು 50 ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಪಾಕಿಸ್ತಾನ ರೈಲ್ವೆಯ ಉಪ ಅಧೀಕ್ಷಕ ಮಹಮೂದ್ ರೆಹಮಾನ್ ಖಚಿತಪಡಿಸಿದ್ದಾರೆ.ಟೆಲಿವಿಷನ್ ಚಾನೆಲ್‌ಗಳು ನಿಲ್ದಾಣದ ಬಳಿ ರೈಲು ವಿಭಾಗಗಳು ಕೆಟ್ಟದಾಗಿ ಹಾನಿಗೊಳಗಾದ ಅಪಘಾತದ ಸ್ಥಳವನ್ನು ತೋರಿಸಿದವು. "ಇದೀಗ, ರಕ್ಷಣಾ ಕಾರ್ಯ ಮತ್ತು ಹಳಿತಪ್ಪಿದ ವಿಭಾಗಗಳಿಂದ ಜನರನ್ನು ಚೇತರಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಲಾಗಿದೆ. ಅಪಘಾತದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ.ಕರಾಚಿಯಲ್ಲಿರೈಲ್ವೇ ವಕ್ತಾರರು ಕನಿಷ್ಠ ಎಂಟು ಬೋಗಿಗಳು ಹಳಿತಪ್ಪಿದವು ಮತ್ತು ಬ್ರೇಕ್‌ಗಳನ್ನು ತಡವಾಗಿ ಅನ್ವಯಿಸುವುದರಿಂದ ಅಪಘಾತದ ತೀವ್ರತೆ ಹೆಚ್ಚಾಗಿದೆ ಎಂದು ರೆಹಮಾನ್ ಹೇಳಿದರು. ಇದನ್ನೂ ಓದಿ- ಬೋಗಿಗಳನ್ನು ಯಂತ್ರಗಳನ್ನು ಬಳಸಿ ಕೆಲವೇ ಗಂಟೆಗಳಲ್ಲಿ ಟ್ರ್ಯಾಕ್‌ನಿಂದ ಮೇಲಕ್ಕೆತ್ತಲಾಗುವುದು, ಕರಾಚಿಯಿಂದ ಹೊರಡುವ ರೈಲುಗಳು ವಿಳಂಬವಾಗಬಹುದು ಎಂದು ಅವರು ಹೇಳಿದರು.ಲಾಹೋರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ರೈಲ್ವೇ ಮತ್ತು ವಿಮಾನಯಾನ ಸಚಿವ ಖವಾಜಾ ಸಾದ್ ರಫೀಕ್, 15 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ.ರೈಲು ಸಮಂಜಸವಾದ ವೇಗದಲ್ಲಿ ಚಲಿಸುತ್ತಿತ್ತು, ಇದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಸುಕ್ಕೂರ್ ಮತ್ತು ನವಾಬ್‌ಶಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದೆ ಎಂದು ಅವರು ಹೇಳಿದರು. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ನೀಡುವಂತೆ ನವಾಬ್‌ಷಾ ಜಿಲ್ಲಾಧಿಕಾರಿಗೆ ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.ಕಳೆದ ಏಪ್ರಿಲ್‌ನಲ್ಲಿ ದಕ್ಷಿಣ ಸಿಂಧ್ ಪ್ರಾಂತ್ಯದ ಖೈರ್‌ಪುರ ಜಿಲ್ಲೆಯ ತಂಡೋ ಮಸ್ತಿ ಖಾನ್ ಬಳಿ ಕರಾಚಿಯಿಂದ ಲಾಹೋರ್‌ಗೆ ಪ್ರಯಾಣಿಸುತ್ತಿದ್ದ ಕರಾಚಿ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಏಳು ಜನರು ಸಾವನ್ನಪ್ಪಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_918.txt b/zeenewskannada/data1_url7_500_to_1680_918.txt new file mode 100644 index 0000000000000000000000000000000000000000..6afb822a94c51349e582d0934a35f4bb43dde324 --- /dev/null +++ b/zeenewskannada/data1_url7_500_to_1680_918.txt @@ -0,0 +1 @@ +ಪಾಕ್ ಪ್ರಧಾನಿ ಹುದ್ದೆಯೇ ಮುಳ್ಳಿನ ಕಿರೀಟ.. ಇಲ್ಲಿಯವರೆಗೆ ಜೈಲಿಗೆ ಹೋಗಿ ಬಂದ ಪ್ರಧಾನಿಗಳ ಪಟ್ಟಿ ಇಲ್ಲಿದೆ..! : ಪಾಕಿಸ್ತಾನದ ಪ್ರಧಾನ ಮಂತ್ರಿಯ ಕುರ್ಚಿಯನ್ನು ಮುಳ್ಳಿನ ಕಿರೀಟ ಎಂದು ಕರೆಯಲಾಗುತ್ತದೆ. ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿ ಕುಳಿತುಕೊಂಡು ಹಲವು ಮಂದಿ ಜೈಲು ವಾಸ ಅನುಭವಿಸಿದ್ದಾರೆ. :ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಳಿಕ ಅವರನ್ನು ಕೂಡಲೇ ಬಂಧಿಸಲಾಯಿತು. ನೆರೆಯ ದೇಶದಲ್ಲಿ ಪ್ರಧಾನಿ ಅಥವಾ ಈ ಸ್ಥಾನವನ್ನು ಅಲಂಕರಿಸಿದ ನಾಯಕ ಜೈಲು ಪಾಲಾಗುತ್ತಿರುವುದು ಇದೇ ಮೊದಲಲ್ಲ, ಆದರೆ ಪ್ರಧಾನಿಗಳು ಜೈಲಿಗೆ ಹೋಗಿರುವ ಇತಿಹಾಸವಿದೆ. ಪ್ರಧಾನಿ ಹುದ್ದೆಯಲ್ಲಿದ್ದಾಗ ಅಥವಾ ನಂತರ ಭಾರತದ ನೆರೆಯ ಯಾವ ನಾಯಕರು ಜೈಲಿಗೆ ಹೋಗಿದ್ದಾರೆ ಪಾಕಿಸ್ತಾನದ ಪ್ರಧಾನ ಮಂತ್ರಿಯ ಕುರ್ಚಿಯನ್ನು ಮುಳ್ಳಿನ ಕಿರೀಟ ಎಂದು ಕರೆಯಲಾಗುತ್ತದೆ. ಪಾಕಿಸ್ತಾನದ ಪ್ರಧಾನಿ ಹುದ್ದೆ ಸುಲಭವಲ್ಲ. ಇಂತಹ ಹುದ್ದೆಯಲ್ಲಿ ಕುಳಿತು ಜೈಲು ವಾಸ ಅನುಭವಿಸಿದವರು ಬಹಳ ಮಂದಿ ಇದ್ದಾರೆ. ಜೈಲಿಗೆ ಹೋದ ಕೆಲವು ಪ್ರಸಿದ್ಧ ನಾಯಕರ ಬಗ್ಗೆ ಮಾತನಾಡುತ್ತಾ, ಬೆನಜೀರ್ ಭುಟ್ಟೋ ಅವರನ್ನು ಹಲವಾರು ಬಾರಿ ಬಂಧಿಸಲಾಯಿತು. ಅದೇ ರೀತಿ, ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು 1974 ರಲ್ಲಿ ಮತ್ತು ನವಾಜ್ ಷರೀಫ್ 1999 ರಲ್ಲಿ ಬಂಧಿಸಲಾಯಿತು. ಪಾಕಿಸ್ತಾನದ ಮಾಜಿ ಪ್ರಧಾನಿ ಹುಸೇನ್ ಶಹೀದ್ ಸುಹ್ರವರ್ದಿ ಅವರು ಸೆಪ್ಟೆಂಬರ್ 1956 ರಿಂದ ಅಕ್ಟೋಬರ್ 1957 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಆ ಸಮಯದಲ್ಲಿ ಅವರು ಜನರಲ್ ಅಯೂಬ್ ಖಾನ್ ಅವರ ಮಿಲಿಟರಿ ದಂಗೆಯನ್ನು ಬೆಂಬಲಿಸಲು ನಿರಾಕರಿಸಿದರು. ದೇಶವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಅವರನ್ನು ವಿಚಾರಣೆಯಿಲ್ಲದೆ ಜೈಲಿಗೆ ಕಳುಹಿಸಲಾಯಿತು. ಇದನ್ನೂ ಓದಿ: ಆಗಸ್ಟ್ 1973 ರಿಂದ ಜುಲೈ 1977 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೋ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. 1974 ರಲ್ಲಿ ರಾಜಕೀಯ ಶತ್ರುವನ್ನು ಕೊಲ್ಲಲು ಸಂಚು ರೂಪಿಸಿದ ಆರೋಪ ಹೊರಿಸಲಾಯಿತು. ಈ ಪ್ರಕರಣದಲ್ಲಿ ಅವರನ್ನು 1977 ರಲ್ಲಿ ಬಂಧಿಸಲಾಯಿತು. ಕೆಲವು ದಿನಗಳ ಕಾನೂನು ಹೋರಾಟದ ನಂತರ, ಅವರನ್ನು ಏಪ್ರಿಲ್ 4, 1979 ರಂದು ಗಲ್ಲಿಗೇರಿಸಲಾಯಿತು. ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿ ಬೆನಜೀರ್ ಭುಟ್ಟೋ ಕೂಡ ಜೈಲು ಪಾಲಾದರು. ಭುಟ್ಟೋ ಎರಡು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರು 2007 ರಲ್ಲಿ ಪರ್ವೇಜ್ ಮುಷರಫ್ ಅವರ ಆಡಳಿತದಲ್ಲಿ 10 ವರ್ಷಗಳ ಕಾಲ ದೇಶಭ್ರಷ್ಟರಾಗಿದ್ದರು. ಮೊದಲೇ ವಾಪಸಾಗಿದ್ದಕ್ಕಾಗಿ ಬಂಧಿಸಲಾಗಿದೆ. 2018 ರಲ್ಲಿ, ನವಾಜ್ ಷರೀಫ್ ಮತ್ತು ಮಗಳು ಮರಿಯಮ್ ಅವರಿಗೆ ಭ್ರಷ್ಟಾಚಾರದ ಆರೋಪದ ಮೇಲೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಡಿಸೆಂಬರ್ 2018 ರಲ್ಲಿ, ಅಲ್-ಅಜೀಜಿಯಾ ಸ್ಟೀಲ್ ಮಿಲ್ ಪ್ರಕರಣದಲ್ಲಿ ಪಾಕಿಸ್ತಾನದ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಯಿತು. 2008 ರಲ್ಲಿ, ಯೂಸುಫ್ ರಜಾ ಗಿಲಾನಿ ಪಾಕಿಸ್ತಾನದ ಹಲವಾರು ರಾಜಕೀಯ ಪಕ್ಷಗಳ ಸಮ್ಮಿಶ್ರ ಸರ್ಕಾರದ ಪ್ರಧಾನ ಮಂತ್ರಿಯಾಗಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು. ಬೋಗಸ್ ಕಂಪನಿಗಳ ಹೆಸರಿನಲ್ಲಿ ಹಣದ ವಹಿವಾಟು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅವರು ಜೈಲಿಗೆ ಹೋಗಬೇಕಾಯಿತು. ಇದನ್ನೂ ಓದಿ: ಪಿಎಂಎಲ್-ಎನ್ ನಾಯಕ ಶಾಹಿದ್ ಖಾಕನ್ ಅಬ್ಬಾಸಿ ಜನವರಿ 2017 ರಿಂದ ಮೇ 2018 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಎಲ್‌ಎನ್‌ಜಿ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್‌ಎಪಿ) ಶಾಹಿದ್ ಖಾಕನ್ ಅಬ್ಬಾಸಿ ಅವರನ್ನು ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಾಹೋರ್ ಹೈಕೋರ್ಟ್ ಜಾಮೀನು ತಿರಸ್ಕರಿಸಿದ ನಂತರ ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಶೆಬಾಜ್ ಷರೀಫ್ ಅವರನ್ನು 28 ಸೆಪ್ಟೆಂಬರ್ 2020 ರಂದು ಬಂಧಿಸಿತು. ಸುಮಾರು ಏಳು ತಿಂಗಳ ನಂತರ, ಲಾಹೋರ್‌ನ ಕೋಟ್ ಲಖ್ಪತ್ ಸೆಂಟ್ರಲ್ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಪಾಕಿಸ್ತಾನದ 22 ನೇ ಪ್ರಧಾನಿ ಇಮ್ರಾನ್ ಖಾನ್ ಆಗಸ್ಟ್ 5, 2023 ರಂದು ಜೈಲಿಗೆ ಹೋದರು. ಪ್ರಸಿದ್ಧ ದೋಷಕಾನಾ ಪ್ರಕರಣವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೈಲು ಪಾಲಾಗಿದೆ. ಈ ಹಿಂದೆ ಮೇ 2023 ರಲ್ಲಿ, ಅಲ್-ಖದೀರ್ ಯೂನಿವರ್ಸಿಟಿ ಫೌಂಡೇಶನ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಎನ್‌ಎಬಿ ಆದೇಶದ ಮೇರೆಗೆ ಪಾಕ್ ಅನ್ನು ರೇಂಜರ್‌ಗಳು ಬಂಧಿಸಿದ್ದರು. ಇಮ್ರಾನ್ ಖಾನ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾದ ನಂತರ ರಾಜಕೀಯ ಪ್ರವೇಶಿಸಿದರು. ಅವರ ನಾಯಕತ್ವದಲ್ಲಿ ತಂಡ ವಿಶ್ವಕಪ್ ಗೆದ್ದುಕೊಂಡಿತು. ಇದರಿಂದಾಗಿ ಅವರು ದೇಶಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇಮ್ರಾನ್ ಖಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವನ್ನು ಆರಂಭಿಸಿ ರಾಜಕೀಯ ಪ್ರವೇಶಿಸಿ ಪ್ರಧಾನಿಯಾದರು ಎಂಬುದು ಗಮನಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_919.txt b/zeenewskannada/data1_url7_500_to_1680_919.txt new file mode 100644 index 0000000000000000000000000000000000000000..53c1251872fb9464fa0ac1ae07b0cee54033c2af --- /dev/null +++ b/zeenewskannada/data1_url7_500_to_1680_919.txt @@ -0,0 +1 @@ +ಆಫ್ಘಾನಿಸ್ತಾನದ ಹಿಂದೂ ಕುಶ್ ನಲ್ಲಿ ರಿಕ್ಟರ ಮಾಪಕ 5.8 ತೀವ್ರತೆಯ ಭೂಕಂಪನ ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಶನಿವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ನವದೆಹಲಿ:ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಶನಿವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಇದನ್ನೂ ಓದಿ: ಅಫ್ಘಾನಿಸ್ತಾನವು ಆಗಾಗ್ಗೆ ಭೂಕಂಪಗಳಿಗೆ ಒಳಗಾಗುತ್ತದೆ,ವಿಶೇಷವಾಗಿಯಲ್ಲಿ, ಇದು ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಸಮೀಪದಲ್ಲಿದೆ. ಇದನ್ನೂ ಓದಿ: "ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನ ಕೆಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ" ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಜೆಎಲ್ ಗೌತಮ್ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_92.txt b/zeenewskannada/data1_url7_500_to_1680_92.txt new file mode 100644 index 0000000000000000000000000000000000000000..73755bc02fe43eb85a840f9f0258d939ded90ec0 --- /dev/null +++ b/zeenewskannada/data1_url7_500_to_1680_92.txt @@ -0,0 +1 @@ +ದೇಶದ ಹಲವು ಭಾಗಗಳಲ್ಲಿ ಗುಡುಗ ಸಹಿತ ಭಾರಿ ಮಳೆ : ಐಎಂಡಿ ಮುನ್ಸೂಚನೆ : ಮುಂದಿನ ಮೂರು ಗಂಟೆಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ. ಮುಂದಿನ ಮೂರು ಗಂಟೆಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ. ಏತನ್ಮಧ್ಯೆ, ಕಳೆದ ಕೆಲವು ದಿನಗಳಿಂದ ದೇಶದ ಹಲವಾರು ಭಾಗಗಳಲ್ಲಿ ತೀವ್ರವಾದ ಶಾಖದ ಅಲೆಗಳ ನಡುವೆ ಬುಧವಾರ ದೇಶದ ಹಲವಾರು ಭಾಗಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗಿದೆ. ಗುವಾಹಟಿಯ ಹಲವಾರು ಭಾಗಗಳಲ್ಲಿ ಮಳೆಯ ನಂತರ ಜಲಾವೃತವಾಗಿದೆ ಎಂದು ವರದಿ ಮಾಡಿದೆ. ಹಿಮಾಚಲ ಪ್ರದೇಶದ ಕುಲು ಮತ್ತು ಮನಾಲಿ ಭಾಗಗಳಲ್ಲಿಯೂ ಮಳೆಯಾಗಿದೆ. ಇದನ್ನು ಓದಿ : ಮುಂದಿನ 3 ಗಂಟೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯ ಗಾಳಿಯೊಂದಿಗೆ ಲಘುವಾಗಿ ಮಧ್ಯಮ ಮಳೆಯಾಗುತ್ತದೆ, ಈಶಾನ್ಯ ಬಿಹಾರ, ಪಶ್ಚಿಮ ಮಧ್ಯಪ್ರದೇಶ, ಮಧ್ಯ ಮಹಾರಾಷ್ಟ್ರ, ಮಾರ್ಥ್ವಾಡ, ಕರ್ನಾಟಕ, ತೆಲಂಗಾಣ, ದಕ್ಷಿಣ ರಾಯಲಸೀಮಾ, ಕೇರಳ, ತಮಿಳುನಾಡು, ಕರಾವಳಿಯಲ್ಲಿ ಆಂಧ್ರ ಪ್ರದೇಶ, ದಕ್ಷಿಣ ಛತ್ತೀಸ್‌ಗಢ, ಜಾರ್ಖಂಡ್ ಮತ್ತು ದಕ್ಷಿಣ ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಪ್ರದೇಶಗಳಲ್ಲಿ ಮಳೆಯಾಗುತ್ತದೆ ಎಂದು ಹಮಾಮಾನ ಇಲಾಖೆ ತಿಳಿಸಿದೆ. ಚೆನ್ನೈ ನಗರದಲ್ಲಿಯೂ ಭಾರೀ ಮಳೆಯಾಗಿದ್ದು, ಕರ್ನಾಟಕದ ಹುಬ್ಬಳ್ಳಿಯಲ್ಲಿ ತುಂತುರು ಮಳೆಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಬಿಸಿಗಾಳಿಯ ಪರಿಸ್ಥಿತಿ ಮತ್ತು ಮುಂಗಾರು ಆರಂಭದ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಭೆ ನಡೆಸಿದರು. ಈ ವರ್ಷದ ಮಾನ್ಸೂನ್ ಆರಂಭವು ಜೂನ್ 1 ರಂದು ವಾಡಿಕೆಯಂತೆ ಪ್ರಾರಂಭವಾಗುವ ಎರಡು ದಿನಗಳ ಮುಂಚಿತವಾಗಿಯೇ ಇದೆ. ಈ ವರ್ಷ ಕೇರಳವು ವ್ಯಾಪಕ ಪೂರ್ವ ಮಾನ್ಸೂನ್ ಮಳೆಯನ್ನು ಅನುಭವಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_920.txt b/zeenewskannada/data1_url7_500_to_1680_920.txt new file mode 100644 index 0000000000000000000000000000000000000000..4dae0c167b100a7b27cf403d897851d2e0a684e1 --- /dev/null +++ b/zeenewskannada/data1_url7_500_to_1680_920.txt @@ -0,0 +1 @@ +G20 : ಭಾರತಕ್ಕೆ ಸೆ.9 ಕ್ಕೆ ಅಮೆರಿಕಾದ ಅಧ್ಯಕ್ಷ ಜೊಯ್ ಬಿಡೆನ್ ಆಗಮನ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಸೆಪ್ಟೆಂಬರ್ 7 ರಂದು ನವದೆಹಲಿಗೆ ತೆರಳಲಿದ್ದು, ಅದರ ಅಧ್ಯಕ್ಷತೆಯಲ್ಲಿ ಭಾರತವು ಆಯೋಜಿಸಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಸೆಪ್ಟೆಂಬರ್ 10 ರಂದು ವಾಷಿಂಗ್ಟನ್ ಡಿಸಿಗೆ ಹಿಂತಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವದೆಹಲಿ:ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಸೆಪ್ಟೆಂಬರ್ 7 ರಂದು ನವದೆಹಲಿಗೆ ತೆರಳಲಿದ್ದು, ಅದರ ಅಧ್ಯಕ್ಷತೆಯಲ್ಲಿ ಭಾರತವು ಆಯೋಜಿಸಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಸೆಪ್ಟೆಂಬರ್ 10 ರಂದು ವಾಷಿಂಗ್ಟನ್ ಡಿಸಿಗೆ ಹಿಂತಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತವು ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿಯನ್ನು ಆಯೋಜಿಸಲಿದೆ. ಇದು ಡಿಸೆಂಬರ್ 1, 2022 ರಿಂದ ನವೆಂಬರ್ 30, 2023 ರವರೆಗೆ ಒಂದು ವರ್ಷದವರೆಗೆ G20 ನ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ದೇಶಾದ್ಯಂತ ಹಲವಾರು ಸಭೆಗಳನ್ನು ಆಯೋಜಿಸುತ್ತಿದೆ.ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯುಎಸ್‌ಗೆ ರಾಜ್ಯ ಭೇಟಿಯ ಸಂದರ್ಭದಲ್ಲಿ, ಅಧ್ಯಕ್ಷ ಬಿಡೆನ್ ಅವರು ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ಜಿ 20 ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಇದನ್ನೂ ಓದಿ: ಸಾರ್ವಭೌಮ ಸಾಲ ಪುನರ್ರಚನೆ ಪ್ರಕ್ರಿಯೆಯನ್ನು ಸುಧಾರಿಸುವುದು ಸೇರಿದಂತೆ G20 ನಾಯಕರ ಶೃಂಗಸಭೆಗೆ ಹಂಚಿಕೆಯ ಆದ್ಯತೆಗಳನ್ನು ನೀಡಲು G20 ಅನ್ನು ಬಳಸುವ ಅವರ ನಿರ್ಣಯದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬಿಡೆನ್ ಒಗ್ಗೂಡಿದ್ದಾರೆ; ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬೆಂಬಲಿಸಲು ವಿಶ್ವಬ್ಯಾಂಕ್‌ನಲ್ಲಿ ಹೊಸ ರಿಯಾಯಿತಿಯ ಹಣಕಾಸು ಸಜ್ಜುಗೊಳಿಸುವಿಕೆ ಸೇರಿದಂತೆ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ವಿಕಾಸ ಕಾರ್ಯಸೂಚಿಯನ್ನು ಮುನ್ನಡೆಸುವುದು; ಮತ್ತು ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆಗಾಗಿ ಪಾಲುದಾರಿಕೆ ಸೇರಿದಂತೆ ಗುಣಮಟ್ಟ, ಸಮರ್ಥನೀಯ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಖಾಸಗಿ ವಲಯದ ಹೂಡಿಕೆಯನ್ನು ಸಜ್ಜುಗೊಳಿಸುವ ಮಹತ್ವಾಕಾಂಕ್ಷೆಯ ಮಟ್ಟವನ್ನು ಹೆಚ್ಚಿಸುವುದು ಈ ಸಭೆಯ ಉದ್ದೇಶವಾಗಿದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_921.txt b/zeenewskannada/data1_url7_500_to_1680_921.txt new file mode 100644 index 0000000000000000000000000000000000000000..cc092ab1a21a8fac4fd0ca0796301f9dfed13cda --- /dev/null +++ b/zeenewskannada/data1_url7_500_to_1680_921.txt @@ -0,0 +1 @@ +ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಬಂಧನ, 5 ವರ್ಷಗಳ ಕಾಲ ರಾಜಕೀಯದಿಂದ ನಿರ್ಬಂಧ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಇಂದು ಅವರನ್ನು ಬಂಧಿಸಲಾಗಿದೆ. ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಐದು ವರ್ಷಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದೆ. ಇಸ್ಲಾಮಾಬಾದ್:ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಇಂದು ಅವರನ್ನು ಬಂಧಿಸಲಾಗಿದೆ. ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಐದು ವರ್ಷಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದೆ. ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿದೇಶಿ ಗಣ್ಯರಿಂದ ಪಡೆದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಸಾಬೀತಾಗಿದೆ.ಈ ಉಡುಗೊರೆಗಳಲ್ಲಿ ರಾಜಮನೆತನದವರು ನೀಡಿದ ಕೈಗಡಿಯಾರಗಳು ಸೇರಿವೆ ಎಂದು ಸರ್ಕಾರಿ ಅಧಿಕಾರಿಗಳ ಪ್ರಕಾರ, ಖಾನ್ ಅವರ ಸಹಾಯಕರು ದುಬೈನಲ್ಲಿ ಅವುಗಳನ್ನು ಮಾರಾಟ ಮಾಡಿದ್ದಾರೆ ಎಂದು ಈ ಹಿಂದೆ ಆರೋಪಿಸಿದ್ದರು. ಇದನ್ನೂ ಓದಿ: ಇಸ್ಲಾಮಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹುಮಾಯೂನ್ ದಿಲಾವರ್ ಅವರು ಶನಿವಾರ ಅಚ್ಚರಿಯ ನಡೆಯಲ್ಲಿ ತೀರ್ಪನ್ನು ಪ್ರಕಟಿಸಿದರು.ಖಾನ್ ಯಾವುದೇ ತಪ್ಪನ್ನು ನಿರಾಕರಿಸುತ್ತಾರೆ ಮತ್ತು ಅವರ ಕಾನೂನು ತಂಡವು ಅವರು ತಕ್ಷಣದ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಹೇಳಿದರು. ಇದನ್ನೂ ಓದಿ: "ಸಾಕ್ಷಿಗಳನ್ನು ಪ್ರಸ್ತುತಪಡಿಸಲು ಯಾವುದೇ ಅವಕಾಶವನ್ನು ನೀಡಲಾಗಿಲ್ಲ, ವಾದಗಳನ್ನು ಪೂರ್ಣಗೊಳಿಸಲು ಸಮಯವನ್ನು ನಿಗದಿಪಡಿಸಲಾಗಿಲ್ಲ" ಎಂದು ತಂಡದ ಸದಸ್ಯರೊಬ್ಬರು ಹೇಳಿದರು.ಕಳೆದ ವರ್ಷ ವಿರೋಧಿಗಳು ಅವರ ವಿರುದ್ಧ ಅವಿಶ್ವಾಸ ಮತವನ್ನು ಗೆದ್ದಾಗಅವರ ಪ್ರಧಾನ ಮಂತ್ರಿ ಅವಧಿಯನ್ನು ಮೊಟಕುಗೊಳಿಸಲಾಯಿತು, ಇದು ದೇಶದ ಪ್ರಬಲ ಮಿಲಿಟರಿಯ ಸಹಾಯದಿಂದ ಅಂಗೀಕರಿಸಲ್ಪಟ್ಟಿದೆ ಎಂದು ಖಾನ್ ಆರೋಪಿಸಿದ್ದಾರೆ. ಆದರೆ ಇಮ್ರಾನ್ ಖಾನ್ ಅವರ ಈ ಆರೋಪಗಳನ್ನು ಅಲ್ಲಗಳೆದಿದೆ. ಮಿಲಿಟರಿಯನ್ನು ಗುರಿಯಾಗಿಸುವುದು ರಾಜಕೀಯ ತಾಪಮಾನವನ್ನು ಹೆಚ್ಚಿಸಿದೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಮೇ ತಿಂಗಳಲ್ಲಿ ಅವರ ಸಂಕ್ಷಿಪ್ತ ಬಂಧನವು ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿತು.ಮುಂದಿನ ಎರಡು ವಾರಗಳಲ್ಲಿ ಸಂಸತ್ತು ತನ್ನ ಅವಧಿಯನ್ನು ಪೂರ್ಣಗೊಳಿಸಿದ ನಂತರ ವಿಸರ್ಜನೆಯಾಗುವ ಸಾಧ್ಯತೆಯಿದೆ, ನವೆಂಬರ್ ಮಧ್ಯದಲ್ಲಿ ಅಥವಾ ಅದಕ್ಕಿಂತ ಮೊದಲು ರಾಷ್ಟ್ರೀಯ ಚುನಾವಣೆಗಳು ನಡೆಯಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_922.txt b/zeenewskannada/data1_url7_500_to_1680_922.txt new file mode 100644 index 0000000000000000000000000000000000000000..bcdc0878a0911dc483d6cf0bf584aaea279fb8bd --- /dev/null +++ b/zeenewskannada/data1_url7_500_to_1680_922.txt @@ -0,0 +1 @@ +ಇಂದು 'ಅಂತರರಾಷ್ಟ್ರೀಯ ಬಿಯರ್ ದಿನ'..! ಬಿಯರ್ ಬಗ್ಗೆ ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ.. 2023 : ಪ್ರತಿದಿನ ಬಿಯರ್ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ತಪ್ಪು ಕಲ್ಪನೆ ಇದೆ. ಆದರೆ ನಿಮಗೆಲ್ಲ ಗೊತ್ತಿರದ ಬೇರೆ ಬೇರೆ ಸತ್ಯಗಳಿವೆ. ಈಗ ನಾವು ಪ್ರತಿದಿನ ಬಿಯರ್ ಕುಡಿಯುವುದರಿಂದ ಅರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ತಿಳಿಯೋಣ. 2023 : 'ಅಂತರರಾಷ್ಟ್ರೀಯ ಬಿಯರ್ ದಿನ 2023' ಅನ್ನು ಪ್ರತಿ ವರ್ಷ ಆಗಸ್ಟ್ 4 ರಂದು ಆಚರಿಸಲಾಗುತ್ತದೆ. ಇದಲ್ಲದೆ, ಕೆಲವು ದೇಶಗಳು ಆಗಸ್ಟ್ ಮೊದಲ ಶುಕ್ರವಾರವನ್ನು ಸಹ ಬಿಯರ್‌ ಡೇಯನ್ನಾಗಿ ಆಚರಿಸುತ್ತವೆ. ಈ ದಿನವನ್ನು ಮೊದಲು ಕ್ಯಾಲಿಫೋರ್ನಿಯಾದಲ್ಲಿ ಆಚರಿಸಲಾಯಿತು. ಹೌದು.ತಯಾರಿಕೆಯ ಕಲೆಯ ಬಗ್ಗೆ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಬಿಯರ್‌ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಬಿಯರ್ ಕುಡಿಯುತ್ತಾರೆ. ಇದು ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಆದರೆ ಕೆಲವರು ಈ ಬಿಯರ್ ಅನ್ನು ಉತ್ಸಾಹದಿಂದ ಕುಡಿದರೆ, ಕೆಲವರು ದೇಹದ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕುಡಿಯುತ್ತಾರೆ. ಇದನ್ನೂ ಓದಿ: ಬಿಯರ್ ಕುಡಿದರೆ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಕುರುಡು ನಂಬಿಕೆಯಿಂದ ಬಿಯರ್ ಕುಡಿಯುತ್ತಿದ್ದಾರೆ. ಬಿಯರ್ ಕುಡಿಯುವುದರಿಂದ ದೇಹಕ್ಕೆ ನಿಜವಾಗಿಯೂ ಪ್ರಯೋಜನವಿದೆಯೇ? ಇದು ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತದೆಯೇ? ಬನ್ ಇದರ ಹಿಂದಿನ ಸತ್ಯವನ್ನು ತಿಳಿಯೋಣ. . ನ ಸಂಶೋಧನೆಯ ಪ್ರಕಾರ, ಹೆಚ್ಚು ಜನರು ಬಿಯರ್ ಅನ್ನು ಕುಡಿಯುತ್ತಾರೆ ಎಂದು ತಿಳಿದು ಬಂದಿದೆ. ಆದಾಗ್ಯೂ, ಬಿಯರ್ ವಾಸ್ತವವಾಗಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಹೊಂದಿದೆ. ಹಾಗಾಗಿ ಪ್ರತಿದಿನ ಸೀಮಿತ ಪ್ರಮಾಣದ ಬಿಯರ್ ಕುಡಿಯುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ತೂಕ ಹೆಚ್ಚಾಗುವ ಸಾಧ್ಯತೆಗಳೂ ಇವೆ ಎಂದು ಸಂಶೋಧನೆಗಳು ತೋರಿಸುತ್ತವೆ. ಕೆಲವು ಬಿಯರ್‌ಗಳು ಕ್ಯಾನ್ಸರ್ ಅಪಾಯವನ್ನು ತಡೆಯುತ್ತವೆ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ? : ಕೆಲವರು ಬಿಯರ್ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸುತ್ತಾರೆ. ಇದು ಸಂಪೂರ್ಣವಾಗಿ ತಪ್ಪು ಎಂದು ಕೆಲವು ಆರೋಗ್ಯ ತಜ್ಞರು ಹೇಳುತ್ತಾರೆ. ಸೀಮಿತ ಪ್ರಮಾಣದಲ್ಲಿ ಬಿಯರ್ ಸೇವನೆಯು ದೇಹಕ್ಕೆ ಪ್ರಯೋಜನವನ್ನು ತರುತ್ತದೆ ಮತ್ತು ಅತಿಯಾದ ಸೇವನೆಯು ಒಳ್ಳೆಯದಲ್ಲ. ಅತಿಯಾಗಿ ಸೇವಿಸಿದರೆ ಹೊಟ್ಟೆಯ ಕೊಬ್ಬಿನ ಸಮಸ್ಯೆಗಳ ಸಾಧ್ಯತೆಗಳೂ ಇವೆ. ಇದನ್ನು ಹೆಚ್ಚಾಗಿ ಹಿತಮಿತವಾಗಿ ಸೇವಿಸುವವರಲ್ಲಿ ಜೀರ್ಣಕ್ರಿಯೆಯ ತೊಂದರೆಯನ್ನೂ ನಿವಾರಿಸುತ್ತದೆ ಎನ್ನುತ್ತಾರೆ ತಜ್ಞರು. ಬಿಯರ್ ಕುಡಿದರೆ ಕಿಡ್ನಿ ಕಲ್ಲು ಕರಗುತ್ತದೆಯೇ? : ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ದೊಡ್ಡ ಮೂತ್ರಪಿಂಡದ ಕಲ್ಲನ್ನು ಕರಗಿಸುವುದು ತುಂಬಾ ಕಷ್ಟ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚು ಬಿಯರ್ ಕುಡಿಯುವುದನ್ನು ತಪ್ಪಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_923.txt b/zeenewskannada/data1_url7_500_to_1680_923.txt new file mode 100644 index 0000000000000000000000000000000000000000..9f7db377c8d69059a9da17a37884cb6e7d2760bb --- /dev/null +++ b/zeenewskannada/data1_url7_500_to_1680_923.txt @@ -0,0 +1 @@ +: 20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದ ಮಹಿಳೆ ಸಾವು! : ವೈದ್ಯರ ಹೇಳಿಕೆಯ ಪ್ರಕಾರ ಆಶ್ಲೇ ಸಮ್ಮರ್ಸ್ ಮೆದುಳಿನ ಊತ ಹೊಂದಿದ್ದಳು. ಕಡಿಮೆ ಸಮಯದಲ್ಲಿ ಹೆಚ್ಚು ನೀರು ಕುಡಿದ ಕಾರಣ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ. ನವದೆಹಲಿ:20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಅಮೆರಿದಲ್ಲಿ ನಡೆದಿದೆ. 35 ವರ್ಷದ ಆಶ್ಲೇ ಸಮ್ಮರ್ಸ್ ಸಾವನ್ನಪ್ಪಿರುವ ಮಹಿಳೆಯಾಗಿದ್ದಾಳೆ. ಕಳೆದ ತಿಂಗಳು20 ನಿಮಿಷಗಳಲ್ಲಿ ಸುಮಾರು 2 ಲೀಟರ್‍ನಷ್ಟು ನೀರು ಕುಡಿದಿದ್ದರು. ಕೂಡಲೇ ಅವರ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಜುಲೈ 4ನೇ ವಾರಾಂತ್ಯದಲ್ಲಿ ಆಶ್ಲೇ ಸಮ್ಮರ್ಸ್ ತನ್ನ ಕುಟುಂಬದೊಂದಿಗೆ ಗೆಟ್‌ಅವೇನಲ್ಲಿದ್ದರು. ಇದನ್ನೂ ಓದಿ: ತನ್ನ ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಇಂಡಿಯಾನಾದಲ್ಲಿರುವ ಲೇಕ್ ಫ್ರೀಮನ್ ಸರೋವರ ವೀಕ್ಷಿಸಿದ ಬಳಿಕ ಆಶ್ಲೇ ಸಮ್ಮರ್ಸ್ ತುಂಬಾ ನಿರ್ಜಲೀಕರಣ()ಗೊಂಡಿದ್ದರು. ತುಂಬಾ ಬಾಯಾರಿಕೆಯಿಂದ ಬಳಲುತ್ತಿದ್ದ ಕಾರಣ ಆಕೆ 20 ನಿಮಿಷಗಳಲ್ಲಿ 4 ಬಾಟಲಿ ಅಂದ್ರೆ 2 ಲೀಟರ್‍ನಷ್ಟು ನೀರು ಕುಡಿದಳು ಎಂದು ಹೇಳಲಾಗಿದೆ. ಇಡೀ ದಿನ ಕುಡಿಯಬೇಕಾದ ನೀರನ್ನು ಆಶ್ಲೇ ಸಮ್ಮರ್ಸ್ 20 ನಿಮಿಷದಲ್ಲಿ ಕುಡಿದಿರುವುದೇ ಆಕೆಯ ಸಾವಿಗೆ ಕಾರಣವೆಂದು ಹೇಳಲಾಗಿದೆ. ನೀರು ಕುಡಿದ ನಂತರ ಆಕೆ ತಲೆನೋವಿನಿಂದ ಬಳಲುತ್ತಿದ್ದರು. ಮನೆಗೆ ಬಂದ ಬಳಿಕ ಆಶ್ಲೇ ಸಮ್ಮರ್ಸ್ ಪ್ರಜ್ಞೆ ತಪ್ಪಿ ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆಗೆ ಮತ್ತೆ ಪ್ರಜ್ಞೆ ಬರಲಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯರ ಹೇಳಿಕೆಯ ಪ್ರಕಾರ ಆಶ್ಲೇ ಸಮ್ಮರ್ಸ್ ಮೆದುಳಿನ ಊತ ಹೊಂದಿದ್ದಳು. ಕಡಿಮೆ ಸಮಯದಲ್ಲಿ ಹೆಚ್ಚು ನೀರು ಕುಡಿದ ಕಾರಣ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ. ನೀರಿನ ವಿಷತ್ವವು ಹೆಚ್ಚಿನ ಪ್ರಮಾಣದ ನೀರು ಕುಡಿಯುವುದರಿಂದ ಉಂಟಾಗುವ ಸ್ಥಿತಿಯಾಗಿದೆ. ಅತ್ಯಂತ ವಿಪರೀತ ಸಂದರ್ಭಗಳಲ್ಲಿ ಇದು ಜೀವಕ್ಕೆ ಮಾರಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.‌ ಸರಾಸರಿ ನೀರಿನ ಬಾಟಲಿಯು 16 ಔನ್ಸ್‌ಗಳಿರುತ್ತದೆ. ಆಶ್ಲೇ ಸಮ್ಮರ್ಸ್ 20 ನಿಮಿಷಗಳ ಅವಧಿಯಲ್ಲಿ 64 ಔನ್ಸ್‍ಗಳಷ್ಟು ಅಂದರೆ ಅರ್ಧ ಗ್ಯಾಲನ್ ನೀರು. ಇದನ್ನು ಇಡೀ ದಿನ ಕುಡಿಯಬೇಕು. ಆದರೆ ಏಕಾಏಕಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಯಾಣದ ನೀರು ಕುಡಿದ ಕಾರಣ ನೀರಿನ ವಿಷತ್ವ ಉಂಟಾಗಿ ಆಕೆ ಸಾವನ್ನಪ್ಪಿದ್ದಾಳೆಂದುತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_924.txt b/zeenewskannada/data1_url7_500_to_1680_924.txt new file mode 100644 index 0000000000000000000000000000000000000000..5a1beab816d2c5d8d496bd390a0b3eb5df3100f0 --- /dev/null +++ b/zeenewskannada/data1_url7_500_to_1680_924.txt @@ -0,0 +1 @@ +ಕಿಂಗ್ ಮೊಹಮ್ಮದ್ ಅವರನ್ನು ಟೀಕಿಸಿದ್ದಕ್ಕಾಗಿ ಮೊರಾಕೊ ವ್ಯಕ್ತಿ ಬಂಧನ ತನ್ನ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಕಿಂಗ್ ಮೊಹಮ್ಮದ್ ಅವರನ್ನು ಟೀಕಿಸಿದ್ದಕ್ಕಾಗಿ ಮೊರಾಕೊದಲ್ಲಿ ವ್ಯಕ್ತಿಯೊಬ್ಬನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಗಮನಾರ್ಹವಾಗಿ, ಅವರ ಪೋಸ್ಟ್‌ಗಳು ಇಸ್ರೇಲ್‌ನೊಂದಿಗಿನ ಸಂಬಂಧಗಳ ದೇಶದ ಸಾಮಾನ್ಯೀಕರಣಕ್ಕೆ ಸಂಬಂಧಿಸಿದ್ದವು ಎನ್ನಲಾಗಿದೆ. ನವದೆಹಲಿ:ತನ್ನ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಕಿಂಗ್ ಮೊಹಮ್ಮದ್ ಅವರನ್ನು ಟೀಕಿಸಿದ್ದಕ್ಕಾಗಿ ಮೊರಾಕೊದಲ್ಲಿ ವ್ಯಕ್ತಿಯೊಬ್ಬನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಗಮನಾರ್ಹವಾಗಿ, ಅವರ ಪೋಸ್ಟ್‌ಗಳು ಇಸ್ರೇಲ್‌ನೊಂದಿಗಿನ ಸಂಬಂಧಗಳ ದೇಶದ ಸಾಮಾನ್ಯೀಕರಣಕ್ಕೆ ಸಂಬಂಧಿಸಿದ್ದವು ಎನ್ನಲಾಗಿದೆ. ಇದನ್ನೂ ಓದಿ: ಸೆಡ್ ಬೌಕಿಯೌಡ್ ಅವರಿಗೆ ಸೋಮವಾರದಂದು ಕಾಸಾಬ್ಲಾಂಕಾದಲ್ಲಿನ ಪ್ರಥಮ ನಿದರ್ಶನದ ನ್ಯಾಯಾಲಯದಿಂದ ಶಿಕ್ಷೆ ವಿಧಿಸಲಾಯಿತು ಮತ್ತು ಅವರು 2020 ರಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕಾಮೆಂಟ್‌ಗಳಿಗಾಗಿ ರಾಜಪ್ರಭುತ್ವವನ್ನು ದುರ್ಬಲಗೊಳಿಸಿದರು ಎಂದು ಆರೋಪಿಸಲಾಗಿದೆ.ಅವರು ಆ ಸಮಯದಲ್ಲಿ ಕತಾರ್‌ನಲ್ಲಿ ವಾಸಿಸುತ್ತಿದ್ದರು. ಮೊರೊಕ್ಕೊದಲ್ಲಿ ಅವರು ವಿಚಾರಣೆಗೆ ಒಳಗಾಗುತ್ತಿದ್ದಾರೆಂದು ತಿಳಿದಾಗ, ಅವರು ಪೋಸ್ಟ್‌ಗಳನ್ನು ಅಳಿಸಿ ಮತ್ತು ಅವರ ಖಾತೆಯನ್ನು ಮುಚ್ಚಿದರು. ಆದಾಗ್ಯೂ, ಕಳೆದ ವಾರ ಕಾಸಾಬ್ಲಾಂಕಾಗೆ ಹಿಂದಿರುಗಿದ ನಂತರ ಅವರನ್ನು ಬಂಧಿಸಲಾಯಿತು. ಇದನ್ನೂ ಓದಿ: ಬೌಕಿಯೌಡ್ ಅವರ ವಕೀಲ ಎಲ್ ಹಸನ್ ಎಸ್ಸೌನಿ ಅವರು ರಾಜನ ಟೀಕೆ ಎಂದು ಅರ್ಥೈಸಬಹುದಾದ ರೀತಿಯಲ್ಲಿ ಸಾಮಾನ್ಯೀಕರಣವನ್ನು ಖಂಡಿಸುವ ಪೋಸ್ಟ್‌ಗಳಿಗಾಗಿ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ಹೇಳಿದರು.ಯುಎಸ್ ಬೆಂಬಲಿತ ಅಬ್ರಹಾಂ ಒಪ್ಪಂದಗಳ ಭಾಗವಾಗಿ ಡಿಸೆಂಬರ್ 2020 ರಲ್ಲಿ ಮೊರಾಕೊ ಮತ್ತು ಇಸ್ರೇಲ್ ಸಂಬಂಧಗಳನ್ನು ಸಾಮಾನ್ಯಗೊಳಿಸಿದವು.ದೇಶದ ಸಂವಿಧಾನದ ಅಡಿಯಲ್ಲಿ, ವಿದೇಶಾಂಗ ವ್ಯವಹಾರಗಳು ದೊರೆ,ರ ವಿಶೇಷ ಹಕ್ಕುಗಳಾಗಿವೆ.ಅವರ ವಕೀಲರು ತಮ್ಮ ಕಕ್ಷಿದಾರರು ರಾಜನನ್ನು ಅಪರಾಧ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದರು. ರಾಜಪ್ರಭುತ್ವವನ್ನು ದುರ್ಬಲಗೊಳಿಸುವ ಯಾರಿಗಾದರೂ ಆರು ತಿಂಗಳ ಮತ್ತು ಎರಡು ವರ್ಷಗಳ ನಡುವಿನ ಜೈಲು ಶಿಕ್ಷೆಯನ್ನು ವಿಧಿಸುವ ದಂಡ ಸಂಹಿತೆಯ ಆರ್ಟಿಕಲ್ 267-5 ರ ಅಡಿಯಲ್ಲಿ ಶ್ರೀ. ಬೌಕಿಯೌಡ್ ಅವರನ್ನು ತಪ್ಪಿತಸ್ಥರೆಂದು ಗುರುತಿಸಲಾಗಿದೆ.ಆದಾಗ್ಯೂ, ಈ ಪ್ರಕರಣದಲ್ಲಿ, ಎಲೆಕ್ಟ್ರಾನಿಕ್ ವಿಧಾನಗಳನ್ನು ಒಳಗೊಂಡಂತೆ ಸಾರ್ವಜನಿಕವಾಗಿ ಅಪರಾಧ ಎಸಗಿದ್ದರಿಂದ ಶಿಕ್ಷೆಯನ್ನು ಐದು ವರ್ಷಕ್ಕೆ ಹೆಚ್ಚಿಸಲಾಯಿತು. ಈಗ ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_925.txt b/zeenewskannada/data1_url7_500_to_1680_925.txt new file mode 100644 index 0000000000000000000000000000000000000000..b7250b492be2ab73ce34fbf93ef4ce95a742e2d5 --- /dev/null +++ b/zeenewskannada/data1_url7_500_to_1680_925.txt @@ -0,0 +1 @@ +ಲ್ಯಾಪ್‌ಟಾಪ್, ಕಂಪ್ಯೂಟರ್‌ ಆಮದು ನಿಷೇಧಿಸಿದೆ ಭಾರತ, ಚೀನಾಗೆ ದೊಡ್ಡ ಹೊಡೆತ! : ಈ ನಿಷೇಧದ ಅಡಿಯಲ್ಲಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಪರ್ಸನಲ್ ಕಂಪ್ಯೂಟರ್‌ಗಳು, ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳು ಸೇರಿವೆ. ನವದೆಹಲಿ :ಭಾರತ ಸರ್ಕಾರ ಗುರುವಾರ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳ ಆಮದನ್ನು ನಿಷೇಧಿಸಿದೆ. ಈ ನಿರ್ಬಂಧವು 8741 ವರ್ಗದ ಅಡಿಯಲ್ಲಿ ಬರುವ ಎಲ್ಲಾ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಈ ನಿಷೇಧದ ಅಡಿಯಲ್ಲಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಪರ್ಸನಲ್ ಕಂಪ್ಯೂಟರ್‌ಗಳು, ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳು ಸೇರಿವೆ. ಈ ನಿಷೇಧವು ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಅಭಿಯಾನದ ಒಂದು ಭಾಗವಾಗಿದೆ. ಈ ಅಭಿಯಾನದ ಉದ್ದೇಶವು ಭಾರತದಲ್ಲಿ ದೇಶೀಯ ಕೈಗಾರಿಕೆಗಳನ್ನು ಉತ್ತೇಜಿಸುವುದು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು. ಈ ನಿಷೇಧವು ಭಾರತದಲ್ಲಿ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಉದ್ಯಮಕ್ಕೆ ಉತ್ತೇಜನ ನೀಡುತ್ತದೆ ಮತ್ತು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸರ್ಕಾರ ನಂಬುತ್ತದೆ. ಇದನ್ನೂ ಓದಿ: 8741 ವರ್ಗ ಎಂದರೇನು? 8741 ವರ್ಗವು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್‌ನೊಂದಿಗೆ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ ಈ ಉತ್ಪನ್ನಗಳನ್ನು ಆದೇಶಿಸಲು ಸುಲಭವಾಗಿದೆ. ಆದರೆ ಅವುಗಳನ್ನು ಈಗ ಭಾರತದಲ್ಲಿ ಆಮದು ಮಾಡಿಕೊಳ್ಳಲು ನಿರ್ಬಂಧಿಸಲಾಗಿದೆ. ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗಿದೆ? ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಲ್ಯಾಪ್‌ಟಾಪ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ ಅಥವಾ ಜೋಡಿಸಲಾಗುತ್ತದೆ ಮತ್ತು ಈ ಹೊಸ ನಿಯಮದೊಂದಿಗೆ ಸರ್ಕಾರವು ಈ ಕೆಲವು ತಯಾರಿಕೆ ಮತ್ತು ಜೋಡಣೆಯನ್ನು ಭಾರತಕ್ಕೆ ವರ್ಗಾಯಿಸಲು ಆಶಿಸುತ್ತಿದೆ. ಲ್ಯಾಪ್‌ಟಾಪ್‌ಗಳ ಆಮದು ನಿಷೇಧದ ಕುರಿತು ನಿರ್ದೇಶನವನ್ನು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಗುರುವಾರ ಬೆಳಿಗ್ಗೆ ಹೊರಡಿಸಿದೆ. ಎಚ್‌ಎಸ್‌ಎನ್ 8741 ಅಡಿಯಲ್ಲಿ ಬರುವ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ ಆಮದು ನಿಷೇಧಿತವಾಗಿದೆ. ಇದನ್ನೂ ಓದಿ: ತನ್ನ ಹೊಸ ಸೂಚನೆಗಳ ಪ್ರಕಾರ, ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯವು ವಿದೇಶದಿಂದ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು ಮತ್ತು ಸರ್ವರ್‌ಗಳನ್ನು ಆಮದು ಮಾಡಿಕೊಳ್ಳಲು ಕೆಲವು ಷರತ್ತುಗಳನ್ನು ವಿಧಿಸಿದೆ. ಈ ಸೂಚನೆ ಪ್ರಕಾರ, ಆಮದು ಮಾಡಿಕೊಳ್ಳುವ ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳು ನಿರ್ದಿಷ್ಟ ಉದ್ದೇಶಿತ ಬಳಕೆಯನ್ನು ಹೊಂದಿರಬೇಕು ಮತ್ತು ಅವುಗಳನ್ನು ಮಾರಾಟ ಮಾಡಲಾಗುವುದಿಲ್ಲ. ಇದಲ್ಲದೇ ವಿದೇಶದಿಂದ ಆಮದು ಮಾಡಿಕೊಳ್ಳುವ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳನ್ನು ಬಳಸಿದ ನಂತರ ನಾಶಪಡಿಸಿ ನಂತರ ರಫ್ತು ಮಾಡುವ ಮತ್ತೊಂದು ಷರತ್ತು ವಿಧಿಸಲಾಗಿದೆ. ಈ ನಿರ್ಬಂಧಿತ ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಆರ್ಡರ್ ಮಾಡಲು, ಮಾನ್ಯವಾದ ಪರವಾನಗಿ ಅಗತ್ಯವಿದೆ. ಲ್ಯಾಪ್‌ಟಾಪ್‌ಗಳನ್ನು ಭಾರತಕ್ಕೆ ತರಲು ಕಂಪನಿಗಳು ವಿಶೇಷ ಪರವಾನಗಿಗಳಿಗೆ ಅರ್ಜಿ ಸಲ್ಲಿಸದ ಹೊರತು - ಆಮದು ನಿಷೇಧವು ಭಾರತದಲ್ಲಿ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಮ್ಯಾಕ್‌ಬುಕ್ಸ್ ಮತ್ತು ಮ್ಯಾಕ್ ಮಿನಿಗಳ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_926.txt b/zeenewskannada/data1_url7_500_to_1680_926.txt new file mode 100644 index 0000000000000000000000000000000000000000..3f05209733bad4a473b03b94d3a8f507df4ff893 --- /dev/null +++ b/zeenewskannada/data1_url7_500_to_1680_926.txt @@ -0,0 +1 @@ +- : ಮಾತುಕತೆಗೆ ಭಯೋತ್ಪಾದನೆ ಮುಕ್ತ ವಾತಾವರಣ ಅಗತ್ಯ - : ನಾವು ಎಲ್ಲಾ ದೇಶಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬಯಸುತ್ತೇವೆ ಎಂಬುದು ಭಾರತದ ನಿಲುವು. ಆದರೆ ಇದಕ್ಕಾಗಿ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ಅಗತ್ಯ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. :ಮಂಗಳವಾರ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನೀಡಿದ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ. ಭಾರತದೊಂದಿಗೆ ಮಾತುಕತೆ ಪುನರಾರಂಭಿಸುವ ಇಚ್ಛೆಯನ್ನು ಶಹಬಾಜ್ ಷರೀಫ್ ವ್ಯಕ್ತಪಡಿಸಿದ್ದರು. ಗಂಭೀರ ವಿಚಾರಗಳನ್ನು ಶಾಂತಿಯುತವಾಗಿ ಚರ್ಚಿಸುವವರೆಗೆ ಉಭಯ ದೇಶಗಳು 'ಸಾಮಾನ್ಯ ನೆರೆಹೊರೆ'ಯಾಗಲು ಸಾಧ್ಯವಿಲ್ಲ ಎಂದು ಶಹಬ್ಬಾಸ್ ಹೇಳಿದ್ದಾರೆ. ಈಗ ಯುದ್ಧವು ಆಯ್ಕೆಯಾಗಿಲ್ಲ ಎಂದು ಅವರು ಹೇಳಿದರು. ಇದೀಗ ಈ ಬಗ್ಗೆ ವಿದೇಶಾಂಗ ಸಚಿವಾಲಯ ಉತ್ತರ ನೀಡಿದೆ. ಭಾರತವು ತನ್ನ ನೆರೆಹೊರೆಯವರೊಂದಿಗೆ ಸೌಹಾರ್ದ ಸಂಬಂಧವನ್ನು ಬಯಸುತ್ತದೆ. ಆದರೆ ಇದಕ್ಕಾಗಿ ಭಯೋತ್ಪಾದನೆ ಮುಕ್ತ ವಾತಾವರಣ ಅಗತ್ಯ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ನಾವು ವರದಿಗಳನ್ನು ನೋಡಿದ್ದೇವೆ. ನಾವು ಎಲ್ಲಾ ದೇಶಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬಯಸುತ್ತೇವೆ ಎಂಬುದು ಭಾರತದ ನಿಲುವು. ಆದರೆ ಇದಕ್ಕಾಗಿ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ಅಗತ್ಯ ಎಂದಿದ್ದಾರೆ. ಇದನ್ನೂ ಓದಿ: ಗಮನಾರ್ಹವೆಂದರೆ ಮಂಗಳವಾರ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಎಲ್ಲಾ ಗಂಭೀರ ಮತ್ತು ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಬಯಸುವುದಾಗಿ ಹೇಳಿದ್ದರು. ಎರಡೂ ದೇಶಗಳು ಬಡತನ ಮತ್ತು ನಿರುದ್ಯೋಗದ ವಿರುದ್ಧ ಹೋರಾಡುತ್ತಿರುವುದರಿಂದ ಎರಡೂ ದೇಶಗಳಿಗೆ ಯುದ್ಧವು ಒಂದು ಆಯ್ಕೆಯಾಗಿಲ್ಲ ಎಂದಿದ್ದರು. ನಾವು ಎಲ್ಲರೊಂದಿಗೆ ಮಾತನಾಡಲು ಸಿದ್ಧರಿದ್ದೇವೆ. ನಮ್ಮ ನೆರೆಹೊರೆಯವರೊಂದಿಗೆ ಸಹ ಮಾತನಾಡಲು ಸಿದ್ಧ. ನೆರೆಹೊರೆಯವರು ಗಂಭೀರ ವಿಷಯಗಳ ಬಗ್ಗೆ ಮಾತನಾಡಲು ಗಂಭೀರವಾಗಿರುತ್ತಾರೆ, ಏಕೆಂದರೆ ಯುದ್ಧವು ಇನ್ನು ಮುಂದೆ ಒಂದು ಆಯ್ಕೆಯಾಗಿಲ್ಲ ಎಂದಿದ್ದಾರೆ. ಈ ಬಗ್ಗೆ ಮೋದಿ ಸರಕಾರ ಷರೀಫ್ ಸರಕಾರಕ್ಕೆ ದಿಟ್ಟ ಉತ್ತರ ನೀಡಿದೆ. ನಮಗೂ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೇಕು ಎಂದು ಮೋದಿ ಸರ್ಕಾರ ಹೇಳಿದೆ. ಆದರೆ ಇದಕ್ಕಾಗಿ ಹಗೆತನ ಮತ್ತು ಭಯೋತ್ಪಾದನೆ ಮುಕ್ತ ವಾತಾವರಣ ಅಗತ್ಯ ಎಂದಿದೆ. ಕಾಶ್ಮೀರ ಸೇರಿದಂತೆ ಗಡಿಯಾಚೆಗಿನ ಭಯೋತ್ಪಾದನೆಗೆ ಇಸ್ಲಾಮಾಬಾದ್‌ನ ಬೆಂಬಲದ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಷರೀಫ್ ಅವರ ಹೇಳಿಕೆಗಳು ಬಂದಿವೆ. ಇದನ್ನೂ ಓದಿ: ಭಾರತ ಯಾವಾಗಲೂ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಹೊಂದಲು ಬಯಸುತ್ತದೆ. ಅಂತಹ ಸಂಬಂಧಕ್ಕಾಗಿ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸುವುದು ಪಾಕಿಸ್ತಾನದ ಜವಾಬ್ದಾರಿ ಎಂದು ಅವರು ಒತ್ತಾಯಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಯಾವಾಗಲೂ ದೇಶದ ಭಾಗವಾಗಿತ್ತು, ಹಾಗೆಯೇ ಇರುತ್ತದೆ ಮತ್ತು ಹಾಗೆಯೇ ಇರುತ್ತದೆ ಎಂದು ಭಾರತ ಹೇಳಿದೆ. ಆಗಸ್ಟ್ 12 ರಂದು ಸಂಸತ್ತಿನ ಐದು ವರ್ಷಗಳ ಅವಧಿ ಪೂರ್ಣಗೊಳ್ಳುತ್ತಿದ್ದು, ಅವರ ಸಮ್ಮಿಶ್ರ ಸರ್ಕಾರ ಚುನಾವಣೆಗೆ ಹೋಗಲು ತಯಾರಿ ನಡೆಸುತ್ತಿರುವ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಿಯವರ ಈ ಕಾಮೆಂಟ್ ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_927.txt b/zeenewskannada/data1_url7_500_to_1680_927.txt new file mode 100644 index 0000000000000000000000000000000000000000..91d075d2cab00101edb3bab6e696b9c2ec40f26c --- /dev/null +++ b/zeenewskannada/data1_url7_500_to_1680_927.txt @@ -0,0 +1 @@ +: 16000 ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಈಕೆಗೆ ಸಿಕ್ಕಿದ್ದು 141078 ವರ್ಷಗಳ ಸೆರೆವಾಸ :ಅಪರಾಧದ ಆರೋಪದ ಮೇಲೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಯನ್ನು ಆ ದೇಶದ ಕಾನೂನಿನ ಪ್ರಕಾರ ನಿರ್ಧರಿಸಲಾಗುತ್ತದೆ. ಆದರೆ ನೀವು ಇಲ್ಲಿ ಹೇಳಲು ಹೊರಟಿರುವ ಮಹಿಳೆಗೆ 1 ಲಕ್ಷದ 41 ಸಾವಿರದ 78 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಈ ಕ್ರೈಮ್ ಥ್ರಿಲ್ಲರ್ ಕಥೆ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. :ಮೋಸ ಮಾಡಿದವರಿಗೆ ಎಷ್ಟು ಶಿಕ್ಷೆಯಾಗಬಹುದು? ಇದಕ್ಕೆ ಪ್ರತಿಕ್ರಿಯೆಯಾಗಿ, ವಿವಿಧ ದೇಶಗಳ ಕಾನೂನಿನ ಪ್ರಕಾರ, 6 ತಿಂಗಳುಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಎಂದು ನೀವು ಹೇಳಬಹುದು. ಆದರೆ ಹಣಕಾಸಿನ ವಂಚನೆಯ ಆರೋಪದ ಮೇಲೆ ಯಾರಿಗಾದರೂ 1 ಲಕ್ಷದ 41 ಸಾವಿರದ 78 ವರ್ಷಗಳ ಶಿಕ್ಷೆ ವಿಧಿಸಿರುವುದನ್ನು ನೀವು ಎಂದಾದರೂ ಕೇಳಿದ್ದೀರಾ. ಇಷ್ಟು ದೀರ್ಘಾವಧಿಯ ಸೆರೆವಾಸವನ್ನು ಓದಿದ ನಂತರ ನಿಮಗೆ ಸ್ವಲ್ಪ ವಿಚಿತ್ರ ಅನಿಸುತ್ತದೆ, ಆದರೆ ಆಶ್ಚರ್ಯಪಡಬೇಕಾಗಿಲ್ಲ ಏಕೆಂದರೆ ಈ ಮಾತು 100% ನಿಜವಾಗಿದೆ. ಚಮೋಯ್ ಥಿಪ್ಯಾಸೊ ಎಂಬ ಈ ದುಷ್ಟ ಮಹಿಳೆ 16000 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಳು. ಇದಕ್ಕಾಗಿ ಅವರಿಗೆ 1,41,078 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈ ಜನರಿಂದ ಸುಮಾರು 16.5 ಶತಕೋಟಿ ರೂಪಾಯಿಗಳನ್ನು ದೋಚಿದ್ದರು. ಉಳಿತಾಯ ಯೋಜನೆಯ ಹೆಸರಿನಲ್ಲಿ ತನ್ನ ವಂಚನೆಯ ಸಂಚು ಹೆಣೆದಿದ್ದರು. ಹಣಕಾಸು ಕಂಪನಿ ಮತ್ತು ಹೂಡಿಕೆ ಯೋಜನೆ ನಡೆಸುವ ಮೂಲಕ ಜನರನ್ನು ವಂಚಿಸುತ್ತಿದ್ದರು. ಭಾರತದಲ್ಲಿ, ಈ ಉಳಿತಾಯ ಯೋಜನೆಗಳನ್ನು 'ಚಿಟ್ ಫಂಡ್‌ಗಳು' ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ವರದಿಯ ಪ್ರಕಾರ, ಥಾಯ್ಲೆಂಡ್‌ನ ಚಮೊಯ್ ಥಿಪ್ಯಾಸೊಗೆ ನ್ಯಾಯಾಲಯವು 1989 ರಲ್ಲಿ ಶಿಕ್ಷೆ ವಿಧಿಸಿತು. ಆ 'ಚಿಟ್ ಫಂಡ್' ಕಂಪನಿಯ ಮೂಲಕ ಭಾರತದ ಕೇರಳದ ಅನೇಕ ಜನರನ್ನು ಬಲಿಪಶುಗಳನ್ನಾಗಿ ಮಾಡಲಾಯಿತು. ಹೈ-ಫೈ ಹವ್ಯಾಸ ಹೊಂದಿರುವ ಮತ್ತು ಗಣ್ಯ ವರ್ಗಕ್ಕೆ ಸೇರಿದ ಈ ಮಹಿಳೆ, ತಮ್ಮ ಹೂಡಿಕೆಗೆ ಪ್ರತಿಯಾಗಿ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಆಸೆ ತೋರಿಸಿದ್ದರು. ಹೂಡಿಕೆಯ ಬದಲಿಗೆ, ಸ್ವಲ್ಪ ಸಮಯದ ನಂತರ ಹೆಚ್ಚಿನ ಆದಾಯವನ್ನು ನೀಡಲು ಪ್ರಾರಂಭಿಸುವ ಅಂತಹ ಬಾಂಡ್ ಅನ್ನು ನಿಮಗೆ ನೀಡಲಾಗುವುದು ಎಂದು ಅವರು ಹೇಳಿದ್ದರು. ಹಗರಣ ನಡೆದಿದ್ದು ಹೇಗೆ? ಥಿಪ್ಯಾಸೊ ಆಗ ಥೈಲ್ಯಾಂಡ್‌ನ ಪೆಟ್ರೋಲಿಯಂ ಅಥಾರಿಟಿ, ಥೈಲ್ಯಾಂಡ್‌ನ ಸರ್ಕಾರಿ ತೈಲ ಕಂಪನಿಯ ಉದ್ಯೋಗಿಯಾಗಿದ್ದರು. ಈ ಕಂಪನಿಯನ್ನು ಈಗ ಪಿಟಿಟಿ ಎಂದು ಕರೆಯಲಾಗುತ್ತದೆ. ಹಗರಣವನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ಥಿಪ್ಯಾಸೊ ರಾಯಲ್ ಥಾಯ್ ಏರ್ ಫೋರ್ಸ್‌ನಲ್ಲಿ ಸಂಪರ್ಕಗಳನ್ನು ಬಳಸಿದರು. ಪತ್ರಿಕೆಗಳ ಮೇಲೆ ಸರ್ಕಾರಿ ಕಂಪನಿಯ ಹೆಸರು ಬರೆಯುವುದರಿಂದ ಸಾವಿರಾರು ಜನರು ಅದರ ಸೋಗಿನಲ್ಲಿ ಬಂದು ತಮ್ಮ ಎಲ್ಲವನ್ನೂ ಪಣಕ್ಕಿಟ್ಟರು. ಥಾಯ್ಲೆಂಡ್‌ನ ದೊಡ್ಡ ವ್ಯಕ್ತಿಗಳ ಹೆಸರನ್ನು ಹೂಡಿಕೆಯ ಹೆಸರಿನಲ್ಲಿ ಬಳಸಿ ಲೂಟಿ ಮಾಡಲಾಗಿದೆ. ಆದಾಗ್ಯೂ, 1980 ರ ದಶಕದಲ್ಲಿ, ಈ ಹಗರಣವನ್ನು ಭೇದಿಸಿದಾಗ, ಚಿಟ್ ಫಂಡ್ ಕಂಪನಿಯನ್ನು ಮುಚ್ಚಲಾಯಿತು ಮತ್ತು ಆರೋಪಿ ಮಹಿಳೆಯನ್ನು ಜೈಲಿಗೆ ಹಾಕಲಾಯಿತು. ಈ ಆರೋಪದ ಮೇಲೆ ಅವರಿಗೆ ಭಾರೀ ಶಿಕ್ಷೆ ವಿಧಿಸಲಾಯಿತು. ಆದರೆ ಅವಳು ಕೆಲವೇ ವರ್ಷಗಳಲ್ಲಿ ಹೊರಟುಹೋದಳು. ವಾಸ್ತವವಾಗಿ, ಈ ಪ್ರಕರಣವನ್ನು ಬಹಿರಂಗಪಡಿಸಿದ ನಂತರ, ವಂಚನೆಯ ಪ್ರಕರಣದಲ್ಲಿ ಗರಿಷ್ಠ ಇಪ್ಪತ್ತು ವರ್ಷಗಳ ಶಿಕ್ಷೆಯ ನಿಬಂಧನೆ ಇರುವ ಕಾನೂನನ್ನು ಅಂಗೀಕರಿಸಲಾಯಿತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_928.txt b/zeenewskannada/data1_url7_500_to_1680_928.txt new file mode 100644 index 0000000000000000000000000000000000000000..df57ffbb7f58ff05d4c45822102dfb9dc8abb6f9 --- /dev/null +++ b/zeenewskannada/data1_url7_500_to_1680_928.txt @@ -0,0 +1 @@ +: 39ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ಸಸ್ಯಾಹಾರಿ ಪ್ರಭಾವಿ ಝನ್ನಾ ಸ್ಯಾಮ್ಸೋನೋವಾ! ಸಾವಿಗೆ ಕಾರಣವೇನು? : ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ತುಂಬಾ ಕಡಿಮೆ ಇರುತ್ತದೆ. ಇದು ರಕ್ತಹೀನತೆ, ನರಮಂಡಲದ ಹಾನಿ, ಬಂಜೆತನ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು. ನವದೆಹಲಿ:ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯ ಸಲಹೆ ನೀಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ರೆ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗುವುದು ಖಚಿತ. ಇದಕ್ಕೆ ನಿದರ್ಶನವೆಂಬಂತೆ ರಷ್ಯಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತಾನು ಸಸ್ಯಹಾರಿ ಪ್ರಭಾವಿ( ) ಎಂದು ಗುರುತಿಸಿಕೊಂಡಿದ್ದ ಝನ್ನಾ ಸ್ಯಾಮ್ಸೋನೋವಾ ಸಾವನ್ನಪ್ಪಿದ್ದಾರೆ. ಕೇವಲ 39 ವಯಸ್ಸಿಗೆಸಾವನ್ನಪ್ಪಿದ್ದು, ಆಹಾರದ ವಿಷಯದಲ್ಲಿ ಅತಿಯಾದ ಕಾಳಜಿ ವಹಿಸುವ ಮತ್ತು ಡಯೆಟ್ ಮಾಡುವ ಜನರಿಗೆ ಶಾಕ್ ಉಂಟಾಗಿದೆ. ಸಸ್ಯಾಹಾರಿ ಆಹಾರ ಸೇವನೆಯಿಂದ ತೀವ್ರ ಪ್ರೋಟೀನ್ ಕೊರತೆ ಮತ್ತು ಅಪೌಷ್ಟಿಕತೆಗೆ ಕಾರಣವಾಗಬಹುದು. ಹೀಗಾಗಿಯೇ ಕೇವಲ ಸಸ್ಯಾಹಾರ ಸೇವನೆ ಮಾಡುತ್ತಿದ್ದ ಸ್ಯಾಮ್ಸೋನೋವಾ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ನೆಲೆಸಿದ್ದ ಸ್ಯಾಮ್ಸೋನೋವಾ, ಕಳೆದ 4 ವರ್ಷಗಳಿಂದ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನೇ ಸೇವಿಸುತ್ತಿದ್ದರಂತೆ. ಅವರು ಹಣ್ಣು, ಸೂರ್ಯಕಾಂತಿ ಬೀಜ, ಹಣ್ಣಿನ ಸ್ಮೂಥಿಗ ಮತ್ತು ಜ್ಯೂಸ್‌ ಸೇವಿಸುತ್ತಿದ್ದಳಂತೆ. ವರದಿಯ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಕಚ್ಚಾ ಆಹಾರಗಳನ್ನು ಪ್ರಚಾರ ಮಾಡುತ್ತಿದ್ದ ಆಕೆ ‘ಹಸಿವಿನಿಂದ ಸಾವನ್ನಪ್ಪಿದ್ದಾರೆ’ ಎಂದು ವರದಿಯಾಗಿದೆ. ಇದನ್ನೂ ಓದಿ: ’ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಸ್ಯಾಮ್ಸೋನೋವಾ ತಾನು ಸೇವಿಸುವ ಸಸ್ಯಹಾರಿ ಆಹಾರಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಪೋಸ್ಟ್‌ಗಳನ್ನು ಗಮನಿಸಿದ್ರೆ ಆಕೆಯ ಆರೋಗ್ಯ ಕ್ರಮೇಣವಾಗಿ ಹೇಗೆ ಕ್ಷೀಣಿಸುತ್ತಿದೆ ಅನ್ನೋದು ಗೊತ್ತಾಗುತ್ತದೆ. ಆಗ್ನೇಯ ಏಷ್ಯಾದ ಪ್ರವಾಸದ ವೇಳೆ ಆಕೆ ಸಾವನ್ನಪ್ಪಿದ್ದಾಳೆ. 2022ರ ಸೆಪ್ಟೆಂಬರ್‌ನಲ್ಲಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಡಯಟ್ ದಿನಚರಿಯ ಬಗ್ಗೆ ಮಾಹಿತಿ ನೀಡಿದ್ದ ಸ್ಯಾಮ್ಸೋನೋವಾ, ‘ಕಳೆದ 5 ವರ್ಷಗಳಿಂದ ನಾನು 80/10/10 ಡಯಟ್ ಮಾದರಿಯನ್ನು ಅನುಸರಿಸುತ್ತಿದ್ದು, ಸಪೂರ್ಣ ಹಣ್ಣು ಆಧಾರಿತ ಕಡಿಮೆ-ಕೊಬ್ಬಿನ ಆಹಾರ ತೆಗೆದುಕೊಳ್ಳುತ್ತಿರುವುದಾಗಿ’ ತಿಳಿಸಿದ್ದಳು. ಆಕೆಯ ಆಪ್ತ ಸ್ನೇಹಿತೆಯೊಬ್ಬಳು ಹೇಳಿರುವ ಪ್ರಕಾರ, ‘ಸ್ಯಾಮ್ಸೋನೋವಾಳ ಉಬ್ಬಿದ ಕಾಲುಗಳಲ್ಲಿ ದುಗ್ಧರಸವನ್ನು ಹೊರಬರುತ್ತಿತ್ತು. ಚಿಕಿತ್ಸೆ ಕೊಡಿಸಲು ಆಕೆಯನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಆಕೆ ಮತ್ತೆ ಅಲ್ಲಿಂದ ಓಡಿಹೋಗಿದ್ದಳು. ನಾನು ಅವಳನ್ನು ಫುಕೆಟ್‌ನಲ್ಲಿ ನೋಡಿದಾಗ ಗಾಬರಿಗೊಂಡೆ. ಸ್ಯಾಮ್ಸೊನೊವಾ ‘ಕಾಲರಾ ತರಹದ ಸೋಂಕಿಗೆ" ಬಲಿಯಾದಳು ಎಂದು ಅವರ ತಾಯಿ ನನಗೆ ಹೇಳಿದರು’ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ತುಂಬಾ ಕಡಿಮೆ ಇರುತ್ತದೆ. ಇದು ರಕ್ತಹೀನತೆ, ನರಮಂಡಲದ ಹಾನಿ, ಬಂಜೆತನ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು. ಆಹಾರದಿಂದ ಕೊಬ್ಬಿನ ಅನುಪಸ್ಥಿತಿಯಲ್ಲಿ, ಕೊಬ್ಬು ಕರಗುವ ವಿಟಮಿನ್‌ಗಳು ದೇಹದಿಂದ ಹೀರಲ್ಪಡುವುದಿಲ್ಲವೆಂದು ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಪ್ರಾದೇಶಿಕ ಮುಖ್ಯಸ್ಥೆ ರಿತಿಕಾ ಸಮದ್ದಾರ್ ಹೇಳಿದ್ದಾರೆ. ಸ್ಯಾಮ್ಸೋನೋವಾಳ ವಿಷಯದಲ್ಲಿಯೂ ಇದೇ ಆಗಿರಬಹುದು, ಕೇವಲ ಸಸ್ಯಾಹಾರವೊಂದನ್ನೆ ಅವಲಂಬಿಸಿದ್ದ ಆಕೆ ವಿವಿಧ ರೀತಿಯಗಳ ಕೊರತೆಯಿಂಸ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_929.txt b/zeenewskannada/data1_url7_500_to_1680_929.txt new file mode 100644 index 0000000000000000000000000000000000000000..8725d05da96e4bf50a05f561215a8bcd3377a1aa --- /dev/null +++ b/zeenewskannada/data1_url7_500_to_1680_929.txt @@ -0,0 +1 @@ +: ರೀಲ್ಸ್ ಮಾಡಲು ಹೋಗಿ 68ನೇ ಮಹಡಿಯಿಂದ ಬಿದ್ದು ‘ಡೇರ್ ಡೆವಿಲ್’ ಸಾವು! : ಹಾಂಗ್‍ಕಾಂಗ್ ಅಧಿಕಾರಿಗಳ ಪ್ರಕಾರ, ಸಂಜೆ 6 ಗಂಟೆ ವೇಳೆಗೆ ಲುಸಿಡಿ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯೂರಿಟಿ ಗಾರ್ಡ್ ಬಳಿ ಹೇಳಿದ್ದರು. ಹಾಂಗ್‌ಕಾಂಗ್‌:ವಿಡಿಯೋ ರೀಲ್ಸ್ ಮಾಡಲು ಹೋಗಿ ರೆಮಿ ಲುಸಿಡಿ(30) 68ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಸಾಹಸ ಕ್ರೀಡೆಗಳಿಗೆ ಹೆಸರಾದ ರೆಮಿ ಲುಸಿಡಿ ಫ್ರೆಂಚ್‌ ‘ಡೇರ್ ಡೆವಿಲ್’ ಎಂದೇ ಖ್ಯಾತಿಯಾಗಿದ್ದರು. ಗಳನ್ನು ಏರಿ ತುತ್ತತುದಿಗೆ ತಲುಪಿ ನೋಡುಗರ ಮೈ ಜುಮ್ಮೆನಿಸುವಂತಹ ಸ್ಟಂಟ್ ಮಾಡುತ್ತಿದ್ದ ರೆಮಿ ಲುಸಿಡಿ ಹಾಂಗ್‍ಕಾಂಗ್‍ನ ವಸತಿ ಕಟ್ಟವೊಂದರ 68ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ರೆಮಿ ಲುಸಿಡಿ ಟ್ರೆಗುಂಟರ್ ಟವರ್ ಸಂಕೀರ್ಣ ಹತ್ತಿ ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಆಯತಪ್ಪಿ 68ನೇ ಮಹಡಿಯಿಂದ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಇದನ್ನೂ ಓದಿ: ಹಾಂಗ್‍ಕಾಂಗ್ ಅಧಿಕಾರಿಗಳ ಪ್ರಕಾರ, ಸಂಜೆ 6 ಗಂಟೆ ವೇಳೆಗೆ ಲುಸಿಡಿ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯೂರಿಟಿ ಗಾರ್ಡ್ ಬಳಿ ಹೇಳಿದ್ದರು. ಈ ವೇಳೆ ಸೆಕ್ಯೂರಿಟಿ ತಡೆಯಲು ಯತ್ನಿಸಿದರೂ ಆತ ಕಟ್ಟಡದ ಒಳಗೆ ಪ್ರವೇಶಿಸಿದ್ದ. 49ನೇ ಮಹಡಿಗೆ ಲುಸಿಡಿ ಬಂದು ನಂತರ ಮೆಟ್ಟಿಲುಗಳ ಮೂಲಕ ಕೊನೆಯ ಮಹಡಿಗೆ ಹೋಗುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊನೆಯದಾಗಿ ರಾತ್ರಿ 7.38ಕ್ಕೆ ಲುಸಿಡಿ ಕಾಣಿಸಿಕೊಂಡಿದ್ದರು.ಕಾಂಪ್ಲೆಕ್ಸ್‌ನ ಪೆಂಟ್‌ಹೌಸ್‌ನ ಕಿಟಕಿಯ ಮೇಲೆ ನಡೆದಾಡುತ್ತಿದ್ದ ವೇಳೆ ಅಪಾರ್ಟ್‌ಮೆಂಟ್‌ನಲ್ಲಿದ್ದ ಸೇವಕಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲುಸಿಡಿಯವರ ಕ್ಯಾಮೆರಾ ದೊರಕಿದ್ದು, ಅದರಲ್ಲಿ ಎತ್ತರಕ್ಕೆ ಏರಿ ಸಾಹಸ ಮಾಡಿರುವ ವಿಡಿಯೋ ದೊರೆತಿದೆ. ಇದನ್ನೂ ಓದಿ: ಲುಸಿಡಿಯವರು ಸಾಹಸ ಮಾಡಲು ಹೋಗಿ ತಮ್ಮ ಸಮತೋಲನವನ್ನು ಕಳೆದುಕೊಳ್ಳುವ ಮೊದಲು ಸಹಾಯಕ್ಕಾಗಿ ಕಿಟಕಿಯ ಮೇಲೆ ಬಡಿಯುತ್ತಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಲುಸಿಡಿ ಸಾವಿನ ಬಗ್ಗೆಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_93.txt b/zeenewskannada/data1_url7_500_to_1680_93.txt new file mode 100644 index 0000000000000000000000000000000000000000..92123d027e70682acbe2ab05d11760f793646345 --- /dev/null +++ b/zeenewskannada/data1_url7_500_to_1680_93.txt @@ -0,0 +1 @@ +ಒಂದೇ ವಿಮಾನದಲ್ಲಿ ನಿತೀಶ್ ಮತ್ತು ತೇಜಸ್ವಿ..! ಬಿಜೆಪಿಗೆ ಶಾಕ್‌, ಕಾಂಗ್ರೆಸ್‌ಗೆ ಖುಷಿ : ದೆಹಲಿಯಲ್ಲಿ ಇಂದು ನಡೆಯಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಕ್ ಪಾಸ್ವಾನ್ ಮತ್ತು ಬಿಜೆಪಿಯ ಮೈತ್ರಿ ಪಕ್ಷದ ಹಲವು ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. :ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 10:30 ಕ್ಕೆ ಪಾಟ್ನಾದಲ್ಲಿರುವ ತಮ್ಮ 1 ಅನ್ನಿ ಮಾರ್ಗ ನಿವಾಸದಿಂದ ಹೊರಟು 11 ಗಂಟೆಗೆ ವಿಸ್ತಾರಾ ವಿಮಾನದ ಮೂಲಕ ದೆಹಲಿಯಲ್ಲಿ ಎನ್‌ಡಿಎ ಸಭೆಯಲ್ಲಿ ಭಾಗವಹಿಸಲು ದೆಹಲಿ ತಲುಪಿದರು. ನಿನ್ನೆ (ಜೂನ್ 4) 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬುದನ್ನು ಗಮನಿಸಬಹುದು. ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬಿಹಾರ ಮುಖ್ಯಮಂತ್ರಿ ಜತೆ ಮಾತನಾಡಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳುವಂತೆಯೂ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಅದಲ್ಲದೆ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಮೊದಲು ಬಿಹಾರ ಮುಖ್ಯಮಂತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಇದನ್ನೂ ಓದಿ: ಬಿಹಾರದ ನಾಯಕರಲ್ಲದೆ, ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್ ಸೇರಿದಂತೆ ಇತರ ನಾಯಕರು ಎನ್‌ಡಿಎ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಈಗಾಗಲೇ ಅವರು ಮಂಗಳವಾರ ರಾತ್ರಿ ದೆಹಲಿ ತಲುಪಿದ್ದಾರೆ. ಅಲ್ಲದೆ, ರಾಷ್ಟ್ರೀಯ ಲೋಕಥಾಲ್ ಪಕ್ಷದ ರಾಜ್ಯಸಭಾ ಸಂಸದ ಜಯಂತ್ ಚೌಧರಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಸಭೆಗೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಬಿಜೆಪಿ ಆಹ್ವಾನಿಸಿದೆ. ಅದೇ ರೀತಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈನಿಂದ ದೆಹಲಿಗೆ ಬರುತ್ತಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪ್ರಬುಲ್ ಪಟೇಲ್ ಮತ್ತು ಸುನೀಲ್ ತಾಡ್ಗರೆ ಕೂಡ ಮಹಾರಾಷ್ಟ್ರದಿಂದ ಬರಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ : ನಿತೀಶ್ ಕುಮಾರ್ ಅವರು ದೆಹಲಿಗೆ ವಿಮಾನ ಹತ್ತುವ ಮುನ್ನ ನಡೆದ ಸಭೆ ನಿರ್ಣಾಯಕವಾಗಿತ್ತು. ಇಂದು ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯ ಜೊತೆಗೆ ಭಾರತೀಯ ಮೈತ್ರಿಕೂಟದ ಸಭೆಯೂ ನಡೆಯಲಿದೆ. ಈ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನದಲ್ಲೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_930.txt b/zeenewskannada/data1_url7_500_to_1680_930.txt new file mode 100644 index 0000000000000000000000000000000000000000..60cb0cb9d1d4c4119dcaae54f2a2155d29c3d74d --- /dev/null +++ b/zeenewskannada/data1_url7_500_to_1680_930.txt @@ -0,0 +1 @@ +ಪಾಕ್ ನಲ್ಲಿ ಬಾಂಬ್ ಸ್ಪೋಟಕ್ಕೆ ಕನಿಷ್ಠ 42 ಸಾವು, 111 ಜನರಿಗೆ ಗಾಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಅವರ ಭಾನುವಾರ ನಡೆದ ಬಜೌರ್ ಬಾಂಬ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 42 ಕ್ಕೆ ಏರಿದೆ ಮತ್ತು ಕನಿಷ್ಠ 111 ಜನರು ಗಾಯಗೊಂಡಿದ್ದಾರೆ ಎಂದು ಆರಿ ನ್ಯೂಸ್ ವರದಿ ಮಾಡಿದೆ. ಖೈಬರ್ ಪಖ್ತುನ್ಖ್ವಾ ಅವರ ಬಜೌರ್‌ನ ಖಾರ್ ತಹಸಿಲ್‌ನಲ್ಲಿ ಸಂಭವಿಸಿದ ಸ್ಫೋಟವು ಜಮಿಯತ್ ಉಲೆಮಾ-ಇ-ಇಸ್ಲಾಮ್ ಫಾಜ್ಲ್ (ಜುಯಿ-ಎಫ್) ಕಾರ್ಮಿಕರ ಸಮಾವೇಶವನ್ನು ಗುರಿಯಾಗಿಸಿಕೊಂಡಿದೆ. ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲು ಪಾರುಗಾಣಿಕಾ ತಂಡಗಳು ಮತ್ತು ಪೊಲೀಸ್ ಘಟಕಗಳು ಈ ಪ್ರದೇಶಕ್ಕೆ ತಕ್ಷಣ ಆಗಮಿಸಿದವು. ಕರಾಚಿ:ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಅವರ ಭಾನುವಾರ ನಡೆದ ಬಜೌರ್ ಬಾಂಬ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 42 ಕ್ಕೆ ಏರಿದೆ ಮತ್ತು ಕನಿಷ್ಠ 111 ಜನರು ಗಾಯಗೊಂಡಿದ್ದಾರೆ ಎಂದು ಆರಿ ನ್ಯೂಸ್ ವರದಿ ಮಾಡಿದೆ. ಖೈಬರ್ ಪಖ್ತುನ್ಖ್ವಾ ಅವರ ಬಜೌರ್‌ನ ಖಾರ್ ತಹಸಿಲ್‌ನಲ್ಲಿ ಸಂಭವಿಸಿದ ಸ್ಫೋಟವು ಜಮಿಯತ್ ಉಲೆಮಾ-ಇ-ಇಸ್ಲಾಮ್ ಫಾಜ್ಲ್ (ಜುಯಿ-ಎಫ್) ಕಾರ್ಮಿಕರ ಸಮಾವೇಶವನ್ನು ಗುರಿಯಾಗಿಸಿಕೊಂಡಿದೆ. ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲು ಪಾರುಗಾಣಿಕಾ ತಂಡಗಳು ಮತ್ತು ಪೊಲೀಸ್ ಘಟಕಗಳು ಈ ಪ್ರದೇಶಕ್ಕೆ ತಕ್ಷಣ ಆಗಮಿಸಿದವು. ಸ್ಫೋಟದ ನಂತರ, ನಾಡ್ರಾ ಪ್ರಧಾನ ಕಚೇರಿಗೆ ಹತ್ತಿರವಿರುವ ಶಾಂಡೆ ಮೊರ್ ಕುರಿತ ಜುಯಿ-ಎಫ್ ವರ್ಕರ್ಸ್ ಕನ್ವೆನ್ಷನ್‌ನಲ್ಲಿ 400 ಜನರು ಹತ್ತಿರದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿದುಕೊಂಡರು. ಆರಿ ನ್ಯೂಸ್ ಪ್ರಕಾರ, ಈ ಪ್ರದೇಶವನ್ನು ಕಾನೂನು ಜಾರಿಗೊಳಿಸುವ ಮೂಲಕ ನಿರ್ಬಂಧಿಸಲಾಗಿದೆ. ಈ ಘಟನೆಯಲ್ಲಿ ಜು-ಎಫ್ ಹಮೀಡುಲ್ಲಾ ಮತ್ತು ಖಾರ್ ಅಮೀರ್ ಮೌಲಾನಾ ಜಿಯುಲ್ಲಾ ಜಾನ್ ಅವರನ್ನು ಕೊಲ್ಲಲಾಯಿತು. ಇದನ್ನೂ ಓದಿ: ಜಿಯುಐ-ಎಫ್ ನಾಯಕ ಸಮಾವೇಶವನ್ನು ಉದ್ದೇಶಿಸಿ ಸಂಜೆ 4 ಗಂಟೆ ಸುಮಾರಿಗೆ ಮಾರಣಾಂತಿಕ ಘಟನೆ ನಡೆದಿದೆ ಎಂದು ಜಿಯೋ ನ್ಯೂಸ್ ತಿಳಿಸಿದೆ.(ಐಜಿಪಿ) ಅಖ್ತರ್ ಹಯಾತ್ ಖಾನ್ ಅವರ ಪ್ರಕಾರ, ಸ್ಫೋಟವು ಆತ್ಮಹತ್ಯೆ ದಾಳಿಯಾಗಿದ್ದು, ಸ್ಫೋಟದಲ್ಲಿ 10 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ. ತನಿಖಾ ತಂಡಗಳು ಸ್ಫೋಟದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುತ್ತಿವೆ ಎಂದು ಅವರು ಹೇಳಿದರು.ಇದಲ್ಲದೆ, ಗಾಯಗೊಂಡವರನ್ನು ಟೈಮರ್ಗರಾ ಮತ್ತು ಪೇಶಾವರಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಜಿಲ್ಲಾ ತುರ್ತು ಅಧಿಕಾರಿ ಹೇಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಆದರೆ, ಈ ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ದಾಳಿಯ ಹಿಂದಿನ ಜವಾಬ್ದಾರಿಯುತ ಜನರನ್ನು ಗುರುತಿಸಲು ಪಿಎಂ ಶೆಹಬಾಜ್ ಸೂಚನೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಹಂಚಿಕೊಂಡಿದೆ. ಏತನ್ಮಧ್ಯೆ, ಸಂಯೋಜಿತ ಮಿಲಿಟರಿ ಆಸ್ಪತ್ರೆ (ಸಿಎಮ್ಹೆಚ್) ಪೇಶಾವರವನ್ನು ಎಚ್ಚರಿಕೆ ವಹಿಸಲಾಗಿದೆ ಮತ್ತು ಭದ್ರತಾ ಪಡೆಗಳು ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳು ನಡೆಯುತ್ತಿವೆ. ಜುಯಿ-ಎಫ್ ಮುಖ್ಯಸ್ಥ ಫಾಜ್ಲ್ ಭಯಾನಕ ಘಟನೆಯ ಬಗ್ಗೆ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ರಕ್ತ ದಾನ ಮಾಡಬೇಕೆಂದು ಅವರು ಒತ್ತಾಯಿಸಿದರು. ಆದರೆ, ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಈ ಘಟನೆಯನ್ನು ಖಂಡಿಸಿ, "ಮುಗ್ಧ ಜನರ ಜೀವನದೊಂದಿಗೆ ಆಡುವವರು ಮಾನವರು ಎಂದು ಕರೆಯಲು ಅರ್ಹರಲ್ಲ" ಎಂದು ಹೇಳಿದರು. ಇದನ್ನೂ ಓದಿ: ಜಮಾತ್-ಇ-ಇಸ್ಲಾಮಿ ಅಮೀರ್ ಸಿರಾಜುಲ್ ಹಕ್ ಕೂಡ ಸ್ಫೋಟವನ್ನು ಖಂಡಿಸಿ ಇದು ದೇಶದಲ್ಲಿ ಅವ್ಯವಸ್ಥೆ ಹರಡುವ ಗುರಿಯನ್ನು ಹೊಂದಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಸ್ಫೋಟದ ಬಗ್ಗೆ ತಕ್ಷಣದ ತನಿಖೆ ನಡೆಸಬೇಕೆಂದು ಹಕ್ ಸರ್ಕಾರವನ್ನು ಒತ್ತಾಯಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_931.txt b/zeenewskannada/data1_url7_500_to_1680_931.txt new file mode 100644 index 0000000000000000000000000000000000000000..f03138ca7384b3a07cd5833afbbb61cf3a92f0bb --- /dev/null +++ b/zeenewskannada/data1_url7_500_to_1680_931.txt @@ -0,0 +1 @@ +: 16 ಲಕ್ಷ ಖರ್ಚು ಮಾಡಿ ಶ್ವಾನವಾಗಿ ಬದಲಾದ ವ್ಯಕ್ತಿ! : ಜಪಾನ್ ಮೂಲದ ವ್ಯಕ್ತಿ 16 ಲಕ್ಷ ರೂ. ಖರ್ಚು ಮಾಡಿ ಶ್ವಾನವಾಗಿ ಬದಲಾಗಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವನದ್ದೇ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ನವದೆಹಲಿ:ಜಪಾನ್‌ ಮೂಲದ ವ್ಯಕ್ತಿಯೊಬ್ಬ ಶ್ವಾನವಾಗಿ ಬದಲಾಗಿದ್ದಾನೆ! ಇದು ಅಚ್ಚರಿಯಾದರೂ ನಿಜ. ಶ್ವಾನವಾಗಿ ಬದಲಾಗಲು ಆತ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿದ್ದಾನೆ. ಹೌದು, ಇದನ್ನು ನೀನು ನಂಬಲೇಬೇಕು. ಜಪಾನ್ ಮೂಲದ ವ್ಯಕ್ತಿ 16 ಲಕ್ಷ ರೂ. ಖರ್ಚು ಮಾಡಿ ಶ್ವಾನವಾಗಿ ಬದಲಾಗಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವನದ್ದೇ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಈತ ಶ್ವಾನನಾಗಿ ಬದಲಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟೋಕೋ ಎಂಬಾತನೇ ಶ್ವಾನನಾಗಿ ಬದಲಾಗಿರುವ ವ್ಯಕ್ತಿಯಾಗಿದ್ದಾನೆ. ಈತನಿಗೆ ಮೊದಲಿಂದಲೂ ಶ್ವಾನ ಜೀವನದ ಅನುಭವ ಪಡೆಯಬೇಕೆಂಬ ಆಸೆ ಇತ್ತಂತೆ. ಹೀಗಾಗಿ ಈತ ಥೇಟ್‌ ನಿಜವಾದ ಶ್ವಾನದಂತೆಯೇ ಕಾಣುವ ಹೈಪರ್‌ ರಿಯಲಾಸ್ಟಿಕ್‌ ಎನ್ನುವ ಡಾಗ್‌ ಕಾಸ್ಟೂಮ್ ಧರಿಸಿದ್ದಾನೆ. ಈ ಕಾಸ್ಟೂಮ್ ತಯಾರಿಸಲು 40 ದಿನ ಹಿಡಿದಿದೆ. ಇದನ್ನು ಧರಿಸಿ ಆತ ಪಾರ್ಕ್‌ಗೆ ವಾಕಿಂಗ್‌ ಹೋಗಿದ್ದಾರೆ. ಇದೀಗ ಆತ ನಿಜವಾದ ಶ್ವಾನವೇ ಎನ್ನುವಷ್ಟು ನೈಜವಾಗಿ ಕಾಣುತ್ತಿದ್ದಾನೆ. ಶ್ವಾನವಾಗಿ ಬದಲಾಗಿರುವ ಟೋಕೋ ಜೊತೆಗೆ ಇತರೆ ಶ್ವಾನಗಳೂ ಸಹ ಬೆರೆಯುತ್ತಿವೆ. ಆತನ ವಿಡಿಯೋ ಇದೀಗ ವೈರಲ್‌ ಆಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_932.txt b/zeenewskannada/data1_url7_500_to_1680_932.txt new file mode 100644 index 0000000000000000000000000000000000000000..65b2da738202cd62c38686a9b875813ca0475a62 --- /dev/null +++ b/zeenewskannada/data1_url7_500_to_1680_932.txt @@ -0,0 +1 @@ +: ಪಾಕಿಸ್ತಾನ ರಾಜಕೀಯ ಸಮಾವೇಶದಲ್ಲಿ ಬಾಂಬ್ ಸ್ಫೋಟಕ್ಕೆ 40ಕ್ಕೂ ಹೆಚ್ಚು ಮಂದಿ ಬಲಿ! : ವರದಿಗಳ ಪ್ರಕಾರ, ಪಾಕಿಸ್ತಾನ ಬಾಂಬ್ ಸ್ಫೋಟದಲ್ಲಿ ಸ್ಥಳೀಯ ಜೆಯುಐ-ಎಫ್ ನಾಯಕ ಕೂಡ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಬಾಂಬ್ ಸ್ಫೋಟಗೊಂಡು 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಖೈಬರ್ ಪಂಕ್ತುನ್ವಾ ಪ್ರಾಂತ್ಯದ ಬಜೌರ್ ನಗರದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಇಸ್ಲಾಂ-ಫಜಲ್ (-) ಸಮಾವೇಶದಲ್ಲಿ ಆತ್ಮಹತ್ಯಾ ಬಾಂಬರ್ ಸ್ಫೋಟಕ್ಕೆ 40ಕ್ಕೂ ಹೆಚ್ಚು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ವರದಿಗಳ ಪ್ರಕಾರ, ಪಾಕಿಸ್ತಾನ ಬಾಂಬ್ ಸ್ಫೋಟದಲ್ಲಿ ಸ್ಥಳೀಯ ಜೆಯುಐ-ಎಫ್ ನಾಯಕ ಕೂಡ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳು ಆಗಮಿಸುತ್ತಿರುವುದನ್ನು ದೂರದರ್ಶನದ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಬಾಂಬ್ ಸ್ಫೋಟದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಶೇರ್ ಆಗುತ್ತಿವೆ. ಸ್ಫೋಟದ ತೀವ್ರತೆಗೆ ಸಾವನ್ನಪ್ಪಿದವರ ತಲೆಬುರುಡೆಗಳು ಮತ್ತು ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದ ಕಂಡುಬಂದಿದೆ. ಈ ಬಾಂಬ್ ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಹೊತ್ತುಕೊಂಡಿಲ್ಲ. ಇದನ್ನೂ ಓದಿ: ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪ್ರಾಂತ್ಯದ ಉಸ್ತುವಾರಿ ಮುಖ್ಯಮಂತ್ರಿ ಅಜಮ್ ಖಾನ್ ಅವರಿಗೆ - ಮುಖ್ಯಸ್ಥಒತ್ತಾಯಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪುವವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_933.txt b/zeenewskannada/data1_url7_500_to_1680_933.txt new file mode 100644 index 0000000000000000000000000000000000000000..2c16422b7b8175175bed691d489fffdeb3bbb264 --- /dev/null +++ b/zeenewskannada/data1_url7_500_to_1680_933.txt @@ -0,0 +1 @@ +ಥಾಯ್ಲೆಂಡ್‌ನಲ್ಲಿ ಪಟಾಕಿ ಗೋದಾಮು ಸ್ಫೋಟ, 10 ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ ದಕ್ಷಿಣ ಥಾಯ್ಲೆಂಡ್‌ನಲ್ಲಿ ಪಟಾಕಿ ಗೋದಾಮು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ 10 ಮನೆಗಳು ನಾಶವಾಗಿದ್ದು, ಮಲೇಷ್ಯಾ ಗಡಿಯಲ್ಲಿರುವ ನಾರಾಥಿವಾಟ್ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಸುಮಾರು 100 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಉಪ ಸರ್ಕಾರದ ವಕ್ತಾರ ರಚಡಾ ಥಾನಾಡಿರೆಕ್ ಹೇಳಿದ್ದಾರೆ. ಬ್ಯಾಂಕಾಕ್:ದಕ್ಷಿಣ ಥಾಯ್ಲೆಂಡ್‌ನಲ್ಲಿ ಪಟಾಕಿ ಗೋದಾಮು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ 10 ಮನೆಗಳು ನಾಶವಾಗಿದ್ದು, ಮಲೇಷ್ಯಾ ಗಡಿಯಲ್ಲಿರುವ ನಾರಾಥಿವಾಟ್ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಸುಮಾರು 100 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಉಪ ಸರ್ಕಾರದ ವಕ್ತಾರ ರಚಡಾ ಥಾನಾಡಿರೆಕ್ ಹೇಳಿದ್ದಾರೆ. ಇದನ್ನೂ ಓದಿ: ಸ್ಥಳೀಯಯು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 118 ಜನರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಧಿಕಾರಿಗಳು ಈಗ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಮತ್ತು ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಕ್ಕಿಹಾಕಿಕೊಂಡಿರಬಹುದು ಎಂದು ಹುಡುಕುತ್ತಿದ್ದಾರೆ ಎಂದು ರಾಚಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಂಭೀರ ಸ್ಥಿತಿಯಲ್ಲಿದ್ದ 14 ಮಂದಿ ಸೇರಿದಂತೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಅಪಘಾತಕ್ಕೆ ಪ್ರತಿಕ್ರಿಯೆಯಾಗಿ, ಪ್ರಧಾನ ಮಂತ್ರಿ ಪ್ರಯುತ್ ಚಾನ್-ಒ-ಚಾ ಅವರು ಗಾಯಗೊಂಡವರಿಗೆ ಮತ್ತು ಸಂತ್ರಸ್ತರಿಗೆ ಬೆಂಬಲವನ್ನು ಒದಗಿಸಲು ಸಂಬಂಧಿತ ಏಜೆನ್ಸಿಗಳಿಗೆ ಸೂಚನೆ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_934.txt b/zeenewskannada/data1_url7_500_to_1680_934.txt new file mode 100644 index 0000000000000000000000000000000000000000..768805126b2b8714b7be15f3c827375d70bf1a90 --- /dev/null +++ b/zeenewskannada/data1_url7_500_to_1680_934.txt @@ -0,0 +1 @@ +: ತೈವಾನ್‌ಗೆ ಅಮೆರಿಕದಿಂದ 28 ಸಾವಿರ ಕೋಟಿ ಮಿಲಿಟರಿ ನೆರವು, ಸಿಡಿದೆದ್ದ ಚೀನಾ : ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆ ಹೊಸ ವಿಷಯವಲ್ಲ. ಇತ್ತೀಚೆಗಷ್ಟೇ ಅಮೆರಿಕ ತೈವಾನ್‌ಗೆ 28 ಸಾವಿರ ಕೋಟಿ ಮಿಲಿಟರಿ ನೆರವು ನೀಡಿದ ಬೆನ್ನಲ್ಲೇ ಚೀನಾ ಸಿಡಿದೆದ್ದಿದೆ. :ತೈವಾನ್ ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ. ಸಾರ್ವಭೌಮ ರಾಷ್ಟ್ರದಂತೆ ನಮಗೆ ಸ್ವತಂತ್ರ ಅಸ್ತಿತ್ವವಿದೆ ಎಂದು ತೈವಾನ್ ಹೇಳುತ್ತಿದ್ದರೂ ಚೀನಾ ಅದನ್ನು ತನ್ನ ಭಾಗವೆಂದು ಪರಿಗಣಿಸುತ್ತದೆ. ಇದೆಲ್ಲದರ ನಡುವೆ ಅಮೆರಿಕ ತೈವಾನ್ ಬೆಂಬಲಕ್ಕೆ ನಿಂತಿದೆ. ಇತ್ತೀಚೆಗಷ್ಟೇ ಆಯುಧಗಳಿಂದ ಹಿಡಿದು ತರಬೇತಿಯವರೆಗೆ 28 ​​ಸಾವಿರ ಕೋಟಿ ಮಿಲಿಟರಿ ಪ್ಯಾಕೇಜ್ ನೀಡುವುದಾಗಿಯೂ ಘೋಷಿಸಿದೆ. ಅಮೆರಿಕದ ಈ ಘೋಷಣೆಗೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಯಾವುದೇ ನೆರವು ಜಾಗತಿಕ ಶಾಂತಿಗೆ ಅಪಾಯಕಾರಿ ಎಂದು ಸ್ಪಷ್ಟಪಡಿಸಿದೆ. ಯಾವ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ ಎಂಬುದನ್ನು ಅಮೆರಿಕ ಹೇಳಿಲ್ಲ. ಆದರೆ ಕೆಲವು ವರದಿಗಳಿಂದ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಂ, ಪಿಸ್ತೂಲ್ ಮತ್ತು ರೈಫಲ್ ಗಳು ಸೇರಿವೆ. ಇದನ್ನೂ ಓದಿ: ಯಾರಾದರೂ ಮತ್ತೊಂದು ಸಾರ್ವಭೌಮ ರಾಷ್ಟ್ರವನ್ನು ಹಸ್ತಕ್ಷೇಪ ಮಾಡಲು ಅಥವಾ ಆಕ್ರಮಿಸಲು ಪ್ರಯತ್ನಿಸುತ್ತಿದ್ದರೆ, ಅವರಿಗೆ ಸಹಾಯ ಮಾಡುವುದು ಪ್ರತಿಯೊಂದು ದೇಶದ ಜವಾಬ್ದಾರಿಯಾಗಿರಬೇಕು ಎಂದು ಅಮೆರಿಕ ಹೇಳುತ್ತದೆ. ಅಮೆರಿಕ ತನ್ನ ಕರ್ತವ್ಯವನ್ನು ಮಾಡುತ್ತಿದೆ. ತೈವಾನ್‌ಗೆ 28 ​​ಸಾವಿರ ಕೋಟಿ ಪ್ಯಾಕೇಜ್ ಘೋಷಣೆಯೊಂದಿಗೆ, ಇದು ಕೇವಲ ಆರಂಭ ಎಂದು ಚೀನಾ ಅರ್ಥಮಾಡಿಕೊಳ್ಳುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಈ ರೀತಿಯಾಗಿ, ಅಮೆರಿಕವು ಕ್ರಮೇಣ ತೈವಾನ್‌ನಲ್ಲಿ ತನ್ನ ಹಸ್ತಕ್ಷೇಪವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಮತ್ತು ನಿಜವಾದ ಹೋರಾಟವು ಅದರೊಂದಿಗೆ ಇರುತ್ತದೆ. ಅಮೆರಿಕವು ಉದ್ವಿಗ್ನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ. ಅಮೆರಿಕ ಶಸ್ತ್ರಾಸ್ತ್ರ ಪೂರೈಕೆ ಮಾಡಬಾರದು. ಈಗ ಚೀನಾ ಏಕೆ ನಡುಗುತ್ತಿದೆ ಎಂದರೆ, ವಾಸ್ತವವಾಗಿ ಅಮೆರಿಕ ತೈವಾನ್‌ಗೆ ಕೊಡಲು ಹೊರಟಿರುವ ಅಸ್ತ್ರವನ್ನು ಅದರ ಮೀಸಲು ಶಸ್ತ್ರಾಸ್ತ್ರಗಳಿಂದ ನೀಡಲಾಗುವುದು. ಇದರರ್ಥ ತೈವಾನ್ ಶೀಘ್ರದಲ್ಲೇ ಶಸ್ತ್ರಾಸ್ತ್ರಗಳನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಸೆನೆಟ್ ಅಧ್ಯಕ್ಷ ಜೋ ಬೈಡನ್ ಅವರಿಗೂ ಅಧಿಕಾರ ನೀಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_935.txt b/zeenewskannada/data1_url7_500_to_1680_935.txt new file mode 100644 index 0000000000000000000000000000000000000000..ac30a0678e0176d7f7592f64d36bc86f3782f88a --- /dev/null +++ b/zeenewskannada/data1_url7_500_to_1680_935.txt @@ -0,0 +1 @@ +: ಪ್ರಪಂಚದ ಈ ಭಾಗದಲ್ಲಿದೆ 'ನರಕದ ಬಾಗಿಲು'..! : ರಷ್ಯಾದ ಉತ್ತರ ಪ್ರದೇಶವನ್ನು ಸಾಮಾನ್ಯವಾಗಿ ಸೈಬೀರಿಯಾ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶದಿಂದಾಗಿ ಭೂಮಿ ಕುಸಿಯಲು ಪ್ರಾರಂಭಿಸಿತು. ಭೂಮಿಯ ಕುಸಿತದಿಂದಾಗಿ, ಆಳವಾದ ಹೊಂಡ ರೂಪುಗೊಂಡಿತು, ಇದನ್ನು ಬಟಗೈಕ ಕ್ರೇಟರ್ ಎಂದು ಕರೆಯಲಾಗುತ್ತದೆ. :ಭೂಮಿಯ ಮೇಲೆಯೇ ನರಕಕ್ಕೆ ದ್ವಾರವಿದೆಯೇ? ಮೊದಲನೆಯದಾಗಿ, ನರಕದ ದ್ವಾರ ಎಲ್ಲಿದೆ ಎಂಬುದರ ಕುರಿತು ತಿಳಿಯೋಣ. ರಷ್ಯಾದ ಪೂರ್ವ ಪ್ರದೇಶದಲ್ಲಿ ಬಟಗೈಕಾ ಎಂಬ ಕುಳಿ ಇದೆ, ಇದನ್ನು ನರಕದ ಬಾಗಿಲು ಎಂದು ಕರೆಯಲಾಗುತ್ತದೆ. ಈಗ ಯಾಕೆ ಹೀಗೆ ಎಂಬುದೇ ಪ್ರಶ್ನೆ. ವಾಸ್ತವವಾಗಿ ಕೆಲವು ದಶಕಗಳ ಹಿಂದೆ ಈ ಪ್ರದೇಶವು ಹಿಮದಿಂದ ಆವೃತವಾಗಿತ್ತು, ಹಿಮ ಕರಗಿದ ನಂತರ ಈ ಪ್ರದೇಶ ನೋಡಿ, ಎಲ್ಲರೂ ಆಶ್ಚರ್ಯಚಕಿತರಾದರು. ಭೂಮಿಯ ಮೇಲ್ಮೈಯಿಂದ ಅದರ ಆಳವು ತುಂಬಾ ಹೆಚ್ಚಿತ್ತು, ಜನರು ಇಲ್ಲಿಗೆ ಹೋಗಲು ಹೆದರುತ್ತಿದ್ದರು. ಇದನ್ನು ಭೂಮಿಯ ಹಣೆಯ ಮೇಲಿನ ಕಲೆ ಎಂದೂ ಕರೆಯುತ್ತಾರೆ. ಅದರ ಗಾತ್ರ ನಿರಂತರವಾಗಿ ಹೆಚ್ಚುತ್ತಿದೆ. 1960 ರಲ್ಲಿ ಅದರ ಬಗ್ಗೆ ಮಾಹಿತಿ ಸಿಕ್ಕಿತು. ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶದಿಂದ ಮೇಲ್ಮೈ ಮಣ್ಣು ದುರ್ಬಲಗೊಂಡು ಕುಸಿದಿದೆ ಎಂದು ಹೇಳಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಗಾತ್ರ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ 10 ರಿಂದ 30 ಮೀಟರ್ ವೇಗದಲ್ಲಿ ಹೆಚ್ಚಾಗುತ್ತಿದೆ ಎಂದು ಕೆಲವು ತಜ್ಞರು ಹೇಳುತ್ತಾರೆ. ಹವಾಮಾನ ಬದಲಾವಣೆಯೇ ಇದರ ಹಿಂದೆ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ವರದಿ ಪ್ರಕಾರ, ಶೋಧ ತಂಡವು ಬಟಗೈಕಾದ ಕುಳಿಯಲ್ಲಿ ಇಳಿದು ನಂಬಲಾಗದ ಪುರಾವೆಗಳನ್ನು ಪಡೆದುಕೊಂಡಿದೆ. ಇದರೊಂದಿಗೆ, ರಷ್ಯಾದ ವಿವಿಧ ಭಾಗಗಳು ಅಸಾಮಾನ್ಯ ಭೂವೈಜ್ಞಾನಿಕ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿವೆ. 2020 ರಲ್ಲಿ, ಅಂತಹ ಒಂದು ಕುಳಿಯ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು, ಅದರ ವ್ಯಾಸವು 20 ಮೀಟರ್ ಮತ್ತು ಆಳ 30 ಮೀಟರ್. ಈ ಕುಳಿ ಸೈಬೀರಿಯಾದ ವಾಯುವ್ಯ ಪ್ರದೇಶದಲ್ಲಿ ಕಂಡುಬಂದಿದೆ. ಇದು ರಷ್ಯಾದ ಸೈಬೀರಿಯಾದ ಪ್ರದೇಶದಲ್ಲಿ ಚೆರ್ಸ್ಕಿ ಪರ್ವತ ಶ್ರೇಣಿಯಲ್ಲಿರುವ ಬಟಗೈಕಾ ಕುಳಿಯಾಗಿದೆ. ಈ ಕುಳಿ ಯಾನಾ ಮತ್ತು ಇಂಡಿಗಿರಿಕಾ ನದಿಗಳ ನಡುವೆ ಇದೆ. ಸ್ಥಳೀಯರು ಇದನ್ನು ನರಕಕ್ಕೆ ಹೋಗುವ ದಾರಿ ಎಂದು ಕರೆಯುತ್ತಾರೆ. ಈ ಮೊಟ್ಟೆ ಆಕಾರದ ಕುಳಿಯ ಆಳವು ಸುಮಾರು 100 ಮೀಟರ್ ಮತ್ತು 1 ಕಿಮೀ ಪ್ರದೇಶದಲ್ಲಿ ಹರಡಿದೆ. ಇದು ದಟ್ಟವಾದ ಪೊದೆಗಳಿಂದ ಆವೃತವಾಗಿದೆ. ವಿಜ್ಞಾನಿಗಳು ಇದನ್ನು ಮೆಗಾಸ್ಲಂಪ್ ಎಂದು ಹೆಸರಿಸಿದ್ದಾರೆ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_936.txt b/zeenewskannada/data1_url7_500_to_1680_936.txt new file mode 100644 index 0000000000000000000000000000000000000000..791b13d1be23c46c0c8192780bb26bf1b2d87bb2 --- /dev/null +++ b/zeenewskannada/data1_url7_500_to_1680_936.txt @@ -0,0 +1 @@ +: 3 ಸಾವಿರ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗಿಗೆ ಬೆಂಕಿ..! : ಕೆಲವರು ಜೀವ ಉಳಿಸಿಕೊಳ್ಳಲು ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದಾರೆ. ಲೈಫ್‌ಬೋಟ್‌ನ ಕ್ಯಾಪ್ಟನ್‌ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಸಮುದ್ರಕ್ಕೆ ಜಿಗಿದವರ ಪೈಕಿ ಕೆಲವರ ಮೂಳೆ ಮುರಿದಿವೆ. ಹೇಗ್‌:ಸುಮಾರು 3,000 ಕಾರುಗಳನ್ನು ಹೊತ್ತೊಯ್ಯುತ್ತಿದ್ದ ನೆದರ್ಲೆಂಡ್ಸ್‌ನ ಹಡಗಿನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಉತ್ತರ ಸಮುದ್ರದಲ್ಲಿ ಬುಧವಾರ 3 ಸಾವಿರ ಕಾರುಗಳನ್ನು ಹೊತ್ತು ಸಾಗುತ್ತಿದ್ದ ಸರಕು ಸಾಗಣೆಯ ಹಡಗಿನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿದಿದೆ ಎಂದು ಡಚ್‌ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ. ಹಡಗಿನಲ್ಲಿ ಕಾಣಿಸಿಕೊಂಡಿರುವ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆ ಇಡೀ ಹಡಗಿಗೆ ವ್ಯಾಪಿಸುತ್ತಿದ್ದು, ಅದು ಮುಳುಗದಂತೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 23 ಸಿಬ್ಬಂದಿಯನ್ನು ಹಡಗಿನಿಂದ ಕೆಳಗಿಳಿಸಲು ದೋಣಿಗಳು ಮತ್ತುಗಳನ್ನು ಬಳಸಲಾಗಿದೆ. ಅವರು ಬೆಂಕಿಯನ್ನು ನಂದಿಸಲು ವಿಫಲ ಪ್ರಯತ್ನ ಮಾಡಿದರು ಎಂದು ಕರಾವಳಿ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವರು ಜೀವ ಉಳಿಸಿಕೊಳ್ಳಲು ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದಾರೆ. ಲೈಫ್‌ಬೋಟ್‌ನ ಕ್ಯಾಪ್ಟನ್‌ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಸಮುದ್ರಕ್ಕೆ ಜಿಗಿದವರ ಪೈಕಿ ಕೆಲವರ ಮೂಳೆ ಮುರಿದಿವೆ. ಕೆಲವರು ಸಣ್ಣಪುಟ್ಟ ಸುಟ್ಟ ಗಾಯಗಳೊಂದಿಗೆ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಉತ್ತರ ನೆದರ್ಲೆಂಡ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಫ್ರೆಮೆಂಟಲ್ ಹೆದ್ದಾರಿಯುಯ ಬಂದರು ಬ್ರೆಮೆನ್‌ನಿಂದ ಈಜಿಪ್ಟ್‌ನ ಪೋರ್ಟ್ ಸೈಡ್‌ಗೆ ಪ್ರಯಾಣಿಸುತ್ತಿದ್ದಾಗ ಡಚ್ ದ್ವೀಪವಾದ ಅಮೆಲ್ಯಾಂಡ್‌ನ ಉತ್ತರಕ್ಕೆ ಸುಮಾರು 27 ಕಿಲೋಮೀಟರ್ (17 ಮೈಲುಗಳು) ದೂರದಲ್ಲಿ ಹಡಗಿಗೆ ಬೆಂಕಿ ಹೊತ್ತಿಕೊಂಡಿತು. ಹಡಗಿಗೆ ಬೆಂಕಿಯ ಹೇಗೆ ಹೊತ್ತಿಕೊಂಡಿತು ಮತ್ತು ಸಿಬ್ಬಂದಿ ಹೇಗೆ ಸಾವನ್ನಪ್ಪಿದರು ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಹಡಗಿನಲ್ಲಿದ್ದ 3 ಸಾವಿರ ಕಾರುಗಳ ಪೈಕಿ 25 ಎಲೆಕ್ಟ್ರಿಕ್ ಕಾರುಗಳಿದ್ದವು. ಇವುಗಳಿಂದ ಏನಾದ್ರೂ ಬೆಂಕಿ ಕಾಣಿಸಿಕೊಂಡಿತಾ ಅನ್ನೋ ಪ್ರಶ್ನೆ ಮೂಡಿದೆ. ಪ್ರಸ್ತುತ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯತ್ತಿದ್ದು, ಹಡಗು ಮುಳುಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_937.txt b/zeenewskannada/data1_url7_500_to_1680_937.txt new file mode 100644 index 0000000000000000000000000000000000000000..aa8fc915e65da0d872eb713a5cc23fa110a43ddc --- /dev/null +++ b/zeenewskannada/data1_url7_500_to_1680_937.txt @@ -0,0 +1 @@ +: ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿ! - : ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘ನೇಗ್ಲೇರಿಯಾ ಫೌಲೇರಿ’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ. ನ್ಯೂಯಾರ್ಕ್:ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿಯಾಗಿರುವ ಆಘಾತಕಾರಿ ಘಟನೆ ಅಮೆರಿಕದ ನೆವಾಡದಲ್ಲಿ ನಡೆದಿದೆ. ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲ್ಪಡುವ ‘ನೇಗ್ಲೇರಿಯಾ ಫೌಲೆರಿ’ ಸೋಂಕಿನಿಂದ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ವರದಿಯ ಪ್ರಕಾರ ನೀರಿನಲ್ಲಿ ಆಟವಾಡಿದ್ದ ಈ ಮಗುಕ್ಕೆ ತುತ್ತಾಗಿತ್ತು. ಬಳಿಕ ಅದನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ತಪಾಸಣೆ ನಡೆಸಲಾಗಿತ್ತು. ಈ ವೇಳೆ ಮಗುವಿನಲ್ಲಿ ‘ನೇಗ್ಲೇರಿಯಾ ಫೌಲೆರಿ’ ಸೋಂಕು ಇರುವುದು ಕಂಡು ಬಂದಿತ್ತು. ಆದರೆ ಈ ಕಾಯಿಲೆಗೆ ಚಿಕಿತ್ಸೆ ಇಲ್ಲದ ಪರಿಣಾಮ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ತಾಯಿ ಬ್ರಿಯಾನ ಎಂಬಾಕೆ ತನ್ನ ನೋವಿನ ವಿಚಾರವನ್ನು ಹಂಚಿಕೊಂಡಿದ್ದಾಳೆ. ‘ನನಗೆ ವಿಶ್ವದ ಅತ್ಯಂತ ಬಲಿಷ್ಠ ಮಗನಿದ್ದಾನೆ ಅಂತಾ ತಿಳಿದಿತ್ತು. ಭೂಮಿಯ ಮೇಲಿನ ಅತ್ಯುತ್ತಮ ಮಗುವನ್ನು ಕರುಣಿಸಿದ್ದಕ್ಕೆ ದೇವರಿಗೆ ನಾನು ಯಾವಾಗಲೂ ಕೃತಜ್ಞನಾಗಿದ್ದೆ. ಆದರೆ ಒಂದು ದಿನ ಆ ಮಗು ನನ್ನನ್ನು ಸ್ವರ್ಗದಲ್ಲಿ ಭೇಟಿಯಾಗುತ್ತದೆ’ ಅಂತಾ ನಾನು ಭಾವಿಸಿರಲಿಲ್ಲ’ವೆಂದು ಬೇಸರ ತೋಡಿಸಿಕೊಂಡಿದ್ದಾಳೆ. ಇತ್ತೀಚೆಗೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ಕೂಡ ಮೆದುಳು ತಿನ್ನುವ ಅಮೀಬಾದಿಂದ ಪ್ರಾಣ ಕಳೆದುಕೊಂಡಿದ್ದ. ಭಾರತದಲ್ಲಿ ಇದು ಮೊದಲ ಪ್ರಕರಣವಾದ್ರೆ, ಅಮೆರಿಕದಲ್ಲಿ 2ನೇ ಪ್ರಕರಣ ಬೆಳಕಿಗೆ ಬಂದಿದೆ. ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_938.txt b/zeenewskannada/data1_url7_500_to_1680_938.txt new file mode 100644 index 0000000000000000000000000000000000000000..2e73bff9484190162674e172bcf0e6cafd4fac1b --- /dev/null +++ b/zeenewskannada/data1_url7_500_to_1680_938.txt @@ -0,0 +1 @@ +ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಔತಣಕೂಟದಲ್ಲಿ ಮೊಳಗಿದ ಜೈಹೋ..! ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡರು. ಹಲವಾರು ಕಾರಣಗಳಿಗಾಗಿ ಭೋಜನವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಜುಲೈ 14 ರಂದು ಫ್ರಾನ್ಸ್‌ನ ರಾಷ್ಟ್ರೀಯ ದಿನದಂದು ನಡೆಸಲಾಯಿತು, ಇದನ್ನು ಬಾಸ್ಟಿಲ್ ಡೇ ಎಂದೂ ಕರೆಯಲಾಗುತ್ತದೆ. ಪ್ಯಾರಿಸ್‌:ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡರು. ಹಲವಾರು ಕಾರಣಗಳಿಗಾಗಿ ಭೋಜನವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಜುಲೈ 14 ರಂದು ಫ್ರಾನ್ಸ್‌ನ ರಾಷ್ಟ್ರೀಯ ದಿನದಂದು ನಡೆಸಲಾಯಿತು, ಇದನ್ನು ಬಾಸ್ಟಿಲ್ ಡೇ ಎಂದೂ ಕರೆಯಲಾಗುತ್ತದೆ. ಇದನ್ನೂ ಓದಿ: ರಾಣಿ ಎಲಿಜಬೆತ್ ಅವರನ್ನು ಆಹ್ವಾನಿಸಿದಾಗ 1953 ರಿಂದ ಲೌವ್ರೆ ವಸ್ತುಸಂಗ್ರಹಾಲಯದಲ್ಲಿ ಔತಣಕೂಟ ಭೋಜನವನ್ನು ಆಯೋಜಿಸಿದ್ದು ಇದೇ ಮೊದಲು. ಇದರ ಮಧ್ಯೆ, ಔತಣಕೂಟದ ಭೋಜನಕೂಟದಲ್ಲಿ ಜನಪ್ರಿಯ ಹಾಡು ಜೈ ಹೋ ಅನ್ನು ಪ್ಲೇ ಮಾಡಲಾದ ವೀಡಿಯೊವು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ ಮತ್ತು ಇಬ್ಬರು ನಾಯಕರು ಪ್ರದರ್ಶನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ. ವೀಡಿಯೊದಲ್ಲಿ, ಬ್ಯಾಂಡ್ಅವರ ಆಸ್ಕರ್ ವಿಜೇತ ಹಾಡನ್ನು ಹಾಡುತ್ತಿರುವಂತೆ ಮಿಸ್ಟರ್ ಮ್ಯಾಕ್ರನ್ ಮತ್ತು ಪಿಎಂ ಮೋದಿ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ. ಇಬ್ಬರೂ ಹಾಡನ್ನು ಆಸ್ವಾದಿಸುತ್ತಾ, ಮಧ್ಯೆ ನಗುವನ್ನು ಹಂಚಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ, ಫ್ರೆಂಚ್ ಅಧ್ಯಕ್ಷರು ಹಾಡುಗಳ ಬೀಟ್‌ಗಳನ್ನು ಆನಂದಿಸುತ್ತಿರುವಾಗ ಟೇಬಲ್ ಅನ್ನು ಬಡಿಯುತ್ತಿರುವುದು ಕಂಡುಬರುತ್ತದೆ, ಸ್ಥಳದಲ್ಲಿ ಹಾಜರಿದ್ದ ಹಲವಾರು ಜನರು ಪ್ರದರ್ಶನವನ್ನು ಶ್ಲಾಘಿಸುತ್ತಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ರಾತ್ರಿಯ ಊಟದಲ್ಲಿ ಈ ಹಾಡನ್ನು ಎರಡು ಬಾರಿ ಪ್ಲೇ ಮಾಡಲಾಗಿದೆ. ಇದನ್ನೂ ಓದಿ: ಅಷ್ಟೇ ಅಲ್ಲ, ಡಿನ್ನರ್ ಮೆನುವಿನಲ್ಲಿ ಪ್ರಧಾನ ಮಂತ್ರಿಗಾಗಿ ವಿಶೇಷವಾಗಿ ಸಸ್ಯಾಹಾರಿ ಮೆನುವನ್ನು ತಯಾರಿಸಲಾಗಿದೆ. ಔತಣಕೂಟದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಭಾರತ-ಫ್ರಾನ್ಸ್ ಸಂಬಂಧಗಳಿಗೆ ಪೂರಕವಾಗಿ ಟೋಸ್ಟ್ ಅನ್ನು ಎತ್ತಿದರು ಮತ್ತು ಬಾಸ್ಟಿಲ್ ದಿನದಂದು ಫ್ರಾನ್ಸ್ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. "ಕಳೆದ 25 ವರ್ಷಗಳಲ್ಲಿ, ಜಗತ್ತು ಅನೇಕ ಏರಿಳಿತಗಳು ಮತ್ತು ಸವಾಲಿನ ಸಮಯವನ್ನು ಎದುರಿಸಿತು, ಆದರೆ ಫ್ರಾನ್ಸ್ ಮತ್ತು ಭಾರತದ ನಡುವಿನ ಸ್ನೇಹವು ಆಳವಾಗಿ ಬೆಳೆಯುತ್ತಲೇ ಇತ್ತು. ನಾವು ಪರಸ್ಪರ ತಿಳುವಳಿಕೆ, ನಂಬಿಕೆ ಮತ್ತು ಗೌರವದ ಆಧಾರದ ಮೇಲೆ ಸುದೀರ್ಘ ಮತ್ತು ಮಹತ್ವದ ಪ್ರಯಾಣವನ್ನು ಮಾಡಿದ್ದೇವೆ. ಅಧ್ಯಕ್ಷ ಮ್ಯಾಕ್ರನ್ ಅವರ ವೈಯಕ್ತಿಕ ಪ್ರಯತ್ನಗಳಿಗೆ, ನಮ್ಮ ಬಾಂಧವ್ಯಗಳು ಪ್ರತಿಯೊಂದು ದಿಕ್ಕಿನಲ್ಲೂ ಮುನ್ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಔತಣಕೂಟದಲ್ಲಿ ಹೇಳಿದರು. ಶನಿವಾರ, ಶ್ರೀ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ದೇಶಕ್ಕೆ ಅಧಿಕೃತ ಭೇಟಿಯನ್ನು ಸುತ್ತುವ ವಿಶೇಷ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಭಾರತದ ಜನರಿಗೆ, ವಿಶ್ವಾಸ ಮತ್ತು ಸ್ನೇಹ" ಎಂದು ಮ್ಯಾಕ್ರನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ಪಡೆಗಳ ಭಾಗವಹಿಸುವಿಕೆಯ ಜೊತೆಗೆ ನಾಗರಿಕ ಅಥವಾ ಮಿಲಿಟರಿ ಆದೇಶಗಳಲ್ಲಿ ಅತ್ಯುನ್ನತ ಫ್ರೆಂಚ್ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು ಪ್ರಧಾನ ಮಂತ್ರಿ ಮೋದಿ ಸ್ವೀಕರಿಸುತ್ತಿರುವುದನ್ನು ವೀಡಿಯೊ ಒಳಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_939.txt b/zeenewskannada/data1_url7_500_to_1680_939.txt new file mode 100644 index 0000000000000000000000000000000000000000..0c0d9825449d7d2228e802229dc5b2d63812a4cb --- /dev/null +++ b/zeenewskannada/data1_url7_500_to_1680_939.txt @@ -0,0 +1 @@ +ಯುಎಸ್ ನ ಅಲಾಸ್ಕಾ ಬಳಿ 7.4 ತೀವ್ರತೆಯ ಭೂಕಂಪ, ಸುನಾಮಿ ಭೀತಿ ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ ಅಲಾಸ್ಕಾ ಪೆನಿನ್ಸುಲಾ ಪ್ರದೇಶದಲ್ಲಿ ಇಂದು 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ನ್ಯೂಯಾರ್ಕ್:ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ ಅಲಾಸ್ಕಾ ಪೆನಿನ್ಸುಲಾ ಪ್ರದೇಶದಲ್ಲಿ ಇಂದು 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ನಂತರ ಯುಎಸ್ ಜಿಎಸ್ ( ) ಯು ಸುನಾಮಿ ಭೀತಿ ಸಾಧ್ಯತೆಯನ್ನು ತಿಳಿಸಿದೆ 9.3 ಕಿಮೀ (5.78 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಎಸ್ ತಿಳಿಸಿದೆ. . . — (@) ಎರಡು ವಾರಗಳ ಹಿಂದೆ ಅಲಾಸ್ಕಾದ ಆಂಕಾರೇಜ್‌ನಲ್ಲಿ ಲಘು ಭೂಕಂಪ ಸಂಭವಿಸಿದೆ. ಯುಎಸ್ ಜಿಎಸ್ ಪ್ರಕಾರ, ಭೂಕಂಪವು ನಗರದ ದಕ್ಷಿಣಕ್ಕೆ 12 ಮೈಲುಗಳಷ್ಟು ಮತ್ತು ಈಗಲ್ ನದಿಯ ದಕ್ಷಿಣಕ್ಕೆ ಎರಡು ಮೈಲುಗಳಷ್ಟು ದಾಖಲಾಗಿದೆ. ! . . — 🇺🇦 (@) ಆದಾಗ್ಯೂ, ಯಾವುದೇ ಗಾಯ ಅಥವಾ ಹಾನಿ ವರದಿಯಾಗಿಲ್ಲ. ಯುಎಸ್ ಜಿಎಸ್ ಒದಗಿಸಿದ ದತ್ತಾಂಶವು ಭೂಕಂಪವು 17.5 ಮೈಲುಗಳಷ್ಟು ಆಳವಾಗಿದೆ ಎಂದು ತೋರಿಸಿದೆ ಮತ್ತು ಇನ್ನೊಂದು ಪಶ್ಚಿಮ ಕರಾವಳಿಯಲ್ಲಿ ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_94.txt b/zeenewskannada/data1_url7_500_to_1680_94.txt new file mode 100644 index 0000000000000000000000000000000000000000..544d8046826c073e0b6ec77c9f17908e5d320202 --- /dev/null +++ b/zeenewskannada/data1_url7_500_to_1680_94.txt @@ -0,0 +1 @@ +ನಿತೀಶ್ ಕುಮಾರ್-ಚಂದ್ರಬಾಬು ನಾಯ್ಡು ಹಗ್ಗಜಗ್ಗಾಟ..! ಇವರನ್ನು ಬಿಟ್ಟರೆ ಬಿಜೆಪಿಗೆ ಬೇರೆ ದಾರಿಯೇ ಇಲ್ಲ.. : ಪ್ರಸ್ತುತ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎನ್‌ಡಿಎ ಒಕ್ಕೂಟದ ಪ್ರಮುಖರು. ಅಲ್ಲದೆ, ಟಿಡಿಪಿ ಮತ್ತು ಜೆಡಿಯು ಬೆಂಬಲ ಹೊರತಾಗಿ ಬಿಜೆಪಿಗೆ ಸರ್ಕಾರ ರಚನೆ ಅಸಾಧ್ಯ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಸಭೆ ಕರೆಯಲು ನಿರ್ಧರಿಸಿದೆ ಎಂದು ಹೇಳಲಾಗಿದೆ. :ನಿನ್ನೆ ಸಂಸತ್ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಪಕ್ಷ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಪೈಕಿ ಇಂದು ದೆಹಲಿಯಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ () ಸಭೆ ನಡೆಯಿತು. ಸಭೆಯಲ್ಲಿ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ, ಬೆಂಬಲ ಮತ್ತು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಯಿತು. ಪ್ರಸ್ತುತ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎನ್‌ಡಿಎ ಒಕ್ಕೂಟದ ಪ್ರಮುಖರು. ಅಲ್ಲದೆ, ಟಿಡಿಪಿ ಮತ್ತು ಜೆಡಿಯು ಬೆಂಬಲ ಹೊರತಾಗಿ ಬಿಜೆಪಿಗೆ ಸರ್ಕಾರ ರಚನೆ ಅಸಾಧ್ಯ. ಇದನ್ನೂ ಓದಿ: ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಸಂಬಂಧಿಸಿದ ಪತ್ರವನ್ನು ನೀಡುವತ್ತ ಗಮನ ಹರಿಸಬೇಕಾಗಿದೆ. ಮತ್ತೊಂದು ಕಾರಣವೆಂದರೆ ನಿನ್ನೆಯಿಂದ ಭಾರತೀಯ ಮೈತ್ರಿಕೂಟದ ನಾಯಕರು ಎನ್‌ಡಿಎ ಮತ್ತು ಇತರ ಪಕ್ಷಗಳ ನಾಯಕರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಸಭೆ ಕರೆಯಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿದು ಬಂದಿದ್ದು, ಸರ್ಕಾರ ರಚನೆಗೆ ಎನ್‌ಡಿಎ ಮುಂದಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಮೊದಲು ಸರ್ಕಾರ ರಚನೆಗೆ ಪತ್ರ ನೀಡಿ ನಂತರ ಯಾರು ಯಾವ ಜವಾಬ್ದಾರಿ, ಯಾವ ಸ್ಥಾನಗಳನ್ನು ವಹಿಸುತ್ತಾರೆ ಎಂಬುದನ್ನು ನಂತರ ನಿರ್ಧರಿಸುವುದಾಗಿ ಮಿತ್ರ ಪಕ್ಷಗಳಿಗೆ ಬಿಜೆಪಿ ಭರವಸೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಮುಖ ಮಿತ್ರಪಕ್ಷಗಳಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಬೆಂಬಲವಿಲ್ಲದೆ ಬಿಜೆಪಿಗೆ ಸರ್ಕಾರ ರಚಿಸುವುದು ಅಸಾಧ್ಯವಾಗಿದೆ. ಇದೀಗ ಇಬ್ಬರೂ ಬಿಜೆಪಿ ಜೊತೆ ಕೈ ಜೊಡಿಸಲು ಒಪ್ಪಿಗೆ ನೀಡಿದ್ದಾರೆ. ಅವರಿಲ್ಲದೆ ಏನನ್ನೂ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಮಲಪಾಳಯ ಕೂಡ ಅವರ ಬೇಡಿಕೆಗಳನ್ನು ಈಡೇರಿಸಲಿದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_940.txt b/zeenewskannada/data1_url7_500_to_1680_940.txt new file mode 100644 index 0000000000000000000000000000000000000000..00cfaf6d49f13c0c13a705a26448f880c9fd806d --- /dev/null +++ b/zeenewskannada/data1_url7_500_to_1680_940.txt @@ -0,0 +1 @@ +ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ವ್ಯವಸ್ಥೆ ಸ್ಥಾಪಿಸಲು ಆರ್ಬಿಐ,ಯುಎಇ ಸೆಂಟ್ರಲ್ ಬ್ಯಾಂಕ್ ಸಮ್ಮತಿ ಸ್ಥಳೀಯ ಕರೆನ್ಸಿಗಳಲ್ಲಿ ಗಡಿಯಾಚೆಗಿನ ವಹಿವಾಟು ಮತ್ತು ಪಾವತಿ ಮತ್ತು ಸಂದೇಶ ವ್ಯವಸ್ಥೆಗಳ ಪರಸ್ಪರ ಸಂಪರ್ಕವನ್ನು ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಯುಎಇ ಸೆಂಟ್ರಲ್ ಬ್ಯಾಂಕ್ (ಸಿಬಿಯುಎಇ) ಶನಿವಾರ ಅಬುಧಾಬಿಯಲ್ಲಿ ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ. ನವದೆಹಲಿ:ಸ್ಥಳೀಯ ಕರೆನ್ಸಿಗಳಲ್ಲಿ ಗಡಿಯಾಚೆಗಿನ ವಹಿವಾಟು ಮತ್ತು ಪಾವತಿ ಮತ್ತು ಸಂದೇಶ ವ್ಯವಸ್ಥೆಗಳ ಪರಸ್ಪರ ಸಂಪರ್ಕವನ್ನು ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಯುಎಇ ಸೆಂಟ್ರಲ್ ಬ್ಯಾಂಕ್ (ಸಿಬಿಯುಎಇ) ಶನಿವಾರ ಅಬುಧಾಬಿಯಲ್ಲಿ ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ಅವರ ಸಮ್ಮುಖದಲ್ಲಿ ಉಭಯ ಗವರ್ನರ್‌ಗಳ ನಡುವೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.ಯುಎಸ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವು ಸ್ಥಳೀಯ ಕರೆನ್ಸಿಗಳಲ್ಲಿ ಗಡಿಯಾಚೆಗಿನ ವಹಿವಾಟುಗಳನ್ನು ಉತ್ತೇಜಿಸುತ್ತಿದೆ. ಇದನ್ನೂ ಓದಿ: "ಎರಡು ಎಂಒಯುಗಳು ತಡೆರಹಿತ ಗಡಿಯಾಚೆಗಿನ ವಹಿವಾಟುಗಳು ಮತ್ತು ಪಾವತಿಗಳನ್ನು ಸುಗಮಗೊಳಿಸುವ ಮತ್ತು ಉಭಯ ದೇಶಗಳ ನಡುವೆ ಹೆಚ್ಚಿನ ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ" ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: ಭಾರತ ಮತ್ತು ಯುಎಇ ನಡುವಿನ ವಹಿವಾಟುಗಳಿಗೆ ಸ್ಥಳೀಯ ಕರೆನ್ಸಿಗಳ ಬಳಕೆಗೆ ಚೌಕಟ್ಟನ್ನು ಸ್ಥಾಪಿಸುವ ತಿಳಿವಳಿಕೆ ಒಪ್ಪಂದವು ಐಎನ್‌ಆರ್ ಮತ್ತು ಎಇಡಿ ದ್ವಿಪಕ್ಷೀಯ ಬಳಕೆಯನ್ನು ಉತ್ತೇಜಿಸಲು ಸ್ಥಳೀಯ ಕರೆನ್ಸಿ ಸೆಟಲ್‌ಮೆಂಟ್ ಸಿಸ್ಟಮ್ (ಎಲ್‌ಸಿಎಸ್‌ಎಸ್) ಅನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.ಎಂಒಯು ಎಲ್ಲಾ ಚಾಲ್ತಿ ಖಾತೆ ವಹಿವಾಟುಗಳು ಮತ್ತು ಅನುಮತಿಸಲಾದ ಬಂಡವಾಳ ಖಾತೆ ವಹಿವಾಟುಗಳನ್ನು ಒಳಗೊಂಡಿದೆ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ. ಸ್ಥಳೀಯ ಕರೆನ್ಸಿಗಳ ಬಳಕೆಯು ಯುಎಇಯಲ್ಲಿ ನೆಲೆಸಿರುವ ಭಾರತೀಯರಿಂದ ಹಣ ರವಾನೆ ಸೇರಿದಂತೆ ವಹಿವಾಟು ವೆಚ್ಚಗಳು ಮತ್ತು ವಸಾಹತು ಸಮಯವನ್ನು ಉತ್ತಮಗೊಳಿಸುತ್ತದೆ.ಯುಪಿಐ-ಐಪಿಪಿ ಸಂಪರ್ಕವು ಎರಡೂ ದೇಶಗಳಲ್ಲಿನ ಬಳಕೆದಾರರಿಗೆ ವೇಗವಾಗಿ, ಅನುಕೂಲಕರ, ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಗಡಿಯಾಚೆಗಿನ ಹಣ ವರ್ಗಾವಣೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ" ಎಂದು ಆರ್‌ಬಿಐ ಹೇಳಿದೆ.ಇದಲ್ಲದೆ, ಕಾರ್ಡ್ ಸ್ವಿಚ್‌ಗಳನ್ನು ಲಿಂಕ್ ಮಾಡುವುದರಿಂದ ದೇಶೀಯ ಕಾರ್ಡ್‌ಗಳ ಪರಸ್ಪರ ಸ್ವೀಕಾರ ಮತ್ತು ಕಾರ್ಡ್ ವಹಿವಾಟುಗಳ ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_941.txt b/zeenewskannada/data1_url7_500_to_1680_941.txt new file mode 100644 index 0000000000000000000000000000000000000000..3b1599bf6714f4f4a1ce366aff203cbcdcb0c337 --- /dev/null +++ b/zeenewskannada/data1_url7_500_to_1680_941.txt @@ -0,0 +1 @@ +ಪ್ರಧಾನಿ ನರೇಂದ್ರ ಮೋದಿಗೆ ಫ್ರಾನ್ಸ್‌ನ ಅತ್ಯುನ್ನತ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪುರಸ್ಕಾರ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಪಡೆದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಪಡೆದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಜುಲೈ 13, 2023 ರಂದು ಇಲ್ಲಿನ ಎಲಿಸೀ ಅರಮನೆಯಲ್ಲಿ ಶ್ರೀ ಮೋದಿಯವರು ಗೌರವವನ್ನು ಸ್ವೀಕರಿಸಿದರು.ಆ ಮೂಲಕ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ, ಕಿಂಗ್ ಚಾರ್ಲ್ಸ್ - ಆಗಿನ ವೇಲ್ಸ್ ರಾಜಕುಮಾರ, ಮಾಜಿ ಚಾನ್ಸೆಲರ್, ಜರ್ಮನಿಯ ಏಂಜೆಲಾ ಮರ್ಕೆಲ್, ಬೌಟ್ರೋಸ್ ಬೌಟ್ರೋಸ್-ಘಾಲಿ ಅವರಂತಹ ಇತರ ಪ್ರಮುಖ ವಿಶ್ವ ನಾಯಕರ ಸಾಲಿಗೆ ಸೇರಿದ್ದಾರೆ. ಎರಡು ದಿನಗಳ ಅಧಿಕೃತ ಭೇಟಿಗಾಗಿ ಫ್ರಾನ್ಸ್‌ನಲ್ಲಿರುವ ಪ್ರಧಾನಿಗೆ ಗುರುವಾರ ಇಲ್ಲಿಗೆ ಆಗಮಿಸುತ್ತಿದ್ದಂತೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಯಿತು. ಅವರು ಶುಕ್ರವಾರದಂದು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಫ್ರಾನ್ಸ್ ನೀಡಿದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರಧಾನಿ ಮೋದಿಯವರಿಗೆ ವಿವಿಧ ದೇಶಗಳು ನೀಡಿದ ಉನ್ನತ ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳ ಸರಣಿಯಲ್ಲಿ ಮತ್ತೊಂದು ಗರಿ ಸೇರ್ಪಡೆಯಾಗಿದೆ. ' 'humilité ' - Légion '. ' 1,4 ' '. Président, français, ' … — (@) ಇದನ್ನೂ ಓದಿ: ಇವುಗಳಲ್ಲಿ ಜೂನ್ 2023 ರಲ್ಲಿ ಈಜಿಪ್ಟ್‌ನಿಂದ ಆರ್ಡರ್ ಆಫ್ ದಿ ನೈಲ್, ಮೇ 2023 ರಲ್ಲಿ ಪಾಪುವ ನ್ಯೂ ಗಿನಿಯಾದ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೊಹು, ಮೇ 2023 ರಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ, ಮೇ 2023 ರಲ್ಲಿ ಪಲಾವ್ ರಿಪಬ್ಲಿಕ್‌ನಿಂದ ಎಬಾಕಲ್ ಪ್ರಶಸ್ತಿ, ಆರ್ಡರ್ ಆಫ್ ದಿ 2021 ರಲ್ಲಿ ಭೂತಾನ್‌ನಿಂದ ಡ್ರುಕ್ ಗ್ಯಾಲ್ಪೋ, 2020 ರಲ್ಲಿ ಯುಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್, 2019 ರಲ್ಲಿ ಬಹ್ರೇನ್‌ನಿಂದ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್, 2019 ರಲ್ಲಿ ಮಾಲ್ಡೀವ್ಸ್‌ನಿಂದ ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಝುದ್ದೀನ್ ಪ್ರಶಸ್ತಿ ಗಳಿಸಿದ್ದಾರೆ. ಶ್ರೀ ಮೋದಿ ಅವರು 2019 ರಲ್ಲಿ ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿಯನ್ನು ಮತ್ತು 2019 ರಲ್ಲಿ ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿಯನ್ನು ಪಡೆದರು. ಅವರು 2018 ರಲ್ಲಿ ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಅವರ ಗ್ರ್ಯಾಂಡ್ ಕಾಲರ್ ಆಫ್ ಸ್ಟೇಟ್ ಆಫ್ ಪ್ಯಾಲೆಸ್ಟೈನ್ ಪ್ರಶಸ್ತಿಯನ್ನು ಸಹ ಪಡೆದರು. 2016 ರಲ್ಲಿ ಅಫ್ಘಾನಿಸ್ತಾನದಿಂದ ಖಾನ್ ಮತ್ತು 2016 ರಲ್ಲಿ ಸೌದಿ ಅರೇಬಿಯಾದಿಂದ ಆರ್ಡರ್ ಆಫ್ ಅಬ್ದುಲ್ ಅಜೀಜ್ ಅಲ್ ಸೌದ್ ಪುರಸ್ಕಾರವನ್ನು ಪಡೆದಿದ್ದರು. 1802 ರಲ್ಲಿ ನೆಪೋಲಿಯನ್ ಬೋನಪಾರ್ಟೆ ಸ್ಥಾಪಿಸಿದ, ದಿ ಲೀಜನ್ ಆಫ್ ಆನರ್ ಅನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ..ಪ್ರಶಸ್ತಿಯು ಫ್ರೆಂಚ್ ಪ್ರಜೆಗಳಿಗೆ ಸೀಮಿತವಾಗಿದ್ದರೂ, ಫ್ರಾನ್ಸ್‌ಗೆ ಸೇವೆ ಸಲ್ಲಿಸುವ ಅಥವಾ ಅದರ ಆದರ್ಶಗಳನ್ನು ಎತ್ತಿಹಿಡಿಯುವ ವಿದೇಶಿ ಪ್ರಜೆಗಳಿಗೆ ಸಹ ಈ ಪುರಸ್ಕಾರವನ್ನು ನೀಡಬಹುದಾಗಿದೆ.ಇದಕ್ಕೂ ಮೊದಲು, ಫ್ರೆಂಚ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರು ಎಲಿಸೀ ಅರಮನೆಯಲ್ಲಿ ಶ್ರೀ ಮೋದಿ ಅವರಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು. ಇದನ್ನೂ ಓದಿ: ಶ್ರೀ ಮೋದಿಯವರು ಫ್ರಾನ್ಸ್‌ನ ಮಾರ್ಸಿಲ್ಲೆಯಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯುವುದಾಗಿ ಘೋಷಿಸಿದರು ಮತ್ತು ಯುರೋಪಿಯನ್ ದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈಗ ಐದು ವರ್ಷಗಳ ನಂತರದ ಅಧ್ಯಯನದ ನಂತರದ ಕೆಲಸದ ವೀಸಾಗಳನ್ನು ಪಡೆಯುತ್ತಾರೆ ಎಂದು ಹರ್ಷಚಿತ್ತದಿಂದ ಪ್ರೇಕ್ಷಕರಿಗೆ ತಿಳಿಸಿದರು. ಫ್ರಾನ್ಸ್ ತನ್ನ ರಾಷ್ಟ್ರೀಯ ದಿನವನ್ನು ಆಚರಿಸುತ್ತಿದೆ, ಅದರಲ್ಲಿ ಗೌರವಾನ್ವಿತ ಅತಿಥಿಯಾಗಿದ್ದೇನೆ ಎಂದು ಹೇಳಿದ ಶ್ರೀ ಮೋದಿ, ನಾನು ಅನೇಕ ಬಾರಿ ದೇಶಕ್ಕೆ ಬಂದಿದ್ದೇನೆ ಆದರೆ ಈ ಬಾರಿ ವಿಶೇಷವಾಗಿದೆ ಎಂದು ಹೇಳಿದರು, ಅವರು ಭಾರತಕ್ಕೆ ಅದರ ಬೆಂಬಲ ಮತ್ತು ನಡುವಿನ ಬಾಂಧವ್ಯದ ಬಲವನ್ನು ಶ್ಲಾಘಿಸಿದರು. ಎರಡು ದೇಶಗಳು, ತಮ್ಮ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_942.txt b/zeenewskannada/data1_url7_500_to_1680_942.txt new file mode 100644 index 0000000000000000000000000000000000000000..c873b9e2cb9710e751c155ba6267cc945acd48cd --- /dev/null +++ b/zeenewskannada/data1_url7_500_to_1680_942.txt @@ -0,0 +1 @@ +: ಥಂಬ್ಸ್ ಅಪ್ ಎಮೋಜಿ ಕಳಿಸಿದ್ದಕ್ಕೆ 50 ಲಕ್ಷ ದಂಡ.. ನೀವೂ ಹೀಗೆ ಸೆಂಡ್‌ ಮಾಡ್ತೀರಾ? : ಥಂಬ್ಸ್ ಅಪ್ ಎಮೋಜಿ ಬಳಸಿದ್ದಕ್ಕಾಗಿ ವ್ಯಕ್ತಿಗೆ 50 ಲಕ್ಷ ರೂ. ದಂಡ ಹಾಕಲಾಗಿದೆ. ಹೌದು.. ಈ ಘಟನೆ ಕೇಳಲು ಅಚ್ಚರಿ ಮೂಡಿಸಿದೆ. :ಚಾಟ್ ಮಾಡುವಾಗ ಅನೇಕರು ಎಮೋಜಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರತಿ ಎಮೋಜಿಗೆ ಒಂದು ಅರ್ಥವಿದೆ ಆದ್ದರಿಂದ ಇತರ ವ್ಯಕ್ತಿಯು ಅರ್ಥವಾಗುವ ರೀತಿಯಲ್ಲಿ ಎಮೋಜಿಯೊಂದಿಗೆ ಪ್ರತಿಕ್ರಿಯಿಸುತ್ತಾನೆ. ಇತ್ತೀಚಿನ ದಿನಗಳಲ್ಲಿ, ವಿವಿಧ ಎಮೋಜಿಗಳ ಲಭ್ಯತೆಯೊಂದಿಗೆ, ಸಂದೇಶವನ್ನು ಟೈಪ್ ಮಾಡುವ ಬದಲು, ಎಮೋಜಿಯೊಂದಿಗೆ ಉತ್ತರಿಸುವುದು ಸರಳವಾಗಿದೆ. ನೀವು ಸಹ ಈ ರೀತಿಯ ಎಮೋಜಿಯೊಂದಿಗೆ ಉತ್ತರಿಸುತ್ತಿದ್ದರೆ, ಸ್ವಲ್ಪ ಯೋಚಿಸಿ. ಎಮೋಜಿಯೊಂದಿಗೆ ರಿಪ್ಲೈ ನೀಡಿದ ವ್ಯಕ್ತಿಯೊಬ್ಬನಿಗೆ ರೂ.50 ಲಕ್ಷ ದಂಡ ವಿಧಿಸಲಾಗಿದೆ. ಕೆನಡಾದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಧಾನ್ಯದ ವ್ಯಾಪಾರಿ ರೈತನಿಂದ ಬೆಳೆಗಳನ್ನು ಖರೀದಿಸುತ್ತಾರೆ. ನವೆಂಬರ್‌ನಲ್ಲಿ ಅವರಿಗೆ ಬೆಳೆಗಳನ್ನು ಮಾರಾಟ ಮಾಡಲು ಅವರು ಮಾರ್ಚ್ ನಲ್ಲಿ ಆನ್‌ಲೈನ್ ಸಂದೇಶವನ್ನು ಕಳುಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೈತ ಥಂಬ್ಸ್ ಅಪ್ ಎಮೋಜಿಯನ್ನು ಕಳುಹಿಸಿದ್ದಾರೆ. ಹೀಗಾಗಿ ಬೆಳೆಯನ್ನು ತಾನೇ ಮಾರಿಕೊಳ್ಳುತ್ತೇನೆ ಎಂದು ವ್ಯಾಪಾರಿ ಭಾವಿಸಿದ್ದಾರೆ. ಆದರೆ ನವೆಂಬರ್ ನಲ್ಲಿ ರೈತ ಬೆಳೆಗಳನ್ನು ತಲುಪಿಸಲು ವಿಫಲವಾಗಿದ್ದಾನೆ. ಅಷ್ಟರೊಳಗೆ ಬೆಳೆಗಳ ಬೆಲೆಯೂ ಹೆಚ್ಚಾಯಿತು. ಇದನ್ನೂ ಓದಿ: ಒಪ್ಪಂದದ ಅಂಗೀಕಾರವನ್ನು ಸೂಚಿಸಲು ಥಂಬ್ಸ್ ಅಪ್ ಎಮೋಜಿಯನ್ನು ಬಳಸುವುದು ಸಹ ಒಪ್ಪಂದವನ್ನು ದೃಢೀಕರಿಸುವುದಿಲ್ಲ. ಆದರೆ ತನಗೆ ಧಾನ್ಯ ಮಾರಾಟ ಮಾಡದಂತೆ ವ್ಯಾಪಾರಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಥಂಬ್ಸ್ ಅಪ್ ಎಮೋಜಿಯೊಂದಿಗೆ ಖಚಿತಪಡಿಸಲು ಕೇಳಲಾಗಿದೆ. ತನಿಖೆ ನಡೆಸಿದ ಕೆನಡಾದ ನ್ಯಾಯಾಲಯವು ಥಂಬ್ಸ್-ಅಪ್ ಎಮೋಜಿಯನ್ನು ಅಧಿಕೃತ ಸಹಿ ಎಂದು ಗುರುತಿಸಿದೆ. ಒಪ್ಪಂದ ಉಲ್ಲಂಘನೆಗಾಗಿ ರೈತನಿಗೆ 50 ಲಕ್ಷ ರೂ. ದಂಡ ವಿಧಿಸಿದೆ. ಈ ಘಟನೆ 2021 ರಲ್ಲಿ ನಡೆದಿದ್ದು. ಥಂಬ್ಸ್-ಅಪ್ ಎಮೋಜಿಯನ್ನು ಸಾಮಾನ್ಯವಾಗಿ ಅನುಮೋದನೆಯನ್ನು ವ್ಯಕ್ತಪಡಿಸಲು ಅಥವಾ "ಸರಿ" ಎಂದು ಸೂಚಿಸಲು ಬಳಸಲಾಗುತ್ತದೆ. ಇತರ ವ್ಯಕ್ತಿಯು ಸಂದೇಶದ ಬಗ್ಗೆ ಅದೇ ರೀತಿ ಭಾವಿಸಿದರೆ ಥಂಬ್ಸ್-ಅಪ್ ಎಮೋಜಿಯನ್ನು ಬಳಸಬಹುದು. ಅಂತೆಯೇ, ವಿಭಿನ್ನ ಕೈ ಎಮೋಜಿಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ಈ ಘಟನೆಯು ಎಮೋಜಿಗಳನ್ನು ಬಳಸುವಾಗ ಜಾಗರೂಕರಾಗಿರಬೇಕು ಮತ್ತು ಉದ್ದೇಶಿತ ಅರ್ಥವನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಸೂಚಿಸುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_943.txt b/zeenewskannada/data1_url7_500_to_1680_943.txt new file mode 100644 index 0000000000000000000000000000000000000000..a21eaaa3b29e988a2b25a234f835982e4bc61fd9 --- /dev/null +++ b/zeenewskannada/data1_url7_500_to_1680_943.txt @@ -0,0 +1 @@ +2075 ರ ವೇಳೆಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ...! 1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಜಿಡಿಪಿ ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಹೊಂದಲಿದೆ 2075 ರ ವೇಳೆಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಸಂಶೋಧನೆ ಕಂಡುಹಿಡಿದಿದೆ. ನವದೆಹಲಿ:1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಜಿಡಿಪಿ ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಹೊಂದಲಿದೆ 2075 ರ ವೇಳೆಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಸಂಶೋಧನೆ ಕಂಡುಹಿಡಿದಿದೆ. ಭಾರತದ ಆರ್ಥಿಕತೆಯು $52.5 ಟ್ರಿಲಿಯನ್ ಮೌಲ್ಯದ್ದಾಗಲಿದೆ. ಮೊದಲ ಸ್ಥಾನ ಚೀನಾ ಗಳಿಸಿದರೆ ಎರಡನೇ ಸ್ಥಾನ ಭಾರತ ಹಾಗೂ ಮೂರನೇ ಸ್ಥಾನ ಅಮೇರಿಕಾಗೆ ಲಭಿಸಲಿದೆ ಎಂದು ವರದಿ ತಿಳಿಸಿದೆ. ಗೋಲ್ಡ್‌ಮನ್ ಸ್ಯಾಚ್ಸ್ ರಿಸರ್ಚ್‌ನ ಭಾರತದ ಅರ್ಥಶಾಸ್ತ್ರಜ್ಞರಾದ ಸಂತಾನು ಸೆಂಗುಪ್ತಾ, ಬೆಳೆಯುತ್ತಿರುವ ಜನಸಂಖ್ಯೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಭಾರತದ ಪ್ರಮುಖ ಅಂಶವೆಂದರೆ ಅದರ ಕಾರ್ಮಿಕ ಶಕ್ತಿಯೊಳಗೆ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಅದರ ಪ್ರತಿಭೆಗೆ ತರಬೇತಿ ಮತ್ತು ಕೌಶಲ್ಯವನ್ನು ನೀಡುವುದು ಎಂದು ಹೇಳಿದ್ದಾರೆ. ಮುಂದಿನ ಎರಡು ದಶಕಗಳಲ್ಲಿ, ಭಾರತದ ಅವಲಂಬನೆ ಅನುಪಾತವು ಪ್ರಾದೇಶಿಕ ಆರ್ಥಿಕತೆಗಳಲ್ಲಿ ಅತ್ಯಂತ ಕಡಿಮೆ ಇರುತ್ತದೆ. ಆದ್ದರಿಂದ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸುವ, ಸೇವೆಗಳ ಬೆಳವಣಿಗೆಯನ್ನು ಮುಂದುವರೆಸುವ ಮತ್ತು ಬೆಳವಣಿಗೆಯನ್ನು ಮುಂದುವರಿಸುವ ವಿಷಯದಲ್ಲಿ ಭಾರತವು ಅದನ್ನು ಸರಿಯಾಗಿ ಪಡೆಯಲು ಕಿಟಕಿಯಾಗಿದೆ ಎಂದು ಸೇನ್‌ಗುಪ್ತಾ ಹೇಳಿದ್ದಾರೆಂದು ವರದಿ ತಿಳಿಸಿದೆ. ವರದಿಯ ಪ್ರಕಾರ, ಭಾರತದ ಜನಸಂಖ್ಯೆಯು ಅದರ ದುಡಿಯುವ ವಯಸ್ಸಿನ ಜನಸಂಖ್ಯೆ ಮತ್ತು ಅದರ ಮಕ್ಕಳು ಮತ್ತು ವೃದ್ಧರ ನಡುವಿನ ಅತ್ಯುತ್ತಮ ಅನುಪಾತಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಭಾರತವು ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಕೆಲವರು ಅರಿತುಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಹೌದು, ದೇಶವು ಅದರ ಬದಿಯಲ್ಲಿ ಜನಸಂಖ್ಯಾಶಾಸ್ತ್ರವನ್ನು ಹೊಂದಿದೆ, ಆದರೆ ಅದು ಜಿಡಿಪಿ ಯ ಏಕೈಕ ಚಾಲಕವಾಗುವುದಿಲ್ಲ ಎಂದು ವರದಿ ಹೇಳಿದೆ. ಬಂಡವಾಳ ಹೂಡಿಕೆಯು ಮುಂದೆ ಬೆಳವಣಿಗೆಯ ಗಮನಾರ್ಹ ಅಂಶವಾಗಲಿದೆ. ಅನುಕೂಲಕರ ಜನಸಂಖ್ಯಾಶಾಸ್ತ್ರದ ಮೂಲಕ, ಭಾರತದ ಉಳಿತಾಯ ದರವು ಕುಸಿಯುವ ಅವಲಂಬನೆ ಅನುಪಾತಗಳು, ಹೆಚ್ಚುತ್ತಿರುವ ಆದಾಯಗಳು ಮತ್ತು ಆಳವಾದ ಆರ್ಥಿಕ ವಲಯದ ಅಭಿವೃದ್ಧಿಯೊಂದಿಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಭಾರತದ ದೊಡ್ಡ ಜನಸಂಖ್ಯೆಯು ಸ್ಪಷ್ಟವಾಗಿ ಒಂದು ಅವಕಾಶವಾಗಿದೆ, ಆದಾಗ್ಯೂ ಸವಾಲನ್ನು ಉತ್ಪಾದಕವಾಗಿ ಕಾರ್ಮಿಕ ಬಲದ ಭಾಗವಹಿಸುವಿಕೆ ದರವನ್ನು ಹೆಚ್ಚಿಸುವ ಮೂಲಕ ಕಾರ್ಮಿಕ ಬಲವನ್ನು ಬಳಸಿಕೊಳ್ಳುತ್ತಿದೆ ಎಂದು ವರದಿ ಪುನರುಚ್ಚರಿಸುತ್ತದೆ.ಇದು ಈ ಕಾರ್ಮಿಕ ಬಲವನ್ನು ಹೀರಿಕೊಳ್ಳಲು ಮತ್ತು ಏಕಕಾಲದಲ್ಲಿ ತರಬೇತಿ ಮತ್ತು ಕಾರ್ಮಿಕ ಬಲವನ್ನು ಹೆಚ್ಚಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ಭಾರತದಲ್ಲಿ ಜನಸಂಖ್ಯಾ ಪರಿವರ್ತನೆಯು ಏಷ್ಯಾದ ಉಳಿದ ಭಾಗಗಳಿಗಿಂತ ಹೆಚ್ಚು ಕ್ರಮೇಣವಾಗಿ ಮತ್ತು ದೀರ್ಘಾವಧಿಯಲ್ಲಿ ನಡೆಯುತ್ತಿದೆ ಎಂದು ವರದಿ ಹೇಳಿದೆ. ಇದು ಪ್ರಾಥಮಿಕವಾಗಿ ಏಷ್ಯಾದ ಉಳಿದ ಭಾಗಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಮತ್ತು ಜನನ ದರದಲ್ಲಿ ಹೆಚ್ಚು ಕ್ರಮೇಣ ಇಳಿಕೆಯಾಗಿದೆ ಎಂದು ಅದು ಹೇಳಿದೆ. ಅದರ ಕಾರ್ಮಿಕ ಬಲದ ಭಾಗವಹಿಸುವಿಕೆ ಹೆಚ್ಚಾಗದಿದ್ದರೆ ಭಾರತದ ದೊಡ್ಡ ಅವಕಾಶವನ್ನು ಕಳೆದುಕೊಳ್ಳಬಹುದು ಎಂದು ವರದಿ ಎಚ್ಚರಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_944.txt b/zeenewskannada/data1_url7_500_to_1680_944.txt new file mode 100644 index 0000000000000000000000000000000000000000..028ddbfd3c304813adcf399f76b8542373c85da3 --- /dev/null +++ b/zeenewskannada/data1_url7_500_to_1680_944.txt @@ -0,0 +1 @@ +ಉದಯೋನ್ಮುಖ ಆರ್ಥಿಕತೆಗಳಲ್ಲಿ ಹೂಡಿಕೆ ಆಕರ್ಷಿಸುವ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ : ಬಲವಾದ ಡೆಮೋಗ್ರಫಿ, ರಾಜಕೀಯ ಸ್ಥಿರತೆ ಹಾಗೂ ಸಕ್ರೀಯ ರೇಗ್ಯೂಲೇಷನ್ ಗಳ ಕಾರಣ ಭಾರತ ಉದಯೋನ್ಮುಖ ಆರ್ಥಿಕತೆಗಳಲ್ಲಿ ಪ್ರಮುಖ ಹೂಡಿಕೆಯ ತಾಣವಾಗಿ ಹೊರಹೊಮ್ಮಿದೆ. :ಹೂಡಿಕೆಯವಿಚಾರದಲ್ಲಿ ಹೆಚ್ಚು ಆಕರ್ಷಕವಾದ ಉದಯೋನ್ಮುಖ ಆರ್ಥಿಕತೆಗಳ ವಿಷಯದಲ್ಲಿ ಭಾರತವು ಡ್ರ್ಯಾಗನ್ ಅನ್ನು ಅಂದರೆ ಚೀನಾವನ್ನು ಹಿಂದಕ್ಕೆ ಬಿಟ್ಟಿದೆ. 85 ಸಾರ್ವಭೌಮ ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ ಬಳಿ ಸುಮಾರು $21 ಟ್ರಿಲಿಯನ್ ಆಸ್ತಿಯನ್ನು ಹೊಂದಿವೆ ಎನ್ನಲಾಗಿದೆ. ಇನ್ವೆಸ್ಕೊ ವರದಿಯ ಪ್ರಕಾರ, ತನ್ನ ವ್ಯವಹಾರ ಮತ್ತು ರಾಜಕೀಯ ಸ್ಥಿರತೆ, ಡೆಮೋಗ್ರಫಿ, ನಿಯಂತ್ರಕ ನಿರ್ಧಾರಗಳು ಮತ್ತು ಸಾರ್ವಭೌಮ ಹೂಡಿಕೆದಾರರಿಗೆ ಸ್ನೇಹಪರ ವಾತಾವರಣದಿಂದಾಗಿ, ಭಾರತದ ಇಮೇಜ್ ಸುಧಾರಿಸಿದೆ ಮತ್ತು ಇದೀಗ ಭಾರತವನ್ನು ಬಹಳ ಧನಾತ್ಮಕವಾಗಿ ವೀಕ್ಷಿಸಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ವೆಸ್ಕೊ 'ಇನ್ವೆಸ್ಕೊ ಗ್ಲೋಬಲ್ ಸಾರ್ವಭೌಮ ನಿರ್ವಹಣಾ ಅಧ್ಯಯನ' ಎಂಬ ಶೀರ್ಷಿಕೆಯ ಅಡಿ ಈ ವರದಿಯನ್ನು ಸಿದ್ಧಪಡಿಸಿದೆ, ಇದರಲ್ಲಿ 85 ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ 142 ಮುಖ್ಯ ಹೂಡಿಕೆ ಅಧಿಕಾರಿಗಳು, ಆಸ್ತಿ ಷರತ್ತುಗಳ ಮುಖ್ಯಸ್ಥರು ಮತ್ತು ಹಿರಿಯ ಪೋರ್ಟ್‌ಫೋಲಿಯೊ ತಂತ್ರಜ್ಞರ ಅಭಿಪ್ರಾಯವನ್ನು ಕಲೆಹಾಕಲಾಗಿದೆ. ಸಾರ್ವಭೌಮ ಸಂಪತ್ತು ನಿಧಿ ಸ್ಥಿರ ಆದಾಯ ಮತ್ತು ಖಾಸಗಿ ಸಾಲವನ್ನು ಬೆಂಬಲಿಸುತ್ತವೆ ಎಂದು ಅವರು ಹೇಳಿದ್ದಾರೆ. ತನ್ನ ಬಲವಾದ ಡೆಮೋಗ್ರಫಿ, ರಾಜಕೀಯ ಸ್ಥಿರತೆ, ಸಕ್ರಿಯ ನಿಯಂತ್ರಣದಿಂದಾಗಿ, ಉದಯೋನ್ಮುಖ ಆರ್ಥಿಕತೆಯಾಗಿ ಭಾರತವು ಪ್ರಮುಖ ಹೂಡಿಕೆಯ ತಾಣವಾಗಿ ಹೊರಹೊಮ್ಮಿದೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಸಾರ್ವಭೌಮ ಹೂಡಿಕೆದಾರರ ಆಸಕ್ತಿಯನ್ನು ಹೆಚ್ಚಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ- ವರದಿಯ ಪ್ರಕಾರ, ಸಾರ್ವಭೌಮ ಹೂಡಿಕೆದಾರರಿಗೆ ಅಗತ್ಯವಿರುವ ಎಲ್ಲವನ್ನೂ ಭಾರತ ಹೊಂದಿದೆ. ಉದಯೋನ್ಮುಖ ಮಾರುಕಟ್ಟೆಗಳ ಸಾಲಗಳಲ್ಲಿನ ಹೂಡಿಕೆಯ ವಿಷಯದಲ್ಲಿ, ಚೀನಾವನ್ನು ಹಿಂದಿಕ್ಕಿ ಭಾರತವು ಹೂಡಿಕೆಗಾಗಿ ಅತ್ಯಂತ ಆಕರ್ಷಕ ಉದಯೋನ್ಮುಖ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಕೊಲ್ಲಿ ರಾಷ್ಟ್ರದ ಸಾರ್ವಭೌಮ ನಿಧಿಯು ಭಾರತ ಅಥವಾ ಚೀನಾಕ್ಕೆ ಹೆಚ್ಚಿನ ಮಾನ್ಯತೆ ಹೊಂದಿಲ್ಲ ಎಂದು ವರದಿ ಹೇಳಿದೆ. ಆದರೆ ವ್ಯಾಪಾರ ಮತ್ತು ರಾಜಕೀಯ ಸ್ಥಿರತೆಯ ದೃಷ್ಟಿಯಿಂದ ಭಾರತವು ಶ್ರೇಷ್ಠ ಕಥೆಯಾಗಿ ಹೊರಹೊಮ್ಮಿದೆ. ಅಲ್ಲಿ ದೊಡ್ಡ ಕಂಪನಿಗಳಿರುವಂತೆ ಜನಸಂಖ್ಯೆಯೂ ಹೆಚ್ಚುತ್ತಿದೆ. ಉತ್ತಮ ನಿಯಂತ್ರಣದೊಂದಿಗೆ, ಸಾರ್ವಭೌಮ ಹೂಡಿಕೆದಾರರಿಗೆ ಉತ್ತಮ ವಾತಾವರಣವಿದೆ ಎಂದು ವರದಿ ಹೇಳಿದೆ. ಇದನ್ನೂ ಓದಿ- ಮೆಕ್ಸಿಕೋ ಬ್ರೆಜಿಲ್ ಹೊರತುಪಡಿಸಿ, ದೇಶೀಯ ಮತ್ತು ಅಂತರಾಷ್ಟ್ರೀಯ ಬೇಡಿಕೆಯಿಂದಾಗಿ ಪೋರ್ಟ್ಫೋಲಿಯೊ ಕಾರ್ಪೊರೇಟ್ ಹೂಡಿಕೆಯ ವಿಷಯದಲ್ಲಿ ಹೆಚ್ಚು ಲಾಭದಾಯಕವಾಗಿರುವ ದೇಶಗಳಲ್ಲಿ ಭಾರತವೂ ಸೇರಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_945.txt b/zeenewskannada/data1_url7_500_to_1680_945.txt new file mode 100644 index 0000000000000000000000000000000000000000..73a9593232862b7dd199c6030803e6cd643c80ae --- /dev/null +++ b/zeenewskannada/data1_url7_500_to_1680_945.txt @@ -0,0 +1 @@ +ರೋಗಿಯ ಜೊತೆಗೆ ನರ್ಸಮ್ಮಳ ಅಫೇರ್, ಕಾರಿನಲ್ಲಿ ಸೆಕ್ಸ್ ಮುಂದೇನಾಯಿತು ನೀವೇ ಓದಿ ಕಾರಿನಲ್ಲಿ ಸೆಕ್ಸ್ ಮಾಡುವಾಗ ರೋಗಿಯು ಕುಸಿದು ಬಿದ್ದು ಸಾವನ್ನಪ್ಪಿದರೂ ಕೂಡ ಆಂಬ್ಯುಲೆನ್ಸ್‌ಗೆ ಕರೆ ಮಾಡಲಿಲ್ಲ ಎಂಬ ಆರೋಪ ನರ್ಸ್ ಮೇಲಿತ್ತು. ಬಳಿಕ ನರ್ಸ್ ಮೃತಪಟ್ಟ ರೋಗಿಯ ಜೊತೆಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧ ಹೊಂದಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾಳೆ. :ಯುನೈಟೆಡ್ ಕಿಂಗ್‌ಡಂನ ವೇಲ್ಸ್‌ನಲ್ಲಿರುವ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ತನ್ನೊಂದಿಗೆ ಸಂಭೋಗದ ಸಮಯದಲ್ಲಿ ಸಾವನ್ನಪ್ಪಿದ ರೋಗಿಯೊಂದಿಗೆ ತನ್ನ ಸಂಬಂಧವನ್ನು ಆಸ್ಪತ್ರೆ ಅಧಿಕಾರಿಗಳು ಪತ್ತೆ ಮಾಡಿದ ನಂತರ ನರ್ಸ್ ವೊಬ್ಬಳು ತನ್ನ ಕೆಲಸವನ್ನು ಕಳೆದುಕೊಂಡಿದ್ದಾಳೆ. ಬಳಿಕ ನರ್ಸ್ ಮೃತಪಟ್ಟ ವ್ಯಕ್ತಿಯ ಜೊತೆಗೆ ಒಂದು ವರ್ಷಕ್ಕೂ ಅಧಿಕ ಕಾಲ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ರೋಗಿಯ ಲೈಂಗಿಕ ಕ್ರೀಯೆಯ ವೇಳೆ ಮತ್ತು ಆತನ ಮರಣದ ಬಳಿಕವೂ ಕೂಡ ಆಂಬ್ಯುಲೆನ್ಸ್‌ಗೆ ಕರೆ ಮಾಡಲಿಲ್ಲ ಎಂಬ ಆರೋಪ ನರ್ಸ್ ಮೇಲಿತ್ತು. ವೈದ್ಯಕೀಯ ತುರ್ತು ಸಿಬ್ಬಂದಿ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ, ರೋಗಿಯು ಭಾಗಶಃ ಬೆತ್ತಲೆ ಮತ್ತು ನಿಷ್ಕ್ರೀಯನಾಗಿದ್ದ ಎಂದು ಹೇಳಲಾಗುತ್ತಿದೆ. ರೋಗಿಯು ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರುರೋಗಿಯು ವೇಲ್ಸ್‌ನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ವೈದ್ಯಕೀಯ ಚಿಕಿತ್ಸೆಯ ಕಾರಣ ರೋಗಿಯು ಹೃದಯ ಸ್ತಂಭನ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಟೈಮ್ಸ್ ಯುಕೆ ವರದಿ ಮಾಡಿದೆ. ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್ (ಎನ್‌ಎಂಸಿ) ಸಮಿತಿಯ ಮುಂದೆ ವಿವರವಾದ ತನಿಖೆ ಮತ್ತು ವಿಚಾರಣೆಯ ಬೇಡಿಕೆಯೂ ಇದೀಗ ಕೇಳಿಬಂದಿದೆ. ಸಹೋದ್ಯೋಗಿಗಳ ಸಲಹೆ ನಿರ್ಲಕ್ಷಿಸಿದ ನರ್ಸ್ಆರೋಪಿ ನರ್ಸ್‌ ಸಹೋದ್ಯೋಗಿಗಳು ಮೃತ ರೋಗಿಯೊಂದಿಗಿನ ಆಕೆಯ ಸಂಬಂಧದ ಬಗ್ಗೆ ತಿಳಿದಿದ್ದರು ಮತ್ತು ಅವರಲ್ಲಿ ಕೆಲವರು ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನು ಕೂಡ ನೀಡಿದ್ದರು ಎನ್ನಲಾಗಿದೆ. ಆದರೆ ಅವರು ಸ್ಪಷ್ಟವಾಗಿ ಈ ಸಲಹೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ ನರ್ಸ್ ತನ್ನ ವೃತ್ತಿಯ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಲ್ಲದೆ, ಆಂಬ್ಯುಲೆನ್ಸ್ ಅನ್ನು ಕರೆಯದೆ ಓರ್ವ ನರ್ಸ್ ಆಗಿ ವಿಫಲರಾಗಿದ್ದಾರೆ. ಬದಲಾಗಿ, ತನ್ನ ಸಂಗಾತಿ ಕಾರಿನಲ್ಲಿ ಕುಸಿದು ಬಿದ್ದ ನಂತರ ಸಹೋದ್ಯೋಗಿಯನ್ನು ಕರೆದಿದ್ದಾಳೆ. ಸಹೋದ್ಯೋಗಿಗಳು ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಕೇಳಿಕೊಂಡರೂ ಕೂಡ ಅವರು ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ನರ್ಸ್ ಆರಂಭದಲ್ಲಿ ನಿರಾಕರಿಸಿದ್ದಾಳೆಫಾಕ್ಸ್ ನ್ಯೂಸ್ ಪ್ರಕಾರ, ನರ್ಸ್ ಆರಂಭದಲ್ಲಿ ಪೊಲೀಸರಿಗೆ ತಾನು ರೋಗಿಯನ್ನು ಭೇಟಿ ಮಾಡಲು ಹೋಗಿದ್ದಾಗಿ ಹೇಳಿದ್ದು, ಆತನು ತನ್ನ ವೈದ್ಯಕೀಯ ಸ್ಥಿತಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ಸಂದೇಶವನ್ನು ಕಳುಹಿಸಿದ್ದನು ಎಂದಿದ್ದಾಳೆ. ಆತನಿಗೆ ಅಸ್ವಸ್ಥತೆ ಇದೆ ಎಂದು ಹೇಳಿದಾಗ ರೋಗಿಯನ್ನು ಭೇಟಿಯಾಗಲು ಹೋಗಿರುವುದಾಗಿ ಆಕೆ ಹೇಳಿದ್ದಾಳೆ. ಇದನ್ನೂ ಓದಿ- ದಿ ಟೆಲಿಗ್ರಾಫ್ ಪ್ರಕಾರ, ನರ್ಸ್ ಅವರು ಕಾರಿನ ಹಿಂಭಾಗದಲ್ಲಿ ಕೇವಲ 30 ರಿಂದ 45 ನಿಮಿಷಗಳ ಕಾಲ ಕಳೆದಿದ್ದು, ಕೇವಲ ತಾವು ಮಾತನಾಡುತ್ತಿದ್ದೆವು ಎಂದು ಹೇಳಿದ್ದಾಳೆ. ಇದನ್ನೂ ಓದಿ- ಫೆಬ್ರವರಿಯಲ್ಲಿ ಸಮಿತಿಯ ಮುಂದೆ ವಿಚಾರಣೆಯ ಸಮಯದಲ್ಲಿ, ರೋಗಿಯು ಇದ್ದಕ್ಕಿದ್ದಂತೆ ನರಳಲು ಆರಂಭಿಸಿದರು ಮತ್ತು ಮೃತಪಟ್ಟರು ಎಂದು ನರ್ಸ್ ಹೇಳಿದ್ದಳು. ಬಳಿಕ ಆಕೆ ಆ ವ್ಯಕ್ತಿಯೊಂದಿಗೆ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ ಮತ್ತು ಆ ರಾತ್ರಿ ಲೈಂಗಿಕತೆಗಾಗಿ ಆತನನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮೇ ತಿಂಗಳಲ್ಲಿ ನಂತರದ ವಿಚಾರಣೆಯ ಸಮಯದಲ್ಲಿ, ಆಕೆ ಮೃತಪಟ್ಟ ವ್ಯಕ್ತಿಯ ಜೊತೆಗೆ ತನ್ನ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ, ಪರಿಣಾಮವಶಾತ್ ಆಕೆಯನ್ನು ಆಕೆಯ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ವರದಿಗಳ ಪ್ರಕಾರ, ನರ್ಸ್ 'ಶುಶ್ರೂಷಾ ವೃತ್ತಿಗೆ ಅಪಖ್ಯಾತಿ ತಂದಿದ್ದಾರೆ' ಎಂದು ಆಸ್ಪತ್ರೆ ಒಪ್ಪಿಕೊಂಡಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_946.txt b/zeenewskannada/data1_url7_500_to_1680_946.txt new file mode 100644 index 0000000000000000000000000000000000000000..38839a66120e1e9715fcc0df532a54a702db4322 --- /dev/null +++ b/zeenewskannada/data1_url7_500_to_1680_946.txt @@ -0,0 +1 @@ +ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮೂರನೇ ಸಭೆ ಇಂದಿನಿಂದ ಹಂಪಿಯಲ್ಲಿ ಆರಂಭ ಭಾರತದ ಜಿ20 ಅಧ್ಯಕ್ಷತೆಯಲ್ಲಿ, ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮೂರನೇ ಸಭೆ, ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿರುವ ವಿಶ್ವ ಪಾರಂಪರಿಕ ತಾಣ, ಹಂಪಿಯಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ. ಹಂಪಿ:ಭಾರತದ ಜಿ20 ಅಧ್ಯಕ್ಷತೆಯಲ್ಲಿ, ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮೂರನೇ ಸಭೆ, ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿರುವ ವಿಶ್ವ ಪಾರಂಪರಿಕ ತಾಣ, ಹಂಪಿಯಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ. ಜಿ-೨೦ ಸದಸ್ಯ ರಾಷ್ಟ್ರಗಳು, ಆತಿಥೇಯ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಇಂದಿನಿಂದ ಇದೇ ೧೨ರವರೆಗೆ ನಡೆಯಲಿರುವ ಸಂವಾದಗಳಲ್ಲಿ ಪಾಲ್ಗೊಳ್ಳಲಿದ್ದಾರೆ., ಅತಿಥಿ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಜುಲೈ 9 ರಿಂದ 12 ರವರೆಗೆ ಚರ್ಚೆಯ ಭಾಗವಾಗಲಿದ್ದಾರೆ. ಇದನ್ನೂ ಓದಿ: ಸಾಂಸ್ಕೃತಿಕ ಆಸ್ತಿಗಳನ್ನು ರಕ್ಷಿಸಲು, ಜೀವನ ಪರಂಪರೆಯನ್ನು ಬಳಸಿಕೊಳ್ಳಲು, ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮಗಳನ್ನು ಉತ್ತೇಜಿಸಲು ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ತಂತ್ರಜ್ಞಾನಗಳನ್ನು ಹತೋಟಿಗೆ ತರಲು ಭಾರತವು ಕಾರ್ಯಕಾರಿ ಗುಂಪಿಗೆ ನಾಲ್ಕು ಆದ್ಯತೆಗಳನ್ನು ನಿಗದಿಪಡಿಸಿದೆ. ಹಂಪಿಯಲ್ಲಿನ ಚರ್ಚೆಯ ಸಮಯದಲ್ಲಿ, ಭಾಗವಹಿಸುವ ದೇಶಗಳು ಮತ್ತು ಯುನೆಸ್ಕೋದಂತಹ ಅಂತರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಪರಿಣತಿಯನ್ನು ಹಂಚಿಕೊಳ್ಳುತ್ತಾರೆ ಮತ್ತು ಸಂಸ್ಕೃತಿಯನ್ನು ದೃಢವಾಗಿ ಅಳವಡಿಸಿಕೊಳ್ಳುವ ಸುಸ್ಥಿರ ಸಾಮಾಜಿಕ-ಆರ್ಥಿಕ ಚೇತರಿಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಎಂಜಿನ್ ಆಗಿ ಇರಿಸುವ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತಾರೆ. ಇದನ್ನೂ ಓದಿ: ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ಸಂಸ್ಕೃತಿ ಖಾತೆ ರಾಜ್ಯ ಸಚಿವರಾದಮತ್ತು ಮೀನಾಕ್ಷಿ ಲೇಖಿ ಮತ್ತು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ನಾಳೆ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾಳೆ, ಪ್ರತಿನಿಧಿಗಳು ಮುನ್ನುಡಿ ಮತ್ತು ಮಾರ್ಗದರ್ಶಿ ತತ್ವಗಳ ಮೇಲೆ ದುಂಡುಮೇಜಿನ ಚರ್ಚೆಯನ್ನು ನಡೆಸುತ್ತಾರೆ. ಜುಲೈ 11 ರವರೆಗೆ ನಂತರದ ಸೆಷನ್‌ಗಳು ಕಾಲ್ ಫಾರ್ ಆಕ್ಷನ್ ಮತ್ತು ಟರ್ಮ್ಸ್ ಆಫ್ ರೆಫರೆನ್ಸ್ ಆಗಿರುತ್ತವೆ.ವಾರಣಾಸಿಯಲ್ಲಿ ನಡೆಯುವ ನಾಲ್ಕನೇ ಸಭೆ ಮತ್ತು G20 ಸಂಸ್ಕೃತಿ ವಿಷಯಾಧಾರಿತ ವೆಬ್‌ನಾರ್‌ಗಳ ವರದಿಯಲ್ಲಿ G20 ಸಾಂಸ್ಕೃತಿಕ ಯೋಜನೆಗಳ ಕುರಿತು ನವೀಕರಣಗಳನ್ನು ನೀಡಲಾಗುವುದು. ಈ ಸಮಾರಂಭದಲ್ಲಿ ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯನ್ನು ಪ್ರದರ್ಶಿಸುತ್ತದೆ. 14 ನೇ ಶತಮಾನದಲ್ಲಿ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಮತ್ತು ಇಂದು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿದೆ. ಪ್ರತಿನಿಧಿಗಳು ತಮ್ಮ ವಾಸ್ತವ್ಯದ ಸಮಯದಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುತ್ತಾರೆ. ಅವರು ಹಂಪಿ ಡಿಜಿಟಲ್ ಮ್ಯೂಸಿಯಂಗೆ ಭೇಟಿ ನೀಡುತ್ತಾರೆ ಮತ್ತು ಚರ್ಮದ ಬೊಂಬೆಯಾಟ, ಗಂಜಿಫಾ ಕಲಾಕೃತಿ, ಬಿದ್ರಿ ಮತ್ತು ಕಿನ್ಹಾಲ್ ಕರಕುಶಲ ಕಲಾವಿದರೊಂದಿಗೆ ತೊಡಗಿಸಿಕೊಳ್ಳುತ್ತಾರೆ. ಲಂಬಾಣಿ ಸಮುದಾಯದ ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರನ್ನು ತುಂಗಭದ್ರಾ ನದಿಯಲ್ಲಿ ಕೊರಾಕಲ್ ರೈಡ್‌ಗೆ ಕರೆದೊಯ್ಯಲಾಗುತ್ತದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಔತಣಕೂಟ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_947.txt b/zeenewskannada/data1_url7_500_to_1680_947.txt new file mode 100644 index 0000000000000000000000000000000000000000..8fa1c00e794f0e64ab34e16ac2dfecaa67353e3e --- /dev/null +++ b/zeenewskannada/data1_url7_500_to_1680_947.txt @@ -0,0 +1 @@ +: ಗಂಟಲು ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಅನ್ನನಾಳದಲ್ಲಿತ್ತು ಜೀವಂತ ಆಕ್ಟೋಪಸ್‌! : ಈ ವ್ಯಕ್ತಿಯು ಗಂಟಲು ನೋವಿನಿಂದ ನರಳಲು ಪ್ರಾರಂಭಿಸಿದಾಗ, ಅವನ ಕುಟುಂಬ ಸದಸ್ಯರ ಸಲಹೆಯ ಮೇರೆಗೆ ತಕ್ಷಣ ವೈದ್ಯರ ಬಳಿಗೆ ಹೋದನು. ಅಲ್ಲಿ ಅವನಿಗೆ ಮೊದಲು ಎಕ್ಸ್-ರೇ ಮಾಡಲಾಗಿತ್ತು. ಎಕ್ಸ್-ರೇಯಲ್ಲಿ ಹೊರಬಂದದ್ದು ಆಘಾತಕಾರಿ ವಿಚಾರ. ವೈದ್ಯರೂ ಕೂಡ ವರದಿ ನೋಡಿ ಬೆಚ್ಚಿಬಿದ್ದರು. :ಒಬ್ಬ ವ್ಯಕ್ತಿಯು ಗಂಟಲು ನೋವನ್ನು ತಡೆಯಲಾಗದೆ ಆಸ್ಪತ್ರೆಗೆ ತೆರಳಿದ್ದಾರೆ. ಆಹಾರವನ್ನು ತಿನ್ನುವಾಗ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿತು ಮತ್ತು ಆಹಾರವನ್ನು ನುಂಗಲು ಸಹ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ವೈದ್ಯರ ತಂಡ ಆ ವ್ಯಕ್ತಿಯ ಗಂಟಲಿನ ಎಕ್ಸ್ ರೇ ಮಾಡಿದ್ದಾರೆ. ಆತನ ಗಂಟಲಲ್ಲಿ ಆಕ್ಟೋಪಸ್ ಇರುವ ವಿಚಾರ ಬೆಳಕಿಗೆ ಬಂದಿದೆ. ಅರ್ಧಂಬರ್ಧ ಜೀವವಿರುವ ಆಕ್ಟೋಪಸ್‌ ಇವರ ಗಂಟಲಿನಲ್ಲಿತ್ತು.. ವರದಿಗಳ ಪ್ರಕಾರ, 55 ವರ್ಷದ ವ್ಯಕ್ತಿ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಆಕ್ಟೋಪಸ್ ಅನ್ನು ನುಂಗಿದ್ದಾರೆ. ಆಗ ಎಂಟು ಕಾಲಿನ ಆಕ್ಟೋಪಸ್ ಹೋಗಿ ಗಂಟಲಿಗೆ ಸಿಲುಕಿಕೊಂಡಿದೆ. ಇದು ಅವರಿಗೆ ತಿಳಿದಿರಲೇ ಇಲ್ಲ. ಅವರ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿದೆ. ವಾಂತಿಯಾಗಲು ಶುರುವಾಗಿದೆ. ದೇಹದಿಂದ ನೀರೆಲ್ಲ ಬತ್ತಿಹೋಗಿ ಆಹಾರ ಸೇವಿಸುವಾಗ ಮತ್ತು ನೀರು ಕುಡಿಯುವಾಗ ತೀವ್ರ ನೋವು ಶುರುವಾಗಿದೆ. ಆಗ ಅವರು ಆಸ್ಪತ್ರೆಗೆ ಬಂದಿದ್ದಾರೆ. ಇದನ್ನೂ ಓದಿ: ಸಿಂಗಾಪುರದ ಟ್ಯಾನ್ ಟೋಕ್ ಸೆಂಗ್ ಆಸ್ಪತ್ರೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆ ವ್ಯಕ್ತಿಯನ್ನು ತಕ್ಷಣವೇ ಎಕ್ಸ್ ರೇ ಮಾಡಿ ಸ್ಕ್ಯಾನ್ ಮಾಡಲಾಗಿದ್ದು, ಆತನ ಅನ್ನನಾಳದಲ್ಲಿ ಆಕ್ಟೋಪಸ್ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಆಕ್ಟೋಪಸ್ ತನ್ನ ಕಣ್ಣು ಮತ್ತು ಕೈಗಳಿಂದ ಗಂಟಲಿನೊಳಗೆ ಹೀರುತ್ತಾ ಮುಂದಕ್ಕೆ ಚಲಿಸುತ್ತಿತ್ತು ಮತ್ತು ವ್ಯಕ್ತಿಯು ನಿರಂತರವಾಗಿ ವಾಂತಿ ಮಾಡುತ್ತಿದ್ದರು. ಮೊದಲಿಗೆ, ವೈದ್ಯರು ಆಕ್ಟೋಪಸ್ ಅನ್ನು ವ್ಯಕ್ತಿಯ ಹೊಟ್ಟೆಯೊಳಗೆ ತಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ ಅದರ ಹಿಡಿತವು ತುಂಬಾ ಬಲವಾಗಿದ್ದರಿಂದ ಅವರು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ರೋಗಿಯನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಯಿತು. ಎಂಡೋಸ್ಕೋಪ್ ಅನ್ನು ಎಚ್ಚರಿಕೆಯಿಂದ ಹೊಟ್ಟೆಗೆ ಬಿಡಲಾಯಿತು ಮತ್ತು ರೆಟ್ರೋಫ್ಲೆಕ್ಸ್ ಮಾಡಲಾಯಿತು. ನಂತರ ವೈದ್ಯರು ಆಕ್ಟೋಪಸ್ ಅನ್ನು ಹಿಡಿದು ಅದನ್ನು ಹೊರತೆಗೆದರು. ಇದು ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವರದಿಯಾಗಿದೆ. ಮತ್ತೊಂದು ವರದಿಯ ಪ್ರಕಾರ, ಕ್ಲಿನಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೊಲಜಿ () ನಲ್ಲಿ ಪ್ರಕಟವಾದ ಕೇಸ್ ಸ್ಟಡಿ ಪ್ರಕಾರ, ಆ ವ್ಯಕ್ತಿ 55 ವರ್ಷ ವಯಸ್ಸಿನವನಾಗಿದ್ದನು ಮತ್ತು ಊಟದ ನಂತರ ಡಿಸ್ಫೇಜಿಯಾದಿಂದ ನೋವು ಅನುಭವಿಸಿದರು ಎನ್ನಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_948.txt b/zeenewskannada/data1_url7_500_to_1680_948.txt new file mode 100644 index 0000000000000000000000000000000000000000..af5cb32ff7fd8a4b05816fb2ba522cb092b8d337 --- /dev/null +++ b/zeenewskannada/data1_url7_500_to_1680_948.txt @@ -0,0 +1 @@ +ಹೆಂಡತಿ ಕೊಂದು ಮೆದುಳು ತಿಂದ ಗಂಡ...! ತಲೆ ಬುರುಡೆಯನ್ನು ಸಿಗರೇಟ್‌ ಆಶ್ ಟ್ರೇ ಮಾಡಿಕೊಂಡ : ಹೆಂಡತಿಯನ್ನು ಕೊಂದು ಆಕೆಯ ಮೆದಳನ್ನು ಗಂಡ ತಿಂದ ಭಯಾನಕ ಘಟನೆಯೊಂದು ವರದಿಯಾಗಿದೆ. ದೆಹಲಿಯಲ್ಲಿ ಭೀಕರವಾಗಿ ಗೆಳೆತಿಯ ಹತ್ಯೆ ಬಳಿಕ ಇಂತಹ ಸಾಲು ಸಾಲು ಅಘಾತಕಾರಿ ಸುದ್ದಿ ಕೇಳಿದ್ದ ಜನರು ಇದೀಗ ಈ ಭಯಾನಕ ಸುದ್ದಿ ತಿಳಿದು ಶಾಕ್‌ಗೆ ಒಳಗಾಗಿದ್ದಾರೆ. :ಹೆಂಡತಿಯನ್ನು ಭೀಕರವಾಗಿ ಕೊಂದು ನಂತರ ಆಕೆಯ ಮೆದಳನ್ನು ಗಂಡ ತಿಂದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಘಟನೆ ಸಂಬಂಧ ಪ್ಯುಬ್ಲೋದ ಅಲ್ವರೋ ಎಂಬಾತನನ್ನು ಬಂಧಿಸಲಾಗಿದೆ. ಶಾಕಿಂಗ್‌ ಅಂದ್ರೆ, ಆತ ತನ್ನ ಹೆಂಡತಿಯ ಮೆದಳನ್ನು ಟ್ಯಾಕೋಸ್‌ ಎಂಬ ಖಾದ್ಯದಲ್ಲಿ ಹಾಕಿಕೊಂಡು ತಿಂದಿದ್ದಾನೆ. ಬಿಲ್ಡರ್ ಕೆಲಸ ಮಾಡಿಕೊಂಡಿರುವ ಅಲ್ವರೋ ಡ್ರಗ್‌ ಸೇವಿಸಿ ಅದರ ಮತ್ತಿನಲ್ಲಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಜೂನ್ 29ರಂದು ನಡೆದಿದೆ. ವಿಚಿತ್ರ ಅಂದ್ರೆ ದೆವ್ವಗಳು ತನಗೆ ಈ ರೀತಿಯ ಕೃತ್ಯ ಎಸಗುವಂತೆ ಆದೇಶ ನೀಡಿದ್ದಾಗಿ ಆರೋಪಿ ಹೇಳಿದ್ದಾನೆ. ಇದನ್ನೂ ಓದಿ: ಮರಿಯಾ ಮಾಂಟ್ಸೆರಾಟ್ (38 ವರ್ಷ) ತನ್ನ ಮೊದಲ ಪತಿಯಿಂದ ದೂರವಾಗಿದ್ದಳು. ಆಕೆಗೆ 12 ರಿಂದ 23 ವರ್ಷದ ಐದು ಹೆಣ್ಣುಮಕ್ಕಳಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಅಲ್ವರೋನನ್ನು ಮದುವೆಯಾಗಿದ್ದಳು. ಮಾದಕ ವಸ್ತು ವ್ಯಸನಿಯಾಗಿದ್ದ ಈತ ಪತ್ನಿಯ ಮೆದುಳಿನ ಭಾಗವನ್ನು ಟ್ಯಾಕೋಸ್‌ನಲ್ಲಿ ತಿಂದಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ಮರಿಯಾ ದೇಹವನ್ನು ಉಳಿ ಮತ್ತು ಸುತ್ತಿಗೆಯಿಂದ ತುಂಡರಿಸಿ ಚೀಲದಲ್ಲಿ ತುಂಬಿದ್ದ. ತಲೆ ಬರುಡೆಯನ್ನು ಆಶ್‌ ಟ್ರೇ ಮಾಡಿಕೊಂಡಿದ್ದ. ಉಳಿದ ಭಾಗಗಳನ್ನು ಕಂದಕವೊಂದಕ್ಕೆ ಎಸೆದಿದ್ದಾಗಿ ಪೊಲೀಸರ ಮುಂದೆ ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಎರಡು ದಿನಗಳ ನಂತರ, ತನ್ನ ಮಲ ಮಗಳೊಬ್ಬಳಿಗೆ ಕರೆ ಮಾಡಿದ್ದ ಕ್ರೂರಿ, ತಾನು ಎಸಗಿದ ಅಪರಾಧದ ಬಗ್ಗೆ ಮಾಹಿತಿ ನೀಡಿದ್ದ. ಇದನ್ನೂ ಓದಿ: ಅಲ್ಲದೆ, ತನ್ನ ಹೆಂಡತಿಯ ಮೊದಲ ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಅಲ್ವರೋ ಹಿಂಸಿಸುತ್ತಿದ್ದ ಎಂದು ಮರಿಯಾ ಕುಟುಂಬಸ್ಥರು ಆರೋಪಿಸಿದಾರೆ. ತನಿಖೆ ವೇಳೆ ಆರೋಪಿಯ ಮನೆಯಲ್ಲಿ ಮಾಟ ಮಂತ್ರದ ಚಟುವಟಿಕೆ ನಡೆಸಿದ ಕುರುಹುಗಳು ಪತ್ತೆಯಾಗಿದ್ದು, ಆತ ದೆವ್ವ ಭೂತಗಳನ್ನು ಆರಾಧಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_949.txt b/zeenewskannada/data1_url7_500_to_1680_949.txt new file mode 100644 index 0000000000000000000000000000000000000000..46719bd5d16216dbeef4250e6dfdd614e72c5e4b --- /dev/null +++ b/zeenewskannada/data1_url7_500_to_1680_949.txt @@ -0,0 +1 @@ +: ಸ್ಪರ್ಮ್ ತಿಮಿಂಗಿಲ ದೇಹದಲ್ಲಿ 9.5KG ‘ತೇಲುವ ಚಿನ್ನ’ ಪತ್ತೆ! ಇದರ ಬೆಲೆ ಎಷ್ಟು ಗೊತ್ತಾ? : ವರದಿಗಳ ಪ್ರಕಾರ, ಅಂಬರ್ಗ್ರಿಸ್ ಸ್ಪರ್ಮ್‌ ತಿಮಿಂಗಿಲಗಳ ಜೀರ್ಣಕಾರಿ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಅಪೇಕ್ಷಿತ ವಸ್ತುವಾಗಿದೆ. ಇದು ಸಾಮಾನ್ಯವಾಗಿ 100 ತಿಮಿಂಗಿಲಗಳ ಪೈಕಿ 1ರಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ 'ತೇಲುವ ಚಿನ್ನ' ಅಥವಾ 'ಸಮುದ್ರದ ನಿಧಿ' ಎಂದು ಕರೆಯಲಾಗುತ್ತದೆ. ನವದೆಹಲಿ:‌ಕಳೆದ ತಿಂಗಳು ಕ್ಯಾನರಿ ದ್ವೀಪದ ಲಾ ಪಾಲ್ಮಾ ನೋಗಾಲ್ಸ್‌ ಬೀಚ್‌ನಲ್ಲಿ ಸಾವನ್ನಪ್ಪಿದ್ದ ‘ಸ್ಪರ್ಮ್‌ ತಿಮಿಂಗಿಲ’(ದೊಡ್ಡ ಹಲ್ಲುಗಳ ತಿಮಿಂಗಿಲ) ಕರುಳಿನಲ್ಲಿ ಅಡಗಿದ್ದ ಅಮೂಲ್ಯವಾದ ನಿಧಿಯನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ತಿಮಿಂಗಲ ದೇಹದಲ್ಲಿ ತೇಲುವ ಚಿನ್ನ ಎಂದೇ ಖ್ಯಾತಿಯಾಗಿರುವ 9.5 ಕೆಜಿಗಳಷ್ಟು ಅಂಬರ್ಗೀಸ್‌ ಪತ್ತೆಯಾಗಿದೆ. ದ ಪ್ರಾಣಿಗಳ ಆರೋಗ್ಯ ಮತ್ತು ಆಹಾರ ಭದ್ರತೆಯ ಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಫೆರ್ನಾಂಡಿಸ್ ರೋಡ್ರಿಗಸ್ ಅವರು ಈ ತಿಮಿಂಗಿಲಿನ ಹಠಾತ್ ಸಾವಿನ ಕಾರಣ ತಿಳಿಯಲು ನಿರ್ಧರಿಸಿದ್ದರು. ಅದರಂತೆ ಅದರ ಮೃತದೇಹವನ್ನು ಪರೀಕ್ಷಿಸುವ ವೇಳೆ $250,000 ಮೌಲ್ಯದ ಅಮೂಲ್ಯ ನಿಧಿ ಪತ್ತೆಯಾಗಿದೆ. ಸ್ಪರ್ಮ್‌ ತಿಮಿಂಗಿಲಿನ ಹೊಟ್ಟೆಯಲ್ಲಿ ಸಿಕ್ಕ 9.5 ಕೆಜಿ ಅಂಬರ್‌ ಗ್ರೀಸ್‌ ಅಂದರೆ ವಾಂತಿಯ ಮೌಲ್ಯವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 3 ಕೋಟಿ ರೂ. ಆಗುತ್ತದೆ ಎಂದು ವರದಿಯಾಗಿದೆ. ಲಾಸ್‌ ಪ್ಲಾಮಾಸ್‌ ಡಿ ಗ್ರಾನ್‌ ಕೆನರಿಯಾ ವಿವಿಯ ತಜ್ಞರ ಮಾಹಿತಿಯಂತೆ, ಅಂಬರ್‌ ಗ್ರೀಸ್‌ ಎಂದು ಕರೆಯಲ್ಪಡುವ ಈ ವಾಂತಿಯು ಸುಮಾರು 10KG ಯಷ್ಟಿದ್ದು, ಇದು ಕರುಳಿನಲ್ಲಿ ಹುಣ್ಣಾಗಲು ಕಾರಣವಾಗಿದ್ದರಿಂದ ತಿಮಿಂಗಿಲ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಸಾವನ್ನಪ್ಪಿರುವ ಸ್ಪರ್ಮ್‌ ತಿಮಿಂಗಿಲ 33 ಅಡಿ ಉದ್ದವಿದ್ದು, 2 ಅಡಿ ಅಗಲವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ‘ನಾನು ತೆಗೆದದ್ದು ಸುಮಾರು 50-60 ಸೆಂ.ಮೀ ವ್ಯಾಸದ 9.5 ಕೆಜಿ ತೂಕದ ಫ್ಲೋಟಿಂಗ್‌ ಗೋಲ್ಡ್. ಅಲೆಗಳು ತಿಮಿಂಗಿಲದ ಮೇಲೆ ಕೊಚ್ಚಿಕೊಂಡು ಹೋಗುತ್ತಿದ್ದವು. ನಾನು ಬೀಚ್‌ ತಲುಪಿದಾಗ ಎಲ್ಲರೂ ನೋಡುತ್ತಿದ್ದರು. ಆದರೆ ನನ್ನ ಕೈಯಲ್ಲಿದ್ದದ್ದು ಆಂಬರ್ಗ್ರಿಸ್ ಎಂಬುದು ಅವರಿಗೆ ತಿಳಿದಿರಲಿಲ್ಲ’ವೆಂದು ರೊಡ್ರಿಗಸ್ ಹೇಳಿದ್ದಾರೆ. ಏನಿದು ಫ್ಲೋಟಿಂಗ್‌ ಗೋಲ್ಡ್? ಸ್ಪರ್ಮ್‌ ತಿಮಿಂಗಿಲದ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಬೆಲೆ ಇದೆ. ಈ ಅಂಬರ್‌ ಗ್ರೀಸ್‍ಗೆ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆ ಹಾಗೂ ಸುಗಂಧ ದ್ರವ್ಯ ತಯಾರಿಕೆಯ ಉದ್ಯಮದಲ್ಲಿ ಭಾರೀ ಬೇಡಿಕೆಯಿದೆ. ಸ್ಪರ್ಮ್‌ ತಿಮಿಂಗಿಲದ ದೇಹದೊಳಗೆ ಈ ಅಂಬರ್‌ ಗ್ರೀಸ್‌ ಹೇಗೆ ಉತ್ಪತ್ತಿಯಾಗುತ್ತದೆ ಅನ್ನೋದು ಇದುವರೆಗೂ ವಿಜ್ಞಾನಿಗಳಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ ತಿಮಿಂಗಿಲ ಕೊಕ್ಕಿನಂತಹ ಜಲಚರವನ್ನು ತಿಂದ ಸಂದರ್ಭದಲ್ಲಿ ಅಂಬರ್‌ ಗ್ರೀಸ್‌ ಸೃಷ್ಟಿಯಾಗುತ್ತದೆ ಎಂಬ ನಂಬಿಕೆಯಿದೆ. ವರದಿಗಳ ಪ್ರಕಾರ, ಅಂಬರ್ಗ್ರಿಸ್ ಸ್ಪರ್ಮ್‌ಗಳ ಜೀರ್ಣಕಾರಿ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಅಪೇಕ್ಷಿತ ವಸ್ತುವಾಗಿದೆ. ಇದು ಸಾಮಾನ್ಯವಾಗಿ 100 ತಿಮಿಂಗಿಲಗಳ ಪೈಕಿ 1ರಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ 'ತೇಲುವ ಚಿನ್ನ' ಅಥವಾ 'ಸಮುದ್ರದ ನಿಧಿ' ಎಂದು ಕರೆಯಲಾಗುತ್ತದೆ. ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವುದರಿಂದ ತಿಮಿಂಗಿಲಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_95.txt b/zeenewskannada/data1_url7_500_to_1680_95.txt new file mode 100644 index 0000000000000000000000000000000000000000..8bf1111eedfe6e9ac005514e08978a89fb96d46a --- /dev/null +++ b/zeenewskannada/data1_url7_500_to_1680_95.txt @@ -0,0 +1 @@ +ನಾಯಕರಾಗಿ ನರೇಂದ್ರ ಮೋದಿ ಆಯ್ಕೆ.. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬೆಂಬಲ : 20 ನಾಯಕರು ಸಹಿ ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಎನ್‌ಡಿಎ ನಾಯಕರಾಗಿ ಆಯ್ಕೆ ಮಾಡಿದರು. ನವದೆಹಲಿ:ಎನ್‌ಡಿಎಯ ಎಲ್ಲಾ ಸಹ ಪಕ್ಷಗಳು ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿವೆ. ಬುಧವಾರ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು. 20 ನಾಯಕರು ಸಹಿ ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಎನ್‌ಡಿಎ ನಾಯಕರಾಗಿ ಆಯ್ಕೆ ಮಾಡಿದರು. ವಿಶೇಷವೆಂದರೆ ಈ ಪ್ರಸ್ತಾವನೆಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸಹ ಬೆಂಬಲ ಸೂಚಿಸಿ, ಸಹಿ ಹಾಕಿದ್ದಾರೆ. ಪ್ರಧಾನಿ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಘಟಕಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬೆಂಬಲ ಪತ್ರವನ್ನು ಸಲ್ಲಿಸಿದವು. ಇದನ್ನೂ ಓದಿ: ಪ್ರಧಾನಿ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಪರಿಗಣಿಸುವ ಪ್ರಸ್ತಾವನೆಯಲ್ಲಿ ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಜೆಡಿಎಸ್ ಮುಖ್ಯಸ್ಥ ಹೆಚ್.‌ಡಿ ಕುಮಾರಸ್ವಾಮಿ, ಚಿರಾಗ್ ಪಾಸ್ವಾನ್, ಜೀತನ್ ರಾಮ್ ಮಾಂಝಿ, ಪವನ್ ಕಲ್ಯಾಣ್, ಸುನಿಲ್ ತಟ್ಕರೆ, ಅನುಪ್ರಿಯಾ ಪಟೇಲ್, ಜಯಂತ್ ಚೌಧರಿ, ಪ್ರಫುಲ್ ಪಟೇಲ್, ಪ್ರಮೋದ್ ಬೊರೊ, ಅತುಲ್ ಬೋರಾ, ಇಂದ್ರಾ ಹಂಗ್ ಸಬ್ಕಾ, ಸುದೇಶ ಮಹತೋ, ರಾಜೀವ್ ರಂಜನ್ ಸಿಂಗ್, ಸಂಜಯ್ ಝಾ ಸಹಿ ಮಾಡಿದ್ದಾರೆ.ಸುತ್ತದೆ. ರಾಷ್ಟ್ರಪತಿಗಳು ಎನ್‌ಡಿಎ ಸಂಸದರನ್ನು ಭೇಟಿಯಾಗಲು ಸಮಯ ನೀಡಿದ್ದಾರೆ. ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ನಂತರವೇ ಪ್ರಧಾನಿ ಮೋದಿ ಮೂರನೇ ಬಾರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎನ್ನಲಾಗಿದೆ. ಜೂನ್ 7 ರಂದು, ರಾಷ್ಟ್ರಪತಿಗಳು ಸಂಜೆ 5 ರಿಂದ 7 ರವರೆಗೆ ಸಂಸದರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಎನ್‌ಡಿಎ ಮಿತ್ರಪಕ್ಷಗಳ ಸಂಸದರು ಉಪಸ್ಥಿತರಿರುತ್ತಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_950.txt b/zeenewskannada/data1_url7_500_to_1680_950.txt new file mode 100644 index 0000000000000000000000000000000000000000..2d735d7255b01f745b9ac0e4e89caa7f763ea99b --- /dev/null +++ b/zeenewskannada/data1_url7_500_to_1680_950.txt @@ -0,0 +1 @@ +ಆಸ್ಟ್ರೇಲಿಯಾದಲ್ಲಿ ಜೀವಂತ ಸಮಾಧಿಯಾದ ಭಾರತೀಯ ವಿದ್ಯಾರ್ಥಿನಿ..! ಭಾರತದ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜಸ್ಮೀನ್ ಕೌರ್ ಅವರನ್ನು ಕೇಬಲ್‌ಗಳಿಂದ ಬಂಧಿಸಿ ಜೀವಂತವಾಗಿ ಆಕೆಯನ್ನು ಸಮಾಧಿ ಮಾಡಿದ ಆಕೆಯ ಮಾಜಿ ಗೆಳೆಯ ತಾರಿಕ್‌ಜೋತ್ ಸಿಂಗ್ ನನ್ನು ಆಸ್ಟ್ರೇಲಿಯಾದ ಫ್ಲಿಂಡರ್ಸ್ ಶ್ರೇಣಿಯಲ್ಲಿನ ನ್ಯಾಯಾಲಯ ವಿಚಾರಣೆ ನಡೆಸಿತು. ನವದೆಹಲಿ:ಭಾರತದ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜಸ್ಮೀನ್ ಕೌರ್ ಅವರನ್ನು ಕೇಬಲ್‌ಗಳಿಂದ ಬಂಧಿಸಿ ಜೀವಂತವಾಗಿ ಆಕೆಯನ್ನು ಸಮಾಧಿ ಮಾಡಿದ ಆಕೆಯ ಮಾಜಿ ಗೆಳೆಯ ತಾರಿಕ್‌ಜೋತ್ ಸಿಂಗ್ ನನ್ನು ಆಸ್ಟ್ರೇಲಿಯಾದ ಫ್ಲಿಂಡರ್ಸ್ ಶ್ರೇಣಿಯಲ್ಲಿನ ನ್ಯಾಯಾಲಯ ವಿಚಾರಣೆ ನಡೆಸಿತು. ಇದನ್ನೂ ಓದಿ: ಆಕೆಯ ಹಂತಕ ತಾರಿಕ್‌ಜೋತ್ ಸಿಂಗ್ ಈ ಕೃತ್ಯವನ್ನು ಸೇಡಿನ ಕ್ರಮದಲ್ಲಿ ಎಸಗಿದ್ದಾನೆ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 2021ರ ಮಾರ್ಚ್‌ನಲ್ಲಿಳನ್ನು ಅಪಹರಿಸಿ ಕೊಂದ ಆರೋಪವನ್ನು ಸಿಂಗ್ ಹೊತ್ತಿದ್ದರು.ಈ ವರ್ಷದ ಫೆಬ್ರುವರಿಯಲ್ಲಿ ಆಕೆಯನ್ನು ಹತ್ಯೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದನು.ಸಿಂಗ್ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ ಆಳವಿಲ್ಲದ ಸಮಾಧಿಯಲ್ಲಿ ಎಸೆದಿದ್ದರು.ಅವರ ಸಂಬಂಧದ ಹದಗೆಟ್ಟಿದ್ದರಿಂದ ಇದರಿಂದಾಗಿ ಹೊರಬರಲು ಸಾಧ್ಯವಾಗದ ಕಾರಣ ಸಿಂಗ್ ಅವಳನ್ನು ಕೊಲ್ಲಲು ಯೋಜಿಸಿದ್ದಾರೆ ಎಂದು ಪ್ರಾಸಿಕ್ಯೂಟರ್ಗಳು ಹೇಳಿದ್ದಾರೆ. ಇದನ್ನೂ ಓದಿ- ಕೌರ್‌ಳನ್ನು ಅಡಿಲೇಡ್‌ನಲ್ಲಿರುವ ಅವರ ಕೆಲಸದ ಸ್ಥಳದಿಂದ ಅಪಹರಿಸಿದರು ಮತ್ತು ಕಾರಿನ ಬೂಟ್‌ನಲ್ಲಿ ಮಹಿಳೆಯೊಂದಿಗೆ ನಾಲ್ಕು ಗಂಟೆಗಳ ಕಾಲ ಓಡಿಸಿದರು.ಆಕೆಯ ದೇಹವು ಕಣ್ಣುಮುಚ್ಚಿ, ಕೈಕಾಲುಗಳನ್ನು ಕೇಬಲ್ ಟೈಗಳಿಂದ ಮತ್ತು ಗಫರ್ ಟೇಪ್‌ನಿಂದ ಬಂಧಿಸಲ್ಪಟ್ಟಿರುವುದು ಆಳವಿಲ್ಲದ ಸಮಾಧಿಯಲ್ಲಿ ಕಂಡುಬಂದಿದೆ.ಅಪರಾಧವು ಅಸಾಮಾನ್ಯ ಮಟ್ಟದ ಕ್ರೌರ್ಯವನ್ನು ಒಳಗೊಂಡಿದೆ ಎಂದು ಪ್ರಾಸಿಕ್ಯೂಟರ್ ಕಾರ್ಮೆನ್ ಮ್ಯಾಟಿಯೊ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_951.txt b/zeenewskannada/data1_url7_500_to_1680_951.txt new file mode 100644 index 0000000000000000000000000000000000000000..c040c5eb6cb4a9ca519d8fc17d3d894a836b7bb4 --- /dev/null +++ b/zeenewskannada/data1_url7_500_to_1680_951.txt @@ -0,0 +1 @@ +ಭಾರತದ ನೆರೆಹೊರೆ ರಾಷ್ಟ್ರಗಳ ಪಕ್ಷಗಳನ್ನು ತಲುಪಲು ಮುಂದಾದ ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿಯ ನಂತರ ಮತ್ತು ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಮತ್ತು ಜಿ20 ನಂತಹ ಜಾಗತಿಕ ರಾಜತಾಂತ್ರಿಕ ಘಟನೆಗಳ ನಡುವೆ, ಬಿಜೆಪಿಯು ಪ್ರಪಂಚದಾದ್ಯಂತ ನಿರ್ದಿಷ್ಟವಾಗಿ ನೆರೆಹೊರೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ತನ್ನ ಸಂವಾದವನ್ನು ಹೆಚ್ಚಿಸಲು ಎದುರು ನೋಡುತ್ತಿದೆ. ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿಯ ನಂತರ ಮತ್ತು ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಮತ್ತು ಜಿ20 ನಂತಹ ಜಾಗತಿಕ ರಾಜತಾಂತ್ರಿಕ ಘಟನೆಗಳ ನಡುವೆ, ಬಿಜೆಪಿಯು ಪ್ರಪಂಚದಾದ್ಯಂತ ನಿರ್ದಿಷ್ಟವಾಗಿ ನೆರೆಹೊರೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ತನ್ನ ಸಂವಾದವನ್ನು ಹೆಚ್ಚಿಸಲು ಎದುರು ನೋಡುತ್ತಿದೆ. ಬುಧವಾರದಂದು ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪಿಯನ್ ಯೂನಿಯನ್ ಮತ್ತು ಕೆರಿಬಿಯನ್ ರಾಷ್ಟ್ರಗಳ ಭಾರತಕ್ಕೆ ಮಿಷನ್‌ಗಳ ಮುಖ್ಯಸ್ಥರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿಅವರನ್ನು ಭೇಟಿಯಾಗಿ ಕಾಂಗ್ರೆಸ್‌ಗಿಂತ ಬಿಜೆಪಿ ಹೇಗೆ ಭಿನ್ನವಾಗಿದೆ? ಬಿಜೆಪಿಯು ಹೇಗೆ ಮತ್ತೆ ಮತ ಪಡೆಯುತ್ತಿದೆ? ಬಿಜೆಪಿ ಯುವಕರನ್ನು ತೊಡಗಿಸಿಕೊಳ್ಳಲು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸುತ್ತದೆ? ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಹೇಗೆ ತೆಗೆದುಕೊಳ್ಳುತ್ತದೆ? ಎಂದು ಕೇಳಿದ್ದಾರೆ. ಇದೆ ವೇಳೆ ಜೆಪಿ ನಡ್ದಾ 1951 ರಿಂದ ಬಿಜೆಪಿ ಪಕ್ಷದ ಇತಿಹಾಸ, ಅದರ ಪ್ರಯಾಣ ಮತ್ತು ಸರ್ಕಾರದ ಪ್ರಮುಖ ಯೋಜನೆಗಳನ್ನು ವಿವರಿಸಿದರು.ಈ ಪ್ರಯತ್ನಗಳು ಭಾರತದ ನೆರೆಹೊರೆಯಲ್ಲಿ ಸರಿಯಾದ ಸಂವಹನವನ್ನು ಕಳುಹಿಸುವ ಗುರಿಯನ್ನು ಹೊಂದಿವೆ ಮತ್ತು ಬಿಜೆಪಿಯ ಬಗ್ಗೆ ತಪ್ಪು ಮಾಹಿತಿಗಳನ್ನು ಎದುರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.ಪ್ರಧಾನಿ ಮೋದಿಯವರ ಅಮೇರಿಕಾ ಮತ್ತು ಈಜಿಪ್ಟ್ ಭೇಟಿಯ ಒಂದು ವಾರದ ನಂತರ ಇದು ಬಂದಿದೆ. ಮುಂಬರುವ ವಾರಗಳಲ್ಲಿ ಬಾಂಗ್ಲಾದೇಶದ ಆಡಳಿತಾರೂಢಮತ್ತು ನೇಪಾಳದ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ ಕೇಂದ್ರ) ನಿಯೋಗವನ್ನು ಬಿಜೆಪಿ ಆಯೋಜಿಸಲಿದೆ.ಈ ವರ್ಷದ ಕೊನೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಆಯೋಜಿಸಿರುವ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ (ಬ್ರೆಜಿಲ್, ಚೀನಾ, ಭಾರತ ಮತ್ತು ರಷ್ಯಾ) ರಾಜಕೀಯ ಪಕ್ಷಗಳ ಪ್ಲಸ್ ಸಂವಾದದಲ್ಲಿ ಪಕ್ಷವು ಭಾಗವಹಿಸಲಿದೆ. ಇದನ್ನೂ ಓದಿ- ಅವಾಮಿ ಲೀಗ್, ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮತ್ತು ನೇಪಾಳದಂತಹ ಪಕ್ಷಗಳು ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ಗೆ ಹತ್ತಿರವಾಗಿವೆ. ಅದನ್ನು ಬದಲಾಯಿಸಲು ಬಿಜೆಪಿ ಬಯಸಿದೆ.ಅವಾಮಿ ಲೀಗ್‌ನ ಶೇಖ್ ಹಸೀನಾ ಭಾರತಕ್ಕೆ ಬಂದಾಗ, ಅವರು ಸೋನಿಯಾ ಗಾಂಧಿಯನ್ನು ಭೇಟಿ ಮಾಡುವುದನ್ನು ರೂಢಿಸಿಕೊಂಡರು.ಕಾಂಗ್ರೆಸ್ ಇದನ್ನು ವಿಶೇಷ ಸ್ನೇಹ ಬಂಧ ಎಂದು ಕರೆದಿದೆ. ನೇಪಾಳದ ಕಮ್ಯುನಿಸ್ಟ್ ಪಕ್ಷದ (ಮಾವೋವಾದಿ ಕೇಂದ್ರ) ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ನೇಪಾಳದ ಪ್ರಧಾನಿಯಾಗುವ ತಿಂಗಳ ಮೊದಲು ಅವರು ಬಿಜೆಪಿ ನಾಯಕತ್ವವನ್ನು ಭೇಟಿಯಾದರು.ಈ ವರ್ಷ, ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಹೊಂದಿದೆ ಮತ್ತು ಜಾಗತಿಕ ದಕ್ಷಿಣದ ಧ್ವನಿಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ.ಈ ಹಿಂದೆ ಬಿಜೆಪಿ ನಿಯೋಗ ಚೀನಾಕ್ಕೆ ಭೇಟಿ ನೀಡಿತ್ತು. ಪಕ್ಷವು ಸಿಂಗಾಪುರದಂತಹ ದೇಶಗಳಲ್ಲಿ ರಾಜಕೀಯ ಪಕ್ಷಗಳೊಂದಿಗೆ ಅನೌಪಚಾರಿಕ ಸಭೆಗಳನ್ನು ನಡೆಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಬಿಜೆಪಿಯು ರಷ್ಯಾ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್, ಮೆಕ್ಸಿಕೊ, ಕೊಲಂಬಿಯಾ, ಇಥಿಯೋಪಿಯಾ, ಕಾಂಬೋಡಿಯಾ, ಮಾಲ್ಡೀವ್ಸ್ ಮತ್ತು ಮಾಲಿಯಿಂದ ನಿಯೋಗಗಳನ್ನು ಆಯೋಜಿಸಿದೆ.ನೆರೆಹೊರೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಈ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಅದರ ರಾಜತಾಂತ್ರಿಕ ಪ್ರಯತ್ನಗಳನ್ನು ಉತ್ತೇಜಿಸುತ್ತದೆ ಎಂದು ಪಕ್ಷದ ವಿದೇಶಾಂಗ ವ್ಯವಹಾರಗಳ ವಿಭಾಗದ ಉಸ್ತುವಾರಿ ವಿಜಯ್ ಚೌತೈವಾಲೆ ಹೇಳಿದ್ದಾರೆ. ಇದನ್ನೂ ಓದಿ- ನೋ-ಯುವರ್-ಬಿಜೆಪಿ ಉಪಕ್ರಮದ ಅಡಿಯಲ್ಲಿ, ಶ್ರೀ ನಡ್ಡಾ ಅವರು ಕಳೆದ ಎರಡು ವರ್ಷಗಳಲ್ಲಿ 68 ಮಿಷನ್ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದ್ದಾರೆ.ಕಳೆದ ವಾರಾಂತ್ಯದಲ್ಲಿ ಸಚಿವರ ಪರಿಷತ್ತಿನ ಸಭೆಯಲ್ಲಿ ಪ್ರಧಾನಿಯವರ ಅಮೆರಿಕ ಪ್ರವಾಸ ಮತ್ತು ಅದರ ಫಲಿತಾಂಶಗಳನ್ನು ಸಚಿವರಿಗೆ ವಿವರವಾಗಿ ವಿವರಿಸಲಾಗಿದೆ.ಭಾರತದ ರಾಜತಾಂತ್ರಿಕ ಪ್ರಯತ್ನಗಳು 2024 ರ ಬಿಜೆಪಿಯ ಪ್ರಚಾರದ ಪ್ರಮುಖ ಭಾಗವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_952.txt b/zeenewskannada/data1_url7_500_to_1680_952.txt new file mode 100644 index 0000000000000000000000000000000000000000..1373be42fe86d3b3679c71d73c4d282c3e9fee46 --- /dev/null +++ b/zeenewskannada/data1_url7_500_to_1680_952.txt @@ -0,0 +1 @@ +"ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು" ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಟೀಕಿಸಲು ಬಣ ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಬಗ್ಗೆ ಮುಸುಕಿನ ಗುದ್ದಾಟದಲ್ಲಿ ಇಂದು ಎಸ್‌ಸಿಒ ರಾಷ್ಟ್ರಗಳ ನಾಯಕರಿಗೆ ಹೇಳಿದ್ದಾರೆ. ನವದೆಹಲಿ:ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಟೀಕಿಸಲು ಬಣ ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಬಗ್ಗೆ ಮುಸುಕಿನ ಗುದ್ದಾಟದಲ್ಲಿ ಇಂದು ಎಸ್‌ಸಿಒ ರಾಷ್ಟ್ರಗಳ ನಾಯಕರಿಗೆ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಅವರ ಮಾತುಗಳನ್ನು ಆಲಿಸಿದ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಎದುರಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ ಎಂದುಯ (ಎಸ್‌ಸಿಒ) ವರ್ಚುವಲ್ ಶೃಂಗಸಭೆಯಲ್ಲಿ ಹೇಳಿದರು. ಭಯೋತ್ಪಾದನೆಯ ವಿರುದ್ಧ ನಾವು ಒಟ್ಟಾಗಿ ಹೋರಾಡಬೇಕು, ಅದು ಯಾವುದೇ ರೂಪದಲ್ಲಿ ಮತ್ತು ಯಾವುದೇ ಅಭಿವ್ಯಕ್ತಿಯಾಗಿರಬಹುದು ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಯಾವುದೇ ದ್ವಿಗುಣಗಳು ಇರಬಾರದು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.ಭಾರತದ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ನಾಯಕರು ಭಾಗವಹಿಸಿದ್ದರು. ಇದನ್ನೂ ಓದಿ- ಶೃಂಗಸಭೆಯ ಅಧ್ಯಕ್ಷತೆ ವಹಿಸಿ, ಪ್ರಧಾನಿ ಮೋದಿ ಅವರು ವಿವಿಧ ಜಾಗತಿಕ ಸವಾಲುಗಳನ್ನು ಪರಿಶೀಲಿಸಿದರು.ವಿವಾದಗಳು, ಉದ್ವಿಗ್ನತೆ ಮತ್ತು ಸಾಂಕ್ರಾಮಿಕ ರೋಗಗಳಿಂದ ಸುತ್ತುವರೆದಿರುವ ವಿಶ್ವದ ಎಲ್ಲಾ ದೇಶಗಳಿಗೆ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ದೊಡ್ಡ ಸವಾಲಾಗಿದೆ ಮತ್ತು ಅದನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನಗಳು ಇರಬೇಕು ಎಂದು ಅವರು ಹೇಳಿದರು. ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿ, ಆ ದೇಶದ ಬಗ್ಗೆ ಭಾರತದ ಕಾಳಜಿ ಮತ್ತು ನಿರೀಕ್ಷೆಗಳು ಹೆಚ್ಚಿನ ಎಸ್‌ಸಿಒ ದೇಶಗಳಂತೆಯೇ ಇವೆ ಎಂದು ಹೇಳಿದರು.ಎಸ್‌ಸಿಒ ಯುರೇಷಿಯಾದ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಹೇಳಿದರು. ಈ ಪ್ರದೇಶದೊಂದಿಗೆ () ಭಾರತದ ಸಾವಿರಾರು ವರ್ಷಗಳ ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ನಮ್ಮ ಹಂಚಿಕೆಯ ಪರಂಪರೆಗೆ ಜೀವಂತ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.ಎಸ್‌ಸಿಒ ಅಧ್ಯಕ್ಷ ರಾಷ್ಟ್ರವಾಗಿ ಭಾರತವು ನಮ್ಮ ಬಹುಮುಖಿ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರಂತರ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಹೇಳಿದರು.ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಔಷಧ, ಯುವ ಸಬಲೀಕರಣ, ಡಿಜಿಟಲ್ ಸೇರ್ಪಡೆ ಮತ್ತು ಬೌದ್ಧ ಪರಂಪರೆಯನ್ನು ಹಂಚಿಕೊಂಡಿರುವ ಎಸ್‌ಸಿಒನಲ್ಲಿ ಭಾರತವು ಐದು ಸಹಕಾರದ ಸ್ತಂಭಗಳನ್ನು ಸ್ಥಾಪಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಎಸ್‌ಸಿಒನ ಸುಧಾರಣೆ ಮತ್ತು ಆಧುನೀಕರಣದ ಪ್ರಸ್ತಾಪವನ್ನು ಭಾರತ ಬೆಂಬಲಿಸುತ್ತದೆ ಎಂದು ಅವರು ಹೇಳಿದರು.ಇರಾನ್ ಎಸ್‌ಸಿಒ ಕುಟುಂಬಕ್ಕೆ ಹೊಸ ಸದಸ್ಯನಾಗಿ ಸೇರ್ಪಡೆಯಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.ಬೆಲಾರಸ್‌ನ ಎಸ್‌ಸಿಒ ಸದಸ್ಯತ್ವಕ್ಕಾಗಿ ಜ್ಞಾಪಕ ಪತ್ರಕ್ಕೆ ಸಹಿ ಹಾಕಿರುವುದನ್ನು ಪ್ರಧಾನಿ ಸ್ವಾಗತಿಸಿದರು. ಇದನ್ನೂ ಓದಿ- ಜನರಿಂದ ಜನರ ಸಂಪರ್ಕವನ್ನು ಇನ್ನಷ್ಟು ಗಾಢಗೊಳಿಸುವ ಉದ್ದೇಶದಿಂದ ಹಲವಾರು ಸಹಿ ಕಾರ್ಯಕ್ರಮಗಳನ್ನು ನಡೆಸಲಾಯಿತು.ಎಸ್‌ಸಿಒನೊಂದಿಗೆ ಭಾರತದ ಸಹಯೋಗವು 2005 ರಲ್ಲಿ ವೀಕ್ಷಕ ರಾಷ್ಟ್ರವಾಗಿ ಪ್ರಾರಂಭವಾಯಿತು. 2017 ರಲ್ಲಿ ಅಸ್ತಾನಾ ಶೃಂಗಸಭೆಯಲ್ಲಿ ಎಸ್‌ಸಿಒನ ಪೂರ್ಣ ಸದಸ್ಯ ರಾಷ್ಟ್ರವಾಯಿತು.ಭಾರತವು ಎಸ್‌ಸಿಒ ಮತ್ತು ಅದರ ಪ್ರಾದೇಶಿಕ ಭಯೋತ್ಪಾದನೆ-ವಿರೋಧಿ ರಚನೆ () ನೊಂದಿಗೆ ತನ್ನ ಭದ್ರತೆ-ಸಂಬಂಧಿತ ಸಹಕಾರವನ್ನು ಗಾಢವಾಗಿಸುವಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದೆ, ಇದು ನಿರ್ದಿಷ್ಟವಾಗಿ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_953.txt b/zeenewskannada/data1_url7_500_to_1680_953.txt new file mode 100644 index 0000000000000000000000000000000000000000..968c59b39135beeb19ec8d8c59356b7e287c925a --- /dev/null +++ b/zeenewskannada/data1_url7_500_to_1680_953.txt @@ -0,0 +1 @@ +: ಟಾಯ್ಲೆಟ್‌ಗೆ ಹೋದಾಗ ಹೆಚ್ಚಿನ ಯುವಕರು ಮೊಬೈಲ್‌ನಲ್ಲಿ ನೋಡೋದು ಇದನ್ನೇ.! : ಇಂಟರ್ನೆಟ್ ಬ್ರೌಸ್ ಮಾಡುವುದರಿಂದ ಹಿಡಿದು ಕೆಲಸದ ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದು, ಸ್ನೇಹಿತರೊಂದಿಗೆ ಮಾತನಾಡುವುದು ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಬಹುದು. :ಜನರು ಒಂದು ದಿನವೂ ಇಲ್ಲದೆ ಇರಲು ಸಾಧ್ಯವಾಗದ ಗ್ಯಾಜೆಟ್‌ ಅಂದರೆ ಅದು ಸ್ಮಾರ್ಟ್‌ಫೋನ್‌. ಇಂಟರ್ನೆಟ್ ಬ್ರೌಸ್ ಮಾಡುವುದರಿಂದ ಹಿಡಿದು ಕೆಲಸದ ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದು, ಸ್ನೇಹಿತರೊಂದಿಗೆ ಮಾತನಾಡುವುದು ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಬಹುದು. ಸ್ಮಾರ್ಟ್‌ಫೋನ್ ಚಟವು ಸಂಪೂರ್ಣವಾಗಿ ವಿಭಿನ್ನವಾದ ಚರ್ಚೆಯಾಗಿದ್ದರೂ, ಅನೇಕ ಜನರು ಟಾಯ್ಲೆಟ್‌ನಲ್ಲಿರುವಾಗ ತಮ್ಮ ಫೋನ್‌ಗಳನ್ನು ಬಳಸುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಅಭ್ಯಾಸವು ತುಂಬಾ ಅಪಾಯಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಧ್ಯಯನದ ಪ್ರಕಾರ, 10 ಜನರಲ್ಲಿ ಆರು ಜನರು ವಿಶೇಷವಾಗಿ ಯುವಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ವಾಶ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 61.6 ಪ್ರತಿಶತದಷ್ಟು ಜನರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಟಾಯ್ಲೆಟ್ ಸೀಟ್‌ನಲ್ಲಿ ಕುಳಿತು ಪರಿಶೀಲಿಸುವುದನ್ನು ಒಪ್ಪಿಕೊಂಡಿದ್ದಾರೆ. 33.9 ರಷ್ಟು ಜನ ವಾಶ್‌ರೂಮ್‌ನಲ್ಲಿ ಸ್ಮಾರ್ಟ್‌ಫೋನ್‌ ಮೂಲಕ ಪ್ರಸ್ತುತ ವಿದ್ಯಮಾನಗಳ ಬಗ್ಗೆನೋಡುತ್ತಾರೆ, 24.5 ರಷ್ಟು ಯುವಕರು ತಮ್ಮ ಪ್ರೀತಿಪಾತ್ರರಿಗೆ ಸಂದೇಶ ಕಳುಹಿಸಲು ಅಥವಾ ಕರೆ ಮಾಡಲು ವಾಶ್‌ರೂಮ್‌ಗೆ ಮೊಬೈಲ್‌ ಒಯ್ಯುತ್ತಾರೆ. ಇದನ್ನೂ ಓದಿ: ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು. ಯಾಹೂ ಲೈಫ್ ಯುಕೆ ಜೊತೆಗಿನ ಸಂವಾದದಲ್ಲಿ ಸೋಂಕು ನಿಯಂತ್ರಣ ತಜ್ಞರಾದ ಡಾ. ಹಗ್ ಹೇಡನ್, ಟಾಯ್ಲೆಟ್ ಸೀಟ್‌ಗಳಿಗಿಂತ ಹತ್ತು ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಸ್ಮಾರ್ಟ್‌ಫೋನ್‌ಗಳು ಆಶ್ರಯಿಸುತ್ತವೆ ಎಂದು ಒತ್ತಿ ಹೇಳಿದರು. ವ್ಯಕ್ತಿಗಳು ಸರಿಯಾದ ನೈರ್ಮಲ್ಯವಿಲ್ಲದೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸಿದಾಗ ಅಡ್ಡ-ಮಾಲಿನ್ಯದ ಅಪಾಯವು ಹೆಚ್ಚು. ಟಾಯ್ಲೆಟ್ ಸೀಟ್‌ಗಳ ಮೇಲೆ ಇರುವ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳು ಸುಲಭವಾಗಿ ಫೋನ್‌ನ ಮೇಲ್ಮೈಗೆ ವರ್ಗಾವಣೆಯಾಗಬಹುದು. ಇದು ಸೋಂಕಿನ ಮೂಲವಾಗಿ ಪರಿಣಮಿಸುತ್ತದೆ. ಈ ಹಾನಿಕಾರಕ ಸೂಕ್ಷ್ಮಜೀವಿಗಳು ಬಾಯಿ, ಕಣ್ಣು ಅಥವಾ ಮೂಗಿನ ಸಂಪರ್ಕದ ಮೂಲಕ ದೇಹಕ್ಕೆ ತಮ್ಮ ದಾರಿಯನ್ನು ಕಂಡುಕೊಳ್ಳಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_954.txt b/zeenewskannada/data1_url7_500_to_1680_954.txt new file mode 100644 index 0000000000000000000000000000000000000000..ebeb0adc42b15a4edf43076cacd98e8004ad345a --- /dev/null +++ b/zeenewskannada/data1_url7_500_to_1680_954.txt @@ -0,0 +1 @@ +: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಶೃಂಗಸಭೆ, ಚೀನಾದ ಕ್ಸಿ ಜಿನ್‌ಪಿಂಗ್,ಪಾಕಿಸ್ತಾನದ ಶೆಹಬಾಜ್ ಷರೀಫ್ ಭಾಗಿ : 2018 ರ ಎಸ್‌ಸಿಒ ಕಿಂಗ್‌ಡಾವೊ ಶೃಂಗಸಭೆಯಲ್ಲಿ ಪಿಎಂ ಮೋದಿ ಅವರು ರಚಿಸಿದ ಸಂಕ್ಷಿಪ್ತ ರೂಪದಿಂದ ಎಸ್‌ಸಿಒ-ಸೆಕ್ಯುರ್‌ನ ಭಾರತದ ಅಧ್ಯಕ್ಷ ಸ್ಥಾನದ ಥೀಮ್ ಅನ್ನು ಪಡೆಯಲಾಗಿದೆ. ನವದೆಹಲಿ:ಇಂದು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯನ್ನು ವರ್ಚುವಲ್ ಮೂಲಕ ಆಯೋಜಿಸಲು ಭಾರತ ಸಜ್ಜಾಗಿದೆ. ಈ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಸ್‌ಸಿಒ ರಾಷ್ಟ್ರಗಳ ಮುಖ್ಯಸ್ಥರ ಸಭೆ ನಡೆಯಲಿದೆ. ಕಾರ್ಯಸೂಚಿಯಲ್ಲಿ ನಿರೀಕ್ಷಿಸಲಾದ ಪ್ರಮುಖ ವಿಷಯಗಳಲ್ಲಿ ಭಯೋತ್ಪಾದನೆ, ಪ್ರಾದೇಶಿಕ ಭದ್ರತೆ ಮತ್ತು ಸಮೃದ್ಧಿಯನ್ನು ಒಳಗೊಂಡಿವೆ. 2018 ರ ಎಸ್‌ಸಿಒ ಕಿಂಗ್‌ಡಾವೊ ಶೃಂಗಸಭೆಯಲ್ಲಿ ಪಿಎಂ ಮೋದಿ ಅವರು ರಚಿಸಿದ ಸಂಕ್ಷಿಪ್ತ ರೂಪದಿಂದ ಎಸ್‌ಸಿಒ-ಸೆಕ್ಯುರ್‌ನ ಭಾರತದ ಅಧ್ಯಕ್ಷ ಸ್ಥಾನದ ಥೀಮ್ ಅನ್ನು ಪಡೆಯಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಈ ವಾರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ರಷ್ಯಾ-ಉಕ್ರೇನ್ ಯುದ್ದವು ಈ ವೇಳೆ ಚರ್ಚೆಯಲ್ಲಿ ಬರುವ ಸಾಧ್ಯತೆ. ಭಾರತ ಈ ಯುದ್ಧವನ್ನು ಖಂಡಿಸಿದೆ ಆದರೆ ಯಾವುದೇ ವೇದಿಕೆಯಲ್ಲಿ ರಷ್ಯಾದ ವಿರುದ್ಧ ಮತ ಹಾಕಿಲ್ಲ.ಕಳೆದ ವರ್ಷ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, "ಇದು ಯುದ್ಧದ ಯುಗವಲ್ಲ" ಎಂದು ಹೇಳಿದರು.ಜೂನ್ 30 ರಂದು, ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು ಮತ್ತು() ಮತ್ತು G20 ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿಷಯಗಳ ಕುರಿತು ಚರ್ಚಿಸಿದರು. ಎಲ್ಲಾ ಎಸ್‌ಸಿಒ ಸದಸ್ಯ ರಾಷ್ಟ್ರಗಳಾದ ಚೀನಾ, ರಷ್ಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.ಇದಲ್ಲದೆ, ಇರಾನ್, ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಜ್ಯಗಳಾಗಿ ಆಹ್ವಾನಿಸಲಾಗಿದೆ.ಎಸ್‌ಸಿಒ ಸಂಪ್ರದಾಯದ ಪ್ರಕಾರ, ತುರ್ಕಮೆನಿಸ್ತಾನವನ್ನು ಸಹ ಅಧ್ಯಕ್ಷರ ಅತಿಥಿಯಾಗಿ ಆಹ್ವಾನಿಸಲಾಗಿದೆ. ಎರಡು ಎಸ್‌ಸಿಒ ಸಂಸ್ಥೆಗಳ ಮುಖ್ಯಸ್ಥರು, ಇತರ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಶೃಂಗಸಭೆಯ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾದ ಪಾಕಿಸ್ತಾನ ಮತ್ತು ಚೀನಾ ಶೃಂಗಸಭೆಯಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತಪಡಿಸಿವೆ. ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಜಾಗತಿಕವಾಗಿ ಏಕಾಂಗಿಯಾಗಿರುವ ಪಾಕಿಸ್ತಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ. 2020 ರಲ್ಲಿ ಗಾಲ್ವಾನ್‌ನಲ್ಲಿ ಚೀನಾದ ಆಕ್ರಮಣದೊಂದಿಗೆ, ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿನ ಭಾರತೀಯ ಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರ ನಿಲುಗಡೆ ಮತ್ತು ಜಮಾವಣೆ ನಡೆಯುತ್ತಿದೆ. ಭಾರತದ ಕಡೆಯವರು ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದ್ದಾರೆ ಮತ್ತು ಅವರಿಗೆ ಅತ್ಯಂತ ವೇಗದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಾಗಿದ್ದಾರೆ. ಚೀನಾದೊಂದಿಗಿನ ಸಾಮಾನ್ಯ ದ್ವಿಪಕ್ಷೀಯ ಬಾಂಧವ್ಯಕ್ಕೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯ ಎಂದು ತಮ್ಮ ಯುಎಸ್ ಭೇಟಿಯ ಮೊದಲು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ () ವರದಿ ಮಾಡಿದೆ. ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು, ಕಾನೂನಿನ ನಿಯಮವನ್ನು ಗಮನಿಸುವುದು ಮತ್ತು ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸುವಲ್ಲಿ ನಮಗೆ ಪ್ರಮುಖ ನಂಬಿಕೆ ಇದೆ. ಅದೇ ಸಮಯದಲ್ಲಿ, ಭಾರತವು ತನ್ನ ಸಾರ್ವಭೌಮತೆ ಮತ್ತು ಘನತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದೆ ವೇಳೆ ಭಾರತವು ಆಯೋಜಿಸುತ್ತಿರುವ ಎಸ್‌ಸಿಒ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಜಿನ್‌ಪಿಂಗ್ ಸಭೆಯಲ್ಲಿ ಪ್ರಮುಖ ಘೋಷಣೆ ಮಾಡಲಿದ್ದಾರೆ ಮತ್ತು ಇತರ ನಾಯಕರೊಂದಿಗೆ ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ ಕೋರ್ಸ್ ಅನ್ನು ರೂಪಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಶೆಹಬಾಜ್ ಷರೀಫ್ ಅವರು ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನ ನೀಡಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ. 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಲು ಬಯಸಿದ್ದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ನನ್ನು ಹೆಸರಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕದ ಪ್ರಸ್ತಾವನೆಯನ್ನು ಚೀನಾ ತಡೆದ ಸಮಯದಲ್ಲಿ ಉಭಯ ನಾಯಕರ ಭಾಗವಹಿಸುವಿಕೆ ಬಂದಿದೆ. ಜಾಗತಿಕ ಭಯೋತ್ಪಾದಕ, ಇದು ನವದೆಹಲಿಯಿಂದಲೂ ಕಟುವಾದ ಟೀಕೆಗೆ ಒಳಗಾಯಿತು.ಭಾರತವು 2005 ರಲ್ಲಿ ವೀಕ್ಷಕ ರಾಷ್ಟ್ರವಾಗಿ ಎಸ್‌ಸಿಒ ಗೆ ಸೇರಿಕೊಂಡಿತು ಮತ್ತು 2017 ರಲ್ಲಿ ಅಸ್ತಾನಾ ಶೃಂಗಸಭೆಯಲ್ಲಿ ಗುಂಪಿನ ಪೂರ್ಣ ಸದಸ್ಯತ್ವವನ್ನು ಪಡೆಯಿತು. ಕಳೆದ ಆರು ವರ್ಷಗಳಲ್ಲಿ, ಭಾರತವು ಎಲ್ಲಾ ಎಸ್‌ಸಿಒ ಕಾರ್ಯಾಚರಣೆಗಳಲ್ಲಿ ಸಕ್ರಿಯ ಮತ್ತು ಧನಾತ್ಮಕ ಪಾತ್ರವನ್ನು ವಹಿಸಿದೆ. ಸೆಪ್ಟೆಂಬರ್ 2022 ರಲ್ಲಿ ಸಮರ್ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ, ಭಾರತವು ಮೊದಲ ಬಾರಿಗೆ ಉಜ್ಬೇಕಿಸ್ತಾನ್‌ನಿಂದ ಎಸ್‌ಸಿಒ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿತು. ಭಾರತದ ಅಧ್ಯಕ್ಷರ ಅವಧಿಯಲ್ಲಿ, ಎಸ್‌ಸಿಒ ತನ್ನ ತೊಡಗಿಸಿಕೊಳ್ಳುವಿಕೆಗಳು ಮತ್ತು ವ್ಯಾಪಕ ವಲಯಗಳಾದ್ಯಂತ ಸಂವಹನಗಳ ಆಳ ಮತ್ತು ತೀವ್ರತೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ತಲುಪಿದೆ. ಭಾರತವು ಸ್ಟಾರ್ಟ್‌ಅಪ್‌ಗಳು ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಔಷಧ, ಡಿಜಿಟಲ್ ಸೇರ್ಪಡೆ, ಯುವ ಸಬಲೀಕರಣ ಮತ್ತು ಹಂಚಿಕೆಯ ಬೌದ್ಧ ಪರಂಪರೆಯಲ್ಲಿ ಸಹಕಾರದ ಕೇಂದ್ರೀಕೃತ ಕ್ಷೇತ್ರಗಳನ್ನು ರಚಿಸಿದೆ. ಎಸ್‌ಸಿಒನಲ್ಲಿ ಎರಡು ಹೊಸ ಕಾರ್ಯವಿಧಾನಗಳು, ಸ್ಟಾರ್ಟ್‌ಅಪ್‌ಗಳು ಮತ್ತು ನಾವೀನ್ಯತೆಗಳ ವಿಶೇಷ ಕಾರ್ಯ ಗುಂಪು ಮತ್ತು ಸಾಂಪ್ರದಾಯಿಕ ಔಷಧದ ಪರಿಣಿತರ ವರ್ಕಿಂಗ್ ಗ್ರೂಪ್ ಅನ್ನು ಭಾರತದ ಉಪಕ್ರಮದಲ್ಲಿ ರಚಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_955.txt b/zeenewskannada/data1_url7_500_to_1680_955.txt new file mode 100644 index 0000000000000000000000000000000000000000..4eb0caf36f5b4a1d9acac9e71bb414a2871a6949 --- /dev/null +++ b/zeenewskannada/data1_url7_500_to_1680_955.txt @@ -0,0 +1 @@ +: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ ನಿಷೇಧಿಸಿ ತಾಲಿಬಾನ್ ಆದೇಶ : ತಾಲಿಬಾನ್ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು, ಕಾಬೂಲ್‌ನಲ್ಲಿ ಇನ್ನು ಮುಂದೆ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. :ಕಾಬೂಲ್‌ನಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನು ( ) ನಿಷೇಧಿಸಲಾಗಿದೆ ಎಂದು ತಾಲಿಬಾನ್ ಹೊಸ ಆದೇಶವನ್ನು ಹೊರಡಿಸಿದೆ. ತಾಲಿಬಾನ್‌ನ ಸದ್ಗುಣ ಸಚಿವಾಲಯದ ವಕ್ತಾರ ಮೊಹಮ್ಮದ್ ಅಕಿಫ್ ಮಹಜರ್, ಕಾಬೂಲ್ ಮತ್ತು ದೇಶಾದ್ಯಂತದ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಸಲೂನ್‌ಗಳನ್ನು ನಿಷೇಧಿಸಿದೆ ಎಂದು ಹೇಳಿದರು. ತಾಲಿಬಾನ್‌ನ () ಸದ್ಗುಣ ಸಚಿವಾಲಯವು ತಾಲಿಬಾನ್ ನಾಯಕ ನೀಡಿದ ಈ ಹೊಸ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ಕಾಬೂಲ್ ಪುರಸಭೆಗೆ ಆದೇಶಿಸಿದೆ ಮತ್ತು ಮಹಿಳಾ ಬ್ಯೂಟಿ ಸಲೂನ್‌ಗಳ ಪರವಾನಗಿಯನ್ನು ರದ್ದುಗೊಳಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ತಾಲಿಬಾನ್‌ನ ಈ ಹೊಸ ತೀರ್ಪಿನ ಕುರಿತು, ಮೇಕಪ್ ಕಲಾವಿದರೊಬ್ಬರು ಮಾತನಾಡಿದ್ದು, "ಕುಟುಂಬದ ಪುರುಷರಿಗೆ ಕೆಲಸವಿದ್ದರೆ, ನಾವು ಮನೆಯಿಂದ ಹೊರಗೆ ಹೋಗುವುದಿಲ್ಲ, ಆದರೆ ಕೆಲಸವಿಲ್ಲದಿದ್ದರೆ, ನಾವು ಏನು ಮಾಡಬೇಕು? ನಾವು ಉಪವಾಸ ಸಾಯಬೇಕೆಂದು ನೀವು ಬಯಸುತ್ತೀರಾ?" ಎಂದು ಹೇಳಿದ್ದಾರೆ. ವರದಿಯ ಪ್ರಕಾರ, "ಪುರುಷರು ನಿರುದ್ಯೋಗಿಗಳಾಗಿದ್ದು, ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದಾಗ, ಕುಟುಂಬವನ್ನು ನಡೆಸಲು ಹಣ ಸಂಪಾದಿಸಲು ಮಹಿಳೆಯರು ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಮಹಿಳಾ ಬ್ಯೂಟಿ ಸಲೂನ್‌ಗಳನ್ನು ನಿಷೇಧಿಸಿದರೆ ನಾವು ಏನು ಮಾಡಬೇಕು" ಎಂದು ಮೇಕಪ್ ಕಲಾವಿದರೊಬ್ಬರು ಹೇಳಿದರು. ತಾಲಿಬಾನ್ ಈ ಹಿಂದೆ ಹುಡುಗಿಯರು ಮತ್ತು ಮಹಿಳೆಯರಿಗೆ ಶಾಲೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಎನ್‌ಜಿಒಗಳಲ್ಲಿ ಕೆಲಸ ಮಾಡುವುದನ್ನು ಮತ್ತು ಉದ್ಯಾನವನಗಳು, ಚಿತ್ರಮಂದಿರಗಳು ಮತ್ತು ಇತರ ಮನರಂಜನಾ ಪ್ರದೇಶಗಳಂತಹ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿತ್ತು. ಇದನ್ನೂ ಓದಿ: ಕಾಬೂಲ್ ನಿವಾಸಿಯೊಬ್ಬರು ಮಾತನಾಡಿದ್ದು, "ಸರ್ಕಾರವು ಈ ಸುಗ್ರೀವಾಜ್ಞೆಗೆ ಚೌಕಟ್ಟನ್ನು ರೂಪಿಸಬೇಕು ಮತ್ತು ಇಸ್ಲಾಂ ಅಥವಾ ದೇಶಕ್ಕೆ ಹಾನಿಯಾಗದಂತೆ ಚೌಕಟ್ಟು ಇರಬೇಕು" ಎಂದು ಹೇಳಿದರು. ಅಫ್ಘಾನ್ ಹುಡುಗಿಯರ ಮತ್ತು ಮಹಿಳೆಯರ ಬ್ಯೂಟಿ ಸಲೂನ್‌ಗಳಿಗೆ ತಾಲಿಬಾನ್ ನಿಷೇಧ ( ) ಜನರ ಪ್ರತಿಕ್ರಿಯೆಗಳು ಪ್ರಾರಂಭವಾಗಿದೆ. ವಿಧಿಸಲು ಸುಗ್ರೀವಾಜ್ಞೆ ಕುರಿತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_956.txt b/zeenewskannada/data1_url7_500_to_1680_956.txt new file mode 100644 index 0000000000000000000000000000000000000000..448c6c223ff32a5aa4f70b77e7c374ca6785156b --- /dev/null +++ b/zeenewskannada/data1_url7_500_to_1680_956.txt @@ -0,0 +1 @@ +:ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ಬೆಂಕಿ ಹಚ್ಚಿದ ಖಲಿಸ್ತಾನ್ ಬೆಂಬಲಿಗರು..! ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಚೇರಿಯಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವ ಪ್ರಯತ್ನವನ್ನು ಅಮೆರಿಕ ಸೋಮವಾರ ಖಂಡಿಸಿದ್ದು, ಹಿಂಸಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಬಣ್ಣಿಸಿದೆ. ನವದೆಹಲಿ:ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಚೇರಿಯಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವ ಪ್ರಯತ್ನವನ್ನು ಅಮೆರಿಕ ಸೋಮವಾರ ಖಂಡಿಸಿದ್ದು, ಹಿಂಸಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಬಣ್ಣಿಸಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಜುಲೈ 2, 2023 ರ ಖಲಿಸ್ತಾನ್ ಬೆಂಬಲಿಗರ ವೀಡಿಯೊ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚುವ ಕಾರ್ಯವನ್ನು ತೋರಿಸಿದೆ.ಸ್ಥಳೀಯ ಸ್ಟೇಷನ್ ದಿಯಾ ಟಿವಿ ಪ್ರಕಾರ, ಖಾಲಿಸ್ತಾನಿ ಉಗ್ರರು ಭಾರತೀಯ ದೂತಾವಾಸಕ್ಕೆ ಬೆಳಗಿನ ಜಾವ 1:30 ರಿಂದ 2:30 ರ ನಡುವೆ ಬೆಂಕಿ ಹಚ್ಚಿದ್ದಾರೆ. ಆದಾಗ್ಯೂ, ಸ್ಯಾನ್ ಫ್ರಾನ್ಸಿಸ್ಕೊ ​​ಅಗ್ನಿಶಾಮಕ ಇಲಾಖೆಯು ಅದನ್ನು ತ್ವರಿತವಾಗಿ ನಂದಿಸಿತು. ಇದನ್ನೂ ಓದಿ- ಈ ಕುರಿತಾಗಿ ಟ್ವೀಟ್ ಮಾಡಿರುವ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ "ಶನಿವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವದ ವಿರುದ್ಧ ವರದಿಯಾದ ವಿಧ್ವಂಸಕತೆ ಮತ್ತು ಬೆಂಕಿ ಹಚ್ಚುವ ಪ್ರಯತ್ನವನ್ನು ಯುಎಸ್ ಬಲವಾಗಿ ಖಂಡಿಸುತ್ತದೆ. ಯುಎಸ್ನಲ್ಲಿ ರಾಜತಾಂತ್ರಿಕ ಸೌಲಭ್ಯಗಳು ಅಥವಾ ವಿದೇಶಿ ರಾಜತಾಂತ್ರಿಕರ ವಿರುದ್ಧ ವಿಧ್ವಂಸಕತೆ ಅಥವಾ ಹಿಂಸಾಚಾರವು ಕ್ರಿಮಿನಲ್ ಅಪರಾಧವಾಗಿದೆ ”ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. : 1:30-2:30 . , … — - 24/7 * * (@) ಯುಎಸ್‌ನಲ್ಲಿರುವ ದಕ್ಷಿಣ ಏಷ್ಯಾದ ಪ್ರಸಾರ ಟಿವಿ ನೆಟ್‌ವರ್ಕ್ ದಿಯಾ ಟಿವಿ ಟ್ವೀಟ್‌ನಲ್ಲಿ "ಭಾನುವಾರ ಮುಂಜಾನೆ 1:30-2:30 ರ ನಡುವೆ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದೆ" ಎಂದು ಹೇಳಿದೆ. "ಸ್ಯಾನ್ ಫ್ರಾನ್ಸಿಸ್ಕೋ ಇಲಾಖೆಯಿಂದ ಬೆಂಕಿಯನ್ನು ತ್ವರಿತವಾಗಿ ನಂದಿಸಲಾಯಿತು, ಹಾನಿ ಕಡಿಮೆಯಾಗಿದೆ ಮತ್ತು ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ. ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ, ”ಎಂದು ಅದು ಹೇಳಿದೆ. ಇದನ್ನೂ ಓದಿ- ಉರಿ ದಾಳಿಯ ವಿಡಿಯೋವನ್ನೂ ಔಟ್ಲೆಟ್ ಪೋಸ್ಟ್ ಮಾಡಿದೆ. ಜುಲೈ 8 ರಂದು ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಪ್ರಾರಂಭವಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ "" ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_957.txt b/zeenewskannada/data1_url7_500_to_1680_957.txt new file mode 100644 index 0000000000000000000000000000000000000000..ac3543c52a878e5a40005e7aa98b2c1e0f2f4ab7 --- /dev/null +++ b/zeenewskannada/data1_url7_500_to_1680_957.txt @@ -0,0 +1 @@ +25 ಕೋಟಿ ಜಾಕ್ ಪಾಟ್ ಗೆದ್ದಿದ್ದ ಲಾಟರಿಯನ್ನು ಶರಾಬು ಅಂಗಡಿಯಲ್ಲಿ ಮರೆತು ಬಂದ ವ್ಯಕ್ತಿ! ಮುಂದೆ ಆಗಿದ್ದು ರೋಚಕ ! ಲಾಟರಿಯ ಜಾಕ್ ಪಾಟ್ ಹಣ ಗೆದ್ದ ಮೆಕ್ಯಾನಿಕ್ ದಾರಿ ಮಧ್ಯೆ ಮದ್ಯದಂಗಡಿಯಲ್ಲಿ ಈ ಟಿಕೆಟ್ ಅನ್ನು ಮರೆತಿದ್ದಾರೆ. ಈ ಟಿಕೆಟ್‌ನ ಫಲಿತಾಂಶ ಹೊರಬಂದಾಗ ಮೆಕ್ಯಾನಿಕ್ ಖರೀದಿಸಿದ ಟಿಕೆಟ್ ಗೆ 25 ಕೋಟಿ ರೂಪಾಯಿ ಜಾಕ್ ಪಾಟ್ ಬಂದಿರುವುದು ಗೊತ್ತಾಗಿದೆ. :ಲಾಟರಿ ಟಿಕೆಟ್ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅದೆಷ್ಟೋ ಜನ ಕ್ಷಣಾರ್ಧದಲ್ಲಿ ಲಕ್ಷಾಧಿಪತಿಗಳಾಗುತ್ತಾರೆ. ಆದರೆ, ಅಮೆರಿಕದಲ್ಲಿ ಲಾಟರಿ ಟಿಕೆಟ್‌ ಗೆ ಸಂಬಂಧಿಸಿದಂತೆ ರೋಚಕ ಘಟನೆ ನಡೆದಿದೆ. ಇಲ್ಲಿ ಕಾರ್ ಮೆಕ್ಯಾನಿಕ್ ಒಬ್ಬರಿಗೆ 25 ಕೋಟಿ ಲಾಟರಿ ಬಂದಿದೆ. ಈ ಲಾಟರಿ ದೊಡ್ಡ ರಾದ್ದಾಂತವನ್ನೇ ಉಂಟು ಮಾಡಿದೆ. ಲಾಟರಿಯ ಜಾಕ್ ಪಾಟ್ ಹಣ ಗೆದ್ದ ಮೆಕ್ಯಾನಿಕ್ ಹೆಸರು ಪಾಲ್ ಲಿಟಲ್. ಅವರು ಯುಎಸ್ಎ ಮ್ಯಾಸಚೂಸೆಟ್ಸ್ ನಿವಾಸಿ ಎಂದು ಮಾಧ್ಯಮ ವರದಿಗಳಲ್ಲಿ ತಿಳಿಸಲಾಗಿದೆ. ಪಾಲ್ ಲಿಟಲ್ ಜನವರಿಯಲ್ಲಿಖರೀದಿಸಿದ್ದರು. ಆದರೆ ಟಿಕೆಟ್ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ಅವರು ದಾರಿ ಮಧ್ಯೆ ಮದ್ಯದಂಗಡಿಯಲ್ಲಿ ಈ ಟಿಕೆಟ್ ಅನ್ನು ಮರೆತಿದ್ದಾರೆ. ತಾನು ಶರಾಬು ಅಂಗಡಿಯಲ್ಲಿ ಟಿಕೆಟ್ ಬಿಟ್ಟು ಬಂದಿರುವ ವಿಚಾರ ಕೂಡಾ ಅವರಿಗೆ ನೆನಪಿರಲಿಲ್ಲ. ಈ ವ್ಯಕ್ತಿ ಬಿಟ್ಟು ಬಂದಿರುವ ಟಿಕೆಟ್ ಮದ್ಯದಂಗಡಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ಸಿಕ್ಕಿತ್ತು. ಇದನ್ನೂ ಓದಿ : ಇತ್ತೀಚೆಗಷ್ಟೇ ಈ ಟಿಕೆಟ್‌ನ ಫಲಿತಾಂಶ ಹೊರಬಂದಾಗ ಮೆಕ್ಯಾನಿಕ್ ಖರೀದಿಸಿದ ಟಿಕೆಟ್ ಗೆ 25 ಕೋಟಿ ರೂಪಾಯಿ ಜಾಕ್ ಪಾಟ್ ಬಂದಿರುವುದು ಗೊತ್ತಾಗಿದೆ. ಮೆಕ್ಯಾನಿಕ್ ಪಾಲ್ ಲಿಟಲ್ ಹೆಸರು ಅನೌನ್ಸ್ ಕೂಡಾ ಆಗಿತ್ತು. ಆದರೆ ಇವರ ಕೈಯ್ಯಲ್ಲಿ ಟಿಕೆಟ್ ಇರಲಿಲ್ಲ. ಟಿಕೆಟ್ ಗಾಗಿ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಹೀಗೆ ಟಿಕೆಟ್ ಹುಡುಕುತ್ತಿದ್ದಾಗ ತಾನುಟಿಕೆಟ್ ಬಿಟ್ಟು ಬಂದಿರುವುದು ಪಾಲ್ ಲಿಟಲ್ ಅವರಿಗೆ ನೆನಪಾಗಿದೆ. ಶರಾಬು ಅಂಗಡಿಯಲ್ಲಿ ವಿಚಾರಣೆ ನಡೆಸಿದಾಗ ಅಲ್ಲಿದ್ದ ಮಹಿಳೆ ತನಗೆ ಯಾವ ಟಿಕೆಟ್ ಕೂಡಾ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಸ್ವಾರಸ್ಯಕರ ಸಂಗತಿ ಎಂದರೆ ಮಹಿಳೆಯೇ ಲಾಟರಿ ಕಚೇರಿಗೆ ಆಗಮಿಸಿ 25 ಕೋಟಿ ರೂ. ಗೆದ್ದ ಲಾಟರಿ ಟಿಕೆಟ್ ಅನ್ನು ತೋರಿಸಿದ್ದಾಳೆ. ಆದರೆ ಅಲ್ಲಿದ್ದವರಿಗೆ ಮಹಿಳೆಯ ಮೇಲೆ ಅನುಮಾನ ಮೂಡಿದ್ದು, ತನಿಖೆ ನಡೆಸಿದ್ದಾರೆ. ಈ ವೇಳೆ ಎಲ್ಲಾ ವಿಚಾರ ಬೆಳಕಿಗೆ ಬಂದಿದೆ. ಅಂತಿಮವಾಗಿ ಟಿಕೆಟ್ ಖರೀದಿಸಿದ ಪಾಲ್ ಲಿಟಲ್ ಅನ್ನು ಪತ್ತೆ ಹಚ್ಚಿ ಲಾಟರಿ ಹಣವನ್ನು ಹಸ್ತಾಂತರಿಸಲಾಯಿತು. ಅಲ್ಲದೆ ಟಿಕೆಟ್ ಬಚ್ಚಿಟ್ಟಿದ್ದ ಮಹಿಳೆಯ ಮೇಲೆ ವಂಚನೆ ಆರೋಪ ಹೊರಿಸಿ ಜೈಲಿಗೆ ಹಾಕಲಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_958.txt b/zeenewskannada/data1_url7_500_to_1680_958.txt new file mode 100644 index 0000000000000000000000000000000000000000..7cf151a43af6bfaa35dc76cd3394cd53a8c2bf37 --- /dev/null +++ b/zeenewskannada/data1_url7_500_to_1680_958.txt @@ -0,0 +1 @@ +: ಭೀಕರ ರಸ್ತೆ ಅಪಘಾತಕ್ಕೆ 48 ಜನರು ಬಲಿ..! : ಇತ್ತೀಚಿನ ವರ್ಷಗಳಲ್ಲಿ ಕೀನ್ಯಾದ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಕಳೆದ ವರ್ಷ ಮಧ್ಯ ಕೀನ್ಯಾದಲ್ಲಿ ಬಸ್ ನದಿಯ ಕಣಿವೆಗೆ ಉರುಳಿ 34 ಮಂದಿ ಸಾವನ್ನಪ್ಪಿದ್ದರು. ನೈರೋಬಿ:ಪಶ್ಚಿಮ ಕೀನ್ಯಾದ ಲೊಂಡಿಯಾನಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 48 ಜನರು ಸಾವನ್ನಪ್ಪಿದ್ದಾರೆ ಎಂದು ಸುದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಹೆದ್ದಾರಿಯಲ್ಲಿ ಹಡಗಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುತ್ತಿದ್ದಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಪಾದಚಾರಿಗಳ ಮೇಲೆ ಹರಿದ ಪರಿಣಾಮ 48 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 48 , , — (@) ಇದನ್ನೂ ಓದಿ: ರಾಜಧಾನಿ ನೈರೋಬಿಯ ವಾಯುವ್ಯಕ್ಕೆ ಸುಮಾರು 200KM ದೂರದಲ್ಲಿರುವ ಲೊಂಡಿಯಾನಿಯ ರಿಫ್ಟ್ ವ್ಯಾಲಿ ಪಟ್ಟಣದ ಸಮೀಪ ಈ ರಸ್ತೆ ದುರಂತ ಸಂಭವಿಸಿದೆ. ಸ್ಥಳದಲ್ಲೇ 48 ಮಂದಿ ಮೃತಪಟ್ಟಿದ್ದು, ಸಾವನಿ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಘಟನೆಯಲ್ಲಿ ಎಷ್ಟು ಮಂದಿಗೆ ಗಂಭೀರ ಗಾಯಗಳಾಗಿವೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿಲ್ಲವೆಂದು ರಿಫ್ಟ್ ವ್ಯಾಲಿ ಪೊಲೀಸ್ ಕಮಾಂಡರ್ ಟಾಮ್ ಒಡೆರಾ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಟ್ರಕ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಪಾದಚಾರಿಗಳು ಮತ್ತು ಮಾರುಕಟ್ಟೆ ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ: , . . … — , (@) ಭಾರೀ ಮಳೆಯ ನಡುವೆಯೂ ರಾತ್ರಿ ಪೂರ್ತಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಅಪಘಾತದಿಂದ ನಜ್ಜುಗುಜ್ಜಾದ ವಾಹನಗಳಲ್ಲಿ ಅನೇಕರು ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ. ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರು ಟ್ವೀಟ್‌ ಮೂಲಕ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ದೇಶವು ಶೋಕಿಸುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ವೇಗವಾಗಿ ಬಂದ ಟ್ರಕ್ 6ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದಿದೆ ಎಂದು ಕೀನ್ಯಾ ರೆಡ್‌ಕ್ರಾಸ್ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಕೀನ್ಯಾದ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಕಳೆದ ವರ್ಷ ಮಧ್ಯದಲ್ಲಿ ಬಸ್ ನದಿಯ ಕಣಿವೆಗೆ ಉರುಳಿ 34 ಮಂದಿ ಸಾವನ್ನಪ್ಪಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_959.txt b/zeenewskannada/data1_url7_500_to_1680_959.txt new file mode 100644 index 0000000000000000000000000000000000000000..8f0a3f4b22e7168404abd8e99bd8114cc4aadcf1 --- /dev/null +++ b/zeenewskannada/data1_url7_500_to_1680_959.txt @@ -0,0 +1 @@ +ರೂಪದಲ್ಲಿ ಹೊಟ್ಟೆ ಸೇರುತ್ತಿದ್ಯಾ ʻವಿಷʼ ? ಆತಂಕಕಾರಿ ಮಾಹಿತಿ ಇಂದು 95 ಪ್ರತಿಶತ ಅನ್ನು ಸಕ್ಕರೆ ಮುಕ್ತ ಸಾಫ್ಟ್ ಡ್ರಿಂಕ್ ಉದ್ಯಮದಲ್ಲಿ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್‌ಗಳಲ್ಲಿ 97 ಪ್ರತಿಶತದಷ್ಟು ಅನ್ನು ಬಳಸಲಾಗುತ್ತದೆ. ಅಂತೆಯೇ, ಅನ್ನು ಸಕ್ಕರೆ ಮುಕ್ತ ಚೂಯಿಂಗ್ ಗಮ್‌ನಲ್ಲಿಯೂ ಬಳಸಲಾಗುತ್ತದೆ. :ನೀವು ತಂಪು ಪಾನೀಯಗಳನ್ನು ಇಷ್ಟಪಡುತ್ತೀರಾ ಮತ್ತು ದಿನದಲ್ಲಿ ಅನೇಕ ಬಾಟಲಿ ತಂಪು ಪಾನೀಯಗಳನ್ನು ಕುಡಿಯುತ್ತೀರಾ ಎಂದಾದರೆ ದಯವಿಟ್ಟು ಜಾಗರೂಕರಾಗಿರಿ. ಏಕೆಂದರೆ ತಂಪು ಪಾನೀಯಗಳು ಸಹ ಕ್ಯಾನ್ಸರ್‌ಗೆ ಕಾರಣವಾಗಬಹುದು. ಕೋಕಾಕೋಲಾ, ಚೂಯಿಂಗ್ ಗಮ್ ಸೇರಿದಂತೆ ತಂಪು ಪಾನೀಯಗಳಲ್ಲಿ ಬಳಸುವ ಕೃತಕ ಸಿಹಿಕಾರಕ ನಿಂದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ () ಸೂಕ್ತ ಸಂಶೋಧನೆ ಮಾಡುವ ಮೂಲಕ ಎಚ್ಚರಿಕೆ ನೀಡಿದೆ. ಕೃತಕ ಸಿಹಿಕಾರಕಗಳು ಕ್ಯಾನ್ಸರ್‌ಗೆ ಕಾರಣ : ತಂಪು ಪಾನೀಯಗಳು ಸಹ ಎರಡು ವಿಧಗಳಾಗಿವೆ. ಒಂದು ಸಾಮಾನ್ಯ ಮತ್ತು ಇನ್ನೊಂದು ಸಕ್ಕರೆ ಮುಕ್ತ. ಸಾಮಾನ್ಯ ತಂಪು ಪಾನೀಯಗಳಲ್ಲಿ ಸಕ್ಕರೆಯನ್ನು ಸಿಹಿಗಾಗಿ ಬಳಸಲಾಗುತ್ತದೆ. ಆದರೆ ಸಕ್ಕರೆ ಮುಕ್ತ ತಂಪು ಪಾನೀಯಗಳಲ್ಲಿ ಸಕ್ಕರೆಯ ಬದಲು ಕೃತಕ ಸಿಹಿಯನ್ನು ಬಳಸುತ್ತಾರೆ. ಈ ಕೃತಕ ಸಿಹಿಕಾರಕಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು. ತಂಪು ಪಾನೀಯಗಳು ಮತ್ತು ಚೂಯಿಂಗ್ ಗಮ್‌ನಲ್ಲಿ ಬಳಸುವ ಕೃತಕ ಸಿಹಿಕಾರಕವಾಗಿದೆ. ವಾಸ್ತವವಾಗಿ ಮೀಥೈಲ್ ಎಸ್ಟರ್ ಎಂಬ ಸಾವಯವ ಸಂಯುಕ್ತವಾಗಿದೆ. ಒಂದು ಸ್ಲೋ ಪಾಯಿಸನ್‌ : ಅನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗುತ್ತದೆ. ಇದು ಸಕ್ಕರೆಗಿಂತ 200 ಪಟ್ಟು ಸಿಹಿಯಾಗಿರುತ್ತದೆ. ಅನ್ನು 1965 ರಲ್ಲಿ ಜೇಮ್ಸ್ ಎಂ. ಸ್ಕ್ಲಾಟರ್ ಎಂಬ ರಸಾಯನಶಾಸ್ತ್ರಜ್ಞ ಕಂಡುಹಿಡಿದನು. 1981 ರಲ್ಲಿ, ಆಹಾರ ಮತ್ತು ಔಷಧ ಆಡಳಿತ ಇಲಾಖೆ ಅಂದರೆ ಕೆಲವು ಒಣ ಹಣ್ಣುಗಳಲ್ಲಿ ಅದರ ಬಳಕೆಯನ್ನು ಅನುಮೋದಿಸಿತು ಮತ್ತು ನಂತರ 1983 ವರ್ಷದಿಂದ ಇದನ್ನು ಪಾನೀಯಗಳಲ್ಲಿಯೂ ಬಳಸಲಾರಂಭಿಸಿತು. ಇದನ್ನೂ ಓದಿ: 95 ರಷ್ಟು ತಂಪು ಪಾನೀಯಗಳಲ್ಲಿ ಬಳಸಲಾಗುತ್ತದೆ ಇಂದು, 95 ಪ್ರತಿಶತ ಅನ್ನು ಸಕ್ಕರೆ ಮುಕ್ತ ಸಾಫ್ಟ್ ಡ್ರಿಂಕ್ ಉದ್ಯಮದಲ್ಲಿ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್‌ಗಳಲ್ಲಿ 97 ಪ್ರತಿಶತದಷ್ಟು ಅನ್ನು ಬಳಸಲಾಗುತ್ತದೆ. ಅಂತೆಯೇ, ಅನ್ನು ಸಕ್ಕರೆ ಮುಕ್ತ ಚೂಯಿಂಗ್ ಗಮ್ ಉದ್ಯಮದಲ್ಲಿ ಬಳಸಲಾಗುತ್ತದೆ. ಅದೇನೆಂದರೆ, ಶುಗರ್ ಫ್ರೀ ಅಥವಾ ಡಯಟ್ ನೋಡಿ ತಂಪು ಪಾನೀಯಗಳನ್ನು ಸೇವಿಸಿ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಯೋಚಿಸುತ್ತಿದ್ದರೂ, ಹಾಗೆ ಮಾಡುವುದರಿಂದ ನೀವು ನಿಮ್ಮನ್ನು ಮೋಸಗೊಳಿಸಿಕೊಳ್ಳುತ್ತೀರಿ ಎಂದು ಅರ್ಥಮಾಡಿಕೊಳ್ಳಬೇಕು. ಕ್ಯಾನ್ಸರ್ ಇಲ್ಲದೇ ಇದ್ದರೆ ಈ ರೋಗ ತಗುಲುತ್ತದೆ ಇಲ್ಲಿಯವರೆಗೆ ಕೃತಕ ಸಿಹಿಕಾರಕ ಅನ್ನು ಆಹಾರ ವಿಭಾಗದಲ್ಲಿ ಇರಿಸಲಾಗಿತ್ತು. ಅದಕ್ಕಾಗಿಯೇ ಸಹ ಅದರ ಬಳಕೆಯನ್ನು ಅಪಾಯಕಾರಿ ಎಂದು ಪರಿಗಣಿಸಲಿಲ್ಲ. ಆದಾಗ್ಯೂ, ಬಗ್ಗೆ ಬಹಳ ಹಿಂದಿನಿಂದಲೂ ಪ್ರಶ್ನೆಗಳನ್ನು ಎತ್ತಲಾಗಿದೆ. ಸಿಹಿಕಾರಕದ ನಿರಂತರ ಬಳಕೆಯು ದೇಹದ ಅನೇಕ ಭಾಗಗಳಲ್ಲಿ ಸುಮಾರು 92 ರೀತಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಅನೇಕ ಅಂತರರಾಷ್ಟ್ರೀಯ ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಅಧ್ಯಯನದ ಪ್ರಕಾರ, ನ ದೀರ್ಘಾವಧಿಯ ಸೇವನೆಯಿಂದಾಗಿ, ಕಣ್ಣಿನ ದೃಷ್ಟಿ ಮಸುಕಾದ ದೂರು ಇರಬಹುದು. ತೀವ್ರ ಸ್ಥಿತಿಯಲ್ಲಿ, ಇದು ಕುರುಡುತನಕ್ಕೆ ಕಾರಣವಾಗಬಹುದು. ನ ದೀರ್ಘಾವಧಿಯ ಬಳಕೆಯು ಕಿವಿಗಳಲ್ಲಿ ಒರಟುತನವನ್ನು ಉಂಟುಮಾಡಬಹುದು. ಇದು ಕಿವುಡುತನಕ್ಕೂ ಕಾರಣವಾಗಬಹುದು. ನಿರಂತರ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಇಷ್ಟು ಮಾತ್ರವಲ್ಲದೆ, ನ ದೀರ್ಘಾವಧಿಯ ಬಳಕೆಯು ಮೈಗ್ರೇನ್, ದುರ್ಬಲ ಸ್ಮರಣೆ ಮತ್ತು ಅಪಸ್ಮಾರದ ರೋಗಗ್ರಸ್ತವಾಗುವಿಕೆಗಳಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಸೇವನೆಯಿಂದಾಗಿ, ರೋಗಿಯು ಖಿನ್ನತೆಗೆ ಬಲಿಯಾಗಬಹುದು. ಕಿರಿಕಿರಿ ಮತ್ತು ನಿದ್ರಾಹೀನತೆ ಸಮಸ್ಯೆಯಾಗಿರಬಹುದು. ಬಳಕೆಯಿಂದಾಗಿ, ಮಧುಮೇಹ, ಕೂದಲು ಉದುರುವಿಕೆ, ತೂಕ ನಷ್ಟ ಅಥವಾ ಹೆಚ್ಚಳದಂತಹ ಸಮಸ್ಯೆಗಳು ಸಹ ಸಂಭವಿಸಬಹುದು. ಇಂಗ್ಲೆಂಡ್ ವರದಿಯಲ್ಲಿ ಅದೇ ದೃಢೀಕರಣ ಈಗ ನೀವೇ ಯೋಚಿಸಿ, ಇಂತಹ ಅಪಾಯಕಾರಿ ಕೃತಕ ಸಿಹಿಕಾರಕವನ್ನು ತಂಪು ಪಾನೀಯಗಳನ್ನು ಸಿಹಿಗೊಳಿಸಲು ಬಳಸಲಾಗುತ್ತಿದೆ. ಇಂಗ್ಲೆಂಡ್‌ನ ನ್ಯೂ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ವರದಿಯ ಪ್ರಕಾರ, ಕೃತಕ ಸಿಹಿಕಾರಕದಿಂದ ತಯಾರಿಸಿದ ಪಾನೀಯಗಳು ಪ್ರತಿ ವರ್ಷ ಸುಮಾರು ಎರಡು ಲಕ್ಷ ಸಾವುಗಳಿಗೆ ನೇರ ಕಾರಣವಾಗಿವೆ. ಈಗ ಬಗ್ಗೆ ಹೊಸ ವಿಷಯ ತಿಳಿದು ಬಂದಿದೆ, ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದನ್ನೂ ಓದಿ: ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಅಂದರೆ ಶೀಘ್ರದಲ್ಲೇ ಅನ್ನು ಕಾರ್ಸಿನೋಜೆನಿಕ್ ವಿಭಾಗದಲ್ಲಿ ಸೇರಿಸುವುದಾಗಿ ಘೋಷಿಸಿದೆ. ವಾಸ್ತವವಾಗಿ ಕಾರ್ಸಿನೋಜೆನ್‌ಗಳು ಮಾನವರಲ್ಲಿ ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಪದಾರ್ಥಗಳಾಗಿವೆ. ನಿಂದ ತಯಾರಾದ ತಂಪು ಪಾನೀಯಗಳು ಮತ್ತು ಇತರ ವಸ್ತುಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ವರದಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಈಗ ಮಾರುಕಟ್ಟೆಯಲ್ಲಿ ಸಕ್ಕರೆ ಮುಕ್ತ ಎಂಬ ಹೆಸರಿನಲ್ಲಿ ಏನೇನು ವಸ್ತುಗಳು ಬರುತ್ತವೆ. ಅವುಗಳ ಮೇಲೆ ಎಚ್ಚರಿಕೆಯನ್ನು ಬರೆಯಬೇಕು - ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಸಿಗರೇಟ್ ಪ್ಯಾಕೆಟ್ ಮೇಲೆ ಬರೆಯುವಂತೆ ಇಲ್ಲೂ ಬರೆಯಬೇಕು. ಆದರೆ ಯೋಚಿಸಬೇಕಾದ ವಿಷಯವೆಂದರೆ ಕ್ಯಾನ್ಸರ್ ಉಂಟುಮಾಡುವ ತಂಪು ಪಾನೀಯಗಳನ್ನು ಕುಡಿಯುವ ಅಥವಾ ಕುಡಿಯದಿರುವ ಜವಾಬ್ದಾರಿಯನ್ನು ನೇರವಾಗಿ ನಿಮ್ಮ ಮೇಲೆ ಹಾಕಲಾಗಿದೆ ಆದರೆ ಈ ಎಚ್ಚರಿಕೆಯ ನಂತರ ನಂತಹ ನಿಧಾನ ವಿಷವನ್ನು ನಿಷೇಧಿಸಬೇಕಾಗಿತ್ತು. ತಂಪು ಪಾನೀಯ ಉದ್ಯಮವು ಹಗಲು ರಾತ್ರಿ ನಾಲ್ಕು ಪಟ್ಟು ಪ್ರಗತಿಯಲ್ಲಿದೆ ಇಷ್ಟೆಲ್ಲಾ ಅನನುಕೂಲಗಳ ಅರಿವಿದ್ದರೂ ತಂಪು ಪಾನೀಯ ಉದ್ಯಮ ಹಗಲು ರಾತ್ರಿ ಎನ್ನದೆ ನಾಲ್ಕು ಪಟ್ಟು ಪ್ರಗತಿ ಸಾಧಿಸುತ್ತಿರುವುದು ಕೂಡ ಗಮನಿಸಬೇಕಾದ ಸಂಗತಿ. ವರದಿಯ ಪ್ರಕಾರ. 2016 ರಲ್ಲಿ, ಭಾರತದಲ್ಲಿ ಒಬ್ಬ ವ್ಯಕ್ತಿಯು ವಾರ್ಷಿಕವಾಗಿ ಸರಾಸರಿ 44 ಬಾಟಲಿ ತಂಪು ಪಾನೀಯಗಳನ್ನು ಕುಡಿಯುತ್ತಿದ್ದನು. ಇದರ ನಂತರ, 2021 ರಲ್ಲಿ, ಒಬ್ಬ ವ್ಯಕ್ತಿಯು ವಾರ್ಷಿಕವಾಗಿ ಸರಾಸರಿ 84 ಬಾಟಲಿ ತಂಪು ಪಾನೀಯಗಳನ್ನು ಕುಡಿಯಲು ಪ್ರಾರಂಭಿಸಿದನು. ಅದು ದ್ವಿಗುಣವಾಗಿದೆ. ಅಮೆರಿಕದಂತಹ ದೇಶಗಳಿಗೆ ಹೋಲಿಸಿದರೆ ಈ ಬಳಕೆ ಭಾರತದಲ್ಲಿ ತುಂಬಾ ಕಡಿಮೆ. ಯಾವ ದೇಶಗಳಲ್ಲಿ ಎಷ್ಟು ಬಳಕೆ? ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಸರಾಸರಿ 1496 ಬಾಟಲಿ ತಂಪು ಪಾನೀಯಗಳನ್ನು ಕುಡಿಯುತ್ತಾನೆ. ಮೆಕ್ಸಿಕೊದಲ್ಲಿ 1489, ಜರ್ಮನಿಯಲ್ಲಿ 1221 ಮತ್ತು ಬ್ರೆಜಿಲ್‌ನಲ್ಲಿ ಒಬ್ಬ ವ್ಯಕ್ತಿಯು ವಾರ್ಷಿಕವಾಗಿ ಸರಾಸರಿ 537 ಬಾಟಲಿಗಳ ತಂಪು ಪಾನೀಯಗಳನ್ನು ಕುಡಿಯುತ್ತಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_96.txt b/zeenewskannada/data1_url7_500_to_1680_96.txt new file mode 100644 index 0000000000000000000000000000000000000000..42e415bf81b47d4a2951654239c06203607e7b4c --- /dev/null +++ b/zeenewskannada/data1_url7_500_to_1680_96.txt @@ -0,0 +1 @@ +ಒಕ್ಕೂಟದ ಡಿಮ್ಯಾಂಡ್‌ ಒಪ್ಪಿಕೊಂಡ್ರೆ ಮಾತ್ರ ಮೋದಿ ..! ಇಲ್ಲ ಅಂದ್ರೆ ಕೇಂದ್ರ ʼಕೈʼ ಪಾಲು : ಎನ್‌ಡಿಎ ಕೂಟ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಜೂನ್‌ 8 ರಂದು ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಈ ಕೂಟದಲ್ಲಿ ಎರಡನೇ ಬಲಿಷ್ಠ ಪಕ್ಷವಾಗಿರುವ ಟಿಡಿಪಿ ಮತ್ತು ಮೂರನೇ ಪಕ್ಷ ಜೆಡಿಯೂ ಮೋದಿ ಮುಂದೆ ತಮ್ಮ ಬೇಡಿಕೆ ಇಡುವ ಸಾಧ್ಯತೆ ಇದೆ.. :ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಸಿದ್ಧತೆ ನಡೆಸಿದ್ದಾರೆ. ಅವರ ಪ್ರಮಾಣ ವಚನಕ್ಕೆ ಸಮಯ ನಿಗದಿಯಾಗಿದೆ. ಜೂನ್ 8 ರಂದು ಸಂಜೆ ದೆಹಲಿಯ ಕರ್ತವ್ಯಪಥದಲ್ಲಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಹೊಸ ಸರ್ಕಾರ ರಚನೆಯಲ್ಲಿ ಟಿಡಿಪಿ ಮತ್ತು ಜೆಡಿಯು ಪ್ರಮುಖ ಪಾತ್ರ ವಹಿಸಲಿವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣ ಎನ್‌ಡಿಗೆ ಮೈತ್ರಿಕೂಟದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುತೂಹಲ ಮೂಡಿಸಿದೆ. ಎನ್‌ಡಿಎ () 292 ಸ್ಥಾನಗಳನ್ನು ಪಡೆದರೆ, ಭಾರತ ಮೈತ್ರಿಕೂಟ () 234 ಸ್ಥಾನಗಳನ್ನು ಗೆದ್ದಿದೆ. ಎನ್‌ಡಿಎಯಲ್ಲಿ ಟಿಡಿಪಿ 16 ಮತ್ತು ಜೆಡಿಯು 12 ಸಂಸದರನ್ನು ಹೊಂದಿದೆ. ಇದರೊಂದಿಗೆ ಇದೀಗ ಹೊಸದಾಗಿ ರಚನೆಯಾಗುವ ಸರಕಾರದಲ್ಲಿ ಈ ಎರಡು ಪಕ್ಷಗಳು ಪ್ರಮುಖ ಪಾತ್ರ ವಹಿಸಲಿವೆ. ಇದನ್ನೂ ಓದಿ: ಈಗಾಗಲೇ ಚಂದ್ರಬಾಬು ಮತ್ತು ನಿತೀಶ್ ಅವರು ಎನ್‌ಡಿಎ ಜೊತೆಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಟಿಡಿಪಿ ಇಲ್ಲಿ ಎರಡು ಆಯ್ಕೆಗಳನ್ನು ಪರಿಗಣಿಸುತ್ತಿದೆ. ಆಯ್ಕೆ 1: 5-6 ಸಚಿವ ಸ್ಥಾನಗಳನ್ನು ಕೇಳುವುದು, ಆಯ್ಕೆ-2: ಸ್ಪೀಕರ್ ಹುದ್ದೆಯನ್ನು ತೆಗೆದುಕೊಂಡು, ಹೊರಗಿನಿಂದ ಬೆಂಬಲವನ್ನು ಪಡೆಯುವುದು. ಇದರಿಂದ ಸಂಜೆ ನಡೆಯಲಿರುವ ಎನ್‌ಡಿಎ ಸಭೆಯ ಬಗ್ಗೆ ಉತ್ಸಾಹ ಮೂಡಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಟಿಡಿಪಿ ಬಲಿಷ್ಠ ಪಕ್ಷವಾಗಿದೆ. ಇದರೊಂದಿಗೆ ತೆಲುಗು ದೇಶಂ 5-6 ಸಚಿವ ಸ್ಥಾನ ಕೇಳಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಚಿವ ಸ್ಥಾನ ಕೈಗೆತ್ತಿಕೊಂಡರೆ... ಜಲವಿದ್ಯುತ್ ಇಲಾಖೆ ಪೊಲಾವರಂ ಪ್ರಾಜೆಕ್ಟ್‌ ಕೇಳುವ ಸಾಧ್ಯತೆ ಇದೆ. ಅಲ್ಲದೆ, ಆರೋಗ್ಯ, ಕೃಷಿ ಮತ್ತು ಕೇಂದ್ರ ಹಣಕಾಸು ಇಲಾಖೆ ಮೇಲೆ ಟಿಡಿಪಿ ಕಣ್ಣಿಟ್ಟಿರುವಂತಿದೆ. ಮತ್ತು ಜೆಡಿಯು ಕೂಡ ಸಂಪುಟದಲ್ಲಿ ಸೂಕ್ತ ಸ್ಥಾನ ಬಯಸಿದೆ. ಪಕ್ಷದ ನಾಯಕರು ಬಿಹಾರಕ್ಕೆ 'ವಿಶೇಷ ಸ್ಥಾನಮಾನ' ಕೇಳಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_960.txt b/zeenewskannada/data1_url7_500_to_1680_960.txt new file mode 100644 index 0000000000000000000000000000000000000000..00b401b64eb3cdbb5c21869104b4d55261a0a723 --- /dev/null +++ b/zeenewskannada/data1_url7_500_to_1680_960.txt @@ -0,0 +1 @@ +ಪುನರ್ನಿರ್ಮಾಣ ಸಹಾಯಕ್ಕಾಗಿ ಉಕ್ರೇನ್‌ಗೆ $1.5 ಶತಕೋಟಿ ಸಾಲ ನೀಡಲು ಮುಂದಾದ ವಿಶ್ವ ಬ್ಯಾಂಕ್‌ ಪುನರ್ನಿರ್ಮಾಣ ಮತ್ತು ಚೇತರಿಕೆಗೆ ಬೆಂಬಲ ನೀಡಲು ಉಕ್ರೇನ್ ವಿಶ್ವಬ್ಯಾಂಕ್‌ನಿಂದ $1.5 ಬಿಲಿಯನ್ ಪಡೆಯಲಿದೆ ಎಂದು ಪ್ರಧಾನಿ ಡೆನಿಸ್ ಶ್ಮಿಹಾಲ್ ಶುಕ್ರವಾರ ಹೇಳಿದ್ದಾರೆ. ಕೈವ್, ಉಕ್ರೇನ್:ಪುನರ್ನಿರ್ಮಾಣ ಮತ್ತು ಚೇತರಿಕೆಗೆ ಬೆಂಬಲ ನೀಡಲು ಉಕ್ರೇನ್ ವಿಶ್ವಬ್ಯಾಂಕ್‌ನಿಂದ $1.5 ಬಿಲಿಯನ್ ಪಡೆಯಲಿದೆ ಎಂದು ಪ್ರಧಾನಿ ಡೆನಿಸ್ ಶ್ಮಿಹಾಲ್ ಶುಕ್ರವಾರ ಹೇಳಿದ್ದಾರೆ. ಹಣವನ್ನು ಜಪಾನಿನ ಸರ್ಕಾರದಿಂದ ಗ್ಯಾರಂಟಿಗಳೊಂದಿಗೆ ಒದಗಿಸಲಾಗುವುದು ಮತ್ತು ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸಲು ಚಾನೆಲ್ ಮಾಡಲಾಗುತ್ತದೆ ಎಂದು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅವರ ದೇಶವನ್ನು ಆಕ್ರಮಿಸಿಕೊಂಡಿರುವ ಶ್ರೀ ಶ್ಮಿಹಾಲ್ ಹೇಳಿದ್ದಾರೆ. ಇದನ್ನೂ ಓದಿ: "ನಿರ್ದಿಷ್ಟವಾಗಿ, ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಸಹಾಯಧನ ಮತ್ತು ಪಿಂಚಣಿ ಪಾವತಿಗಳಿಗೆ ಸಾಲವು ಸಹಾಯ ಮಾಡುತ್ತದೆ" ಎಂದು ಶ್ಮಿಹಾಲ್ ಹೇಳಿದರು. ಉಕ್ರೇನ್ ತನ್ನ ಬಜೆಟ್ ಕೊರತೆಯನ್ನು ಸರಿದೂಗಿಸಲು ತನ್ನ ವಿದೇಶಿ ಪಾಲುದಾರರಿಂದ ಹಣಕಾಸಿನ ನೆರವನ್ನು ಅವಲಂಬಿಸಿದೆ. ಹಣಕಾಸು ಸಚಿವಾಲಯವು ಜೂನ್‌ನಲ್ಲಿ ಉಕ್ರೇನ್‌ನ ಪಾಲುದಾರರಿಂದ $3 ಶತಕೋಟಿ ಬಜೆಟ್ ಬೆಂಬಲವನ್ನು ಪಡೆದಿದೆ ಎಂದು ಹೇಳಿದೆ,ಅದರಲ್ಲಿ 40% ಅನುದಾನವನ್ನು ಒದಗಿಸಲಾಗಿದೆ.ಗುರುವಾರದಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮಂಡಳಿಯು ತನ್ನ ಉಕ್ರೇನಿಯನ್ ಸಾಲದ ಪರಿಶೀಲನೆಯನ್ನು ಪೂರ್ಣಗೊಳಿಸಿದೆ. ಇದನ್ನೂ ಓದಿ: ಉಕ್ರೇನ್‌ನ ಮೇಲಿನ ರಷ್ಯಾದ ಯುದ್ಧದಿಂದಾಗಿ 2022 ರಲ್ಲಿ ಆರ್ಥಿಕತೆಯು ಸುಮಾರು ಮೂರನೇ ಒಂದು ಭಾಗದಷ್ಟು ಕುಗ್ಗಿದ ನಂತರ ಈ ವರ್ಷ ಸಾಧಾರಣ ಆರ್ಥಿಕ ಚೇತರಿಕೆಗೆ ಸರ್ಕಾರ ಆಶಿಸುತ್ತಿದೆ ಮತ್ತು 'ವೇಗದ' ಚೇತರಿಕೆ ಎಂದು ಕರೆಯಲ್ಪಡುವ ಹಣಕಾಸು ಪಡೆಯಲು ವಿದೇಶಿ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ. ಉಕ್ರೇನ್ ಶಾಲೆಗಳು, ಆಸ್ಪತ್ರೆಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಮರುನಿರ್ಮಾಣ ಮಾಡುತ್ತಿದೆ ಮತ್ತು ದೇಶದ ದಕ್ಷಿಣ ಮತ್ತು ಪೂರ್ವದಲ್ಲಿ ನಿರಂತರ ಹೋರಾಟದ ಹೊರತಾಗಿಯೂ ಇಂಧನ ವಲಯದಲ್ಲಿ ರಿಪೇರಿಗಳನ್ನು ಕಾರ್ಯಗತಗೊಳಿಸುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_961.txt b/zeenewskannada/data1_url7_500_to_1680_961.txt new file mode 100644 index 0000000000000000000000000000000000000000..89a6dd123855a6bae0d265fbd5a38c8562ac76c9 --- /dev/null +++ b/zeenewskannada/data1_url7_500_to_1680_961.txt @@ -0,0 +1 @@ +: 'ಚೀನಾ ನಮ್ಮ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ, ಆದರೆ....', ಎಂದ ವಿದೇಶಾಂಗ ಸಚಿವ ಜೈಶಂಕರ್ - : ಭಾರತ-ಚೀನಾ ಸಂಬಂಧಗಳ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಪ್ರತಿಕ್ರಿಯಿಸಿದ್ದಾರೆ. ಉಭಯ ದೇಶಗಳ ನಡುವೆ ಸರಿಯಾದ ಕಾರ್ಯ ಸಂಬಂಧವನ್ನು ಹೇಗೆ ನಿರ್ವಹಿಸಬಹುದು ಅವರು ಮಾತನಾಡಿದ್ದಾರೆ. :ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನೆರೆಯ ರಾಷ್ಟ್ರ ಚೀನಾವನ್ನು ಮತ್ತೊಮ್ಮೆ ಗುರಿಯಾಗಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಕಾರ್ಯಕ್ರಮದಲ್ಲಿ ಚೀನಾವು ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಆದರೆ ಅದರ ಪ್ರತಿ ಪ್ರಯತ್ನಕ್ಕೂ ತಕ್ಕ ಉತ್ತರವನ್ನು ನೀಡಲಾಗಿದೆ. ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, “ನಾವು ನಮ್ಮ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಬೇಕು. ಪಾಶ್ಚಿಮಾತ್ಯ ಶಕ್ತಿಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದವು (ಯುಎಸ್ ಮಾಜಿ ಅಧ್ಯಕ್ಷ). ಕ್ಲಿಂಟನ್ ಯುಗದಲ್ಲಿ, ಈ ಪ್ರಯತ್ನವನ್ನು ಸಾರ್ವಜನಿಕವಾಗಿ ಮಾಡಲಾಗುತ್ತಿದ್ದು. ಒಬಾಮಾ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದರು. ನಮ್ಮ ಸಾರ್ವಭೌಮತ್ವವನ್ನು ಚೀನಾ ಉಲ್ಲಂಘಿಸಿದೆ. ಆದರೆ, ಪ್ರತಿ ಪ್ರಯತ್ನಕ್ಕೂ ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ ಚೀನಾದೊಂದಿಗಿನ ಕಾರ್ಯ ಸಂಬಂಧದ ಬಗ್ಗೆ ಹೇಳಿದ್ದೇನು?ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಸ್ತುತ ಹದಗೆಟ್ಟಿರುವುದು ಭಾರತದಿಂದಲ್ಲ, ಆದರೆ ಚೀನಾದಿಂದ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಎರಡು ಏಷ್ಯನ್ ದೈತ್ಯ ರಾಷ್ಟ್ರಗಳ ನಡುವೆ ಕಾರ್ಯ ಸಂಬಂಧ ಇರಬಹುದೇ? ಎಂದು ಪ್ರಶ್ನಿಸಿದಾಗ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, " ಚಪ್ಪಾಳೆ ತಟ್ಟಲು ಎರಡೂ ಕೈಗಳು ಬೇಕಾಗುತ್ತವೆ ಮತ್ತು ಚೀನಾ ಕೂಡ ಕಾರ್ಯ ಸಂಬಂಧದಲ್ಲಿ ನಂಬಿಕೆಯನ್ನು ಹೊಂದಿರಬೇಕು" ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಟಿಸಿರುವ ವರದಿಯ ಪ್ರಕಾರ, "ಒಂದು ಯೋಗ್ಯವಾದ ಕಾರ್ಯ ಸಂಬಂಧವನ್ನು ಕಾಪಾಡಿಕೊಳ್ಳಬೇಕಾದರೆ ಚೀನಾವು ನೈಜ ನಿಯಂತ್ರಣ ರೇಖೆಯಲ್ಲಿ 1993 ಮತ್ತು 1996 ರ ಒಪ್ಪಂದಗಳನ್ನು ಅನುಸರಿಸಬೇಕಾಗುತ್ತದೆ." ಎಂದು ಜೈಶಂಕರ್ ಹೇಳಿದ್ದಾರೆ ಗಡಿಯಾಚೆಗಿನ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ"ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಹೆಚ್ಚಿಸಿದ್ದೇವೆ ಮತ್ತು ಇದು ಮುಖ್ಯವಾಗಿದೆ, ನಮ್ಮಅರ್ಥಮಾಡಿಕೊಂಡಿದ್ದಾರೆ." ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ, "ಗಡಿಯಾಚೆಗಿನ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಉರಿ ಮತ್ತು ಬಾಲಾಕೋಟ್‌ನ ಕ್ರಮಗಳು ನಮ್ಮ ಆಲೋಚನೆಯಲ್ಲಿ ಬದಲಾವಣೆಯನ್ನು ತೋರಿಸುತ್ತವೆ. ಇದನ್ನೂ ಓದಿ- ಎರಡು ದಿನಗಳ ಹಿಂದೆ ಚೀನಾ ಬಗ್ಗೆ ವಿದೇಶಾಂಗ ಸಚಿವರು ಹೇಳಿದ್ದೇನು?ಜೂನ್ 28 ರಂದು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ಬಗ್ಗೆ ಇದೇ ರೀತಿಯ ಮಾತನ್ನು ಹೇಳಿದ್ದರು. ಚೀನಾ ಭಾರತದ ನೆರೆಯ ರಾಷ್ಟ್ರ ಮತ್ತು ದೊಡ್ಡ ದೇಶ ಎಂದು ನಾವು ನಂಬುತ್ತೇವೆ, ಆದರೆ ಯಾವುದೇ ಸಂಬಂಧವನ್ನು ಎರಡೂ ಕಡೆಯವರು ನಿರ್ವಹಿಸಬೇಕು ಮತ್ತು ಪರಸ್ಪರರ ಹಿತಾಸಕ್ತಿಗಳನ್ನು ಗೌರವಿಸಬೇಕು ಎಂದು ಅವರು ಹೇಳಿದ್ದರು . ಇದನ್ನೂ ಓದಿ- ಒಪ್ಪಂದಗಳನ್ನು ಅನುಸರಿಸಬೇಕು ಮತ್ತು ನಮ್ಮ ನಡುವೆ ಮಾಡಿಕೊಂಡ ಒಪ್ಪಂದದಿಂದ ಹಿಂದೆ ಸರಿಯುವುದು ಇಂದಿನ ಕಷ್ಟದ ಸಮಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದರು, ಪರಿಸ್ಥಿತಿ ನಿರ್ಧರಿಸುತ್ತದೆ ಮತ್ತು ಗಡಿಯಲ್ಲಿನ ಪರಿಸ್ಥಿತಿ ಇಂದಿಗೂ ಅಸಾಮಾನ್ಯವಾಗಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_962.txt b/zeenewskannada/data1_url7_500_to_1680_962.txt new file mode 100644 index 0000000000000000000000000000000000000000..940c0359e9888765cc791d526ff4323206c8897d --- /dev/null +++ b/zeenewskannada/data1_url7_500_to_1680_962.txt @@ -0,0 +1 @@ +ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ರಷ್ಯಾದ ಅಧ್ಯಕ್ಷ ಪುಟೀನ್ ಪ್ರಧಾನಿ ನರೇಂದ್ರ ಮೋದಿಯನ್ನು ರಷ್ಯಾದ "ದೊಡ್ಡ ಸ್ನೇಹಿತ ಎಂದು ಕರೆದಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅವರ 'ಮೇಕ್ ಇನ್ ಇಂಡಿಯಾ' ಅಭಿಯಾನವು ದೇಶದ ಆರ್ಥಿಕತೆಯ ಮೇಲೆ "ನಿಜವಾದ ಪ್ರಭಾವಶಾಲಿ ಪರಿಣಾಮವನ್ನು" ಹೊಂದಿದೆ ಎಂದು ಹೇಳಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯನ್ನು ರಷ್ಯಾದ "ದೊಡ್ಡ ಸ್ನೇಹಿತ ಎಂದು ಕರೆದಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅವರ 'ಮೇಕ್ ಇನ್ ಇಂಡಿಯಾ' ಅಭಿಯಾನವು ದೇಶದ ಆರ್ಥಿಕತೆಯ ಮೇಲೆ "ನಿಜವಾದ ಪ್ರಭಾವಶಾಲಿ ಪರಿಣಾಮವನ್ನು" ಹೊಂದಿದೆ ಎಂದು ಹೇಳಿದ್ದಾರೆ. ಮಾಸ್ಕೋದಲ್ಲಿ ರಷ್ಯಾದ ಏಜೆನ್ಸಿ ಫಾರ್ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್ () ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್ "ಭಾರತದಲ್ಲಿರುವ ನಮ್ಮ ಸ್ನೇಹಿತರು ಮತ್ತು ನಮ್ಮ ದೊಡ್ಡ ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ವರ್ಷಗಳ ಹಿಂದೆ 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಪ್ರಾರಂಭಿಸಿದರು. ಇದು ಭಾರತೀಯರ ಮೇಲೆ ನಿಜವಾಗಿಯೂ ಆರ್ಥಿಕತೆ ಮೇಲೆ ಪ್ರಭಾವಶಾಲಿ ಪರಿಣಾಮವನ್ನು ಬೀರಿದೆ.ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಅನುಕರಿಸಲು ಇದು ಯಾವುದೇ ಹಾನಿ ಮಾಡುವುದಿಲ್ಲ, ”ಎಂದು ಅವರು ಶ್ಲಾಘಿಸಿದರು. ಪಾಶ್ಚಾತ್ಯರ ನಿರ್ಬಂಧಗಳ ನೀತಿಗಳಿಂದಾಗಿ ರಷ್ಯಾದ ಕಂಪನಿಗಳಿಗೆ ಅವಕಾಶಗಳ ಬಗ್ಗೆ ಮತ್ತು "ನಮ್ಮ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಸಹಾಯ ಮಾಡುವ ಬೆಂಬಲ ಸಾಧನಗಳನ್ನು ನೀಡುವ" ಮಾಸ್ಕೋದ ಅಗತ್ಯತೆಯ ಬಗ್ಗೆ ಪುಟಿನ್ ಮಾತನಾಡುತ್ತಾವನ್ನು ಉಲ್ಲೇಖಿಸಿದರು. ಇದನ್ನೂ ಓದಿ: ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಪರಿಣಾಮಕಾರಿ ಮಾದರಿಯನ್ನು ರಚಿಸಲು ಭಾರತೀಯ ನಾಯಕತ್ವಕ್ಕೆ ಮನ್ನಣೆ ನೀಡಿದ, "ನಮ್ಮ ಉತ್ಪನ್ನಗಳನ್ನು ಆಧುನಿಕ ನೋಟ ಮತ್ತು ಗುಣಲಕ್ಷಣಗಳೊಂದಿಗೆ ಹೆಚ್ಚು ಅನುಕೂಲಕರ ಮತ್ತು ಕ್ರಿಯಾತ್ಮಕಗೊಳಿಸುವ" ಬಗ್ಗೆ ಯೋಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕೈಗಾರಿಕಾ ಮತ್ತು ಉತ್ಪನ್ನ ವಿನ್ಯಾಸವು ದೇಶೀಯ ವ್ಯವಹಾರದ ಅಭಿವೃದ್ಧಿಗೆ ಪ್ರಮುಖ ಸಂಪನ್ಮೂಲವಾಗಬೇಕು ಎಂದು ಪುಟಿನ್ ಹೇಳಿದರು. ರಷ್ಯಾದ ಕೂಲಿ ಸೈನಿಕರ ಗುಂಪು ಅವರ ವಿರುದ್ಧ ಅಲ್ಪಾವಧಿಯ ಸಶಸ್ತ್ರ ದಂಗೆಯನ್ನು ಪ್ರಾರಂಭಿಸಿದ ದಿನಗಳ ನಂತರ ಅಧ್ಯಕ್ಷ ಪುಟಿನ್ ಅವರ ಪ್ರಮುಖ ಸಾರ್ವಜನಿಕ ಪ್ರದರ್ಶನಗಳಲ್ಲಿ ಇದು ಒಂದಾಗಿದೆ. ಶನಿವಾರದಂದು ಯೆವ್ಗೆನಿ ಪ್ರಿಗೊಝಿನ್ ಮತ್ತು ಅವರ ವ್ಯಾಗ್ನರ್ ಗುಂಪಿನ ದಂಗೆಯು ಅಧ್ಯಕ್ಷ ಪುಟಿನ್ ಅವರ ಎರಡು ದಶಕಗಳ ಆಡಳಿತದಲ್ಲಿ ಅತ್ಯಂತ ಗಂಭೀರವಾದ ಸವಾಲನ್ನು ಗುರುತಿಸಿದೆ. ಬುಧವಾರ, ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೆವ್ ಅವರು ದಂಗೆಯ ನಂತರ ದೇಶದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ಗೆ ವಿವರಿಸಿದರು. 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು 2014 ರಲ್ಲಿ ಪ್ರಧಾನಿ ಮೋದಿ ಅವರು ಪ್ರಾರಂಭಿಸಿದರು ಮತ್ತು ದೇಶದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು ಮತ್ತು ಜೋಡಿಸಲು ಕಂಪನಿಗಳನ್ನು ರಚಿಸಲು ಮತ್ತು ಉತ್ತೇಜಿಸಲು ಮತ್ತು ಉತ್ಪಾದನೆಗೆ ಮೀಸಲಾದ ಹೂಡಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: 1.4 ಶತಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಮತ್ತು ಸುಮಾರು 3.7 ಟ್ರಿಲಿಯನ್‌ ಡಾಲರ್ ನ 5 ನೇ ಅತಿದೊಡ್ಡ ಜಿಡಿಪಿ ಹೊಂದಿರುವ ಭಾರತವು ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಕಂಪನಿಗಳಿಗೆ ಪರವಾನಗಿ ತಯಾರಿಕೆಗೆ ಪರ್ಯಾಯ ತಾಣವಾಗಿ ಮಾತ್ರವಲ್ಲದೆ ವಿದೇಶಿ ಹೂಡಿಕೆದಾರರಿಗೆ ಬೃಹತ್ ಗ್ರಾಹಕ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ವರದಿ ಹೇಳಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಭಾರತದ ರಫ್ತು ಕಾರ್ಯಕ್ಷಮತೆಯು 2014 ರಲ್ಲಿ ಸುಮಾರು 468 ಶತಕೋಟಿ ಡಾಲರ್ ನಿಂದ 2022-23 ಆರ್ಥಿಕ ವರ್ಷದಲ್ಲಿ ಅಂದಾಜು 770 ಶತಕೋಟಿ ಡಾಲರ್ ಗೆ ಗೆ ಸುಧಾರಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_963.txt b/zeenewskannada/data1_url7_500_to_1680_963.txt new file mode 100644 index 0000000000000000000000000000000000000000..03978bee1ee352d0e70ba50e28635cafef000ac8 --- /dev/null +++ b/zeenewskannada/data1_url7_500_to_1680_963.txt @@ -0,0 +1 @@ +ಅರ್ಧಕ್ಕೆ ಸಂದರ್ಶನ ಬಿಟ್ಟು ಹೊರ ನಡೆದ ಯುಸ್‌ ಅಧ್ಯಕ್ಷ ಜೋ ಬೈಡನ್‌, ಇಲ್ಲಿದೆ ವಿಡಿಯೋ! : ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಯುಸ್‌ ಅಧ್ಯಕ್ಷ ಜೋ ಬೈಡನ್ ಗುರುವಾರ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ತಮ್ಮ ಕುರ್ಚಿಯಿಂದ ಎದ್ದು, ಆಂಕರ್ ಜೊತೆಗೆ ಶೇಕ್‌ ಹ್ಯಾಂಡ್‌ ನೀಡಿದರು. ಸಂದರ್ಶನಕ್ಕಾಗಿ ಧನ್ಯವಾದ ಹೇಳಿದರು. ಬಳಿಕ ಅಲ್ಲಿಂದ ಹೊರ ನಡೆದರು. :ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಟಿವಿ ವಾಹಿನಿಯೊಂದರ ಸಂದರ್ಶನದಿಂದ ಜೋ ಬೈಡನ್ ಅರ್ಧಕ್ಕೆ ಎದ್ದು ಹೋಗಿರುವುದನ್ನು ಕಾಣಬಹುದು. ವಾಹಿನಿಯ ಆ್ಯಂಕರ್ ಸಂದರ್ಶನವನ್ನು ಕೊನೆಗೊಳಿಸುವ ಮೊದಲೆ ಯುಎಸ್ ಅಧ್ಯಕ್ಷ ಜೋ ಬೈಡನ್ ಆಸನದಿಂದ ಎದ್ದು ಹೋದರು. ಟಿವಿ ನ್ಯೂಸ್ ಚಾನೆಲ್ ಆಂಕರ್ ನಿಕೋಲ್ ವ್ಯಾಲೇಸ್ ಅವರೊಂದಿಗೆ ಸ್ಟುಡಿಯೋದಲ್ಲಿ ನೇರ ಸಂದರ್ಶನದಲ್ಲಿ ಭಾಗಿಯಾಗಿದ್ದರು. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಗುರುವಾರ ಎಂಎಸ್‌ಎನ್‌ಬಿಸಿ ಚಾನೆಲ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಬೈಡನ್ ತಮ್ಮ ಆಸನದಿಂದ ಮೇಲೆದ್ದು, ಆಂಕರ್ ನಿಕೋಲ್ ವ್ಯಾಲೇಸ್ ಅವರ ಕೈ ಕುಲುಕಿ, ಸಂದರ್ಶನವನ್ನು ತೆಗೆದುಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು. ಬಳಿಕ ಅಲ್ಲಿಂದ ಹೊರ ನಡೆದರು. ಇದನ್ನು ಕಂಡು ಅಲ್ಲಿದ್ದ ಪ್ರೇಕ್ಷಕರೂ ಅಲ್ಲಿಂದ ಹೊರಡಲು ಆರಂಭಿಸಿದರು. ಇದಾದ ನಂತರ ಆ್ಯಂಕರ್ ಜನರು ತಕ್ಷಣ ಹೊರಗೆ ಹೋಗಬೇಡಿ ಮತ್ತು ಅಲ್ಲಿಯೇ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಇದನ್ನೂ ಓದಿ: ಟಿವಿ ಆಂಕರ್ ವಿರಾಮ ತೆಗೆದುಕೊಳ್ಳುವ ಮೊದಲು ಅಥವಾ ಸಂದರ್ಶನವನ್ನು ಮುಗಿಸುವ ಮೊದಲು ಬೈಡನ್ ಈ ರೀತಿ ಕಾರ್ಯಕ್ರಮವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದನ್ನು ಜನರು ಇಷ್ಟಪಡಲಿಲ್ಲ. ಅವರು ಬೈಡನ್ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. . — (@) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_964.txt b/zeenewskannada/data1_url7_500_to_1680_964.txt new file mode 100644 index 0000000000000000000000000000000000000000..26bc37268e4b4fbd5f7e43330cb8dbca2bb27b04 --- /dev/null +++ b/zeenewskannada/data1_url7_500_to_1680_964.txt @@ -0,0 +1 @@ +2053ರ ವೇಳೆಗೆ ಸಂಪೂರ್ಣ ಬದಲಾಗಲಿದೆ ಜಗತ್ತು; ಅಮೆರಿಕ-ಚೀನಾ ಅಲ್ಲ, ಈ ದೇಶವೇ ನಂ.1 ಆಗಲಿದೆ! ಫ್ಯೂಚರ್ ಟೆಕ್ ಸೆಂಟರ್ ಸಿಯೋಲ್: ದಕ್ಷಿಣ ಕೊರಿಯಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ತಯಾರಿ ನಡೆಸುತ್ತಿದೆ? ಇದನ್ನು ತಿಳಿದುಕೊಳ್ಳಲು ನಿಮ್ಮ ತಂಡವು ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ತೆರಳಿತ್ತು. ಈ ಒಂದು ದೊಡ್ಡ ಮಿಷನ್ ಯಶಸ್ವಿಯಾದರೆ ಚೀನಾ, ಅಮೆರಿಕ ಅಲ್ಲ ಈ ದೇಶವೇ ಶೀಘ್ರದಲ್ಲಿ ನಂ.1 ದೇಶವಾಗಿ ಹೊರಹೊಮ್ಮಲಿದೆ. ಭವಿಷ್ಯದ ತಂತ್ರಜ್ಞಾನ:ಪ್ರತಿದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಮುಂಬರುವ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ. ಭವಿಷ್ಯದಲ್ಲಿ ಸ್ವಯಂ ಚಾಲಿತ ಕಾರುಗಳು ಬರಲಿವೆ. ಮಾನವರ ಹೆಚ್ಚಿನ ಕೆಲಸವನ್ನು ರೋಬೋಟ್‌ಗಳು ಮಾಡುತ್ತವೆ ಮತ್ತು ಪ್ರತಿಯೊಬ್ಬರಿಗೂ ಬಾಹ್ಯಾಕಾಶಕ್ಕೆ ಹೋಗಲು ಸುಲಭವಾಗುತ್ತದೆ. ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಲು ಭಾರತ ಸೇರಿದಂತೆ ಹಲವು ದೇಶಗಳು ಈಗಾಗಲೇ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದು ನಾವು ನಿಮ್ಮನ್ನು ದಕ್ಷಿಣ ಕೊರಿಯಾಕ್ಕೆ ಕರೆದೊಯ್ಯುತ್ತಿದ್ದೇವೆ, ಅಲ್ಲಿ 2053ರಲ್ಲಿ ಜಗತ್ತು ಹೇಗಿರುತ್ತದೆ ಎಂಬುದಕ್ಕೆ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಫ್ಯೂಚರ್ ಟೆಕ್ ಸೆಂಟರ್‌ನಲ್ಲಿ ಭವಿಷ್ಯದ ನೋಟ 2053ರಲ್ಲಿ ಜಗತ್ತು ಹೇಗಿರುತ್ತದೆ ಎಂಬುದನ್ನುದ ರಾಜಧಾನಿ ಸಿಯೋಲ್‌ನಲ್ಲಿರುವ ಫ್ಯೂಚರ್ ಟೆಕ್ ಸೆಂಟರ್‌ನಲ್ಲಿ ಅನುಭವಿಸಬಹುದು. ಇಂದಿಗೆ ಹೋಲಿಸಿದರೆ 30 ವರ್ಷಗಳ ನಂತರ ನೀವು ಕಡಿಮೆ ಸಮಯದಲ್ಲಿ ಸಾವಿರಾರು ಕಿಲೋಮೀಟರ್ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿ ತೋರಿಸಲಾಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ವಿಶೇಷ ಲೂಪ್‌ಗಳಿದ್ದು, ಇದು ಎಲ್ಲಾ ಸೌಕರ್ಯಗಳನ್ನು ಹೊಂದಿರುತ್ತದೆ. ಇದನ್ನೂ ಓದಿ: ಭೂಮಿಯಂತೆಯೇ ಬಾಹ್ಯಾಕಾಶದಲ್ಲಿ ಮನುಷ್ಯನ ಜಿಗಿತವೂ ವೇಗವಾಗುತ್ತದೆ ಎಂದು ಫ್ಯೂಚರ್ ಟೆಕ್ ಸೆಂಟರ್‌ನಲ್ಲಿ ಹೇಳಲಾಗಿದೆ. ಸ್ವಯಂಚಾಲಿತ ರೋಬೋಟಿಕ್ ಸಿಸ್ಟಮ್ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸುವುದು ತುಂಬಾ ಸುರಕ್ಷಿತ ಮತ್ತು ಸುಲಭವಾಗಲಿದೆ. ಸಕಾಲದಲ್ಲಿ ಪ್ರಕೃತಿ ವಿಕೋಪ ನಿಭಾಯಿಸಬಹುದು! ಕೊರಿಯಾದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಎಸ್‍ಕೆ ಟೆಲಿಕಾಂ ನಿರ್ಮಿಸಿರುವ ಈ ಟೆಕ್ ಸೆಂಟರ್‍ನಲ್ಲಿ ಬಾಹ್ಯಾಕಾಶ ನಿಲ್ದಾಣದ ಮೂಲಕ ಭೂಮಿಯ ಮೇಲೆ ಬರುವ ಯಾವುದೇ ಪ್ರಕೃತಿ ವಿಕೋಪವನ್ನು ಸಕಾಲದಲ್ಲಿ ನಿಭಾಯಿಸಬಹುದು ಎಂಬುದನ್ನು ನಿರೂಪಿಸಲಾಗಿದೆ. ಇದಷ್ಟೇ ಅಲ್ಲ ಉಲ್ಕಾಶಿಲೆ ಭೂಮಿಯೆಡೆಗೆ ಬಂದರೆ ಅದನ್ನು ಹೇಗೆ ಎದುರಿಸಲಾಗುವುದು ಎಂಬ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಬರಲಿರುವ ಸಮಯ ಅತ್ಯಂತ ಕ್ರಾಂತಿಕಾರಿಯಾಗಲಿದ್ದು, ರೋಬೋಟ್‌ಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ದಕ್ಷಿಣ ಕೊರಿಯಾ ನಂ.1 ಆಗಲಿದೆ! ವಾಸ್ತವವಾಗಿ ಇದು ಭವಿಷ್ಯದ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ವಸ್ತುಸಂಗ್ರಹಾಲಯವಲ್ಲ. ದಕ್ಷಿಣ ಕೊರಿಯಾ ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ನಂಬರ್ 1 ದೇಶವಾಗಲು ತಯಾರಿ ಆರಂಭಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿಕಡಿಮೆ ಸಮಯದಲ್ಲಿ ತಮ್ಮ ಛಾಪು ಮೂಡಿಸಿದ ರೀತಿಯನ್ನು ಉಳಿಸಿಕೊಳ್ಳಲು ಈ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರಿಸುವುದು ಅಗತ್ಯ ಎಂಬುದು ಕೊರಿಯಾದ ನಂಬಿಕೆಯಾಗಿದೆ. ಇದನ್ನೂ ಓದಿ: ಈ ಮೂಲಕ ಮಿಷನ್ ಪೂರ್ಣಗೊಳ್ಳಲಿದೆ ಕೊರಿಯಾದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳು ಭವಿಷ್ಯಕ್ಕಾಗಿ ಹೇಗೆ ತಯಾರಿ ನಡೆಸಬೇಕು ಎಂಬುದನ್ನು ಈ ವಸ್ತುಸಂಗ್ರಹಾಲಯಗಳ ಮೂಲಕ ವಿವರಿಸಲಾಗಿದೆ. ಕೊರಿಯಾದಲ್ಲಿ ಸಂವಹನದಿಂದ ಹಿಡಿದು ಸ್ವಯಂ ಚಾಲಿತ ಕಾರುಗಳು ಮತ್ತು ತಂತ್ರಜ್ಞಾನದವರೆಗೆ ಬಹಳಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಕೊರಿಯಾದಲ್ಲಿ ಯಾವುದೇ ರೀತಿಯ ಅಪಘಾತವನ್ನು ಸಂಪೂರ್ಣವಾಗಿ ನಿಲ್ಲಿಸುವ ಸೆನ್ಸಾರ್ ಹೊಂದಿರುವ ಕಾರಿನ ತಂತ್ರಜ್ಞಾನದ ಮೇಲೆ ಕೆಲಸ ಮಾಡಲಾಗುತ್ತಿದೆ. ಅದರಲ್ಲಿ ಕುಳಿತವರು ಸಂಪೂರ್ಣ ಸೇಫ್ ಆಗಿರಬೇಕು ಆ ರೀತಿಯ ತಂತ್ರಜ್ಞಾನ ರೂಪಿಸಲಾಗುತ್ತಿದೆ. ಕೊರಿಯಾದ ಬಹುತೇಕ ಕಾರು ಕಂಪನಿಗಳು ಕೇವಲ 24 ಗಂಟೆಯಲ್ಲಿ ಕಾರನ್ನು ತಯಾರಿಸಿ ಸಂಪೂರ್ಣ ರೋಬೋಟಿಕ್ ಮಾಡುತ್ತಿವೆ. ಆದರೆ ಈಗ ಕಡಿಮೆ ಸಮಯದಲ್ಲಿ ಈ ಕಾರುಗಳನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗಿದೆ ತಯಾರಿ? ಅಷ್ಟಕ್ಕೂ ಕೊರಿಯಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ತಯಾರಿ ನಡೆಸುತ್ತಿದೆ? ತಂಡವು ಅದರ ಕಾರ್ಯತಂತ್ರವನ್ನು ಅರ್ಥಮಾಡಿಕೊಳ್ಳಲು ಕೊರಿಯಾದ ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯಾವನ್ನು ತಲುಪಿದೆ. ಸಿಯೋಲ್ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಏರೋಸ್ಪೇಸ್ ಟೆಕ್ನಾಲಜಿ ವಿಭಾಗದಲ್ಲಿ, ಡ್ರೋನ್ ಮತ್ತು ರಾಕೆಟ್‌ಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಕಂಡು ಜೀ ನ್ಯೂಸ್ ಮಾತನಾಡಿಸಿದೆ. ಯುರೋಪಿಯನ್ನರು ಮತ್ತು ಅಮೆರಿಕಕ್ಕೆ ಹೋಲಿಸಿದರೆ ದಕ್ಷಿಣ ಕೊರಿಯಾದಲ್ಲಿ ಕಾಲೇಜು ಶುಲ್ಕಗಳು ಕಡಿಮೆ ಇದ್ದು, ಫೆಲೋಶಿಪ್‌ಗಳನ್ನು ಸಹ ನೀಡುತ್ತಿರುವುದರಿಂದ ನಾವು ಇಲ್ಲಿಗೆ ಬರಲು ಸುಲಭವಾಗುತ್ತದೆ ಎಂದು ಭಾರತೀಯ ವಿದ್ಯಾರ್ಥಿಯೊಬ್ಬರು ಜೀ ನ್ಯೂಸ್‍ಗೆ ತಿಳಿಸಿದ್ದಾರೆ. ಭಾರತದಂತೆಯೇ ಕೊರಿಯಾ ಕೂಡ ಶೀಘ್ರದಲ್ಲೇಮತ್ತು ಮಂಗಳಯಾನ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಬಯಸಿದೆ. ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾ ಮೊದಲ ಬಾರಿಗೆ ಸ್ವದೇಶಿ ರಾಕೆಟ್ ‘ನೂರಿ’ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ದಕ್ಷಿಣ ಕೊರಿಯಾ 2032ರಲ್ಲಿ ತನ್ನ ರಾಕೆಟ್ ಅನ್ನು ಚಂದ್ರನ ಮೇಲೆ ಇಳಿಸಲು ಬಯಸಿದೆ ಮತ್ತು 2045ರ ವೇಳೆಗೆ ಮಂಗಳವನ್ನು ತಲುಪುವ ಮಹತ್ವಾಕಾಂಕ್ಷೆಯನ್ನೂ ಸಹ ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_965.txt b/zeenewskannada/data1_url7_500_to_1680_965.txt new file mode 100644 index 0000000000000000000000000000000000000000..9e76790a0071e0c619476f7bd0134a0bbf82bdf9 --- /dev/null +++ b/zeenewskannada/data1_url7_500_to_1680_965.txt @@ -0,0 +1 @@ +ನಲ್ಲಿ ಕುಳಿತು ಭಾರತದ ವಿರುದ್ಧ ಪಿತೂರಿ, ಪಾಕ್-ಐಎಸ್ಐ ಸಂಚು ಬಹಿರಂಗ : ಪಂಜಾಬ್ ಪೊಲೀಸ್ ಮತ್ತು ಬಿಎಸ್‌ಎಫ್ ಪಡೆಗಳಿಗೆ ಗಡಿಭಾಗದಲ್ಲಿ ಸಿಕ್ಕಿರುವ ಈ ಡ್ರೋನ್‌ಗಳಲ್ಲಿನ ಚಿಪ್‌ಗಳ ತಾಂತ್ರಿಕ ವಿಶ್ಲೇಷಣೆಯಿಂದ ಡ್ರೋನ್‌ಗಳ ಮಾರ್ಗಗಳ ಕುರಿತು ಭದ್ರತಾ ಪಡೆಗಳಿಗೆ ಮಹತ್ವದ ಮಾಹಿತಿ ದೊರೆತಿದೆ. ಅವುಗಳ ಮಾರ್ಗವನ್ನು ಪತ್ತೆಹಚ್ಚಿದ ನಂತರ, ಅಂತಹ ಡ್ರೋನ್‌ಗಳನ್ನು ನಿಯಂತ್ರಿಸುವುದು ಬಿಎಸ್‌ಎಫ್‌ಗೆ ಮೊದಲಿಗಿಂತ ಹೆಚ್ಚು ಸುಲಭವಾಗಿದೆ. :ಖಲಿಸ್ತಾನ್ ಹೆಸರಿನಲ್ಲಿ ಭಾರತದ ವಿರುದ್ಧ ನಡೆಸುತ್ತಿರುವ ಪಿತೂರಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿದೆ. ಭಾರತೀಯ ಗುಪ್ತಚರ ಸಂಸ್ಥೆಗಳ ಮೂಲಗಳ ಪ್ರಕಾರ, ಏಜೆಂಟ್ ನಾಸಿರ್ ಖಾನ್ ಭಾರತದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿಗಳು ಮತ್ತು ದರೋಡೆಕೋರರೊಂದಿಗೆ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ. ಗುಪ್ತಚರ ಮೂಲಗಳಿಂದ ಝೀ ಮೀಡಿಯಾಗೆ ದೊರೆತ ಮಾಹಿತಿಯ ಪ್ರಕಾರ, ಐಎಸ್ಐ ಏಜೆಂಟ್ ನಾಸಿರ್ ಖಾನ್ ಮೂಲಕ ವಿಶ್ವದಾದ್ಯಂತ ಭಾರತದ ವಿರುದ್ಧ ಪಿತೂರಿಯಲ್ಲಿ ತೊಡಗಿರುವ ಖಲಿಸ್ತಾನಿಗಳು ಮತ್ತು ದರೋಡೆಕೋರರಿಗೆ ಹಣದ ಜೊತೆಗೆ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪೂರೈಸುತ್ತಿದೆ ಎನ್ನಲಾಗಿದೆ. ಲಾಹೋರ್‌ನಿಂದ ಕಾರ್ಯಗತಗೊಳಿಸಲಾಗುತ್ತಿದೆರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಹಲವು ರಾಜ್ಯಗಳ ಪೊಲೀಸರ ತನಿಖೆಯಲ್ಲಿ, ಗಡಿಯಾಚೆಯಿಂದ ಭಾರತದಲ್ಲಿ ಇರುವ ದರೋಡೆಕೋರರು ಮತ್ತು ಕ್ರಿಮಿನಲ್‌ಗಳಿಗೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಭಾರತದ ವಿರುದ್ಧದ ಪಿತೂರಿಯನ್ನು ಕಾರ್ಯಗತಗೊಳಿಸಲು ಐಎಸ್‌ಐ ಲಾಹೋರ್‌ನಲ್ಲಿ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಿದೆ. ಭದ್ರತಾ ಏಜೆನ್ಸಿಗಳ ಮೂಲಗಳ ಪ್ರಕಾರ, ಇದುವರೆಗೆ ಸಿಕ್ಕಿಬಿದ್ದಿರುವ ಡ್ರೋನ್‌ಗಳ ಚಿಪ್ ವಿಶ್ಲೇಷಣೆಯ ಆಧಾರದ ಮೇಲೆ, ಪಾಕಿಸ್ತಾನಿ ರೇಂಜರ್‌ಗಳ ಶಿಬಿರದ ಅತ್ಯಂತ ಸಮೀಪವಿರುವ ಭಾರತೀಯ ಪ್ರದೇಶಗಳಲ್ಲಿ ಕೆಲವು ಡ್ರೋನ್‌ಗಳನ್ನು ಉಡಾಯಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಐಎಸ್‌ಐ ಇಂತಹ ಕಾರ್ಯಾಚರಣೆಗಳನ್ನು ಸಂಘಟಿಸುತ್ತಿದೆ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ. ಐಎಸ್‌ಐ ಮೇಲ್ವಿಚಾರಣೆಯಲ್ಲಿ ಯೋಜನೆ ರೂಪಿಸಲಾಗಿದೆಸಿ ಇದನ್ನೂ ಓದಿ- ಪಂಜಾಬ್ ಪೊಲೀಸ್ ಮತ್ತು ಬಿಎಸ್‌ಎಫ್ ಯೋಧರಿಗೆ ಗಡಿಭಾಗದಲ್ಲಿ ದೊರೆತಿರುವ ಈ ಡ್ರೋನ್‌ಗಳಲ್ಲಿನ ಚಿಪ್‌ಗಳಡ್ರೋನ್‌ಗಳ ಮಾರ್ಗಗಳ ಕುರಿತು ಭದ್ರತಾ ಪಡೆಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಅವುಗಳ ಮಾರ್ಗವನ್ನು ಪತ್ತೆಹಚ್ಚಿದ ನಂತರ, ಅಂತಹ ಡ್ರೋನ್‌ಗಳನ್ನು ನಿಯಂತ್ರಿಸುವುದು ಬಿಎಸ್‌ಎಫ್‌ಗೆ ಮೊದಲಿಗಿಂತ ಹೆಚ್ಚು ಸುಲಭವಾಗಿದೆ. ಇದನ್ನೂ ಓದಿ- ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಬಳಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕೊರತೆಯಿದೆ. ಎಲ್‌ಒಸಿ ಮತ್ತು ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಅಂತರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಏಜೆನ್ಸಿಗಳ ಕಟ್ಟುನಿಟ್ಟಿನ ಜಾಗರೂಕತೆಯಿಂದ, ಭಯೋತ್ಪಾದಕರ ಕಮಾಂಡರ್‌ಗಳಿಗೆ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಸುಳಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಡ್ರೋನ್ ಮೂಲಕ ಭಾರತದ ಗಡಿಗೆ ಶಸ್ತ್ರಾಸ್ತ್ರ ಪೂರೈಸಲು ನಿರಂತರ ಪಿತೂರಿಗಳು ನಡೆಯುತ್ತಿವೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_966.txt b/zeenewskannada/data1_url7_500_to_1680_966.txt new file mode 100644 index 0000000000000000000000000000000000000000..db8c15458e27747e086fc4f7667c7c2bbd1c25c4 --- /dev/null +++ b/zeenewskannada/data1_url7_500_to_1680_966.txt @@ -0,0 +1 @@ +5.46 ಇಂಚಿನ ನಾಲಿಗೆಯೊಂದಿಗೆ ಗಿನ್ನಿಸ್ ದಾಖಲೆ ನಿರ್ಮಿಸಿದ ನಾಯಿ..! ಅಮೆರಿಕದ ಇಲಿನಾಯ್ಸ್‌ನ ರಾಕಿ ಎಂಬ ನಾಯಿಯು 5.6 ಇಂಚುಗಳಷ್ಟು ಉದ್ದದ ನಾಲಿಗೆಯೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ನ್ಯೂಯಾರ್ಕ್:ಅಮೆರಿಕದ ಇಲಿನಾಯ್ಸ್‌ನ ರಾಕಿ ಎಂಬ ನಾಯಿಯು 5.6 ಇಂಚುಗಳಷ್ಟು ಉದ್ದದ ನಾಲಿಗೆಯೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಬ್ರಾಡ್ ಮತ್ತುಅವರ 9 ವರ್ಷದ ಬಾಕ್ಸರ್ ತಮ್ಮ ಸಾಕುಪ್ರಾಣಿಗಳು ಯಾವಾಗಲೂ ಅಸಾಧಾರಣವಾಗಿ ಉದ್ದವಾದ ನಾಲಿಗೆಯನ್ನು ಹೊಂದಿರುತ್ತವೆ ಮತ್ತು ಅನೇಕ ಅಪರಿಚಿತರು ಕೋರೆಹಲ್ಲುಗಳ ಬಾಯಿಯ ಸ್ನಾಯುಗಳ ಬಗ್ಗೆ ಕಾಮೆಂಟ್ ಮಾಡುತ್ತಾರೆ, ಇದು ಅವರ ಅವಲೋಕನಗಳನ್ನು ಮತ್ತಷ್ಟು ದೃಢಪಡಿಸಿತು. ಇದನ್ನೂ ಓದಿ: ಹಿಂದಿನ ದಾಖಲೆ ಹೊಂದಿರುವ ಮೋಚಿ ಅವರ ಸಾವಿನ ಬಗ್ಗೆ ಕೇಳಿದ ನಂತರ ರಾಕಿಯ ಮಾಲೀಕರು ದಾಖಲೆಗಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದರು.ನಾಯಿಮರಿ ಮಾಲೀಕರು ಸ್ಪರ್ಧೆಗೆ ಅರ್ಜಿ ಸಲ್ಲಿಸುವ ಮೊದಲು ಅಳತೆಗಳನ್ನು ಎರಡು-ಮತ್ತು-ಟ್ರಿಪಲ್-ಪರಿಶೀಲಿಸಿದ್ದಾರೆ ಎನ್ನಲಾಗಿದೆ. "ಹೊಸ ದಾಖಲೆಯು ಮೂರರಿಂದ ನಾಲ್ಕು ಇಂಚುಗಳ ನಡುವೆ ಇದೆ ಎಂದು ಅವರು ಹೇಳಿದಾಗ,'ಓಹ್ ಮೈ ಗಾಶ್,ನಾವು ನಿಜಕ್ಕೂ ಅದನ್ನು ಹೊಂದಿದ್ದೇವೆ, ಆದರೆ ಅದನ್ನು ನಾವು ಪರಿಶೀಲಿಸಬೇಕಾಗಿದೆ ಎಂದು ಮಿಸ್ ವಿಲಿಯಮ್ಸ್ನ್ ಹೇಳಿದರು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಸಲ್ಲಿಕೆ ಪ್ರಕ್ರಿಯೆಯು ದೀರ್ಘ ಮತ್ತು ಬೇಸರದ ಸಂಗತಿಯಾಗಿದೆ ಎಂದು ಅವರು ಉತ್ತರಿಸಿದರು. ಇದನ್ನೂ ಓದಿ: ಗಿನ್ನೆಸ್ ತಂಡವು ತಮ್ಮ ಪಶುವೈದ್ಯ ಡಾ ಬರ್ನಾರ್ಡ್ ಬ್ಲೀಮ್ ಅವರನ್ನು ನಾಯಿಯ ನಾಲಿಗೆಯ ಅಳತೆಗಳನ್ನು ತೆಗೆದುಕೊಳ್ಳಲು ಕಳುಹಿಸಿತು. ವೈದ್ಯರು ರಾಕಿ ದೊಡ್ಡ ನಾಯಿ, ಇದು ಅರ್ಹವಾಗಿದೆ ಎಂದು ವೈದ್ಯರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_967.txt b/zeenewskannada/data1_url7_500_to_1680_967.txt new file mode 100644 index 0000000000000000000000000000000000000000..6b7ae4c81dad804f5290b9f05bbea6ff3d83973f --- /dev/null +++ b/zeenewskannada/data1_url7_500_to_1680_967.txt @@ -0,0 +1 @@ +: ಭಾರತದೊಂದಿಗಿನ ಗಡಿ ವಿವಾದದಲ್ಲಿ ಹಸ್ತಕ್ಷೇಪ ಬೇಡ, ಆಸ್ಟ್ರೇಲಿಯಕ್ಕೆ ಡ್ರ್ಯಾಗನ್ ಖಡಕ್ ತಾಕೀತು! - : ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಆಸ್ಟ್ರೇಲಿಯಾದ ಹೈಕಮಿಷನರ್ ಹೇಳಿದ್ದಾರೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣ ಮತ್ತು ಆಗಾಗ್ಗೆ ಕುಶಲತೆ ಜಂಟಿ ಸೈನ್ಯಾಭ್ಯಾಸ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ. ರಕ್ಷಣಾ ಮತ್ತು ಭದ್ರತೆ ಕ್ಷೇತ್ರದಲ್ಲಿ ಎರಡೂ ದೇಶಗಳು ಬಲಿಷ್ಠವಾಗಿ ಮುನ್ನಡೆಯುತ್ತಿವೆ. - :ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಹೈಕಮಿಷನರ್ ನೀಡಿರುವ ಹೇಳಿಕೆಗೆ ಚೀನಾ ಇರುಸುಮುರುಸುಗೊಂಡಿದೆ. ಚೀನಾದ ರಾಯಭಾರ ಕಚೇರಿಯಿಂದ ಪ್ರಕಟವಾದ ಹೇಳಿಕೆಯಲ್ಲಿ, ಭಾರತ ಮತ್ತು ಚೀನಾ ನಡುವಿನ ವಿಷಯವು ದ್ವಿಪಕ್ಷೀಯವಾಗಿದೆ ಮತ್ತು ಅದರಲ್ಲಿ ಮಧ್ಯಪ್ರವೇಶಿಸುವ ಹಕ್ಕು ಮೂರನೇ ವ್ಯಕ್ತಿಗೆ ಇಲ್ಲ ಮತ್ತು ಅದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಲಾಗಿದೆ. ಇದರೊಂದಿಗೆ ಭಾರತ-ಚೀನಾ ಗಡಿ ಸ್ಥಿರವಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಾಸ್ತವದಲ್ಲಿ, ಆಸ್ಟ್ರೇಲಿಯಾದ ಹೈ ಕಮಿಷನರ್ ಬ್ಯಾರಿ ಓ'ಫಾರೆಲ್ ಸಂದರ್ಶನವೊಂದರಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಸಂಬಂಧ ಯಾವುದೇ ಮೂರನೇ ರಾಷ್ಟ್ರದೊಂದಿಗಿನ ಸಂಬಂಧದಿಂದ ವ್ಯಾಖ್ಯಾನಿಸಲಾಗಿಲ್ಲ ಎಂದು ಹೇಳಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹಲವು ಸಾಮ್ಯತೆಗಳಿವೆ. ಎರಡೂ ದೇಶಗಳು ನಿಜವಾದ ತಿಳುವಳಿಕೆ, ಹಂಚಿಕೆಯ ದೃಷ್ಟಿ ಮತ್ತು ಮೌಲ್ಯಗಳನ್ನು ನಂಬುತ್ತವೆ. ಈ ಕಾರಣದಿಂದ ಉಭಯ ದೇಶಗಳ ಬಾಂಧವ್ಯ ಇನ್ನಷ್ಟು ಮಧುರವಾಗುತ್ತಿದೆ ಎಂದು ಅವರು ಹೇಳಿದ್ದರು. ಬರೀ ಇಲ್ಲಿಗೆ ನಿಲ್ಲದ ಅವರು, ಕರೋನಾ ಅವಧಿಯಲ್ಲಿ ಚೀನಾ ಆಸ್ಟ್ರೇಲಿಯಾದ ಮೇಲೆ ಆರ್ಥಿಕ ಒತ್ತಡ ಹೇರಿದೆ ಎಂದು ಹೇಳಿದ್ದಾರೆ. ಭಾರತದೊಂದಿಗಿನ ಗಡಿ ವಿವಾದದ ವಿಚಾರದಲ್ಲಿ ಚೀನಾ ಇದೇ ರೀತಿ ಮಾಡುತ್ತಿದೆ. ಸಾಧ್ಯವಿರುವ ಎಲ್ಲೆಡೆ ಸಮ್ಮತಿಯನ್ನು ಸೂಚಿಸುತ್ತೇವೆ. ಆದರೆ ಅಸಮ್ಮತಿಯ ಜಾಗಗಳಲ್ಲಿ ಖಂಡಿತವಾಗಿಯೂ ಭಿನ್ನಾಭಿಪ್ರಾಯಗಳಿರಲಿವೆ ಎಂದು ಅವರು ಹೇಳಿದ್ದರು. ಪ್ರದೇಶದಲ್ಲಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸಲಿವೆ ಆಸ್ಟ್ರೇಲಿಯಾದ ಹೈಕಮಿಷನರ್ ಹೇಳಿದ್ದಾರೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣ ಮತ್ತು ಆಗಾಗ್ಗೆ ಕುಶಲತೆಯ ಸಮಾರಾಭ್ಯಾಸ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ. ರಕ್ಷಣಾ ಮತ್ತು ಭದ್ರತೆ ಕ್ಷೇತ್ರದಲ್ಲಿ ಎರಡೂ ದೇಶಗಳು ಬಲಿಷ್ಠವಾಗಿ ಮುನ್ನಡೆಯುತ್ತಿವೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ- ಆಸ್ಟ್ರೇಲಿಯಾದ ಹೈಕಮಿಷನರ್ ಅವರ ಹೇಳಿಕೆಗೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಚೀನಾ ರಾಯಭಾರಿ ಕಚೇರಿಯ ವಕ್ತಾರ ವಾಂಗ್ ಕ್ಸಿಯಾಜಿಯಾನ್ ಅವರು ಆಸ್ಟ್ರೇಲಿಯಾದ ಹೈಕಮಿಷನರ್ ಅವರನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ ಮತ್ತು ಭಾರತ-ಚೀನಾ ಗಡಿ ವಿವಾದವು ದ್ವಿಪಕ್ಷೀಯ ವಿಷಯವಾಗಿದೆ ಮತ್ತು ಸ್ಥಿರವಾಗಿದೆ ಎಂದು ಬರೆದಿದ್ದಾರೆ. ಇದರಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ- ಚೀನಾ ಹೊರಡಿಸಿದ ಹೇಳಿಕೆಯಲ್ಲಿ, ಆಸ್ಟ್ರೇಲಿಯಾ ಹೇಳಿರುವ "ಆರ್ಥಿಕ ಒತ್ತಡ"ದ ಮಾತು ಚೀನಾ ಹೊರಿಸುವುದು ತಪ್ಪು ಎಂದು ಹೇಳಲಾಗಿದೆ. ಎಂದು ಕರೆಯುವ ಚೀನಾವನ್ನು ಚೀನಾದ ಮೇಲೆ ಹೇರುವುದು ತಪ್ಪು ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ತೆಗೆದುಕೊಂಡ ಕ್ರಮಗಳು ಮಾರುಕಟ್ಟೆ ನೀತಿ ಸಿದ್ಧಾಂತಗಳಿವೆ ವಿರುದ್ಧವಾಗಿವೆ ಎಂದು ಅದು ಆರೋಪಿಸಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_968.txt b/zeenewskannada/data1_url7_500_to_1680_968.txt new file mode 100644 index 0000000000000000000000000000000000000000..e3183acc87828a625e521cabf2d2e2af975f2575 --- /dev/null +++ b/zeenewskannada/data1_url7_500_to_1680_968.txt @@ -0,0 +1 @@ +ದಲ್ಲಿ ನ್ಯೂ ಡೆಲ್ಲಿ ಭವನ ನಿರ್ಮಾಣ, ತಬ್ಬಿಬ್ಬಾಗಿ ನೋಡುತ್ತ ಕುಳಿತ ಪಾಕಿಸ್ತಾನ : ಜುಲೈ 4 ರಿಂದ ಡಿಜಿಟಲ್ ಮಾಧ್ಯಮದ ಮೂಲಕ ಪ್ರಾರಂಭವಾಗಲಿರುವ ಎಸ್‌ಸಿಒ ಸಮ್ಮೇಳನಕ್ಕೂ ಮುನ್ನ ಭಾರತವು 'ನವದೆಹಲಿ ಹಾಲ್' ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಈ ಮೂಲಕ ಭಾರತ ತನ್ನ ಸರ್ವಋತು ಪಾಲುದಾರನ ಮನೆಯಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ. :ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರು ಬೀಜಿಂಗ್‌ನಲ್ಲಿರುವ ಎಸ್‌ಸಿಒ ಸೆಕ್ರೆಟರಿಯೇಟ್‌ನಲ್ಲಿ 'ನವದೆಹಲಿ ಕಟ್ಟಡ'ವನ್ನು ಉದ್ಘಾಟಿಸಿ ಅದನ್ನು 'ಮಿನಿ ಇಂಡಿಯಾ' ಎಂದು ಕರೆದಿದ್ದಾರೆ, ಇದು ದೇಶದ ಸಂಸ್ಕೃತಿಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಬೆಳೆಸುತ್ತದೆ ಎಂದು ಅವರು ಹೇಳಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಎಸ್‌ಸಿಒ ಸಮ್ಮೇಳನಕ್ಕೂ ಮುನ್ನ ಜೈಶಂಕರ್ ಈ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಶಾಂಘೈ ಸಹಕಾರ ಸಂಸ್ಥೆ () ಚೀನಾ, ರಷ್ಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಭಾರತ ಮತ್ತು ಪಾಕಿಸ್ತಾನವನ್ನು ಇದು ಒಳಗೊಂಡಿದೆ. ಇದರ ಸೆಕ್ರೆಟರಿಯೇಟ್ ಬೀಜಿಂಗ್‌ನಲ್ಲಿದೆ. ಪಾಕಿಸ್ತಾನದ 'ಜಿಗ್ರಿ' ಮನೆಯಲ್ಲಿ ಭಾರತದ ಶಕ್ತಿ ಪ್ರದರ್ಶನSCO, ಚೀನಾ, ರಷ್ಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಆರು ಸ್ಥಾಪಕ ಸದಸ್ಯರು ಈಗಾಗಲೇ ಈ ದೇಶಗಳ ಸಂಸ್ಕೃತಿ ಮತ್ತು ವಿಶಿಷ್ಟ ಗುಣಲಕ್ಷಣಗಳನ್ನು ಪ್ರತಿಬಿಂಬಿಸುವ ಕಟ್ಟಡಗಳಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ. ಜುಲೈ 4 ರಿಂದ ಡಿಜಿಟಲ್ ಮಾಧ್ಯಮದ ಮೂಲಕ ಪ್ರಾರಂಭವಾಗಲಿರುವ ಎಸ್‌ಸಿಒ ಸಮ್ಮೇಳನಕ್ಕೂ ಮುನ್ನ ಭಾರತವು' ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಚೀನಾದಲ್ಲಿ ಭುಟ್ಟೊ-ಷರೀಫ್ ಹಿಂದಿಕ್ಕಿದ ಜೈಶಂಕರ್‌ಭಾರತದ ಈ ಹೊಸ ದೆಹಲಿ ಸಭಾಂಗಣವನ್ನು ಉದ್ಘಾಟಿಸಿದ ನಂತರ, ಇದೀಗ ಪಾಕಿಸ್ತಾನವು ತನ್ನ ಸಾರ್ವಕಾಲಿಕ ಮಿತ್ರನ ನೆಲದಲ್ಲಿ ಭಾರತಕ್ಕಿಂತ ಹಿಂದುಳಿದಿದೆ. ಏಕೆಂದರೆ ಅಲ್ಲಿ ತನ್ನ ಕಟ್ಟಡವನ್ನು ಸ್ಥಾಪಿಸಲು ಪಾಕಿಸ್ತಾನಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಇದು ಪಾಕಿಸ್ತಾನದ ವಿದೇಶಾಂಗ ಸಚಿವ ಶೆಹಬಾಜ್ ಷರೀಫ್ ಸರ್ಕಾರದ ಬಿಲಾವಲ್ ಭುಟ್ಟೋ ಮತ್ತು ಅವರ ತಂಡ, ಸದಸ್ಯರಾಗಿ, ಭಾರತದ ಈ ಸಾಧನೆಯನ್ನು ಕಣ್ಣು ಪಿಳುಕಿಸುತ್ತ ನೋಡುತ್ತಲೇ ಕುಳಿತುಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ- ಈ ಕುರಿತು ವಿಡಿಯೋ ಸಂದೇಶ ನೀಡಿರುವ ಜೈಶಂಕರ್, 'ಎಸ್‌ಸಿಒ ಸೆಕ್ರೆಟರಿಯೇಟ್‌ನಲ್ಲಿ ಇಂದು ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಮತ್ತು ಇತರ ಗಣ್ಯ ಸಹೋದ್ಯೋಗಿಗಳ ಗೌರವಾನ್ವಿತ ಉಪಸ್ಥಿತಿಯ ನಡುವೆ ನವದೆಹಲಿ ಹಾಲ್ ಅನ್ನು ಉದ್ಘಾಟಿಸಲು ನನಗೆ ಸಂತೋಷವಾಗಿದೆ. ಭಾರತದ ಮೊದಲ ಅಧ್ಯಕ್ಷತೆಯ ಅಡಿಯಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ನಮೂದಿಸಲು ನನಗೆ ಅತೀವ ಸಂತಸ ವಾಗುತ್ತದೆ' ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ- ಎಸ್‌ಸಿಒ ಸೆಕ್ರೆಟರಿಯೇಟ್‌ನಲ್ಲಿ 'ದಿ ನ್ಯೂ ಡೆಲ್ಲಿ ಹಾಲ್' 'ಮಿನಿ ಇಂಡಿಯಾ' ಇದ್ದಂತೆ ಮತ್ತು ಇದು ಭಾರತೀಯ ಸಂಸ್ಕೃತಿಯ ವಿಭಿನ್ನ ಅಂಶಗಳನ್ನು ತೋರಿಸಲಿದೆ ಎಂದು ಜೈಶಂಕರ್ ಹೇಳಿದ್ದಾರೆ. ನಿಮಗೆಲ್ಲರಿಗೂ ಭಾರತದ ಕಲಾತ್ಮಕ ಸಂಪ್ರದಾಯ ಮತ್ತು ಸಾಂಸ್ಕೃತಿಕ ಗುರುತಿನ ಆಳವಾದ ಅನುಭವವನ್ನು ನೀಡಲು, ಭಾರತದಾದ್ಯಂತ ಶ್ರೀಮಂತ ವಾಸ್ತುಶಿಲ್ಪದ ಪರಾಕ್ರಮವನ್ನು ಪ್ರತಿನಿಧಿಸುವ ಸೊಗಸಾದ ಮಾದರಿಗಳು ಮತ್ತು ಲಕ್ಷಣಗಳೊಂದಿಗೆ ಈ ಕಟ್ಟಡವನ್ನು ರಚಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_969.txt b/zeenewskannada/data1_url7_500_to_1680_969.txt new file mode 100644 index 0000000000000000000000000000000000000000..9be7255729fa2a02b8d08b0f3f4e94a20eeb98bf --- /dev/null +++ b/zeenewskannada/data1_url7_500_to_1680_969.txt @@ -0,0 +1 @@ +: ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ವೀಸಾ ನಿಯಮಗಳು, ಜುಲೈ 1 ರಿಂದ ಕೆಲಸದ ಸಮಯ ಬದಲಾವಣೆ - : ಕಳೆದ ತಿಂಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೊಸ ವೀಸಾ ನಿಯಮಗಳ ಕುರಿತ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಪ್ರಮುಖ ಲಕ್ಷಣವೆಂದರೆ ಮೊಬಿಲಿಟಿ ಅರೇಂಜ್‌ಮೆಂಟ್ ಫಾರ್ ಟ್ಯಾಲೆಂಟೆಡ್ ಅರ್ಲಿ-ಪ್ರೊಫೆಷನಲ್ಸ್ ಸ್ಕೀಮ್ (). - :1 ಜುಲೈ 2023 ರಿಂದ ಆಸ್ಟ್ರೇಲಿಯಾದ ತೃತೀಯ ಸಂಸ್ಥೆಗಳಿಂದ ಭಾರತೀಯ ಪದವೀಧರರು ಎಂಟು ವರ್ಷಗಳವರೆಗೆ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಬಹುದು. ಕಳೆದ ತಿಂಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೊಸ ವೀಸಾ ನಿಯಮಗಳ ಕುರಿತ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದವು. ಮಾಧ್ಯಮ ವರದಿಗಳ ಪ್ರಕಾರ, ಈ ಒಪ್ಪಂದದ ಪ್ರಮುಖ ಲಕ್ಷಣವೆಂದರೆ ಮೊಬಿಲಿಟಿ ಅರೇಂಜ್‌ಮೆಂಟ್ ಫಾರ್ ಟ್ಯಾಲೆಂಟೆಡ್ ಅರ್ಲಿ-ಪ್ರೊಫೆಷನಲ್ಸ್ ಸ್ಕೀಮ್ (). ಈ ಯೋಜನೆಯಡಿಯಲ್ಲಿ ಭಾರತದ ಯುವ ವೃತ್ತಿಪರರಿಗೆ 3,000 ವಾರ್ಷಿಕ ತಾಣಗಳು ಲಭ್ಯವಿರುತ್ತವೆ. ಇದು ವೀಸಾಕ್ಕಾಗಿ ಪ್ರಾಯೋಜಕರ ಅಗತ್ಯವಿಲ್ಲದೇ ದೇಶದಲ್ಲಿ ಎರಡು ವರ್ಷಗಳನ್ನು ಕಳೆಯಲು ಅನುವು ಮಾಡಿಕೊಡುತ್ತದೆ. ವಲಸೆ ಒಪ್ಪಂದದ ಭಾಗವಾಗಿ ಭಾರತದಲ್ಲಿ ಸಂಶೋಧನೆ ನಡೆಸಲು ಗುರಿ ಹೊಂದಿರುವ ಆಸ್ಟ್ರೇಲಿಯನ್ನರು ಈಗ -5 ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅವರಿಗೆ ಮೂರು ವರ್ಷಗಳವರೆಗೆ ಅಥವಾ ಅವರ ಸಂಶೋಧನಾ ಯೋಜನೆಯ ಅವಧಿಯವರೆಗೆ ಭಾರತದಲ್ಲಿ ಉಳಿಯಲು ಅವಕಾಶ ನೀಡುತ್ತದೆ. ವೀಸಾ ಎಂಬುದು ತಾತ್ಕಾಲಿಕ ವೀಸಾ ಆಗಿದ್ದು, ಇದು ಇತ್ತೀಚಿನ ಪಾಸ್-ಔಟ್‌ಗಳು ಅಥವಾ ಸ್ಥಾಪಿತ ಮತ್ತು ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯಗಳಿಂದ ವಿಶೇಷ ಅಧ್ಯಯನ ಕ್ಷೇತ್ರಗಳಲ್ಲಿ ಪದವಿಗಳನ್ನು ಹೊಂದಿರುವ ಪದವೀಧರರಿಗೆ ಅವಕಾಶ ಕಲ್ಪಿಸುತ್ತದೆ. ವೀಸಾಕ್ಕೆ ಶುಲ್ಕ ಮತ್ತು ಪ್ರಕ್ರಿಯೆಯ ಸಮಯವನ್ನು ಇನ್ನೂ ಘೋಷಿಸಲಾಗಿಲ್ಲ. ಇದನ್ನೂ ಓದಿ: ವೀಸಾಗೆ ಅರ್ಹವಾದ ಕ್ಷೇತ್ರಗಳು ಎಂಜಿನಿಯರಿಂಗ್, ಗಣಿಗಾರಿಕೆ, ಹಣಕಾಸು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ. ವೀಸಾ ಪಡೆಯಲು, ಅಭ್ಯರ್ಥಿಯು 31 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಮಾನ್ಯತೆ ಪಡೆದ ಮತ್ತು ಪರಿಶೀಲಿಸಿದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಇತ್ತೀಚಿನ ಪಾಸ್-ಔಟ್ ಆಗಿರಬೇಕು ಮತ್ತು ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿರಬೇಕು. ಜುಲೈ 1, 2023 ರಿಂದ ಅರ್ಹತೆಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಉನ್ನತ ಶಿಕ್ಷಣ ಪದವೀಧರರಿಗೆ ಅಧ್ಯಯನದ ನಂತರ ಹೆಚ್ಚುವರಿ ಎರಡು ವರ್ಷಗಳವರೆಗೆ ಕೆಲಸದ ಹಕ್ಕುಗಳನ್ನು ನೀಡಲಾಗುತ್ತದೆ. ಈ ವಿಸ್ತರಣೆಯು ಅರ್ಹ ಅಂತಾರಾಷ್ಟ್ರೀಯ ಉನ್ನತ ಶಿಕ್ಷಣ ಪದವೀಧರರಿಗೆ ಅವರ ತಾತ್ಕಾಲಿಕ ಪದವಿ ವೀಸಾದಲ್ಲಿ (ಉಪವರ್ಗ 485) ಹೆಚ್ಚುವರಿ ಎರಡು ವರ್ಷಗಳವರೆಗೆ ಅವಕಾಶ ನೀಡುತ್ತದೆ. ಈ ವಿಸ್ತರಣೆಯು ಪ್ರಾದೇಶಿಕ ಪ್ರದೇಶಗಳಲ್ಲಿ ಅಧ್ಯಯನ ಮಾಡುವ, ವಾಸಿಸುವ ಮತ್ತು ಕೆಲಸ ಮಾಡುವ ಅರ್ಹ ವಿದ್ಯಾರ್ಥಿಗಳಿಗೆ ಅಸ್ತಿತ್ವದಲ್ಲಿರುವ ಒಂದರಿಂದ ಎರಡು ವರ್ಷಗಳ ಕೆಲಸದ ಹಕ್ಕುಗಳ ಹೆಚ್ಚುವರಿಯಾಗಿದೆ. ಆಸ್ಟ್ರೇಲಿಯಾದಲ್ಲಿ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ವಿದ್ಯಾರ್ಥಿ ವೀಸಾ ಕೆಲಸದ ನಿರ್ಬಂಧಗಳನ್ನು ಸರಾಗಗೊಳಿಸಲಾಯಿತು. ಆ ಬಳಿಕ 2022 ರ ಜನವರಿಯಲ್ಲಿ ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾರ್ಥಿ ವೀಸಾ ಹೊಂದಿರುವವರಿಗೆ ಹದಿನೈದು ದಿನಕ್ಕೆ 40 ಗಂಟೆಗಳ ಸಾಮಾನ್ಯ ಮಿತಿಯನ್ನು ಉದ್ಯೋಗಿಗಳ ಕೊರತೆಯನ್ನು ಪರಿಹರಿಸಲು ಅವಕಾಶ ನೀಡಲಾಯಿತು. ಜುಲೈ 1 ರಿಂದ, ಎಲ್ಲಾ ವಿದ್ಯಾರ್ಥಿ ವೀಸಾ ಹೊಂದಿರುವವರಿಗೆ (ವಯಸ್ಕರ ಆರೈಕೆ ವಲಯವನ್ನು ಹೊರತುಪಡಿಸಿ) ಕೆಲಸದ ನಿರ್ಬಂಧವು ಪುನರಾರಂಭವಾಗುತ್ತದೆ. ಪ್ರತಿ ಹದಿನೈದು ದಿನಕ್ಕೆ 48 ಗಂಟೆಗಳ ಹೆಚ್ಚಳ ದರದಲ್ಲಿ ಸೀಮಿತವಾಗಿರುತ್ತದೆ. ಇದು ವಿದ್ಯಾರ್ಥಿ ವೀಸಾ ಹೊಂದಿರುವವರು ತಮ್ಮ ಶಿಕ್ಷಣದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗಬೇಕೆಂಬುದು ಇದರ ಉದ್ದೇಶ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_97.txt b/zeenewskannada/data1_url7_500_to_1680_97.txt new file mode 100644 index 0000000000000000000000000000000000000000..4164cec5a3254eb5b18b79bfc24bbcc06197160f --- /dev/null +++ b/zeenewskannada/data1_url7_500_to_1680_97.txt @@ -0,0 +1 @@ +2024: ..inನಲ್ಲಿ ಟಾಫರ್‌ಗಳು & ಫಲಿತಾಂಶವನ್ನು ಪರಿಶೀಲಿಸಿ 2024: ಈ ವರ್ಷ ಕರ್ನಾಟಕ ಸಿಇಟಿ 2024ರಲ್ಲಿ ಬೆಂಗಳೂರಿನ ಒಟ್ಟು 9 ವಿದ್ಯಾರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿನಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಅಗ್ರ 10 ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ 2024:ಕರ್ನಾಟಕ ಪರೀಕ್ಷಾ ಪ್ರಾಧಿಕಾರ () ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ () 2024ರ ಫಲಿತಾಂಶಗಳನ್ನು ಪ್ರಕಟಿಸಿದೆ. ರಾಜ್ಯದ ವಿವಿಧ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ..inನಲ್ಲಿ ಪರಿಶೀಲಿಸಬಹುದು. ತಮ್ಮ ಸ್ಕೋರ್‌ಗಳು ಮತ್ತು ಶ್ರೇಣಿಗಳನ್ನು ವೀಕ್ಷಿಸಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಅವರ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕಾಗುತ್ತದೆ. ಅರ್ಹತೆ ಪಡೆದ ಅಭ್ಯರ್ಥಿಗಳು ಮುಂದಿನ ಸುತ್ತಿನ ಪ್ರವೇಶಕ್ಕಾಗಿ ಕೌನ್ಸೆಲಿಂಗ್ 2024ರ ನಂತರದ ಸುತ್ತಿಗೆ ತೆರಳುತ್ತಾರೆ. ಏಪ್ರಿಲ್​ನಲ್ಲಿನಡೆದಿದ್ದು, ಒಟ್ಟು 3,10,314 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶವು ಪ್ರಾಧಿಕಾರದ ವೆಬ್‌ಸೈಟ್​ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: 2024ರ ರ‍್ಯಾಂಕ್‌, ಫಲಿತಾಂಶ ಪರಿಶೀಲಿಸುವುದು ಹೇಗೆ? ಫಲಿತಾಂಶ ಪರಿಶೀಲಿಸುವ ಹಂತಗಳು ಹಂತ 1:ಅಭ್ಯರ್ಥಿಗಳು ಮೊದಲು ..inನಲ್ಲಿ ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್ಸೈಟ್ಗೆ ಹೋಗಿಹಂತ 2:' ಪರೀಕ್ಷೆ ಫಲಿತಾಂಶ' ಅಥವಾ ' ಪರೀಕ್ಷೆಯ ಫಲಿತಾಂಶಗಳು' ನಮೂದಿಸುವ ಲಿಂಕ್ ಕ್ಲಿಕ್ ಮಾಡಿಹಂತ 3:ಹೊಸದಾಗಿ ತೆರೆಯಲಾದ ಪುಟದಲ್ಲಿ 2024 ಗಾಗಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ. ಬಳಿಕ ಕ್ಲಿಕ್ ಮಾಡಿ.ಹಂತ 4:ಈಗ ನಿಮ್ಮ ಫಲಿತಾಂಶ ಮತ್ತು ಶ್ರೇಣಿಯನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.ಹಂತ 5:ಅದರ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಿ ಅಥವಾ ಫೈಲ್‌ ಸೇವ್‌ ಮಾಡಿಕೊಳ್ಳಿರಿ. 2024 ಟಾಪರ್‌ಗಳು ಈ ವರ್ಷ ಕರ್ನಾಟಕ ಸಿಇಟಿ 2024ರಲ್ಲಿ ಬೆಂಗಳೂರಿನ ಒಟ್ಟು 9 ವಿದ್ಯಾರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿನಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಅಗ್ರ 10 ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ. ಸಹಕಾರ ನಗರದ ನಾರಾಯಣ ಒಲಂಪಿಯಾಡ್ ಶಾಲೆಯ ಹರ್ಷ ಕಾರ್ತಿಕೇಯ ವುಟುಕುರಿ, ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮನೋಜ್ ಸೋಹನ್ ಗಾಜುಲ ಮತ್ತು ಜಯನಗರದ ನೆಹರು ಸ್ಮಾರಕ ವಿದ್ಯಾಲಯದಮೊದಲ ಮೂರು ರ್ಯಾಂಕ್‌ಗಳನ್ನು ಗಳಿಸಿದ ವಿದ್ಯರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_970.txt b/zeenewskannada/data1_url7_500_to_1680_970.txt new file mode 100644 index 0000000000000000000000000000000000000000..6ee3cdaa0363dc5c036c9d7dd454011f5aafcbf1 --- /dev/null +++ b/zeenewskannada/data1_url7_500_to_1680_970.txt @@ -0,0 +1 @@ +: ' ಪ್ರಧಾನಿ ಮೋದಿ ಅವರ ಚಾಯ್ ಪ್ರಭಾವ ಒಬಾಮಾ ಮೇಲಾಗಿಲ್ಲ' : ಈ ಕುರಿತು ಮಾತನಾಡಿರುವ ಒವೈಸಿ, ಯುಎಇ, ಸೌದಿ ಅರೇಬಿಯಾ ಹಾಗೂ ಈಜಿಪ್ಟ್ ನಂತಹ ರಾಷ್ಟ್ರಗಳು ಪ್ರಧಾನಿ ಮೋದಿಯನ್ನು ಗೌರವಿಸಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ, ಸೌದಿ ಅರೇಬಿಯಾದ ರಾಷ್ಟ್ರಪತಿಗಳ ಜೊತೆಗೆ ಭಾರತ ಅಥವಾ ಅಮರಾವತಿಯ ಮುಸ್ಲಿಮರ ಯಾವುದೇ ಸಂಬಂಧವಿಲ್ಲ. ಯುಎಇ ರಾಷ್ಟ್ರಪತಿಗಳ ಜೊತೆಗೂ ಕೂಡ ಅವರು ಯಾವುದೇ ಸಂಬಂಧ ಹೊಂದಿಲ್ಲ ಎಂದು ನಾನು ಅವರಿಗೆ ಹೇಳಬಯಸುತ್ತೇನೆ ಎಂದು ಒವೈಸಿ ಹೇಳಿದ್ದಾರೆ. :ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಹೇಳಿಕೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರಿಯಾಗಿಸಿದ್ದಾರೆ. ಒಬಾಮಾ ಅವರ ಆಡಳಿತದಲ್ಲಿ 7 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಎಂದ ವಿತ್ತ ಸಚಿವರು, ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾಧನೀಯ ಎಂದಿದ್ದರು. ಆದರೆ ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಇಬ್ಬರ ಕುರಿತೂ ಕೂಡ ಲೇವಡಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಒವೈಸಿ, ಪ್ರ, ನಿಮ್ಮ ಚಹಾ ಬರಾಕ್ ಒಬಾಮಾ ಮೇಲೆ ಪ್ರಭಾವ ಬೀರಲಿಲ್ಲ ಎಂಬಂತೆ ತೋರುತ್ತಿದೆ ಎಂದಿದ್ದಾರೆ. ಮಹಾರಾಷ್ಟ್ರದ ಅಮರಾವತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ನಮ್ಮ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆಯಿಂದ ತೊಂದರೆಗೀಡಾಗಿದ್ದಾರೆ. ಒಬಾಮಾ ಆಳ್ವಿಕೆಯಲ್ಲಿ ಅನೇಕ ಮುಸ್ಲಿಂ ರಾಷ್ಟ್ರಗಳು ಬಾಂಬ್ ದಾಳಿಗೆ ಒಳಗಾಗಿದ್ದವು ಎಂದು ಅವರು ಹೇಳುತ್ತಾರೆ. 13 ದೇಶಗಳು ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ರಾಜ್ಯ ಗೌರವವನ್ನು ನೀಡಿದರೆ, ಅವುಗಳಲ್ಲಿ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾಗಿವೆ. ಇದನ್ನೂ ಓದಿ- ಯುಎಇ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನಂತಹ ದೇಶಗಳು ಪ್ರಧಾನಿ ಮೋದಿ ಅವರನ್ನು ಗೌರವಿಸಿವೆ ಎಂದು ಹಣಕಾಸು ಸಚಿವರು ಹೇಳುತ್ತಾರೆ ಎಂದು ಓವೈಸಿ ಹೇಳಿದ್ದಾರೆ. ಆದರೆ ಭಾರತದ ಮುಸ್ಲಿಮರಿಗೆ ಹಾಗೂ ಅಮರಾವತಿಗೆ ಸೌದಿ ಅರೇಬಿಯಾದ ಅಧ್ಯಕ್ಷರಿಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಅಷ್ಟೇ ಅಲ್ಲ ಯುಎಇ ಅಧ್ಯಕ್ಷರಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಈಜಿಪ್ಟ್ ಅಧ್ಯಕ್ಷ ಸಿಸಿ ಅವರೊಂದಿಗೂ ಕೂಡ ಯಾವುದೇ ಸಂಬಂಧವಿಲ್ಲ. ನೀವು ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವಿರಿ. ಯುಎಇ, ಈಜಿಪ್ಟ್, ಇರಾಕ್ ಅಥವಾ ಇರಾನ್‌ನ ನಾಯಕರು ಮತ್ತು ಮುಸ್ಲಿಮರು ಭಾರತದ 200 ಮಿಲಿಯನ್ ಮುಸ್ಲಿಮರಿಗೆ ಯಾವುದೇ ಸಂಬಂಧವಿಲ್ಲ ಎಂದು ಒವೈಸಿ ಹೇಳಿದ್ದಾರೆ. ಇದನ್ನೂ ಓದಿ- 'ಬೇರೆ ದೇಶಗಳಲ್ಲಿ ರಾಜಪ್ರಭುತ್ವವಿದೆ, ಭಾರತದಲ್ಲಿ ಅಂಬೇಡ್ಕರ್ ಅವರ ಸಂವಿಧಾನವಿದೆ. ನೀವು ಭಾರತದ ಮುಸ್ಲಿಮರನ್ನು ಈ ದೇಶಗಳೊಂದಿಗೆ ಜೋಡಿಸುತ್ತಿರುವಿರಿ. ನಮ್ಮ ಪೂರ್ವಜರಿಗೆ ಗಲ್ಲಿಗೆರಿಸಲಾಗಿದೆ. ಆವರಿ ಕಾಲಾ ಪಾನಿ ಶಿಕ್ಷೆಯನ್ನು ಅನುಭವಿಸಿದರು, ಬ್ರಿಟಿಷರೊಂದಿಗೆ ಹೋರಾಡಿದರು. ಓವೈಸಿ ನೀವು ಬೇರೆ ದೇಶಕ್ಕೆ ಹೋಗಬೇಕು ಎಂದು ಆರ್‌ಎಸ್‌ಎಸ್‌ನವರು ಹೇಳಿದಾಗ, 1947 ರಲ್ಲಿ ಭಾರತದ ಮುಸ್ಲಿಂ ಸಮುದಾಯವು ಇದು ನಮ್ಮ ಭೂಮಿ ಎಂದು ನಿರ್ಧರಿಸಿತ್ತು ಎಂದು ಅವರಿಗೆ ಯಾರು ವಿವರಿಸಲಿದ್ದಾರೆ. ನಾವು ಇಲ್ಲೇ ಇರುತ್ತೇವೆ. ಭಾರತದ ಸ್ಮಶಾನಗಳಲ್ಲಿ ನಿಮಗೆ ನಮ್ಮ ನಿಷ್ಠ ಕಾಣಲಿದೆ ಎಂದು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_971.txt b/zeenewskannada/data1_url7_500_to_1680_971.txt new file mode 100644 index 0000000000000000000000000000000000000000..b4919ba75a27b037a8600e0fab2c26c7c648ce32 --- /dev/null +++ b/zeenewskannada/data1_url7_500_to_1680_971.txt @@ -0,0 +1 @@ +: ಸಿಖ್ಖರ ಮೇಲಿನ ದಾಳಿ, ಪಾಕ್ ಉನ್ನತ ಆಯೋಗದ ರಾಜತಾಂತ್ರಿಕರಿಗೆ ಬುಲಾವ್ ಕಳುಹಿಸಿದ ಭಾರತ : ಪಾಕಿಸ್ತಾನದ ಪೇಶಾವರದಲ್ಲಿ ಶನಿವಾರ ಅಪರಿಚಿತ ಬಂದೂಕುಧಾರಿಗಳು ಸಿಖ್ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಪೇಶಾವರದಲ್ಲಿ ಸಿಖ್ಖರ ಮೇಲೆ ಎರಡನೇ ಬಾರಿ ದಾಳಿ ನಡೆಸಲಾಗಿದೆ. :ಪಾಕಿಸ್ತಾನದಲ್ಲಿ ಸಿಖ್ ಸಮುದಾಯದ ವ್ಯಕ್ತಿಗಳ ಮೇಲೆ ಇತ್ತೀಚಿನ ದಾಳಿಯ ನಂತರ, ಭಾರತವು ಸೋಮವಾರ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಹಿರಿಯ ರಾಜತಾಂತ್ರಿಕರಿಗೆ ಬುಲಾವ್ ಕಳುಹಿಸಿದೆ. ಈ ಘಟನೆಗಳ ವಿರುದ್ಧ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸುದ್ದಿ ಸಂಸ್ಥೆ ಎಎನ್‌ಐಗೆ ಮೂಲಗಳು ಈ ಕುರಿತು ಮಾಹಿತಿಯನ್ನು ನೀಡಿವೆ. ಪಾಕಿಸ್ತಾನದ ಪೇಶಾವರದಲ್ಲಿ ಶನಿವಾರ ಮನಮೋಹನ್ ಸಿಂಗ್ (35) ಎಂಬ ಸಿಖ್ ವ್ಯಕ್ತಿಯನ್ನು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.ಮನಮೋಹನ್ ಸಿಂಗ್ ಅವರು ಪೇಶಾವರದ ಉಪನಗರವಾದ ರಶೀದ್ ಗರ್ಹಿಯಿಂದ ನಗರ ಪ್ರದೇಶಕ್ಕೆ ಹೋಗುತ್ತಿದ್ದಾಗ, ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಕಕ್ಷಾಲ್‌ನ ಗುಲ್ದಾರಾ ಚೌಕ್ ಬಳಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಏಪ್ರಿಲ್ ಮತ್ತು ಜೂನ್ 2023 ರ ನಡುವೆ ಪಾಕಿಸ್ತಾನದಲ್ಲಿ ಸಿಖ್ಖರ ವಿರುದ್ಧ ನಾಲ್ಕು ಘಟನೆಗಳು ನಡೆದಿವೆ ಮತ್ತು ಭಾರತವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ.ಪಾಕಿಸ್ತಾನಿ ಅಧಿಕಾರಿಗೆ ಸಮನ್ಸ್ ನೀಡಿದ ಭಾರತಮೂಲಗಳ ಪ್ರಕಾರ, ಸಿಖ್ ಸಮುದಾಯದ ಮೇಲಿನ ಈ ಹಿಂಸಾತ್ಮಕ ದಾಳಿಗಳ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಮತ್ತು ತನಿಖಾ ವರದಿಯನ್ನು ಹಂಚಿಕೊಳ್ಳಬೇಕು ಎಂದು ಭಾರತವು ಪಾಕಿಸ್ತಾನದ ಅಧಿಕಾರಿಗಳಿಗೆ ಒತ್ತಾಯಿಸಿದೆ. ಧಾರ್ಮಿಕ ಕಿರುಕುಳದ ನಿರಂತರ ಭಯದಲ್ಲಿ ಬದುಕುತ್ತಿರುವ ತನ್ನ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಪಾಕಿಸ್ತಾನ ಖಚಿತಪಡಿಸಬೇಕು ಎಂದು ಭಾರತ ಬಯಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ-ಕೊಲೆ ಪ್ರಕರಣದಲ್ಲಿ ಬಂಧನಪ್ರಸ್ತುತ ಮನಮೋಹನ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಕೆಲವು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೇಶಾವರ ಪೊಲೀಸರು ತಿಳಿಸಿದ್ದಾರೆ. ಮನಮೋಹನ್ ಸಿಂಗ್ ಅವರು ವೃತ್ತಿಯಲ್ಲಿ 'ಹಕೀಮ್' ಅಂದರೆ ಯುನಾನಿ ವೈದ್ಯರಾಗಿದ್ದರು ಎನ್ನಲಾಗಿದೆ. ಕೊಲೆಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಯನ್ನು ಬಂಧಿಸುವ ಹಂತಕ್ಕೆ ತಲುಪಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 48 ಗಂಟೆಗಳಲ್ಲಿ ಪೇಶಾವರದಲ್ಲಿ ಸಿಖ್ ವ್ಯಕ್ತಿಯ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಇದನ್ನೂ ಓದಿ-ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ಹೆಚ್ಚುತ್ತಿರುವ ದಾಳಿಗಳುಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಸಿಖ್ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಸಿಖ್ ಉದ್ಯಮಿ ತ್ರಿಲೋಕ್ ಸಿಂಗ್ ಮೇಲಿನ ದಾಳಿಯ ಕುರಿತು ಭಯೋತ್ಪಾದನಾ ನಿಗ್ರಹ ಇಲಾಖೆ () ತನಿಖೆ ನಡೆಸುತ್ತಿದೆ. ಪೇಶಾವರದಲ್ಲಿ ಇಬ್ಬರು ಸಿಖ್ ವ್ಯಕ್ತಿಗಳ ಮೇಲೆ ನಡೆದ ದಾಳಿಯನ್ನು 48 ಗಂಟೆಗಳ ಒಳಗೆ ಕೂಲಂಕುಷವಾಗಿ ತನಿಖೆ ಮಾಡಿದ ನಂತರವಷ್ಟೇ ಇದರ ಹಿಂದಿನ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_972.txt b/zeenewskannada/data1_url7_500_to_1680_972.txt new file mode 100644 index 0000000000000000000000000000000000000000..0021cf2aded263b3325843ab282c3ac27454a18b --- /dev/null +++ b/zeenewskannada/data1_url7_500_to_1680_972.txt @@ -0,0 +1 @@ +ದಂಗೆಯ ಬಳಿಕ ಪ್ರಿಗೊಝಿನ್ ಮತ್ತು ವ್ಯಾಗ್ನರ್ ಗುಂಪಿನ ಭವಿಷ್ಯವೇನು? ಆ ನಗರದಿಂದ ಆತ ಹೊರನಡೆಯುವ ಕೆಲ ಸಮಯ ಮೊದಲು ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಪ್ರಿಗೊಝಿನ್ ತಾನು ಬೆಲಾರಸ್‌ಗೆ ಆಶ್ರಯಕ್ಕಾಗಿ ತೆರಳುತ್ತಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅದರ ಬದಲು, ಅವನು ರಷ್ಯನ್ ಸೈನಿಕರೊಡನೆ ಯುದ್ಧ ಮಾಡುತ್ತಿದ್ದ ತನ್ನ ಸೇನೆಗೆ ಪೂರ್ವ ಉಕ್ರೇನಿನ ರಷ್ಯಾ ವಶಪಡಿಸಿಕೊಂಡ ನೆಲೆಗಳಿಗೆ ಮರಳುವಂತೆ ಸೂಚಿಸಿರುವುದಾಗಿ ಹೇಳಿದ್ದ. • ತನ್ನ ದಂಗೆಯನ್ನು ಕೊನೆಗೊಳಿಸಿದ ಬಳಿಕವೂ, ಖಾಸಗಿ ಸೇನಾ ಮುಖಂಡ ಪ್ರಿಗೊಝಿನ್ ಒಂದು ವೇಳೆ ಇವೆಲ್ಲವನ್ನೂ ಬಿಟ್ಟು, ಬೆಲಾರಸ್‌ನಲ್ಲಿ ನೆಲೆಯಾಗದಿದ್ದರೆ, ಆತ ಖಂಡಿತಾ ಕ್ರೆಮ್ಲಿನ್ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡಲಿದ್ದಾನೆ • ಯೆವ್‌ಗೆನಿ ಪ್ರಿಗೊಝಿನ್ ಮುಂದಿನ ಹಾದಿಯೇನು?ಕ್ರೆಮ್ಲಿನ್ ವಕ್ತಾರರಾದ ಡಿಮಿಟ್ರಿ ಪೆಸ್ಕೋವ್ ಶನಿವಾರ ದಂಗೆಯ ಕುರಿತು ಮಾಹಿತಿ ನೀಡಿ, ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್‌ಗೆನಿ ಪ್ರಿಗೊಝಿನ್ಕೈಗೊಂಡಿದ್ದು, ಅದರಂತೆ ತನ್ನ ದಂಗೆಯನ್ನು ಕೊನೆಗೊಳಿಸಿ, ರಷ್ಯಾ ಬಿಟ್ಟು ಬೆಲಾರಸ್‌ಗೆ ತೆರಳಲಿದ್ದಾನೆ. ಇದಕ್ಕೆ ಪ್ರತಿಯಾಗಿ, ದಂಗೆ ನಡೆಸಿದ್ದಕ್ಕಾಗಿ ಆತನ ವಿರುದ್ಧದ ವಿಚಾರಣೆಗಳನ್ನು ರಷ್ಯಾ ಕೈಬಿಡಲಿದೆ. ಪೆಸ್ಕೋವ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರು ಪ್ರಿಗೊಝಿನ್ ವೈಯಕ್ತಿಕ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದಾರೆ ಎಂದಿದ್ದಾರೆ. ಖಾಸಗಿ ಸೇನಾ ಮುಖಂಡ ಈಗ ಎಲ್ಲಿದ್ದಾನೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ಆತ ಶನಿವಾರ ಸಂಜೆ ರಷ್ಯಾದ ರೋಸ್ತೋವ್ - ಆನ್ - ಡಾನ್ ನಗರದಿಂದ ಹೊರಡುವಾಗ, ಜನರಿಂದ ಸುತ್ತುವರಿದಿದ್ದು ಕಂಡಿತ್ತು. ಆ ನಗರದಿಂದ ಆತ ಹೊರನಡೆಯುವ ಕೆಲ ಸಮಯ ಮೊದಲು ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಪ್ರಿಗೊಝಿನ್ ತಾನು ಬೆಲಾರಸ್‌ಗೆ ಆಶ್ರಯಕ್ಕಾಗಿ ತೆರಳುತ್ತಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅದರ ಬದಲು, ಅವನು ರಷ್ಯನ್ ಸೈನಿಕರೊಡನೆ ಯುದ್ಧ ಮಾಡುತ್ತಿದ್ದ ತನ್ನ ಸೇನೆಗೆ ಪೂರ್ವ ಉಕ್ರೇನಿನ ರಷ್ಯಾ ವಶಪಡಿಸಿಕೊಂಡ ನೆಲೆಗಳಿಗೆ ಮರಳುವಂತೆ ಸೂಚಿಸಿರುವುದಾಗಿ ಹೇಳಿದ್ದ. ಇದನ್ನೂ ಓದಿ- ಸದಾ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಆ ಬಳಿಕ ಅಸಹಜವಾಗಿ ಮೌನವಾಗಿದ್ದಾನೆ. ಆತನ ಭವಿಷ್ಯದ ಕುರಿತು ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭ್ಯವಿಲ್ಲ. ಇನ್ನು ಆತನ ವೈಯಕ್ತಿಕ ಸ್ವಾತಂತ್ರ್ಯ, ಸುರಕ್ಷತೆ ಆತ ಬೆಲಾರಸ್‌ನಲ್ಲಿ ಏನು ಮಾಡುತ್ತಾನೆ ಅನ್ನುವುದರ ಮೇಲೆ ನಿರ್ಧಾರಿತವಾಗಲಿದೆ. ಈ ದಂಗೆಯ ಪರಿಣಾಮವಾಗಿ, ವ್ಲಾಡಿಮಿರ್ ಪುಟಿನ್ ಅವರ ಅಧಿಕಾರ ಮತ್ತು ಗೌರವಕ್ಕೆ ಧಕ್ಕೆ ಬಂದಿರುವುದಂತೂ ನಿಜ. ಇನ್ನು ಮುಂದೆಯೂ ಪ್ರಿಗೊಝಿನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕ್ರೆಮ್ಲಿನ್ ಮೇಲಿನ ನಂಬಿಕೆ ಇನ್ನಷ್ಟು ಕಡಿಮೆಯಾಗುವಂತೆ ಮಾಡಬಹುದು. ಆದರೆ ಪ್ರಿಗೊಝಿನ್ ಅತ್ಯಂತ ನಿಷ್ಕರುಣಿ ಮತ್ತು ಮಹತ್ವಾಕಾಂಕ್ಷಿ ವ್ಯಕ್ತಿ ಎಂದೇ ಪರಿಚಿತನಾಗಿದ್ದು, ಆತ ಬೆಲಾರಸ್‌ನಲ್ಲಿ ಅಷ್ಟು ಸುಲಭವಾಗಿ ನಿವೃತ್ತ ಜೀವನ ನಡೆಸಲು ಒಪ್ಪುತ್ತಾನೆಯೇ ಎನ್ನುವುದೇ ಒಂದು ಸವಾಲಾಗಿದೆ. ವ್ಯಾಗ್ನರ್ ಸೈನಿಕರು ಈಗ ಎಲ್ಲಿದ್ದಾರೆ?ಪ್ರಿಗೊಝಿನ್ ಶುಕ್ರವಾರ ತನ್ನ ದಂಗೆಯನ್ನು ಘೋಷಿಸಿದ ಸಂದರ್ಭದಲ್ಲಿ, ತನ್ನ ಬಳಿ 25,000 ಸೈನಿಕರ ಪಡೆ ಇರುವುದಾಗಿ ಘೋಷಿಸಿದ್ದ. ಆತ ರಾಸ್ತಾವ್ - ಆನ್ - ಡಾನ್ ನಗರದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ, 5,000 ಸೈನಿಕರ ತಂಡವನ್ನು ಇನ್ನೂ ಉತ್ತರಕ್ಕೆ, ಅಂದರೆ ಮಾಸ್ಕೋ ನಗರದ ಕಡೆ ಕಳುಹಿಸಿದ್ದ. ಆದರೆ ಆ ಸೈನಿಕರು ಮಾಸ್ಕೋದ ದಕ್ಷಿಣದಲ್ಲಿ 250 ಮೈಲಿ ದೂರದ ಲಿಪೆಟ್ಸ್ಕ್ ಪ್ರಾಂತ್ಯದಲ್ಲಿದ್ದಾಗ ಅವರಿಗೆ ಅಲ್ಲೇ ನಿಲ್ಲುವಂತೆ ಪ್ರಿಗೊಝಿನ್ ಆದೇಶಿಸಿದ. ಲಿಪೆಟ್ಸ್ಕ್ ಪ್ರಾಂತ್ಯದ ಮುಖ್ಯಸ್ಥ, ಭಾನುವಾರ ಬೆಳಗ್ಗೆ ಈ ಕುರಿತು ಮಾಹಿತಿ ನೀಡಿ, ವ್ಯಾಗ್ನರ್ ಪಡೆಗಳ ಸೈನಿಕರೆಲ್ಲರೂ ಈ ಪ್ರದೇಶದಿಂದ ತೆರಳಿದ್ದಾರೆ ಎಂದಿದ್ದ. ಶನಿವಾರ ಸಂಜೆ ಪ್ರಿಗೊಝಿನ್ ಜೊತೆ ಆತನ ಖಾಸಗಿ ಸೇನೆಯ ಸೈನಿಕರೂ ರೋಸ್ತೊವ್ - ಆನ್ - ಡಾನ್ ನಗರದಿಂದ ತೆರಳುವುದರ ವೀಡಿಯೋ ಚಿತ್ರಣವೂ ಹೊರಬಂದಿದೆ. ಆದರೆ ಪ್ರಿಗೊಝಿನ್ ಹೇಳಿದಂತೆ ಆತನ ಎಲ್ಲ ಸೈನಿಕರೂ ಪೂರ್ವ ಉಕ್ರೇನಿನ ನೆಲೆಗಳಿಗೆ ತೆರಳಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ವ್ಯಾಗ್ನರ್ ಪಡೆಗಳ ಮುಂದೊತ್ತುವಿಕೆ 24 ಗಂಟೆಗಳಿಗಿಂತಲೂ ಕಡಿಮೆಯಾಗಿದ್ದರೂ, ಆ ಗುಂಪು ರಷ್ಯನ್ ಸೇನೆಗೆ ಒಂದಷ್ಟು ಹಾನಿ ಉಂಟುಮಾಡಿರುವಂತೆ ಕಂಡುಬರುತ್ತಿದೆ. ರೈಬಾರ್ ಎಂಬ ರಷ್ಯಾದ ಪ್ರಮುಖ ಟೆಲಿಗ್ರಾಮ್ ಚಾನೆಲ್‌ನಲ್ಲಿ ವ್ಯಾಗ್ನರ್ ಸೈನಿಕರು ಏಳು ರಷ್ಯನ್ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದ್ದು, 20 ರಷ್ಯನ್ ಸೈನಿಕರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ- ವ್ಯಾಗ್ನರ್ ಗುಂಪು ಇಲ್ಲಿಗೆ ಕೊನೆಯಾಗಲಿದೆಯೇ?ಕಳೆದ ಕೆಲ ವರ್ಷಗಳಲ್ಲಿ ಆಫ್ರಿಕಾ, ಮಧ್ಯಪೂರ್ವ ಪ್ರದೇಶ ಹಾಗೂ ಇತ್ತೀಚೆಗೆ ಉಕ್ರೇನ್‌ನಲ್ಲಿ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಪ್ರಿಗೊಝಿನ್ ವ್ಯಾಗ್ನರ್ ಗುಂಪನ್ನು ಅತ್ಯಂತ ಶಕ್ತಿಶಾಲಿ ಪಡೆಯನ್ನಾಗಿ ಬೆಳೆಸಿದ್ದ. ಆದರೆ ಶನಿವಾರ ಕ್ರೆಮ್ಲಿನ್ ವ್ಯಾಗ್ನರ್ ಗುಂಪನ್ನು ವಿಸರ್ಜಿಸುವ ಕುರಿತು ಸುಳಿವು ನೀಡಿದ್ದು, ರಷ್ಯಾ ವಿರುದ್ಧ ದಂಗೆಯಲ್ಲಿ ಪಾಲ್ಗೊಳ್ಳದ ವ್ಯಾಗ್ನರ್ ಗುಂಪಿನ ಯೋಧರಿಗೆ ರಕ್ಷಣಾ ಸಚಿವಾಲಯದ ಗುತ್ತಿಗೆ ನೀಡುವುದಾಗಿ ಪೆಸ್ಕೋವ್ ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ಈ ಮೊದಲೇ ಎಲ್ಲ ಸ್ವಯಂಸೇವಕ ತಂಡಗಳು ಗುತ್ತಿಗೆಗೆ ಸಹಿ ಹಾಕಿ, ಜುಲೈ 1ರ ಮೊದಲೇ ಅವರೆಲ್ಲರನ್ನೂ ರಕ್ಷಣಾ ಸಚಿವ ಸೆರ್ಗೇ ಶೊಯ್ಗು ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಆದೇಶಿಸಿದ್ದರು. ಈ ಹಿಂದೆ ವ್ಯಾಗ್ನರ್ ಸೈನಿಕರು ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರನ್ನು ಕಾನೂನು ಕ್ರಮಗಳಿಂದ ಹೊರಗಿಡಲಾಗುವುದು ಎಂದು ಪೆಸ್ಕೋವ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_973.txt b/zeenewskannada/data1_url7_500_to_1680_973.txt new file mode 100644 index 0000000000000000000000000000000000000000..0b2b6bdf616d413444e56581eb2efca999329289 --- /dev/null +++ b/zeenewskannada/data1_url7_500_to_1680_973.txt @@ -0,0 +1 @@ +: ಸೇತುವೆ ಕುಸಿದು ನದಿಗೆ ಉರುಳಿಬಿದ್ದ ರೈಲು..! : ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ. ನವದೆಹಲಿ:ಅಮೆರಿಕದ ಕೊಲಂಬಸ್‌ನಲ್ಲಿ ಸೇತುವೆ ಕುಸಿದ ಪರಿಣಾಮ ಗೂಡ್ಸ್ ರೈಲೊಂದು ನದಿಗೆ ಉರುಳಿಬಿದ್ದಿರುವ ಘಟನೆ ನಡೆದಿದೆ. ನದಿಯ ಮೇಲಿನ ಸೇತುವೆ ಇದ್ದಕ್ಕಿದ್ದಂತೆಯೇ ಕುಸಿದ ಪರಿಣಾಮ ಈ ರೈಲು ನದಿಗೆ ಬಿದ್ದಿದೆ. ಗೂಡ್ಸ್ ರೈಲಿನಲ್ಲಿಮತ್ತು ಗಂಧಕದಂತಹ ಅಪಾಯಕಾರಿ ಪದಾರ್ಥಗಳಿದ್ದವು ಎಂದು ವರದಿಯಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಮೊಂಟಾನಾ ರೈಲ್ ಲಿಂಕ್ ವಕ್ತಾರ ಆಂಡಿ ಗಾರ್ಲ್ಯಾಂಡ್, ‘ಬಿಸಿ ಡಾಂಬರು, ಕರಗಿದ ಗಂಧಕವನ್ನು ಹೊತ್ತ ರೈಲು ನದಿಗೆ ಬಿದ್ದಿದೆ. ಹೀಗಾಗಿ ನದಿ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ. ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೇತುವೆ ಕುಸಿತದಿಂದ ರಾಜ್ಯದ ಜನರಿಗೆ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಫೈಬರ್ ಆಪ್ಟಿಕ್ ಕೇಬಲ್ ಅನ್ನು ಸಹ ತೆಗೆದುಹಾಕಲಾಗಿದೆ ಎಂದು ಹೈಸ್ಪೀಡ್ ಪ್ರೊವೈಡರ್ ಗ್ಲೋಬಲ್ ನೆಟ್ ಹೇಳಿದೆ. ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ. ರೈಲು ಹಳಿತಪ್ಪಿ ಘಟನೆ ಸಂಭವಿಸಿದೆ: ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮೊಂಟಾನಾದಲ್ಲಿ ರೈಲು ಹಳಿತಪ್ಪಿದ ಕಾರಣ ಯೆಲ್ಲೊಸ್ಟೋನ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕುಸಿದಿದೆ. ಯೆಲ್ಲೊಸ್ಟೋನ್ ಕೌಂಟಿ ಡಿಸಾಸ್ಟರ್ ಮತ್ತು ಎಮರ್ಜೆನ್ಸಿ ಸೇವೆಗಳ ಪ್ರಕಾರ, ರೈಲು ಹಳಿತಪ್ಪಿದ ಘಟನೆ ಬೆಳಗ್ಗೆ 6 ಗಂಟೆ ವೇಳೆಗೆ ಸಂಭವಿಸಿದೆ. ರೈಲಿನ ಬಹುತೇಕ ಟ್ಯಾಂಕರ್‍ಗಳು ಹಾನಿಗೊಳಗಾಗಿವೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಸೋರಿಕೆಯಾಗುತ್ತಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಘಟನೆ ಬಳಿಕ ಲ್ಲೊಸ್ಟೋನ್ ನದಿಯ ರೈಲು ಸೇತುವೆಯ ಸುತ್ತಲಿನ ಪ್ರದೇಶಗಳಿಂದ ದೂರವಿರುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಸ್ಥಳೀಯ ಮೀನುಗಾರಿಕೆ ಪ್ರವೇಶಗಳನ್ನು ಮುಚ್ಚಲಾಗುವುದು. ನೀರು ಸಂಸ್ಕರಣಾ ಘಟಕಗಳು, ನೀರಾವರಿ ಜಿಲ್ಲೆಗಳು ಮತ್ತು ಕೈಗಾರಿಕಾ ಕಂಪನಿಗಳು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಯೆಲ್ಲೊಸ್ಟೋನ್ರಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_974.txt b/zeenewskannada/data1_url7_500_to_1680_974.txt new file mode 100644 index 0000000000000000000000000000000000000000..b3a576d7ee9fa097008e9930dab3c09f4ba93a80 --- /dev/null +++ b/zeenewskannada/data1_url7_500_to_1680_974.txt @@ -0,0 +1 @@ +: ರಷ್ಯಾದಲ್ಲಿನ ವ್ಯಾಗ್ನರ್ ದಂಗೆಯ ಕುರಿತು ಅಮೆರಿಕಾಗೆ ಮೊದಲೇ ತಿಳಿದಿತ್ತು, ಯೆವೇನಿ ಪ್ರಿಗೋಝಿನ್ ಜೊತೆಗೆ ಸಿಕ್ರೆಟ್ ಒಪ್ಪಂದ? : ದಂಗೆಯ ವಿಷಯ ಗೊತ್ತಿದ್ದೂ ಕೂಡ ಅಮೆರಿಕ ರಷ್ಯಾಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಏಕೆಂದರೆ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಪಾಶ್ಚಿಮಾತ್ಯರೊಂದಿಗಿನ ರಷ್ಯಾದ ಬಿಕ್ಕಟ್ಟಿನ ನಡುವೆ ಪುಟಿನ್‌ಗೆ ಸಹಾಯ ಮಾಡಲು ಅಮೆರಿಕವು ಕಡಿಮೆ ಆಸಕ್ತಿ ಹೊಂದಿಲ್ಲ :ಖಾಸಗಿ ಸೈನ್ಯ ವ್ಯಾಗ್ನರ್ ಮುಖ್ಯಸ್ಥ ಮಾಸ್ಕೋ ಕಡೆಗೆ ಮುನ್ನುಗ್ಗುವುದನ್ನು ನಿಲ್ಲಿಸಲು ತನ್ನ ಸೈನ್ಯಕ್ಕೆ ಆದೇಶಿಸಿದ ನಂತರ ರಷ್ಯಾದಲ್ಲಿ ಬಿಕ್ಕಟ್ಟು ಅಂತ್ಯಾಕಂಡಂತಾಗಿದೆ. ಏತನ್ಮಧ್ಯೆ, ಈ ಘಟನೆಗೆ ಸಂಬಂಧಿಸಿದ ದೊಡ್ಡ ಸುದ್ದಿ ಇದೀಗ ಮುನ್ನೆಲೆಗೆ ಬಂದಿದೆ. ಶನಿವಾರ (ಜೂನ್ 24) ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ತನ್ನ ಸೈನ್ಯದೊಂದಿಗೆ ರಷ್ಯಾ ಸರ್ಕಾರದ ವಿರುದ್ಧ ದೊಡ್ಡ ಆಕ್ರಮಣವನ್ನು ಯೋಜಿಸುತ್ತಿದ್ದಾರೆ ಎಂಬುದು ಯುಎಸ್ ಗುಪ್ತಚರ ಸಂಸ್ಥೆಗಳು ಆಗಲೇ ವರದಿ ಮಾಡಿದ್ದವು ಎಂದು ಹೇಳಿಕೊಂಡಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಯುಎಸ್ ಅಧಿಕಾರಿಗಳು, ಅನಾಮಧೇಯತೆಯ ಷರತ್ತಿನ ಮೇಲೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಗೆ ಅವರ ಆಡಳಿತ ಮತ್ತು ಮಿಲಿಟರಿ ಕಮಾಂಡರ್‌ಗಳಿಗೆ ಬುಧವಾರವೇ ವ್ಯಾಗ್ನರ್ ಅವರ ಸಿದ್ಧತೆಗಳ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ಮಾಹಿತಿ ಸಿಕ್ಕಿದ ತಕ್ಷಣ ಗುರುವಾರ ಮತ್ತೊಂದು ಸಭೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಕಾಂಗ್ರೆಸ್ ಮುಖಂಡರ ಗುಂಪು ಭಾಗಿಯಾಗಿದ್ದರು ಎನ್ನಲಾಗಿದೆ. ರಷ್ಯಾದಲ್ಲಿ ವ್ಯಾಗ್ನರ್ ಸೈನ್ಯದ ದಂಗೆಶುಕ್ರವಾರ ರಾತ್ರಿಯೇ ರಷ್ಯಾದಲ್ಲಿ ಪರಿಸ್ಥಿತಿಯು ಹದಗೆಟ್ಟಿತ್ತು, ಯೆವ್ನಿ ಪ್ರಿಗೊಜಿನ್ ರಷ್ಯಾದ ರಕ್ಷಣಾ ಸಚಿವಾಲಯ ವ್ಯಾಗ್ನರ್ ಶಿಬಿರದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಆರೋಪಿಸಿದ್ದರು ಮತ್ತು ಪ್ರತೀಕಾರಕ್ಕೆ ಕರೆ ನೀಡಿದ್ದರು. ಆದಾಗ್ಯೂ, ಸಚಿವಾಲಯವು ಆರೋಪವನ್ನು ನಿರಾಕರಿಸಿದೆ ಮತ್ತು ಪ್ರಚೋದನೆ ಕುರಿತು ಆರೋಪಿಸಿದೆ. ಗಂಟೆಗಳ ನಂತರ, ವ್ಯಾಗ್ನರ್ ಪಡೆಗಳು ದಕ್ಷಿಣ ರಷ್ಯಾದ ನಗರವಾದ ರೋಸ್ಟೊವ್-ಆನ್-ಡಾನ್‌ನಲ್ಲಿ ಮಿಲಿಟರಿ ಸೌಲಭ್ಯವನ್ನು ವಶಕ್ಕೆ ಪಡೆದುಕೊಂಡಿದ್ದವು. ಈ ಆದೇಶವನ್ನು ಯೆವ್ನಿ ಪ್ರಿಗೊಝಿನ್ ನೀಡಿದ್ದರುಇದರೊಂದಿಗೆ, ಯೆವ್ನಿ ಪ್ರಿಗೊಜಿನ್ ತನ್ನ ಸೈನಿಕರನ್ನು ಮಾಸ್ಕೋ ಕಡೆಗೆ ತೆರಳುವಂತೆ ಆದೇಶ ನೀಡಿದ್ದರು. ನ್ಯೂಯಾರ್ಕ್ ಟೈಮ್ಸ್ ಮೂಲಗಳ ಪ್ರಕಾರ, ದಂಗೆಗೆ ಮುಂಚಿತವಾಗಿ ಯುಎಸ್ ಅಧಿಕಾರಿಗಳು ಬೆದರಿಕೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಎಚ್ಚರಿಸಲು ಯಾವುದೇ ಯೋಜನೆಯನ್ನು ಹೊಂದಿರಲಿಲ್ಲ. ಏಕೆಂದರೆ ರಷ್ಯಾ ಅವರ ವಿರುದ್ಧ ದಂಗೆ ನಡೆಸುವ ಆರೋಪ ಮಾಡಬಹುದು ಎಂಬ ಭಯ ಅವರಲ್ಲಿತ್ತು ಅಮೆರಿಕದ ಅಧಿಕಾರಿಗಳು ಈ ಕಳವಳ ವ್ಯಕ್ತಪಡಿಸಿದ್ದರುಯುಎಸ್ ಅಧಿಕಾರಿಗಳು ಈ ಸಂಭಾವ್ಯ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಏಕೆಂದರೆ ರಷ್ಯಾದಲ್ಲಿ ಅವ್ಯವಸ್ಥೆಯು ಪರಮಾಣು ಅಪಾಯಗಳನ್ನು ಉಂಟುಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಶನಿವಾರ ವ್ಯಾಗ್ನರ್ ದಂಗೆಯ ನಂತರ, ರಷ್ಯಾದ ವಿದೇಶಾಂಗ ಸಚಿವಾಲಯವು ರಷ್ಯಾದ ವಿರುದ್ಧ ಅಂತಹ ಯಾವುದೇ ಪ್ರಯತ್ನವು ನಿಷ್ಪ್ರಯೋಜಕವಾಗಿದೆ ಎಂದು ಪಶ್ಚಿಮಕ್ಕೆ ಎಚ್ಚರಿಕೆ ನೀಡಿತ್ತು. ಇನ್ನೊಂದೆಡೆ, ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಪ್ರಮುಖ ಪರಮಾಣು ಶಕ್ತಿಯಲ್ಲಿ ದಂಗೆಯು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಮಾಸ್ಕೋ ಇದನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದರು. ವ್ಲಾಡಿಮಿರ್ ಪುಟಿನ್ ಹೇಳಿದ್ದೇನುಈ ದಂಗೆಯ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು. ಅವರು ಅದನ್ನು ದ್ರೋಹ ಎಂದು ಕರೆದಿದ್ದರು ಮತ್ತು ಜನರನ್ನು ಹಾಗೂ ರಷ್ಯಾವನ್ನು ರಕ್ಷಿಸುವ ಭರವಸೆಯನ್ನು ಅವರು ನೀಡಿದ್ದರು. ರಷ್ಯಾ ತನ್ನ ಭವಿಷ್ಯಕ್ಕಾಗಿ ಅತ್ಯಂತ ಕಷ್ಟಕರವಾದ ಯುದ್ಧವನ್ನು ನಡೆಸುತ್ತಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಇದರ ನಂತರ ಯೆವ್ಗೆನಿ ಪ್ರಿಗೊಜಿನ್ ಪುಟಿನ್ ಅವರ ದ್ರೋಹದ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ಅವರ ಹೋರಾಟಗಾರರನ್ನು ದೇಶಭಕ್ತರೆಂದು ಕರೆದಿದ್ದರು. ಶನಿವಾರ, ಅವರು ಮಾಸ್ಕೋದತ್ತ ತಮ್ಮ ಪ್ರಯಾಣವನ್ನು ನಿಲ್ಲಿಸಲು ಸೈನಿಕರಿಗೆ ಆದೇಶ ನೀಡಿದ್ದರು. ಪ್ರಿಗೋಜಿನ್ ಮತ್ತು ಅಮೆರಿಕ ನಡುವೆ ರಹಸ್ಯ ಒಪ್ಪಂದ?ಈ ಬಂಡಾಯದ ಬಗ್ಗೆ ಇದೀಗ ಮಹತ್ವದ ಮಾಹಿತಿ ಬಹಿರಂಗಗೊಂಡಿದೆ. ಈ ಬಂಡಾಯಕ್ಕೆ ಸಂಬಂಧಿಸಿದಂತೆ ಯೆವಾನಿ ಪ್ರಿಗೋಜಿನ್ ಮತ್ತು ಅಮೆರಿಕ ನಡುವೆ ರಹಸ್ಯ ಒಪ್ಪಂದವಿತ್ತು ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಪುಟಿನ್ ಅವರ ಅತ್ಯಂತ ವಿಶ್ವಾಸಾರ್ಹರಾಗಿದ್ದ ಪ್ರಿಗೋಜಿನ್ ಅವರು ಇದ್ದಕ್ಕಿದ್ದಂತೆ ರೆಬೆಲ್ ಆಗಿಲ್ಲ, ಆದರೆ ಅದರ ಹಿಂದೆ ಉತ್ತಮ ಯೋಜಿತ ಪಿತೂರಿ ಇತ್ತು. ಆದರೆ, ರಷ್ಯಾದಲ್ಲಿ ಏನೇ ನಡೆದರೂ ಅದರ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಪ್ರಿಗೋಜಿನ್ ಇಟ್ಟ ಹೆಜ್ಜೆಯ ನಂತರ ಅವರಿಗೆ ಅಮೆರಿಕದಿಂದ ಬಿಗ್ ರಿಲೀಫ್ ಸಿಕ್ಕಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ- ವ್ಯಾಗ್ನರ್ ಮೇಲೆ ಅಮೆರಿಕ ಮೃದುತ್ವಸಮಯದ ಬಗ್ಗೆಯೂ ಇದೀಗ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಬಂಡಾಯದ ಒಳ ಕಥೆಯೂ ಮುನ್ನೆಲೆಗೆ ಬಂದಿದೆ. ರಹಸ್ಯ ಒಪ್ಪಂದಕ್ಕೆ ಮೂರು ದೊಡ್ಡ ಪುರಾವೆಗಳಿವೆ. ಅಮೆರಿಕವು ಇದ್ದಕ್ಕಿದ್ದಂತೆ ವ್ಯಾಗ್ನರ್‌ನ ಮೇಲೆ ತುಂಬಾ ಮೃದುವಾಗಿದೆ ಎಂಬುದು ಮೊದಲ ಪುರಾವೆ. ಅಮೆರಿಕದ ಉನ್ನತ ಅಧಿಕಾರಿಗಳಿಂದ ಮಾಧ್ಯಮಗಳು ಸ್ವೀಕರಿಸಿದ ಮಾಹಿತಿಯ ಪ್ರಕಾರ, ಈ ಸಂಪೂರ್ಣ ದಂಗೆಯ ಬಗ್ಗೆ ಅಮೆರಿಕಗೆ ಮೊದಲೇ ತಿಳಿದಿತ್ತು ಎಂಬುದು ಎರಡನೇ ಪುರಾವೆಯಾಗಿದೆ. ಪುಟಿನ್ ವಿರುದ್ಧ ಅಮೆರಿಕಕ್ಕೆ ಪ್ರಿಗೋಝಿನ್ ದೊಡ್ಡ ಅಸ್ತ್ರವಾಗಬಲ್ಲರು ಎಂಬುದು ಮೂರನೇ ಪುರಾವೆಯಾಗಿದೆ. ಹೀಗಾಗಿ ಅಮೆರಿಕಾ ಪ್ರೀಗೋಜೀನ್ ನೊಂದಿಗಿನ ತನ್ನ ಮೃದುವ್ಯವಹಾರದ ದೊಡ್ಡ ಪ್ರಯೋಜನವನ್ನು ಹೊಂದಬಹುದು. ಇದನ್ನೂ ಓದಿ- ಯುಎಸ್ ವ್ಯಾಗ್ನರ್ ಗ್ರೂಪ್ ಅನ್ನು ನಿಷೇಧಿಸುವುದಿಲ್ಲಇದೀಗ ಬಂದಿರುವ ಮಾಹಿತಿಯ ಪ್ರಕಾರ ವ್ಯಾಗ್ನರ್ ಗ್ರೂಪ್ ಅನ್ನು ಅಮೆರಿಕ ನಿಷೇಧಿಸುವುದಿಲ್ಲ. ಆಫ್ರಿಕನ್ ದೇಶಗಳಲ್ಲಿ ಚಿನ್ನದ ಗಣಿಗಾರಿಕೆಗಾಗಿ ವ್ಯಾಗ್ನರ್ ಅವರನ್ನು ನಿಷೇಧಿಸಲಾಗಿತ್ತು, ಅವರು ಚಿನ್ನದ ಗಣಿಗಾರಿಕೆಯ ಗಳಿಕೆಯೊಂದಿಗೆ ರಷ್ಯಾಕ್ಕೆ ಯುದ್ಧದಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು, ಆದರೆ ದಂಗೆಯ ಸಂಚಿಕೆಯ ನಡುವೆ, ನಿಷೇಧವನ್ನು ಮುಂದೂಡಲು ನಿರ್ಧರಿಸಿದೆ. ವ್ಯಾಗ್ನರ್ ಸೈನ್ಯವು ಆಫ್ರಿಕನ್ ದೇಶಗಳಾದ ಲಿಬಿಯಾ, ಮಾಲಿ ಮತ್ತು ಸುಡಾನ್‌ನಲ್ಲಿ ನೆಲೆಗೊಂಡಿದೆ. ಅಲ್ಲಿ, ಸಂಪನ್ಮೂಲಗಳು ಮತ್ತು ರಾಜತಾಂತ್ರಿಕ ಬೆಂಬಲಕ್ಕೆ ಪ್ರತಿಯಾಗಿ, ವ್ಯಾಗ್ನರ್ ಗುಂಪು ಆಫ್ರಿಕಾಕ್ಕೆ ಸಹಾಯ ಮಾಡುತ್ತದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_975.txt b/zeenewskannada/data1_url7_500_to_1680_975.txt new file mode 100644 index 0000000000000000000000000000000000000000..d4ba656b5e6a223be30e91cedb12fa2c4674d76c --- /dev/null +++ b/zeenewskannada/data1_url7_500_to_1680_975.txt @@ -0,0 +1 @@ +ಜಿ 20 ಅಧ್ಯಕ್ಷತೆಯಲ್ಲಿ ಭಾರತ ಅದ್ಭುತ ಕೆಲಸ ಮಾಡುತ್ತಿದೆ: ಯುಕೆ ಸಚಿವರ ಶ್ಲಾಘನೆ G20 ಶೃಂಗಸಭೆಗಾಗಿ ಸೆಪ್ಟೆಂಬರ್‌ನಲ್ಲಿ ನವದೆಹಲಿಗೆ ಪ್ರಧಾನಿ ರಿಷಿ ಸುನಕ್ ಅವರ ಭೇಟಿಯನ್ನು ಯುಕೆ ಸರ್ಕಾರ ಎದುರು ನೋಡುತ್ತಿದೆ ಎಂದು ಬ್ರಿಟಿಷ್ ಮಂತ್ರಿಯೊಬ್ಬರು ಹೇಳಿದ್ದಾರೆ.ಜೂನ್ 22 ರಂದು ಮುಕ್ತಾಯಗೊಂಡ G20 ಪ್ರವಾಸೋದ್ಯಮ ಸಚಿವರ ಸಭೆಗಾಗಿ ಗೋವಾದಲ್ಲಿದ್ದ ಮಾಧ್ಯಮ, ಪ್ರವಾಸೋದ್ಯಮ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಯುಕೆ ರಾಜ್ಯ ಸಚಿವ ಸರ್ ಜಾನ್ ವಿಟಿಂಗ್‌ಡೇಲ್, ಪ್ರಭಾವಿ ಬಣದ ಅಧ್ಯಕ್ಷತೆಯಲ್ಲಿ ಭಾರತವು "ಅದ್ಭುತ ಕೆಲಸ" ಮಾಡುತ್ತಿದೆ ಎಂದು ಹೇಳಿದರು. ನವದೆಹಲಿ:G20 ಶೃಂಗಸಭೆಗಾಗಿ ಸೆಪ್ಟೆಂಬರ್‌ನಲ್ಲಿ ನವದೆಹಲಿಗೆ ಪ್ರಧಾನಿ ರಿಷಿ ಸುನಕ್ ಅವರ ಭೇಟಿಯನ್ನು ಯುಕೆ ಸರ್ಕಾರ ಎದುರು ನೋಡುತ್ತಿದೆ ಎಂದು ಬ್ರಿಟಿಷ್ ಮಂತ್ರಿಯೊಬ್ಬರು ಹೇಳಿದ್ದಾರೆ.ಜೂನ್ 22 ರಂದು ಮುಕ್ತಾಯಗೊಂಡ G20 ಪ್ರವಾಸೋದ್ಯಮ ಸಚಿವರ ಸಭೆಗಾಗಿ ಗೋವಾದಲ್ಲಿದ್ದ ಮಾಧ್ಯಮ, ಪ್ರವಾಸೋದ್ಯಮ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಯುಕೆ ರಾಜ್ಯ ಸಚಿವ ಸರ್ ಜಾನ್ ವಿಟಿಂಗ್‌ಡೇಲ್, ಪ್ರಭಾವಿ ಬಣದ ಅಧ್ಯಕ್ಷತೆಯಲ್ಲಿ ಭಾರತವು "ಅದ್ಭುತ ಕೆಲಸ" ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ- ಭಾರತವು ಡಿಸೆಂಬರ್ 1, 2022 ರಂದು G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಬಣದ ವಿವಿಧ ಟ್ರ್ಯಾಕ್‌ಗಳ ಅಡಿಯಲ್ಲಿ ಸುಮಾರು 200 ಸಭೆಗಳನ್ನು ದೇಶದಾದ್ಯಂತ ಆಯೋಜಿಸಲಾಗುವುದು, ಇದು ಸೆಪ್ಟೆಂಬರ್ 9-10 ರ ಶೃಂಗಸಭೆಯಲ್ಲಿ ಕೊನೆಗೊಳ್ಳುತ್ತದೆ.G20 ಅಧ್ಯಕ್ಷರಾಗಿ ಭಾರತದ ಪಾತ್ರದ ಬಗ್ಗೆ ಕೇಳಿದಾಗ, ಯುಕೆ ಸಚಿವರು ದೇಶವನ್ನು ಹೊಗಳಿದರು ಮತ್ತು ಇಡೀ ಮಾನವೀಯತೆ ಎದುರಿಸುತ್ತಿರುವ ಕೆಲವು ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಿದರು. "ಭಾರತವು ಅದ್ಭುತವಾದ ಕೆಲಸವನ್ನು ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ. ನಾವು ಇಲ್ಲಿ (ಗೋವಾದಲ್ಲಿ) ನಡೆಸಿದ ಸಭೆಗಳನ್ನು ಅದ್ಭುತವಾಗಿ ಆಯೋಜಿಸಲಾಗಿದೆ. ಸರ್ಕಾರದ ಇತರ ಕೆಲವು ಸಹೋದ್ಯೋಗಿಗಳು ಬೇರೆಡೆ ಸಭೆಗಳಿಗೆ ಹಾಜರಾಗುತ್ತಿದ್ದಾರೆಂದು ನನಗೆ ತಿಳಿದಿದೆ. ಮತ್ತು ನಾವು ಎದುರುನೋಡುತ್ತಿದ್ದೇವೆ. ವರ್ಷದ ನಂತರ ನಮ್ಮ ಪ್ರಧಾನಿ ಭಾರತಕ್ಕೆ ಭೇಟಿ ನೀಡಲಿದ್ದಾರೆ, ”ಎಂದು ವಿಟಿಂಗ್‌ಡೇಲ್ ಗೋವಾದಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ರಿಷಿ ಸುನಕ್ ಭಾರತಕ್ಕೆ ಬರಲಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ- ಜೂನ್ 19-20 ರವರೆಗೆ ಗೋವಾದಲ್ಲಿ ನಡೆದ G20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯ ನಂತರ ಜೂನ್ 21 ರಂದು ನಡೆದ G20 ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಮಾಲ್ಡನ್ ಪ್ರತಿನಿಧಿಸುವ ಕನ್ಸರ್ವೇಟಿವ್ ಸಂಸದರು ಭಾಗವಹಿಸಿದ್ದರು.ಪಣಜಿಯಲ್ಲಿ ಎರಡು ಪ್ರಮುಖ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಹೊರತಾಗಿ ಭಾರತವು ಜಿ 20 ನ ವಿವಿಧ ಸದಸ್ಯ ಮತ್ತು ಅತಿಥಿ ರಾಷ್ಟ್ರಗಳೊಂದಿಗೆ ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸಿತು.ಭಾರತದ ಪ್ರವಾಸೋದ್ಯಮ ರಾಜ್ಯ ಸಚಿವ ಎಸ್ ವೈ ನಾಯಕ್ ಅವರು ವಿಟಿಂಗ್‌ಡೇಲ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಇದನ್ನು ಅವರು ಮಹತ್ವದ ಸಭೆ ಎಂದು ಕರೆದರು. ಎಸ್, ಯುಕೆ, ಸ್ಪೇನ್, ದಕ್ಷಿಣ ಆಫ್ರಿಕಾ, ರಷ್ಯಾ, ಮಾರಿಷಸ್, ಆಸ್ಟ್ರೇಲಿಯಾ, ಸಿಂಗಾಪುರ, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಕೆನಡಾ, ಮೆಕ್ಸಿಕೊ, ನೈಜೀರಿಯಾ, ಓಮನ್, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ, ಸೌದಿ ಅರೇಬಿಯಾ, ಯುಎಇ ಮುಂತಾದ ದೇಶಗಳಿಂದ ಸುಮಾರು 130 ಪ್ರತಿನಿಧಿಗಳು ಮತ್ತು ಉನ್ನತ ಅಂತಾರಾಷ್ಟ್ರೀಯ ಸಂಸ್ಥೆಗಳು ಸಚಿವರ ಸಭೆಯಲ್ಲಿ ಭಾಗವಹಿಸಿದ್ದವು. ಗೋವಾದಲ್ಲಿ ನಡೆದ ಸಚಿವರ ಸಭೆಯ ಫಲಿತಾಂಶಗಳ ಬಗ್ಗೆ ಕೇಳಿದಾಗ, ವಿಟಿಂಗ್‌ಡೇಲ್, ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚು ಸಮರ್ಥನೀಯ ಮತ್ತು ಸ್ಥಿತಿಸ್ಥಾಪಕವನ್ನಾಗಿ ಮಾಡುವುದು, ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವುದು ಮುಂದಿನ ಮಾರ್ಗವಾಗಿದೆ ಎಂದು ಹೇಳಿದರು. "ಭಾರತೀಯ ಅಧ್ಯಕ್ಷತೆಯ ಸಾಮಾನ್ಯ ವಿಧಾನವು ಪ್ರಮುಖವಾಗಿ ಒಂದು ಭೂಮಿ. ಒಂದು ಕುಟುಂಬ. ಒಂದು ಭವಿಷ್ಯ ಧ್ಯೇಯದೊಂದಿಗೆ ನಾವು ಎದುರಿಸಲಿರುವ ಸವಾಲುಗಳನ್ನು ಸಂಪೂರ್ಣವಾಗಿ ಒಟ್ಟುಗೂಡಿಸುತ್ತದೆ. ಸುಸ್ಥಿರ ಸಾರಿಗೆಯಂತಹ ವಿಷಯಗಳು ಅದರ ಭಾಗವಾಗಿದೆ, ಆದ್ದರಿಂದ ಸಾಮಾನ್ಯ ಒಪ್ಪಂದವಿತ್ತು (ಸಭೆಯಲ್ಲಿ) ಎಲ್ಲಾ ದೇಶಗಳು ನಮ್ಮ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ ಮತ್ತು ಪರಿಸರವನ್ನು ಸಂರಕ್ಷಿಸಲು ಪ್ರಯತ್ನಿಸುತ್ತವೆ ಮತ್ತು ತಂತ್ರಜ್ಞಾನವು ಅದನ್ನು ಮಾಡಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_976.txt b/zeenewskannada/data1_url7_500_to_1680_976.txt new file mode 100644 index 0000000000000000000000000000000000000000..45d1e4aceac7a049f2010e5cc40b3af7362553e6 --- /dev/null +++ b/zeenewskannada/data1_url7_500_to_1680_976.txt @@ -0,0 +1 @@ +ಪ್ರಧಾನಿ ಮೋದಿಗೆ ಉನ್ನತ ಪುರಸ್ಕಾರ 'ಆರ್ಡರ್ ಆಫ್ ದಿ ನೈಲ್' ನೀಡಿ ಗೌರವಿಸಿದ ಈಜಿಪ್ಟ್ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಿಂದ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ 'ಆರ್ಡರ್ ಆಫ್ ದಿ ನೈಲ್' ಅನ್ನು ಸ್ವೀಕರಿಸಿದರು. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಿಂದ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ 'ಆರ್ಡರ್ ಆಫ್ ದಿ ನೈಲ್' ಅನ್ನು ಸ್ವೀಕರಿಸಿದರು. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ. ಇಂದು ಮುಂಜಾನೆ, ಪ್ರಧಾನಿ ಮೋದಿನ 11 ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿ ಮತ್ತು ಕೈರೋದಲ್ಲಿನ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಶಾನಕ್ಕೆ ಭೇಟಿ ನೀಡಿದರು. ಪ್ರಧಾನಿ ಮೋದಿ ಅವರು ಈಜಿಪ್ಟ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು, ಅವರು ರಾಷ್ಟ್ರಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. 26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ನಡೆಸುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.ಈಜಿಪ್ಟ್ ಅನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿರುವ ಜಿ-20 ಶೃಂಗಸಭೆಗಾಗಿ ಎಲ್-ಸಿಸಿ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರಯಾಣಿಸಲಿದ್ದಾರೆ. ಇದನ್ನೂ ಓದಿ- ಈಜಿಪ್ಟ್‌ನ ರಾಜಧಾನಿ ಕೈರೋದ ಹೃದಯಭಾಗದಲ್ಲಿರುವ ಸುಮಾರು 1,000 ವರ್ಷಗಳಷ್ಟು ಹಳೆಯದಾದ ಇಮಾಮ್ ಅಲ್-ಹಕೀಮ್ ಬಿ ಅಮ್ರ್ ಅಲ್ಲಾ ಮಸೀದಿಯಲ್ಲಿ, ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲೆ ಸಂಕೀರ್ಣವಾದ ಕೆತ್ತಿದ ಶಾಸನಗಳನ್ನು ಪ್ರಧಾನಿ ಶ್ಲಾಘಿಸುತ್ತಿರುವುದು ಕಂಡುಬಂದಿತು. | - ' ' , ' ', ' . — (@) 13,560 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮಸೀದಿಯನ್ನು ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಮರುನಿರ್ಮಿಸಲಾಯಿತು. ಸಮುದಾಯವು ಫಾತಿಮಿಡ್‌ಗಳಿಂದ ಹುಟ್ಟಿಕೊಂಡಿತು. ಅವರು 1970 ರಿಂದ ಮಸೀದಿಯನ್ನು ನವೀಕರಿಸಿದರು ಮತ್ತು ಅಂದಿನಿಂದ ಅದನ್ನು ನಿರ್ವಹಿಸುತ್ತಿದ್ದಾರೆ.ಹಲವು ವರ್ಷಗಳಿಂದ ಗುಜರಾತಿನಲ್ಲಿರುವ ಬೊಹ್ರಾ ಸಮುದಾಯದವರೊಂದಿಗೆ ಪ್ರಧಾನಮಂತ್ರಿಯವರು ನಿಕಟ ಬಾಂಧವ್ಯ ಹೊಂದಿದ್ದಾರೆ ಎಂದು ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಅಜಿತ್ ಗುಪ್ತೆ ಹೇಳಿದ್ದಾರೆ. ಇದನ್ನೂ ಓದಿ- ಹೆಲಿಯೊಪೊಲಿಸ್ ಯುದ್ಧ ಸ್ಮಶಾನದಲ್ಲಿ ಪ್ರಧಾನಿ ಮೋದಿ ಅವರು ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಈ ಸ್ಮಾರಕವು ಮೊದಲ ವಿಶ್ವಯುದ್ಧದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಹೋರಾಡಿ ಮಡಿದ ಸುಮಾರು 4,000 ಭಾರತೀಯ ಸೈನಿಕರನ್ನು ಸ್ಮರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_977.txt b/zeenewskannada/data1_url7_500_to_1680_977.txt new file mode 100644 index 0000000000000000000000000000000000000000..202052e58b388c109963d215b3e8b407125527af --- /dev/null +++ b/zeenewskannada/data1_url7_500_to_1680_977.txt @@ -0,0 +1 @@ +ಅಧಿಕಾರಕ್ಕಾಗಿ ರಕ್ಷಣಾ ಸಚಿವಾಲಯದೊಡನೆ ಕದನಕ್ಕಿಳಿದ 'ಪುಟಿನ್ ಅಡುಗೆಯವ' ಪ್ರಿಗೊಝಿನ್ : ಉಕ್ರೇನ್ ಮೇಲೆ ರಷ್ಯಾ ಭಾರೀ ಪ್ರಮಾಣದಲ್ಲಿ ನಡೆಸುತ್ತಿದ್ದ ಆಕ್ರಮಣಗಳ ಪರಿಣಾಮ ಎನ್ನುವಂತೆ, ಇಷ್ಟು ಸಮಯ ಕ್ರೆಮ್ಲಿನ್ ನೆರಳಿನಲ್ಲಿದ್ದ ಉದ್ಯಮಿ ಯೆವ್‌ಗೆನಿ ಪ್ರಿಗೊಝಿನ್ ರಷ್ಯಾದ ಮಿಲಿಟರಿ ಅಧಿಕಾರಿಗಳನ್ನು ಉಗ್ರವಾಗಿ ಟೀಕಿಸಲು ಆರಂಭಿಸಿದ್ದು, ಅವರನ್ನು ವಜಾಗೊಳಿಸುವಂತೆ ಆಗ್ರಹಿಸತೊಡಗಿದ್ದಾನೆ. :62 ವರ್ಷ ವಯಸ್ಸಿನ ಪ್ರಿಗೊಝಿನ್ ತನ್ನ ಖಾಸಗಿ ಸೇನಾಪಡೆಯ ಸೈನಿಕರನ್ನು ಮಧ್ಯಪೂರ್ವ ಮತ್ತು ಆಫ್ರಿಕಾ ಖಂಡಗಳ ಯುದ್ಧಗಳಿಗೆ ಕಳುಹಿಸಿದ್ದ. ಆದರೆ ಕಳೆದ ಫೆಬ್ರವರಿ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಕ್ರೇನ್ ಯುದ್ಧಕ್ಕೆ ತೆರಳುವಂತೆ ಆದೇಶಿಸಿದರು. ದೀರ್ಘಕಾಲದ ತನಕ ಕ್ರೆಮ್ಲಿನ್ ಮಿತ್ರನಾಗಿದ್ದ ಪ್ರಿಗೊಝಿನ್ ಕಳೆದ ವರ್ಷ ತಾನು ವ್ಯಾಗ್ನರ್ ಗುಂಪನ್ನು ಆರಂಭಿಸಿದ್ದೇನೆ ಮತ್ತು ರಷ್ಯನ್ ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಖೈದಿಗಳಿಗೆ ಕ್ಷಮಾದಾನ ನೀಡಿ, ಅದರ ಬದಲಿಗೆ ವ್ಯಾಗ್ನರ್ ಗುಂಪಿನಲ್ಲಿ ಸೈನಿಕರಾಗಿ ಹೋರಾಡಲು ಅವಕಾಶ ಕಲ್ಪಿಸಿದ್ದೇನೆ ಎಂದು ಒಪ್ಪಿಕೊಂಡ. ಪ್ರಿಗೊಝಿನ್ ರಷ್ಯನ್ ರಕ್ಷಣಾ ಸಚಿವಾಲಯ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾನೆ. ಆತನ ನೇತೃತ್ವದ ವ್ಯಾಗ್ನರ್ ಪಡೆ ಬಾಖ್‌ಮುತ್ ಸೇರಿದಂತೆ ಹಲವು ಪ್ರಮುಖ ಉಕ್ರೇನ್ ಪಟ್ಟಣಗಳನ್ನು ವಶಪಡಿಸಿಕೊಳ್ಳಲು ನೆರವಾಗಿರುವುದರಿಂದ ಆತ ರಷ್ಯಾದಲ್ಲಿ ಪ್ರಸಿದ್ಧ ವ್ಯಕ್ತಿಯೂ ಆಗಿದ್ದಾನೆ. "ರಷ್ಯಾದ ಮಿಲಿಟರಿ ನಾಯಕತ್ವ ತಪ್ಪು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಕು" ಎಂದು ಪ್ರಿಗೊಝಿನ್ ಶುಕ್ರವಾರ ಕರೆ ನೀಡಿದ್ದು, ರಷ್ಯನ್ ಸೇನೆ ತನ್ನ ವ್ಯಾಗ್ನರ್ ಗುಂಪಿನ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಪ್ರಿಗೊಝಿನ್ ರಷ್ಯನ್ನರ ಬಳಿ ತಾನು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ಇದು ದಂಗೆಯಲ್ಲ ಎಂದು ಹೇಳಿದ್ದಾನೆ. ಆದರೆ ರಷ್ಯಾದ ರಕ್ಷಣಾ ವಿಭಾಗ, ಎಫ್ಎಸ್‌ಬಿ, ಆತನ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸಿ, ಈ ಘಟನೆಯನ್ನು ಸಶಸ್ತ್ರ ದಂಗೆ ಎಂದು ಕರೆದಿದೆ. ಪ್ರಿಗೊಝಿನ್ ರಕ್ಷಣಾ ಸಚಿವಾಲಯದೊಡನೆ ಹಲವು ತಿಂಗಳುಗಳಿಂದಲೇ ಅಧಿಕಾರಕ್ಕಾಗಿ ಹೋರಾಟದಲ್ಲಿ ನಿರತವಾಗಿದ್ದ. ಆತನ ಪಡೆಗಳು ಪೂರ್ವ ಉಕ್ರೇನಿನಲ್ಲಿ ಯುದ್ಧಗಳನ್ನು ನಡೆಸಿದ್ದು, ರಷ್ಯಾಗೆ ಹಲವು ಲಾಭಗಳನ್ನೂ ಗಳಿಸಿಕೊಟ್ಟಿತ್ತು. ಆತ ಈ ಮೊದಲೇ ರಷ್ಯನ್ ಸೇನೆ ವ್ಯಾಗ್ನರ್ ಪಡೆಗಳ ಗೆಲುವನ್ನು ಮಾಸ್ಕೋ ತನ್ನದು ಎಂದು ಪ್ರತಿಪಾದಿಸಲು ಪ್ರಯತ್ನಿಸುತ್ತಿದ್ದು, ಇದು ರಷ್ಯಾದ ರಾಕ್ಷಸೀಯ ಅಧಿಕಾರ ಎಂದು ಆರೋಪಿಸಿದ್ದಾನೆ. ಪ್ರಿಗೊಝಿನ್ ರಷ್ಯಾದ ರಕ್ಷಣಾ ಸಚಿವರಾದ ಸೆರ್ಗೇ ಶಿಗೋವ್ ಅವರು ಮತ್ತು ಇತರ ಹಿರಿಯ ಅಧಿಕಾರಿಗಳೇ ತನ್ನ ಪಡೆಗಳ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದಾನೆ. ಮಾಸ್ಕೋ ತನ್ನ ಪಡೆಗಳಿಗೆ ಅವಶ್ಯಕವಾಗಿದ್ದ ಆಯುಧಗಳನ್ನು ಪೂರೈಸುತ್ತಿರಲಿಲ್ಲ ಎಂದಿದ್ದಾನೆ. ಆತನ ಮಾತುಗಳಿಗೆ ಪೂರಕ ಎನ್ನುವಂತೆ, ರಷ್ಯಾದ ಜನರಲ್‌ಗಳು ಯುದ್ಧದಲ್ಲಿ ಹೋರಾಡುತ್ತಿಲ್ಲ ಎಂದು ಟೀಕೆಗೆ ಒಳಗಾಗಿದ್ದು, ಪ್ರಿಗೊಝಿನ್ ಯುದ್ಧರಂಗದಲ್ಲಿ ಮುಂಚೂಣಿಯಲ್ಲಿರುವ ಸೈನಿಕರೊಡನೆ ಫೋಟೋ ತೆಗೆಸಿಕೊಂಡಿರುವುದು ಕಂಡುಬರುತ್ತಿದೆ. ಆತ ಈ ವರ್ಷಾರಂಭದಲ್ಲಿ ಸು-24 ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ತೆಗೆದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರೊಡನೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜ಼ೆಲೆನ್‌ಸ್ಕಿಗೆ ವಾಯು ಯುದ್ಧಕ್ಕೆ ಬರುವಂತೆ ಸವಾಲೆಸೆದಿದ್ದ. ಇದನ್ನೂ ಓದಿ: ಪುಟಿನ್ ಅವರ ಸ್ವಂತ ಊರಾದ ಸೈಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ಹೊಟೆಲ್ ನಡೆಸುತ್ತಿದ್ದ, ಸೋವಿಯತ್ ಕಾಲದಲ್ಲಿ ಬಹುತೇಕ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಪ್ರಿಗೊಝಿನ್ ವರ್ಷಗಳ ಕಾಲ ತನಗೂ ವ್ಯಾಗ್ನರ್ ಗುಂಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾ ಬಂದಿದ್ದ. ಆದರೆ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಿಗೊಝಿನ್ ತಾನೇ ವ್ಯಾಗ್ನರ್ ಸೇನೆಯನ್ನು ಆರಂಭಿಸಿದ್ದು, ಸೈಂಟ್ ಪೀಟರ್ಸ್‌ಬರ್ಗ್ ಅದರ ನೆಲೆಯಾಗಿದೆ ಎಂದಿದ್ದಾನೆ. ಕಳೆದ ವರ್ಷ ಒಂದು ವೀಡಿಯೋ ಸಾಕಷ್ಟು ಹರಿದಾಡಿತ್ತು. ಅದರಲ್ಲಿ ಪ್ರಿಗೊಝಿನ್ ರೀತಿಯಲ್ಲೇ ಕಾಣುತ್ತಿದ್ದ ಓರ್ವ ಬೋಳುತಲೆಯ ವ್ಯಕ್ತಿ ಜೈಲಿನಲ್ಲಿ ಖೈದಿಗಳಿಗೆ ರಷ್ಯಾ ಪರವಾಗಿ ಉಕ್ರೇನ್‌ನಲ್ಲಿ ಯುದ್ಧ ಮಾಡಲು ಗುತ್ತಿಗೆ ನೀಡುತ್ತಿದ್ದ. ಆ ಗುತ್ತಿಗೆಯಲ್ಲಿದ್ದ ನಿಬಂಧನೆಗಳಂತೂ ಭಯ ಹುಟ್ಟಿಸುವಂತಿದ್ದವು. "ನೀವು ಒಂದು ವೇಳೆ ಉಕ್ರೇನ್ ತಲುಪಿದ ಬಳಿಕ ಈ ಯುದ್ಧ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಭಾವಿಸಿದರೆ, ನೀವು ಪಲಾಯನ ಮಾಡುತ್ತಿದ್ದೀರಿ ಎಂದು ಪರಿಗಣಿಸಿ, ನಿಮಗೆ ಗುಂಡಿಕ್ಕಲಾಗುವುದು" ಎಂದು ಆತ ಹೇಳುತ್ತಿದ್ದ. ಯಾರೂ ಶತ್ರುಗಳ ಕೈಯಲ್ಲಿ ಸಿಕ್ಕಿಬೀಳುವಂತಿಲ್ಲ. ನೂತನ ಸದಸ್ಯರು ಸಿಕ್ಕಿಬೀಳುವ ಅಪಾಯವನ್ನು ಎದುರಿಸಲು ಕೈಯಲ್ಲಿ ಗ್ರೆನೇಡ್ ಇಟ್ಟುಕೊಂಡಿರಬೇಕು ಎಂದು ಪ್ರಿಗೊಝಿನ್ ಹೇಳಿದ್ದ. "ಒಂದು ವೇಳೆ ನಾನೇನಾದರೂ ಒಬ್ಬ ಖೈದಿಯಾಗಿದ್ದರೆ, ಇಂತಹ ಸ್ನೇಹಿತರ ಸೇನೆಯನ್ನು ಸೇರುವುದು ನನ್ನ ಕನಸಾಗಿರುತ್ತಿತ್ತು. ಆ ಮೂಲಕ ನಾನು ನನ್ನ ಮಾತೃಭೂಮಿಯ ಋಣವನ್ನು ಕೇವಲ ತೀರಿಸುವುದು ಮಾತ್ರವಲ್ಲ, ಬಡ್ಡಿ ಸಮೇತ ತೀರಿಸಲು ಸಾಧ್ಯವಾಗುತ್ತಿತ್ತು" ಎಂದು ಪ್ರಿಗೊಝಿನ್ ಹೇಳಿರುವುದಾಗಿ ಆತನ ಸಂಸ್ಥೆ ಕಾನ್‌ಕಾರ್ಡ್ ತಿಳಿಸಿತ್ತು. ಓರ್ವ ವ್ಯಾಗ್ನರ್ ಸೈನಿಕ ಪರಾರಿಯಾಗಲು ಪ್ರಯತ್ನಿಸುವಾಗ, ಆತನನ್ನು ಸುತ್ತಿಗೆಯಿಂದ ಹೊಡೆದು ಕೊಲ್ಲುವ ವೀಡಿಯೋ ಹರಿದಾಡುತ್ತಿತ್ತು. ಆ ಕೊಲೆಯನ್ನು ಪ್ರಿಗೊಝಿನ್ ಹೊಗಳಿ, ಸಮರ್ಥಿಸಿಕೊಂಡು, ಸತ್ತ ವ್ಯಕ್ತಿಯನ್ನು ನಾಯಿ ಎಂದು ಜರೆದಿದ್ದ. ಪ್ರಿಗೊಝಿನ್ ರಷ್ಯನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಸೈಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ತೀರಾ ಸಾಮಾನ್ಯ, ಬಡ ವರ್ಗದ ಹುಡುಗನಾಗಿದ್ದ. ಆದರೆ ಬಳಿಕ ಆತ ಅಧ್ಯಕ್ಷ ಪುಟಿನ್ ಜೊತೆಗಾರನಾಗಿ, ಅವರ ಆಪ್ತ ಗುಂಪಿಗೆ ಸೇರ್ಪಡೆಯಾಗಿದ್ದ. ಸೋವಿಯತ್ ಒಕ್ಕೂಟದ ಕೊನೆಯ ವರ್ಷಗಳಲ್ಲಿ ಪ್ರಿಗೊಝಿನ್ ಡಕಾಯಿತಿ ಮತ್ತು ವಂಚನೆಯ ಆರೋಪದಡಿ ಒಂಬತ್ತು ವರ್ಷಗಳ ಜೈಲುವಾಸಕ್ಕೆ ಗುರಿಯಾಗಿದ್ದ. 1990ರ ಅವ್ಯವಸ್ಥೆಯ ಸಂದರ್ಭದಲ್ಲಿ ಆತ ಫಾಸ್ಟ್ ಫುಡ್ ಉದ್ಯಮ ಆರಂಭಿಸಿದ್ದ. ಅದು ತಕ್ಕಮಟ್ಟಿಗೆ ಯಶಸ್ವಿಯೂ ಆಗಿತ್ತು. ಬಳಿಕ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ಪ್ರಿಗೊಝಿನ್ ಸೈಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ಒಂದು ಪ್ರಮುಖ ಸ್ಥಳದಲ್ಲಿ ಹೋಟೆಲ್ ಆರಂಭಿಸಿದ. ಅಲ್ಲಿ ಅಧ್ಯಕ್ಷ ಪುಟಿನ್ ಅವರೂ ಊಟ ಮಾಡುತ್ತಿದ್ದರು ಎನ್ನಲಾಗಿದೆ. ಬಳಿಕ ಆತ ಸ್ಥಳೀಯ ರಾಜಕಾರಣದಲ್ಲಿ ತೊಡಗಲು ಕೆಜಿಬಿಯಿಂದ ಹೊರನಡೆದ. ಒಂದು ಹಂತದಲ್ಲಿ, ಆತ ಆರಂಭಿಸಿದ ಕಂಪನಿ ಕ್ರೆಮ್ಲಿನ್‌ಗೆ ಊಟ ಪೂರೈಸುತ್ತಿತ್ತು. ಆದ್ದರಿಂದ ಜನರು ಅವನನ್ನು ಪುಟಿನ್ ಅವರ ಅಡಿಗೆಯವ ಎಂದೂ ಕರೆಯುತ್ತಿದ್ದರು. ಪ್ರಿಗೊಝಿನ್ ಸರ್ಕಾರಿ ಗುತ್ತಿಗೆ್ಳ ಮೂಲಕ ಸಾಕಷ್ಟು ಹಣ ಮಾಡಿರುವ ಬಿಲಿಯನೇರ್ ಎಂದು ಹಲವರು ಹೇಳುತ್ತಾರಾದರೂ, ಆತ ನಿಖರವಾಗಿ ಎಷ್ಟು ಹಣ ಸಂಪಾದಿಸಿದ್ದಾನೆ ಎನ್ನುವುದು ಯಾರಿಗೂ ತಿಳಿದಿಲ್ಲ. 2016ರಲ್ಲಿ ಪ್ರಿಗೊಝಿನ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ "ಟ್ರೋಲ್ ಫ್ಯಾಕ್ಟರಿ" ಮೂಲಕ ಪ್ರಭಾವ ಬೀರಲು ಪ್ರಯತ್ನಿಸಿದ್ದ ಎಂದು ವಾಷಿಂಗ್ಟನ್ ಆತನ ವಿರುದ್ಧ ಆರೋಪಿಸಿದೆ. ಆ ಸಮಯದಲ್ಲಿ ಆತ ತನಗೂ ಆ ಘಟನೆಗೂ ಯಾವುದೇ ಸಂಬಂಧ ಇಲ್ಲವೆಂದಿದ್ದು, 2020ರಲ್ಲಿ ಅಮೆರಿಕಾದ ಬಳಿ ಪರಿಹಾರ ರೂಪದಲ್ಲಿ 50 ಬಿಲಿಯನ್ ಡಾಲರ್ ನೀಡುವಂತೆ ಆಗ್ರಹಿಸಿದ್ದ. ಪಾಶ್ಚಾತ್ಯ ರಾಷ್ಟ್ರಗಳು ಪ್ರಿಗೊಝಿನ್ ಖಾಸಗಿ ಸೇನೆ ಮಾಲಿಯಲ್ಲಿ ಮಿಲಿಟರಿ ದಂಗೆ ನಡೆಸಲು ಸಹಾಯ ಮಾಡಿದೆ ಎಂದು ಆರೋಪಿಸಿವೆ. ಇದರ ಪರಿಣಾಮವಾಗಿ ಅಲ್ಲಿ ಬಹುತೇಕ ಒಂದು ದಶಕ ನಡೆದ ಮಿಲಿಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಫ್ರಾನ್ಸ್ ನಿರ್ಧರಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_978.txt b/zeenewskannada/data1_url7_500_to_1680_978.txt new file mode 100644 index 0000000000000000000000000000000000000000..eebb3d2aa450afb4c1415b8d63d13078437508ee --- /dev/null +++ b/zeenewskannada/data1_url7_500_to_1680_978.txt @@ -0,0 +1 @@ +: 26 ವರ್ಷದ ಬಳಿಕ ಈಜಿಪ್ಟ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿ! ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ನವದೆಹಲಿ:ಅಮೆರಿಕದ ಯಶಸ್ವಿ ಭೇಟಿ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಈಜಿಪ್ಟ್ ರಾಜಧಾನಿ ಕೈರೋಗೆ ಆಗಮಿಸಿದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಅಧಿಕೃತ ಭೇಟಿಗಾಗಿ ಕೈರೋಗೆ ಆಗಮಿಸಿದರು. ಬರೋಬ್ಬರಿ 26 ವರ್ಷಗಳ ನಂತರ ಮೊದಲ ದ್ವಿಪಕ್ಷೀಯ ಭೇಟಿಗಾಗಿಈಜಿಪ್ಟ್ಗೆ ಆಗಮಿಸಿದ್ದಾರೆ. ಕೈರೋ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ವಿಶೇಷ ಗೌರವ ನೀಡುವ ಮೂಲದ ಈಜಿಪ್ಟ್ ಪ್ರಧಾನಿ ಸ್ವಾಗತಿಸಿದರು. ಇದೇ ವೇಳೆ ಪ್ರಧಾನಿ ಮೋದಿಯವರಿಗೆ ವಿಶೇಷ ಗೌರವ ರಕ್ಷೆ ನೀಡಲಾಯಿತು. ಇದನ್ನೂ ಓದಿ: ಕೈರೋದ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಅವರಿಗೆ ವಿಶೇಷ ಗೌರವವನ್ನು ನೀಡಲಾಯ್ತು. ಕಳೆದ 26 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‍ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. | 26 . , . . — (@) ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಮೋದಿಯವರು ಇಂದು ಈಜಿಪ್ಟ್‌ನ ಗ್ರಾಂಡ್ ಮುಫ್ತಿ ಡಾ ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಮ್ ಅವರನ್ನು ಭೇಟಿಯಾಗಲಿದ್ದಾರೆ ಮತ್ತು ಈಜಿಪ್ಟ್ ಚಿಂತನೆಯ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾನುವಾರ ಪ್ರಧಾನಿ ಮೋದಿಯವರು ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. 16ನೇ ಫಾತಿಮಿದ್ ಖಲೀಫ್ ಅಲ್-ಹಕೀಮ್ ಬಿ-ಅಮ್ರ್ ಅಲ್ಲಾ (985-1021) ಅವರ ಹೆಸರಿನ ಕೈರೋದಲ್ಲಿನ ಐತಿಹಾಸಿಕ ಮತ್ತು ಪ್ರಮುಖ ಮಸೀದಿಯಾದ ಅಲ್-ಹಕೀಮ್ ಮಸೀದಿಯಲ್ಲಿ ಪ್ರಧಾನಿ ಮೋದಿ ಸುಮಾರು ಅರ್ಧ ಗಂಟೆ ಕಳೆಯಲಿದ್ದಾರೆ. ಇದನ್ನೂ ಓದಿ: | — (@) ತಮ್ಮ ಈಜಿಪ್ಟ್ ಪ್ರವಾಸದ ಸಮಯದಲ್ಲಿ ಪ್ರಧಾನಿ ಮೋದಿಯವರು ಮೊದಲ ವಿಶ್ವಯುದ್ಧದ ಸಮಯದಲ್ಲಿ ಈಜಿಪ್ಟ್‌ಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಹೆಲಿಯೊಪೊಲಿಸ್ ವಾರ್ ಗ್ರೇವ್ ಸ್ಮಶಾನಕ್ಕೂ ಭೇಟಿ ನೀಡಲಿದ್ದಾರೆ. ಸಾಂಪ್ರದಾಯಿಕವಾಗಿ ಆಫ್ರಿಕನ್ ಖಂಡದಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿರುವುದರಿಂದ ಈ ಭೇಟಿಯು ಮಹತ್ವದ್ದಾಗಿದೆ. ಭಾರತ-ಈಜಿಪ್ಟ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಮಾರ್ಚ್ 1978ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಈಜಿಪ್ಟ್ ಸೆಂಟ್ರಲ್ ಏಜೆನ್ಸಿ ಫಾರ್ ಪಬ್ಲಿಕ್ ಮೊಬಿಲೈಸೇಶನ್ ಮತ್ತು ಸ್ಟ್ಯಾಟಿಸ್ಟಿಕ್ಸ್ () ಪ್ರಕಾರ ಅತ್ಯಂತ ಒಲವುಳ್ಳ ರಾಷ್ಟ್ರದ ಷರತ್ತು ಆಧರಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_979.txt b/zeenewskannada/data1_url7_500_to_1680_979.txt new file mode 100644 index 0000000000000000000000000000000000000000..059d473f747f0b536a9f58e7333e8b86e5bdc346 --- /dev/null +++ b/zeenewskannada/data1_url7_500_to_1680_979.txt @@ -0,0 +1 @@ +: ಕೈರೋ ತಲುಪಿದ ಪ್ರಧಾನಿ ಮೋದಿ, ಈಜಿಪ್ಟ್ ಪ್ರಧಾನಿ ಮದ್ಬೌಲಿಯಿಂದ ಸ್ವಾಗತ : 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಪ್ರಧಾನಿಯೊಬ್ಬರು ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್‌ಗೆ ತಲುಪಿದ್ದಾರೆ. ಈಜಿಪ್ಟ್ ಪ್ರಧಾನಿ ಮುಸ್ತಫಾ ಬದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ. :ಈಜಿಪ್ಟ್‌ಗೆ ತಮ್ಮ ಮೊದಲ ಎರಡು ದಿನಗಳ ದ್ವಿಪಕ್ಷೀಯ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜಧಾನಿ ಕೈರೋ ತಲುಪಿದ್ದಾರೆ. 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಪ್ರಧಾನಿಯೊಬ್ಬರು ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್‌ಗೆ ತಲುಪಿದ್ದಾರೆ. ಈಜಿಪ್ಟ್ ಪ್ರಧಾನಿ ಮುಸ್ತಫಾ ಬದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ವಿಶೇಷ ಗೌರವಾರ್ಥವಾಗಿ ಈಜಿಪ್ಟ್ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಆಗಮನದ ವೇಳೆ ಪ್ರಧಾನಿ ಮೋದಿ ಅವರು ಗಾರ್ಡ್ ಆಫ್ ಹಾನರ್ ಅನ್ನು ಸಹ ಪಡೆದಿದ್ದಾರೆ. | , — (@) ಇದನ್ನೂ ಓದಿ- ಪ್ರಧಾನಿ ನರೇಂದ್ರ ಮೋದಿ ಅವರು ಕೈರೋ ತಲುಪಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈಜಿಪ್ಟ್‌ಗೆ ಪ್ರಧಾನಿ ಮೋದಿಯವರ ಮೊದಲ ದ್ವಿಪಕ್ಷೀಯ ಭೇಟಿಯ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಈಜಿಪ್ಟ್ ಪ್ರಧಾನಿಯೊಂದಿಗೆ ಪ್ರಧಾನಿ ಮೋದಿ ದುಂಡು ಮೇಜಿನ ಸಭೆ ನಡೆಸಲಿದ್ದಾರೆ ಮತ್ತು ಅಧ್ಯಕ್ಷ ಎಲ್-ಸಿಸಿ ಅವರನ್ನು ಭೇಟಿಯಾಗಲಿದ್ದಾರೆ. | - — (@) ಇದನ್ನೂ ಓದಿ- ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಭಾರತ ಭೇಟಿಯ ಚಿತ್ರಗಳನ್ನು ಕೈರೋದಲ್ಲಿನ ಹೋಟೆಲ್‌ನಲ್ಲಿ ಪ್ರದರ್ಶಿಸಲಾಗಿದೆ, ಅಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಎರಡು ದಿನಗಳ ಈಜಿಪ್ಟ್ ಪ್ರವಾಸದ ಸಂದರ್ಭದಲ್ಲಿ ಹೊಟೇಲ್ ಗೆ ಆಗಮಿಸಿದ್ದಾರೆ. ಪ್ರಧಾನಿ ಆಗಮಿಸಿದ ನಂತರ ಅವರನ್ನು ಸ್ವಾಗತಿಸಲು ಭಾರತೀಯ ಸಮುದಾಯದ ಹಲವಾರು ಸದಸ್ಯರು ಹೋಟೆಲ್‌ನಲ್ಲಿ ಉಪಸ್ಥಿತರಿದ್ದರು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_98.txt b/zeenewskannada/data1_url7_500_to_1680_98.txt new file mode 100644 index 0000000000000000000000000000000000000000..a56b6c3f4c6767ad3ebf8e3c8424709385adc846 --- /dev/null +++ b/zeenewskannada/data1_url7_500_to_1680_98.txt @@ -0,0 +1 @@ +: ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿ..! ಯಾವಾಗ.. ಎಲ್ಲಿ..? : 18ನೇ ಲೋಕಸಭೆ ಚುನಾವಣೆ 2024 ರ ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ ಒಕ್ಕೂಟ ಮಗದೊಂದು ಬಾರಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತ ವರದಿ ಇಲ್ಲಿದೆ.. :ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಭಾರತೀಯ ಜನತಾ ಪಕ್ಷಕ್ಕೆ ಮತದಾರರು ಬಿಗ್ ಶಾಕ್ ನೀಡಿದ್ದಾರೆ. ಈ ಹಿಂದೆ 303 ಸ್ಥಾನಗಳಿಂದ ಭರ್ಜರಿ ಗೆಲುವು ಪಡೆದಿದ್ದ ಕಮಲ ಪಡೆ ಈ ಬಾರಿ ಕೇವಲ 240 ಸ್ಥಾನಗಳಿಗೆ ಸೀಮಿತವಾಗಿದೆ. ಮ್ಯಾಜಿಕ್‌ ಸಂಖ್ಯೆ 272 ಸೀಟುಗಳನ್ನೂ ಸಹ ಪಡೆಯಲು ಮೋದಿ ಬಳಗ ವಿಫಲವಾಗಿದೆ. ಆದರೆ, ಎನ್‌ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಪಡೆದಿದ್ದು ಸರ್ಕಾರ ರಚಿಸಬಹುದಾಗಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ನಂತರ ತೆಲುಗು ದೇಶಂ ಪಕ್ಷ 16 ಸ್ಥಾನಗಳನ್ನು ಗೆದ್ದಿದೆ. ಆ ನಂತರ ಜನತಾ ದಳ ಯುನೈಟೆಡ್ ಪಕ್ಷ 12 ಸ್ಥಾನಗಳನ್ನು ಪಡೆದುಕೊಂಡಿತು. ಶಿವಸೇನೆ ಏಕ್ ನಾಥ್ ಶಿಂಧೆ 7 ಸ್ಥಾನಗಳನ್ನು ಪಡೆದಿದೆ.. ಲೋಕ ಜನಶಕ್ತಿ ಪಕ್ಷಕ್ಕೆ 5 ಸ್ಥಾನಗಳು.. ಜನಸೇನೆ ಮತ್ತು ಜನತಾದಳ ಜಾತ್ಯತೀತ ಪಕ್ಷಕ್ಕೆ ತಲಾ 2 ಸ್ಥಾನಗಳು.. ರಾಷ್ಟ್ರೀಯ ಲೋಕದಳಕ್ಕೆ 2 ಸ್ಥಾನಗಳು. ತೆಲುಗು ದೇಶಂ ಪಕ್ಷ ಈಗ ಎನ್‌ಟಿಎ ಮೈತ್ರಿಕೂಟದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿದೆ. ಇದನ್ನೂ ಓದಿ: ಈ ಬಾರಿ ಬಿಜೆಪಿಗೆ ತನ್ನ ಮಿತ್ರಪಕ್ಷಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಅವಧಿಗೆ ಅಧಿಕಾರದಲ್ಲಿದ್ದರೂ ಇಷ್ಟೊಂದು ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಹತ್ತು ವರ್ಷಗಳ ವಿರೋಧವನ್ನು ತಡೆದುಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಮೇಲಾಗಿ ಈ ಬಾರಿ ವಿಪಕ್ಷಗಳು ಪಡೆದ ಫಲಿತಾಂಶ ಬಿಜೆಪಿಗೆ ಸವಾಲಾಗಿದೆ. ಕಳೆದ ಎರಡು ಅವಧಿಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೂ ಬಿಜೆಪಿ ತನ್ನದೇ ಆದ ಬಹುಮತದ ಗುರುತನ್ನು ಪಡೆದುಕೊಂಡಿತ್ತು. ಇದರ ಫಲವಾಗಿ ಯಾವುದೇ ತೊಂದರೆಯಿಲ್ಲದೆ ಕೆಲವು ಕಾನೂನುಗಳನ್ನು ತರಲು ಸಹಾಯವಾಗಿತ್ತು. ಆದರೆ ಈ ಬಾರಿ ಬಿಜೆಪಿ ಕೇವಲ 240 ಸ್ಥಾನಗಳಿಗೆ ಸೀಮಿತವಾಗಿದೆ.. ಬಹುಮತಕ್ಕೆ 32 ಸ್ಥಾನಗಳ ಕೊರತೆ ಇದ್ದು, ಆದಷ್ಟು ಬೇಗ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅದರಂತೆ ಇದೇ ತಿಂಗಳ 8ರಂದು ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಆಡಳಿತದಲ್ಲಿರುವ ಮುಖ್ಯಮಂತ್ರಿಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ನಾಯಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎನ್‌ಡಿಎಗೆ ಇತರ ಪಕ್ಷಗಳನ್ನು ಕರೆತರಲು ಈಗಾಗಲೇ ಪ್ರಯತ್ನಗಳು ನಡೆದಿವೆ ಎಂದು ವರದಿಯಾಗಿದೆ. ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಎನ್‌ಡಿಎ ಪಾಲುದಾರ ಪಕ್ಷಗಳಿಗೆ ಯಾವ ಪೋರ್ಟ್ ಪೋಲಿಯೊ ನೀಡಲಾಗುವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_980.txt b/zeenewskannada/data1_url7_500_to_1680_980.txt new file mode 100644 index 0000000000000000000000000000000000000000..87f344c707c0410e3378e4703c7fa43bf3528a8a --- /dev/null +++ b/zeenewskannada/data1_url7_500_to_1680_980.txt @@ -0,0 +1 @@ +ಯಾರು? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಚಾಲೆಂಜ್! : ರಷ್ಯಾದಲ್ಲಿ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಸೈನ್ಯದ ವಿರುದ್ಧ ಬಂಡಾಯವೆದ್ದಿದ್ದಾರೆ. ಪುಟಿನ್‌ಗೆ ಸವಾಲೆಸೆದ ಅವರು, ಶೀಘ್ರದಲ್ಲೇ ರಷ್ಯಾಕ್ಕೆ ಹೊಸ ಅಧ್ಯಕ್ಷರು ಸಿಗುತ್ತಾರೆ ಎಂದು ಹೇಳಿದ್ದಾರೆ. :ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಒಂದು ಕಾಲದಲ್ಲಿ ತುಂಬಾ ಆಪ್ತವಾಗಿದ್ದ ಖಾಸಗಿ ಸೇನಾ ಗುಂಪು ವ್ಯಾಗ್ನರ್ ಸೇನೆ ಪುಟಿನ್ ವಿರುದ್ಧ ಬಂಡಾಯ ಘೋಷಿಸಿದೆ. ಒಂದು ಕಾಲದಲ್ಲಿ ಪುಟಿನ್ ಅವರ ಮಾತಿಗೆ ತಕ್ಕಂತೆ ಕುಣಿದಾಡುತ್ತಿದ್ದ ವ್ಯಾಗ್ನರ್ ಈಗ ನೇರವಾಗಿ ಪುಟಿನ್ ಗೆ ಸವಾಲೆಸಗಿದೆ. ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾ ಶೀಘ್ರದಲ್ಲೇ ಹೊಸ ಅಧ್ಯಕ್ಷರನ್ನು ಪಡೆಯಲಿದೆ ಎಂದು ಹೇಳಿದ್ದಾರೆ. ಯೆವ್ಗೆನಿ ಪ್ರಿಗೊಜಿನ್ ಯಾರು ಮತ್ತು ಅವರ ಇತಿಹಾಸ ಏನು ಪುಟಿನ್‌ಗೆ ನೇರವಾಗಿ ಸವಾಲು ಹಾಕಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯಲು ಪ್ರಯತ್ನಿಸೋಣ ಬನ್ನಿ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಘೋಷಿಸಿದ ಯೆವ್ಗೆನಿ ಪ್ರಿಗೊಜಿನ್ ವ್ಯಾಗ್ನರ್ ಖಾಸಗಿ ಸೈನ್ಯದ ಮುಖ್ಯಸ್ಥರಾಗಿದ್ದಾರೆ. ಈ ಖಾಸಗೆ ಸೇನೆ ರಷ್ಯಾವನ್ನು ಅನೇಕ ರಂಗಗಳಲ್ಲಿ ಸುತ್ತುವರೆದಿದೆ ಮತ್ತು ಪ್ರಿಗೊಜಿನ್ ಸೈನ್ಯವು ಮಾಸ್ಕೋ ಕಡೆಗೆ ಚಲಿಸುತ್ತಿದೆ ಎಂದು ಹೇಳಲಾಗಿದೆ. ಹಲವೆಡೆ ರಷ್ಯಾದ ಸೇನೆ ಮತ್ತು ವ್ಯಾಗ್ನರ್ ಯೋಧರ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಬಂಡುಕೋರರು ರಷ್ಯಾದ ರೊಸ್ಟೊವ್ ನಗರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವ್ಯಾಗ್ನರ್ ಗ್ರೂಪ್ ರಷ್ಯಾದ ಖಾಸಗಿ ಸೈನ್ಯ ಎಂದು ಹೇಳಲಾಗುತ್ತದೆ. ಅದು ರಷ್ಯಾದ ಸೈನ್ಯದೊಂದಿಗೆ ಸೇರಿ ಉಕ್ರೇನ್‌ನಲ್ಲಿ ಯುದ್ಧವನ್ನೂ ಕೂಡ ನಡೆಸಿದೆ. ಬಾಲ್ಯದಿಂದಲೂ ಅಪರಾಧಿಗೆ ನೇರ ಸವಾಲು ಎಸಗಿದೆ ಯೆವ್ಗೆನಿ ಪ್ರಿಗೊಝಿನ್ 1961 ರಲ್ಲಿ ಲೆನಿನ್ಗ್ರಾಡ್ನಲ್ಲಿ ಜನಿಸಿದ್ದಾರೆ. ಪ್ರಿಗೋಜಿನ್ ಅವರ ತಂದೆ ಬಾಲ್ಯದಲ್ಲಿ ನಿಧನರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಯೆವ್ಗೆನಿ ಪ್ರಿಗೊಜಿನ್ ಅವರ ತಾಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಯ ಸಮಯದಲ್ಲಿ, ಪ್ರಿಗೋಜಿನ್ ಕ್ರೀಡಾ ಅಕಾಡೆಮಿಗೆ ಸೇರಿದ್ದರು, ಕಠಿಣ ಪರಿಶ್ರಮದ ಹೊರತಾಗಿಯೂ, ಅವರು ಕ್ರೀಡಾಪಟುಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಸಣ್ಣ ಅಪರಾಧಗಳನ್ನು ಮಾಡಲು ಪ್ರಾರಂಭಿಸಿದರು. ಅಪರಾಧದ ಕಾರಣಕ್ಕಾಗಿ ಅವರು ಜೈಲಿಗೆ ಹೋದರು. ದರೋಡೆ ಮತ್ತು ಡಕಾಯಿತಿ ಆರೋಪದ ಮೇಲೆ 13 ವರ್ಷಗಳ ಕಾಲ ಜೈಲಿನಲ್ಲಿದ್ದರು. ಸೋವಿಯತ್ ಒಕ್ಕೂಟದ ವಿಸರ್ಜನೆಯ ಸಮಯದಲ್ಲಿ ಅವರು 1990 ರಲ್ಲಿ ಜೈಲಿನಿಂದ ಬಿಡುಗಡೆಯಾದರು. ಪುಟಿನ್ ಅವರನ್ನು ರೆಸ್ಟೋರೆಂಟ್‌ನಲ್ಲಿ ಭೇಟಿಯಾದರುಪ್ರಿಗೋಜಿನ್ ಜೈಲಿನಿಂದ ಹೊರಬಂದ ನಂತರ, ಅವರು ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಅನ್ನು ಸಹ ತೆರೆದರು. ಆ ವೇಳೆ ಉಪಮೇಯರ್ ಆಗಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಆ ರೆಸ್ಟೋರೆಂಟ್ ಗೆ ಬರುತ್ತಿದ್ದರು ಎನ್ನಲಾಗಿದೆ. ದೇಶದ ದೊಡ್ಡ ಉದ್ಯಮಿಗಳು, ಮುಖಂಡರು ಕೂಡ ರೆಸ್ಟೋರೆಂಟ್ ಗೆ ಬರುತ್ತಿದ್ದರು. ರೆಸ್ಟೋರೆಂಟ್‌ನಲ್ಲಿಯೇ ಪುಟಿನ್ ಮೊದಲ ಬಾರಿಗೆ ಪ್ರಿಗೋಜಿನ್ ಅವರನ್ನು ಭೇಟಿಯಾದರು ಎನ್ನಲಾಗುತ್ತದೆ, ಇದರ ನಂತರ ಪುಟಿನ್ ಮತ್ತು ಪ್ರಿಗೋಜಿನ್ ಅವರ ಸ್ನೇಹ ನಿಧಾನವಾಗಿ ಬೆಳೆಯಲು ಪ್ರಾರಂಭಿಸಿತು. ರಷ್ಯಾದಲ್ಲಿ, ಅಧಿಕೃತ ಅತಿಥಿಗಳಿಗೆ ಆಹಾರಕ್ಕಾಗಿ ಒಪ್ಪಂದಗಳನ್ನು ಪ್ರಿಗೋಜಿನ್ಗೆ ನೀಡಲಾಯಿತು. ಪ್ರಿಗೋಜಿನ್ ಹಣದ ಹಿಂದೆ ಓಡುತ್ತಾರೆಪ್ರಿಗೋಜಿನ್ ಹಣದ ಹಿಂದೆ ಓಡುವ ವ್ಯಕ್ತಿ ಎಂದು ಹೇಳಲಾಗುತ್ತದೆ. ಅವರು ಖಾಸಗಿ ಸೈನ್ಯವನ್ನು ರಚಿಸುವ ಮೂಲಕ ತೊಂದರೆಗೊಳಗಾದ ಪ್ರದೇಶಗಳಲ್ಲಿ ರಷ್ಯಾದ ಸೈನ್ಯಕ್ಕೆ ನಾಯಕರಿಗೆ ಸಹಾಯ ಮಾಡುತ್ತಾರೆ. ಹಿಟ್ಲರನ ಸಂಗೀತ ಸಂಯೋಜಕ ರಿಚರ್ಡ್ ವ್ಯಾಗ್ನರ್ ಪ್ರಿಗೋಜಿನ್ ಅವರ ಆದರ್ಶ. ಅದಕ್ಕಾಗಿಯೇ ಅವರು ತನ್ನ ಖಾಸಗಿ ಸೈನ್ಯವನ್ನು ವ್ಯಾಗ್ನರ್ ಎಂದು ಹೆಸರಿಸಿದ್ದಾರೆ . ಇದನ್ನೂ ಓದಿ- ಯೆವ್ಗೆನಿ ಪ್ರಿಗೋಜಿನ್ ಅವರನ್ನು ಬಂಧಿಸಲು ಆದೇಶಮತ್ತೊಂದೆಡೆ, ರಷ್ಯಾದಲ್ಲಿ ಖಾಸಗಿ ಮಿಲಿಟರಿ ಗುಂಪಿನ ವ್ಯಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಅವರನ್ನು ಬಂಧಿಸಲು ಕ್ರೆಮ್ಲಿನ್ ಆದೇಶಿಸಿದೆ. ರಷ್ಯಾದ ಗುಪ್ತಚರ ವಿಭಾಗ ಅವರು ಸಶಸ್ತ್ರ ದಂಗೆಗೆ ಕರೆ ನೀಡಿದ್ದಾರೆ ಎಂದು ಆರೋಪಿಸಿದೆ. ವಾಗ್ನರ್ ಶಿಬಿರಗಳ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಅವರು ಕ್ರೆಮ್ಲಿನ್ ಅನ್ನು ದೂಷಿಸುತ್ತಿದ್ದಾರೆ ಮತ್ತು ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದಾರೆ. ಇದರ ನಂತರ, ಶುಕ್ರವಾರ ತಡರಾತ್ರಿ, ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ವ್ಯಾಗ್ನರ್ ಗುಂಪಿನ ಸೈನಿಕರನ್ನು ತಮ್ಮ ನಾಯಕನನ್ನು ಬಂಧಿಸುವಂತೆ ಒತ್ತಾಯಿಸಿದೆ. ಇದನ್ನೂ ಓದಿ- ನ್ಯಾಯಕ್ಕಾಗಿ ಹೋರಾಟಕ್ಕೆ ಕರೆ ನೀಡಿದ್ದಾರೆರಷ್ಯಾದ ಮಿಲಿಟರಿ ನಾಯಕತ್ವ ಮಾಡುವ ದುಷ್ಟತನವನ್ನು ನಿಲ್ಲಿಸಬೇಕು, ಯಾರು ವಿರೋಧಿಸಿದರೂ ನಾವು ಅದನ್ನು ಬೆದರಿಕೆ ಎಂದು ಪರಿಗಣಿಸುತ್ತೇವೆ ಮತ್ತು ಅದನ್ನು ತಕ್ಷಣವೇ ನಾಶಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ನಾವು ಈ ಸಮಸ್ಯೆಗೆ ಅಂತ್ಯ ಹಾಡಬೇಕಿದೆ. ಇದು ಮಿಲಿಟರಿ ದಂಗೆಯಲ್ಲ, ಆದರೆ ನ್ಯಾಯದ ಹೋರಾಟ. ಕ್ರೆಮ್ಲಿನ್ ಪ್ರಕಾರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಿಸ್ಥಿತಿಯ ಬಗ್ಗೆ ತಿಳಿದಿದ್ದಾರೆ ಮತ್ತು ಆಗಾಗ್ಗೆ ಅಪ್ಡೇಟ್ ಗಳನ್ನು ಕರಿಸುತ್ತಿದ್ದಾರೆ. ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ, ಪ್ರಿಗೋಜಿನ್ ಮತ್ತು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ನಡುವೆ ಅಧಿಕಾರದ ಹೋರಾಟವಿದೆ ಎಂದು ಮಾಧ್ಯಮ ವರದಿಗಳು ವರದಿ ಮಾಡಿವೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_981.txt b/zeenewskannada/data1_url7_500_to_1680_981.txt new file mode 100644 index 0000000000000000000000000000000000000000..49983fbc4e99dc4b941fb0aa0504d7c2e361cd57 --- /dev/null +++ b/zeenewskannada/data1_url7_500_to_1680_981.txt @@ -0,0 +1 @@ +: ವ್ಯಾಗನರ್ ಗುಂಪಿನ ದಂಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಷ್ಯಾ, ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ಎಂದ ಪುಟಿನ್ : ವ್ಲಾಡಿಮಿರ್ ಪುಟಿನ್ ರಷ್ಯಾದಲ್ಲಿ ದಂಗೆಯ ಮೇಲೆ ಕಟ್ಟುನಿಟ್ಟನ್ನು ತೋರಿಸಿದ್ದಾರೆ. ವ್ಯಾಗ್ನರ್ ಗ್ರೂಪ್ ರಷ್ಯಾದ ಜನರಿಗೆ ದ್ರೋಹ ಬಗೆದಿದೆ ಎಂದು ಪುಟಿನ್ ಹೇಳಿದ್ದಾರೆ. ದೇಶ ಒಡೆಯಲು ಬಿಡುವುದಿಲ್ಲ. ಕಠಿಣ ಉತ್ತರ ನೀಡಲಿದ್ದಾರೆ. :ರಷ್ಯಾದಲ್ಲಿ ಸಕ್ರೇಯವಾಗಿರುವ ಖಾಸಗಿ ಸೈನ್ಯದ ವ್ಯಾಗ್ನರ್ ಗುಂಪು ದಂಗೆ ಎದ್ದ ಬಳಿಕ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವ್ಯಾಗ್ನರ್ ಗ್ರೂಪ್ ನಮ್ಮ ಬೆನ್ನಿಗೆ ಚೂರಿ ಹಾಕಿದೆ ಎಂದು ಪುಟಿನ್ ಹೇಳಿದ್ದಾರೆ. ನಾವು ನಮ್ಮ ನಾಗರಿಕರನ್ನು ಮತ್ತು ದೇಶವನ್ನು ಯಾವುದೇ ಬೆಲೆ ತೆತ್ತು ಕೂಡ ರಕ್ಷಿಸುತ್ತೇವೆ. ವ್ಯಾಗ್ನರ್ ಗ್ರೂಪ್ ರಷ್ಯಾಕ್ಕೆ ಸವಾಲು ಹಾಕಿದೆ ಎಂದು ಪುಟಿನ್ ಹೇಳಿದ್ದಾರೆ. ನಾವು ಒಗ್ಗಟ್ಟಾಗಿ ಉಳಿಯಬೇಕು. ವ್ಯಾಗ್ನರ್ ರಷ್ಯಾಕ್ಕೆ ದ್ರೋಹ ಬಗೆದಿದ್ದಾರೆ. ನಾವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕಾಗಿದೆ. ಇದು ಅಂತರ್ಯುದ್ಧ ಮತ್ತು ದೇಶದ್ರೋಹದ ಸ್ಥಿತಿಯಾಗಿದೆ. ದೇಶದ್ರೋಹಿಗಳ ವಿರುದ್ಧ ಹೋರಾಡುತ್ತೇವೆ ಎಂದು ಅವರು ಹೇಳಿದ್ದಾರೆ ರಷ್ಯಾದಲ್ಲಿ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ವ್ಯಾಗ್ನರ್ ಗುಂಪಿನ ಹೋರಾಟಗಾರರು ರಾಜಧಾನಿ ಮಾಸ್ಕೋದತ್ತ ಹೆಜ್ಜೆ ಹಾಕಿದ್ದಾರೆ. ಈ ವಂಚನೆಯಿಂದ ಪುಟಿನ್ ಆಕ್ರೋಶಗೊಂಡಿದ್ದಾರೆ. ದೇಶದ್ರೋಹಿಗಳನ್ನು ಭಯೋತ್ಪಾದಕರಂತೆ ಶಿಕ್ಷಿಸಲಾಗುವುದುಬಂಡಾಯವೆದ್ದವರನ್ನು ಭಯೋತ್ಪಾದಕರಂತೆ ಶಿಕ್ಷಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ರಷ್ಯಾದ ಸೈನ್ಯವು ವೀರರಂತೆ ಹೋರಾಡುತ್ತಿದೆ. ನಾವು ಒಗ್ಗಟ್ಟಾಗಿ ಉಳಿಯಬೇಕು. ವ್ಯಾಗ್ನರ್ ದೇಶ ವಿರೋಧಿ ಚಟುವಟಿಕೆ ನಿಲ್ಲಿಸಬೇಕು. ದೇಶದ್ರೋಹ ಮಾಡಿದವರಿಗೆ ಶಿಕ್ಷೆಯಾಗುತ್ತದೆ. ರಷ್ಯಾದಲ್ಲಿ ಪರಿಸ್ಥಿತಿ ಹದಗೆಡುತ್ತಿರುವಂತೆ ತೋರುತ್ತಿದ್ದು, ಇದೇ ವೇಳೆ ಪುಟಿನ್ ಅವರ ಈ ದೊಡ್ಡ ಹೇಳಿಕೆ ಮುನ್ನೆಲೆಗೆ ಬಂದಿದೆ. ರಷ್ಯಾ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲಾಗುತ್ತಿದೆಭವಿಷ್ಯವನ್ನು ಈಗ ನಿರ್ಧರಿಸಲಾಗುತ್ತಿದೆ ಎಂದು ಪುಟಿನ್ ಹೇಳಿದ್ದಾರೆ. ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಲು ನಮಗೆ ಎಲ್ಲಾ ಶಕ್ತಿಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ, ರಷ್ಯಾದ ರಕ್ಷಣಾ ಸಚಿವಾಲಯವು ವ್ಯಾಗ್ನರ್ ಗ್ರೂಪ್ನ ಖಾಸಗಿ ಮಿಲಿಟರಿ ಕಂಪನಿಯ ಸೈನಿಕರನ್ನು ತಮ್ಮ ಸಶಸ್ತ್ರ ದಂಗೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದೆ ಮತ್ತು ಅವರ ನೆಲೆಗಳಿಗೆ ಮರಳಲು ಸೂಚಿಸಿದೆ. ಇದನ್ನೂ ಓದಿ- ವ್ಯಾಗ್ನರ್ ಗ್ರೂಪ್ ಪ್ರತೀಕಾರ ತೀರಿಸಿಕೊಳ್ಳಲಿದೆಅತ್ತ, ನಮ್ಮ ಹೋರಾಟಗಾರರ ಮೇಲೆ ರಷ್ಯಾದ ಸೈನ್ಯವು ದಾಳಿ ಮಾಡಿದೆ ಎಂದು ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಹೇಳಿದ್ದಾರೆ. ರಷ್ಯಾದ ಸೇನೆಯ ದಾಳಿಯಲ್ಲಿ ನಮ್ಮ ಅನೇಕ ಹೋರಾಟಗಾರರು ಸಾವನ್ನಪ್ಪಿದ್ದಾರೆ. ನಮ್ಮೆ ಸೇನೆಗೆ ಶಸ್ತ್ರಾಸ್ತ್ರಗಳನ್ನು ನೀಡಿಲ್ಲ. ನಮ್ಮ ಸೇನೆಗೆ ಸೇನಾ ಸೌಲಭ್ಯ ನೀಡಿಲ್ಲ. ರಷ್ಯಾದ ರಕ್ಷಣಾ ಸಚಿವರನ್ನು ತೆಗೆದುಹಾಕಬೇಕು. ರಕ್ಷಣಾ ಸಚಿವರನ್ನು ತೆಗೆದುಹಾಕದಿದ್ದರೆ, ಫಲಿತಾಂಶವು ಕೆಟ್ಟದಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಇದನ್ನೂ ಓದಿ- ಬಂಡಾಯವು ಇದ್ದಕ್ಕಿದ್ದಂತೆ ಪ್ರಾರಂಭವಾಗಲಿಲ್ಲ ಎಂದು ವ್ಯಾಗ್ನರ್ ಗ್ರೂಪ್ ಮುಖ್ಯಸ್ಥರು ಹೇಳಿದ್ದಾರೆ. ಹಲವು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ವ್ಯಾಗ್ನರ್ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿದ ಆರೋಪವೂ ರಷ್ಯಾ ಮೇಲಿದೆ. ದಾಳಿಯಲ್ಲಿ ವ್ಯಾಗ್ನರ್ ಗುಂಪಿನ ಹಲವು ಹೋರಾಟಗಾರರು ಮೃತಪಟ್ಟಿದ್ದು, ರಷ್ಯಾ ಸೇನೆ ಈ ದಾಳಿ ನಡೆಸಿದೆ ಎಂದು ಅದು ಆರೋಪಿಸಿದೆ. ದಾಳಿಯ ನಂತರ, ಪ್ರಿಗೋಜಿನ್ ಸೇಡು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಣತೊಟ್ಟಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_982.txt b/zeenewskannada/data1_url7_500_to_1680_982.txt new file mode 100644 index 0000000000000000000000000000000000000000..8b8725d379bc751707ace7e94bf61be776fc98c0 --- /dev/null +++ b/zeenewskannada/data1_url7_500_to_1680_982.txt @@ -0,0 +1 @@ +ಮೋದಿ ಅಮೆರಿಕ ಭೇಟಿ ಉದ್ದೇಶ ಭಾರತವನ್ನು ಚೀನಾ ವಿರುದ್ಧ ಬಿಂಬಿಸುವುದಲ್ಲ - ಶ್ವೇತಭವನ : ಶ್ವೇತಭವನದಲ್ಲಿರುವ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ, ಚೀನಾ ಕೂಡ ಭಾರತಕ್ಕೆ ಸವಾಲುಗಳನ್ನು ಪ್ರಸ್ತುತಪಡಿಸುತ್ತಿದೆ. ಈ ಸವಾಲುಗಳು ಕೇವಲ ಅದರ ಗಡಿಗಳಿಗೆ ಸೀಮಿತವಾಗಿಲ್ಲ, ಆದರೆ ಪ್ರದೇಶದಲ್ಲಿ ವ್ಯಾಪಕ ಮಟ್ಟದಲ್ಲಿವೆ ಎಂದರು. :ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಉದ್ದೇಶ ಚೀನಾದ ವಿರುದ್ಧ ಭಾರತವನ್ನು ಬಿಂಬಿಸುವುದಲ್ಲ. ಆದರೆ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ರಕ್ಷಣಾ ಸಹಕಾರ ಸೇರಿದಂತೆ ಇತರ ಸಂಬಂಧಗಳನ್ನು ಗಾಢವಾಗಿಸುವುದು ಈ ಭೇಟಿಯ ಉದ್ದೇಶವಾಗಿತ್ತು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಮುಗಿಸಿ ಶನಿವಾರ ಈಜಿಪ್ಟ್‌ಗೆ ತೆರಳಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷ ಬೈಡನ್ ಮತ್ತು ಪತ್ನಿ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಅವರು ಯುಎಸ್ ಭೇಟಿಯಲ್ಲಿದ್ದರು. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ, ಈ ಭೇಟಿ ಚೀನಾದ ಬಗ್ಗೆ ಅಲ್ಲ. ನೋಡಿ, ಚೀನಾ ಕೂಡ ಭಾರತಕ್ಕೆ ಸವಾಲುಗಳನ್ನು ಒಡ್ಡುತ್ತಿದೆ. ಈ ಸವಾಲುಗಳು ಅದರ ಗಡಿಗಳಿಗೆ ಸೀಮಿತವಾಗಿಲ್ಲ, ಆದರೆ ಪ್ರದೇಶದಲ್ಲಿ ವ್ಯಾಪಕ ಮಟ್ಟದಲ್ಲಿವೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎರಡೂ ದೇಶಗಳಿಗೆ (ಭಾರತ ಮತ್ತು ಯುಎಸ್) ಸ್ಪಷ್ಟವಾಗಿ ಪ್ರಸ್ತುತಪಡಿಸುತ್ತಿರುವ ಸವಾಲುಗಳು ನಿನ್ನೆ ನಮ್ಮ ಮಾತುಕತೆಯ ಕಾರ್ಯಸೂಚಿಯಲ್ಲಿವೆ ಎಂಬುದರಲ್ಲಿ ಸಂದೇಹವಿಲ್ಲ ಎಂದರು. ಇದನ್ನೂ ಓದಿ: ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿರ್ಬಿ, ಆದರೆ ಈ ಭೇಟಿ ಭಾರತವನ್ನು ಚೀನಾದ ವಿರುದ್ಧ ಬಿಂಬಿಸುವುದು ಅಲ್ಲ. ಭಾರತ ಸ್ವತಂತ್ರ ಸಾರ್ವಭೌಮ ರಾಷ್ಟ್ರ. ಇದು ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿದ್ದು, ಅದರ ಸುತ್ತಲಿನ ಪರಿಸ್ಥಿತಿ ಕಷ್ಟಕರವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತವು ಪ್ರಮುಖ ರಫ್ತುದಾರನಾಗಿ ಹೊರಹೊಮ್ಮುತ್ತಿದೆ. ಇದನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು. ಕಿರ್ಬಿ ಪ್ರಶ್ನೆಗಳಿಗೆ ಉತ್ತರವಾಗಿ, ನಾವು ರಕ್ಷಣಾ ಸಹಕಾರವನ್ನು ಸುಧಾರಿಸುವ ಬಯಕೆಯನ್ನು ಹೊಂದಿದ್ದೇವೆ, ಅದು ಜೆಟ್ ಎಂಜಿನ್‌ಗಳ ಸಹ-ಉತ್ಪಾದನೆಯಾಗಿರಲಿ ಅಥವಾ ಅವುಗಳ -9 ಡ್ರೋನ್‌ಗಳ ಖರೀದಿಯಾಗಿರಲಿ. ನಾವು ಒಟ್ಟಿಗೆ ಕೆಲಸ ಮಾಡಬಹುದಾದ ಭದ್ರತಾ ವಿಷಯದಲ್ಲಿ ನಾವು ಬಹಳಷ್ಟು ವಿಷಯಗಳನ್ನು ಮಾಡಬೇಕಾಗಿದೆ. ನಾವು ನಿಜವಾಗಿಯೂ ಅದರ ಮೇಲೆ ಕೇಂದ್ರೀಕರಿಸಿದ್ದೇವೆ. ಅಮೆರಿಕ ಮತ್ತು ಭಾರತದ ಸಂಬಂಧಗಳು ಎಷ್ಟು ಮುಖ್ಯ ಎಂಬ ಸಂದೇಶ ಸಾರುವುದೇ ಮೋದಿ ಅವರ ಭೇಟಿಯಾಗಿದೆ ಎಂದು ಹೇಳಿದರು. ಚೀನಾ ಭಾರತಕ್ಕೆ ಅನೇಕ ಸವಾಲುಗಳನ್ನು ಪ್ರಸ್ತುತಪಡಿಸುತ್ತಿದೆ ಮತ್ತು ಭಾರತವು ಈ ಸವಾಲುಗಳನ್ನು ತನ್ನದೇ ಆದ ರೀತಿಯಲ್ಲಿ ನಿಭಾಯಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_983.txt b/zeenewskannada/data1_url7_500_to_1680_983.txt new file mode 100644 index 0000000000000000000000000000000000000000..9a9f1a2d32e3db7436dcef1c90667002e575154c --- /dev/null +++ b/zeenewskannada/data1_url7_500_to_1680_983.txt @@ -0,0 +1 @@ +"ಎಲ್ ನಿನೋದಿಂದಾಗಿ ಡೆಂಗ್ಯೂ, ಝಿಕಾ ಮತ್ತು ಚಿಕೂನ್‌ಗುನ್ಯಾದಂತಹ ವೈರಲ್ ರೋಗಗಳ ಹರಡುವಿಕೆ ಸಾಧ್ಯತೆ" ಎಲ್ ನಿನೋದಿಂದಾಗಿ ದ ಡೆಂಗ್ಯೂ, ಝಿಕಾ ಮತ್ತು ಚಿಕೂನ್‌ಗುನ್ಯಾದಂತಹ ವೈರಲ್ ರೋಗಗಳ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನ್ಯೂಯಾರ್ಕ್ :ಎಲ್ ನಿನೋದಿಂದಾಗಿ ದ ಡೆಂಗ್ಯೂ, ಝಿಕಾ ಮತ್ತು ಚಿಕೂನ್‌ಗುನ್ಯಾದಂತಹ ವೈರಲ್ ರೋಗಗಳ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. "ಡಬ್ಲ್ಯುಎಚ್‌ಒ 2023 ಮತ್ತು 2024 ಅನ್ನು ಎಲ್ ನಿನೊ ಘಟನೆಯಿಂದ ಗುರುತಿಸುವ ಹೆಚ್ಚಿನ ಸಂಭವನೀಯತೆಗಾಗಿ ತಯಾರಿ ನಡೆಸುತ್ತಿದೆ, ಇದು ಡೆಂಗ್ಯೂ ಮತ್ತು ಇತರ ಆರ್ಬೋವೈರಸ್‌ಗಳಾದ ಝಿಕಾ ಮತ್ತು ಚಿಕುನ್‌ಗುನ್ಯಾಗಳ ಪ್ರಸರಣವನ್ನು ಹೆಚ್ಚಿಸುತ್ತದೆ" ಎಂದುನ ಮಹಾನಿರ್ದೇಶಕ ಟೆಡ್ರೊಸ್ ಅಧಾನೋಮ್ ಹೇಳಿದ್ದಾರೆ.ಇದು ಹವಾಮಾನ ಬದಲಾವಣೆಯ ಪರಿಣಾಮಗಳು ಸೊಳ್ಳೆಗಳ ಸಂತಾನೋತ್ಪತ್ತಿ ಮತ್ತು ಈ ರೋಗಗಳ ಹರಡುವಿಕೆಗೆ ಉತ್ತೇಜನ ನೀಡುತ್ತಿವೆ ಎಂದು ಅವರು ಹೇಳಿದರು. ಇದನ್ನೂ ಓದಿ- ಯುಎಸ್ ನ್ಯಾಶನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ () ಪ್ರಕಾರ, ಎಲ್ ನಿನೋ ತಾಪಮಾನಕ್ಕೆ ಹೊಸ ದಾಖಲೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಎಲ್ ನಿನೋ ಸಮಯದಲ್ಲಿ ಈಗಾಗಲೇ ಸರಾಸರಿಗಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ಪ್ರದೇಶಗಳಲ್ಲಿ ಎಲ್ ನಿನೊ ಘಟನೆಗಳು ಸಾಮಾನ್ಯವಾಗಿ ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತವೆ ಮತ್ತು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಸಮಭಾಜಕದ ಸುತ್ತ ಸರಾಸರಿ ಸಮುದ್ರದ ಮೇಲ್ಮೈ ತಾಪಮಾನವು ಬೆಚ್ಚಗಿರುತ್ತದೆ. ಇದನ್ನೂ ಓದಿ- ಕೊನೆಯ ಎಲ್ ನಿನೊ ಘಟನೆಯು ಫೆಬ್ರವರಿ ಮತ್ತು ಆಗಸ್ಟ್ 2019 ರ ನಡುವೆ ಸಂಭವಿಸಿದೆ, ಆದರೆ ಅದರ ಪರಿಣಾಮಗಳು ತುಲನಾತ್ಮಕವಾಗಿ ದುರ್ಬಲವಾಗಿವೆ.ಭಾರತದಲ್ಲಿ ಎಲ್ ನಿನೋ ಸದರ್ನ್ ಆಸಿಲೇಷನ್ () ಮಾನ್ಸೂನ್‌ನಲ್ಲಿ ವಿಳಂಬಕ್ಕೆ ಕಾರಣವಾಯಿತು, ಆದರೆ ಸೈಕ್ಲೋನ್ ಬಿಪರ್‌ಜೋಯ್ ಕೂಡ ವಿಳಂಬದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ತಜ್ಞರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_984.txt b/zeenewskannada/data1_url7_500_to_1680_984.txt new file mode 100644 index 0000000000000000000000000000000000000000..01e6831437f188c6139711d95602a83446044d31 --- /dev/null +++ b/zeenewskannada/data1_url7_500_to_1680_984.txt @@ -0,0 +1 @@ +: ಯಾವ ಪಾನೀಯ ಕೈಯಲ್ಲಿ ಹಿಡಿದು ಪ್ರಧಾನಿ ಮೋದಿ ಬೀಡೆನ್ ಗೆ ಚಿಯರ್ಸ್ ಹೇಳಿದ್ರು? : ನಮ್ಮಿಬ್ಬರಲ್ಲಿ ಯಾರೂ ಡ್ರಿಂಕ್ ಮಾಡುವುದಿಲ್ಲ ಇದು ಒಳ್ಳೆಯ ಸಂಗತಿಯಾಗಿದೆ ಎಂದು ಜೋ ಬೀಡೆನ್ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಕೈಯಲ್ಲಿ ಪಾನೀಯ ಹಿಡಿದು ಅಧ್ಯಕ್ಷ ಬೀಡೆನ್ ಗೆ ಚಿಯರ್ಸ್ ಹೇಳುವಾಗ ಆ ಪಾನೀಯ ಯಾವುದು ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿರಬಹುದು. :ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕಾದ ಅಧ್ಯಕ್ಷ ಜೋ ಬೀಡೆನ್ ಅವರು ಗುರುವಾರ ಸ್ಟೇಟ್ ಡಿನ್ನರ್ ಆಯೋಜಿಸಿದ್ದರು. ಈ ಸಂದರ್ಭದಲ್ಲಿ, ಇಡೀ ಜಗತ್ತು ಇಬ್ಬರು ಪ್ರಬಲ ನಾಯಕರ ಸ್ನೇಹವನ್ನು ನೋಡಿದೆ. ಕೈಯಲ್ಲಿ ಪಾನೀಯಗಳೊಂದಿಗೆ, ಬಿಡೆನ್ ಮತ್ತು ಮೋದಿ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ಸುಧಾರಿಸಲು ಪರಸ್ಪರ ಹುರಿದುಂಬಿಸಿದ್ದಾರೆ. ಆದರೆ, ಇಬ್ಬರೂ ತಮ್ಮ ಕೈಯಲ್ಲಿ ಹಿಡಿದಿರುವ ಪಾನೀಯ ಆಲ್ಕೋಹಾಲ್ ಆಗಿರಲಿಲ್ಲ. ಅಧ್ಯಕ್ಷ ಜೋ ಬಿಡನ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಹೇಳಿದ ಬೀಡೆನ್, ನಾವಿಬ್ಬರೂ ಕುಡಿಯದಿರುವುದು ಒಳ್ಳೆಯದು. ಆದರೆ ಪ್ರಧಾನಿ ಮೋದಿ ಕುಡಿಯುತ್ತಿದ್ದ ಪಾನೀಯ ಯಾವುದು ಎಂದು ಹಲವರು ಯೋಚಿಸುತ್ತಿರಬೇಕು. ಪ್ರಧಾನಿ ಮೋದಿ ಮತ್ತು ಬಿಡೆನ್ ಟೋಸ್ಟ್ ಮಾಡಿದ ಪಾನೀಯವನ್ನು ಜಿಂಜರ್ ಏಲ್ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ . ಜಿಂಜರ್ ಏಲ್ ಎಂದರೇನು?ವಾಸ್ತವದಲ್ಲಿ, ಜಿಂಜರ್ ಏಲ್ ಒಂದು ಕಾರ್ಬೊನೇಟೆಡ್ ತಂಪು ಪಾನೀಯವಾಗಿದೆ. ಅಂದರೆ ಅದರಲ್ಲಿ ಸೋಡಾವನ್ನು ಬೆರೆಸಲಾಗುತ್ತದೆ. ಇದು ಇತರ ಯಾವುದೇ ತಂಪು ಪಾನೀಯದಂತೆಯೇ ಇರುತ್ತದೆ. ಆದರೆ ಇದು ಶುಂಠಿಯ ಪರಿಮಳವನ್ನು ಹೊಂದಿದೆ. ಕೆಲವರು ಇದನ್ನು ಇತರ ಪಾನೀಯಗಳೊಂದಿಗೆ ಬೆರೆಸಿ ಕುಡಿದರೆ ಕೆಲವರು ನೇರವಾಗಿ ಕುಡಿಯುತ್ತಾರೆ. ಸೋಡಿಯಂ ಬೆಂಜೊನೇಟ್ ಮತ್ತು ಸಿಟ್ರಿಕ್ ಆಮ್ಲದಂತಹ ಸಂರಕ್ಷಕಗಳನ್ನು ಇದರಲ್ಲಿ ಬಳಸಲಾಗುತ್ತದೆ. ಕೆಲವರು ಚಡಪಡಿಕೆಯಿಂದ ಮುಕ್ತಿ ಪಡೆಯಲು ಇದನ್ನು ಕುಡಿಯುತ್ತಾರೆ. | , . — (@) ಪ್ರಮುಖವಾಗಿ, ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆಅವರು ಜೂನ್ 21 ರಿಂದ 24 ರವರೆಗೆ ಅಮೆರಿಕಕ್ಕೆ ರಾಜಕೀಯ ಪ್ರವಾಸಕ್ಕೆ ತಲುಪಿದ್ದಾರೆ. ಶ್ವೇತಭವನದಲ್ಲಿ ನಡೆದ ರಾಜ್ಯ ಭೋಜನಕೂಟಕ್ಕೆ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಆಪಲ್ ಸಿಇಒ ಟಿಮ್ ಕುಕ್ ಸೇರಿದಂತೆ ಅನೇಕ ದೊಡ್ಡ ಉದ್ಯಮಿಗಳು ಮತ್ತು ಬಿಲಿಯನೇರ್ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗಿತ್ತು. ಊಟದ ಮೆನು ಹೇಗಿತ್ತುಮ್ಯಾರಿನೇಡ್ ರಾಗಿ, ಕಾರ್ನ್ ಸಲಾಡ್, ಸ್ಟಫ್ಡ್ ಅಣಬೆಗಳು ಮತ್ತು ಏಲಕ್ಕಿಯೊಂದಿಗೆ ಸ್ಟ್ರಾಬೆರಿ ಶಾರ್ಟ್‌ಕೇಕ್‌ನಂತಹ ಭಕ್ಷ್ಯಗಳನ್ನು ಒಳಗೊಂಡಿರುವ ಪ್ರಧಾನಿ ಮೋದಿಯವರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಔತಣಕೂಟದ ಮೆನುವನ್ನು ಸಿದ್ಧಪಡಿಸಲಾಗಿತ್ತು. ಇದನ್ನೂ ಓದಿ- ಸ್ಟೇಟ್ ಡಿನ್ನರ್ ನಲ್ಲಿ, ಅತಿಥಿಗಳಿಗೆ ಮೊದಲು ಮ್ಯಾರಿನೇಡ್ ರಾಗಿ, ಕಾರ್ನ್ ಕರ್ನಲ್ ಸಲಾಡ್, ಕಲ್ಲಂಗಡಿ ಮತ್ತು ಕಟುವಾದ ಆವಕಾಡೊ ಸಾಸ್ ಅನ್ನು ನೀಡಲಾಯಿತು. ಊಟದ ನಂತರ ಸ್ಟಫ್ಡ್ ಪೊರ್ಟೊಬೆಲ್ಲೊ ಮಶ್ರೂಮ್ಗಳು ಮತ್ತು ಕೆನೆ ಕೇಸರಿ-ಇನ್ಫ್ಯೂಸ್ಡ್ ರಿಸೊಟ್ಟೊ ನೀಡಲಾಯಿತು. ಇದನ್ನೂ ಓದಿ- ಇದರ ಜೊತೆಗೆ, ಅತಿಥಿ ಕೋರಿಕೆಯ ಮೇರೆಗೆ, ಸುಮಾಕ್ ಹುರಿದ ಸೀ-ಬಾಸ್, ಲೆಮನ್ ಡಿಲ್ ಮೊಸರು ಸಾಸ್, ಒರಟಾದ ಬಕ್‌ವೀಟ್ ಕೇಕ್ ಮತ್ತು ಬೇಸಿಗೆ ಸ್ಕ್ವ್ಯಾಷ್‌ನಂತಹ ಭಕ್ಷ್ಯಗಳನ್ನು ಸಹ ನೀಡಲಾಯಿತು. ಸಿಹಿತಿಂಡಿಯಲ್ಲಿ ಗುಲಾಬಿ ಮತ್ತು ಏಲಕ್ಕಿಯೊಂದಿಗೆ ಸ್ಟ್ರಾಬೆರಿ ಶಾರ್ಟ್‌ಕೇಕ್ ಅನ್ನು ಮೆನುವಿನಲ್ಲಿ ಸೇರಿಸಲಾಗಿತ್ತು. ನೀಡಲಾದ ವೈನ್‌ಗಳಲ್ಲಿ ಸ್ಟೋನ್ ಟವರ್ ಚಾರ್ಡೋನ್ನಿ 'ಕ್ರಿಸ್ಟಿ' 2021, 'ಪಟೇಲ್ ರೆಡ್ ಬ್ಲೆಂಡ್ 2019' ಮತ್ತು 'ಡೊಮೈನ್ ಕಾರ್ನೆರೋಸ್ ಬ್ರೂಟ್ ರೋಸ್' ಶಾಮಿಲಾಗಿದ್ದವು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_985.txt b/zeenewskannada/data1_url7_500_to_1680_985.txt new file mode 100644 index 0000000000000000000000000000000000000000..c7ff57d2ec8e3f8406cad7b33f34106333005e4f --- /dev/null +++ b/zeenewskannada/data1_url7_500_to_1680_985.txt @@ -0,0 +1 @@ +: ಜೋ ಬಿಡೆನ್ ದಂಪತಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ ಏನ್ ಗೊತ್ತಾ? : ವಿಶೇಷವಾಗಿ ಅಮೆರಿಕದ ಪ್ರಥಮ ಮಹಿಳೆ, ಜೊ ಬಿಡೆನ್ ಪತ್ನಿ ಜಿಲ್ ಬಿಡೆನ್‍ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‍ನ ಹಸಿರು ವಜ್ರವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ವಾಷಿಂಗ್ಟನ್‌ ಡಿಸಿ:ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‌ನ ಹಸಿರು ವಜ್ರದಿಂದ ಹಿಡಿದು ಕರಕುಶಲ ಶ್ರೀಗಂಧದ ಪೆಟ್ಟಿಗೆಯವರೆಗೆ ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ದಂಪತಿಗೆ 10 ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೌದು, ಅಮೆರಿಕ ಪ್ರವಾಸದಲ್ಲಿರುವಯವರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ 10 ವಿಶೇಷ ವಸ್ತುಗಳನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ದಂಪತಿಗೆ ಗಿಫ್ಟ್‍ ನೀಡಿದ್ದಾರೆ. ವಿಶೇಷವಾಗಿ ಅಮೆರಿಕದ ಪ್ರಥಮ ಮಹಿಳೆ, ಜೊ ಬಿಡೆನ್ ಪತ್ನಿ ಜಿಲ್ ಬಿಡೆನ್‍ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‍ನ ಹಸಿರು ವಜ್ರವನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. , - | — (@ani_digital) ಇದನ್ನೂ ಓದಿ: ಬಿಡೆನ್ ದಂಪತಿಗೆ ‘ಉಪನಿಷತ್ತಿನ 10 ತತ್ವಗಳು’ ಪುಸ್ತಕದ ಮೊದಲ ಆವೃತ್ತಿ ಹಾಗೂ ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಯವರು ಉಡುಗೊರೆಯಾಗಿ ನೀಡಿದ್ದಾರೆ. ಮೈಸೂರಿನ ಶ್ರೀಗಂಧದ ಮರದ ಕಟ್ಟಿಗೆಯಲ್ಲಿ ಜೈಪುರದ ಕುಶಲಕರ್ಮಿಯೊಬ್ಬರು ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಬಿಡೆನ್ ದಂಪತಿಗೆ ಗಿಫ್ಟ್ ನೀಡಿದ್ದಾರೆ. 1937, , - . 1930s . … — (@) ಈ ವಿಶೇಷ ಶ್ರೀಗಂಧದ ಪೆಟ್ಟಿಗೆಯಲ್ಲಿ ಕೊಲ್ಕತ್ತಾದ 5ನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬ ತಯಾರಿಸಿದ ಬೆಳ್ಳಿ ಗಣೇಶನ ವಿಗ್ರಹ ಹಾಗೂ ದೀಪವಿದೆ. ಇದರ ಜೊತೆಗೆ 10 ವಸ್ತುಗಳಿರುವ ‘ದಶ ದಾನ’ವನ್ನು ನೀಡಿದ್ದಾರೆ. ಸಹಸ್ರಚಂದ್ರ ದರ್ಶನದ ಪ್ರಯುಕ್ತ ಪ್ರಧಾನಿ ಮೋದಿಯವರು ಬಿಡೆನ್‍ಗೆ ‘ದಶ ದಾನ’ದ ಉಡುಗೊರೆ ನೀಡಿದ್ದಾರಂತೆ. ಇದನ್ನೂ ಓದಿ: ಇದೇ ವೇಳೆ ಪ್ರಧಾನಿ ಮೋದಿಯವರಿಗೆ ಜೋ ಬಿಡೆನ್ ಪ್ರಾಚೀನ ಕ್ಯಾಮೆರಾವನ್ನು ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ 20ನೇ ಶತಮಾನದ ಆರಂಭದಲ್ಲಿ ಮಾಡಿದ ಅಮೆರಿಕನ್ ಬುಕ್ ಗ್ಯಾಲರಿ ಕಲಾಕೃತಿ ಮತ್ತು ಹಾರ್ಡ್ ಕವರ್ ಹೊಂದಿರುವ ಅಮೆರಿಕದ ವನ್ಯಜೀವಿ ಫೋಟೋಗಳ ಪುಸ್ತಕವನ್ನು ಸಹ ಗಿಫ್ಟ್ ನೀಡಿದ್ದಾರೆ. ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆಆಯೋಜಿಸಿದ್ದ ಔತಣಕೂಟದ ಬಳಿಕ ಈ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_986.txt b/zeenewskannada/data1_url7_500_to_1680_986.txt new file mode 100644 index 0000000000000000000000000000000000000000..1476c9bbbdf623768d05ab962569f3ffa632d24b --- /dev/null +++ b/zeenewskannada/data1_url7_500_to_1680_986.txt @@ -0,0 +1 @@ +: ಪ್ರಧಾನಿ ಮೋದಿ ಭಾಷಣ ಬಹಿಷ್ಕರಿಸಲು ಮುಂದಾದ ಇಬ್ಬರು ಅಮೆರಿಕ ಸಂಸದರು : ಪ್ರಧಾನಿ ಮೋದಿ ಅವರು ಯುಎಸ್ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಇಬ್ಬರು ಯುಎಸ್ ಸಂಸದರು ಪ್ರಧಾನಿ ಮೋದಿ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇವರಲ್ಲಿ ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಶಾಮೀಲಾಗಿದ್ದಾರೆ. ಪ್ರಧಾನಿಯವರು ಅಲ್ಪಸಂಖ್ಯಾತರ ದಮನ ಮಾಡಿದ್ದಾರೆ ಎಂದು ಇಬ್ಬರೂ ಸಂಸದರು ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಭಾರತದ ಮುಸ್ಲಿಂ ನಾಯಕರೂಬ್ಬರು ಪ್ರತಿಕ್ರಿಯಿಸಿದ್ದಾರೆ. :ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಇಬ್ಬರು ಸಂಸದರು ಪ್ರಧಾನಿ ಮೋದಿ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇವರಲ್ಲಿ ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಶಾಮೀಲಾಗಿದ್ದಾರೆ. ಪ್ರಧಾನಿಯವರು ಅಲ್ಪಸಂಖ್ಯಾತರ ದಮನ ಮಾಡಿದ್ದಾರೆ ಎಂದು ಇಬ್ಬರೂ ಸಂಸದರು ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಭಾರತದ ಮುಸ್ಲಿಂ ನಾಯಕ ಪ್ರತಿಕ್ರಿಯಿಸಿದ್ದಾರೆ. ಪ್ರತಿಕ್ರಿಯಿಸಿದ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಅತೀಫ್ ರಶೀದ್ ಅವರು ವಿಷ ಉಗುಳುವುದನ್ನು ನಿಲ್ಲಿಸಬೇಕು. ನಾನು ಭಾರತದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದಿಂದ ಬಂದವನು, ಆದರೆ ನನ್ನ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಗುರುತಿನೊಂದಿಗೆ ನಾನು ಪ್ರಧಾನಿ ನರೇಂದ್ರ ಮೋದಿಯವರ ಭಾರತದಲ್ಲಿ ಮುಕ್ತವಾಗಿ ವಾಸಿಸುತ್ತಿದ್ದೇನೆ, ಇಲ್ಲಿನ ಪ್ರತಿಯೊಂದು ಸಂಪನ್ಮೂಲಗಳಲ್ಲಿ ನನಗೆ ಸಮಾನ ಪಾಲು ಇದೆ ಎಂದು ರಶೀದ್ ಬರೆದಿದ್ದಾರೆ. ಇದನ್ನೂ ಓದಿ- ನಾನು ಭಾರತದಲ್ಲಿ ಏನು ಮಾತನಾಡಲು ಬಯಸುತ್ತೇನೋ ಅದನ್ನು ನಾನು ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಇಲ್ಲಿ ವಾಕ್ ಸ್ವಾತಂತ್ರ್ಯವಿದೆ. ಭಾರತದಲ್ಲಿ ನನಗೆ ಬೇಕಾದುದನ್ನು ಬರೆಯುವ ಸ್ವಾತಂತ್ರ್ಯವಿದೆ. ನಿಮ್ಮ ದ್ವೇಷದ ಅಜೆಂಡಾದ ಅಡಿಯಲ್ಲಿ ನೀವು ನನ್ನ ಭಾರತದ ಬಗ್ಗೆ ತಪ್ಪು ಚಿತ್ರವನ್ನು ತೋರಿಸುತ್ತಿದ್ದೀರಿ ಎಂದು ಹೇಳಲು ನನಗೆ ವಿಷಾದವೆನಿಸುತ್ತದೆ. ನಿಮ್ಮ ಬಾಯಿಯಿಂದ ವಿಷಕಾರುವುದನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ. ' , , . … — (@AtifRasheed80) ಇದನ್ನೂ ಓದಿ- ಇಲ್ಹಾನ್ ಒಮರ್ ಹೇಳಿದ್ದೇನು?ಪ್ರಧಾನಿ ಮೋದಿ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡಿದೆ, ಹಿಂಸಾತ್ಮಕ ಹಿಂದೂ ರಾಷ್ಟ್ರೀಯತೆಯೊಂದಿಗೆ ಗುಂಪುಗಳೊಂದಿಗೆ ಗುರುತಿಸಿಕೊಂಡಿದೆ ಮತ್ತು ಪತ್ರಕರ್ತರು / ಮಾನವ ಹಕ್ಕುಗಳ ಪ್ರತಿಪಾದಕರನ್ನು ಗುರಿಯಾಗಿಸಿಕೊಂಡಿದೆ ಎಂದು ಯುಎಸ್ ಕಾಂಗ್ರೆಸ್ ಸದಸ್ಯ ಇಲ್ಹಾನ್ ಒಮರ್ ಟ್ವೀಟ್ ಮಾಡಿದ್ದಾರೆ. ನಾನು ಪ್ರಧಾನಿ ಮೋದಿ ಭಾಷಣದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದರು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_987.txt b/zeenewskannada/data1_url7_500_to_1680_987.txt new file mode 100644 index 0000000000000000000000000000000000000000..f748d753369d9c34f0d8d2d5e64fd0ae17d79fd8 --- /dev/null +++ b/zeenewskannada/data1_url7_500_to_1680_987.txt @@ -0,0 +1 @@ +ಯೋಗ ದಿನಾಚರಣೆ: ನ್ಯೂಯಾರ್ಕ್ ನಲ್ಲಿ ಹೊಸ ಜಾಗತಿಕ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ೧೮೦ ದೇಶಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಯಾಗಿದೆ. ನ್ಯೂಯಾರ್ಕ್‌:ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ೧೮೦ ದೇಶಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಯಾಗಿದೆ. ವಿಶ್ವಸಂಸ್ಥೆಯಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯೋಗ ಎಲ್ಲರನ್ನೂ ಒಟ್ಟುಗೂಡಿಸುವ ವಿಧಾನವಾಗಿದೆ. ಇದು ಆರೋಗ್ಯ ವರ್ಧನೆಗೆ ಸಹಕಾರಿ. ಭೂಮಿಯ ಆರೋಗ್ಯಯುತವಾಗಿರಲು ಇದು ಪೂರಕ ಎಂದು ಹೇಳಿದರು. ಇದನ್ನೂ ಓದಿ: ! . , , . — (@) ಯೋಗ ಜೀವನ ವಿಧಾನ, ಸಮಗ್ರ ಸೌಖ್ಯದ ರಹದಾರಿಯಾಗಿದೆ ಎಂದು ಅಭಿಪ್ರಾಯಪಟ್ಟ ಪ್ರಧಾನಮಂತ್ರಿ, ಆರೋಗ್ಯಕ್ಕಾಗಿ ಮತ್ತು ಪರಸ್ಪರ ಸಹಾನುಭೂತಿಯಿಂದಲು ಯೋಗ ಸಹಕಾರಿ. ಸುಸ್ಥಿರ ಭವಿಷ್ಯ, ಶಾಂತಿಯುತ ಸಮಾಜಕ್ಕಾಗಿ ಯೋಗ ಸೇತುವೆಯಾಗಬಲ್ಲದು ಎಂದು ಮೋದಿ ಹೇಳಿದರು. ಇದನ್ನೂ ಓದಿ: ಯೋಗದ ಮಹತ್ವ ಸಾರುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾತ್ರ ಅಪಾರ ಎಂದು ವಿಶ್ವ ಸಂಸ್ಥೆ ಮುಖ್ಯಸ್ಥಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_988.txt b/zeenewskannada/data1_url7_500_to_1680_988.txt new file mode 100644 index 0000000000000000000000000000000000000000..0ad8e055438b7abf1002a4b8dffe44435b878f1c --- /dev/null +++ b/zeenewskannada/data1_url7_500_to_1680_988.txt @@ -0,0 +1 @@ +ಶೀಘ್ರವೇ ಭಾರತದಲ್ಲಿ ಟೆಸ್ಲಾ ಕಾರ್ಯಾಚರಣೆ: ಪ್ರಧಾನಿ ಮೋದಿ ಭೇಟಿ ಬಳಿಕ ಮಸ್ಕ್ : ಪ್ರಧಾನಿ ಮೋದಿಯವರು ಹೊಸ ಕಂಪನಿಗಳನ್ನು ಬೆಂಬಲಿಸಬಯಸುತ್ತಾರೆ. ಭಾರತವು ಸೋಲಾರ್ ಪವರ್‍ನಲ್ಲಿ ಹೂಡಿಕೆ ಮಾಡಲು ಉತ್ತಮ ದೇಶವಾಗಿದೆ. ಭಾರತದ ಬಗ್ಗೆ ಮೋದಿಯವರು ಉತ್ತಮ ಯೋಜನೆಗಳನ್ನು ಹೊಂದಿದ್ದಾರೆ ಎಂದು ಮಸ್ಕ್ ಹೇಳಿದರು. ನ್ಯೂಯಾರ್ಕ್‌:ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಮಂಗಳವಾರ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೂ ಆಗಿರುವ ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರನ್ನು ಭೇಟಿಯಾದರು. ಈ ಭೇಟಿ ಬಳಿಕ ಇಬ್ಬರು ದಿಗ್ಗಜ ನಾಯಕರು ಭಾರತದಲ್ಲಿ ಹೂಡಿಕೆ ಸಂಬಂಧ ಸುದೀರ್ಘ ಮಾತುಕತೆ ನಡೆಸಿದರು.ಯವರನ್ನು ಭೇಟಿಯಾಗಿ ಖುಷಿ ವ್ಯಕ್ತಪಡಿಸಿದ ಮಸ್ಕ್, ‘ನಾನೂ ಸಹ ಮೋದಿಯವರ ದೊಡ್ಡ ಅಭಿಮಾನಿ’ ಎಂದು ಹೇಳಿದರು. ಇದನ್ನೂ ಓದಿ: ‘ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಯೋಜನೆ ಇದೆ. ಆದಷ್ಟು ಬೇಗ ಟೆಸ್ಲಾ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಸಮರ್ಪಿಸುತ್ತೇನೆ. ಶೀಘ್ರವೇ ಈ ವಿಚಾರವಾಗಿ ನಾವು ದೊಡ್ಡ ಘೋಷಣೆ ಮಾಡುತ್ತೇವೆಂದು ಹೇಳಿದರು. ‘ಟೆಸ್ಲಾ ಕಾರ್ಯಾಚರಣೆಯ ಮಹತ್ವದ ಘೋಷಣೆ ಬಗ್ಗೆ ನಾವು ಆತುರ ಪಡುವುದಿಲ್ಲ. ಭಾರತದಲ್ಲಿ ಇದು ನಮ್ಮ ಮಹತ್ವದ ಹೂಡಿಕೆಯಾಗುವ ಸಾಧ್ಯತೆಯಿದೆ' ಅಂತಾ ಮಸ್ಕ್ ಹೇಳಿದ್ದಾರೆ. ಭಾರತದಲ್ಲಿ ಟ್ವಿಟರ್‌ ಬಂದ್ ಮಾಡುವುದಾಗಿ ಕೇಂದ್ರ ಸರ್ಕಾರ ಬೆದರಿಕೆ ಹಾಕಿದ್ದ ವಿಚಾರವಾಗಿ ಮಾತನಾಡಿದ ಮಸ್ಕ್‌, ‘ದೇಶಗಳ ನಿಯಮಗಳನ್ನು ನಾವು ಪಾಲಿಸಲೇಬೇಕು. ಇದಕ್ಕಿಂತ ಹೆಚ್ಚಿನದು ಮಾಡಲು ಸಾಧ್ಯವಿಲ್ಲ. ಕಾನೂನಿನಡಿ ಅವಕಾಶವಿರುವ ಮುಕ್ತ ಸ್ವಾತಂತ್ರ್ಯ ನೀಡಲು ನಾವು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿಯವರು ಹೊಸ ಕಂಪನಿಗಳನ್ನು ಆಹ್ವಾನಿಸಲು ಮತ್ತು ಬೆಂಬಲಿಸಲು ಬಯಸುತ್ತಾರೆ. ಭಾರತವು ಸೋಲಾರ್ ಪವರ್‍ನಲ್ಲಿ ಹೂಡಿಕೆ ಮಾಡಲು ಉತ್ತಮ ದೇಶವಾಗಿದೆ. ಭಾರತದ ಬಗ್ಗೆ ಮೋದಿಯವರು ಉತ್ತಮ ಯೋಜನೆಗಳನ್ನು ಹೊಂದಿದ್ದಾರೆ. ಶೀಘ್ರವೇಅನ್ನು ಭಾರತಕ್ಕೆ ತರುವುದಾಗಿ ಮಸ್ಕ್ ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_989.txt b/zeenewskannada/data1_url7_500_to_1680_989.txt new file mode 100644 index 0000000000000000000000000000000000000000..732e94abe71c299f1832dbc2c79e5945708a4cf2 --- /dev/null +++ b/zeenewskannada/data1_url7_500_to_1680_989.txt @@ -0,0 +1 @@ +‘ನಾನು ಮೋದಿಯ ದೊಡ್ಡ ಅಭಿಮಾನಿ’: ಪ್ರಧಾನಿ ಭೇಟಿ ಬಳಿಕ ಎಲಾನ್ ಮಸ್ಕ್ ಹೇಳಿಕೆ : ಪ್ರಧಾನಿ ಮೋದಿ ಭೇಟಿಯಾದ ಬಳಿಕ ಮಾತನಾಡಿದ ಎಲಾನ್ ಮಸ್ಕ್, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಯೋಜನೆ ಇದೆ. ಆದಷ್ಟು ಬೇಗ ಟೆಸ್ಲಾ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಅಂತಾ ಇದೇ ವೇಳೆ ಅವರು ಹೇಳಿದ್ದಾರೆ. ನ್ಯೂಯಾರ್ಕ್:ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮಂಗಳವಾರ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿಯವರು 3 ದಿನಗಳ ಪ್ರವಾಸದ ನಿಮಿತ್ತ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಹಲವಾರು ದಿಗ್ಗಜ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಭೇಟಿ ಬಳಿಕ ಎಲಾನ್ ಮಸ್ಕ್ ಹರ್ಷ ವ್ಯಕ್ತಪಡಿಸಿದ್ದಾರೆ. ನಾನೂ ಸಹ ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. ಇದನ್ನೂಓದಿ: ಪ್ರಧಾನಿ ಮೋದಿ ಭೇಟಿ ಬಳಿಕ ಮಸ್ಕ್ ಅವರ ಪ್ರಮುಖ ಹೇಳಿಕೆಗಳು ಇದನ್ನೂಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_99.txt b/zeenewskannada/data1_url7_500_to_1680_99.txt new file mode 100644 index 0000000000000000000000000000000000000000..b091b48507dcdefe60c2075bd847f2a997e51346 --- /dev/null +++ b/zeenewskannada/data1_url7_500_to_1680_99.txt @@ -0,0 +1 @@ +ನಾನು ʼಕಂಗ್ರಾಂಟ್ಸ್‌ʼ ಅಂತಾ ಮೆಸೇಜ್‌ ಮಾಡಿದ್ರೆ ರಾಹುಲ್‌ ಗಾಂಧಿ ರಿಪ್ಲೈ ಮಾಡಿಲ್ಲವೆಂದ ದೀದಿ! 2024: ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2024:ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರ ʼಚಾರ್‌ ಸೌ ಪಾರ್‌ʼ ಕನಸಾಗಿಯೇ ಉಳಿದಿದೆ. ಕಳೆದ ಬಾರಿಗಿಂತಲೂ ೬೩ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ ೨೪೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಏಕಾಂಗಿಯಾಗಿ ಸರ್ಕಾರ ರಚಿಸಲು ವಿಫಲವಾಗಿದೆ. ಮೈತ್ರಿಕೂಟವು 292 ಸ್ಥಾನಗಳನ್ನು ಪಡೆದುಕೊಂಡಿದ್ದು, ಸರ್ಕಾರ ರಚಿಸುವ ಕಸರತ್ತು ನಡೆಯುತ್ತಿದೆ. ಇನ್ನುನೇತೃತ್ವದ ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಹೀಗಾಗಿ ಯಾರು ಸರ್ಕಾರ ರಚಿಸುತ್ತಾರೆ? ಯಾರು ಪ್ರಧಾನಿಯಾಗುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ೩ನೇ ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಸಿಎಂಮಮತಾ ಬ್ಯಾನರ್ಜಿ ನೀಡಿರುವ ಒಂದೇ ಒಂದು ಹೇಳಿಕೆ ಸಂಚಲವನ್ನು ಮೂಡಿಸಿದೆ. ಇದನ್ನೂ ಓದಿ: ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ʼಬಹುಶಃ ಅವರು ಚುನಾವಣಾ ಫಲಿತಾಂಶದಲ್ಲಿ ನಿರತರಾಗಿದ್ದರು ಅನ್ನಿಸುತ್ತದೆ. ಅವರು ಇಲ್ಲಿಯವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಅವರು ನನ್ನನ್ನು ಸಂಪರ್ಕಿಸದಿದ್ದರೂ ನಾನು ಹೆದರುವುದಿಲ್ಲʼ ಅಂತಾ ದೀದಿ ಹೇಳಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಬರೋಬ್ಬರಿ 29 ಸ್ಥಾನಗಳನ್ನು ಗೆದ್ದಿದ್ದು, ಇಂಡಿಯಾದ ಸರ್ಕಾರ ರಚನೆ ಮಾಡಬೇಕಾದರೆ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇದೀಗ ದೀದಿಯವರ ಮೆಸೇಜ್‌ಗೆ ರಾಹುಲ್‌ ಗಾಂಧಿ ರಿಪ್ಲೈ ಮಾಡದಿರುವುದರಿಂದ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_990.txt b/zeenewskannada/data1_url7_500_to_1680_990.txt new file mode 100644 index 0000000000000000000000000000000000000000..6dd85edc843df3915a626da858366516f7eec66e --- /dev/null +++ b/zeenewskannada/data1_url7_500_to_1680_990.txt @@ -0,0 +1 @@ +ʼವಿಶ್ವ ಸಂಗೀತ ದಿನʼವನ್ನು ಏಕೆ ಆಚರಣೆ ಮಾಡ್ತಾರೆ ಗೊತ್ತೆ..! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ 2023 : ಸಂಗೀತವನ್ನು ಇಷ್ಟ ಪಡದ ಮನುಷ್ಯರಿಲ್ಲ. ಗರ್ಭದಲ್ಲಿರುವ ಮಗುವು ಸಹ ಸಂಗೀತದ ಸ್ವರಕ್ಕೆ ಸ್ಪಂದನೆ ನೀಡುತ್ತದೆ. ಪ್ರಾಣಿಗಳು ಸಹ ಮ್ಯೂಜಿಕ್‌ಗೆ ಮಾರು ಹೋಗುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವುದನ್ನು ನೀವು ಗಮನಿಸಿರುತ್ತೀರಿ.. ಇಂದು ವಿಶ್ವ ಸಂಗೀತ ದಿನ.. ಈ ದಿನದ ಹಿನ್ನೆಲೆ ಮತ್ತು ಅದರ ಹುಟ್ಟಿನ ಬಗ್ಗೆ ತಿಳಿಯೋಣ ಬನ್ನಿ.. 2023 :ಪ್ರತಿ ವರ್ಷ ಜೂನ್ 21 ರಂದು ʼವಿಶ್ವ ಸಂಗೀತ ದಿನʼವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತದ ಸಂಗೀತ ಶಕ್ತಿಯ ಆರಾಧನೆ ಮಾಡಲಾಗುತ್ತದೆ. ಜಂಜಾಟದ ಬದುಕಿನಲ್ಲಿ ಬದುಕುವ ಜೀವಗಳಿಗೆ ಸಂಗೀತದ ಮೂಲಕ ಉತ್ಸಾಹ ನೀಡುವ ನಿಟ್ಟಿನಲ್ಲಿ ಈ ದಿನದಂದು ಹಲವು ಸಂಗೀತ ದಿಗ್ಗಜರು, ಕಲಾವಿದರು ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮನರಂಜನೆ ನೀಡುತ್ತಾರೆ. ಸಂಗೀತದ ಶಕ್ತಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒತ್ತಡ, ಪ್ರೇರಣೆ, ಭಾವನಾತ್ಮಕವಾಗಿ ನಮ್ಮನ್ನು ಆವರಿಸುತ್ತದೆ. 1982 ರಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡ ʼಸಂಗೀತ ದಿನʼವನ್ನು ವಿಶ್ವದಾದ್ಯಂತ ವಾರ್ಷಿಕವಾಗಿ ಜೂನ್ 21 ರಂದು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇದನ್ನೂ ಓದಿ: ಇತಿಹಾಸ :1982ರಲ್ಲಿ ಫ್ರಾನ್ಸ್‌ನಲ್ಲಿ ಮೊದಲ ಬಾರಿಗೆ ʼಫೆಟೆ ಡೆ ಲಾ ಮ್ಯೂಸಿಕ್‌ʼ ಉತ್ಸವದ ಮೂಲಕ ವಿಶ್ವ ಸಂಗೀತ ದಿನಕ್ಕೆ ಚಾಲನೆ ನೀಡಲಾಯಿತು ಎಂದು ಹೇಳಲಾಗುತ್ತದೆ. ಫ್ರೆಂಚ್‌ನ ಸಾಂಸ್ಕೃತಿಕ ಮಂತ್ರಿ ʼಜಾಕ್‌ ಲ್ಯಾಂಗ್‌ʼ ಎಂಬುವರು, 1981ರಲ್ಲಿ ಸಂಗೀತ ದಿನವನ್ನು ಆಚರಿಸುವ ಕಲ್ಪನೆಯನ್ನು ರೂಪಿಸಿದರು ಎಂಬ ಮಾತು ಸಹ ಇದೆ. ಅಲ್ಲದೆ, ಮತ್ತೊಂದು ಹೇಳಿಕೆಯ ಪ್ರಕಾರ 1976ರಲ್ಲಿ ಜೋಯಲ್‌ ಕೊಹೆನ್‌ ಸಂಗೀತ ದಿನದ ಆಚರಣೆಯ ಕಲ್ಪನೆಯನ್ನು ಪ್ರಸ್ತಾಪಿಸಿದರು ಎಂದು ಹೇಳಲಾಗುತ್ತದೆ. ಮಹತ್ವ :ವಿಶ್ವ ಸಂಗೀತ ದಿನದ ಪ್ರಮುಖ ಅಂಶವೆಂದರೆ ನಮ್ಮ ಜೀವನದ ಭಾಗವಾಗಿರುವ ಸಂಗೀತದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ಕಾರ್ಯಕ್ರಮವು ಹವ್ಯಾಸಿಗಳು ಮತ್ತು ವೃತ್ತಿಪರ ಕಲಾವಿದರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಲು ವೇದಿಕೆಯನ್ನು ಒದಗಿಸುತ್ತದೆ. ವಿಶ್ವ ಸಂಗೀತ ದಿನದ ಪ್ರಮುಖ ಗುರಿಗಳಲ್ಲಿ ಒಂದಾದ ಸಂಗೀತವನ್ನು ಯುವಜನರಿಗೆ ಸುಲಭವಾಗಿ ಅರ್ಥೈಸುವುದು.. ಯುವ ಪೀಳಿಗೆಗೆ ಮ್ಯೂಜಿಕ್‌ನ ಮಹತ್ವ ತಿಳಿಸುವಂತೆ ಮಾಡಿ ಅವರಲ್ಲೂ ಸಹ ಸಂಗೀತದ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವುದು. ಹಾಗೂ ವಿವಿಧ ಸಂಗೀತ ಶೈಲಿಗಳನ್ನು ಅನ್ವೇಷಣೆ ಮತ್ತು ಹೊಸ ಕಲಾತ್ಮಕ ರೂಪಗಳನ್ನು ಸಹ ಅರಿಯಲು ಸಂಗೀತ ದಿನ ಸಹಾಯಕವಾಗಿದೆ. ಇದನ್ನೂ ಓದಿ: ಆಚರಣೆಗಳು :ವಿಶ್ವ ಸಂಗೀತ ದಿನವನ್ನು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಕಲಾವಿದರಿಗೆ ವೇದಿಕೆಯನ್ನು ನೀಡುವ ಮೂಲಕ ಅವರ ಕಲೆ ಅನಾವಣೆಗೊಳಿಸಲಾಗುತ್ತದೆ. ಸುಮಾರು 120 ದೇಶಗಳು ಈ ದಿನದಂದು ಸಂಗೀತ ಕಾರ್ಯಕ್ರಮಗಳು, ಸಂಗೀತ ರಸಸಂಜೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಗೀತ ದಿನವನ್ನು ಆಚರಿಸುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_991.txt b/zeenewskannada/data1_url7_500_to_1680_991.txt new file mode 100644 index 0000000000000000000000000000000000000000..be445e6b6519873986f80ace84727a10d9b070ab --- /dev/null +++ b/zeenewskannada/data1_url7_500_to_1680_991.txt @@ -0,0 +1 @@ +ನಲ್ಲಿ ಭಾರತ-ಅಮೆರಿಕಾದ ಶತ್ರು ಮತ್ತು ಲಷ್ಕರ್ ಉಗ್ರನನ್ನು ರಕ್ಷಿಸಲು ವೀಟೋ ಬಳಸಿದ ಚೀನಾ : 26/11 ದಾಳಿಯ ಮೋಸ್ಟ್ ವಾಂಟೆಡ್ ಲಷ್ಕರ್ ಉಗ್ರ ಸಾಜಿದ್ ಮಿರ್ ನನ್ನು ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾಪವನ್ನು ಚೀನಾ ತಡೆಹಿಡಿದಿದೆ. :ಭಯೋತ್ಪಾದನೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚೀನಾ ಬಣ್ಣ ಬಯಲಾಗಿದೆ. ವಿಶ್ವಸಂಸ್ಥೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಾಜಿದ್ ಮಿರ್ ಅನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡುವ ಭಾರತ ಮತ್ತು ಅಮೆರಿಕಾದ ಪ್ರಸ್ತಾವನೆಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಸಾಜಿದ್ ಮಿರ್‌ ಮೇಲೆ ಅಮೆರಿಕ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ವಿಶ್ವಸಂಸ್ಥೆಯಲ್ಲಿ ಮಿರ್‌ನನ್ನು ನಾಮನಿರ್ದೇಶನ ಮಾಡುವ ಪ್ರಸ್ತಾಪವನ್ನು ನಿಲ್ಲಿಸುವ ಉದ್ದೇಶದಿಂದ ಚೀನಾ ಅದನ್ನು ಹೋಲ್ಡ್ ಮಾಡಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಕಪ್ಪುಪಟ್ಟಿಗೆ ಸೇರಿಸಲು ತಂದ ಪ್ರಸ್ತಾಪಗಳನ್ನು ಚೀನಾ ಈ ಹಿಂದೆ ಹಲವು ಬಾರಿ ತಡೆಹಿಡಿದಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಸಾಜಿದ್ ಮಿರ್ ಮುಂಬೈ ದಾಳಿಯ ಆರೋಪಿಯಾಗಿದ್ದಾನೆ26/11 ಮುಂಬೈ ದಾಳಿಯಲ್ಲಿಮೋಸ್ಟ್ ವಾಂಟೆಡ್ ಆಗಿದ್ದಾನೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) 2008 ರಲ್ಲಿ ಮುಂಬೈಗೆ ಭಯೋತ್ಪಾದಕರನ್ನು ಕಳುಹಿಸುವ ಮೂಲಕ ಈ ದಾಳಿಗಳನ್ನು ನಡೆಸಿತ್ತು. ಆ ಸಂದರ್ಭದಲ್ಲಿ ಭಯೋತ್ಪಾದಕರು ಹೋಟೆಲ್‌ಗಳು, ಆಸ್ಪತ್ರೆಗಳು, ಕೆಫೆಗಳು, ರೈಲು ನಿಲ್ದಾಣಗಳು ಸೇರಿದಂತೆ ಹಲವು ಸ್ಥಳಗಳನ್ನು ಗುರಿಯಾಗಿಸಿದ್ದರು. ಈ ದಾಳಿಯಲ್ಲಿ 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಇದನ್ನೂ ಓದಿ- ಈ ದಾಳಿಯಲ್ಲಿ ಆರು ಅಮೆರಿಕನ್ನರು ಸಹ ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ಮಿರ್ ದಾಳಿಯ ಪ್ರಮುಖ ರುವಾರಿಯಾಗಿದ್ದ ಎನ್ನಲಾಗಿದೆ. ದಾಳಿಯ ವೇಳೆ ಭಯೋತ್ಪಾದಕರಿಗೆ ಸೂಚನೆಗಳನ್ನು ಈತ ನೀಡಿದ್ದನು ಎನ್ನಲಾಗಿದೆ. ಇದಲ್ಲದೆ, 2008 ಮತ್ತು 2009 ರ ನಡುವೆ ಡೆನ್ಮಾರ್ಕ್‌ನಲ್ಲಿ ಸುದ್ದಿ ಪತ್ರಿಕೆಯೊಂದರ ಉದ್ಯೋಗಿಗಳ ವಿರುದ್ಧ ಸಾಜಿದ್ ಮಿರ್ ಭಯೋತ್ಪಾದಕ ದಾಳಿಯ ಸಂಚನ್ನು ರೂಪಿಸಿದ್ದ. ಇದನ್ನೂ ಓದಿ- ಬಂಧನದ ವಾರೆಂಟ್ ಬಿಡುಗಡೆ ಮಾಡಿದ್ದ ಅಮೆರಿಕಾಏಪ್ರಿಲ್ 21, 2011 ರಂದು, ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ ಸೇರಿದಂತೆ ಹಲವಾರು ನ್ಯಾಯಾಲಯಗಳು ಮಿರ್ ವಿರುದ್ಧ ಆರೋಪಗಳನ್ನು ನಿಗದಿಪಡಿಸಿದ್ದವು. ವಿದೇಶಿ ಸರ್ಕಾರಿ ಆಸ್ತಿಯನ್ನು ಹಾನಿ ಮಾಡಲು, ಭಯೋತ್ಪಾದಕರಿಗೆ ಸಹಾಯ ಮಾಡಲು, ಯುನೈಟೆಡ್ ಸ್ಟೇಟ್ಸ್ನ ಹೊರಗೆ ನಾಗರಿಕನನ್ನು ಕೊಂದ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ ಆರೋಪವನ್ನು ಅವರು ಆತನ ಮೇಲೆ ಹೊರಿಸಿದ್ದರು. ಇದಾದ ಬಳಿಕ ಏಪ್ರಿಲ್ 22, 2011 ರಂದು ಅಮೇರಿಕಾ ಮಿರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_992.txt b/zeenewskannada/data1_url7_500_to_1680_992.txt new file mode 100644 index 0000000000000000000000000000000000000000..401c5c70a0f069cc1c242e8de485bb2aaa1d1118 --- /dev/null +++ b/zeenewskannada/data1_url7_500_to_1680_992.txt @@ -0,0 +1 @@ +: ಹಣಕ್ಕಾಗಿ ತಟ್ಟೆ ಹಿಡಿದು ತಿರುಗಾಡುತ್ತಿರುವ ಪಾಕಿಸ್ತಾನ ಇದೀಗ ಕರಾಚಿ ಬಂದರನ್ನು ಮಾರಾಟ ಮಾಡಲಿದೆಯಂತೆ! : ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಸಾಲದ ಸಂಪೂರ್ಣ ಮೊತ್ತ ಸಿಗದ ಕಾರಣ ಪಾಕಿಸ್ತಾನಕ್ಕೆ ಹೆಚ್ಚುವರಿ ನಿಧಿಯ ಅವಶ್ಯಕತೆ ಇದೆ. 2019 ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ಸಾಲದ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಒಪ್ಪಿಕೊಂಡಿತ್ತು. ಆದರೆ, ಈ ಪೈಕಿ ಪಾಕಿಸ್ತಾನಕ್ಕೆ ಇನ್ನೂ 2.5 ಬಿಲಿಯನ್ ಡಾಲರ್ ಹಣ ಸಿಗಬೇಕಿದೆ. :ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಕರಾಚಿ ಬಂದರನ್ನು ಯುಎಇಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ತುರ್ತು ನಿಧಿಗಾಗಿ ಹಣವನ್ನು ಸಂಗ್ರಹಿಸಲು ಕರಾಚಿ ಬಂದರು ಟರ್ಮಿನಲ್‌ಗೆ ಸಂಬಂಧಿಸಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸಲು ಶಹಬಾಜ್ ಷರೀಫ್ ಅವರ ಸರ್ಕಾರ ಸಮಾಲೋಚನಾ ಸಮಿತಿಯನ್ನು ರಚಿಸಿದೆ ಎನ್ನಲಾಗಿದೆ. 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿಯ ಪ್ರಕಾರ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಾಲದ ಹಣವನ್ನು ನಿಲ್ಲಿಸಿರುವುದರಿಂದ ಪಾಕಿಸ್ತಾನವು ಅಸಮಾಧಾನಗೊಂಡಿದೆ ಮತ್ತು ಸಂಕಷ್ಟದಿಂದ ಹೊರಬರಲು ಬಂದರಿನ ಕುರಿತು ರಾಜಿ ಮಾಡಿಕೊಳ್ಳಲು ಸಿದ್ಧವಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಸೋಮವಾರ ಅಂತರ-ಸರ್ಕಾರಿ ವಾಣಿಜ್ಯ ವಹಿವಾಟುಗಳ ಕ್ಯಾಬಿನೆಟ್ ಸಮಿತಿಯ ಸಭೆಯನ್ನು ಕರೆದಿದ್ದಾರೆ. ಈ ಕ್ಯಾಬಿನೆಟ್ ಸಭೆಯಲ್ಲಿ, ಕರಾಚಿ ಪೋರ್ಟ್ ಟ್ರಸ್ಟ್ (ಕೆಪಿಟಿ) ಮತ್ತು ಯುಎಇ ಸರ್ಕಾರದ ನಡುವೆ ವಾಣಿಜ್ಯ ಒಪ್ಪಂದಕ್ಕೆ ಮಾತುಕತೆ ನಡೆಸಲು ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಮಾಹಿತಿಯ ಪ್ರಕಾರ, ಈ ಸಮಿತಿಯು ಕರಾಚಿ ಬಂದರು ಟರ್ಮಿನಲ್ ಅನ್ನು ಯುಎಇಗೆ ಹಸ್ತಾಂತರಿಸುವ ಒಪ್ಪಂದದ ರೂಪುರೇಷೆ ಸಿದ್ಧಪಡಿಸಿದೆ ಎನ್ನಲಾಗಿದೆ. ಕಡಲ ವ್ಯವಹಾರಗಳ ಸಚಿವ ಫೈಸಲ್ ಸಬ್ಜ್ವಾರಿ ಈ ಸಮಿತಿಯ ಮುಖ್ಯಸ್ಥರಾಗಿರಲಿದ್ದಾರೆ. ಯುಎಇ ಸರ್ಕಾರವು ಕಳೆದ ವರ್ಷ ಕರಾಚಿ ಪೋರ್ಟ್ ಟರ್ಮಿನಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿಯನ್ನು ತೋರಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ, ಅದು 'ಪಾಕಿಸ್ತಾನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್' () ನಿಯಂತ್ರಣದಲ್ಲಿದೆ. ಪಾಕಿಸ್ತಾನಕ್ಕೆಸಂಗ್ರಹಿಸಲು ಕಳೆದ ವರ್ಷ ಜಾರಿಗೆ ತಂದ ಕಾನೂನಿನ ಅಡಿಯಲ್ಲಿ ಈ ಒಪ್ಪಂದವು ಮೊದಲ ಅಂತರ-ಸರ್ಕಾರಿ ವಹಿವಾಟಾಗಿರಲಿದೆ. ಕಳೆದ ವರ್ಷ ಪಾಕಿಸ್ತಾನ ಸರ್ಕಾರವು ಅಂತರ-ಸರ್ಕಾರಿ ವಾಣಿಜ್ಯ ವಹಿವಾಟು ಕಾಯಿದೆಯನ್ನು ಜಾರಿಗೆ ತಂದಿತು, ಹಣವನ್ನು ಸಂಗ್ರಹಿಸಲು ತ್ವರಿತ-ಟ್ರ್ಯಾಕ್ ಆಧಾರದ ಮೇಲೆ ರಾಜ್ಯದ ಆಸ್ತಿಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ- ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಸಾಲದ ಸಂಪೂರ್ಣ ಮೊತ್ತ ಸಿಗದ ಕಾರಣ ಪಾಕಿಸ್ತಾನಕ್ಕೆ ಹೆಚ್ಚುವರಿ ನಿಧಿಯ ಅವಶ್ಯಕತೆ ಇದೆ. 2019 ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ಸಾಲದ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಒಪ್ಪಿಕೊಂಡಿತ್ತು. ಆದರೆ, ಈ ಪೈಕಿ ಪಾಕಿಸ್ತಾನಕ್ಕೆ ಇನ್ನೂ 2.5 ಬಿಲಿಯನ್ ಡಾಲರ್ ಹಣ ಸಿಗಬೇಕಿದೆ. ಇದನ್ನೂ ಓದಿ- ಉಳಿದ ಮೊತ್ತಕ್ಕೆ ಐಎಂಎಫ್ ಕೆಲವು ಷರತ್ತುಗಳನ್ನು ವಿಧಿಸಿದೆ. ಆದಾಗ್ಯೂ, ಈ ಮೊತ್ತವನ್ನು ಪಡೆಯಲು, ಪಾಕಿಸ್ತಾನವು ಷರತ್ತುಗಳನ್ನು ಪೂರೈಸಿದೆ ಎಂದು ನಿರಂತರವಾಗಿ ಹೇಳಿಕೊಳ್ಳುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಪಾಕಿಸ್ತಾನಕ್ಕೆ ಐಎಂಎಫ್‌ ನೀಡಬೇಕಿರುವ ಮೊತ್ತದ ಗಡುವು ಮುಕ್ತಾಯವಾಗಲಿದೆ. ಇದೇ ಕಾರಣ ಪಾಕಿಸ್ತಾನ ಆದಷ್ಟು ಬೇಗ ಹಣದ ವ್ಯವಸ್ಥೆ ಮಾಡಲು ಹಾತೊರೆಯುತ್ತಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_993.txt b/zeenewskannada/data1_url7_500_to_1680_993.txt new file mode 100644 index 0000000000000000000000000000000000000000..f98dc5b700298da2199bc84045242232aa2d85ec --- /dev/null +++ b/zeenewskannada/data1_url7_500_to_1680_993.txt @@ -0,0 +1 @@ +: ಅಮೆರಿಕಾದಲ್ಲಿ ಹೊಸ ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ, ಭೇಟಿಯ ಮಹತ್ವವೇನು? :ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳುತ್ತಿದ್ದು, ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿ ಮಾಡಲಿದ್ದಾರೆ. :ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಅಮೆರಿಕ ಸಜ್ಜಾಗಿದೆ. ಪ್ರಧಾನಿ ಮೋದಿ ಜೂನ್ 20 ರಂದು ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ. ಈ ಪ್ರವಾಸಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತೊಮ್ಮೆ ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ ಪ್ರಧಾನಿ ಮೋದಿ ಯಾವಾಗ ಅಮೆರಿಕಕ್ಕೆ ತಲುಪುತ್ತಾರೆ ಮತ್ತು ಅಲ್ಲಿ ಯಾವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂಬುದರ ಮಾಹಿತಿಯನ್ನು ಅದು ನೀಡಿದೆ. ಈ ಭೇಟಿಯ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿರುವ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಪ್ರಧಾನಿ ಮೋದಿಯವರ ಈ ಭೇಟಿ ಬಹಳ ತುಂಬಾ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಜೂನ್ 20 ರಿಂದ 25 ರವರೆಗೆ ಅಮೆರಿಕ ಮತ್ತು ಈಜಿಪ್ಟ್ ಪ್ರವಾಸದಲ್ಲಿರಲಿದ್ದಾರೆ. ಶ್ವೇತಭವನದಲ್ಲಿ ಸ್ವಾಗತಜೂನ್ 22 ರಂದು ಪ್ರಧಾನಿ ಮೋದಿ ಅವರನ್ನು ಶ್ವೇತಭವನದಲ್ಲಿ ಸ್ವಾಗತಿಸಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ. ಇದಾದ ಬಳಿಕ ಉಭಯ ನಾಯಕರ ನಡುವೆ ನಿಯೋಗ ಮಟ್ಟದ ದ್ವಿಪಕ್ಷೀಯ ಸಭೆ ನಡೆಯಲಿದೆ. ಇದಾದ ಬಳಿಕ ಪ್ರಧಾನಿ ಮೋದಿ ಅವರು ಯುಎಸ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡಲಿದ್ದಾರೆ.ಅವರು ಪ್ರಧಾನಿ ಮೋದಿ ಅವರಿಗೆ ಔತಣಕೂಟವನ್ನು ಏರ್ಪಡಿಸಲಿದ್ದಾರೆ. ಇದಲ್ಲದೇ ಹಲವು ದೊಡ್ಡ ಕಂಪನಿಗಳ ಅಧಿಕಾರಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ- ಪ್ರಧಾನಿ ಮೋದಿ ಅವರ ಈ ಐತಿಹಾಸಿಕ ಭೇಟಿಯು ಅಮೆರಿಕ ಮತ್ತು ಭಾರತ ನಡುವಿನ ಸಂಬಂಧದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್ ಆಳವಾಗಿ ಆಸಕ್ತಿ ಹೊಂದಿರುವ ಪ್ರಯಾಣವಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರವಾಸವು ಉಭಯ ದೇಶಗಳ ನಡುವೆ ರಕ್ಷಣಾ ಮತ್ತು ಕೈಗಾರಿಕಾ ಮಾರ್ಗಸೂಚಿಯನ್ನು ನಿರ್ಮಿಸಲಿದೆ. ಇದನ್ನೂ ಓದಿ- ಪ್ರಧಾನಿ ಮೋದಿ ಈಜಿಪ್ಟ್‌ಗೂ ಭೇಟಿ ನೀಡಲಿದ್ದಾರೆಅಮೆರಿಕ ಭೇಟಿಯ ನಂತರ ಪ್ರಧಾನಿ ಮೋದಿ ಅವರ ಈಜಿಪ್ಟ್ ಭೇಟಿಯ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಅವರು ಮಾಹಿತಿ ನೀಡಿದ್ದಾರೆ. ಜೂನ್ 24-25 ರಂದು ಪ್ರಧಾನಿ ಮೋದಿ ಅವರು ಈಜಿಪ್ಟ್ ಪ್ರವಾಸದಲ್ಲಿರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದು ಪ್ರಧಾನಿ ಮೋದಿಯವರ ಮೊದಲ ಈಜಿಪ್ಟ್ ಭೇಟಿಯಾಗಿದೆ. ಇದು 1997 ರ ನಂತರ ಯಾವುದೇ ಭಾರತೀಯ ಪ್ರಧಾನಿಯ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿಯಾಗಲಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅಲ್-ಸಿಸಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು, ಆಗ ಅವರು ಪ್ರಧಾನಿ ಮೋದಿಯವರನ್ನು ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು, ಅದನ್ನು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_994.txt b/zeenewskannada/data1_url7_500_to_1680_994.txt new file mode 100644 index 0000000000000000000000000000000000000000..f8af3cb38a97a7d58cb9aa885f1c51a5856b9a86 --- /dev/null +++ b/zeenewskannada/data1_url7_500_to_1680_994.txt @@ -0,0 +1 @@ +: ಭೂಮಿಯ ಮೇಲಿನ 84 ತೂಕದ ಮನುಷ್ಯ ಚಂದ್ರನ ಮೇಲೆ ಎಷ್ಟಾಗುತ್ತಾನೆ ಗೊತ್ತಾ? : ನೀವು ಭೂಮಿಯ ಮೇಲೆ ಎಷ್ಟು ತೂಗುತ್ತೀರೋ, ಅದು ಚಂದ್ರನಿಗೆ ಹೋದ ನಂತರ ಅದರ 1/6 ಭಾಗವಾಗುತ್ತದೆ. ಹಾಗಾದ್ರೆ, ಒಬ್ಬ ವ್ಯಕ್ತಿಯ ತೂಕವು ಭೂಮಿಯ ಮೇಲೆ 84 ಕೆಜಿ ಇದ್ದರೆ, ಚಂದ್ರನಿಗೆ ಹೋದ ನಂತರ ಅವನ ತೂಕವು ಎಷ್ಟಾಗುತ್ತದೆ ಗೊತ್ತಾ? :ಭೂಮಿಯ ಹೊರಗಿನ ಬಾಹ್ಯಾಕಾಶ ಪ್ರಪಂಚಕ್ಕೆ ಅಂತ್ಯವಿಲ್ಲ. ಅದರ ರಹಸ್ಯಗಳನ್ನು ತಿಳಿಯಲು ವಿಜ್ಞಾನಿಗಳು ಹಗಲು ರಾತ್ರಿ ಒಂದಾಗಿದ್ದಾರೆ. ಭೂಮಿಗೆ ಹತ್ತಿರವಿರುವ ಚಂದ್ರನ ರಹಸ್ಯಗಳೂ ನಿಧಾನವಾಗಿ ಮುನ್ನೆಲೆಗೆ ಬರುತ್ತಿವೆ. ಜುಲೈ 20, 1969 ಮಾನವನು ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ ದಿನ. ಅವರ ಅನುಭವ ಹೇಗಿತ್ತು ಗೊತ್ತಾ? ಒಬ್ಬ ವ್ಯಕ್ತಿಯು ಚಂದ್ರನಿಗೆ ಹೋದರೆ ಅವನು ತನ್ನ ತೂಕದಲ್ಲಿ ಬದಲಾವಣೆಯನ್ನು ಅನುಭವಿಸುತ್ತಾನೆ. ಇದು ಸತ್ಯ. ಚಂದ್ರನನ್ನು ತಲುಪಿದ ನಂತರ, ಯಾರೂ ಊಹಿಸಲಾಗದಷ್ಟು ತೂಕವು ಕಡಿಮೆಯಾಗುತ್ತದೆ. ಚಂದ್ರನಿಗೆ ಹೋದ ನಂತರ ವ್ಯಕ್ತಿಯ ತೂಕದಲ್ಲಿ ಏನು ಬದಲಾವಣೆ ಮತ್ತು ಅದು ಎಷ್ಟು ಕಡಿಮೆಯಾಗುತ್ತದೆ ಎಂದು ತಿಳಿಯೋಣ. ಇದನ್ನೂ ಓದಿ: ಚಂದ್ರನನ್ನು ತಲುಪಿದ ನಂತರ ತೂಕವು ತುಂಬಾ ಕಡಿಮೆಯಾಗುತ್ತದೆ ಎಂದು ನೀವು ಅರ್ಥಮಾಡಿಕೊಂಡಿರಬೇಕು. ನೀವು ಭೂಮಿಯ ಮೇಲೆ ಎಷ್ಟು ತೂಗುತ್ತೀರೋ, ಅದು ಚಂದ್ರನಿಗೆ ಹೋದ ನಂತರ ಅದರ 1/6 ಭಾಗವಾಗುತ್ತದೆ. ಉದಾಹರಣೆಯಿಂದ ಅರ್ಥಮಾಡಿಕೊಳ್ಳಿ, ಒಬ್ಬ ವ್ಯಕ್ತಿಯ ತೂಕವು ಭೂಮಿಯ ಮೇಲೆ 84 ಕೆಜಿ ಇದ್ದರೆ, ಚಂದ್ರನಿಗೆ ಹೋದ ನಂತರ ಅವನ ತೂಕವು ಕೇವಲ 14 ಕೆಜಿ ಮಾತ್ರ ಉಳಿಯುತ್ತದೆ. ಇದು ಏಕೆ ಸಂಭವಿಸುತ್ತದೆ ಎಂದು ಈಗ ನೀವು ಆಶ್ಚರ್ಯ ಪಡಬೇಕು. ತೂಕ ಏಕೆ ಕಡಿಮೆಯಾಗುತ್ತದೆ? ಇದು ಸಂಪೂರ್ಣವಾಗಿ ಗುರುತ್ವಾಕರ್ಷಣೆಯಿಂದ ಉಂಟಾಗುತ್ತದೆ. ಚಂದ್ರನ ಗುರುತ್ವಾಕರ್ಷಣೆಯ ವೇಗವರ್ಧನೆಯು ಭೂಮಿಯ ಮೌಲ್ಯದ 1/6 ಆಗಿದೆ. ಈ ಕಾರಣಕ್ಕಾಗಿ, ಅಲ್ಲಿ ಮಾನವನ ತೂಕವು ಭೂಮಿಯ 1/6 ಭಾಗವಾಗಿದೆ. ಚಂದ್ರನನ್ನು ತಲುಪಿದ ನಂತರ ಗಗನಯಾತ್ರಿಗಳು 6 ಪಟ್ಟು ಕಡಿಮೆ ತೂಕವನ್ನು ಅನುಭವಿಸುತ್ತಾರೆ. ವಾಸ್ತವವಾಗಿ ದ್ರವ್ಯರಾಶಿ ಮತ್ತು ತೂಕ ಎರಡು ವಿಭಿನ್ನ ವಿಷಯಗಳು. ತೂಕವು ಒಂದು ರೀತಿಯ ಶಕ್ತಿ. ಚಂದ್ರನನ್ನು ತಲುಪಿದ ನಂತರ ದ್ರವ್ಯರಾಶಿಯು ಒಂದೇ ಆಗಿರುತ್ತದೆ. ಆದರೆ ನೀವು ಕಡಿಮೆ ತೂಕವನ್ನು ಅನುಭವಿಸುವಿರಿ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_995.txt b/zeenewskannada/data1_url7_500_to_1680_995.txt new file mode 100644 index 0000000000000000000000000000000000000000..c5ab740ed791d3361d9a01ab694f0359f60b2b16 --- /dev/null +++ b/zeenewskannada/data1_url7_500_to_1680_995.txt @@ -0,0 +1 @@ +ಜೂನ್ 20 ರಿಂದ ಪ್ರಧಾನಿ ಮೋದಿ ಅವರ 6 ದಿನಗಳ ಅಮೇರಿಕಾ ಮತ್ತು ಈಜಿಪ್ಟ್ ಪ್ರವಾಸ ಆರಂಭ ಪ್ರಧಾನಿ ನರೇಂದ್ರ ಮೋದಿ ಅವರ ೬ ದಿನಗಳ ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಇದೇ ೨೦ ಮಂಗಳವಾರದಿಂದ ಆರಂಭಗೊಳ್ಳಲಿದೆ. ಜೂನ್ ೨೧ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದು, ಬಳಿಕ ವಾಷಿಂಗ್ಟನ್‌ಗೆ ತೆರಳಲಿದ್ದಾರೆ. ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ೬ ದಿನಗಳ ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಇದೇ ೨೦ ಮಂಗಳವಾರದಿಂದ ಆರಂಭಗೊಳ್ಳಲಿದೆ. ಜೂನ್ ೨೧ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದು, ಬಳಿಕ ವಾಷಿಂಗ್ಟನ್‌ಗೆ ತೆರಳಲಿದ್ದಾರೆ. ಶ್ವೇತಭವನದಲ್ಲಿ ಪ್ರಧಾನಿ ಅವರಿಗೆ ಔಪಚಾರಿಕ ಸ್ವಾಗತ ಕಾರ್ಯಕ್ರಮ ಇರಲಿದ್ದು, ನಂತರ ಅಮೆರಿಕ ಅಧ್ಯಕ್ಷಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ. ಅಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಜೋ ಬೈಡನ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಡಾ.ಜಿಲ್ ಬೈಡನ್ ವಿಶೇಷ ಔತಣಕೂಟ ಆಯೋಜಿಸಲಿದ್ದಾರೆ. ಇದನ್ನೂ ಓದಿ: ೨೩ರಂದು ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರೊಂದಿಗೆ ಪ್ರಧಾನಿ ಸಮಾಲೋಚನೆ ನಡೆಸಲಿದ್ದಾರೆ. ಅಮೆರಿಕಾ ಸಂಸತ್ ಸಭೆಯ ಜಂಟಿ ಸದನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಎರಡೂ ಸದನಗಳ ಅಧ್ಯಕ್ಷರಾದ ಕೆವಿನ್ ಮೆಕಾರ್ತಿ ಹಾಗೂ ಚಾರ್ಲ್ಸ್ ಸ್ಕೂಮರ್ ಭಾಗವಹಿಸಲಿದ್ದಾರೆ. ಅಮೆರಿಕದ ಉದ್ಯಮ ವಲಯದ ಪ್ರಮುಖರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_996.txt b/zeenewskannada/data1_url7_500_to_1680_996.txt new file mode 100644 index 0000000000000000000000000000000000000000..fdef7fd902bf00d7ba55b2640c200b39562ffe06 --- /dev/null +++ b/zeenewskannada/data1_url7_500_to_1680_996.txt @@ -0,0 +1 @@ +: ಪ್ರಧಾನಿ ಮೋದಿ ಅಮೆರಿಕಾ ಪ್ರವಾಸಕ್ಕೆ ಅಡ್ಡಿಪಡಿಸಲು ಐಎಸ್ಐ ನೀಚ ಸಂಚು ಬಹಿರಂಗ : ಅಮೇರಿಕಾದಲ್ಲಿ ಯಾವ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಸಿದ್ಧತೆಗಳು ನಡೆದಿವೆಯೋ ಅದರಿಂದ ಪಾಕಿಸ್ತಾನ ಆತಂಕಕ್ಕೆ ಒಳಗಾಗಿದೆ. ಅಮೇರಿಕಾದಲ್ಲಿ ಹೆಚ್ಚುತ್ತಿರುವ ಭಾರತದ ವಿಶ್ವಾಸಾರ್ಹತೆ ಪಾಕಿಸ್ತಾನಕ್ಕೆ ಇಷ್ಟವಾಗುತ್ತಿಲ್ಲ ಮತ್ತು ಇದೇ ಕಾರಣದಿಂದ ಪ್ರಧಾನಿ ಮೋದಿಯನ್ನು ವಿರೋಧಿಸಲು ಟೂಲ್ ಕಿಟ್ ಕೂಡ ಸಿದ್ಧಪಡಿಸಲಾಗಿದೆ. :ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿಯ ಸಂದರ್ಭದಲ್ಲಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಅಮೆರಿಕಾದಲ್ಲಿ ಸಕ್ರಿಯವಾಗಿರುವ ಹಲವಾರು ಖಲಿಸ್ತಾನ್ ಬೆಂಬಲಿತ ಸಂಘಟನೆಗಳು ಮತ್ತು ಭಾರತದ ವಿರುದ್ಧ ಕೆಲಸ ಮಾಡುವ ಹಲವಾರು ಗುಂಪುಗಳೊಂದಿಗೆ ಸಭೆಗಳನ್ನು ನಡೆಸಿದೆ. ಭಾರತದ ವಿರುದ್ಧ ದೊಡ್ಡ ಪಿತೂರಿಯನ್ನು ಕಾರ್ಯಗತಗೊಳಿಸುವುದು ಅದರ ಗುರಿಯಾಗಿದೆ. ಝೀ ನ್ಯೂಸ್ ಗೆ ದೊರೆತ ಮಾಹಿತಿ ಪ್ರಕಾರ ಕಳೆದ ಹಲವು ದಿನಗಳಿಂದ ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯನ್ನು ವಿರೋಧಿಸಿ ಐಎಸ್ ಐ ಅಮೆರಿಕದಲ್ಲಿ ಸಕ್ರಿಯವಾಗಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಭಾರತದ ವಿರುದ್ಧದ ಪಿತೂರಿಯನ್ನು ಕಾರ್ಯಗತಗೊಳಿಸಲು ಹಲವು ಸಂಸ್ಥೆಗಳಿಗೆ ಧನಸಹಾಯವನ್ನೂ ನೀಡಲಾಗಿದೆ ಎನ್ನಲಾಗಿದೆ. ಪಾಕಿಸ್ತಾನದ ಕುತಂತ್ರಒಂದೆಡೆ ಅಮೆರಿಕದಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಭಾರತ ಸಿದ್ಧತೆಗಳು ನಡೆಯುತ್ತಿದ್ದರೆ, ಅದನ್ನು ಕಂಡು ಪಾಕಿಸ್ತಾನ ಆತಂಕಕ್ಕೆ ಒಳಗಾಗಿದೆ. ಅಮೆರಿಕಾದಲ್ಲಿ ಭಾರತದ ಪ್ರತಿ ಹೆಚ್ಚುತ್ತಿರುವ ವಿಶ್ವಾಸಾರ್ಹತೆ ಪಾಕಿಸ್ತಾನಕ್ಕೆ ಹಿಡಿಸುತ್ತಿಲ್ಲ. ಹೀಗಾಗಿಯೇ ಪ್ರಧಾನಿ ಮೋದಿಯನ್ನು ವಿರೋಧಿಸಲು ಟೂಲ್ ಕಿಟ್ ಕೂಡ ಸಿದ್ಧಪಡಿಸಲಾಗಿದೆ. ಈ ಟೂಲ್ ಕಿಟ್‌ನಲ್ಲಿ, ಭಾರತವನ್ನು ಯಾವ ರೀತಿಯಲ್ಲಿ ವಿರೋಧಿಸಬೇಕು ಮತ್ತು ಯಾವ ಸ್ಥಳಗಳಲ್ಲಿ ಪ್ರತಿಭಟಿಸಬೇಕು ಎಂಬುದರ ಕುರಿತು ಈಗಾಗಲೇ ಯೋಜನೆ ರೂಪಿಸಲಾಗಿದೆ. ಅಷ್ಟೇ ಅಲ್ಲ, ಪ್ರತಿಭಟನೆ ವೇಳೆ ಯಾವ ಪೋಸ್ಟರ್‌ಗಳನ್ನು ಬಳಸಬೇಕು ಎಂಬುದಕ್ಕೂ ಸಿದ್ಧತೆ ನಡೆದಿದೆ. ಪ್ರತಿಭಟನೆಯ ಜವಾಬ್ದಾರಿ ನೀಡಿದವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಪ್ರೋಪಗೇಂಡಾಗಾಗಿ ವೆಬ್ ಸೈಟ್ ರಚನೆಭಾರತದ ವಿರುದ್ಧ ಷಡ್ಯಂತ್ರ ನಡೆಸಲು ವಿಶೇಷ ವೆಬ್‌ಸೈಟ್ ಸಹ ರಚಿಸಲಾಗಿದೆ.ಈ ವೆಬ್‌ಸೈಟ್‌ನಲ್ಲಿ, ಭಾರತದ ವಿರುದ್ಧದ ಷಡ್ಯಂತ್ರವನ್ನು ನಡೆಸಲು ಎಲ್ಲಾ ಜನರು ತಮ್ಮನ್ನು ತಾವು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಜೂನ್ 21 ರಿಂದ ಪ್ರಾರಂಭವಾಗಲಿದೆ ಎಂದು ನಾವು ನಿಮಗೆ ಹೇಳುತ್ತೇವೆ, ಈ ಸಮಯದಲ್ಲಿ ಪ್ರಧಾನಿ ಶ್ವೇತಭವನಕ್ಕೆ ಭೇಟಿ ನೀಡಲಿದ್ದಾರೆ. ಐಎಸ್‌ಐ ಮೇಲ್ವಿಚಾರಣೆಯಲ್ಲಿ ಸಿದ್ಧತೆಗಳನ್ನು ನಡೆಸಲಾಗಿದೆಭಾರತದ ವಿರುದ್ಧ ಐಎಸ್‌ಐ ರೂಪಿಸಿರುವ ಷಡ್ಯಂತ್ರದ ಪ್ರಕಾರ,ಅವರು ಅಮೆರಿಕ ಪ್ರವಾಸದ ವೇಳೆ ಬಳಸುವ ಮಾರ್ಗಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್‌ಗಳನ್ನು ಅಂಟಿಸಲು ಸಿದ್ಧತೆ ನಡೆಸಲಾಗಿದೆ. ಇದನ್ನೂ ಓದಿ- ಈ ಹ್ಯಾಶ್‌ಟ್ಯಾಗ್‌ಗಳು ಸಿದ್ಧವಾಗಿವೆಪ್ರತಿಭಟನೆಗೆ ಉತ್ತೇಜನ ನೀಡಲು # ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಸಹ ರಚಿಸಲಾಗಿದೆ, ಇದರಲ್ಲಿ ಭಾರತೀಯ ಸೇನೆಯ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ನಕಲಿ ಪ್ರಚಾರದ ಪೋಸ್ಟರ್‌ಗಳು ಶಾಮೀಲಾಗಿವೆ. ಇದನ್ನೂ ಓದಿ- ವಾಸ್ತವದಲ್ಲಿ, ವಿಶ್ವಾದ್ಯಂತ ಬೆಳೆಯುತ್ತಿರುವ ಭಾರತದ ವಿಶ್ವಾಸಾರ್ಹತೆಗೆ ಕಳಂಕ ತರುವ ಸಲುವಾಗಿ, ಐಎಸ್‌ಐ ಈ ಹಿಂದೆಯೂ ಇದೇ ರೀತಿಯ ಪಿತೂರಿಗಳನ್ನು ನಡೆಸಿತ್ತು, ಇದರಲ್ಲಿ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಯ ನಂತರ ಪಾಕಿಸ್ತಾನದಿಂದ ಸಾಮಾಜಿಕ ಮಾಧ್ಯಮದಲ್ಲಿ ಭಾರತ ವಿರೋಧಿ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_997.txt b/zeenewskannada/data1_url7_500_to_1680_997.txt new file mode 100644 index 0000000000000000000000000000000000000000..7e76d14fbb52480f98f996c0868d0afd71323e03 --- /dev/null +++ b/zeenewskannada/data1_url7_500_to_1680_997.txt @@ -0,0 +1 @@ +- : ರಷ್ಯಾ-ಯುಕ್ರೈನ್ ಗಡಿಗೆ ಪರಮಾಣು ಬಾಂಬ್ ರವಾನಿಸಲು ಆದೇಶ ನೀಡಿದ ಪುಟಿನ್, ಹಾಗಾದ್ರೆ ಯುಕ್ರೈನ್ ಸಂಗತಿ ಫಿನಿಷ್? - : ರಷ್ಯಾ-ಉಕ್ರೇನ್ ಯುದ್ಧದ ನಡುವೆ ಬೆಲಾರಸ್‌ನಲ್ಲಿ ಪರಮಾಣು ಅಸ್ತ್ರ ನಿಯೋಜನೆಯ ಹಿನ್ನೆಲೆ ವಿಶ್ವಾದ್ಯಂತ ಮತ್ತೊಮ್ಮೆ ಭೀತಿಯ ವಾತಾವರಣ ಪಸರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದಿನ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. - :ರಷ್ಯಾ ಮತ್ತು ಉಕ್ರೇನ್ ನಡುವೆ ಸುಮಾರು 16 ತಿಂಗಳ ಕಾಲ ನಡೆಯುತ್ತಿರುವ ಯುದ್ಧದ ನಡುವೆಯೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅತ್ಯಂತ ವಿನಾಶಕಾರಿ ಪರಮಾಣು ಶಸ್ತ್ರಾಸ್ತ್ರಗಳ ಮೊದಲ ದಾಸ್ತಾನು ಬೆಲಾರಸ್‌ಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಗಮನಾರ್ಹವಾಗಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ವರ್ಷದ ಮಾರ್ಚ್‌ನಲ್ಲಿ ಬೆಲಾರಸ್‌ನಲ್ಲಿ ಯುದ್ಧತಂತ್ರದ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದಾಗಿ ಘೋಷಿಸಿದ್ದರು. ಉಕ್ರೇನ್‌ನಲ್ಲಿ ಅಹಿತಕರ ಘಟನೆಯ ಭಯ'ದಿ ಹಿಲ್'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಷ್ಯಾದ ಅಧ್ಯಕ್ಷ ಪುಟಿನ್ ಅವರೇ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಅದರ ನಂತರ ಅವರ ಉದ್ದೇಶದ ಬಗ್ಗೆ ಪ್ರಶ್ನೆಗಳು ಉದ್ಭವಿಸಲಾರಂಭಿಸಿವೆ. ವಾಸ್ತವದಲ್ಲಿ, ಸೇಂಟ್ ಪೀಟರ್ಸ್ಬರ್ಗ್ ಇಂಟರ್ನ್ಯಾಷನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, 'ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳ ಮೊದಲ ದಾಸ್ತಾನು ಇದೀಗ ಬೆಲಾರಸ್ ತಲುಪಿದೆ. ಈ ಬೇಸಿಗೆಯ ಅಂತ್ಯದ ವೇಳೆಗೆ ನಮ್ಮ ಉಳಿದ ಪರಮಾಣು ಶಸ್ತ್ರಾಸ್ತ್ರಗಳು ಸಹ ಅಲ್ಲಿಗೆ ತಲುಪಲಿವೆ ಎಂದಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ- ಪಾಶ್ಚಿಮಾತ್ಯ ದೇಶಗಳಿಗೆ ದಿಟ್ಟ ಎಚ್ಚರಿಕೆರಷ್ಯಾದ ಸ್ಥಿತಿಯ ಬಗ್ಗೆ ಮಾಡಲಾಗುತ್ತಿರುವ ಹಕ್ಕುಗಳು ಮತ್ತು ಊಹಾಪೋಹಗಳಿಗೆ ಅಂತ್ಯ ಹಾಡಿರುವ ಪುಟಿನ್, ಉಕ್ರೇನ್ ಅನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ಅಮೆರಿಕ ಸೇರಿದಂತೆ ಪ್ರತಿಯೊಂದು ದೇಶಕ್ಕೂ ಎಚ್ಚರಿಕೆ ನೀಡಿದ್ದಾರೆ. ಇದೇ ವೇದಿಕೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, "ರಷ್ಯಾ ಮತ್ತು ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಆಲೋಚಿಸುವ ಎಲ್ಲರ ವಿರುದ್ಧ ಇದು ಪರಿಣಾಮಕಾರಿ ಮತ್ತು ರಕ್ಷಣಾತ್ಮಕ ಕ್ರಮವಾಗಿದೆ" ಎಂದು ಹೇಳಿದ್ದಾರೆ. ಇದನ್ನೂ ಓದಿ- ಬೆಲಾರಸ್ ಹೇಳಿದ್ದೇನುಗಮನಾರ್ಹವಾಗಿ, ಬೆಲಾರಸ್ ಪುಟಿನ್ ರಕ್ಷಣೆಯನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಪುಟಿನ್ ಅವರ ಈ ಹೇಳಿಕೆಯು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರ ಹೇಳಿಕೆಯನ್ನು ದೃಢಪಡಿಸುತ್ತದೆ, ಇದರಲ್ಲಿ ಬೆಲಾರಸ್ ಇದೀಗ ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಏಕೆಂದರೆ ಅದು ರಷ್ಯಾದಿಂದ ಅಪಾಯಕಾರಿ ಬಾಂಬ್ ಮತ್ತು ಕ್ಷಿಪಣಿಗಳ ಮೊದಲ ದಾಸ್ತಾನು ಪಡೆದಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ, ರಷ್ಯಾ ಮತ್ತು ಬೆಲಾರಸ್‌ನ ರಾಜ್ಯ ಮಾಧ್ಯಮದೊಂದಿಗೆ ಮಾತನಾಡಿದ ನಂತರ, ಲುಕಾಶೆಂಕೊ ಫಾಕ್ಸ್ ನ್ಯೂಸ್‌ಗೆ "ತಾನು ಸ್ವೀಕರಿಸಿದ ಎಲ್ಲಾ ಮಾರಣಾಂತಿಕ ಬಾಂಬ್‌ಗಳು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬಿದ್ದ ಬಾಂಬ್‌ಗಳಿಗಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ" ಎಂದು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_998.txt b/zeenewskannada/data1_url7_500_to_1680_998.txt new file mode 100644 index 0000000000000000000000000000000000000000..97226ba5212318068d71ff479b88f10704c20d1d --- /dev/null +++ b/zeenewskannada/data1_url7_500_to_1680_998.txt @@ -0,0 +1 @@ +ಪ್ರಧಾನಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆಯೇ? ಪಾಕ್ ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ ನವಾಜ್ ಶರೀಫ್ ಅವರು ಪಾಕಿಸ್ತಾನಕ್ಕೆ ಮರಳಿದ ಬಳಿಕ ಪಾಕಿಸ್ತಾನದ ರಾಜಕೀಯ ನಕ್ಷೆ ಬದಲಾಗುವುದನ್ನು ನೀವು ಪುನಃ ನೋಡುವಿರಿ ಎಂದು ಶಹಬಾಜ್ ಹೇಳಿದ್ದಾರೆ. ಜಿಯೋ ನ್ಯೂಸ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ತಮ್ಮ ಆಡಳಿತದ ಕುರಿತು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿರುವ ಶಹಬಾಜ್, ತಾವು ಆಡಳಿತದ ಚುಕ್ಕಾಣಿ ಹಿಡಿದಾಗ ತಮ್ಮ ಪಾಲಿಗೆ ಗುಲಾಬಿ ಹೂವುಗಳು ಬಂದಿರಲಿಲ್ಲ ಬದಲಾಗಿ ಮುಳ್ಳುಗಳು ಸಿಕ್ಕಿದ್ದವು ಎಂದು ಹೇಳಿದ್ದಾರೆ. Ministerಶೆಹಬಾಜ್ ಷರೀಫ್ ಅವರು ತಮ್ಮ ಸಹೋದರ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಸ್ವದೇಶಕ್ಕೆ ಮರಳಿದ ನಂತರ ನಾಲ್ಕನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಪಿಎಂಎಲ್-ಎನ್ ಸೆಂಟ್ರಲ್ ಜನರಲ್ ಕೌನ್ಸಿಲ್ ಸಭೆ ಪಕ್ಷದೊಳಗೆ ನಡೆದ ಚುನಾವಣೆಯಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿ ಶೆಹಬಾಜ್ ಅವರನ್ನು ಮರು ಆಯ್ಕೆ ಮಾಡಿದೆ ಎಂದು ದಿ ನ್ಯೂಸ್ ವರದಿ ಮಾಡಿದೆ. ಪಕ್ಷದ ಮಹತ್ವದ ಸಭೆಯೊಂದರಲ್ಲಿ ಶೆಹಬಾಜ್ ಷರೀಫ್, ಮನೆಗೆ ಮರಳಿದ ಬಳಿಕ ಪಿಎಂಎಲ್-ಎನ್ ಅಧ್ಯಕ್ಷ ಸ್ಥಾನವನ್ನು ನವಾಜ್ ಷರೀಫ್ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ನವಾಜ್ ಷರೀಫ್ ಆಧುನಿಕ ಪಾಕಿಸ್ತಾನದ ಸೃಷ್ಟಿಕರ್ತ: ಶೆಹಬಾಜ್ನವಾಜ್ ಷರೀಫ್ ಆಧುನಿಕ ಪಾಕಿಸ್ತಾನದ ನಿರ್ಮಾತೃ ಎಂದು ಶಹಬಾಜ್ ಈ ಸಂದರ್ಭದಲ್ಲಿ ಹೇಳಿದ್ದಾರೆ, ಅವರು ತಮ್ಮ ಅಧಿಕಾರಾವಧಿಯಲ್ಲಿ ಇಂಧನ ಕೊರತೆಯನ್ನು ನಿವಾರಿಸಿದರು ಮತ್ತು ಬಲವಾದ ರಸ್ತೆ ಜಾಲವನ್ನು ನಿರ್ಮಿಸಿದರು. ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ, ಕೃಷಿ, ಕೈಗಾರಿಕೆ ಮತ್ತು ಆರ್ಥಿಕತೆಯ ಇತರ ಪ್ರಮುಖ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದರು ಎಂದಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆರೋಗ್ಯದ ಕಾರಣಗಳಿಂದ ನವೆಂಬರ್ 2019 ರಿಂದ ಲಂಡನ್‌ನಲ್ಲಿ ಸ್ವಯಂ ಗಡಿಪಾರು ಆಗಿರುವ ತಮ್ಮ ಹಿರಿಯ ಸಹೋದರ ಪಾಕಿಸ್ತಾನಕ್ಕೆ ಮರಳುವುದನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಪಕ್ಷದ ಮಹತ್ವದ ಸಭೆಯನ್ನು ಏಕೆ ಕರೆಯಲಾಗಿತ್ತು?ಕತ್ತಿ ತಮ್ಮ ಮೇಲೆ ನೇತಾಡುತ್ತಿದೆ ಮತ್ತು ಇದೇ ಕಾರಣದಿಂದ ಈ ಸಭೆ ಆಯೋಜಿಸಲಾಗಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ನವಾಜ್ ಷರೀಫ್ ಅವರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದ ನಂತರ ಮತ್ತು ಪಕ್ಷದ ಯಾವುದೇ ಸ್ಥಾನವನ್ನು ಅಲಂಕರಿಸಲು ನಿರ್ಬಂಧಿಸಿದ ನಂತರ ಶೆಹಬಾಜ್ ಅವರಿಗೆ ಪಿಎಂಎಲ್-ಎನ್ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಪಿಎಂಎಲ್-ಎನ್‌ಗೆ ಯುವ ನಾಯಕತ್ವದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಮರ್ಯಮ್ ನವಾಜ್ ಅವರ ಕಠಿಣ ಪರಿಶ್ರಮವನ್ನು ಅವರು ಶ್ಲಾಘಿಸಿದ್ದಾರೆ. ಇದನ್ನೂ ಓದಿ- ರಾಜಕೀಯ ನಕ್ಷೆ ಬದಲಾಗಲಿದೆ: ಶಹಬ್ಬಾಸ್ನವಾಜ್ ಷರೀಫ್ ಪಾಕಿಸ್ತಾನಕ್ಕೆ ಮರಳಿದ ನಂತರ ರಾಜಕೀಯದ ನಕ್ಷೆ ಬದಲಾಗುವುದನ್ನು ನೀವು ನೋಡುತ್ತೀರಿ ಎಂದು ಶೆಹಬಾಜ್ ಹೇಳಿದ್ದಾರೆ. ಜಿಯೋ ನ್ಯೂಸ್‌ನ ಸುದ್ದಿ ಪ್ರಕಾರ, ತಮ್ಮ ಆಡಳಿತದ ಬಗ್ಗೆ ಮಾತನಾಡುತ್ತಾ, ಗುಲಾಬಿಯ ಬದಲು ಮುಳ್ಳು ಸಿಕ್ಕ ಸಮಯದಲ್ಲಿ ತಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಿದೆ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಅವರು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ. ಇದನ್ನೂ ಓದಿ- ಹಣದುಬ್ಬರವು ಜನರ ಬೆನ್ನು ಮುರಿದಿದೆ, ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಒಗ್ಗಟ್ಟಿನಿಂದ ಕಷ್ಟದ ದಿನಗಳನ್ನು ಎದುರಿಸಲು ತಮ್ಮ ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ ಎಂದು ಶೇಹಬಾಜ್ ಶರೀಫ್ ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url7_500_to_1680_999.txt b/zeenewskannada/data1_url7_500_to_1680_999.txt new file mode 100644 index 0000000000000000000000000000000000000000..3e9d4ae3d9a750f2118798edcabb99efc788c36d --- /dev/null +++ b/zeenewskannada/data1_url7_500_to_1680_999.txt @@ -0,0 +1 @@ +ಸಂಸತ್ತಿನಲ್ಲಿ ಸಂಸದರೊಬ್ಬರು ʼನನ್ನ ಎದೆಗೆ ಬಲವಾಗಿ ಕೈʼ ಹಾಕಿದರು..! ಸಂಸದೆ ಆರೋಪ ಲೈಂಗಿಕ ದೌರ್ಜನ್ಯದ ಕುರಿತು ಸಂಸದೆ ಲಿಡಿಯಾ ಥೋರ್ಪ್ ನೀಡಿರುವ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಮಹಿಳಾ ಸಂಸದೆಯ ಇಂತಹ ಸಂವೇದನಾಶೀಲ ಆರೋಪದ ನಂತರ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ. :ಸಹ ಸಂಸದರೊಬ್ಬರು ತಮ್ಮನ್ನು ಸಂಸತ್ತಿನ ಮೆಟ್ಟಿಲುಗಳ ಮೇಲೆ ಬಲವಂತವಾಗಿ ಹಿಡಿದಿಟ್ಟುಕೊಂಡು ದೇಹದಾದ್ಯಂತ ಕೈಯಾಡಿಸಿದರು ಎಂದು ಸಂಸದೆ ಲಿಡಿಯಾ ಥೋರ್ಪ್ ನೀಡಿರುವ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಸಂಸದೆ ಸಂಸತ್ ಭವನದಲ್ಲಿ ಎಲ್ಲರ ಸಮ್ಮುಖದಲ್ಲಿ ಅಳುತ್ತಲೇ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ಕುರಿತು ಸಂಸದೆ ತಿಳಿಸಿದ್ದಾರೆ. ಇನ್ನು ಮಹಿಳಾ ಸಂಸದೆಯ ಇಂತಹ ಸಂವೇದನಾಶೀಲ ಆರೋಪದ ನಂತರ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ. ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.ದಲ್ಲಿ ಅಳುತ್ತಾ ಮಹಿಳಾ ಸಂಸದೆಯೊಬ್ಬರು ಈ ರೀತಿ ಮಾತನಾಡಿದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಕೆಲವೇ ಸಮಯದಲ್ಲಿ ಈ ಸುದ್ದಿ ಪ್ರಪಂಚದಾದ್ಯಂತ ವೈರಲ್ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮಹಿಳಾ ಸಂಸದೆಯೊಬ್ಬರು ಅಲ್ಲಿನ ಸಂಸತ್ ಭವನದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಸಂಸದೆ ಲಿಡಿಯಾ ಥೋರ್ಪ್ ಅವರು ಗುರುವಾರ ಸಂಸತ್ತಿನಲ್ಲಿ ಕಣ್ಣೀರು ಹಾಕಿದರು. ಅಲ್ಲದೆ, ಪ್ರಬಲ ವ್ಯಕ್ತಿಗಳು ನನ್ನ ಮೇಲೆ ಲೈಂಗಿಕ ಕಾಮೆಂಟ್ಗಳನ್ನು ಮಾಡಿದರು, ನನ್ನನ್ನು ತಪ್ಪಾಗಿ ಮುಟ್ಟಿದರು. ಈ ಸ್ಥಳವು ಮಹಿಳೆಯರಿಗೆ ಕೆಲಸ ಮಾಡಲು ಸಂಪೂರ್ಣವಾಗಿ ಸೂಕ್ತವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ತನ್ನಂತೆಯೇ ಇನ್ನೂ ಅನೇಕರಿಗೆ ಈ ರೀತಿ ಸಂಭವಿಸಿದೆ ಎಂದು ಲಿಡಿಯಾ ಹೇಳಿದರು, ಆದರೆ ಅವರು ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವ ಭಯದಿಂದ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಸಂಸತ್ತು 2021 ರಿಂದ ಲೈಂಗಿಕ ಕಿರುಕುಳದ ವಿವಾದಗಳಿಗೆ ಸಾಕ್ಷಿಯಾಗುತ್ತಲೇ ಇದೆ. 2021 ರಲ್ಲಿ, ಆಸ್ಟ್ರೇಲಿಯಾದ ನಾಗರಿಕ ಸೇವಕ ತನ್ನ ಸಹೋದ್ಯೋಗಿ ಬ್ರೂಸ್ ಲೆಹ್ರ್ಮನ್ 2019 ಕುಡಿದು ತಮ್ಮ ಮೇಲೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಿದರು. ಇದರ ನಂತರ, ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಲೈಂಗಿಕ ಕಿರುಕುಳ ಮತ್ತು ಕಿರುಕುಳದ ಅನೇಕ ಪ್ರಕರಣಗಳಿವೆ ಎಂದು ಸರ್ಕಾರದ ವಿಚಾರಣೆಯಿಂದ ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_0.txt b/zeenewskannada/data1_url8_1_to_1110_0.txt new file mode 100644 index 0000000000000000000000000000000000000000..e55248dbc3492a90b26ff54ce6de8f358d3d6dd1 --- /dev/null +++ b/zeenewskannada/data1_url8_1_to_1110_0.txt @@ -0,0 +1 @@ +: ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಸದ್ದು ಮಾಡಲು ಸಿದ್ಧವಾಗಿದೆ! : ಇದರ ಒಳಾಂಗಣ ವಿನ್ಯಾಸವು ಅದ್ಭುತವಾಗಿದೆ. ಒಳಗೆ ಒಂದು ದೊಡ್ಡ ಡ್ಯುಯಲ್-ಸ್ಕ್ರೀನ್ ಡಿಜಿಟಲ್ ಡಿಸ್ಪ್ಲೇಯೊಂದಿಗೆ ಕನಿಷ್ಠ ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ. ಇದು ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ ಇದು ಟಚ್-ಆಧಾರಿತ ಮೌಂಟೆಡ್ ನಿಯಂತ್ರಣಗಳೊಂದಿಗೆ ಎರಡು-ಸ್ಪೋಕ್ ಸ್ಟೀರಿಂಗ್ ಚಕ್ರವನ್ನು ಹೊಂದಿರುತ್ತದೆ. :ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಮಾರುತಿ ಇವಿಎಕ್ಸ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ಈ ಎಲೆಕ್ಟ್ರಿಕ್ SUVಯ 2025ರ ಜನವರಿ 17-22ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನು ಆಟೋ ಎಕ್ಸ್‌ಪೋ 2023ರಲ್ಲಿ ಪರಿಚಯಿಸಲಾಯಿತು. ಇದು 60 ಬ್ಯಾಟರಿಯೊಂದಿಗೆ ಸುಮಾರು 550 ಕಿಮೀ ವ್ಯಾಪ್ತಿಯನ್ನು ನೀಡಬಹುದು. ಈ ಕಾರು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ()ನಂತಹ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಇದರ ಬೆಲೆ ₹20-25 ಲಕ್ಷದ ನಡುವೆ ಇರಬಹುದು. ಮಾರುತಿ ಇವಿಎಕ್ಸ್‌ನ ಹಲವು ವೈಶಿಷ್ಟ್ಯಗಳು ಇದನ್ನು ಆಕರ್ಷಕ ಎಲೆಕ್ಟ್ರಿಕ್ ಎಸ್‌ಯುವಿಯನ್ನಾಗಿ ಮಾಡುತ್ತದೆ. ಇದರ ಕೆಲವು ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ ನೋಡಿ... 1. ಬ್ಯಾಟರಿ ಮತ್ತು ಶ್ರೇಣಿ:ಬೃಹತ್ 60 ಬ್ಯಾಟರಿಯೊಂದಿಗೆ ಬರಲಿದೆ, ಇದು ಸುಮಾರು 500-550 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರ ಹೊರತಾಗಿ ಸಣ್ಣ ಬ್ಯಾಟರಿ ರೂಪಾಂತರವೂ ಸಹ ಇರುತ್ತದೆ, ಇದರ ವ್ಯಾಪ್ತಿಯು ಸುಮಾರು 400 ಕಿ.ಮೀ ಇದೆ. ಇದನ್ನೂ ಓದಿ: 2. ಫ್ಯೂಚರಿಸ್ಟಿಕ್ ವಿನ್ಯಾಸ:ಈ ಕಾರು ಸ್ಪೋರ್ಟಿ ಎಲ್‌ಇಡಿ ಹೆಡ್‌ಲೈಟ್‌ಗಳು, ಡಿಆರ್‌ಎಲ್ ಮತ್ತು ಮುಚ್ಚಿದ ಮುಂಭಾಗದ ಗ್ರಿಲ್ ಅನ್ನು ಹೊಂದಿರುತ್ತದೆ, ಇದು ಆಧುನಿಕ ಮತ್ತು ಆಕರ್ಷಕ ನೋಟವನ್ನು ನೀಡುತ್ತದೆ. ಇದರೊಂದಿಗೆ ಸಂಪರ್ಕಿತ ಎಲ್ಇಡಿ ಟೈಲ್ಲೈಟ್ಗಳು ಮತ್ತು ಹಿಂಭಾಗದಲ್ಲಿ ಅಲಾಯ್ ಚಕ್ರಗಳ ವಿನ್ಯಾಸವು ಪ್ರೀಮಿಯಂ ಅನುಭವವನ್ನು ನೀಡುತ್ತದೆ. 3. ಒಳಾಂಗಣ ವಿನ್ಯಾಸ:ಇದರ ಒಳಾಂಗಣ ವಿನ್ಯಾಸವು ಅದ್ಭುತವಾಗಿದೆ. ಒಳಗೆ ಒಂದು ದೊಡ್ಡ ಡ್ಯುಯಲ್-ಸ್ಕ್ರೀನ್ ಡಿಜಿಟಲ್ ಡಿಸ್ಪ್ಲೇಯೊಂದಿಗೆ ಕನಿಷ್ಠ ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ. ಇದು ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ ಇದು ಟಚ್-ಆಧಾರಿತ ಮೌಂಟೆಡ್ ನಿಯಂತ್ರಣಗಳೊಂದಿಗೆ ಎರಡು-ಸ್ಪೋಕ್ ಸ್ಟೀರಿಂಗ್ ಚಕ್ರವನ್ನು ಹೊಂದಿರುತ್ತದೆ. 4. (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್): ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ () ಅನ್ನು ಹೊಂದುವ ಸಾಧ್ಯತೆಯಿದೆ. ಇದು ಸುರಕ್ಷತೆ ಮತ್ತು ಚಾಲನಾ ಅನುಭವದ ವಿಷಯದಲ್ಲಿ ಅದನ್ನು ಅಗ್ರಸ್ಥಾನದಲ್ಲಿರಿಸುತ್ತದೆ. ಇದನ್ನೂ ಓದಿ: 5. ಉದ್ದ ಮತ್ತು ಆಕಾರ:ಇದು ಕಾಂಪ್ಯಾಕ್ಟ್ ಆಗಿದ್ದು, ಸುಮಾರು 4.3 ಮೀಟರ್ ಉದ್ದವನ್ನು ಹೊಂದಿದೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾಗಿದೆ. 6. ಬೆಲೆ:₹20-25 ಲಕ್ಷದ ನಡುವೆ ಬೆಲೆಯಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ವಿಭಾಗದಲ್ಲಿ ಇರಿಸುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಮಾರುತಿ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಪ್ರಭಾವ ಬೀರಲು ಸಿದ್ಧವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1.txt b/zeenewskannada/data1_url8_1_to_1110_1.txt new file mode 100644 index 0000000000000000000000000000000000000000..5b8c9ada43eae3108d6ca9cc4b8a1f21f3bf87a4 --- /dev/null +++ b/zeenewskannada/data1_url8_1_to_1110_1.txt @@ -0,0 +1 @@ +ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಪೂರ್ಣ ಸಹಕಾರ: ಎಂಬಿಪಿಗೆ ಎಚ್‌ಡಿಕೆ ಭರವಸೆ ನವದೆಹಲಿಯ ಉದ್ಯೋಗ ಭವನದಲ್ಲಿರುವ ಭಾರೀ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಎಂ.ಬಿ.ಪಾಟೀಲ್. ನವದೆಹಲಿ:ಕರ್ನಾಟಕದ ಕೈಗಾರಿಕಾಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ( ) ಅವರನ್ನು ಇಂದಿಲ್ಲಿ ಭೇಟಿಯಾದ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ನವದೆಹಲಿಯ ಉದ್ಯೋಗ ಭವನದಲ್ಲಿರುವ ಭಾರೀ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾದ( ) ಅವರು; ಕೈಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಅಗತ್ಯ ಸಹಕಾರ ಬೇಕೆಂದು ಮನವಿ ಮಾಡಿದರು. ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು; ಸಂಪೂರ್ಣ ಸಹಕಾರದ ಭರವಸೆ ಕೊಟ್ಟರು. ಇದನ್ನೂ ಓದಿ- ಪ್ರಮುಖವಾಗಿಗಳ ಬಗ್ಗೆ ಕೇಂದ್ರ ಸಚಿವರು, ಪಾಟೀಲ್ ಅವರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕೆಲ ಕೈಗಾರಿಕೆಗಳ ಬಗ್ಗೆ ಮನವಿ ಸಲ್ಲಿಸಿದ ಅವರು; ಕೇಂದ್ರ ಸರ್ಕಾರದಿಂದ ಸಿಗಬೇಕಿರುವ ಒಪ್ಪಿಗೆಯ ಬಗ್ಗೆ ಪ್ರಸ್ತಾವನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡುವ ಅಗತ್ಯವಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ಪಷ್ಟ ನಿರ್ದೇಶನವಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ಎಂ.ಬಿ.ಪಾಟೀಲ್ ಅವರಿಗೆ ಹೇಳಿದರು. ಕರ್ನಾಟಕದ ಕೈಗಾರಿಕಾ ಯೋಜನೆಗಳ ಬಗ್ಗೆ ಮಾಹಿತಿ ತೆಗೆದುಕೊಂಡ ಸಚಿವರು; ಎಂ.ಬಿ.ಪಾಟೀಲ್ ಅವರು ಸಲ್ಲಿಸಿದ ವಿವಿಧ ಪ್ರಸ್ತಾವನೆಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ- ರಾಜ್ಯದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭೂಮಿ ವಿವಾದ ಹಾಗೂ ದೇವದಾರಿ ಗಣಿಗಾರಿಕೆ ಯೋಜನೆಗಳ ಬಗ್ಗೆಯೂ ಕೇಂದ್ರ ಸಚಿವರು ಪಾಟೀಲ್ ಅವರ ಜತೆ ಚರ್ಚೆ ನಡೆಸಿದರು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಂಘರ್ಷ ಬೇಡ. ರಾಜಕೀಯ ಮೀರಿ ಅಭಿವೃದ್ಧಿ ಪರವಾಗಿ ಕೆಲಸ ಮಾಡಲು ನಾನು ಮುಕ್ತ ಮನಸ್ಸು ಹೊಂದಿದ್ದೇನೆ. ರಾಜ್ಯದ ಒಳಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಎಂಬಿ ಪಾಟೀಲ್ ಅವರ ಜತೆ ನಡೆಸಿದ ಮಾತುಕತೆ ಉತ್ತಮ ರೀತಿಯಲ್ಲಿ ಇತ್ತು ಎಂದು ಕೇಂದ್ರ ಕೈಗಾರಿಕೆ ಸಚಿವರು ಹೇಳಿದರು. ಕರ್ನಾಟಕದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಸೇರಿದಂತೆ ರಾಜ್ಯದ ಹಲವು ಅಧಿಕಾರಿಗಳು ನಿಯೋಗದಲ್ಲಿ ಇದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_10.txt b/zeenewskannada/data1_url8_1_to_1110_10.txt new file mode 100644 index 0000000000000000000000000000000000000000..b0946976f472b2d89864aa74957ec479cd245aba --- /dev/null +++ b/zeenewskannada/data1_url8_1_to_1110_10.txt @@ -0,0 +1 @@ +:55 ಸಾವಿರ ರೂ. ಗಡಿ ದಾಟಿದ ರಾಜ್ಯದ ಅಡಿಕೆ ಧಾರಣೆ (06-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಸೆಪ್ಟೆಂಬರ್‌ 06 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರ (ಸೆಪ್ಟೆಂಬರ್‌ 06) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,099 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(06-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_100.txt b/zeenewskannada/data1_url8_1_to_1110_100.txt new file mode 100644 index 0000000000000000000000000000000000000000..05b5ce934f71fca64ce9add35621c5b9de3a3d11 --- /dev/null +++ b/zeenewskannada/data1_url8_1_to_1110_100.txt @@ -0,0 +1 @@ +: ಉಚಿತ ಪಡಿತರ ವಿತರಣೆಗೆ ಯಾವುದೇ ತೊಂದರೆ ಇಲ್ಲ: ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದೇನು? : ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರ ವಿತರಣೆಯಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ತಿಳಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಸರ್ಕಾರದ ಯೋಜನೆ ಏನು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. :ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ' ಅಡಿಯಲ್ಲಿ, ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಬಡವರಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿವೆ. ಇದೀಗ ಪಡಿತರ ಚೀಟಿದಾರರಿಗೆ ಉಚಿತ ಧಾನ್ಯ ವಿತರಣೆಯಲ್ಲಿ ಯಾವುದೇ ಅಡಚಣೆಯಾಗದಂತೆ ಎಫ್‌ಸಿಐನಿಂದ ನೇರವಾಗಿ ಅಕ್ಕಿ ಖರೀದಿಸಲು ಕೇಂದ್ರ ಮುಂದಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ( ) ತಿಳಿಸಿದ್ದಾರೆ. ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಗತ್ಯವಿಲ್ಲ!ವಾಸ್ತವವಾಗಿ, 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷದ( ) ಒಂದಾದ ಅನ್ನಭಾಗ್ಯ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಅಕ್ಕಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ( ) ನೇತೃತ್ವದ ಕಾಂಗ್ರೆಸ್ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ವಾಸ್ತವವಾಗಿ, ಜೂನ್ 2023 ರಲ್ಲಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ () ಅಡಿಯಲ್ಲಿ ಕೇಂದ್ರದ ಪೂಲ್‌ನಿಂದ ರಾಜ್ಯ ಸರ್ಕಾರಗಳಿಗೆಮಾಡುವುದನ್ನು ಕೇಂದ್ರವು ನಿಲ್ಲಿಸಿತ್ತು. ಇದೀಗ, ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರಗಳು ಪ್ರತಿ ಕ್ವಿಂಟಲ್‌ಗೆ 2,800 ರೂಪಾಯಿ ದರದಲ್ಲಿ ಕೇಂದ್ರ ಪೂಲ್‌ನಿಂದ ನೇರವಾಗಿ ಅಕ್ಕಿ ಖರೀದಿಸಬಹುದು. ಇದಕ್ಕಾಗಿ, ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಗತ್ಯವಿಲ್ಲ. ಇದುವರೆಗೂ ಯಾವುದೇ ರಾಜ್ಯದಿಂದ ಬೇಡಿಕೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ಇದೇ ಪ್ರಮುಖ ಕಾರಣ:ಲಭ್ಯವಿರುವ ಮಾಹಿತಿಯ ಪ್ರಕಾರ, ಆಗಸ್ಟ್ 1, 2024 ರಿಂದ ಇ-ಹರಾಜಿನಲ್ಲಿ ಭಾಗವಹಿಸದೆ ರಾಜ್ಯಗಳು ಉಚಿತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ ಎಫ್‌ಸಿಐನಿಂದ ಅಕ್ಕಿ ಖರೀದಿಸಬಹುದು. ಹೊಸ ಖರೀದಿ ಅವಧಿ ಪ್ರಾರಂಭವಾಗುವ ಮೊದಲು ಸ್ಟಾಕ್ ಅನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 'ಭಾರತ್' ಬ್ರಾಂಡ್‌ನಲ್ಲಿ ('' ) ಗೋಧಿ ಹಿಟ್ಟು ಮತ್ತು ಅಕ್ಕಿ ಮಾರಾಟ ಮುಂದುವರೆಯಲಿದೆ. ಎಂದು ಸಹ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಪಿಎಂಜಿಕೆಎವೈ ಯೋಜನೆಯಡಿ ಸುಮಾರು 81.35 ಕೋಟಿ ಫಲಾನುಭವಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ವಿತರಣೆ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯಲ್ಲಿ ಜನವರಿ 1, 2024 ರಿಂದ ಐದು ವರ್ಷಗಳವರೆಗೆ ಸುಮಾರು 81.35 ಕೋಟಿ ಫಲಾನುಭವಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 11.80 ಲಕ್ಷ ಕೋಟಿ ರೂ. ಆರ್ಥಿಕ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ- ಎಥೆನಾಲ್ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ 1,589 ಕೋಟಿ ಲೀಟರ್‌ಗೆ ಏರಿಕೆ:2023-24ನೇ ಹಣಕಾಸು ವರ್ಷದಲ್ಲಿ 497 ಲಕ್ಷ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದ್ದು, ಈ ವಿತ್ತೀಯ ವರ್ಷದಲ್ಲಿ ಜೂನ್‌ವರೆಗೆ 125 ಲಕ್ಷ ಟನ್‌ಗಳಷ್ಟಾಗಿದೆ. ಎಥೆನಾಲ್ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ 1,589 ಕೋಟಿ ಲೀಟರ್‌ಗೆ ಏರಿಕೆಯಾಗಿದ್ದು ಇದು ದೇಶದ ದೇಶೀಯ ಎಥೆನಾಲ್ ಅಗತ್ಯವನ್ನು ಪೂರೈಸಲು ಅನುಕೂಲವಾಗಲಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1000.txt b/zeenewskannada/data1_url8_1_to_1110_1000.txt new file mode 100644 index 0000000000000000000000000000000000000000..9cb8c297cd176aff67c156fb78070f90a15c4ed9 --- /dev/null +++ b/zeenewskannada/data1_url8_1_to_1110_1000.txt @@ -0,0 +1 @@ +ಹಾಲಿನೊಂದಿಗೆ ಈ ಹಣ್ಣನ್ನು ನೆನೆಸಿಟ್ಟು ಸೇವಿಸಿದರೆ ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೊಲೆಸ್ಟ್ರಾಲ್ ಕರಗುವುದು ! :ಕೆಲವು ಆಹಾರಗಳನ್ನು ಸೇವಿಸುವ ಮೂಲಕ ದೇಹದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಶೇಖರಗೊಳ್ಳುವ ಬದಲು ಮಲದೊಂದಿಗೆ ದೇಹದಿಂದ ಹೊರಹೋಗುತ್ತದೆ. :ಮೂಲ ಚಿಕಿತ್ಸೆ ಇಲ್ಲದ ಅನೇಕ ರೋಗಗಳಿವೆ.ಈ ರೋಗಗಳನ್ನು ಔಷಧಿಗಳ ಸಹಾಯದಿಂದ ನಿಯಂತ್ರಿಸಬಹುದು.ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತೆಯೇ, ಅಧಿಕ ಕೊಲೆಸ್ಟ್ರಾಲ್ ಕೂಡಾ ದೀರ್ಘಕಾಲದವರೆಗೆ ಕಾಡುವ ಸಮಸ್ಯೆಯಾಗಿದೆ. ಅಧಿಕ ಕೊಲೆಸ್ಟ್ರಾಲ್ ಕೂಡಾ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ.ಇದು ಗಂಭೀರ ಸ್ಥಿತಿಯನ್ನು ತಲುಪಿದಾಗ ಮಾತ್ರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.ಆದ್ದರಿಂದ,ಔಷಧಿಗಳ ಜೊತೆಗೆ, ಸರಿಯಾದ ಆಹಾರ ಮತ್ತು ಜೀವನಶೈಲಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ.ಕೆಲವು ಆಹಾರಗಳನ್ನು ಸೇವಿಸುವ ಮೂಲಕ ದೇಹದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಶೇಖರಗೊಳ್ಳುವ ಬದಲು ಮಲದೊಂದಿಗೆ ದೇಹದಿಂದ ಹೊರಹೋಗುತ್ತದೆ. ಕೊಲೆಸ್ಟ್ರಾಲ್ ಕರಗಿಸಲು ಹಾಲಿನೊಂದಿಗೆ ಈ ವಿಶೇಷ ಪದಾರ್ಥವನ್ನು ಸೇವಿಸಿ :ಪೂರ್ಣ ಕೊಬ್ಬಿನ ಹಾಲನ್ನು ಅಂದರೆ ಕೆನೆ ಅಥವಾ ಕೆನೆ ಹಾಲು ಸೇವಿಸಬಾರದು.ಕಡಿಮೆ ಕೊಬ್ಬಿನ ಹಾಲು ಅಂದರೆ ಟೋನ್ಡ್ ಹಾಲನ್ನು ಸೇವಿಸುವುದು ಕೊಲೆಸ್ಟ್ರಾಲ್ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ.ಇನ್ನು ಒಣಗಿದ ಅಂಜೂರದ ಹಣ್ಣುಗಳನ್ನು ಟೋನ್ಡ್ ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಇದನ್ನೂ ಓದಿ : ಮಲದೊಂದಿಗೆ ಹೊರಬರುತ್ತದೆ ಕೊಲೆಸ್ಟ್ರಾಲ್ :ಒಣಗಿದ ಅಂಜೂರದಲ್ಲಿ ನೀರಿನಲ್ಲಿ ಕರಗುವ ನಾರಿನಂಶವಿದೆ. ಅದನ್ನು ಹಾಲಿನಲ್ಲಿ ಕುದಿಸಿದಾಗ,ಅದು ಹೆಚ್ಚು ಆರೋಗ್ಯಕರ ರೀತಿಯಲ್ಲಿ ದೇಹವನ್ನು ಪ್ರವೇಶಿಸುತ್ತದೆ.ಅಂಜೂರದ ಹಣ್ಣುಗಳು ಮತ್ತು ಹಾಲನ್ನು ಸೇವಿಸುವುದರಿಂದ, ಇದು ಕರುಳಿನೊಳಗೆ ವಿಶೇಷ ಪದರವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ಅನ್ನು ದೇಹ ಹೀರಿಕೊಳ್ಳದೆ ನೇರವಾಗಿ ಮಲದೊಂದಿಗೆ ದೇಹದಿಂದ ಹೊರಬರುತ್ತದೆ. ಇತರ ಪ್ರಯೋಜನಗಳನ್ನು ಸಹ ತಿಳಿಯಿರಿ :ಅಧಿಕ ಕೊಲೆಸ್ಟ್ರಾಲ್ ರೋಗಿಗಳಿಗೆ ಮಾತ್ರವಲ್ಲದೆಸಮಸ್ಯೆಗಳನ್ನು ನಿಯಂತ್ರಿಸಲು ಕೂಡಾ ಇದು ಸಹಾಯ ಮಾಡುತ್ತದೆ.ಇದಲ್ಲದೆ,ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಸ್ನಾಯುಗಳು ಮತ್ತು ಮೂಳೆಗಳ ದೌರ್ಬಲ್ಯವನ್ನು ಕೂಡಾ ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಸರಿಯಾದ ಬಳಕೆಯ ವಿಧಾನ :ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸರಿಯಾದ ವಿಧಾನದಲ್ಲಿ ಇದನ್ನು ಸೇವಿಸಬೇಕು.ಒಂದು ಲೋಟ ಕಡಿಮೆ ಕೊಬ್ಬಿನ ಹಾಲನ್ನು ತೆಗೆದುಕೊಂಡು ಅದನ್ನು ಕುದಿಸಲು ಉರಿಯಲ್ಲಿ ಇರಿಸಬೇಕು.ಅದು ಬಿಸಿಯಾಗಲು ಪ್ರಾರಂಭಿಸಿದಾಗ, ಅದರಲ್ಲಿ ಒಂದು ಅಥವಾ ಎರಡು ಅಂಜೂರದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.ನಂತರ,ಅಗತ್ಯಕ್ಕೆ ಅನುಗುಣವಾಗಿ ಸಿಹಿ ಸೇರಿಸಿ ತಣ್ಣಗಾಗಿಸಿ.ತಣ್ಣಗಾದ ಬಳಿಕ ಮೊದಲು ಅಂಜೂರವನ್ನು ಹೊರತೆಗೆದು ಚೆನ್ನಾಗಿ ಅಗಿದು ತಿನ್ನಿ ನಂತರ ನಿಧಾನವಾಗಿ ಹಾಲು ಕುಡಿಯಿರಿ.ಇದನ್ನು ಬೆಳಿಗ್ಗೆ ಅಥವಾ ಸಂಜೆ ಯಾವಾಗ ಬೇಕಾದರೂ ಸೇವಿಸಬಹುದು. (ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1001.txt b/zeenewskannada/data1_url8_1_to_1110_1001.txt new file mode 100644 index 0000000000000000000000000000000000000000..8409089cb9580636d1259813b95f74b61abcc169 --- /dev/null +++ b/zeenewskannada/data1_url8_1_to_1110_1001.txt @@ -0,0 +1 @@ +ನೀವು ಆಗಾಗ್ಗೆ ಕಾಲು ನೋವು ಅನುಭವಿಸುತ್ತೀರಾ? ಇದು ಈ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು... ಎಚ್ಚರ! : ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಕಾಲುಗಳಲ್ಲಿ ರಕ್ತ ಸಂಚಾರ ಸರಿಯಾಗುವುದಿಲ್ಲ. ಇದು ದೀರ್ಘಕಾಲದವರೆಗೆ ನೋವನ್ನು ಉಂಟುಮಾಡುತ್ತದೆ. :ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಕಾಲುಗಳಲ್ಲಿ ರಕ್ತ ಸಂಚಾರ ಸರಿಯಾಗುವುದಿಲ್ಲ. ಇದು ದೀರ್ಘಕಾಲದವರೆಗೆ ನೋವನ್ನು ಉಂಟುಮಾಡುತ್ತದೆ. ಆದರೆ ಹಲವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ತಪ್ಪು ಆಹಾರ ಪದ್ಧತಿ ಮತ್ತು ಅನಿಯಮಿತ ಜೀವನಶೈಲಿಯಿಂದ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯಕ್ಕೆ ಹಾನಿಕಾರಕವಾಗಿದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ಪಾದಗಳಿಗೂ ಹಾನಿ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ...? ನಿಮ್ಮ ಕಾಲುಗಳಲ್ಲಿ ನೋವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಕೆಟ್ಟ ಕೊಲೆಸ್ಟ್ರಾಲ್ ಕಾರಣದಿಂದಾಗಿರಬಹುದು. ಈ ಸಮಸ್ಯೆಯನ್ನು ಬಾಹ್ಯ ಅಪಧಮನಿ ಕಾಯಿಲೆ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಕಾಲುಗಳಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವುದಿಲ್ಲ. ಇದು ದೀರ್ಘಕಾಲದವರೆಗೆ ನೋವನ್ನು ಉಂಟುಮಾಡುತ್ತದೆ. ಆದರೆ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲ.. ಕಾಲು ನೋವಿನ ಸಮಸ್ಯೆ ಎಂದರೆ ದೇಹದಲ್ಲಿ ಕ್ಯಾಲ್ಸಿಯಂ ಅಥವಾ ರಕ್ತದ ಕೊರತೆ ಎಂದು ಅವರು ಭಾವಿಸುತ್ತಾರೆ. ಆದರೆ ನಿಮಗೆ ಈ ಯಾವುದೇ ಸಮಸ್ಯೆಗಳಿಲ್ಲದಿದ್ದರೂ ನೋವು ಇರುತ್ತದೆ. ಕಾಲುಗಳಲ್ಲಿ ನೋವು ಮುಂದುವರಿದರೆ ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲಿಸಬೇಕು. ಪ್ರಕಾರ, ಭಾರತದಲ್ಲಿ 25-30% ಜನರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೊಂದಿದ್ದಾರೆ. ನೀವು ದೀರ್ಘಕಾಲದವರೆಗೆ ಕಾಲುಗಳಲ್ಲಿ ನೋವು ಹೊಂದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಬೊಜ್ಜಿನ ಸಮಸ್ಯೆ ಇರುವವರು ವಿಶೇಷ ಕಾಳಜಿ ವಹಿಸಬೇಕು. ಅಧಿಕ ಕೊಲೆಸ್ಟ್ರಾಲ್‌ನ ಇತರ ಲಕ್ಷಣಗಳೆಂದರೆ ಎದೆನೋವು, ಉಸಿರಾಟದ ತೊಂದರೆ, ಆಯಾಸ, ವಾಕರಿಕೆ ಮತ್ತು ದೌರ್ಬಲ್ಯ. ಕೊಲೆಸ್ಟ್ರಾಲ್ ಅನ್ನು ಹೇಗೆ ನಿಯಂತ್ರಿಸುವುದು: ದೈನಂದಿನ ವ್ಯಾಯಾಮ, ಫಾಸ್ಟ್‌ಫುಡ್ ತಪ್ಪಿಸುವುದು, ಮದ್ಯಪಾನ‌ - ಧೂಮಪಾನವನ್ನು ನಿಲ್ಲಿಸುವುದು, ಪ್ರತಿ 6 ತಿಂಗಳಿಗೊಮ್ಮೆ ಕೊಲೆಸ್ಟ್ರಾಲ್ ಪರೀಕ್ಷೆಯನ್ನು ಮಾಡಿಸಿ. ಇದನ್ನೂ ಓದಿ: ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1002.txt b/zeenewskannada/data1_url8_1_to_1110_1002.txt new file mode 100644 index 0000000000000000000000000000000000000000..aa145beca7263fb9c78d74109e6f5217ae92c252 --- /dev/null +++ b/zeenewskannada/data1_url8_1_to_1110_1002.txt @@ -0,0 +1 @@ +ರಾತ್ರಿಯಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಆರಂಭಿಕ ಲಕ್ಷಣಗಳು ಇವು : ಇತ್ತೀಚಿನ ದಿನಗಳಲ್ಲಿ ಮಧುಮೇಹ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ. ಆರಂಭಿಕ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ. :ಮಧುಮೇಹವು ಅನೇಕ ಲಕ್ಷಣಗಳನ್ನು ಹೊಂದಿದೆ. ಇವುಗಳಲ್ಲಿ ಕೆಲವು ರಾತ್ರಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ನೀವು ಸಹ ಈ ರೋಗಲಕ್ಷಣಗಳನ್ನು ಅನುಭವಿಸಿದರೆ, ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಏಕೆಂದರೆ ಮಧುಮೇಹವು ಆರಂಭಿಕ ಹಂತದಲ್ಲೇ ಪತ್ತೆಯಾದರೆ ಅದನ್ನು ಸುಲಭವಾಗಿ ಹತೋಟಿಗೆ ತರಬಹುದು. ಇತ್ತೀಚಿನ ದಿನಗಳಲ್ಲಿ ಮಧುಮೇಹ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ. ಆರಂಭಿಕ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ. ಕೆಲವು ರೋಗಲಕ್ಷಣಗಳು ವಿಶೇಷವಾಗಿ ರಾತ್ರಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅದನ್ನು ನಿರ್ಲಕ್ಷಿಸಬೇಡಿ. ಈ ವೈಶಿಷ್ಟ್ಯಗಳನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ದೇಹದಲ್ಲಿ ಕಂಡುಬರುವ ಬದಲಾವಣೆಗಳು ಅಥವಾ ರೋಗಲಕ್ಷಣಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬಾರದು. ಇದನ್ನೂ ಓದಿ: ಈ ಲಕ್ಷಣಗಳು ರಾತ್ರಿಯಲ್ಲಿ ಗೋಚರಿಸುತ್ತವೆ: ದೃಷ್ಟಿ ಕಡಿಮೆಯಾಗುವುದು. ಮಧುಮೇಹ ಕಣ್ಣಿನ ಮಸೂರವನ್ನು ಹಾನಿಗೊಳಿಸುತ್ತದೆ. ದೃಷ್ಟಿ ಮಂದ ಮತ್ತು ಅಸ್ಪಷ್ಟವಾಗುತ್ತದೆ. ರಾತ್ರಿಯು ವಿಶೇಷವಾಗಿ ತೊಂದರೆಗೊಳಗಾಗುತ್ತದೆ. ಅಂತಹ ರೋಗಲಕ್ಷಣವು ಕಾಣಿಸಿಕೊಂಡರೆ ನೀವು ತಕ್ಷಣ ಎಚ್ಚರದಿಂದರಬೇಕು. ರಾತ್ರಿ ಬಾಯಾರಿಕೆಯಾದರೆ ಅದು ಮಧುಮೇಹವಾಗಿರಬಹುದು. ಮಧುಮೇಹ ಖಿನ್ನತೆಗೂ ಕಾರಣವಾಗಬಹುದು. ಕೆಲವರಿಗೆ ರಾತ್ರಿಯ ಹೊತ್ತಿನಲ್ಲಿ ಪದೆ ಪದೇ ಮೂತ್ರ ವಿಸರ್ಜನೆ ಆಗುತ್ತದೆ. ಹೀಗಾಗುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮೂತ್ರಪಿಂಡಗಳು ಅದನ್ನು ಮೂತ್ರದ ಮೂಲಕ ಹೊರಹಾಕಲು ಪ್ರಯತ್ನಿಸುತ್ತವೆ. ಅದಕ್ಕಾಗಿಯೇ ರಾತ್ರಿಯ ಹೊತ್ತಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ. ಮಧುಮೇಹದ ವೇಳೆ ಕೆಲವರಿಗೆ ಎಲ್ಲಿಯಾದರೂ ಯಾವಾಗಲಾದರೂ ಗಾಯವಾದರೆ ಬೇಗ ಗುಣವಾಗುವುದಿಲ್ಲ. ಮಧುಮೇಹವು ಯಾವಾಗಲೂ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ನರರೋಗ ಎಂದು ಕರೆಯಲಾಗುತ್ತದೆ. ಕಾಲುಗಳಲ್ಲಿ ನೋವು, ಮರಗಟ್ಟುವಿಕೆ ಮತ್ತು ಸೆಳೆತ ಕಂಡುಬರುತ್ತದೆ. ರಾತ್ರಿಯಲ್ಲಿ ಈ ಸಮಸ್ಯೆ ಹೆಚ್ಚು ಹೆಚ್ಚು ಕಾಡುತ್ತದೆ. ಮಧುಮೇಹ ನಿಯಂತ್ರಣ ಮಧುಮೇಹದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸಿ. ಸಾಕಷ್ಟು ಧಾನ್ಯಗಳು ಮತ್ತು ಪ್ರೋಟೀನ್ ಗಳನ್ನು ತೆಗೆದುಕೊಳ್ಳಿ. ಪ್ರತಿದಿನ ಸಾಕಷ್ಟು ಸಮಯ ವ್ಯಾಯಾಮ ಮಾಡಬೇಕು. ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಧೂಮಪಾನವು ಮಧುಮೇಹವನ್ನು ಹೆಚ್ಚಿಸುತ್ತದೆ. ಮದ್ಯ ಸೇವನೆಯನ್ನು ನಿಲ್ಲಿಸಿ. ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಬೇಕು. ಇದನ್ನೂ ಓದಿ: ಸೂಚನೆ:ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1003.txt b/zeenewskannada/data1_url8_1_to_1110_1003.txt new file mode 100644 index 0000000000000000000000000000000000000000..0eeb47297bb352df9e5c2d5964d147e7b5bb29ce --- /dev/null +++ b/zeenewskannada/data1_url8_1_to_1110_1003.txt @@ -0,0 +1 @@ +ಶೀತ, ಕೆಮ್ಮು ನಿವಾರಣೆಗೆ ಮಾತ್ರ ಅಲ್ಲ... ಹೀಗೆ ಬಳಸಿದರೆ ಸ್ಟ್ರೆಚ್ ಮಾರ್ಕ್ಸ್ ಕೂಡ ಮಾಯವಾಗುತ್ತೆ! : ವಿಕ್ಸ್ ಬಳಸುವುದರಿಂದ ತಲೆನೋವು, ಕೆಮ್ಮು, ಶೀತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಉಸಿರಾಟದ ಸಮಸ್ಯೆಗಳಿಗೆ ಪರಿಹಾರವಾಗಿಯೂ ಅದು ಕಾರ್ಯನಿರ್ವಹಿಸುತ್ತದೆ. :ಮಳೆಗಾಲ ಶುರುವಾಗಿದೆ. ಈಗ ಪ್ರತಿಯೊಬ್ಬರೂ ಮನೆಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ನಿವಾರಣೆ ಮಾಡುವಂತಹ ಕಿಟ್’ಗಳನ್ನು ಇಟ್ಟುಕೊಳ್ಳುವುದು ಉತ್ತಮ. ಈ ಕ್ರಮದಲ್ಲಿಯೇ ಅನೇಕ ಜನರು ಶೀತದ ಸಮಸ್ಯೆಯನ್ನು ಕಡಿಮೆ ಮಾಡಲು ವಿಕ್ಸ್ ಬಳಸುತ್ತಾರೆ. ವಿಕ್ಸ್ ಬಳಸುವುದರಿಂದ ತಲೆನೋವು, ಕೆಮ್ಮು, ಶೀತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಉಸಿರಾಟದ ಸಮಸ್ಯೆಗಳಿಗೆ ಪರಿಹಾರವಾಗಿಯೂ ಅದು ಕಾರ್ಯನಿರ್ವಹಿಸುತ್ತದೆ. ಇನ್ನು ವಿಕ್ಸ್ ಈ ಸಮಸ್ಯೆಗಳಿಗೆ ಮಾತ್ರ ಕೆಲಸ ಮಾಡುತ್ತದೆ ಎಂದು ಭಾವಿಸುವುದು ತಪ್ಪು. ಬದಲಾಗಿ ಇದನ್ನು ಹಲವು ರೀತಿಯ ಸಮಸ್ಯೆಗಳ ಪರಿಹಾರಕ್ಕೆಂದು ಬಳಕೆ ಮಾಡಬಹುದು. ಇದನ್ನೂ ಓದಿ: ಸೈನಸ್ ಕಡಿಮೆ: ಅನೇಕ ಜನರು ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ವಿಕ್ಸ್ ಅನ್ನು ಮೂಗಿನ ಬಳಿ ಸ್ವಲ್ಪ ಹಿಡಿದುಕೊಂಡು ವಾಸನೆಯನ್ನು ಬಲವಾಗಿ ತೆಗೆದುಕೊಂಡಿರೆ, ಸೈನಸ್ ತಲೆನೋವು ಕಡಿಮೆಯಾಗುತ್ತದೆ. ಸೊಳ್ಳೆಗಳುಕಚ್ಚುವುದಿಲ್ಲ: ಸೊಳ್ಳೆ ಕಡಿತದಿಂದ ಮುಕ್ತಿ ಪಡೆಯಬೇಕಾದರೆ ವಿಕ್ಸ್ ಅನ್ನು ಬಳಸಬಹುದು. ವಿಕ್ಸ್‌’ಗೆ ಸ್ವಲ್ಪ ವ್ಯಾಸಲೀನ್ ಬೆರೆಸಿ, ಅದನ್ನು ಚರ್ಮ ಮತ್ತು ಬಟ್ಟೆಗಳಿಗೆ ಹಚ್ಚಿ. ಹೀಗೆ ಮಾಡಿದರೆ ಸೊಳ್ಳೆ- ನೊಣಗಳು ಹತ್ತಿರಬರುವುದಿಲ್ಲ. ಮೊಡವೆ ಕಡಿಮೆ: ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ವಿಕ್ಸ್ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ವಿಕ್ಸ್ ಅನ್ನು ದಿನಕ್ಕೆ ಕನಿಷ್ಠ 3 ಬಾರಿ ಮೊಡವೆಗಳ ಮೇಲೆ ಹಚ್ಚಬೇಕು. ಹೀಗೆ ಮಾಡಿದರೆ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ. ಸ್ನಾಯು ನೋವು: ಸ್ನಾಯು ನೋವಿನಿಂದ ಬಳಲುತ್ತಿರುವವರು ವಿಕ್ಸ್ ಅನ್ನು ಬಳಸಬಹುದು. ನೋವು ಇರುವಲ್ಲಿ ವಿಕ್ಸ್‌’ನಿಂದ ಮಸಾಜ್ ಮಾಡಿ. ನಂತರ, ಒಂದು ಬಟ್ಟೆಯನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಅದ್ದಿ ಮಸಾಜ್ ಮಾಡಿದ ದೇಹದ ಭಾಗಕ್ಕೆ ಇಡಿ. ಇದು ತಕ್ಷಣವೇ ನೋವನ್ನು ಕಡಿಮೆ ಮಾಡುತ್ತದೆ. ಸ್ಟ್ರೆಚ್ ಮಾರ್ಕ್ಸ್ದೂರ: ಅನೇಕ ಜನರು ಸ್ಟ್ರೆಚ್ ಮಾರ್ಕ್ಸ್ ಹೊಂದಿರುತ್ತಾರೆ. ಅವು ಅಷ್ಟು ಬೇಗ ಹೋಗುವುದಿಲ್ಲ. ಹೀಗಿರುವಾಗ ಎರಡು ವಾರಗಳ ಕಾಲ ಸ್ಟ್ರೆಚ್ ಮಾರ್ಕ್ಸ್ ಮೇಲೆ ವಿಕ್ಸ್ ಹಚ್ಚಿದರೆ ಸ್ಟ್ರೆಚ್ ಮಾರ್ಕ್ಸ್ ಮಾಯವಾಗುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1004.txt b/zeenewskannada/data1_url8_1_to_1110_1004.txt new file mode 100644 index 0000000000000000000000000000000000000000..88f80a153e8d9c6858976ac0e215c04a362a12a1 --- /dev/null +++ b/zeenewskannada/data1_url8_1_to_1110_1004.txt @@ -0,0 +1 @@ +ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ತಿಂದರೆ.. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತೆ! : ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಲೆಗಳನ್ನು ತಿನ್ನುವುದರಿಂದ ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದಲ್ಲದೆ, ಈ ಎಲೆಗಳು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ : ಪೇರಲ ಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇದರ ಪೇರಲ ಎಲೆಗಳ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಪೇರಲ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಆ ಸಮಸ್ಯೆಯಿಂದ ಮುಕ್ತಿ ಹೊಂದಲು ಪೇರಲ ಎಲೆಗಳನ್ನು ತಿನ್ನಬಹುದು. ಹೌದು ಪೇರಲ ಎಲೆಗಳು ನೈಸರ್ಗಿಕ ಔಷಧವಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ದೇಹವು ಯಾವುದೇ ಹಾನಿಯಾಗದಂತೆ ಆರೋಗ್ಯಕರವಾಗಿರುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದಲ್ಲದೆ, ಈ ಎಲೆಗಳಲ್ಲಿ ಅನೇಕ ರಾಸಾಯನಿಕಗಳು ಕಂಡುಬರುತ್ತವೆ. ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನೂ ಓದಿ- ಕ್ಯಾನ್ಸರ್ ತಡೆಗಟ್ಟುವಿಕೆ: ಪೇರಲ ಎಲೆಗಳು ಜೀವಕೋಶದ ಹಾನಿ ಮತ್ತು ಕ್ಯಾನ್ಸರ್ಗೆ ಕಾರಣವಾಗುವ ರೂಪಾಂತರಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪೇರಲ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಲವು ರೀತಿಯ ಕ್ಯಾನ್ಸರ್ ಬರುವುದನ್ನು ತಡೆಯಬಹುದು. ಇದನ್ನೂ ಓದಿ- ಮಧುಮೇಹ ಚಿಕಿತ್ಸೆಗೆ ಉತ್ತಮ ಔಷಧ: ಪೇರಲ ಎಲೆಗಳು ಅನೇಕ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆಮಾಡುತ್ತದೆ.. ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳನ್ನು ಸೇವಿಸುವುದು ತೂಕ ಕಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅತಿಸಾರದಲ್ಲಿಯೂ ಉಪಯುಕ್ತ: ಪೇರಲ ಎಲೆಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ. ಇದಲ್ಲದೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳನ್ನು ಜಗಿಯುವುದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಇದು ಅಜೀರ್ಣ, ಮಲಬದ್ಧತೆ, ಗ್ಯಾಸ್, ಅಸಿಡಿಟಿ ಮುಂತಾದ ಹೊಟ್ಟೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಪೇರಲ ಎಲೆಗಳನ್ನು ಜಗಿಯಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1005.txt b/zeenewskannada/data1_url8_1_to_1110_1005.txt new file mode 100644 index 0000000000000000000000000000000000000000..0426ebddcfa93dc94823d7637fd98997f832fe97 --- /dev/null +++ b/zeenewskannada/data1_url8_1_to_1110_1005.txt @@ -0,0 +1 @@ +ಮಧುಮೇಹಕ್ಕೆ ಈ ಸಿಹಿ ಹಣ್ಣೇ ದಿವ್ಯೌಷಧ: ಸಿಪ್ಪೆ ಸಮೇತ ತಿಂದರೆ ದಿನಪೂರ್ತಿ ನಾರ್ಮಲ್ ಆಗಿರುತ್ತೆ ಶುಗರ್ : ಈ ಹಣ್ಣಿನಲ್ಲಿ ಸಿಹಿಯ ಪ್ರಮಾಣ ಬಹಳ ಕಡಿಮೆ. ಇದೇ ಕಾರಣದಿಂದಾಗಿ ಮಧುಮೇಹಿಗಳಿಗೆ ಪೇರಳೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. :ಮಧುಮೇಹದಂತಹ ಅಪಾಯಕಾರಿ ಕಾಯಿಲೆಯಿಂದ ಮುಕ್ತಿ ಪಡೆಯಲು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇನ್ನು ಮಧುಮೇಹ ಸಮಸ್ಯೆಯಿಂದ ಮುಕ್ತಿ ಪಡೆಯಲು ಪೇರಳೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದನ್ನೂ ಓದಿ: ಈ ಹಣ್ಣಿನಲ್ಲಿ ಸಿಹಿಯ ಪ್ರಮಾಣ ಬಹಳ ಕಡಿಮೆ. ಇದೇ ಕಾರಣದಿಂದಾಗಿಗಳಿಗೆ ಪೇರಳೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಪೇರಳೆಯಲ್ಲಿ ವಿಟಮಿನ್-ಸಿ, ವಿಟಮಿನ್-ಬಿ, ವಿಟಮಿನ್-ಎ ಮತ್ತು ರಂಜಕ ಸಮೃದ್ಧವಾಗಿದೆ. ತಜ್ಞರ ಪ್ರಕಾರ, ಪೇರಳೆಯ ಜೊತೆಗೆ ಎಲೆಗಳನ್ನು ಸೇವಿಸುವುದು ಸಹ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಪೇರಳೆಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದರ ಸೇವನೆಯು ಮಧುಮೇಹಿಗಳಿಗೆ ಪ್ರಯೋಜನಕಾರಿ. ಪೇರಳೆ ಮಾತ್ರವಲ್ಲ, ಮಧುಮೇಹಿಗಳು ಇದರ ಎಲೆಗಳಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು. ಇದರೊಂದಿಗೆ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಂದಹಾಗೆ ಪೇರಳೆಯ ಸಿಪ್ಪೆ ತೆಗೆಯದೆ ತಿಂದರೆ ಬಹಳಷ್ಟು ಪ್ರಯೋಜನ ಸಿಗುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1006.txt b/zeenewskannada/data1_url8_1_to_1110_1006.txt new file mode 100644 index 0000000000000000000000000000000000000000..70c4fc6065ecf96bbb722a7fbd756f6aa1433d80 --- /dev/null +++ b/zeenewskannada/data1_url8_1_to_1110_1006.txt @@ -0,0 +1 @@ +ಮಳೆಗಾಲದಲ್ಲಿ ಈ ತರಕಾರಿಗಳ ಸಹವಾಸ ಬೇಡವೇ ಬೇಡ !ಹಲವು ರೋಗಗಳಿಗೆ ದಾರಿ ಮಾಡುತ್ತದೆ ಈ ತರಕಾರಿಗಳು :ಆರೋಗ್ಯ ತಜ್ಞರ ಪ್ರಕಾರ,ಮಳೆಗಾಲದ ದಿನಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು.ಈ ಸಮಯದಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಬೆಳೆಯುತ್ತವೆ. :ಮಳೆಗಾಲ ಆರಂಭಗೊಂಡಿದೆ.ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಗಾಲ ಅನೇಕ ರೋಗಗಳನ್ನು ಕೂಡಾ ತನ್ನೊಂದಿಗೆ ಹೊತ್ತು ತರುತ್ತದೆ.ಈ ಋತುವಿನಲ್ಲಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.ಇದರಿಂದಾಗಿ ಸೋಂಕು ಮತ್ತು ರೋಗಗಳ ಅಪಾಯವೂ ಹೆಚ್ಚಾಗಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಆರೋಗ್ಯ ತಜ್ಞರ ಪ್ರಕಾರ,ಮಳೆಗಾಲದ ದಿನಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು.ಈ ಸಮಯದಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಬೆಳೆಯುತ್ತವೆ.ಇದು ಆಹಾರದಲ್ಲಿ ವಿಷವನ್ನು ಉಂಟುಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು :ಎಲೆಕೋಸು ಮತ್ತು ಸಲಾಡ್ ಮುಂತಾದ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು.ಈ ತರಕಾರಿಗಳು ಹೆಚ್ಚಿನ ಪ್ರಮಾಣದ ತೇವಾಂಶವನ್ನು ಹೊಂದಿರುತ್ತವೆ. ಇದರಿಂದಾಗಿ ಅವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಗಳು ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಈ ತರಕಾರಿಗಳನ್ನು ಸೇವಿಸುವುದರಿಂದ ಹೊಟ್ಟೆಯ ಸೋಂಕು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಇದನ್ನೂ ಓದಿ : ಹೂಕೋಸು :ತರಕಾರಿಗಳಾದ ಹೂಕೋಸು, ಎಲೆಕೋಸು ಮತ್ತು ಕೋಸುಗಡ್ಡೆಗಳನ್ನು ಮಳೆಗಾಲದಲ್ಲಿ ಸೇವಿಸಬಾರದು.ವಾಸ್ತವವಾಗಿ,ಮಳೆಗಾಲದಲ್ಲಿ,ಈ ತರಕಾರಿಗಳಲ್ಲಿ ಸಣ್ಣ ಬಿಳಿ ಕೀಟಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅವುಗಳನ್ನು ತೆಗೆದುಹಾಕುವುದು ಕೂಡಾ ಬಹಳ ಕಷ್ಟ. ಅಣಬೆ :ತುಂಬಾ ಪ್ರಯೋಜನಕಾರಿ.ಆದರೆ ಮಳೆಗಾಲದಲ್ಲಿ ಇದನ್ನು ತಿನ್ನಬಾರದು.ಮಳೆಗಾಲದಲ್ಲಿ ಅಣಬೆಯನ್ನು ತಿನ್ನುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.ಇದು ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಬದನೆ ಕಾಯಿ :ಮಳೆಗಾಲದಲ್ಲಿ ಬದನೆಕಾಯಿಯನ್ನು ಸೇವಿಸಬಾರದು. ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ತೇವಾಂಶದ ಕಾರಣದಿಂದಾಗಿ,ಬದನೆಯಲ್ಲಿ ಕೀಟಗಳು ಹೆಚ್ಚಾಗಿ ಸೇರಿಕೊಳ್ಳುತ್ತವೆ. ಹಾಗಾಗಿ ಈ ಬದನೆಗಳು ಅನೇಕ ರೀತಿಯ ರೋಗಗಳನ್ನು ಉಂಟು ಮಾಡುವ ಅಪಾಯವೂ ಇರುತ್ತದೆ. ಇದನ್ನೂ ಓದಿ : ಬೇರು ತರಕಾರಿಗಳು :ಬೇರು ತರಕಾರಿಗಳಾದ ಕ್ಯಾರೆಟ್,ಮೂಲಂಗಿ ಮತ್ತು ಕೋಸುಗಡ್ಡೆಯನ್ನು ಮಳೆಗಾಲದಲ್ಲಿ ಸೇವಿಸಬಾರದು.ತೇವಾಂಶದ ಕಾರಣದಿಂದಾಗಿ, ಈ ತರಕಾರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬೆಳೆಯುವ ಸಾಧ್ಯತೆಯಿದೆ. ಒಂದು ವೇಳೆ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಲೇ ಬೇಕು ಎನ್ನುವ ಸ್ಥಿತಿ ಬಂದಾಗ ಅವುಗಳನ್ನು ಚೆನ್ನಾಗಿ ತೊಳೆದ ನಂತರವೇ ಅವುಗಳನ್ನು ತಿನ್ನಿರಿ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1007.txt b/zeenewskannada/data1_url8_1_to_1110_1007.txt new file mode 100644 index 0000000000000000000000000000000000000000..44b15f34d0445409c00d82348d31d5ddb4841c14 --- /dev/null +++ b/zeenewskannada/data1_url8_1_to_1110_1007.txt @@ -0,0 +1 @@ +ಡೆಂಗ್ಯೂ ಅವಧಿಪೂರ್ವದ ಪ್ರಸವಕ್ಕೆ ಮತ್ತು ಗರ್ಭಾವಸ್ಥೆಯಲ್ಲಿ ಮಗುವಿನ ಮೇಲೆ ಪರಿಣಾಮ ಬೀರಬಹುದೆಂಬ ಬಗ್ಗೆ ನಿಮಗೆ ತಿಳಿದಿದೆಯೇ? : ಗರ್ಭದಲ್ಲಿ ಮಗುವನ್ನು ಪೋಷಿಸುವ ಪ್ರಮುಖ ಅಂಗವಾದ ಪ್ಲಾಸೆಂಟಾದ ಹಾನಿಗೆ, ಡೆಂಗ್ಯೂ ಕಾರಣವಾಗುವುದರಿಂದ ಈ ಸಂಕೀರ್ಣತೆಗಳು ಉಂಟಾಗುತ್ತವೆ. ಅನೇಕ ಗಂಭೀರ ಪ್ರಕರಣಗಳಲ್ಲಿ ಡೆಂಗ್ಯೂ ಜ್ವರವು ಪ್ಲೆಟ್‌ಲೆಟ್‌ಗಳ ಸಂಖ್ಯೆಯ ಗಣನೀಯ ಇಳಿಕೆಗೆ (ತ್ರೊಂಬೋಸೈಟೋಪೀನಿಯಾ) ಕಾರಣವಾಗುತ್ತದೆ. :ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಜ್ವರವು ತಾಯಿಯ ಮೇಲಷ್ಟೇ ಪರಿಣಾಮ ಬೀರುತ್ತದೋ ಅಥವಾ ಗರ್ಭದಲ್ಲಿರುವ ಮಗುವಿನ ಮೇಲೂ ಇದರ ಪರಿಣಾಮ ಕಂಡು ಬರುತ್ತದೆಯೇ? ಈ ಬಗ್ಗೆ ಬೆಂಗಳೂರಿನ ಹಳೆ ಏರ್‌ಪೋರ್ಟ್ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಇಲಾಖಾ ಮುಖ್ಯಸ್ಥರು ಮತ್ತು ತಪಾಸಕರಾದ ಡಾ. ಗಾಯತ್ರಿ ಕಾರ್ತಿಕ್ (. ) ನಾಗೇಶ್ ಅವರು ಈ ರೀತಿ ಹೇಳುತ್ತಾರೆ. "ಗರ್ಭಾವಸ್ಥೆಯ ಸಂದರ್ಭದಲ್ಲಿನ( ) ಗರ್ಭದಲ್ಲಿರುವ ಮಗು ಮತ್ತು ತಾಯಿ ಇಬ್ಬರ ಆರೋಗ್ಯದ ಮೇಲಿನ ಅಪಾಯಕ್ಕೆ ಪ್ರಮುಖ ಕಾರಣವಾಗಬಲ್ಲದು. ಅನೇಕ ಪ್ರಕರಣಗಳಲ್ಲಿ ಈ ರೋಗಾಣು ತಾಯಿ ಮತ್ತು ಮಗು ಇಬ್ಬರ ರೋಗ ಸಂಕೀರ್ಣತೆಗೆ ಪ್ರಮುಖ ಕಾರಣವಾಗಬಲ್ಲುದು". ( ) ಮಗುವಿನ ನಿರೀಕ್ಷೆಯಲ್ಲಿರುವ ತಾಯಿಯ ಅವಧಿಪೂರ್ವ ಪ್ರಸವದ ಅಪಾಯಕ್ಕೆ ಕಾರಣವಾಗಬಲ್ಲದು. ಇದರಿಂದ ಮಗುವು ಗರ್ಭಾವಸ್ಥೆಯ 37 ವಾರಗಳಿಗಿಂತ ಮುಂಚಿತವಾಗಿ ಜನಿಸಬಹುದು. ಇಂತಹ ಮಕ್ಕಳು ಕಡಿಮೆ ತೂಕವನ್ನು ಹೊಂದಿರಬಹುದು (ಜನನ ಸಂದರ್ಭದಲ್ಲಿ 2500 ಗ್ರಾಂ.ಗಳಿಗಿಂತಲೂ ಕಡಿಮೆ ತೂಕ). ಇದು ತಾಯಿಯ ಗರ್ಭದಲ್ಲಿ ಭ್ರೂಣದ ನಿರ್ಬಂಧಿತ ಬೆಳವಣಿಗೆಯಿಂದಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ- ಡೆಂಗ್ಯೂವಿನಿಂದ ನಿರೀಕ್ಷಿತ ತಾಯಿಯಲ್ಲಿ ಆಕ್ಸಿಡೋಟಿಕ್ ಸಮಸ್ಯೆ:ಗರ್ಭದಲ್ಲಿ ಮಗುವನ್ನು ಪೋಷಿಸುವ ಪ್ರಮುಖ ಅಂಗವಾದ ಪ್ಲಾಸೆಂಟಾದ ಹಾನಿಗೆ, ಡೆಂಗ್ಯೂ ಕಾರಣವಾಗುವುದರಿಂದ ಈ ಸಂಕೀರ್ಣತೆಗಳು ಉಂಟಾಗುತ್ತವೆ. ಅನೇಕ ಗಂಭೀರ ಪ್ರಕರಣಗಳಲ್ಲಿ ಡೆಂಗ್ಯೂ ಜ್ವರವು ಪ್ಲೆಟ್‌ಲೆಟ್‌ಗಳ ಸಂಖ್ಯೆಯ ಗಣನೀಯ ಇಳಿಕೆಗೆ (ತ್ರೊಂಬೋಸೈಟೋಪೀನಿಯಾ) ಕಾರಣವಾಗುತ್ತದೆ. ಇದು ರಕ್ತಸ್ರಾವ ಸಮಸ್ಯೆ ಪ್ರಚೋದಿಸುತ್ತದೆ. ಇದನ್ನು ಡೆಂಗ್ಯೂ ಹೆಮರೋಹ್ಯಾಜಿಕ್ ಜ್ವರ ಎಂದು ಕರೆಯಲಾಗುತ್ತದೆ. ಈ ಜ್ವರ ಉಂಟಾದಾಗ ಮಗು ನಿರೀಕ್ಷಿತ ತಾಯಿಯಲ್ಲಿ ಆಕ್ಸಿಡೋಟಿಕ್ ಸಮಸ್ಯೆ ಕಾಣಿಸಿಕೊಳ್ಳಬಹುದು (ರಕ್ತದಲ್ಲಿ ಆಮ್ಲೀಯ ಅಂಶ ಹೆಚ್ಚಾಗುವುದು). ಗರ್ಭಿಣಿ ತಾಯಿಯ ದೇಹದಲ್ಲಿನ ಈ ಆಮ್ಲೀಯ ವಾತಾವರಣವು ಮಗುವಿನ ಬೆಳವಣಿಗೆ ಮತ್ತು ವೃದ್ಧಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಈ ಮಾತೃತ್ವದ ಸಂಯೋಜಿತ ಅಸ್ವಸ್ಥತೆ, ಮಗುವಿಗೆ ಕಡಿಮೆ ಆಮ್ಲಜನಕ ಪೂರೈಕೆಯಾಗುವಂತೆ ಮಾಡುತ್ತದೆ ಮತ್ತು ಇದರಿಂದ ಪ್ಲಾಸೆಂಟಾದ ಕಾರ್ಯ ಕುಂಠಿತಗೊಳ್ಳುವ ಸಂಭವನೀಯತೆಯುಂಟಾಗಿ ಭ್ರೂಣದ ನಿರ್ಬಂಧಿತ ಬೆಳವಣಿಗೆಗೆ ಕಾರಣವಾಗಬಹುದು. ಆದಾಗ್ಯೂ, ಒಂದೊಮ್ಮೆ ತಾಯಿಯು ಡೆಂಗ್ಯೂದಿಂದ ಚೇತರಿಸಿಕೊಂಡಲ್ಲಿ ಮತ್ತು ಆಕೆಯ ಆರೋಗ್ಯ ಸ್ಥಿರವಾದಲ್ಲಿ ಮಗುವಿನ ಬೆಳವಣಿಗೆಯು ಕ್ರಮೇಣ ಸಹಜಸ್ಥಿತಿಗೆ ಮರಳಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ- ಡೆಂಗ್ಯೂ ತಡೆಗಟ್ಟಲು ಗರ್ಭಿಣಿ ಮಹಿಳೆಯರಿಗೆ ವೈದ್ಯರ ಸಲಹೆ:ನೀವೊಂದು ವೇಳೆ ಗರ್ಭಿಣಿಯಾಗಿದ್ದಲ್ಲಿ, ಮತ್ತು ಡೆಂಗ್ಯೂಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಡೆಂಗ್ಯೂ ರೋಗವನ್ನು ತಡೆಗಟ್ಟುವುದು ಪ್ರಮುಖ ಅಂಶವಾಗಿದೆ. ಇದು ಸುರಕ್ಷಿತ ಬಟ್ಟೆ ಧರಿಸುವಿಕೆ, ಸೊಳ್ಳೆ ನಿವಾರಕಗಳ ಬಳಕೆ ಮತ್ತು ಸೊಳ್ಳೆಗಳು ಜಾಸ್ತಿ ಹಾರಾಡುವ ಸಂದರ್ಭದಲ್ಲಿ ಸೊಳ್ಳೆಗಳು ಬಾರದಂತೆ ಕ್ರಮವಹಿಸಿ ಮನೆಯೊಳಗೆ ಇರುವಂತಹ ಕ್ರಮಗಳನ್ನು ಅನುಸರಿಸುವುದನ್ನು ಒಳಗೊಂಡಿರುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ನಿಯಮಿತವಾಗಿ ಪ್ರಸವಪೂರ್ವ ಆರೈಕೆಯು ಬಹಳ ಮುಖ್ಯವಾಗಿರುತ್ತದೆ. ಯಾಕೆಂದರೆ ಇದು ಆರಂಭಿಕ ಹಂತದಲ್ಲಿ ವೈರಲ್ ಅಸ್ವಸ್ಥತೆಯನ್ನು ಪತ್ತೆಹಚ್ದಲು ಮತ್ತು ಸೂಕ್ತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ, ಮತ್ತು ತಾಯಿ ಮಗು ಇಬ್ಬರ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1008.txt b/zeenewskannada/data1_url8_1_to_1110_1008.txt new file mode 100644 index 0000000000000000000000000000000000000000..3f1ed716ecc325977e4f74eb6b550ed6166e1dec --- /dev/null +++ b/zeenewskannada/data1_url8_1_to_1110_1008.txt @@ -0,0 +1 @@ +ಆ ಆರೋಗ್ಯ ಸಮಸ್ಯೆ ಇದ್ದರೆ ಬದನೆಕಾಯಿ ತಿನ್ನಲೇಬೇಡಿ.. ವಿಷಕ್ಕೆ ಸಮ..! : ಬದನೆಕಾಯಿ ಪಲ್ಯ ಎಂದರೇ ಯಾರಿಗೆ ಇಷ್ಟವಿಲ್ಲ.. ಹೇಳಿ? ಇದು ನೀಡುವ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ..ಇದು ವಿಶೇಷವಾಗಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ. :ಬದನೆಕಾಯಿ ಪಲ್ಯ ಎಂದರೇ ಯಾರಿಗೆ ಇಷ್ಟವಿಲ್ಲ.. ಹೇಳಿ? ಇದು ನೀಡುವ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ..ಇದು ವಿಶೇಷವಾಗಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಆದರೂ ಇದು ಕೆಲವು ಸಮಸ್ಯೆ ಇರುವವರಿಗೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.. ಅವು ಯಾವವೆಂದು ಇದೀಗ ತಿಳಿಯೋಣ.. ಜೀರ್ಣಾಂಗ ವ್ಯವಸ್ಥೆ :ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ ಅಥವಾ ಜೀರ್ಣಕ್ರಿಯೆ ನಿಧಾನವಾಗಿದ್ದರೆ.. ನೀವು ಬದನೆ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಬದನೆ ನಿಮ್ಮ ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ.. ಅಲರ್ಜಿ ಸಮಸ್ಯೆ :ನಿಮಗೆ ಚರ್ಮದ ಕಿರಿಕಿರಿ ಮತ್ತು ತುರಿಕೆ ಇದ್ದರೆ ನೀವು ಬದನೆ ತಿನ್ನಬಾರದು. ಸಾಮಾನ್ಯವಾಗಿ, ನೀವು ಯಾವುದೇ ಚರ್ಮದ ಅಲರ್ಜಿಯನ್ನು ಹೊಂದಿದ್ದರೂ, ಬದನೆ ತಿನ್ನಬಾರದು ಎಂದು ವೈದ್ಯರು ಸೂಚಿಸುತ್ತಾರೆ.. ಇದು ನಿಮ್ಮ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.. ಖಿನ್ನತೆ :ನೀವು ಖಿನ್ನತೆ ಅಥವಾ ಆತಂಕಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಬದನೆ ತಿನ್ನಬಾರದು.. ಇದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಮಾತ್ರೆಯ ಸಾಮರ್ಥ್ಯವನ್ನೂ ಕಡಿಮೆ ಮಾಡುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ರಕ್ತಹೀನತೆ :ನಿಮಗೆ ಸರಿಯಾದ ರಕ್ತ ಪರಿಚಲನೆ ಇಲ್ಲದಿದ್ದರೇ ರಕ್ತಹೀನತೆ ಉಂಟಾಗುತ್ತದೆ. ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ, ನೀವು ಹೆಚ್ಚು ಬದನೆ ಸೇವಿಸಬಾರದು.. ಕಣ್ಣಿನ ಕಿರಿಕಿರಿ :ಅನೇಕ ಜನರು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹವರು ಬದನೆಯಿಂದ ದೂರವಿರಬೇಕು. ಕಣ್ಣಿನ ತುರಿಕೆ, ಕಿರಿಕಿರಿ, ದೃಷ್ಟಿ ದೋಷ, ಕಣ್ಣಿನ ಸುತ್ತ ಊತ ಮುಂತಾದ ಸಮಸ್ಯೆಗಳಿದ್ದರೆ ಬದನೆಕಾಯಿಯನ್ನು ತಿನ್ನಬಾರದು. ಕಿಡ್ನಿ ಸ್ಟೋನ್ :ಕಿಡ್ನಿ ಸ್ಟೋನ್ ಇರುವವರು ಬದನೆಕಾಯಿಯನ್ನು ಮುಟ್ಟಲೇಬಾರದು. ಬದನೆಯಲ್ಲಿರುವ ಆಕ್ಸಲೇಟ್‌ಗಳು ನಿಮ್ಮ ಕಲ್ಲಿನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1009.txt b/zeenewskannada/data1_url8_1_to_1110_1009.txt new file mode 100644 index 0000000000000000000000000000000000000000..b5b338f13c122e81a6a9d476b26fcf6ba2a4b8d9 --- /dev/null +++ b/zeenewskannada/data1_url8_1_to_1110_1009.txt @@ -0,0 +1 @@ +ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಲು ಸರ್ಕಸ್ ಮಾಡಬೇಕಿಲ್ಲ! ಈ ಒಣಹಣ್ಣು ತಿನ್ನಿ… 7 ದಿನದಲ್ಲಿ ತೂಕ ಕಡಿಮೆಯಾಗುತ್ತದೆ! : ಇದಕ್ಕಾಗಿ ಹಣ್ಣುಗಳು, ತರಕಾರಿಗಳು ಮತ್ತು ಬಾದಾಮಿಯಂತಹ ಆಹಾರಗಳನ್ನು ಒಳಗೊಂಡಂತೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಗಳು ಸಹ ಕೊಬ್ಬನ್ನು ಶಾಶ್ವತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. :ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ದೇಹದ ಕೊಬ್ಬು ಕೂಡ ಒಂದು. ಇದಕ್ಕೆ ಮುಖ್ಯ ಕಾರಣ ಏನು ಬೇಕಾದರೂ ತಿನ್ನುವುದು ಮತ್ತು ವ್ಯಾಯಾಮ ಮಾಡದಿರುವುದು. ದೇಹ ಮತ್ತು ಹೊಟ್ಟೆಯ ಕೊಬ್ಬು ಹೃದ್ರೋಗ, ಮಧುಮೇಹ, ರಕ್ತದೊತ್ತಡ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನೂ ಓದಿ: ಇದಕ್ಕಾಗಿ, ತರಕಾರಿಗಳು ಮತ್ತು ಬಾದಾಮಿಯಂತಹ ಆಹಾರಗಳನ್ನು ಒಳಗೊಂಡಂತೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಗಳು ಸಹ ಕೊಬ್ಬನ್ನು ಶಾಶ್ವತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ಉಪಹಾರವು ಚಯಾಪಚಯವನ್ನು ಸುಧಾರಿಸುತ್ತದೆ. ಶಕ್ತಿಯ ಮಟ್ಟವು ದಿನವಿಡೀ ಹೆಚ್ಚಾಗಿರುತ್ತದೆ. ಬೆಳಿಗ್ಗೆ ಬೇಗನೆ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ. ಪ್ರೋಟೀನ್-ಭರಿತ ಆಹಾರಗಳಾದ ಮೊಟ್ಟೆ, ಕಾಳುಗಳು ಮತ್ತು ಮೊಸರು ಸ್ನಾಯುಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ. ಬಾದಾಮಿಯಂತಹ ಒಣಹಣ್ಣುಗಳು ದೇಹಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಒದಗಿಸುತ್ತವೆ. ತೂಕ ಎತ್ತುವುದು ಮತ್ತು ವ್ಯಾಯಾಮಗಳನ್ನು ಮಾಡುವುದರಿಂದ ಸ್ನಾಯುಗಳು, ಚಯಾಪಚಯ ಮತ್ತು ದೇಹದ ಕೊಬ್ಬನ್ನು ಸುಡುತ್ತದೆ. ವಾರದಲ್ಲಿ ಎರಡರಿಂದ ಮೂರು ಬಾರಿ, ದೇಹದ ಎಲ್ಲಾ ಪ್ರಮುಖ ಸ್ನಾಯುಗಳನ್ನು ಗುರಿಯಾಗಿಟ್ಟುಕೊಂಡು ವ್ಯಾಯಾಮ ಮಾಡಲು ಪ್ರಯತ್ನಿಸಿ, ಹೀಗೆ ಮಾಡಿದರೆ ಸುಲಭವಾಗಿ ತೂಕ ಇಳಿಕೆ ಮಾಡಬಹುದು. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ತೇವಾಂಶವನ್ನು ಹೊಂದಿರಬೇಕು. ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಜೊತೆಗೆ ಹೆಚ್ಚು ತಿನ್ನಲು ಸಾಧ್ಯವಾಗುವುದಿಲ್ಲ. ತೂಕ ಇಳಿಸಿಕೊಳ್ಳಲು, ದೇಹದಲ್ಲಿನ ಕೊಬ್ಬನ್ನು ಕರಗಿಸಲು ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿ. ಬಾದಾಮಿ, ಹಣ್ಣುಗಳು, ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸಿ. ಜಂಕ್ ಫುಡ್ ಬದಲಿಗೆ ಹಸಿವಾದಾಗ ಬಾದಾಮಿಯಂತಹ ನಟ್ಸ್ ತಿನ್ನಿ. ಇದು ಹಸಿವು ಮತ್ತು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_101.txt b/zeenewskannada/data1_url8_1_to_1110_101.txt new file mode 100644 index 0000000000000000000000000000000000000000..bba46a8237369f5d4ec96a467fdd788bd87f9252 --- /dev/null +++ b/zeenewskannada/data1_url8_1_to_1110_101.txt @@ -0,0 +1 @@ +ಗಗನಕ್ಕೇರಿದ ಚಿನ್ನದ ಬೆಲೆ.. ಬೆಳ್ಳಿ ದರದಲ್ಲಿ ಭಾರಿ ದೊಡ್ಡ ಬದಲಾವಣೆ.. ಇತ್ತೀಚಿನ ದರಗಳು ಹೇಗಿವೆ ತಿಳಿಯಿರಿ : ಚಿನ್ನದ ಬೆಲೆ ಸತತ ಏರುತ್ತಿದ್ದು, ಬಂಗಾರ ಖರೀದಿಗೆಂದು ಕಾಯುತ್ತಿರುವ ಗ್ರಾಹಕರಿಗೆ ಮತ್ತೊಮ್ಮೆ ಆಘಾತ ಉಂಟಾಗಲಿದೆ.. ನಿರಂತರ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಸತತ ಏರುತ್ತಿದೆ.. ಅದರಲ್ಲೂ ಚಿನ್ನ 70,000 ರೂ ಗಡಿ ತಲುಪಿದೆ.. ಹಾಗಾದ್ರೆ ಸದ್ಯದ ಚಿನ್ನ&ಬೆಳ್ಳಿ ಬೆಲೆ ಹೇಗಿದೆ? : ಸದ್ಯ ಚಿನ್ನಕ್ಕೆ ಯಾಕೆ ಇಷ್ಟು ಬೇಡಿಕೆ ಬಂದಿದೆ ಎಂದರೇ ಯುದ್ಧ ಶುರುವಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಕೊರತೆ ಇದೆ.. ಹೀಗಾಗಿ ಬಂಗಾದ ಮೇಲೆ ಜನರ ನಂಬಿಕೆ ಹೆಚ್ಚಾಗಿದ್ದು, ಚಿನ್ನ ಖರೀದಿಗೆ ಮುಂದಾಗಿದ್ದಾರೆ.. ಇರಾನ್ & ಇಸ್ರೇಲ್ ನಡುವೆ ಯುದ್ಧ ನಡೆಯುವ ಎಲ್ಲ ಸಂಭವಗಳಿದ್ದು, ಇದೇ ಕಾರಣಕ್ಕೆ ಬಂಗಾರ ಹಾಗೂ ಬೆಳ್ಳಿ ಬೆಲೆ ಭರ್ಜರಿ ಏರಿಕೆ ಕಂಡಿದೆ.. ಹಾಗಾದ್ರೆ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.. ಇದನ್ನೂ ಓದಿ- ಬಂಗಾರ ಮತ್ತು ಬೆಳ್ಳಿ ಬೆಲೆ ಹೀಗಿದೆ:ಕರ್ನಾಟಕ ಸೇರಿದಂತೆ ಬೆಂಗಳೂರಿನಲ್ಲಿಯೂ ಚಿನ್ನ ಭರ್ಜರಿ ಏರಿಕೆ ಕಂಡಿದೆ.. ಅದರಲ್ಲೂ 24 ಕ್ಯಾರೆಟ್ ಬಂಗಾರದ ಬೆಲೆ ಇನ್ನೂ ಹೆಚ್ಚಾಗಿದೆ.. ಸದ್ಯ 100 ಗ್ರಾಂಗೆ 5,400 ರೂ ಏರಿದೆ.. ಎಂದರೇ ಮತ್ತೊಮ್ಮೆ ಚಿನ್ನ 70 ಸಾವಿರ ಗಡಿ ತಲುಪಿದೆ.. ಅದರಂತೆ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಏರಿದ್ದು, ಬೆಳ್ಳಿ ಬೆಲೆ 1 ಲಕ್ಷವನ್ನು ಸಮೀಪಿಸುವ ಸಾಧ್ಯತೆಗಳಿವೆ.. ಬೆಳ್ಳಿ ಬೆಲೆ ಹೀಗಿದೆ:22 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 5,000 ರೂಪಾಯಿ ಹೆಚ್ಚಾಗಿದೆ. ಎಂದರೇ 10 ಗ್ರಾಂಗೆ 500 ಏರಿಕೆ ಕಂಡಿದೆ.. ಪ್ರತಿ 10 ಗ್ರಾಂಗೆ 64,500 ರೂ ನಿಗದಿಯಾಗಿದೆ.. ಮತ್ತೊಂದೆಡೆ ಬೆಳ್ಳಿ ಬೆಲೆಯಲ್ಲಿ 1500 ರೂ ಏರಿಕೆಯಾಗಿದ್ದು 1 ಕೆಜಿ ಬೆಳ್ಳಿಗೆ 85,500 ರೂ ದರ ಫಿಕ್ಸ್‌ ಮಾಡಲಾಗಿದೆ.. ಒಟ್ಟಾರೆ ಹೇಳವುದಾದರೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿದ್ದು, ಅದರಂತೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಇದ್ದು, ಬೆಳ್ಳಿ ಬೆಲೆಯೂ ಒಂದು ಲಕ್ಷ ತಲುಪಿದರೂ ಆಶ್ಚರ್ಯವಿಲ್ಲ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1010.txt b/zeenewskannada/data1_url8_1_to_1110_1010.txt new file mode 100644 index 0000000000000000000000000000000000000000..6b86a98cd239e33b82343c58758927b55b1fc5dd --- /dev/null +++ b/zeenewskannada/data1_url8_1_to_1110_1010.txt @@ -0,0 +1 @@ +ಮಧುಮೇಹಿಗಳಿಗೆ ಅಮೃತವಿದ್ದಂತೆ ಈ ಪಾನೀಯ: ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ರಕ್ತದಲ್ಲಿನ ಸಕ್ಕರೆ ಅಂಶ ಎಂದೂ ಹೆಚ್ಚಾಗಲ್ಲ : ಮಧುಮೇಹಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರು ಕುಡಿದರೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುವುದಿಲ್ಲ. ಬಾರ್ಲಿಯು 'ಬೀಟಾ ಗ್ಲುಕನ್' ಎಂಬ ಸುಲಭವಾಗಿ ಜೀರ್ಣವಾಗುವ ಫೈಬರ್ ಅನ್ನು ಹೊಂದಿರುತ್ತದೆ. :ಮಧುಮೇಹದ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಈ ಮಹಾಮಾರಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ. ಇನ್ನು ಮಧುಮೇಹ ಇರುವವರು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವಿಶೇಷವಾಗಿ ಸಿಹಿ ಆಹಾರಗಳನ್ನು ತ್ಯಜಿಸಬೇಕು. ಅಲ್ಲದೆ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ಕ್ರಮದಲ್ಲಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇದನ್ನೂ ಓದಿ: ಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರು ಕುಡಿದರೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುವುದಿಲ್ಲ. ಬಾರ್ಲಿಯು 'ಬೀಟಾ ಗ್ಲುಕನ್' ಎಂಬ ಸುಲಭವಾಗಿ ಜೀರ್ಣವಾಗುವ ಫೈಬರ್ ಅನ್ನು ಹೊಂದಿರುತ್ತದೆ. ಈ ಫೈಬರ್ ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಸಿಹಿ ತಿನ್ನುವ ಆಸೆಯನ್ನೂ ಕಡಿಮೆ ಮಾಡುತ್ತದೆ. ಬಾರ್ಲಿ ನೀರಿನಲ್ಲಿ ಫೈಬರ್ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬಾರ್ಲಿ ನೀರು ಮಲಬದ್ಧತೆ, ವಾಯು ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಧುಮೇಹ ರೋಗಿಗಳಲ್ಲಿ ಹೃದ್ರೋಗವು ತುಂಬಾ ಸಾಮಾನ್ಯವಾಗಿದೆ. ಬಾರ್ಲಿ ನೀರು ಕುಡಿಯುವುದರಿಂದ ಹೃದ್ರೋಗ ಬರುವುದಿಲ್ಲ. ಈ ಪಾನೀಯವು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಬಾರ್ಲಿ ನೀರು ಕ್ಯಾನ್ಸರ್ ಅಪಾಯವನ್ನು ಸಹ ತಡೆಯುತ್ತದೆ. ಬಾರ್ಲಿಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತವೆ. ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಗಳು ನರಸಂಬಂಧಿ ಸಮಸ್ಯೆಗಳನ್ನು ಸಹ ದೂರವಿಡುತ್ತವೆ. ಇನ್ನೊಂದೆಡೆ ಮಧುಮೇಹದಲ್ಲಿ ತೂಕ ನಿಯಂತ್ರಣ ಬಹಳ ಮುಖ್ಯ. ಬಾರ್ಲಿ ನೀರು ತೂಕವನ್ನು ಕಡಿಮೆ ಮಾಡುತ್ತದೆ. ಮೊದಲು ಬಾರ್ಲಿ ಬೀಜಗಳನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಸ್ವಲ್ಪ ನೀರು ಸೇರಿಸಿ 10 ನಿಮಿಷಗಳ ಕಾಲ ಒಲೆಯ ಮೇಲೆ ಬೇಯಿಸಿ. ಈ ಬಾರ್ಲಿ ನೀರಿಗೆ ನಿಂಬೆರಸ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1011.txt b/zeenewskannada/data1_url8_1_to_1110_1011.txt new file mode 100644 index 0000000000000000000000000000000000000000..0f23276acaae9330851ad7e98873d963313ffbfe --- /dev/null +++ b/zeenewskannada/data1_url8_1_to_1110_1011.txt @@ -0,0 +1 @@ +ಡೆಂಗ್ಯೂ ಜ್ವರ ಇದ್ದರೆ, ಯಾವ ಹಣ್ಣುಗಳನ್ನು ತಿನ್ನಬೇಕು..? ಎಳನೀರು ಕುಡಿಯಬಹುದಾ..? : ಮಳೆಗಾಲ ರೋಗಗಳ ಕಾಲ. ಮಳೆಗಾಲದಲ್ಲಿ ಡೆಂಗ್ಯೂ ಭೀತಿ ಹೆಚ್ಚು. ಮಳೆಗಾಲದಲ್ಲಿ ಹಲವೆಡೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚುತ್ತದೆ. ಇದರಿಂದಾಗಿ ಮಲೇರಿಯಾ, ಚಿಕೂನ್‌ಗುನ್ಯಾ, ಡೆಂಗ್ಯೂನಂತಹ ಮುಂತಾದ ಅಪಾಯಕಾರಿ ರೋಗಗಳನ್ನು ಹರಡುತ್ತವೆ. ಆದ್ದರಿಂದ, ಮಳೆಯ ದಿನಗಳಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬೇಕು. :ಮಳೆಗಾಲದಲ್ಲಿ ಹೆಚ್ಚಾಗಿ ರೋಗಗಳು ಹರಡುತ್ತವೆ.. ಮಲೇರಿಯಾ, ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂನಂತಹ ಅಪಾಯಕಾರಿ ರೋಗಗಳನ್ನು ಹೆಚ್ಚಾಗಿ ಕಾಡುತ್ತವೆ.. ಆದ್ದರಿಂದ, ಮಳೆಯ ದಿನಗಳಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬೇಕು. ಇದರಿಂದ ಡೆಂಗ್ಯೂ ಬಂದರೂ ಬಹು ಬೇಗನೇ ಗುಣಮುಖರಾಗಬಹುದು.. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯಾವ ಹಣ್ಣುಗಳನ್ನು ತಿನ್ನಬೇಕು? ಅಂತ ತಿಳಿಯೋಣ ಬನ್ನಿ.. ಡೆಂಗ್ಯೂ ಬಂದಾಗ ತ್ವರಿತವಾಗಿ ಚೇತರಿಸಿಕೊಳ್ಳಲು ಯಾವ ಹಣ್ಣುಗಳನ್ನು ತಿನ್ನಬೇಕು..? ಡೆಂಗ್ಯೂ ಸೋಂಕಿನಿಂದ ಚೇತರಿಕೆ ಕಾಣಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುವುದರ ಕುರಿತು ವೈದ್ಯರು ಏನ್‌ ಹೇಳ್ತಾರೆ..? ತಿಳಿಯೋಣ ಬನ್ನಿ.. ಮಳೆಗಾಲದ ದಿನಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಹೆಚ್ಚು ಗಮನ ಹರಿಸಬೇಕು. ಈ ಋತುವಿನಲ್ಲಿ ಸೋಂಕಿನ ಅಪಾಯವು ತುಂಬಾ ಹೆಚ್ಚು. ಇದರಿಂದ ಯಾವುದೇ ವೈರಾಣು ದೇಹವನ್ನು ತ್ವರಿತವಾಗಿ ಆಕ್ರಮಣ ಮಾಡುತ್ತದೆ. ಇದಕ್ಕಾಗಿ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಆಹಾರದಲ್ಲಿ ತೆಗೆದುಕೊಳ್ಳಬೇಕು. ಇದನ್ನೂ ಓದಿ: ಡೆಂಗ್ಯೂ ಜ್ವರವಿದ್ದಾಗ ಯಾವ ಹಣ್ಣುಗಳನ್ನು ತಿನ್ನಬೇಕು? :ನೀವು ಡೆಂಗ್ಯೂವನ್ನು ತಡೆಗಟ್ಟಲು ಅಥವಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇರಿಸಿ. ವಿಟಮಿನ್ ಸಿ ಸಮೃದ್ಧವಾಗಿರುವ ಕಿವಿ ಹಣ್ಣನ್ನು ಸೇವಿಸಿ. ಡೆಂಗ್ಯೂ ರೋಗಿಗಳು ಪ್ರತಿದಿನ ಪಪ್ಪಾಯಿಯನ್ನು ತಿನ್ನಬೇಕು. ಪಪ್ಪಾಯಿಯಲ್ಲಿ ಪಾಪೈನ್ ಕಿಣ್ವವಿದೆ. ಇದು ಪ್ಲೇಟ್ಲೆಟ್ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಡೆಂಗ್ಯೂ ರೋಗಿಗಳಿಗೆ ಪ್ರಯೋಜನಕಾರಿ ಹಣ್ಣು. ಡೆಂಗ್ಯೂಗೆ ಎಳನೀರು :ನೀವು ಡೆಂಗ್ಯೂ ಅಥವಾ ಇತರ ವೈರಲ್ ಸೋಂಕುಗಳಿಂದ ರಕ್ಷಣೆ ಪಡೆಯಲು ಬಯಸಿದರೆ, ಮಳೆಗಾಲದಲ್ಲಿ ದೇಹವನ್ನು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.. ಅದಕ್ಕಾಗಿ ಪ್ರತಿದಿನ ಎಳನೀರನ್ನು ಕುಡಿಯಿರಿ. ಡೆಂಗ್ಯೂ ಸಂದರ್ಭದಲ್ಲಿ ರೋಗಿಗೆ ತಾಜಾ ಎಳಕಾಯಿಯನ್ನು ನೀಡಬಹುದು. ಇದರಿಂದಾಗಿ ದೇಹದಲ್ಲಿ ಖನಿಜಾಂಶಗಳ ಕೊರತೆ ಇರುವುದಿಲ್ಲ. ( ಗಮನಿಸಿ: ಇಲ್ಲಿ ನೀಡಿರುವ ವಿಷಯವು ತಿಳುವಳಿಕೆಗಾಗಿ ಮಾತ್ರ. ಇದನ್ನು ಅನುಸರಿಸುವ ಮೊದಲು ಇಲ್ಲವೇ ಯಾವುದೇ ಸಂದೇಹಗಳಿದ್ದಲ್ಲಿ, ತಜ್ಞರನ್ನು ಸಂಪರ್ಕಿಸಿ...) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1012.txt b/zeenewskannada/data1_url8_1_to_1110_1012.txt new file mode 100644 index 0000000000000000000000000000000000000000..678788ac85b16fa2d6508fdd93411bbd627057c5 --- /dev/null +++ b/zeenewskannada/data1_url8_1_to_1110_1012.txt @@ -0,0 +1 @@ +: ಪುಂಡಿ ಪಲ್ಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ಗೊತ್ತಾ? : ಪುಂಡಿ ಪಲ್ಲೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಶರ್ಕರ ಪೀಷ್ಠ, ಪೊಟ್ಯಾಷಿಯಂ, ಮೆಗ್ನೀಷಿಯಂ, ಎ ಜೀವಸತ್ವ ಜೊತೆಗೆ ಸಿಟ್ರಿಕ್ ಆಮ್ಲ ಖನಿಜಾಂಶಗಳನ್ನು ಹೊಂದಿದೆ. :ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಳೆಯುವ ಪುಂಡಿ ಪಲ್ಲೆ/ಪುಂಡಿ ಸೊಪ್ಪು ಗ್ರಾಮೀಣ ಹಾಗೂ ರೈತಾಪಿ ಜನರ ಮೆಚ್ಚಿನ ತರಕಾರಿ. ಸಾಮಾನ್ಯವಾಗಿ ಗೊಂಗುರ ಸೊಪ್ಪು ಎಂದು ಕರೆಯಲ್ಪಡುವ ಇದನ್ನು ಪುಂಡಿ ಪಲ್ಲೆ, ಪುಂಡಿ ಸೊಪ್ಪು, ಪುಳಚ ಕೀರೆ ಎಂತಲೂ ಕರೆಯುತ್ತಾರೆ. ಪುಂಡಿ ಸೊಪ್ಪಿನಿಂದ ಪಲ್ಯ, ಚಟ್ನಿ ಮತ್ತು ಉಪ್ಪಿನಕಾಯಿ ತಯಾರಿಸುತ್ತಾರೆ. ಮಾಂಸಾಹಾರ ಅಡುಗೆಗಳಲ್ಲೂ ಇದನ್ನು ಬಳಸುತ್ತಾರೆ. ಜೋಳದ ನುಚ್ಚುಅಥವಾ ಹೆಸರು ಕಾಳು ಹಾಕಿ ಅಭಿರುಚಿಗೆ ತಕ್ಕಂತೆ ಪುಂಡಿ ಪಲ್ಲೆಯನ್ನು ಮಾಡಲಾಗುತ್ತದೆ. ಪುಂಡಿ ಪಲ್ಲೆ ಮೊದಲು ಮಣ್ಣಿನ ಗಡಿಗೆಯೊಳಗೆ ಮಾಡಿ ಇಟ್ಟರೆ ಮೂರ್ನಾಲ್ಕು ದಿನವಾದರೂ ಕೆಡುತ್ತಿರಲಿಲ್ಲ. ಜೋಳದ ರೊಟ್ಟಿ/ಖಡಕ್ ಸಜ್ಜಿ ರೊಟ್ಟಿ ಪುಂಡಿ ಪಲ್ಲೆ, ಮೊಸರು, ಕೆಂಪು ಖಾರ, ಉಳ್ಳಾಗಡ್ಡಿ, ಮಿಡಿ ಸೌತೆಕಾಯಿ ಸೇರಿಸಿ ತಿನ್ನುವ ಉತ್ತರ ಕರ್ನಾಟಕದ ಜವಾರಿ ಊಟದ ಮಜಾವೇ ಬೇರೆ ಎಂದು ಹೇಳಬಹುದು. ಇದನ್ನೂ ಓದಿ: ಪುಂಡಿ ಪಲ್ಲೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಶರ್ಕರ ಪೀಷ್ಠ, ಪೊಟ್ಯಾಷಿಯಂ, ಮೆಗ್ನೀಷಿಯಂ, ಎ ಜೀವಸತ್ವ ಜೊತೆಗೆ ಸಿಟ್ರಿಕ್ ಆಮ್ಲ ಖನಿಜಾಂಶಗಳನ್ನು ಹೊಂದಿದೆ. ಪುಂಡಿ ಪಲ್ಲೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಪುಂಡಿ ಪಲ್ಲೆ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1013.txt b/zeenewskannada/data1_url8_1_to_1110_1013.txt new file mode 100644 index 0000000000000000000000000000000000000000..d0bd13823df411d88ddea693051feda41cbe7890 --- /dev/null +++ b/zeenewskannada/data1_url8_1_to_1110_1013.txt @@ -0,0 +1 @@ +ಪ್ರತಿದಿನ ಒಂದು ಕಪ್ ಕಾಫಿ ಕುಡಿದರೆ.. ಈ ಸಮಸ್ಯೆ ಎಂದಿಗೂ ಬರುವುದಿಲ್ಲ : ಕಳಪೆ ನಿದ್ರೆ ಮತ್ತು ಹಸಿವಿನ ಕೊರತೆಯಂತಹ ಲಕ್ಷಣಗಳು ಕಂಡುಬಂದರೆ ನಮ್ಮ ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯಿರಬಹುದು ಎಂದು ಕೆಲವು ಸಂಶೋಧನೆಗಳು ತೋರಿಸುತ್ತವೆ. :ಕಳಪೆ ನಿದ್ರೆ ಮತ್ತು ಹಸಿವಿನ ಕೊರತೆಯಂತಹ ಲಕ್ಷಣಗಳು ಕಂಡುಬಂದರೆ ನಮ್ಮ ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯಿರಬಹುದು ಎಂದು ಕೆಲವು ಸಂಶೋಧನೆಗಳು ತೋರಿಸುತ್ತವೆ. ಇದಕ್ಕಾಗಿ ಸರಿಯಾದ ಸಮಯಕ್ಕೆ ಉತ್ತಮ ಪೌಷ್ಠಿಕ ಆಹಾರ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ದೇಹದಲ್ಲಿ ಮೆಗ್ನೀಸಿಯಮ್ ಹೆಚ್ಚಿಸಲು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂದು ಈಗ ನೋಡೋಣ. ನಮ್ಮ ದೇಹವು ಫಿಟ್ ಆಗಿರಬೇಕಾದರೆ ಮೆಗ್ನೀಸಿಯಮ್ ದೇಹದಲ್ಲಿ ಹೆಚ್ಚಿರಬೇಕು. ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್‌ಗಳಿಂದ ಶಕ್ತಿಯನ್ನು ಪಡೆಯುವಲ್ಲಿ ಮೆಗ್ನೀಸಿಯಮ್ ಮುಖ್ಯವಾಗಿ ಉಪಯುಕ್ತವಾಗಿದೆ. ಇದು ಉತ್ತಮ ಶಕ್ತಿ ಮತ್ತು ಉತ್ತಮ ನಿದ್ರೆ ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಇದನ್ನೂ ಓದಿ : ಅಸಮರ್ಪಕ ಮೆಗ್ನೀಸಿಯಮ್ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮಾನವ ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯಿದ್ದರೆ, ಹಸಿವು ಇರುವುದಿಲ್ಲ. ವಾಕರಿಕೆ ಮತ್ತು ವಾಂತಿ ಸಂಭವಿಸಬಹುದು. ಹೃದಯ ಬಡಿತದಲ್ಲಿ ಏರುಪೇರು ಕಂಡುಬರುತ್ತದೆ. ಮಸುಕಾದ ದೃಷ್ಟಿ ಮತ್ತು ಸ್ನಾಯು ನೋವು ಜೊತೆಗೆ, ಒತ್ತಡ ಹೆಚ್ಚಾಗುತ್ತದೆ. ನಿದ್ರೆ ಸರಿಯಾಗಿಲ್ಲ, ಅಧಿಕ ಬಿಪಿ ಬರುತ್ತದೆ. . ದೇಹದಲ್ಲಿ ಮೆಗ್ನೀಸಿಯಮ್ ಅನ್ನು ಹೆಚ್ಚಿಸಬೇಕಾದರೆ ಹಸಿರು ತರಕಾರಿಗಳು, ಆವಕಾಡೊ, ಬಾಳೆಹಣ್ಣು, ರಾಸ್ಪ್ಬೆರಿ ಮತ್ತು ಅಂಜೂರದಂತಹ ಹಣ್ಣುಗಳನ್ನು ಹೆಚ್ಚು ತಿನ್ನಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಇವುಗಳ ಹೊರತಾಗಿ ಬ್ರೊಕೊಲಿ, ಎಲೆಕೋಸು, ಹಸಿರು ಬಟಾಣಿ ಮತ್ತು ಮೊಗ್ಗುಗಳಲ್ಲಿಯೂ ಮೆಗ್ನೀಸಿಯಮ್ ಕಂಡುಬರುತ್ತದೆ. ಮೆಗ್ನೀಸಿಯಮ್ ಕಂದು ಅಕ್ಕಿ, ಓಟ್ಸ್ ನಲ್ಲಿ ಕಂಡುಬರುತ್ತದೆ. ಒಂದು ಕಪ್ ಕಾಫಿ ಕುಡಿಯುವುದು ಅಥವಾ ಡಾರ್ಕ್ ಚಾಕೊಲೇಟ್ ತಿನ್ನುವುದು ದೇಹದಲ್ಲಿ ಮೆಗ್ನೀಸಿಯಮ್ ಅನ್ನು ತಕ್ಷಣವೇ ಉತ್ಪಾದಿಸಲು ಉತ್ತಮ ಮಾರ್ಗವಾಗಿದೆ ಎಂದು ತಜ್ಞರು ಹೇಳುತ್ತಾರೆ. ಮೆಗ್ನೀಸಿಯಮ್ ಕೊರತೆಯ ಬಗ್ಗೆ ತಕ್ಷಣವೇ ಕಾಳಜಿ ವಹಿಸದಿದ್ದರೆ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಸಬ್ಜಾ ಸೀಡ್ಸ್, ಪ್ರೊಟೀನ್, ಕ್ಯಾಲ್ಸಿಯಂ, ಫೈಬರ್, ಆ್ಯಂಟಿಆಕ್ಸಿಡೆಂಟ್, ಒಮೆಗಾ 3 ಫ್ಯಾಟಿ ಆಸಿಡ್ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಇದನ್ನೂ ಓದಿ : ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1014.txt b/zeenewskannada/data1_url8_1_to_1110_1014.txt new file mode 100644 index 0000000000000000000000000000000000000000..212d96dca67efb678ede0964f1be732ba9c43ce4 --- /dev/null +++ b/zeenewskannada/data1_url8_1_to_1110_1014.txt @@ -0,0 +1 @@ +ಒಂದು ತಿಂಗಳು ಈರುಳ್ಳಿ ತಿನ್ನದಿದ್ದರೆ ಏನಾಗುತ್ತದೆ? ದೇಹದಲ್ಲಿ ಆಗುವ ಬದಲಾವಣೆಗಳೇನು ಗೊತ್ತಾ? : ಪ್ರಪಂಚದಾದ್ಯಂತ ಅನೇಕ ಖಾದ್ಯಗಳಲ್ಲಿ ಈರುಳ್ಳಿಯನ್ನು ಬಳಸುತ್ತಾರೆ. ವಿವಿಧ ಪೌಷ್ಠಿಕಾಂಶದ ಮೌಲ್ಯಗಳೊಂದಿಗೆ ಈರುಳ್ಳಿ ರುಚಿ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ. :ಪ್ರಪಂಚದಾದ್ಯಂತ ಅನೇಕ ಖಾದ್ಯಗಳಲ್ಲಿ ಈರುಳ್ಳಿಯನ್ನು ಬಳಸುತ್ತಾರೆ. ವಿವಿಧ ಪೌಷ್ಠಿಕಾಂಶದ ಮೌಲ್ಯಗಳೊಂದಿಗೆ ಈರುಳ್ಳಿ ರುಚಿ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಆದರೆ ಒಂದು ತಿಂಗಳು ಈರುಳ್ಳಿ ತಿನ್ನುವುದನ್ನು ಬಿಟ್ಟರೆ ಏನಾಗುತ್ತದೆ ಗೊತ್ತಾ? ಈರುಳ್ಳಿ ತಿನ್ನದಿದ್ದರೆ ದೇಹದಲ್ಲಿ ಆಗುವ ಬದಲಾವಣೆಗಳನ್ನು ತಿಳಿಯೋಣ.. ಒಂದು ತಿಂಗಳ ಕಾಲ ಈರುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ಮಲಬದ್ಧತೆಯಿಂದ ಹಿಡಿದು ದೃಷ್ಟಿಯವರೆಗೂ ಹಲವು ಸಮಸ್ಯೆಗಳು ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಈರುಳ್ಳಿಯಲ್ಲಿರುವ ವಿಟಮಿನ್ ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್ ಗಳು ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನೂ ಓದಿ : ವಿಶೇಷವಾಗಿ ವಿಟಮಿನ್-ಸಿ, ವಿಟಮಿನ್-ಬಿ6 ಮತ್ತು ಇವುಗಳಲ್ಲಿರುವ ಫೋಲೇಟ್‌ಗಳು ಪ್ರತಿರಕ್ಷಣಾ ವ್ಯವಸ್ಥೆ, ಕೋಶಗಳ ಬೆಳವಣಿಗೆ ಮತ್ತು ಆರೋಗ್ಯಕರ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇವುಗಳನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಒಂದು ತಿಂಗಳ ಕಾಲ ಈರುಳ್ಳಿ ತಿನ್ನುವುದನ್ನು ನಿಲ್ಲಿಸಿದರೆ ದೇಹದಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಆಗದೇ ಇರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ ಎನ್ನಲಾಗಿದೆ. ಈರುಳ್ಳಿಯನ್ನು ಪ್ರತಿದಿನ ಯಾವುದಾದರೊಂದು ರೂಪದಲ್ಲಿ ಸೇವಿಸದಿದ್ದರೆ ಮಲಬದ್ಧತೆಯ ಜೊತೆಗೆ ಜೀರ್ಣಕ್ರಿಯೆಯ ಸಮಸ್ಯೆಯೂ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನೂ ಓದಿ : ಸೂಚನೆ:ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1015.txt b/zeenewskannada/data1_url8_1_to_1110_1015.txt new file mode 100644 index 0000000000000000000000000000000000000000..e6f1451423a3e3d13b11c68f83e1e9b80d0ffa4c --- /dev/null +++ b/zeenewskannada/data1_url8_1_to_1110_1015.txt @@ -0,0 +1 @@ +ಒಂದು ಚಮಚ ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು! : ರಕ್ತದೊತ್ತಡವನ್ನು ಕಡಿಮೆ ಮಾಡಲು, ತೂಕ ನಷ್ಟ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಈರುಳ್ಳಿ ರಸವು ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯೋಣ. :ಈರುಳ್ಳಿ ರಸದ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಈರುಳ್ಳಿ ಜ್ಯೂಸ್, ಅಲರ್ಜಿ ನಿವಾರಕ, ಉರಿಯೂತ ನಿವಾರಕ, ಆ್ಯಂಟಿ ಕಾರ್ಸಿನೋಜೆನಿಕ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದ್ದು, ಹಲವು ರೋಗಗಳಿಂದ ರಕ್ಷಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು, ತೂಕ ನಷ್ಟ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಈರುಳ್ಳಿ ರಸವು ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯೋಣ. ಇದನ್ನೂ ಓದಿ: ಹಲ್ಲು ಮತ್ತು ಒಸಡು: ರಸವು ಹಲ್ಲು ಮತ್ತು ಒಸಡುಗಳಿಗೆ ತುಂಬಾ ಪ್ರಯೋಜನಕಾರಿ. ಬಲಪಡಿಸುವುದು ಮಾತ್ರವಲ್ಲದೆ ಹಲ್ಲು ಮತ್ತು ಒಸಡುಗಳಲ್ಲಿನ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಪ್ರತಿದಿನ ಒಂದು ಚಮಚ ಈರುಳ್ಳಿ ರಸ ಸೇವಿಸಿ. ರಕ್ತದೊತ್ತಡ: ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ರಸವು ತುಂಬಾ ಪ್ರಯೋಜನಕಾರಿ. ಇದು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಇದರ ಸೇವನೆಯು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ರೋಗನಿರೋಧಕ ಶಕ್ತಿ: ಈರುಳ್ಳಿ ರಸವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ವಿಶೇಷವಾಗಿ ಬದಲಾಗುತ್ತಿರುವ ಋತುಗಳಲ್ಲಿ ಇದನ್ನು ಸೇವಿಸುವ ಮೂಲಕ, ಋತುಮಾನದ ಸೋಂಕುಗಳನ್ನು ತಪ್ಪಿಸಬಹುದು. ತೂಕ ಇಳಿಕೆ: ತೂಕ ಇಳಿಕೆಗೆ ಈರುಳ್ಳಿ ರಸ ಉತ್ತಮ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ವೇಗವಾಗಿ ದೇಹದ ಬೊಜ್ಜು ಕರಗುತ್ತದೆ. ಅಷ್ಟೇ ಅಲ್ಲದೆ, ದೇಹದಲ್ಲಿರುವ ವಿಷಗಳು ಮೂತ್ರದ ಮೂಲಕವೂ ಹೊರಬರುತ್ತವೆ. ಊತ: ಈರುಳ್ಳಿ ರಸವನ್ನು ಕುಡಿಯುವುದು ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ, ಉರಿಯೂತದ ಗುಣಲಕ್ಷಣಗಳಿಂದ ಕೂಡಿದೆ. ಇದು ದೇಹದಿಂದ ಊತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1016.txt b/zeenewskannada/data1_url8_1_to_1110_1016.txt new file mode 100644 index 0000000000000000000000000000000000000000..41cab4b75fde271ee362fe186d277ce4a546fe93 --- /dev/null +++ b/zeenewskannada/data1_url8_1_to_1110_1016.txt @@ -0,0 +1 @@ +ಮಧುಮೇಹಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ ಸಾಕು.. ಬ್ಲಡ್‌ ಶುಗರ್‌ ದಿನವಿಡಿ ಹೆಚ್ಚಾಗಲ್ಲ ! : ಪ್ರತಿದಿನ ಈ ಒಂದು ಪಾನೀಯವನ್ನು ಸೇವಿಸಿದರೆ, ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು. :ಮಧುಮೇಹ ಇರುವವರು ಆಹಾರದತ್ತ ಹೆಚ್ಚು ಗಮನ ನೀಡಬೇಕು. ವಿಶೇಷವಾಗಿ ಸಿಹಿ ಆಹಾರಗಳನ್ನು ತ್ಯಜಿಸಬೇಕು. ಜೊತೆಗೆ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಪ್ರತಿದಿನ ಈ ಒಂದು ಪಾನೀಯವನ್ನು ಸೇವಿಸಿದರೆ, ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು. ಬಾರ್ಲಿಯು 'ಬೀಟಾ ಗ್ಲುಕನ್' ಎಂಬ ಸುಲಭವಾಗಿ ಜೀರ್ಣವಾಗುವ ಫೈಬರ್ ಅನ್ನು ಹೊಂದಿರುತ್ತದೆ. ಈ ಫೈಬರ್ ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ಸಿಹಿ ತಿನ್ನುವ ಬಯಕೆಯನ್ನು ಸಹ ಕಡಿಮೆ ಮಾಡುತ್ತದೆ. ಬಾರ್ಲಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಮಧುಮೇಹ ರೋಗಿಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸಂಧಿವಾತದಂತಹ ಕಾಯಿಲೆಗಳನ್ನು ಸಹ ತೆಗೆದುಹಾಕುತ್ತದೆ.. ಬಾರ್ಲಿ ನೀರಿನಲ್ಲಿರುವ ಫೈಬರ್ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬಾರ್ಲಿ ನೀರು ಮಲಬದ್ಧತೆ, ವಾಯು ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಧುಮೇಹ ರೋಗಿಗಳಲ್ಲಿ ಹೃದ್ರೋಗವು ತುಂಬಾ ಸಾಮಾನ್ಯವಾಗಿದೆ. ಬಾರ್ಲಿ ನೀರು ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ಈ ಪಾನೀಯವು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಬಾರ್ಲಿ ನೀರು ಕ್ಯಾನ್ಸರ್ ಅಪಾಯವನ್ನು ಸಹ ತಡೆಯುತ್ತದೆ. ಬಾರ್ಲಿಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತವೆ. ಕ್ಯಾನ್ಸರ್, ಹೃದಯದ ತೊಂದರೆಗಳು ನರಗಳ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತವೆ. ಮಧುಮೇಹದಲ್ಲಿ ತೂಕ ನಿಯಂತ್ರಣ ಬಹಳ ಮುಖ್ಯ. ಬಾರ್ಲಿ ನೀರು ಕೂಡ ಇದನ್ನು ಮಾಡಬಹುದು. ಈ ಪಾನೀಯವು ಕಡಿಮೆ ಕ್ಯಾಲೋರಿ ಹೊಂದಿದೆ. ಇದು ಚಯಾಪಚಯವನ್ನು ಸಹ ಸುಧಾರಿಸುತ್ತದೆ. ಬಾರ್ಲಿ ನೀರನ್ನು ಕುಡಿಯುವುದು ತೂಕ ಇಳಿಸಲು ಸಹಾಯ ಮಾಡುತ್ತದೆ. ಬಾರ್ಲಿಯನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ, ಸ್ವಲ್ಪ ನೀರು ಸೇರಿಸಿ ಮತ್ತು 10 ನಿಮಿಷಗಳ ಕಾಲ ಒಲೆಯ ಮೇಲೆ ಬೇಯಿಸಿ. ಈ ಬಾರ್ಲಿ ನೀರಿಗೆ ನಿಂಬೆ ರಸ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದನ್ನೂ ಓದಿ : ಸೂಚನೆ:ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1017.txt b/zeenewskannada/data1_url8_1_to_1110_1017.txt new file mode 100644 index 0000000000000000000000000000000000000000..2bcff84cdf97a2fd4df2bb8013e66a05387e2eee --- /dev/null +++ b/zeenewskannada/data1_url8_1_to_1110_1017.txt @@ -0,0 +1 @@ +ತೆಂಗಿನಕಾಯಿಯ ಈ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ? ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ತೆಂಗಿನಕಾಯಿಯಲ್ಲಿ ಹಲವು ಪೌಷ್ಟಿಕಾಂಶಗಳು ಕಂಡು ಬರುತ್ತವೆ. ಹಾಗಾಗಿ ಇದನ್ನು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. :ತೆಂಗಿನಕಾಯಿಯನ್ನು ಹಲವು ವಿಧಾನಗಳಲ್ಲಿ ಬಳಸಲಾಗುತ್ತದೆ. ತೆಂಗಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಹಸಿಯಾಗಿ ತಿನ್ನಲೂ ಕೂಡ ತುಂಬಾ ರುಚಿಕರವಾಗಿರುತ್ತದೆ. ಫೈಬರ್‌ನಲ್ಲಿ ಸಮೃದ್ಧವಾಗಿರುವ ತೆಂಗಿನಕಾಯಿಯಲ್ಲಿ ಆಸ್ಕೋರ್ಬಿಕ್ ಆಮ್ಲ, ಜೀವಸತ್ವಗಳು ಮತ್ತು ಪ್ರೋಟೀನ್‌ಗಳು ಕೂಡ ಹೇರಳವಾಗಿವೆ. ಹಾಗಾಗಿ ಇದನ್ನು ಆರೋಗ್ಯಕ್ಕೆ ಒಂದು ದಿವ್ಯೌಷಧ ಎಂದು ಹೇಳಲಾಗುತ್ತದೆ. ಆರೋಗ್ಯಕ್ಕೆ ತೆಂಗಿನಕಾಯಿಯ ಸೇವನೆಯ ಅದ್ಭುತ ಪ್ರಯೋಜನಗಳು* ದೇಹಕ್ಕೆ ಉತ್ತಮ ಪೌಷ್ಟಿಕಾಂಶ:ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಮೂಲವಾಗಿರುವ() ಸೇವನೆಯಿಂದ ದೇಹಕ್ಕೆ ಉತ್ತಮ ಪೌಷ್ಟಿಕಾಂಶಗ್ಲೌ ದೊರೆಯುತ್ತವೆ. * ರೋಗ ನಿರೋಧಕ ಶಕ್ತಿ:ಇದರಲ್ಲಿ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಮತ್ತು ಆಂಟಿ-ಪರಾವಲಂಬಿ ಗುಣಗಳು ಕಂಡು ಬರುವುದರಿಂದ ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದನ್ನೂ ಓದಿ- * ತ್ವರಿತ ಶಕ್ತಿ:ತೆಂಗಿನಕಾಯಿ ತಿನ್ನುವುಯರಿಂದ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ. * ಜೀರ್ಣಕ್ರಿಯೆ:ತೆಂಗಿನಕಾಯಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹವು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳ ಹೀರುಕೊಳ್ಳುವಿಕೆಯನ್ನು ಸುಧಾರಿಸಲು ಸಹಕಾರಿ ಆಗಿದೆ. * ಮಧುಮೇಹ:ತೆಂಗಿನಕಾಯಿಯಲ್ಲಿರುವ ಉತ್ತಮ ಅಂಶಗಳು ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ಹಾಗಾಗಿ ಇದು() ಲಾಭದಾಯಕ. ಇದನ್ನೂ ಓದಿ- * ಕೂದಲ ಆರೋಗ್ಯತೆಂಗಿನಕಾಯಿ ಸೇವನೆಯು ಒಳಗಿನಿಂದ ಕೂದಲನ್ನು ರಕ್ಷಿಸಲು ಸಹಕಾಗಿ ಆಗಿದೆ * ತೂಕ ನಷ್ಟ:ಹಿತ-ಮಿತವಾಗಿ ತೆಂಗಿನಕಾಯಿ ತಿನ್ನುವುದರಿಂದ ಇದು ತೂಕನಷ್ಟವನ್ನು ( ) ಬೆಂಬಲಿಸುತ್ತದೆ. * ಚರ್ಮದ ಆರೋಗ್ಯ:ತೆಂಗಿನಕಾಯಿಯಲ್ಲಿ ತ್ವಚೆಯ ಆರೋಗ್ಯಕ್ಕೆ ಬೇಕಾಗುವ ಹಲವು ಪೋಷಕಾಂಶಗಳು ಅಡಕವಾಗಿವೆ. ಹಾಗಾಗಿ, ಇದು ಚರ್ಮವನ್ನು ಆರೋಗ್ಯವಾಗಿರಿಸುವ ಮೂಲಕ ಸದಾ ಯೌವನದಿಂದ ಕಾಣುವಂತೆ ಮಾಡಲು ಸಹಾಯಕವಾಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1018.txt b/zeenewskannada/data1_url8_1_to_1110_1018.txt new file mode 100644 index 0000000000000000000000000000000000000000..06f4e00c6e1831f8084bae2d40f22f89e5ecab3c --- /dev/null +++ b/zeenewskannada/data1_url8_1_to_1110_1018.txt @@ -0,0 +1 @@ +ಮೈಗ್ರೇನ್ ತಲೆನೋವಿಗೆ ತಕ್ಷಣ ಪರಿಹಾರಕ್ಕಾಗಿ ಮನೆಮದ್ದು : ಮೈಗ್ರೇನ್ ತಲೆನೋವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಆದರೆ, ನೀವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. :ಮೈಗ್ರೇನ್ ಸಮಸ್ಯೆಯು ನಿಯಮಿತ ತಲೆನೋವಿಗಿಂತ ಭಿನ್ನವಾಗಿರುತ್ತದೆ. ಮೈಗ್ರೇನ್ ಸಂದರ್ಭದಲ್ಲಿ ಧ್ವನಿ ಕಿರಿಕಿರಿ ಎಂದೆನಿಸುವುದರ ಜೊತೆಗೆ, ತೀವ್ರವಾದ ಕಣ್ಣು ನೋವು, ವಾಕರಿಕೆಯಂತಹ ಹಲವು ಲಕ್ಷಣಗಳು ಕಂಡುಬರಬಹುದು. ಕೆಲವು ನೈಸರ್ಗಿಕ ಪರಿಹಾರಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಮೈಗ್ರೇನ್ ನಿವಾರಣೆಗೆ ಮನೆಮದ್ದು:( ) ತಡೆಗಟ್ಟುವಲ್ಲಿ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ, ಸರಿಯಾದ ಸಮಯಕ್ಕೆ ಆಹಾರ ಸೇವನೆಯನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಹಸಿವಿನಿಂದಾಗಿ ಮೈಗ್ರೇನ್ ಬರುತ್ತಿದ್ದರೆ ಹೆಚ್ಚು ಸಮಯ ಹಸಿವಿನಿಂದ ಇರುವುದನ್ನು ತಪ್ಪಿಸಿ. ಇದನ್ನೂ ಓದಿ- ಶುಂಠಿ:ನಿಮಗೆ( ) ಸಂದರ್ಭದಲ್ಲಿ ವಾಕರಿಕೆ ಸಮಸ್ಯೆ ಕಾಡುತ್ತಿದ್ದರೆ ಈ ಸಂದರ್ಭದಲ್ಲಿ ಶುಂಠಿ ಟೀ ಸೇವನೆಯು ಪ್ರಯೋಜನಕಾರಿ ಎನ್ನಲಾಗುವುದು. ಪುದೀನಾ ಎಣ್ಣೆ:ಮೈಗ್ರೇನ್ ನಿವಾರಣೆಗೆ ( ) ಪುದೀನಾ ಎಣ್ಣೆ ಪ್ರಯೋಜನಕಾರಿ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಪುದೀನಾ ಎಣ್ಣೆಯು ಒತ್ತಡದ ತಲೆನೋವಿಗೆ ಬಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದನ್ನೂ ಓದಿ- ಯೋಗ:ಯೋಗ, ಧ್ಯಾನ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕ. ಅದರಲ್ಲೂ ನೀವು ಮೈಗ್ರೇನ್ ನಿಂದ ಬಳಲುತ್ತಿದ್ದರೆ ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಯೋಗವನ್ನು ಸೇರಿಸಿ. ಇದರಿಂದಾಗಿ, ಒತ್ತಡ, ಆತಂಕ, ಮುಟ್ಟಿನ ಸಮಯದಲ್ಲಿ ಕಾಡುವ ಮೈಗ್ರೇನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಮೈಗ್ರೇನ್‌ ಸಮಸ್ಯೆ ನಿವಾರಣೆಗೆ ನೈಸರ್ಗಿಕ ವಿಧಾನಗಳು ಪರಿಣಾಮಕಾರಿಯೇ ಆಗಿದ್ದರೂ ಸಹ ನೀವು ಆಗಾಗ್ಗೆ ಮೈಗ್ರೇನ್‌ನಿಂದ ಬಳಲುತ್ತಿದ್ದರೆ, ಪರಿಣಾಮಕಾರಿ ಚಿಕಿತ್ಸಾ ಯೋಜನೆಯನ್ನು ಅಭಿವೃದ್ಧಿಪಡಿಸಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1019.txt b/zeenewskannada/data1_url8_1_to_1110_1019.txt new file mode 100644 index 0000000000000000000000000000000000000000..6bec0fdd1edcda59fe6218c8430d6ef2b24620fa --- /dev/null +++ b/zeenewskannada/data1_url8_1_to_1110_1019.txt @@ -0,0 +1 @@ +ಎರಡು ಬೇವಿನ ಎಲೆಯನ್ನು ಒಂದು ತಿಂಗಳವರೆಗೆ ನಿತ್ಯ ಸೇವಿಸಿ!ಈ ರೋಗಗಳು ಹೇಳ ಹೆಸರಿಲ್ಲದೆ ಮಾಯವಾಗುವುದು :1 ತಿಂಗಳ ಕಾಲ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಯುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎನ್ನುವುದನ್ನು ವಿವರವಾಗಿ ನೋಡೋಣ. :ಬೇವು ತುಂಬಾ ಆರೋಗ್ಯಕರ.ಇದು ಬಹಳ ಸುಲಭವಾಗಿ ಲಭ್ಯವಿರುವ ಸಸ್ಯವಾಗಿದ್ದು,ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ರಾಸಾಯನಿಕಗಳನ್ನು ಒಳಗೊಂಡಿದೆ. ಇದಲ್ಲದೆ,ಬೇವಿನ ಎಲೆಗಳು ಹುಣ್ಣುಗಳನ್ನು ಗುಣಪಡಿಸುವ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ.ಬೇವಿನ ಎಲೆಗಳನ್ನು ಜಗಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.1 ತಿಂಗಳ ಕಾಲ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಯುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎನ್ನುವುದನ್ನು ವಿವರವಾಗಿ ನೋಡೋಣ. ರಕ್ತ ಶುದ್ಧವಾಗುತ್ತದೆ :ಆಂಟಿಮೈಕ್ರೊಬಿಯಲ್ ಮತ್ತು ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿವೆ.ಇದು ಸುಮಾರು 140 ಸಕ್ರಿಯ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ.ಉತ್ಕರ್ಷಣ ನಿರೋಧಕ ಮತ್ತು ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ :ಬೇವಿನ ಎಲೆಗಳನ್ನು ಜಗಿಯುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಬೇವಿನ ಎಲೆಗಳು ನಿರ್ವಿಷಗೊಳಿಸುವ ಗುಣಲಕ್ಷಣಗಳನ್ನು ಹೊಂದಿವೆ. ಇದರಿಂದ ಚರ್ಮಕ್ಕೆ ಹೊಸ ಹೊಳಪು ಸಿಗುತ್ತದೆ.ಇದು ರಕ್ತವನ್ನು ಶುದ್ಧೀಕರಿಸುವ ಕಾರಣದಿಂದ ಅದರ ಪರಿಣಾಮ ತ್ವಚೆಯ ಮೇಲೆ ಕಾಣಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :ಬೇವಿನ ಎಲೆಗಳನ್ನು ಜಗಿಯುವ ಮೂಲಕ ದೇಹದ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.ಬೇವಿನಿಂದ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಇದನ್ನೂ ಓದಿ : ಸೋಂಕಿನ ಅಪಾಯ ಕಡಿಮೆಯಾಗುವುದು :ಬೇವಿನ ಎಲೆಗಳುಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ತೂಕ ಕಡಿಮೆಯಾಗುವುದು :ಹಲವಾರು ದಿನಗಳ ಕಾಲ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಗು ತಿನ್ನುವ ಮೂಲಕ ದೇಹದ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಬಹುದು.ಇದು ದೇಹವನ್ನು ನಿರ್ವಿಷಗೊಳಿಸುವ ಗುಣವನ್ನು ಹೊಂದಿದ್ದು, ದೇಹದಿಂದ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕುವ ಮೂಲಕ ಹೆಚ್ಚುವರಿ ಕೊಳೆಯನ್ನು ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ನಿಯಂತ್ರಣ :ಹಲವಾರು ದಿನಗಳವರೆಗೆ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಇದು ರಕ್ತದಲ್ಲಿನ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ತಿನ್ನಲು ಸರಿಯಾದ ವಿಧಾನ :ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿಯಿರಿ.ಬೇವಿನ ಎಳೆ ಎಲೆಗಳನ್ನು ಕಿತ್ತು ಅಗಿದು ತಿನ್ನಲು ಪ್ರಯತ್ನಿಸಿ.ಎಲೆ ಎಲೆಗಳು ಅಷ್ಟಾಗಿ ಕಹಿಯಾಗಿರುವುದಿಲ್ಲ. (ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_102.txt b/zeenewskannada/data1_url8_1_to_1110_102.txt new file mode 100644 index 0000000000000000000000000000000000000000..7286657cc8d1483a167805cce776952cd874c4ad --- /dev/null +++ b/zeenewskannada/data1_url8_1_to_1110_102.txt @@ -0,0 +1 @@ +: ಆಗಸ್ಟ್‌ ತಿಂಗಳ ಈ ವಾರದಲ್ಲಿ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹4,000 ಹಣ! : ಈಗಾಗಲೇ ನೇರ ಲಾಭ ವರ್ಗಾವಣೆ() ಮೂಲಕ ಅರ್ಹ ಫಲಾನುಭವಿಗಳಿಗೆ 10 ಕಂತುಗಳ ಹಣವನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಒಟ್ಟು 20 ಸಾವಿರ ರೂ.ವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಗೃಹಲಕ್ಷ್ಮಿ ಯೋಜನೆಯು ಮಹಿಳಾ ಸಬಲೀಕರಣದ ಭಾಗವಾಗಿ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ₹2,000 ಜಮಾ ಮಾಡಲಾಗುತ್ತದೆ. ಇದು ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾದ್ದು, ಕೋಟ್ಯಂತರ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ. ದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿರುವ ಈ ಯೋಜನೆಯು ನೇರ ಲಾಭ ವರ್ಗಾವಣೆ() ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ. ಈಗಾಗಲೇ 10 ಕಂತುಗಳ ಹಣವನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಒಟ್ಟು 20 ಸಾವಿರ ರೂ.ವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಿದ ಬಳಿಕ ಜಾರಿಗೆ ಬಂದ ಈ ಯೋಜನೆ ಲೋಕಸಭಾ ಚುನಾವಣೆವರೆಗೂ ಚೆನ್ನಾಗಿಯೇ ಜಾರಿಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಹೀಗಾಗಿ ಕೋಟ್ಯಂತರ ಮಹಿಳೆಯರಿಗೆ ಆತಂಕ ಉಂಟಾಗಿದ್ದು, ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ತಲುಪದ ಕಾರಣ ಯಾವಾಗ ಹಣ ಬರುತ್ತದೆ ಅಂತಾ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ. ಕೆಲವರು ಇನ್ಮುಂದೆ ನಮಗೆ ಹಣ ಬರುತ್ತೋ ಇಲ್ವೋ ಅಂತಾ ಚಿಂತಿತರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ಅಂತಾ ಕಾಯುತ್ತಿರುವ ಮಹಿಳೆಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ಕಾಯುವಿಕೆ ಈಗ ಅಂತ್ಯವಾಗಿದೆ. ಸ್ವತಃ ಸರ್ಕಾರವೇ ಈ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದು, ಜೂನ್‌ ಮತ್ತು ಜುಲೈತಿಂಗಳ 2 ತಿಂಗಳ ಕಂತಿನ ಹಣವನ್ನು ಒಟ್ಟಿಗೆ ₹4,000 ವನ್ನು ಇದೇ ಆಗಸ್ಟ್‌ ಮೊದಲ ವಾರದಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಈ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದು, ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ಮೇ ತಿಂಗಳಿನವರೆಗೆ ಸರಿಯಾಗಿಯೇ ಹಣ ಪಾವತಿಯಾಗಿದೆ. ಆದರೆ ಕಾರಣಾಂತರಗಳಿಂದ ಜೂನ್‌ ಮತ್ತು ಜುಲೈ ತಿಂಗಳ ಹಣ ಪಾವತಿಯಾಗಿಲ್ಲ. ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಆಗಸ್ಟ್‌ ಮೊದಲ ವಾರದೊಳಗೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ನಮ್ಮ ಸರ್ಕಾರವು ಬದ್ಧವಾಗಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಶೀಘ್ರವೇ ಪ್ರತಿಯೊಬ್ಬ ಮಹಿಳೆಯರ ಖಾತೆಗೂಯೋಜನೆಯ 2 ತಿಂಗಳ 4,000 ರೂ. ಹಣ ಜಮಾ ಆಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1020.txt b/zeenewskannada/data1_url8_1_to_1110_1020.txt new file mode 100644 index 0000000000000000000000000000000000000000..dba6fb88696f94acc4b816d7dd1a0faae5eace2f --- /dev/null +++ b/zeenewskannada/data1_url8_1_to_1110_1020.txt @@ -0,0 +1 @@ +ನಿಯಮಿತವಾಗಿ ಈ ಆಯುರ್ವೇದ ಎಲೆಗಳನ್ನು ಬಳಸಿದರೆ ದೇಹದಲ್ಲಿ ಎಂದೂ ಹೆಚ್ಚಾಗಲ್ಲ ಯೂರಿಕ್ ಆಸಿಡ್ : ನೀವು ಅಧಿಕ ಯೂರಿಕ್ ಆಸಿಡ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕೆಲವು ಆಯುರ್ವೇದದ ಎಲೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು :ದೇಹದಲ್ಲಿ ಪ್ಯೂರಿನ್ ಎಂಬ ಪ್ರಮುಖ ರಾಸಾಯನಿಕವನ್ನು ವಿಭಜಿನೆಗೊಂಡಾಗ ಯೂರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಸಾಮಾನ್ಯವಾಗಿ ರಕ್ತದಲ್ಲಿ ಕರಗಿ ಮೂತ್ರಪಿಂಡಗಳ ಮೂಲಕ ಹಾದುಹೋಗಿ ಮೂತ್ರದ ರೂಪದಲ್ಲಿ ಹೊರಬರುತಡೆ. ಆದರೆ, ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಗೌಟ್ ಸಂಭವಿಸಬಹುದು. ಅಷ್ಟೇ ಅಲ್ಲದೆ, ಕಿಡ್ನಿ ಸ್ಟೋನ್ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗದಂತೆ ನಿಗಾವಹಿಸುವುದು ಮುಖ್ಯ. ದ () ಕೆಲವು ಎಲೆಗಳನ್ನು ಬಳಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಹೌದು, ಔಷಧೀಯ ಗುಣಗಳಲ್ಲಿ ಹೇರಳವಾಗಿರುವ ಈ ಎಲೆಗಳನ್ನು ನಿಯಮಿತವಾಗಿ ಬಳಸುತ್ತಾ ಬಂದರೆ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಅಂತಹ ಎಲೆಬಾಳು ಯಾವುವೆಂದರೆ... ನಿಯಮಿತವಾಗಿ ಈ ಆಯುರ್ವೇದ ಎಲೆಗಳನ್ನು ಬಳಸಿದರೆ ದೇಹದಲ್ಲಿ ಎಂದೂ ಹೆಚ್ಚಾಗಲ್ಲ ಯೂರಿಕ್ ಆಸಿಡ್:ತುಳಸಿ:ಹಿಂದೂ ಧರ್ಮದಲ್ಲಿ ಪೂಜನೀಯ ಸಸ್ಯದ ಸ್ಥಾನಮಾನ ಹೊಂದಿರುವ ತುಳಸಿ ಎಲೆಯಲ್ಲಿ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಕಂಡು ಬರುತ್ತದೆ. ಈ ಎಲೆಯನ್ನು ಜಗಿದು ತಿನ್ನುವುದರಿಂದ ದೇಹವು ನಿರ್ವಿಷಗೊಂಡು ಯೂರಿಕ್ ಆಸಿಡ್ ಕಂಟ್ರೋಲ್ ( ) ನಲ್ಲಿರುವಂತೆ ನಿಗಾವಹಿಸಲು ಸಾಧ್ಯವಾಗುತ್ತದೆ. ಇದನ್ನೂ ಓದಿ- ಬೇವಿನ ಎಲೆಗಳು:ಆಯುರ್ವೇದದ ಗಣಿ ಎಂತಲೇ ಕರೆಯಲಾಗುವ( ) ಕಂಡು ಬರುವ ನಿರ್ವಿಶೀಕರಣ ಗುಣಲಕ್ಷಣಗಳು ರಕ್ತ ಶುದ್ಧೀಕರಣಕ್ಕೆ ಹೆಸರುವಾಸಿ ಆಗಿದೆ. ಅಷ್ಟೇ ಅಲ್ಲದೆ, ಇದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶವು ದೇಹದಲ್ಲಿ ಹೆಚ್ಚುವರಿ ಯೂರಿಕ್ ಆಸಿಡ್ ಸಂಗ್ರಹಣೆಯನ್ನು ತಡೆಯುತ್ತದೆ. ಕೊತ್ತಂಬರಿ ಸೊಪ್ಪು:ಭಾರತೀಯ ಪಾಕ ವಿಧಾನಗಳಲ್ಲಿ ಆಹಾರದ ರುಚಿಯನ್ನು ಹೆಚ್ಚಿಸಲು ಹೆಚ್ಚಾಗಿ ಬಳಸಲ್ಪಡುವ ಕೊತ್ತಂಬರಿ ಸೊಪ್ಪು ಆರೋಗ್ಯದ ಗಣಿಯೂ ಹೌದು. ವಾಸ್ತವವಾಗಿ, ಕೊತ್ತಂಬರಿ ಸೊಪ್ಪಿನಲ್ಲಿರುವ ಅಂಶಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಯೂರಿಕ್ ಆಮ್ಲವನ್ನು ಹೊರಹಾಕಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಇದನ್ನೂ ಓದಿ- ತ್ರಿಫಲ:ತ್ರಿಫಲ ಹೆಸರೇ ಸೂಚಿಸುವಂತೆ ಇದು ಬಿಭಿತಕಿ, ಅಮಲಕಿ ಮತ್ತು ಹರಿತಕಿ ಎಂಬ ಮೂರು ಹಣ್ಣುಗಳ ಸಂಯೋಜನೆ. ನಿಯಮಿತವಾಗಿ ತ್ರಿಫಲ ಚೂರ್ಣ, ತ್ರಿಫಲ ಪುಡಿ ಬೆರೆಸಿದ ನೀರನ್ನು ಕುಡಿಯುತ್ತಾ ಬಂದರೆ ಇದು ಹೆಚ್ಚಿನ ಗೌಟ್‌ಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡಿ ದೇಹದಲ್ಲಿ ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ ಏಡು ಹೇಳಲಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1021.txt b/zeenewskannada/data1_url8_1_to_1110_1021.txt new file mode 100644 index 0000000000000000000000000000000000000000..4e0480057d7e18fb792b5fff0fcbf5664aed3532 --- /dev/null +++ b/zeenewskannada/data1_url8_1_to_1110_1021.txt @@ -0,0 +1 @@ +: ಸೇಬು ಹಣ್ಣಿನ ಸಿಪ್ಪೆಯಲ್ಲಿದೆ ಈ ಕಾಯಿಲೆಗೆ ಮದ್ದು.! : ಸೇಬು ಹಣ್ಣಿನ ಸಿಪ್ಪೆ ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಯಕೃತ್ತಿನ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. :ದಿನಕ್ಕೊಂದು ಸೇಬು ಸೇವಿಸಿದರೆ ದೇಹದಲ್ಲಿನ ಎಲ್ಲಾ ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಸೇಬನ್ನು ಸಿಪ್ಪೆ ತೆಗೆಯದೆ ತಿಂದರೆ ಹೆಚ್ಚು ಉಪಯೋಗವಿಲ್ಲ. ಏಕೆಂದರೆ ಸೇಬು ಹಣ್ಣಿನ ಸಿಪ್ಪೆ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಸೇಬು ಹಣ್ಣಿನ ಸಿಪ್ಪೆ ತೆಗೆದ ತಕ್ಷಣ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ತಜ್ಞರು. ಸೇಬಿನ ಸಿಪ್ಪೆಯ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಸೇಬು ಹಣ್ಣಿನ ಸಿಪ್ಪೆ ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಯಕೃತ್ತಿನ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಸೇಬು ಹಣ್ಣಿನ ಸಿಪ್ಪೆ ಸಮೇತ ತಿನ್ನುವುದು ಮಧುಮೇಹದಲ್ಲಿ ಹಸಿವನ್ನು ನಿಯಂತ್ರಿಸುತ್ತದೆ. ಇದನ್ನೂ ಓದಿ : ಸೇಬು ಹಣ್ಣಿನ ಸಿಪ್ಪೆ ಶ್ವಾಸಕೋಶವನ್ನು ರಕ್ಷಿಸುತ್ತದೆ. ಸೇಬು ಹಣ್ಣಿನ ಸಿಪ್ಪೆ ಕ್ವೆರ್ಸೆಟಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಶ್ವಾಸಕೋಶ ಮತ್ತು ಹೃದಯವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಸೇಬು ಹಣ್ಣಿನ ಸಿಪ್ಪೆ ಪಾಲಿಫಿನಾಲ್ ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯದ ನಾಳಗಳು ಮೃದುವಾಗುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ಸೇಬು ಹಣ್ಣನ್ನು ಅದರ ಸಿಪ್ಪೆ ಸಮೇತ ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸೇಬು ಹಣ್ಣಿನ ಸಿಪ್ಪೆಯಲ್ಲಿರುವ ಪಾಲಿಫಿನಾಲ್ ಕೊಬ್ಬನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ಸೇಬು ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಎ, ಸಿ, ಕೆ ಇರುತ್ತದೆ. ಇದು ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂ ಅನ್ನು ಸಹ ಒಳಗೊಂಡಿದೆ. ಇದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ, ಸಿಪ್ಪೆಯೊಂದಿಗೆ ಸೇಬನ್ನು ತಿನ್ನುವುದು ಗರಿಷ್ಠ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. (ಗಮನಿಸಿ: ಈ ಲೇಖನ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ಸಂದೇಹಗಳಿದ್ದರೆ, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಆಯ್ಕೆ. ಜೀ ಕನ್ನಡ ನ್ಯೂಸ್‌ ಯಾವ ರೀತಿಯಲ್ಲೂ ಇದಕ್ಕೆ ಹೊಣೆಯಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1022.txt b/zeenewskannada/data1_url8_1_to_1110_1022.txt new file mode 100644 index 0000000000000000000000000000000000000000..63671233db2d2c6c56939cb875463696376dfe23 --- /dev/null +++ b/zeenewskannada/data1_url8_1_to_1110_1022.txt @@ -0,0 +1 @@ +ಎಲೆಕೋಸು ಜ್ಯೂಸ್ ಕುಡಿಯುವುದರ ಆರೋಗ್ಯ ಪ್ರಯೋಜನಗಳಿವು : ಎಲೆಕೋಸು ರಸದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. :ಎಲೆಕೋಸಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ. ಏಕೆಂದರೆ ಇದು ವಿಟಮಿನ್ ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಕ್ಯಾಬೇಜ್ ಜ್ಯೂಸ್ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಇರುವ ಆಹಾರ, ಎಲೆಕೋಸು ಜ್ಯೂಸ್ ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕುಡಿಯುವುದರಿಂದ ನಿಮ್ಮ ಹಸಿವನ್ನು ನಿಯಂತ್ರಿಸಬಹುದು. ಎಲೆಕೋಸು ರಸದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಫೈಬರ್ ಉತ್ತಮ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ, ಇದು ಒಟ್ಟಾರೆ ಜೀರ್ಣಕಾರಿ ಆರೋಗ್ಯಕ್ಕೆ ಒಳ್ಳೆಯದು. ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಎಲೆಕೋಸು ರಸವು ಪೊಟ್ಯಾಸಿಯಮ್ ನಲ್ಲಿ ಸಮೃದ್ಧವಾಗಿದೆ. ಇದು ಸೋಡಿಯಂನ ಪರಿಣಾಮಗಳನ್ನು ಪ್ರತಿರೋಧಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಲೆಕೋಸಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಎಲೆಕೋಸು ಜ್ಯೂಸ್‌ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅವಶ್ಯಕವಾಗಿದೆ. ಈ ಪೋಷಕಾಂಶದ ಸಹಾಯದಿಂದ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಇರುವ ಕಾರಣ ಎಲೆಕೋಸು ಜ್ಯೂಸ್ ನಮ್ಮ ಚರ್ಮಕ್ಕೆ ಪ್ರಯೋಜನಕಾರಿ. ಇದನ್ನೂ ಓದಿ : ಸೂಚನೆ:ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1023.txt b/zeenewskannada/data1_url8_1_to_1110_1023.txt new file mode 100644 index 0000000000000000000000000000000000000000..df5a2ca7201a468317eeaf96faf43f2b1a06cfea --- /dev/null +++ b/zeenewskannada/data1_url8_1_to_1110_1023.txt @@ -0,0 +1 @@ +ಒಂದೇ ವಾರದಲ್ಲಿ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಬಿಡುತ್ತದೆ ಈ ಆಹಾರ ! ಹಾರ್ಟ್ ಅಟ್ಯಾಕ್ ಅಪಾಯ ಕೂಡಾ ತಪ್ಪುವುದು ! :ಕೆಲವು ಆಹಾರಗಳು ನಮ್ಮ ನಾಡಿಗಳಲ್ಲಿ ಸೇರಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಅನೇಕ ಆಹಾರಗಳು ಕರಗುವ ಫೈಬರ್ ಅನ್ನು ಹೊಂದಿರುತ್ತವೆ.ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ. :ನಾವು ಏನು ಆಹಾರ ತಿನ್ನುತ್ತೇವೆ ಎನ್ನುವುದೇ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು.ನಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬೇಕಾದರೆ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು.ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಇದು ಗಂಭೀರ ಸಮಸ್ಯೆಯಾಗಿದ್ದು,ಹೃದ್ರೋಗಕ್ಕೆ ಕಾರಣವಾಗಬಹುದು.ಆದರೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು,ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಅಗತ್ಯ. ಕೆಲವು ಆಹಾರಗಳು ನಮ್ಮ ನಾಡಿಗಳಲ್ಲಿ ಸೇರಿಕೊಂಡಿರುವಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಅನೇಕ ಆಹಾರಗಳು ಕರಗುವ ಫೈಬರ್ ಅನ್ನು ಹೊಂದಿರುತ್ತವೆ.ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ. ಇದನ್ನೂ ಓದಿ : ಕೊಲೆಸ್ಟ್ರಾಲ್ ಕರಗಿಸಲು ಈ ಆಹಾರ ಸೇವಿಸಿ :ಓಟ್ಸ್ :ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಓಟ್ಸ್ ಅತ್ಯಂತ ಪರಿಣಾಮಕಾರಿ.ಬೆಳಗಿನ ಉಪಾಹಾರಕ್ಕಾಗಿ ಓಟ್ಸ್ ಸೇವಿಸುವ ಮೂಲಕ 1 ರಿಂದ 2 ಗ್ರಾಂ ಕರಗುವ ಫೈಬರ್ ದೇಹ ಸೇರುತ್ತದೆ. ಕರಗುವ ಫೈಬರ್ ದೇಹದಿಂದ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಳಕು ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೀನ್ಸ್ :ಬೀನ್ಸ್, ಬದನೆಕಾಯಿ ಮತ್ತು ಬೆಂಡೆಕಾಯಿ ಕೊಲೆಸ್ಟ್ರಾಲ್ ರೋಗಿಗಳಿಗೆ ರಾಮಬಾಣ ಎದ್ನು ಹೇಳಲಾಗುತ್ತದೆ.ಈ ತರಕಾರಿಗಳು ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕರಗಿಸಿ ದೇಹದಿಂದ ಹೊರ ಹಾಕುತ್ತದೆ. ಇದನ್ನೂ ಓದಿ : ಬಾದಾಮಿ, ವಾಲ್‌ನಟ್ಸ್,ಮತ್ತು ಇತರ ಬೀಜಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿದಿನ ಈ ಪದಾರ್ಥಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.ಕೆನೋಲ,ಸೂರ್ಯಕಾಂತಿ, ಕುಸುಬೆ ಮುಂತಾದ ದ್ರವ ಸಸ್ಯಜನ್ಯ ಎಣ್ಣೆಗಳನ್ನು ಅಡುಗೆಗೆ ಬಳಸುವುದರಿಂದ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೇಬು, ದ್ರಾಕ್ಷಿ, ಸ್ಟ್ರಾಬೆರಿಗಳಂತಹ ಸಿಟ್ರಸ್ ಹಣ್ಣುಗಳಲ್ಲಿ ಪೆಕ್ಟಿನ್‌ನಲ್ಲಿ ಸಮೃದ್ಧವಾಗಿರುತ್ತವೆ.ಇದು ಕರಗುವ ಫೈಬರ್‌ನ ಒಂದು ವಿಧವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ. ಸೋಯಾಬೀನ್ ಮತ್ತು ಅದರಿಂದ ತಯಾರಿಸಿದ ಆಹಾರಗಳಾದ ತೋಫು ಮತ್ತು ಸೋಯಾ ಹಾಲು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪ್ರಬಲ ಮಾರ್ಗ. ಪ್ರತಿದಿನ 25 ಗ್ರಾಂ ಸೋಯಾ ಪ್ರೋಟೀನ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು 5% ರಿಂದ 6% ರಷ್ಟು ಕಡಿಮೆ ಮಾಡಬಹುದು ಎನ್ನುವುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಇದನ್ನೂ ಓದಿ : ವಾರದಲ್ಲಿ ಎರಡು ಅಥವಾ ಮೂರು ಬಾರಿ ಮೀನು ತಿನ್ನುವುದರಿಂದ ಕಡಿಮೆಯಾಗುತ್ತದೆ.ಮೀನಿನಲ್ಲಿ ಒಮೆಗಾ -3 ಕೊಬ್ಬಿನಂಶವಿರುತ್ತದೆ. ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಅನುಮೋದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1024.txt b/zeenewskannada/data1_url8_1_to_1110_1024.txt new file mode 100644 index 0000000000000000000000000000000000000000..0ab292ee60cd0a274186bd0c92d512818f660885 --- /dev/null +++ b/zeenewskannada/data1_url8_1_to_1110_1024.txt @@ -0,0 +1 @@ +ಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸ : ತೂಕ ಕಳೆದುಕೊಳ್ಳಬೇಕಾದರೆ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಸಾಕು.ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. :ಸ್ಥೂಲಕಾಯತೆ ಎನ್ನುವ ಸಮಸ್ಯೆಗೆ ವಯಸ್ಸಿನ ಭೇದ ಇಲ್ಲ.ಹಿರಿಯರು ಕಿರಿಯರು ಯಾರಲ್ಲಿ ಬೇಕಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಅನುಸರಿಸುವ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮ ಮಾಡದೇ ಇರುವುದು, ಇವೆಲ್ಲಾ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.ಬೊಜ್ಜು ಹೆಚ್ಚಾದಂತೆ ಅನೇಕ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ.ಬೊಜ್ಜು ಮಧುಮೇಹ,ಅಧಿಕ ರಕ್ತದೊತ್ತಡ,ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ನಿಯಂತ್ರಿಸಲು ಅಥವಾ ಹೆಚ್ಚಿದ ತೂಕವನ್ನು ಇಳಿಸಲು ಜನರು ಮೊದಲು ಮಾಡುವ ಕೆಲಸ ಎಂದರೆ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು.ಎಷ್ಟೋ ಜನ ಊಟ ತಿಂಡಿಯನ್ನೇ ಬಿಟ್ಟು ಬಿಡುತ್ತಾರೆ. ಇನ್ನು ಕೆಲವರು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ.ಇಷ್ಟೆಲಾ ಮಾಡಿಯೂ ಕೆಲವೊಮ್ಮೆ ಯಾವುದೇ ಪರಿಣಾಮ ಬೀರುವುದಿಲ್ಲ.ಆದರೆ,ಆಹಾರ ಮತ್ತು ಜೀವನಶೈಲಿಯಲ್ಲಿ ನಾವು ಮಾಡಿಕೊಳ್ಳುವ ಸಣ್ಣ ಬದಲಾವಣೆ ಅತಿ ಶೀಘ್ರದಲ್ಲಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ 5 ವಿಷಯಗಳು :ರಾತ್ರಿ 7 ಗಂಟೆಯ ಮೊದಲು ಭೋಜನ :ತೂಕ ಇಳಿಸಿಕೊಳ್ಳಬೇಕಾದರೆ ಸಂಜೆ 7 ಗಂಟೆಯ ಮೊದಲು ರಾತ್ರಿಯ ಊಟವನ್ನು ಮಾಡಿ ಮುಗಿಸಬೇಕು.ಸಂಜೆ 7 ಗಂಟೆಯ ನಂತರ ಏನನ್ನೂ ತಿನ್ನಬಾರದು.ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಸುಮಾರು 3 ಗಂಟೆಗಳ ಅಂತರವಿರಬೇಕು ಎನ್ನುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ. ಯಾಕೆಂದರೆ ತಡರಾತ್ರಿ ತಿಂದರೆ ಸರಿಯಾಗಿ ಜೀರ್ಣವಾಗುವುದಿಲ್ಲ.ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.ಇದರಿಂದಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಲಘು ಆಹಾರ ಸೇವಿಸಿ :ರಾತ್ರಿ ವೇಳೆ ಸೇವಿಸುವ ಆಹಾರ ಯಾವಾಗಲೂ ಹಗುರವಾಗಿರಬೇಕು.ತೂಕ ಇಳಿಸಿಕೊಳ್ಳಲುಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರಗಳನ್ನು ಸೇರಿಸಿ.ರಾತ್ರಿ ಹಸಿರು ತರಕಾರಿಗಳು,ಸೂಪ್,ಸಲಾಡ್ ಮತ್ತು ದಾಲ್ ತಿನ್ನಬಹುದು. ಇದನ್ನೂ ಓದಿ : ಚೆನ್ನಾಗಿ ನಿದ್ರೆ ಮಾಡಿ :ತಡವಾಗಿ ಮಲಗುವ ಹವ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಾವು ಬೇಗನೆ ಮಲಗಿದಾಗ,ಮೆಲಟೋನಿನ್ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಕಂದು ಕೊಬ್ಬನ್ನು ಸೃಷ್ಟಿಸುತ್ತದೆ. ಈ ಮೂಲಕ ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ರಾತ್ರಿಯ ನಿದ್ರೆಯು ದೇಹದಲ್ಲಿ ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು ಕನಿಷ್ಠ 7 ಗಂಟೆಗಳ ಉತ್ತಮ ನಿದ್ರೆ ಅಗತ್ಯ. ಅರಿಶಿನ ಹಾಲು ಕುಡಿಯಿರಿ :ಅರಿಶಿನ ಹಾಲು ತೂಕ ನಷ್ಟಕ್ಕೆ ಅಬಹಲ ಸಹಕಾರಿ, ಮಾತ್ರವಲ್ಲ ರಾತ್ರಿ ಅರಶಿನ ಹಾಲು ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ. ಅರಿಶಿನವು ಥರ್ಮೋಜೆನಿಕ್ ಗುಣಗಳನ್ನು ಹೊಂದಿದ್ದು ಅದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. (ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1025.txt b/zeenewskannada/data1_url8_1_to_1110_1025.txt new file mode 100644 index 0000000000000000000000000000000000000000..f25394042734892801b3bd5e2a232b44a63db0d2 --- /dev/null +++ b/zeenewskannada/data1_url8_1_to_1110_1025.txt @@ -0,0 +1 @@ +ಟೆಸ್ಟ್ ಮಾಡಿಸಲೇ ಬೇಕು ಎಂದೇನಿಲ್ಲ ! ಕಾಲುಗಳಲ್ಲಿ ಈ ಬದಲಾವಣೆಗಳು ಕಂಡು ಬಂದರೆ ನಿಮಗೆ ಮಧುಮೇಹ ಇರುವುದು ಪಕ್ಕಾ ! :ಮಧುಮೇಹದ ಆರಂಭಿಕ ಲಕ್ಷಣಗಳು ಯಾವಾಗಲೂ ತಿಳಿಯುವುದಿಲ್ಲ. ಇದರಿಂದಾಗಿ ರೋಗಿಗಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ :ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದನ್ನು ಸಮಯಕ್ಕೆ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು.ಮಧುಮೇಹದ ಆರಂಭಿಕ ಲಕ್ಷಣಗಳು ಯಾವಾಗಲೂ ತಿಳಿಯುವುದಿಲ್ಲ.ಇದರಿಂದಾಗಿ ರೋಗಿಗಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಿಮ್ಮ ಪಾದಗಳಲ್ಲಿ ಕಂಡುಬರುವ ಕೆಲವು ಚಿಹ್ನೆಗಳು ಮಧುಮೇಹದ ಆರಂಭಿಕ ಚಿಹ್ನೆಗಳಾಗಿರಬಹುದು.ಇದನ್ನು ಅರಿತುಕೊಂಡರೆ ಆರಂಭದಲ್ಲಿಯೇ ಮಧುಮೇಹವನ್ನು ನಿಗ್ರಹಿಸಬಹುದು. ಪಾದಗಳಲ್ಲಿ ಕಾಣಿಸಿಕೊಳ್ಳುವಕೆಲವು ಆರಂಭಿಕ ಲಕ್ಷಣಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಇದನ್ನೂ ಓದಿ : ಕಾಲುಗಳಲ್ಲಿ ಮಧುಮೇಹದ ಆರಂಭಿಕ ಲಕ್ಷಣಗಳು :1. ಕಾಲುಗಳಲ್ಲಿ ನೋವು, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ :ಮಧುಮೇಹವು ಪಾದಗಳಲ್ಲಿನ ನರಗಳನ್ನು ಹಾನಿಗೊಳಿಸುತ್ತದೆ. ಹೀಗಾದಾಗ ನೋವು,ಮರಗಟ್ಟುವುದು ಅಥವಾ ಜುಮ್ಮೆನಿಸುವುದಕ್ಕೆ ಆರಂಭವಾಗುತ್ತದೆ. 2. ಕಾಲಿನ ಹುಣ್ಣುಗಳು ಅಥವಾ ಗಾಯಗಳು :ಮಧುಮೇಹವು ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ.ಗಾಯದ ಚಿಕಿತ್ಸೆ ಮತ್ತು ಹುಣ್ಣುಗಳಲ್ಲಿ ತೊಂದರೆ ಉಂಟುಮಾಡುತ್ತದೆ. 3. ಪಾದಗಳ ಮೇಲೆ ಒಣ ಮತ್ತು ಬಿರುಕು ಬಿಟ್ಟ ಚರ್ಮ :ಮಧುಮೇಹವು ಒಣ ತ್ವಚೆಗೆ ಕಾರಣವಾಗಬಹುದು.ಇದು ಪಾದಗಳ ಚರ್ಮವನ್ನು ಒಣ ಮತ್ತು ಒಡೆದ ಚರ್ವಾಗಿ ಪರಿವರ್ತಿಸುತ್ತದೆ. 4. ಪಾದದ ಬಣ್ಣ ಬದಲಾವಣೆ :ಮಧುಮೇಹವು ಪಾದಗಳ ಮೇಲಿನಬದಲಾಯಿಸುತ್ತದೆ. ಪಾದ ಕೆಂಪು, ಕಂದು ಅಥವಾ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. 5. ಕಾಲು ಸೋಂಕುಗಳು :ಮಧುಮೇಹವು ಪಾದದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಸಕ್ಕರೆ ಪರೀಕ್ಷೆಯನ್ನು ಯಾವಾಗ ಮಾಡಿಸಬೇಕು? :ಮೇಲೆ ತಿಳಿಸಿದ ಲಕ್ಷಣಗಳು ಕಾಲುಗಳಲ್ಲಿ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಶುಗರ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ನೀವು 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಅಧಿಕ ತೂಕ ಅಥವಾ ನಿಮ್ಮ ಕುಟುಂಬದಲ್ಲಿ ಡಿಯಾಬಿಟಿಕ್ ಹಿಸ್ಟರಿ ಇದ್ದರೆ ನಿಯಮಿತವಾಗಿ ಸಕ್ಕರೆ ಪರೀಕ್ಷೆಗಳನ್ನು ಮಾಡಿಕೊಳ್ಳಿ. ಮಧುಮೇಹವನ್ನು ನಿಯಂತ್ರಿಸುವುದು ಹೇಗೆ ? :ಮಧುಮೇಹವನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕು.- ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.- ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡಿ.- ನೀವು ಅಧಿಕ ತೂಕ ಹೊಂದಿದ್ದರೆ, ತೂಕವನ್ನು ಕಳೆದುಕೊಳ್ಳಿ. ತೂಕವನ್ನು ಕಳೆದುಕೊಳ್ಳುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.- ನೀವು ಮಧುಮೇಹದ ಔಷಧಿಗಳನ್ನು ತೆಗೆದುಕೊಳ್ಳಬೇಕಾದರೆ, ವೈದ್ಯರ ನಿರ್ದೇಶನದಂತೆ ನಿಯಮಿತವಾಗಿ ತೆಗೆದುಕೊಳ್ಳಿ.- ಧೂಮಪಾನವು ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ.- ಒತ್ತಡವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ಉಸಿರಾಟದ ವ್ಯಾಯಾಮಗಳನ್ನು ಮಾಡಿ. (ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1026.txt b/zeenewskannada/data1_url8_1_to_1110_1026.txt new file mode 100644 index 0000000000000000000000000000000000000000..b1f9a10a9aa5a4945677b116e53e8370908a85ad --- /dev/null +++ b/zeenewskannada/data1_url8_1_to_1110_1026.txt @@ -0,0 +1 @@ +ದನದ ಹಾಲಲ್ಲ, ಈ ಪ್ರಾಣಿಯ ಹಾಲು ಕುಡಿದ ತಕ್ಷಣ ಕಡಿಮೆಯಾಗುತ್ತೆ ಡೆಂಘೀ ಜ್ವರ! ಪ್ಲೇಟ್ಲೆಟ್ಸ್ ಸಂಖ್ಯೆ ಹೆಚ್ಚಾಗಲು ಇದು ವರದಾನ : ಡೆಂಗ್ಯೂ ಸೋಂಕಿಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುವವರೆಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯವಿದೆ. ಡೆಂಗ್ಯೂ ಪೀಡಿತರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು. :ಹವಾಮಾನ ಬದಲಾವಣೆಯಿಂದ ರೋಗಗಳು ಹರಡುತ್ತಿವೆ. ಅದರಲ್ಲೂ ಚಿಕೂನ್‌ ಗುನ್ಯಾ, ಮಲೇರಿಯಾ, ಡೆಂಗ್ಯೂ ಮತ್ತು ವೈರಲ್‌ ಜ್ವರಗಳು ಹೆಚ್ಚಾಗಿವೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ ಡೆಂಗ್ಯೂ ಅಪಾಯಕಾರಿ. ಡೆಂಗ್ಯೂ ವೈರಸ್ ಸೋಂಕಿತ ಈಡಿಸ್ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಜ್ವರ ಬರುತ್ತದೆ. ನೀವುಸೋಂಕಿಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುವವರೆಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯವಿದೆ. ಡೆಂಗ್ಯೂ ಪೀಡಿತರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು. ಇದನ್ನೂ ಓದಿ: ಪಪ್ಪಾಯಿ ಹಣ್ಣು, ಪಪ್ಪಾಯಿ ಎಲೆಯ ರಸ, ಗಂಜಿ, ರಾಗಿ, ಕ್ಯಾರೆಟ್ ಜ್ಯೂಸ್, ದಾಳಿಂಬೆ, ನಿಂಬೆ ರಸ, ತೆಂಗಿನ ನೀರು, ಹರ್ಬಲ್ ಟೀ ಇತ್ಯಾದಿಗಳು ತುಂಬಾ ಒಳ್ಳೆಯದು. ಇವುಗಳ ಸಹಾಯದಿಂದ ನೀವು ಪ್ಲೇಟ್ಲೆಟ್’ಗಳು ಕಡಿಮೆಯಾಗದಂತೆ ನೋಡಿಕೊಳ್ಳಬಹುದು. ಒಂದು ವೇಳೆ ಕಡಿಮೆಯಾದರೆ, ಮೇಕೆ ಹಾಲು ಕುಡಿಯಿರಿ. ಇದು ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಾಗುವಂತೆ ಮಾಡುತ್ತದೆ, ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಮೇಕೆ ಹಾಲು ಡೆಂಗ್ಯೂ ಪೀಡಿತರಿಗೂ ತುಂಬಾ ಪ್ರಯೋಜನಕಾರಿ. ಮೇಕೆ ಹಾಲಿನಲ್ಲಿ ಸೆಲೆನಿಯಮ್ ಸಮೃದ್ಧವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸೆಲೆನಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಸೆಲೆನಿಯಮ್ ದೇಹದಲ್ಲಿ ವೈರಸ್‌’ಗಳ ಬೆಳವಣಿಗೆಯನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ಡೆಂಗ್ಯೂ ರೋಗಿಗಳು ಬೇಗ ಚೇತರಿಸಿಕೊಳ್ಳಲು ಮೇಕೆ ಹಾಲು ಕುಡಿಯುವುದು ಬಹಳ ಮುಖ್ಯ. ಪಪ್ಪಾಯಿ ಎಲೆಗಳ ರಸವು ಸಹ ಡೆಂಗ್ಯೂ ಚಿಕಿತ್ಸೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ ಕೌಂಟ್ ಸುಧಾರಿಸುತ್ತದೆ. ಹಾಗೆಯೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಡೆಂಗ್ಯೂ ರೋಗಿಗಳು ದಿನಕ್ಕೆ ಎರಡರಿಂದ ಮೂರು ಬಾರಿ ಈ ಎಲೆಗಳ ರಸವನ್ನು ನೀರಿನಲ್ಲಿ ಬೆರೆಸಿ ಸೇವಿಸಬೇಕು. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1027.txt b/zeenewskannada/data1_url8_1_to_1110_1027.txt new file mode 100644 index 0000000000000000000000000000000000000000..64dd57fd44bb560638006c9728ac115fa24b8e7f --- /dev/null +++ b/zeenewskannada/data1_url8_1_to_1110_1027.txt @@ -0,0 +1 @@ +ಮಧುಮೇಹ ನಿಯಂತ್ರಣಕ್ಕೆ ಈ ಎಲೆಯೊಂದಿದ್ದರೆ ಸಾಕು !ಯಾವ ಹೊತ್ತಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ ! ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಸಾರಭೂತ ತೈಲಗಳು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಬೆಂಗಳೂರು :ಭಾರತದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ. ಹಾಗೇ ಇದನ್ನು ಆಯುರ್ವೇದ ಮೂಲಿಕೆಯಾಗಿಯೂ ಬಳಸಲಾಗುತ್ತದೆ.ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದು ಅಪಧಮನಿಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಸಾರಭೂತ ತೈಲಗಳು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಪ್ರತಿದಿನ ತುಳಸಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು :ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :ತುಳಸಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಸಾರಭೂತ ತೈಲಗಳಿವೆ. ಇದುಹೆಚ್ಚಿಸುತ್ತದೆ.ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.ಇದರಿಂದಾಗಿ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.ತುಳಸಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಸದಾ ಆರೋಗ್ಯದಿಂದ ಇರುವುದು ಸಾಧ್ಯವಾಗುತ್ತದೆ. ಇದನ್ನೂ ಓದಿ : ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತದೆ :ಬಳಲುತ್ತಿರುವವರಿಗೆ ತುಳಸಿ ನೀರು ಸಂಜೀವಿನಿ ಇದ್ದ ಹಾಗೆ. ತುಳಸಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ತುಳಸಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾಗುವುದು :ಅಧಿಕ ಕೊಲೆಸ್ಟ್ರಾಲ್ ಹೃದ್ರೋಗಕ್ಕೆ ದಾರಿ ಮಾಡಿಕೊಡುತ್ತದೆ.ತುಳಸಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವುದು.ಇದು ಹೃದಯದ ಆರೋಗ್ಯದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ರಕ್ತದೊತ್ತಡ ನಿಯಂತ್ರಣ :ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಉರಿಯೂತವನ್ನು ಕಡಿಮೆ ಮಾಡುತ್ತದೆ :ತುಳಸಿ ನೀರು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ತುಳಸಿ ನೀರು ಸರಾಗವಾದ ರಕ್ತದ ಹರಿವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅಪಧಮನಿಗಳಲ್ಲಿ ಅಡಚಣೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1028.txt b/zeenewskannada/data1_url8_1_to_1110_1028.txt new file mode 100644 index 0000000000000000000000000000000000000000..1cb8659623ae15867706e41b29ca10de9022dd34 --- /dev/null +++ b/zeenewskannada/data1_url8_1_to_1110_1028.txt @@ -0,0 +1 @@ +ಬಿಪಿ ಮತ್ತು ಮಧುಮೇಹ ರೋಗಿಗಳು ಶಾಶ್ವತವಾಗಿ ದೂರವಿರಬೇಕು ಈ ಆಹಾರಗಳಿಂದ ! ತಪ್ಪಿದರೆ ಎಲ್ಲಾ ಪ್ರಯತ್ನಗಳೂ ವ್ಯರ್ಥ ಆಹಾರ ಪದ್ಧತಿಯಲ್ಲಿ ಕಟ್ಟು ನಿಟ್ಟಾಗಿ ಪಾಲಿಸುವ ಕೆಲವು ನೀತಿ ನಿಯಮಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಬೆಂಗಳೂರು :ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಿಗಳು ಯಾವುದೇ ಆಹಾರ ಸೇವಿಸುವುದಕ್ಕೂ ಮೊದಲು ಬಹಳ ಯೋಚಿಸಬೇಕಾಗುತ್ತದೆ. ಯಾಕೆಂದರೆ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಅವರ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ.ಆಹಾರ ಪದ್ಧತಿಯಲ್ಲಿ ಕಟ್ಟು ನಿಟ್ಟಾಗಿ ಪಾಲಿಸುವ ಕೆಲವು ನೀತಿ ನಿಯಮಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಬಿಳಿ ಬ್ರೆಡ್ :ಅನ್ನು ಮೈದಾದಿಂದ ತಯಾರಿಸಲಾಗುತ್ತದೆ.ಬಿಳಿ ಬ್ರೆಡ್ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.ಅಂದರೆ,ಇದು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ.ಈ ಕಾರಣದಿಂದಾಗಿ,ಇದು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.ಫೈಬರ್ ಕೊರತೆಯಿರುವ ಆಹಾರಗಳ ಅತಿಯಾದ ಸೇವನೆಯು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದನ್ನೂ ಓದಿ: ಬಿಳಿ ಅಕ್ಕಿ :ಬಿಳಿ ಅಕ್ಕಿ ಕೂಡಾ ಸಂಸ್ಕರಣಾ ಪ್ರಕ್ರಿಯೆಯ ಮೂಲಕ ಹೋಗುತ್ತದೆ.ಇದು ಪಿಷ್ಟ ಹೊಂದಿರುವ ಆಹಾರ ಪದಾರ್ಥವಾಗಿದೆ. ಹಾಗಾಗಿ ಬಿಳಿ ಅಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.ಬಿಳಿ ಅಕ್ಕಿಯ ನಿಯಮಿತ ಸೇವನೆಯು ಮಧುಮೇಹ ಟೈಪ್-2 ಅಪಾಯವನ್ನು ಹೆಚ್ಚಿಸುತ್ತದೆ.ಬಿಳಿ ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ.ಈ ಕಾರಣದಿಂದಾಗಿ,ತೂಕ ಕೂಡಾ ವೇಗವಾಗಿ ಹೆಚ್ಚಾಗುತ್ತದೆ.ಆದ್ದರಿಂದ,ಅಧಿಕ ರಕ್ತದೊತ್ತಡ ರೋಗಿಗಳು ಇದರ ಸೇವನೆಯಿಂದ ದೂರವಿರಬೇಕು. ಪಾಸ್ಟಾ :ಕಡಿಮೆ ಫೈಬರ್ ಅಂಶವನ್ನು ಹೊಂದಿದೆ.ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ.ಬ್ಲಡ್ ಶುಗರ್ ರೋಗಿಗಳು ಇದರ ಸೇವನೆಯನ್ನು ತಪ್ಪಿಸಬೇಕು.ಬಿಳಿ ಪಾಸ್ಟಾ ವೇಗವಾಗಿ ಜೀರ್ಣವಾಗುತ್ತದೆ.ಇದರಿಂದಾಗಿ ಇನ್ಸುಲಿನ್ ಹೆಚ್ಚಾಗುತ್ತದೆ. ಇದು ರಕ್ತದೊತ್ತಡ ರೋಗಿಗಳಿಗೆ ಮಾರಕವಾಗಬಹುದು. ಆಲೂಗಡ್ಡೆ :ಮಧುಮೇಹಿಗಳು ಆಲೂಗಡ್ಡೆಯನ್ನು ಸೇವಿಸುವಂತಿಲ್ಲ. ಆಲೂಗಡ್ಡೆ ಕೂಡಾ ಅತಿಯಾದ ಪಿಷ್ಟವನ್ನು ಹಿಂದಿರುವ ತರಕಾರಿ. ಅಧಿಕ ರಕ್ತದೊತ್ತಡ ರೋಗಿಗಳು ಆಲೂಗಡ್ಡೆ ತಿನ್ನುವುದನ್ನು ತಪ್ಪಿಸಬೇಕು.ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ಕೂಡಾ ಹೊಂದಿರುತ್ತದೆ.ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ : ಬಿಳಿ ಸಕ್ಕರೆ :ಸಕ್ಕರೆ ಮತ್ತು ಅಧಿಕ ರಕ್ತದೊತ್ತಡ ರೋಗಿಗಳು ಬಿಳಿ ಸಕ್ಕರೆಯ ಸೇವನೆಯಿಂದ ದೂರವಿರಬೇಕು.ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.ಹೆಚ್ಚುವರಿ ಸಕ್ಕರೆಯನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಮೈದಾ :ಸಕ್ಕರೆ ಮತ್ತು ಅಧಿಕ ರಕ್ತದೊತ್ತಡ ರೋಗಿಗಳು ಮೈದಾ ಸೇವಿಸಬಾರದು. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಾಗಿರುತ್ತದೆ.ಅಲ್ಲದೆ ಮೈದಾದಲ್ಲಿರುವ ಫೈಬರ್ ಕೊರತೆಯಿಂದಾಗಿ,ಅದರ ಅತಿಯಾದ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಂಸ್ಕರಿಸಿದ ಆಹಾರ :ಮೈದಾದಿಂದ ತಯಾರಿಸಿದ ಪೇಸ್ಟ್ರಿಗಳು ಮತ್ತು ಕುಕೀಗಳಂತಹ ಸಂಸ್ಕರಿಸಿದ ಆಹಾರಗಳು ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಇದರಲ್ಲಿ ದೊಡ್ಡ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಮಧುಮೇಹಿಗಳು ಅಂತಹ ಆಹಾರವನ್ನು ಸೇವಿಸಬಾರದು. ಇದರೊಂದಿಗೆ ಅಧಿಕ ರಕ್ತದೊತ್ತಡ ಇರುವವರು ಕೂಡ ಇದರ ಸೇವನೆಯಿಂದ ದೂರವಿರಬೇಕು. ಇದನ್ನೂ ಓದಿ : ಬಿಳಿ ಉಪ್ಪು :ರಕ್ತದೊತ್ತಡ ಮತ್ತು ಸಕ್ಕರೆ ರೋಗಿಗಳು ಸಮುದ್ರದ ಉಪ್ಪನ್ನು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಈ ಉಪ್ಪಿನಲ್ಲಿ ಸೋಡಿಯಂ ಹೇರಳವಾಗಿ ಕಂಡುಬರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯ ಕಾಯಿಲೆಯ ಅಪಾಯ ಕೂಡಾ ಹೆಚ್ಚುತ್ತದೆ. (: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1029.txt b/zeenewskannada/data1_url8_1_to_1110_1029.txt new file mode 100644 index 0000000000000000000000000000000000000000..6a3be352e52f60d0c05168044f693fbdf298261e --- /dev/null +++ b/zeenewskannada/data1_url8_1_to_1110_1029.txt @@ -0,0 +1 @@ +ನಿತ್ಯ ಈ ಹಣ್ಣನ್ನು ಸೇವಿಸುತ್ತಾ ಬನ್ನಿ, ರಕ್ತ ನಾಳಗಳಲ್ಲಿ ಅಂಟಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ನೀರಾಗುವುದು : ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸರಿಯಾದ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಮುಖ್ಯವಾಗಿದೆ.ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸಿಕೊಳ್ಳಬಹುದು. :ಇತ್ತೀಚಿನ ದಿನಗಳಲ್ಲಿ,ತಪ್ಪು ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿಯಿಂದ,ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಸಾಮಾನ್ಯವಾಗುತ್ತಿದೆ.ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧ. ಮೊದಲನೆಯದು ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಮತ್ತು ಎರಡನೆಯದು ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್).ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ, ಅದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ಹೀಗಾದಾಗ ಹಾರ್ಟ್ ಬ್ಲೋಕೆಜ್ ಉಂಟಾಗುತ್ತದೆ. ಇದು ಹೃದಯಾಘಾತ,ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸರಿಯಾದ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಮುಖ್ಯವಾಗಿದೆ.ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸಿಕೊಳ್ಳಬಹುದು. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸೇವಿಸಿ ಈ ಹಣ್ಣುಗಳನ್ನು :ಸೇಬು ಹಣ್ಣು :ಪ್ರತಿನಿತ್ಯ ಸೇಬನ್ನು ತಿನ್ನುವುದರಿಂದ ಅನೇಕ ರೋಗಗಳನ್ನು ದೂರವಿಡಬಹುದು.ಇದು ಪೆಕ್ಟಿನ್ ಎಂಬ ಕರಗುವ ಫೈಬರ್ ಅನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆಸುಧಾರಿಸುತ್ತದೆ. ಸಂಶೋಧನೆಯ ಪ್ರಕಾರ,ಪ್ರತಿದಿನ ಎರಡು ಸೇಬು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು 50% ರಷ್ಟು ಕಡಿಮೆ ಮಾಡಬಹುದು. ಇದನ್ನೂ ಓದಿ : ಕಿತ್ತಳೆ :ಸಿಟ್ರಸ್ ಹಣ್ಣುಗಳ ಸೇವನೆಯು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಈ ಹಣ್ಣುಗಳಲ್ಲಿ ಹೇರಳವಾಗಿ ಇರುತ್ತವೆ.ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಮಾತ್ರವಲ್ಲ ಈ ಹಣ್ಣುಗಳು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. ಬಾಳೆಹಣ್ಣು :ಸಮೃದ್ಧವಾಗಿರುವ ಹಣ್ಣು ಬಾಳೆಹಣ್ಣು.ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರ ನಿಯಮಿತ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.ಇದಲ್ಲದೆ,ಬಾಳೆಹಣ್ಣು ನಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದ್ರಾಕ್ಷಿ :ದ್ರಾಕ್ಷಿ ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.ಇದು ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ.ಇದು ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.ಇದರ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಅನಾನಾಸ್ :ಅನಾನಸ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಹಣ್ಣು. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.ಇದರ ನಿಯಮಿತ ಸೇವನೆಯು ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. (: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_103.txt b/zeenewskannada/data1_url8_1_to_1110_103.txt new file mode 100644 index 0000000000000000000000000000000000000000..1653be25985983cf7252280bc819111a508e250c --- /dev/null +++ b/zeenewskannada/data1_url8_1_to_1110_103.txt @@ -0,0 +1 @@ +: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ? : ಚಿನ್ನ ಖರೀದಿಸುವುದಕ್ಕೆ 2002ರಲ್ಲಿ ಕೇಂದ್ರ ಸರ್ಕಾರವು Actನ್ನು ಜಾರಿಗೆ ತಂದಿದೆ. ಈ ನಿಯಮದಡಿ ನಿಮ್ಮ ಬಳಿಯಿರುವ ಹಣದಿಂದ ಎಷ್ಟು ಚಿನ್ನ ಖರೀದಿಸಬಹುದು? ಅನ್ನೋದರ ಬಗ್ಗೆ ತಿಳಿಯಿರಿ. :ಭಾರತೀಯ ಮಹಿಳೆಯರಿಗೆ ಹಬ್ಬ-ಹರಿದಿನ, ವಿಶೇಷ ಕಾರ್ಯಕ್ರಮಗಳಿದ್ದಾಗ ಚಿನ್ನ ಖರೀದಿಸುವುದು ಬಲು ಇಷ್ಟದ ಕೆಲಸ. ಯಾರೇ ಆಗಲಿ ಚಿನ್ನ ಖರೀದಿಸಬೇಕೆಂದರೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ವಿವರ ನೀಡಬೇಕು. ಆದರೆ ಯಾವುದೇ ಪ್ರೂಫ್ ನೀಡದೇ ನೀವು ಎಷ್ಟು ಚಿನ್ನ ಖರೀದಿ ಮಾಡಬಹುದು? ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಲಿಮಿಟ್ ಎಷ್ಟು? ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಮಾಹಿತಿ ನೀಡಿದರೂ ಎಷ್ಟು ಚಿನ್ನ ಖರೀದಿಸಬಹುದು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಸುವುದಕ್ಕೆ 2002ರಲ್ಲಿ ಕೇಂದ್ರ ಸರ್ಕಾರವು Actನ್ನು ಜಾರಿಗೆ ತಂದಿದೆ. ಈ ನಿಯಮದಡಿ ನಿಮ್ಮ ಬಳಿಯಿರುವ ಹಣದಿಂದ ಎಷ್ಟು ಚಿನ್ನ ಖರೀದಿಸಬಹುದು? ಈ ಬಗ್ಗೆ 2020ರ ಡಿಸೆಂಬರ್ 28ರಂದು ನೋಟಿಸ್‌ ಸಹ ಹೊರಡಿಸಲಾಗಿದೆ. ಈ ಕಾನೂನಿನ ನಿಯಮದ ಅನುಸಾರ ಯಾವುದೇ ಒಬ್ಬ ವ್ಯಕ್ತಿ 10 ಲಕ್ಷ ರೂ. ಮೌಲ್ಯದಷ್ಟು ಚಿನ್ನವನ್ನು ನಗದು ನೀಡಿ ಖರೀದಿಸುತ್ತಾರೆಂದರೆ, ಆಭರಣ ಮಾರಾಟಗಾರರು ಖರೀದಿದಾರರ ಪಡೆಯಬೇಕು. ಬಿಲ್ ಜೊತೆಗೆ ಖರೀದಿ ಮಾಡುವವರ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕಾಪಿಯನ್ನು ಕೂಡ ಅಟ್ಯಾಚ್‌ ಮಾಡಿರಬೇಕು. ಇದನ್ನೂ ಓದಿ: ತೆರಿಗೆ ಇಲಾಖೆ ನಿಯಮ ಏನು? ಆದಾಯ ತೆರಿಗೆ() ಇಲಾಖೆ ಸಹ ಆಭರಣ ಖರೀದಿಗೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳ ಅನುಸಾರ ಯಾವುದೇ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಇಷ್ಟು ಗ್ರಾಮ್ ಅಥವಾ ಇಷ್ಟು ಮೊತ್ತಕ್ಕೆ ಮಾತ್ರ ಚಿನ್ನ ಖರೀದಿ ಮಾಡಬೇಕೆನ್ನುವ ಲಿಮಿಟ್ ಇದೆ. 1961ರ ಸೆಕ್ಷನ್ 269ST ಅನುಸಾರ 2 ಲಕ್ಷ ರೂ. ಬೆಲೆ ಬಾಳುವಷ್ಟು ಚಿನ್ನವನ್ನು ಮಾತ್ರ ಖರೀದಿ ಮಾಡಬಹುದು. ಅದಕ್ಕಿಂತ ಹೆಚ್ಚು ಚಿನ್ನ ಖರೀದಿ ಮಾಡುವ ಹಾಗಿಲ್ಲ. ನಿಯಮದ ಅನುಸಾರ ಒಬ್ಬ ವ್ಯಕ್ತಿ ತನ್ನ ಬಳಿ ಇರುವ ಕ್ಯಾಶ್‌ ನೀಡಿ ಚಿನ್ನ ಖರೀದಿ ಮಾಡುತ್ತಾರೆಂದರೆ, 2 ಲಕ್ಷ ರೂ.ಗಿಂತಲೂ ಹೆಚ್ಚು ಚಿನ್ನವನ್ನು ಖರೀದಿ ಮಾಡುವಹಾಗಿಲ್ಲ. ಒಂದು ವೇಳೆ ಚಿನ್ನ ಖರೀದಿ ಮಾಡುತ್ತಿರುವ ವ್ಯಕ್ತಿ ಒಂದೇ ದಿನಕ್ಕೆ 2 ಲಕ್ಷ ರೂ.ಗಿಂತಲೂ ಹೆಚ್ಚು ಮೌಲ್ಯದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದರೆ, ಅದು ಆದಾಯ ತೆರಿಗೆ ಇಲಾಖೆ ಜಾರಿಗೆ ತಂದಿರುವ ನಿಯಮಗಳ ಉಲ್ಲಂಘನೆ ಎಂದು ಗಣನೆಗೆ ತೆಗದುಕೊಳ್ಳಲಾಗುತ್ತದೆ. ಇದರಿಂದ ಸೆಕ್ಷನ್ 271D ಕಾಯ್ದೆಯ ಅನುಸಾರ ಆ ವ್ಯಕ್ತಿ ಸರ್ಕಾರಕ್ಕೆ ದಂಡ ಪಾವತಿ ಮಾಡಬೇಕಾಗುತ್ತದೆ. ಇದು ಸರ್ಕಾರದ ನಿಯಮವಾಗಿದ್ದು, ಈ ನಿಯಮವನ್ನು ಎಲ್ಲರೂ ಸಹ ಪಾಲಿಸಬೇಕು. ಇದನ್ನೂ ಓದಿ: 2 ಲಕ್ಷಕ್ಕಿಂತ ಹೆಚ್ಚು ಚಿನ್ನ ಖರೀದಿಸಬೇಕೆಂದರೆ ಏನು ಮಾಡಬೇಕು? ಒಂದು ವೇಳೆ ನೀವು 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದಷ್ಟುಸಬೇಕೆಂದರೆ, ಆಗ ನೀವು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಇದು 1962ನ 114ರ ಕಾಯ್ದೆಯ ನಿಯಮವಾಗಿದೆ. ಇದರ ಅನುಸಾರ ಯಾವುದೇ ವ್ಯಕ್ತಿ 2 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಚಿನ್ನ ಖರೀದಿ ಮಾಡಬೇಕೆಂದರೆ, ಅದಕ್ಕೆ ಪ್ಯಾನ್ ಕಾರ್ಡ್ ಮಾಹಿತಿಯನ್ನು ಕೊಡಲೇಬೇಕು. ಜೊತೆಗೆ ನಿಯಮಗಳು ಸಹ ಜಾರಿಗೆ ಬಂದಿದ್ದು, ಆ ನಿಯಮಗಳು ಸಹ ಚಿನ್ನ ಖರೀದಿಸುವುದಕ್ಕೆ ಲಿಮಿಟ್ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1030.txt b/zeenewskannada/data1_url8_1_to_1110_1030.txt new file mode 100644 index 0000000000000000000000000000000000000000..46ba2c6dc052a16a13313c4275a8821132d097a0 --- /dev/null +++ b/zeenewskannada/data1_url8_1_to_1110_1030.txt @@ -0,0 +1 @@ +ನೀರನ್ನು ಈ ರೀತಿ ಮಾಡಿ ಬೆಳಿಗ್ಗೆ ಸೇವಿಸಿದರೆ ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು :ಇನ್ಸುಲಿನ್ ಒಂದು ಹಾರ್ಮೋನ್, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. :ಹೈಪರ್ಗ್ಲೈಸೀಮಿಯಾ ಅಥವಾ ಅಧಿಕ ರಕ್ತದ ಗ್ಲೂಕೋಸ್ ಎಂದು ಕರೆಯಲ್ಪಡುವ ಹೈ ಬ್ಲಡ್ ಶುಗರ್, ರಕ್ತ ಪರಿಚಲನೆಯಲ್ಲಿ ಹೆಚ್ಚು ಗ್ಲೂಕೋಸ್ ಇದ್ದಾಗ ಸಂಭವಿಸುತ್ತದೆ.ಸಾಮಾನ್ಯವಾಗಿ ನಮ್ಮ ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಲು ಅಥವಾ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ.ಇನ್ಸುಲಿನ್ ಒಂದು ಹಾರ್ಮೋನ್, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಅಥವಾಅಧಿಕವಾದಾಗ ಸಾಮಾನ್ಯವಾಗಿ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ.ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು,ಅನೇಕ ನೈಸರ್ಗಿಕ ಪರಿಹಾರಗಳ ಸಹಾಯವನ್ನು ತೆಗೆದುಕೊಳ್ಳಬಹುದು.ಈ ನೈಸರ್ಗಿಕ ಪರಿಹಾರಗಳಲ್ಲಿ ಅಡುಗೆಮನೆಯಲ್ಲಿ ಇರಿಸಲಾಗಿರುವ ಮಸಾಲೆಗಳು ಕೂಡಾ ಸೇರಿವೆ.ಅಡುಗೆಮನೆಯ ಮಸಾಲೆಗಳನ್ನು ಸೇವಿಸುವ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಈ ಮಸಾಲೆಗಳಲ್ಲಿ ಮೆಂತ್ಯೆ ಬೀಜಗಳು ಕೂಡಾ ಸೇರಿವೆ. ಮೆಂತ್ಯೆ ಬೀಜಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣಕ್ಕೆ ತರಬಹುದು. ಇದನ್ನೂ ಓದಿ : ಬ್ಲಡ್ ಶುಗರ್ ನಿಯಂತ್ರಿಸುವಲ್ಲಿ ಮೆಂತ್ಯೆ ಹೇಗೆ ಸಹಾಯಕ ? :ಮಧುಮೇಹದಿಂದ ಬಳಲುತ್ತಿರುವವರಿಗೆ ಮೆಂತ್ಯೆ ಬೀಜಗಳು ತುಂಬಾ ಸಹಾಯಕ. ಈ ಬೀಜಗಳು ಫೈಬರ್ ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುತ್ತವೆ. ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.ಇದರಿಂದ ದೇಹವು ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯನ್ನು ಹೀರಿಕೊಳ್ಳುತ್ತದೆ.ಈ ಬೀಜವು ದೇಹವು ಸಕ್ಕರೆಯನ್ನು ಬಳಸುವ ವಿಧಾನವನ್ನು ಸುಧಾರಿಸಲು ಮತ್ತು ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಅನ್ನು ಕಂಟ್ರೋಲ್ ನಲ್ಲಿಡಬೇಕಾದರೆ ಮೆಂತ್ಯೆ ಬೀಜದ ನೀರನ್ನು ನಿಯಮಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮೆಂತ್ಯೆ ನೀರನ್ನು ಹೇಗೆ ಕುಡಿಯಬೇಕು ? :ಮೆಂತ್ಯೆ ನೀರನ್ನು ತಯಾರಿಸಲು ಎರಡು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.ಮೊದಲ ವಿಧಾನ:1 ಚಮಚ ಮೆಂತ್ಯೆಯನ್ನು 1 ಕಪ್ ನೀರಿನಲ್ಲಿ ಹಾಕಿ ರಾತ್ರಿಯಿಡೀ ಬಿಡಬೇಕು. ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ನೆನ್ಸಿತ್ತ ಈ ಮೆಂತ್ಯೆ ಕಾಳುಗಳನ್ನು ಕೂಡಾ ಜಗಿದು ತಿನ್ನಬಹುದು. ಇದನ್ನೂ ಓದಿ : ಎರಡನೇ ವಿಧಾನ:2 ಕಪ್ ನೀರು ತೆಗೆದುಕೊಂಡು ಅದರಲ್ಲಿ ಮೆಂತ್ಯೆಯನ್ನು ಸೇರಿಸಿ . ಈಗ ಈ ನೀರು ಅರ್ಧದಶ್ತಾಗುವವರೆಗೆ ಕುದಿಸಿ.ನಂತರ,ಅದನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.ನೀರಿನ ರುಚಿಯನ್ನು ಬದಲಾಯಿಸಲು, ನೀವು ಅದರಲ್ಲಿ ನಿಂಬೆ ರಸವನ್ನು ಬೆರೆಸಬಹುದು. (: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1031.txt b/zeenewskannada/data1_url8_1_to_1110_1031.txt new file mode 100644 index 0000000000000000000000000000000000000000..0372aaae72f7476a3e4f921b84cec12fd43d8786 --- /dev/null +++ b/zeenewskannada/data1_url8_1_to_1110_1031.txt @@ -0,0 +1 @@ +ಬಾಯಿ ಚಪ್ಪರಿಸಿಕೊಂಡು ಪಾನೀಪುರಿ ತಿನ್ನುತ್ತೀರಾ ? ಈ ರುಚಿಯ ಹಿಂದಿದೆಯಂತೆ ಕ್ಯಾನ್ಸರ್ ಕಾರಕ ಅಂಶ : ಶೋಧದಲ್ಲಿ ಸತ್ಯ ಬಯಲು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪಾನಿ ಪುರಿಯ ಗುಣಮಟ್ಟ ಪರೀಕ್ಷಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ.ಹೇಳಿದ್ದಾರೆ. ಬೆಂಗಳೂರು :ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಡೆಸಿದ ಇತ್ತೀಚಿನ ತಪಾಸಣೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ತೆಗೆದ ಸುಮಾರು 22% ಪಾನಿ ಪುರಿ ಮಾದರಿಗಳು ಸುರಕ್ಷತಾ ಮಾನದಂಡಗಳನ್ನು ಹೊಂದಿಲ್ಲ ಎಂದು ಕಂಡುಬಂದಿದೆ.ಕಬಾಬ್,ಗೋಬಿ ಮಂಚೂರಿಯನ್ ಮತ್ತು ಬೆಂಗಾಲ್ ಸಿಹಿತಿಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಆಹಾರ ಸುರಕ್ಷತಾ ಅಧಿಕಾರಿ ನಿಷೇಧಿಸಿದ ಕೆಲ ದಿನಗಳ ಹಿಂದೆಯೇ ಬೆಳಕಿಗೆ ತಂದಿತ್ತು. ಇತ್ತೀಚೆಗೆಮತ್ತು ಕೆಲವು ಪ್ರಸಿದ್ಧ ತಿನಿಸುಗಳನ್ನು ಸಹ ಪರೀಕ್ಷಿಸಿದೆ.ವರದಿ ಪ್ರಕಾರ,ಕರ್ನಾಟಕದ 79 ಸ್ಥಳಗಳಿಂದ ಪಾನಿ ಪುರಿಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.ಇವುಗಳಲ್ಲಿ 41 ಮಾದರಿಗಳು ಕೃತಕ ಬಣ್ಣಗಳಿಂದ ಅಸುರಕ್ಷಿತವೆಂದು ಕಂಡುಬಂದಿದೆ. ಮಾತ್ರವಲ್ಲ ಅವುಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ವಸ್ತುಗಳು ಸಹ ಕಂಡುಬಂದಿವೆ.ಇತರ 18 ಮಾದರಿಗಳನ್ನು ಕಳಪೆ ಗುಣಮಟ್ಟದ ಮತ್ತು ಬಳಕೆಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ.ಇಲಾಖೆಯ ಅಧಿಕಾರಿಗಳು ತೆಗೆದ ಮಾದರಿಯಲ್ಲಿ ಬ್ರಿಲಿಯಂಟ್ ಬ್ಲೂ,ಸನ್‌ಸೆಟ್ ಯೆಲ್ಲೋ, ಟಾರ್ಟರಾಜೈನ್‌ನಂತಹ ರಾಸಾಯನಿಕಗಳು ಪತ್ತೆಯಾಗಿವೆ. ಇದನ್ನೂ ಓದಿ : ಆಹಾರ ಸುರಕ್ಷತಾ ಆಯುಕ್ತರು ಹೇಳಿದ್ದೇನು?:ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪಾನಿ ಪುರಿಯ ಗುಣಮಟ್ಟ ಪರೀಕ್ಷಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ. ಹೇಳಿದ್ದಾರೆ.ಆಗಿರುವುದರಿಂದ ಅದರ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಶ್ರೀನಿವಾಸ್ ಹೇಳಿದರು.ರಸ್ತೆ ಬದಿಯ ತಿನಿಸುಗಳಿಂದ ಹಿಡಿದು ಪ್ರಸಿದ್ಧ ರೆಸ್ಟೋರೆಂಟ್‌ಗಳವರೆಗೆ ಕರ್ನಾಟಕದಾದ್ಯಂತ ಎಲ್ಲಾ ರೀತಿಯ ಔಟ್‌ಲೆಟ್‌ಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಟೆಸ್ಟ್ ರಿಸಲ್ಟ್ :ಹೆಚ್ಚಿನ ಸಂಖ್ಯೆಯ ಮಾದರಿಗಳು ಸೇವನೆಗೆ ಯೋಗ್ಯವಾಗಿಲ್ಲ ಎನ್ನುವುದು ಪತ್ತೆಯಾಗಿದೆ.ಈ ರಾಸಾಯನಿಕಗಳ ಪರಿಣಾಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಧಿಕಾರಿಗಳು ಪ್ರಸ್ತುತ ಫಲಿತಾಂಶಗಳನ್ನು ವಿಶ್ಲೇಷಿಸುತ್ತಿದ್ದಾರೆ ಎಂದು ಆಹಾರ ಸುರಕ್ಷತಾ ಆಯುಕ್ತರು ಹೇಳಿದರು. ಸಣ್ಣ ತಿನಿಸುಗಳ ಮೇಲೆ ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸುತ್ತದೆ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ : ಹೃದ್ರೋಗದ ಅಪಾಯವೂ ಇದೆ :ಈ ಕೃತಕ ಬಣ್ಣಗಳು ಹೊಟ್ಟೆ ನೋವಿನಿಂದ ಹಿಡಿದು ಹೃದ್ರೋಗದವರೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎದ್ನು ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ಶೈಕ್ಷಣಿಕ ಸಂಶೋಧನಾ ಕೇಂದ್ರದ ಡೀನ್ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1032.txt b/zeenewskannada/data1_url8_1_to_1110_1032.txt new file mode 100644 index 0000000000000000000000000000000000000000..54ae070f97876bf9973c69a3692bd3e40c037b01 --- /dev/null +++ b/zeenewskannada/data1_url8_1_to_1110_1032.txt @@ -0,0 +1 @@ +ಗಂಜಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ ಡಯಾಬಿಟಿಸ್ ನಿಯಂತ್ರಣ ಖಂಡಿತ: ಮಧುಮೇಹಿಗಳಿಗಿದು ದಿವ್ಯೌಷಧಿ : ಇತ್ತೀಚಿನ ದಿನಗಳಲ್ಲಿ ಗಂಜಿಯನ್ನು ಯಾರೂ ಬಳಸುತ್ತಿಲ್ಲ. ಅಕ್ಕಿಯನ್ನು ಸ್ಟೀಮ್ ಮಾಡಿ ಬೇಯಿಸುವ ಮೂಲಕ ಹಳೆಯ ಪದ್ಧತಿಗೆ ಸಂಪೂರ್ಣ ಫುಲ್ ಸ್ಟಾಪ್ ಬಿದ್ದಂತಾಗಿದೆ. :ಹಿಂದಿನ ಕಾಲದಲ್ಲಿ ಗಂಜಿಯನ್ನು ಬಿಸಾಡುವ ಬದಲು ಸ್ವಲ್ಪ ಉಪ್ಪು ಮತ್ತು ನಿಂಬೆರಸ ಹಾಕಿ ಕುಡಿಯುತ್ತಿದ್ದರು. ಇದರೊಂದಿಗೆ ಅನ್ನದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಚೆನ್ನಾಗಿ ಪೂರೈಕೆಯಾಗುತ್ತದೆ ಎಂಬ ನಂಬಿಕೆಯಿತ್ತು. ಇದನ್ನೂ ಓದಿ: ಆದರೆ, ಇತ್ತೀಚಿನ ದಿನಗಳಲ್ಲಿಯನ್ನು ಯಾರೂ ಬಳಸುತ್ತಿಲ್ಲ. ಅಕ್ಕಿಯನ್ನು ಸ್ಟೀಮ್ ಮಾಡಿ ಬೇಯಿಸುವ ಮೂಲಕ ಹಳೆಯ ಪದ್ಧತಿಗೆ ಸಂಪೂರ್ಣ ಫುಲ್ ಸ್ಟಾಪ್ ಬಿದ್ದಂತಾಗಿದೆ. ನೀವು ಎಂದಾದರೂ ಗಂಜಿ ರುಚಿ ನೋಡಿದ್ದೀರಾ..? ಇದು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಗಂಜಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಮುಖ್ಯವಾಗಿ ಮಧುಮೇಹಿಗಳಿಗೆ ಒಳ್ಳೆಯದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಗಂಜಿ ತುಂಬಾ ಉಪಯುಕ್ತವಾಗಿದೆ. ರಕ್ತದಲ್ಲಿನ ಸಕ್ಕರೆ ಮತ್ತು ತೂಕವನ್ನು ಕಡಿಮೆ ಮಾಡುವಲ್ಲಿ ಗಂಜಿ ಚೆನ್ನಾಗಿ ಕೆಲಸ ಮಾಡುತ್ತದೆ. ಅನ್ನವನ್ನು ಬೇಯಿಸುವಾಗ ತೆಗೆದ ಗಂಜಿ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಹಿಂದಿನ ಕಾಲದಲ್ಲಿ ಅನುಸರಿಸುತ್ತಿದ್ದಂತೆ ಒಂದು ಲೋಟ ಗಂಜಿಗೆ ಉಪ್ಪು ಮತ್ತು ನಿಂಬೆ ರಸ ಬೆರೆಸಿ ಕುಡಿದರೆ ಅದು ನಮ್ಮ ದೇಹವನ್ನು ಆರೋಗ್ಯಯುತವಾಗಿ ನೋಡಿಕೊಳ್ಳುತ್ತದೆ. ಅದರಲ್ಲೂ ಮಧುಮೇಹಿಗಳಿಗೆ ಇದು ಉತ್ತಮ ಔಷಧಿ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1033.txt b/zeenewskannada/data1_url8_1_to_1110_1033.txt new file mode 100644 index 0000000000000000000000000000000000000000..319b52bea6e28945df9777b45c71cba7c6c72baa --- /dev/null +++ b/zeenewskannada/data1_url8_1_to_1110_1033.txt @@ -0,0 +1 @@ +ಮೊಸರಿನ ಜೊತೆಗೆ ಇದನ್ನು ದಿನನಿತ್ಯ ಸೇವಿಸಿದರೆ ಬ್ಲಡ್ ಶುಗರ್ ಯಾವತ್ತೂ ಹೆಚ್ಚಾಗಲ್ಲ! ನಾರ್ಮಲ್ ಮಟ್ಟದಲ್ಲೇ ಇರುತ್ತೆ : ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಮೊಸರು ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. :ಮೊಸರು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರೋಬಯಾಟಿಕ್‌ನ ಉತ್ತಮ ಮೂಲವಾಗಿದ್ದು, ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ ಮತ್ತು ಅದನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಇನ್ನುಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಮೊಸರು ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಮೊಸರು ಮತ್ತು ಚಪಾತಿಯನ್ನು ಒಟ್ಟಿಗೆ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ. ಇದನ್ನೂ ಓದಿ: ಚಪಾತಿಯನ್ನು ಮೊಸರಿನ ಜೊತೆ ತಿನ್ನುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಜೀರ್ಣ ಶಕ್ತಿಯೂ ಬಲವಾಗುತ್ತದೆ. ಉದರ ಸಂಬಂಧಿ ತೊಂದರೆಗಳು ಸಹ ದೂರವಾಗುತ್ತವೆ. ಮೊಸರು ಅತ್ಯುತ್ತಮ ಪ್ರೋಬಯಾಟಿಕ್‌ಗಳ ಉತ್ತಮ ಮೂಲವಾಗಿದೆ. ಚಪಾತಿಯಲ್ಲಿ ನಾರಿನಂಶವೂ ಸಮೃದ್ಧವಾಗಿದೆ. ಅದಕ್ಕಾಗಿಯೇ ಈ ಆಹಾರವನ್ನು ಸೇವಿಸುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಸರು ಮತ್ತು ಚಪಾತಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಮೊಸರು-ಚಪಾತಿಯನ್ನು ಪ್ರತಿದಿನ ಸೇವಿಸುವುದರಿಂದ ಶೀತ ಮತ್ತು ಕೆಮ್ಮಿನಂತಹ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯ: ಮೊಸರು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಮತ್ತೊಂದೆಡೆ, ಚಪಾತಿಯನ್ನು ಮೊಸರಿನ ಜೊತೆ ಸೇವಿಸುವುದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬ್ಲಡ್ ಶುಗರ್: ಮೊಸರು ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಮತ್ತೊಂದೆಡೆ ಚಪಾತಿಯಲ್ಲಿ ಉತ್ತಮವಾದ ನಾರಿನಂಶವಿದ್ದು, ಇವೆರಡರ ಸಂಯೋಜನೆ ಬ್ಲಡ್ ಶುಗರ್ ಮಟ್ಟ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1034.txt b/zeenewskannada/data1_url8_1_to_1110_1034.txt new file mode 100644 index 0000000000000000000000000000000000000000..8016d29ccc3b7fd19ed0dfd5b1b77c29561abef3 --- /dev/null +++ b/zeenewskannada/data1_url8_1_to_1110_1034.txt @@ -0,0 +1 @@ +ದೇಹದಲ್ಲಿ ಈ ಬದಲಾವಣೆ ಕಾಣಿಸಿಕೊಂಡರೆ ಅರ್ಥ ಮಾಡಿಕೊಳ್ಳಿ ಬ್ಲಡ್ ಶುಗರ್ ಹೆಚ್ಚಾಗಿರುವುದು ಪಕ್ಕಾ ! ದೇಹದಲ್ಲಾಗುವ ಬದಲಾವಣೆಗಳು ಯಾವ ಕಾರಣದಿಂದ ಆಗುತ್ತಿವೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು.ಈ ಬದಲಾವಣೆಗಳನ್ನು ತಿಳಿದುಕೊಂಡರೆ ಹೆಚ್ಚಿನ ಅಪಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬಹುದು. ಬೆಂಗಳೂರು :ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಏರು ಪೇರಾದರೂ ದೇಹ ಮೊದಲೇ ಸೂಚನೆಯನ್ನು ನೀಡುತ್ತದೆ.ಅದನ್ನು ನಿರ್ಲಕ್ಷಿಸದೆ ಅರ್ಥ ಮಾಡಿಕೊಂಡರೆ ಆಗುವ ಅನಾಹುತವನ್ನು ತಪ್ಪಿಸಬಹುದು.ಮಧುಮೇಹ ಕೂಡಾ ಹಾಗೆಯೇ.ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ,ರೋಗಿಯ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ.ಆದರೆ ದೇಹದಲಿ ಆಗುವ ಬದಲಾವಣೆಗಳು ಯಾವ ಕಾರಣದಿಂದ ಆಗುತ್ತಿವೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಈ ಬದಲಾವಣೆಗಳನ್ನು ತಿಳಿದುಕೊಂಡರೆ ಹೆಚ್ಚಿನ ಅಪಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬಹುದು. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಸಿಗುವ ಸೂಚನೆ :ಪಾದಗಳಲ್ಲಿ ಕಂಡುಬರುವ ಲಕ್ಷಣ :ಎರಡು ರೀತಿಯಲ್ಲಿ ಪರಿಣಾಮ ಬೀರುತ್ತವೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ನರಮಂಡಲಕ್ಕೆ ಹಾನಿಯಾಗುತ್ತದೆ. ಇದರಿಂದ ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರುತ್ತದೆ.ರೋಗಿಯ ನರಮಂಡಲಕ್ಕೆ ಹಾನಿಯಾದಾಗ ಯಾವುದೇ ಸಂವೇದನೆ ತಿಳಿಯುವುದಿಲ್ಲ. ರಕ್ತ ಪರಿಚಲನೆಯಲ್ಲಿ ತೊಂದರೆಯಾದರೆ, ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಹೀಗಾದಾಗ ಸೋಂಕನ್ನು ಗುಣಪಡಿಸುವುದು ತುಂಬಾ ಕಷ್ಟಕರವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಅದು ಅಂಗಾಂಗಳನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇದನ್ನೂ ಓದಿ :ಕಣ್ಣುಗಳಲ್ಲಿ ಬದಲಾವಣೆ :ಹೆಚ್ಚಾದಾಗ,ಕಣ್ಣುಗಳ ರೆಟಿನಾದಲ್ಲಿನ ರಕ್ತನಾಳಗಳ ಮೇಲೂ ಪರಿಣಾಮ ಬೀರುತ್ತದೆ.ಇದರಿಂದ ಕಣ್ಣುಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದಾಹರಣೆಗೆ ದೃಷ್ಟಿ ದುರ್ಬಲಗೊಳ್ಳುವುದು, ದೃಷ್ಟಿ ಮಂದವಾಗುವುದು, ಕಣ್ಣಿನ ಪೊರೆ ರೋಗ, ಗ್ಲುಕೋಮಾ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಇದಲ್ಲದೆ, ರೆಟಿನೋಪತಿ ಅಪಾಯ ಕೂಡಾ ಎದುರಾಗಬಹುದು.ಒಸಡುಗಳಲ್ಲಿ ನೋವು :ಸಕ್ಕರೆಯ ಮಟ್ಟವು ಹೆಚ್ಚಾದಾಗ, ಒಸಡು ರೋಗವೂ ಕಾಣಿಸುತ್ತದೆ. ಇದರಲ್ಲಿ, ರಕ್ತನಾಳಗಳು ಮುಚ್ಚಲ್ಪಡುತ್ತವೆ ಅಥವಾ ದಪ್ಪವಾಗುತ್ತವೆ. ಇದರಿಂದಾಗಿ ಒಸಡುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಅಧಿಕ ರಕ್ತದ ಸಕ್ಕರೆಯಿಂದಾಗಿ, ಬಾಯಿಯಲ್ಲಿ ಬ್ಯಾಕ್ಟೀರಿಯಾವೂ ಬೆಳೆಯುತ್ತದೆ. ಇದನ್ನೂ ಓದಿ : (ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1035.txt b/zeenewskannada/data1_url8_1_to_1110_1035.txt new file mode 100644 index 0000000000000000000000000000000000000000..ff58ce2d4291e676e808ed2c35d59497ca3e51cf --- /dev/null +++ b/zeenewskannada/data1_url8_1_to_1110_1035.txt @@ -0,0 +1 @@ +ಈ ಹಣ್ಣುಗಳು ನಮ್ಮ ದೇಹಕ್ಕೆ ಸಂಜೀವಿನಿಯೇ ಆದರೂ ಇವುಗಳ ಬೀಜ ಮಾತ್ರ ವಿಷ ! ತಮಾಷೆಗೂ ಸೇವಿಸಬೇಡಿ : ಈ ಬೀಜಗಳು ಕೆಲವು ವಿಷಕಾರಿ ಅಂಶಗಳನ್ನು ಹೊಂದಿರಬಹುದು ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುವುದು ಆಹಾರ ತಜ್ಞರ ಮಾತು. :ಉತ್ತಮ ಆರೋಗ್ಯಕ್ಕಾಗಿ, ಆಹಾರ ಪದಾರ್ಥಗಳನ್ನು ಸರಿಯಾಗಿ ಸೇವಿಸುವುದು ಮುಖ್ಯ.ತಪ್ಪಾದ ರೀತಿಯಲ್ಲಿ ಆಹಾರ ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.ಇನ್ನು ಕೆಲವು ಹಣ್ಣುಗಳು ನಮ್ಮ ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.ಆದರೆ ಅವುಗಳ ಬೀಜ ಮಾತ್ರ ಆರೋಗ್ಯಕ್ಕೆ ಹಾನಿಕಾರಕ.ಈ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಾಕೆಂದರೆ, ಈ ಬೀಜಗಳು ಕೆಲವು ವಿಷಕಾರಿ ಅಂಶಗಳನ್ನು ಹೊಂದಿರಬಹುದು ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುವುದು ಆಹಾರ ತಜ್ಞರ ಮಾತು. ಈ ಹಣ್ಣುಗಳ ಬೀಜ ಹಾನಿಕಾರಕ :ಆಪಲ್ :ದಿನಕ್ಕೊಂದು ಸೇಬು ತಿನ್ನುತ್ತಾ ಬಂದರೆ ವೈದ್ಯರ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲವಂತೆ. ಆದರೆ ಅದೇ ಸೇಬಿನ ಬೀಜವನ್ನು ಸೇವಿಸಿದರೆ ವೈದ್ಯರ ಬಳಿ ಖಂಡಿತಾ ತೆರಳಲೇ ಬೇಕಾಗುತ್ತದೆ.ಸೈನೈಡ್ ಎಂಬ ವಿಷಕಾರಿ ಸಂಯುಕ್ತವನ್ನು ಹೊಂದಿರುತ್ತವೆ.ದೊಡ್ಡ ಪ್ರಮಾಣದಲ್ಲಿ ಸೇಬಿನ ಬೀಜಗಳನ್ನು ಸೇವಿಸುವುದರಿಂದ ಸೈನೈಡ್ ವಿಷ ಉಂಟಾಗುತ್ತದೆ.ಸೇಬಿನ ಬೀಜಗಳನ್ನು ಸೇವಿಸುವುದರಿಂದ ತಲೆನೋವು,ತಲೆತಿರುಗುವಿಕೆ,ವಾಕರಿಕೆ,ವಾಂತಿ, ಕಾಣಿಸಿಕೊಳ್ಳುತ್ತದೆ.ತೀವ್ರತರವಾದ ಪ್ರಕರಣಗಳಲ್ಲಿ ಸಾವು ಕೂಡಾ ಸಂಭವಿಸಬಹುದು. ಇದನ್ನೂ ಓದಿ : ಪೀಚ್ :ಪೀಚ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಆದರೆ, ಅದರ ಬೀಜಗಳು ನಿಮಗೆ ಹಾನಿ ಮಾಡುತ್ತದೆ.ಪೀಚ್ ಬೀಜಗಳು ಅಮಿಗ್ಡಾಲಿನ್ ಅನ್ನು ಹೊಂದಿರುತ್ತವೆ. ಇದು ಸೈನೈಡ್ ನ ಒಂದು ರೂಪವಾಗಿದೆ.ಇದರ ಬೀಜಗಳನ್ನು ಸೇವಿಸುವುದರಿಂದ ವಿಷ ಉಂಟಾಗಬಹುದು ಮತ್ತು ತೊಂದರೆಗೆ ಸಿಲುಕಬಹುದು. ಏಪ್ರಿಕಾಟ್ :ಏಪ್ರಿಕಾಟ್ ತುಂಬಾ ರುಚಿಕರ ಹಣ್ಣು. ಆದರೆ ಇದರ ಬೀಜ ನಿಮಗೆ ಹಾನಿಕಾರಕ. ಏಪ್ರಿಕಾಟ್ ಬೀಜಗಳು ಅಮಿಗ್ಡಾಲಿನ್ ಅನ್ನು ಹೊಂದಿರುತ್ತವೆ.ದೊಡ್ಡ ಪ್ರಮಾಣದಲ್ಲಿ ಸೇವಿಸುವುದರಿಂದ ಸೈನೈಡ್ ವಿಷ ಉಂಟಾಗುತ್ತದೆ.ಇದನ್ನು ಸೇವಿಸಿದರೆ ವಾಕರಿಕೆ,ವಾಂತಿ,ತಲೆತಿರುಗುವಿಕೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು . ಚೆರ್ರಿ ಹಣ್ಣು :ಚೆರ್ರಿ ನೋಡಲು ಎಷ್ಟು ಸುಂದರವಾಗಿದೆಯೋ ಇದರ ರುಚಿ ಕೂಡಾ ಅಷ್ಟೇ ಸೊಗಸಾಗಿದೆ.ಆದರೆ ಚೆರ್ರಿ ಬೀಜಗಳುಹೊಂದಿರುತ್ತವೆ.ಇದು ಸೈನೈಡ್ ವಿಷವನ್ನು ಉಂಟುಮಾಡುತ್ತದೆ.ಇದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಚೆರ್ರಿ ಬೀಜಗಳನ್ನು ತಪ್ಪಿಯೂ ಸೇವಿಸಬೇಡಿ. ಇದನ್ನೂ ಓದಿ : ಪಿಯರ್ :ಪಿಯರ್ಸ್ ಅಥವಾ ನಾಶ್ ಪತಿಯನ್ನು ಅನೇಕ ಜನರು ಇಷ್ಟಪಡುತ್ತಾರೆ. ಈ ಹಣ್ಣಿನ ಬೀಜ ಕೂಡಾ ಹಾನಿಕಾರಕ.ಇದು ಸೈನೈಡ್ ಸಂಯುಕ್ತಗಳನ್ನು ಹೊಂದಿರುತ್ತವೆ.ದೊಡ್ಡ ಪ್ರಮಾಣದಲ್ಲಿ ಪಿಯರ್ಸ್ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1036.txt b/zeenewskannada/data1_url8_1_to_1110_1036.txt new file mode 100644 index 0000000000000000000000000000000000000000..366d3db27486d476f81cd53621cf53c92b493a3a --- /dev/null +++ b/zeenewskannada/data1_url8_1_to_1110_1036.txt @@ -0,0 +1 @@ +ಥೈರಾಯ್ಡ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರುತ್ತದೆ ಈ ಆಹಾರ !ದಿನಕ್ಕೊಮ್ಮೆ ಸೇವಿಸಿದರೆ ಸಾಕು :ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಥೈರಾಯ್ಡ್‌ನಿಂದಾಗಿ,ಅವರ ದೇಹದಲ್ಲಿನ ಹಾರ್ಮೋನ್ ಮಟ್ಟವು ಬದಲಾಗುತ್ತದೆ. :ಥೈರಾಯ್ಡ್ ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಜನರನ್ನು ಅತಿಯಾಗಿ ಕಾಡುವ ಸಮಸ್ಯೆಯಾಗಿದೆ.ಇದು ವೇಗವಾಗಿ ಹೆಚ್ಚುತ್ತಿರುವ ಜೀವನಶೈಲಿ ರೋಗಗಳಲ್ಲಿ ಒಂದಾಗಿದೆ.ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿದೆ.ಥೈರಾಯ್ಡ್‌ನಿಂದಾಗಿ,ಅವರ ದೇಹದಲ್ಲಿನ ಹಾರ್ಮೋನ್ ಮಟ್ಟವು ಬದಲಾಗುತ್ತದೆ.ಹಾರ್ಮೋನ್ ನಲ್ಲಿ ಆಗುವ ಬದಲಾವಣೆಯಿಂದಾಗಿ ದೇಹ ತೂಕವು ತುಂಬಾ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ ಅಥವಾ ಇಳಿಯಲು ಶುರುವಾಗುತ್ತದೆ. ಥೈರಾಯ್ಡ್ ನಿಯಂತ್ರಣಕ್ಕೆ ಆಹಾರಗಳು :ಅಥವಾ ನಿಯಂತ್ರಣಕ್ಕೆ ಬರಲು ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ.ಅಯೋಡಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ, ಥೈರಾಯ್ಡ್ ಸಮಸ್ಯೆಯು ಗಂಭೀರವಾಗಬಹುದು.ಇನ್ನು ನಿಯಮಿತವಾಗಿ ಕೆಲವು ವಿಶೇಷ ಆಹಾರಗಳನ್ನು ಸೇವಿಸಿದರೆ, ಥೈರಾಯ್ಡ್ ಅನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಥೈರಾಯ್ಡ್ ನಿಯಂತ್ರಣಕ್ಕೆ ಭಾರೀ ಪರಿಣಾಮಕಾರಿ ಎನ್ನುವಂಥಹ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ. ಇದನ್ನೂ ಓದಿ : ಬೆರಿ ಹಣ್ಣುಗಳು :ವಿವಿಧ ರೀತಿಯ ಬೆರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭಿಸುತ್ತವೆ.ಆಂಟಿಆಕ್ಸಿಡೆಂಟ್‌ಗಳು ಮತ್ತು ಅಯೋಡಿನ್, ಸೆಲೆನಿಯಮ್ ಮತ್ತು ವಿಟಮಿನ್ ಡಿಯಂಥಹ ಪೋಷಕಾಂಶಗಳನ್ನು ಈ ಹಣ್ಣುಗಳಿಂದ ಪಡೆಯಬಹುದು.ಸ್ಟ್ರಾಬೆರಿ,ದ್ರಾಕ್ಷಿ, ನೆಲ್ಲಿ ಕಾಯಿ,ಸೇವಿಸುವ ಮೂಲಕ ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮೊಸರು :ಡೈರಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಅಯೋಡಿನ್ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ.ಇದು ಥೈರಾಯ್ಡ್ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.ವಯಸ್ಕ ವ್ಯಕ್ತಿಗೆ ದಿನಕ್ಕೆ 150mcg ಅಯೋಡಿನ್ ನ ಅಗತ್ಯವಿರುತ್ತದೆ.ಇದಕ್ಕಾಗಿ ದಿನಕ್ಕೆ 2 ಬೌಲ್ ಮೊಸರು ತಿನ್ನಬಹುದು. ನಾನ್ ವೆಜ್ ಆಹಾರಗಳು :ಮಾಂಸಾಹಾರಿ ಆಹಾರವನ್ನು ಸೇವಿಸುವ ಜನರಿಗೆ,ಕೋಳಿ,ಮಾಂಸ,ಮೀನು ಮತ್ತು ಸಮುದ್ರಾಹಾರವು ಥೈರಾಯ್ಡ್ ನಿಯಂತ್ರಣಕ್ಕೆ ಬಹಳ ಮುಖ್ಯ.ಈ ಆಹಾರಗಳಲ್ಲಿ ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕಂಡುಬರುತ್ತವೆ. ಇದು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದನ್ನೂ ಓದಿ : ಹೂಕೋಸು :ಕೆಲವು ಅಧ್ಯಯನಗಳ ಪ್ರಕಾರ, ಕೋಸು ತರಕಾರಿಗಳ ಸೇವನೆಯು ಥೈರಾಯ್ಡ್ ರೋಗಿಗಳಿಗೆ ತುಂಬಾ ಒಳ್ಳೆಯದು.ಹೂಕೋಸು,ಕೋಸುಗಡ್ಡೆ ಮತ್ತು ಎಲೆಕೋಸು ಸೇವಿಸುವ ಮೂಲಕ ಥೈರಾಯ್ಡ್ ಅನ್ನು ನಿಯಂತ್ರಿಸಬಹುದು. ಮೊಟ್ಟೆ :ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದರ ಮೂಲಕ ದೇಹಕ್ಕೆ ಅಗತ್ಯವಿರುವ ಅಯೋಡಿನ್ ಸಿಗುತ್ತದೆ.ಒಂದು ಮೊಟ್ಟೆಯು ಸುಮಾರು 16 ಪ್ರತಿಶತ ಅಯೋಡಿನ್ ಅನ್ನು ದೇಹಕ್ಕೆ ಒದಗಿಸುತ್ತದೆ.ಹಾಗಾಗಿ ಥೈರಾಯ್ಡ್ ರೋಗಿಗಳು ಪ್ರತಿದಿನ ಮೊಟ್ಟೆಯನ್ನು ಸೇವಿಸಬೇಕು. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1037.txt b/zeenewskannada/data1_url8_1_to_1110_1037.txt new file mode 100644 index 0000000000000000000000000000000000000000..30bbb1fbde51a9e9b978daeaf82128cefa12b741 --- /dev/null +++ b/zeenewskannada/data1_url8_1_to_1110_1037.txt @@ -0,0 +1 @@ +: ಸೊಳ್ಳೆ ಕಚ್ಚಿ ಎಷ್ಟು ದಿನಗಳ ನಂತರ ಡೆಂಗ್ಯೂ ಬರುತ್ತದೆ.. ತಡೆಯುವುದು ಹೇಗೆ..? : ಮಳೆಗಾಲದಲ್ಲಿ ಕೆಸರು, ಕೊಳಚೆ ನೀರು ತುಂಬಿರುತ್ತದೆ.. ಹಾಗಾಗಿ ಈ ದಿನಗಳಲ್ಲಿ ಡೆಂಗ್ಯೂ ಸೊಳ್ಳೆಗಳು ಹೆಚ್ಚಾಗುತ್ತಿವೆ. ಡೆಂಗ್ಯೂ ಜ್ವರ ಮಾರಣಾಂತಿಕವಾಗಬಹುದು. ಹಾಗಾದರೆ ಡೆಂಗ್ಯೂ ಸೊಳ್ಳೆ ಕಡಿತದ ಪರಿಣಾಮ ಎಷ್ಟು ಕಾಲ ಇರುತ್ತದೆ ಮತ್ತು ಅದನ್ನು ತಡೆಯಲು ಏನು ಮಾಡಬೇಕು ಎಂದು ತಿಳಿಯೋಣ. : ಡೆಂಗ್ಯೂ ಈಜಿಪ್ಟಿ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ. ಆದರೆ ಈ ಅವಧಿಯಲ್ಲಿ ಅವು 500 ರಿಂದ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತವೆ. ಈ ಸೊಳ್ಳೆಗಳು ಕೇವಲ ಮೂರು ಅಡಿಗಳಷ್ಟು ಮಾತ್ರ ಹಾರಬಲ್ಲವು. ಈ ಕಾರಣಕ್ಕಾಗಿ ಅವು ಮನುಷ್ಯನ ಕೆಳಗಿನ ಅಂಗಗಳನ್ನು ಮಾತ್ರ ಕಚ್ಚುತ್ತವೆ. ಡೆಂಗ್ಯೂ ಸೊಳ್ಳೆಗಳು ಕೂಲರ್‌ಗಳು, ಹೂವಿನ ಕುಂಡಗಳು, ಹಳೆಯ ಪಾತ್ರೆಗಳು ಅಥವಾ ಮನೆಯ ಮೇಲ್ಛಾವಣಿ, ಟೈರ್‌ಗಳು, ರಸ್ತೆಯ ಗುಂಡಿಗಳು ಇತ್ಯಾದಿಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಡೆಂಗ್ಯೂ ಸೊಳ್ಳೆಗಳು ಒಮ್ಮೆಗೆ 100 ರಿಂದ 300 ಮೊಟ್ಟೆಗಳನ್ನು ಇಡುತ್ತವೆ. 4 ದಿನಗಳ ನಂತರ ಅವು ಸೊಳ್ಳೆ ರೂಪಕ್ಕೆ ರೂಪಾಂತರಗೊಳ್ಳುತ್ತವೆ. ಸೊಳ್ಳೆಗಳ ರೂಪವನ್ನು ಪಡೆದ ಬಳಿಕ 2 ದಿನಗಳಲ್ಲಿ ಹಾರಲು ಪ್ರಾರಂಭಿಸುತ್ತವೆ.. ಇದನ್ನೂ ಓದಿ- ಡೆಂಗ್ಯೂ ಸೊಳ್ಳೆ ಕಚ್ಚಿದ ತಕ್ಷಣ ಡೆಂಗ್ಯೂನ ಯಾವುದೇ ರೋಗಲಕ್ಷಣಗಳು ಕಾಣಿಸಿವುದಿಲ್ಲ.. ಆದರೆ ಕೆಲವು ದಿನಗಳ ನಂತರ ಅದರ ಪರಿಣಾಮವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈಡಿಸ್ ಸೊಳ್ಳೆಗಳು ಕಚ್ಚಿದ 3 ರಿಂದ 5 ದಿನಗಳ ನಂತರ ಡೆಂಗ್ಯೂ ಜ್ವರ ಬರುತ್ತದೆ. ಈ ಸೊಳ್ಳೆಗಳು ಬೆಳಿಗ್ಗೆ ಮತ್ತು ಸಂಜೆ ಮಾತ್ರ ಮನುಷ್ಯರ ಮೇಲೆ ದಾಳಿ ಮಾಡುತ್ತವೆ.. ಮಧ್ಯಾಹ್ನ ಮತ್ತು ರಾತ್ರಿ ವೇಳೆ ಡೆಂಗ್ಯೂ ಸೊಳ್ಳೆಗಳು ಮನೆಗಳ ಮೂಲೆಗಳಲ್ಲಿ, ತೆರೆಮರೆಯಲ್ಲಿ, ಸೊಳ್ಳೆಗಳಿರುವ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ. ಇದನ್ನೂ ಓದಿ- ಡೆಂಗ್ಯೂ ಜ್ವರದ ಲಕ್ಷಣಗಳು:ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಚರ್ಮದ ಮೇಲೆ ಕೆಂಪು ಗುಳ್ಳೆಗಳು, ಕಣ್ಣುಗಳ ಕೆಳಗೆ ನೋವು, ಮೊಣಕಾಲು ನೋವು, ಊತ, ಹಲ್ಲು, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ. ಡೆಂಗ್ಯೂ ತಡೆಗಟ್ಟುವುದು ಹೇಗೆ:ದೇಹವನ್ನು ಸಂಪೂರ್ಣವಾಗಿ ಆವರಿಸುವ ಬಟ್ಟೆಗಳನ್ನು ಧರಿಸಿ. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ, ಸೊಳ್ಳೆ ಕಡಿತವನ್ನು ತಡೆಯಲು ದೇಹಕ್ಕೆ ಎಣ್ಣೆ ಅಥವಾ ಕೆನೆ ಹಚ್ಚಿ. ನಿಮ್ಮ ಮನೆ ಮತ್ತು ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಅಲ್ಲದೆ ಕೂಲರ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಡೆಂಗ್ಯೂ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1038.txt b/zeenewskannada/data1_url8_1_to_1110_1038.txt new file mode 100644 index 0000000000000000000000000000000000000000..9ca04accaa57b5207c29d54fa426e396b092496b --- /dev/null +++ b/zeenewskannada/data1_url8_1_to_1110_1038.txt @@ -0,0 +1 @@ +ಮುಖದ ಮೇಲೆ ಈ ಬದಲಾವಣೆಗಳು ಕಂಡರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದು ಅರ್ಥ! ಹೃದಯಾಘಾತದ ಅಪಾಯ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಿ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪರಿಸ್ಥಿತಿಯನ್ನು ಸಮಯಕ್ಕೆ ನಿಯಂತ್ರಿಸುವುದು ಬಹಳ ಮುಖ್ಯ, ಕೊಲೆಸ್ಟ್ರಾಲ್ ಹೆಚ್ಚಾದಾಗ, ವ್ಯಕ್ತಿಯ ದೇಹದಲ್ಲಿ ವಿಶೇಷವಾಗಿ ಮುಖದ ಮೇಲೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. :ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವು ಗಂಭೀರ ಸ್ಥಿತಿಯಾಗಿದೆ. ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಮಾರಣಾಂತಿಕ ಪರಿಸ್ಥಿತಿಗಳ ಅಪಾಯವು ವಕ್ಕರಿಸಿಕೊಳ್ಳಬಹುದು. ಅನಾರೋಗ್ಯಕರ ಆಹಾರ ಮತ್ತು ಕೆಟ್ಟ ಜೀವನಶೈಲಿಯು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪರಿಸ್ಥಿತಿಯನ್ನು ಸಮಯಕ್ಕೆ ನಿಯಂತ್ರಿಸುವುದು ಬಹಳ ಮುಖ್ಯ, ಕೊಲೆಸ್ಟ್ರಾಲ್ ಹೆಚ್ಚಾದಾಗ, ವ್ಯಕ್ತಿಯ ದೇಹದಲ್ಲಿ ವಿಶೇಷವಾಗಿ ಮುಖದ ಮೇಲೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಕೆಲವು ರೋಗಲಕ್ಷಣಗಳ ಬಗ್ಗೆ ನಿಮಗೆ ಹೇಳುತ್ತಿದ್ದೇವೆ. ಇದನ್ನೂ ಓದಿ: ಕೊಲೆಸ್ಟ್ರಾಲ್ ಎಂದರೇನು? ಕೊಲೆಸ್ಟ್ರಾಲ್’ನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಎಲ್‌ ಡಿ ಎಲ್ ಕೊಲೆಸ್ಟ್ರಾಲ್ ಮತ್ತು ಎರಡನೆಯದು ಎಚ್‌ ಡಿ ಎಲ್ ಕೊಲೆಸ್ಟ್ರಾಲ್. ಎಲ್‌ ಡಿ ಎಲ್ ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ಕೊಳಕು ಮತ್ತು ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಆದರೆ ಎಚ್‌ ಡಿ ಎಲ್ ಕೊಲೆಸ್ಟ್ರಾಲ್ ಉತ್ತಮ ಮತ್ತು ದೇಹದ ಅನೇಕ ಕಾರ್ಯನಿರ್ವಹಣೆಯಲ್ಲಿ ಸಹಾಯಕವಾಗಿದೆ. ಹೆಚ್ಚು ಎಣ್ಣೆಯುಕ್ತ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ, ಎಲ್‌ ಡಿ ಎಲ್ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಕ್ರಮೇಣ ಇದು ರಕ್ತನಾಳಗಳ ಆಂತರಿಕ ಭಾಗಗಳಲ್ಲಿ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಹೃದಯಾಘಾತ, ಪಾರ್ಶ್ವವಾಯುಗಳಿಗೆ ಕಾರಣವಾಗುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ ಕಣ್ಣುರೆಪ್ಪೆಗಳ ಮೇಲೆ ದದ್ದುಗಳು ಅಥವಾ ಸಣ್ಣ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ರೋಗಲಕ್ಷಣಗಳು ಕಂಡುಬಂದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ನಿದ್ರೆಯ ಕೊರತೆ ಅಥವಾ ಅತಿಯಾದ ಆಯಾಸದಿಂದ, ಮುಖವು ಸ್ವಲ್ಪ ಊದಿಕೊಂಡಂತಾಗುತ್ತದೆ. ಆದರೆ ಈ ಊತ ದಿನಕಳೆದಂತೆ ಹೆಚ್ಚಾಗುತ್ತಾ ಹೋದಲ್ಲಿ, ಜೊತೆಗೆ ಚರ್ಮವು ಶುಷ್ಕ ಮತ್ತು ಹಳದಿಯಾಗಿ ಕಂಡುಬಂದರೆ, ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದ ಕಾರಣವೂ ಆಗಿರಬಹುದು. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1039.txt b/zeenewskannada/data1_url8_1_to_1110_1039.txt new file mode 100644 index 0000000000000000000000000000000000000000..a1f017625b836b82a983440348c2180e96895e65 --- /dev/null +++ b/zeenewskannada/data1_url8_1_to_1110_1039.txt @@ -0,0 +1 @@ +ಸಿನಿಮಾ ಸೆಲೆಬ್ರಿಟಿಗಳು, ಶ್ರೀಮಂತರು, ರಾತ್ರಿ ಅನ್ನ ತಿನ್ನೋದಿಲ್ಲ..! ಏಕೆ ಗೊತ್ತಾ..? ಗೊತ್ತಾದ್ರೆ, ನೀವು ಹಾಗೇ ಮಾಡ್ತೀರಾ.. : ಅಕ್ಕಿ ನಮ್ಮ ದೇಹಕ್ಕೆ ತುಂಬಾ ಹಾನಿಕಾರಕ ಎಂದು ಹೇಳಲಾಗುತ್ತದೆ. ಅಲ್ಲದೆ, ನೀವು ರಾತ್ರಿಯ ಊಟದಲ್ಲಿ ಅನ್ನವನ್ನು ಸೇವಿಸಿದರೆ, ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಿಮಗೂ ರಾತ್ರಿ ಅನ್ನ ತಿನ್ನುವ ಅಭ್ಯಾಸವಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ... :ನಿಮಗೆ ರಾತ್ರಿ ಊಟದಲ್ಲಿ ಅನ್ನ ತಿನ್ನುವ ಅಭ್ಯಾಸವಿದ್ದರೆ ಎಚ್ಚರ...! ಇದು ನಿಮ್ಮ ಆರೋಗ್ಯಕ್ಕೆ ಹಾನಿಕರ. ಸಾಮಾನ್ಯವಾಗಿ, ನಿಮಗೆ ಗೊತ್ತಿಲ್ಲ ವಿಚಾರ ಅಂದ್ರೆ, ಆಗರ್ಭ ಶ್ರೀಮಂತರು, ದೊಡ್ಡ ಸೆಲೆಬ್ರಿಟಿಗಳು, ಚಲನಚಿತ್ರ ತಾರೆಯರು, ಕ್ರೀಡಾಪಟುಗಳು, ರಾಜಕಾರಣಿಗಳು, ವೈದ್ಯರು, ಇವರೆಲ್ಲರೂ ಬಹುತೇಕ ರಾತ್ರಿ ಅನ್ನವನ್ನು ತಿನ್ನುವುದಿಲ್ಲ. ಇದರ ಹಿಂದಿನ ಕಾರಣ ಏನು..? ಬನ್ನಿ ತಿಳಿಯೋಣ.. ನಿಮಗೆ ರಾತ್ರಿ ಅನ್ನ ತಿನ್ನುವ ಅಭ್ಯಾಸವಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಆರೋಗ್ಯ ತಜ್ಞರ ಪ್ರಕಾರ ಅನ್ನ ಜೀರ್ಣವಾಗುವುದು ತುಂಬಾ ಕಷ್ಟ. ಇದರಿಂದ ಅಸಮರ್ಪಕ ಜೀರ್ಣಕ್ರಿಯೆ ಉಂಟಾಗಿ ದೊಡ್ಡ ಸಮಸ್ಯೆಗಳನ್ನು ಉದ್ಭವಿಸುತ್ತವೆ.. ದೊಡ್ಡ ಸೆಲೆಬ್ರಿಟಿಗಳಿಗೆ ಇದು ಚೆನ್ನಾಗಿ ಗೊತ್ತು.. ಹಾಗಾಗಿ ಅವರು ರಾತ್ರಿ ಊಟದಲ್ಲಿ ಅನ್ನ ಸೇವಿಸುವುದಿಲ್ಲ. ರಾತ್ರಿ ಅನ್ನ ತಿನ್ನುವುದರಿಂದ ಕೆಲವು ಗಂಭೀರ ಸಮಸ್ಯೆಗಳು ಬರಬಹುದು... ಅಸ್ತಮಾ :ಪ್ರತಿದಿನ ರಾತ್ರಿ ಅನ್ನ ತಿಂದರೆ ಅಸ್ತಮಾ ಸಮಸ್ಯೆಯೂ ಕಾಡಬಹುದು. ಹಾಗಾಗಿ ಅಸ್ತಮಾ ರೋಗಿಗಳಿಗೂ ಅನ್ನ ತಿನ್ನುವುದನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮೊಟೊಪೊ :ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದ್ದು, ಇದು ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಇದರಿಂದ ಬೊಜ್ಜು ಕೂಡ ಹೆಚ್ಚಾಗಲು ಪ್ರಾರಂಭಿಸುತ್ತದೆ. ನೀವು ಬೊಜ್ಜು ಕರಗಿಸಲು ಬಯಸದಿದ್ದರೆ ರಾತ್ರಿ ಅನ್ನ ತಿನ್ನುವುದನ್ನು ತಪ್ಪಿಸಿ. ಮಧುಮೇಹ :ರಾತ್ರಿ ಅನ್ನ ತಿನ್ನುವುದು ಸಹ ಮಧುಮೇಹಕ್ಕೆ ಕಾರಣವಾಗಬಹುದು, ಏಕೆಂದರೆ ಅಕ್ಕಿಯಲ್ಲಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಇದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ವಿಶೇಷವಾಗಿ ಮಧುಮೇಹಿಗಳು ರಾತ್ರಿಹೊತ್ತು ಅನ್ನವನ್ನು ತಿನ್ನಬಾರದು. ಇದನ್ನೂ ಓದಿ: ಡೈಜೆಸ್ಟ್ :ಅನ್ನ ರುಚಿಯಾಗಿರಬಹುದು, ಆದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಅಕ್ಕಿ ವಾಸ್ತವವಾಗಿ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ರಾತ್ರಿ ಇದನ್ನು ಸೇವಿಸಿದರೆ, ಜೀರ್ಣವಾಗದೆ ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳೂ ಬರುತ್ತವೆ. ಸಂಧಿವಾತ :ನೀವು ಸಂಧಿವಾತದ ರೋಗಿಯಾಗಿದ್ದರೆ, ರಾತ್ರಿ ಊಟದಲ್ಲಿ ಅನ್ನವನ್ನು ತಿನ್ನಬಾರದು, ಏಕೆಂದರೆ ಇದು ನಿಮ್ಮ ದೇಹದಲ್ಲಿ ಊತವನ್ನು ಹೆಚ್ಚಿಸುತ್ತದೆ ಮತ್ತು ಸಂಧಿವಾತ ನೋವನ್ನು ಹೆಚ್ಚಿಸುತ್ತದೆ.. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಮಾಧ್ಯಮವು ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_104.txt b/zeenewskannada/data1_url8_1_to_1110_104.txt new file mode 100644 index 0000000000000000000000000000000000000000..799b86428f8d62b5163d84b895e9c378dc562f6d --- /dev/null +++ b/zeenewskannada/data1_url8_1_to_1110_104.txt @@ -0,0 +1 @@ +ಸೈಬರ್ ದಾಳಿಯಿಂದ ಬ್ಯಾಂಕ್‌ಗಳ - ಸ್ಥಗಿತ!300 ಬ್ಯಾಂಕ್ ಗಳ ಪಟ್ಟಿಯಲ್ಲಿದೆಯೇ ನಿಮ್ಮ ಬ್ಯಾಂಕ್ ? ಇಲ್ಲಿ ಚೆಕ್ ಮಾಡಿ ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಕೆಲ ಸಮಯದವರೆಗೆ ಪೇಮೆಂಟ್ ಸಿಸ್ಟಮ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.ಈ ಬಗ್ಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನಿನ್ನೆಯೇ ನೋಟೀಸ್ ಜಾರಿ ಮಾಡಿದೆ. :ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ () ಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇದರ ಪ್ರಕಾರ ಕೆಲವು ಬ್ಯಾಂಕ್‌ಗಳ , ಮತ್ತು ಇತರ ಪಾವತಿ ವ್ಯವಸ್ಥೆಗಳು ಕೆಲವು ಸಮಯದವರೆಗೆ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.ಅನೇಕ ಬ್ಯಾಂಕ್‌ಗಳಿಗೆ ಸೇವೆಗಳನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಸಿಸ್ಟಮ್‌ನ ಮೇಲೆ 'ರಾನ್ಸಮ್‌ವೇರ್' ದಾಳಿಯ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ಮೂಲಗಳ ಪ್ರಕಾರ,ಈ ದಾಳಿಯಿಂದ 300 ಸಣ್ಣ ಬ್ಯಾಂಕ್‌ಗಳ ವಹಿವಾಟು ಮೇಲೆ ಪರಿಣಾಮ ಬೀರಿದೆ. ನಿನ್ನೆ ಸಂಜೆ ನೋಟಿಸ್ ಜಾರಿ :ಪಾವತಿ ವ್ಯವಸ್ಥೆಯಲ್ಲಿ ಹೆಚ್ಚಿನ ದುಷ್ಪರಿಣಾಮವನ್ನು ತಪ್ಪಿಸಲು, ಕೆಲವು ಸಮಯದವರೆಗೆಅನ್ನು ಬಳಸುವುದನ್ನು ನಿಲ್ಲಿಸಿದೆ. ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಈ ಅವಧಿಯಲ್ಲಿ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಜುಲೈ 31, 2024 ರಂದು ಸಂಜೆ 6:39 ಕ್ಕೆ ಸಾಮಾಜಿಕ ಮಾಧ್ಯಮ ಸೂಚನೆಯನ್ನು ನೀಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಸಹಕಾರ ಮತ್ತು ಗ್ರಾಮೀಣ ಬ್ಯಾಂಕುಗಳಿಗೆ ಸೇವೆ :- ಒಂದು ತಂತ್ರಜ್ಞಾನ ಕಂಪನಿಯಾಗಿದೆ. ಇದು ಸಹಕಾರ ಮತ್ತು ಗ್ರಾಮೀಣ ಬ್ಯಾಂಕುಗಳಿಗೆ ಸೇವೆಗಳನ್ನು ಒದಗಿಸುತ್ತದೆ.ಸೀ-ಎಡ್ಜ್ ಟೆಕ್ನಾಲಜೀಸ್‌ನ ಕೆಲವು ಸಿಸ್ಟಮ್‌ಗಳ ಮೇಲೆ ದಾಳಿ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದೆ.ಈ ಮೂಲಕ ಬಹುತೇಕ ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳಿಗೆ ಸೇವೆ ಒದಗಿಸಲಾಗುತ್ತದೆ. ಗುಜರಾತ್‌ನ 17 ಬ್ಯಾಂಕ್‌ಗಳು ಬಾಧಿತ :ವರದಿಯೊಂದರ ಪ್ರಕಾರ,ಇದರಿಂದ ಪ್ರಭಾವಿತವಾಗಿವೆ ಎನ್ನಲಾಗಿದೆ. ಅಮ್ರೇಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿಬಿ) ಕೂಡ ಈ ಪಟ್ಟಿಯಲ್ಲಿ ಸೇರಿದೆ, 'ಸಿ-ಎಡ್ಜ್' ಸಾಫ್ಟ್‌ವೇರ್‌ನಲ್ಲಿನ ಸಮಸ್ಯೆಯಿಂದಾಗಿ ಬ್ಯಾಂಕ್‌ನ ಆನ್‌ಲೈನ್ ವಹಿವಾಟು ಮೇಲೆ ಪರಿಣಾಮ ಬೀರಿದೆ. ಇದನ್ನೂ ಓದಿ: ಸಿ-ಎಡ್ಜ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು ಮತ್ತು ಅಗತ್ಯ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎನ್‌ಪಿಸಿಐ ಹೇಳಿದೆ. ಬಾಧಿತ ಬ್ಯಾಂಕ್‌ಗಳ ಸಂಪರ್ಕವನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುವುದು.ಸೀ-ಎಡ್ಜ್ ಟೆಕ್ನಾಲಜೀಸ್‌ನ ವೆಬ್‌ಸೈಟ್ ಪ್ರಕಾರ, ಇದು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ () ಜಂಟಿ ಉದ್ಯಮವಾಗಿದೆ. ದಾಳಿ ಎಂದರೇನು? : ದಾಳಿಯು ಒಂದು ರೀತಿಯ ಸೈಬರ್ ದಾಳಿಯಾಗಿದೆ.ಇದರಲ್ಲಿ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್ ಅಥವಾ ನೆಟ್‌ವರ್ಕ್ ಗೆ ಅಕ್ಸೆಸ್ ಪಡೆದು ಪ್ರಮುಖ ಫೈಲ್‌ಗಳನ್ನು ಎನ್‌ಕ್ರಿಪ್ಟ್ ಮಾಡುತ್ತಾರೆ. ಎನ್‌ಕ್ರಿಪ್ಟ್ ಮಾಡುವುದು ಎಂದರೆ ಆ ಫೈಲ್‌ಗಳು ನಿಷ್ಪ್ರಯೋಜಕವಾಗುತ್ತವೆ, ಮತ್ತೆ ನೀವು ಅವುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ನಂತರ ಹ್ಯಾಕರ್‌ಗಳು ನಿಮ್ಮಿಂದ ಹಣವನ್ನು ಕೇಳುತ್ತಾರೆ, ಅದನ್ನು ರಾನ್ಸಮ್ ಎಂದು ಕರೆಯಲಾಗುತ್ತದೆ. ನೀವು ಹಣ ಪಾವತಿಸಿದರೆ ಮಾತ್ರ ನಿಮ್ಮ ಫೈಲ್‌ಗಳನ್ನು ಡೀಕ್ರಿಪ್ಟ್ ಮಾಡುವುದಾಗಿ ಹೇಳುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1040.txt b/zeenewskannada/data1_url8_1_to_1110_1040.txt new file mode 100644 index 0000000000000000000000000000000000000000..1eeaca1b5c2ec13aad8f70586cebaad6b2d9a0f6 --- /dev/null +++ b/zeenewskannada/data1_url8_1_to_1110_1040.txt @@ -0,0 +1 @@ +ಒಂದು ಲೋಟ ಜ್ಯೂಸ್.. ಕಿಡ್ನಿಯಲ್ಲಿರುವ ಕಲ್ಲುಗಳೆಲ್ಲ ಮಾಯವಾಗುತ್ತೆ..! : ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರೆ ಈ ಮನೆಮದ್ದುಗಳಿಂದ ಸಮಸ್ಯೆಯನ್ನು ಪರಿಹರಿಸಬಹುದು. :ಮನುಷ್ಯ ಆರೋಗ್ಯವಾಗಿರಬೇಕು ಅಂದರೆ.. ದೇಹದ ಎಲ್ಲಾ ಅಂಗಗಳು.. ಸರಿಯಾಗಿ ಕೆಲಸ ಮಾಡಬೇಕು. ಆಗ ಮಾತ್ರ ಮನುಷ್ಯ ಸಂಪೂರ್ಣ ಆರೋಗ್ಯವಂತನಾಗುತ್ತಾನೆ.. ದೇಹದ ಮುಖ್ಯ ಅಂಗಗಳು ಹೃದಯ ಮತ್ತು ಯಕೃತ್ತು.. ಮತ್ತು ದೇಹದ ಇತರ ಎಲ್ಲಾ ಭಾಗಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಇವುಗಳಲ್ಲಿ ಯಾವುದಾದರೂ ಒಂದು..ಕಾರ್ಯನಿರ್ವಹಣೆಯ ಕೊರತೆ...ಮನುಷ್ಯ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು.. ಏಕೆಂದರೆ ಈ ಕಿಡ್ನಿಗಳೇ ರಕ್ತಕ್ಕೆ ಸೇರಿರುವ ಎಲ್ಲಾ ತ್ಯಾಜ್ಯ ವಸ್ತುಗಳನ್ನು ಫಿಲ್ಟರ್ ಮಾಡಿ ಸ್ವಚ್ಛಗೊಳಿಸುತ್ತವೆ. ಯಾವುದೇ ಮೂತ್ರಪಿಂಡದ ಸಮಸ್ಯೆ ಸಂಪೂರ್ಣ ಪ್ರಕ್ರಿಯೆಯನ್ನೇ ಹಾಳಾ ಮಾಡುತ್ತದೆ.. ಇದರ ಪರಿಣಾಮವಾಗಿ ಕಲ್ಮಶಗಳು ಸಂಗ್ರಹಗೊಳ್ಳುತ್ತವೆ.. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಸೊಪ್ಪು ದಿವ್ಯ ಔಷಧವಾಗಿದೆ. ಇವುಗಳನ್ನು ನಾವು ಆಹಾರವಾಗಿ ಸೇವಿಸಿದರೆ ದೇಹದಲ್ಲಿನ ನಾನಾ ರೋಗಗಳನ್ನು ನಿವಾರಿಸಬಹುದು. ಆಯುರ್ವೇದದಲ್ಲೂ ಈ ಸೊಪ್ಪಿಗೆ ವಿಶೇಷ ಮಹತ್ವ ನೀಡಲಾಗಿದೆ. ಪಾಲಕ್‌ ಸೊಪ್ಪು ಕಿಡ್ನಿಯನ್ನು ಆರೋಗ್ಯಕರವಾಗಿರಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದನ್ನೂ ಓದಿ : ಅದರಲ್ಲೂ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು.. ಕೆಮ್ಮು, ಪೈಲ್ಸ್, ತುರಿಕೆ, ಮೂತ್ರ ಪಿಂಡದಲ್ಲಿ ಕಲ್ಲುಗಳಂತಹ ರೋಗಗಳ ನಿವಾರಣೆಗೂ ಪಾಲಕ್‌ ಸೊಪ್ಪು ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪಿನಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಆಂಟಿಆಕ್ಸಿಡೆಂಟ್‌ಗಳು, ಫೈಬರ್ ಇತ್ಯಾದಿ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ಗಂಭೀರ ಕಾಯಿಲೆಗಳನ್ನು ತೊಡೆದುಹಾಕಲು ನಮಗೆ ಸಹಾಯ ಮಾಡುತ್ತದೆ. ಪಾಲಕ್‌ ಸೊಪ್ಪನ್ನು ಪಲ್ಯ ಮಾಡಿ ತಿನ್ನಬಹುದು. ಪಾಲಕ್‌ ಜ್ಯೂಸ್ ಮಾಡಿ ಕುಡಿದರೂ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಸಿರೆಲೆಗಳನ್ನು ಹೇಗೆ ತಿಂದರೂ ಕಿಡ್ನಿ ರೋಗಗಳನ್ನು ನಿವಾರಿಸುವುದಲ್ಲದೆ ದೇಹವನ್ನು ಯಾವುದೇ ರೀತಿಯ ಸೋಂಕಿನಿಂದ ರಕ್ಷಿಸುತ್ತದೆ. ಅದಕ್ಕಾಗಿಯೇ ವೈದ್ಯರು ಸಾಧ್ಯವಾದರೆ ವಾರಕ್ಕೆ ಕನಿಷ್ಠ ಮೂರು ಬಾರಿ ಪಾಲಕ್ ತಿನ್ನಲು ಶಿಫಾರಸು ಮಾಡುತ್ತಾರೆ. ಇದನ್ನೂ ಓದಿ : ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1041.txt b/zeenewskannada/data1_url8_1_to_1110_1041.txt new file mode 100644 index 0000000000000000000000000000000000000000..2d2faeda1ae969fad9bfe9718c6bb1ebe84dd8d4 --- /dev/null +++ b/zeenewskannada/data1_url8_1_to_1110_1041.txt @@ -0,0 +1 @@ +ಉಗುರುಗಳಲ್ಲಿನ ಈ ಬದಲಾವಣೆ ನೀಡುತ್ತೆ ಅಧಿಕ ಕೊಲೆಸ್ಟ್ರಾಲ್‌ ಮುನ್ಸೂಚನೆ! : ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಧಿಕ ಕೊಲೆಸ್ಟ್ರಾಲ್ ಇರುವವರಲ್ಲಿ ಉಗುರುಗಳಲ್ಲಿ ಕೆಲವು ಬದಲಾವಣೆ ಕಾಣುತ್ತವೆ. :ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುವ ಅಧಿಕ ಕೊಲೆಸ್ಟ್ರಾಲ್ ನಮ್ಮ ಆರೋಗ್ಯದ ಶತ್ರು. ಅದಕ್ಕಾಗಿಯೇ ವೈದ್ಯರು ಯಾವಾಗಲೂ ಮಟ್ಟವನ್ನು ಕಡಿಮೆ ಮಾಡಲು ಶಿಫಾರಸು ಮಾಡುತ್ತಾರೆ. ಲಿಪಿಡ್ ಪ್ರೊಫೈಲ್ ಪರೀಕ್ಷೆಯ ಮೂಲಕ ಕೊಲೆಸ್ಟ್ರಾಲ್‌ನ ಹೆಚ್ಚಳವನ್ನು ಪತ್ತೆಹಚ್ಚಬಹುದು. ಆದರೆ ದೇಹದಲ್ಲಿ ಕೊಲೆಸ್ಟ್ರಾಲ್‌ಮಟ್ಟ ಹೆಚ್ಚಾದಾಗ ಉಗುರುಗಳಲ್ಲಿ ಕೆಲವು ಬದಲಾವಣೆಗಳು ಕಾಣುತ್ತವೆ. 1. ಹಳದಿ ಉಗುರುಗಳು ಉಗುರುಗಳ ಹಳದಿ ಬಣ್ಣವು ಹೆಚ್ಚಿನ ಕೊಲೆಸ್ಟ್ರಾಲ್‌ ಮಟ್ಟವನ್ನು ಸೂಚಿಸುತ್ತದೆ. ಇದು ಅಧಿಕ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿರುವ ಸಾಮಾನ್ಯ ಲಕ್ಷಣವಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಿಂದಾಗಿ ರಕ್ತದ ಹರಿವಿನಲ್ಲಿ ಅಡಚಣೆ ಉಂಟಾಗುತ್ತದೆ. ಇದರಿಂದಾಗಿ ಉಗುರುಗಳ ಬಣ್ಣವು ಬದಲಾಗಬಹುದು. 2. ಉಗುರುಗಳ ದಪ್ಪವಾಗುವುದು ಉಗುರುಗಳ ದಪ್ಪವಾಗುವುದು ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿರಬಹುದು. ಮಟ್ಟಗಳು ಉಗುರುಗಳ ರಚನೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇದು ಉಗುರು ದಪ್ಪ ಮತ್ತು ಗಟ್ಟಿಯಾಗಲು ಕಾರಣವಾಗುತ್ತದೆ. ಇದನ್ನೂ ಓದಿ: 3. ಉಗುರುಗಳ ಮೇಲೆ ಬಿಳಿ ಕಲೆಗಳು ಉಗುರುಗಳ ಮೇಲೆ ಸಣ್ಣ ಬಿಳಿ ಚುಕ್ಕೆಗಳು ಗೋಚರಿಸಿದರೆ, ಇದು ಸಹ ಕೊಲೆಸ್ಟ್ರಾಲ್‌ ಚಿಹ್ನೆಯಾಗಿರಬಹುದು. ಈ ಕಲೆಗಳು ರಕ್ತದಲ್ಲಿ ಲಿಪಿಡ್‌ಗಳ ಅತಿಯಾದ ಶೇಖರಣೆಯನ್ನು ಸೂಚಿಸುತ್ತವೆ, ಇದು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣವಾಗಿರಬಹುದು. 4. ಉಗುರುಗಳ ನಿಧಾನ ಬೆಳವಣಿಗೆ ಉಗುರುಗಳ ಬೆಳವಣಿಗೆಯ ಕೊರತೆಯು ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿದೆ. ರಕ್ತ ಪರಿಚಲನೆಯ ಕೊರತೆಯಿಂದಾಗಿ ಉಗುರು ಬೆಳವಣಿಗೆ ನಿಧಾನವಾಗುತ್ತದೆ. ಅವು ದುರ್ಬಲವಾಗಬಹುದು. 5. ಉಗುರುಗಳ ಒಡೆಯುವಿಕೆ ಅಧಿಕ ಕೊಲೆಸ್ಟ್ರಾಲ್ ನಿಂದಾಗಿ ಉಗುರುಗಳು ದುರ್ಬಲಗೊಳ್ಳಲು ಮತ್ತು ಸುಲಭವಾಗಿ ಒಡೆಯಲು ಕಾರಣವಾಗಬಹುದು. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆ ಎಂಬುದರ ಸಂಕೇತವೂ ಆಗಿರಬಹುದು. ಉಗುರು ಆರೈಕೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ: 1. ಆರೋಗ್ಯಕರ ಆಹಾರ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ಫೈಬರ್ ಆಧಾರಿತ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2. ವ್ಯಾಯಾಮ ವ್ಯಾಯಾಮಕ್ಕಾಗಿ ನೀವು ಪ್ರತಿದಿನ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬೇಕು. ನಿಯಮಿತ ವ್ಯಾಯಾಮ ಮಾಡುವುದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. 3. ಸಿಗರೇಟ್ ಮತ್ತು ಮದ್ಯವನ್ನು ತಪ್ಪಿಸಿ: ಧೂಮಪಾನ ಮತ್ತು ಅತಿಯಾದ ಆಲ್ಕೊಹಾಲ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ತ್ಯಜಿಸುವುದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: 4. ಉಗುರುಗಳ ನಿಯಮಿತ ಆರೈಕೆ: ನಿಯಮಿತವಾಗಿ ಉಗುರುಗಳನ್ನು ಸ್ವಚ್ಛಗೊಳಿಸಿ ಮತ್ತು ಕಾಳಜಿ ವಹಿಸಿ. ಕಾಲಕಾಲಕ್ಕೆ ಉಗುರುಗಳನ್ನು ಕತ್ತರಿಸಿ ಸ್ವಚ್ಛವಾಗಿಡಿ. ಇದು ಉಗುರುಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ರೋಗಲಕ್ಷಣಗಳನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ. 5. ನಿಯಮಿತ ಪರೀಕ್ಷೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ. ಸೂಚನೆ:ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1042.txt b/zeenewskannada/data1_url8_1_to_1110_1042.txt new file mode 100644 index 0000000000000000000000000000000000000000..95e9f175653e14807b7cd861328dfd69d804b5ab --- /dev/null +++ b/zeenewskannada/data1_url8_1_to_1110_1042.txt @@ -0,0 +1 @@ +ಪ್ರತಿದಿನ ಊಟದ ಜೊತೆ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲ ಲಾಭ! : ಪ್ರತಿದಿನ ಎರಡು ಚಮಚ ಹಸುವಿನ ತುಪ್ಪ ತಿಂದರೆ ಆರೋಗ್ಯಕ್ಕೆ ಅನೇಕ ಲಾಭಗಳಿವೆ. :ತುಪ್ಪ ತಿಂದರೆ ತೂಕ ಹೆಚ್ಚುತ್ತದೆ ಎಂಬ ಕಾರಣಕ್ಕೆ ಹಲವರು ತುಪ್ಪವನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ಪ್ರತಿದಿನ ಎರಡು ಚಮಚ ಹಸುವಿನ ತುಪ್ಪ ತಿಂದರೆ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಊಟದ ಮಾಡುವಾಗ ತುಪ್ಪದಲ್ಲಿ ಎರಡು ಚಮಚ ತುಪ್ಪವನ್ನು ಸೇರಿಸಿದರೆ, ಅದು ಆಹಾರವನ್ನು ತ್ವರಿತವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಆದರೆ ಗ್ಯಾಸ್ಟ್ರಿಕ್ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ. ತುಪ್ಪದಲ್ಲಿ ಪೋಷಕಾಂಶಗಳ ಪ್ರಮಾಣ ಹೆಚ್ಚು. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ದೃಷ್ಟಿ ಸುಧಾರಿಸುತ್ತದೆ. ಇದಲ್ಲದೆ, ಇದರಿಂದ ನಮಗೆ ಸಿಗುವ ಒಳ್ಳೆಯ ಕೊಬ್ಬು ಅಧಿಕ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ವಿಟಮಿನ್ ಇ ಯಕೃತ್ತನ್ನು ಸಹ ರಕ್ಷಿಸುತ್ತದೆ. ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಮಾಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಎರಡು ಚಮಚ ತುಪ್ಪವನ್ನು ತಿನ್ನಬೇಕು. ಇದು ಅಧಿಕ ರಕ್ತಸ್ರಾವ ಮತ್ತು ನೋವನ್ನು ತಡೆಯುತ್ತದೆ. ಇದರಲ್ಲಿರುವ ಬ್ಯುಟರಿಕ್ ಆಮ್ಲವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ದಂತ ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಮಲದಲ್ಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಕೇವಲ ನಿಮ್ಮ ಅರಿವಿಗಾಗಿ.. ಇವುಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರ ಸಲಹೆಯನ್ನು ತೆಗೆದುಕೊಂಡು ಅನುಸರಿಸುವುದು ಉತ್ತಮ. ಇದನ್ನೂ ಓದಿ: ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1043.txt b/zeenewskannada/data1_url8_1_to_1110_1043.txt new file mode 100644 index 0000000000000000000000000000000000000000..f03527211a0fd236d41a74d8281a4e94b4874d79 --- /dev/null +++ b/zeenewskannada/data1_url8_1_to_1110_1043.txt @@ -0,0 +1 @@ +ಬರಿಗಾಲಿನಲ್ಲಿ ನಡೆಯುವುದರಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನ : ವಾಕಿಂಗ್ ಮತ್ತು ಜಾಗಿಂಗ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಮುಂಜಾನೆ ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಹಿರಿಯರು ಹೇಳುತ್ತಾರೆ. :ವಾಕಿಂಗ್ ಮತ್ತು ಜಾಗಿಂಗ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಮುಂಜಾನೆ ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಹಿರಿಯರು ಹೇಳುತ್ತಾರೆ. ವೈದ್ಯರು ಕೂಡ ಅದೇ ಸಲಹೆ ನೀಡುತ್ತಾರೆ. ಬೂಟು ಧರಿಸಿ ನಡೆಯುವುದರಿಂದ ಪಾದಗಳಲ್ಲಿ ನೋವು ಉಂಟಾಗುತ್ತದೆ. ಬರಿಗಾಲಿನಲ್ಲಿ ನಡೆಯುವುದರಿಂದ ಕೀಲುಗಳು ಬಲಗೊಳ್ಳುತ್ತವೆ. ಬರಿಗಾಲಿನಲ್ಲಿ ನಡೆಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಉತ್ತಮ ನಿದ್ರೆಗೆ ಒಳ್ಳೆಯದು: ರಾತ್ರಿಯ ಹೊತ್ತು ಉತ್ತಮ ನಿದ್ರೆಗೆ ಬರಿಗಾಲಿನಲ್ಲಿ ನಡೆಯುವುದು ಪ್ರಯೋಜನಕಾರಿ. ಏಕೆಂದರೆ ಇದು ನಮ್ಮ ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಇದಲ್ಲದೇ ಬರಿಗಾಲಿನಲ್ಲಿ ನಡೆಯುವುದು ತೂಕ ಇಳಿಕೆಗೂ ಸಹಾಯಕ. ಕಾಲು ನೋವಿನಿಂದ ಪರಿಹಾರವನ್ನು ನೀಡುತ್ತದೆ.ಬರಿಗಾಲಿನಲ್ಲಿ ನಡೆಯುವುದರಿಂದ ಭೂಮಿಯಿಂದ ಧನಾತ್ಮಕ ಶಕ್ತಿ ಬರುತ್ತದೆ. ಇದರಿಂದ ನಮ್ಮ ಒತ್ತಡ ಕಡಿಮೆಯಾಗುತ್ತದೆ. ಚೆನ್ನಾಗಿ ನಿದ್ದೆ ಮಾಡಬಹುದು. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಬರಿಗಾಲಿನಲ್ಲಿ ನಡೆಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬರಿಗಾಲಿನಲ್ಲಿ ನಡೆಯುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಯಸ್ಸಾದವರಿಗೆ ಉಪಯುಕ್ತ: ವಯಸ್ಸಾದ ಜನರು ಸಾಮಾನ್ಯವಾಗಿ ತಮ್ಮ ಪಾದಗಳಲ್ಲಿ ನೋವಿನಿಂದ ಬಳಲುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಬರಿಗಾಲಿನಲ್ಲಿ ನಡೆಯುವುದು ಅವರಿಗೆ ತುಂಬಾ ಉಪಯುಕ್ತವಾಗಿದೆ. ವಾಸ್ತವವಾಗಿ, ಬರಿಗಾಲಿನಲ್ಲಿ ನಡೆಯುವುದು ವಯಸ್ಸಾದವರಿಗೆ ಅಕ್ಯುಪಂಕ್ಚರ್ನಂತೆ ಕೆಲಸ ಮಾಡುತ್ತದೆ. ಇದು ಅವರ ಪಾದಗಳಲ್ಲಿನ ಊತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದಲ್ಲದೆ, ಇದು ಸ್ನಾಯು ನೋವು ಮತ್ತು ಕೀಲು ನೋವಿಗೆ ಸಹ ಪ್ರಯೋಜನಕಾರಿಯಾಗಿದೆ. ರಕ್ತ ಪರಿಚಲನೆಗೆ ಉತ್ತಮ: ಬರಿಗಾಲಿನಲ್ಲಿ ನಡೆಯುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುವುದು ಅನೇಕ ಪ್ರಯೋಜನಗಳಲ್ಲಿ ಒಂದಾಗಿದೆ. ಇದರಿಂದ ದೇಹವನ್ನು ಸಣ್ಣ ಪುಟ್ಟ ಸೋಂಕುಗಳಿಂದ ರಕ್ಷಿಸಿಕೊಳ್ಳಬಹುದು. ಇದನ್ನೂ ಓದಿ: ಸೂಚನೆ:ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1044.txt b/zeenewskannada/data1_url8_1_to_1110_1044.txt new file mode 100644 index 0000000000000000000000000000000000000000..4721b769d0e805a0a995e8dbd9855884ed8f8cbc --- /dev/null +++ b/zeenewskannada/data1_url8_1_to_1110_1044.txt @@ -0,0 +1 @@ +ಔಷಧಿಯೇ ಇಲ್ಲದೆ ಯೂರಿಕ್ ಆಸಿಡ್ ಕಡಿಮೆಯಾಗಬೇಕೇ? ಹಾಗಾದ್ರೆ ಮನೆಯಂಗಳದಲ್ಲೇ ಸಿಗುವ ಈ ಎಲೆಯನ್ನು ಜಗಿಯಿರಿ! : ಯೂರಿಕ್ ಆಮ್ಲವನ್ನು ನಿಯಂತ್ರಿಸಲು ವಿವಿಧ ಆಹಾರಗಳನ್ನು ತಿನ್ನುವುದು ಉತ್ತಮ. ಅದರಲ್ಲಿ ತುಳಸಿ ಎಲೆಗಳು ದೇಹವನ್ನು ನಿರ್ವಿಷಗೊಳಿಸುವ ಗುಣವನ್ನು ಹೊಂದಿವೆ. ಇದು ದೇಹದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ :ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯು ತುಂಬಾ ಬದಲಾಗಿರುವುದು ಯೂರಿಕ್ ಆಸಿಡ್ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸಲು ಪ್ರಮುಖ ಕಾರಣ. ವನ್ನು ನಿಯಂತ್ರಿಸಲು ವಿವಿಧ ಆಹಾರಗಳನ್ನು ತಿನ್ನುವುದು ಉತ್ತಮ. ಅದರಲ್ಲಿ ತುಳಸಿ ಎಲೆಗಳು ದೇಹವನ್ನು ನಿರ್ವಿಷಗೊಳಿಸುವ ಗುಣವನ್ನು ಹೊಂದಿವೆ. ಇದು ದೇಹದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಮೂತ್ರದ ಮೂಲಕವೇ ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ತುಳಸಿ, ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಗೌಟ್’ನಿಂದ ಬಳಲುತ್ತಿರುವ ರೋಗಿಗಳಿಗೆ ಸಹ ಪರಿಹಾರವನ್ನು ನೀಡುತ್ತದೆ. ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಬಯಸಿದರೆ, ತುಳಸಿ ಎಲೆಗಳನ್ನು ನಿಯಮಿತವಾಗಿ ಅಗಿಯಿರಿ. ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡಲು, ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿಯಿರಿ. ಇದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇಲ್ಲವೇ, ತುಳಸಿಯ ಕಷಾಯವನ್ನು ತಯಾರಿಸಿಯೂ ಸೇವಿಸಬಹುದು. ಇದು ನಿಮ್ಮ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಷಾಯವನ್ನು ತಯಾರಿಸಲು 2 ರಿಂದ 3 ತುಳಸಿ ಎಲೆಗಳನ್ನು ತೆಗೆದುಕೊಳ್ಳಿ. ಈ ಎಲೆಗಳನ್ನು ಚೆನ್ನಾಗಿ ತೊಳೆದು 1 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ, ನೀರನ್ನು ಸೋಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದು ಯೂರಿಕ್ ಆಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ. ಇದನ್ನೂ ಓದಿ: ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೃತ್ತಿಪರ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1045.txt b/zeenewskannada/data1_url8_1_to_1110_1045.txt new file mode 100644 index 0000000000000000000000000000000000000000..9c8e1fd679573084c30e3a322fdfdd4ccfeb70b8 --- /dev/null +++ b/zeenewskannada/data1_url8_1_to_1110_1045.txt @@ -0,0 +1 @@ +ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತೆಸೆಯುತ್ತದೆ ಈ ಹಣ್ಣಿನ ಜ್ಯೂಸ್ !ಹೀಗೆ ಸೇವಿಸಿದರೆ ಮಾತ್ರ :ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಚರ್ಮ, ಕಣ್ಣು ಮತ್ತು ಇತರ ಅಂಗಗಳಿಗೆ ಹಾನಿಯಾಗುತ್ತದೆ.ಆದ್ದರಿಂದ,ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮುಖ್ಯ. :ಕೊಲೆಸ್ಟ್ರಾಲ್ ಹೆಚ್ಚಾದಂತೆ ಹೃದಯದ ಸಮಸ್ಯೆ ಕೂಡಾ ಕಾಡುತ್ತದೆ.ಇದು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ.ಕೊಲೆಸ್ಟ್ರಾಲ್ ರಕ್ತನಾಳಗಳ ಒಳ ಗೋಡೆಗಳಿಗೆ ಅಂಟಿಕೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ರಕ್ತ ಪರಿಚಲನೆಯು ನಿಧಾನಗೊಳ್ಳುತ್ತದೆ.ಅಷ್ಟೇ ಅಲ್ಲ,ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಚರ್ಮ, ಕಣ್ಣು ಮತ್ತು ಇತರ ಅಂಗಗಳಿಗೆ ಹಾನಿಯಾಗುತ್ತದೆ.ಆದ್ದರಿಂದ,ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮುಖ್ಯ. ಕೊಲೆಸ್ಟ್ರಾಲ್ ಹೆಚ್ಚಾದರೆ ಎದೆ ನೋವು :ಪ್ರಪಂಚದಾದ್ಯಂತ ಜನರ ಹೃದಯರಕ್ತನಾಳದ ಆರೋಗ್ಯವು ಕ್ಷೀಣಿಸುತ್ತಿದೆ.ಈಗ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತದಂತಹ ಸಮಸ್ಯೆಗಳ ಅಪಾಯವು ಹೆಚ್ಚುತ್ತಿದೆ. ಇದನ್ನೂ ಓದಿ : ಈ ತರಕಾರಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:ದೇಹದಲ್ಲಿ ಸಂಗ್ರಹವಾದಅನ್ನು ಸ್ವಚ್ಛಗೊಳಿಸಲು ಟೊಮೆಟೊ ಬಹಳ ಪ್ರಯೋಜನಕಾರಿ.ಕೆಲವು ಅಧ್ಯಯನಗಳ ಪ್ರಕಾರ, ಟೊಮೆಟೊಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಖನಿಜಗಳಿವೆ.ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಟೊಮೆಟೊ ರಸ ಸೇವಿಸುವ ಮೂಲಕ ಕಡಿಮೆ ಮಾಡಬಹುದು. ಸಂಶೋಧನೆ ಏನು ಹೇಳುತ್ತದೆ?:ಕೆಲವು ಅಧ್ಯಯನಗಳ ಪ್ರಕಾರ,ಪ್ರತಿದಿನ ಒಂದು ಕಪ್ ಅಂದರೆ ಸುಮಾರು 240 ಮಿಲಿ ಟೊಮೆಟೊ ರಸವನ್ನು ಕುಡಿಯುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು 10 ಪ್ರತಿಶತದಷ್ಟು ಕಡಿಮೆ ಮಾಡಬಹುದು. ಇದನ್ನೂ ಓದಿ : ಕೇವಲ ಒಂದು ಕಪ್ ಟೊಮೆಟೊ ರಸ ಸಾಕು :ಲೈಕೋಪೀನ್ ಎಂಬ ಶಕ್ತಿಶಾಲಿಕಂಡುಬರುತ್ತದೆ.ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.ವರದಿಯ ಪ್ರಕಾರ,ಒಂದು ದಿನದಲ್ಲಿ 25 ಗಿಂತ ಹೆಚ್ಚು ಲೈಕೋಪೀನ್ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ () ಮಟ್ಟವನ್ನು 10% ರಷ್ಟು ಕಡಿಮೆ ಮಾಡಬಹುದು. ಟೊಮೆಟೊ ರಸ ವನ್ನು ಹೇಗೆ ಕುಡಿಯುವುದು :ತಜ್ಞರ ಪ್ರಕಾರ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ತಾಜಾ ಟೊಮೆಟೊಗಳನ್ನು ಸ್ವಲ್ಪ ನೀರಿನೊಂದಿಗೆ ಚೆನಾಗಿ ಪೇಸ್ಟ್ ಮಾಡಿಕೊಳ್ಳಿ.ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.ಇಲ್ಲಿ ಟೊಮೇಟೊ ಜ್ಯೂಸ್ ಕುಡಿಯುವಾಗ ಉಪ್ಪು, ಸಕ್ಕರೆ ಸೇರಿಸುವಂತಿಲ್ಲ ಎನ್ನುವುದು ನೆನಪಿರಲಿ. ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1046.txt b/zeenewskannada/data1_url8_1_to_1110_1046.txt new file mode 100644 index 0000000000000000000000000000000000000000..7168eaba883cd7b67abca9b3491b70b03536714f --- /dev/null +++ b/zeenewskannada/data1_url8_1_to_1110_1046.txt @@ -0,0 +1 @@ +ಕೆಂಪು ಬಣ್ಣದ ಈ ಸೊಪ್ಪು ಮಧುಮೇಹಿಗಳಿಗೆ ಅಮೃತವಿದ್ದಂತೆ: ಬ್ಲಡ್ ಶುಗರ್ ದಿನವಿಡೀ ನಾರ್ಮಲ್ ಆಗಿರುವಂತೆ ಮಾಡುತ್ತೆ! : ಸಾಮಾನ್ಯವಾಗಿ ನಾವು ಹಸಿರು ಪಾಲಕ್ ಸೊಪ್ಪನ್ನು ತರಕಾರಿಯಾಗಿ ಬಳಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಕೆಂಪು ಪಾಲಕ್ ಸೊಪ್ಪು ಮಧುಮೇಹಕ್ಕೆ ವರದಾನವಿದ್ದಂತೆ. . :ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗದಿರುವ ಅಥವಾ ದೇಹದ ಜೀವಕೋಶಗಳು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗದ ಸ್ಥಿತಿಯೇ ಮಧುಮೇಹ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತದೆ. ಹೀಗಿರುವಾಗ ಮಧುಮೇಹಿಗಳು ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದನ್ನೂ ಓದಿ: ಸಾಮಾನ್ಯವಾಗಿ ನಾವು ಹಸಿರು ಪಾಲಕ್ ಸೊಪ್ಪನ್ನು ತರಕಾರಿಯಾಗಿ ಬಳಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಕೆಂಪು ಪಾಲಕ್ ಸೊಪ್ಪು ಮಧುಮೇಹಕ್ಕೆ ವರದಾನವಿದ್ದಂತೆ. . ಕೆಂಪು ಪಾಲಕ್ ಫೈಬರ್‌’ನ ಉತ್ತಮ ಮೂಲವಾಗಿದೆ. ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಆಂಟಿಆಕ್ಸಿಡೆಂಟ್‌’ಗಳು ಕೆಂಪು ಪಾಲಕ್‌’ನಲ್ಲಿ ಹೇರಳವಾಗಿ ಕಂಡುಬರುತ್ತವೆ. ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಇದು ಮಧುಮೇಹದಿಂದ ಉಂಟಾಗುವ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಂಪು ಪಾಲಕ್ ವಿಟಮಿನ್ ಎ, ಸಿ, ಕೆ ಮತ್ತು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂನಂತಹ ಖನಿಜಗಳ ಉತ್ತಮ ಮೂಲವಾಗಿದೆ. ಈ ಎಲ್ಲಾ ಪೋಷಕಾಂಶಗಳು ಮಧುಮೇಹ ರೋಗಿಗಳಿಗೆ ಅತ್ಯಗತ್ಯ. ಕೆಂಪು ಪಾಲಕ್ ಸೊಪ್ಪನ್ನು ಸಲಾಡ್‌ ರೀತಿಯೂ ಸೇವಿಸಬಹುದು. ಇಲ್ಲವೇ ಪರಾಠ, ಚಟ್ನಿ ಹೀಗೆ ನಿಮ್ಮಿಷ್ಟದ ವಿಧಾನದಲ್ಲಿ ಬಳಕೆ ಮಾಡಬಹುದು. ಕೆಂಪು ಪಾಲಕ್ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ, ಆದರೆ ಇದು ಚಿಕಿತ್ಸೆ ಅಲ್ಲ. ಮಧುಮೇಹವನ್ನು ನಿಯಂತ್ರಿಸಲು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯರ ಸಲಹೆಯನ್ನು ಪಾಲಿಸುವುದು ಮುಖ್ಯ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1047.txt b/zeenewskannada/data1_url8_1_to_1110_1047.txt new file mode 100644 index 0000000000000000000000000000000000000000..ae4bf1cc5c3015c3fcc3d8f4fed3abf52bfdecd7 --- /dev/null +++ b/zeenewskannada/data1_url8_1_to_1110_1047.txt @@ -0,0 +1 @@ +ಚರ್ಮದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಹೃದಯಾಘಾತದ ಮುನ್ಸೂಚನೆ :ಹೃದಯದಲ್ಲಿ ಏನೇ ಬದಲಾವಣೆಯಾದರೂ ನಮ್ಮ ದೇಹ ಮೊದಲೇ ನಮಗೆ ಮುನ್ಸೂಚನೆ ನೀಡುತ್ತದೆ. ಹಾಗೆಯೇ ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಗೋಚರಿಸುತ್ತದೆ. :ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೆ ಹೃದಯವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಕ್ಕೆ ಹೃದಯಾಘಾತ ಎನ್ನುತ್ತಾರೆ. ನಮ್ಮ ಹೃದಯದಲ್ಲಿ ಏನೇ ಬದಲಾವಣೆಯಾದರೂ ನಮ್ಮ ದೇಹ ಮೊದಲೇ ನಮಗೆ ಮುನ್ಸೂಚನೆ ನೀಡುತ್ತದೆ. ಹಾಗೆಯೇ ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಗೋಚರಿಸುತ್ತದೆ. ಹೃದಯಾಘಾತದ ಇತರ ಚಿಹ್ನೆಗಳು :ಎದೆನೋವಿನ ಹೊರತಾಗಿ,ಅನೇಕ ಲಕ್ಷಣಗಳು ಕಾಣಿಸುತ್ತವೆ.ಚರ್ಮವು ತೆಳುವಾಗಿ, ತಿಳಿ ಬೂದು ಬಣ್ಣಕ್ಕೆ ತಿರುಗುತ್ತದೆ. ಪದೇ ಪದೇ ವಿನಾ ಕಾರಣ ಬೆವರೂ ಬರುತ್ತದೆ.ವಾಕರಿಕೆ,ಉಸಿರಾಟದಲ್ಲಿ ತೊಂದರೆ, ಆತಂಕ, ತಲೆಸುತ್ತುವುದು ಮುಂತಾದ ಲಕ್ಷಣಗಳು ಕಾಣಿಸುತ್ತವೆ. ಇದನ್ನೂ ಓದಿ : ಲಿಂಗವನ್ನು ಆಧರಿಸಿ ಗೋಚರಿಸುತ್ತವೆ ಈ ಲಕ್ಷಣಗಳು :ಪುರುಷರಿಗೆ ಹೃದಯಾಘಾತಕ್ಕೂ ಮೊದಲು ಎದೆ ನೋವು ಕಾಣಿಸಿಕೊಂಡರೆ, ಮಹಿಳೆಯರಿಗೆ ಉಸಿರಾಟದ ತೊಂದರೆ, ಕುತ್ತಿಗೆ ಮತ್ತು ದವಡೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬ್ಲಡ್ ಶುಗರ್ :ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಕಾರಣವೆಂದರೆ ಮಧುಮೇಹ.ಮಧುಮೇಹವು ಹೃದಯಾಘಾತದ ಅತ್ಯಂತ ಸಂದಿಗ್ದ ಲಕ್ಷಣಗಳಲ್ಲಿ ಒಂದಾಗಿದೆ.ಈ ಕಾರಣದಿಂದಾಗಿ ರೋಗಿಗೆ ಸೌಮ್ಯವಾದ ಎದೆಯುರಿ ಅಥವಾ ಎದೆ ನೋವೂ ಕಾಣಿಸುತ್ತದೆ. ಬಹುತೇಕ ಮಂದಿ ಈ ಹಂತವನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?:ಆರೋಗ್ಯಕರ ಆಹಾರ ಮತ್ತುಸಹಾಯದಿಂದ ಮಾತ್ರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಇದನ್ನೂ ಓದಿ : ತರಕಾರಿಗಳ ಸೇವನೆ :ಆಹಾರದಲ್ಲಿ ತರಕಾರಿಗಳನ್ನು ಸೇರಿಸಿಕೊಳ್ಳಬೇಕು.ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ.ಆರೋಗ್ಯಕರ ಆಹಾರವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1048.txt b/zeenewskannada/data1_url8_1_to_1110_1048.txt new file mode 100644 index 0000000000000000000000000000000000000000..1f270166f6540b0590a27fe759c6ccdd0ff9583d --- /dev/null +++ b/zeenewskannada/data1_url8_1_to_1110_1048.txt @@ -0,0 +1 @@ +ಹೀರೆಕಾಯಿಯನ್ನು ಹೀಗೆ ಸೇವಿಸಿದರೆ 5 ದಿನದಲ್ಲಿ ನಿಮ್ಮ ತೂಕ ಇಳಿಯುತ್ತದೆ! : ಹೀರೆಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಇತರ ಖನಿಜಗಳು ಕಂಡುಬರುತ್ತವೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. :ಹೀರೆಕಾಯಿ ಫೈಬರ್‌ನಲ್ಲಿ ಸಮೃದ್ಧವಾದ ತರಕಾರಿಯಾಗಿದೆ. ಹೀರೆಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಇತರ ಖನಿಜಗಳು ಕಂಡುಬರುತ್ತವೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಹೀರೆಕಾಯಿ ಹೆಚ್ಚಿನ ಶೇಕಡಾವಾರು ನೀರನ್ನು ಹೊಂದಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೆ ಹೀರೆಕಾಯಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ತೂಕ ಇಳಿಕೆ : ಹೀರೆಕಾಯಿ ಕಡಿಮೆ ಕ್ಯಾಲೋರಿ, ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಹೀರೆಕಾಯಿ ತಿಂದರೆ ಬಹಳ ಹೊತ್ತಿನ ವರೆಗೆ ಹಸಿವಾಗುವುದಿಲ್ಲ. ಇದರಿಂದ ತೂಕ ಕೂಡ ಸುಲಭವಾಗಿ ಕಡಿಮೆಯಾಗುತ್ತದೆ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ವೃದ್ಧಿ: ಹೀರೆಕಾಯಿ ಯಲ್ಲಿ ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವು ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವು ಸಹಾಯ ಮಾಡುತ್ತವೆ. ಹೀರೆಕಾಯಿ ಕಣ್ಣು, ಯಕೃತ್ತು, ಹೊಟ್ಟೆ ಮತ್ತು ಮೂತ್ರಪಿಂಡದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಹೀರೆಕಾಯಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದು ಹೃದಯರಕ್ತನಾಳದ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಹೀರೆಕಾಯಿ ಹೆಚ್ಚಿನ ಶೇಕಡಾವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಮಲಬದ್ಧತೆಗೆ ಮನೆಮದ್ದು : ಹೀರೆಕಾಯಿಯಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಇದು ಆಹಾರದ ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಇದು ಉತ್ತಮ ಕರುಳಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಹೀರೆಕಾಯಿ ಮಲಬದ್ಧತೆಗೆ ಕಾರಣವಾಗುವ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸುತ್ತದೆ. ಇದನ್ನೂ ಓದಿ: ಮಧುಮೇಹ ನಿಯಂತ್ರಣ : ಮಧುಮೇಹ ಹೊಂದಿರುವ ಜನರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕು. ಇದಕ್ಕಾಗಿ ವಿಶೇಷ ಆಹಾರ ಪದ್ಧತಿ ಅನುಸರಿಸಬೇಕು. ಹೀರೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀರೆಕಾಯಿ ಮಧುಮೇಹಿಗಳಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1049.txt b/zeenewskannada/data1_url8_1_to_1110_1049.txt new file mode 100644 index 0000000000000000000000000000000000000000..b2b3f11b9e67d5fbdd59add253ca57a077ceaca6 --- /dev/null +++ b/zeenewskannada/data1_url8_1_to_1110_1049.txt @@ -0,0 +1 @@ +ಈ ನಾಲ್ಕು ಸಮಸ್ಯೆ ಇದ್ದರೆ ತಪ್ಪಿಯೂ ಸೇವಿಸಬಾರದು ಬೆಂಡೆಕಾಯಿ ! :ಉತ್ತಮ ಫೈಬರ್ ಜೊತೆಗೆ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ. ಅದನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.ಈ ಗುಣಗಳ ಹೊರತಾಗಿಯೂ,ಕೆಲವರು ಬೆಂಡೆಕಾಯಿ ಸೇವಿಸುವಂತಿಲ್ಲ. :ಬೆಂಡೆಕಾಯಿ ತಿನ್ನಲು ಅತ್ಯಂತ ರುಚಿಕರ ತರಕಾರಿ.ಅನೇಕ ಜನರು ಅದರ ರುಚಿಯನ್ನು ಇಷ್ಟಪಡುತ್ತಾರೆ.ಇದು ತೂಕ ನಷ್ಟಕ್ಕೆ ಆರೋಗ್ಯಕರ ಆಹಾರವಾಗಿದೆ.ಅದರ ನೀರನ್ನು ಕುಡಿಯುವ ಮೂಲಕ ಮಧುಮೇಹ,ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.ಇದು ಉತ್ತಮ ಫೈಬರ್ ಜೊತೆಗೆ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ. ಅದನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.ಈ ಗುಣಗಳ ಹೊರತಾಗಿಯೂ,ಕೆಲವರು ಬೆಂಡೆಕಾಯಿ ಸೇವಿಸುವಂತಿಲ್ಲ. ಯಾರು ಬೆಂಡೆಕಾಯಿ ತಿನ್ನುವಂತಿಲ್ಲ :ಮೂತ್ರಪಿಂಡದ ಕಲ್ಲು :ಹೆಚ್ಚಿನ ಮಟ್ಟದ ಆಕ್ಸಲೇಟ್‌ಗಳಿವೆ.ಆದ್ದರಿಂದ ಹೆಚ್ಚು ಲೇಡಿಫಿಂಗರ್ ಅನ್ನು ಸೇವಿಸಿದಾಗ,ಅದು ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳನ್ನು ಉಂಟುಮಾಡಬಹುದು.ಮೂತ್ರಪಿಂಡದ ಹೊರತಾಗಿ, ಪಿತ್ತಕೋಶದಲ್ಲಿ ಕಲ್ಲುಗಳ ರಚನೆಯ ಅಪಾಯ ಕೂಡಾ ಕಂಡು ಬರುತ್ತದೆ. ಇದನ್ನೂ ಓದಿ : ದುರ್ಬಲ ಜೀರ್ಣಕ್ರಿಯೆ ಹೊಂದಿರುವವರು :ಅತಿಯಾಗಿ ಬೆಂಡೆಕಾಯಿ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚುತ್ತದೆ. ಇದು ಹೊಟ್ಟೆಯ ಗ್ಯಾಸ್,ಜಠರಗರುಳಿನ ಸಮಸ್ಯೆಗಳು, ಹೊಟ್ಟೆ ಉಬ್ಬರ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಧಿಕ ಕೊಲೆಸ್ಟ್ರಾಲ್ :ಸೀಮಿತ ಪ್ರಮಾಣದಲ್ಲಿ ಬೆಂಡೆಕಾಯಿ ಸೇವಿಸುವುದರಿಂದಸಮಸ್ಯೆ ಕಾಡಬಹುದು. ಬೆಂಡೆಕಾಯಿ ಬೇಯಿಸುವ ವೇಳೆ ಎಣ್ಣೆಯ ಬಳಕೆ ಹೆಚ್ಚು ಇರುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆ ಕೂಡಾ ಹೆಚ್ಚುತ್ತದೆ. ಇದನ್ನೂ ಓದಿ : ಸೈನಸ್ :ಸೈನಸ್ ಮತ್ತು ಕೆಮ್ಮಿನಂತಹ ಸಮಸ್ಯೆಗಳ ಸಂದರ್ಭದಲ್ಲಿ,ಬೆಂಡೆಕಾಯಿ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲವಾದರೆ ಅದು ಅನೇಕ ಸಮಸ್ಯೆಯನ್ನು ಹೆಚ್ಚಿಸಬಹುದು. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_105.txt b/zeenewskannada/data1_url8_1_to_1110_105.txt new file mode 100644 index 0000000000000000000000000000000000000000..f6f5cc89c5cc0f05836dddea8081daa44f7b6540 --- /dev/null +++ b/zeenewskannada/data1_url8_1_to_1110_105.txt @@ -0,0 +1 @@ +1: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ (01-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಗುರುವಾರ (ಆಗಸ್ಟ್‌ 1) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಆಗಸ್ಟ್‌ 1) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,491 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(01-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1050.txt b/zeenewskannada/data1_url8_1_to_1110_1050.txt new file mode 100644 index 0000000000000000000000000000000000000000..0f106098c28351dcbb2fec160074b5c24393bfd4 --- /dev/null +++ b/zeenewskannada/data1_url8_1_to_1110_1050.txt @@ -0,0 +1 @@ +ಪೇರಲ ಎಲೆಗೆ ಫುಲ್ ಡಿಮ್ಯಾಂಡ್..! ಒಂದು ಟನ್ ಬೆಲೆ ತಿಳಿದರೆ ಶಾಕ್ ಆಗ್ತೀರಾ.. : ಪೇರಲ ಎಲೆಗಳಲ್ಲಿ ಹೆಚ್ಚಿನ ಆಯುರ್ವೇದ ಗುಣಗಳಿವೆ. ಅದಕ್ಕಾಗಿಯೇ ಈ ಎಲೆಯ ಪುಡಿಯನ್ನು ಹಲವು ರೀತಿಯಲ್ಲಿ ಬಳಸುತ್ತಾರೆ. ದಿನದಿಂದ ದಿನಕ್ಕೆ ಪೇರಲ ಎಲೆಯ ಪುಡಿಗೆ ಬೇಡಿಕೆ ಹೆಚ್ಚುತ್ತಿದ್ದು, ವ್ಯಾಪಾರಿಗಳು ಪೇರಲ ಬೆಳೆ ಬೆಳದ ರೈತರ ಹೊಲದತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ವರದಿ ಇಲ್ಲಿದೆ.. :ಈ ಭೂಮಿಯಲ್ಲಿ ನೂರಾರು ಸಾವಿರ ವಿಧದ ಸಸ್ಯಗಳಿವೆ. ಅವುಗಳಲ್ಲಿ 90 ಪ್ರತಿಶತ ಭಾರತದಲ್ಲಿ ಬೆಳೆಯುತ್ತವೆ. ಅದಕ್ಕಾಗಿಯೇ ನಮ್ಮ ದೇಶವು ತುಂಬಾ ವಿಶೇಷವಾಗಿದೆ. ಸಂಜೀವನಿ ಹುಟ್ಟಿದ್ದು ಮಣ್ಣು ನಮ್ಮದು. ಜಗತ್ತನ್ನು ಪೋಷಿಸುವ ಬೇವಿನ ನಾಡು ನಮ್ಮದು. ನಮ್ಮ ಭಾರತವು ಸಾವಿರಾರು ಬಗೆಯ ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ನೆಲೆಯಾಗಿದೆ. ಇಂತಹ ದೇಶದಲ್ಲಿ ಪ್ರತಿ ಸಸ್ಯವೂ ಅಮೂಲ್ಯ. ಪ್ರತಿಯೊಂದು ಮರವೂ ಒಂದಿಷ್ಟು ಔಷಧಿ ಗುಣಗಳನ್ನು ಹೊಂದಿವೆ.. ನಿಮ್ಮ ಮನೆಯ ಹಿತ್ತಲಿನಲ್ಲಿ ಬೆಳೆಯುವ ಹಲವು ಸಸ್ಯಗಳೂ ಸಹ ಔಷಧ ಗುಣಗಳನ್ನು ಹೊಂದಿರುತ್ತವೆ ಆದರೆ, ಈ ವಿಚಾರ ನಿಮಗೆ ತಿಳಿದಿರುವುದಿಲ್ಲ. ಈ ಪೈಕಿ ಪೇರಲ ಮರವೂ ಒಂದು. ಪೇರಲ ಎಲೆಯ ನಿಜವಾದ ಪ್ರಯೋಜನಗಳು ನಿಮಗೆ ತಿಳಿದಿದೆಯೇ? ಬನ್ನಿ ತಿಳಿಯೋಣ.. ಇದನ್ನೂ ಓದಿ: ಇಂದಿನ ಬ್ಯುಸಿ ಲೈಫ್ ನಲ್ಲಿ.. ನಾವು ಏನು ತಿನ್ನುತ್ತೇವೆ.. ಯಾವಾಗ ತಿನ್ನುತ್ತೇವೆ ಎಂಬುದರ ಕಡೆ ಹೆಚ್ಚು ಗಮನ ಕೊಡುವುದಿಲ್ಲ. ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದ ಜೊತೆಗೆ ಕಳಪೆ ಆಹಾರವನ್ನೂ ನಾವು ಇಂದು ಸೇವಿಸುತ್ತಿದ್ದೇವೆ.. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಉತ್ತಮ ಆರೋಗ್ಯವು ಉತ್ತಮ ಜೀವನಶೈಲಿ ಮಾತ್ರವಲ್ಲ, ಸರಿಯಾದ ಆಹಾರವೂ ಸಹ ಅಗತ್ಯ. ನೇರವಾಗಿ ವಿಷಯಕ್ಕೆ ಬರೋಣ.. ಪೇರಲ ಪುಡಿ. ಇದು ಪೇರಲ ಹಣ್ಣಿನ ಪುಡಿ ಅಲ್ಲ. ಅದರ ಏಲೆಯಿಂದ ತಯಾರಿಸಿದ ಪುಡಿ. ಇದನ್ನು ಚಹಾ ಮತ್ತು ಕಷಾಯದೊಂದಿಗೆ ಬೆರೆಸಿ ತಿನ್ನುವುದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ನಮ್ಮ ಪೂರ್ವಜರು ಈ ಪೇರಲ ಎಲೆಗಳನ್ನು ಮೌತ್ ಫ್ರೆಶ್ನರ್ ಆಗಿ ಬಳಸುತ್ತಿದ್ದರು ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಇದನ್ನೂ ಓದಿ: ಹೀಗೆ ಹಲವಾರು ಔಷಧೀಯ ಗುಣಗಳಿಂದಾಗಿ ಪೇರಲ ಎಲೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದೆ. ಕೆಜಿಗೆ 20ರಿಂದ 50 ರೂಪಾಯಿಗೆ ಈ ಎಲೆ ಮಾರಾಟವಾಗುತ್ತಿವೆ. ಇದನ್ನು ಒಣಗಿಸಿ ಬೆಂಗಳೂರು, ಚೆನ್ನೈ ಮತ್ತು ಇತರ ನಗರಗಳಿಗೆ ರಫ್ತು ಮಾಡಲಾಗುತ್ತಿದೆ. ಪೇರಲ ಎಲೆಗಳ ಪುಡಿಯನ್ನು ಕಷಾಯವಾಗಿ ಉಪಯೋಗಿಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ತುಂಬಾ ಉಪಯುಕ್ತ ಎಂದು ಹಲವು ಸಂಶೋಧನಾ ಸಂಸ್ಥೆಗಳು ಹೇಳುತ್ತವೆ. ಹಾಗಾಗಿಯೇ ಇಷ್ಟೊಂದು ಬೇಡಿಕೆ ಬಂದಿದೆ ಎನ್ನುತ್ತಾರೆ ನರ್ಸರಿ ಮಾಲೀಕರು. ಅಲ್ಲದೆ, ಒಂದು ಟನ್ ಪೇರಲ ಎಲೆಯ ವಾಸ್ತವಿಕ ಬೆಲೆ 37 ಸಾವಿರ ರೂಪಾಯಿ. ಪೇರಲದಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂದು ವೈದ್ಯಕೀಯ ತಜ್ಞರು, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಯಾವುದೇ ಕಲಬೆರಕೆ ಇಲ್ಲದ ಹಣ್ಣು ಪೇರಲ ಎಂದು ಹೇಳಲಾಗುತ್ತದೆ. ಮಧುಮೇಹ ರೋಗಿಗಳಿಗೆ ಈ ಹಣ್ಣು ಉತ್ತಮ ಔಷಧ. ಪೇರಲ ಎಲೆಗಳನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ಮಾಡಿ ಬೆಳಗ್ಗೆ ಕುಡಿದರೆ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. (ಸೂಚನೆ:ಪೇರಲ ಎಲೆಯ ಕಷಾಯ ಕುಡಿಯುವ ಮೊದಲು ವೈಧ್ಯರ ಸಲಹೆ ಪಡೆಯಿರಿ..) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1051.txt b/zeenewskannada/data1_url8_1_to_1110_1051.txt new file mode 100644 index 0000000000000000000000000000000000000000..ca2fd420a752f0bfa86c0e9858bc5d2494390eef --- /dev/null +++ b/zeenewskannada/data1_url8_1_to_1110_1051.txt @@ -0,0 +1 @@ +: ಹಲ್ಲು ಮತ್ತು ವಸಡುಗಳ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಿ! : ಹಲ್ಲಿನ ಸಮಸ್ಯೆಗಳು ನಮ್ಮನ್ನು ಹೆಚ್ಚಾಗಿ ಕಾಡುತ್ತವೆ. ಇದು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. :ಹಲ್ಲಿನ ಸಮಸ್ಯೆಗಳು ನಮ್ಮನ್ನು ಹೆಚ್ಚಾಗಿ ಕಾಡುತ್ತವೆ. ಇದು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಆದರೆ ಸಮಸ್ಯೆ ಬರುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹಲ್ಲು ಮತ್ತು ಒಸಡುಗಳು ಆರೋಗ್ಯವಾಗಿರುತ್ತವೆ. ಅದರಲ್ಲೂ ಕೆಲವು ರೀತಿಯ ಆಹಾರಗಳು ಹಲ್ಲು ಮತ್ತು ವಸಡುಗಳನ್ನು ಆರೋಗ್ಯವಾಗಿರಿಸುತ್ತದೆ. ಹಣ್ಣುಗಳು ಮತ್ತು ತರಕಾರಿಗಳು:ಹಣ್ಣುಗಳು ಮತ್ತು ತರಕಾರಿಗಳು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇದು ಹಲ್ಲು ಮತ್ತು ವಸಡುಗಳನ್ನು ಬಲಪಡಿಸುತ್ತದೆ. ಹಾಲಿನ ಉತ್ಪನ್ನಗಳು:ಅದರಲ್ಲೂ ಹಾಲಿನ ಉತ್ಪನ್ನಗಳು ಹಲ್ಲುಗಳನ್ನು ಗಟ್ಟಿಗೊಳಿಸುವ ಗುಣವನ್ನೂ ಹೊಂದಿವೆ. ಮೀನು:ವಿಶೇಷವಾಗಿ ಫ್ಯಾಟಿ ಫಿಶ್‌ ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಅವು ವಸಡುಗಳನ್ನು ಕಾಯಿಲೆಯಿಂದ ರಕ್ಷಿಸುತ್ತವೆ. ಇದನ್ನೂ ಓದಿ:ನೀರು:ದಿನವಿಡೀ ಅಗತ್ಯವಿರುವ ಪ್ರಮಾಣದಲ್ಲಿ ನೀರಿನ ಸೇವನೆಯಿಂದಾಗಿ ಹಲ್ಲುಗಳು ಆರೋಗ್ಯವಾಗಿರುತ್ತವೆ. ಇದು ದೇಹವನ್ನು ಹೈಡ್ರೀಕರಿಸಲು ಸಹಾಯಕವಾಗಿದೆ. ಹಲ್ಲಿನಲ್ಲಿ ಸಂಗ್ರಹವಾದ ಆಹಾರ ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಗ್ರೀನ್‌ ಟೀ:ಗ್ರೀನ್‌ ಟೀ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ವಸಡುಗಳನ್ನು ರೋಗದಿಂದ ರಕ್ಷಿಸುತ್ತದೆ. ಶುಗರ್ ಫ್ರೀ ಟೀ ಸೇವನೆ ಹಲ್ಲುಗಳ ಹುಳುಕಿನಿಂದ ರಕ್ಷಿಸುತ್ತದೆ. ಹಣ್ಣುಗಳು ಮತ್ತು ತರಕಾರಿ:ವಿಶೇಷವಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇವಿಸುವುದರಿಂದ ಅದರಲ್ಲಿರುವ ಫೈಬರ್ ಹಲ್ಲುಗಳಲ್ಲಿ ಸಂಗ್ರಹವಾಗಿರುವ ಬ್ಯಾಕ್ಟೀರಿಯಾ ಮತ್ತು ಪ್ಲೇಕ್ ಅನ್ನು ತೆಗೆದುಹಾಕುತ್ತದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಜೀವಸತ್ವಗಳು ಮತ್ತು ಖನಿಜಗಳು ಆರೋಗ್ಯಕರ ಹಲ್ಲು ಮತ್ತು ವಸಡುಗಳಿಗೆ ಬಹಳ ಮುಖ್ಯ. ಡೈರಿ ಉತ್ಪನ್ನ:ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ವಿಶೇಷವಾಗಿ ಹಾಲು, ಮೊಸರು ಮತ್ತು ಚೀಸ್ ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿರುತ್ತವೆ. ಆದ್ದರಿಂದ ಅವು ಆರೋಗ್ಯಕರ ಹಲ್ಲುಗಳಿಗೆ ಬಹಳ ಮುಖ್ಯ. ಈ ಪ್ರೋಬಯಾಟಿಕ್‌ಗಳು ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದನ್ನೂ ಓದಿ: ದಿನಕ್ಕೆರಡು ಬಾರಿ ಹಲ್ಲುಜ್ಜುವುದು:ದಿನಕ್ಕೆರಡು ಬಾರಿ ಹಲ್ಲುಜ್ಜುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದೇ ಹಲ್ಲಿನ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1052.txt b/zeenewskannada/data1_url8_1_to_1110_1052.txt new file mode 100644 index 0000000000000000000000000000000000000000..ee324ba05b7e8ce559e777c017adf76949d2389a --- /dev/null +++ b/zeenewskannada/data1_url8_1_to_1110_1052.txt @@ -0,0 +1 @@ +ಈ ಆಹಾರಗಳನ್ನು ಸೇವಿಸಿದರೆ ದೇಹದಲ್ಲಿನ ವಿಟಮಿನ್ ಬಿ 12 ಕೊರತೆಯನ್ನು ನೀಗಿಸಬಹುದು B12 : ವಿಟಮಿನ್ ಬಿ 12 ಕೊರತೆಯಿದ್ದರೆ ಕೆಲವು ಆಹಾರ ವಸ್ತುಗಳನ್ನು ಸೇವಿಸುವ ಮೂಲಕ ಈ ಕೊರತೆಯನ್ನು ಸರಿದೂಗಿಸಬಹುದು. B12 :ವಿಟಮಿನ್ ಬಿ 12 ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ವಿಟಮಿನ್. ಹಾಗಾಗಿ ದೇಹದಲ್ಲಿ ಈ ವಿಟಮಿನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದೇಹದಲ್ಲಿ ವಿಟಮಿನ್ ಬಿ 12 ದೇಹದಲ್ಲಿ ಹಾಗೆಯೇ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ಬಿ 12 ಉತ್ಪತ್ತಿಯಾಗಬೇಕಾದರೆ ಕೆಲವೊಂದು ವಸ್ತುಗಳನ್ನು ಸೇವಿಸಬೇಕು.ಒಂದು ವೇಳೆ ನಿಮ್ಮ ದೇಹದಲ್ಲಿಯೂ ವಿಟಮಿನ್ ಬಿ 12 ಕೊರತೆಯಿದ್ದರೆ ಈ ಆಹಾರಗಳನ್ನು ಸೇವಿಸುವ ಮೂಲಕ ವಿಟಮಿನ್ ಬಿ 12 ಕೊರತೆಯನ್ನು ಸರಿದೂಗಿಸಬಹುದು. ವಿಟಮಿನ್ ಬಿ 12 ಕೊರತೆಯನ್ನು ನೀಗಿಸಲು, ಈ ಆಹಾರ ವಸ್ತುಗಳನ್ನು ಸೇವಿಸಿ :ಮಾಂಸ :ಮಾಂಸವುಅತ್ಯುತ್ತಮ ಮೂಲವಾಗಿದೆ.ಪ್ರತಿದಿನ ಮಾಂಸವನ್ನು ಸೇವಿಸಿದರೆ, ದೇಹಕ್ಕೆ ವಿಟಮಿನ್ ಬಿ 12 ಹೇರಳವಾಗಿ ಸಿಗುತ್ತದೆ. ಇದರೊಂದಿಗೆ ನಿಮ್ಮ ದೇಹದಲ್ಲಿನ ಅನೇಕ ವಸ್ತುಗಳ ಕೊರತೆಯೂ ದೂರವಾಗುತ್ತದೆ. ಇದನ್ನೂ ಓದಿ : ಟ್ಯೂನ ಮೀನು :ಟ್ಯೂನ ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ.ಈ ಮೀನಿನಲ್ಲಿ ವಿಟಮಿನ್ ಬಿ 12 ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ.ಆದ್ದರಿಂದ ಇದನ್ನು ಸೇವಿಸುವುದರಿಂದ ದೇಹದಲ್ಲಿನ ವಿಟಮಿನ್ ಬಿ12 ಕೊರತೆ ನಿವಾರಣೆಯಾಗುತ್ತದೆ. ಹಾಲು ಮತ್ತು ಡೈರಿ ಉತ್ಪನ್ನಗಳು :ಮೊಸರು, ಚೀಸ್, ಬೆಣ್ಣೆ, ಪನೀರ್ ಇವುಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸೇರಿದಂತೆ ಅನೇಕ ಜೀವಸತ್ವಗಳಿರುತ್ತವೆ.ಆದ್ದರಿಂದ ಮೀನು ಮಾಂಸ ತಿನ್ನದೇ ಇರುವವರು ಪ್ರತಿದಿನ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಇದನ್ನೂ ಓದಿ : ಮೊಟ್ಟೆ :ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕಾಡುತ್ತಿದ್ದರೆ ಪ್ರತಿದಿನ ಮೊಟ್ಟೆ ಸೇವಿಸಬೇಕು. ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1053.txt b/zeenewskannada/data1_url8_1_to_1110_1053.txt new file mode 100644 index 0000000000000000000000000000000000000000..f82fba1097ae4b8d2741b2131d5ff95bc01e1a51 --- /dev/null +++ b/zeenewskannada/data1_url8_1_to_1110_1053.txt @@ -0,0 +1 @@ +: ಫಾಸ್ಟ್‌ಫುಡ್‌ನಲ್ಲಿ ಬಳಸುವ ಸೈಲೆಂಟ್‌ ಕಿಲ್ಲರ್‌ ʼಅಜಿನೊಮೊಟೊʼ ಬಗ್ಗೆ ಎಚ್ಚರ! : ನಿಯಮಿತವಾಗಿ ಅಜಿನೊಮೊಟೊ ಒಳಗೊಂಡಿರುವ ಆಹಾರ ಸೇವಿಸಿದರೆ ಅದು ಮೈಗ್ರೇನ್ ಉಂಟುಮಾಡಬಹುದು. ಈ ರೋಗವು ಅರ್ಧ ತಲೆಯಲ್ಲಿ ಸೌಮ್ಯ ನೋವನ್ನು ಹೊಂದಿರುತ್ತದೆ. ಅತಿಯಾದ ಸೇವನೆಯು ಸ್ಥೂಲಕಾಯತೆ ಹೆಚ್ಚಿಸುವ ಅಪಾಯವನ್ನುಂಟು ಮಾಡುತ್ತದೆ. :ನೀವು ಬಾಯಿ ಚಪ್ಪರಿಸಿ ತಿನ್ನುವ ಫಾಸ್ಟ್‌ಫುಡ್‌ನಲ್ಲಿ ಬಳಸುವ ಅಜಿನೊಮೊಟೊ ಸೈಲೆಂಟ್‌ ಕಿಲ್ಲರ್‌. ಕೃತಕ ರುಚಿಯ ಹೆಚ್ಚಿಸಲು ಬಳಸುವ ಇದನ್ನು ಒಮ್ಮೆ ಸೇವಿಸಿದ್ರೆ ಸಾಕು ಮತ್ತೆ ಮತ್ತೆ ಸೇವಿಸಬೇಕು ಅನ್ನೋ ಆಸೆಯಾಗುತ್ತದೆ. ಈ ಸೈಲೆಂಟ್‌ ಕಿಲ್ಲರ್‌ನ ರಾಸಾಯನಿಕ ಹೆಸರು ಮೊನೊ ಸೋಡಿಯಂ ಗ್ಲುಟಮೇಟ್ ()! ಫಾಸ್ಟ್‌ಫುಡ್‌ನಲ್ಲಿ ಬಳಸುವ ಇದನ್ನು ಸೇವಿಸಬೇಕಾದರೆ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ರೆ ನಿಮ್ಮ ಪ್ರಾಣಕ್ಕೆ ಸಂಚಕಾರ ಎದುರಾಗುತ್ತದೆ. ಈ ಅಜಿನೊಮೊಟೊ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಕಂಪನಿಯ ಮುಖ್ಯ ಕಚೇರಿ ಟೋಕಿಯೋದ ಚೋವೊದಲ್ಲಿದೆ! ಇದು 26 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಹೆಚ್ಚಾಗಿ ಚೈನೀಸ್ ಆಹಾರಗಳಲ್ಲಿ ಬಳಸಲಾಗುತ್ತದೆ. ರುಚಿಯನ್ನು ಹೆಚ್ಚಿಸಲು ಆಹಾರವನ್ನು ಮಾಡಲಾಗುತ್ತದೆ. ಮೊದಲು ನಾವು ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುತ್ತಿದ್ದೆವು. ಆದರೆ ಇದೀಗ ಜನರು ಚಿಪ್ಸ್, ಪಿಜ್ಜಾ ಮತ್ತು ಮ್ಯಾಗಿಯಂತಹ ಆಹಾರವನ್ನು ಹೆಚ್ಚಾಗಿ ಸೇವಿಸಲು ಇಷ್ಟಪಡುತ್ತಾರೆ. ಅಜಿನೊಮೊಟೊವನ್ನು ಸೋಯಾ ಸಾಸ್, ಟೊಮೆಟೊ ಸಾಸ್, ಸಂರಕ್ಷಿತ ಮೀನುಗಳಂತಹ ಅನೇಕ ಪೂರ್ವಸಿದ್ಧ ತ್ವರಿತ ಆಹಾರ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದನ್ನೂ ಓದಿ: ಅಜಿನೊಮೊಟೊ ಬಹುರಾಷ್ಟ್ರೀಯ ಆಹಾರ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಯನ್ನು ಮೊದಲು 1909ರಲ್ಲಿ ಜಪಾನಿನ ಜೀವರಸಾಯನಶಾಸ್ತ್ರಜ್ಞ ಕಿಕುನೇ ಇಕೆಡಾ ಕಂಡುಹಿಡಿದರು. ಇದರ ಆಹ್ಲಾದಕರ ರುಚಿಯನ್ನು ಗುರುತಿಸಲಾಗುತ್ತದೆ. ಬಳಿಕ ಇದನ್ನು ಅನೇಕ ಜಪಾನ್ ಸೂಪ್‌ಗಳಲ್ಲಿ ಬಳಸಲಾಗುತ್ತದೆ. ಇದು ಉಪ್ಪಿನಂತೆ ಸ್ವಲ್ಪ ರುಚಿ ಹೊಂದಿದ್ದು, ಹೊಳೆಯುವ ಚಿಕ್ಕ ಸ್ಫಟಿಕದಂತೆ ತೋರುತ್ತಿದೆ. ಇದರಲ್ಲಿ ಅಮೈನೋ ಆಮ್ಲವು ನೈಸರ್ಗಿಕವಾಗಿ ಕಂಡುಬರುತ್ತದೆ. ಇಂದು ಪ್ರಪಂಚದ ಪ್ರತಿಯೊಂದು ಅಡುಗೆಯ ಊಟದಲ್ಲಿ ರುಚಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಬಳಕೆಯನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಮೊದ ಮೊದಲು ಚೈನೀಸ್ ಅಡುಗೆಮನೆಯಲ್ಲಿ ಬಳಸಲಾಗುತ್ತಿದ್ದ ಇದು ನಿಧಾನವಾಗಿ ನಮ್ಮ ಅಡುಗೆ ಮನೆಯಲ್ಲೂ ಸ್ಥಾನ ಪಡೆದುಕೊಂಡಿದೆ. ನಿಮ್ಮ ಸಮಯ ಉಳಿಸಲು ಕೇವಲ 2 ನಿಮಿಷಗಳಲ್ಲಿ ನೂಡಲ್ಸ್ ತಯಾರಿಸಿ ಎಂದು ಹೇಳುವ ಜಾಹೀರಾತನ್ನು ನೀವು ನೋಡಿರುತ್ತೀರಿ. ಆ ನೂಡಲ್ಸ್‌ನಲ್ಲಿಯೂ ಇರುತ್ತದೆ. ಇದು ನಮ್ಮ ದೇಹವನ್ನು ನಿಧಾನವಾಗಿ ಹಾನಿ ಮಾಡುವ ಹೆಚ್ಚಿನ ಆಹಾರಗಳಲ್ಲಿ ಕಂಡುಬರುತ್ತದೆ. ಒಮ್ಮೆ ಅಜಿನೊಮೊಟೊದ ಆಹಾರ ಸೇವಿಸಿದ್ರೆ ಅದು ಚಟವಾಗುತ್ತದಂತೆ. ಆ ಆಹಾರವನ್ನು ನಿಯಮಿತವಾಗಿ ತಿನ್ನಲು ನೀವು ಹಂಬಲಿಸುತ್ತಿರಂತೆ. ಇದನ್ನೂ ಓದಿ: ಅಜಿನೊಮೊಟೊ ಸೇವನೆಯು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಯಾವಾಗ ನೀವು ಪದಾರ್ಥಗಳನ್ನು ಸೇವಿಸಿದಾಗ ರಕ್ತದಲ್ಲಿನ ಗ್ಲುಟಮೇಟ್ ಮಟ್ಟವು ಹೆಚ್ಚಾಗುತ್ತದೆ. ಏಕೆಂದರೆ ಇದು ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. MSGಗೆ ನೀವು ಸೈಲೆಂಟ್ ಕಿಲ್ಲರ್ ಎಂದೂ ಕರೆಯಬಹುದು. ಇದು ಕಣ್ಣಿನ ರೆಟಿನಾವನ್ನು ಹಾನಿಗೊಳಿಸುತ್ತದೆ. ಇಲ್ಲದೆ ಥೈರಾಯ್ಡ್ ಮತ್ತು ಕ್ಯಾನ್ಸರ್ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಒಳಗೊಂಡಿರುವ ಆಹಾರವನ್ನು ನಿಯಮಿತವಾಗಿ ಸೇವಿಸಿದರೆ ಅದು ಮೈಗ್ರೇನ್ ಉಂಟುಮಾಡಬಹುದು. ಈ ರೋಗವು ಅರ್ಧ ತಲೆಯಲ್ಲಿ ಸೌಮ್ಯವಾದ ನೋವನ್ನು ಹೊಂದಿರುತ್ತದೆ. ಅತಿಯಾದ ಸೇವನೆಯು ಸ್ಥೂಲಕಾಯತೆಯನ್ನು ಹೆಚ್ಚಿಸುವ ಅಪಾಯವನ್ನುಂಟು ಮಾಡುತ್ತದೆ. ನಮ್ಮ ದೇಹದಲ್ಲಿರುವ ಲೆಪ್ಟಿನ್ ಹಾರ್ಮೋನ್, ಆಹಾರದ ಅತಿಯಾದ ಸೇವನೆಯನ್ನು ತಡೆಯಲು ನಮ್ಮ ಮೆದುಳಿಗೆ ಸಂಕೇತವನ್ನು ನೀಡುತ್ತದೆ. ಅಜಿನೊಮೊಟೊ ಸೇವನೆಯು ಇದರ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಅಜಿನೊಮೊಟೊ ಆಹಾರದಿಂದ ದೂರವಿರುವುದು ಉತ್ತಮ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1054.txt b/zeenewskannada/data1_url8_1_to_1110_1054.txt new file mode 100644 index 0000000000000000000000000000000000000000..42c257f9a5aedd5699e48f882e5df8c62e329452 --- /dev/null +++ b/zeenewskannada/data1_url8_1_to_1110_1054.txt @@ -0,0 +1 @@ +ಮಧುಮೇಹಿಗಳು ಈ ಹಣ್ಣುಗಳನ್ನು ಸೇವಿಸಿಯೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಬ್ಲಡ್ ಶುಗರ್ ! : ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು, ಔಷಧಿಗಳು ಮಾತ್ರವಲ್ಲದೆ ವಿವಿಧ ಬಣ್ಣಗಳ ಈ ಹಣ್ಣುಗಳನ್ನು ಸಹ ಸೇವಿಸಬಹುದು. :ಇಂದಿನ ಕಾಲದಲ್ಲಿ ಮಧುಮೇಹವು ಸಾಮಾನ್ಯ ಸಮಸ್ಯೆಯಾಗಿದೆ.ಈ ಹಿಂದೆ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ರೋಗಕ್ಕೆ ಇಂದು ಯುವಕರು, ಮಕ್ಕಳು ಸಹ ಬಲಿಯಾಗುತ್ತಿದ್ದಾರೆ.ನಾವು ಅನುಸರಿಸುತ್ತಿರುವ ತಪ್ಪು ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಕೆಟ್ಟ ಜೀವನಶೈಲಿಯೇ ಇದಕ್ಕೆ ಕಾರಣ.ಮಧುಮೇಹದ ಸಂದರ್ಭದಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಅನಿಯಂತ್ರಿತವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.ಇದು ದೇಹಕ್ಕೆ ಮಾರಕವಾಗಬಹುದು. ಇದನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ,ದೇಹದ ಅನೇಕ ಪ್ರಮುಖ ಅಂಗಗಳಿಗೆ ಹಾನಿ ಮಾಡುತ್ತದೆ.ಯಾರಿಗಾದರೂ ಒಮ್ಮೆ ಈ ಕಾಯಿಲೆ ಬಂದರೆ ಅದನ್ನು ಬುಡ ಸಮೇತ ನಿರ್ಮೂಲನೆ ಮಾಡುವುದು ಕಷ್ಟ.ಔಷಧಿಗಳು, ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಮಾತ್ರ ಇದನ್ನು ನಿಯಂತ್ರಿಸಬಹುದು. ಇದಲ್ಲದೆ, ಕೆಲವು ಮನೆಮದ್ದುಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಮಧುಮೇಹಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯತ್ತ ಗಮನ ಹರಿಸದಿದ್ದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಔಷಧಿಗಳು ಸಹ ಸರಿಯಾಗಿ ಕೆಲಸ ಮಾಡುವುದಿಲ್ಲ. ಮಧುಮೇಹ ರೋಗಿಗಳಿಗೆ ಹಣ್ಣು :ತಮ್ಮ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಹಣ್ಣುಗಳು ಸಿಹಿಯಾಗಿರುವುದರಿಂದ ಮಧುಮೇಹಿಗಳು ಈ ಹಣ್ಣುಗಳನ್ನು ಸೇವಿಸಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ.ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಯಾವ ಹಣ್ಣು ಹೆಚ್ಚು ಸಹಾಯಕ ಎನ್ನುವ ಮಾಹಿತಿ ಇಲ್ಲಿದೆ. ಇದನ್ನೂ ಓದಿ : ಸೇಬು :ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವವರಿಗೆ ಸೇಬು ತುಂಬಾ ಪ್ರಯೋಜನಕಾರಿ.ಸೇಬಿನಲ್ಲಿ ಅನೇಕ ವಿಶೇಷ ಪೋಷಕಾಂಶಗಳು ಕಂಡುಬರುತ್ತವೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಾಯ ಮಾಡುತ್ತದೆ. ಕಿತ್ತಳೆ :ಅಧಿಕ ರಕ್ತದ ಸಕ್ಕರೆ ರೋಗಿಗಳಿಗೆ ಕಿತ್ತಳೆ ಉತ್ತಮ ಆಯ್ಕೆ.ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಪ್ರತಿದಿನ ಕಿತ್ತಳೆ ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ಇದನ್ನೂ ಓದಿ : ಹಸಿರು ಮತ್ತು ಕಪ್ಪು ದ್ರಾಕ್ಷಿ :ಕಪ್ಪು ಮತ್ತು ಹಸಿರು ದ್ರಾಕ್ಷಿಯನ್ನು ಸೇವಿಸುವುದುಒಳ್ಳೆಯದು.ದ್ರಾಕ್ಷಿಯನ್ನು ಪ್ರತಿದಿನ ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೇಹದಲ್ಲಿ ನೀರಿನ ಅಂಶವನ್ನು ಕೂಡಾ ಕಾಪಾಡುತ್ತದೆ. ಪೇರಳೆ :ಹಸಿರು ಮತ್ತು ತಿಳಿ ಹಳದಿ ಪೇರಳೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾತ್ರವಲ್ಲದೆ ಮಧುಮೇಹಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಾರಿನಂಶ ಸೇರಿದಂತೆ ಅನೇಕ ವಿಶೇಷ ಪೋಷಕಾಂಶಗಳು ಪೇರಳೆಯಲ್ಲಿ ಕಂಡುಬರುತ್ತವೆ. ಇದನ್ನೂ ಓದಿ : ಬಾಳೆಹಣ್ಣು:ಮಧುಮೇಹ ರೋಗಿಗಳು ಬಾಳೆಹಣ್ಣನ್ನು ಸೇವಿಸಬಾರದು ಎಂದು ಕೆಲವರು ಹೇಳುತ್ತಾರೆ.ಆದರೆ ಬಾಳೆಹಣ್ಣನ್ನು ಸರಿಯಾದ ಪ್ರಮಾಣದಲ್ಲಿ ಬಾಳೆಹಣ್ಣನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. (ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1055.txt b/zeenewskannada/data1_url8_1_to_1110_1055.txt new file mode 100644 index 0000000000000000000000000000000000000000..8b81e6dee9b05c64f04b82453c62fb8f9b0b46d9 --- /dev/null +++ b/zeenewskannada/data1_url8_1_to_1110_1055.txt @@ -0,0 +1 @@ +: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದರೆ.. ಗ್ಯಾಸ್ ಸಮಸ್ಯೆ ಇರುವುದಿಲ್ಲ.. ! : ಅನೇಕರಿಗೆ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಇರುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉಂಟಾದಾಗ ವ್ಯಕ್ತಿಯು ಅನೇಕ ರೀತಿಯಲ್ಲಿ ಕಿರಿಕಿರಿಗೊಳ್ಳುತ್ತಾನೆ. ಪ್ರತಿದಿನ ಬೆಳಗ್ಗೆ ಇದನ್ನು ಜಗಿಯುವುದನ್ನು ರೂಢಿ ಮಾಡಿಕೊಂಡರೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಮಾಡಬಹುದು.. : ಅನೇಕರಿಗೆ ಸಾಮಾನ್ಯವಾಗಿ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು.. ಆದರೆ ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಹೊಟ್ಟೆಯಲ್ಲಿ ಗ್ಯಾಸ್ ಉಂಟಾದಾಗ ವ್ಯಕ್ತಿಯು ಹಲವು ವಿಧಗಳಲ್ಲಿ ಕಿರಿಕಿರಿ ಅನುಭವಿಸುತ್ತಾನೆ.. ಹಸಿ ಬೆಳ್ಳುಳ್ಳಿ ಸೇವಿಸಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಹೌದು ಪ್ರತಿದಿನ ಬೆಳಗ್ಗೆ ಹಸಿ ಬೆಳ್ಳುಳ್ಳಿಯನ್ನು ಜಗಿಯುವುದನ್ನು ಅಭ್ಯಾಸ ಮಾಡಿಕೊಂಡರೇ ಇದರಿಂದ ನಿಮಗೆ ಹಲವಾರು ಪ್ರಯೋಜನಗಳನ್ನು ಸಿಗುತ್ತವೆ.. ಹಾಗಾದರೆ ಹಸಿ ಬೆಳ್ಳುಳ್ಳಿಯನ್ನು ಜಗಿಯುವುದರಿಂದ ಆಗುವ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಇದನ್ನೂ ಒದಿ- ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ರೋಗ ನಿರೋಧಕ ಗುಣಲಕ್ಷಣಗಳು ಇವೆ.. ಇವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡಿ.. ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತವೆ.. ಇದನ್ನೂ ಒದಿ- ಹಸಿ ಬೆಳ್ಳುಳ್ಳಿ ಉತ್ತಮ ಜೀರ್ಣಾಂಗ ವ್ಯವಸ್ಥೆಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಗ್ಯಾಸ್, ಅಬ್ಬಳಿಕೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಬೆಳ್ಳುಳ್ಳಿ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ದೇಹದಲ್ಲಿನ ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1056.txt b/zeenewskannada/data1_url8_1_to_1110_1056.txt new file mode 100644 index 0000000000000000000000000000000000000000..f1d4661b7c1aa6ed120013b99b9d83ac7ecaca33 --- /dev/null +++ b/zeenewskannada/data1_url8_1_to_1110_1056.txt @@ -0,0 +1 @@ +ಆಕಸ್ಮಿಕವಾಗಿ ನುಂಗಿದ ಚೂಯಿಂಗ್ ಗಮ್ ದೇಹದ ಮೇಲೆ ಏನು ಪರಿಣಾಮ ಬೀರುತ್ತೆ..? : ಮಕ್ಕಳು ಮತ್ತು ವಯಸ್ಕರು ಚೂಯಿಂಗ್ ಗಮ್ ಅಗಿಯಲು ಇಷ್ಟ ಪಡುತ್ತಾರೆ. ಕೆಲವರು ದವಡೆಯ ವ್ಯಾಯಾಮ, ಹಲ್ಲುಗಳ ಬಲ, ಶುಚಿಗೊಳಿಸುವಿಕೆ, ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದನ್ನು ತಿನ್ನುತ್ತಾರೆ, ಇನ್ನು ಕೆಲವರು ಸಮಯ ಕಳೆಯಲು ಇದನ್ನು ತಿನ್ನುತ್ತಾರೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಚೂಯಿಂಗ್ ಗಮ್ ಅನ್ನು ತಮಗೆ ಅರಿವಿಲ್ಲದಂತೆ ನುಂಗಿ ಬಿಡುತ್ತಾರೆ.. :ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮವಿದೆಯೇ? ದೇಹದ ಭಾಗಗಳ ಮೇಲೆ ಇದು ಯಾವುದಾದರು ಪರಿಣಾಮ ಬಿರುತ್ತದೆಯೇ? ಎಂಬುದು ಹಲವರಿಗೆ ಕಾಡುವ ಪ್ರಶ್ನೆ. ಈಗ ನಾವು ಚೂಯಿಂಗ್ ಗಮ್ ನುಂಗುವುದರಿಂದ ಉಂಟಾಗುವ ಹಾನಿಯನ್ನು ತಿಳಿಯೋಣ. ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಅದು ಹೊಟ್ಟೆಯ ಮೂಲಕ ಹಾದುಹೋದ ನಂತರ ಕರುಳನ್ನು ನಿರ್ಬಂಧಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಚೂಯಿಂಗ್ ಗಮ್ ಸುಮಾರು 7 ವರ್ಷಗಳ ಕಾಲ ಹೊಟ್ಟೆಯಲ್ಲಿ ಇರುತ್ತದೆ ಎಂಬ ಮಾತಿದೆ. ಆದಾಗ್ಯೂ, ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ.. ಇದು ಕರಗದ ವಸ್ತುವಿನಿಂದ ಮಾಡಲ್ಪಟ್ಟಿದೆ. ಆದರೂ, ಅದನ್ನು ನುಂಗಿದರೆ, ಅದು ಕೆಲವು ಗಂಟೆಗಳಲ್ಲಿ ಅಥವಾ ಕೆಲವು ದಿನಗಳ ನಂತರವೂ ಮಲದಲ್ಲಿ ಸ್ವತಃ ಹಾದುಹೋಗುತ್ತದೆ ಎಂದು ಹೇಳಲಾಗುತ್ತದೆ. ಚೂಯಿಂಗ್ ಗಮ್ ಅನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಚೂಯಿಂಗ್ ಗಮ್‌ ಅನ್ನು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1057.txt b/zeenewskannada/data1_url8_1_to_1110_1057.txt new file mode 100644 index 0000000000000000000000000000000000000000..89aace22cf0f46623b802e37b97d4f7b67b82ab5 --- /dev/null +++ b/zeenewskannada/data1_url8_1_to_1110_1057.txt @@ -0,0 +1 @@ +ಸ್ವೀಟ್ ಕಾರ್ನ್ ತಿನ್ನುವುದರಿಂದ ಆಗುವ ಲಾಭಗಳು ಗೊತ್ತಾ! : ಮೆಕ್ಕೆಜೋಳ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ನಿಮ್ಮ ಆಹಾರದಲ್ಲಿ ಸ್ವೀಟ್ ಕಾರ್ನ್ ಇದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಸ್ವೀಟ್ ಕಾರ್ನ್ ತಿನ್ನುವುದರಿಂದ ಲೆಕ್ಕವಿಲ್ಲದಷ್ಟು ಲಾಭಗಳಿವೆ. :ಸ್ವೀಟ್‌ಕಾರ್ನ್ ಫೈಬರ್ ಸಮೃದ್ಧವಾಗಿದೆ. ಮಲಬದ್ಧತೆ ಮತ್ತು ಪೈಲ್ಸ್‌ನಿಂದ ಬಳಲುತ್ತಿರುವವರಿಗೆ ಸ್ವೀಟ್‌ಕಾರ್ನ್ ಉತ್ತಮ ಪರಿಹಾರವಾಗಿದೆ. ಸ್ವೀಟ್ ಕಾರ್ನ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುತ್ತದೆ. ಕ್ಯಾನ್ಸರ್ ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳನ್ನು ಇದು ತಡೆಯುತ್ತದೆ. ನಿರ್ದಿಷ್ಟವಾಗಿ ಸ್ತನ ಮತ್ತು ಯಕೃತ್ತಿನ ಕ್ಯಾನ್ಸರ್ ತಡೆಗಟ್ಟುವ ಉತ್ಕರ್ಷಣ ನಿರೋಧಕಗಳು ಪ್ರಮುಖ ಪಾತ್ರವಹಿಸುತ್ತವೆ. ಸ್ವೀಟ್ ಕಾರ್ನ್ ತಿಂದರೆ ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಸ್ವೀಟ್ ಕಾರ್ನ್ ಸೇವನೆಯಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಯೂ ನಿವಾರಣೆಯಾಗುತ್ತದೆ. ಸ್ವೀಟ್ ಕಾರ್ನ್ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ವೀಟ್‌ಕಾರ್ನ್‌ನಲ್ಲಿರುವ ವಿಟಮಿನ್-ಸಿ, ಕ್ಯಾರೊಟಿನಾಯ್ಡ್‌ಗಳು ಮತ್ತು ಬಯೋಫ್ಲೇವನಾಯ್ಡ್‌ಗಳು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಸ್ವೀಟ್ ಕಾರ್ನ್ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿದೆ. ವಿಟಮಿನ್ ಬಿ-12, ಕಬ್ಬಿಣ ಮತ್ತು ಫೋಲಿಕ್ ಆಮ್ಲವು ರಕ್ತಹೀನತೆಯನ್ನು ತಡೆಯುತ್ತದೆ. ಅಂತೆಯೇ, ಸಿಹಿ ಜೋಳದಲ್ಲಿರುವ ರಂಜಕ, ಮೆಗ್ನೀಸಿಯಮ್, ಮ್ಯಾಂಗನೀಸ್, ಕಬ್ಬಿಣ, ತಾಮ್ರ, ಸತು ಮುಂತಾದ ಖನಿಜಗಳು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಮೂತ್ರಪಿಂಡಗಳ ಕಾರ್ಯವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ನಿರಂತರ ಒತ್ತಡದಲ್ಲಿ ಕೆಲಸ ಮಾಡುವವರಿಗೆ ಸ್ವೀಟ್ ಕಾರ್ನ್ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಫೀನಾಲಿಕ್ ಫೈಟೊಕೆಮಿಕಲ್ಸ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಸ್ವೀಟ್ ಕಾರ್ನ್ ಬಹಳ ಬೇಗ ಜೀರ್ಣವಾಗುತ್ತದೆ. ಆದ್ದರಿಂದ, ದೇಹವು ಅಗತ್ಯವಿರುವ ಶಕ್ತಿಯನ್ನು ತಕ್ಷಣವೇ ಪಡೆಯುತ್ತದೆ. ಆದ್ದರಿಂದ ಪ್ರತಿದಿನವೂ ಸ್ವೀಟ್ ಕಾರ್ನ್ ಅನ್ನು ಆಹಾರದ ಭಾಗವನ್ನಾಗಿ ಮಾಡಿಕೊಂಡರೆ ಆರೋಗ್ಯ ಹಿತಕರವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಸ್ವೀಟ್ ಕಾರ್ನ್ ಕ್ಯಾರೊಟಿನಾಯ್ಡ್ಸ್, ಲುಟೀನ್ ಅನ್ನು ಹೊಂದಿರುತ್ತದೆ. ಇದು ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಿಮ್ಮ ಜೀವಕೋಶಗಳನ್ನು ಹಾನಿ ಮತ್ತು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಇದರಲ್ಲಿರುವ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಸಿಹಿ ಕಾರ್ನ್ ವಿಟಮಿನ್ ಬಿ 1 ನಲ್ಲಿ ಸಮೃದ್ಧವಾಗಿದೆ, ಇದು ಸ್ಮರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ, ಖಂಡಿತವಾಗಿಯೂ ತಿನ್ನಿರಿ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ವೀಟ್ ಕಾರ್ನ್ ಸೇವಿಸುವುದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ. ಸ್ವೀಟ್ ಕಾರ್ನ್ ತಿನ್ನುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ಸ್ವೀಟ್ ಕಾರ್ನ್ ಕೂಡ ತ್ವಚೆಗೆ ತುಂಬಾ ಒಳ್ಳೆಯದು. ಇದನ್ನೂ ಓದಿ: ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1058.txt b/zeenewskannada/data1_url8_1_to_1110_1058.txt new file mode 100644 index 0000000000000000000000000000000000000000..98409bfb5ac30ffbbbe79d36ac12a09d3b6b63fa --- /dev/null +++ b/zeenewskannada/data1_url8_1_to_1110_1058.txt @@ -0,0 +1 @@ +: ಬ್ಲಡ್‌ ಶುಗರ್‌ ಹೆಚ್ಚಾಗದಂತೆ ತಡೆಯುತ್ತದೆ ಈ ಡ್ರೈ ಫ್ರೂಟ್ಸ್‌ : ಪ್ರತಿದಿನ ಬೆಳಗ್ಗೆ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. :ಪ್ರತಿದಿನ ಬೆಳಗ್ಗೆ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಬಾದಾಮಿ ತುಂಬಾ ಉಪಯುಕ್ತವಾಗಿದೆ. ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಬಾದಾಮಿ ಕೂಡ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಬಾದಾಮಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ಇನ್ಸುಲಿನ್ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಬಾದಾಮಿಯು ತ್ವಚೆಯನ್ನು ತಾಜಾವಾಗಿರಿಸುತ್ತದೆ. ಇದರಲ್ಲಿರುವ ವಿಟಮಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. ಇದರಿಂದ ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಬಾದಾಮಿ ಮೂಳೆಗಳನ್ನು ಬಲಪಡಿಸುತ್ತದೆ. ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮತ್ತು ರಂಜಕ ಅತ್ಯಗತ್ಯ. ಇವೆರಡೂ ಬಾದಾಮಿಯಲ್ಲಿ ಹೇರಳವಾಗಿವೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಪ್ರತಿದಿನ ಬಾದಾಮಿಯನ್ನು ಸೇವಿಸಬೇಕು. ಬಾದಾಮಿ ತಿನ್ನುವುದರಿಂದ ಕೊಬ್ಬು ಹೆಚ್ಚಾಗುವುದಿಲ್ಲ. ಬಾದಾಮಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಪ್ರತಿದಿನ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನೂ ಓದಿ: ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1059.txt b/zeenewskannada/data1_url8_1_to_1110_1059.txt new file mode 100644 index 0000000000000000000000000000000000000000..1b52e7e7cb64c44aca464e201023109c874cbdcf --- /dev/null +++ b/zeenewskannada/data1_url8_1_to_1110_1059.txt @@ -0,0 +1 @@ +ಹಸಿರು ಬಟಾಣಿ ತಿನ್ನುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? : ಹಸಿರು ಬಟಾಣಿ ಪೌಷ್ಟಿಕಾಂಶಗಳ ಪ್ರಬಲ ಮೂಲವಾಗಿದೆ. ಇವುಗಳು ನಿಮ್ಮ ದೇಹಕ್ಕೆ ಹಲವು ಪ್ರಮುಖ ಪ್ರಯೋಜನಗಳನ್ನು ನೀಡುತ್ತವೆ. : ಹಸಿರು ಬಟಾಣಿ ರುಚಿಕರ ಮಾತ್ರವಲ್ಲ, ಅವು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಒಂದು ಕಪ್ ಹಸಿರು ಬಟಾಣಿ (ಸುಮಾರು 160 ಗ್ರಾಂ) ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಹಸಿರು ಬಟಾಣಿ ಒಂದು ಕಪ್‌ನಲ್ಲಿ 8 ಗ್ರಾಂ ಪ್ರೋಟೀನ್ ಹೊಂದಿರುವ ಉತ್ತಮ ಸಸ್ಯ ಆಧಾರಿತ ಪ್ರೋಟೀನ್ ಮೂಲವಾಗಿದೆ. ಹಸಿರು ಬಟಾಣಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಆಹಾರವಾಗಿದೆ. ಇದರರ್ಥ ಇವುಗಳನ್ನು ತಿಂದರೇ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗುವುದಿಲ್ಲ... ಇವುಗಳಲ್ಲಿ ನಾರಿನಂಶವೂ ಅಧಿಕವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಅಲ್ಲದೇ ಹಸಿರು ಬಟಾಣಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಸಿರು ಬಟಾಣಿ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಎಂಬುದಕ್ಕೆ ಕೆಲವು ಪುರಾವೆಗಳಿವೆ. ಅವು ರೋಗ ನಿರೋಧಕಗಳು ಮತ್ತು ಇತರ ಪೋಷಕಾಂಶಗಳ ಉತ್ತಮ ಮೂಲವಾಗಿದ್ದು, ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಹಸಿರು ಬಟಾಣಿಯು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸೇರಿದಂತೆ ಮಕ್ಕಳಿಗೆ ಅಗತ್ಯವಿರುವ ಅನೇಕ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಹಸಿರು ಬಟಾಣಿ ಮ್ಯಾಂಗನೀಸ್ ಮತ್ತು ರಂಜಕದ ಉತ್ತಮ ಮೂಲವಾಗಿದೆ. ಇವು ಮೂಳೆಗಳನ್ನು ರಕ್ಷಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತವೆ.. ಹಸಿರು ಬಟಾಣಿ ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಒಟ್ಟಾರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. \ No newline at end of file diff --git a/zeenewskannada/data1_url8_1_to_1110_106.txt b/zeenewskannada/data1_url8_1_to_1110_106.txt new file mode 100644 index 0000000000000000000000000000000000000000..9cafe1a313c9fc71e1f3f41a937caa9a789b0edb --- /dev/null +++ b/zeenewskannada/data1_url8_1_to_1110_106.txt @@ -0,0 +1 @@ +2024 : ಕ್ರೆಡಿಟ್ ಕಾರ್ಡ್, ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಬದಲಾವಣೆ, ನಿಮ್ಮ ಜೇಬಿನ ಮೇಲೆ ಡೈರೆಕ್ಟ್ ಎಫೆಕ್ಟ್! 2024 : ಪ್ರತಿ ತಿಂಗಳು ಮೊದಲ ದಿನದಂದು ಕೆಲವು ನಿಯಮಗಳು ಬದಲಾಗುತ್ತವೆ. ಈ ಬದಲಾವಣೆಗಳು ನಿಮ್ಮ ಬಜೆಟ್‌ನ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಾಗಿ ಈ ನಿಯಮಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. 2024 :ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು ಇಂದಿನಿಂದ ಎಂದರೆ ಆಗಸ್ಟ್ 01, 2024ರಿಂದ ಕ್ರೆಡಿಟ್ ಕಾರ್ಡ್, ಫಾಸ್ಟ್‌ಟ್ಯಾಗ್, ಗೂಗಲ್ ಮ್ಯಾಪ್ ನಿಯಮಗಳಲ್ಲಿ ಭಾರೀ ಬದಲಾವಣೆಗಳು ಜಾರಿಗೆ ಬರಲಿವೆ. ಇದಲ್ಲದೇ, ಪ್ರತಿ ತಿಂಗಳ ಮೊದಲ ದಿನ ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಪರಿಷ್ಕರಿಸುತ್ತವೆ. ಇವೆಲ್ಲ ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬಿರುವುದರಿಂದ ಇಂದಿನಿಂದ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ತಿಳಿಯುವುದು ಮುಖ್ಯವಾಗಿದೆ. ( 2024 ). ಇದರಿಂದ ಸಾರ್ವಜನಿಕರ ಬಜೆಟ್ () ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ನೋಡುವುದಾದರೆ... * ಎಲ್‌ಪಿ‌ಜಿ ಬೆಲೆಗಳು ( ):ಪ್ರತಿ ತಿಂಗಳ ಮೊದಲನೆಯ ದಿನಪರಿಷ್ಕರಿಸಲಾಗುತ್ತದೆ. ಕೇಂದ್ರ ಬಜೆಟ್ ( ) ಮಂಡನೆ ವೇಳೆ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿರುವುದರಿಂದ ಆಗಸ್ಟ್‌ನಲ್ಲಿ, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ ನಿರೀಕ್ಷಿಸಲಾಗಿದೆ. ಇದನ್ನೂ ಓದಿ- * ಎಚ್‌ಡಿ‌ಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳು ( ):ಆಗಸ್ಟ್ 01ರಿಂದ ಎಚ್‌ಡಿ‌ಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ( ) ಸಂಬಂಧಿಸಿದಂತೆ ಪ್ರಮುಖ ನಿಯಮಗಳು ಬದಲಾಗಲಿವೆ. ಇಂದಿನಿಂದ , , ಮತ್ತು ನಂತಹ ಥರ್ಡ್-ಪಾರ್ಟಿ ಪಾವತಿ ಅಪ್ಲಿಕೇಶನ್‌ಗಳ ಮೂಲಕ ನಡೆಸಲಾಗುವ ವಹಿವಾಟುಗಳಿಗೆ 1% ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ₹15,000 ಕ್ಕಿಂತ ಕಡಿಮೆ ಮೊತ್ತದ ಇಂಧನ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ಬಾಕಿ ಇರುವ ಬ್ಯಾಲೆನ್ಸ್‌ನ ಆಧಾರದ ಮೇಲೆ ವಿಳಂಬ ಪಾವತಿ ಶುಲ್ಕಗಳು ಈಗ ₹100 ರಿಂದ ₹1,300 ವರೆಗೆ ಇರುತ್ತದೆ. * ಇಂದಿನಿಂದ ಬದಲಾಗಲಿವೆ ಫಾಸ್ಟ್‌ಟ್ಯಾಗ್ ನಿಯಮಗಳು ( ):ಆಗಸ್ಟ್ 1 ರಿಂದ ಫಾಸ್ಟ್‌ಟ್ಯಾಗ್ () ಸಂಬಂಧಿತ ಹೊಸ ನಿಯಮಗಳು ಜಾರಿಯಾಗಲಿವೆ. ಟೋಲ್ ಬೂತ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಹೊಸ ನಿಯಮವನ್ನು ಜಾರಿಗೊಳಿಸಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ- ಎನ್‌ಪಿ‌ಸಿ‌ಐ ಇಂದಿನಿಂದ ಫಾಸ್ಟ್‌ಟ್ಯಾಗ್ ಕೆ‌ವೈ‌ಸಿ ಅಪ್ಡೇಟ್ ಕಡ್ಡಾಯ ಎಂದು ಮಾರ್ಗಸೂಚಿ ಹೊರಡಿಸಿದೆ. * ಫಾಸ್ಟ್‌ಟ್ಯಾಗ್ ಕೆ‌ವೈ‌ಸಿ ನಿಯಮ ( ):ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಮಾರ್ಗಸೂಚಿ ಪ್ರಕಾರ, ಮೂರರಿಂದ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ ಅಕ್ಟೋಬರ್ 31ರೊಳಗೆ ಕೆ‌ವೈ‌ಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇದನ್ನೂ ಓದಿ- * ಗೂಗಲ್ ಮ್ಯಾಪ್ ಶುಲ್ಕ ( ):ಇಂದಿನಿಂದ ಭಾರತದಲ್ಲಿ ಗೂಗಲ್ ಮ್ಯಾಪ್ ( ) ಶುಲ್ಕಗಳು ಕಡಿಮೆಯಾಗಲಿವೆ. ಗೂಗಲ್ ಮ್ಯಾಪ್ ದರ ಪರಿಷ್ಕರಿಸಿರುವ ಕಂಪನಿಯು 70% ರಷ್ಟು ಶುಲ್ಕವನ್ನು ಕಡಿಮೆ ಮಾಡುತ್ತಿದೆ. ಆದಾಗ್ಯೂ, ಈ ಬದಲಾವಣೆಯು ಸಾಮಾನ್ಯ ಬಳಕೆದಾರರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1060.txt b/zeenewskannada/data1_url8_1_to_1110_1060.txt new file mode 100644 index 0000000000000000000000000000000000000000..8cd5330833d2d7b6dacfce5e359c9e153709fd8b --- /dev/null +++ b/zeenewskannada/data1_url8_1_to_1110_1060.txt @@ -0,0 +1 @@ +ನಿಮ್ಮಲ್ಲಿ ಈ 4 ಲಕ್ಷಣಗಳು ಇದೆಯಾ..? ಇದು ಖಂಡಿತಾ ಹೊಟ್ಟೆಯ ಕ್ಯಾನ್ಸರ್... ಎಚ್ಚರ! : ಹೊಟ್ಟೆಯ ಕ್ಯಾನ್ಸರ್ ಗಂಭೀರ ಕಾಯಿಲೆ. ಸಕಾಲದಲ್ಲಿ ಪತ್ತೆಯಾದರೆ ಇದರ ತೀವ್ರತೆಯನ್ನು ತಡೆಯಬಹುದು. ಬನ್ನಿ ಉದರ ಕ್ಯಾನ್ಸರ್‌ನ ಕೆಲವು ಆರಂಭಿಕ ಲಕ್ಷಣಗಳ ಬಗ್ಗೆ ತಿಳಿಯೋಣ. :ಇಂದಿನ ಯುಗದಲ್ಲಿ ಜನರಲ್ಲಿ ಕ್ಯಾನ್ಸರ್ ವೇಗವಾಗಿ ಬೆಳೆಯುತ್ತಿದೆ. ಇದು ಗಂಭೀರ ಕಾಯಿಲೆಯಾಗಿದ್ದು, ವಯಸ್ಸಿನ ಅಂತರವಿಲ್ಲದೆ ಯಾರ ಮೇಲಾದರೂ ಇದು ಪರಿಣಾಮ ಬೀರಬಹುದು. ಈ ಕಾರಣದಿಂದಲೇ ಈ ರೋಗವು ಜಾಗತಿಕವಾಗಿ ಆತಂಕಕಾರಿಯಾಗಿದೆ. ಕ್ಯಾನ್ಸರ್ನಲ್ಲಿ ಹಲವು ವಿಧಗಳಿವೆ. ಅವು ದೇಹದ ವಿವಿಧ ಭಾಗಗಳಲ್ಲಿ ಸಂಭವಿಸಬಹುದು. ಅದರಲ್ಲಿ ಹೊಟ್ಟೆಯ ಕ್ಯಾನ್ಸರ್ ಕೂಡ ಒಂದು. ಇದು ಮಾರಣಾಂತಿಕ ರೀತಿಯ ಕ್ಯಾನ್ಸರ್. ಇದನ್ನು ಅಂಡಾಶಯದ ಕ್ಯಾನ್ಸರ್ ಅಂತಲೂ ಕರೆಯುತ್ತಾರೆ. ಆರಂಭದಲ್ಲೇ ಇದನ್ನು ಪತ್ತೆ ಹಚ್ಚುವುದರಿಂದ ಮುಂದಾಗುವ ಸಮಸ್ಯೆಯನ್ನು ತಡೆಯಬಹುದು.. ಇದನ್ನೂ ಓದಿ: ಹೊಟ್ಟೆಯ ಕ್ಯಾನ್ಸರ್ ಎಂದರೇನು?:ಹೊಟ್ಟೆಯ ಕ್ಯಾನ್ಸರ್ ಸಾಮಾನ್ಯವಾಗಿ ನಿಮ್ಮ ಹೊಟ್ಟೆಯ ಒಳಭಾಗದಲ್ಲಿ ಕ್ಯಾನ್ಸರ್ ಕೋಶಗಳು ಪ್ರಾರಂಭವಾದಾಗ ಸಂಭವಿಸುತ್ತದೆ. ಕ್ಯಾನ್ಸರ್ ಬೆಳೆದಂತೆ, ಅವು ನಿಮ್ಮ ಹೊಟ್ಟೆಯ ಗೋಡೆಗಳಿಗೆ ಆಳವಾಗಿ ಚಲಿಸುತ್ತವೆ. ಅಲ್ಲದೆ, ಹೊಟ್ಟೆಯು ಅನ್ನನಾಳ ಅಥವಾ ಹೊಟ್ಟೆಯನ್ನು ಸಂಧಿಸುವ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ. ಹೊಟ್ಟೆ ಕ್ಯಾನ್ಸರ್ನ ಲಕ್ಷಣಗಳು:ತಜ್ಞರ ಪ್ರಕಾರ, ಹೊಟ್ಟೆಯ ಕ್ಯಾನ್ಸರ್ನ ಸಾಮಾನ್ಯ ಲಕ್ಷಣಗಳು ಹಠಾತ್ ತೂಕ ನಷ್ಟ ಮತ್ತು ಹೊಟ್ಟೆ ನೋವು. ಆದರೆ, ಇದು ಆರಂಭಿಕ ಹಂತಗಳಲ್ಲಿ ಹೆಚ್ಚಾಗಿ ಗೋಚರಿಸುವುದಿಲ್ಲ. ಅಲ್ಲದೆ, ಈ ಕ್ಯಾನ್ಸರ್ ಮುಖದ ಚರ್ಮದ ಸಮಸ್ಯೆಯ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ರೋಗದ ಆರಂಭಿಕ ಹಂತಗಳಲ್ಲಿ ಒಂದು. ಇದನ್ನೂ ಓದಿ: ರಕ್ತ ವಾಂತಿ :ನೀವು ರಕ್ತ ವಾಂತಿ ಮಾಡಿದರೆ, ಅದನ್ನು ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ಸೀನುವಾಗ ಅಥವಾ ಕೆಮ್ಮುವಾಗಲೂ ರಕ್ತ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.. ಜೀರ್ಣಕಾರಿ ಸಮಸ್ಯೆ:ಹೊಟ್ಟೆಯ ಕ್ಯಾನ್ಸರ್ ಹಲವಾರು ಲಕ್ಷಣಗಳನ್ನು ಹೊಂದಿದೆ, ಅವುಗಳಲ್ಲಿ ಜೀರ್ಣಕಾರಿ ಸಮಸ್ಯೆಯೂ ಒಂದು. ಹೌದು, ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಇಲ್ಲದಿದ್ದರೆ, ಮುಂದಿನ ದಿನ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ. ಗಂಟಲು ನೋವು:ಗಂಟಲು ನೋವು ಹೊಟ್ಟೆಯ ಕ್ಯಾನ್ಸರ್ನ ಲಕ್ಷಣಗಳಲ್ಲಿ ಒಂದಾಗಿದೆ. ಆದ್ದರಿಂದ ಈ ರೀತಿಯ ಸಮಸ್ಯೆಗಳು ಎದುರಾದರೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ, ಪರಿಸ್ಥಿತಿ ಹದಗೆಟ್ಟರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದನ್ನೂ ಓದಿ: ಕಪ್ಪು ಮಲ:ಹೊಟ್ಟೆಯ ಕ್ಯಾನ್ಸರ್ನ ಲಕ್ಷಣಗಳಲ್ಲಿ ಕಪ್ಪು ಮಲವನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಮಾದರಿಯು ನಿಮಗೆ ಎಂದಾದರೂ ಸಂಭವಿಸಿದರೆ, ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1061.txt b/zeenewskannada/data1_url8_1_to_1110_1061.txt new file mode 100644 index 0000000000000000000000000000000000000000..fdaa2540e4bee854d7e8d76fb19dcf3c1935fd13 --- /dev/null +++ b/zeenewskannada/data1_url8_1_to_1110_1061.txt @@ -0,0 +1 @@ +ಮನೆಯಲ್ಲಿಯೇ ಸಿಗುವ ಈ ಎಲೆಗಳಿಂದ ಹೃದಯ ರಕ್ಷಣೆ ಮಾಡುತ್ತೆ..! : ಭಾರತೀಯ ಇತಿಹಾಸದಲ್ಲಿ ಆಯುರ್ವೇದಕ್ಕೆ ಸುದೀರ್ಘ ಇತಿಹಾಸವಿದೆ. ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಆಯುರ್ವೇದವು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ರೋಗವನ್ನು ವಾಸಿಮಾಡುವ ಶಕ್ತಿ ಆಯುರ್ವೇದಕ್ಕೆ ಇದೆ. ಇವುಗಳು ಹೃದಯದ ಸಮಸ್ಯೆಗಳನ್ನೂ ಸಹ ಕಡಿಮೆ ಮಾಡುತ್ತವೆ.. ಈ ಮರದ ತೊಗಟೆ ಮತ್ತು ಎಲೆಗಳು ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. :ಆಯುರ್ವೇದ ಬಹಳ ಪ್ರಾಚೀನವಾದುದು. ಆಯುರ್ವೇದಕ್ಕೆ ಭಾರತೀಯ ಇತಿಹಾಸದಲ್ಲಿ ಸುದೀರ್ಘ ಇತಿಹಾಸವಿದೆ. ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಆಯುರ್ವೇದವು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಆಯುರ್ವೇದ ಹೃದಯದ ತೊಂದರೆಗಳನ್ನು ಹೇಗೆ ಕಡಿಮೆ ಮಾಡುತ್ತವೆ ಎಂಬುದನ್ನು ಈಗ ನೋಡೋಣ. ಆಯುರ್ವೇದದಲ್ಲಿ ಅರ್ಜುನ ಮರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹೃದಯವನ್ನು ಆರೋಗ್ಯವಾಗಿಡುವಲ್ಲಿ ಅರ್ಜುನ ಮರ ಕೂಡ ಒಂದು. ಈ ಮರದ ತೊಗಟೆ ಮತ್ತು ಎಲೆಗಳು ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಆಮ್ಲಾ ಮರವು ಹೃದಯದ ಸಮಸ್ಯೆಗಳನ್ನು ಆದಷ್ಟು ಕಡಿಮೆ ಮಾಡುತ್ತದೆ.. ಆಮ್ಲಾ ಎಲೆಗಳು, ತೊಗಟೆ ಮತ್ತು ಬೀಜಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಇದು ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಆಮ್ಲಾ ತಿನ್ನುವುದರಿಂದ ಹೃದ್ರೋಗಗಳು ಮತ್ತು ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ. ತಾಮ್ರದ ಎಲೆಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ರಾವಿ ಎಲೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಮರದ ಎಲೆಗಳಿಂದ ತಯಾರಿಸಿದ ರಸವನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.. ಇದನ್ನೂ ಓದಿ: ಬೇವು ಆಯುರ್ವೇದದಲ್ಲಿ ಬಹಳ ಮಹತ್ವ ಹೊಂದಿದೆ.. ಬೇವಿನ ಸೊಪ್ಪನ್ನು ಔಷಧದ ಗಣಿ ಅಂತಲೂ ಹೇಳಬಹುದು. ಅನೇಕ ಆರೋಗ್ಯ ಸಮಸ್ಯೆಗಳನ್ನು ಇದು ಕಡಿಮೆ ಮಾಡಬಹುದು. ಬೇವಿನ ರಸವನ್ನು ಕುಡಿಯುವುದರಿಂದ ಅಥವಾ ಬೇವು ತಿನ್ನುವುದರಿಂದ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1062.txt b/zeenewskannada/data1_url8_1_to_1110_1062.txt new file mode 100644 index 0000000000000000000000000000000000000000..449324d6c091e2e559dcbd411b4f968784be9980 --- /dev/null +++ b/zeenewskannada/data1_url8_1_to_1110_1062.txt @@ -0,0 +1 @@ +ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಜ್ವೈನ್ ನೀರು ಕುಡಿದರೆ ಏನಾಗುತ್ತೆ? ದೇಹಕ್ಕಿರುವ ಪ್ರಯೋಜನಗಳೇನು? : ಅಜ್ವೈನ್ ಅನ್ನು ಸಾಮಾನ್ಯವಾಗಿ ಆಹಾರದಲ್ಲಿ ಬಳಸಲಾಗುತ್ತದೆ, ಆದರೆ ಇದರ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? :ಭಾರತೀಯ ಮಸಾಲೆಗಳು ಆರೋಗ್ಯ ಪ್ರಯೋಜನಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿ ಮುಖ್ಯವಾದ ಮಸಾಲೆಗಳಲ್ಲಿ ಒಂದು ಅಜ್ವೈನ್. ಅದರ ವಿಶಿಷ್ಟ ಪರಿಮಳ ಮತ್ತು ರುಚಿಗೆ ಹೆಸರುವಾಸಿ ಅಂತೆಯೇ ಅಜ್ವೈನ್ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅನ್ನು ಸಾಮಾನ್ಯವಾಗಿ ಆಹಾರದಲ್ಲಿ ಬಳಸಲಾಗುತ್ತದೆ, ಆದರೆ ಇದರ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಅಜ್ವೈನ್ ನೀರು ಕುಡಿಯುವುದರಿಂದ ದೇಹದಿಂದ ಲೋಳೆಯನ್ನು ತೆಗೆದುಹಾಕಬಹುದು. ಜೊತೆಗೆ ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಅಜ್ವೈನ್ ಸರಿಯಾದ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಜ್ವೈನ್ ನೀರನ್ನು ಒಣ ಶುಂಠಿ ಮತ್ತು ಜೀರಿಗೆಯೊಂದಿಗೆ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆಹಾರ ಜೀರ್ಣವಾಗುತ್ತದೆ. ಅಜ್ವೈನ್ ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಹೀಗಾಗಿ ಉಬ್ಬುವಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ ದಾಲ್ಚಿನ್ನಿ ಪುಡಿಯೊಂದಿಗೆ ಅಜ್ವೈನ್ ನೀರನ್ನು ಕುಡಿಯುವುದು ಜ್ವರದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಅತಿಸಾರದಿಂದಲೂ ಪರಿಹಾರ ದೊರೆಯುತ್ತದೆ. ಇನ್ನೊಂದೆಡೆ ಅಜ್ವೈನ್ ನೀರು ತೂಕ ನಷ್ಟಕ್ಕೆ ಅತ್ಯುತ್ತಮವಾದ ಡಿಟಾಕ್ಸ್ ಡ್ರಿಂಕ್. ಅರ್ಧ ಚಮಚ ಅಜ್ವೈನ್ ಜೊತೆ ಒಂದು ತುಂಡು ಬೆಲ್ಲವನ್ನು ಬೆರೆಸಿ ರುಬ್ಬಿಕೊಳ್ಳಿ. ಇದನ್ನು ದಿನಕ್ಕೆರಡು ಬಾರಿ 15 ದಿನಗಳ ಕಾಲ ತಿಂದರೆ ಹೊಟ್ಟೆಯ ಹುಳುಗಳು ನಿವಾರಣೆಯಾಗುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. \ No newline at end of file diff --git a/zeenewskannada/data1_url8_1_to_1110_1063.txt b/zeenewskannada/data1_url8_1_to_1110_1063.txt new file mode 100644 index 0000000000000000000000000000000000000000..4a43cfdd4aebd1d26e853d1b7ce0849d22558134 --- /dev/null +++ b/zeenewskannada/data1_url8_1_to_1110_1063.txt @@ -0,0 +1 @@ +ಪ್ರತಿದಿನ ಬೆಳಗ್ಗೆ 3 ಬಾದಾಮಿ ತಿಂದರೆ ಆರೋಗ್ಯದಲ್ಲಿ ಚಮತ್ಕಾರ..! ಮರೆಯಬೇಡಿ : ಪ್ರತಿದಿನ ನೆನೆಸಿದ ಬಾದಾಮಿ ತಿನ್ನುವುದರಿಂದ ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ, ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. :ಬಾದಾಮಿಯನ್ನು ಪ್ರತಿದಿನ ಬೆಳಿಗ್ಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.. ಅಲ್ಲದೆ, ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಬಾದಾಮಿ ತುಂಬಾ ಉಪಯುಕ್ತ. ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಅಲ್ಲದೆ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ಇದನ್ನೂ ಓದಿ: ಬಾದಾಮಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಇನ್ಸುಲಿನ್ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ತ್ವಚೆಯನ್ನು ತಾಜಾವಾಗಿರಿಸುತ್ತದೆ ಬಾದಾಮಿ ಸಹಾಯ ಮಾಡುತ್ತದೆ. ಇನ್ನು ಬಾದಾಮಿಯಲ್ಲಿರುವ ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮದ ಕಾಂತಿಯನ್ನು ದ್ವಿಗುಣಗೊಳಿಸುತ್ತದೆ. ಇದರಿಂದಾಗಿ ಚರ್ಮವು ಸದಾ ಕಾಂತಿಯುತವಾಗಿ ಕಾಣುತ್ತದೆ. ಮೂಳೆಗಳನ್ನು ಬಲಪಡಿಸುವಲ್ಲಿ ಬಾದಾಮಿ ಪ್ರಮುಖ ಪಾತ್ರವನ್ನು ವಯಿಸುತ್ತದೆ. ಕ್ಯಾಲ್ಸಿಯಂ ಮತ್ತು ರಂಜಕ ಬಾದಾಮಿಯಲ್ಲಿ ಹೇರಳವಾಗಿವೆ. ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಬಾದಾಮಿಯನ್ನು ಪ್ರತಿದಿನ ಸೇವಿಸಬೇಕು. ಬಾದಾಮಿ ತಿನ್ನುವುದರಿಂದ ಕೊಬ್ಬು ಹೆಚ್ಚಾಗುವುದಿಲ್ಲ, ರೋಗ ನಿರೋಧಕ ಶಕ್ತಿಯೂ ಸಹ ದ್ವಿಗುಣಗೊಳ್ಳುತ್ತದೆ. ಪ್ರತಿದಿನ ಬಾದಾಮಿ ತಿಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1064.txt b/zeenewskannada/data1_url8_1_to_1110_1064.txt new file mode 100644 index 0000000000000000000000000000000000000000..31c33bde1e3adb1731ea479f9dc2ccf14f50cfa1 --- /dev/null +++ b/zeenewskannada/data1_url8_1_to_1110_1064.txt @@ -0,0 +1 @@ +ಜುಮ್ಮೆನಿಸುವಿಕೆ, ಪಾದಗಳಲ್ಲಿ ಊತ ಬಂದರೆ ನೀವು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ...! ಹೌದು, ಮಧುಮೇಹ ಪೂರ್ವದಲ್ಲಿ, ನಿಮ್ಮ ದೇಹವು ಸಕ್ಕರೆಯನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ, ನಿಮ್ಮ ಪಾದಗಳಲ್ಲಿಯೂ ಕೆಲವು ಬದಲಾವಣೆಗಳು ಸಂಭವಿಸಬಹುದು. ನಿರ್ಲಕ್ಷಿಸಬಾರದ ಇಂತಹ 5 ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ. ನೀವು ಇತ್ತೀಚೆಗೆ ದಣಿದಿದ್ದರೆ, ಅತಿಯಾದ ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ, ಇವು ಮಧುಮೇಹದ ಆರಂಭಿಕ ಲಕ್ಷಣಗಳಾಗಿರಬಹುದು. ಆದರೆ ಕೆಲವೊಮ್ಮೆ ಮಧುಮೇಹದ ಲಕ್ಷಣಗಳು ನಿಮ್ಮ ಪಾದಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮಧುಮೇಹ ಪೂರ್ವದಲ್ಲಿ, ನಿಮ್ಮ ದೇಹವು ಸಕ್ಕರೆಯನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ, ನಿಮ್ಮ ಪಾದಗಳಲ್ಲಿಯೂ ಕೆಲವು ಬದಲಾವಣೆಗಳು ಸಂಭವಿಸಬಹುದು. ನಿರ್ಲಕ್ಷಿಸಬಾರದ ಇಂತಹ 5 ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ. 1. ನಿಮ್ಮ ಪಾದಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ: ಯಾವುದೇ ಕಾರಣವಿಲ್ಲದೆ ನಿಮ್ಮ ಪಾದಗಳಲ್ಲಿ ನಿರಂತರ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಅನುಭವಿಸುತ್ತಿದ್ದರೆ, ಅದು ಪೂರ್ವ-ಮಧುಮೇಹದ ಸಂಕೇತವಾಗಿರಬಹುದು. ಅಧಿಕ ರಕ್ತದ ಸಕ್ಕರೆಯ ಮಟ್ಟವು ನರಗಳನ್ನು ಹಾನಿಗೊಳಿಸುತ್ತದೆ ಮತ್ತು ಈ ಸಮಸ್ಯೆಯನ್ನು ಉಂಟುಮಾಡುತ್ತದೆ. 2. ಕಾಲುಗಳಲ್ಲಿ ನೋವು: ಕಾಲುಗಳಲ್ಲಿ ಹಠಾತ್ ನೋವು, ವಿಶೇಷವಾಗಿ ರಾತ್ರಿಯಲ್ಲಿ, ಮಧುಮೇಹ ಪೂರ್ವದ ಲಕ್ಷಣವಾಗಿರಬಹುದು. ಕಳಪೆ ರಕ್ತ ಪರಿಚಲನೆಯಿಂದಾಗಿ ಕಾಲುಗಳಲ್ಲಿ ನೋವು ಸಂಭವಿಸಬಹುದು. ಇದನ್ನೂ ಓದಿ: 3. ಪಾದಗಳಲ್ಲಿ ಊತ: ಯಾವುದೇ ಕಾರಣವಿಲ್ಲದೆ ನಿಮ್ಮ ಪಾದಗಳು ಊದಿಕೊಂಡಿದ್ದರೆ, ಇದು ಮಧುಮೇಹ ಪೂರ್ವದ ಲಕ್ಷಣವೂ ಆಗಿರಬಹುದು. ಕಳಪೆ ರಕ್ತ ಪರಿಚಲನೆಯಿಂದಾಗಿ ಪಾದಗಳಲ್ಲಿ ಊತ ಸಂಭವಿಸಬಹುದು. 4. ತಡವಾಗಿ ವಾಸಿಯಾಗುವ ಕಾಲುಗಳ ಮೇಲಿನ ಗಾಯಗಳು: ಅಧಿಕ ರಕ್ತದ ಸಕ್ಕರೆಯ ಮಟ್ಟವು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ, ಇದು ಗಾಯವನ್ನು ಗುಣಪಡಿಸುವುದನ್ನು ವಿಳಂಬಗೊಳಿಸುತ್ತದೆ. ನಿಮ್ಮ ಕಾಲುಗಳ ಮೇಲೆ ಗಾಯವು ದೀರ್ಘಕಾಲದವರೆಗೆ ವಾಸಿಯಾಗದಿದ್ದರೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. 5. ನಿಮ್ಮ ಪಾದಗಳ ಬಣ್ಣವನ್ನು ಬದಲಾಯಿಸುವುದು: ನಿಮ್ಮ ಪಾದಗಳ ಬಣ್ಣವು ಬದಲಾಗುತ್ತಿದ್ದರೆ, ಅವುಗಳ ಬಣ್ಣವು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅಥವಾ ಕೆಂಪು ಕಲೆಗಳು ಅವುಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದರೆ, ಇದು ಮಧುಮೇಹ ಪೂರ್ವದ ಲಕ್ಷಣವೂ ಆಗಿರಬಹುದು. ಕಳಪೆ ರಕ್ತ ಪರಿಚಲನೆಯಿಂದಾಗಿ ಪಾದಗಳ ಬಣ್ಣದಲ್ಲಿ ಬದಲಾವಣೆ ಇರಬಹುದು. ಈ ರೋಗಲಕ್ಷಣಗಳು ಇತರ ಆರೋಗ್ಯ ಸಮಸ್ಯೆಗಳಿಂದ ಕೂಡ ಉಂಟಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಆದರೆ ನೀವು ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಒಳಗಾಗುವುದು ಮತ್ತು ವೈದ್ಯಕೀಯ ಸಲಹೆಯನ್ನು ಪಡೆಯುವುದು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ಇದನ್ನೂ ಓದಿ: ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1065.txt b/zeenewskannada/data1_url8_1_to_1110_1065.txt new file mode 100644 index 0000000000000000000000000000000000000000..dc3e79f276e80d9e0b3b81e24aa71cd8e2e8fdcd --- /dev/null +++ b/zeenewskannada/data1_url8_1_to_1110_1065.txt @@ -0,0 +1 @@ +ಈ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಸಾಕು.. ಕೂದಲು ವೇಗವಾಗಿ, ಸದೃಢವಾಗಿ ಬೆಳೆಯುತ್ತವೆ..! : ಕೂದಲು ಮುಖದ ಸೌಂದರ್ಯ ವಿಚಾರದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕಾಗಿ ಕೂದಲು ಉದುರುವ ಮುನ್ನವೇ ಅದರ ರಕ್ಷಣೆ ಮಾಡುವುದು ಒಳ್ಳೆಯದು.. ಒಂದು ವೇಳೆ ನಿಮ್ಮ ಕೇಶರಾಶಿಯ ಬೆಳವಣಿಗೆಯಲ್ಲಿ ಕುಂಠಿತ ಕಂಡು ಬರುತ್ತಿದ್ದರೆ.. ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿ... :ಕೂದಲು ಬೆಳವಣಿಗೆಗಾಗಿ ನಾವು ಸಾಕಷ್ಟು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆದರೂ ಕೆಲವೊಂದಿಷ್ಟು ಬಾರಿ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ಕೂದಲನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಈ ಕೆಳಗೆ ನೀಡಿರುವ ಟಿಪ್ಸ್‌ ಪಾಲಿಸಿ.. ಬಾದಾಮಿ ಎಣ್ಣೆ :ಈ ಎಣ್ಣೆಯಲ್ಲಿ ವಿಟಮಿನ್‌ಗಳು, ಪ್ರೊಟೀನ್‌ಗಳು ಮತ್ತು ಟೋಕೋಫೆರಾಲ್ ಗಳಿವೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯನ್ನು ಹಲವಾರು ವರ್ಷಗಳಿಂದ ಬಳಸಲಾಗುತ್ತಿದೆ. ಅದರಲ್ಲೂ ಈ ಎಣ್ಣೆ ಕಡಿಮೆ ತೂಕದ್ದಾಗಿದ್ದು, ಕೂದಲು ಕೂಡ ಬೇಗನೆ ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ. ಕ್ಯಾಸ್ಟರ್ ಆಯಿಲ್ :ಕ್ಯಾಸ್ಟರ್ ಆಯಿಲ್‌ಗೆ ವಿಶೇಷ ಮಹತ್ವವಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ವಿಶೇಷವಾಗಿ ನೆತ್ತಿಯ ಆರೋಗ್ಯಕ್ಕೆ ಕಾಳಜಿ ವಹಿಸುತ್ತದೆ. ಕ್ಯಾಸ್ಟರ್ ಆಯಿಲ್ ಪ್ರೋಟೀನ್ನಲ್ಲಿ ಸಮೃದ್ಧವಾಗಿದ್ದು, ಖನಿಜಗಳು ಮತ್ತು ವಿಟಮಿನ್ ಇ ಅನ್ನು ಹೊಂದಿದೆ. ಕ್ಯಾಸ್ಟರ್ ಆಯಿಲ್ ರಿಸಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಚರ್ಮದ ತುರಿಕೆ ಕಡಿಮೆ ಮಾಡುತ್ತದೆ. ಇದನ್ನೂ ಓದಿ: ತೆಂಗಿನೆಣ್ಣೆ :ನಿಮ್ಮ ಕೂದಲನ್ನು ದಪ್ಪವಾಗಿಸಲು ತೆಂಗಿನೆಣ್ಣೆ ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿಯೇ ತೆಂಗಿನ ಎಣ್ಣೆಯನ್ನು ಕೂದಲಿನ ಆರೋಗ್ಯಕ್ಕಾಗಿ ವರ್ಷಗಳಿಂದ ಬಳಸಲಾಗುತ್ತಿದೆ. ಅದರಲ್ಲೂ ಕೊಬ್ಬಿನಾಮ್ಲಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಕೂದಲಿನ ತೇವಾಂಶವನ್ನು ಉಳಿಸಿಕೊಳ್ಳುತ್ತವೆ. ಇದು ಕೂದಲಿಗೆ ಆಳವಾದ ಪೋಷಣೆಯನ್ನು ನೀಡುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಆಲಿವ್ ಎಣ್ಣೆ :ಈ ಎಣ್ಣೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಕೂದಲಿನ ಮೇಲೆ ನೈಸರ್ಗಿಕ ಕಂಡೀಷನರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಒಲೀಕ್ ಆಮ್ಲ ಮತ್ತು ವಿಟಮಿನ್ ಇ ಅನ್ನು ಹೊಂದಿದ್ದು, ಕೂದಲು ಬೆಳವಣಿಗೆಗೆ ಇವೆರಡೂ ಅತ್ಯಗತ್ಯ. ಇದರಿಂದ ನಿಮ್ಮ ಕೂದಲು ರಾಕೆಟ್ ವೇಗದಲ್ಲಿ ಬೆಳೆಯುತ್ತದೆ. (ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಧ್ಯಮವು ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1066.txt b/zeenewskannada/data1_url8_1_to_1110_1066.txt new file mode 100644 index 0000000000000000000000000000000000000000..6a4c57866563f4bf44d70e871742f1fa4ee99e65 --- /dev/null +++ b/zeenewskannada/data1_url8_1_to_1110_1066.txt @@ -0,0 +1 @@ +ಅರ್ಧ ಅಡಿ ಕೂದಲು 6 ಅಡಿ ಉದ್ದ ಬೆಳೆಯಬೇಕೇ..? ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ.. ಜಸ್ಟ್‌ ಹೀಗೆ ಮಾಡಿ : ಅನೇಕ ಜನರು ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ದಿನನಿತ್ಯದ ಜೀವನದಲ್ಲಿ ಈ ಕೆಳಗೆ ನೀಡಿರುವ ಸಿಂಪಲ್‌ ಟಿಪ್ಸ್‌ ಪಾಲಿಸಿದರೆ ಯಾವುದೇ ಖರ್ಚಿಲ್ಲದೆ ದಟ್ಟ ಮತ್ತು ಉದ್ದವಾದ ಕೂದಲು ಬೆಳೆಸಬಹುದು ಎಂದು ವೈದ್ಯರು ಹೇಳುತ್ತಾರೆ. :ಸೌಂದರ್ಯ ವಿಚಾರಕ್ಕೆ ಬಂದರೆ ಕೂದಲು ಬಹು ಮುಖ್ಯ. ಬಾಲ್ಯದಲ್ಲಿ ಮತ್ತು ಶಾಲೆಯಲ್ಲಿ ನಾವು ಹೊಂದಿರುವ ದಪ್ಪ ಕೂದಲು ನಾವು ಬೆಳೆದಂತೆ ಉದುರಿಹೋಗುತ್ತವೆ. ಅನೇಕ ಜನರು ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳಿಂದ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ. ಅಷ್ಟೇ ಅಲ್ಲದೆ, ಎಷ್ಟೇ ರಾಸಾಯನಿಕಗಳನ್ನು ಬಳಸಿದರೂ ಕೂದ ಬೆಳೆಯುವುದಿಲ್ಲ ಎಂದಾಗ ಚಿಂತೆಗೀಡಾಗುತ್ತಾರೆ.. ಈ ಸಮಸ್ಯೆ ನಿವಾರಿಸಲು ಕೆಲವು ಯೋಗ ವ್ಯಾಯಾಮಗಳಿವೆ. ಅವು ಯಾವುವು ಗೊತ್ತಾ.? ಬನ್ನಿ ತಿಳಿಯೋಣ.. ಶಿರಾಸನ:ಶಿರಸಾನವು ನಿಮ್ಮ ತಲೆಯೊಂದಿಗೆ ನಿಲ್ಲುವ ಆಸನವಾಗಿದೆ. ಇದನ್ನು ಯೋಗಾಸನಗಳ ರಾಜ ಎಂದು ಕರೆಯಲಾಗುತ್ತದೆ. ಕಾರಣ ಹೀಗೆ ಮಾಡುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ. ಶಿರಾಸನ ಮಾಡುವಾಗ ತಲೆಯ ಮೇಲ್ಭಾಗಕ್ಕೆ ರಕ್ತದ ಹರಿವು ಹೆಚ್ಚಾಗುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದನ್ನೂ ಓದಿ: ಸರ್ವಾಂಗಾಸನ:ಕೂದಲು ಬೆಳೆಯಲು, ನೆತ್ತಿಗೆ ರಕ್ತದ ಹರಿವು ಅತ್ಯಗತ್ಯ. ಸರ್ವಾಂಗಾಸನವು ರಕ್ತ ಸಂಚಲಕ್ರಿಯೆ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕೂದಲಿನ ಬೆಳವಣಿಗೆಗೆ ಅಗತ್ಯವಾದ ಥೈರಾಯ್ಡ್ ಗ್ರಂಥಿಯನ್ನು ಸಮತೋಲನದಲ್ಲಿಡುತ್ತದೆ. ಉತಾನಾಸನ :ನಿಂತಲ್ಲೇ ಉತಾನಾಸನ ವ್ಯಾಯಾಮ ಮಾಡಬೇಕು. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಆಸನಗಳಲ್ಲಿ ಇದೂ ಕೂಡ ಒಂದು. ಅಷ್ಟೇ ಅಲ್ಲ, ಕೆಲವರು ಮನಸ್ಸನ್ನು ಶಾಂತಗೊಳಿಸಲು ಈ ವ್ಯಾಯಾಮಗಳನ್ನು ಮಾಡುತ್ತಾರೆ. ಇದು ಕೂದಲು ಉದುರುವಿಕೆಗೆ ಕಾರಣವಾಗುವ ಒತ್ತಡ ಮತ್ತು ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಅಧೋಮುಖ ಶ್ವಾನಾಸನ :ಈ ಆಸನವು ದೇಹದಾದ್ಯಂತ ರಕ್ತದ ಹರಿವನ್ನು ಹೆಚ್ಚಿಸುವ ಯೋಗಾಸನಗಳಲ್ಲಿ ಒಂದು. ಈ ವ್ಯಾಯಾಮವು ದೇಹವನ್ನು ಶಾಂತಗೊಳಿಸಲು ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಏಕೆಂದರೆ ಇದು ತಲೆಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ವಜ್ರಾಸನ:ವಜ್ರಾಸನ ಜೀರ್ಣಕಾರಿ ಅಸ್ವಸ್ಥತೆ ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ ಕೂದಲಿನ ಬೆಳವಣಿಗೆಯನ್ನು ಸಹ ಬೆಂಬಲಿಸುತ್ತದೆ. ಈ ಧ್ಯಾನದ ಅಭ್ಯಾಸವು ರಕ್ತದ ಹರಿವನ್ನು ತಲೆಯ ಮೇಲ್ಭಾಗಕ್ಕೆ ಸಂಚರಿಸಲು ಸಹಾಯ ಮಾಡುತ್ತದೆ.. ಪ್ರಾಣಾಯಾಮ :ಪ್ರಾಣಾಯಾಮವು ನಿಯಂತ್ರಿತ ಉಸಿರಾಟದ ವ್ಯಾಯಾಮ. ಇದು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಇದು ದೈಹಿಕ ಒತ್ತಡ ಮತ್ತು ಒತ್ತಡದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಇದನ್ನೂ ಓದಿ: (ಸೂಚನೆ: ಪ್ರಿಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಸಾಕಷ್ಟು ಮಾಹಿತಿಯನ್ನು ನೀಡಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಬೇಕು. ಮೀಡಿಯಾ ಈ ಮಾಹಿತಿಯನ್ನು ದೃಢೀಕರಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1067.txt b/zeenewskannada/data1_url8_1_to_1110_1067.txt new file mode 100644 index 0000000000000000000000000000000000000000..158a45144df2f9436d081f8c33ecde63d7353466 --- /dev/null +++ b/zeenewskannada/data1_url8_1_to_1110_1067.txt @@ -0,0 +1 @@ +ಊಟದ ನಂತರ ನಿಮಗೆ ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸ ಇದೆಯೇ..? ಹಾಗಿದ್ರೆ, ಈ ವಿಚಾರ ತಿಳಿದಿರಲಿ.. : ಅನೇಕ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇನ್ನು ಕೆಲವರು ಮಧ್ಯಾಹ್ನ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಅಂತ ಅನೇಕರಿಗೆ ತಿಳಿದಿಲ್ಲ. ಭಾರತದಲ್ಲಿ ಚಹಾ ಮತ್ತು ಕಾಫಿ ಬಹಳ ಜನಪ್ರಿಯವಾಗಿದೆ. ಬೆಳಿಗ್ಗೆ ಎದ್ದಾಗ ಒಂದು ಕಪ್ ಟೀ ಅಥವಾ ಕಾಫಿ ಕುಡಿಯುವುದು ಅನೇಕರಿಗೆ ಅಭ್ಯಾಸವಾಗಿದೆ. ಅನೇಕ ಜನರು ದಿನವಿಡೀ ಸಾಕಷ್ಟು ಚಹಾ ಮತ್ತು ಕಾಫಿ ಕುಡಿಯುತ್ತಾರೆ. :ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಎಂಬ ವಸ್ತು ಇರುತ್ತದೆ. ಇದು ನಮ್ಮನ್ನು ಉತ್ತೇಜಿಸುತ್ತದೆ. ಅದಕ್ಕಾಗಿಯೇ ಅನೇಕರು ಬೆಳಿಗ್ಗೆ ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಮತ್ತು ಕಾಫಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, ಇದು ನಮ್ಮ ದೇಹಕ್ಕೆ ಒಳ್ಳೆಯದು. ಆದರೆ, ಇದು ಅತಿಯಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ ಹೆಚ್ಚು ಟೀ ಮತ್ತು ಕಾಫಿ ಕುಡಿಯಬೇಡಿ. ಅತಿಯಾಗಿ ಸೇವಿಸಿದರೆ ಅವು ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಊಟದ ಜೊತೆಗೆ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ. ಊಟದ ಜೊತೆಯಲ್ಲಿ ಅಥವಾ ಊಟವಾದ ತಕ್ಷಣ ಟೀ ಅಥವಾ ಕಾಫಿ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳನ್ನು ಏನು ಅಂತ ತಿಳಿದುಕೊಳ್ಳೋಣ ಬನ್ನಿ. ಇದನ್ನೂ ಓದಿ: ಊಟದ ನಂತರ ಚಹಾ ಅಥವಾ ಕಾಫಿ ಕುಡಿದರೆ ಉಂಟಾಗುವ ಸಮಸ್ಯೆಗಳು :ಚಹಾ ಮತ್ತು ಕಾಫಿಯಲ್ಲಿರುವ ಟ್ಯಾನಿನ್‌ಗಳು ಕಬ್ಬಿಣಯುಕ್ತ ಪೋಷಕಾಂಶಗಳನ್ನು ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದು ವಿಶೇಷವಾಗಿ ಕಬ್ಬಿಣದ ಕೊರತೆಯಿರುವ ಜನರಲ್ಲಿ ರಕ್ತಹೀನತೆಗೆ ಕಾರಣವಾಗಬಹುದು. ಇದಲ್ಲದೆ, ಚಹಾ ಮತ್ತು ಕಾಫಿಯಲ್ಲಿರುವ ಕೆಫೀನ್ ಜೀರ್ಣಾಂಗ ವ್ಯವಸ್ಥೆಯನ್ನು ವೇಗಗೊಳಿಸುತ್ತದೆ. ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 12 ನಂತಹ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಚಹಾ ಮತ್ತು ಕಾಫಿಯಲ್ಲಿರುವ ಆಮ್ಲಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅಜೀರ್ಣ ಮತ್ತು ಎದೆಯುರಿ ವಾಕರಿಕೆಯಂತಹ ರೋಗಲಕ್ಷಣಗಳಿಗೆ ಇದು ಕಾರಣವಾಗುತ್ತದೆ. ಟೀ ಮತ್ತು ಕಾಫಿಯಲ್ಲಿರುವ ಕೆಫೀನ್ ನಿದ್ದೆ ಹಾಳು ಮಾಡುತ್ತದೆ. ವಿಶೇಷವಾಗಿ ಊಟದ ನಂತರ, ಚಹಾ ಮತ್ತು ಕಾಫಿ ಕೆಲವು ಕೆಫೀನ್ ಅನ್ನು ಹೊಂದಿರುತ್ತದೆ, ಇದು ಕೆಲವು ಜನರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ನೀವು ಈಗಾಗಲೇ ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಊಟದ ನಂತರ ಚಹಾ ಅಥವಾ ಕಾಫಿ ಕುಡಿಯುವುದನ್ನು ನಿಲ್ಲಿಸುವುದು ಉತ್ತಮ. ಇದನ್ನೂ ಓದಿ: ನೀವು ಊಟದ ನಂತರ ಚಹಾ ಅಥವಾ ಕಾಫಿ ಕುಡಿಯಲು ಬಯಸಿದರೆ, ಈ ಕೆಳಗಿನ ಸಲಹೆಗಳನ್ನು ಅನುಸರಿಸಿ :ಊಟವಾದ ನಂತರ ಕನಿಷ್ಠ ಒಂದು ಗಂಟೆಯ ನಂತರ ಚಹಾ ಅಥವಾ ಕಾಫಿ ಕುಡಿಯಿರಿ. ಇದು ಆಹಾರದಲ್ಲಿರುವ ಕಬ್ಬಿಣ ಮತ್ತು ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನಿಮ್ಮ ದೇಹಕ್ಕೆ ಸಮಯವನ್ನು ನೀಡುತ್ತದೆ. ಡಿಕಾಕ್ಷನ್‌ ( ) ಟೀ ಅಥವಾ ಕಾಫಿ ಕುಡಿಯಿರಿ. ಕೆಫೀನ್‌ನ ಪರಿಣಾಮಗಳನ್ನು ಪಡೆಯದೆ ಚಹಾ ಅಥವಾ ಕಾಫಿಯ ರುಚಿಯನ್ನು ಆನಂದಿಸಲು ಇದು ಸಹಾಯ ಮಾಡುತ್ತದೆ. ನಿಮ್ಮ ಚಹಾ ಅಥವಾ ಕಾಫಿಯಲ್ಲಿ ನಿಂಬೆ ರಸದಂತಹ ಪದಾರ್ಥಗಳನ್ನು ಮಿಶ್ರಣ ಮಾಡಿ. ಈ ವಸ್ತುಗಳು ಕೆಲವು ಆಮ್ಲಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಹಸಿರು ಚಹಾ ಅಥವಾ ಗಿಡಮೂಲಿಕೆ ಚಹಾವನ್ನು ಕುಡಿಯುವುದು ಒಳ್ಳೆಯದು. ಈ ರೀತಿಯ ಚಹಾಗಳಲ್ಲಿ ಕೆಫೀನ್ ಕಡಿಮೆ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚು. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಊಟದ ನಂತರ ಚಹಾ ಅಥವಾ ಕಾಫಿ ಕುಡಿಯುವುದು ಸುರಕ್ಷಿತವೇ ಎಂಬ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಉತ್ತಮ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1068.txt b/zeenewskannada/data1_url8_1_to_1110_1068.txt new file mode 100644 index 0000000000000000000000000000000000000000..3968f66a7d0b066296659f0a3874e1e36131b3e3 --- /dev/null +++ b/zeenewskannada/data1_url8_1_to_1110_1068.txt @@ -0,0 +1 @@ +ಮಾವಿನ ಹಣ್ಣು ತಿನ್ನುವುದರ 05 ಪ್ರಮುಖ ಪ್ರಯೋಜನಗಳು : ಮಾವಿನ ಹಣ್ಣಿನ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣು ತಿನ್ನಲು ಎಷ್ಟು ರುಚಿಯೋ ಇದು ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿ. :ಹಣ್ಣುಗಳ ರಾಜ ಎಂತಲೇ ಖ್ಯಾತಿ ಪಡೆದಿರುವ ಮಾವಿನ ಹಣ್ಣು ಬಹುತೇಕ ಎಲ್ಲರ ಪ್ರಿಯವಾದ ಹಣ್ಣು ಎಂತಲೇ ಹೇಳಬಹುದು. ಮಾವಿನಹಣ್ಣುಗಳು ವಿಟಮಿನ್ ಎ, ಸಿ ಮತ್ತು ಇ ಮತ್ತು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳ ಸಮೃದ್ಧ ಮೂಲವಾಗಿದೆ. ಮಾವಿನ ಹಣ್ಣು ತಿನ್ನಲು ತಿನ್ನಲು ರುಚಿಕರವಷ್ಟೇ ಅಲ್ಲ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭ್ಯವಾಗುತ್ತದೆ. ಮಾವಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಿರುವ 5 ಪ್ರಮುಖ ಪ್ರಯೋಜನಗಳೆಂದರೆ...*ಹೃದಯದ ಆರೋಗ್ಯ:() ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಕಣ್ಣಿನ ಆರೋಗ್ಯ:ಮಾವಿನ ಹಣ್ಣಿನಲ್ಲಿ( ) ಸಮೃದ್ಧವಾಗಿದ್ದು ಇದರ ನಿಯಮಿತ ಸೇವನೆಯು ದೃಷ್ಟಿಯನ್ನು ಸುಧಾರಿಸುತ್ತದೆ. ಇದನ್ನೂ ಓದಿ- ತೂಕ ನಷ್ಟ:ಮಾವಿನಹಣ್ಣಿನಲ್ಲಿರುವ ಫೈಬರ್ ಅಂಶವು ಪೂರ್ಣತೆಯ ಭಾವನೆಗಳನ್ನು ಉತ್ತೇಜಿಸಲು ಹಾಗೂ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಕಾರಿ ಆಗಿದೆ. ಹಾಗಾಗಿ, ಹಿತಮಿತವಾದ ಮಾವಿನ ಹಣ್ಣಿನ ಸೇವನೆಯು ತೂಕ ನಷ್ಟವನ್ನು ಸಹ ಪ್ರಚೋದಿಸುತ್ತದೆ. ಮೆದುಳಿನ ಆರೋಗ್ಯ:ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಬಿ6 ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ನ್ಯೂರೋಟ್ರಾನ್ಸ್‌ಮಿಟರ್‌ಗಳ ಉತ್ಪಾದನೆಗೆ ಸಹಾಯ ಮಾಡುವ ಮೂಲಕ, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನೂ ಓದಿ- ಚರ್ಮದ ಆರೋಗ್ಯ:ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಇ ಮತ್ತು ಬೀಟಾ-ಕ್ಯಾರೋಟಿನ್ ಅಂಶವೂ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಜೊತೆಗೆ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಆಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1069.txt b/zeenewskannada/data1_url8_1_to_1110_1069.txt new file mode 100644 index 0000000000000000000000000000000000000000..703d4a881f23253f3b596e345e757a53f931942b --- /dev/null +++ b/zeenewskannada/data1_url8_1_to_1110_1069.txt @@ -0,0 +1 @@ +ನಿಮ್ಮ ವಯಸ್ಸಿಗೆ ಅನುಗುಣವಾಗಿ ಎಷ್ಟು ಸಮಯ ವ್ಯಾಯಾಮ ಮಾಡಬೇಕು ಗೊತ್ತೇ? ಇಲ್ಲಿವೆ ಮಾರ್ಗಸೂಚಿಗಳು ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೆ ಯಾವ ವ್ಯಾಯಾಮವನ್ನು ಮಾಡಬೇಕು ಎಂಬುದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ದೈಹಿಕ ಚಟುವಟಿಕೆಯ ಕುರಿತು ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ, ಅದರ ಸಹಾಯದಿಂದ ನಿಮ್ಮ ದೇಹದ ಅಗತ್ಯಗಳನ್ನು ನೀವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ದೇಹವನ್ನು ರೂಪಿಸಲು ಮಾತ್ರ ವ್ಯಾಯಾಮ ಅಗತ್ಯವಿಲ್ಲ. ನಿಯಮಿತವಾಗಿ ವ್ಯಾಯಾಮ ಮಾಡುವ ಜನರು ಮಧುಮೇಹ, ಹೃದ್ರೋಗ, ಖಿನ್ನತೆ, ಆತಂಕ, ಪಾರ್ಶ್ವವಾಯು, ನಿದ್ರಾಹೀನತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವ್ಯಾಯಾಮ ಮಾಡದ ಜನರಲ್ಲಿ ಅಕಾಲಿಕ ಮರಣದ ಅಪಾಯವು ಶೇ 20-30 ರಷ್ಟು ಹೆಚ್ಚಾಗಿದೆ. ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಸಾಕಷ್ಟು ವ್ಯಾಯಾಮ ಮಾಡುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಈ ತಪ್ಪನ್ನು ಮಾಡುತ್ತಿದ್ದರೆ ನಿಮ್ಮ ವಯಸ್ಸಿಗೆ ಅನುಗುಣವಾಗಿ ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ. ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೆ ಯಾವ ವ್ಯಾಯಾಮವನ್ನು ಮಾಡಬೇಕು ಎಂಬುದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ದೈಹಿಕ ಚಟುವಟಿಕೆಯ ಕುರಿತು ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ, ಅದರ ಸಹಾಯದಿಂದ ನಿಮ್ಮ ದೇಹದ ಅಗತ್ಯಗಳನ್ನು ನೀವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಇದನ್ನೂ ಓದಿ: ಮಕ್ಕಳು ಮತ್ತು ಹದಿಹರೆಯದವರು (ವಯಸ್ಸು 5-17) ದಿನಕ್ಕೆ ಕನಿಷ್ಠ 60 ನಿಮಿಷಗಳ ಮಧ್ಯಮ ಮತ್ತು ಕಠಿಣ ದೈಹಿಕ ಚಟುವಟಿಕೆ. ವಾರದಲ್ಲಿ ಕನಿಷ್ಠ 3 ದಿನಗಳು ವೇಗದ ಏರೋಬಿಕ್ ವ್ಯಾಯಾಮ ಮತ್ತು ಬಲವಾದ ಸ್ನಾಯುಗಳು ಮತ್ತು ಮೂಳೆಗಳನ್ನು ನಿರ್ಮಿಸುವ ಚಟುವಟಿಕೆಗಳನ್ನು ಒಳಗೊಂಡಿರಬೇಕು . ವಯಸ್ಸು 18-64 ವಾರದಲ್ಲಿ ಕನಿಷ್ಠ 150 ರಿಂದ 300 ನಿಮಿಷಗಳ ಮಧ್ಯಮ (ಅಥವಾ 75 ರಿಂದ 150 ನಿಮಿಷಗಳ ಕಠಿಣ) ಏರೋಬಿಕ್ ಚಟುವಟಿಕೆ. ವಾರಕ್ಕೆ ಎರಡು ಬಾರಿ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ. ಹಿರಿಯ ವಯಸ್ಕರು (65 ವರ್ಷಕ್ಕಿಂತ ಮೇಲ್ಪಟ್ಟವರು) ವಯಸ್ಸಾದ ವಯಸ್ಕರು ಕಿರಿಯ ವಯಸ್ಕರಂತೆಯೇ ಅದೇ ಮಾರ್ಗಸೂಚಿಗಳನ್ನು ಅನುಸರಿಸಬಹುದು, ಆದರೆ ಬೀಳುವಿಕೆಯನ್ನು ತಡೆಗಟ್ಟಲು ವಾರಕ್ಕೆ 2 ರಿಂದ 3 ಬಾರಿ ಶಕ್ತಿ ಮತ್ತು ಸಮತೋಲನ ತರಬೇತಿಯನ್ನು ಒಳಗೊಂಡಿರಬೇಕು. ಇದನ್ನೂ ಓದಿ: ಗರ್ಭಿಣಿ ಮತ್ತು ಪ್ರಸವಾನಂತರದ ಮಹಿಳೆಯರು ಸ್ನಾಯುಗಳನ್ನು ಬಲಪಡಿಸುವ ಚಟುವಟಿಕೆಗಳನ್ನು ಒಳಗೊಂಡಂತೆ ವಾರಕ್ಕೆ 150 ನಿಮಿಷಗಳ ಮಧ್ಯಮ-ತೀವ್ರತೆಯ ಏರೋಬಿಕ್ ಚಟುವಟಿಕೆ. ಆರೋಗ್ಯ ಸ್ಥಿತಿ ಹೊಂದಿರುವ ಜನರು ಈ ಜನರು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಆರೋಗ್ಯವಂತ ವಯಸ್ಕರು ಮತ್ತು ಮಕ್ಕಳಿಗೆ ಮಾಡಿದ ಶಿಫಾರಸುಗಳನ್ನು ಅನುಸರಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_107.txt b/zeenewskannada/data1_url8_1_to_1110_107.txt new file mode 100644 index 0000000000000000000000000000000000000000..147fc327535f3a14afd3e8164df49bc378c0cfa3 --- /dev/null +++ b/zeenewskannada/data1_url8_1_to_1110_107.txt @@ -0,0 +1 @@ +300 ರೂ ಜೊತೆ 15 ನೇ ವಯಸ್ಸಿಗೆ ಮನೆ ಬಿಟ್ಟು ಬಂದ ಈಕೆ ಇಂದು 104 ಕೋಟಿ ಕಂಪನಿಯ ಒಡತಿ ! : ನಿರ್ಭೀತ ನಿರ್ಣಯ ಮತ್ತು ಅಚಲವಾದ ಧೈರ್ಯದಿಂದ ಯಾವ ಸಾಧನೆ ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಬೆಸ್ಟ್‌ ಉದಾಹರಣೆ. :ನಿರ್ಭೀತ ನಿರ್ಣಯ ಮತ್ತು ಅಚಲವಾದ ಧೈರ್ಯದಿಂದ ಯಾವ ಸಾಧನೆ ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಬೆಸ್ಟ್‌ ಉದಾಹರಣೆ. ಜೀವನದ ಆರಂಭದಲ್ಲಿ ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದ್ದರೂ ನಿರ್ಭಯವಾಗಿ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡರು. ಪ್ರತಿಕೂಲತೆಯನ್ನು ವಿಜಯವಾಗಿ ಪರಿವರ್ತಿಸಿದ ಸಾಧಕಿಯ ಕತೆಯಿದು. ಇಲ್ಲಿ ನಾವು ರೂಬನ್ಸ್ ಆಕ್ಸೆಸರೀಸ್‌ನ ನಿರ್ದೇಶಕಿ ಚಿನು ಕಲಾ ಬಗ್ಗೆ ಮಾತನಾಡುತ್ತೇವೆ. ಕೇವಲ 300 ರೂಪಾಯಿ ಮತ್ತು ಬಟ್ಟೆಯ ಚೀಲದೊಂದಿಗೆ ಚಿನು ತನ್ನ 15 ನೇ ವಯಸ್ಸಿನಲ್ಲಿ ಕೌಟುಂಬಿಕ ಸಂಕಷ್ಟದ ಕಾರಣ ತನ್ನ ಮನೆಯನ್ನು ತೊರೆದರು. ಮುಂಬೈ ರೈಲು ನಿಲ್ದಾಣದಲ್ಲಿ ಎರಡು ರಾತ್ರಿ ಕಳೆದರು. ಪರಿಶ್ರಮದಿಂದ ದಿನಕ್ಕೆ ಕೇವಲ 20 ರೂ ಗಳಿಸುವ ಕೆಲಸ ಸಿಕ್ಕಿತು. ಇದನ್ನೂ ಓದಿ: ಚಿನು ಕಲಾ ಪರಿಚಾರಿಕೆಯಾಗಿ ಕೆಲಸ ಮಾಡುವುದರಿಂದ ಹಿಡಿದು ರಿಸೆಪ್ಷನಿಸ್ಟ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕೋಸ್ಟರ್ ಸೆಟ್‌ಗಳು ಮತ್ತು ಕಟ್ಲರಿಗಳನ್ನು ಮನೆ-ಮನೆಗೆ ಹೋಗಿ ಮಾರುತ್ತಿದ್ದರು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದರು. 2004 ರಲ್ಲಿ ವಿವಾಹವಾಯಿತು: ಮುಂಬೈನ ಟಾಟಾ ಕಮ್ಯುನಿಕೇಷನ್ಸ್‌ನಲ್ಲಿ ಟೆಲಿಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿದ್ದಾಗ ಚಿನು ಅವರ ಜೀವನವು ಮಹತ್ವದ ತಿರುವು ಪಡೆಯಿತು. ಅಲ್ಲಿ ಅವರು ಎಂಬಿಎ ಪದವಿ ಪಡೆದ ತಮ್ಮ ಅಮಿತ್ ಕಲಾ ಜೊತೆ ಸ್ನೇಹವಾಯಿತು. 2004 ರಲ್ಲಿ ಇಬ್ಬರೂ ಮದುವೆಯಾದರು. ಅಮಿತ್ ಅವರ ಪರಿಣತಿ ಮತ್ತು ಬೆಂಬಲದೊಂದಿಗೆ ವಾಣಿಜ್ಯೋದ್ಯಮ ಕೌಶಲ್ಯಗಳನ್ನು ಚಿನು ಅಭಿವೃದ್ಧಿಪಡಿಸಿದರು. ಮಿಸೆಸ್ ಇಂಡಿಯಾ ಪೇಜೆಂಟ್‌ನಲ್ಲಿ ಟಾಪ್ 10 ಮದುವೆಯಾದ ನಂತರ, ಚಿನು ಬೆಂಗಳೂರಿಗೆ ಶಿಫ್ಟ್‌ ಆದರು. ಮಾಡೆಲಿಂಗ್ ಉತ್ಸಾಹ ಹೊಂದಿದ್ದ ಚಿನು 2008 ರ ಮಿಸೆಸ್ ಇಂಡಿಯಾ ಪೇಜೆಂಟ್‌ನಲ್ಲಿ ಗಮನ ಸೆಳೆದರು. ಅಲ್ಲಿ ಟಾಪ್ 10 ರಲ್ಲಿ ಸ್ಥಾನವನ್ನು ಗಳಿಸಿದರು. ಚಿನು ಭಾರತೀಯ ಆಭರಣ ಮಾರುಕಟ್ಟೆಯಲ್ಲಿ ಮತ್ತು ಫ್ಯಾಷನ್ ಉದ್ಯಮದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 2014 ರಲ್ಲಿ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟರು. ಚಿನು ತನ್ನ ವೈಯಕ್ತಿಕ ಉಳಿತಾಯದ 3 ಲಕ್ಷ ರೂ. ಅನ್ನು ಬಳಸಿಕೊಂಡು ತನ್ನದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ಬೆಂಗಳೂರಿನ ಫೀನಿಕ್ಸ್ ಮಾಲ್‌ನಲ್ಲಿ 36-ಚದರ-ಅಡಿ ಅಂಗಡಿಯೊಂದಿಗೆ ಪ್ರಾರಂಭಿಸಿದರು. ಒಂದು ವರ್ಷದೊಳಗೆ ಬ್ರ್ಯಾಂಡ್ ಭಾರತದಾದ್ಯಂತ ಅನೇಕ ನಗರಗಳಿಗೆ ವಿಸ್ತರಿಸಿತು. 2018 ರ ಹೊತ್ತಿಗೆ ರೂಬನ್ಸ್ ಆಕ್ಸೆಸರೀಸ್ ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿರುವ ಐದು ಔಟ್‌ಲೆಟ್‌ಗಳಿಗೆ ವಿಸ್ತರಿಸಿತು. -19 ಸಾಂಕ್ರಾಮಿಕ ರೋಗವು ಒಡ್ಡಿದ ಸವಾಲುಗಳನ್ನು ಎದುರಿಸಿದಾಗ ಚಿನು ಕಲಾ ತನ್ನ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ಪರಿವರ್ತಿಸಿದರು. ಇಂದು, ರೂಬನ್ಸ್ ಆಕ್ಸೆಸರೀಸ್ 104 ಕೋಟಿ ರೂಪಾಯಿಗಳ ಆದಾಯವನ್ನು ಹೊಂದುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಫ್ಯಾಶನ್ ಆಭರಣ ಬ್ರ್ಯಾಂಡ್ ಆಗಿ ನಿಂತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1070.txt b/zeenewskannada/data1_url8_1_to_1110_1070.txt new file mode 100644 index 0000000000000000000000000000000000000000..2c43aa112d49b0c6e4d2b2d0fce239d7f7a01841 --- /dev/null +++ b/zeenewskannada/data1_url8_1_to_1110_1070.txt @@ -0,0 +1 @@ +ಗೋಡೆಗೆ ಒರಗಿಕೊಂಡು ಈ 5 ವ್ಯಾಯಾಮಗಳನ್ನು ಮಾಡಿ, ಒಂದು ತಿಂಗಳೊಳಗೆ ದೇಹದ ಕೊಬ್ಬನ್ನು ಕಳೆದುಕೊಳ್ಳುತ್ತೀರಿ ಗೋಡೆಯ ಮುಂದೆ ನಿಂತು ನಿಮ್ಮ ಪಾದಗಳನ್ನು ಭುಜದ ಅಗಲದಲ್ಲಿ ಇರಿಸಿ. ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೋದಂತೆ ನಿಧಾನವಾಗಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲುಗಳು ನಿಮ್ಮ ಕಾಲ್ಬೆರಳುಗಳನ್ನು ಮೀರಿ ಹೋಗಬಾರದು ಎಂಬುದನ್ನು ನೆನಪಿನಲ್ಲಿಡಿ. ನಿಧಾನವಾಗಿ ಮತ್ತೆ ಎದ್ದುನಿಂತು. 3 ಸೆಟ್‌ಗಳನ್ನು ಮಾಡಿ, ಪ್ರತಿ ಸೆಟ್‌ನಲ್ಲಿ 15 ಬಾರಿ ಸ್ಕ್ವಾಟ್‌ಗಳನ್ನು ಮಾಡಿ. ನಿಮ್ಮ ಹೊಟ್ಟೆಯ ಕೊಬ್ಬು ಮತ್ತು ಬೊಜ್ಜು ತೊಡೆದುಹಾಕಲು ನೀವು ಸುಲಭವಾದ ಮಾರ್ಗವನ್ನು ಹುಡುಕುತ್ತಿದ್ದೀರಾ? ಚಿಂತಿಸಬೇಡಿ ಗೋಡೆಯ ಬೆಂಬಲದೊಂದಿಗೆ ಅತ್ಯಂತ ಸುಲಭವಾಗಿ ಮಾಡಬಹುದಾದ ಅಂತಹ 5 ವ್ಯಾಯಾಮಗಳ ಬಗ್ಗೆ ಇಲ್ಲಿ ತಿಳಿಸುತ್ತೇವೆ,ಇದಷ್ಟೇ ಅಲ್ಲ. ಒಂದು ತಿಂಗಳೊಳಗೆ ನೀವು ಅದರ ಫಲಿತಾಂಶ ಒಂದೇ ತಿಂಗಳಲ್ಲಿ ಕಂಡು ಬರುತ್ತದೆ ಗೋಡೆಯ ಮುಂದೆ ನಿಂತು ನಿಮ್ಮ ಪಾದಗಳನ್ನು ಭುಜದ ಅಗಲದಲ್ಲಿ ಇರಿಸಿ. ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೋದಂತೆ ನಿಧಾನವಾಗಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲುಗಳು ನಿಮ್ಮ ಕಾಲ್ಬೆರಳುಗಳನ್ನು ಮೀರಿ ಹೋಗಬಾರದು ಎಂಬುದನ್ನು ನೆನಪಿನಲ್ಲಿಡಿ. ನಿಧಾನವಾಗಿ ಮತ್ತೆ ಎದ್ದುನಿಂತು. 3 ಸೆಟ್‌ಗಳನ್ನು ಮಾಡಿ, ಪ್ರತಿ ಸೆಟ್‌ನಲ್ಲಿ 15 ಬಾರಿ ಸ್ಕ್ವಾಟ್‌ಗಳನ್ನು ಮಾಡಿ. ಇದನ್ನೂ ಓದಿ: ನಿಮ್ಮ ಕೈಗಳ ಬೆಂಬಲದೊಂದಿಗೆ ಗೋಡೆಯ ಮುಂದೆ ನಿಂತುಕೊಳ್ಳಿ, ನೀವು ಪುಷ್-ಅಪ್ಗಳನ್ನು ಮಾಡಲು ಹೋದಂತೆ. ನಿಮ್ಮ ದೇಹವನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಹೊಟ್ಟೆಯನ್ನು ಒಳಕ್ಕೆ ಎಳೆಯಿರಿ. ನಿಮ್ಮ ಎದೆಯ ಬಳಿ ಒಂದು ಮೊಣಕಾಲು ತನ್ನಿ, ನಂತರ ಇನ್ನೊಂದು ಮೊಣಕಾಲು ತನ್ನಿ. ಆಗಾಗ್ಗೆ ಕಾಲುಗಳನ್ನು ಬದಲಾಯಿಸುತ್ತಿರಿ. 2 ಸೆಟ್‌ಗಳನ್ನು ಮಾಡಿ, ಪ್ರತಿ ಸೆಟ್‌ನಲ್ಲಿ 30 ಸೆಕೆಂಡುಗಳ ಕಾಲ ಪರ್ವತಾರೋಹಿಗಳನ್ನು ಮಾಡಿ. ಗೋಡೆಯಿಂದ ಸ್ವಲ್ಪ ದೂರದಲ್ಲಿ ನಿಂತು ನಿಮ್ಮ ಕೈಗಳನ್ನು ಭುಜದ ಅಗಲದ ಗೋಡೆಯ ಮೇಲೆ ಇರಿಸಿ. ನಿಮ್ಮ ಎದೆಯು ಗೋಡೆಯನ್ನು ಮುಟ್ಟುವವರೆಗೆ ನಿಮ್ಮ ದೇಹವನ್ನು ನಿಧಾನವಾಗಿ ಕಡಿಮೆ ಮಾಡಿ. ಕೆಲವು ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ ಮತ್ತು ನಂತರ ನಿಧಾನವಾಗಿ ಮೇಲಕ್ಕೆ ಬನ್ನಿ. ಗೋಡೆಯ ಮುಂದೆ ನಿಂತು ಒಂದು ಕಾಲನ್ನು ಮುಂದಕ್ಕೆ ಚಾಚಿ. ನಿಮ್ಮ ಬೆನ್ನಿನ ಕಾಲಿನ ಮೊಣಕಾಲಿನ ಕೆಳಗೆ ಇರುವವರೆಗೆ ನಿಮ್ಮ ಮೊಣಕಾಲು ಬಗ್ಗಿಸಿ. ಕೆಲವು ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ ಮತ್ತು ನಂತರ ನಿಧಾನವಾಗಿ ಹಿಂತಿರುಗಿ. ಇದನ್ನೂ ಓದಿ: ಗೋಡೆಯ ಮುಂದೆ ನಿಂತು ನಿಮ್ಮ ಕೈಗಳನ್ನು ಭುಜದ ಅಗಲದಲ್ಲಿ ಇರಿಸಿ. ನಿಮ್ಮ ದೇಹವನ್ನು ನೇರ ಸಾಲಿನಲ್ಲಿ ಇರಿಸಿ, ನಿಮ್ಮ ಕಾಲುಗಳನ್ನು ಹಿಂದಕ್ಕೆ ಹರಡಿ. ಕೆಲವು ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ ಮತ್ತು ನಂತರ ನಿಧಾನವಾಗಿ ಹಿಂತಿರುಗಿ. ಸೂಚನೆ :ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1071.txt b/zeenewskannada/data1_url8_1_to_1110_1071.txt new file mode 100644 index 0000000000000000000000000000000000000000..2fa165966857b59e735225f769ecdf69b2ce0e3c --- /dev/null +++ b/zeenewskannada/data1_url8_1_to_1110_1071.txt @@ -0,0 +1 @@ +ಅತಿಯಾಗಿ ವ್ಯಾಯಾಮ ಮಾಡುತ್ತೀರಾ? ಹಾಗಾದರೆ ಇದರ ಅನಾನುಕೂಲಗಳನ್ನು ತಿಳಿಯಿರಿ ಅತಿಯಾದ ವ್ಯಾಯಾಮವು ಹೀಟ್ ಸ್ಟ್ರೋಕ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಮತ್ತು ತುಂಬಾ ಹೆಚ್ಚಾದಾಗ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ಇದರ ಲಕ್ಷಣಗಳು ಅಧಿಕ ಜ್ವರ, ವಾಂತಿ, ಮೂರ್ಛೆ ಮತ್ತು ರೋಗಗ್ರಸ್ತವಾಗುವಿಕೆಗಳನ್ನು ಒಳಗೊಂಡಿರಬಹುದು. ವ್ಯಾಯಾಮವು ತುಂಬಾ ಪ್ರಯೋಜನಕಾರಿ ಮತ್ತು ಆರೋಗ್ಯಕ್ಕೆ ಮುಖ್ಯವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅತಿಯಾದ ದೈಹಿಕ ಚಟುವಟಿಕೆಯಿಂದ ಆರೋಗ್ಯವೂ ಹದಗೆಡಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಬಹಳ ಜಾಗರೂಕರಾಗಿರಬೇಕು.ಮೇಯೊ ಕ್ಲಿನಿಕ್ ಪ್ರಕಾರ, ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ಪ್ರತಿದಿನ ಕೇವಲ 30 ನಿಮಿಷಗಳ ವ್ಯಾಯಾಮ ಸಾಕು. ಬೇಸಿಗೆಯಲ್ಲಿ ವ್ಯಾಯಾಮ ಮಾಡಲು ಉತ್ತಮ ಸಮಯವೆಂದರೆ ಬೆಳಿಗ್ಗೆ 10 ಗಂಟೆಯ ನಂತರ ಮತ್ತು ಸಂಜೆ 4 ಗಂಟೆಯ ನಂತರ. ಅಂತಹ ಪರಿಸ್ಥಿತಿಯಲ್ಲಿ, ನೀವು ಬೇಸಿಗೆಯಲ್ಲಿ ತಪ್ಪಾದ ಸಮಯದಲ್ಲಿ ಮತ್ತು ದೀರ್ಘಕಾಲದವರೆಗೆ ದೈಹಿಕ ಚಟುವಟಿಕೆಯನ್ನು ಮಾಡುತ್ತಿದ್ದರೆ, ನಂತರ ಜಾಗರೂಕರಾಗಿರಿ. ಏಕೆಂದರೆ ಹಾಗೆ ಮಾಡುವುದರಿಂದ ಈ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ, ದೇಹವು ಹೆಚ್ಚು ಬೆವರುತ್ತದೆ, ಇದರಿಂದಾಗಿ ದೇಹದಲ್ಲಿ ದ್ರವದ ಕೊರತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವ್ಯಾಯಾಮದ ಸಮಯದಲ್ಲಿ ಸಾಕಷ್ಟು ಪ್ರಮಾಣದ ದ್ರವವನ್ನು ತೆಗೆದುಕೊಳ್ಳದಿದ್ದರೆ, ದೇಹದಲ್ಲಿ ನಿರ್ಜಲೀಕರಣವು ಸಂಭವಿಸಬಹುದು. ಇದರ ಲಕ್ಷಣಗಳು ಒಣ ಬಾಯಿ, ತಲೆತಿರುಗುವಿಕೆ ಇತ್ಯಾದಿ. ಇದನ್ನೂ ಓದಿ: ಶಾಖದ ಹೊಡೆತದ ಅಪಾಯ ಅತಿಯಾದ ವ್ಯಾಯಾಮವು ಹೀಟ್ ಸ್ಟ್ರೋಕ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಮತ್ತು ತುಂಬಾ ಹೆಚ್ಚಾದಾಗ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ಇದರ ಲಕ್ಷಣಗಳು ಅಧಿಕ ಜ್ವರ, ವಾಂತಿ, ಮೂರ್ಛೆ ಮತ್ತು ರೋಗಗ್ರಸ್ತವಾಗುವಿಕೆಗಳನ್ನು ಒಳಗೊಂಡಿರಬಹುದು. ಹೀಟ್ ಸ್ಟ್ರೋಕ್ ಸಹ ಮಾರಣಾಂತಿಕವಾಗಬಹುದು, ಆದ್ದರಿಂದ ರೋಗಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ನಿದ್ರಾಹೀನತೆ ಅತಿಯಾದ ವ್ಯಾಯಾಮದಿಂದಾಗಿ, ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆಯೂ ಪ್ರಾರಂಭವಾಗುತ್ತದೆ. ಇತರ ಆರೋಗ್ಯ ಸಮಸ್ಯೆಗಳು ಬೇಸಿಗೆಯಲ್ಲಿ ಅತಿಯಾದ ವ್ಯಾಯಾಮದಿಂದ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಗಳೂ ಹೆಚ್ಚಾಗಬಹುದು. ಇದಲ್ಲದೇ ಅಸ್ತಮಾ ರೋಗಿಗಳಲ್ಲಿ ವ್ಯಾಯಾಮ ಮಾಡುವುದರಿಂದ ಉಸಿರಾಟದ ಸಮಸ್ಯೆಯೂ ಹೆಚ್ಚಾಗಬಹುದು. ಇದನ್ನೂ ಓದಿ: ಈ ವಿಷಯಗಳನ್ನು ನೆನಪಿನಲ್ಲಿಡಿ ವ್ಯಾಯಾಮದ ಮೊದಲು, ಮತ್ತು ನಂತರ ನೀರನ್ನು ಕುಡಿಯಿರಿ.ಕಡಿಮೆ ಸೂರ್ಯನ ಬೆಳಕು ಇರುವಾಗ ಬೆಳಿಗ್ಗೆ ಅಥವಾ ಸಂಜೆ ವ್ಯಾಯಾಮ ಮಾಡಿ.ಶ್ರಮದಾಯಕ ವ್ಯಾಯಾಮವನ್ನು ತಪ್ಪಿಸಿ ಮತ್ತು ಲಘು ವ್ಯಾಯಾಮಕ್ಕೆ ಆದ್ಯತೆ ನೀಡಿ.ನಿಮಗೆ ದಣಿವು ಅಥವಾ ತಲೆತಿರುಗುವಿಕೆ ಅನಿಸಿದರೆ, ವ್ಯಾಯಾಮವನ್ನು ನಿಲ್ಲಿಸಿ ಮತ್ತು ವಿಶ್ರಾಂತಿ ಪಡೆಯಿರಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1072.txt b/zeenewskannada/data1_url8_1_to_1110_1072.txt new file mode 100644 index 0000000000000000000000000000000000000000..3e9558383b0109b04d6f3283b134197551ee785c --- /dev/null +++ b/zeenewskannada/data1_url8_1_to_1110_1072.txt @@ -0,0 +1 @@ +: ಈ ಆರೋಗ್ಯ ಸಮಸ್ಯೆ ಇದ್ದರೇ ಅಪ್ಪಿತಪ್ಪಿಯೂ ಅನಾನಸ್ ತಿನ್ನಬೇಡಿ! : ಕೆಲವರಿಗೆ ಅನಾನಸ್‌ನಿಂದ ಅಲರ್ಜಿ ಉಂಟಾಗಬಹುದು. ಇದು ಕೆಲವರಿಗೆ ಹಾನಿಕಾರಕವಾಗಿದೆ. :ಅನಾನಸ್ ಹಣ್ಣು ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುತ್ತದೆ. ಅನಾನಸ್ ವಿಟಮಿನ್ ಸಿ, ಮ್ಯಾಂಗನೀಸ್, ಫೈಬರ್, ಕಬ್ಬಿಣದಂತಹ ಅನೇಕ ಪ್ರಮುಖ ಪೋಷಕಾಂಶಗಳಿಂದ ತುಂಬಿದೆ. ಈ ಹಣ್ಣನ್ನು ಸಲಾಡ್, ಜ್ಯೂಸ್ ಅಥವಾ ಹಾಗೆಯೇ ತಿನ್ನಬಹುದು. ಅನಾನಸ್ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿದ್ದರೂ, ಇದು ಕೆಲವರಿಗೆ ಹಾನಿಕಾರಕವಾಗಿದೆ. ಅನಾನಸ್ ಆರೋಗ್ಯ ಪ್ರಯೋಜನಗಳು: ಜೀರ್ಣಕ್ರಿಯೆ ಸುಧಾರಿಸುತ್ತದೆ: ಅನಾನಸ್ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿರುವ ಬ್ರೋಮೆಲಿನ್ ಎಂಬ ಕಿಣ್ವವು ಪ್ರೋಟೀನ್‌ಗಳನ್ನು ಒಡೆಯುತ್ತದೆ ಮತ್ತು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ರೋಗನಿರೋಧಕ ಶಕ್ತಿ: ಅನಾನಸ್‌ನಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಗಾಯಗಳು ಮತ್ತು ಸಂಧಿವಾತದಂತಹ ಸಮಸ್ಯೆಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನಾನಸ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನಾನಸ್ ಅಡ್ಡ ಪರಿಣಾಮಗಳು : ಅಲರ್ಜಿಗಳು: ಕೆಲವರಿಗೆ ಅನಾನಸ್‌ನಿಂದ ಅಲರ್ಜಿ ಉಂಟಾಗಬಹುದು. ಅನಾನಸ್‌ ತಿಂದ ಬಳಿಕ ಚರ್ಮದ ದದ್ದು, ತುರಿಕೆ, ಊತ, ಉಸಿರಾಟದ ತೊಂದರೆ, ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರ ಸಮಸ್ಯೆಗಳು ಶುರುವಾಗಬಹುದು. ಜೀರ್ಣಕಾರಿ ಸಮಸ್ಯೆಗಳು: ಅನಾನಸ್ ಬ್ರೋಮೆಲಿನ್ ಎಂಬ ಜೀರ್ಣಕಾರಿ ಕಿಣ್ವವನ್ನು ಹೊಂದಿರುತ್ತದೆ. ಇದು ಕೆಲವರಲ್ಲಿ ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರ, ಅತಿಸಾರಕ್ಕೆ ಕಾರಣವಾಗಬಹುದು. ಹಾಗಾಗಿ ಮಿತವಾಗಿ ತಿನ್ನುವುದು ಉತ್ತಮ. ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ : ಅನಾನಸ್ ರಕ್ತ ಹೆಪ್ಪುಗಟ್ಟುವಿಕೆಯ ಔಷಧಿಗಳ ಮೇಲೆ ಪರಿಣಾಮ ಬೀರಬಹುದು. ನೀವು ರಕ್ತ ಹೆಪ್ಪುಗಟ್ಟುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅನಾನಸ್ ತಿನ್ನುವುದನ್ನು ತಪ್ಪಿಸಿ. ಕಿಡ್ನಿ ಸಮಸ್ಯೆಗಳು: ಕಿಡ್ನಿ ಸಮಸ್ಯೆ ಇರುವವರು ಅನಾನಸ್ ಸೇವನೆಯನ್ನು ಮಿತಿಗೊಳಿಸಬೇಕು. ಅನಾನಸ್‌ನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಇದನ್ನೂ ಓದಿ: ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು: ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಅನಾನಸ್ ಸೇವನೆಯನ್ನು ತಪ್ಪಿಸಬೇಕು ಅಥವಾ ಮಿತಿಗೊಳಿಸಬೇಕು. ಅನಾನಸ್ ಗರ್ಭಾಶಯವನ್ನು ಉತ್ತೇಜಿಸುತ್ತದೆ. ಸೂಚನೆ:ನಿಮಗೆ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಅನಾನಸ್ ಸೇವಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಉತ್ತಮ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1073.txt b/zeenewskannada/data1_url8_1_to_1110_1073.txt new file mode 100644 index 0000000000000000000000000000000000000000..4d044c2ffbd4a796899716398f7fa6044d7c469a --- /dev/null +++ b/zeenewskannada/data1_url8_1_to_1110_1073.txt @@ -0,0 +1 @@ +ಟೀ ಕಾಫಿ..! ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ..? ಉತ್ತರ ಇಲ್ಲಿದೆ : ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯಲು ಇಷ್ಟವಾದರೆ, ಇನ್ನೂ ಕೆಲವರಿಗೆ ಕಾಫಿ ಇಷ್ಟ. ಚಹಾ ಮತ್ತು ಕಾಫಿ ಎರಡೂ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ, ಆದರೆ ಈಗ ನಿಜವಾದ ಪ್ರಶ್ನೆ ಎರಡರಲ್ಲಿ ಯಾವುದು ಉತ್ತಮ. ಬನ್ನಿ ತಿಳಿಯೋಣ.. :ದೇಶದ ಹೆಚ್ಚಿನ ಜನರು ಟೀ ಅಥವಾ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಭಾರತದಲ್ಲಿ ಟೀ ಕುಡಿಯುವವರ ಸಂಖ್ಯೆ ಹೆಚ್ಚಿದ್ದರೆ, ಇತರ ದೇಶಗಳು ಕಾಫಿಯ ಬಗ್ಗೆ ಒಲವು ತೋರುತ್ತಿವೆ. ಎರಡನ್ನೂ ಹೋಲಿಸಿದಾಗ ಯಾವುದು ಉತ್ತಮ ಎಂಬ ಪ್ರಶ್ನೆ ಮೂಡುತ್ತದೆ. ಚಹಾದಲ್ಲಿ ಎರಡು ವಿಧಗಳಿವೆ. ಒಂದು ಹಾಲಿನಿಂದ ತಯಾರಿಸಲಾಗುತ್ತದೆ ಮತ್ತು ಇನ್ನೊಂದು ಹಾಲು ಇಲ್ಲದ ಕಪ್ಪು ಚಹಾ. ಚಹಾ ಎಲೆಗಳನ್ನು ಪುಡಿಮಾಡಿ ಒಣಗಿಸಲಾಗುತ್ತದೆ. ಗಿಡಮೂಲಿಕೆ ಚಹಾವನ್ನು ಬೀಜಗಳು, ಬೇರುಗಳು, ಎಲೆಗಳು ಮತ್ತು ಹಣ್ಣುಗಳಿಂದ ತಯಾರಿಸಲಾಗುತ್ತದೆ. ಮತ್ತೊಂದು ಜನಪ್ರಿಯ ಪಾನೀಯವೆಂದರೆ ಕಾಫಿ, ಇದನ್ನು ಬೀಜಗಳಿಂದ ತಯಾರಿಸಲಾಗುತ್ತದೆ. ಒಂದು ಕಪ್ ಕಾಫಿಯಲ್ಲಿ ಸಾವಿರಾರು ನೈಸರ್ಗಿಕ ರಾಸಾಯನಿಕಗಳಿವೆ. ಈ ಕ್ರಮದಲ್ಲಿ ಎರಡು ಟೀ ಕಾಫಿಗಳಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ..? ಬನ್ನಿ ನೋಡೋಣ.. ಇದನ್ನೂ ಓದಿ: ಕಾಫಿಯ ಪ್ರಯೋಜನಗಳು :ಕಾಫಿ ಕುಡಿಯುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆಯಾಗುತ್ತವೆ ಅಂತ ಹೇಳಲಾಗುತ್ತದೆ. ಯಕೃತ್ತಿನ ಸಮಸ್ಯೆಗಳು, ಮೆದುಳಿನ ಕಾಯಿಲೆಗಳು ಮತ್ತು ಟೈಪ್ 2 ಮಧುಮೇಹವೂ ಕಡಿಮೆಯಾಗುತ್ತದೆ. ಕಾಫಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ದೇಹದಲ್ಲಿ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಜೀವಕೋಶಗಳನ್ನು ರಕ್ಷಿಸುತ್ತದೆ. ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸುತ್ತದೆ. ಕಾಫಿ ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಚಹಾದ ಪ್ರಯೋಜನಗಳು :ಪ್ರತಿದಿನ ಚಹಾ ಕುಡಿಯುವುದರಿಂದ ಕೊಲೆಸ್ಟ್ರಾಲ್ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ, ರಕ್ತದೊತ್ತಡ, ಉರಿಯೂತ, ಮಧುಮೇಹ ಮತ್ತು ಕೊಬ್ಬಿನ ಚಯಾಪಚಯ ಕಡಿಮೆಯಾಗುತ್ತದೆ. ದೇಹದ ಉಷ್ಣತೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ನಿಯಂತ್ರಿಸುತ್ತದೆ. ಚಹಾವು ಹೆಚ್ಚಿನ ಸಂಖ್ಯೆಯ ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ. ಅಮಿನೋ ಆಸಿಡ್ ಕೂಡ ಭಾರವಾಗಿರುವುದರಿಂದ ಜ್ಞಾಪಕ ಶಕ್ತಿ ನಷ್ಟದಂತಹ ಸಮಸ್ಯೆಗಳಿಲ್ಲ. ಇದನ್ನೂ ಓದಿ: ಚಹಾವನ್ನು ಮಿತವಾಗಿ ಸೇವಿಸಿದರೆ ಒಳ್ಳೆಯದು. ದಿನಕ್ಕೆ ಒಂದು ಕಪ್ ಚಹಾ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿರುವ ಫ್ರೀ ರ್ಯಾಡಿಕಲ್‌ಗಳನ್ನು ನಾಶಮಾಡುತ್ತವೆ. ಪರಿಣಾಮವಾಗಿ, ಅನೇಕ ರೋಗಗಳು ದೂರವಾಗುತ್ತವೆ. ಹೆಚ್ಚು ಕಾಫಿ ಕುಡಿಯುವುದರಿಂದ ಕಿರಿಕಿರಿ, ಬೇಸರ, ಆತಂಕ, ತಲೆನೋವು ಮತ್ತು ಹೆದರಿಕೆಯಂತಹ ಸಮಸ್ಯೆಗಳು ಉಂಟಾಗಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1074.txt b/zeenewskannada/data1_url8_1_to_1110_1074.txt new file mode 100644 index 0000000000000000000000000000000000000000..06946148d44a9777f44e432ad65a48e18818ee93 --- /dev/null +++ b/zeenewskannada/data1_url8_1_to_1110_1074.txt @@ -0,0 +1 @@ +ʼಜೋಳದ ರೊಟ್ಟಿʼ ಆರೋಗ್ಯದ ಗುಟ್ಟೇನು ಗೊತ್ತು ಪಿಜ್ಜಾ, ಬರ್ಗರ್ ತಿನ್ನುವ ಮಂದಿಗೆ..! ತಿಳ್ಕೋರಿ.. ತಿನ್ನಿ.. : ಜೋಳದ ರೊಟ್ಟಿ ಆರೋಗ್ಯಕರ ಮಾತ್ರವಲ್ಲದೆ ರುಚಿಕರವೂ ಹೌದು.. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇದರ ಆರೋಗ್ಯ ಪ್ರಯೋಜನಗಳ ಕುರಿತು ಹೆಚ್ಚಾಗಿ ಹಳ್ಳಿ ಮಂದಿಗೆ ಗೊತ್ತು. ಪಿಜ್ಜಾ ಬರ್ಗರ್‌ ತಿನ್ನುವ ಸಿಟಿ ಮಂದಿ ಅಷ್ಟು ಗೊತ್ತಿಲ್ಲ... :ಜೋಳದ ರೊಟ್ಟಿ ಜೋಳದ ಹಿಟ್ಟಿನಿಂದ ಮಾಡಲಾಗುತ್ತದೆ. ಇದು ಕರ್ನಾಟಕ, ತೆಲುಗು ರಾಜ್ಯಗಳು ಮತ್ತು ಮಹಾರಾಷ್ಟ್ರದಂತಹ ಪ್ರದೇಶಗಳಲ್ಲಿ ಬಹಳ ಜನಪ್ರಿಯ ದೈನದಿಂನ ಆಹಾರವಾಗಿದೆ. ಮುಸುಕಿನ ಜೋಳ ಪೌಷ್ಟಿಕ ಆಹಾರಗಳಲ್ಲಿ ಒಂದು. ಇದು ಫೈಬರ್, ಪ್ರೋಟೀನ್ಗಳು, ವಿಟಮಿನ್‌ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಮಧುಮೇಹ ನಿಯಂತ್ರಣ: ಜೋಳದಲ್ಲಿರುವ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಕ್ಕೆ ಈ ಆಹಾರ ತುಂಬಾ ಒಳ್ಳೆಯದು. ಅಲ್ಲದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೆಚ್ಚು ಕಾಲ ಹಸಿವಾಗದಂತೆ ತಡೆಯುತ್ತದೆ. ತೂಕ ನಷ್ಟಕ್ಕೆ ತುಂಬಾ ಸಹಾಯಕಾರಿ. ಇದನ್ನೂ ಓದಿ: ಜೋಳದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೂ ಇದರಲ್ಲಿರುವ ನಾರಿನಂಶವು ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮುಸುಕಿನ ಜೋಳದಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಜೋಳದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ, ಸುಕ್ಕುಗಳನ್ನು ತಡೆಯುತ್ತದೆ. ಇದರಿಂದ ನೈಸರ್ಗಿಕವಾಗಿ ಅಂದವಾಗಿ ಕಾಣಬಹುದು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1075.txt b/zeenewskannada/data1_url8_1_to_1110_1075.txt new file mode 100644 index 0000000000000000000000000000000000000000..75130c9e287e4f338bef3f17ec3b15797f05c611 --- /dev/null +++ b/zeenewskannada/data1_url8_1_to_1110_1075.txt @@ -0,0 +1 @@ +: ಕಾಲುಂಗುರ ಧರಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ? : ಜ್ಯೋತಿಷ್ಯದ ಪ್ರಕಾರ, ಕಾಲ್ಬೆರಳ ಉಂಗುರದ ಬೆಳ್ಳಿಯ ಲೋಹವು ಚಂದ್ರನು ದೇಹದ ಮೇಲೆ ಬೀರುವ ಪರಿಣಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ವಿವಾಹಿತ ಮಹಿಳೆಯರಲ್ಲಿ ಇದು ಒತ್ತಡ ನಿವಾರಣೆಯಾಗುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ :ಕಾಲುಂಗುರವನ್ನು ಧರಿಸುವುದು ಹಿಂದೂ ಧರ್ಮದ ಸಂಸ್ಕೃತಿ ಮಾತ್ರವಲ್ಲ, ಇದರಿಂದ ಮಹಿಳೆಯರಿಗೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಕಾಲುಂಗುರಗಳನ್ನು ಧರಿಸುವುದರಿಂದ ಗರ್ಭಾಶಯ ಮತ್ತು ಮಹಿಳೆಯ ಋತುಚಕ್ರವನ್ನು ಸಮತೋಲನಗೊಳಿಸುವುದರಿಂದ ಹಿಡಿದು ಗರ್ಭಧರಿಸಲು ಮಹಿಳೆಯರಿಗೆ ಸಹಾಯ ಮಾಡುವವರೆಗೆ ಪ್ರಯೋಜನಗಳಿವೆ. ಕಾಲುಂಗರ ಧರಿಸುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ.... ಇದನ್ನೂ ಓದಿ: ಕಾಲುಂಗುರ ಧರಿಸುವುದರ ಪ್ರಯೋಜನಗಳು ● ಕಾಲಿನ ೨ನೇ ಬೆರಳಿನ ನರ ಮತ್ತು ಸ್ತ್ರೀಯಕ್ಕೆ ನೇರ ಸಂಪರ್ಕ ಹೊಂದಿರುತ್ತದೆ ಎನ್ನಲಾಗುತ್ತದೆ.● ಕಾಲುಂಗುರ ಧರಿಸುವುದರಿಂದ ಮುಟ್ಟು ನಿಯಮಿತವಾಗಿ ಆಗುತ್ತದೆ ಮತ್ತು ಗರ್ಭಕೋಶದ ಆರೋಗ್ಯಕ್ಕೂ ಹಿತಕರ.● ಕಾಲುಂಗುರ ಧರಿಸುವುದರಿಂದ ಗರ್ಭಾಶಯ ಮತ್ತು ಮಹಿಳೆಯ ಋತುಚಕ್ರವನ್ನು ಸಮತೋಲನಗೊಳಿಸುವುದರಿಂದ ಗರ್ಭಧರಿಸಲು ಮಹಿಳೆಯರಿಗೆ ಸಹಾಯ ಮಾಡುತ್ತದೆ.● ಬೆಳ್ಳಿ ಎಲ್ಲಾ ಲೋಹಗಳಿಗಿಂತಲೂ ಹೆಚ್ಚು ಉಷ್ಣ ವಾಹಕತೆಯನ್ನು ಹೊಂದಿದ್ದು, ದೇಹದಲ್ಲಿನ ಅಧಿಕ ಉಷ್ಣತೆಯನ್ನು ಇದು ತಗ್ಗಿಸುತ್ತದೆ.● ಬೆಳ್ಳಿ ಕಾಲುಂಗುರ ಧರಿಸುವುದರಿಂದ ವಿವಾಹಿತ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.● ೨ನೇ ಬೆರಳಿಗೆ ಮಸಾಜ್ ಮಾಡುವ ಮೂಲಕ ಸ್ತ್ರೀರೋಗ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು● ಬೆಳ್ಳಿಯ ಕಾಲುಂಗುರವನ್ನು ಹೆಚ್ಚು ಬಳಕೆ ಮಾಡುವುದು ಏಕೆಂದರೆ ಇದು ಭೂಮಿಯಿಂದ ಮತ್ತು ದೇಹದಿಂದ ಉತ್ಪತ್ತಿಯಾಗುವ ಉಷ್ಣ ಶಕ್ತಿಯನ್ನು ಹೀರಿಕೊಳ್ಳುತ್ತದೆ● ವಿವಾಹಿತ ಮಹಿಳೆಯರಲ್ಲಿ ಇದು ಒತ್ತಡ ನಿವಾರಣೆಯಾಗುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ● ಜ್ಯೋತಿಷ್ಯದ ಪ್ರಕಾರ, ಕಾಲ್ಬೆರಳ ಉಂಗುರದ ಬೆಳ್ಳಿಯ ಲೋಹವು ಚಂದ್ರನು ದೇಹದ ಮೇಲೆ ಬೀರುವ ಪರಿಣಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.● ಚಂದ್ರನು ಮನಸ್ಸು ಮತ್ತು ಹೃದಯವನ್ನು ಶಾಂತಗೊಳಿಸುತ್ತಾನೆ. ಇದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನೀವು ಶಾಂತವಾಗಿದ್ದರೆ ನಿಮ್ಮ ರಕ್ತದೊತ್ತಡವನ್ನು ಸಹ ನೀವು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೀರಿ.● ಕಾಲ್ಬೆರಳವನ್ನು ಧರಿಸುವುದರಿಂದ ಜೀವನದಲ್ಲಿ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1076.txt b/zeenewskannada/data1_url8_1_to_1110_1076.txt new file mode 100644 index 0000000000000000000000000000000000000000..0cc780ee6b6f4bf8a3573a57e273116732666c0c --- /dev/null +++ b/zeenewskannada/data1_url8_1_to_1110_1076.txt @@ -0,0 +1 @@ +ಬೆಲ್ಲದ ಚಹಾ ಸಕ್ಕರೆ ಚಹಾ.. ಇವರೆಡರಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು ಗೊತ್ತೆ..? : ಚಹಾ ವಿಚಾರ ಬಂದಾಗ ಕೆಲವರು ಸಕ್ಕರೆ ಚಹ ಉತ್ತಮ ಅಂತ ಹೇಳಿದ್ರೆ ಇನ್ನೂ ಕೆಲವರು ಬೆಲ್ಲದ ಚಹ ಆರೋಗ್ಯಕ್ಕೆ ಒಳ್ಳೆಯದು ಅಂತಾರೆ.. ಹಾಗಿದ್ರೆ ನಿಜವಾಗಿಯೂ ಇವು ಎರಡರಲ್ಲಿ ಉತ್ತಮ ಯಾವುದು..? ಅದು ಹೇಗೆ..? ಬನ್ನಿ ತಿಳಿಯೋಣ.. :ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯ ಪ್ರಜ್ಞೆಯನ್ನು ಹೊಂದಿದ್ದಾರೆ. ಆರೋಗ್ಯಕರವಾಗಿರಲು ಉತ್ತಮ ಆಹಾರ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಅನೇಕರು ಒಂದು ಕಪ್ ಬಿಸಿ ಚಹಾವಿಲ್ಲದೆ ನಮ್ಮ ದಿನವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಚಹಾವನ್ನು ಆರೋಗ್ಯಕರ ಆಯ್ಕೆಯನ್ನಾಗಿ ಮಾಡಲು ಹಲವು ಮಾರ್ಗಗಳು ಬಂದಿವೆ, ಅದರಲ್ಲಿ ಬೆಲ್ಲದ ಚಹಾ ಅತ್ಯಂತ ಜನಪ್ರಿಯವಾಗಿದೆ. ಆದರೆ ಇದು ನಿಜವಾಗಿಯೂ ಆರೋಗ್ಯಕರವೇ? ಬನ್ನಿ ತಿಳಿಯೋಣ.. ಬೆಲ್ಲವು ಕಬ್ಬು ಅಥವಾ ತಾಳೆ ರಸದಿಂದ ತಯಾರಿಸಿದ ಸಂಸ್ಕರಿಸಿದ ಸಿಹಿ ಪದಾರ್ಥ. ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಮತ್ತು ಕಡಿಮೆ ಗ್ಲೈಸೆಮಿಕ್ ಹೊಂದಿರುವ ಇದು ಸಕ್ಕರೆಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಸಕ್ಕರೆ ಚಹಾಕ್ಕಿಂತ ಬೆಲ್ಲದ ಚಹಾ ನಿಜವಾಗಿಯೂ ಆರೋಗ್ಯಕರವೇ? \ ಇದನ್ನೂ ಓದಿ: ಚಹಾವು ಖನಿಜಗಳು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುವ ಅಥವಾ ನಾಶಪಡಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ. ಹಾಗಾಗಿ ಚಹಾಕ್ಕೆ ಬೆಲ್ಲ ಸೇರಿಸಿ ಸೇವಿಸಿದರೂ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ. ನಿಮ್ಮ ದೇಹವು ಗ್ಲೂಕೋಸ್ ಅನ್ನು ಎಲ್ಲಿಂದ ಪಡೆಯುತ್ತದೆ ಎಂಬುದು ಮುಖ್ಯವಲ್ಲ, ಅದು ಬೆಲ್ಲ ಅಥವಾ ಸಕ್ಕರೆ. ಏಕೆಂದರೆ ಗ್ಲೂಕೋಸ್‌ಗೆ ನಿಮ್ಮ ದೇಹದ ಪ್ರತಿಕ್ರಿಯೆಯು ಇನ್ಸುಲಿನ್ ಸ್ಪೈಕ್ ಒಂದೇ ಆಗಿರುತ್ತದೆ. ಆದ್ದರಿಂದ, ನೀವು ಸಕ್ಕರೆಯ ಬದಲಿಗೆ ಬೆಲ್ಲವನ್ನು ಆಯ್ಕೆ ಮಾಡಬಹುದು, ಆದರೆ ನೀವು ಇನ್ಸುಲಿನ್ ಸ್ಪೈಕ್ ಅನ್ನು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಇನ್ನಷ್ಟು ಹೆಚ್ಚಾಗುತ್ತದೆ. ಬೆಲ್ಲ, ಜೇನುತುಪ್ಪ ಅಥವಾ ಸಕ್ಕರೆ ಯಾವುದೇ ರೀತಿಯ ಸಿಹಿಕಾರಕವು ನಿಮ್ಮ ಚಹಾದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುವುದಿಲ್ಲ ಎಂದು ಕೆಲವು ತಜ್ಞರು ಹೇಳುತ್ತಾರೆ. ಇದನ್ನೂ ಓದಿ: ನಿಮಗೆ ಚಹಾವನ್ನು ತ್ಯಜಿಸಲು ಸಾಧ್ಯವಾಗದಿದ್ದರೆ, ಬೆಳಿಗ್ಗೆ ಎದ್ದಾಗ ಚಹಾವನ್ನು ಕುಡಿಯಬೇಡಿ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದರಿಂದ ಕಾರ್ಟಿಸೋಲ್ ಉತ್ಪಾದನೆಯನ್ನು ತಡೆಯಬಹುದು, ಇದು ದಿನ ಪ್ರಾರಂಭವಾಗುವ ಮೊದಲು ಆತಂಕವನ್ನು ಉಂಟುಮಾಡಬಹುದು. ಚಹಾ ಆಮ್ಲೀಯತೆ ಉಂಟುಮಾಡಿ ಜೀರ್ಣಕ್ರಿಯೆಯನ್ನು ತಡೆಯುತ್ತದೆ. ಅದಕ್ಕಾಗಿಯೇ ನೀವು ಊಟಕ್ಕೆ ಒಂದು ಗಂಟೆ ಮೊದಲು ಮತ್ತು ನಂತರ ಚಹಾ ಕುಡಿಯುವುದನ್ನು ತಪ್ಪಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1077.txt b/zeenewskannada/data1_url8_1_to_1110_1077.txt new file mode 100644 index 0000000000000000000000000000000000000000..6907ad109ddf49218215f299ec3b42bd8d3edfef --- /dev/null +++ b/zeenewskannada/data1_url8_1_to_1110_1077.txt @@ -0,0 +1 @@ +ಊಟದ ನಂತರ ನೀರು ಕುಡಿದರೆ ಒಂದಲ್ಲ ಎರಡಲ್ಲ ಈ 7 ಸಮಸ್ಯೆಗಳು ಬರುತ್ತವೆ..! ಊಟವಾದ ತಕ್ಷಣ ನೀರು ಕುಡಿಯುವ ಅನೇಕರನ್ನು ನೀವು ನೋಡಿರಬೇಕು.ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಆಯುರ್ವೇದದ ಪ್ರಕಾರ, ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಚರ್ಮ ಮತ್ತು ದೇಹದ ಇತರ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀರು ದೇಹಕ್ಕೆ ತುಂಬಾ ಅವಶ್ಯಕ ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರತಿದಿನ ಸಾಕಷ್ಟು ನೀರು ಸೇವಿಸದಿದ್ದರೂ, ದೇಹದಲ್ಲಿ ವಿವಿಧ ಸಮಸ್ಯೆಗಳು ಸಂಭವಿಸುತ್ತವೆ. ದೇಹಕ್ಕೆ ಅತ್ಯಗತ್ಯವಾಗಿರುವ ನೀರು ಹಾನಿಕಾರಕವೆಂದು ಸಾಬೀತುಪಡಿಸಬಹುದು.ಊಟವಾದ ತಕ್ಷಣ ನೀರು ಕುಡಿದರೆ ನೀರು ಹಾನಿಕಾರಕವಾಗಲಿದೆ ಎಂದು ಹೇಳಲಾಗುತ್ತದೆ. ಈ ವಿಷಯವನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ. ಊಟವಾದ ತಕ್ಷಣ ನೀರು ಕುಡಿಯುವ ಅನೇಕರನ್ನು ನೀವು ನೋಡಿರಬೇಕು.ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಆಯುರ್ವೇದದ ಪ್ರಕಾರ, ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಚರ್ಮ ಮತ್ತು ದೇಹದ ಇತರ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಊಟವಾದ ತಕ್ಷಣ ನೀರು ಕುಡಿಯುವುದರಿಂದ ಆಗುವ ಹಾನಿಯ ಬಗ್ಗೆ ಇಂದು ನಾವು ನಿಮಗೆ ಹೇಳೋಣ.ಈ ಅಪಾಯದ ಬಗ್ಗೆ ತಿಳಿದುಕೊಳ್ಳುವುದು ಖಂಡಿತವಾಗಿಯೂ ಈ ತಪ್ಪನ್ನು ಮಾಡುವುದನ್ನು ತಡೆಯುತ್ತದೆ. ಇದನ್ನೂ ಓದಿ: 1. ಊಟವಾದ ತಕ್ಷಣ ನೀರು ಕುಡಿಯುವುದು ಅಥವಾ ಊಟದ ಜೊತೆ ನೀರು ಕುಡಿಯುವುದರಿಂದ ಜೀರ್ಣಾಂಗದಲ್ಲಿರುವ ಕಿಣ್ವಗಳು ದುರ್ಬಲಗೊಂಡು ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್, ಹೊಟ್ಟೆ ನೋವು ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ.2. ಊಟದ ಜೊತೆ ನೀರು ಕುಡಿಯುವ ಅಭ್ಯಾಸವಿದ್ದರೆ ಕೂಡಲೇ ಆ ಅಭ್ಯಾಸವನ್ನು ಬದಲಿಸಿಕೊಳ್ಳಿ.ಏಕೆಂದರೆ ಊಟದ ಜೊತೆಗೆ ನೀರು ಕುಡಿಯುವುದರಿಂದ ದೇಹದಲ್ಲಿ ಕ್ಯಾಲೋರಿಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ತೂಕವು ವೇಗವಾಗಿ ಹೆಚ್ಚಾಗುತ್ತದೆ.3. ಆಹಾರದ ಜೀರ್ಣಕ್ರಿಯೆಗೆ ನೀರು ಅಡ್ಡಿಯಾಗುವುದರಿಂದ ಊಟದ ಜೊತೆಗೆ ನೀರು ಕುಡಿಯುವುದರಿಂದ ಮಲಬದ್ಧತೆ ಉಂಟಾಗುತ್ತದೆ.4. ಊಟವಾದ ತಕ್ಷಣ ಅಥವಾ ಊಟದ ಜೊತೆಗೆ ನೀರು ಕುಡಿಯುವುದರಿಂದ ಮೊಡವೆಗಳು, ಕಲೆಗಳು ಇತ್ಯಾದಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.5. ಊಟವಾದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ತಂಪಾಗುವ ಸಂವೇದನೆ ಉಂಟಾಗುತ್ತದೆ ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ದೀರ್ಘಾವಧಿಯಲ್ಲಿ ದೊಡ್ಡ ಹಾನಿ ಮಾಡುತ್ತದೆ.6. ಊಟದ ಜೊತೆ ನೀರು ಕುಡಿಯುವುದರಿಂದ ದೇಹದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ತೊಂದರೆ ಉಂಟಾಗುತ್ತದೆ.7. ಊಟದ ಜೊತೆ ಅಥವಾ ಊಟವಾದ ತಕ್ಷಣ ನೀರು ಕುಡಿಯುವವರಲ್ಲಿ ಕೀಲು ನೋವು, ದೇಹದ ದೌರ್ಬಲ್ಯ, ಆಯಾಸ ಇತ್ಯಾದಿ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇದನ್ನೂ ಓದಿ: ಯಾವಾಗ ನೀರು ಕುಡಿಯಬೇಕು? ಆಯುರ್ವೇದದ ಪ್ರಕಾರ, ಊಟದ ನಂತರ ಕನಿಷ್ಠ 30 ನಿಮಿಷಗಳ ನಂತರ ನೀರನ್ನು ಸೇವಿಸಬೇಕು. ಅದೇ ರೀತಿ ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಸೇವಿಸಬೇಕು. ನೀವು ತಿನ್ನುವಾಗ ನೀರನ್ನು ಕುಡಿಯಬೇಕಾದರೆ, ತುಂಬಾ ಕಡಿಮೆ ಕುಡಿಯಿರಿ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1078.txt b/zeenewskannada/data1_url8_1_to_1110_1078.txt new file mode 100644 index 0000000000000000000000000000000000000000..b7ea0fd2ea9348455984436df5b0b1d94104eb3e --- /dev/null +++ b/zeenewskannada/data1_url8_1_to_1110_1078.txt @@ -0,0 +1 @@ +ಪಪ್ಪಾಯಿ ಮಾಸ್ಕ್ ಮನೆಯಲ್ಲಿಯೇ ತಯಾರಿಸಿ, ಒಂದು ಗಂಟೆಯೊಳಗೆ ಬರಲಿದೆ ಮುಖದಲ್ಲಿ ಹೊಳಪು..! ಈ ಫೇಸ್ ಪ್ಯಾಕ್ ಮಾಡಲು, ಒಂದು ಬಟ್ಟಲಿನಲ್ಲಿ 2 ಚಮಚ ಪಪ್ಪಾಯಿ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪಪ್ಪಾಯಿ ರುಚಿಕರ ಮಾತ್ರವಲ್ಲ ತ್ವಚೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಕಿಣ್ವಗಳು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಪಪ್ಪಾಯ ಫೇಸ್ ಮಾಸ್ಕ್ ಲಭ್ಯವಿದ್ದರೂ, ನೀವು ಅದನ್ನು ಮನೆಯಲ್ಲಿಯೂ ಸುಲಭವಾಗಿ ತಯಾರಿಸಬಹುದು. ಪಪ್ಪಾಯಿ ಮತ್ತು ಅಲೋವೆರಾ ಫೇಸ್ ಪ್ಯಾಕ್ ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 2 ಚಮಚ ಪಪ್ಪಾಯಿ ತಿರುಳನ್ನು ತೆಗೆದುಕೊಳ್ಳಿ. ಅದರಲ್ಲಿ 2 ಚಮಚ ಅಲೋವೆರಾ ಜೆಲ್ ಅನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ನಿಮ್ಮ ಮುಖದ ಮೇಲೆ 15 ನಿಮಿಷಗಳ ಕಾಲ ಹಚ್ಚಿ ಮತ್ತು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು. ಪಪ್ಪಾಯಿ ಮತ್ತು ನಿಂಬೆ ಫೇಸ್ ಪ್ಯಾಕ್ ಈ ಫೇಸ್ ಪ್ಯಾಕ್ ಮಾಡಲು, ಒಂದು ಬಟ್ಟಲಿನಲ್ಲಿ 2 ಚಮಚ ಪಪ್ಪಾಯಿ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ನಿಮ್ಮ ಸಂಪೂರ್ಣ ಮುಖಕ್ಕೆ ಅನ್ವಯಿಸಿ ಮತ್ತು ಸುಮಾರು 15-20 ನಿಮಿಷಗಳ ನಂತರ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ನೀವು ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ 1 ರಿಂದ 2 ಬಾರಿ ಬಳಸಬಹುದು. ಇದನ್ನೂ ಓದಿ: ಪಪ್ಪಾಯಿ ಫೇಸ್ ಮಾಸ್ಕ್‌ನ ಪ್ರಯೋಜನಗಳು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆಚರ್ಮವನ್ನು ಮೃದುಗೊಳಿಸುತ್ತದೆಮೊಡವೆಗಳು ಮತ್ತು ಕಪ್ಪು ಚುಕ್ಕೆಗಳನ್ನು ಕಡಿಮೆ ಮಾಡುತ್ತದೆಚರ್ಮವನ್ನು ಹೈಡ್ರೇಟ್ ಮಾಡುತ್ತದೆಚರ್ಮದ ಬಣ್ಣವನ್ನು ಸುಧಾರಿಸುತ್ತದೆ ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1079.txt b/zeenewskannada/data1_url8_1_to_1110_1079.txt new file mode 100644 index 0000000000000000000000000000000000000000..313ba42948981889afb9db56e3d4c990977ce526 --- /dev/null +++ b/zeenewskannada/data1_url8_1_to_1110_1079.txt @@ -0,0 +1 @@ +ಬ್ಲಡ್ ಶುಗರ್ ಜಾಸ್ತಿಯಾಗಿರುವುದನ್ನು ಸಾರಿ ಹೇಳುತ್ತವೆ ರಾತ್ರಿ ಹೊತ್ತು ಕಾಣಿಸುವ ಈ ಲಕ್ಷಣಗಳು ! ರಾತ್ರಿ ವೇಳೆ ಕಂಡುಬರುವ ಕೆಲವು ಲಕ್ಷಣಗಳು ಮಧುಮೇಹ ನಿಮ್ಮನ್ನು ಕಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಬೆಂಗಳೂರು :ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಗೆ ಯಾವುದೇ ಚಿಕಿತ್ಸೆ ಇಲ್ಲ. ಮಧುಮೇಹ ಒಮ್ಮೆ ಕಾಣಿಸಿಕೊಂಡರೆ, ಜೀವನಪೂರ್ತಿ ಅದರೊಂದಿಗೆ ಬದುಕಬೇಕು.ಆದರೆ ಹಲವಾರು ರೀತಿಯ ಔಷಧಿಗಳನ್ನು ಬಳಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಆಹಾರ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕವೂ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಂಟ್ರೋಲ್ ಮಾಡಬಹುದು. ಮಧುಮೇಹದ ಕೆಲವು ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಮುಖ್ಯವಾಗಿದೆ.ರಾತ್ರಿ ವೇಳೆ ಕಂಡುಬರುವ ಕೆಲವು ಲಕ್ಷಣಗಳು ಮಧುಮೇಹ ನಿಮ್ಮನ್ನು ಕಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಪಾದದ ಅಡಿಭಾಗಗಳಲ್ಲಿ ಉರಿ :ಮಧುಮೇಹ ರೋಗಿಗಳಲ್ಲಿಹೆಚ್ಚಾದಾಗ ಪಾದದ ಅಡಿಭಾಗದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಪಾದದ ಅಡಿಭಾಗದಲ್ಲಿ ಸುಡುವ ಸಂವೇದನೆ ಕಾಣಿಸಿಕೊಂಡರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಿದೆ ಎಂದು ಅರ್ಥ. ಇದನ್ನೂ ಓದಿ : ರಾತ್ರಿ ಬಾಯಾರಿಕೆ :ಅತಿಯಾದ ಬಾಯಾರಿಕೆಯ ಭಾವನೆ,ವಿಶೇಷವಾಗಿ ರಾತ್ರಿ ವೇಳೆ ಬಾಯಾರಿಕೆಯಾಗುತ್ತಿದ್ದರೆ ಅದು ಮಧುಮೇಹದ ಲಕ್ಷಣವಾಗಿರುತ್ತದೆ. ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಈ ರೀತಿಯಾಗುತ್ತದೆ. ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ :ಅಧಿಕ ರಕ್ತದ ಸಕ್ಕರೆಯ ಕಾರಣದಿಂದಾಗಿ,ಪದೇ ಪದೇ ಮೂತ್ರ ಬರುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಮಾತ್ರ ಈ ರೋಗಲಕ್ಷಣಗಳು ಹೆಚ್ಚಾಗುತ್ತವೆ.ಮಧುಮೇಹ ರೋಗಿಗಳಲ್ಲಿ ಅಂತಹ ರೋಗಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ. ಇದನ್ನೂ ಓದಿ : ಸರಿಯಾಗಿ ನಿದ್ದೆ ಬಾರದಿರುವುದು :ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಅವರ ದೇಹದಲ್ಲಿ ಚಡಪಡಿಕೆ ಹೆಚ್ಚುತ್ತದೆ.ಚಡಪಡಿಕೆಯಿಂದ ರಾತ್ರಿ ಮಲಗಲು ತೊಂದರೆಯಾಗುತ್ತದೆ.ರಾತ್ ಹೊತ್ತು ಅತಿಯಾದ ಚಡಪಡಿಕೆ ಕಾಣಿಸಿಕೊಂಡರೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ,ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು. ರಾತ್ರಿಯಲ್ಲಿ ದೇಹ ನೋವು :ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾದಾಗ, ಇದರಿಂದ ದೇಹದ ನೋವಿನ ಸಮಸ್ಯೆಯೂ ಹೆಚ್ಚಾಗುತ್ತದೆ. ವಿಶೇಷವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದೀರ್ಘಕಾಲದವರೆಗೆ ನಿಯಂತ್ರಿಸದಿದ್ದರೆ, ರೋಗಿಗೆ ರಾತ್ರಿಯಲ್ಲಿ ದೇಹ ನೋವು ಅಥವಾ ಕೀಲು ನೋವು ಕಾಣಿಸಿಕೊಳ್ಳುತ್ತದೆ. (ಸೂಚನೆ: ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_108.txt b/zeenewskannada/data1_url8_1_to_1110_108.txt new file mode 100644 index 0000000000000000000000000000000000000000..51b99a22bb22819f51aa5a9b3305f69cf855e69c --- /dev/null +++ b/zeenewskannada/data1_url8_1_to_1110_108.txt @@ -0,0 +1 @@ +ಸನ್ಸೇರಾ ಕಂಪನಿಯಿಂದ ₹2,100 ಕೋಟಿ ಹೂಡಿಕೆ, ಒಡಂಬಡಿಕೆಗೆ ಸಹಿ: ಸುಮಾರು 3,500 ಉದ್ಯೋಗ ಸೃಷ್ಟಿ ನಿರೀಕ್ಷೆ ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು. ಬೆಂಗಳೂರು:ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ₹2,100 ಕೋಟಿ ಹೂಡಲಿದೆ. ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ (ಜುಲೈ 31) ಒಡಂಬಡಿಕೆಗೆ ಅಂಕಿತ ಹಾಕಲಾಯಿತು. ಖನಿಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ( ), ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದರು. ಇದನ್ನೂ ಓದಿ- ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದಆಗಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಕಂಪನಿಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸಲಿದ್ದು, ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ 12 ಘಟಕಗಳು ರಾಜ್ಯದಲ್ಲೇ ಇವೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್‌. ಆರ್‌. ಸಿಂಘ್ವಿ, ಕಾರ್ಯದರ್ಶಿ ರಾಜೇಶ್‌ ಮೋದಿ ಉಪಸ್ಥಿತರಿದ್ದರು. ಇದನ್ನೂ ಓದಿ- ಓಟಿಸ್ ಕಂಪನಿಯಿಂದ ₹135 ಕೋಟಿ ಹೂಡಿಕೆ:ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು. ಇದಕ್ಕಾಗಿ ಕಂಪನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದ್ದು, ಇದನ್ನು ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_1080.txt b/zeenewskannada/data1_url8_1_to_1110_1080.txt new file mode 100644 index 0000000000000000000000000000000000000000..81ff4dc11eccfe43875c496b9b731b3fb1f13d87 --- /dev/null +++ b/zeenewskannada/data1_url8_1_to_1110_1080.txt @@ -0,0 +1 @@ +ತಂಪಾದ ಹಾಲು ಮತ್ತು ಬಿಸಿ ಹಾಲು.. ರಾತ್ರಿ ಯಾವುದನ್ನ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು..? : ರಾತ್ರಿ ಹೊತ್ತು ಮಲಗುವಾಗ ಹಾಲು ಕುಡಿದು ಮಲಗಿ ಅಂತ ಹಿರಿಯರು ಹೇಳುತ್ತಾರೆ.. ಇದಕ್ಕೆ ನಾನಾ ರೀತಿಯ ಕಾರಣಗಳನ್ನು ಸಹ ನೀಡುತ್ತಾರೆ.. ಹಾಗಿದ್ರೆ ರಾತ್ರಿ ತಣ್ಣನೆ ಹಾಲು ಕುಡಿದರೆ ಉತ್ತಮವೋ.. ಅಥವಾ ಬಿಸಿ ಹಾಲನ್ನು ಸೇವಿಸಿದರೆ ಉತ್ತವೋ..? ಬನ್ನಿ ತಿಳಿಯೋಣ.. :ಹಾಲನ್ನು ಸೂಪರ್ ಫುಡ್ ಅಂತ ಕರೆಯಲಾಗುತ್ತದೆ. ಅದಕ್ಕಾಗಿಯೇ ರಾತ್ರಿ ಮಲಗುವಾಗ ಹಾಲು ಕುಡಿದು ಮಲಗಿ ಅಂತ ಹಿರಿಯರು ಹೇಳುತ್ತಾರೆ. ಆದರೆ ತಣ್ಣನೆಯ ಹಾಲನ್ನು ಕುಡಿಯಬೇಕೋ ಅಥವಾ ಬಿಸಿ ಹಾಲನ್ನು ಕುಡಿಯಬೇಕೋ..? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತೆ. ಇವೆರಡರಲ್ಲಿ ಯಾವುದು ಉತ್ತಮ ? ಬನ್ನಿ ಈಗ ತಿಳಿಯೋಣ.. ಮೂಳೆ ನೋವು ಮತ್ತು ದೌರ್ಬಲ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ರಾತ್ರಿ ತಣ್ಣನೆಯ ಹಾಲು ಕುಡಿಯುವುದು ಒಳ್ಳೆಯದು. ಇದರಲ್ಲಿರುವ ಫಾಸ್ಫರಸ್ ಮತ್ತು ಕ್ಯಾಲ್ಸಿಯಂನಿಂದ ಮೂಳೆಗಳನ್ನು ಬಲಪಡಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.. ಇದನ್ನೂ ಓದಿ: ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ತಣ್ಣನೆಯ ಹಾಲು ಉತ್ತಮ ಪರಿಹಾರ. ಇದು ಇಂತಹವರಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ತೂಕ ನಿಯಂತ್ರಣಕ್ಕಾಗಿ ತಣ್ಣನೆಯ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯ ತೊಂದರೆ ಮತ್ತು ಹೊಟ್ಟೆಯ ಕೊಬ್ಬು ಕರಗಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ ರಾತ್ರಿ ತಣ್ಣನೆಯ ಹಾಲನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಳ್ಳೆಯ ನಿದ್ದೆಯನ್ನೂ ನೀಡುತ್ತದೆ. ಹಾಲಿನ ಪ್ರಯೋಜನಗಳು ಹಾಲಿನ ಸ್ವಭಾವ ಬದಲಾದಂತೆ ಬದಲಾಗುತ್ತವೆ. ಬಿಸಿಯಾದಾಗ ಒಂದು ಮತ್ತು ತಣ್ಣಗಾದಾಗ ಇನ್ನೊಂದು ಪ್ರಯೋಜನ ಪಡೆಯಬಹುದು. ಬಿಸಿ ಅಥವಾ ತಣ್ಣನೆ ಹಾಲಿನಲ್ಲಿ ಯಾವುದು ಒಳ್ಳೆಯದು ಅಂತ ಹೇಳುವುದು ಕಷ್ಟ. ಇದನ್ನೂ ಓದಿ: ಕೆಲವರಿಗೆ ರಾತ್ರಿ ಊಟದ ನಂತರ ಹೊಟ್ಟೆ ಸೆಳೆತ ಅಥವಾ ಉರಿ ಸಮಸ್ಯೆ ಉಂಟಾಗುತ್ತದೆ. ಅಂತಹವರು ರಾತ್ರಿ ಮಲಗುವ ಮುನ್ನ ತಣ್ಣನೆಯ ಹಾಲನ್ನು ಕುಡಿಯಬೇಕು. ಗ್ಯಾಸ್ ಸಮಸ್ಯೆ ಆಗುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_109.txt b/zeenewskannada/data1_url8_1_to_1110_109.txt new file mode 100644 index 0000000000000000000000000000000000000000..236f245e3dda45cd46cfdc90bf327ef5e2999ae5 --- /dev/null +++ b/zeenewskannada/data1_url8_1_to_1110_109.txt @@ -0,0 +1 @@ +ನಿಮ್ಮ ಮಗಳ ಭವಿಷ್ಯಕ್ಕಾಗಿ ಎಲ್‌ಐ‌ಸಿಯ ಈ ಯೋಜನೆಯಲ್ಲಿ ₹ 3,447 ಪ್ರೀಮಿಯಂ ಪಾವತಿಸಿ, ₹ 22.5 ಲಕ್ಷ ಗಳಿಸಿ: ತೆರಿಗೆಯನ್ನೂ ಉಳಿಸಬಹುದು! : ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು ಬಯಸಿದರೆ ಇದಕ್ಕಾಗಿ ಎಲ್‌ಐ‌ಸಿಯ ಕನ್ಯಾದಾನ ಪಾಲಿಸಿಯಲ್ಲಿ ಹೊಡೊಯಿಕೆ ಮಾಡುವುದು ನಿಮಗೆ ಲಾಭದಾಯಕ ಎಂದು ಸಾಬೀತುಪಡಿಸಬಹುದು. ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ... :ಪ್ರತಿ ತಂದೆ-ತಾಯಿ ತಮ್ಮ ಮಕ್ಕಳ ಭವಿಷಯ್ದ ಬಗ್ಗೆ ಚಿಂತಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿದ್ದರೆ ಅವರ ವಿದ್ಯಾಭ್ಯಾಸದ ಜೊತೆಗೆ ಮದುವೆ ಬಗ್ಗೆಯೂ ಹೆಚ್ಚಿನ ಚಿಂತೆ ಇದ್ದೇ ಇರುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಬದಲಿಗೆ ಮಗಳು ಹುಟ್ಟಿದ ತಕ್ಷಣ ಆಕೆಯ ಭವಿಷ್ಯವನ್ನು ಭದ್ರಪಡಿಸುವ ಹಣಕಾಸಿನ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆಯಾಗಿರುತ್ತದೆ. ಇದಕ್ಕಾಗಿ ಎಲ್‌ಐ‌ಸಿಯ ಕನ್ಯಾದಾನ ಪಾಲಿಸಿ ( ) ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಎಲ್‌ಐ‌ಸಿಯ ಕನ್ಯಾದಾನ ಪಾಲಿಸಿಯು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿಯೇ ಇರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಮಗಳ ಭವಿಷ್ಯಕ್ಕಾಗಿ ( ) ಲಕ್ಷಾಂತರ ರೂ.ಗಳನ್ನು ಕೂಡಿಡಬಹುದು. ಅಷ್ಟೇ ಅಲ್ಲ, ಈ ಯೋಜನೆಯಲ್ಲಿ ತೆರಿಗೆ ಉಳಿಸುವುದರ ಜೊತೆಗೆ ಸಾಲ ಸೌಲಭ್ಯ ಮತ್ತು ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು. ಎಲ್ಐಸಿಯ ಕನ್ಯಾದಾನ ಪಾಲಿಸಿಯಲ್ಲಿ ಎಷ್ಟು ವರ್ಷದಿಂದ ಹೂಡಿಕೆ ಮಾಡಬೇಕು? ಮೆಚ್ಯೂರಿಟಿ ಅವಧಿ:ನೀವು ನಿಮ್ಮ ಮಗಳಿಗಾಗಿಯಲ್ಲಿ ( ) ಹೂಡಿಕೆ ಮಾಡಲು ಬಯಸಿದರೆ ನಿಮ್ಮ ಮಗಳ ವಯಸ್ಸು 1 ವರ್ಷದಿಂದ 10 ವರ್ಷಗಳ ನಡುವೆ ಇರಬೇಕು. ಈ ಯೋಜನೆಯಲ್ಲಿ 13 ರಿಂದ 25 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಎಲ್ಐಸಿಯ ಕನ್ಯಾದಾನ ಪಾಲಿಸಿಯಲ್ಲಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಅನ್ನು ಪಾವತಿಸಬಹುದು. ಇದನ್ನೂ ಓದಿ- ನೀವು 25 ವರ್ಷಗಳ ಅವಧಿಯ ಯೋಜನೆಯನ್ನು ಆರಿಸಿದರೆ, ನೀವು 22 ವರ್ಷಗಳವರೆಗೆಸಬೇಕಾಗುತ್ತದೆ. ಯೋಜನೆಯು 25 ವರ್ಷಗಳ ನಂತರ ಪಕ್ವವಾಗುತ್ತದೆ. ಮುಕ್ತಾಯದ ಸಮಯದಲ್ಲಿ, ಸಂಪೂರ್ಣ ಮೊತ್ತವನ್ನು ವಿಮಾ ಮೊತ್ತ + ಬೋನಸ್ + ಅಂತಿಮ ಬೋನಸ್ ಜೊತೆಗೆ ಪಾವತಿಸಲಾಗುತ್ತದೆ. ಈ ಪಾಲಿಸಿಯನ್ನು ತೆಗೆದುಕೊಳ್ಳಲು, ಹುಡುಗಿಯ ತಂದೆಯ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳು. ಸಾಲ ಸೌಲಭ್ಯ:ಕನ್ಯಾದಾನ ಎಲ್‌ಐ‌ಸಿ ಪಾಲಿಸಿಯನ್ನು ಖರೀದಿಸಿದ ಮೂರನೇ ವರ್ಷದಿಂದ ಈ ಯೋಜನೆಯಲ್ಲಿ ಸಾಲ ಸೌಲಭ್ಯವೂ ಲಭ್ಯವಿರಲಿದೆ. ಆದಾಗ್ಯೂ, ಎರಡು ವರ್ಷ ಪೂರ್ಣಗೊಂಡ ಪಾಲಿಸಿಯನ್ನು ನೀವು ಸರೆಂಡರ್ ಮಾಡಿದರೆ ಮಾತ್ರ ಆ ಸೌಲಭ್ಯವೂ ಲಭ್ಯವಿದೆ. ಪ್ರೀಮಿಯಂ ಪಾವತಿಗಿದೆ ಗ್ರೇಸ್ ಅವಧಿ:ಕನ್ಯಾದಾನ ಎಲ್‌ಐ‌ಸಿ ಪಾಲಿಸಿ ಪ್ರೀಮಿಯಂ ಪಾವತಿಸಲು ಗ್ರೇಸ್ ಅವಧಿಯೂ ಕೂಡ ಸಿಗಲಿದೆ. ಒಂದು ತಿಂಗಳಲ್ಲಿ ಪಾಲಿಸಿ ಪ್ರೀಮಿಯಂ ಅನ್ನು ಪಾವತಿಸಲು ನೀವು ಮರೆತರೆ, ನೀವು 30 ದಿನಗಳ ಗ್ರೇಸ್ ಅವಧಿಯೊಳಗೆ ಪ್ರೀಮಿಯಂ ಅನ್ನು ಪಾವತಿಸಬಹುದು. ಈ ಅವಧಿಯಲ್ಲಿ ನಿಮಗೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ. ತೆರಿಗೆ ವಿನಾಯಿತಿ:ಎಲ್‌ಐ‌ಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವುದರಿಂದ ಒಂದಲ್ಲ, ಎರಡು ರೀತಿಯ ತೆರಿಗೆ ಲಾಭವನ್ನು ಪಡೆಯಬಹುದು. ಮೊದಲನೆಯದಾಗಿ ಪಾಲಿಸಿಗಾಗಿ ಪಾವಟಿಸುವ ಪ್ರೀಮಿಯಂ ಮೊತ್ತಕ್ಕೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನ ಲಭ್ಯವಿದೆ. ಮೆಚ್ಯೂರಿಟಿ ಮೊತ್ತವು ಸೆಕ್ಷನ್ 10ಡಿ ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ. ಪಾಲಿಸಿಯ ವಿಮಾ ಮೊತ್ತದ ಮಿತಿಯು ಕನಿಷ್ಠ ರೂ. 1 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಯಾವುದೇ ಗರಿಷ್ಠ ಮಿತಿಯನ್ನು ಹೊಂದಿರುವುದಿಲ್ಲ. ಇದನ್ನೂ ಓದಿ- ವಿಮಾ ಪ್ರಯೋಜನ ಹೇಗೆ ಲಭ್ಯವಾಗಲಿದೆ?ನೀವು 25 ವರ್ಷಗಳ ಅವಧಿಯ ಯೋಜನೆಯನ್ನು ತೆಗೆದುಕೊಂಡು ವಾರ್ಷಿಕ ಪ್ರೀಮಿಯಂ ರೂ 41,367 ಪಾವತಿಸುತ್ತೀರಿ ಎಂದು ಭಾವಿಸೋಣ. ಈ ಸಂದರ್ಭದಲ್ಲಿ, ನಿಮ್ಮ ಮಾಸಿಕ ಸುಮಾರು 3,447 ರೂ. ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಠೇವಣಿ ಮಾಡುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಇದು 25 ವರ್ಷಗಳ ಅವಧಿಯಲ್ಲಿ 22.5 ಲಕ್ಷ ರೂಪಾಯಿಗಳ ಜೀವ ವಿಮಾ ರಕ್ಷಣೆ ಲಭ್ಯವಾಗಲಿದೆ. ಪಾಲಿಸಿಯ ಅವಧಿಯಲ್ಲಿ ತಂದೆ ಮರಣಹೊಂದಿದರೆ, ನಂತರದ ಅವಧಿಗೆ ಮಗು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಅಂತಹ ಸಂದರ್ಭಗಳಲ್ಲಿ ಪ್ರೀಮಿಯಂ ಅನ್ನು ಮನ್ನಾ ಮಾಡಲಾಗುತ್ತದೆ. ಇದಲ್ಲದೆ, ಅವರು 25 ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ ಮತ್ತು 25 ನೇ ವರ್ಷದಲ್ಲಿ ಒಟ್ಟಿಗೆ ಮೆಚ್ಯೂರಿಟಿ ಮೊತ್ತವನ್ನು ನೀಡಲಾಗುತ್ತದೆ. ರಸ್ತೆ ಅಪಘಾತದಿಂದ ತಂದೆ ಸಾವನ್ನಪ್ಪಿದರೆ, ನಾಮಿನಿಗೆ ಎಲ್ಲಾ ಮರಣದ ಪ್ರಯೋಜನಗಳ ಜೊತೆಗೆ 10 ಲಕ್ಷ ರೂಪಾಯಿಗಳ ಅಪಘಾತ ಮರಣದ ಲಾಭವನ್ನು ನೀಡಲಾಗುತ್ತದೆ. ಪಾಲಿಸಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಈ ಲಿಂಕ್ಅನ್ನು ಕ್ಲಿಕ್ ಮಾಡಿ ಪರಿಶೀಲಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_11.txt b/zeenewskannada/data1_url8_1_to_1110_11.txt new file mode 100644 index 0000000000000000000000000000000000000000..9e3fd09aaa2b26b0d4e7d204a816411c1cac2479 --- /dev/null +++ b/zeenewskannada/data1_url8_1_to_1110_11.txt @@ -0,0 +1 @@ +ಇನ್ನೂ ಬಂದಿಲ್ಲವೇ ? ಹೀಗೆ ಮಾಡಿ ನೋಡಿ, ತಕ್ಷಣ ಖಾತೆಗೆ ಬೀಳುವುದು ರಿಫಂಡ್ ಮೊತ್ತ ಐಟಿಆರ್ ಸಲ್ಲಿಸಿದ್ದರೂ ಇನ್ನೂ ಅನೇಕರಿಗೆ ರಿಫಂಡ್ ಆಗಿಲ್ಲ. ಒಂದು ವೇಳೆ ರಿಫಂಡ್ ಆಗದೇ ಹೋದಲ್ಲಿ ನೀವು ಮಾಡಬೇಕಾದ ಕೆಲಸ ಇದು . :ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರವೂ ಇನ್ನೂ ರಿಫಂಡ್ ಖಾತೆಗೆ ಬಂದಿಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಹೀಗೆ ಸುಮ್ಮನೆ ಚಿಂತಿಸುವ ಬದಲು ಇನ್ನೂ ರಿಫಂಡ್ ಯಾಕೆ ಆಗಿಲ್ಲ ಎಂದು ತಿಳಿದುಕೊಳ್ಳುವ ಅಗತ್ಯವಿದೆ.ಈ ಬಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2024 ಆಗಿತ್ತು.ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸಿದವರಿಗೆ ಆದಾಯ ತೆರಿಗೆ ಇಲಾಖೆಯಿಂದ ರಿಫಂಡ್ ಕೂಡಾ ಆಗಿದೆ.ಇದೀಗ ಇನ್ನೂ ಅನೇಕ ತೆರಿಗೆದಾರರು ಮರುಪಾವತಿಗಾಗಿ ಕಾಯುತ್ತಿದ್ದಾರೆ. ರಿಫಂಡ್ ಗಾಗಿ ಎಷ್ಟು ಸಮಯ ಬೇಕಾಗುತ್ತದೆ ? :ಸರಿಯಾದ ಸಮಯಕ್ಕೆಸಲ್ಲಿಸಿದ್ದರೂ ಮರುಪಾವತಿ ವಿಳಂಬವಾಗುತ್ತಿದೆ ಎಂದರೆ ನೀವು ನೀಡಿರುವ ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿರಬಹುದು. ಅಥವಾ ತಪ್ಪು ಆದಾಯ ತೆರಿಗೆ ಮರುಪಾವತಿಯನ್ನು ಕ್ಲೈಮ್ ಮಾಡಿರಬಹುದು.ಈಗಾಗಲೇ ಪಾವತಿಸಿದ ಮೊತ್ತವು ನಿಜವಾದ ಹೊಣೆಗಾರಿಕೆಗಿಂತ ಹೆಚ್ಚಿದ್ದಾಗ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿ ನೀಡಲಾಗುತ್ತದೆ. ಎಲ್ಲಾ ಕಡಿತಗಳು ಮತ್ತು ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಆದಾಯ ತೆರಿಗೆ ಇಲಾಖೆ ತೆರಿಗೆ ಮರುಪಾವತಿಯನ್ನು ಲೆಕ್ಕಹಾಕಲಾಗುತ್ತದೆ. ಸಾಮಾನ್ಯವಾಗಿ, ಆದಾಯ ತೆರಿಗೆ ಮರುಪಾವತಿ ಹಣವನ್ನು 30 ರಿಂದ 45 ದಿನಗಳಲ್ಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.ಕೆಲವು ಸಂದರ್ಭಗಳಲ್ಲಿ, ತೆರಿಗೆದಾರರು ಎರಡು ವಾರಗಳಲ್ಲಿಯೂ ತೆರಿಗೆ ಮರುಪಾವತಿಯನ್ನು ಪಡೆಯುತ್ತಾರೆ. ಇದನ್ನೂ ಓದಿ: (ಐಟಿಆರ್) ಸಲ್ಲಿಸಿದ ನಂತರ ಅದನ್ನು ವೆರಿಫೈ ಮಾಡಬೇಕಾಗುತ್ತದೆ. ನಂತರ ಅದನ್ನು ಇಲಾಖೆಯು ಪ್ರಕ್ರಿಯೆಗೊಳಿಸುತ್ತದೆ.ಒಂದು ವೇಳೆ, ನೀವು ಸಲ್ಲಿಸಿದ ದಾಖಲೆ ಸರಿಯಾಗಿದೆ ಎಂದಾದರೆ ನಿಮಗೆ ಸೆಕ್ಷನ್ 143(1) ಅಡಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.ಇನ್ಕಮ್ ಟ್ಯಾಕ್ಸ್ ರಿಫಂಡ್ ನಿಮಗೆ ಬರುವುದಾದರೆ ಬಡ್ಡಿ ಸಮೇತ ಆ ಹಣವನ್ನು ನಿಮ್ಮ ಖಾತೆಗೆ ಹಾಕಲಾಗುವುದು. ಒಂದು ವೇಳೆ 30 ರಿಂದ 45 ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಬಾರದೇ ಹೋದಲ್ಲಿ ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮರುಪಾವತಿಯ ಮರು ವಿತರಣೆಗೆ ವಿನಂತಿ:ತೆರಿಗೆದಾರರಿಂದ ಆಗಿರುವ ತಪ್ಪಿನಿಂದಾಗಿ ಮರುಪಾವತಿಯಲ್ಲಿ ವಿಳಂಬವಾಗಬಹುದು.ಅಥವಾ ಇಲಾಖೆಯ ಕಡೆಯಿಂದ ಏನಾದರೂ ಸಮಸ್ಯೆಗಳು ಎದುರಾದಲ್ಲಿ ಕೂಡಾ ಮರುಪಾವತಿ ವಿಳಂಬವಾಗಬಹುದು.ನೀವು ಐಟಿಆರ್ ಸಲ್ಲಿಸಿ ಹೆಚ್ಚು ಸಮಯ ಆಗಿದ್ದರೆ ಮರುಪಾವತಿಯನ್ನು ಮರು-ವಿತರಣೆಗಾಗಿ ವಿನಂತಿಸಬಹುದು. ಇದನ್ನೂ ಓದಿ: ರಿಫಂಡ್ ಅನ್ನು ರೀ ಇಶ್ಯೂ ಮಾಡಲು ವಿನಂತಿಸುವುದು ಹೇಗೆ ? :೧.ಮೊದಲನೆಯದಾಗಿ ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಬಳಕೆದಾರ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.೨.ಇದರ ನಂತರ ‘’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ‘ ’ ಕ್ಲಿಕ್ ಮಾಡಿ.೩.ಇಲ್ಲಿ ಕ್ಲಿಕ್ ಮಾಡುವುದರಿಂದ ಹೊಸ ವೆಬ್‌ಪುಟ ತೆರೆಯುತ್ತದೆ. ಇಲ್ಲಿ ನೀವು ' 'ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದರ ನಂತರ, ರಿಫಂಡ್ ಅನ್ನು ರೀ ಇಶ್ಯೂಗೆ ವಿನಂತಿಸಲು ಬಯಸುವ ಅನ್ನು ಆಯ್ಕೆಮಾಡಿ.ಇದು ಪೂರ್ಣಗೊಂಡ ನಂತರ, ಕ್ಲಿಕ್ ಮಾಡಿ.೪.ನೀವು ಮರುಪಾವತಿಯನ್ನು ತೆಗೆದುಕೊಳ್ಳಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.೫. ಇದರ ನಂತರ ಅನ್ನು ಕ್ಲಿಕ್ ಮಾಡಿ.೬. ವೆರಿಫಿಕೆಶನ್ ವಿಧಾನದಿಂದ ಆಧಾರ್ , ಅಥವಾ ಅನ್ನು ಆಯ್ಕೆ ಮಾಡಿ.೭. ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಅದನ್ನು ಪ್ರಕ್ರಿಯೆಗೊಳಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_110.txt b/zeenewskannada/data1_url8_1_to_1110_110.txt new file mode 100644 index 0000000000000000000000000000000000000000..fc05ccf08514c0ae311e6f9f95c88af4b401daf0 --- /dev/null +++ b/zeenewskannada/data1_url8_1_to_1110_110.txt @@ -0,0 +1 @@ +ಅನ್ನು ಪ್ಯಾನ್ ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿ ಹೀಗೆ ಪರಿಶೀಲಿಸಿ 2024: ಇನ್ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ನಿಮ್ಮ ಆಧಾರ್ ಬಳಸಿಯೇ ಮಾಡಬಹುದು. 2024 : ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈಗಾಗಲೇ ನಾಲ್ಕು ಕೋಟಿಗೂ ಹೆಚ್ಚು ಮಂದಿ ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.ಆನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ಮರುಪಾವತಿಯ ಸ್ಥಿತಿಯನ್ನು ಪರಿಶೀಲಿಸಲು, ಪ್ಯಾನ್ ಕಾರ್ಡ್ ಅನ್ನು ಬಳಸಬಹುದು.ಸ್ಟೇಟಸ್ ಅಪ್ಡೇಟ್ ಅನ್ನು ಸಾಮಾನ್ಯವಾಗಿ 10 ದಿನಗಳಲ್ಲಿ ನೋಡಬಹುದು. ನಿಮ್ಮಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ಮರುಪಾವತಿಯ ಸ್ಥಿತಿಯನ್ನು ಪರಿಶೀಲಿಸಲು,ನೀವು ಎರಡು ವಿಧಾನಗಳನ್ನು ಅನುಸರಿಸಬಹುದು.ಮೊದಲನೆಯದು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಿಂದ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ಎರಡನೆಯದು ವೆಬ್‌ಸೈಟ್ ಮೂಲಕ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವುದು. ಇದನ್ನೂ ಓದಿ : ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಿಂದ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ? :1.ಅಧಿಕೃತ ಆನ್‌ಲೈನ್ ಪೋರ್ಟಲ್‌ಗೆ ಹೋಗಿ.2. ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಪಾಸ್‌ವರ್ಡ್,ಪ್ಯಾನ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.3. ’ ಗೆ ಹೋಗಿ ಲಾಗ್ ಇನ್ ಆಗಿ.4. ನಿಮ್ಮ ಆದಾಯ ತೆರಿಗೆ ಮರುಪಾವತಿ ಸ್ಥಿತಿಯನ್ನು ನೋಡಲು / ” ಬಟನ್ ಮೇಲೆ ಕ್ಲಿಕ್ ಮಾಡಿ. ವೆಬ್‌ಸೈಟ್ ಮೂಲಕ ಮರುಪಾವತಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ? :1. ವೆಬ್‌ಸೈಟ್‌ಗೆ ಭೇಟಿ ನೀಡಿ.2. ಮೌಲ್ಯಮಾಪನ ವರ್ಷ ಮತ್ತು ಅನ್ನು ನಮೂದಿಸಿ.3. ನಿಮ್ಮ ಮರುಪಾವತಿಯ ಸ್ಥಿತಿಯನ್ನು ವೀಕ್ಷಿಸಲು, " “.” ಕ್ಲಿಕ್ ಮಾಡಿ. ಇದನ್ನೂ ಓದಿ : ಒಂದು ವೇಳೆ ಆದಾಯ ತೆರಿಗೆ ಮರುಪಾವತಿಯನ್ನು ಸಮಯಕ್ಕೆ ಸ್ವೀಕರಿಸದಿದ್ದರೆ ಏನು ಮಾಡಬಹುದು ? :10 ದಿನಗಳ ನಿಗದಿತ ಅವಧಿಯೊಳಗೆ ಮರುಪಾವತಿಯನ್ನು ಸ್ವೀಕರಿಸದಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ಕಳುಹಿಸಲಾದ ಇಮೇಲ್‌ಗಳನ್ನು ಪರಿಶೀಲಿಸಿ ಅಥವಾ ನೀವು ಇ-ಫೈಲಿಂಗ್ ಪೋರ್ಟಲ್ ಮೂಲಕ ಏನಾಗಿದೆ ಎನ್ನುವುದರ ಮೇಲ್ವಿಚಾರಣೆ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_111.txt b/zeenewskannada/data1_url8_1_to_1110_111.txt new file mode 100644 index 0000000000000000000000000000000000000000..4d100dba40bb43292053b5349f5a35f12b3566ff --- /dev/null +++ b/zeenewskannada/data1_url8_1_to_1110_111.txt @@ -0,0 +1 @@ +ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ಗಳಿಗೆ ರಜೆ: ಇಲ್ಲಿದೆ ಫುಲ್ ಲಿಸ್ಟ್ 2024: ಪ್ರತಿ ನಾಗರೀಕರ ಜೀವನದಲ್ಲಿ ಬ್ಯಾಂಕುಗಳು ಕೂಡ ಪ್ರಮುಖವಾಗಿವೆ. ನಿಮಗೆ ಆಗಸ್ಟ್‌ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಯಾವುದೇ ಕೆಲಸಗಳಿದ್ದರೆ ಬ್ಯಾಂಕ್‌ಗೆ ತೆರಳುವ ಮುನ್ನ ಬ್ಯಾಂಕ್ ರಜೆದಿನಗಳ ಪಟ್ಟಿಯನ್ನು ಪರಿಶೀಲಿಸಿ. 2024:ರಾಷ್ಟ್ರೀಯ ಮತ್ತು ಸ್ಥಳೀಯ ಸಂದರ್ಭಗಳು, ಧಾರ್ಮಿಕ ಆಚರಣೆಗಳು ಮತ್ತು ಇತರ ಸಾಂಸ್ಕೃತಿಕ ಆಚರಣೆಗಳನ್ನು ಗಣನೆಗೆ ತೆಗೆದುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗಳಿಗೆ ರಜಾದಿನಗಳ ಪಟ್ಟಿಯನ್ನು ರಚಿಸುತ್ತದೆ. ಕೇಂದ್ರೀಯ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್ ಮತ್ತು ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಅಧಿಸೂಚನೆಗಳ ಮೂಲಕ ಈ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬಹುದು. ( ) ಪ್ರಕಾರ, ಎರಡು ಶನಿವಾರಗಳು ಮತ್ತು ನಾಲ್ಕು ಭಾನುವಾರಗಳ ರಜೆ ದಿನಗಳು ಸೇರಿದಂತೆ ಆಗಸ್ಟ್‌ನಲ್ಲಿ ಯಾವ್ಯಾವ ದಿನಗಳು ಎಲ್ಲೆಲ್ಲಿ ರಜೆ ಇರಲಿದೆ ಎಂದು ತಿಳಿಯೋಣ. ಇದನ್ನೂ ಓದಿ- ಆಗಸ್ಟ್‌ನಲ್ಲಿ ಒಟ್ಟು 14ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ:( ) ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಆಗಸ್ಟ್ 2024 ಕನಿಷ್ಠ 14 (ವಾರಾಂತ್ಯದ ರಜೆಗಳು ಸೇರಿದಂತೆ) ದಿನಗಳು ರಜೆ ಇರಲಿದೆ. ಗಮನಾರ್ಹವಾಗಿ, ತಿಂಗಳ ಅಂತ್ಯದಲ್ಲಿ ದೀರ್ಘ ವಾರಾಂತ್ಯವೂ ಇರುತ್ತದೆ. ಇದನ್ನೂ ಓದಿ- ಆಗಸ್ಟ್ 2024 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ:ಆಗಸ್ಟ್ 03: ಕೇರ್ ಪೂಜೆಯ ಅಗರ್ತಲಾದಲ್ಲಿ ಬ್ಯಾಂಕ್‌ಗಳಿಗೆ ರಜೆಆಗಸ್ಟ್ 04 - ಭಾನುವಾರದ ರಜೆಆಗಸ್ಟ್ 07 - ಹರಿಯಲಿ ತೀಜ್‌ನಿಂದಾಗಿ ಹರಿಯಾಣದಲ್ಲಿ ಬ್ಯಾಂಕ್‌ಗಳಿಗೆ ರಜೆ.ಆಗಸ್ಟ್ 10 - ಎರಡನೇ ಶನಿವಾರ ರಜೆಆಗಸ್ಟ್ 11 - ಭಾನುವಾರ ರಜೆಆಗಸ್ಟ್ 13 - ದೇಶಪ್ರೇಮಿ ದಿನದಂದು ಇಂಫಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಆಗಸ್ಟ್ 15 - ಸ್ವಾತಂತ್ರ್ಯ ದಿನ / ಪಾರ್ಸಿ ಹೊಸ ವರ್ಷದ ಕಾರಣ ಬ್ಯಾಂಕ್‌ಗಳಿಗೆ ರಜೆಆಗಸ್ಟ್ 18 - ಭಾನುವಾರದ ರಜೆಆಗಸ್ಟ್ 19 - ರಕ್ಷಾಬಂಧನ್ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮತ್ತು ಹರಿಯಾಣ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.ಆಗಸ್ಟ್ 20- ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಆಗಸ್ಟ್ 24 - ನಾಲ್ಕನೇ ಶನಿವಾರ ರಜೆಆಗಸ್ಟ್ 25 - ಭಾನುವಾರದ ರಜೆಆಗಸ್ಟ್ 26 - ಕೃಷ್ಣ ಜನ್ಮಾಷ್ಟಮಿಯಾದ ಕಾರಣ ದೇಶಾದ್ಯಂತ ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_112.txt b/zeenewskannada/data1_url8_1_to_1110_112.txt new file mode 100644 index 0000000000000000000000000000000000000000..b07fbdb2f0f13e0c97a9ac94a15f6178fa352091 --- /dev/null +++ b/zeenewskannada/data1_url8_1_to_1110_112.txt @@ -0,0 +1 @@ +ಮದ್ಯಪ್ರಿಯರಿಗೆ ಶಾಕ್ :ಬಿಯರ್ ಬೆಲೆ ಮತ್ತೆ ಏರಿಕೆ ! ಈ ಬಾರಿ ಜೇಬಿಗೆ ಎಷ್ಟು ಹೆಚ್ಚು ಹೊರೆ ತಿಳಿದುಕೊಳ್ಳಿ ! ಮದ್ಯ ಪ್ರಿಯರಿಗೆ ಮತ್ತಿನದು ಶಾಕ್ ಸಿಕ್ಕಿದೆ. ಮತ್ತೆ ಬಿಯರ್ ಬೆಲೆಯಲ್ಲಿ ಏರಿಕೆಯನ್ನು ಕಂಪನಿಗಳು ಪ್ರಕಟಿಸಿವೆ. ಈ ನಿಟ್ಟಿನಲ್ಲಿ ಕಳೆದ ೧೭ ತಿಂಗಳಲ್ಲಿ ಬಿಯರ್ ಬೆಲೆ ೬೦ ರೂಪಾಯಿಯಷ್ಟು ಏರಿಕೆ ಕಂಡಿದೆ. ಬೆಂಗಳೂರು :ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆಯಾಗಿದೆ. ಇದೀಗ ಮತ್ತೆ 10ರಿಂದ 20 ರೂಪಾಯಿವರೆಗೆ ಬಿಯರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಬಿಯರ್ ದರ ಏರಿಕೆ ಮಾಡಲು ಕಂಪನಿಗಳು ತೀರ್ಮಾನ ಮಾಡುವ ಮೂಲಕ ಬಿಯರ್ ಪ್ರಿಯರಿಗೆ ಶಾಕ್ ನೀಡಿದೆ. ಒಂದು ತಿಂಗಳ ಹಿಂದೆಯಷ್ಟೆಮಾಡಿದ್ದ ಕಂಪನಿಗಳು ಹೊಸ ದರ ಜಾರಿಗೆ ತಂದಿತ್ತು. ಇದೀಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ದರ ಏರಿಕೆ ಮಾಡುವ ತೀರ್ಮಾನಕ್ಕೆ ಬಂದಿವೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಯರ್ ದರ ಸುಮಾರು 60 ರೂಪಾಯಿವರೆಗೆ ಏರಿಕೆಯಾಗಿದೆ. ಇದನ್ನೂ ಓದಿ : ಮದ್ಯ ಪ್ರಿಯರಿಗೆ ಬಿಯರ್ ಬರೆ :ರಾಜ್ಯದಲ್ಲಿನಂತರ ಕಾಂಗ್ರೆಸ್‌ ಸರಕಾರ ಬಿಯರ್‌ ಮೇಲೆ ಶೇ.20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಇದರಿಂದ ಬಿಯರ್ ದರ ಅಂದು ಏರಿಕೆಯಾಗಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು. ಇದಾದ ನಂತರ ಮತ್ತೆ ಸರ್ಕಾರ ಬಿಯರ್ ಮೇಲಿನ ಸುಂಕ‌ ಹೆಚ್ಚಳ ಮಾಡಿತ್ತು. ಈ ಹಿನ್ನೆಲಯಲ್ಲಿ ಫೆಬ್ರವರಿಯಲ್ಲಿ ಬಿಯರ್ ದರ ಮತ್ತೆ ಏರಿಕೆ ಕಂಡಿತ್ತು. ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್‌ ಬೆಲೆ ಸುಮಾರು 60 ವರೆಗೆ ಹೆಚ್ಚಳವಾದಂತಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_113.txt b/zeenewskannada/data1_url8_1_to_1110_113.txt new file mode 100644 index 0000000000000000000000000000000000000000..e261c3a95fdae9d230d1198c687c8849d05bde3e --- /dev/null +++ b/zeenewskannada/data1_url8_1_to_1110_113.txt @@ -0,0 +1 @@ +: ಚಿತ್ರದುರ್ಗ, ಶಿವಮೊಗ್ಗ & ಮಂಗಳೂರಿನಲ್ಲಿ ಇಂದಿನ ಅಡಿಕೆ ಧಾರಣೆ (30-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಜುಲೈ 29) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(30-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_114.txt b/zeenewskannada/data1_url8_1_to_1110_114.txt new file mode 100644 index 0000000000000000000000000000000000000000..11bbe4941354525074699582b614337b967da19d --- /dev/null +++ b/zeenewskannada/data1_url8_1_to_1110_114.txt @@ -0,0 +1 @@ +8ನೇ ತರಗತಿವರೆಗಷ್ಟೇ ಶಾಲೆ !ಪುಟ್ಟದೊಂದು ಗೂಡಿನಲ್ಲಿ ವ್ಯಾಪಾರ !ಆದರೆ ಇಂದು 78,000 ಕೋಟಿಯ ಸಾಮ್ರಾಜ್ಯದ ಒಡೆಯ !40 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ :8ನೇ ತರಗತಿ ತೇರ್ಗಡೆಯಾಗಿದ್ದ ಯುವಕ ಆರಂಭಿಸಿದ ಉದ್ಯಮ ಇಂದು 40ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. 78,000 ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ. :ಹಲ್ದಿರಾಮ್ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರುತ್ತದೆ.ಸಾಮಾನ್ಯರಿಂದ ಹಿಡಿದು ಗಣ್ಯರವರೆಗೂ ಎಲ್ಲಾ ಮನೆಗಳಲ್ಲಿ ತನ್ನ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಹಲ್ದಿರಾಮ್.ಇದೀಗ ಈ ಕಂಪನಿ ಬಿಕರಿಯಾಗುವ ಹಂತದಲ್ಲಿದೆ. ಹಲ್ದಿರಾಮ್ ಕಂಪನಿಯದ್ದು ಸುದೀರ್ಘ ಪಯಣ. ಸ್ವಾತಂತ್ರ ಪೂರ್ವ ಭಾರತದಿಂದ 21 ನೇ ಶತಮಾನದವರೆಗೆ ಈ ಕಂಪನಿಯ ಪಯಣ ಸಾಗಿದೆ. ಒಂದಾನೊಂದು ಕಾಲದಲ್ಲಿ ಬೀದಿಬದಿಯಿಂದ ಆರಂಭವಾದ ಈ ಕಂಪನಿ ಇಂದು ಸಾವಿರಾರು ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಇದನ್ನು ಖರೀದಿಸಲು ವಿದೇಶಿ ಕಂಪನಿಗಳು ರೇಸ್‌ನಲ್ಲಿ ನಿಂತಿವೆ.ಇತ್ತೀಚೆಗೆ,ಬ್ಲಾಕ್‌ಸ್ಟೋನ್ ಇಂಕ್ ಹೊರತುಪಡಿಸಿ,ಅಬುಧಾಬಿ ಹೂಡಿಕೆ ಪ್ರಾಧಿಕಾರ,ಸಿಂಗಾಪುರ್ ಸ್ಟೇಟ್ ಫಂಡ್ ಜಿಐಸಿ ಇದಕ್ಕಾಗಿ ಈ ಕಂಪನಿ ಖರೀದಿಗೆ ಬಿಡ್ ಮಾಡಿತ್ತು.ಆದರೆ ಇದೀಗ ಬ್ಲ್ಯಾಕ್‌ಸ್ಟೋನ್ ಇಂಕ್ 78,000 ಕೋಟಿ ಮೌಲ್ಯದ ಸ್ನ್ಯಾಕ್ಸ್ ಬ್ರಾಂಡ್‌ನಲ್ಲಿ ಶೇಕಡಾ 51 ರಷ್ಟು ಪಾಲನ್ನು ಖರೀದಿಸಲು ಸಿದ್ಧವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಎಂಬ ಸುದ್ದಿ ಬರುತ್ತಿದೆ. ಕಂಪನಿ ಖರೀದಿಯ ರೇಸ್ ನಲ್ಲಿದೆ ಟಾಟಾ ಮತ್ತು ಪೆಪ್ಸಿ :ಮನೆಮಾತಾಗಿರುವರೇಸ್‌ಗೆ ಟಾಟಾ ಮತ್ತು ಪೆಪ್ಸಿ ಕೂಡ ಸೇರಿಕೊಂಡಿವೆ.ಆದರೆ ಮೌಲ್ಯಮಾಪನದ ವೇಳೆ ಆತುಕತೆ ಫಲಿಸದ ಕಾರಣ ಇನ್ನೂ ಯಾವ ನಿರ್ಧಾರ ಕೂಡಾ ತೆಗೆದುಕೊಳ್ಳುವುದು ಸಾಧ್ಯವಾಗಿಲ್ಲ. ಒಪ್ಪಂದದ ವಿಳಂಬಕ್ಕೆ ಕಾರಣವೆಂದರೆ ಬ್ಲಾಕ್‌ಸ್ಟೋನ್ ಹಲ್ದಿರಾಮ್‌ನಲ್ಲಿ 74 ಪ್ರತಿಶತ ಪಾಲನ್ನು ಖರೀದಿಸಲು ಮುಂದಾಗಿದೆ. ಆದರೆ ಹಲ್ದಿರಾಮ್ ಅನ್ನು ನಿರ್ವಹಿಸುತ್ತಿದ್ದ ಅಗರ್ವಾಲ್ ಕುಟುಂಬವು 51 ಪ್ರತಿಶತಕ್ಕಿಂತ ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಲು ಸುತರಾಂ ಸಿದ್ದರಿಲ್ಲ. 40,000 ಕೋಟಿಗೆ ಈ ಒಪ್ಪಂದ ಅಂತಿಮಗೊಂಡರೆ, ಇದು ದೇಶದ ಎಫ್‌ಎಂಸಿಜಿ ವಲಯದಲ್ಲಿ ಇದುವರೆಗಿನ ಅತಿದೊಡ್ಡ ಒಪ್ಪಂದವಾಗಲಿದೆ. ಇದನ್ನೂ ಓದಿ : ಹಲ್ದಿರಾಮ್ ವ್ಯವಹಾರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಲಾಗಿದೆ. ಒಪ್ಪಂದಕ್ಕೆ ಮೊದಲು, ಹಲ್ದಿರಾಮ್‌ನ ಮೂರೂ ಭಾಗಗಳನ್ನು ವಿಲೀನಗೊಳಿಸಲಾಗುವುದು.ಅಗರ್ವಾಲ್ ಕುಟುಂಬವುಲಿಮಿಟೆಡ್ ನ ಹಲ್ದಿರಾಮ್ ಸ್ನ್ಯಾಕ್ ಫುಡ್ ಪ್ರೈವೇಟ್ ಲಿಮಿಟೆಡ್ ಅನ್ನು ಹೊಂದಿರುತ್ತದೆ.ಹಲ್ದಿರಾಮ್ ಅವರ ವ್ಯವಹಾರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.ನಾಗ್ಪುರ ವ್ಯವಹಾರವನ್ನು ಹಲ್ದಿರಾಮ್ ಫುಡ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಮತ್ತು ದೆಹಲಿ ವ್ಯವಹಾರವನ್ನು ಹಲ್ದಿರಾಮ್ ಸ್ನಾಕ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತದೆ.ವಿಲೀನದ ನಂತರ, ಹಲ್ದಿರಾಮ್ ಸ್ನಾಕ್ಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪನಿಯನ್ನು ರಚಿಸಲಾಗುವುದು.ದೆಹಲಿಯ ಮನೋಹರ್ ಅಗರ್ವಾಲ್ ಮತ್ತು ಮಧು ಸೂದನ್ ಅಗರ್ವಾಲ್ ಇದರಲ್ಲಿ ಶೇ.55 ರಷ್ಟು ಪಾಲು ಹೊಂದಿರುತ್ತಾರೆ.ನಾಗ್ಪುರದ ಕಮಲಕಿಶನ್ ಅಗರ್ವಾಲ್ ಶೇ.45 ರಷ್ಟು ಪಾಲು ಹೊಂದಿರುತ್ತಾರೆ. ಹಲ್ದಿರಾಮ್ ಹೇಗೆ ಆರಂಭವಾಯಿತು ಎಂದರೆ,ಸ್ವಲ್ಪ ಹಣದಲ್ಲಿ ಆರಂಭವಾದ ಕಂಪನಿ ಇಂದು 78000 ಕೋಟಿ ರೂ.ಬೆಲೆ ಬಾಳುತ್ತದೆ. ಈ ಕಂಪನಿ ಆರಂಭದ ಕಥೆಯೂ ಬಹಳ ಸ್ವಾರಸ್ಯಕರವಾಗಿದೆ.ಹಲ್ದಿರಾಮ್ 1937 ರಲ್ಲಿ ಗಂಗಾ ವಿಷನ್ ಅಗರ್ವಾಲ್ ಅವರಿಂದ ಪ್ರಾರಂಭವಾಯಿತು.ಅವರು ಬಿಕಾನೇರ್‌ನ ಬೀದಿ ಮೂಲೆಯಲ್ಲಿರುವ ಸಣ್ಣ ಅಂಗಡಿಯಲ್ಲಿ ಭುಜಿಯಾವನ್ನು ಮಾರಾಟ ಮಾಡಲು ಪ್ರಾರಂಭಿಸಿದರು.ಗಂಗಾ ವಿಷನ್ ಅಗರ್ವಾಲ್ ಅವರ ತಾಯಿ ಅವರನ್ನು ಹಲ್ದಿರಾಮ್ ಎಂದು ಕರೆಯುತ್ತಿದ್ದರು.ಆದ್ದರಿಂದ ಅವರು ತಮ್ಮ ಅಂಗಡಿಗೆ ಹಲ್ದಿರಾಮ್ ಭುಜಿವಾಲಾ ಎಂದು ಹೆಸರಿಟ್ಟರು.ಅವರ ನಮ್ಕೀನ್‌ನ ರುಚಿಯನ್ನು ಜನರು ತುಂಬಾ ಇಷ್ಟಪಟ್ಟರು, ಕ್ರಮೇಣ ಅವರ ನಮ್ಕೀನ್ ಎಲ್ಲಾ ಕಡೆ ಮನೆ ಮಾತಾಯಿತು. ಇದನ್ನೂ ಓದಿ : 40 ಕ್ಕೂ ಹೆಚ್ಚು ದೇಶಗಳಿಗೆ ಹರಡಿದ ವ್ಯಾಪಾರ :ಗಂಗಾ ವಿಷನ್ ಅಗರ್ವಾಲ್ ಅವರು ಬಿಕಾನೇರ್ ಮಹಾರಾಜ ಡುಂಗರ್ ಸಿಂಗ್ ಅವರ ಹೆಸರನ್ನು ಭುಜಿಯಾಗೆ ಇತ್ತು ಅದನ್ನು 'ಡುಂಗರ್ ಸೇವ್' ಎಂದು ಕರೆದರು. ಭುಜೀಯ ಮಹಾರಾಜರ ಹೆಸರಿನೊಂದಿಗೆ ಮಾರುಕಟ್ಟೆಗೆ ಬಂದಾಗ ವ್ಯಾಪಾರ ಕೂಡಾ ಎರಡು ಪಟ್ಟು ಹೆಚ್ಚಿತು. ಆಗ ಪ್ರತಿ ಕೆಜಿಗೆ 5 ಪೈಸೆಗೆ ಮಾರಾಟವಾಗುತ್ತಿದ್ದ ಡುಂಗರ್ ಸೇವ್ ಬಿಕಾನೇರ್ ನಲ್ಲಿ ಫೇಮಸ್ ಆಗಿತ್ತು.1941 ರ ಹೊತ್ತಿಗೆ, ಹಲ್ದಿರಾಮ್ ನಮ್ಕೀನ್ ಬಿಕಾನೇರ್‌ನಾದ್ಯಂತ ಪ್ರಸಿದ್ಧವಾಯಿತು. ಮದುವೆಗೆಂದು ಕೋಲ್ಕತ್ತಾಗೆ ಹೋದಾಗ ಜನರು ತಮ್ಮ ನಮ್ಕೀನ್ ಅನ್ನು ಸವಿಯುವಂತೆ ಮಾಡಿದರು.ಜನ ಇಷ್ಟಪಟ್ಟಿದ್ದರಿಂದ ಕೋಲ್ಕತ್ತಾದಲ್ಲೂ ಅಂಗಡಿ ತೆರೆದರು.ಕೋಲ್ಕತ್ತಾದ ನಂತರ,ಹಲ್ದಿರಾಮ್ ಅವರ ಮೊದಲ ಮಳಿಗೆಯನ್ನು 1970 ರಲ್ಲಿ ನಾಗ್ಪುರದಲ್ಲಿ ತೆರೆಯಲಾಯಿತು.ನಂತರ 1982 ರಲ್ಲಿ ಹಲ್ದಿರಾಮ್ ಪ್ರಯಾಣ ದೆಹಲಿಯತ್ತ ಸಾಗಿತು. 8ನೇ ತೇರ್ಗಡೆಯಾಗಿದ್ದ ಗಂಗಾ ವಿಷನ್ ಅಗರ್ವಾಲ್ ಆರಂಭಿಸಿದ ಹಲ್ದಿರಾಮ್ ಉದ್ಯಮ ಇಂದು 40ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_115.txt b/zeenewskannada/data1_url8_1_to_1110_115.txt new file mode 100644 index 0000000000000000000000000000000000000000..d8e51a08c0a431b8533e1681222d8aa74dcd845f --- /dev/null +++ b/zeenewskannada/data1_url8_1_to_1110_115.txt @@ -0,0 +1 @@ +: ಈ ಬಾರಿ ರೈತರ ಖಾತೆಗೆ ಬರಲಿದೆ ₹13,500 - : ಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಪ್ರಯೋಜನ ಪಡೆಯಲು ಸರ್ಕಾರವು ಈ ಯೋಜನೆಯಡಿ ಇ-ಕೆವೈಸಿ ಮತ್ತು ಭೂ ದಾಖಲೆಗಳ ಪರಿಶೀಲನೆ ಕಡ್ಡಾಯಗೊಳಿಸಿದೆ. ನೀವು ಈ 2 ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ ಯೋಜನೆಯ ಲಾಭ ಸಿಗುವುದಿಲ್ಲ. :ದೇಶದ ರೈತರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದ್ದು, ಕಿಸಾನ್ ಯೋಜನೆಯಡಿ ಈ ಬಾರಿ 13,500 ರೂ. ಹಣ ಬರುತ್ತಂತೆ. ಆರ್ಥಿಕವಾಗಿ ದುರ್ಬಲವಾಗಿರುವ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯನ್ನು ಜಾರಿಗೊಳಿಸಿದೆ ಈ ಪ್ರತಿಷ್ಠಿತ ಯೋಜನೆಯಡಿ ದೇಶದ ಬಡ ರೈತರಿಗೆದಿಂದ ಪ್ರತಿವರ್ಷ 6,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಈ 6 ಸಾವಿರ ರೂ. ಆರ್ಥಿಕ ಸಹಾಯವನ್ನು ಪ್ರತಿವರ್ಷ 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಪ್ರತಿ ಕಂತಿನಡಿ 2 ಸಾವಿರ ರೂ.ವನ್ನು ಮೂಲಕ ರೈತರ ಖಾತೆಗಳಿಗೆ ನೇರವಾಗಿ ಕಳುಹಿಸಲಾಗುವುದು. ಇದನ್ನೂ ಓದಿ: ಪ್ರತಿ ಕಂತನ್ನು 4 ತಿಂಗಳ ಅವಧಿಯಲ್ಲಿ ಕಳುಹಿಸಲಾಗುತ್ತದೆ. ಇಲ್ಲಿಯವರೆಗೆ ʼಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಒಟ್ಟು 17 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳು ಜೂನ್ 18ರಂದು ವಾರಣಾಸಿಯಲ್ಲಿ ನಡೆದ ʼಕಿಸಾನ್ ಸಮ್ಮಾನ್ ಸಮ್ಮೇಳನʼದಲ್ಲಿ ಪ್ರಧಾನಿ ಮೋದಿಯವರು ಯೋಜನೆಯ 17ನೇ ಕಂತಿಗೆ ಚಾಲನೆ ನೀಡಿದರು. 17ನೇ ಕಂತು ಬಿಡುಗಡೆಯಾಗಿ 1 ತಿಂಗಳು ಕಳೆದಿದೆ. ಇದೀಗ ದೇಶದಾದ್ಯಂತ ಕೋಟ್ಯಂತರ ರೈತರು 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಮುಂದಿನ ಅಕ್ಟೋಬರ್‌ನಲ್ಲಿ ʼಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಪ್ರಯೋಜನವು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ. ಇದನ್ನೂ ಓದಿ: ʼಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಪ್ರಯೋಜನ ಪಡೆಯಲು ಸರ್ಕಾರವು ಈ ಯೋಜನೆಯಡಿ ಇ-ಕೆವೈಸಿ ಮತ್ತು ಭೂ ದಾಖಲೆಗಳ ಪರಿಶೀಲನೆ ಕಡ್ಡಾಯಗೊಳಿಸಿದೆ. ನೀವು ಈ 2 ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ ಯೋಜನೆಯ ಲಾಭ ಸಿಗುವುದಿಲ್ಲ. ಇದೇ ವೇಳೆ ತೆಲಂಗಾಣ ಸರ್ಕಾರದ ರೈತ ಭರೋಸಾ ಯೋಜನೆಯ ಮೂಲಕ ರೈತರ ಖಾತೆಗೆ 15 ಸಾವಿರ ರೂ. ಸಿಗಲಿದೆ. ಇದು ಈ ಮುಂಗಾರು ಹಂಗಾಮಿನಿಂದಲೇ ಜಾರಿಗೆ ಬರಲಿದೆ. ಪ್ರತಿ ಎಕರೆಗೆ 7,500 ರೂ. ರೈತರ ಖಾತೆಗೆ ಜಮಾ ಮಾಡಲಾಗುವುದು. ಇದರ ಜೊತೆಗೆಹಣ 2 ಸಾವಿರ ರೂ. ಸಿಗಲಿದೆ. ವಿವಿಧ ಕಾರಣಗಳಿಂದ ಬಾಕಿಯಿರುವ ಹಣವು ಪೂರ್ಣಗೊಳಿಸಿದರೆ ದೊರೆಯಲಿದೆ. ಕಳೆದ 2 ಕಂತುಗಳಲ್ಲಿ ಠೇವಣಿ ಇಡದವರಿಗೆ 6,000 ರೂ.ಗಳನ್ನು ರೈತ ಭರೋಸಾದಿಂದ 13,500 ರೂ. ಸಿಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_116.txt b/zeenewskannada/data1_url8_1_to_1110_116.txt new file mode 100644 index 0000000000000000000000000000000000000000..60da7b6e4a8835c4cb59878118f146952d3eeb20 --- /dev/null +++ b/zeenewskannada/data1_url8_1_to_1110_116.txt @@ -0,0 +1 @@ +: ಈ ಜಿಲ್ಲೆಗಳ ಯಜಮಾನಿಯರ ಖಾತೆಗೆ ಒಟ್ಟಿಗೆ 2 ತಿಂಗಳ ₹4,000 ಜಮಾ! : ಜೂನ್ ತಿಂಗಳಿನ 11ನೇ ಕಂತು ಹಾಗೂ ಜುಲೈ ತಿಂಗಳ 12ನೇ ಕಂತಿನ ಹಣ ಇನ್ನು ಸಹ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಹಣ ಜಮಾ ಆಗಲು ವಿಳಂಬವಾಗಿದೆ ಎಂದು ಹೇಳಲಾಗಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆಯೇ ʼಗೃಹಲಕ್ಷ್ಮಿʼ ಯೋಜನೆ. ಈ ಯೋಜನೆಯ ಮೂಲಕ ಮನೆ ನಡೆಸಿಕೊಂಡು ಹೋಗುತ್ತಿರುವ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2000ಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿಯನ್ನು ಜಾರಿಗೆ ತರಲಾಗಿತ್ತು. ಈಯೋಜನೆಯಡಿ ಸುಮಾರು 1.18 ಕೋಟಿ ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ 10 ತಿಂಗಳುಗಳಿಂದ ಈ ಯೋಜನೆಯ ಹಣ ಬಹುತೇಕ ಮಹಿಳೆಯರನ್ನು ತಲುಪಿದೆ. ಇದನ್ನೂ ಓದಿ: ಆದರೆ ಜೂನ್ ತಿಂಗಳಿನ 11ನೇ ಕಂತು ಹಾಗೂ ಜುಲೈ ತಿಂಗಳ 12ನೇ ಕಂತಿನ ಹಣ ಇನ್ನು ಸಹ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಹಣ ಜಮಾ ಆಗಲು ವಿಳಂಬವಾಗಿದೆ ಎಂದು ಹೇಳಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆದು ಮೇ ತಿಂಗಳಿನಲ್ಲಿ ಫಲಿತಾಂಶ ಸಹ ಹೊರಬಂದಿತು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗುವುದರಲ್ಲಿ ತಡವಾಗಿದೆ ಅಂತಾ ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲ ಹಂತದಲ್ಲಿ 11 ಮತ್ತು 12ನೇ ಕಂತಿನ ಹಣ ನಾಳೆಯೇ ಕೆಲ ಜಿಲ್ಲೆಯ ಮಹಿಳೆಯರಿಗೆ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ. ಜುಲೈ ತಿಂಗಳು ಮುಗಿಯುವುದರೊಳಗೆ ರಾಜ್ಯದ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಒಟ್ಟಾಗಿ ಅಂದರೆ ₹4000 ಡಿಬಿಟಿ ಮೂಲಕ ವರ್ಗಾವಣೆ ಆಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಜಿಲ್ಲೆಯ ಮಹಿಳೆಯರಿಗೆ ನಾಳೆಯೇ ಬಿಡುಗಡೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಧಾರವಾಡ, ಮಂಡ್ಯ, ಮೈಸೂರು, ಚಿಕ್ಕ ಬಳ್ಳಾಪುರ ಇವಿಷ್ಟು ಜಿಲ್ಲೆಗಳ ಮಹಿಳೆಯರಿಗೆ ನಾಳೆಯೇ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಎಲ್ಲಾ ಮಹಿಳೆಯರು ಸಹ ನಾಳೆ ನಿಮ್ಮ ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಹಣ ಬರದಿದ್ದರೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_117.txt b/zeenewskannada/data1_url8_1_to_1110_117.txt new file mode 100644 index 0000000000000000000000000000000000000000..f3884524e8fa903d8416fc275f7245ca2497ca2c --- /dev/null +++ b/zeenewskannada/data1_url8_1_to_1110_117.txt @@ -0,0 +1 @@ +ಎಡಕುಮೇರಿ,ಕಡಗರವಳ್ಳಿ ನಡುವೆ ಮತ್ತೆ ಗುಡ್ಡ ಕುಸಿತ :ಆಗಸ್ಟ್‌ 4 ರವರೆಗೆ ಈ ಎಲ್ಲಾ ರೈಲುಗಳು ರದ್ದು ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಆಗಸ್ಟ್‌ 4 ವರೆಗೂ ರದ್ದು ಮಾಡಲಾಗಿದೆ. ಬೆಂಗಳೂರು :ಮಂಗಳೂರು – ಬೆಂಗಳೂರು ನಡುವಿನ ಸುಬ್ರಹ್ಮಣ್ಯ ರೈಲು ನಿಲ್ದಾಣ ಸಮೀಪದ ಎಡಕುಮೇರಿ – ಕಡಗರವಳ್ಳಿ ನಡುವಿನ ದೋಣಿಗಲ್‌ ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲು ಸಂಚಾರ ಸ್ಥಗಿತವಾಗಿದ್ದು, ದುರಸ್ಥಿ ಕಾರ್ಯ ಭರದಿಂದ ಸಾಗಿದೆ. ಆಗಸ್ಟ್‌ 4 ವರೆಗೂ ರದ್ದು :ಹಿನ್ನೆಲೆಯಲ್ಲಿ ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಆಗಸ್ಟ್‌ 4 ವರೆಗೂ ರದ್ದು ಮಾಡಲಾಗಿದೆ. ಮುರ್ಡೇಶ್ವರ - ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ಎಕ್ಸ್‌ಪ್ರೆಸ್‌ ಸೇರಿ ಎಲ್ಲಾ ರೈಲುಗಳ ಸಂಚಾರ ಆಗಸ್ಟ್ ಮೂರರವರೆಗೆ ರದ್ದು ಮಾಡಲಾಗಿದೆ. ಇದನ್ನೂ ಓದಿ : ರದ್ದಾದ ರೈಲುಗಳು :ರೈಲು ಸಂಖ್ಯೆ 16511ಇಂದಿನಿಂದ ಆಗಸ್ಟ್‌ 3 ರವರೆಗೆ ಸಂಚಾರ ರದ್ದುರೈಲು ಸಂಖ್ಯೆ 1652 ಕಣ್ಣೂರು - ಬೆಂಗಳೂರು ಎಕ್ಸ್‌ಪ್ರೆಸ್‌ ನಾಳೆಯಿಂದ ರಿಂದ ಆಗಸ್ಟ್‌ 4 ರವರೆಗೆ ಸಂಚಾರ ರದ್ದುರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್‌ - ವಿಜಯಪುರ ಸ್ಪೆಷಲ್‌ ಎಕ್ಸ್‌ಪ್ರೆಸ್‌ ಜುಲೈ 30 ರಿಂದ ಆಗಸ್ಟ್‌ 4 ರವರೆಗೆ ಸಂಚಾರ ರದ್ದುರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ಇಂದಿನಿಂದ ಆಗಸ್ಟ್‌ 3 ರವರೆಗೆ ಸಂಚಾರ ರದ್ದುರೈಲು ಸಂಖ್ಯೆ 16585 ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್‌ ಆಗಸ್ಟ್‌ 3 ರವರೆಗೆ ರದ್ದು.ರೈಲು ಸಂಖ್ಯೆ 16586 ಮುರ್ಡೇಶ್ವರ - ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ಎಕ್ಸ್‌ಪ್ರೆಸ್‌ ನಾಳೆಯಿಂದ ಆಗಸ್ಟ್‌ 4 ರದ್ದುರೈಲು ಸಂಖ್ಯೆ 16595 ಬೆಂಗಳೂರು - ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ರೈಲು ಸಂಖ್ಯೆ 16596 ಕಾರವಾರ -ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್‌ನಾಳೆಯಿಂದ ಆಗಸ್ಟ್‌ 4 ರವರೆಗೆ ರದ್ದು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_118.txt b/zeenewskannada/data1_url8_1_to_1110_118.txt new file mode 100644 index 0000000000000000000000000000000000000000..347b1d5c52aaa05e7bc55395792f9836ea4d0ad2 --- /dev/null +++ b/zeenewskannada/data1_url8_1_to_1110_118.txt @@ -0,0 +1 @@ +29th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? (29-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಜುಲೈ 29) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 29) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,349 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(29-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_119.txt b/zeenewskannada/data1_url8_1_to_1110_119.txt new file mode 100644 index 0000000000000000000000000000000000000000..7ac5fb427377126483ba17157e29e646ca7ab058 --- /dev/null +++ b/zeenewskannada/data1_url8_1_to_1110_119.txt @@ -0,0 +1 @@ +ಮುಖೇಶ್ ಅಂಬಾನಿಯ ಆಂಟಿಲಿಯಾಕ್ಕಿಂತ ದುಬಾರಿ ಈ ಮನೆ ! ಇದು ಭಾರತೀಯ ಮಹಿಳೆಗೆ ಸೇರಿದ ಮನೆ ! ಯಾರು ಆ ಸಿರಿವಂತೆ ? :ಈ ಮನೆ ಮುಖೇಶ್ ಅಂಬಾನಿಯ ಆಂಟಿಲಿಯಾಗಿಂತಲೂ ದೊಡ್ಡದು. ಇನ್ನೊಇನ್ದು ಮುಖ್ಯ ಸಂಗತಿ ಎಂದರೆ ಇದರ ಒಡತಿ ಕೂಡಾ ಭಾರತೀಯಳೆ. :ಗುಜರಾತ್‌ನಲ್ಲಿರುವ ಬೃಹತ್ ಲಕ್ಷ್ಮಿ ವಿಲಾಸ್ ಅರಮನೆಯು ಬ್ರಿಟನ್‌ನ ಪ್ರಸಿದ್ಧ ಬಕಿಂಗ್‌ಹ್ಯಾಮ್ ಅರಮನೆಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಕಾರಣ ಇದನ್ನು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಪರಿಗಣಿಸಲಾಗಿದೆ.ಲಕ್ಷ್ಮಿ ವಿಲಾಸ್ ಅರಮನೆಯು ಬರೋಡಾದ ಗಾಯಕ್ವಾಡ್ ಕುಟುಂಬದ ಒಡೆತನದಲ್ಲಿದೆ.ಹಿಂದೆ ಬರೋಡ ಗಾಯಕ್ವಾಡ್ ಅಧೀನದಲ್ಲಿತ್ತು.ಇಂದಿಗೂ ಇವರು ಬರೋಡಾದಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.ಕುಟುಂಬದ ಮುಖ್ಯಸ್ಥ ಎಚ್‌ಆರ್‌ಹೆಚ್ ಸಮರ್ಜಿತ್ ಸಿಂಗ್ ಗಾಯಕ್ವಾಡ್,ವಾಂಕನೇರ್ ರಾಜಮನೆತನಕ್ಕೆ ಸೇರಿದ ರಾಧಿಕಾ ರಾಜೇ ಗಾಯಕ್ವಾಡ್ ಅವರನ್ನು ವಿವಾಹವಾಗಿದ್ದಾರೆ. ಗಾತ್ರದಲ್ಲಿ ಇದು ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಗಿಂತ ದೊಡ್ಡದಾಗಿದೆ :ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಪರಿಗಣಿಸಲಾಗಿದೆ ಏಕೆಂದರೆ ಗಾತ್ರದಲ್ಲಿ ಇದು ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಗಿಂತ ದೊಡ್ಡದಾಗಿದೆ.. ಪ್ರಕಾರ,ಲಕ್ಷ್ಮಿ ವಿಲಾಸ್ ಅರಮನೆಯು 3,04,92,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ಆದರೆ,ಬಕಿಂಗ್ಹ್ಯಾಮ್ ಅರಮನೆಯು 8,28,821 ಚದರ ಅಡಿಗಳನ್ನು ಹೊಂದಿದೆ. ಗಮನಿಸಬೇಕಾದ ಅಂಶವೆಂದರೆ,ವಿಶ್ವದ ಅತ್ಯಂತ ದುಬಾರಿ ಮನೆಯಾದ ಮುಖೇಶ್ ಅಂಬಾನಿ ಅವರ ಆಂಟಿಲಿಯಾ ಇರುವುದು 48,780 ಚದರ ಅಡಿಗಳು. ಅದರ ಬೆಲೆ ಸುಮಾರು 15,000 ಕೋಟಿ ಎಂದು ಹೇಳಲಾಗುತ್ತದೆ.ಆದರೆ ಲಕ್ಷ್ಮಿ ವಿಲಾಸ ಅರಮನೆ ಮಾರು ಒಂದೂವರೆ ಲಕ್ಷ ಪೌಂಡ್ ವೆಚ್ಚದಲ್ಲಿ 1890ರಲ್ಲಿ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ರವರು 170 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಈ ಅರಮನೆಯನ್ನು ನಿರ್ಮಿಸಿದರು. ಇದನ್ನೂ ಓದಿ: ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಓದಿರುವ ರಾಧಿಕಾ :ಜುಲೈ 19, 1978 ರಂದು ಜನಿಸಿದಅವರ ತಂದೆ ಡಾ ಎಂಕೆ ರಂಜಿತ್ ಸಿಂಗ್ ಝಾಲಾ ತಮ್ಮ ಪಟ್ಟವನ್ನು ತ್ಯಜಿಸಿ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ ಝಾಲಾ ರಾಜಮನೆತನದ ಮೊದಲ ಸದಸ್ಯರಾಗಿದ್ದರು.ರಾಧಿಕಾ ರಾಜೇ ಗಾಯಕ್ವಾಡ್ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.2002ರಲ್ಲಿ ಮಹಾರಾಜ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ಮದುವೆಯಾಗುವ ಮೊದಲು ಅವರು ಪತ್ರಕರ್ತೆಯಾಗಿ ಕೆಲಸ ಮಾಡಿದರು. ದೆಹಲಿಯಲ್ಲಿ ಸಾಧಾರಣ ಜೀವನ :ರಾಧಿಕಾ ರಾಜೆ ಅವರು ರಾಜಮನೆತನದಲ್ಲಿ ಜನಿಸಿದರೂ ದೆಹಲಿಯಲ್ಲಿ ಅವರ ಜೀವನ ತುಂಬಾ ಸಾಮಾನ್ಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಶಾಲಾ ಬಸ್‌ಗಳಲ್ಲಿ ಶಾಲೆಗೆ ಹೋಗುತ್ತಿದ್ದೆ ಎಂದು ರಾಧಿಕಾ ರಾಜೆ ನೆನಪಿಸಿಕೊಳ್ಳುತ್ತಾರೆ."ನಾವು ತುಂಬಾ ಸರಳವಾದ ಜೀವನವನ್ನು ನಡೆಸುತ್ತಿದ್ದೆವು, ಹಾಗಾಗಿ ಬೇಸಿಗೆ ರಜೆಯಲ್ಲಿ ನಾನು ವಾಂಕನೇರ್ಗೆ ಹೋಗುತ್ತಿದ್ದಾಗ,ಜನರ ನಮ್ಮನ್ನು ನೋಡುತ್ತಿದ್ದ ರೀತಿ, ಕೊಡುತ್ತಿದ್ದ ಗೌರವ ಕಂಡು ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_12.txt b/zeenewskannada/data1_url8_1_to_1110_12.txt new file mode 100644 index 0000000000000000000000000000000000000000..a2d364f356a754bbbfd4430d51e3d3eadcdb8bcc --- /dev/null +++ b/zeenewskannada/data1_url8_1_to_1110_12.txt @@ -0,0 +1 @@ +ನಿಮ್ಮ ಬಳಿ ಇದೊಂದಿದ್ದರೆ ಸಾಕು, ನಯಾ ಪೈಸೆ ಖರ್ಚಿಲ್ಲದೆ ತಿಂಗಳಿಗೆ 1 ಲಕ್ಷದವರೆಗೆ ಗಳಿಸಬಹುದು! : ನಿಮ್ಮ ಬಳಿ ಈ ಒಂದು ಅಮೂಲ್ಯವಾದ ಆಸ್ತಿಯಿದ್ದರೆ ಒಂದು ರೂಪಾಯಿಯೂ ಖರ್ಚು ಮಾಡದೆ ತಿಂಗಳಿಗೆ 1 ಲಕ್ಷದವರೆಗೂ ಆದಾಯ ಗಳಿಸಬಹುದು. ಅದು ಹೇಗೆ ಅಂತೀರಾ... ಈ ಸುದ್ದಿ ಓದಿ... : ನಿಮ್ಮ ಮನೆಯ ಮೇಲ್ಛಾವಣಿಯ ಖಾಲಿಯಾಗಿದ್ದರೆ ಆ ಜಾಗ ಅಥವಾ ತೆರೆದ ಸ್ಥಳವೇ ಅಮೂಲ್ಯ ಆಸ್ತಿಯಾಗಬಲ್ಲದು. ಆ ಸ್ಥಳಗಳನ್ನು ಬಳಸಿಕೊಂಡು, ಕಡಿಮೆ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಗಳಿಸಬಹುದು. ಆ ಸ್ಥಳಗಳಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಮೂಲಕ ಪ್ರತಿ ತಿಂಗಳು 10 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಬಾಡಿಗೆ ರೂಪದಲ್ಲಿ ಹಣ ಗಳಿಸಬಹುದು. ನೀವು ನೇರವಾಗಿ( ) ಕಂಪನಿಗಳನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಆಸ್ತಿಯಲ್ಲಿ ಮೊಬೈಲ್ ಟವರ್‌ಗಳನ್ನು ನೀವೇ ಸ್ವತಃ ಸ್ಥಾಪಿಸಬಹುದು. ನೀವು ಎಷ್ಟು ಹಣವನ್ನು ಪಡೆಯುತ್ತೀರಿ ಎಂಬುದು ಆ ಜಾಗದ ಗಾತ್ರ ಮತ್ತು ಸ್ಥಳದಿಂದ ನಿರ್ಧಾರಿತವಾಗುತ್ತದೆ. ಒಂದೊಮ್ಮೆ ಅಲ್ಲಿ ಯಾವುದೇ ರೀತಿಯ ಅಪಾಯಕಾರಿ ಪರಿಸ್ಥಿತಿ ಇಲ್ಲದಿದ್ದರೆ ನಿಮಗೆ ಹೆಚ್ಚಿನ ದುಡ್ಡು ಲಭಿಸುತ್ತದೆ. ಇದನ್ನೂ ಓದಿ- ಎಷ್ಟು ವಿಸ್ತಿರ್ಣದ ಜಾಗ ಇರಬೇಕು?:2000 ಚದರ ಅಡಿ ಖಾಲಿ ಜಾಗದಲ್ಲಿಅಳವಡಿಸಬಹುದು. ನಿಮ್ಮ ಕಟ್ಟಡದ ಮೇಲ್ಛಾವಣಿಯ ಮೇಲೆ ಟವರ್ ಅನ್ನು ಸ್ಥಾಪಿಸಬೇಕಾದರೆ, ಕನಿಷ್ಠ 500 ಚದರ ಅಡಿ ಜಾಗದ ಅಗತ್ಯವಿದೆ. ನೀವು ವಸತಿ ಆಸ್ತಿಯಲ್ಲಿ ಮೊಬೈಲ್ ಟವರ್ ( ) ಅನ್ನು ಸ್ಥಾಪಿಸಲು ಬಯಸಿದರೆ, ಕಟ್ಟಡವು ರಚನಾತ್ಮಕ ಸುರಕ್ಷತಾ ಪ್ರಮಾಣಪತ್ರವನ್ನು ಹೊಂದಿರುವುದು ಅವಶ್ಯಕ. ಇದಕ್ಕೂ ಮೊದಲು ನೀವು ನಿರ್ಮಿಸಲು ಉದ್ದೇಶಿಸಿರುವ ಟವರ್, ಆಸ್ಪತ್ರೆಗಳು, ಶಾಲೆಗಳು ಅಥವಾ ಸಂಸ್ಥೆಗಳ 100 ಮೀಟರ್‌ಗಳ ಒಳಗೆ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ದೇಶಾದ್ಯಂತ ತಮ್ಮ ಸೇವೆಗಳನ್ನು ವಿಸ್ತರಿಸಲು ಬಯಸುವ ಟೆಲಿಕಾಂ ಸೇವಾ ಪೂರೈಕೆದಾರರು ಮೊಬೈಲ್ ಟವರ್ ( ) ಸ್ಥಾಪನೆ ಸೇವೆಗಳನ್ನು ಒದಗಿಸುತ್ತಾರೆ. ನೀವು ನೇರವಾಗಿ ಈ ಕಂಪನಿಗಳನ್ನು ಸಂಪರ್ಕಿಸಬಹುದು ಮತ್ತು ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ನಿಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಲು ಪ್ರಸ್ತಾಪಿಸಬಹುದು. , , , , , ನಂತಹ ಕಂಪನಿಗಳಲ್ಲಿ ಇಂತಹ ಅವಕಾಶ ಇದೆ ಎನ್ನುವುದು ತಿಳಿದುಬಂದಿದೆ. ಇದನ್ನೂ ಓದಿ- ಟವರ್ ನಿರ್ಮಿಸುವ ಪ್ರಕ್ರಿಯೆ ಹೇಗಿರಲಿದೆ?ಟೆಲಿಕಾಂ ಕಂಪನಿಗಳಿಗೆ ನಿಮ್ಮ ಆಸ್ತಿಯ ಬಗ್ಗೆ ಮಾಹಿತಿಯನ್ನು ಒದಗಿಸಿ ಮತ್ತು ತಪಾಸಣೆಗೆ ಅವರನ್ನು ಆಹ್ವಾನಿಸಬೇಕು. ರೇಡಿಯೋ ತರಂಗಾಂತರದ ದೃಷ್ಟಿಕೋನದಿಂದ ನಿಮ್ಮ ಆಸ್ತಿ ಸೂಕ್ತ ಸ್ಥಳವಾಗಿದ್ದರೆ ತಪಾಸಣೆ ನಡೆಸಲು ಕಂಪನಿಗಳು ಕೂಡ ನಿಮ್ಮನ್ನು ಸಂಪರ್ಕಿಸಬಹುದು. ಸೈಟ್ ಪರಿಶೀಲನೆಯ ನಂತರ ಮತ್ತು ಕೆಲವು ಒಪ್ಪಂದಕ್ಕೆ () ಸಹಿ ಹಾಕಬೇಕಾಗುತ್ತದೆ ಮತ್ತು ನಂತರ ನಿಮ್ಮ ಆಸ್ತಿಯನ್ನು ಗೆ ಬಾಡಿಗೆಗೆ ನೀಡಲಾಗುತ್ತದೆ. ವೆಚ್ಚ ಮತ್ತು ಲಾಭ:ಮೊಬೈಲ್ ಟವರ್ ಅನ್ನು ಸ್ಥಾಪಿಸಲು ನೀವು ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ. ನಿಮ್ಮ ಆಸ್ತಿಯ ಸ್ಥಳ, ಎತ್ತರ ಮತ್ತು ಗಾತ್ರವನ್ನು ಅವಲಂಬಿಸಿ, ನೀವು ಗ್ರಾಮೀಣ ಅಥವಾ ನಗರ ಸ್ಥಳಗಳಲ್ಲಿ ತಿಂಗಳಿಗೆ ರೂ 10,000 ರಿಂದ ರೂ 1 ಲಕ್ಷದವರೆಗೆ ಬಾಡಿಗೆ ಪಡೆಯಬಹುದು. ಮೆಟ್ರೋ ನಗರಗಳಲ್ಲಿ ಮೊಬೈಲ್ ಟವರ್ ಬಾಡಿಗೆ ಪ್ರಮಾಣವು ಹೆಚ್ಚಾಗಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_120.txt b/zeenewskannada/data1_url8_1_to_1110_120.txt new file mode 100644 index 0000000000000000000000000000000000000000..1d5760be8064d6214bee515ca7b5f709b59e2e5b --- /dev/null +++ b/zeenewskannada/data1_url8_1_to_1110_120.txt @@ -0,0 +1 @@ +ಎಸ್‌ಬಿ‌ಐ ಗ್ರಾಹಕರಿಗೆ ಗುಡ್ ನ್ಯೂಸ್: ನೆಟ್‌ಬ್ಯಾಂಕಿಂಗ್, ಆ್ಯಪ್‌ ಬಳಸದವರಿಗೂ ಸಿಗುತ್ತೆ ಈ ಸೌಲಭ್ಯ : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದು ನೆಟ್‌ಬ್ಯಾಂಕಿಂಗ್ ಅಥವಾ ಅಪ್ಲಿಕೇಶನ್‌ ಅನ್ನು ಬಳಸುತ್ತಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಇದೀಗ ಎಸ್‌ಬಿ‌ಐ ವಾಟ್ಸಾಪ್ ಮೂಲಕವೇ ನಿಮಗೆ ಬ್ಯಾಂಕಿಂಗ್ ಸಂಬಂಧಿತ ಅಗತ್ಯ ಮಾಹಿತಿಗಳನ್ನು ಒದಗಿಸುತ್ತದೆ. :ನೀವು ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ () ಸಂಬಂಧಿತ ಪ್ರಮುಖ ಕೆಲಸಗಳಿಗಾಗಿ ಬ್ಯಾಂಕ್‌ಗೆ ಹೋಗಲೇಬೇಕಾದ ಅನಿವಾರ್ಯತೆ ಇಲ್ಲ. ಬದಲಿಗೆ, ನೆಟ್‌ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸಿ ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಆದರೆ, ಇನ್ನೂ ಸಹ ನೆಟ್‌ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸದೇ ಇರುವವರು ಬಹಳ ಮಂದಿ ಇದ್ದಾರೆ. ಇದೀಗ ಅಂತಹವರಿಗಾಗಿ ಎಸ್‌ಬಿ‌ಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಿದೆ. ಎಸ್‌ಬಿ‌ಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ( ) :ಹೌದು, ನೀವು ಎಸ್‌ಬಿ‌ಐ () ಗ್ರಾಹಕರಾಗಿದ್ದು,()ಅಥವಾ ಅಪ್ಲಿಕೇಶನ್‌ ಅನ್ನು ಬಳಸುತ್ತಿಲ್ಲವೆಂದಾದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಎಸ್‌ಬಿ‌ಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯ ಸಹಾಯದಿಂದ, ನಿಮ್ಮ ಫೋನ್‌ನಲ್ಲಿಯೇ ಲೋನ್, ಡೆಬಿಟ್ ಕಾರ್ಡ್‌ನಿಂದ ಡಿಜಿಟಲ್ ಬ್ಯಾಂಕಿಂಗ್‌ವರೆಗಿನ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ವಾಸ್ತವವಾಗಿ, ಬ್ಯಾಂಕ್ ತನ್ನ ಗ್ರಾಹಕರಿಗೆ ಬಹಳ ಹಿಂದಿನಿಂದಲೂ ಈ ಸೇವೆಯನ್ನು ಒದಗಿಸುತ್ತಿದೆ. ಆದರೂ ಹೆಚ್ಚಿನ ಗ್ರಾಹಕರು ಮಾಹಿತಿ ಕೊರತೆಯಿಂದಾಗಿ ಈ ಸೇವೆಯನ್ನು ಬಳಸುತ್ತಿಲ್ಲ. ಇದನ್ನೂ ಓದಿ- ಎಸ್‌ಬಿ‌ಐ ಒದಗಿಸುವ ಈ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯಲ್ಲಿ ಯಾವ ಸೌಲಭ್ಯಗಳನ್ನು ಪಡೆಯಬಹುದು?ಎಸ್‌ಬಿ‌ಐ ಗ್ರಾಹಕರು( ) ಸೇವೆಯನ್ನು ತಮ್ಮ ವಾಟ್ಸಾಪ್ನಲ್ಲಿ ಸುಲಭವಾಗಿ ಬಳಸಬಹುದು. ಇದರಲ್ಲಿ, ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದರ ಜೊತೆಗೆ ಮಿನಿ ಸ್ಟೇಟ್‌ಮೆಂಟ್ (10 ವಹಿವಾಟುಗಳವರೆಗೆ), ಅಕೌಂಟ್ ಸ್ಟೇಟ್ಮೆಂಟ್ (250 ವಹಿವಾಟುಗಳವರೆಗೆ), ಗೃಹ ಸಾಲ ಮತ್ತು ಶಿಕ್ಷಣ ಸಾಲದ ಬಡ್ಡಿ ಪ್ರಮಾಣಪತ್ರ, ಪಿಂಚಣಿ ಸ್ಲಿಪ್ ಸೇವಾ, ಸಾಲದ ಮಾಹಿತಿ (ಮನೆ ಸಾಲ, ಕಾರು ಸಾಲ, ಚಿನ್ನದ ಸಾಲ ಮತ್ತು ಶಿಕ್ಷಣ ಸಾಲ) - ಮತ್ತು ಬಡ್ಡಿ ದರಗಳ ಬಗೆಗಿನ ಮಾಹಿತಿ. ಠೇವಣಿ ಯೋಜನೆಯ ಮಾಹಿತಿ (ಉಳಿತಾಯ ಖಾತೆ, ಮರುಕಳಿಸುವ ಠೇವಣಿ, ಅವಧಿ ಠೇವಣಿ - ವೈಶಿಷ್ಟ್ಯಗಳು ಮತ್ತು ಬಡ್ಡಿ ದರಗಳು), ಎನ್‌ಆರ್‌ಐ ಸೇವೆಗಳು ( ಖಾತೆ, ಖಾತೆ) - ವೈಶಿಷ್ಟ್ಯಗಳು ಮತ್ತು ಬಡ್ಡಿ ದರಗಳು, ಇನ್ಸ್ಟಾ ಖಾತೆಯನ್ನು ತೆರೆಯುವುದು (ಶಿಕ್ಷಕರು/ಅರ್ಹತೆ, ಅವಶ್ಯಕತೆಗಳು ಮತ್ತು ), ಸಂಪರ್ಕಿಸಿ/ಕುಂದುಕೊರತೆ ಪರಿಹಾರ ಸಹಾಯವಾಣಿ, ಪೂರ್ವ-ಅನುಮೋದಿತ ಸಾಲ (ವೈಯಕ್ತಿಕ ಸಾಲ, ಕಾರು ಸಾಲ, ದ್ವಿಚಕ್ರ ವಾಹನ ಸಾಲ), ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ, ಪ್ರಚಾರದ ಕೊಡುಗೆಗಳು, ಬ್ಯಾಂಕಿಂಗ್ ಫಾರ್ಮ್, ಹಾಲಿಡೇ ಕ್ಯಾಲೆಂಡರ್, ಡೆಬಿಟ್ ಕಾರ್ಡ್ ಬಳಕೆಯ ಮಾಹಿತಿ, ಕಳೆದುಹೋದ/ಕಳುವಾದ ಕಾರ್ಡ್ ಮಾಹಿತಿ, ಹತ್ತಿರದ ಎಟಿಎಂ/ಬ್ರಾಂಚ್ ಲೊಕೇಟರ್ ಬಗೆಗಿನ ಮಾಹಿತಿಯನ್ನು ಪಡೆಯಬಹುದು. ಈ ಸೇವೆಯನ್ನು ಪಡೆಯುವುದು ಹೇಗೆ?ನೀವು ಎಸ್‌ಬಿಐನ ವಾಟ್ಸಾಪ್ ಬ್ಯಾಂಕಿಂಗ್ ( ) ಸೇವೆಯ ಲಾಭವನ್ನು ಪಡೆಯಲು ಬಯಸಿದರೆ, ನೀವು ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಇದಕ್ಕಾಗಿ, ನಿಮ್ಮೊಂದಿಗೆ ನೋಂದಾಯಿಸಲಾದ ಫೋನ್ ಸಂಖ್ಯೆಯಿಂದ ' ಖಾತೆ ಸಂಖ್ಯೆ' ಎಂದು ಬರೆಯಿರಿ ಮತ್ತು ಅದನ್ನು +917208933148 ಗೆ ಕಳುಹಿಸಿ. ಉದಾಹರಣೆಗೆ, ನಿಮ್ಮ ಖಾತೆ ಸಂಖ್ಯೆ 123456789 ಆಗಿದ್ದರೆ, ನೀವು 123456789 ಅನ್ನು +917208933148 ಗೆ ಕಳುಹಿಸಿ. ನೋಂದಣಿಯ ನಂತರ, ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ಸಂದೇಶದ ಮೂಲಕ ನೋಂದಣಿ ದೃಢೀಕರಿಸಿದ ನಂತರ, ನಿಮ್ಮ ವಾಟ್ಸಾಪ್ ಸಂಖ್ಯೆಯಿಂದ 9022690226 ಗೆ 'ಹಾಯ್' ಎಂದು ಕಳುಹಿಸಿ. ಇದರ ನಂತರ, ಬ್ಯಾಂಕಿನಿಂದ ವಾಟ್ಸಾಪ್ನಲ್ಲಿ 3 ಆಯ್ಕೆಗಳನ್ನು ಕಳುಹಿಸಲಾಗುತ್ತದೆ - ಬ್ಯಾಲೆನ್ಸ್ ಪಡೆಯಿರಿ, ಮಿನಿ ಸ್ಟೇಟ್ಮೆಂಟ್ ಮತ್ತು ಇತರ ಸೇವೆಗಳನ್ನು ಪಡೆಯಿರಿ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದನ್ನೂ ಓದಿ- ಇದರ ಹೊರತಾಗಿ, ಇನ್ನೊಂದು ಮಾರ್ಗವೆಂದರೆ ನೀವು ಈ ಲಿಂಕ್‌ಗೆ ಹೋಗಿಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅನ್ನು ಸ್ಕ್ಯಾನ್ ಮಾಡಿ. ಇದರ ನಂತರ, +919022690226 ಗೆ 'ಹಾಯ್' ಎಂದು ಕಳುಹಿಸಿ ಮತ್ತು ಚಾಟ್-ಬೋಟ್ ನೀಡಿದ ಸೂಚನೆಗಳನ್ನು ಅನುಸುವ ಮೂಲಕವೂ ಈ ಸೌಲಭ್ಯವನ್ನು ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_121.txt b/zeenewskannada/data1_url8_1_to_1110_121.txt new file mode 100644 index 0000000000000000000000000000000000000000..1f1f15cfabfc8562143c7bafa3ee26bae385d21a --- /dev/null +++ b/zeenewskannada/data1_url8_1_to_1110_121.txt @@ -0,0 +1 @@ +28th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ (28-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಜುಲೈ 28) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 28) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,368 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(28-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_122.txt b/zeenewskannada/data1_url8_1_to_1110_122.txt new file mode 100644 index 0000000000000000000000000000000000000000..6a091e0c82551a30679ff131f779acbff3b2eb3d --- /dev/null +++ b/zeenewskannada/data1_url8_1_to_1110_122.txt @@ -0,0 +1 @@ +: ಶಿವಮೊಗ್ಗ, ಮಂಗಳೂರು & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ (27-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಜುಲೈ 27) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 27) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,368 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(27-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_123.txt b/zeenewskannada/data1_url8_1_to_1110_123.txt new file mode 100644 index 0000000000000000000000000000000000000000..c7b4e12c5ecf7605f84c29062ec7b4a44d925982 --- /dev/null +++ b/zeenewskannada/data1_url8_1_to_1110_123.txt @@ -0,0 +1 @@ +ಪ್ರಿಯರಿಗೆ ಗುಡ್‌ ನ್ಯೂಸ್‌..!ಭಾರತದಲ್ಲಿ ಫೋನ್‌ ತಯಾರಿಕೆಗೆ ನಿರ್ಧಾರ..ಬೆಲೆಯಲ್ಲಿ ಭಾರಿ ಕುಸಿತ 16 ಮತ್ತು 16 ಈಗ ಭಾರತದಲ್ಲಿ ಉತ್ಪಾದನೆಯಾಗಲಿದೆ. ಭಾರತದಲ್ಲಿ ಟಾಪ್ ಮಾಡೆಲ್‌ನ ಐಫೋನ್‌ಗಳನ್ನು ತಯಾರಿಸುವ ಬಗ್ಗೆ ಬಹಳ ಸಮಯದಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ಶೀಘ್ರದಲ್ಲೇ ಐಫೋನ್‌ನ ಉನ್ನತ ಮಾದರಿಯನ್ನು ಉತ್ಪಾದನೆಯು ಭಾರತದಲ್ಲಿ ನಿಜವಾಗಿಯೂ ಪ್ರಾರಂಭವಾಗಲಿದೆಎ ಎಂದು ವರದಿಯಾಗಿದೆ. 16 ಮತ್ತು 16 Maxಈಗ ಭಾರತದಲ್ಲಿ ಉತ್ಪಾದನೆಯಾಗಲಿದೆ. ಭಾರತದಲ್ಲಿ ಟಾಪ್ ಮಾಡೆಲ್‌ನ ಐಫೋನ್‌ಗಳನ್ನು ತಯಾರಿಸುವ ಬಗ್ಗೆ ಬಹಳ ಸಮಯದಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ಶೀಘ್ರದಲ್ಲೇ ಐಫೋನ್‌ನ ಉನ್ನತ ಮಾದರಿಯನ್ನು ಉತ್ಪಾದನೆಯು ಭಾರತದಲ್ಲಿ ನಿಜವಾಗಿಯೂ ಪ್ರಾರಂಭವಾಗಲಿದೆಎ ಎಂದು ವರದಿಯಾಗಿದೆ. ಮನಿ ಕಂಟ್ರೋಲ್ ಈ ವಿಷಯಕ್ಕೆ ಸಂಬಂಧಿಸಿದ ಮೂಲವನ್ನು ಉಲ್ಲೇಖಿಸಿ, “ಪ್ರತಿ ವರ್ಷ, ಆಪಲ್ ಭಾರತದಲ್ಲಿ ಪಾಲುದಾರರೊಂದಿಗೆ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಸುಧಾರಿಸಲು ಶ್ರಮಿಸುತ್ತಿದೆ. ಪ್ರೊ ಮಾದರಿಯ ಉತ್ಪಾದನೆಯು ಕಳೆದ ಕೆಲವು ವರ್ಷಗಳಿಂದ ಪರಿಗಣನೆಯಲ್ಲಿದೆ. ಈ ವರ್ಷ ಆಪಲ್ ಭಾರತದಲ್ಲಿ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳನ್ನು ತಯಾರಿಸಲಿದೆ. ಇದನ್ನೂ ಓದಿ: ಮೂಲಗಳನ್ನು ನಂಬುವುದಾದರೆ, ಆಪಲ್‌ಗಾಗಿ ಐಫೋನ್‌ಗಳನ್ನು ತಯಾರಿಸುವ ಕಂಪನಿಗಳಲ್ಲಿ ಒಂದಾದ ಫಾಕ್ಸ್‌ಕಾನ್ ಶೀಘ್ರದಲ್ಲೇ ತಮಿಳುನಾಡಿನ ತನ್ನ ಸ್ಥಾವರದಲ್ಲಿ ಹೊಸ ಉತ್ಪನ್ನ ಘಟಕವನ್ನು ಪ್ರಾರಂಭಿಸಬಹುದು. ಇದರ ನಂತರ, ಫೋನ್ ಬಿಡುಗಡೆಯಾದ ತಕ್ಷಣ, ಅದರ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಲಾಗುತ್ತದೆ. ಫೋನ್‌ ಬಿಡುಗಡೆಯಾಗುವ ಆರಂಭದ ದಿನಗಳಲ್ಲಿ ಐಫೋನ್ 16 ಅನ್ನು ಭಾರತದಲ್ಲಿ ಮಾರಾಟ ಮಾಡಲು ಹೊರಗಿನಿಂದ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಭಾರತದಲ್ಲಿ ತಯಾರಾದ 16 ಈ ವರ್ಷದಲ್ಲಿ ಲಭ್ಯವಿರುತ್ತದೆ. ಕಳೆದ ವರ್ಷ, ಆಪಲ್ ಭಾರತದಲ್ಲಿ ಐಫೋನ್ 15 ಉತ್ಪಾದನೆಯನ್ನು ಪ್ರಾರಂಭಿಸಿದಾಗ, ಇಲ್ಲಿ ತಯಾರಿಸಿದ ಐಫೋನ್ 15 ಜಾಗತಿಕ ಮಾರಾಟದ ಮೊದಲ ದಿನದಂದು ಭಾರತೀಯ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಖಚಿತಪಡಿಸಿಕೊಳ್ಳಲಾಯಿತು. ಆಪಲ್ ಭಾರತದಲ್ಲಿ ಐಫೋನ್ 15 ಅನ್ನು ತಯಾರಿಸಿದ್ದು ಮಾತ್ರವಲ್ಲದೆ ಐಫೋನ್ 15 ಪ್ರೊ ಅನ್ನು ಸಹ ಇಲ್ಲಿ ತಯಾರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_124.txt b/zeenewskannada/data1_url8_1_to_1110_124.txt new file mode 100644 index 0000000000000000000000000000000000000000..156ac3e5fbe3a95fc1ad9a966155864a5c17d77e --- /dev/null +++ b/zeenewskannada/data1_url8_1_to_1110_124.txt @@ -0,0 +1 @@ +ಚಿನ್ನ ಖರೀದಿಸುವ ಪ್ಲಾನ್‌ ಇದೆಯಾ..? ಆಭರಣ ಪ್ರಿಯರಿಗೆ ಬಂಪರ್‌ ಆಫರ್‌..! ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲಯಲ್ಲಿ ಭಾರಿ ಕುಸಿತವನ್ನು ನಾವು ಕಾಣಬಹುದು, ಶನಿವಾರ, ಜುಲೈ 27ರಂದು ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಹಾಗಾದರೆ ಹೇಗಿದೆ ಇಂದಿನ ಚಿನ್ನದ ಬೆಲೆ..? ತಿಳಿಯಲು ಮುಂದೆ ಓದಿ... :ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲಯಲ್ಲಿ ಭಾರಿ ಕುಸಿತವನ್ನು ನಾವು ಕಾಣಬಹುದು, ಶನಿವಾರ, ಜುಲೈ 27ರಂದು ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಹಾಗಾದರೆ ಹೇಗಿದೆ ಇಂದಿನ ಚಿನ್ನದ ಬೆಲೆ..? ತಿಳಿಯಲು ಮುಂದೆ ಓದಿ... ದೇಶದಲ್ಲಿ ಚಿನ್ನದ ಬೆಲೆ ಶನಿವಾರ ಮತ್ತಷ್ಟು ಕುಸಿದಿದೆ. 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆಯ ಮೇಲೆ ರೂ. 10 ಇಳಿಕೆಯಾಗಿದ್ದು, ಒಟ್ಟು ಬೆಲೆ ರೂ. 62,990. ಶುಕ್ರವಾರ ಬೆಲೆ ರೂ. 63,000 ಇತ್ತು. 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 100 ಇಳಿಕೆಯಾಗುವ ಮೂಲಕ ರೂ. 6,29,900 ಪ್ರಸ್ತುತ 1 ಗ್ರಾಂ ಚಿನ್ನದ ಬೆಲೆ 6,299 ಆಗಿದೆ. 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ ರೂ. 10 ಇಳಿಕೆ ಕಂಡಿದ್ದು, ರೂ. 68,720ಕ್ಕೆ ಇಳಿದಿದೆ.ಇನ್ನೂ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ರೂ. 6,87,200 ಆಗಿದ್ದು,24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ ರೂ. 6,872ಕ್ಕೆ ಇಳಿದಿದೆ. ಶನಿವಾರವೂ ದೇಶದ ಪ್ರಮುಖ ಭಾಗಗಳಲ್ಲಿ ಚಿನ್ನದ ಬೆಲೆ ಕುಸಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್‌ನ ಬೆಲೆ ರೂ. 63,140. 24 ಕ್ಯಾರೆಟ್ ಚಿನ್ನದ ಬೆಲೆ ರೂ. 68,870. ಪ್ರಸ್ತುತ ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 62,990. 24 ಕ್ಯಾರೆಟ್ ಚಿನ್ನಕ್ಕೆ 68,720 ರೂ. ಮುಂಬೈ, ಬೆಂಗಳೂರು ಮತ್ತು ಕೇರಳದಲ್ಲೂ ಇದೇ ದರ ಮುಂದುವರಿದಿದೆ. ಏತನ್ಮಧ್ಯೆ, ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 64,140, ​​24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 69,970 ಆಗಿದ್ದು, ಪುಣೆಯಲ್ಲಿ 22 ಕ್ಯಾರೆಟ್ ಚಿನ್ನ ರೂ. 62,990 ಹಾಗೂ 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 68,720 ಆಗಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 62,990. 24 ಕ್ಯಾರೆಟ್‌ನ ಬೆಲೆ ರೂ. 68,720 ದಾಖಲಾಗಿದೆ. ಅಹಮದಾಬಾದ್ ನಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 63,040 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 68,770ನಲ್ಲಿ ಮುಂದುವರಿದಿದೆ. ತಜ್ಞರ ಪ್ರಕಾರ, ಚಿನ್ನದ ಮೇಲಿನ ಕಸ್ಟಮ್ ಸುಂಕ ಕಡಿತ, ಆರ್‌ಬಿಐ ಬಡ್ಡಿ ದರಗಳು ಮತ್ತು ಫೆಡ್ ಬಡ್ಡಿದರಗಳಲ್ಲಿನ ಹೆಚ್ಚಳದಂತಹ ಅಂಶಗಳು ಕಚ್ಚಾ ಬೆಲೆಯಲ್ಲಿ ಏರಿಳಿತಕ್ಕೆ ಕಾರಣವಾಗಿವೆ. ಬೆಳ್ಳಿದೇಶದಲ್ಲಿ ಬೆಳ್ಳಿ ಬೆಲೆ ಶನಿವಾರ ಕುಸಿದಿದೆ. ಪ್ರಸ್ತುತ 100 ಗ್ರಾಂ ಬೆಳ್ಳಿ ಬೆಲೆ ರೂ. 8,440 ಆಗಿದ್ದು, ಒಂದು ಕೆಜಿ ಬೆಳ್ಳಿ ರೂ. 100 ಇಳಿಕೆಯಾಗುವ ಮೂಲಕ ರೂ. 84,400 ಆಗಿದೆ, ಇನ್ನೂ ಶುಕ್ರವಾರ 1 ಕೆಜಿ ಬೆಳ್ಳಿಯ ಬೆಲೆ ರೂ. 84,500 ಇತ್ತು. ಪ್ಲಾಟಿನಂ ಬೆಲೆದೇಶದಲ್ಲಿ ಪ್ಲಾಟಿನಂ ದರಗಳು ಶನಿವಾರ ಕುಸಿದಿವೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ. 50 ಇಳಿಕೆಯಾಗಿ 25,240 ರೂ. ಹಿಂದಿನ ದಿನ ಈ ಬೆಲೆ ರೂ. 25,290. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_125.txt b/zeenewskannada/data1_url8_1_to_1110_125.txt new file mode 100644 index 0000000000000000000000000000000000000000..8581b64bfa85080fc09da32bae15c3a763841a86 --- /dev/null +++ b/zeenewskannada/data1_url8_1_to_1110_125.txt @@ -0,0 +1 @@ +ಇಂದು ಮತ್ತೆ ಬಂಗಾರದ ಬೆಲೆಯಲ್ಲಿ ಇಳಿಕೆ ! ಚಿನ್ನ ಖರೀದಿ ಮಾಡುವವರ ಸಂಖ್ಯೆಯಲ್ಲಿಯೂ ಹೆಚ್ಚಳ ಬುಧವಾರದಿಂದಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಇದೆ. ಹೀಗಾಗಿ ಬಂಗಾರದ ಖರೀದಿ ಮಾಡುವವರ ಸಂಖ್ಯೆ ಕೂಡಾ ಹೆಚ್ಚುತ್ತಲೇ ಇದೆ. :ಚಿನ್ನ ಮತ್ತು ಬೆಳ್ಳಿಯ ಆಮದು ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವ ಸರ್ಕಾರದ ಘೋಷಣೆಯ ನಂತರ,ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಶೇಕಡಾ 7 ರಷ್ಟು ಕುಸಿದಿವೆ. ಅಂದರೆ 10 ಗ್ರಾಂ ಚಿನ್ನದ ಮೇಲೆ ಸುಮಾರು 5000 ರೂ. ಇಳಿಕೆಯಾಗಿದೆ.ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರ ಮತ್ತು ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕಡಿತದಿಂದಾಗಿ ಚಿನ್ನದ ಆಮದು ಅಗ್ಗವಾಗಿದೆ.ಈ ಕ್ರಮವು ಚಿನ್ನದ ಕಳ್ಳಸಾಗಣೆಗೆ ಕಡಿವಾಣ ಹಾಕುತ್ತದೆ.ಚಿನ್ನದ ಬೆಲೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿರುವುದರಿಂದ ಚಿನ್ನದ ಬೆಲೆಯಲ್ಲಿ ಕಡಿತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ : ಇಳಿಕೆಯಾಗುತ್ತಲೇ ಇದೆ ಚಿನ್ನದ ಬೆಲೆ :ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸುವ ಘೋಷಣೆಯ ನಂತರ, ಚಿನ್ನದ ಬೆಲೆ 10 ಗ್ರಾಂಗೆ 3,350 ರೂ. ಇಳಿಕೆಯಾಗಿ 72,300 ರೂ.ಗೆ ಇಳಿದಿದೆ.​​ಪ್ರಕಾರ,ಬುಧವಾರ ಚಿನ್ನದ ಬೆಲೆಯಲ್ಲಿ 650 ರೂಪಾಯಿಗಳಷ್ಟು ಇಳಿಕೆಯಾಗಿದೆ.ಗುರುವಾರ ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ ಕಂಡು 10 ಗ್ರಾಂಗೆ 1000 ರೂಪಾಯಿ ಇಳಿಕೆ ಕಂಡು 70,650 ರೂಪಾಯಿಗೆ ತಲುಪಿದೆ. ಸುಂಕ ಕಡಿತದ ನಂತರ, ಚಿನ್ನದ ಬೆಲೆಯು ಕಳೆದ ಮೂರು ಸೆಷನ್‌ಗಳಲ್ಲಿ 10 ಗ್ರಾಂಗೆ 5,000 ಅಥವಾ 7.1 ಪ್ರತಿಶತದಷ್ಟು ಕುಸಿದಿದೆ. ಮೂಲ ಕಸ್ಟಮ್ಸ್ ಸುಂಕ ಕಡಿತಗೊಳಿಸಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.ಇದಲ್ಲದೇ, ಇದು ಹಬ್ಬದ ಸೀಸನ್‌ಗೂ ಮುನ್ನ ಆಭರಣ ವ್ಯಾಪಾರಿಗಳಿಗೆ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಚಿನ್ನದ ವಲಯದ ವ್ಯಾಪಾರಿಗಳು ಈ ಬಗ್ಗೆ ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_126.txt b/zeenewskannada/data1_url8_1_to_1110_126.txt new file mode 100644 index 0000000000000000000000000000000000000000..7eea9189a72907e3203153c988ae21b944fd790f --- /dev/null +++ b/zeenewskannada/data1_url8_1_to_1110_126.txt @@ -0,0 +1 @@ +ಇವರು ಜುಲೈ 31 ರ ನಂತರವೂ ಸಲ್ಲಿಸಬಹುದು !ಆದಾಯ ತೆರಿಗೆ ವಿಭಾಗದ ಮಾಹಿತಿ ! :ಜುಲೈ 31 ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ, ಆದರೆ ಕೆಲವರಿಗೆ ಮಾತ್ರ ಈ ಗಡುವಿನಿಂದ ವಿನಾಯಿತಿ ನೀಡಲಾಗಿದೆ. :ಎರಡು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಜುಲೈ 22ರವರೆಗೆ 4 ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದಾರೆ.ಕಳೆದ ವರ್ಷ ಜುಲೈ 31ರವರೆಗೆ ಏಳೂವರೆ ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದರು. ಈ ಬಾರಿ ಆದಾಯ ತೆರಿಗೆ ರಿಟರ್ನ್ (ಐಟಿಆರ್ ಫೈಲಿಂಗ್) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.ಜುಲೈ 31 ರ ನಂತರ ಐಟಿಆರ್ ಸಲ್ಲಿಸಿದರೆ, ಆದಾಯಕ್ಕೆ ಅನುಗುಣವಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಕೆಲವರಿಗೆ ಮಾತ್ರ ಜುಲೈ 31 ರ ನಂತರವೂ ದಂಡವನ್ನು ಪಾವತಿಸದೆ ಐಟಿಆರ್ ಅನ್ನು ಸಲ್ಲಿಸುವ ಅವಕಾಶವಿದೆ. 1000 ರೂ.ನಿಂದ 5000 ರೂ.ವರೆಗೆ ದಂಡ :ಜುಲೈ 31 ರ ಗಡುವಿನ ನಂತರ ಕೂಡಾಆದಾಯ ತೆರಿಗೆ ಇಲಾಖೆಯು ಕೆಲವರಿಗೆ ಮಾತ್ರ ಅವಕಾಶ ನೀಡುತ್ತದೆ. ಆದರೆ ನೀವು ವೇತನ ವರ್ಗಕ್ಕೆ ಸೇರಿದವರಾಗಿದ್ದರೆ ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ವಿಳಂಬವಾದರೆ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ಟಿಆರ್ ಅನ್ನು ತಡವಾಗಿ ಸಲ್ಲಿಸಿದ್ದಕ್ಕಾಗಿ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಹೆಚ್ಚು ಇದ್ದರೆ 5000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಇದನ್ನೂ ಓದಿ : ಜುಲೈ 31 ರ ನಂತರ ಯಾರು ಅನ್ನು ಸಲ್ಲಿಸಬಹುದು?:ಉದ್ಯಮಿಗಳು ಅಥವಾ ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ಜನರಿಗೆ, ಅನ್ನು ಸಲ್ಲಿಸುವ ದಿನಾಂಕವು ಪ್ರತಿ ವರ್ಷವೂ ವಿಭಿನ್ನವಾಗಿರುತ್ತದೆ. ಇವರಿಗೆ ಐಟಿಆರ್ ಸಲ್ಲಿಸಲು ಅಕ್ಟೋಬರ್ 31 ರವರೆಗೆ ಸಮಯಾವಕಾಶವಿದೆ. ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ಮೂರು ತಿಂಗಳ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ. ಇದರಿಂದಾಗಿ ಅವರು ಮಾನ್ಯತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಮೂಲಕ ಆಡಿಟ್ ಮಾಡಿಸಬಹುದು. ನಂತರ ಐಟಿಆರ್ ಸಲ್ಲಿಸಬಹುದು. ಅಕ್ಟೋಬರ್ 31 ರ ನಂತರವೂ ಐಟಿಆರ್ ಸಲ್ಲಿಸುವ ಸೌಲಭ್ಯವಿದೆಯೇ? :ಕೆಲವು ರೀತಿಯ ವಹಿವಾಟುಗಳಿಗೆ ಐಟಿಆರ್ ಸಲ್ಲಿಸುವಲ್ಲಿ ವಿನಾಯಿತಿ ನೀಡಲಾಗಿದೆ. ವ್ಯಾಪಾರವು ತನ್ನವರ್ಗಾವಣೆ ಬೆಲೆ ವರದಿಯನ್ನು ಸಲ್ಲಿಸಬೇಕಾದರೆ, ಅಂತಹ ವ್ಯವಹಾರಕ್ಕೆ ಐಟಿಆರ್ ಸಲ್ಲಿಸಲು ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ. ಅಂಥವರು ತಮ್ಮ ರಿಟರ್ನ್ಸ್ ಅನ್ನು ನವೆಂಬರ್ 30 ರವರೆಗೆ ಸಲ್ಲಿಸಬಹುದು. ಅಂತರಾಷ್ಟ್ರೀಯ ವಹಿವಾಟುಗಳ ಹೊರತಾಗಿ, ಕೆಲವು ರೀತಿಯ ದೇಶೀಯ ವಹಿವಾಟುಗಳಲ್ಲಿಯೂ ಈ ಸಡಿಲಿಕೆಯನ್ನು ನೀಡಲಾಗುತ್ತದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_127.txt b/zeenewskannada/data1_url8_1_to_1110_127.txt new file mode 100644 index 0000000000000000000000000000000000000000..c41d6f49cf02c5fce3618fb01412592406f11752 --- /dev/null +++ b/zeenewskannada/data1_url8_1_to_1110_127.txt @@ -0,0 +1 @@ +: ಈ ದಿನ ಮಹಿಳೆಯರ ಖಾತೆಗೆ ಬರಲಿದೆ 2 ತಿಂಗಳ ʼಗೃಹಲಕ್ಷ್ಮಿʼ ಹಣ! : ಕಳೆದ 4 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲವೆನ್ನುವುದು ಸುಳ್ಳು. ಏಕೆಂದರೆ ಮೇ ತಿಂಗಳ ಹಣವನ್ನು ಈಗಾಗಲೇ ಹಾಕಿದ್ದೇವೆ. ಜೂನ್ ಮತ್ತು ಜುಲೈ ತಿಂಗಳ ಹಣ ತಾಂತ್ರಿಕ ಕಾರಣದಿಂದ ತಡವಾಗಿತ್ತು. ಈಗಾಗಲೇ ನೇರ ನಗದು ಹಣ ವರ್ಗಾವಣೆ ಮೂಲಕ ಹಣ ಹಾಕಲು ಪ್ರಾರಂಭಿಸಿದ್ದೇವೆ. ಗರಿಷ್ಠ 10 ದಿನಗಳ ಒಳಗೆ 2 ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಈ ಯೋಜನೆಯಡಿ ಪ್ರತಿಯೊಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತದೆ. ಮಹಿಳಾ ಸಬಲೀಕರಣದ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಸಿಬಂದ ಈ ಯೋಜನೆಯಡಿ ಈಗಾಗಲೇ 10 ಕಂತುಗಳ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಲೋಕಸಭಾ ಚುನಾವಣೆ ಬಳಿಕ ಯಾವುದೇ ಮಹಿಳೆಯರಿಗೆ ಹಣ ತಲುಪಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಡಿ ಮೇ ತಿಂಗಳವರೆಗೂ ಹಣ ಜಮಾ ಆಗಿದೆ. ಆದರೆ ಜೂನ್‌, ಜುಲೈ ತಿಂಗಳ ಹಣ ಇನ್ನೂ ಜಮಾ ಆಗಿಲ್ಲ. ಈ ಬಗ್ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮಹಿಳೆಯರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಈ ಯೋಜನೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿರುವ ಅವರು, ʼಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣವನ್ನು ಇನ್ನು 10 ದಿನಗಳ ಒಳಗಾಗಿ ಖಾತೆಗೆ ಹಾಕಲಾಗುತ್ತದೆʼ ಎಂದು ಹೇಳಿದ್ದಾರೆ. ಕಳೆದ 4 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು, ಮೇ ತಿಂಗಳ ಹಣವನ್ನು ಈಗಾಗಲೇ ಹಾಕಿದ್ದೇವೆ. ಜೂನ್ ಮತ್ತು ಜುಲೈ ತಿಂಗಳ ಹಣ ತಾಂತ್ರಿಕ ಕಾರಣದಿಂದ ತಡವಾಗಿದೆ. ಶೀಘ್ರವೇ ಈ ಎರಡೂ ತಿಂಗಳ ಹಣವನ್ನು ಒಟ್ಟಿಗೆ ಹಾಕಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಪರಿಷತ್‌‌ನಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯೆ ಭಾರತೀ ಶೆಟ್ಟಿ ಅವರು ಗೃಹಲಕ್ಷ್ಮಿ ಯೋಜನೆ ಕುರಿತು ಪ್ರಶ್ನಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಹಣ ಕಳೆದ 4 ತಿಂಗಳಿನಿಂದ ಹಣ ಬಿಡುಗಡೆಯಾಗುತ್ತಿಲ್ಲ. ಹಣ ಸರಿಯಾಗಿ ಆಯಾ ತಿಂಗಳಿಗೆ ಬರುವಂತೆ ನೋಡಿಕೊಳ್ಳಬೇಕು ಅಂತಾ ಒತ್ತಾಯಿಸಿದ್ದರು. ಈ ಬಗ್ಗೆ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾ ನಾಯಕ, ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದರು. ಗೃಹಲಕ್ಷ್ಮಿ ಯೋಜನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ʼಗೃಹಲಕ್ಷ್ಮಿ ಯೋಜನೆಯನ್ನು 5 ವರ್ಷ ಕೊಡುತ್ತೇವೆ ಅಂತಾ ಸಿಎಂ ಸಿದ್ದರಾಮಯ್ಯನವರು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಲೋಕಸಭಾ ಚುನಾವಣೆ ವೇಳೆ ಒಂದೇ ಬಾರಿಗೆ 2 ಕಂತುಗಳಲ್ಲಿ ಹಣ ಹಾಕಿ ಮಹಿಳೆಯರನ್ನು ಮೆಚ್ಚಿಸಿದ್ದರು. ಆದರೆ ಚುನಾವಣೆ ಮುಗಿದ ಮೇಲೆ ಹಣ ಹಾಕಿಲ್ಲ. ಲೋಕಸಭಾ ಚುನಾವಣೆಯ ಸೋಲಿನಿಂದ ಕಾಂಗ್ರೆಸ್‌ಗೆ ಆಘಾತವಾಗಿದೆ. ಹೀಗಾಗಿ ರಾಜ್ಯದ ಮಹಿಳೆಯರಿಗೆ ಹಣ ಹಾಕಿಲ್ಲ. ಇದೀಗ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಟೀಕಿಸಿದ್ದರು. ಇದನ್ನೂ ಓದಿ: ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ʼಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣವನ್ನು ಮುಂದಿನ 10 ದಿನಗಳೊಳಗಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುವುದು. ಈ ಹಣವನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ನೀಡಲಾಗುತ್ತಿದೆ. ಚುನಾವಣಾ ಪೂರ್ಣದಲ್ಲೇ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಹೀಗಾಗಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ನೇರ ನಗದುಯ ಮೂಲಕ ಹಣ ಹಾಕಲು ಪ್ರಾರಂಭಿಸಿದ್ದೇವೆ. ಗರಿಷ್ಠ 10 ದಿನಗಳ ಒಳಗೆ 2 ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ರಾಜ್ಯದ ಮಹಿಳೆಯರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_128.txt b/zeenewskannada/data1_url8_1_to_1110_128.txt new file mode 100644 index 0000000000000000000000000000000000000000..39973caf179dbdb709cb309233597e0d378317a1 --- /dev/null +++ b/zeenewskannada/data1_url8_1_to_1110_128.txt @@ -0,0 +1 @@ +ಉಳಿತಾಯ ಖಾತೆಯಲ್ಲಿ ಎಫ್‌ಡಿ ಬಡ್ಡಿ ಪಡೆಯಲು ನಿಮ್ಮ ಖಾತೆಗೆ ಇಂದೇ ಸೇರಿಸಿ ಈ ವೈಶಿಷ್ಟ್ಯ! : ಉಳಿತಾಯ ಖಾತೆಗೆ ಸ್ವಯಂ-ಸ್ವೀಪ್ ಸೌಲಭ್ಯವನ್ನು ಸೇರಿಸುವುದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಲಭ್ಯವಾಗುತ್ತದೆ. :ಈ ಡಿಜಿಟಲ್ ಯುಗದಲ್ಲಿ ಪ್ರತಿ ವ್ಯಕ್ತಿಯೂ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಉಳಿತಾಯ ಖಾತೆಯಲ್ಲಿರುವ ಹಣಕ್ಕೂ ಕೂಡ ಕಾಲಕಾಲಕ್ಕೆ ಬ್ಯಾಂಕ್ ಬಡ್ಡಿಯನ್ನು ಪಾವತಿಸುತ್ತದೆ. ಆದರೆ, ಈ ಬಡ್ಡಿದರ ತುಂಬಾ ಕಡಿಮೆ ಆಗಿರುತ್ತದೆ. ಸಾಮಾನ್ಯವಾಗಿ ಸೇವಿಂಗ್ಸ್ ಅಕೌಂಟ್ ನಲ್ಲಿ ನೀಡಲಾಗುವ ಬಡ್ಡಿದರವು 2.5% ರಿಂದ 4% ರಷ್ಟಿರುತ್ತದೆ. ಆದರೆ, ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಆಟೋ ಸ್ವೀಪ್ ಸೌಲಭ್ಯವನ್ನು ಸೇರಿಸುವುದರಿಂದ ನೀವು ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಎಫ್‌ಡಿ ಬಡ್ಡಿದರವನ್ನು ಪಡೆಯಬಹುದು. ಏನಿದು ವೈಶಿಷ್ಟ್ಯ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯೋಣ.. ಏನಿದು ಸ್ವಯಂ ಸ್ವೀಪ್ ಸೌಲಭ್ಯ?ನಿಮಗೆಲ್ಲರಿಗೂ ತಿಳಿದಿರುವಂತೆ ಉಳಿತಾಯ ಖಾತೆಯಲ್ಲಿ ನಿರ್ದಿಷ್ಟ ಮೊತ್ತವನ್ನು ಕಾಯ್ದುಕೊಳ್ಳುವುದು ಅವಶ್ಯಕ. ಆದರೆ, ಕೆಲವೊಮ್ಮೆ ನಮ್ಮ ಉಳಿತಾಯ ಖಾತೆಯಲ್ಲಿ ( ) ಮಿನಿಮಂ ಮೊತ್ತಕ್ಕಿಂತಲೂ ಹೆಚ್ಚಿನ ಹಣ ಇರುತ್ತದೆ. ನೀವು ಸ್ವಯಂ ಸ್ವೀಪ್ ಸೌಲಭ್ಯ ನಿಮ್ಮ ಖಾತೆಗೆ ಸೇರಿಸಿದ್ದರೆ ಇಂತಹ ಸಂದರ್ಭದಲ್ಲಿ, ನಿಮ್ಮ ಉಳಿತಾಯ ಖಾತೆಯಲ್ಲಿ ಮಿನಿಮಂ ಮೊತ್ತಕ್ಕಿಂತ ಹೆಚ್ಚಿರುವ ಹಣವನ್ನು ಅದು ಸ್ವಯಂಚಾಲಿತವಾಗಿ ಸ್ಥಿರ ಠೇವಣಿಯಾಗಿ ಪರಿವರ್ತಿಸುತ್ತದೆ. ಗ್ರಾಹಕರು ಈ ಮೊತ್ತದ ಮೇಲೆ ಎಫ್‌ಡಿಯಲ್ಲಿ () ಸಿಗುವಷ್ಟೇ ಬಡ್ಡಿದರವನ್ನು ಪಡೆಯುತ್ತಾರೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಡಿಮೆಯಾದಾಗ ಈ ಎಫ್‌ಡಿ ಖಾತೆಯಲ್ಲಿರುವ ಹಣವನ್ನು ಸ್ವಯಂಚಾಲಿತವಾಗಿ ಉಳಿತಾಯ ಖಾತೆಗೆ ಹಿಂತಿರುಗಿಸಲಾಗುತ್ತದೆ. ಸ್ವಯಂ ಸ್ವೀಪ್ ಸೌಲಭ್ಯದಿಂದ ಸಿಗುವ ಪ್ರಯೋಜನಗಳೇನು?ದಿಂದ ( ) ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯು ಎಫ್‌ಡಿಗೆ ಹೋಲಿಸಿದರೆ ತುಂಬಾ ಕಡಿಮೆ ಆಗಿರುತ್ತದೆ. ಆದರೆ, ನೀವು ಎಫ್‌ಡಿಯಲ್ಲಿ 5 ರಿಂದ 7% ಬಡ್ಡಿಯನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸೇವಿಂಗ್ಸ್ ಖಾತೆಗೆ ಸ್ವಯಂ ಸ್ವೀಪ್ ಸೌಲಭ್ಯವನ್ನು ಸೇರಿಸುವ ಮೂಲಕ, ಉಳಿತಾಯ ಖಾತೆಯಲ್ಲಿ ಉತ್ತಮ ಆದಾಯವನ್ನು ಗಳಿಸಬಹುದು. ಇದನ್ನೂ ಓದಿ- ಇದರ ಹೊರತಾಗಿ, ನೀವು ಎಫ್‌ಡಿ () ಪಡೆದಾಗ, ಅದು ಮೆಚುರಿಟಿ ಅವಧಿಯನ್ನು ಹೊಂದಿರುತ್ತದೆ. ನೀವು ಎಫ್‌ಡಿ ಅನ್ನು ಮಧ್ಯದಲ್ಲಿ ಮುರಿದರೆ, ಇದಕ್ಕಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಉಳಿತಾಯ ಖಾತೆಗೆ ಸ್ವಯಂ ಸ್ವೀಪ್ ಸೌಲಭ್ಯವನ್ನು ಸೇರಿಸಿದಾಗ, ನೀವು ಅಂತಹ ಯಾವುದೇ ಲಾಕ್-ಇನ್ ಅವಧಿಗೆ ಬದ್ಧರಾಗಿರುವುದಿಲ್ಲ. ನೀವು ಯಾವಾಗ ಬೇಕಾದರೂ ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಈ ರೀತಿಯಾಗಿ, ಗ್ರಾಹಕರು ಒಂದೇ ಖಾತೆಯಲ್ಲಿ ಉಳಿತಾಯ ಖಾತೆ ಮತ್ತು ಎಫ್‌ಡಿ ಎರಡರ ಪ್ರಯೋಜನವನ್ನೂ ಆನಂದಿಸಬಹುದು. ಸ್ವಯಂ ಸ್ವೀಪ್ ಸೌಲಭ್ಯವನ್ನು ಪಡೆಯುವುದು ಹೇಗೆ?ಸ್ವಯಂ ಸ್ವೀಪ್ ಸೌಲಭ್ಯಕ್ಕಾಗಿ ವಿವಿಧ ಬ್ಯಾಂಕ್‌ನಲ್ಲಿ ವಿವಿಧ ವಿಧಾನಗಳನ್ನು ಅನುಸರಿಸಲಾಗುತ್ತದೆ. ನೀವು ಎಸ್‌ಬಿ‌ಐ ಗ್ರಾಹಕರಾಗಿದ್ದರೆ ಇದರ ಸೌಲಭ್ಯವನ್ನು ಹೇಗೆ ಪಡೆಯಬಹುದು ಎಂದು ನೋಡುವುದಾದರೆ... ಇದನ್ನೂ ಓದಿ- ಸ್ವಯಂ ಸ್ವೀಪ್ ಸೌಲಭ್ಯ ಪಡೆಯಲು ಬಯಸುವ ಎಸ್‌ಬಿ‌ಐ ಗ್ರಾಹಕರು ಮೊದಲು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಯೋನೋ ಅಪ್ಲಿಕೇಶನ್ ಮೂಲಕ ಇದನ್ನು ಸಕ್ರಿಯಗೊಳಿಸಬೇಕು. *ನಲ್ಲಿ ( ) ಸೈನ್ ಇನ್ ಮಾಡಿ, ಮೆನುವಿನಿಂದ ಫಿಕ್ಸೆಡ್ ಡೆಪಾಸಿಟ್ ಆಯ್ಕೆಗೆ ಹೋಗಿ. * ಡ್ರಾಪ್ ಡೌನ್ ಮೆನುವಿನಿಂದ 'ಇನ್ನಷ್ಟು' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. * ಇದರಲ್ಲಿ ಆಟೋ ಸ್ವೀಪ್ ಫೆಸಿಲಿಟಿ ಪುಟ ತೆರೆಯುತ್ತದೆ. ಇದರಲ್ಲಿ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ. * ಬಳಿಕ ನೀವು ಈ ವೈಶಿಷ್ಟ್ಯವನ್ನು ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಮೊತ್ತವನ್ನು ನಿಗದಿಪಡಿಸಿ. ಇಲ್ಲಿ ನೀವು ಠೇವಣಿಯ ಸಮಯದ ಚೌಕಟ್ಟನ್ನು ಸಹ ಆರಿಸಬೇಕಾಗುತ್ತದೆ. * ಇದರ ನಂತರ ಓಕೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಸಲ್ಲಿಸಿ. * ನೀವು ಇಲ್ಲಿ ಅಥವಾ ವಹಿವಾಟಿನ / ಅನ್ನು ನಮೂದಿಸಬೇಕಾಗುತ್ತದೆ. ಈ ಹಂತಗಳು ಪೂರ್ಣಗೊಂಡ ಬಳಿಕ ಮುಂದಿನ ಕೆಲವು ಕೆಲಸದ ದಿನಗಳಲ್ಲಿ ನಿಮ್ಮ ಬ್ಯಾಂಕ್ ಈ ಸೇವೆಯನ್ನು ಸಕ್ರಿಯಗೊಳಿಸುತ್ತದೆ. ಯೋನೋ ಅಪ್ಲಿಕೇಶನ್‌ನಲ್ಲಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದು ಹೇಗೆ?>> ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಮೆನುವಿನಿಂದ ಇ-ಸ್ಥಿರ ಠೇವಣಿ ಆಯ್ಕೆಯನ್ನು ತೆರೆಯಿರಿ. >> ಇಲ್ಲಿ ಮೆನುವಿನಿಂದ ಬಹು ಆಯ್ಕೆ ಠೇವಣಿ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕಾದ ಖಾತೆಯನ್ನು ಆಯ್ಕೆಮಾಡಿ ಸಲ್ಲಿಸಿ. >> ಇದರ ನಂತರ ಅಥವಾ ವಹಿವಾಟಿನ / ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. >> ಈ ಪ್ರಕ್ರಿಯೆಯು ಬ್ಯಾಂಕ್‌ನಿಂದ ಪೂರ್ಣಗೊಂಡ ನಂತರ, ನಿಮ್ಮ ಖಾತೆಯಲ್ಲಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_129.txt b/zeenewskannada/data1_url8_1_to_1110_129.txt new file mode 100644 index 0000000000000000000000000000000000000000..0d837a6c352a34083fb500cbe065f454018296c7 --- /dev/null +++ b/zeenewskannada/data1_url8_1_to_1110_129.txt @@ -0,0 +1 @@ +: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ (26-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಜುಲೈ 26) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 26) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,368 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(26-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_13.txt b/zeenewskannada/data1_url8_1_to_1110_13.txt new file mode 100644 index 0000000000000000000000000000000000000000..ac5fdef89b8ccff6f176a325a57c2d1e912feaaa --- /dev/null +++ b/zeenewskannada/data1_url8_1_to_1110_13.txt @@ -0,0 +1 @@ +: ಹೊಸ ಅಗ್ಗದ ಯೋಜನೆ ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ 198 ರ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 2ಜಿಬಿ ಡೇಟಾವನ್ನು ಪಡೆಯುತ್ತಾರೆ, ಇದು 14 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದಲ್ಲದೆ, ಈ ಯೋಜನೆಯಲ್ಲಿ ಜಿಯೋ ಟಿವಿ, ಜಿಯೋಸಿನಿಮಾ ಮತ್ತು ಜಿಯೋಕ್ಲೌಡ್‌ನಂತಹ ಸೇವೆಗಳಿಗೆ ಚಂದಾದಾರಿಕೆ ಲಭ್ಯವಿದೆ. ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಹೊಸ ಮತ್ತು ಅಗ್ಗದ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಯೋಜನೆಯ ಬೆಲೆ ಕೇವಲ ರೂ 198 ಆಗಿದೆ, ಇದು ಜಿಯೋದ ಅಗ್ಗದ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ಬಳಕೆದಾರರು ಇತರ ವೈಶಿಷ್ಟ್ಯಗಳೊಂದಿಗೆ ಅನಿಯಮಿತ 5G ಡೇಟಾವನ್ನು ಪಡೆಯುತ್ತಾರೆ.ಯೋಜನೆಯ ಮಾನ್ಯತೆಯು 14 ದಿನಗಳು ಮತ್ತು 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಅನ್ನು ಒಳಗೊಂಡಿರುತ್ತದೆ. ಇದನ್ನೂ ಓದಿ: 198 ಪ್ಲಾನ್‌ನ ಪ್ರಯೋಜನಗಳು 198 ರ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 2ಜಿಬಿ ಡೇಟಾವನ್ನು ಪಡೆಯುತ್ತಾರೆ, ಇದು 14 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದಲ್ಲದೆ, ಈ ಯೋಜನೆಯಲ್ಲಿ ಜಿಯೋ ಟಿವಿ, ಜಿಯೋಸಿನಿಮಾ ಮತ್ತು ಜಿಯೋಕ್ಲೌಡ್‌ನಂತಹ ಸೇವೆಗಳಿಗೆ ಚಂದಾದಾರಿಕೆ ಲಭ್ಯವಿದೆ. ಕಡಿಮೆ ವೆಚ್ಚದಲ್ಲಿ 5G ಇಂಟರ್ನೆಟ್ ಅನ್ನು ಆನಂದಿಸಲು ಬಯಸುವ ಬಳಕೆದಾರರಿಗೆ ಈ ಯೋಜನೆಯು ಉಪಯುಕ್ತವಾಗಿದೆ. ಇದನ್ನೂ ಓದಿ: 198 ರೂಪಾಯಿಗಳ ಈ ಯೋಜನೆಯಲ್ಲಿ, ಒಂದು ದಿನದ ವೆಚ್ಚ ಸುಮಾರು 14 ರೂಪಾಯಿಗಳಿಗೆ ಬರುತ್ತದೆ. ಬಳಕೆದಾರರು ಈ ಯೋಜನೆಯನ್ನು ತಿಂಗಳಿಗೆ ಎರಡು ಬಾರಿ ರೀಚಾರ್ಜ್ ಮಾಡಿದರೆ, ವೆಚ್ಚವು 396 ರೂ. ಆದ್ದರಿಂದ ಜಿಯೋ 349 ರೂಗಳ ಮತ್ತೊಂದು ಯೋಜನೆಯನ್ನು ಹೊಂದಿದೆ, ಇದರಲ್ಲಿ 28 ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ. ಇದು ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ 5G ಡೇಟಾವನ್ನು ನೀಡುತ್ತದೆ. ಇದಕ್ಕೆ ಹೋಲಿಸಿದರೆ, ರೂ 198 ಪ್ಲಾನ್ ತಿಂಗಳಿಗೆ ಎರಡು ಬಾರಿ ರೀಚಾರ್ಜ್ ಮಾಡಿದರೆ ರೂ 249 ಪ್ಲಾನ್‌ಗಿಂತ ರೂ 47 ಹೆಚ್ಚು ವೆಚ್ಚವಾಗುತ್ತದೆ. ರೀಚಾರ್ಜ್ ಪ್ಲಾಟ್‌ಫಾರ್ಮ್ ಮತ್ತು ಹೆಚ್ಚುವರಿ ಶುಲ್ಕ ಹೊಸ ರೂ 198 ಯೋಜನೆಯು ಮೈ ಜಿಯೋ ಅಪ್ಲಿಕೇಶನ್‌ನೊಂದಿಗೆ , , ಮತ್ತು ಇತರ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಆದರೆ ಕೆಲವು ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡುವಾಗ 1 ರಿಂದ 3 ರೂಪಾಯಿಗಳ ಹೆಚ್ಚುವರಿ ಸೇವಾ ಶುಲ್ಕವನ್ನು ಪಾವತಿಸಬೇಕಾಗಬಹುದು, ಆದರೆ ಅಪ್ಲಿಕೇಶನ್‌ನಲ್ಲಿ ಯಾವುದೇ ಶುಲ್ಕವಿರುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_130.txt b/zeenewskannada/data1_url8_1_to_1110_130.txt new file mode 100644 index 0000000000000000000000000000000000000000..24d26b0c2da6e57dc97fdf4cf8b474698d28584e --- /dev/null +++ b/zeenewskannada/data1_url8_1_to_1110_130.txt @@ -0,0 +1 @@ +ಗುರಿ ಆಧಾರಿತ ಹೂಡಿಕೆ ಎಂದರೇನು? ಇದರ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಹೂಡಿಕೆಯು ಆಸ್ತಿ, ಮ್ಯೂಚುವಲ್ ಫಂಡ್ ಅಥವಾ ಚಿನ್ನ ಇತ್ಯಾದಿಗಳಲ್ಲಿರಬಹುದು. ಇದಕ್ಕಾಗಿ, ಮೊತ್ತವನ್ನು ಹಿಂತೆಗೆದುಕೊಳ್ಳುವಾಗ, ನೀವು ಹಣದುಬ್ಬರ ಮತ್ತು ಪ್ರತಿ ಗುರಿಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ದೊಡ್ಡದನ್ನು ಮಾಡಲು ಹಾತೊರೆಯುತ್ತಾರೆ. ಪ್ರವಾಸಕ್ಕೆ ಹೋಗುವುದು ಅಥವಾ ಕಾರು ಖರೀದಿಸುವುದು ಅಥವಾ ನಿಮ್ಮ ಸ್ವಂತ ಮನೆ ಖರೀದಿಸುವುದು ಅಥವಾ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದು ಮುಂತಾದ ಎಲ್ಲರಿಗೂ ಈ ಆಸೆಗಳು ವಿಭಿನ್ನವಾಗಿರಬಹುದು. ಕೆಲವರು ತಮ್ಮ ನಿವೃತ್ತಿಯ ಬಗ್ಗೆಯೂ ಯೋಜಿಸುತ್ತಾರೆ. ಆದರೆ ನೀವು ಕನಸು ಕಾಣುವ ಮೂಲಕ ಇದೆಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ, ನೀವು ಚಿಂತನಶೀಲವಾಗಿ ಯೋಜಿಸಲು ಮತ್ತು ನಿಯಮಿತವಾಗಿ ಉಳಿಸಲು ಇದು ಅವಶ್ಯಕವಾಗಿದೆ. ಅಷ್ಟೇ ಅಲ್ಲ, ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದು ಕೂಡ ಮುಖ್ಯ. ಈ ಎಲ್ಲಾ ಸಂದರ್ಭಗಳಲ್ಲಿ ನಿಮ್ಮ 'ಟಾರ್ಗೆಟ್ ಬೇಸ್ಡ್ ಸೇವಿಂಗ್' ಸಹಾಯ ಮಾಡುತ್ತದೆ. ಹಣದುಬ್ಬರ ಮತ್ತು ಗುರಿಗಳನ್ನು ಪೂರ್ಣಗೊಳಿಸಲು ತೆಗೆದುಕೊಂಡ ಸಮಯವನ್ನು ನೆನಪಿನಲ್ಲಿಡಿ ನಿಮ್ಮ ಹೂಡಿಕೆಯು ಆಸ್ತಿ, ಮ್ಯೂಚುವಲ್ ಫಂಡ್ ಅಥವಾ ಚಿನ್ನ ಇತ್ಯಾದಿಗಳಲ್ಲಿರಬಹುದು. ಇದಕ್ಕಾಗಿ, ಮೊತ್ತವನ್ನು ಹಿಂತೆಗೆದುಕೊಳ್ಳುವಾಗ, ನೀವು ಹಣದುಬ್ಬರ ಮತ್ತು ಪ್ರತಿ ಗುರಿಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಎಷ್ಟು ಹಣವನ್ನು ಉಳಿಸಬೇಕು ಎಂಬುದನ್ನು ಈ ಎರಡು ವಿಷಯಗಳು ನಿರ್ಧರಿಸುತ್ತವೆ. ನಿಮ್ಮ ಗುರಿಯನ್ನು ಹೊಂದಿಸಿದ ನಂತರ, ಅದಕ್ಕೆ ಎಷ್ಟು ಹಣ ಬೇಕು ಎಂದು ಲೆಕ್ಕಾಚಾರ ಮಾಡುವುದು ಸರಿಯಾದ ಹಂತವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು, ನೀವು ಹಣದುಬ್ಬರ ಮತ್ತು ಪ್ರತಿ ಗುರಿಯನ್ನು ಪೂರ್ಣಗೊಳಿಸಲು ತೆಗೆದುಕೊಂಡ ಸಮಯವನ್ನು ಗುರುತಿಸಬೇಕಾಗುತ್ತದೆ. ಇದನ್ನೂ ಓದಿ: ಗುರಿ ಆಧಾರಿತ ಹೂಡಿಕೆ ಯೋಜನೆಯತ್ತ ಗಮನಹರಿಸಿ: ಪಾಲಿಸಿಬಜಾರ್‌ನ ಹೂಡಿಕೆ ಮುಖ್ಯಸ್ಥ ವಿವೇಕ್ ಜೈನ್ ಅವರು ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಬಯಸುತ್ತೀರಾ ಅಥವಾ ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ಉಳಿಸಲು ಬಯಸುತ್ತೀರಾ ಅಥವಾ ನಿಮ್ಮ ನಿವೃತ್ತಿಯನ್ನು ಯೋಜಿಸುತ್ತಿದ್ದೀರಾ ಎಂದು ಹೇಳುತ್ತಾರೆ. ಇದಕ್ಕಾಗಿ ನೀವು ಗುರಿ ಆಧಾರಿತ ಹೂಡಿಕೆ ಯೋಜನೆಯತ್ತ ಗಮನ ಹರಿಸಬೇಕು. ಉದಾಹರಣೆಗೆ, ನೀವು 35 ನೇ ವಯಸ್ಸಿನಲ್ಲಿ ನಿವೃತ್ತಿಗಾಗಿ ಯೋಜಿಸಲು ಪ್ರಾರಂಭಿಸುತ್ತಿದ್ದರೆ ಮತ್ತು ಮುಂದಿನ 25 ವರ್ಷಗಳವರೆಗೆ ನೀವು ಪ್ರತಿ ತಿಂಗಳು 20,000 ರೂ.ಗಳನ್ನು ಮೀಸಲಿಡಬಹುದು, ನಂತರ ಮಾರುಕಟ್ಟೆಗೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಸರಾಸರಿ 12% ನಷ್ಟು ಆದಾಯದಲ್ಲಿ, ನೀವು ರೂ 3.8 ಉಳಿಸಬಹುದು. ನಿವೃತ್ತಿಗಾಗಿ ಕೋಟಿ ರೂ.ವರೆಗೆ ಠೇವಣಿ ಇಡಬಹುದು. ಗುರಿ ಆಧಾರಿತ ಹೂಡಿಕೆ ಮಾಡುವಾಗ, ನೀವು ಈ ಕೆಳಗಿನ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು- ನಿಮ್ಮ ಗುರಿಗಳನ್ನು ಗುರುತಿಸಿ ಮತ್ತು ಆದ್ಯತೆಗಳನ್ನು ಹೊಂದಿಸಿ, ನಿಮ್ಮ ಎಲ್ಲಾ ಆರ್ಥಿಕ ಗುರಿಗಳ ಪಟ್ಟಿಯನ್ನು ತಯಾರಿಸಿ. ಇದರ ನಂತರ, ಈ ಗುರಿಗಳಿಗೆ ಅವುಗಳ ಪ್ರಾಮುಖ್ಯತೆ ಮತ್ತು ತಕ್ಷಣದ ಅಗತ್ಯಕ್ಕೆ ಅನುಗುಣವಾಗಿ ಆದ್ಯತೆಯನ್ನು ಹೊಂದಿಸಿ. ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಗುರಿಯ ಪ್ರಕಾರ ಅಗತ್ಯವಿರುವ ಮೊತ್ತವನ್ನು ಲೆಕ್ಕಾಚಾರ ಮಾಡುವುದು: ಎರಡನೆಯದಾಗಿ, ನಿಮ್ಮ ಗುರಿಗೆ ಅಗತ್ಯವಿರುವ ಮೊತ್ತವನ್ನು ಕಂಡುಹಿಡಿಯಿರಿ. ನಿಮ್ಮ ಪ್ರತಿಯೊಂದು ಗುರಿಗಳನ್ನು ಸಾಧಿಸಲು ನಿಮಗೆ ನಿಜವಾಗಿ ಎಷ್ಟು ಹಣ ಬೇಕಾಗುತ್ತದೆ? ಇದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ನೀವು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇವುಗಳಲ್ಲಿ ಮೊದಲನೆಯದು ಹಣದುಬ್ಬರ ಮತ್ತು ಎರಡನೆಯದು ನಿಮ್ಮ ಗುರಿಯನ್ನು ಸಾಧಿಸಲು ತೆಗೆದುಕೊಳ್ಳುವ ಸಮಯ. ಪ್ರತಿ ಗುರಿಯನ್ನು ಸಾಧಿಸಲು ತೆಗೆದುಕೊಳ್ಳುವ ಸಮಯ ಮತ್ತು ಅದರಲ್ಲಿ ಒಳಗೊಂಡಿರುವ ಅಪಾಯವನ್ನು ಅವಲಂಬಿಸಿ, ನಿಮ್ಮ ಹಣವನ್ನು ವಿವಿಧ ಸ್ಥಳಗಳಲ್ಲಿ ಹೂಡಿಕೆ ಮಾಡಬೇಕು. ಗುರಿಗಳನ್ನು ತ್ವರಿತವಾಗಿ ಸಾಧಿಸಲು ಕಡಿಮೆ ಅಪಾಯದ ಹೂಡಿಕೆಗಳು ಸೂಕ್ತವಾಗಿವೆ. ಅದೇ ಸಮಯದಲ್ಲಿ, ದೂರದ ಗುರಿಗಳಿಗಾಗಿ ನೀವು ಸ್ವಲ್ಪ ಹೆಚ್ಚು ಅಪಾಯವನ್ನು ತೆಗೆದುಕೊಳ್ಳಬಹುದು. ಇದನ್ನೂ ಓದಿ: ನಿಮ್ಮ ಗುರಿಗಾಗಿ ಸರಿಯಾದ ಹೂಡಿಕೆ ವಿಧಾನವನ್ನು ಆರಿಸಿ ನಿಮ್ಮ ಪ್ರತಿಯೊಂದು ಗುರಿಗಳಿಗೂ ವಿವಿಧ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ. ಗುರಿಗಳನ್ನು ತ್ವರಿತವಾಗಿ ಸಾಧಿಸಲು, ನೀವು ಕಡಿಮೆ ಅಪಾಯದ ಹೂಡಿಕೆ ವಿಧಾನಗಳನ್ನು ಆಯ್ಕೆ ಮಾಡಬಹುದು. ಸ್ಥಿರ ಠೇವಣಿಗಳು, ಅಲ್ಪಾವಧಿಯ ಬಾಂಡ್‌ಗಳು ಅಥವಾ ದ್ರವ ನಿಧಿಗಳು ಇತ್ಯಾದಿ. ಇತರ ದೀರ್ಘಾವಧಿಯ ಗುರಿಗಳಿಗಾಗಿ, ನೀವು ಷೇರುಗಳು, ಮ್ಯೂಚುಯಲ್ ಫಂಡ್‌ಗಳು ಅಥವಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವಂತಹ ಸ್ವಲ್ಪ ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಬಹುದು. ಕಾಲಕಾಲಕ್ಕೆ ನಿಮ್ಮ ಗುರಿಗಳು ಮತ್ತು ಹೂಡಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಮರುಸಮತೋಲನ ಮಾಡಿ . ಅಗತ್ಯಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆಗಳನ್ನು ಮರು ಸಮತೋಲನಗೊಳಿಸಿ. ನಿಮ್ಮ ಬದಲಾಗುತ್ತಿರುವ ಗುರಿಗಳು ಮತ್ತು ಅಪಾಯದ ಹಸಿವಿನ ಪ್ರಕಾರ ನಿಮ್ಮ ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಇದು ಖಚಿತಪಡಿಸುತ್ತದೆ. ಸ್ವಯಂಚಾಲಿತ ಹೂಡಿಕೆ: ನಿಮ್ಮ ಸಂಬಳದಿಂದ ನಿಮ್ಮ ಹೂಡಿಕೆ ಖಾತೆಗೆ ಸ್ವಯಂಚಾಲಿತವಾಗಿ ಹಣವನ್ನು ವರ್ಗಾಯಿಸುವ ಸೌಲಭ್ಯವನ್ನು ಪ್ರಾರಂಭಿಸಿ. ಇದರ ಪ್ರಯೋಜನವೆಂದರೆ ನಿಮ್ಮ ಗುರಿಯನ್ನು ಪೂರೈಸಲು ನೀವು ನಿರಂತರವಾಗಿ ಹಣವನ್ನು ಉಳಿಸುತ್ತಿದ್ದೀರಿ. ಅಲ್ಲದೆ, ಇದಕ್ಕಾಗಿ ನೀವು ಪ್ರತಿ ಬಾರಿ ಚಿಂತಿಸಬೇಕಾಗಿಲ್ಲ. ಹೂಡಿಕೆಯ ಬಗ್ಗೆ ಶಿಸ್ತುಬದ್ಧವಾಗಿರಿ ನೀವು ಯಾವುದೇ ಹೂಡಿಕೆ ಯೋಜನೆ ಮಾಡಿದರೂ, ಅದರ ಕಡೆಗೆ ಯಾವಾಗಲೂ ಶಿಸ್ತುಬದ್ಧರಾಗಿರಿ. ಇದರರ್ಥ ನೀವು ನಿಮ್ಮ ಸಂಬಳವನ್ನು ಪಡೆದಾಗ, ನೀವು ಮೊದಲು ಹೂಡಿಕೆ ಮಾಡಬೇಕು. ಮಾರುಕಟ್ಟೆಯಲ್ಲಿ ಏರಿಳಿತಗಳಿದ್ದರೂ ಸಹ. ಭಾವನೆಗಳ ಪ್ರಭಾವದ ಅಡಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಇದು ನಿಮ್ಮ ದೀರ್ಘಕಾಲೀನ ಆರ್ಥಿಕ ಗುರಿಗಳಿಗೆ ಯಾವುದೇ ಬೆದರಿಕೆಯನ್ನು ಉಂಟುಮಾಡಬಹುದು. ಹೂಡಿಕೆಯ ಮೇಲೆ ನಿಗಾ ಇರಿಸಿ: ಹೂಡಿಕೆ ಮಾಡುವಾಗ ನೀವು ಜಾಗರೂಕರಾಗಿರಬೇಕು. ನಿಮ್ಮ ವಿಭಿನ್ನ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹೂಡಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತಿರಿ. ಅಗತ್ಯವಿದ್ದರೆ, ಹೂಡಿಕೆ ಮಾಡಿದ ಮೊತ್ತ ಅಥವಾ ನಿಮ್ಮ ಹೂಡಿಕೆ ತಂತ್ರವನ್ನು ಬದಲಾಯಿಸಿ ಇದರಿಂದ ನೀವು ನಿಮ್ಮ ಗುರಿಯಿಂದ ದೂರ ಸರಿಯುವುದಿಲ್ಲ. ನೀವು ಏನು ಮಾಡಬೇಕು ಅಥವಾ ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಮಸ್ಯೆ ಇದ್ದಲ್ಲಿ ಅಗತ್ಯವಿದ್ದಾಗ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ. ನಿಮ್ಮ ಗುರಿಗಳು ಮತ್ತು ಅಪಾಯದ ಹಸಿವಿನ ಪ್ರಕಾರ ವಿಶೇಷ ಹೂಡಿಕೆ ಯೋಜನೆಯನ್ನು ರಚಿಸಲು ಈ ಸಲಹೆಗಾರರು ನಿಮಗೆ ಸಹಾಯ ಮಾಡಬಹುದು. (ಸೂಚನೆ:ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಹೂಡಿಕೆಗೆ ಸಲಹೆ ನೀಡುವುದಿಲ್ಲ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು, ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_131.txt b/zeenewskannada/data1_url8_1_to_1110_131.txt new file mode 100644 index 0000000000000000000000000000000000000000..2de87bc21d8cbaf3ebbd628b8f427eebd86035b8 --- /dev/null +++ b/zeenewskannada/data1_url8_1_to_1110_131.txt @@ -0,0 +1 @@ +ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ..! ಆಭರಣ ಕೂಡಲೇ ಕೊಳ್ಳಲು ಸುವರ್ಣಾವಕಾಶ..! ಜುಲೈ 22 ರಂದು, ಬಜೆಟ್‌ಗೆ ಒಂದು ದಿನ ಮೊದಲು, ನಲ್ಲಿ ಚಿನ್ನದ ದರವು 10 ಗ್ರಾಂಗೆ 72718 ರೂ. ಅದೇ ರೀತಿ ಬೆಳ್ಳಿಯ ದರ ಪ್ರತಿ ಕೆಜಿಗೆ 89203 ರೂ. ಜುಲೈ 22ರಿಂದ ಅದರಲ್ಲಿ ನಿರಂತರ ಕುಸಿತ ಕಾಣುತ್ತಿದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಆಮದು ಸುಂಕವನ್ನು ಶೇಕಡಾ 6 ಕ್ಕೆ ಇಳಿಸಿದಾಗಿನಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ. ಕಳೆದ ಕೆಲವು ವಹಿವಾಟು ಅವಧಿಗಳಲ್ಲಿಯೇ ಚಿನ್ನ 6000 ರೂ.ಗಿಂತ ಹೆಚ್ಚು ಮತ್ತು ಬೆಳ್ಳಿ 10000 ರೂ.ಗಿಂತ ಹೆಚ್ಚು ಕುಸಿದಿದೆ. ಹೀಗಿರುವಾಗ ಚಿನ್ನ, ಬೆಳ್ಳಿ ಖರೀದಿಗೆ ಸರಿಯಾದ ಸಮಯ ಬಂದಿದೆಯೇ ಅಥವಾ ಖರೀದಿಸಲು ಇನ್ನೆಷ್ಟು ಕಾಯಬೇಕು ಎಂದು ಜನ ಕೇಳುತ್ತಿದ್ದಾರೆ. ಹಬ್ಬದ ಸೀಸನ್ ಆರಂಭವಾಗಲಿದ್ದು, ಇದಕ್ಕೂ ಮುನ್ನ ಚಿನ್ನ, ಬೆಳ್ಳಿ ಅಗ್ಗವಾಗುತ್ತಿರುವುದರಿಂದ ಜನರ ನಿರೀಕ್ಷೆಗೆ ರೆಕ್ಕೆಪುಕ್ಕ ಬಂದಿದೆ. ಚಿನ್ನ ಮತ್ತು ಬೆಳ್ಳಿ ಅಗ್ಗವಾಗಿರುವುದರಿಂದ ಜನರು ಮದುವೆಗೆ ಚಿನ್ನಾಭರಣಗಳನ್ನು ಬುಕ್ ಮಾಡಲು ಪ್ರಾರಂಭಿಸಿದ್ದಾರೆ. ನಲ್ಲಿ ಎಷ್ಟಿದೆ ಬೆಲೆ? ಜುಲೈ 22 ರಂದು, ಬಜೆಟ್‌ಗೆ ಒಂದು ದಿನ ಮೊದಲು, ನಲ್ಲಿ ಚಿನ್ನದ ದರವು 10 ಗ್ರಾಂಗೆ 72718 ರೂ. ಅದೇ ರೀತಿ ಬೆಳ್ಳಿಯ ದರ ಪ್ರತಿ ಕೆಜಿಗೆ 89203 ರೂ. ಜುಲೈ 22ರಿಂದ ಅದರಲ್ಲಿ ನಿರಂತರ ಕುಸಿತ ಕಾಣುತ್ತಿದೆ. ಜುಲೈ 25 ರ ವಹಿವಾಟಿನಲ್ಲಿ, ನಲ್ಲಿ ಚಿನ್ನದ ಬೆಲೆ 1117 ರೂಪಾಯಿಗಳಷ್ಟು ಕುಸಿದಿದೆ ಮತ್ತು 10 ಗ್ರಾಂಗೆ 67835 ರೂಪಾಯಿಗಳಿಗೆ ಟ್ರೆಂಡಿಂಗ್ ಆಗಿದೆ. ಅದೇ ರೀತಿ ಬೆಳ್ಳಿ ಬೆಲೆ 2976 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂ ಬೆಳ್ಳಿ 81918 ರೂಪಾಯಿಗೆ ಟ್ರೆಂಡ್ ಆಗಿದೆ. ಒಂದು ಬಾರಿ ಬೆಳ್ಳಿಯ ದರ 92000 ರೂ.ಗಿಂತ ಹೆಚ್ಚಿತ್ತು. ಬಿಡುಗಡೆ ಮಾಡಿರುವ ದರದ ಪ್ರಕಾರ ಚಿನ್ನ ನಿನ್ನೆಗೆ ಹೋಲಿಸಿದರೆ 1000 ರೂಪಾಯಿ ಕುಸಿದು 10 ಗ್ರಾಂಗೆ 68177 ರೂಪಾಯಿ ತಲುಪಿದೆ. ಅದೇ ರೀತಿ ಬೆಳ್ಳಿಯಲ್ಲಿ ಸುಮಾರು 3000 ರೂ.ಗಳ ಕುಸಿತ ಕಂಡುಬಂದಿದ್ದು, ಪ್ರತಿ ಕೆಜಿಗೆ 81800 ರೂ. ಬಜೆಟ್‌ನಲ್ಲಿ ಆಮದು ಸುಂಕ ಕಡಿತಗೊಳಿಸುವ ಘೋಷಣೆಯ ನಂತರ ಚಿನ್ನ ಮತ್ತು ಬೆಳ್ಳಿಯಲ್ಲಿ ಈ ಕುಸಿತ ಕಂಡುಬರುತ್ತಿದೆ. ಸರ್ಕಾರ ಅದನ್ನು ಶೇ 15ರಿಂದ ಶೇ 6ಕ್ಕೆ ಇಳಿಸಿದೆ. ಇದನ್ನೂ ಓದಿ : ಜುಲೈ 18 ರಂದು ಸುಮಾರು 74000 ರೂಪಾಯಿ ಇದ್ದ ಚಿನ್ನ ಈಗ 68000 ರೂಪಾಯಿಗೆ ಕುಸಿದಿದೆ. ಅದೇ ರೀತಿ ಬಜೆಟ್‌ಗೂ ಮುನ್ನ 91555 ರೂ.ನಲ್ಲಿದ್ದ ಬೆಳ್ಳಿ ಈಗ 81800 ರೂ.ಗೆ ಇಳಿದಿದೆ. ಖರೀದಿ ಹೆಚ್ಚಾದಂತೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಕೆಡಿಯಾ ಕಮಾಡಿಟೀಸ್‌ನ ಉಪಾಧ್ಯಕ್ಷ ಅಜಯ್ ಕೇಡಿ aಅವರ ಪ್ರಕಾರ ಆಮದು ಸುಂಕವನ್ನು ಕಡಿತಗೊಳಿಸಿದ ನಂತರ, ಎರಡೂ ಅಮೂಲ್ಯವಾದ ಲೋಹಗಳು ನಿರಂತರವಾಗಿ ಇಳಿಯುತ್ತಿವೆ ಎಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಬಗ್ಗೆ ಹೇಳಿದ್ದಾರೆ. ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇದು ಉತ್ತಮ ಸಮಯ. ಖರೀದಿಯಲ್ಲಿನ ಹೆಚ್ಚಳದಿಂದಾಗಿ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತೆ ಹೆಚ್ಚಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಕಾರ , ಗುರುವಾರ 23 ಕ್ಯಾರೆಟ್ ಚಿನ್ನದ ದರ 67904 ರೂ., 22 ಕ್ಯಾರೆಟ್ ಚಿನ್ನ 62450 ರೂ., 18 ಕ್ಯಾರೆಟ್ ಚಿನ್ನ ರೂ. 51133 ಮತ್ತು 14 ಕ್ಯಾರೆಟ್ ಚಿನ್ನ 10 ಗ್ರಾಂಗೆ 39884 ರೂ. ಹೆಚ್ಚಿದ ಖರೀದಿಯಿಂದಾಗಿ ಚಿನ್ನ ಮತ್ತು ಬೆಳ್ಳಿ ಏರಿಕೆಯಾಗಬಹುದು ಎಂದು ಇತರ ತಜ್ಞರು ಹೇಳುತ್ತಾರೆ. (ಜೀ ಕನ್ನಡ ನ್ಯೂಸ್ ಯಾವುದೇ ಲೋಹದಲ್ಲಿ ಹೂಡಿಕೆ ಮಾಡಲು ಸಲಹೆ ನೀಡುವುದಿಲ್ಲ. ಯಾವುದೇ ಹೂಡಿಕೆ ಮಾಡುವ ಮೊದಲು ನಿಮ್ಮ ಸಲಹೆಗಾರರನ್ನು ಸಂಪರ್ಕಿಸಿ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_132.txt b/zeenewskannada/data1_url8_1_to_1110_132.txt new file mode 100644 index 0000000000000000000000000000000000000000..86befbc4f039b7fd6cb706477d7aaa0b34977fa8 --- /dev/null +++ b/zeenewskannada/data1_url8_1_to_1110_132.txt @@ -0,0 +1 @@ +ಪ್ರಾರಂಭ: ಇನ್ಮುಂದೆ ಭಾರತೀಯ ಬ್ಯಾಂಕ್ ಖಾತೆಗಳಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಯುಪಿಐ ಬಳಕೆ ಸಾಧ್ಯ! ಹೇಗೆ ಗೊತ್ತಾ? ವಿಷಯವನ್ನು 2023 ರಲ್ಲಿ G20 ಭಾರತ ಶೃಂಗಸಭೆಯ ಸಮಯದಲ್ಲಿ ಪರಿಚಯಿಸಲಾಯಿತು. ಈಗ ಅಧಿಕೃತವಾಗಿ ಪ್ರಾರಂಭಿಸಲಾಗುತ್ತಿದೆ. ಇದರ ಸಹಾಯದಿಂದ ಪ್ರಯಾಣಿಕರು ಸುಲಭವಾಗಿ ಆನ್‌ಲೈನ್ ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ ವ್ಯಾಲೆಟ್ ಅನ್ನು ಬಳಸುವುದರ ಮೂಲಕ ವಿದೇಶಿ ವಿನಿಮಯ ವಹಿವಾಟಿನ ತೊಂದರೆ ಕಡಿಮೆಯಾಗಲಿದೆ. :ಯುಪಿಐ ಒನ್ ವರ್ಲ್ಡ್ ವಾಲೆಟ್ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸಹಾಯವಾಗಲಿರುವ ಸೌಲಭ್ಯವಾಗಿದೆ. ವಿದೇಶದಿಂದ ಭಾರತಕ್ಕೆ ಆಗಮಿಸುವ ಜನರಿಗೆ ʼಮೇಡ್‌ ಇನ್‌ ಇಂಡಿಯಾʼ ಅಡಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಯ ಈ ವೈಶಿಷ್ಟ್ಯದ ಪ್ರಯೋಜನವೆಂದರೆ, ಈಗ ವಿದೇಶದಿಂದ ಬರುವ ಬಳಕೆದಾರರು ಹಣವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಎಲ್ಲಾ ಕಡೆಯೂ ಯುಪಿಐ ಬಳಸಿಯೇ ಹಣ ವರ್ಗಾವಣೆ ಅಥವಾ ಪಡೆಯಬಹುದು. ಇದನ್ನೂ ಓದಿ: ವಿಷಯವನ್ನು 2023 ರಲ್ಲಿ G20 ಭಾರತ ಶೃಂಗಸಭೆಯ ಸಮಯದಲ್ಲಿ ಪರಿಚಯಿಸಲಾಯಿತು. ಈಗ ಅಧಿಕೃತವಾಗಿ ಪ್ರಾರಂಭಿಸಲಾಗುತ್ತಿದೆ. ಇದರ ಸಹಾಯದಿಂದ ಪ್ರಯಾಣಿಕರು ಸುಲಭವಾಗಿ ಆನ್‌ಲೈನ್ ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ ವ್ಯಾಲೆಟ್ ಅನ್ನು ಬಳಸುವುದರ ಮೂಲಕ ವಿದೇಶಿ ವಿನಿಮಯ ವಹಿವಾಟಿನ ತೊಂದರೆ ಕಡಿಮೆಯಾಗಲಿದೆ. ಬಳಕೆ ಮಾಡಲು ಪ್ರಕ್ರಿಯೆ ಕಡ್ಡಾಯ. ಇದಕ್ಕೆ ವೀಸಾ, ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಫೋನ್ ಸಂಖ್ಯೆಯಂತಹ ವಿವರಗಳ ಅಗತ್ಯವಿರುತ್ತದೆ. ಈ ವ್ಯಾಲೆಟ್ ಸೇವೆಯ ಮೂಲಕ, ವಿದೇಶಿ ಪ್ರಯಾಣಿಕರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದರ ನಂತರ, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ ಕೋಡ್ ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ವ್ಯಾಲೆಟ್‌ʼನಲ್ಲಿ ಹಣವನ್ನು ಠೇವಣಿ ಮಾಡುವ ಹೇಗೆಂದು ನೋಡುವುದಾದರೆ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ಠೇವಣಿ ಮಾಡಬಹುದು. ಪ್ರಸ್ತುತ, ವ್ಯಾಲೆಟ್‌ʼನಲ್ಲಿ ಎಷ್ಟು ಹಣವನ್ನು ಇಡಬಹುದು? ಅದರ ಮಿತಿ ಎಷ್ಟು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_133.txt b/zeenewskannada/data1_url8_1_to_1110_133.txt new file mode 100644 index 0000000000000000000000000000000000000000..dd623b5c56beb8c4942fdfaa340e9a051e9c4842 --- /dev/null +++ b/zeenewskannada/data1_url8_1_to_1110_133.txt @@ -0,0 +1 @@ +ನಿರಂತರವಾಗಿ ಕುಸಿಯುತ್ತಿದೆ ಚಿನ್ನದ ಬೆಲೆ : ಬಂಗಾರದ ಖರೀದಿಗೆ ಇದುವೇ ಸರಿಯಾದ ಸಮಯ ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಕುಸಿತ ಕಾಣುತ್ತಿದೆ. ಕಸ್ಟಮ್ಸ್ ಸುಂಕದಲ್ಲಿ ಭಾರಿ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. :ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕದಲ್ಲಿ ಭಾರಿ ಕಡಿತ ಘೋಷಣೆಯಾದ ನಂತರ ಚಿನ್ನ ಮತ್ತು ಬೆಳ್ಳಿ ತೀವ್ರ ಕುಸಿತ ಕಂಡಿದೆ. ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಇಳಿಮುಖ ಕಾಣುತ್ತಿದೆ.ಇಂದು ಕೂಡಾ ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ.ವಾಯಿದಾ ಬಜಾರ್ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ.ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ 4000 ರೂ.ಕುಸಿತ ಕಂಡು ಬಂದಿದೆ. ​​(.)ನ ಅಧಿಕೃತ ವೆಬ್‌ಸೈಟ್ ಪ್ರಕಾರ, 999 ಶುದ್ಧತೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆಗಳು ಇಂದು ಮತ್ತೆ ದೊಡ್ಡ ಕುಸಿತವನ್ನು ಕಂಡಿವೆ. ಇಂದು ಚಿನ್ನದ ಬೆಲೆಯಲ್ಲಿ 974ರಷ್ಟು ಕುಸಿದು 68,177 ರೂ.ಗೆ ತಲುಪಿದೆ. ಬೆಳ್ಳಿ ಕೂಡಾ ಅಗ್ಗವಾಗಿದೆ.ಪ್ರತಿ ಕೆಜಿಗೆ 3,061 ರೂ.ನಷ್ಟು ಕುಸಿದು 81,801 ರೂ.ಗೆ ತಲುಪಿದೆ. ಇದನ್ನೂ ಓದಿ : ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ :ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1000 ರೂ.ಗೆ ಕುಸಿದಿದ್ದು, ಬೆಳ್ಳಿ ಬೆಲೆ 3200 ರೂ.ವರೆಗೆ ಇಳಿದಿದೆ.ಬೆಳಿಗ್ಗೆ ಆರಂಭಿಕ ದರದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,082 ರೂ. ಇಳಿಕೆಯಾಗಿದ್ದು 67,870 ರೂ. ಆಗಿದೆ. ಬೆಳ್ಳಿ ಕೆಜಿಗೆ 3,246 ರೂಪಾಯಿ ಇಳಿಕೆಯಾಗಿ 81,648 ರೂಪಾಯಿಗಳಿಗೆ ತಲುಪಿದೆ.ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ : ವಿಶೇಷ ಸೂಚನೆ: ನೀಡಿದ ದರಗಳು ದೇಶದಾದ್ಯಂತ ಮಾನ್ಯವಾಗಿರುತ್ತವೆ. ಆದರೆ ಮೇಲೆ ತಿಳಿಸಿದ ಬೆಲೆಗಳು ತೆರಿಗೆ ಮತ್ತು ಮೇಕಿಂಗ್ ಚಾರ್ಜ್ ಅನ್ನು ಒಳಗೊಂಡಿಲ್ಲ.ಚಿನ್ನಾಭರಣಗಳನ್ನು ಖರೀದಿಸುವಾಗ ಗ್ರಾಹಕರು ತೆರಿಗೆಯನ್ನು ಪಾವತಿಸಬೇಕಾಗಿರುವುದರಿಂದ ಹೆಚ್ಚು ಹಣ ನೀಡಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_134.txt b/zeenewskannada/data1_url8_1_to_1110_134.txt new file mode 100644 index 0000000000000000000000000000000000000000..b78e456b469f3a296630774ecd9524312990aeb8 --- /dev/null +++ b/zeenewskannada/data1_url8_1_to_1110_134.txt @@ -0,0 +1 @@ +ಬಂಜರು ಭೂಮಿಯಲ್ಲಿ 'ಚಿನ್ನ' ಬೆಳೆದ್ರಾ ಮುಖೇಶ್ ಅಂಬಾನಿ! ಇಲ್ಲಿದೆ ರೋಚಕ ಸ್ಟೋರಿ : ದೇಶದ ಅಗ್ರ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಅದ್ಧೂರಿಯಾಗಿ ನೆರವೇದಿದೆ. ಈ ಸಮಯದಲ್ಲಿ ಅಂಬಾನಿ ಕುಟುಂಬಸ್ಥರು ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ದೇಶ-ವಿದೇಶದ ಗಣ್ಯರು,ಅತಿಥಿಗಳು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ಮಧ್ಯೆ, ಜಾಮ್‌ನಗರದಲ್ಲಿ ಜರುಗಿದ ವಿವಾಹಪೂರ್ವ ಕಾರ್ಯಕ್ರಮ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ರಿಫೈನರಿ ಬಳಿಯಿರುವ ಮಾವಿನ ತೋಟವು ಇಂದು ವಿಶ್ವದಾದ್ಯಂತ ರಿಲಯನ್ಸ್‌ನ ಕೀರ್ತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. :ಈಗಾಗಲೇ ತೈಲ, ರಿಲಯನ್ಸ್ ಜಿಯೋ ಮತ್ತು ಚಿಲ್ಲರೆ ಕ್ಷೇತ್ರಗಳಲ್ಲಿ ಭಾರೀ ಹೆಸರು ಮಾಡಿರುವ ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ( ) ಇದೀಗ ಕೃಷಿ ಕ್ಷೇತ್ರದಲ್ಲೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ. ಆಯಿಲ್ ಮತ್ತು ರಿಲಯನ್ಸ್ ಜಿಯೋ ಆಧಾರದ ಮೇಲೆ ಪ್ರಸ್ತುತ ವಿಶ್ವದ ಅಗ್ರ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಮುಖೇಶ್ ಅಂಬಾನಿ ಸದ್ಯ ನಿರಂತರವಾಗಿ ಕೃಷಿ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ನಾಯಕತ್ವದಲ್ಲಿರುವ ಅವರ ಕಂಪನಿಯು ವಿಶ್ವದ ಅತಿದೊಡ್ಡ ಮಾವು ರಫ್ತುದಾರ ಸಂಸ್ಥೆಯಾಗಿದೆ. ಅಷ್ಟಕ್ಕೂ ಮುಖೇಶ್ ಅಂಬಾನಿ ಮಾವಿನ ಹಣ್ಣಿನ ವ್ಯಾಪಾರದಲ್ಲಿ ಇಷ್ಟು ಪ್ರಗತಿ ಸಾಧಿಸಿದ್ದೇ ಒಂದು ರೋಚಕ. ಅದೇನು ಅಂತೀರಾ... ಮುಂದೆ ಓದಿ... ಬರಡು ಭೂಮಿಯಲ್ಲಿ ಚಿನ್ನ ಬೆಳೆದ ಅಂಬಾನಿ!ವಾಸ್ತವವಾಗಿ, 1997ರಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ () ರಿಫೈನರಿಯಿಂದ ಮಾಲಿನ್ಯವು ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾದ( ) ಸರ್ಕಾರದ ನಿಯಮಗಳನ್ನು ಅನುಸರಿಸಿ ಸುತ್ತ-ಮುತ್ತಲಿನ ಬರಡು ಭೂಮಿಯಲ್ಲಿ ( ) ಮರಗಳನ್ನು ನೆಡುವ ಮೂಲಕ ಅದರಲ್ಲೂ ಹಣ್ಣುಗಳ ರಾಜ ಮಾವನ್ನು ಬೆಳೆಯುವ ಮೂಲಕ ಬರಡು ಭೂಮಿಯನ್ನು ಬೃಹತ್ ಮಾವಿನ ತೋಟವನ್ನಾಗಿ ಪರಿವರ್ತಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ( ) ಈ ಉಪಕ್ರಮದ ಉದ್ದೇಶವು ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ಸಂಸ್ಕರಣಾಗಾರದ ಸುತ್ತಲೂ ಹಸಿರು ಬೆಲ್ಟ್ ಅನ್ನು ರಚಿಸುವುದಾಗಿತ್ತು. ಅಂಬಾನಿ ಕಂಪನಿಯ ಈ ಕ್ರಮಕ್ಕೆ ಸದ್ಯ ಪ್ರಪಂಚದಾದ್ಯಂತ ಭಾರೀ ಮನ್ನಣೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ- 600 ಎಕರೆ ಪ್ರದೇಶದಲ್ಲಿ 200ಕ್ಕೂ ಹೆಚ್ಚು ತಳಿಗಳ್ 1.3 ಲಕ್ಷ ಮಾವಿನ ಮರ:ಬೃಹತ್ 600 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ಭೂಮಿಯಲ್ಲಿ 200ಕ್ಕೂ ಹೆಚ್ಚು ತಳಿಗಳ ಸುಮಾರು 1.3 ಲಕ್ಷ ಮಾವಿನ ಮರಗಳಿವೆ. ಈ ಮಾವಿನ ಮರಗಳಿಗೆ ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ( ) ಅವರ ಹೆಸರನ್ನೇ ಇಡಲಾಗಿದೆ. ರಿಲಯನ್ಸ್ ಆಧುನಿಕ ತಂತ್ರಜ್ಞಾನದ ಸಹಾಯದಿಂದಾಗಿ ಹೆಚ್ಚು ಉಪ್ಪು ಮತ್ತು ಒಣ ಭೂಮಿಯಾಗಿದ್ದ ಬರಡು ಭೂಮಿಯಲ್ಲಿ ರಿಲಯನ್ಸ್ ಮಾವಿನ ಮರಗಳಿಂದ ಉತ್ತಮ ಉತ್ಪಾದನೆಯನ್ನು ಹೊರತೆಗೆಯಲು ಸಾಧ್ಯವಾಗಿದೆ. ಇದರಲ್ಲಿ ಸುಧಾರಿತ ಕೃಷಿ ತಂತ್ರಜ್ಞಾನಗಳಾದ ( ) ನೀರು ಕೊಯ್ಲು, ಹನಿ ನೀರಾವರಿ ಮತ್ತು ಏಕಕಾಲಿಕ ರಸಗೊಬ್ಬರಗಳನ್ನು ಸಹ ಬಳಸಲಾಯಿತು. ಈ ತಂತ್ರದಲ್ಲಿ ಉಪ್ಪು ನೀರನ್ನು ಶುದ್ಧ ನೀರಾಗಿ ಪರಿವರ್ತಿಸುವ ಸಸ್ಯವಿದ್ದು, ಈ ಸ್ಥಾವರದ ಮೂಲಕ ಈ ಪ್ರದೇಶದಲ್ಲಿ ಮಾಲಿನ್ಯ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ರಿಲಯನ್ಸ್ ಏಷ್ಯಾದ ಅತಿದೊಡ್ಡ ಮಾವು ರಫ್ತು ರಫುದಾರ ಕಂಪನಿ ( ):ರಿಲಯನ್ಸ್ ಮಾಲೀಕತ್ವದ ಒಡೆಯ( ) ಅವರ ತೋಟದಲ್ಲಿ ಪ್ರತಿ ವರ್ಷ 600 ಟನ್ ಮಾವಿನ ಹಣ್ಣುಗಳನ್ನು () ಉತ್ಪಾದಿಸಲಾಗುತ್ತಿದೆ. ಈ ಉದ್ಯಾನದಲ್ಲಿ ದೇಶದ ಪ್ರಸಿದ್ಧ ತಳಿಗಳಾದ ಕೇಸರ್, ಅಲ್ಫಾನ್ಸೋ, ರತ್ನ, ಸಿಂಧು, ನೀಲಂ, ಆಮ್ರಪಾಲಿ ಅಲ್ಲದೆ ವಿದೇಶಿ ತಳಿಗಳಾದ ಫ್ಲೋರಿಡಾದ ಟಾಮಿ ಅಟ್ಕಿನ್ಸ್, ಕೆಂಟ್ ಮತ್ತು ಲಿಲಿ, ಇಸ್ರೇಲ್‌ನ ಕೀಟ್ ಮತ್ತು ಮಾಯಾ ಎಂಬ ಮಾವಿನಗಳನ್ನು ಬೆಳೆಯಲಾಗುತ್ತದೆ. ಪ್ರತಿ ವರ್ಷ ಸುಮಾರು 600 ಟನ್ ಮಾವಿನ ಹಣ್ಣುಗಳನ್ನು ತೋಟದಿಂದ ಉತ್ಪಾದಿಸುವ ರಿಲಯನ್ಸ್, ದೇಶದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದಲ್ಲೇ ಅತಿದೊಡ್ಡ ಮಾವು ರಫ್ತು ಕಂಪನಿಯಾಗಿ ( ) ಹೊರಹೊಮ್ಮಿದೆ. ಮಾವು ರಫ್ತಿಗೆ ಸಂಬಂಧಿಸಿದಂತೆ, ರಿಲಯನ್ಸ್ ದೇಶ ಮತ್ತು ವಿಶ್ವದ ಅಗ್ರ ಕಂಪನಿಗಳಲ್ಲಿ ಸೇರಿದೆ. ಇದನ್ನೂ ಓದಿ- ಮಾವಿನ ವ್ಯಾಪಾರದ ಹೊರತಾಗಿ, ಪ್ರತಿ ವರ್ಷ ರಿಲಯನ್ಸ್ ಜಾಮ್‌ನಗರದ ರೈತರಿಗೆ ಒಂದು ಲಕ್ಷ ಮಾವಿನ ಸಸಿಗಳನ್ನು ವಿತರಿಸುತ್ತದೆ. ಇದಲ್ಲದೆ, ರೈತರಿಗಾಗಿ ರಿಲಯನ್ಸ್‌ನಿಂದ ಹೊಸ ಕೃಷಿ ತಂತ್ರಗಳ ಆಧಾರದ ಮೇಲೆ ತರಬೇತಿ ಅವಧಿಗಳನ್ನು ಸಹ ಆಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ದೇಶದ ಶ್ರೀಮಂತ ವ್ಯಕ್ತಿಯ ಈ ಸಾಧನೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_135.txt b/zeenewskannada/data1_url8_1_to_1110_135.txt new file mode 100644 index 0000000000000000000000000000000000000000..00b06a9d9e709365a4fb43499ff7299c326bf0ef --- /dev/null +++ b/zeenewskannada/data1_url8_1_to_1110_135.txt @@ -0,0 +1 @@ +ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್: ಸದ್ಯದಲ್ಲೇ ಹೆಚ್ಚಾಗಲಿದೆ ವಾಹನಗಳ ಎಮಿಷನ್ ಟೆಸ್ಟಿಂಗ್ ದರ : ರಾಜ್ಯದ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್ ಒಂದಿದ್ದು, ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ. :ಹಣದುಬ್ಬರದಿಂದಾಗಿ ತತ್ತರಿಸಿರುವ ಜನರಿಗೆ ಇನ್ಮುಂದೆ ಪೆಟ್ರೋಲ್-ಡೀಸೆಲ್ ಜೊತೆಗೆ ಮತ್ತೊಂದು ಹೊರೆ ಭಾರವಾಗಲಿದೆ. ಕರ್ನಾಟಕದಲ್ಲಿ ವಾಹನ ಮಾಲೀಕರು 'ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಮಾಣಪತ್ರ'ವನ್ನು ಪಡೆಯಲು ನಡೆಸಲಾಗುವ ವಾಹನಗಳ ಎಮಿಷನ್ ಟೆಸ್ಟಿಂಗ್ ಗಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಬಹುದು. ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಈ ಕುರಿತಂತೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದು, ಇದರಲ್ಲಿನೀಡಿಕೆ ಶುಲ್ಕವನ್ನು ಪರಿಷ್ಕರಿಸುವಂತೆ ಮನವಿ ಮಾಡಿದೆ. ಈ ಹಿಂದೆ ಒಂದು ವಾಹನಕ್ಕೆ( ) ಮಾಡಿದರೆ ಎಮಿಷನ್ ಟೆಸ್ಟಿಂಗ್ ಸೆಂಟರ್ ಗಳಿಂದ ಸರ್ಕಾರಕ್ಕೆ 3 ರುಪಾಯಿ 25 ಪೈಸೆ ನೀಡಬೇಕಿತ್ತು. ಇನ್ಮುಂದೆ ಸರ್ಕಾರಕ್ಕೆ 13 ರುಪಾಯಿ 80 ಪೈಸೆ ನೀಡಬೇಕಂತೆ. ಹಾಗಾಗಿ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ- ಪಿ.ಯು.ಸಿ. ಪ್ರಮಾಣಪತ್ರ ದರ ಹೆಚ್ಚಳ (... ):ವಾಸ್ತವವಾಗಿ, ಪ್ರಸ್ತುತ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ( ) ವಾಹನಗಳ ತಪಾಸಣೆ ನಡೆಸಿ ನೀಡಲಾಗುವ ಪ್ರಮಾಣಪತ್ರಗಳ ಶುಲ್ಕ ದ್ವಿಚಕ್ರ ವಾಹನಗಳಿಗೆ ರೂ. 65/-, ತ್ರಿಚಕ್ರ ವಾಹನಗಳಿಗೆ ರೂ. 75/-, ನಾಲ್ಕು ಚಕ್ರದ ಪೆಟ್ರೋಲ್ ವಾಹನಗಳಿಗೆ ರೂ. 115/-, ಮತ್ತು ಡೀಸೆಲ್ ಚಾಲಿತ ವಾಹನಗಳಿಗೆ ರೂ. 160/- ನಿಗದಿಯಾಗಿದೆ. ಸದ್ಯ ಹಣದುಬ್ಬರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಕಳೆದ 2-3 ವರ್ಷಗಳಿಂದ ವಾಹನಗಳಿಂದುಂಟಾಗುವ ವಾಯುಮಾಲಿನ್ಯ ಹತೋಟಿಯಲ್ಲಿದೆ ಎಂದು ಸರ್ಟಿಫಿಕೇಟ್ ನೀಡುವ ಪಿ.ಯು.ಸಿ. (ಪೊಲ್ಯೂಷನ್ ಅಂಡರ್ ಕಂಟ್ರೋಲ್) ಪ್ರಮಾಣಪತ್ರದ ದರಗಳನ್ನು ಪರಿಷ್ಕರಿಸಿಲ್ಲ. ಹಾಗಾಗಿ ಪಿ.ಯು.ಸಿ. ಪ್ರಮಾಣಪತ್ರಗಳ ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ ರೂ. 110/-, ತ್ರಿಚಕ್ರ ವಾಹನಗಳಿಗೆ ರೂ. 100/-, ನಾಲ್ಕು ಚಕ್ರದ ಪೆಟ್ರೋಲ್ / ಸಿ‌ಎನ್‌ಜಿ ವಾಹನಗಳಿಗೆ ರೂ. 2005/-, ಮತ್ತು ಡೀಸೆಲ್ ಚಾಲಿತ ವಾಹನಗಳಿಗೆ ರೂ. 250/- ದರ ಪರಿಷ್ಕರಿಸುವಂತೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ. ಎಮಿಷನ್ ಟೆಸ್ಟ್ ( ):ರಾಜ್ಯದಲ್ಲಿದೆ ಒಟ್ಟು ಮೂರು ಕೋಟಿಗೂ ಹೆಚ್ಚು ವಾಹನಗಳಿವೆ. ಅದರಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ‌. ಕಾರು, ಬೈಕ್, ಲಾರಿ ಹಾಗೂ ಬಸ್ ಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಎಮಿಷನ್ ಟೆಸ್ಟ್ ಮಾಡಿಸಬೇಕು. ಇದನ್ನೂ ಓದಿ- ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ( ):ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲ ಅಂದ್ರೆ ಟ್ರಾಫಿಕ್ ಪೋಲಿಸರು 500 ರೂ.ವರೆಗೂ ದಂಡ ವಿಧಿಸುತ್ತಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲಾಂದ್ರೆ ಆರ್ಟಿಓದಿಂದ ವಾಹನಗಳಿಗೆ ಎಫ್‌ಸಿ ಕೂಡ ಸಿಗುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_136.txt b/zeenewskannada/data1_url8_1_to_1110_136.txt new file mode 100644 index 0000000000000000000000000000000000000000..e9db39ce186d247921427ed4d2d1265b1eab2ec5 --- /dev/null +++ b/zeenewskannada/data1_url8_1_to_1110_136.txt @@ -0,0 +1 @@ +ರತನ್ ಟಾಟಾ ಕಂಪನಿಗೆ ಭಾರೀ ಲಾಭ ತಂದು ಕೊಟ್ಟ ಹಣಕಾಸು ಸಚಿವರ ಈ ಘೋಷಣೆ ! :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದ ನಂತರ ಆಭರಣ ಸಂಬಂಧಿತ ಕಂಪನಿಗಳ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ ನಂತರ ವೇತನ ವರ್ಗ ಸಮಾಧಾನಕರವಾಗಿಲ್ಲ.ಆದರೆ ಕೆಲವು ಕಂಪನಿಗಳು ಅದರಿಂದ ಭಾರೀ ಪಡೆದಿವೆ.ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಇಳಿಸಲಾಗಿದೆ.ಇದಲ್ಲದೇ ಪ್ಲಾಟಿನಂ ಮೇಲಿನ ಸುಂಕವನ್ನು ಶೇ.6.4ಕ್ಕೆ ಇಳಿಸಲಾಗಿದೆ.ಹಣಕಾಸು ಸಚಿವರ ಈ ಘೋಷಣೆಯ ನಂತರ ಮಂಗಳವಾರ ಟೈಟಾನ್ ಕಂಪನಿ, ಸೆಂಕೋ ಗೋಲ್ಡ್ ಲಿಮಿಟೆಡ್, ಪಿಸಿ ಜ್ಯುವೆಲರ್ ಲಿಮಿಟೆಡ್,ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಲಿಮಿಟೆಡ್ ಮುಂತಾದ ಕಂಪನಿಗಳ ಷೇರುಗಳಲ್ಲಿ 12% ವರೆಗೆ ಏರಿಕೆಯಾಗಿದೆ.ರತನ್ ಟಾಟಾ ಅವರ ಪ್ರೀಮಿಯಂ ಕಂಪನಿ ಟೈಟಾನ್ ಷೇರುಗಳು ಸುಮಾರು 7 ಪ್ರತಿಶತದಷ್ಟು ಹೆಚ್ಚಾಗಿದೆ. ಮಂಗಳವಾರಷೇರುಗಳು 3,490 ರೂ. ತಪುಲಿದ್ದು, ನಂತರ 3468 ರೂ.ಗೆ ಕ್ಲೋಸ್ ಆಗಿದೆ. ಸೆಂಕೋ ಗೋಲ್ಡ್ ಷೇರುಗಳೂ ಏರಿಕೆ ಕಂಡಿವೆ.ನಿಫ್ಟಿ 50 ಷೇರುಗಳಲ್ಲಿ, ಚಿನ್ನಾಭರಣಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಹೆಚ್ಚಿನ ಏರಿಕೆ ಕಂಡಿದೆ. ಟೈಟಾನ್ ನಂಬರ್-1 ಸ್ಥಾನದಲ್ಲಿದೆ.ಮಂಗಳವಾರ ಟೈಟಾನ್ ಷೇರುಗಳ ಏರಿಕೆಯಿಂದಾಗಿ ಕಂಪನಿಯ ಮೌಲ್ಯ ಸುಮಾರು 19000 ಕೋಟಿ ರೂ.ಯಷ್ಟು ಹೆಚ್ಚಾಗಿದೆ. ಇದನ್ನೂ ಓದಿ : ಒಂದೇ ವಹಿವಾಟಿನಲ್ಲಿ 19,140 ಕೋಟಿ ರೂ.ಗಳ ಲಾಭ :ಮುಂಬರುವ ದಿನಗಳಲ್ಲಿ ಚಿನ್ನಾಭರಣಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳು ಮತ್ತಷ್ಟು ಏರಿಕೆಯಾಗಬಹುದು. ಟೈಟಾನ್ ಷೇರುಗಳ ಏರಿಕೆಯಿಂದ ಹೂಡಿಕೆದಾರರು ನೇರವಾಗಿ ಲಾಭ ಪಡೆದಿದ್ದಾರೆ. ಕಂಪನಿಯ ಮೌಲ್ಯಮಾಪನದ ದೃಷ್ಟಿಯಿಂದಲೂ ಇದು ಪ್ರಯೋಜನಕಾರಿಯಾಗಿದೆ. ಶೇ.6.63ರಷ್ಟು ಏರಿಕೆಯೊಂದಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ 3,07,897 ಕೋಟಿ ರೂ.ಗೆ ಏರಿಕೆಯಾಗಿದೆ.ಈ ಮೂಲಕ ಬಜೆಟ್ ನಲ್ಲಿ ಮಾಡಿದ ಘೋಷಣೆಯಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 19,140 ಕೋಟಿ ರೂ.ಯಷ್ಟು ಏರಿಕೆಯಾಗಿದೆ. ಮೇಲಿನ ಆಮದು ಸುಂಕವನ್ನು ಶೇ.9ರಷ್ಟು ತಗ್ಗಿಸಲು ಹಣಕಾಸು ಸಚಿವರು ನಿರ್ಧರಿಸಿದ ಪರಿಣಾಮ ಬುಲಿಯನ್ ಮಾರುಕಟ್ಟೆಯಲ್ಲೂ ಕಂಡುಬಂದಿದೆ.ಇದಾದ ಬಳಿಕ ಮಂಗಳವಾರ ಸಂಜೆ ಬೆಳ್ಳಿಯ ದರ ಪ್ರತಿ ಕೆಜಿಗೆ 88,196 ರೂ.ನಿಂದ 84,919 ರೂ.ಗೆ ಕುಸಿದಿದೆ. ಮತ್ತೊಂದೆಡೆ, 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 73,218 ರೂ.ನಿಂದ 10 ಗ್ರಾಂಗೆ 69,602 ರೂ.ಗೆ ಇಳಿದಿದೆ.ಎಂಸಿಎಕ್ಸ್‌ನಲ್ಲಿ ಎರಡೂ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದನ್ನೂ ಓದಿ : ಚಿನ್ನಾಭರಣಗಳ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ :ರತನ್ ಟಾಟಾ ಅವರ ಟೈಟಾನ್ ಕಂಪನಿಯು ದೇಶ ಮತ್ತು ವಿದೇಶಗಳಲ್ಲಿ ತನಿಷ್ಕ್ ಬ್ರ್ಯಾಂಡ್‌ನ ಶೋರೂಮ್‌ಗಳನ್ನು ನಿರ್ವಹಿಸುತ್ತದೆ.ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾದ ನಂತರ, ಆಭರಣ ತಯಾರಿಕಾ ಕಂಪನಿಗಳ ಷೇರುಗಳ ಬೇಡಿಕೆ ಕೂಡಾ ಹೆಚ್ಚಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_137.txt b/zeenewskannada/data1_url8_1_to_1110_137.txt new file mode 100644 index 0000000000000000000000000000000000000000..366df68c053c22218225500b37fed43bcacbfca2 --- /dev/null +++ b/zeenewskannada/data1_url8_1_to_1110_137.txt @@ -0,0 +1 @@ +2024: ಕೇಂದ್ರ ಬಜೆಟ್‌ 2024-25ರಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ವಿವರ 2024 : ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ 2024 :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮೋದಿ ಸರ್ಕಾರದ 3.0 ರ ಮೊದಲ ಸಾಮಾನ್ಯ ಬಜೆಟ್ (ಕೇಂದ್ರ ಬಜೆಟ್ 2024) ಮಂಡಿಸಿದ್ದಾರೆ. ಬಜೆಟ್‌ʼನಲ್ಲಿ ನಿರ್ಮಲಾ ಸೀತಾರಾಮನ್ ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದು, ಇದು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. ಇದನ್ನೂ ಓದಿ: ಇನ್ನು ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ. ಬಜೆಟ್ 2024 ರಲ್ಲಿ ಯಾವುದು ಅಗ್ಗ? ಯಾವುದು ದುಬಾರಿ? ಇದನ್ನೂ ಓದಿ: ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ʼನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 4 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 10 ರಿಂದ ಶೇಕಡಾ 6 ಕ್ಕೆ ಇಳಿಸಲಾಗಿದೆ. ಅಗ್ರಿ ಸೆಸ್ ಜೊತೆಗೆ ಒಟ್ಟು ಸುಂಕವನ್ನು ಶೇಕಡಾ 15 ರಿಂದ ಶೇಕಡಾ 11 ಕ್ಕೆ ಇಳಿಸಲಾಗಿದೆ. ಬಜೆಟ್ ಘೋಷಣೆ ಬಳಿಕ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಸುಮಾರು 2 ಸಾವಿರ ರೂ.ನಷ್ಟು ಕುಸಿದಿದ್ದರೆ, ಬೆಳ್ಳಿ ಬೆಲೆಯೂ ರೂ.3 ಸಾವಿರಕ್ಕೂ ಹೆಚ್ಚು ಇಳಿಕೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_138.txt b/zeenewskannada/data1_url8_1_to_1110_138.txt new file mode 100644 index 0000000000000000000000000000000000000000..299e1eaeb0f519736498046242a9c9dec7cdb7e4 --- /dev/null +++ b/zeenewskannada/data1_url8_1_to_1110_138.txt @@ -0,0 +1 @@ +ಈ ದೇಶಕ್ಕೆ ಭಾರತದಿಂದ ಸಿಗುತ್ತಿದೆ ಭಾರೀ ಆರ್ಥಿಕ ಸಹಾಯ: ಕೇಂದ್ರ ಬಜೆಟ್ ಮಂಡನೆ ವೇಳೆ ಹೊರಬಿತ್ತು ಮಹತ್ವದ ಮಾಹಿತಿ 2024-25 : ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. 2024-25 :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ. ಬಜೆಟ್ ಘೋಷಣೆ ಬಳಿಕ ಬಿಡುಗಡೆಯಾದ ದಾಖಲೆಗಳಿಂದ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ದಾಖಲೆಗಳ ಪ್ರಕಾರ, ಭಾರತ ಸರ್ಕಾರವು ವಿದೇಶಿ ನೆರವಿಗೆ ಭಾರಿ ಮೊತ್ತವನ್ನು ಖರ್ಚು ಮಾಡುತ್ತಿದ್ದು, ಇದರಲ್ಲಿ ಭೂತಾನ್‌ಗೆ ಗರಿಷ್ಠ ಸಹಾಯವನ್ನು ನೀಡಲಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. 2024-25 ಕ್ಕೆ ಗಾಗಿ ಬಜೆಟ್ ಅಂದಾಜು ₹22,155 ಕೋಟಿ. ಈ ಮೊತ್ತವು 2023-24 ರಲ್ಲಿ ನಿಗದಿಪಡಿಸಿದ ₹18,050 ಕೋಟಿಗಿಂತ ಹೆಚ್ಚು, ಆದರೆ ಅದೇ ಆರ್ಥಿಕ ವರ್ಷಕ್ಕೆ ₹29,121 ಕೋಟಿಗಳ ಪರಿಷ್ಕೃತ ಅಂದಾಜಿಗಿಂತ ಕಡಿಮೆ. ಇದನ್ನೂ ಓದಿ: ಪರಿಷ್ಕೃತ ಅಂದಾಜಿನ ಪ್ರಕಾರ, 2023-24ನೇ ಸಾಲಿನಲ್ಲಿ ಭಾರತ ಸರ್ಕಾರವು ವಿದೇಶಿ ಸರ್ಕಾರಗಳಿಗೆ ₹ 6,541.79 ಕೋಟಿ ಮೊತ್ತದ ನೆರವು ನೀಡಿತ್ತು. ಈ ಮೊತ್ತವು 2023-24ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ₹ 5,848.58 ಕೋಟಿ ಬಜೆಟ್‌ಗಿಂತ ಹೆಚ್ಚು. 2024-25ರ ಆರ್ಥಿಕ ವರ್ಷದ ಅಂದಾಜು ₹5,667.56 ಕೋಟಿ. ಭೂತಾನ್‌ʼಗೆ ಗರಿಷ್ಠ ಸಹಾಯ 2024-2025ರ ಬಜೆಟ್ ಪ್ರಕಾರ, ಭೂತಾನ್‌ʼಗೆ ₹2,068.56 ಕೋಟಿಯಷ್ಟು ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿದೆ. ಈ ಮೊತ್ತ ಕಳೆದ ವರ್ಷದ ₹2,400 ಕೋಟಿಗಿಂತ ಕಡಿಮೆ. 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್‌ʼನಲ್ಲಿ ₹2,398.97 ಕೋಟಿ ವೆಚ್ಚವಾಗಿದೆ. ಮಾಲ್ಡೀವ್ಸ್‌ಗೆ ಎಷ್ಟು ಸಹಾಯ? ಕಳೆದ ವರ್ಷದಂತೆ ಈ ಬಾರಿಯೂ ಮಾಲ್ಡೀವ್ಸ್‌ಗೆ ₹ 400 ಕೋಟಿ ಅನುದಾನ ನೀಡಲಾಗುತ್ತದೆ. ಆದರೆ, 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್‌ನಲ್ಲಿನ ವೆಚ್ಚವು ₹770.90 ಕೋಟಿಗಳಷ್ಟಿತ್ತು, ಇದು ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು. ನೇಪಾಳ ಮತ್ತು ಮಾಲ್ಡೀವ್ಸ್‌ʼಗೆ ಕ್ರಮವಾಗಿ ₹700 ಕೋಟಿ ಮತ್ತು ₹400 ಕೋಟಿ ನೆರವು ಘೋಷಿಸಲಾಗಿದೆ. ಭಾರತ ಸರ್ಕಾರವು 2023-24ರಲ್ಲಿ ವಿದೇಶಿ ಸರ್ಕಾರಗಳಿಗೆ ₹6,541.79 ಕೋಟಿ ನೀಡಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರಲ್ಲಿ ವಿತ್ತೀಯ ಕೊರತೆಯ ಗುರಿಯನ್ನು 4.9% ಯಲ್ಲಿ ನಿಗದಿಪಡಿಸಿದ್ದಾರೆ. ಆಫ್ರಿಕಾ ರಾಷ್ಟ್ರಗಳಿಗೆ ₹200 ಕೋಟಿಆಫ್ರಿಕನ್ ರಾಷ್ಟ್ರಗಳಿಗೆ ₹ 200 ಕೋಟಿ, ಬಾಂಗ್ಲಾದೇಶಕ್ಕೆ ₹ 120 ಕೋಟಿ, ಸೆಶೆಲ್ಸ್‌ʼಗೆ ₹ 40 ಕೋಟಿ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ₹ 30 ಕೋಟಿ ನೆರವು ನೀಡಲಾಗುತ್ತದೆ. 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಯ 4.5% ಕ್ಕೆ ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಭಾರತದಿಂದ ಸಹಾಯ ಪಡೆಯುತ್ತಿರುವ ಟಾಪ್ 10 ದೇಶಗಳು 1. ಭೂತಾನ್: ₹2,068.56 ಕೋಟಿ 2. ನೇಪಾಳ: ₹700 ಕೋಟಿ 2. ಮಾಲ್ಡೀವ್ಸ್: ₹400 ಕೋಟಿ 3. ಮಾರಿಷಸ್: ₹370 ಕೋಟಿ 4. ಮ್ಯಾನ್ಮಾರ್: ₹250 ಕೋಟಿ 5. ಶ್ರೀಲಂಕಾ: ₹245 ಕೋಟಿ 6. ಅಫ್ಘಾನಿಸ್ತಾನ: ₹200 ಕೋಟಿ 7. ಆಫ್ರಿಕನ್ ದೇಶ: ₹200 ಕೋಟಿ 8. ಬಾಂಗ್ಲಾದೇಶ: ₹120 ಕೋಟಿ 9. ಸೀಶೆಲ್ಸ್: ₹40 ಕೋಟಿ 10. ಲ್ಯಾಟಿನ್ ಅಮೆರಿಕ ದೇಶಗಳು: ₹30 ಕೋಟಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_139.txt b/zeenewskannada/data1_url8_1_to_1110_139.txt new file mode 100644 index 0000000000000000000000000000000000000000..373b5fe4690e0de0844c256736c1d656f986384d --- /dev/null +++ b/zeenewskannada/data1_url8_1_to_1110_139.txt @@ -0,0 +1 @@ +ಕೇಂದ್ರ ಬಜೆಟ್‌ ಬಗ್ಗೆ ಗಡಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ: ಯಾರು ಏನ್ ಹೇಳಿದ್ರು? ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಪ್ರತಿಕ್ರಿಯಿಸಿ, ಭಾರತ ಬಜೆಟ್ ಕರ್ನಾಟಕದ ಪಾಲಿಗೆ ಸಾಧಾರಣ ಬಜೆಟ್ ಆಗಿದೆ‌. ಮೇಕೆದಾಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು, ರೈಲ್ವೆ ಯೋಜನೆ ನಿರೀಕ್ಷೆ ಈಡೇರಲಿಲ್ಲ. ಬಿಹಾರ, ಆಂಧ್ರ ಕ್ಕೆ ಸಿಂಹಪಾಲು ಕೊಟ್ಟು ಕರ್ನಾಕಟಕ್ಕೆ ಮಲತಾಯಿ ಧೋರಣೆ ಅನುಸರಿದ್ದಾರೆ ಎಂದರು. ಚಾಮರಾಜನಗರ:ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದು ಚಾಮರಾಜನಗರದ ವಿವಿಧ ಮುಖಂಡರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತಮ ಬಜೆಟ್:ಉದ್ಯಮಿ ಅಜಿತ್ ಮಾತನಾಡಿ,( ) ಉತ್ತಮ ಬಜೆಟ್ ಕೊಟ್ಟಿದ್ದಾರೆ. ಮಧ್ಯಮ ವರ್ಗದ ಜನರಿಗಾಗಿ ಚಿನ್ನ, ಬೆಳ್ಳಿ ಮೇಲಿನ ತೆರಿಗೆ ಕಡಿತಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಮೊದಲ ಬಾರಿ ಕೆಲಸಕ್ಕೆ ಸೇರುವ ಯುವಜನರಿಗೆ ಕೇಂದ್ರ ಸರ್ಕಾರ ಸಹಾಯಹಸ್ತ ಚಾಚಿರುವುದು ಉತ್ತಮ ಬೆಳವಣಿಗೆ. ಜೊತೆಗೆ, ಸೂರ್ಯ ಘರ್ ಯೋಜನೆ ಮೂಲಕ ಒಂದು ಕೋಟಿ ಮನೆಗಳಿಗೆ ಉಚಿತ ಸೌರಫಲಕ ಅಳವಡಿಸುವ ಯೋಜನೆ ಉತ್ತಮವಾಗಿದೆ‌. ಜಾಗತಿಕ ತಾಪಮಾನ ಇಳಿಸುವ ಮತ್ತು ಪರಿಸರ ಸ್ನೇಹಿ ಭಾಗವಾಗಿ ಪ್ಲಾಸ್ಟಿಕ್ ಮೇಲೆ ತೆರಿಗೆ ಏರಿಕೆ ಸ್ವಾಗತಾರ್ಹ ಎಂದರು. ಸಾಧಾರಣ ಬಜೆಟ್- ನಿರೀಕ್ಷೆ ಈಡೇರಲಿಲ್ಲ:ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಪ್ರತಿಕ್ರಿಯಿಸಿ, ಭಾರತ ಬಜೆಟ್ ಕರ್ನಾಟಕದ ಪಾಲಿಗೆ ಸಾಧಾರಣ() ಆಗಿದೆ‌. ಮೇಕೆದಾಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು, ರೈಲ್ವೆ ಯೋಜನೆ ನಿರೀಕ್ಷೆ ಈಡೇರಲಿಲ್ಲ. ಬಿಹಾರ, ಆಂಧ್ರ ಕ್ಕೆ ಸಿಂಹಪಾಲು ಕೊಟ್ಟು ಕರ್ನಾಕಟಕ್ಕೆ ಮಲತಾಯಿ ಧೋರಣೆ ಅನುಸರಿದ್ದಾರೆ ಎಂದರು. ಇದನ್ನೂ ಓದಿ- ರೈತರಿಗೆ ತುಪ್ಪ ಸವರುವ ಕೆಲಸ:ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಬಜೆಟ್ ಬಗ್ಗೆ ಮಾತನಾಡಿ, ಎಲ್ಲಾ ಬೆಳೆಗಳಿಗೂ ಎಮ್‌ಎಸ್‌ಪಿ ಖಾತ್ರಿ ಯೋಜನೆ, ರೈತರ ಕೃಷಿ ಸೋಲಾರ್ ಯೋಜನೆಗೆ 90ರಷ್ಟು ಸಹಾಯ ಧನ ನೀಡಬೇಕಿತ್ತು. ಕೃಷಿ ಯಂತ್ರ ಉಪಕಾರಣಗಳ ಮೇಲಿನ ಜಿ‌ಎಸ್‌ಟಿಯನ್ನು ಶೇಕಡ 5 ಕ್ಕೆ ಇಳಿಕೆ ಮಾಡಬೇಕಿತ್ತು, ಬೆಳೆ ವಿಮೆ ಡಿಜಿಟಲಿಕರಣ ಆದರೂ ವೈಯಕ್ತಿಕ ವಿಮೆಯಂತೆ ಪ್ರತಿಯೊಬ್ಬನ ಹೊಲದ ಬೆಳೆ ವಿಮೆ ನಿಗದಿಯಾಗುವ ರೀತಿ ತಿದ್ದುಪಡಿ ತರಬೇಕಿತ್ತು, ಎಂ ಎಸ್ ಸ್ವಾಮಿನಾಥನ್ ವರದಿಯನ್ನು ತಕ್ಷಣ ಜಾರಿಗೆ ತರಲು ಕ್ರಮವಿಸಬೇಕಿತ್ತು‌. ಆದರೆ, ಇದ್ಯಾವುದನ್ನು ಮಾಡದೇ ಕೇಂದ್ರ ಸರ್ಕಾರ ರೈತನ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಿ ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟನ್ನು ಮಂಡಿಸಿದೆ ಎಂದಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹಿತಕರ ಬಜೆಟ್:ಬಿಜೆಪಿ ಪ್ರಶಿಕ್ಷಣ ಪ್ರಕೋಶದ ರಾಜ್ಯ ಸಮಿತಿ ಸದಸ್ಯ ಬಾಲಸುಬ್ರಹ್ಮಣ್ಯ ಬಜೆಟ್ ನ್ನು ಉತ್ತಮ ಬಜೆಟ್, ಬಡ ಮತ್ತು ಮಧ್ಯಮ ವರ್ಗದವರಿಗೆ ಹಿತಕರ ಬಜೆಟ್ ಎಂದು ಕರೆದಿದ್ದಾರೆ. ಕೇಂದ್ರ ಬಜೆಟ್ ದೇಶದಲ್ಲಿ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿಗೆ 6 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿರುವುದು, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ಹಣ ಮೀಸಲಿಟ್ಟಿರುವುದು, ಯುವಕರಿಗೆ ಉದ್ಯೋಗದ ಜೊತೆಗೆ ಶಿಷ್ಯವೇತನ ನೀಡುವ ಘೋಷಣೆ, ಆಭರಣ ಪ್ರಿಯರಿಗೆ ಚಿನ್ನ ಬೆಳ್ಳಿಯ ಕಸ್ಟಂ ದರ ಇಳಿಕೆ ಮಾಡಿರುವುದು, ದೇಶದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ, ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದವರಿಗೆ ಕ್ರಿಮಿನಲ್ ಮೊಕದ್ದಮೆ ಹಾಕದಂತೆ ವಾಪಸ್ ಪಡೆದಿರುವುದು, ಕೃಷಿಯಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ಆರ್ಥಿಕತೆಗೆ ಉತ್ತಮವಾಗಿದೆ ಎಂದಿದ್ದಾರೆ. ಇದನ್ನೂ ಓದಿ- ರಾಜ್ಯದ ಸಚಿವರು, ಸಂಸದರಿಂದ ಏನು ಪ್ರಯೋಜನ:ಜಾನಪದ ಕಲಾವಿದ ಕಹಳೆ ರವಿಚಂದ್ರ ಪ್ರಸಾದ್ ಬಜೆಟ್ ಬಗ್ಗೆ ಮಾತನಾಡಿ, ಇದೊಂದು ಮಲತಾಯಿ ಧೋರಣೆ ಬಜೆಟ್ ಎಂದಿದ್ದಾರೆ‌. ರಾಜ್ಯದ ಐವರು ಸಚಿವರು ಇದ್ದರೂ, ವಿತ್ತ ಸಚಿವೆ ನಿರ್ಮಲಾ ಕರ್ನಾಟಕದಿಂದ ಆರಿಸಿ ಹೋಗಿದ್ದರೂ ರಾಜ್ಯಕ್ಕೆ ಬಜೆಟ್ ನಲ್ಲಿ ಏನೇನೂ ಕೊಟ್ಟಿಲ್ಲ. ಎಚ್.ಡಿ. ಕುಮಾರಸ್ವಾಮಿ, ವಿ‌.ಸೋಮಣ್ಣ ಅಪಾರ ನಿರೀಕ್ಷೆ ಹೊರಹಾಕಿದ್ದರು. ಆದರೆ, ಜಿಲ್ಲೆಗೆ, ರಾಜ್ಯಕ್ಕೆ ಬಜೆಟ್ ನಲ್ಲಿ ಏನೇನೂ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ಎರಡು ರಾಜ್ಯದ ಬಜೆಟ್:ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸ್ಗರ್ ಮುನ್ನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಎರಡು ರಾಜ್ಯದ ಬಜೆಟ್, ಬಿಹಾರ, ಆಂಧ್ರಕ್ಕೆ ಬಂಪರ್ ಕೊಡುಗೆ ಕೊಟ್ಟು ಕರ್ನಾಟಕ ಮರೆತಿದ್ದಾರೆ. ರಾಜ್ಯದ ಬಿಜೆಪಿ ಸಂಸದರು, ಸಚಿವರು ಏನನ್ನೂ ಕೇಳಿಲ್ಲವೇ ಅಥವಾ ಅವರು ಕೊಟ್ಟಿಲ್ಲವೇ ಗೊತ್ತಿಲ್ಲ. ಕರ್ನಾಟಕಕ್ಕೆ ವಿಶೇಷವಾಗಿ ಏನೂ ಸಿಕ್ಕಿಲ್ಲ. ರೈಲ್ವೆ ಯೋಜನೆ ಬಂದಿಲ್ಲ, ನೀರಾವರಿ ಬಗ್ಗೆ ಮಾತಿಲ್ಲ, ನಗರಾಭಿವೃದ್ಧಿ, ಪ್ರವಾಸೋದ್ಯಮ, ಕೈಗಾರಿಕೆ ಉತ್ತೇಜನಕ್ಕೆ ಏನನ್ನೂ ಕೊಟ್ಟಿಲ್ಲ ಎಂದು ಕಿಡಿಕಾರಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_14.txt b/zeenewskannada/data1_url8_1_to_1110_14.txt new file mode 100644 index 0000000000000000000000000000000000000000..d92eed00824320a60f041238e9ad6262744480dd --- /dev/null +++ b/zeenewskannada/data1_url8_1_to_1110_14.txt @@ -0,0 +1 @@ +ನೀವು ಕೋಟ್ಯಾಧೀಶರಾಗಲು 15*15*15 ಸೂತ್ರ ಅನುಸರಿಸಿ..! ತಿಂಗಳಿಗೆ ಪಿಂಚಣಿಯೇ 50 ಸಾವಿರ ಸಿಗುತ್ತದೆ...! 15*15*15 ಸೂತ್ರ ಎಂದರೆ ತಿಂಗಳಿಗೆ 15000 ರೂಪಾಯಿಗಳನ್ನು 15 ವರ್ಷಗಳವರೆಗೆ ಶೇ 15 ರಷ್ಟು ಹೂಡಿಕೆ ಮಾಡುವುದು. ಯಾರೂ ಗ್ಯಾರಂಟಿಯೊಂದಿಗೆ ಶೇ 15 ರಷ್ಟು ದರವನ್ನು ನೀಡುವುದಿಲ್ಲ, ಆದರೆ ನೀವು ಮ್ಯೂಚುಯಲ್ ಫಂಡ್‌ನಲ್ಲಿ ದೀರ್ಘಾವಧಿಯಲ್ಲಿ ಸರಾಸರಿ ಶೇ 15 ರಷ್ಟು ಲಾಭವನ್ನು ಪಡೆಯಬಹುದು. ಹೀಗೆ ಮಾಡಿದರೆ 15 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಯ ಕಾರ್ಪಸ್ ಕೂಡಿಸಬಹುದು ಅಂದರೆ ಲಕ್ಷಾಧಿಪತಿಯಾಗಬಹುದು. ಉತ್ತಮ ಆದಾಯದ ವಿಚಾರ ಬಂದಾಗ ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಮಾತ್ರ ಎಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಇದರಲ್ಲಿ ಹೆಚ್ಚಿನ ಅಪಾಯವೂ ಇದೆ. ಆ ಸಂದರ್ಭದಲ್ಲಿ ನೀವು ಮ್ಯೂಚುವಲ್ ಫಂಡ್‌ನಲ್ಲಿ ಹಣವನ್ನು ಹೂಡಿಕೆ ಮಾಡಬಹುದು.ಮ್ಯೂಚುವಲ್ ಫಂಡ್‌ಗಳು ಸೌಲಭ್ಯವನ್ನು ಒದಗಿಸುತ್ತವೆ ಅಲ್ಲದೆ ಇದು ಹೂಡಿಕೆಯನ್ನು ತುಂಬಾ ಸುಲಭಗೊಳಿಸುತ್ತದೆ. 15*15*15 ಸೂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಆದ್ದರಿಂದ ನೀವು 45 ವರ್ಷ ವಯಸ್ಸಿನವರೆಗೆ ನಿವೃತ್ತಿ ಹೊಂದಬಹುದು ಮತ್ತು ನಂತರ ನೀವು ತಿಂಗಳಿಗೆ 50 ಸಾವಿರ ಪಿಂಚಣಿ ಪಡೆಯಬಹುದು. 15*15*15 ಸೂತ್ರ ಎಂದರೇನು? 15*15*15 ಸೂತ್ರ ಎಂದರೆ ತಿಂಗಳಿಗೆ 15000 ರೂಪಾಯಿಗಳನ್ನು 15 ವರ್ಷಗಳವರೆಗೆ ಶೇ 15 ರಷ್ಟು ಹೂಡಿಕೆ ಮಾಡುವುದು. ಯಾರೂ ಗ್ಯಾರಂಟಿಯೊಂದಿಗೆ ಶೇ 15 ರಷ್ಟು ದರವನ್ನು ನೀಡುವುದಿಲ್ಲ, ಆದರೆ ನೀವು ಮ್ಯೂಚುಯಲ್ ಫಂಡ್‌ನಲ್ಲಿ ದೀರ್ಘಾವಧಿಯಲ್ಲಿ ಸರಾಸರಿ ಶೇ 15 ರಷ್ಟು ಲಾಭವನ್ನು ಪಡೆಯಬಹುದು. ಹೀಗೆ ಮಾಡಿದರೆ 15 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಯ ಕಾರ್ಪಸ್ ಕೂಡಿಸಬಹುದು ಅಂದರೆ ಲಕ್ಷಾಧಿಪತಿಯಾಗಬಹುದು. ಇದನ್ನೂ ಓದಿ: ಪವರ್ ಆಫ್ ಕಾಂಪೌಂಡಿಂಗ್ ಎಂದರೇನು? ಸಂಯೋಜನೆಯ ಶಕ್ತಿಯು ನಿಮ್ಮ ಹೂಡಿಕೆಯ ಮೇಲೆ ಗಳಿಸಿದ ಸಂಯುಕ್ತ ಬಡ್ಡಿಯಾಗಿದೆ (ಸಂಯುಕ್ತ ಬಡ್ಡಿ). ಇದರ ಅಡಿಯಲ್ಲಿ, ನೀವು ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಮಾತ್ರ ಪಡೆಯುತ್ತೀರಿ, ಆದರೆ ನಂತರದ ತಿಂಗಳುಗಳಲ್ಲಿ ಅಸಲು ಮೊತ್ತದ ಮೇಲೆ ಗಳಿಸಿದ ಬಡ್ಡಿಯ ಮೇಲಿನ ಬಡ್ಡಿಯನ್ನು ಸಹ ಪಡೆಯುತ್ತೀರಿ. ಉದಾಹರಣೆಗೆ, ನಾವು ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ನೀವು ಜನವರಿ ತಿಂಗಳಲ್ಲಿ 15 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದೀರಿ ಎಂದು ಭಾವಿಸೋಣ. ನೀವು ಅದರ ಮೇಲೆ 15% ದರದಲ್ಲಿ ಸುಮಾರು 187 ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತೀರಿ. ಮುಂದಿನ ತಿಂಗಳು ನೀವು ಮತ್ತೆ 15 ಸಾವಿರ ರೂಪಾಯಿಗಳನ್ನು ಠೇವಣಿ ಮಾಡುತ್ತೀರಿ, ಆದ್ದರಿಂದ ಈಗ ನಿಮ್ಮ ಒಟ್ಟು ಹೂಡಿಕೆ 30 ಸಾವಿರ ರೂಪಾಯಿಗಳು, ಆದರೆ ನಿಮಗೆ 30,187 ರೂಪಾಯಿಗಳ ಬಡ್ಡಿ ಸಿಗುತ್ತದೆ, ಅಂದರೆ ಬಡ್ಡಿಯ ಮೇಲೆ ಬಡ್ಡಿಯೂ ಸಿಗುತ್ತದೆ. ಇದು ಸಂಯೋಜನೆಯ ಶಕ್ತಿಯಾಗಿದೆ. ಶೇ 15 ರಷ್ಟು ಆದಾಯವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಗಳಿಸಬಹುದು ಷೇರು ಮಾರುಕಟ್ಟೆಯು ಅನೇಕ ಏರಿಳಿತಗಳನ್ನು ಹೊಂದಿದೆ, ಆದರೆ ದೀರ್ಘಾವಧಿಯಲ್ಲಿ ಸರಾಸರಿ ಶೇ 15 ರಷ್ಟು ಆದಾಯವನ್ನು ಗಳಿಸಬಹುದು. ತೀವ್ರ ಕುಸಿತದ ಹೊರತಾಗಿಯೂ ಷೇರು ಮಾರುಕಟ್ಟೆ ಗಮನಾರ್ಹವಾದ ದೀರ್ಘಾವಧಿ ಚೇತರಿಕೆ ಕಂಡಿದೆ. ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ನೀವು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು, ಇದರಿಂದ ನೀವು ಹೂಡಿಕೆ ಮಾಡಿದ ಹಣದ ಮೇಲೆ ನೀವು ಸರಿಯಾದ ಬಡ್ಡಿಯನ್ನು ಪಡೆಯುತ್ತಿದ್ದೀರಾ ಎಂದು ನಿಮಗೆ ತಿಳಿಯುತ್ತದೆ. ಆಸಕ್ತಿ ಕಡಿಮೆ ಅಥವಾ ಕಡಿಮೆ ಇರುತ್ತದೆ ಎಂದು ನೀವು ಭಾವಿಸಿದರೆ ನಿಮ್ಮ ತಂತ್ರವನ್ನು ನೀವು ಬದಲಾಯಿಸಬಹುದು. ಇದನ್ನೂ ಓದಿ: ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಿ, ನೀವು ಪ್ರತಿ ತಿಂಗಳು 15 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ ಎಂದು ಊಹಿಸಿ. ಅದರಲ್ಲಿ ನೀವು 15 ವರ್ಷಗಳಲ್ಲಿ ಸುಮಾರು 27 ಲಕ್ಷ ಹೂಡಿಕೆ ಮಾಡುತ್ತೀರಿ. ಆದ್ದರಿಂದ ನೀವು 15 ವರ್ಷಗಳಲ್ಲಿ ಈ ಹಣಕ್ಕೆ ಸರಾಸರಿ ಶೇ 15 ರಷ್ಟು ಆದಾಯವನ್ನು ಪಡೆದರೆ, ನಿಮಗೆ 73 ಲಕ್ಷ ರೂಪಾಯಿಗಳ ಬಡ್ಡಿ ಸಿಗುತ್ತದೆ. ಅಂದರೆ ನಿಮ್ಮ ನಿಧಿಯ ಒಟ್ಟು ಕಾರ್ಪಸ್ ರೂ 1,00,27,601 ಆಗಿರುತ್ತದೆ. ಈ ರೀತಿಯಾಗಿ ನೀವು ಲಕ್ಷಾಧೀಶರಾಗುತ್ತಿರಿ. 45 ನೇ ವಯಸ್ಸಿನಲ್ಲಿ ನಿವೃತ್ತಿ, 50 ಸಾವಿರ ಪಿಂಚಣಿ ನೀವು 30 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನೀವು ಇಂದಿನಿಂದ ಹೂಡಿಕೆ ಮಾಡಿದರೆ ನೀವು 45 ಕ್ಕೆ ನೀವು ಮಿಲಿಯನೇರ್ ಆಗಬಹುದು. ನೀವು ಹೂಡಿಕೆ ಮಾಡಬಹುದಾದ 1 ಕೋಟಿ ರೂಪಾಯಿಗಳನ್ನು ನೀವು ಹೊಂದಿರುತ್ತೀರಿ. ಇದರಲ್ಲಿ ನೀವು ಆರಾಮವಾಗಿ 6-7 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಿ. ಶೇ 6 ರಷ್ಟು ಬಡ್ಡಿ ಬಂದರೆ ವರ್ಷಕ್ಕೆ 6 ಲಕ್ಷ ರೂಪಾಯಿ ಅಂದರೆ ತಿಂಗಳಿಗೆ 50,000 ರೂಪಾಯಿ ಪಿಂಚಣಿ ಸಿಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_140.txt b/zeenewskannada/data1_url8_1_to_1110_140.txt new file mode 100644 index 0000000000000000000000000000000000000000..1e9c4f53a9a2a52a668c4cf2ca880ccffc22d0be --- /dev/null +++ b/zeenewskannada/data1_url8_1_to_1110_140.txt @@ -0,0 +1 @@ +2024: ಬಜೆಟ್ ಮಂಡಿಸಿದ ಕೂಡಲೇ ಇತಿಹಾಸ ಸೃಷ್ಟಿಸಲಿದ್ದಾರೆ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್‌ ವಿಶೇಷ ಏನು ಗೊತ್ತಾ? 2024 : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಅಂದರೆ ಮಂಗಳವಾರದಂದು ಬಜೆಟ್ ಮಂಡಿಸಿದ ಕೂಡಲೇ ಇತಿಹಾಸ ಸೃಷ್ಟಿಸಲಿದ್ದಾರೆ. ಈ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲ. ಪ್ರಧಾನಿ ಮೋದಿಯವರ 3ನೇ ಅವಧಿಯಲ್ಲಿ ಎರಡು ಪ್ರಮುಖ ಮಿತ್ರಪಕ್ಷಗಳಾದ ಜೆಡಿ () ಮತ್ತು ಟಿಡಿಪಿಯ ಪಾತ್ರವು ಪ್ರಮುಖವಾಗಿರುತ್ತದೆ. 2024 :ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಮಂಗಳವಾರ ಅಂದರೆ ಜುಲೈ 23ರಂದು ಮಂಡಿಸಲಾಗುವುದು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಅವರ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಅವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಆದರೆ ಅತಿಹೆಚ್ಚು ಬಾರಿಮಂಡಿಸಿದ ದಾಖಲೆ ಇಂದಿಗೂ ದೇಸಾಯಿಯವರ ಹೆಸರಿನಲ್ಲಿದೆ. ಮೊರಾರ್ಜಿ ದೇಸಾಯಿ ಅವರು 1959 ಮತ್ತು 1964ರ ನಡುವೆ ಸತತ 5 ಪೂರ್ಣ ಬಜೆಟ್ ಮತ್ತು 1 ಮಧ್ಯಂತರ ಬಜೆಟ್ ಮಂಡಿಸಿದ್ದರು. ಅದೇ ಸಮಯದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1991 ಮತ್ತು 1995ರ ನಡುವೆ ಸತತ 5 ಬಾರಿ ಬಜೆಟ್ ಮಂಡಿಸಿದ್ದರು. ಪಿವಿ ನರಸಿಂಹರಾವ್ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ನಿರ್ಮಲಾ ಸೀತಾರಾಮನ್ 2019ರಲ್ಲಿ ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಸಚಿವರಾದರು. ಇದೀಗ ಪ್ರಧಾನಿ ಮೋದಿಯವರು ಸತತ 3ನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದಾರೆ. ಸೀತಾರಾಮನ್ ಈ ವರ್ಷದ ಫೆಬ್ರವರಿಯ ಮಧ್ಯಂತರ ಸೇರಿದಂತೆ ಸತತ 6 ಬಜೆಟ್‌ಗಳನ್ನು ಮಂಡಿಸಿದ್ದಾರೆ. ನಾಳೆ ಮಂಡಿಸಲಿರುವ 2024-25 ಹಣಕಾಸು ವರ್ಷದ ಪೂರ್ಣ ಬಜೆಟ್ (ಏಪ್ರಿಲ್ 2024ರಿಂದ ಮಾರ್ಚ್ 2025) ಅವರ ಸತತ 7ನೇ ಬಜೆಟ್ ಆಗಿರುತ್ತದೆ. ಇದನ್ನೂ ಓದಿ: ಈ ಬಾರಿಯ ಬಜೆಟ್‌ನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ? 2024ರ ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಮತ್ತು ಕೃಷಿ ಕ್ಷೇತ್ರಗಳಿಗೆ ವಿಶೇಷ ಗಮನ ಹರಿಸಬಹುದು. ಕಿಸಾನ್ ಸಮ್ಮಾನ್ ನಿಧಿ, ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರವು ಈ ಬಜೆಟ್‌ನಲ್ಲಿ ಕೆಲವು ದೊಡ್ಡ ಘೋಷಣೆಗಳನ್ನು ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಅದೇ ರೀತಿ ಕೃಷಿ ಕ್ಷೇತ್ರದ ಬೆಳವಣಿಗೆಯ ದರವನ್ನು ವೇಗಗೊಳಿಸಲು ಕ್ರಮಗಳನ್ನು ಘೋಷಿಸಬಹುದು. ಇದಲ್ಲದೇ ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ ಉದ್ಯೋಗವೂ ದೊಡ್ಡ ಸಮಸ್ಯೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಯುವಕರ ಬಗ್ಗೆ ವಿಶೇಷ ಗಮನ ಹರಿಸಬಹುದು. ಸರ್ಕಾರವು ಸೇವಾ ವಲಯದಲ್ಲಿ ಉದ್ಯೋಗ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಪ್ರಾರಂಭಿಸಬಹುದು. ಸರ್ಕಾರದ ಕಾರ್ಯಸೂಚಿಯಲ್ಲಿ ಕೌಶಲ ಅಭಿವೃದ್ಧಿಯೂ ಸೇರುವ ಸಾಧ್ಯತೆ ಇದೆ. ಈ ಬಾರಿ ಸರ್ಕಾರದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲ. ಪ್ರಧಾನಿ ಮೋದಿಯವರ 3ನೇ ಅವಧಿಯಲ್ಲಿ ೨ ಪ್ರಮುಖ ಮಿತ್ರಪಕ್ಷಗಳಾದ ಜೆಡಿ() ಮತ್ತು ಟಿಡಿಪಿಯ ಪಾತ್ರವು ಪ್ರಮುಖವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಿತ್ರ ಪಕ್ಷಕ್ಕೆ ಸೇರಿದ ರಾಜ್ಯಗಳ ಮೇಲೆ ಸರ್ಕಾರ ಗಮನ ಹರಿಸಬಹುದು. ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ವಿಶೇಷ ಒತ್ತು ನೀಡಿ ಈ ಬಜೆಟ್‌ನಲ್ಲಿ ವಿಶೇಷ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಈ ಬಜೆಟ್‌ನ ಬಗ್ಗೆ ಜನರ ನಿರೀಕ್ಷೆಗಳು ಹೆಚ್ಚಿವೆ. ಏಕೆಂದರೆ ಕಳೆದ ತಿಂಗಳು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಬಜೆಟ್ ದೂರಗಾಮಿ ನೀತಿಗಳ ದಾಖಲೆಯಾಗಲಿದೆ ಮತ್ತು ಅದರಲ್ಲಿ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಸ್ವತಂತ್ರ ಭಾರತದ ಮೊದಲ ಬಜೆಟ್ ಸ್ವತಂತ್ರ ಭಾರತದ ಮೊದಲ ಸಾಮಾನ್ಯ ಬಜೆಟ್ ಅನ್ನು 26 ನವೆಂಬರ್ 1947ರಂದು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ಮಂಡಿಸಿದ್ದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಪ್ರಧಾನಿ ಜವಾಹರಲಾಲ್ ನೆಹರು ಮತ್ತು ನಂತರದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿ ಒಟ್ಟು 10 ಬಜೆಟ್ ಮಂಡಿಸಿದ್ದರು. ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದಾರೆ. ಅದೇ ರೀತಿ ಪ್ರಣಬ್ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಎಂಟು ಬಜೆಟ್‌ಗಳನ್ನು ಮಂಡಿಸಿದರು. ಸುದೀರ್ಘ ಬಜೆಟ್ ಭಾಷಣ ಮಾಡಿದ ದಾಖಲೆಯನ್ನೂ ನಿರ್ಮಲಾ ಸೀತಾರಾಮನ್ ಹೊಂದಿದ್ದಾರೆ. ಫೆಬ್ರವರಿ 1, 2020ರಂದು ಅವರು ೨ ಗಂಟೆ 40 ನಿಮಿಷಗಳ ಕಾಲ ಭಾಷಣ ಮಾಡಿದ್ದರು. 1977ರಲ್ಲಿ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರ ಮಧ್ಯಂತರ ಬಜೆಟ್ ಭಾಷಣವು ಕೇವಲ 800 ಪದಗಳನ್ನು ಒಳಗೊಂಡಿರುವುದು ಅತ್ಯಂತ ಚಿಕ್ಕ ಭಾಷಣವಾಗಿದೆ. ಇದನ್ನೂ ಓದಿ: ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತದೆ. 1999ರಲ್ಲಿ ಸಮಯವನ್ನು ಬದಲಾಯಿಸಲಾಯಿತು ಮತ್ತುಸರ್ಕಾರದಲ್ಲಿ ಅಂದಿನ ಹಣಕಾಸು ಸಚಿವ ಯಶವಂತ್ ಸಿಂಗ್ ಅವರು ಬೆಳಗ್ಗೆ 11ಗಂಟೆಗೆ ಬಜೆಟ್ ಮಂಡಿಸಿದರು. ಅಂದಿನಿಂದ 11 ಗಂಟೆಗೆ ಬಜೆಟ್ ಮಂಡನೆಯಾಗುತ್ತಿದೆ. ಇದರ ನಂತರ 2017ರಲ್ಲಿ ಬಜೆಟ್ ಮಂಡನೆ ದಿನಾಂಕವನ್ನು ಫೆಬ್ರವರಿ 1ಕ್ಕೆ ಬದಲಾಯಿಸಲಾಯಿತು, ಇದರಿಂದ ಸರ್ಕಾರವು ಮಾರ್ಚ್ ಅಂತ್ಯದೊಳಗೆ ಸಂಸತ್ತಿನ ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_141.txt b/zeenewskannada/data1_url8_1_to_1110_141.txt new file mode 100644 index 0000000000000000000000000000000000000000..0eb64b14b3939448613f760172d064c25488f5a0 --- /dev/null +++ b/zeenewskannada/data1_url8_1_to_1110_141.txt @@ -0,0 +1 @@ +: ರಾಜ್ಯದ‌ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ರೇಟ್..! (22-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಜುಲೈ 21) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 22) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 51 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,135 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(22-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_142.txt b/zeenewskannada/data1_url8_1_to_1110_142.txt new file mode 100644 index 0000000000000000000000000000000000000000..3265bebf703fc9f424497245e968122c05f02c19 --- /dev/null +++ b/zeenewskannada/data1_url8_1_to_1110_142.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ..? (21-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಜುಲೈ 21) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 21) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 51 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,135 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(21-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_143.txt b/zeenewskannada/data1_url8_1_to_1110_143.txt new file mode 100644 index 0000000000000000000000000000000000000000..2dfa1ea3fe10f23239e4d7e527e34962ee881354 --- /dev/null +++ b/zeenewskannada/data1_url8_1_to_1110_143.txt @@ -0,0 +1 @@ +: ಗುಲಾಬಿ ಬಣ್ಣದ ಈ ₹20 ನೋಟ್‌ ನಿಮ್ಮ ಬಳಿ ಇದ್ದರೆ ₹5 ಲಕ್ಷ ಸಿಗುತ್ತೆ! 786 ನಂಬರ್‌ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್‌ ಓಪನ್‌ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು. :ಹಳೆಯ ನಾಣ್ಯಗಳು ಮತ್ತು ನೋಟ್‌ಗಳಿಗೆ ಭಾರೀ ಬೇಡಿಕೆ ಇದೆ. ಆನ್‌ಲೈನ್‌ನಲ್ಲಿ ಯೂನಿಕ್‌ ನಂಬರ್‌ ಹೊಂದಿರುವ ಅಥವಾ ಕೆಲವು ವಿಶೇಷತೆಗಳನ್ನು ಹೊಂದಿರುವ ನೋಟ್‌ಗಳು ಮತ್ತು ನಾಣ್ಯಗಳನ್ನು ಲಕ್ಷಗಟ್ಟಲೇ ಹಣ ನೀಡಿ ಖರೀದಿ ಮಾಡುತ್ತಾರೆ. ವಿಶೇಷತೆಗಳನ್ನು ಹೊಂದಿರುವ ಚಿಲ್ಲರೆ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವುದು ಕೆಲವರ ಹವ್ಯಾಸವಾಗಿರುತ್ತದೆ. ಇನ್ನೂ ಕೆಲವರು ತಮ್ಮ ಅದೃಷ್ಟದ ಸಂಕೇತವಾಗಿ ಇಂತಹ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸುತ್ತಾರೆ. ಇದು ಒಂದು ರೀತಿಯ ಹೊಸ ಟ್ರೆಂಡ್ ಆಗಿದೆ. ನಿಮ್ಮ ಬಳಿಮತ್ತು ನೋಟ್‌ಗಳು ಇದ್ದರೆ ಅವುಗಳನ್ನು ನೀವು ಆನ್‌ಲೈನ್‌ ಮೂಲಕ ಮಾರಾಟ ಮಾಡಿ ಲಕ್ಷಗಟ್ಟಲೇ ಲಾಭ ಮಾಡಿಕೊಳ್ಳಬಹುದು. ಇದು ನಿಮಗೆ ಹಣ ಗಳಿಸಲು ಸುಲಭದ ಮಾರ್ಗವಾಗುತ್ತದೆ. ಈಗಾಗಲೇ ಹಲವಾರು ಜನರು ಈ ರೀತಿ ಹಣ ಗಳಿಕೆ ಮಾಡುತ್ತಿದ್ದಾರೆ. ಹಳೆಯ ನೋಟ್‌ಗಳು ಮತ್ತು ನಾಣ್ಯಗಳನ್ನು ಹಲವು ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು. ಇಂತಹ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಸಾವಿರಾರು ಜನರು ಇರುತ್ತಾರೆ. ಇದನ್ನೂ ಓದಿ: ಹೀಗಾಗಿ ನಿಮ್ಮ ಬಳಿ ಇಂತಹ ಹಳೆಯ ನೋಟ್‌ ಇದ್ದರೆ ನೀವೂ ಸಹ ಆನ್‌ಲೈನ್‌ ಮೂಲಕ ಅದನ್ನು ಮಾರಾಟ ಮಾಡಿ ಲಕ್ಷಗಟ್ಟಲೇ ಹಣ ಗಳಿಸಬಹುದು. ಪಿಂಕ್‌ ಬಣ್ಣದ 20 ರೂ. ಮುಖಬೆಲೆಯ ಈ ನೋಟು ಒಂದು ಇದ್ದರೆ ನೀವು 5 ಲಕ್ಷ ರೂ.ವರೆಗೂ ಹಣ ಗಳಿಸಬಹುದು. ಈ ನೋಟ್‌ನಲ್ಲಿ ಕೆಲವು ವಿಶೇಷ ಚಿಹ್ನೆಗಳು ಇರಬೇಕು. ಅದು ಇದ್ದರೆ ನಿಮ್ಮ ನೋಟ್‌ಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ. ಈ ಪಿಂಕ್‌ ನೋಟ್‌ನಲ್ಲಿ 786 ನಂಬರ್ ಇರಬೇಕು. ಇದರ ಜೊತೆಗೆ ನೋಟ್‌ನ ಮುಂಭಾಗದಲ್ಲಿ ಗಾಂಧೀಜಿಯವರ ಫೋಟೋ ಇರಬೇಕು. ಈ ನಂಬರ್ 786 ಮುಸ್ಲಿಂ ಧರ್ಮದವರಿಗೆ ಅದೃಷ್ಟ ತರುವಂಥ ನಂಬರ್ ಆಗಿದ್ದು, ಅವರು ಈ ನೋಟುಗಳಿಗೆ ಲಕ್ಷಗಟ್ಟಲೇ ಹಣಕೊಟ್ಟು ಖರೀದಿಸುತ್ತಾರೆ. ಇದನ್ನೂ ಓದಿ: ಅಂದಹಾಗೆನಂಬರ್‌ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್‌ ಓಪನ್‌ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು. ಆಸಕ್ತರು ನಿಮ್ಮ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿ ಈ ನೋಟನ್ನು ಖರೀದಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_144.txt b/zeenewskannada/data1_url8_1_to_1110_144.txt new file mode 100644 index 0000000000000000000000000000000000000000..53d7886f390772c0667726f949f7611e3620d858 --- /dev/null +++ b/zeenewskannada/data1_url8_1_to_1110_144.txt @@ -0,0 +1 @@ +: ಹಂತ ಹಂತವಾಗಿ ಖಾತೆಗೆ ʻಗೃಹಲಕ್ಷ್ಮಿʼ ಹಣ ಜಮಾ! : ಈ ಬಗ್ಗೆ ಮಾತನಾಡಿರುವ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ʼರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ʼಗೃಹಲಕ್ಷ್ಮಿʼ ಯೋಜನೆಯ ಜೂನ್‌ ಮತ್ತು ಜುಲೈ ತಿಂಗಳ ಹಣ ಹಂತಹಂತವಾಗಿ ಯಜಮಾನಿಯರ ಖಾತೆಗೆ ಜಮಾ ಆಗಲಿದೆʼ ಎಂದಿದ್ದಾರೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮಿʼ ಯೋಜನೆ ಹಣ ಲೋಕಸಭಾ ಚುನಾವಣೆ ನಂತರ ಯಜಮಾನಿಯರ ಖಾತೆಗೆ ಬಂದಿಲ್ಲ. ಹಣ ಬಾರದಿರುವುದು ಮಹಿಳೆಯರನ್ನು ಕಂಗೆಡೆಸಿದ್ದು, ಅವರು ಪ್ರತಿನಿತ್ಯ ಬ್ಯಾಂಕ್‌ ಹಾಗೂ ಅಂಗನವಾಡಿಗಳಿಗೆ ಅಲೆಯುವಂತಾಗಿದೆ. ದಲ್ಲಿ ಮೇ 7ರಂದು ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿತ್ತು. ಇದೇ ವೇಳೆ ಮಹಿಳೆಯರ ಖಾತೆಗೆ ಮೇ ತಿಂಗಳ ʼಗೃಹಲಕ್ಷ್ಮಿʼ ಹಣ ಸಂದಾಯವಾಗಿತ್ತು. ಇದಾಗಿ ಎರಡು ತಿಂಗಳು ಕಳೆದರೂ ಮತ್ತೆ ಹಣ ಬರದಿರುವುದು ಮಹಿಳೆಯರಲ್ಲಿ ಗೊಂದಲ ಮೂಡುವಂತೆ ಮಾಡಿದೆ. ಇದನ್ನೂ ಓದಿ: ಇದೀಗ ಈ ಯೋಜನೆಯ ಬಗ್ಗೆ ಮಹತ್ವದ ಅಪ್‌ಡೇಟ್‌ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ʼರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ʼಗೃಹಲಕ್ಷ್ಮಿʼ ಯೋಜನೆಯ ಜೂನ್‌ ಮತ್ತು ಜುಲೈ ತಿಂಗಳ ಹಣ ಹಂತಹಂತವಾಗಿ ಯಜಮಾನಿಯರ ಖಾತೆಗೆ ಜಮಾ ಆಗಲಿದೆʼ ಎಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜಿಲ್ಲೆಗಳಾದ್ಯಂತ ಹಂತ ಹಂತವಾಗಿ ʼಗೃಹಲಕ್ಷ್ಮಿʼ ಹಣ ವಿತರಣೆಯೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಯೋಜನೆ ಮುಂದುವರಿಯುತ್ತದೆ ಎಂದು ಫಲಾನುಭವಿಗಳಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಳೆದ ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ʼʼ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಅರ್ಹ ಮಹಿಳೆಯರಿಗೆ ಮಾಸಿಕ 2,000 ರೂ.ಗಳ ಆರ್ಥಿಕ ನೆರವು ನೀಡುವ ಗುರಿ ಹೊಂದಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ʼಗೃಹಲಕ್ಷ್ಮಿʼ ಹಣ ಸಿಗದಿರುವುದು ಕೋಟ್ಯಂತರ ಮಹಿಳೆಯರಿಗೆ ಬೇಸರ ತರಿಸಿದೆ. ಅನೇಕರು ಪ್ರತಿದಿನ ಬ್ಯಾಂಕುಗಳಿಗೆ ಎಡತಾಕುತ್ತಿದ್ದು, ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_145.txt b/zeenewskannada/data1_url8_1_to_1110_145.txt new file mode 100644 index 0000000000000000000000000000000000000000..5b0b30901f2e2d5920fd16da6dd7e5e468210c46 --- /dev/null +++ b/zeenewskannada/data1_url8_1_to_1110_145.txt @@ -0,0 +1 @@ +: ಶಿವಮೊಗ್ಗ & ಚಿತ್ರದುರ್ಗದಲ್ಲಿ ಇಂದಿನ ರಾಶಿ ಅಡಿಕೆ ಧಾರಣೆ (20-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಜುಲೈ 20) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ 20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 51 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,135 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(20-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_146.txt b/zeenewskannada/data1_url8_1_to_1110_146.txt new file mode 100644 index 0000000000000000000000000000000000000000..aa2bf3df2b058c415f31af00fcf5f8aaf8d99f6b --- /dev/null +++ b/zeenewskannada/data1_url8_1_to_1110_146.txt @@ -0,0 +1 @@ +ರಿಲಯನ್ಸ್ ಜಿಯೋ ಮೊದಲ ತ್ರೈಮಾಸಿಕ ಲಾಭ 5,445 ಕೋಟಿ ರೂಪಾಯಿ: ಮುಂದಿನ ವರ್ಷ ಐಪಿಒ ಸಾಧ್ಯತೆ ರಿಲಯನ್ಸ್ ಜಿಯೋದ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕದ, ಅಂದರೆ ಏಪ್ರಿಲ್ ನಿಂದ ಜೂನ್ ತಿಂಗಳ ತನಕದ ಹಣಕಾಸು ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 5,337 ಕೋಟಿ ರೂಪಾಯಿಯ ನಿವ್ವಳ ಲಾಭ ಘೋಷಿಸಿದ್ದ ಕಂಪನಿಯು ಈ ತ್ರೈಮಾಸಿಕದಲ್ಲಿ 5,445 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ. ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತೆ ಮುಂದುವರಿದಿದೆ. ಜೂನ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಅಂದ ಹಾಗೆ ವರ್ಷದ ಹಿಂದಿನ ಇದೇ ಹಣಕಾಸು ತ್ರೈಮಾಸಿಕದಲ್ಲಿ ಜಿಯೋ 4,863 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಮುಂಬೈ,ಜುಲೈ 19: ರಿಲಯನ್ಸ್ ಜಿಯೋದ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕದ, ಅಂದರೆ ಏಪ್ರಿಲ್ ನಿಂದ ಜೂನ್ ತಿಂಗಳ ತನಕದ ಹಣಕಾಸು ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 5,337 ಕೋಟಿ ರೂಪಾಯಿಯ ನಿವ್ವಳ ಲಾಭ ಘೋಷಿಸಿದ್ದ ಕಂಪನಿಯು ಈ ತ್ರೈಮಾಸಿಕದಲ್ಲಿ 5,445 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ. ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತೆ ಮುಂದುವರಿದಿದೆ. ಜೂನ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಅಂದ ಹಾಗೆ ವರ್ಷದ ಹಿಂದಿನ ಇದೇ ಹಣಕಾಸು ತ್ರೈಮಾಸಿಕದಲ್ಲಿ ಜಿಯೋ 4,863 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಕಾರ್ಯಾಚರಣೆ ಮೂಲಕ ಬರುವಂಥ ಆದಾಯವು 26,478 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕವಾಗಿ 25,959 ಕೋಟಿ ರೂಪಾಯಿ ಆದಾಯ ಬಂದಿತ್ತು. ವರ್ಷದ ಹಿಂದಿನ ಇದೇ ಅವಧಿಯಲ್ಲಿ 24,042 ಕೋಟಿ ರೂಪಾಯಿ ಕಾರ್ಯಾಚರಣೆ ಮೂಲಕ ಆದಾಯ ಪಡೆದದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದನ್ನೂ ಓದಿ: ಇನ್ನು ತಿಂಗಳಿಗೆ ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯದಲ್ಲಿ, ಅಂದರೆ ಇದನ್ನು ಎಆರ್ ಪಿಯು (ಆವರೇಜ್ ರೆವಿನ್ಯೂ ಪರ್ ಯೂಸರ್) ಎನ್ನಲಾಗುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಹಾಗೂ ಇಬಿಐಟಿಡಿಎ ಬೆಳವಣಿಗೆಗೆ ಇದು ಕೊಡುಗೆ ನೀಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ಘಟಕವಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ 2025ನೇ ಇಸವಿಯಲ್ಲಿ ಅತಿದೊಡ್ಡ ಐಪಿಒಗೆ (ಇನಿಷಿಯಲ್ ಪಬ್ಲಿಕ್ ಆಫರ್) ಮುಂದಾಗಬಹುದು. 9.3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವ್ಯ ಮೌಲ್ಯಮಾಪನದೊಂದಿಗೆ ಇದು ಆಗಬಹುದು ಎಂದು ಜೆಫರೀಸ್ ಟಿಪ್ಪಣಿ ಹೇಳಿದೆ. ಜಿಯೋ '$112 ಶತಕೋಟಿ ಮೌಲ್ಯದಲ್ಲಿ ಲಿಸ್ಟಿಂಗ್ ಮಾಡಬಹುದು' ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆಗೆ ‘ಶೇ 7ರಿಂದ 15ರಷ್ಟು ಮೇಲಕ್ಕೆ' ಸೇರಿಸಬಹುದು ಎಂದು ಜೆಫ್ರೀಸ್ ಜುಲೈ 11 ರಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮಾರುಕಟ್ಟೆ ವ್ಯವಹಾರ ಶುಕ್ರವಾರದಂದು ಕೊನೆಗೊಂಡ ವೇಳೆಗೆ ಪ್ರತಿ ಷೇರಿಗೆ 3,116.95 ರೂಪಾಯಿಯಂತೆ ಮುಕ್ತಾಯ ಕಂಡಿವೆ. ಷೇರಿನ ಮೌಲ್ಯ ಶೇ 1.78ರಷ್ಟು ಇಳಿಕೆ ಕಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_147.txt b/zeenewskannada/data1_url8_1_to_1110_147.txt new file mode 100644 index 0000000000000000000000000000000000000000..8f622d4ec9bcc8c8126b70788547fe62b2b191e7 --- /dev/null +++ b/zeenewskannada/data1_url8_1_to_1110_147.txt @@ -0,0 +1 @@ +ದೇಶದ ಪ್ರಪ್ರಥಮ ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿಯ ಉದ್ಘಾಟನೆ ನೀರಿನಿಂದ ತಯಾರಾಗುವ ಗ್ರೀನ್-ಹೈಡ್ರೋಜನ್ (-) ಅನ್ನು ಕಿಲೋಗ್ರಾಂ ಲೆಕ್ಕದಲ್ಲಿ ಅಳತೆ ಮಾಡಲಾಗುವುದು. ಇದರ ಸಂಗ್ರಹಣೆ ಮತ್ತು ಸಾಗಣೆ ಕೂಡ ಸುಲಭವಾಗಿದೆ. ಇದನ್ನು ರಸಗೊಬ್ಬರ ಮತ್ತು ಉಕ್ಕು ಉತ್ಪಾದನೆ, ವಾಹನಗಳಲ್ಲಿ ಎಥನಾಲ್ ಜತೆ ಮಿಶ್ರಣವಾಗಿ, ಸಂಸ್ಕರಣೆ ಪ್ರಕ್ರಿಯೆಗಳಲ್ಲಿ ಧಾರಾಳವಾಗಿ ಉಪಯೋಗಿಸಬಹುದು ಬೆಂಗಳೂರು:ಕರ್ನಾಟಕವು ಮರುಬಳಕೆ ಮಾಡಬಹುದಾದ ಇಂಧನ ಉತ್ಪಾದನೆಗೆ ಒತ್ತು ಕೊಟ್ಟಿದ್ದು, ಸುಸ್ಥಿರ ಅಭಿವೃದ್ಧಿ ಸಾಧಿಸಲು ಇದೊಂದು ಪ್ರಮುಖ ಗುರಿಯಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ( ) ಹೇಳಿದ್ದಾರೆ. ದೊಡ್ಡಬಳ್ಳಾಪುರದ ಸಮೀಪ ಅಮೆರಿಕಾ ಮೂಲದ ಓಮಿಯಮ್ ಕಂಪನಿಯು ( ) ಸ್ಥಾಪಿಸಿರುವ ದೇಶದ ಪ್ರಪ್ರಥಮ( ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರದ ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಹ್ಲಾದ ಜೋಷಿ ( ) ಅವರು ಘಟಕಕ್ಕೆ ಚಾಲನೆ ನೀಡಿದರು. ಓಮಿಯಂ ಕಂಪನಿಯು 2,000 ಕೋಟಿ ರೂಪಾಯಿ ಹೂಡಿಕೆ ಮಾಡಿ, ಈ ಕಂಪನಿಯನ್ನು ಪ್ರಾರಂಭಿಸಿರುವುದು ಸ್ವಾಗತಾರ್ಹವಾಗಿದೆ. ಇಲ್ಲಿ ಸದ್ಯಕ್ಕೆ ವರ್ಷಕ್ಕೆ 500 ಮೆಗಾವ್ಯಾಟ್( ) ಆಗಲಿದ್ದು, ಹಂತಹಂತವಾಗಿ 2,000 ಮೆಗಾವ್ಯಾಟ್ ಮಟ್ಟಕ್ಕೆ ಏರಿಸಲಾಗುವುದು. ಕಂಪನಿಯ ಉತ್ಪಾದನಾ ಚಟುವಟಿಕೆಯಿಂದ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿವೆ ಎಂದರು. ಇದನ್ನೂ ಓದಿ- ನೀರಿನಿಂದ ತಯಾರಾಗುವ ಗ್ರೀನ್-ಹೈಡ್ರೋಜನ್ (-) ಅನ್ನು ಕಿಲೋಗ್ರಾಂ ಲೆಕ್ಕದಲ್ಲಿ ಅಳತೆ ಮಾಡಲಾಗುವುದು. ಇದರ ಸಂಗ್ರಹಣೆ ಮತ್ತು ಸಾಗಣೆ ಕೂಡ ಸುಲಭವಾಗಿದೆ. ಇದನ್ನು ರಸಗೊಬ್ಬರ ಮತ್ತು ಉಕ್ಕು ಉತ್ಪಾದನೆ, ವಾಹನಗಳಲ್ಲಿ ಎಥನಾಲ್ ಜತೆ ಮಿಶ್ರಣವಾಗಿ, ಸಂಸ್ಕರಣೆ ಪ್ರಕ್ರಿಯೆಗಳಲ್ಲಿ ಧಾರಾಳವಾಗಿ ಉಪಯೋಗಿಸಬಹುದು ಎಂದು ಅವರು ವಿವರಿಸಿದರು. ರಾಜ್ಯವು ಕೈಗಾರಿಕಾ ಸ್ನೇಹಿಯಾಗಿದ್ದು, ಜಗತ್ತಿನ ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು ಇಲ್ಲಿ ನೆಲೆಯೂರಿವೆ. ದೇಶದ ಆರ್ಥಿಕತೆಯನ್ನು 2030ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಲ್ಲಿ ರಾಜ್ಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದರು. ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಪರಿಸರಸ್ನೇಹಿ ಹಾಗೂ ಮರುಬಳಕೆ ಮಾಡಬಹುದಾದ ಇಂಧನಗಳ ಉತ್ಪಾದನೆ ಭರದಿಂದ ನಡೆಯುತ್ತಿದೆ. ಇದನ್ನು ನಾವು ಪ್ರಮುಖ ವಲಯವಾಗಿ ಗುರುತಿಸಿದ್ದೇವೆ ಎಂದು ಅವರು ನುಡಿದರು. ಇದನ್ನೂ ಓದಿ- ರಚನಾತ್ಮಕ ಉಪಕ್ರಮಗಳ ಫಲವಾಗಿ ರಾಜ್ಯವು 2016ರಿಂದಲೂ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಭಾರತವು ಆದ್ಯತೆ ನೀಡಿದ್ದು, ಈ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿದೆ. ಟಾಟಾ ಸಮೂಹ ಮತ್ತು ಎನ್ಟಿಪಿಸಿ ಕೂಡ ಇದರ ಲಾಭವನ್ನು ಮನಗಂಡಿವೆ ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಧೀರಜ್ ಮುನಿರಾಜು, ಶಾಸಕರೂ ಆದ ಕ್ರೆಡೆಲ್ ಅಧ್ಯಕ್ಷ ರಾಜೇಗೌಡ, ಕಂಪನಿಯ ಉನ್ನತ ಅಧಿಕಾರಿಗಳಾದ ಅಮಿ ಬಾಲಟೈನ್, ಅಶ್ವಿನ್ ವರ್ಮಾ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_148.txt b/zeenewskannada/data1_url8_1_to_1110_148.txt new file mode 100644 index 0000000000000000000000000000000000000000..1af97985befca71067ed62e781898ef8ec1534fa --- /dev/null +++ b/zeenewskannada/data1_url8_1_to_1110_148.txt @@ -0,0 +1 @@ +ಅಂಗಳಕ್ಕೂ ಕಾಲಿಟ್ಟ ಅದಾನಿ : ಈ ತಂಡವನ್ನು ಖರೀದಿಸ್ ಅಂಬಾನಿಗೆ ಟಕ್ಕರ್ ನೀಡಲಿರುವ ಉದ್ಯಮಿ : ಅದಾನಿ ಗ್ರೂಪ್ ಈಗ ಐಪಿಎಲ್ ಅಂಗಳಕ್ಕೂ ಕಾಲಿಡಲು ಸಿದ್ದತೆ ನಡೆಸಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. :ಅಂಬಾನಿ ಕುಟುಂಬದ ನಂತರ ಅದಾನಿ ಗ್ರೂಪ್ ಕೂಡಾ ಐಪಿಎಲ್ ಪ್ರವೇಶಿಸಲು ಸಿದ್ಧತೆ ನಡೆಸಿದೆ.ಖಾಸಗಿ ಈಕ್ವಿಟಿ ಸಂಸ್ಥೆಯಾದ ಸಿವಿಸಿ ಕ್ಯಾಪಿಟಲ್ ಪಾರ್ಟ್‌ನರ್ಸ್ ಗುಜರಾತ್ ಟೈಟಾನ್ಸ್ ಐಪಿಎಲ್ ತಂಡದಲ್ಲಿ ತನ್ನ ನಿಯಂತ್ರಣ ಪಾಲನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ. ಸಿವಿಸಿ ಈ ಬಗ್ಗೆ ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್ ಎರಡರೊಂದಿಗೂ ಮಾತುಕತೆ ನಡೆಸುತ್ತಿದೆ.ಸುದ್ದಿಯ ಪ್ರಕಾರ, ಸಂಪೂರ್ಣ ಷೇರನ್ನು ಮಾರಾಟ ಮಾಡುವುದಿಲ್ಲ. ಆದರೆ ತಂಡದ ನಿಯಂತ್ರಣ ಪಾಲನ್ನು ಮಾರಾಟ ಮಾಡುತ್ತದೆ ಎನ್ನಲಾಗಿದೆ. ಫೆಬ್ರವರಿ 2025 ರೊಳಗೆ ಏರ್ಪಡಲಿದೆ ಒಪ್ಪಂದ :(ಬಿಸಿಸಿಐ) ಫೆಬ್ರವರಿ 2025 ರವರೆಗೆ ತಮ್ಮ ಪಾಲನ್ನು ಮಾರಾಟ ಮಾಡದಂತೆ ಹೊಸ ಐಪಿಎಲ್ ತಂಡಗಳನ್ನು ನಿರ್ಬಂಧಿಸಿದೆ.ಫೆಬ್ರವರಿ 2025 ರ ನಂತರ ನಿಷೇಧವನ್ನು ತೆಗೆದುಹಾಕಿದರೆ ಈ ಒಪ್ಪಂದವನ್ನು ಜಾರಿಗೆ ತರಬಹುದು.ಮೂರು ವರ್ಷದ ಗುಜರಾತ್ ಟೈಟಾನ್ಸ್ (ಗುಜರಾತ್ ಟೈಟಾನ್ಸ್ ಐಪಿಎಲ್) ಫ್ರಾಂಚೈಸಿಯ ಮೌಲ್ಯವು 1 ಬಿಲಿಯನ್ ಡಾಲರ್ ನಿಂದ 1.5 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. 2021 ರಲ್ಲಿ, ಇದನ್ನು ಕ್ಯಾಪಿಟಲ್ ಪಾಲುದಾರರು 5,625 ಕೋಟಿ ರೂಪಾಯಿಗಳಿಗೆ ಖರೀದಿಸಿದರು. ಇದನ್ನೂ ಓದಿ : 2021 ರಲ್ಲಿ ಅಹಮದಾಬಾದ್‌ನ ಐಪಿಎಲ್ ತಂಡವನ್ನು ಖರೀದಿಸುವ ಅವಕಾಶವನ್ನು ಕಳೆದುಕೊಂಡ ನಂತರ ಲಾಭ ಗಳಿಸಲು ಮತ್ತು ಷೇರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ,ಅದಾನಿ ಮತ್ತು ಟೊರೆಂಟ್ ಗ್ರೂಪ್ ಗುಜರಾತ್ ಟೈಟಾನ್ಸ್‌ನಲ್ಲಿ ಪ್ರಮುಖ ಪಾಲನ್ನು ಖರೀದಿಸಲು ಪ್ರಯತ್ನಿಸುತ್ತಿವೆ.ಅದಾನಿ ಮತ್ತು ಟೊರೆಂಟ್ ಗ್ರೂಪ್ ಎರಡೂ ಅಹಮದಾಬಾದ್‌ನಲ್ಲಿವೆ. ಕ್ರೀಡೆಯಲ್ಲಿ ಹೂಡಿಕೆ ಮಾಡುವ ದೊಡ್ಡ ಕಂಪನಿಯಾದ ಸಿವಿಸಿ, ಟೊರೆಂಟ್‌ಗಿಂತ ಭಿನ್ನವಾಗಿ,ಅದಾನಿ ಗ್ರೂಪ್ ಈಗಾಗಲೇ ಕ್ರಿಕೆಟ್ ಜಗತ್ತನ್ನು ಪ್ರವೇಶಿಸಿದೆ ಎಂದು ಹೇಳಿಕೊಂಡಿದೆ. ಮಹಿಳಾ ಪ್ರೀಮಿಯರ್ ಲೀಗ್ () ಮತ್ತು ಯ ಇಂಟರ್ನ್ಯಾಷನಲ್ ಲೀಗ್ T20 ನಲ್ಲಿ ತಂಡಗಳನ್ನು ಖರೀದಿಸಿದೆ.2023ರಲ್ಲಿ, ಅದಾನಿ ಗ್ರೂಪ್ 1,289 ಕೋಟಿ ಬಿಡ್ ಮಾಡುವ ಮೂಲಕ ಅಹಮದಾಬಾದ್‌ನಗೆದ್ದಿತ್ತು. 193 ಬಿಲಿಯನ್ ಆಸ್ತಿ ಹೊಂದಿರುವ ದೊಡ್ಡ ಕಂಪನಿಯಾಗಿದ್ದು, ಕ್ರೀಡೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತದೆ. ಕಂಪನಿಯು ಲಾ ಲಿಗಾ, ಪ್ರೀಮಿಯರ್‌ಶಿಪ್ ರಗ್ಬಿ, ವಾಲಿಬಾಲ್ ವರ್ಲ್ಡ್ ಮತ್ತು ಮಹಿಳಾ ಟೆನಿಸ್ ಅಸೋಸಿಯೇಷನ್‌ನಂತಹ ಕ್ರೀಡಾ ಸಂಸ್ಥೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದೆ. ಇದನ್ನೂ ಓದಿ : ಗುಜರಾತ್ ಟೈಟಾನ್ಸ್ ನೀತಾ ಅಂಬಾನಿಯ 'ಶತ್ರು' ಯಾಕೆ ? :ಐಪಿಎಲ್‌ಗೆ ಪ್ರವೇಶಿಸಿದ ನಂತರ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಿತ್ತು.ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು. ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಋತುವಿನಲ್ಲಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.ಇದಾದ ನಂತರ, ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ವಾಪಸ್ ಕರೆಸಿ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಹಸ್ತಾಂತರಿಸಿತು.ಇದೀಗ ಅದೇ ತಂಡವನ್ನು ಖರೀದಿಸುವ ರೇಸ್ ನಲ್ಲಿ ಅದಾನಿ ತೊಡಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_149.txt b/zeenewskannada/data1_url8_1_to_1110_149.txt new file mode 100644 index 0000000000000000000000000000000000000000..e578d3b496368531dc925cc5e78998f6d85cdbab --- /dev/null +++ b/zeenewskannada/data1_url8_1_to_1110_149.txt @@ -0,0 +1 @@ +: ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ (19-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ(ಜುಲೈ 19) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ19) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 51 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,135 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(19-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_15.txt b/zeenewskannada/data1_url8_1_to_1110_15.txt new file mode 100644 index 0000000000000000000000000000000000000000..f4e75192b5732ba1ea746013e37e4f18a6124a6c --- /dev/null +++ b/zeenewskannada/data1_url8_1_to_1110_15.txt @@ -0,0 +1 @@ +ವೃತ್ತಿಪರವಲ್ಲದ ರೀತಿಯಲ್ಲಿ ಕೆಲಸ : ಸೆಬಿ ಅಧ್ಯಕ್ಷರ ವಿರುದ್ದ ಹಣಕಾಸು ಸಚಿವಾಲಯಕ್ಕೆ ಅಧಿಕಾರಿಗಳಿಂದಲೇ ದೂರು ಸೆಬಿ ಅಧ್ಯಕ್ಷರ ವಿರುದ್ದ ಮತ್ತೊಂದು ದೂರು ಕೇಳಿ ಬಂದಿದೆ. ಈ ಬಾರಿ ಸೆಬಿ ಅಧಿಕಾರಿಗಳೇ ಅಧ್ಯಕ್ಷರ ವರ್ತನೆಯನ್ನು ಪ್ರಶ್ನಿಸಿ ಹಣಕಾಸು ಸಚಿವಾಲಯಕ್ಕೆ ದೂರು ನೀಡಿದ್ದಾರೆ. ನವದೆಹಲಿ :ಈಗಾಗಲೇ ವಿವಾದಕ್ಕೆ ತುತ್ತಾಗಿರುವ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ದ ಮತ್ತೊಂದು ದೂರು ಕೇಳಿ ಬಂದಿದೆ.ಈ ಬಾರಿ ಸೆಬಿ ಅಧಿಕಾರಿಗಳೇ ಇವರ ವಿರುದ್ದ ಹಣಕಾಸು ಸಚಿವಾಲಯಕ್ಕೆ ದೂರು ನೀಡಿದ್ದಾರೆ.ಹಣಕಾಸು ಸಚಿವಾಲಯಕ್ಕೆ ಬರೆದಿರುವ ಪತ್ರದ ಪ್ರಕಾರ, ಸೆಬಿ ಅಧ್ಯಕ್ಷೆ ಅಧಿಕಾರಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.ಸಭೆಯಲ್ಲಿ ಕೂಗಾಟ, ಚೀರಾಟ, ಅವಮಾನ ಸಾಮಾನ್ಯವಾಗಿತ್ತು ಎಂದು ಅಧಿಕಾರಿಗಳು ದೂರಿದ್ದಾರೆ. ಮಧು ಬಾಯಿ ಪುರಿ ಅಧಿಕಾರಿಗಳ ವಿರುದ್ದ ಕಠೋರ ಮತ್ತು ವೃತ್ತಿಪರವಲ್ಲದ ಭಾಷೆಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. 1,000 ಹಿರಿಯ ಅಧಿಕಾರಿಗಳ ಪೈಕಿ ಅರ್ಧದಷ್ಟು ಮಂದಿ ಈ ದೂರು ಪತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಕೆಲವು ದಿನಗಳ ಮೊದಲೇ ಅಧಿಕಾರಿಗಳು ಸಹಿ ಹಾಕಿರುವ ಈ ದೂರನ್ನು ಸಲ್ಲಿಸಲಾಗಿತ್ತು ಎನ್ನಲಾಗಿದೆ. ಆದರೆ ಈ ಆರೋಪಗಳನ್ನು ದಂಪತಿ ಸ್ಪಷ್ಟವಾಗಿ ನಿರಾಕರಿಸಿದೆ. ಇದನ್ನೂ ಓದಿ : ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿಯಲ್ಲಿ ಅವರ ನಡವಳಿಕೆ ಬಗ್ಗೆ ತನಿಖೆಯಾಗಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿರುವ ನಡುವೆಯೇ,ಇದೀಗ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಹಿಂಡೆನ್‌ಬರ್ಗ್ ರಿಸರ್ಚ್, ಈ ಹಿಂದೆ ಅಂದರೆ ಆಗಸ್ಟ್ 10 ರಂದು, ಗಂಭೀರ ಆರೋಪಗಳ ಹೊರತಾಗಿಯೂ ಬುಚ್ ಮತ್ತು ಅವರ ಪತಿ ಅದಾನಿ ಗ್ರೂಪ್ ಬಳಸಿದ ಆಫ್‌ಶೋರ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿತ್ತು. ಆದರೆ ಬುಚ್ ದಂಪತಿ ಈ ಆರೋಪಗಳನ್ನು ತಳ್ಳಿ ಹಾಕಿದ್ದರು.ಇನ್ನು ಅನೇಕಆಕೆಯ ನಾಯಕತ್ವದಲ್ಲಿ ಸೆಬಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಕಳೆದ ತಿಂಗಳು ಝೀ ಬಿಸಿನೆಸ್‌ನೊಂದಿಗೆ ಮಾತನಾಡಿದ ಮಾಜಿ ಹಣಕಾಸು ಕಾರ್ಯದರ್ಶಿ ಎಸ್‌ಸಿ ಗರ್ಗ್, ಮಾಧಬಿ ಪುರಿ ಬುಚ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇತ್ತೀಚಿನ ಬೆಳವಣಿಗೆಗಳು ಒಪ್ಪುವಂತದ್ದಲ್ಲ, ಈ ಬಗ್ಗೆ ಸರ್ಕಾರ ಸೂಕ್ಷ್ಮವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ : ಹಲವಾರು ವಿದೇಶಿ ಹೂಡಿಕೆದಾರರು ಕೂಡಾ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಖ್ಯಾತ ವ್ಯಾಪಾರ ಮತ್ತು ಟೆಕ್ ವಿಶ್ಲೇಷಕ ಮತ್ತು ಅರ್ಥಶಾಸ್ತ್ರಜ್ಞ ಡೇನಿಯಲ್ ಗೆಲ್ಟ್ರೂಡ್ ಕೂಡಾ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೇಳಿ ಬಂದಿರುವ ಆರೋಪಗಳು "ಹೂಡಿಕೆದಾರರ ವಿಶ್ವಾಸಕ್ಕೆ ಪೆಟ್ಟು ನೀಡಬಹುದು ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_150.txt b/zeenewskannada/data1_url8_1_to_1110_150.txt new file mode 100644 index 0000000000000000000000000000000000000000..160affedc646976edcbe71a1f51177c44c7ade76 --- /dev/null +++ b/zeenewskannada/data1_url8_1_to_1110_150.txt @@ -0,0 +1 @@ +: ಇಂತಹವರಿಂದ ದುಪ್ಪಟ್ಟು ಟೋಲ್ ವಸೂಲಿ, ಮನೆಯಿಂದ ಹೊರಡುವ ಮೊದಲು ತಪ್ಪದೇ ತಿಳಿಯಿರಿ : ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಹಾಗೂ ಸುಗಮ ಟೋಲ್ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಎನ್‌ಎಚ್‌ಎಐ ಹೊಸ ನಿಯಮವನ್ನು ಜಾರಿಗೆ ತಂದಿದೆ. :ಉದ್ದೇಶಪೂರ್ವಕವಾಗಿ ಟೋಲ್ ಶುಲ್ಕವನ್ನು ತಪ್ಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ () ಹೊಸ ನಿಯಮವನ್ನು ರೂಪಿಸಿದೆ. ಈ ನಿಯಮಾನುಸಾರ, ವಾಹನಗಳ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸಬೇಕಾಗಿದ್ದು, ಈ ನಿಯಮವನ್ನು ಅನುಸರಿಸದ ವಾಹನಗಳ ಚಾಲಕರಿಗೆ ಪ್ರಮಾಣಿತ ಟೋಲ್ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕವನ್ನು ವಿಧಿಸಲು ಎನ್‌ಎಚ್‌ಎಐ ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಪುನರಾವರ್ತಿತ ಅಪರಾಧಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಲಾಗಿದೆ. ಈ ಕುರಿತಂತೆ ಗುರುವಾರ (ಜುಲೈ 18) ಹೇಳಿಕೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, "ವಿಂಡ್‌ಸ್ಕ್ರೀನ್‌ನಲ್ಲಿ ಉದ್ದೇಶಪೂರ್ವಕವಾಗಿ() ಅನ್ನು ಅಂಟಿಸದೇ ಇರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ, ಇದು ಸಹ ರಾಷ್ಟ್ರೀಯ ಹೆದ್ದಾರಿ ( ) ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ". ಇದನ್ನು ತಡೆಯುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸದ ಜನರಿಂದ ಡಬಲ್ ಟೋಲ್ ತೆರಿಗೆ ಸಂಗ್ರಹಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ- ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ಜಾಮ್:ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಂಟಿಸದೆ ಟೋಲ್ ಲೇನ್‌ಗೆ ಪ್ರವೇಶಿಸುವ ಜನರು( )ಅನಗತ್ಯ ವಿಳಂಬವನ್ನು ಉಂಟುಮಾಡುತ್ತಾರೆ. ಇದು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಉಂಟು ಮಾಡುವುದರಿಂದ ಇತರ ಜನರಿಗೆ ಅನಾನುಕೂಲತೆ ಉಂಟಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್ಯಾಗ್ ಅಳವಡಿಸದಿದ್ದಲ್ಲಿ ಡಬಲ್ ಟೋಲ್ ತೆರಿಗೆಯನ್ನು ಸಂಗ್ರಹಿಸಲು ಎಲ್ಲಾ ಏಜೆನ್ಸಿಗಳಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ () ಅನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಅಷ್ಟೇ ಅಲ್ಲದೆ, ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಿದರೆ ದಂಡ ವಿಧಿಸುವ ಬಗ್ಗೆ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಈ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಹೆಚ್ಚುವರಿಯಾಗಿ, ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸದ ವಾಹನಗಳಿಗೆ ವಾಹನ ನೋಂದಣಿ ಸಂಖ್ಯೆ () ಅನ್ನು ಸೆರೆಹಿಡಿಯುವ ಫೂಟೇಜ್ ಅನ್ನು ದಾಖಲಿಸಲಾಗುತ್ತದೆ. ಈ ಕ್ರಮವು ವಿಧಿಸಲಾದ ಶುಲ್ಕಗಳ ಸರಿಯಾದ ದಾಖಲೆಗಳನ್ನು ಮತ್ತು ಟೋಲ್ ಲೇನ್‌ಗಳಲ್ಲಿ ಅಂತಹ ವಾಹನಗಳ ಉಪಸ್ಥಿತಿಯನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ- ಎನ್‌ಎಚ್‌ಎಐ ಅಧಿಕಾರಿಗಳು ಈ ಕ್ರಮವು ಟೋಲ್ ಸಂಗ್ರಹದ ದಕ್ಷತೆಯನ್ನು ಹೆಚ್ಚಿಸಲು ಮತ್ತು ಎಕ್ಸ್‌ಪ್ರೆಸ್‌ವೇಗಳು ಮತ್ತು ಗ್ರೀನ್‌ಫೀಲ್ಡ್ ಹೆದ್ದಾರಿಗಳಂತಹ ಮುಚ್ಚಿದ ಟೋಲಿಂಗ್ ಸ್ಟ್ರೆಚ್‌ಗಳಲ್ಲಿ ಟೋಲ್ ತಪ್ಪಿಸುವ ನಿದರ್ಶನಗಳನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ ಎಂದು ಒತ್ತಿ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_151.txt b/zeenewskannada/data1_url8_1_to_1110_151.txt new file mode 100644 index 0000000000000000000000000000000000000000..cd999622b6029290fc28bf8a43b545fbd7e9d21b --- /dev/null +++ b/zeenewskannada/data1_url8_1_to_1110_151.txt @@ -0,0 +1 @@ +ಬಜೆಟ್ 2024: ಮನೆ ಕನಸು ಇದ್ಯಾ? ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆ ಏನು? 2024: ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೋದಿ ಸರ್ಕಾರ 3.0 ಮೊದಲ ಬಜೆಟ್ ಬಗ್ಗೆ ಜನರಲ್ಲಿ ನಿರೀಕ್ಷೆಗಳು ಬೆಟ್ಟದಷ್ಟಿವೆ. 2024:ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಧ್ಯಮ ವರ್ಗದ ಜನರ ಕನಸು. ಸ್ವಂತ ಮನೆ ಕಟ್ಟುವ ಪ್ಲಾನ್ ಮಾಡಿಕೊಳ್ಳುತ್ತಿರುವ ಜನರು ಜುಲೈ 23ರ ಬಜೆಟ್ ನಲ್ಲಿ ಯಾವೆಲ್ಲಾ ನಿರೀಕ್ಷೆಗಳಿವೆ? ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆಗಳೇನು? 2024-25ರ ಕೇಂದ್ರ ಬಜೆಟ್‌ಗಾಗಿ ರಿಯಲ್ ಎಸ್ಟೇಟ್ ವಲಯದ ಬೇಡಿಕೆಗಳೇನು?1. ತೆರಿಗೆ ರಿಯಾಯಿತಿ:ಮನೆ ಖರೀದಿದಾರರು ಬಹು ವರ್ಷದಿಂದಗಳ ಮೇಲಿನ ಹೆಚ್ಚಿನ ಕಡಿತಗಳು ( ), ಮತ್ತು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಮತ್ತು ಸೆಕ್ಷನ್ 24(ಬಿ) ಅಡಿಯಲ್ಲಿ ಮೂಲ ಮರುಪಾವತಿ ( ) ಗೆ ಆಗ್ರಹ ಮಾಡುತ್ತಿದ್ದಾರೆ. 2. ಸಿಂಗಲ್ ವಿಂಡೋ ಕ್ಲೀರೆನ್ಸ್ :ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅನುಮೋದನೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಯೋಜನೆಯ ವಿಳಂಬವನ್ನು ಕಡಿಮೆ ಮಾಡಲು ಏಕ ಗವಾಕ್ಷಿ ಒಪ್ಪಿಗೆ ವ್ಯವಸ್ಥೆಯನ್ನು ( ) ಅಳವಡಿಸುವುದು. ಇದನ್ನೂ ಓದಿ- 3. ಕೈಗೆಟುಕುವ ದರದಲ್ಲಿ ವಸತಿ:ಕೈಗೆಟುಕುವ ದರದಲ್ಲಿಗಳಿಗೆ ಹೆಚ್ಚಿದ ಹಂಚಿಕೆ ಮತ್ತು ಕೈಗೆಟುಕುವ ಮನೆಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಬಜೆಟ್ ನಲ್ಲಿ ಘೋಷಣೆಗೆ ಆಶಯ ಹೊಂದಿದ್ದಾರೆ. ಇದರ ಜೊತೆ ಯೋಜನೆ ಅಡಿಯಲ್ಲಿ 2ನೇ ಹಾಗೂ 3ನೆಯ ದರ್ಜೆ ನಗರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಆ ನಗರ ಅಭಿವೃದ್ಧಿ ಮಾಡಬೇಕು. 4. ಸುಧಾರಣೆ :ಕಟ್ಟಡ ನಿರ್ಮಾಣ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದ ಇದೇ, ಬಜೆಟ್ ನಲ್ಲಿ ಪ್ರಮಾಣ ಕಡಿಮೆ ಮಾಡಿದ್ದಲ್ಲಿ ನಿರ್ಮಾಣ ಚಟುವಟಿಕೆ ಹೆಚ್ಚಾಗಲಿದೆ. 5. : ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ತೆರಿಗೆ ಪ್ರಯೋಜನಗಳೊಂದಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಿಗೆ ( ಗಳು) ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳಿಗೆ () ಉತ್ತೇಜನ. ಇದನ್ನೂ ಓದಿ- 6. ಮೂಲಸೌಕರ್ಯ ಅಭಿವೃದ್ಧಿ:ಸಂಪರ್ಕವನ್ನು ಸುಧಾರಿಸಲು ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಬೆಂಬಲಿಸಲು ರಸ್ತೆಗಳು, ಸಾರ್ವಜನಿಕ ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹಲವಾರು ಯೋಜನೆ ನೀಡಬೇಕು. 7. ಬಾಡಿಗೆ ವಸತಿ:ಬಾಡಿಗೆ ಆದಾಯಕ್ಕೆ ತೆರಿಗೆ ವಿನಾಯಿತಿಗಳು ಮತ್ತು ಬಾಡಿಗೆ ವಸತಿ ಯೋಜನೆಗಳಿಗೆ ಬೆಂಬಲ ಸೇರಿದಂತೆ ಬಾಡಿಗೆ ಮನೆಗಳನ್ನು ಉತ್ತೇಜಿಸಲು ನೀತಿಗಳು ಮತ್ತು ಪ್ರೋತ್ಸಾಹ. 8. ಲಿಕ್ವಿಡಿಟಿ ಬೆಂಬಲ:ಡೆವಲಪರ್‌ಗಳಿಗೆ ಲಿಕ್ವಿಡಿಟಿಯನ್ನು ಸುಧಾರಿಸುವ ಕ್ರಮಗಳು, ಹಣಕಾಸು ಮಾರುಕಟ್ಟೆಯಿಂದ ಸುಲಭ ಹಣದ ಸಹಾಯ ಮತ್ತು ಲೋನ್‌ಗಳ ಮೇಲಿನ ಕಡಿಮೆ ಬಡ್ಡಿ ದರಗಳ ಬೇಡಿಕೆ. ಒಟ್ಟಾರೆ ಇವಿಷ್ಟು ಬೇಡಿಕೆ ಹಾಗೂ ನಿರೀಕ್ಷೆಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಮನೆ ಕಟ್ಟುವರು ಹೊಂದಿದ್ದು, ಯಾವ ರೀತಿ ಕೇಂದ್ರ ಸರ್ಕಾರ ಯೋಜನೆ ಘೋಷಣೆ ಮಾಡಲಿದೆ ಎಂದು ಕಾದುನೋಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_152.txt b/zeenewskannada/data1_url8_1_to_1110_152.txt new file mode 100644 index 0000000000000000000000000000000000000000..65895f8551fbad3c97afccec73870d8a3a719679 --- /dev/null +++ b/zeenewskannada/data1_url8_1_to_1110_152.txt @@ -0,0 +1 @@ +ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆ ದೊಡ್ಡ ಗಿಫ್ಟ್ : ಕನಿಷ್ಠ ವೇತನ ಹೆಚ್ಚಳ ಬಹುತೇಕ ಫಿಕ್ಸ್ ಈ ಪ್ರಸ್ತಾವನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ.ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ಸಂಬಂಧ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ. ಬೆಂಗಳೂರು :ಕೇಂದ್ರ ಸರ್ಕಾರ ಈ ವರ್ಷದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ.ಹೊಸ ಬಜೆಟ್‌ನಲ್ಲಿ ಹಲವು ಘೋಷಣೆಗಳು ಹೊರಬೀಳಬಹುದು.ಈ ಬಜೆಟ್‌ನಲ್ಲಿ ಕೇಂದ್ರ ನೌಕರರಿಗೆ ಉತ್ತಮ ಸುದ್ದಿ ಸಿಗಬಹುದು.ನೌಕರರ ಭವಿಷ್ಯ ನಿಧಿಗೆ ಕೊಡುಗೆ ನೀಡಲು ಕೇಂದ್ರ ಸರ್ಕಾರವು ಕನಿಷ್ಠ ಮೂಲ ವೇತನವನ್ನು ಹೆಚ್ಚಿಸಬಹುದು ಎಂಬ ಭರವಸೆ ಇದೆ. ಕನಿಷ್ಠ ಮೂಲ ವೇತನದಲ್ಲಿ ಹೆಚ್ಚಳ :ಪ್ರಸ್ತುತ15000 ರೂಪಾಯಿಗಳು.ಆದರೆ,ಇದನ್ನು 25,000 ರೂಪಾಯಿಗಳಿಗೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.ಈ ಪ್ರಸ್ತಾವನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ. ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ಸಂಬಂಧ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ. ಇದನ್ನೂ ಓದಿ : ಸಂಶೋಧನಾ ತಯಾರಿ :ಸಚಿವಾಲಯವು 10 ವರ್ಷಗಳ ನಂತರ ಈ ಸಂಶೋಧನೆಯನ್ನು ನಡೆಸುತ್ತಿದೆ. ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಈ ತಿದ್ದುಪಡಿಯನ್ನು ಮಾಡಲಾಗುತ್ತಿದೆ.ಈ ಮೊದಲು, ಕನಿಷ್ಠ ಮೂಲ ವೇತನವನ್ನು 10 ವರ್ಷಗಳ ಹಿಂದೆ ಅಂದರೆ 1 ಸೆಪ್ಟೆಂಬರ್ 2014 ರಂದು ಹೆಚ್ಚಿಸಲಾಯಿತು. ಇದಾದ ಬಳಿಕ ಕನಿಷ್ಠ ವೇತನದ ಮಿತಿಯನ್ನು 6500 ರೂಪಾಯಿಗಳಿಂದ 15000 ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಕನಿಷ್ಠ ವೇತನದ ಮಿತಿ ಪ್ರಸ್ತುತ 15,000 ರೂ.ಆಗಿದೆ.ಆದರೆ, ನೌಕರರ ರಾಜ್ಯ ವಿಮಾ ನಿಗಮವು 2017ನೇ ವರ್ಷದಿಂದಲೇ ಕನಿಷ್ಠ ಮಿತಿಯನ್ನು 21 ಸಾವಿರ ರೂ.ಗೆ ಹೆಚ್ಚಿಸಿದೆ. ಇದನ್ನೂ ಓದಿ: ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಖಾತೆಯಲ್ಲಿ ಪಡೆದ ಮೂಲ ವೇತನ ಮತ್ತು ತುಟ್ಟಿಭತ್ಯೆಗೆ ತಲಾ 12 ಪ್ರತಿಶತವನ್ನು ಕೊಡುಗೆ ನೀಡುತ್ತಾರೆ.ಇದರಲ್ಲಿ ಉದ್ಯೋಗಿಗಳ ಸಂಪೂರ್ಣ ಕೊಡುಗೆಯನ್ನು ಇಪಿಎಫ್‌ಒ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಉದ್ಯೋಗದಾತರ ಕೊಡುಗೆಯ 8.33 ಪ್ರತಿಶತವನ್ನು ಉದ್ಯೋಗಿ ಪಿಂಚಣಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ. ಉಳಿದ 3.67 ಪ್ರತಿಶತವನ್ನು ಪಿಎಫ್ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_153.txt b/zeenewskannada/data1_url8_1_to_1110_153.txt new file mode 100644 index 0000000000000000000000000000000000000000..93d597088dc1b1274b32360fdc992189b6137da6 --- /dev/null +++ b/zeenewskannada/data1_url8_1_to_1110_153.txt @@ -0,0 +1 @@ +2029ರ ವರೆಗೆ ಉಚಿತ ಅಕ್ಕಿ ವಿತರಣೆ : ಯೋಜನೆ ವಿಸ್ತರಣೆ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ದೊರಕಿದ್ದು,ಈ ಯೋಜನೆಯನ್ನು 2029ರ ವರೆಗೂ ಮುಂದುವರಿಸಲಾಗಿದೆ ಎಂದು ಜೋಷಿ ಹೇಳಿದ್ದಾರೆ. ನವದೆಹಲಿ:ಕೇಂದ್ರ ಸರ್ಕಾರ, ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2029ರವರೆಗೂ ವಿಸ್ತರಿಸಿದೆ.ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಈ ವಿಷಯವನ್ನು ಘೋಷಿಸಿದ್ದಾರೆ. ಅನ್ನ ಯೋಜನೆಯಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ದೊರಕಿದ್ದು,ಈ ಯೋಜನೆಯನ್ನು 2029ರ ವರೆಗೂ ಮುಂದುವರಿಸಲಾಗಿದೆ ಎಂದು ಜೋಷಿ ಹೇಳಿದ್ದಾರೆ. ಇದನ್ನೂ ಓದಿ : ಎನ್ಎಎಫ್ಇಡಿ, ಎನ್ ಸಿಸಿಎಫ್ ಹಾಗೂ ಕೇಂದ್ರೀಯ ಭಂಡಾರಗಳಲ್ಲಿ ಕೆಜಿಗೆ 29 ರೂ.ಯಂತೆ 5 ಮತ್ತು 10 ಕೇಜಿ ಚೀಲಗಳಲ್ಲಿ ಭಾರತ್ ಅಕ್ಕಿ ದೊರೆಯುತ್ತಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಅತಿ ಅಗ್ಗದ ಬೆಲೆಗೆ ಗೋಧಿ ಹಿಟ್ಟು: ಇನ್ನು,ಉಪಕ್ರಮದಲ್ಲಿ ಅತಿ ಅಗ್ಗದ ಬೆಲೆ ಅಂದರೆ ಕೇವಲ 27.5 ರೂ.ಗೆ ಕೆಜಿಗೆ ಗೋಧಿ ಹಿಟ್ಟು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಭಾರತ್ ದಾಲ್ ಉಪಕ್ರಮದಡಿಯಲ್ಲಿ ಕಡಲೆ ಮತ್ತು ಹೆಸರುಬೇಳೆ ಯನ್ನು ಕಡಿಮೆ ದರದಲ್ಲಿ ದೊರೆಯುವಂತಾಗಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಮಯೋಚಿತ ಉಪಕ್ರಮಗಳಿಂದಾಗಿ ದೇಶದ ಹಣದುಬ್ಬರ ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_154.txt b/zeenewskannada/data1_url8_1_to_1110_154.txt new file mode 100644 index 0000000000000000000000000000000000000000..3246196761957319e1e8b4f30c26db3264c5d1e4 --- /dev/null +++ b/zeenewskannada/data1_url8_1_to_1110_154.txt @@ -0,0 +1 @@ +: ಚಿತ್ರದುರ್ಗ & ಶಿವಮೊಗ್ಗದಲ್ಲಿ ಅಡಿಕೆ ಇಂದಿನ ಧಾರಣೆ (18-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ18) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,300 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(18-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_155.txt b/zeenewskannada/data1_url8_1_to_1110_155.txt new file mode 100644 index 0000000000000000000000000000000000000000..d644a291d0407d787750f5dd3a9ce4802be90001 --- /dev/null +++ b/zeenewskannada/data1_url8_1_to_1110_155.txt @@ -0,0 +1 @@ +ಅಂಬಾನಿ-ಅದಾನಿಗೆ ಟಕ್ಕರ್ ನೀಡಲು ಮುಂದಾದ ಟಾಟಾ: ಈ ಕ್ಷೇತ್ರದಲ್ಲಿ ಭಾರೀ ಹೂಡಿಕೆಗೆ ಸಜ್ಜು! : ದೇಶದ ಅತಿದೊಡ್ಡ ಕೈಗಾರಿಕಾ ಸಮೂಹವಾಗಿರುವ ಟಾಟಾ ಗ್ರೂಪ್ 2024-25ರ ಆರ್ಥಿಕ ವರ್ಷದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 20,000 ಕೋಟಿ ರೂ. ಹೂಡಿಕೆ ಮಾಡುವ ಬಗ್ಗೆ ಯೋಜನೆಯನ್ನು ಪ್ರಕಟಿಸಿದೆ. :ದೇಶದ ಅತಿದೊಡ್ಡ ಕೈಗಾರಿಕೋದ್ಯಮಿ, ರತನ್ ನಾವಲ್ ಟಾಟಾ ಅವರ ಕಂಪನಿ ಟಾಟಾ ಗ್ರೂಪ್ ವಿದ್ಯುತ್ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಇದಕ್ಕಾಗಿ ಯೋಜನೆಯನ್ನೂ ಸಹ ರೂಪಿಸಿದೆ. ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹವಾಗಿರುವ ಟಾಟಾ ಗ್ರೂಪ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ( ) ಹೂಡಿಕೆ ಬಗ್ಗೆ ಚಿಂತನೆ ನಡೆಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 20,000 ಕೋಟಿ ರೂ.ಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ. ಪ್ರತಿ ಗಂಟೆಗೆ ಸುಮಾರು 2.28 ಕೋಟಿ ರೂ.:ಹೌದು, ರತನ್ ಟಾಟಾ ಅವರ( ) ಈಗ ತನ್ನ ಬಹುಪಾಲು ಬಂಡವಾಳ ವೆಚ್ಚವನ್ನು ನವೀಕರಿಸಬಹುದಾದ ಇಂಧನದಲ್ಲಿ ಖರ್ಚು ಮಾಡಲು ಸಜ್ಜಾಗಿದ್ದು, ಇದಕ್ಕಾಗಿ 2024-25ರ ಆರ್ಥಿಕ ವರ್ಷದಲ್ಲಿ 20,000 ಕೋಟಿ ರೂ.ಗಳ ( ಪ್ರತಿ ಗಂಟೆಗೆ ಸುಮಾರು 2.28 ಕೋಟಿ ರೂ.) ಯೋಜನೆಯನ್ನು ಕಂಪನಿ ಸಿದ್ಧಪಡಿಸಿದೆ. ಟಾಟಾ ಗ್ರೂಪ್ನ ಈ ಬೃಹತ್ ಯೋಜನೆಯು ದೇಶದ ಘಟಾನುಘಟಿ ಉದ್ಯಮಿಗಳಾಗಿರುವ ಮುಖೇಶ್ ಅಂಬಾನಿ ( ) ಮತ್ತು ಗೌತಮ್ ಅದಾನಿಗೆ ( ) ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಂಪನಿಯ 105 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ಉದ್ದೇಶಿಸಿ ಮಾತನಾಡಿದ( ), "ಟಾಟಾ ಪವರ್ 2024-25ರ ಹಣಕಾಸು ವರ್ಷದಲ್ಲಿ 20,000 ಕೋಟಿ ರೂ. ಕ್ಯಾಪೆಕ್ಸ್ ಅನ್ನು ಹೂಡಿಕೆ ಮಾಡಲು ಯೋಜಿಸಿದೆ. ಕಳೆದ ಹಣಕಾಸು ವರ್ಷಕ್ಕಿಂತ ಈ ಮೊತ್ತ ದುಪ್ಪಟ್ಟಾಗಿದೆ. ಇದರ ಹೆಚ್ಚಿನ ಭಾಗವು ಕಂಪನಿಯ ನವೀಕರಿಸಬಹುದಾದ ಇಂಧನ ಬಂಡವಾಳವನ್ನು ವೇಗಗೊಳಿಸಲು ಮತ್ತು ಪ್ರಸರಣ ಮತ್ತು ವಿತರಣಾ ವ್ಯವಹಾರಗಳಿಗೆ ಸಮತೋಲನವನ್ನು ನೀಡುತ್ತದೆ. ಕಂಪನಿಯು ಸಣ್ಣ ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳಲ್ಲಿ ಭಾಗವಹಿಸುವಿಕೆಯನ್ನು ಅನ್ವೇಷಿಸುತ್ತದೆ" ಎಂದು ತಮ್ಮ ಕಾರ್ಯತಂತ್ರವನ್ನು ವಿವರಿಸಿದರು. ಇದನ್ನೂ ಓದಿ- ಇತರ ರಾಜ್ಯಗಳಲ್ಲಿನ ವಿತರಣಾ ವಿಸ್ತರಣೆ ಅವಕಾಶಗಳ ಲಾಭ ಪಡೆಯಲು ಟಾಟಾ ಪವರ್ ಹೂಡಿಕೆ ಮಾಡಲಿದೆ ಎಂದು ಷೇರುದಾರರ ಸಭೆಯಲ್ಲಿ ಟಾಟಾಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಮಾಹಿತಿ ನೀಡಿದರು. ಅಂಬಾನಿ-ಅದಾನಿಗೆ ಹೆಚ್ಚಾಗಲಿದೆ ಟೆನ್ಷನ್:ಇನ್ನೂ ಟಾಟಾ ಪವರ್‌ನ ಈ ಮಹತ್ವದ ಹೆಜ್ಜೆಯು ರಿಲಯನ್ಸ್ () ಮತ್ತು ಅದಾನಿ ಗ್ರೂಪ್ ( ) ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ವಾಸ್ತವವಾಗಿ, ಮುಖೇಶ್ ಅಂಬಾನಿಯವರ ರಿಲಯನ್ಸ್ ಮತ್ತು ಗೌತಮ್ ಅದಾನಿ ಅವರ ಅದಾನಿ ಪವರ್ ಕಂಪನಿಗಳು ಕೂಡ ಈ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಿವೆ. ಇದೀಗ ಈ ವಲಯದಲ್ಲಿ ಟಾಟಾ ಪವರ್ ಹೂಡಿಕೆಯನ್ನು ಹೆಚ್ಚಿಸುವುದರಿಂದ ಮೂವರ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಇದನ್ನೂ ಓದಿ- ರಿಲಯನ್ಸ್ ಇಂಡಸ್ಟ್ರೀಸ್ ಹಸಿರು ಶಕ್ತಿಯಲ್ಲಿ $ 75 ಶತಕೋಟಿ ಹೂಡಿಕೆಯನ್ನು ಘೋಷಿಸಿದೆ, ಆದರೆ ಅದಾನಿ ಗ್ರೂಪ್ 2030 ರ ವೇಳೆಗೆ ಹಸಿರು ಇಂಧನ ಕ್ಷೇತ್ರದಲ್ಲಿ 2.3 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಘೋಷಿಸಿದೆ. ಇದೀಗ ಈ ವಲಯದಲ್ಲಿ ಟಾಟಾ ಹೂಡಿಕೆ ಹೆಚ್ಚುತ್ತಿದ್ದು, ಈ ಮೂಲಕ ಅಂಬಾನಿ-ಅದಾನಿ ಕಂಪನಿಗಳಿಗೆ ಭಾರೀ ಪೈಪೋಟಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_156.txt b/zeenewskannada/data1_url8_1_to_1110_156.txt new file mode 100644 index 0000000000000000000000000000000000000000..abebb294c84b5e6bba49c059509862f67e8d1568 --- /dev/null +++ b/zeenewskannada/data1_url8_1_to_1110_156.txt @@ -0,0 +1 @@ +:ಪ್ರತಿ ಭಾನುವಾರ ರಾಧಿಕಾ ಅಂಬಾನಿ ಮೈಸೂರಿನ ಕೆಫೆಯ ಆಹಾರ ಸವಿಯುತ್ತಾರೆಯಂತೆ !ಇದೇನು ದುಬಾರಿ ಹೋಟೆಲ್ ಅಲ್ಲ ಸದ್ಯ ಅಂಬಾನಿ ಕುಟುಂಬದ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಜನ ಅಂಬಾನಿ ಕುಟುಂಬವನ್ನು ಹಾಡಿ ಹೊಗಳಿದ್ದಾರೆ. ಮುಂಬಯಿ :ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಅದ್ಧೂರಿಯಾಗಿ ನೆರವೇರಿದೆ.ಈ ಮದುವೆಗೆ ಸಂಬಂಧಿಸಿದ ಅನೇಕ ಫೋಟೋ, ವಿಡಿಯೋಗಳು ಎಲಾ ಕಡೆ ಹರಿದಾಡುತ್ತಿದೆ.ಸದ್ಯ ಅಂಬಾನಿ ಕುಟುಂಬದ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಜನ ಅಂಬಾನಿ ಕುಟುಂಬವನ್ನು ಹಾಡಿ ಹೊಗಳಿದ್ದಾರೆ. ಪ್ರತಿ ಭಾನುವಾರ ಇಲ್ಲಿಯದ್ದೇ ಊಟ :ಮುಂಬೈನಲ್ಲಿ ಅತ್ಯುತ್ತಮವಾದ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಮತ್ತು ದುಬಾರಿ ರೆಸ್ಟೋರೆಂಟ್‌ಗಳಿವೆ. ಆದರೆ ಅಂಬಾನಿ ಕುಟುಂಬದ ಕಿರಿಯ ಸೊಸೆ,ಪತ್ನಿ ರಾಧಿಕಾ ಮರ್ಚೆಂಟ್ ಗೆ ಸರಳವಾದ ಆಹಾರವೆಂದರೆ ಇಷ್ಟ.ಹಾಗಾಗಿಯೇ ಅವರು ಪ್ರತಿ ಭಾನುವಾರ ಒಂದು ಪುಟ್ಟ ರೆಸ್ಟೋರೆಂಟ್‌ ಆಹಾರಗಳನ್ನು ಸವಿಯುತ್ತಾರೆ. ಹೌದು ಮುಂಬೈನಲ್ಲಿರುವ ಮೈಸೂರು ಕೆಫೆಯ ಖಾದ್ಯಗಳೆಂದರೆ ರಾಧಿಕಾಗೆ ಅಚ್ಚುಮೆಚ್ಚು. ಈ ಕೆಫೆ ದಕ್ಷಿಣ ಭಾರತದ ಖಾದ್ಯಗಳಿಗೆ ಹೆಸರುವಾಸಿ. ಅನಂತ್ ಮತ್ತು ರಾಧಿಕಾ ಅವರ ಮದುವೆಯ ಸಂಭ್ರಮಕ್ಕೆ ಔತಣಕೂಟದಲ್ಲಿ ಮೈಸೂರು ಕೆಫೆಯ ಸ್ಟಾಲ್ ಕೂಡಾ ಇತ್ತು ಎನ್ನುವುದು ಇಲ್ಲಿ ಗಮನಾರ್ಹ. ಇದನ್ನೂ ಓದಿ: ಮದುವೆಯ ದಿನ ಈ ಕೆಫೆಯ ಮಾಲಕಿ ಶ್ರೀಮತಿ ಶಾಂತೇರಿ ನಾಯಕ್ ಅವರನ್ನು ನೋಡಿ ಅಂಬಾನಿ ಕುಟುಂಬವಿಡೀ ಸಂಭ್ರಮಿಸಿದೆ.ಇವರು ಮೈಸೂರು ಕೆಫೆಯ ಮಾಲಕಿ ಎಂದು ಹೇಳುತ್ತಿದ್ದಂತೆ ಇಡೀ ಅಂಬಾನಿ ಕುಟುಂಬವೇ ತಲೆ ಬಾಗಿ ಅವರಿಗೆ ನಮಸ್ಕಾರ ಮಾಡುತ್ತದೆ. ಅನಂತ್ ಪತ್ನಿ ರಾಧಿಕಾ ತಾನು ಪ್ರತಿ ಭಾನುವಾರ ಮೈಸೂರು ಕೆಫೆಯ ಆಹಾರ ಸೇವಿಸುವುದಾಗಿ ಇಲ್ಲಿ ಹೇಳುತ್ತಾರೆ. ಇದನ್ನೂ ಓದಿ : ನಂತರ ರಾಧಿಕಾ ಶಾಂತೇರಿ ನಾಯಕ್ ಕೈ ಹಿಡಿದು ತಲೆ ಬಾಗಿ ಗೌರವಿಸುವುದನ್ನು ಕಾಣಬಹುದು.ರಾಧಿಕಾ, ಅನಂತ್ ಅಂಬಾನಿ, ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಈ ಮಹಿಳೆಯನ್ನು ಗೌರವಿಸುವ ರೀತಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ಯ್ತವಾಗಿದೆ. ಇನ್ನುಊಟ ಎಂದರೆ ತನಗೆ ಬಹಳ ಇಷ್ಟ ಎನ್ನುವ ವಿಚಾರವನ್ನು ಮುಖೇಶ್ ಅಂಬಾನಿ ಕೂಡಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಮುಖೇಶ್ ಅಂಬಾನಿಗೂ ಇಡ್ಲಿ ಸಾಂಬಾರ್ ಎಂದರೆ ಇಷ್ಟವಾದ ಉಪಹಾರ ಎನ್ನುವುದನ್ನು ಕೂಡಾ ಅವರು ಇಲ್ಲಿ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_157.txt b/zeenewskannada/data1_url8_1_to_1110_157.txt new file mode 100644 index 0000000000000000000000000000000000000000..2a757726002fc2e114a9f86ac213bf4f937d1a0a --- /dev/null +++ b/zeenewskannada/data1_url8_1_to_1110_157.txt @@ -0,0 +1 @@ +ಹೊಸ ಸರ್ವಿಸ್ ಆರಂಭಿಸಿದ : ಈಗ ಗಿಫ್ಟ್ ಕಾರ್ಡ್ ಮೂಲಕವೂ ಖರೀದಿಸಬಹುದು ಟಿಕೆಟ್ : ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಟಾಟಾ ಗ್ರೂಪ್‌ನ ಏರ್ ಇಂಡಿಯಾ ಏರ್‌ಲೈನ್ ಬಿಡುಗಡೆ ಮಾಡಿದೆ.ಈ ಕಾರ್ಡ್ ಮೂಲಕ ಬೇರೆಯವರಿಗೆ ವಿಮಾನ ಪ್ರಯಾಣವನ್ನು ಗಿಫ್ಟ್ ರೂಪದಲ್ಲಿ ನೀಡಬಹುದು. :ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಟಾಟಾ ಗ್ರೂಪ್‌ನ ಏರ್ ಇಂಡಿಯಾ ಏರ್‌ಲೈನ್ ಬಿಡುಗಡೆ ಮಾಡಿದೆ.ಈ ಕಾರ್ಡ್ ಮೂಲಕ ಬೇರೆಯವರಿಗೆ ವಿಮಾನ ಪ್ರಯಾಣವನ್ನು ಗಿಫ್ಟ್ ರೂಪದಲ್ಲಿ ನೀಡಬಹುದು.ಈ ಇ-ಕಾರ್ಡ್‌ಗಳು ಆನ್‌ಲೈನ್‌ನಲ್ಲಿ ರೂ 1,000 ರಿಂದ ರೂ 200,000 ವರೆಗೆ ಲಭ್ಯವಿರುತ್ತವೆ ಎಂದು ಏರ್‌ಲೈನ್‌ಗಳು ತಿಳಿಸಿವೆ. ಇವುಗಳನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಬುಕಿಂಗ್‌ಗೆ ಬಳಸಬಹುದು.ಇದಲ್ಲದೆ, ಹೆಚ್ಚುವರಿ ಲಗೇಜ್ ಮತ್ತು ಸೀಟ್ ಆಯ್ಕೆಗೆ ಸಹ ಇದನ್ನು ಬಳಸಬಹುದು. ಈ ಮೂಲಕ ಪ್ರಯಾಣವು ಹೆಚ್ಚು ಸುಲಭ ಮತ್ತು ಆಹ್ಲಾದಕರವಾಗಿರುತ್ತದೆ. ಸ್ಥಳ, ದಿನಾಂಕ ಮತ್ತು ಆಸನ ವರ್ಗವನ್ನು ಆಯ್ಕೆ ಮಾಡಬಹುದು :ಗಿಫ್ಟ್ ಕಾರ್ಡ್ ಸ್ವೀಕರಿಸುವ ವ್ಯಕ್ತಿಯು ತನ್ನ ಪ್ರಯಾಣದ ಸ್ಥಳ,ದಿನಾಂಕ ಮತ್ತು ಆಸನ ವರ್ಗವನ್ನು ಸ್ವತಃ ಆಯ್ಕೆ ಮಾಡಬಹುದು.ಗಿಫ್ಟ್ ಕಾರ್ಡ್ ಸೇವೆಯನ್ನು ಪ್ರಾರಂಭಿಸುವುದರಿಂದ ಏರ್ ಇಂಡಿಯಾದ ಗ್ರಾಹಕ ಕೇಂದ್ರಿತ ಸೇವೆಯನ್ನು ಬಲಪಡಿಸುತ್ತದೆ ಎಂದು ಹೇಳಲಾಗಿದೆ.ಇದರೊಂದಿಗೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುವ ಮೂಲಕ ಡಿಜಿಟಲ್ ಕ್ಷೇತ್ರವನ್ನು ವಿಸ್ತರಿಸಬಹುದು. ಇದನ್ನೂ ಓದಿ : ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಖರೀದಿಸುವುದು ಹೇಗೆ?:ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ನಾಲ್ಕು ವಿಭಿನ್ನ ಥೀಮ್‌ಗಳಿಗಾಗಿ ಖರೀದಿಸಬಹುದು.ಪ್ರಯಾಣ,ವಿವಾಹ ವಾರ್ಷಿಕೋತ್ಸವ, ಜನ್ಮದಿನ ಮತ್ತು ವಿಶೇಷ ಸಂದರ್ಭಗಳು. ಈ ಕಾರ್ಡ್‌ಗಳನ್ನು ಖರೀದಿಸುವಾಗ, ನಿಮ್ಮ ಆಯ್ಕೆಯ ಥೀಮ್ ಅನ್ನು ನೀವು ಆಯ್ಕೆ ಮಾಡಬಹುದು. .. ವೆಬ್‌ಸೈಟ್‌ನಿಂದ ಈ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ವರ್ಗಾಯಿಸಬಹುದೇ? :ಅನ್ನು ವರ್ಗಾಯಿಸಬಹುದು.ಅಂದರೆ ನೀವು ಯಾರಿಗೆ ಈ ಕಾರ್ಡ್ ಅನ್ನು ಉಡುಗೊರೆಯಾಗಿ ನೀಡುತ್ತೀರೋ ಅವರು ಬೇರೆಯವರಿಗೆ ವಿಮಾನವನ್ನು ಬುಕ್ ಮಾಡಬಹುದು. ಏಕಕಾಲದಲ್ಲಿ ಮೂರು ಗಿಫ್ಟ್ ಕಾರ್ಡ್‌ಗಳನ್ನು ಬಳಸಬಹುದು.ಹಣದ ಕೊರತೆಯಿದ್ದರೆ,ಉಳಿದ ಹಣವನ್ನು ನೀವು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು. ಇದನ್ನೂ ಓದಿ : ಒಂದಕ್ಕಿಂತ ಹೆಚ್ಚು ಪ್ರಯಾಣಕ್ಕಾಗಿ ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಬಳಸಬಹುದು.ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಅವುಗಳನ್ನು ಬಳಸಬಹುದು. ಗಿಫ್ಟ್ ಕಾರ್ಡ್‌ನ ಮಾನ್ಯತೆಯ ಅವಧಿ ಮುಗಿಯುವ ಮೊದಲು ಅದನ್ನು ಬಳಸಬೇಕು.ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಏರ್ ಇಂಡಿಯಾ ವೆಬ್‌ಸೈಟ್ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_158.txt b/zeenewskannada/data1_url8_1_to_1110_158.txt new file mode 100644 index 0000000000000000000000000000000000000000..0ed1089add8203213eeea1d0cfba897e1c106062 --- /dev/null +++ b/zeenewskannada/data1_url8_1_to_1110_158.txt @@ -0,0 +1 @@ +: ʼಗೃಹಜ್ಯೋತಿʼ ಫಲಾನುಭವಿಗಳಿಗೆ ಶಾಕ್‌ ನೀಡಿದ ರಾಜ್ಯ ಸರ್ಕಾರ! : ರಾಜ್ಯ ಸರ್ಕಾರವು ಉಚಿತ ವಿದ್ಯುತ್‌ ಜೊತೆಗೆ 10 ಯೂನಿಟ್‌ ಹೆಚ್ಚುವರಿ ಉಚಿತ ವಿದ್ಯುತ್‌ ಬಳಸಿದ ಗ್ರಾಹಕರೂ ಪಾವತಿಸುವುದು ಕಡ್ಡಾಯವಾಗಿದೆ ಎಂದು ಹೇಳಿದೆ. ಈ ಮೂಲಕ ʼಗೃಹಜ್ಯೋತಿʼ ಫಲಾನುಭವಿಗಳಿಗೆ ಸರ್ಕಾರ ಬಿಗ್‌ ಶಾಕ್‌ ನೀಡಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ʼಗೃಹಜ್ಯೋತಿʼ ಯೋಜನೆಯು ಒಂದು. ಈ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ʼʼ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಶಾಕ್‌ ನೀಡಿದೆ. ʼಗೃಹಜ್ಯೋತಿʼ ಯೋಜನೆಯಡಿ ನಿಗದಿತ ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸಿದವರಿಗೆ ಈಗ ಹೆಚ್ಚುವರಿ ಭದ್ರತಾ ಠೇವಣಿ () ಪಾವತಿಸುವುದು ಕಡ್ಡಾಯವೆಂದು ಹೇಳಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರವು ಉಚಿತ ವಿದ್ಯುತ್‌ ಜೊತೆಗೆ 10 ಯೂನಿಟ್‌ ಹೆಚ್ಚುವರಿ ಉಚಿತ ವಿದ್ಯುತ್‌ ಬಳಸಿದ ಗ್ರಾಹಕರೂ ಪಾವತಿಸುವುದು ಕಡ್ಡಾಯವಾಗಿದೆ ಎಂದು ಹೇಳಿದೆ. ಈ ಮೂಲಕ ʼಗೃಹಜ್ಯೋತಿʼ ಫಲಾನುಭವಿಗಳಿಗೆ ಸರ್ಕಾರ ಬಿಗ್‌ ಶಾಕ್‌ ನೀಡಿದೆ. ೧೨ ತಿಂಗಳಲ್ಲಿ ಬಳಸಿದ ಸರಾಸರಿ ವಿದ್ಯುತ್‌ ಪ್ರಮಾಣವನ್ನು ಲೆಕ್ಕ ಹಾಕಿ ಅದರಲ್ಲಿ ಎರಡು ತಿಂಗಳ ಬಿಲ್‌ ಮೊತ್ತವನ್ನು ವಿದ್ಯುತ್‌ ಸರಬರಾಜು ಕಂಪನಿಗಳು ಭದ್ರತಾ ಠೇವಣಿ ಪಡೆದುಕೊಳ್ಳಲಿವೆ. ಇದರ ಮೇಲೆ ಪ್ರತಿ ತಿಂಗಳ ಹೆಚ್ಚುವರಿಯಾಗಿ 10 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಇದನ್ನೂ ಓದಿ: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಬಳಸಲು ಅವಕಾಶವಿದೆ. ಈ ಫಲಾನುಭವಿಗಳು ಹಿಂದಿನ ತಿಂಗಳ ಬಳಕೆಗಿಂತ 10ಅಧಿಕ ಬಳಕೆ ಮಾಡಬಹುದು. ಇದಕ್ಕಿಂತಲೂ ಹೆಚ್ಚು ಬಳಸಿದರೆ ಹೆಚ್ಚುವರಿ ಯೂನಿಟ್‌ಗಳ ವಿದ್ಯುತ್‌ಗೆ ಬಿಲ್‌ ಪಾವತಿ ಮಾಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_159.txt b/zeenewskannada/data1_url8_1_to_1110_159.txt new file mode 100644 index 0000000000000000000000000000000000000000..76fe131e222f1ab7ac12a0cbb3cf15f1aca02808 --- /dev/null +++ b/zeenewskannada/data1_url8_1_to_1110_159.txt @@ -0,0 +1 @@ +: ಸಿದ್ದಾಪುರ, ಯಲ್ಲಾಪುರ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ರೇಟ್! (17-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ17) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,300 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(17-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_16.txt b/zeenewskannada/data1_url8_1_to_1110_16.txt new file mode 100644 index 0000000000000000000000000000000000000000..d3fccfb936179af80ca0da7e2b8ed773601cff24 --- /dev/null +++ b/zeenewskannada/data1_url8_1_to_1110_16.txt @@ -0,0 +1 @@ +ದಕ್ಷಿಣ ಭಾರತಕ್ಕೆ‌ ಬಂದ ಜರ್ಮನಿಯ 'ಫ್ಲಿಕ್ಸ್‌ಬಸ್': ಸಚಿವ ಎಂಬಿ ಪಾಟೀಲ ಹಸಿರು ನಿಶಾನೆ : ಜರ್ಮನಿ ಮೂಲದ ಫ್ಲಿಕ್ಸ್‌ಬಸ್ ಸಂಚಾರಕ್ಕೆ ಸಚಿವ ಎಂಬಿ ಪಾಟೀಲ ಹಸಿರು ನಿಶಾನೆ : ಪ್ರಮುಖ ನಗರಗಳ ನಡುವೆ ಬಸ್ ಸಂಚಾರ ಒದಗಿಸುವ ಜರ್ಮನಿ ಮೂಲದ ಫ್ಲಿಕ್ಸ್‌ಬಸ್ ( ) ಸಂಚಾರಕ್ಕೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಂಗಳವಾರ ಹಸಿರು ನಿಶಾನೆ ತೋರಿದರು. ಇದರೊಂದಿಗೆ, ಫ್ಲಿಕ್ಸ್ ಬಸ್ ಸೇವೆಯು ದಕ್ಷಿಣ ಭಾರತಕ್ಕೆ ಪದಾರ್ಪಣೆ ಮಾಡಿದೆ. ( ) ಸೇವೆಗೆ ಹಸಿರು ನಿಶಾನೆ ತೋರಿ ಮಾತನಾಡಿದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ, ಭಾರತವೂ ಸೇರಿದಂತೆ 43 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಲಿಕ್ಸ್‌ಬಸ್ ಸೇವೆಯು ದಕ್ಷಿಣ ಭಾರತದಲ್ಲಿ ಜನರ ಪ್ರಯಾಣದ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ- ದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್‌ಬಸ್ () ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ ಹಾಗೂ ಹೊರೆ ಎನ್ನಿಸದ ದರಗಳ ಮೂಲಕ ಬಸ್ ಪ್ರಯಾಣಿಕರ ವಿಶ್ವಾಸ ಗಳಿಸುವ ಗುರಿ ಹೊಂದಿದೆ ಎಂದರು. ಬಸ್ ಸಂಚಾರದಲ್ಲಿ ಭಾರತವು ಜಗತ್ತಿನ ಎರಡನೇ ದೊಡ್ಡ ಮಾರುಕಟ್ಟೆಯಾಗಿದೆ. ಪರಿಸರ ಸ್ನೇಹಿ ಇಂಧನಗಳ ( ) ಬಳಕೆಗೆ ಒತ್ತು ನೀಡಿ ದೇಶದಲ್ಲಿ ಸುಸ್ಥಿರ ಸಂಚಾರಕ್ಕೆ ಕೊಡುಗೆ ನೀಡಲು ಸಂಸ್ಥೆಯು ಆದ್ಯತೆ ನೀಡಬೇಕೆಂದು ಸಚಿವರು ಅಭಿಪ್ರಾಯಪಟ್ಟರು. ಇದನ್ನೂ ಓದಿ- ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೆಸಿಯರ್, ಫ್ಲಿಕ್ಸ್ ಬಸ್ ಸಹ-ಸ್ಥಾಪ ಡೇನಿಯಲ್ ಕ್ರೌಸ್, ಫ್ಲಿಕ್ಸ್ ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನ ಅವರು ಇದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_160.txt b/zeenewskannada/data1_url8_1_to_1110_160.txt new file mode 100644 index 0000000000000000000000000000000000000000..4b03f63ddf677b0d3ac64c683083683fd4c3b61b --- /dev/null +++ b/zeenewskannada/data1_url8_1_to_1110_160.txt @@ -0,0 +1 @@ +: ಚಿತ್ರದುರ್ಗ, ದಾವಣಗೆರೆ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ (16-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ16) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(16-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_161.txt b/zeenewskannada/data1_url8_1_to_1110_161.txt new file mode 100644 index 0000000000000000000000000000000000000000..ca5d9558f88c34e2c9af65467d7988f5a10b1016 --- /dev/null +++ b/zeenewskannada/data1_url8_1_to_1110_161.txt @@ -0,0 +1 @@ +ರಿಲಯನ್ಸ್ ಇಂಡಸ್ಟ್ರೀಸ್ ನ ನಿಜವಾದ ಮಾಲೀಕ ಅಂಬಾನಿ ಸಹೋದರರಲ್ಲ! ಕಂಪನಿಯ ಅತಿ ಹೆಚ್ಚು ಶೇರ್ ಇರುವುದು ಈ ವ್ಯಕ್ತಿಯ ಹೆಸರಿನಲ್ಲಿ ! :ಅಂಬಾನಿ ಕುಟುಂಬದಲ್ಲಿ ರಿಲಯನ್ಸ್‌ನ ಹೆಚ್ಚಿನ ಷೇರುಗಳನ್ನು ಹೊಂದಿರುವ ವ್ಯಕ್ತಿ ಮುಖೇಶ್ ಅಂಬಾನಿ ಅಲ್ಲ. ಹಾಗಂತ ಅನಿಲ್ ಅಂಬಾನಿ ಕೂಡಾ ಅಲ್ಲ. :ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹಕ್ಕೆ ಅಂಬಾನಿ ಕುಟುಂಬ ಹೊಳೆಯಂತೆ ಹಣ ಹರಿಸಿದೆ.ಮುಖೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿ.ಆದರೆ,ಅಂಬಾನಿ ಕುಟುಂಬದಲ್ಲಿ ರಿಲಯನ್ಸ್‌ನ ಹೆಚ್ಚಿನ ಷೇರುಗಳನ್ನು ಹೊಂದಿರುವ ವ್ಯಕ್ತಿ ಮುಖೇಶ್ ಅಂಬಾನಿ ಅಲ್ಲ. ಹಾಗಂತ ಅನಿಲ್ ಅಂಬಾನಿ ಕೂಡಾ ಅಲ್ಲ.ಹಾಗಿದ್ದರೆ ರಿಲಯನ್ಸ್‌ನ ಅತಿದೊಡ್ಡ ಷೇರುದಾರ ಯಾರು ಎನ್ನುವ ಪ್ರಶ್ನೆ ಕುತೂಹಲ ಮೂಡಿಸುವುದು ಸಹಜ. ಅವರ ಅದ್ಧೂರಿ ವಿವಾಹಕ್ಕೆ ಅಂಬಾನಿ ಕುಟುಂಬ ಮನಸೋ ಇಚ್ಛೆ ಖರ್ಚು ಮಾಡಿದೆ. ಇದು ಶತಮಾನದ ಅತ್ಯಂತ ದುಬಾರಿ ಮದುವೆ ಎನಿಸಿಕೊಂಡಿದೆ. ವರದಿಗಳ ಪ್ರಕಾರ,ಅನಂತ್-ರಾಧಿಕಾ ಮದುವೆಗೆ ಅಂಬಾನಿ ಕುಟುಂಬ ವ್ಯಯಿಸಿದ್ದು 5000 ಕೋಟಿ ರೂ.ಮದುವೆಗೆ ಇಷ್ಟು ಖರ್ಚು ಮಾಡಿದ ಅಂಬಾನಿ ಕೋಟ್ಯಂತರ ಸಂಪತ್ತಿನ ಒಡೆಯ.ಪ್ರಪಂಚದಾದ್ಯಂತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ 11 ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ : ಮುಖೇಶ್ ಅಂಬಾನಿ ಸಂಪತ್ತು :122 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ಕುಟುಂಬದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಅತಿ ಹೆಚ್ಚು ಷೇರು ಯಾರ ಬಳಿ ಎನ್ನುವುದು ಸದ್ಯ ಚೆರ್ಚೆಯಲ್ಲಿರುವ ವಿಷಯ. ಮುಖೇಶ್ ಅಥವಾ ನೀತಾ ಅಂಬಾನಿ ಅಥವಾ ಅಂಬಾನಿ ಕುಟುಂಬದ ಮಕ್ಕಳು ರಿಲಯನ್ಸ್‌ನ ಅತಿದೊಡ್ಡ ಷೇರುದಾರರು ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಊಹೆ ತಪ್ಪು. ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಷೇರು ಹೊಂದಿರುವವರು ಯಾರು? :ರಿಲಯನ್ಸ್‌ನ ಗರಿಷ್ಠ ಷೇರುಗಳನ್ನುನೀತಾ ಅಂಬಾನಿ ಅಥವಾ ಅವರ ಮೂವರು ಮಕ್ಕಳು ಮತ್ತು ಸೊಸೆಯರ ಹೆಸರಿನಲ್ಲಿ ಖಂಡಿತಾ ಇಲ್ಲ.ಕಂಪನಿಯ ಅತಿದೊಡ್ಡ ವೈಯಕ್ತಿಕ ಷೇರು ಇರುವುದು ಮುಖೇಶ್ ಅಂಬಾನಿ ತಾಯಿ ಕೋಕಿಲಾಬೆನ್ ಅಂಬಾನಿ ಹೆಸರಿನಲ್ಲಿ. ಇವರ ಬಳಿ ಕಂಪನಿಯ ಶೇಕಡಾ 0.24 ಪಾಲು ಇದೆ. ಅವರು ರಿಲಯನ್ಸ್‌ನ 1,57,41,322 ಷೇರುಗಳನ್ನು ಹೊಂದಿದ್ದಾರೆ. ಇದನ್ನೂ ಓದಿ : ರಿಲಯನ್ಸ್‌ನ ನಿಜವಾದ ಮಾಲೀಕ! :ಎಫ್‌ಐಐ ಮತ್ತು ಸಾರ್ವಜನಿಕ ಷೇರುದಾರರು 49.61 ಶೇಕಡಾ ಈಕ್ವಿಟಿಯನ್ನು ಹೊಂದಿದ್ದಾರೆ. ಮುಖೇಶ್ ಅಂಬಾನಿಯವರ ಕಂಪನಿಯಲ್ಲಿ ವೈಯಕ್ತಿಕ ಷೇರುಗಳು ಕೇವಲ 0.12 ಶೇಕಡಾ., ನೀತಾ ಅಂಬಾನಿ ಕಂಪನಿಯಲ್ಲಿ 0.12% ವೈಯಕ್ತಿಕ ಷೇರುಗಳನ್ನು ಹೊಂದಿದ್ದಾರೆ.ಮುಖೇಶ್ ಮತ್ತು ನೀತಾ ಅಂಬಾನಿ ಅವರ ಮೂವರು ಮಕ್ಕಳಾದ ಆಕಾಶ್,ಅನಂತ್ ಮತ್ತು ಇಶಾ ಅಂಬಾನಿ 0.12 ಶೇಕಡಾ ಷೇರುಗಳನ್ನು ಹೊಂದಿದ್ದಾರೆ.ಆದರೆ, ನಲ್ಲಿ ಅತಿ ದೊಡ್ಡ ವೈಯಕ್ತಿಕ ಷೇರುದಾರರಾಗಿರುವ ಕೋಕಿಲಾಬೆನ್ ಅಂಬಾನಿ ಕಂಪನಿಯಲ್ಲಿ 0.24 ಶೇಕಡಾ ಪಾಲನ್ನು ಹೊಂದಿದ್ದಾರೆ.ಅಂಬಾನಿ ಕುಟುಂಬವು ಒಟ್ಟಾಗಿ ರಿಲಯನ್ಸ್‌ನಲ್ಲಿ 50.39 ರಷ್ಟು ಪಾಲನ್ನು ಹೊಂದಿದೆ. ಕೋಕಿಲಾಬೆನ್ ಅವರ ಆಸ್ತಿ ಎಷ್ಟು?:ಮುಖೇಶ್ ಮತ್ತು ನೀತಾ ಅಂಬಾನಿ ಅವರ ಮೂವರು ಮಕ್ಕಳು ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಯ ಭಾಗವಾಗಿದ್ದರೆ,ಕೋಕಿಲಾಬೆನ್ ಕಂಪನಿಯ ನಿರ್ವಹಣೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ.ಆಕೆಯ ಸಂಪತ್ತಿನ ಬಗ್ಗೆ ಮಾತನಾಡುವುದಾದರೆ ಕೋಕಿಲಾಬೆನ್ ಅವರ ಒಟ್ಟು ಸಂಪತ್ತು ಸುಮಾರು 18,000 ಕೋಟಿ ರೂ.ಕೋಟಿಗಟ್ಟಲೆ ಒಡತಿ ಕೋಕಿಲಾಬೆನ್ ಅವರದ್ದು ಸರಳ ಜೀವನ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_162.txt b/zeenewskannada/data1_url8_1_to_1110_162.txt new file mode 100644 index 0000000000000000000000000000000000000000..69a0f112a62fa090795e0b90821c7b0943cd131b --- /dev/null +++ b/zeenewskannada/data1_url8_1_to_1110_162.txt @@ -0,0 +1 @@ +ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ !ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ ಆದೇಶ ! 7th :ವಿಧಾನಸಭೆ ಅಧಿವೇಶನದಲ್ಲಿ ಏಳು ಲಕ್ಷಕ್ಕೂ ಅಧಿಕ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಿದ್ದಾರೆ. 7th :ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಆಗಸ್ಟ್ ಒಂದರಿಂದ ಜಾರಿಗೆ ತರಲು ಕರ್ನಾಟಕ ಕ್ಯಾಬಿನೆಟ್ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.ಈ ಮೂಲಕ ವಿಧಾನಸಭೆ ಅಧಿವೇಶನದಲ್ಲಿ ಏಳು ಲಕ್ಷಕ್ಕೂ ಅಧಿಕ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಿದ್ದಾರೆ. ಶಿಫಾರಸುಗಳ ಕುರಿತು ಮಾತನಾಡಿದ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ,"ಏಳನೇ ವೇತನ ಆಯೋಗವು ಸರ್ಕಾರಿ ನೌಕರರ ಬೇಡಿಕೆಗಳಲ್ಲಿ ಒಂದಾಗಿದೆ. ಇದು ನಮ್ಮ ಪ್ರಣಾಳಿಕೆಯಲ್ಲಿಯೂ ಇತ್ತು.ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯೂ ಆಗಿದೆ. ಇದರಿಂದ ಸುಮಾರು 14ರಿಂದ 15 ಲಕ್ಷ ರಾಜ್ಯ ಸರ್ಕಾರೀ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಇದನ್ನೂ ಓದಿ : ವರದಿಯ ಪ್ರಕಾರ , ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ನೇತೃತ್ವದ 7 ನೇ ವೇತನ ಆಯೋಗವು27.5 ರಷ್ಟು ಹೆಚ್ಚಳವನ್ನು ಸೂಚಿಸಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ₹ 17,440.15 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಆಗಸ್ಟ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇದನ್ನೂ ಓದಿ : 2023ರ ಮಾರ್ಚ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೌಕರರಿಗೆ ಶೇ 17ರಷ್ಟು ಮಧ್ಯಂತರ ವೇತನವನ್ನು ನೀಡಿದ್ದರು. ಇದಕ್ಕೆ ಈಗ ಸಿದ್ದರಾಮಯ್ಯ ಸರ್ಕಾರ ಶೇ 10.5 ಅಂಕಗಳನ್ನು ಸೇರಿಸುವ ಸಾಧ್ಯತೆಯಿದೆ. ಹೀಗಾಗಿ ಒಟ್ಟು 27.5% ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ . 7 ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಮೂಲ ವೇತನ ಹೆಚ್ಚಳವಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_163.txt b/zeenewskannada/data1_url8_1_to_1110_163.txt new file mode 100644 index 0000000000000000000000000000000000000000..8429b4752244732181df5c34f3c1e8f33d9b6261 --- /dev/null +++ b/zeenewskannada/data1_url8_1_to_1110_163.txt @@ -0,0 +1 @@ +: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲಕ್ಷದವರೆಗಿನ ಅಪಘಾತ ವಿಮೆ ಸೌಲಭ್ಯ, ಯಾವಾಗ, ಹೇಗೆ ಸಿಗುತ್ತೆ ಗೊತ್ತಾ? : ಎಲ್‌ಪಿ‌ಜಿ ಸಿಲಿಂಡರ್‌ನಲ್ಲಿ ತುಂಬಿರುವ ಅನಿಲವು ತುಂಬಾ ದಹನಕಾರಿಯಾಗಿರುತ್ತದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಸಹ ಹಲವು ಬಾರಿ ಅಪಘಾತ ಪಸಂಭವಿಸಿರುವಂತಹ ಹಲವು ಪ್ರಕರಣಗಳು ಆಗಾಗ್ಗೆ ಮುನ್ನಲೆಗೆ ಬರುತ್ತವೆ. ಅಂತಹ ಸಂದರ್ಭದಲ್ಲಿ ಅಪಘಾತದಿಂದ ಉಂಟಾದ ನಷ್ಟವನ್ನು ಗ್ರಾಹಕರು ವಿಮೆಯ ಮೂಲಕ ಸರಿದೂಗಿಸಬಹುದು. :ಮೋದಿ ಸರ್ಕಾರವು ದೇಶವಾಸಿಗಳಿಗಾಗಿ ಉಜ್ವಲ ಯೋಜನೆಯನ್ನು ಆರಂಭಿಸಿದ ಬಳಿಕ ದೇಶಾದ್ಯಂತ ಎಲ್‌ಪಿ‌ಜಿ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಮೊದಲೆಲ್ಲಾ, ಕೇವಲ ನಗರಗಳಿಗೆ ಹೆಚ್ಚು ಸೀಮಿತವಾಗಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ಪ್ರಸ್ತುತ ಹಳ್ಳಿಗಳಿಗೂ ತಲುಪಿದೆ. ಅಷ್ಟೇ ಅಲ್ಲ, ಸರ್ಕಾರ ನೀಡುವ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಅಪಘಾತ ವಿಮಾ ಸೌಲಭ್ಯವೂ ಲಭ್ಯವಾಗುತ್ತದೆ. ಹೌದು, ಸರ್ಕಾರದಿಂದ ನೀಡಲಾಗುವ ಗ್ಯಾಸ್ ಸಿಲಿಂಡರ್‌ಗಳ ( ) ಮೇಲೂ ಅಪಘಾತ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ ಎಂಬ ಬಗ್ಗೆ ನಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಹಾಗಂತ ಇದಕ್ಕಾಗಿ ಗ್ರಾಹಕರಿಗೆ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ. 50 ಲಕ್ಷ ರೂ.ವರೆಗಿನ ಈ ವಿಮೆಯೂ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ ಈ ವಿಮಾ ಸೌಲಭ್ಯವನ್ನು ಎಂತಹ ಸಂದರ್ಭದಲ್ಲಿ ಯಾರು ಪಡೆಯಬಹುದು ಎಂಬ ಬಗ್ಗೆ ಅರಿವಿರಬೇಕು. ವಾಸ್ತವವಾಗಿ,( ) ತುಂಬಿರುವ ಅನಿಲವು ತುಂಬಾ ದಹನಕಾರಿಯಾಗಿರುತ್ತದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಸಹ ಹಲವು ಬಾರಿ ಅಪಘಾತ ಪಸಂಭವಿಸಿರುವಂತಹ ಹಲವು ಪ್ರಕರಣಗಳು ಆಗಾಗ್ಗೆ ಮುನ್ನಲೆಗೆ ಬರುತ್ತವೆ. ಅಂತಹ ಸಂದರ್ಭದಲ್ಲಿ ಅಪಘಾತದಿಂದ ಉಂಟಾದ ನಷ್ಟವನ್ನು ಗ್ರಾಹಕರು ವಿಮೆಯ ಮೂಲಕ ಸರಿದೂಗಿಸಬಹುದು. ಇದನ್ನೂ ಓದಿ- ಲಭ್ಯವಿರುವ ಮಾಹಿತಿಯ ಪ್ರಕಾರ,ಗಳಿಂದ (ಇಂಡಿಯನ್, ಭಾರತ್, ಎಚ್‌ಪಿ) ಎಲ್‌ಪಿ‌ಜಿ ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರು ಮತ್ತು ಅವರ ಕುಟುಂಬಕ್ಕೆ ಈ ಅಪಘಾತದ ವಿಮೆ ಸೌಲಭ್ಯ ಲಭ್ಯವಾಗುತ್ತದೆ. ಅನಿಲ ಸೋರಿಕೆ ( ) ಅಥವಾ ಸ್ಫೋಟದಂತಹ ಅಪಘಾತಗಳ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಹಾಯಧನವಾಗಿ 50 ಲಕ್ಷ ರೂ.ಗಳವರೆಗೆ ವಿಮೆಯ ಸೌಲಭ್ಯವನ್ನು ( ) ನೀಡಲಾಗುತ್ತದೆ. ಕುಟುಂಬದ ಪ್ರತಿ ಸದಸ್ಯರಿಗೂ ಸಿಗುತ್ತೆ 50 ಲಕ್ಷ ರೂ.ವರೆಗಿನ ವಿಮೆ:ಅನಿಲ ಸೋರಿಕೆ ಅಥವಾ ಸ್ಫೋಟದಂತಹ ಅಪಘಾತಗಳ ಸಂದರ್ಭದಲ್ಲಿ ಇಡೀ ಕುಟುಂಬವು ಪ್ರತಿ ಸದಸ್ಯರಿಗೆ 10 ಲಕ್ಷ ರೂ. ವಿಮೆ ಸೌಲಭ್ಯ ಲಭ್ಯವಾಗುತ್ತದೆ. ಈ ಪೈಕಿ ಆಸ್ತಿ ಹಾನಿಗೆ, ಚಿಕಿತ್ಸೆಗೆ ಮತ್ತು ಸಾವಿನ ಸಂದರ್ಭದಲ್ಲಿ ವಿವಿಧ ಮೊತ್ತವನ್ನು ನಿಗದಿಪಡಿಸಲಾಗಿರುತ್ತದೆ. ಸಿಲಿಂಡರ್ ಸ್ಫೋಟದಿಂದ ಮೃತಪಟ್ಟರೆ ಗರಿಷ್ಠ 50 ಲಕ್ಷ ರೂ.ವರೆಗೆ ಕ್ಲೈಮ್ ಮಾಡಬಹುದಾಗಿದೆ. ಒಟ್ಟಾರೆಯಾಗಿ ಇಡೀ ಕುಟುಂಬಕ್ಕೆ ಗರಿಷ್ಠ 50 ಲಕ್ಷ ರೂ.ವರೆಗೆ ವಿಮಾ ರಕ್ಷಣೆ ನೀಡಲಾಗುತ್ತದೆ. ಆದಾಗ್ಯೂ, ಈ ವಿಮಾ ಸೌಲಭ್ಯಗಳನ್ನು ಪಡೆಯಲು ಕೆಲವು ಷರತ್ತುಗಳನ್ನು ಪೂರೈಸುವುದು ಅವಶ್ಯಕವಾಗಿದೆ. ಪ್ರಮುಖ ಷರತ್ತುಗಳು:ಸಿಲಿಂಡರ್ ಪೈಪ್, ಸ್ಟವ್ ಮತ್ತು ರೆಗ್ಯುಲೇಟರ್ ಐಎಸ್‌ಐ ಮಾರ್ಕ್ ಹೊಂದಿರುವ ಜನರಿಗೆ ಮಾತ್ರ ಅನಿಲ ಸೋರಿಕೆ ಅಥವಾ ಸ್ಫೋಟದಂತಹ ಅಪಘಾತಗಳ ಸಂದರ್ಭದಲ್ಲಿ ಕ್ಲೈಮ್‌ನ ಪ್ರಯೋಜನ ಲಭ್ಯವಿರುತ್ತದೆ. ಕ್ಲೈಮ್‌ಗಾಗಿ, ನೀವು ಸಿಲಿಂಡರ್ ಮತ್ತು ಸ್ಟವ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಈ ವಿಮೆ ಕ್ಲೈಮ್‌ಗಾಗಿ ಗ್ರಾಹಕರು ಅಪಘಾತ ಸಂಭವಿಸಿದ ತಿಂಗಳೊಳಗೆ ಎಂದರೆ 30 ದಿನಗಳಲ್ಲಿ ತಮ್ಮ ವಿತರಕರಿಗೆ ಮತ್ತು ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ತಿಳಿಸಬೇಕು. ಇದನ್ನೂ ಓದಿ- ವಿಮೆಯನ್ನು ಕ್ಲೈಮ್ ಮಾಡುವ ಸಂದರ್ಭದಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾದ ಎಫ್ಐಆರ್ ನಕಲು, ವೈದ್ಯಕೀಯ ರಸೀದಿ, ಆಸ್ಪತ್ರೆ ಬಿಲ್, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮರಣ ಪ್ರಮಾಣಪತ್ರದಂತಹ ದಾಖಲೆಗಳು ಅಗತ್ಯವಿದೆ. ಗಮನಾರ್ಹ ವಿಷಯವೆಂದರೆ, ಈ ವಿಮಾ ಪಾಲಿಸಿಯಲ್ಲಿ ಗ್ರಾಹಕರು ಯಾರನ್ನೂ ಸಹ ನಾಮಿನಿ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ನೋಂದಾಯಿತ ನಿವಾಸದಲ್ಲಿ ಅಪಘಾತ ಸಂಭವಿಸಿದರೆ ಮಾತ್ರ ಗ್ರಾಹಕರು ವಿಮೆಯನ್ನು ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_164.txt b/zeenewskannada/data1_url8_1_to_1110_164.txt new file mode 100644 index 0000000000000000000000000000000000000000..fde5e0a481bdf596a4d4a05d038c61a3e8d8f347 --- /dev/null +++ b/zeenewskannada/data1_url8_1_to_1110_164.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ (15-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ15) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(15-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_165.txt b/zeenewskannada/data1_url8_1_to_1110_165.txt new file mode 100644 index 0000000000000000000000000000000000000000..d86e3354b1753845a70260d083bffe9e5068f788 --- /dev/null +++ b/zeenewskannada/data1_url8_1_to_1110_165.txt @@ -0,0 +1 @@ +ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತದೆ 6 ಸಾವಿರ ರೂಪಾಯಿ !ಈ ರೀತಿ ಅರ್ಜಿ ಸಲ್ಲಿಸಬೇಕು ರೈತರಿಗೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂ.ಯಂತೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದುವರೆಗೆ ರೈತರ ಖಾತೆಗೆ ಒಟ್ಟು 17ನೇ ಕಂತು ಘೋಷಣೆಯಾಗಿದೆ. ಬೆಂಗಳೂರು :ಡಿಸೆಂಬರ್ 2018 ರಿಂದ,ಕೇಂದ್ರ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6,000 ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ ನೀಡುತ್ತಿದೆ.ಈ ಯೋಜನೆಯ ಹೆಸರು ಪಿಎಂ ಕಿಸಾನ್ ಸಮ್ಮಾನ್ ನಿಧಿ.ಇದರಡಿ ರೈತರಿಗೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂ.ಯಂತೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದುವರೆಗೆ ರೈತರ ಖಾತೆಗೆ ಒಟ್ಟು 17ನೇ ಕಂತು ಘೋಷಣೆಯಾಗಿದೆ.ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರಪ್ರಯೋಜನವನ್ನು ಪಡೆಯಬಹುದು.ಅಂದರೆ 2 ಹೆಕ್ಟೇರ್‌ವರೆಗೆ ಜಂಟಿ ಭೂಮಿ ಅಥವಾ ಮಾಲೀಕತ್ವ ಹೊಂದಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು.ಪಿಎಂ ಕಿಸಾನ್ ಯೋಜನೆಗೆ ಅಗತ್ಯವಿರುವ ದಾಖಲೆಗಳಲ್ಲಿ ಪೌರತ್ವ ಪ್ರಮಾಣಪತ್ರ, ಭೂ ದಾಖಲೆಗಳು, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳು ಸೇರಿವೆ. ಇದನ್ನೂ ಓದಿ : ಪಿಎಂ ಕಿಸಾನ್ ನೋಂದಣಿ ಮಾಡುವುದು ಹೇಗೆ? :1.ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಅದರ ಅಧಿಕೃತ ವೆಬ್‌ಸೈಟ್ಗೆ ಹೋಗಬೇಕು.2.ನಂತರ ಮುಖಪುಟದಲ್ಲಿ ಮೂಲೆಯಲ್ಲಿರುವ ಮೇಲೆ ಕ್ಲಿಕ್ ಮಾಡಬೇಕು.3.ಅದರ ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ವಿಂಡೋ ತೆರೆಯುತ್ತದೆ.4.ಈ ಪುಟದಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು.5.ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಬಟನ್ ಕ್ಲಿಕ್ ಮಾಡಿ.6. ಈಗ ಸ್ವಲ್ಪ ಸಮಯದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.7.ಈ ಅನ್ನು ನಮೂದಿಸಿದಾಗ, ಹೊಸ ಪುಟವು ತೆರೆಯುತ್ತದೆ.8.ಈ ಪುಟದಲ್ಲಿ ನೀವು ಎಲ್ಲಾ ಮಾಹಿತಿಯನ್ನು ಒಮ್ಮೆ ನಮೂದಿಸಬೇಕು. 9. ನಂತರ ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್‌ಲೋಡ್ ಮಾಡಿ ಮತ್ತು ಸೇವ್ ಬಟನ್ ಕ್ಲಿಕ್ ಮಾಡಿ. ಅಲ್ಲದೆ,ಅನ್ನು ಸಂಪರ್ಕಿಸಬಹುದು.ನೀವು ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ - 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಕೂಡಾ ಸಂಪರ್ಕಿಸಬಹುದು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_166.txt b/zeenewskannada/data1_url8_1_to_1110_166.txt new file mode 100644 index 0000000000000000000000000000000000000000..8cab3c35ed66d329b2aaef3ec0fc31eab0996bea --- /dev/null +++ b/zeenewskannada/data1_url8_1_to_1110_166.txt @@ -0,0 +1 @@ +ದುಬಾರಿಯಾಗಲಿದೆ ಮತ್ತು ಆಹಾರ : ನೀವು ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ. :ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇಕಡಾ 20 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದು, ಇನ್ಮುಂದೆ ನೀವು ಜೊಮಾಟೊ ಮತ್ತು ಸ್ವಿಗ್ಗಿ ಮೂಲಕ ಆಹಾರವನ್ನು ಆರ್ಡರ್ ಮಾಡುವುದು ದುಬಾರಿಯಾಗಲಿದೆ. ಖಾಸಗಿ ವಾಹಿನಿಯಲ್ಲಿನ ವರದಿಯ ಪ್ರಕಾರ, ಆಹಾರ ವಿತರಣಾ ದೈತ್ಯರಾದ( ) ಬೆಂಗಳೂರು ಮತ್ತು ದೆಹಲಿಯಂತಹ ಕೆಲವು ಮಾರುಕಟ್ಟೆಗಳಲ್ಲಿ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು 6 ರೂ.ಗೆ ಏರಿಸಿದ್ದು, ಈ ಹೆಚ್ಚಳವು 20% ನಷ್ಟು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ- ಗಮನಾರ್ಹವಾಗಿ,() ಮತ್ತು ಸ್ವಿಗ್ಗಿ () ಎರಡೂ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿರುವುದು ಇದೇ ಮೊದಲೇನಲ್ಲ. ಈ ಎರಡೂ ಪ್ಲಾಟ್‌ಫಾರ್ಮ್ ಗಳು 2023ರಲ್ಲೂ ಕೂಡ ಶುಲ್ಕ ಹೆಚ್ಚಳ ಘೋಷಿಸಿದ್ದವು. ಜೊಮಾಟೊ ಕಂಪನಿ ಏಪ್ರಿಲ್‌ನಲ್ಲಿ, ರಾಷ್ಟ್ರೀಯ ರಾಜಧಾನಿ ದೆಹಲಿ, ಸಿಲಿಕಾನ್ ಸಿಟಿ ಬೆಂಗಳೂರು, ವಾಣಿಜ್ಯ ನಗರಿ ಮುಂಬೈ, ಹೈದರಾಬಾದ್ ಮತ್ತು ಲಕ್ನೋ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 25% ರಷ್ಟು ಶುಲ್ಕ ಹೆಚ್ಚಳ ಘೋಷಿಸಿತ್ತು. ಇದನ್ನೂ ಓದಿ- ಜೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಎಷ್ಟು?ಪ್ರಸಿದ್ಧ ಆಹಾರ ವಿತರಣಾ ಸಂಸ್ಥೆಗಳಾದ ಜೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಬ್ಲಿಂಕಿಟ್ ಮತ್ತು ಇನ್‌ಸ್ಟಾಮಾರ್ಟ್ ನಿರ್ವಹಿಸುವ ಕ್ವಿಕ್ ಕಾಮರ್ಸ್ ಶಾಖೆಗಳು ಹ್ಯಾಂಡ್ಲಿಂಗ್ ಚಾರ್ಜ್ ಎಂದು ಕರೆಯಲ್ಪಡುವ ಇದೇ ರೀತಿಯ ಶುಲ್ಕವನ್ನು ವಿಧಿಸುತ್ತವೆ. ಬೆಂಗಳೂರಿನಲ್ಲಿ, ಪ್ರತಿ ಆರ್ಡರ್‌ಗೆ ನಿರ್ವಹಣಾ ಶುಲ್ಕವಾಗಿ 4 ರೂಪಾಯಿಗಳನ್ನು ವಿಧಿಸುತ್ತದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಪ್ರತಿ ಆರ್ಡರ್‌ಗೆ 5 ರೂಪಾಯಿಗಳನ್ನು ವಿಧಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_167.txt b/zeenewskannada/data1_url8_1_to_1110_167.txt new file mode 100644 index 0000000000000000000000000000000000000000..deadfd508e4bb851cdac104080f085fca669f5da --- /dev/null +++ b/zeenewskannada/data1_url8_1_to_1110_167.txt @@ -0,0 +1 @@ +: ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆಯೇ? ಹಾಗಾದ್ರೆ ಈ ಕೆಲಸ ಮಾಡಿ : ನಿಮ್ಮ ಬಿಪಿಎಲ್ ಕಾರ್ಡ್ ರದ್ದಾದರೆ ನೀವು ನಿಮ್ಮ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಬಹುದು. ದಾಖಲೆಗಳನ್ನು ತಿದ್ದುಪಡಿ ಮಾಡುವ ಮೂಲಕ ಇದನ್ನು ಸರಿಪಡಿಸಬಹುದು‌. ಇನ್ನು ಸರ್ಕಾರ ಹೊಸದಾಗಿ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಿದೆ. :ಸರ್ಕಾರದ ಗ್ಯಾರಂಟಿ ಸೌಲಭ್ಯಗಳಿಗಾಗಿ ಸುಳ್ಳು ದಾಖಲೆಗಳನ್ನು ನೀಡಿ ಬಹಳಷ್ಟು ಮಂದಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಅನರ್ಹರು ಕೂಡ ಕಾಂಗ್ರೆಸ್‌ ಸರ್ಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯನವರು ಅನರ್ಹ ಕಾರ್ಡುಗಳನ್ನು ರದ್ದು ಮಾಡುವಂತೆ ಖಡಕ್ ಸೂಚನೆ‌ ನೀಡಿದ್ದಾರೆ. ಹೌದು,, ತೆರಿಗೆ ಪಾವತಿ ಮಾಡುವವರು & ಹೆಚ್ಚಿನ ಆದಾಯ ಉಳ್ಳವರನ್ನು ಪತ್ತೆ ಹಚ್ಚಲು ಈ ಬಗ್ಗೆ ಮಾಹಿತಿ ಕಲೆ ಹಾಕಲು ಆಹಾರ ಇಲಾಖೆ ಮುಂದಾಗಿದೆ. ಅನರ್ಹ ಕಾರ್ಡ್‌ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಇತರ ಇಲಾಖೆಯ ಅಧಿಕಾರಿಗಳು ಕೈ ‌ಜೋಡಿಸಲಿದ್ದಾರೆ. ಇದನ್ನೂ ಓದಿ: ನಿಮ್ಮ ಬಿಪಿಎಲ್ ಕಾರ್ಡ್ ರದ್ದಾದರೆ ನೀವು ನಿಮ್ಮ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಬಹುದು. ದಾಖಲೆಗಳನ್ನು ತಿದ್ದುಪಡಿ ಮಾಡುವ ಮೂಲಕ ಇದನ್ನು ಸರಿಪಡಿಸಬಹುದು‌. ಇನ್ನು ಸರ್ಕಾರ ಹೊಸದಾಗಿ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಿದೆ. ಆ ಸಂದರ್ಭದಲ್ಲಿ ನೀವೂ ಸಹ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸುವುದು ಹೇಗೆ..? ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_168.txt b/zeenewskannada/data1_url8_1_to_1110_168.txt new file mode 100644 index 0000000000000000000000000000000000000000..c96a9de89be70bd502e64084097fe0cb25880f23 --- /dev/null +++ b/zeenewskannada/data1_url8_1_to_1110_168.txt @@ -0,0 +1 @@ +: ಇನ್ಮುಂದೆ ಪ್ರತಿ ತಿಂಗಳು ಇದೇ ದಿನ ʼಗೃಹಲಕ್ಷ್ಮಿʼ ಯೋಜನೆಯ ಹಣ ಬರುತ್ತೆ! : ಗೃಹಲಕ್ಷ್ಮಿ ಯೋಜನೆಯ ಹಣ ಇದೇ ತಿಂಗಳ 20ರೊಳಗೆ ಮಹಿಳೆಯರ ಖಾತೆಗೆ ಜಮಾ ಆಗಬಹುದು ಎಂದು ಹೇಳಲಾಗುತ್ತಿದೆ. ಇನ್ನುಂದೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಯೋಜನೆಯ ಹಣ ತಲುಪಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಮಹಿಳಾ ಸಬಲೀಕರಣದ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ 2000 ರೂ. ಹಣ ಬರುತ್ತಿದೆ. ಈಗಾಗಲೇ 10 ಕಂತುಗಳಷ್ಟು ಹಣ ಯಜಮಾನಿಯರ ಖಾತೆಗೆ ಜಮಾ ಆಗಿದೆ. 12ನೇ ಕಂತಿನ ಗೃಹಲಕ್ಷ್ಮಿ ಹಣದ ಬಗ್ಗೆ ಹೊಸ ಅಪ್‌ಡೇಟ್‌ ಬಗ್ಗೆ ಬಹುತೇಕ ಮಹಿಳೆಯರು ಕಾಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದಾರೆ. ಇನ್ಮುಂದೆ ಯಾವಾಗ ಹಣ ಬರಲಿದೆ? ಯಾವ ಮಹಿಳೆಯರಿಗೆ ಹಣ ತಲುಪಲಿದೆ ಅನ್ನೋದರ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಇದುವರೆಗೂ ಮನೆಯಸುಮಾರು 10 ಕಂತುಗಳಷ್ಟು ಗೃಹಲಕ್ಷ್ಮಿ ಹಣವನ್ನು ಸ್ವೀಕರಿಸಿದ್ದಾರೆ. 11 & 12ನೇ ಕಂತಿನ ಹಣಕ್ಕಾಗಿ ಬಹುತೇಕ ಮಹಿಳೆಯರು ಕಾಯುತ್ತಿದ್ದಾರೆ. ಈಗಾಗಲೇ ಜೂನ್‌ ತಿಂಗಳ ಹಣ ಬರುವುದು ಬಹಳಷ್ಟು ತಡವಾಗಿದ್ದು, ಹಣ ಬಂದಿಲ್ಲವೆಂದು ಅನೇಕರು ಚಿಂತಿತರಾಗಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಜೂನ್‌ ತಿಂಗಳ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ. ಇದೇ ತಿಂಗಳಲ್ಲಿ ಜೂನ್‌ ಮತ್ತು ಜುಲೈ ತಿಂಗಳ ಹಣವನ್ನು ಜಮೆ ಮಾಡುವುದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಹಣ ಇದೇ ತಿಂಗಳ 20ರೊಳಗೆ ಮಹಿಳೆಯರ ಖಾತೆಗೆ ಜಮಾ ಆಗಬಹುದು ಎಂದು ಹೇಳಲಾಗುತ್ತಿದೆ. ಇನ್ನುಂದೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಯೋಜನೆಯ ಹಣ ತಲುಪಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ಹೀಗಾಗಿ ಇದೇ ತಿಂಗಳಿನಲ್ಲಿ ಮಹಿಳೆಯರು 2 ತಿಂಗಳಿನ ಒಟ್ಟು ನಾಲ್ಕು ಸಾವಿರ ಹಣ ಪಡೆಯಲಿದ್ದಾರೆ. ಆದರೆ ಈ ಹಣ ದಾಖಲೆಗಳು ಸರಿ ಇರುವ ಮಹಿಳೆಯರು ಖಾತೆಗೆ ಮಾತ್ರ ಬರಲಿದೆ ಅಂತಾ ಹೇಳಲಾಗಿದೆ. ಹಣ ಬರದಿರುವ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಸಬೇಕು. ಈ ಬಗ್ಗೆ ಸರ್ಕಾರ ಈಗಾಗಲೇ ಹಲವು ಬಾರಿ ಮಹಿಳೆಯರಿಗೆ ಅರಿವು ಮೂಡಿಸಿದೆ. ಆದರೂ ಆಧಾರ್‌ ಕಾರ್ಡ್‌ ಸಿಡಿಂಗ್‌ ಸಮಸ್ಯೆ, ಬ್ಯಾಂಕ್‌ ಖಾತೆ ನಿಷ್ಕ್ರಿಯ, ರೇಷನ್‌ ಕಾರ್ಡ್‌ ಅಪ್‌ಡೇಟ್‌ ಇತ್ಯಾದಿ ಸಮಸ್ಯೆಯಾಗಿದ್ದು, ಮಹಿಳೆಯರು ಇಂತಹ ದಾಖಲೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಸೂಚನೆ ನೀಡಲಾಗಿದೆ. ಯಾ ದಾಖಲೆಗಳು ಸರಿಯಾಗಿರುತ್ತವೋ ಅವರಿಗೆ ಮಾತ್ರ ಯೋಜನೆಯ ಹಣ ಜಮಾ ಆಗುತ್ತದೆ. ಇಲ್ಲದಿದ್ದರೆ ಆಗುವುದಿಲ್ಲ, ಹೀಗಾಗಿ ಕೂಡಲೇ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. ಇದನ್ನೂ ಓದಿ: ಇನ್ನು ಹಣ ಬಂದಿರುವ ಬಗ್ಗೆ ಪರಿಶೀಲಿಸಲು ಮಹಿಳೆಯಡು ಕರ್ನಾಟಕ ಎಂಬ ಆಪ್‌ ಡೌನ್‌ಲೋಟ್‌ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ನಿಮ್ಮ ಹೆಸರು ನಮೂದಿಸಿ ಹಣ ಜಮಾ ಆಗಿರುವ ಬಗ್ಗೆ ಪರಿಶೀಲಿಸಬಹುದು. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲದಿದ್ದರೆ ಸರ್ಕಾರದಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_169.txt b/zeenewskannada/data1_url8_1_to_1110_169.txt new file mode 100644 index 0000000000000000000000000000000000000000..20a8be7ec31d180d49719cdcb0699b4aef9101d5 --- /dev/null +++ b/zeenewskannada/data1_url8_1_to_1110_169.txt @@ -0,0 +1 @@ +: ಚಿತ್ರದುರ್ಗ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? (14-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ14) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(14-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_17.txt b/zeenewskannada/data1_url8_1_to_1110_17.txt new file mode 100644 index 0000000000000000000000000000000000000000..5bc243d80f22a0280e8c33b7f5063f04999f38b2 --- /dev/null +++ b/zeenewskannada/data1_url8_1_to_1110_17.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ₹55 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ (03-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 03 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಸೆಪ್ಟೆಂಬರ್‌ 03) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,099 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(03-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_170.txt b/zeenewskannada/data1_url8_1_to_1110_170.txt new file mode 100644 index 0000000000000000000000000000000000000000..6c763e9020f85cb3ff450662872c2f5c4fb81224 --- /dev/null +++ b/zeenewskannada/data1_url8_1_to_1110_170.txt @@ -0,0 +1 @@ +ನಿಶ್ಚಿತಾರ್ಥದಿಂದ ಹಿಡಿದು ಮದುವೆವರೆಗೆ ಅಂಬಾನಿ ಖರ್ಚು ಮಾಡಿದ ಒಟ್ಟು ಹಣವೇಷ್ಟು..? ಗೊತ್ತಾದ್ರೆ, ನಿಮ್ಮ ಹಾರ್ಟ್‌ ಬೀಟ್‌ ನಿಲ್ಲುತ್ತೆ... : ಭಾರತದ ಶ್ರೀಮಂತ ಕುಟುಂಬ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಅತ್ಯಂತ ವೈಭೋಗದಿಂದ ನಡೆಯಿತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಃ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ಮದುವೆಗೆ ಮುಖೇಶ್‌ ಅಂಬಾನಿ ಖರ್ಚು ಮಾಡಿದ ಒಟ್ಟು ಹಣ ಎಷ್ಟು ಗೊತ್ತೆ..? ತಿಳಿದ್ರೆ ನಿಮ್ಮ ಹೃದಯ ಬಡಿತ ಒಂದು ಕ್ಷಣ ನಿಂತು ಹೋಗುತ್ತೆ... - :ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಕುಬೇರನ ಮನೆಯಲ್ಲಿ ಮದುವೆ ಅಂದ್ರೆ ಸುಮ್ನೆನಾ.. ಆಕಾಶವೇ ಛತ್ರ, ಭೂಮಿಯೇ ಮದುವೆ ಮಂಟಪವಾಗುತ್ತದೆ.. ಮುಖೇಶ್ ಮತ್ತು ನೀತಾ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ನಿಜಕ್ಕೂ ಶ್ರೀಮಂತಿಕೆಯ ವೈಭೋಗಕ್ಕೆ ಕೈಹಿಡಿದ ಕನ್ನಡಿಯಾಗಿದೆ.. ಚಿತ್ರರಂಗ, ರಾಜಕೀಯ, ಉದ್ಯಮಿಗಳ ಜತೆಗೆ ದೇಶ-ವಿದೇಶದ ವಿವಿಧ ಕ್ಷೇತ್ರಗಳ ಗಣ್ಯರ ಮಧ್ಯೆ ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಡೀ ದೇಶ ಮಾತ್ರವಲ್ಲದೆ ವಿದೇಶಗಳ ಗಮನ ಸೆಳೆದ ಈ ಮದುವೆಗೆ ಆರ್ಥಿಕ ರಾಜಧಾನಿ ಮುಂಬೈ ಸಾಕ್ಷಿಯಾಗಿತ್ತು. ನಿನ್ನೆ ರಾತ್ರಿ (ಶುಕ್ರವಾರ) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್‌-ರಾಧಿಕಾ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.. ಇದನ್ನೂ ಓದಿ: ಭಾರತೀಯ ಚಿತ್ರರಂಗದ ತಾರೆಯರ ಜೊತೆಗೆ ಹಾಲಿವುಡ್ ನಟರು ಹಾಗೂ ಇತರೆ ಗಣ್ಯರು ಅನಂತ್ ಮತ್ತು ರಾಧಿಕಾ ಅವರ ಮದುವೆಗೆ ಆಗಮಿಸಿದ್ದರು. ಅಲ್ಲದೆ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ವಿವಾಹದಲ್ಲಿ ಭಾಗವಹಿಸಿದ್ದರು. ದೇಶದ ಎಲ್ಲಾ ಪ್ರಮುಖ ಉದ್ಯಮಿಗಳು ಈ ಮದುವೆಯಲ್ಲಿ ಕಾಣಿಸಿಕೊಂಡರು. ಅನಂತ್ ಮತ್ತು ರಾಧಿಕಾ ಅಂಬಾನಿ ಕುಟುಂಬದವರು ಮತ್ತು ಎಲ್ಲಾ ವರ್ಗದ ಗಣ್ಯರ ಸಮ್ಮುಖದಲ್ಲಿ ವಿವಾಹವಾದರು. ಅನಂತ್ ಮತ್ತು ರಾಧಿಕಾ ಮದುವೆಯ ಖರ್ಚು ಎಷ್ಟು ಗೊತ್ತಾ? ಅಕ್ಷರಶಃ ಐದು ಸಾವಿರ ಕೋಟಿ... ಹೌದು ನೀವು ಕೇಳುತ್ತಿರುವುದು ನಿಜ. ಈ ವರ್ಷದ ಮಾರ್ಚ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮದೊಂದಿಗೆ ಆರಂಭವಾದ ಈ ಮದುವೆ ವಧುವಿನ ಕೊರಳಿಗೆ ಮೂರು ಮುಳ್ಳು ಬಿದ್ದರೂ ಪೂರ್ಣಗೊಳ್ಳಲಿಲ್ಲ. ನಾಳೆ ಅಂದರೆ ಜುಲೈ 14 ರಂದು ಮತ್ತೊಮ್ಮೆ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಮದುವೆ ಪೂರ್ವದಿಂದ ನಾಳಿನ ಆರತಕ್ಷತೆ ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬ 5 ಸಾವಿರ ಕೋಟಿ ರೂ. ಖರ್ಚು ಮಾಡಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_171.txt b/zeenewskannada/data1_url8_1_to_1110_171.txt new file mode 100644 index 0000000000000000000000000000000000000000..86dc23fa45e5f4823c738c8fbf8a96a263462e92 --- /dev/null +++ b/zeenewskannada/data1_url8_1_to_1110_171.txt @@ -0,0 +1 @@ +: ಈ ದಿನ ಜಮೆಯಾಗಲಿದೆ ʼಗೃಹಲಕ್ಷ್ಮೀʼ ಜೂನ್‌ ತಿಂಗಳ ಹಣ! : ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ , ತೆರಿಗೆ ವ್ಯಾಪ್ತಿಗೆ ಬರುವ ಅರ್ಜಿದಾರರನ್ನು ಪರಿಶೀಲಿಸಿದ ನಂತರ ಇದೀಗ ರಾಜ್ಯದಲ್ಲಿ 1.23 ಕೋಟಿ ಫಲಾನುಭವಿಗಳಿದ್ದಾರೆ. ಶೀಘ್ರವೇ ಜೂನ್‌ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮೀʼ ಯೋಜನೆಯ ಜೂನ್‌ ತಿಂಗಳ ಕಂತಿನ ಹಣ ಶೀಘ್ರವೇ ಯಜಮಾನಿಯರ ಖಾತೆಗೆ ಜಮೆಯಾಗಲಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಯೋಜನೆಯಡಿ ಮಾರ್ಚ್ ನಂತರ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನೂ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ʼಗೃಹಲಕ್ಷ್ಮೀʼ ಯೋಜನೆಯ ಹಣ ಬರದಿದ್ದರೆ ಹೆಲ್ಪ್‌ಲೈನ್‌ಗೆ ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಅನರ್ಹರಿಗೆ ಯೋಜನೆಯ ಲಾಭ! ಯ ನೀತಿ ಸಂಹಿತೆಗೆ ಮುನ್ನ ಮತ್ತು ನಂತರ ಅರ್ಜಿ ಸಲ್ಲಿಸಿದವರನ್ನೂ ʼಗೃಹಲಕ್ಷ್ಮೀʼ ಯೋಜನೆಗೆ ಪರಿಗಣಿಸಲಾಗುತ್ತಿದೆ. ಈ ಅವಧಿಯಲ್ಲಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಯೋಜನೆಗೆ ಬಿಪಿಎಲ್‌, ಎಪಿಎಲ್‌ ಪಡಿತರ ಹೊಂದಿರುವವರು ಎಂಬ ಭೇದ-ಭಾವವಿಲ್ಲದೆ ಎರಡೂ ವರ್ಗದ ಕಾರ್ಡ್‌ದಾರರನ್ನು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆ ಪಾವತಿದಾರರನ್ನು ʼಗೃಹಲಕ್ಷ್ಮೀʼ ಯೋಜನೆಯಿಂದ ಹೊರಗಿಡಲಾಗಿದೆ. ಆದರೆ ಆದಾಯ ತೆರಿಗೆ ಪಾವತಿಸುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದರು. ಇಂತಹ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ. ಇದನ್ನೂ ಓದಿ: ಆದಾಯ ತೆರಿಗೆ ಪಾವತಿಸುತ್ತಿಲ್ಲವೆಂದು ಹಲವರು ಹೇಳುತ್ತಿದ್ದಾರೆ. ಇಂತಹವರಿಗೆ ಆದಾಯ ತೆರಿಗೆ ಪಾವತಿಸದ ಕುರಿತು ದೃಢೀಕರಣ ಪತ್ರ ತರಲು ಕೇಳಿದ್ದೆವು. 1.78 ಲಕ್ಷ ಮಂದಿಯ ಪೈಕಿ 6 ಸಾವಿರಕ್ಕೂ ಹೆಚ್ಚು ಮಂದಿ ಮಾತ್ರ ದೃಢೀಕರಣ ಪತ್ರ ಸಲ್ಲಿಸಿದ್ದಾರೆ. ಇವರನ್ನು ಯೋಜನೆಗೆ ಪರಿಗಣಿಸಲಾಗುವುದು. ದೃಢೀಕರಣ ಪತ್ರ ಸಲ್ಲಿಸಿದವರಿಗೆ 2 ಸಾವಿರ ರೂ. ನೀಡಲಾಗುತ್ತದೆ. ಆದರೆ ದೃಢೀಕರಣ ಪತ್ರ ಸಲ್ಲಿಸದವರಿಗೆ ಯೋಜನೆಯ ಹಣ ದೊರೆಯುವುದಿಲ್ಲ. ಶೀಘ್ರವೇ ಹಣ ಜಮಾ! 2023ರ ಜುಲೈ ತಿಂಗಳಲ್ಲಿ ʼಗೃಹಲಕ್ಷ್ಮೀʼ ಯೋಜನೆಗೆ ನೋಂದಣಿ ಆರಂಭವಾಗಿತ್ತು. ನಂತರ ಆಗಸ್ಟ್‌ ತಿಂಗಳಿನಿಂದ ಖಾತೆಗೆ ಹಣ ವರ್ಗಾವಣೆ ಮಾಡಲಾಯಿತು. ಆರಂಭದಲ್ಲಿ ಈ ಯೋಜನೆಯಡಿ 1.8 ಕೋಟಿ ಫಲಾನುಭವಿಗಳಿದ್ದರು. ತೆರಿಗೆ ವ್ಯಾಪ್ತಿಗೆ ಬರುವ ಲಕ್ಷಾಂತರ ಮಂದಿ ಸಹ ಈ ಯೋಜನೆಯ ಲಾಭ ಪಡೆದಿದ್ದರು. ಈ ಪೈಕಿ 1.78 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಇವರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ , ತೆರಿಗೆ ವ್ಯಾಪ್ತಿಗೆ ಬರುವ ಅರ್ಜಿದಾರರನ್ನು ಪರಿಶೀಲಿಸಿದ ನಂತರ ಇದೀಗ ರಾಜ್ಯದಲ್ಲಿ 1.23 ಕೋಟಿ ಫಲಾನುಭವಿಗಳಿದ್ದಾರೆ. ಶೀಘ್ರವೇ ಜೂನ್‌ ತಿಂಗಳ ಹಣ ಫಲಾನುಭವಿಗಳ ಖಾತೆಗೆಆಗಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_172.txt b/zeenewskannada/data1_url8_1_to_1110_172.txt new file mode 100644 index 0000000000000000000000000000000000000000..966387764f80cd71a0197ab7a43d7efec87667b8 --- /dev/null +++ b/zeenewskannada/data1_url8_1_to_1110_172.txt @@ -0,0 +1 @@ +: ಚಿತ್ರದುರ್ಗ, ಶಿವಮೊಗ್ಗ & ಸಿದ್ದಾಪುರದ ಇಂದಿನ ಅಡಿಕೆ ಧಾರಣೆ (13-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ13) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(13-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_173.txt b/zeenewskannada/data1_url8_1_to_1110_173.txt new file mode 100644 index 0000000000000000000000000000000000000000..293a851d437e292f1c564b77271c783ed6229ffd --- /dev/null +++ b/zeenewskannada/data1_url8_1_to_1110_173.txt @@ -0,0 +1 @@ +ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು..? ಮಿತಿ ಮೀರಿದ್ರೆ ದಂಡ ಫಿಕ್ಸ್‌..! ಎಲ್ಲರೂ ತಿಳಿದುಕೊಳ್ಳಿ : ಮನೆಯಲ್ಲಿ ಚಿನ್ನ ಇಡಲು ಆದಾಯ ತೆರಿಗೆ ಇಲಾಖೆ ಹೊಸ ನಿಯಮಗಳನ್ನು ರೂಪಿಸಿದೆ. ಪ್ರತಿಯೊಬ್ಬ ಚಿನ್ನದ ಮಾಲೀಕರು ಇದನ್ನು ತಿಳಿದಿರಬೇಕು. ನೀವು ನಿಗದಿತ ಮಿತಿಗಿಂತ ಹೆಚ್ಚಿನದನ್ನು ಇಟ್ಟುಕೊಂಡರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ... ! ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. :ಭಾರತದಲ್ಲಿ ಚಿನ್ನವನ್ನು ಖರೀದಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ.. ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏಕೆ ಇನ್ನ... ಎನ್ನುವಂತಿಲ್ಲ ಈಗ.. ನಿಮ್ಮ ಹತ್ತಿರ ಕೋಟಿ ಕೋಟಿ ಹಣ ಇದ್ದರೂ ಸಹ ಸಿಕ್ಕಾಪಟ್ಟೆ ಚಿನ್ನ ಖರೀದಿಸಿ ಮನೆಯಲ್ಲಿ ಇಡುವಂತಿಲ್ಲ.. ಏಕೆ ಗೊತ್ತಾ.. ತಿಳಿಯಲು ಮುಂದೆ ಓದಿ.. ನೀವು ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಅಂತ ನಿಮಗೆ ಗೊತ್ತೆ..? ಮಿತಿಗಿಂತ ಹೆಚ್ಚು ಚಿನ್ನ ಇದ್ದರೆ ಏನಾಗುತ್ತೆ? ನಾನು ಚಿನ್ನವನ್ನು ಮಾರಾಟ ಮಾಡಲು ತೆರಿಗೆ ಪಾವತಿಸಬೇಕೇ? ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಭಾರತ ಸರ್ಕಾರದ ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ, ಮನೆಯಲ್ಲಿ ಚಿನ್ನವನ್ನು ಇಡಲು ಮಿತಿಯನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಅಂತೆಯೇ, ಈ ಮಿತಿ ಮಹಿಳೆಯರು ಮತ್ತು ಪುರುಷರಿಗೆ ವಿಭಿನ್ನವಾಗಿದೆ. ( ) ನಿಯಮಗಳ ಪ್ರಕಾರ, ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಮಾತ್ರ ಮನೆಯಲ್ಲಿ ಇಡಬಹುದು. ಈ ನಿಗದಿತ ಮಿತಿಗಿಂತ ಹೆಚ್ಚಿನ ಚಿನ್ನವನ್ನು ನಿಮ್ಮ ಮನೆಯಲ್ಲಿ ಇರಿಸಿದರೆ, ನೀವು ಅದಕ್ಕೆ ದಾಖಲೆ ನೀಡಬೇಕು. ಚಿನ್ನದ ಖರೀದಿಗೆ ಸಂಬಂಧಿಸಿದ ರಸೀದಿಗಳನ್ನು ತೋರಿಸಬೇಕು. ಆದಾಯ ತೆರಿಗೆ ಕಾಯ್ದೆಯ ಪ್ರಕಾರ ವಿವಾಹಿತ ಮಹಿಳೆಯರು 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಆದರೆ ಅವಿವಾಹಿತ ಮಹಿಳೆಯರಿಗೆ ಈ ಮಿತಿಯನ್ನು 250 ಗ್ರಾಂನಲ್ಲಿ ಇರಿಸಲಾಗುತ್ತದೆ. ಪುರುಷರಿಗೆ 100 ಗ್ರಾಂ ಚಿನ್ನವನ್ನು ಮಾತ್ರ ಇಡಲು ಅವಕಾಶವಿದೆ. ನೀವು ಘೋಷಿತ ಆದಾಯ ಅಥವಾ ತೆರಿಗೆ ಮುಕ್ತ ಆದಾಯವಾಗಿ ಚಿನ್ನವನ್ನು ಖರೀದಿಸಿದ್ದರೆ ಅಥವಾ ನೀವು ಕಾನೂನುಬದ್ಧವಾಗಿ ಚಿನ್ನವನ್ನು ಪಡೆದಿದ್ದರೆ, ಅದಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ನಿಯಮಗಳ ಪ್ರಕಾರ, ನಿಗದಿತ ಮಿತಿಯಲ್ಲಿ ಪತ್ತೆಯಾದ ಚಿನ್ನಾಭರಣಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಇದನ್ನೂ ಓದಿ: ಆದರೆ ಚಿನ್ನ ನಿಗದಿತ ಮಿತಿಗಿಂತ ಹೆಚ್ಚಿದ್ದರೆ ರಸೀದಿ ತೋರಿಸಬೇಕು. ಚಿನ್ನಾಭರಣಗಳ ಮೇಲೆ ತೆರಿಗೆ ಇಲ್ಲ, ಆದರೆ ನೀವು ಚಿನ್ನವನ್ನು ಮಾರಾಟ ಮಾಡಿದರೆ, ಅದರ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಚಿನ್ನವನ್ನು 3 ವರ್ಷಗಳ ಕಾಲ ಇಟ್ಟುಕೊಂಡು ಮಾರಾಟ ಮಾಡಿದರೆ ಲಾಭದ ಮೇಲೆ 20 ಪ್ರತಿಶತದಷ್ಟು ದೀರ್ಘಾವಧಿಯ ಬಂಡವಾಳ ಲಾಭದ () ತೆರಿಗೆಯನ್ನು ವಿಧಿಸಲಾಗುತ್ತದೆ. ನೀವು 3 ವರ್ಷಗಳೊಳಗೆ ಸಾವರಿನ್ ಗೋಲ್ಡ್ ಬಾಂಡ್ () ಅನ್ನು ಮಾರಾಟ ಮಾಡಿದರೆ, ಅದರಿಂದ ಬರುವ ಲಾಭವನ್ನು ನಿಮ್ಮ ಆದಾಯದಲ್ಲಿ ಸೇರಿಸಲಾಗುತ್ತದೆ.ನಿಮ್ಮ ತೆರಿಗೆ ಬ್ರಾಕೆಟ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ. 3 ವರ್ಷಗಳ ನಂತರ ಸಾವರಿನ್‌ ಗೋಲ್ಡ್ ಬಾಂಡ್ () ಅನ್ನು ಮಾರಾಟ ಮಾಡಿದರೆ, ಲಾಭದ ಮೇಲೆ 20 ಪ್ರತಿಶತ ಸೂಚ್ಯಂಕ ಮತ್ತು 10 ಪ್ರತಿಶತ ಸೂಚ್ಯಂಕವಲ್ಲದ ತೆರಿಗೆ ವಿಧಿಸಲಾಗುತ್ತದೆ. ಆದರೆ ಚಿನ್ನದ ಬಾಂಡ್ ಅನ್ನು ಮೆಚ್ಯೂರಿಟಿ ತನಕ ಹಿಡಿದಿಟ್ಟುಕೊಂಡರೆ, ಲಾಭದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_174.txt b/zeenewskannada/data1_url8_1_to_1110_174.txt new file mode 100644 index 0000000000000000000000000000000000000000..d2c2b836a55b576aa920405bee266540ed17fffb --- /dev/null +++ b/zeenewskannada/data1_url8_1_to_1110_174.txt @@ -0,0 +1 @@ +ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್ ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ. ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ. ಬೆಂಗಳೂರು :ನೀವು ಸಹ ಬ್ಯಾಂಕ್‌ನ ಗ್ರಾಹಕರಾಗಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಹೌದು,ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ತನ್ನ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡುತ್ತಿದೆ.ಸಿಸ್ಟಮ್ ಅಪ್ಗ್ರೇಡ್ ನಂತರ ಬ್ಯಾಂಕಿಂಗ್ ಕಾರ್ಯಾಚರಣೆಗಳ ಸ್ಪೀಡ್ ಮೊದಲಿಗಿಂತ ಹೆಚ್ಚಾಗಿರುತ್ತದೆ.ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ.ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ. ವಿವರವಾದ ಮಾಹಿತಿಗಾಗಿ ಬ್ಯಾಂಕಿನ ವೆಬ್‌ಸೈಟ್ ನೋಡಿ :ಭೇಟಿ ನೀಡುವ ಮೂಲಕ ಈ ಅವಧಿಯಲ್ಲಿ ಯಾವ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಸ್ಟಮ್ ಅಪ್ಗ್ರೇಡ್ ಕಾರ್ಯದಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದೆ ಇರುವಂತೆ ನೋಡಿಕೊಳ್ಳಲು ಜುಲೈ 12 ಅಂದರೆ ಇಂದು ರಾತ್ರಿ 7:30ರ ಮೊದಲು ಅಗತ್ಯ ಇರುವಷ್ಟು ಹಣವನ್ನು ವಿಡ್ರಾ ಮಾಡುವಂತೆ ಸೂಚಿಸಿದೆ. ಅಥವಾ ಯಾರಿಗಾದರೂ ಹಣ ಕಳುಹಿಸಬೇಕು ಎಂದಾದರೆ ಮೊದಲೇ ಆ ಕೆಲಸವನ್ನು ಮಾಡಿ ಮುಗಿಸುವಂತೆ ಹೇಳಿದೆ. ಇದನ್ನೂ ಓದಿ : ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವನ್ನು ನೀಡಲಾಗುವುದಿಲ್ಲ :ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಪ್ಗ್ರೇಡ್ ಕಾರ್ಯವನ್ನು ರಜಾದಿನಗಳಲ್ಲಿ ಮಾಡಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.ನೀಡಿದ ಮಾಹಿತಿಯಲ್ಲಿ,ಜುಲೈ 13, 2024ರಂದು ಬೆಳಿಗ್ಗೆ 3ರಿಂದ ಸಂಜೆ 4:30 ರವರೆಗೆ ನಡೆಯುವ ಸಿಸ್ಟಮ್ ಅಪ್ಗ್ರೇಡ್ ಕಾರ್ಯದಲ್ಲಿ ಠೇವಣಿ, ಹಣ ವರ್ಗಾವಣೆ,ಮಿನಿ ಸ್ಟೇಟ್‌ಮೆಂಟ್, ವಿಚಾರಣೆ/ಬಿಲ್‌ಪೇ ಸೇವೆ ಮತ್ತು ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ ಸೌಲಭ್ಯ ದೊರೆಯುವುದಿಲ್ಲ. ಇದಲ್ಲದೇ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವು ಸಿಸ್ಟಮ್ ನವೀಕರಣದ ಸಮಯದಲ್ಲಿ ಲಭ್ಯವಿರುತ್ತದೆ.ಹಣ ವರ್ಗಾವಣೆಗಾಗಿ, , , , ಬ್ಯಾಂಕ್ ಖಾತೆಯಿಂದ ಖಾತೆಗೆ ಆನ್‌ಲೈನ್ ವರ್ಗಾವಣೆ ಮತ್ತು ಶಾಖೆ ವರ್ಗಾವಣೆ ಸೇರಿದಂತೆ ಎಲ್ಲಾ ಹಣ ವರ್ಗಾವಣೆ ಸೌಲಭ್ಯಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_175.txt b/zeenewskannada/data1_url8_1_to_1110_175.txt new file mode 100644 index 0000000000000000000000000000000000000000..6b252754afcb3b816ed39d307338830e591ce98c --- /dev/null +++ b/zeenewskannada/data1_url8_1_to_1110_175.txt @@ -0,0 +1 @@ +2024: ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 7 ನಮೂನೆಗಳಲ್ಲಿ ನೀವು ಯಾವುದನ್ನು ಆರಿಸಬೇಕು? 2024: ಈ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಜುಲೈ 31ರೊಳಗೆ ಐಟಿಆರ್ ರಿಟರ್ನ್ಸ್ ಭರ್ತಿ ಮಾಡಲು ಅವಕಾಶವಿದೆ. ಐಟಿ ಇಲಾಖೆಯಿಂದ ನೀಡಲಾದ 7 ನಮೂನೆಗಳಲ್ಲಿ ನಿಮಗೆ ಸರಿಯಾದ ನಮೂನೆ ಯಾವುದು ಎಂಬ ಮಾಹಿತಿ ಇಲ್ಲಿದೆ. 2024:ಈ ತಿಂಗಳಾಂತ್ಯದೊಳಗೆ 2023-24ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ಇದಕ್ಕಾಗಿ ಜುಲೈ 31 ಕೊನೆ ದಿನಾಂಕವಾಗಿದೆ. ತೆರಿಗೆದಾರರು ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸಲು ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ತಾವು ಯಾವ ನಮೂನೆಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು ಎಂಬುದನ್ನು ತಿಳಿಯುವುದು ಕೂಡ ತುಂಬಾ ಅಗತ್ಯ. ವಾಸ್ತವವಾಗಿ, ಆದಾಯ ತೆರಿಗೆ ಇಲಾಖೆ ( ) ಐಟಿ ರಿಟರ್ನ್ () ಸಲ್ಲಿಸಲು ಸುಮಾರು 7 ವಿವಿಧ ನಮೂನೆಗಳನ್ನು ನೀಡಿದೆ. ಈ ನಮೂನೆಗಳಲ್ಲಿ ನೀವು ಯಾವ ನಮೂನೆಯನ್ನು ಎಂದರೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 7 ನಮೂನೆಗಳು:( ) ಏಳು ವಿಧದ ನಮೂನೆಗಳನ್ನು ನೀಡಿದೆ. ಐಟಿ ಇಲಾಖೆ ನೀಡಿರುವ ಈ ಏಳೂ ವಿಧದ ನಮೂನೆಗಳು ವಿಭಿನ್ನ ಮಾನದಂಡಗಳನ್ನು ಹೊಂದಿವೆ. ಈ ಏಳೂ ನಮೂನೆಗಳ ಪಟ್ಟಿಯಲ್ಲಿ ನಿಮಗೆ ಸೂಕ್ತವಾದ ಫಾರ್ಮ್ ಯಾವುದೆಂದು ತಿಳಿಯಲು ಇಲ್ಲಿದೆ ಮಾಹಿತಿ... ಐಟಿಆರ್ ಫಾರ್ಮ್ 1:ವಾರ್ಷಿಕ ಆದಾಯ 50 ಲಕ್ಷ ರೂ. ಹೆಚ್ಚಿನ ಸಂಬಳ ಪಡೆಯುವ ಭಾರತೀಯ ನಾಗರೀಕರು ಈಫಾರ್ಮ್-1ರ ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. 50 ಲಕ್ಷದವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಪಟ್ಟಿ ಮಾಡದ ಕಂಪನಿಯಲ್ಲಿ ಹೂಡಿಕೆ ಮಾಡಿದ, ಬಂಡವಾಳ ಲಾಭದಿಂದ ಗಳಿಸಿದ ಮತ್ತು ಒಂದಕ್ಕಿಂತ ಹೆಚ್ಚು ಮನೆ ಆಸ್ತಿಯಿಂದ ಆದಾಯವನ್ನು ಹೊಂದಿರುವ ಅಥವಾ ವ್ಯವಹಾರದಿಂದ ಗಳಿಸಿದ ಕಂಪನಿಯ ನಿರ್ದೇಶಕರು ಈ ಫಾರ್ಮ್ ಅನ್ನು ಬಳಸಲಾಗುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ. ಇದನ್ನೂ ಓದಿ- ಐಟಿಆರ್ ಫಾರ್ಮ್-2:ವ್ಯಾಪಾರ ಅಥವಾ ವೃತ್ತಿಯಿಂದ ಬರುವ ಆದಾಯವನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಮನೆ ಆಸ್ತಿ, ಬಂಡವಾಳ ಲಾಭ ಮತ್ತು ಇತರ ಮೂಲಗಳಿಂದ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಎನ್‌ಆರ್‌ಐಗಳು ಐಟಿಆರ್ ಫಾರ್ಮ್ 2ರ ಅಧಿಯಲ್ಲಿ ಐ‌ಟಿ‌ಆರ್ ಸಲ್ಲಿಸಬಹುದು. ರೂ. 10 ಲಕ್ಷಕ್ಕಿಂತ ಹೆಚ್ಚಿನ ಲಾಭಾಂಶ ಆದಾಯ ಮತ್ತು ರೂ 5000 ಕ್ಕಿಂತ ಹೆಚ್ಚಿನ ಕೃಷಿ ಆದಾಯವನ್ನು ಒಳಗೊಂಡಿದೆ. ಪಿ‌ಎಫ್ ನಲ್ಲಿ ಬಡ್ಡಿಯನ್ನು ಗಳಿಸುವವರು ಸಹ ಈ ನಮೂನೆಯಲ್ಲಿ ಐ‌ಟಿ‌ಆರ್ ಭರ್ತಿ ಮಾಡಬೇಕಾಗುತ್ತದೆ. ಐಟಿಆರ್ ಫಾರ್ಮ್-3:ವ್ಯಾಪಾರಸ್ಥರು, ಪಟ್ಟಿಮಾಡದ ಈಕ್ವಿಟಿ ಷೇರುಗಳಲ್ಲಿನ ಹೂಡಿಕೆದಾರರು ಅಥವಾ ಸಂಸ್ಥೆಯಲ್ಲಿ ಪಾಲುದಾರರಾಗಿ ಗಳಿಸುವವರು ಐಟಿಆರ್ ಫಾರ್ಮ್ 3ಅನ್ನು ಸಲ್ಲಿಸಬೇಕು. ಇದರ ಹೊರತಾಗಿ ಬಡ್ಡಿ, ಸಂಬಳ, ಬೋನಸ್, ಬಂಡವಾಳ ಲಾಭ, ಕುದುರೆ ರೇಸಿಂಗ್, ಲಾಟರಿ ಅಥವಾ ಬಹು ಆಸ್ತಿಯಿಂದ ಬಾಡಿಗೆಯಿಂದ ಆದಾಯವನ್ನು ಹೊಂದಿರುವವರು ಸೇರಿದಂತೆ ಈ ನಮೂನೆಯನ್ನು ಬಳಸಿ ಇತರ ಮೂಲಗಳಿಂದ ಆದಾಯವನ್ನು ವರದಿ ಮಾಡಬಹುದು. ಐಟಿಆರ್ ಫಾರ್ಮ್-4:ವೃತ್ತಿಯಿಂದ ಆದಾಯಕ್ಕೆ 50 ಲಕ್ಷ ರೂ.ವರೆಗಿನ ವಹಿವಾಟು ಮತ್ತು ಸೆಕ್ಷನ್ 44ಎಡಿಎ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಅಧಿಸೂಚಿತ ವೃತ್ತಿಯನ್ನು ನಿರ್ವಹಿಸುತ್ತಿರುವ ಸ್ವತಂತ್ರ ಉದ್ಯೋಗಿ ಐ‌ಟಿ‌ಆರ್-4 ಅನ್ನು ಸಲ್ಲಿಸಬಹುದು. ವಾರ್ಷಿಕವಾಗಿ 50 ಲಕ್ಷ ರೂ.ಗಳಿಗಿಂತ ಹೆಚ್ಚು ಹಾಗೂ 2 ಕೋಟಿ ರೂ.ವರೆಗಿನ ಆದಾಯ ಹೊಂದಿರುವ ವ್ಯಾಪಾರಸ್ಥರು, ವೈದ್ಯರು, ವಕೀಲರು ಅಥವಾ ಯಾವುದೇ ಸ್ವತಂತ್ರೋದ್ಯೋಗಿಗಳು ಈ ಫಾರ್ಮ್ ಅನ್ನು ಬಳಸಬೇಕು. ಇದನ್ನೂ ಓದಿ- ಐ‌ಟಿ‌ಆರ್ ಫಾರ್ಮ್-5:ಪಾಲುದಾರಿಕೆ ಸಂಸ್ಥೆಗಳು ಎಲ್‌ಎಲ್‌ಪಿ (), ಎಒಪಿ ()ಮತ್ತು ಬಿಒಐ( ) ಯಂತಹ ವ್ಯಾಪಾರ ಘಟಕಗಳು ವ್ಯಾಪಾರ ಮತ್ತು ವೃತ್ತಿಯಿಂದ ಆದಾಯ ಮತ್ತು ಯಾವುದೇ ಇತರ ಆದಾಯದ ಮೂಲವನ್ನು ವರದಿ ಮಾಡಲು -5 ಅನ್ನು ಸಲ್ಲಿಸಬಹುದು. ಐಟಿಆರ್ ಫಾರ್ಮ್-6:ಐ‌ಟಿ‌ಆರ್ ಫಾರ್ಮ್ 6 ಎಂಬುದು ಕಂಪನಿಗಳು ವ್ಯಾಪಾರ ಅಥವಾ ವೃತ್ತಿಯಿಂದ ಮತ್ತು ಯಾವುದೇ ಇತರ ಆದಾಯದ ಮೂಲಗಳಿಂದ ಗಳಿಸಿದ ಆದಾಯವನ್ನು ಸಲ್ಲಿಸಲು ಆದಾಯ ತೆರಿಗೆ ರಿಟರ್ನ್ ಆಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 11 ರ ಅಡಿಯಲ್ಲಿ ಕಂಪನಿಗಳಿಗೆ ವಿನಾಯಿತಿ ಇಲ್ಲ. ಐಟಿಆರ್ ಫಾರ್ಮ್-7:ಕಂಪನಿಗಳು ಮತ್ತು ವ್ಯಕ್ತಿಗಳಿಗೆ 139(4A), 139(4B), 139(4C), ಅಥವಾ 139(4D) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸಲು ಅಗತ್ಯವಿದೆ. ಐ‌ಟಿ‌ಆರ್ ಫಾರ್ಮ್ 7 ಎಂಬುದು ಆದಾಯ ತೆರಿಗೆ ವಿನಾಯಿತಿಯನ್ನು ಕ್ಲೈಮ್ ಮಾಡುವ ಕಂಪನಿಗಳು, ಸಂಘಗಳು ಮತ್ತು ಟ್ರಸ್ಟ್‌ಗಳಿಗೆ ಆದಾಯ ತೆರಿಗೆ ರಿಟರ್ನ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_176.txt b/zeenewskannada/data1_url8_1_to_1110_176.txt new file mode 100644 index 0000000000000000000000000000000000000000..5756803070cb9cc049d13b83becd913eab29ca1c --- /dev/null +++ b/zeenewskannada/data1_url8_1_to_1110_176.txt @@ -0,0 +1 @@ +: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದು : ಟೋಲ್ ಪ್ಲಾಜಾಗಳಲ್ಲಿ ದಾಟುವಾಗ ಶುಲ್ಕ ಪಾವತಿಸಬೇಕು ಎಂದು ನಿಮಗೆ ತಿಳಿದಿರಬಹುದು. ಆದರೆ, ಕೆಲವು ಸಂದರ್ಭದಲ್ಲಿ ನೀವು ಟೋಲ್ ಶುಲ್ಕ ಪಾವತಿಸದೆ ಟೋಲ್ ಬೂತ್ ಅನ್ನು ಕ್ರಾಸ್ ಮಾಡಬಹುದು ಎಂಬ ಬಗ್ಗೆ ತಿಳಿದಿದೆಯೇ? :ನೀವು ಯಾವುದೇ ಮೆಟ್ರೋ ನಗರ ಅಥವಾ ಸಣ್ಣ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ಹಾದುಹೋಗುವಾಗ ಟೋಲ್ ಬೂತ್ ಗಳಲ್ಲಿ ಶುಲ್ಕವನ್ನು ಪಾವತಿಸಬೇಕು. ಆದಾಗ್ಯೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ () ನಿರ್ವಹಿಸುವ ಯಾವುದೇ ಟೋಲ್ ಪ್ಲಾಜಾದಲ್ಲಿ ಕೆಲವು ಸಂದರ್ಭಗಳಲ್ಲಿ ನೀವು ಟೋಲ್ ಶುಲ್ಕವನ್ನು ಪಾವತಿಸದೆ ಮುಂದೆ ಸಾಗಬಹುದು. ಯಾವ ಸಂದರ್ಭದಲ್ಲಿ ಈ ಸೌಲಭ್ಯ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ? () ಎರಡು ಷರತ್ತುಗಳ ಅಡಿಯಲ್ಲಿ ವಾಹನ ಚಾಲಕರು ಶುಲ್ಕವನ್ನು ಪಾವತಿಸದೆ ಟೋಲ್ ಬೂತ್ ಮೂಲಕ ಹಾದುಹೋಗಲು ಅನುಮತಿಸುತ್ತದೆ. ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಮೇ 26, 2021ರ ಆದೇಶದಲ್ಲಿ ಈ ಎರಡು 'ನಿಯಮಗಳನ್ನು' ಉಲ್ಲೇಖಿಸಲಾಗಿದೆ. ಇದನ್ನೂ ಓದಿ- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ಎರಡು ಸಂದರ್ಭಗಳಲ್ಲಿ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಟೋಲ್ ಪಾವತಿಸದೆ ಉಚಿತವಾಗಿ ಟೋಲ್ ಹಾದುಹೋಗಬಹುದು.ಟೋಲ್ ಪ್ಲಾಜಾದಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಂತಾಗ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಮೊದಲನೆಯದಾಗಿ, ಟೋಲ್ ಪ್ಲಾಜಾದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿ ವಾಹನವು ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದರೆ ಆಗ ವಾಹನ ಸವಾರರು ಟೋಲ್ ಶುಲ್ಕವನ್ನು ಪಾವತಿಸದೆ ಟೋಲ್ ಹಾದುಹೋಗಬಹುದು. ವಾಸ್ತವವಾಗಿ, ಪ್ರತಿ ಟೋಲ್ ಪ್ಲಾಜಾದಲ್ಲಿ ರಸ್ತೆಯ ಮೇಲೆ ಹಳದಿ ಪಟ್ಟಿಯನ್ನು ಹಾಕಲಾಗುತ್ತದೆ, ಇದು 100 ಮೀಟರ್ ದೂರವನ್ನು ಗುರುತಿಸುತ್ತದೆ. ಹಾಗಾಗಿ, ಇದಕ್ಕಿಂತಲ್ಲೂ ಹೆಚ್ಚಿನ ದೂರದಲ್ಲಿ ನೀವು ಟೋಲ್ ಪ್ಲಾಜಾದಲ್ಲಿ ಕಾಯುತ್ತಿದ್ದರೆ ನೀವು ಟೋಲ್ ಪಾವತಿಸದೆ ಕಾನೂನುಬದ್ಧವಾಗಿ ಟೋಲ್ ಹಾದುಹೋಗಬಹುದು. ಇದನ್ನೂ ಓದಿ- ಅಧಿಕ ಸಮಯ:ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಮತ್ತೊಂದು ನಿಯಮದ ಪ್ರಕಾರ, ಯಾವುದೇ ಟೋಲ್ ಗೇಟ್‌ನಲ್ಲಿ ನಿಮ್ಮ ಸರದಿಗಾಗಿ ನೀವು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯಬೇಕಾದ್ದಲ್ಲಿ ಅಂತಹ ಸಂದರ್ಭದಲ್ಲಿಯೂ ನೀವು ಕಾನೂನುಬದ್ಧವಾಗಿ ಶುಲ್ಕ ಪಾವತಿಸದೆ ಟೋಲ್ ಪ್ಲಾಜಾ ಮೂಲಕ ಉಚಿತವಾಗಿ ಹಾದು ಹೋಗಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ನಿಯಮಗಳನ್ನು ರೂಪಿಸಿರುವುದಷ್ಟೇ ಅಲ್ಲದೆ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಸಹಾಯವಾಣಿ ಸಂಖ್ಯೆಯನ್ನು ಕೂಡ ಸ್ಥಾಪಿಸಿದೆ. ಯಾವುದೇ ಟೋಲ್ ಪ್ಲಾಜಾದಲ್ಲಿ 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯಬೇಕಾದಾಗ ವಾಹನ ಚಾಲಕರು ಟೋಲ್-ಫ್ರೀ ಸಹಾಯವಾಣಿ 1033 ಗೆ ಕರೆ ಮಾಡುವ ಮೂಲಕ ತಮ್ಮ ದೂರನ್ನು ನೋಂದಾಯಿಸಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_177.txt b/zeenewskannada/data1_url8_1_to_1110_177.txt new file mode 100644 index 0000000000000000000000000000000000000000..807e86e2d8ce2a18adbea249b1dbd1d9ff9b5252 --- /dev/null +++ b/zeenewskannada/data1_url8_1_to_1110_177.txt @@ -0,0 +1 @@ +ರೀತಿಯೇ ಕೆಲಸ ಮಾಡುತ್ತದೆ : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯ :ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ () ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. :ನೀವು ಕೂಡಾ ಬಳಸುತ್ತಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಬಳಕೆದಾರರು ಮೊದಲ ಬಾರಿಗೆ ವಿಶೇಷ ಸೌಲಭ್ಯ ಪಡೆಯಲಿದ್ದಾರೆ. ಈ ಸೌಲಭ್ಯದ ಅಡಿಯಲ್ಲಿ ನಿಮ್ಮ ಬಳಿ ಹಣವಿದ್ದರೂ ಇಲ್ಲದಿದ್ದರೂ ಯುಪಿಐ ಮೂಲಕ ಮುಕ್ತವಾಗಿ ಖರ್ಚು ಮಾಡಲು ಸಾಧ್ಯವಾಗುತ್ತದೆ.ಹೌದು,ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ () ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಸಿಸ್ಟಮ್ ಬೈ ನೌ, ಪೇ ಲೇಟರ್ ಅನ್ನು ಆಧರಿಸಿರುತ್ತದೆ. ಆರ್‌ಬಿಐ ಅನುಮತಿಯೊಂದಿಗೆ ಸೌಲಭ್ಯ ಆರಂಭಿಸಿದ ಈ ಬ್ಯಾಂಕ್‌ಗಳು :ಮೂಲಗಳ ಪ್ರಕಾರ, ಮೂಲಕ ಗ್ರಾಹಕರಿಗೆಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ () ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.ಆಕ್ಸಿಸ್ ಬ್ಯಾಂಕ್,ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಪಿಎನ್‌ಬಿ ಸೇರಿದಂತೆ ಹಲವು ಬ್ಯಾಂಕ್‌ಗಳು ಈ ಹೊಸ ಸೌಲಭ್ಯವನ್ನು ಒದಗಿಸುತ್ತಿವೆ.ಕ್ರೆಡಿಟ್ ಲೈನ್‌ನಲ್ಲಿ, ಗ್ರಾಹಕರು ನಿಗದಿತ ಮಿತಿಯವರೆಗೆ ಸಾಲವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇಲ್ಲಿ ಗ್ರಾಹಕರು ಖರ್ಚು ಮಾಡಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಯ ಈ ಹೊಸ ಸೌಲಭ್ಯದಲ್ಲಿ,ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಕಡಿತಗೊಳಿಸದೆಯೇ ಶಾಪಿಂಗ್ ಮಾಡಬಹುದು. ಇದನ್ನೂ ಓದಿ : ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ :ಈ ಸೌಲಭ್ಯವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ನಿಗದಿತ ಸಮಯದಲ್ಲಿ ಪಾವತಿಸಬೇಕು.ಪ್ರಸ್ತುತ ಈ ಕ್ರೆಡಿಟ್ ಅನ್ನು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾತ್ರ ಬಳಸಬಹುದು.ಗ್ರಾಹಕರು ಈ ಸೌಲಭ್ಯವನ್ನು ಬಳಸಿದಾಗ,ಅಂಗಡಿ ಮಾಲೀಕರು ಈ ಸೇವೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಹೊಸ ಸೌಲಭ್ಯಕ್ಕಾಗಿ ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಇದು ಯ ಹೊಸ ವೈಶಿಷ್ಟ್ಯವಾಗಿದೆ. ಇದನ್ನು ಬಳಸಲು ಯಾವುದೇ ಹೊಸ ಸಿಸ್ಟಮ್ ಅಥವಾ ಹೊಸ ಪ್ರಕ್ರಿಯೆಯ ಅಗತ್ಯವೂ ಇಲ್ಲ. ಶಾಪಿಂಗ್‌ಗಾಗಿ ಬಹಳಷ್ಟು ಹಣ ಖರ್ಚು ಮಾಡುವವರು ಇದ್ದಾರೆ :ಸುಮಾರು 53% ಜನರು ಅನ್ನು ಬಳಸುತ್ತಾರೆ. ಇದಲ್ಲದೆ, 30% ಜನರು ಆನ್‌ಲೈನ್ ಪಾವತಿಗಾಗಿ ಡಿಜಿಟಲ್ ವ್ಯಾಲೆಟ್ ಅಥವಾ ಕಾರ್ಡ್ (ಕ್ರೆಡಿಟ್ ಅಥವಾ ಡೆಬಿಟ್) ಬಳಸುತ್ತಾರೆ.ಮತ್ತೊಂದೆಡೆ, ಸುಮಾರು 75% ಜನರು ಇನ್ನೂ ಅಂಗಡಿಗೆ ಹೋಗುವಾಗ ಮತ್ತು ಸರಕುಗಳನ್ನು ಖರೀದಿಸುವಾಗ ಹಣವನ್ನು ಬಳಸುತ್ತಾರೆ.ಆದರೆ 25% ಜನರು ಅಂಗಡಿಯಲ್ಲಿ ಮೂಲಕ ಪಾವತಿಸುತ್ತಾರೆ. 20% ಜನರು ಡಿಜಿಟಲ್ ವ್ಯಾಲೆಟ್ ಅಥವಾ ಕಾರ್ಡ್ ಅನ್ನು ಬಳಸುತ್ತಾರೆ. ಇದನ್ನೂ ಓದಿ : ಕಳೆದ ಕೆಲವು ವರ್ಷಗಳಲ್ಲಿ, ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ನಿಂದ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದೆ. ಮೊದಲಿಗೆ, ಲೈಟ್ ಅನ್ನು ಪ್ರಾರಂಭಿಸಲಾಯಿತು. ಇದರಲ್ಲಿ, ನಿಮ್ಮ ಬ್ಯಾಂಕ್ ಖಾತೆಯಿಂದ ಒಂದು ನಿರ್ದಿಷ್ಟ ಮೊತ್ತವನ್ನು ವರ್ಚುವಲ್ ವ್ಯಾಲೆಟ್‌ಗೆ ವರ್ಗಾಯಿಸಲಾಗುತ್ತದೆ. ಆ ಹಣವನ್ನು ಸಣ್ಣ ಪಾವತಿಗಳನ್ನು ಮಾಡಲು ಬಳಸಬಹುದು. ಇದರ ನಂತರ, ರುಪೇ ಕಾರ್ಡ್ ಹೊಂದಿರುವವರಿಗೆ ತಮ್ಮ ಕಾರ್ಡ್ ಅನ್ನು ಅಪ್ಲಿಕೇಶನ್‌ಗೆ ಸೇರಿಸಲು ಮತ್ತು ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕ್ರೆಡಿಟ್ ಕಾರ್ಡ್‌ನಂತೆ ಪಾವತಿ ಮಾಡುವ ಸೌಲಭ್ಯವನ್ನು ಒದಗಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಇತ್ತೀಚೆಗೆ ಬಿಡುಗಡೆ ಮಾಡಿದ ಡಿಜಿಟಲ್ ರೂಪಾಯಿಯನ್ನು ಯೊಂದಿಗೆ ಸಹ ಬಳಸಬಹುದು. ಈಗ ನೀವು ನಿಮ್ಮ ಇ-ರೂಪಾಯಿ ವ್ಯಾಲೆಟ್‌ನಿಂದ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪೇಮೆಂಟ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_178.txt b/zeenewskannada/data1_url8_1_to_1110_178.txt new file mode 100644 index 0000000000000000000000000000000000000000..6ff2478664e536c7ea9e615d48b5adf7c13754fb --- /dev/null +++ b/zeenewskannada/data1_url8_1_to_1110_178.txt @@ -0,0 +1 @@ +ಸರ್ಕಾರಿ ನೌಕರರಿಗೆ ಜಾಕ್ ಪಾಟ್! ಜಾರಿಯಾಗುವುದು 8ನೇ ವೇತನ ಆಯೋಗ! ಬಜೆಟ್ ನಲ್ಲಿ ಆಗಲಿದೆ ಘೋಷಣೆ 8th :ವೇತನ ಸಮಿತಿಯು ಮೂಲ ವೇತನ, ಭತ್ಯೆಗಳು, ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ಪರಿಶೀಲಿಸಬಹುದು. 8th :8ನೇ ವೇತನ ಆಯೋಗದ ರಚನೆ ಮತ್ತು ಅನುಷ್ಠಾನವು ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.8ನೇ ವೇತನ ಆಯೋಗ ಜಾರಿಯಾದ ನಂತರ, ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ. ಹೀಗಾಗಿ ನೌಕರರು ಈ ಬಗ್ಗೆ ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದಾರೆ.8ನೇ ವೇತನ ಆಯೋಗ ಜಾರಿಯಾದರೆ ನೌಕರರ ವೇತನ ವ್ಯವಸ್ಥೆಯಲ್ಲಿ ಹಲವು ಬದಲಾವಣೆಯಾಗಲಿದೆ.ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.ವೇತನ ಸಮಿತಿಯು ಮೂಲ ವೇತನ, ಭತ್ಯೆಗಳು, ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ಪರಿಶೀಲಿಸಬಹುದು. ಜುಲೈ 23 ರಂದು ಹಣಕಾಸು ಸಚಿವೆದೇಶದ ಸಂಪೂರ್ಣ ಬಜೆಟ್ ಮಂಡಿಸಲಿದ್ದಾರೆ.ಈ ಬಜೆಟ್ ಬಗ್ಗೆ ಸಮಾಜದ ವಿವಿಧ ಸ್ತರದ ಜನರು ವಿಭಿನ್ನ ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ.ಕೇಂದ್ರ ಸರ್ಕಾರಿ ನೌಕರರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಸಲ್ಲಿಸಿದ್ದಾರೆ.ಕೇಂದ್ರ ಸರ್ಕಾರಿ ನೌಕರರ ಸಂಘವು ಸಂಪುಟ ಕಾರ್ಯದರ್ಶಿಗೆ ಪ್ರಸ್ತಾವನೆ ಕಳುಹಿಸಿದೆ. ಇದನ್ನೂ ಓದಿ : 2024ರ ಬಜೆಟ್‌ಗೂ ಮುನ್ನ ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕ ಸಂಘಟನೆಗಳು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಿವೆ.ಇದಲ್ಲದೇ 8ನೇ ವೇತನ ಆಯೋಗವನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಎಂಟನೇ ವೇತನ ಆಯೋಗ ರಚನೆಯ ಘೋಷಣೆ ಮಾಡಬಹುದು ಎನ್ನಲಾಗುತ್ತಿದೆ. ಜಾರಿಗೆ ಬಂದರೆ ನೌಕರರ ವೇತನ ವ್ಯವಸ್ಥೆಯಲ್ಲಿ ಹಲವು ಬದಲಾವಣೆಯಾಗಲಿದೆ.ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.ವೇತನ ಸಮಿತಿಯು ಮೂಲ ವೇತನ, ಭತ್ಯೆಗಳು,ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ಪರಿಶೀಲಿಸಬಹುದು.ಇದರಿಂದಾಗಿ ವೇತನದಲ್ಲಿ ಗಣನೀಯ ಏರಿಕೆಯಾಗಲಿದೆ ಎಂದು ನಂಬಲಾಗಿದೆ. ಇದನ್ನೂ ಓದಿ : ಸಾಮಾನ್ಯವಾಗಿ ಕೇಂದ್ರ ವೇತನ ಆಯೋಗವನ್ನು 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ.ಹೊಸ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ಪ್ರಸ್ತುತ ವೇತನ ರಚನೆ, ಭತ್ಯೆಗಳು ಮತ್ತು ಪ್ರಯೋಜನಗಳನ್ನು ಪರಿಶೀಲಿಸುತ್ತದೆ. ಹಣದುಬ್ಬರ, ಬೆಲೆ ಏರಿಕೆ ಮುಂತಾದ ಅಂಶಗಳ ಆಧಾರದ ಮೇಲೆ ಸರ್ಕಾರಕ್ಕೆ ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ. 7ನೇ ವೇತನ ಆಯೋಗವನ್ನು 2014ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, 2016ರಲ್ಲಿ ಜಾರಿಗೆ ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 28 ಫೆಬ್ರವರಿ 2014 ರಂದು 7 ನೇ ವೇತನ ಆಯೋಗವನ್ನು ಜಾರಿಗೆ ತಂದರು.ಇದರ ಶಿಫಾರಸುಗಳು 1 ಜನವರಿ 2016 ರಿಂದ ಜಾರಿಗೆ ಬಂದವು. ಇದೀಗ 8ನೇ ವೇತನ ಆಯೋಗ ರಚನೆಯಾದರೆ ಮೋದಿ ಸರ್ಕಾರದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಹೊಸ ವೇತನ ಆಯೋಗ ರಚನೆಯಾಗಲಿದೆ. ಇದನ್ನೂ ಓದಿ :ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 50% ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.ಜುಲೈ 2024 ರಿಂದ 4% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅದು ಸಂಭವಿಸಿದಲ್ಲಿ, ಒಟ್ಟು ಸವಕಳಿ ದರವು 54% ಕ್ಕೆ ಹೆಚ್ಚಾಗುತ್ತದೆ. ಸೂಚನೆ :ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_179.txt b/zeenewskannada/data1_url8_1_to_1110_179.txt new file mode 100644 index 0000000000000000000000000000000000000000..8caf60b08a185baa1749cbca9e12a7377ac0f7e4 --- /dev/null +++ b/zeenewskannada/data1_url8_1_to_1110_179.txt @@ -0,0 +1 @@ +: ಶಿವಮೊಗ್ಗ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ರೇಟ್‌ (11-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ11) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(11-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_18.txt b/zeenewskannada/data1_url8_1_to_1110_18.txt new file mode 100644 index 0000000000000000000000000000000000000000..c73037f852254c50868bf91319134560d78d8be8 --- /dev/null +++ b/zeenewskannada/data1_url8_1_to_1110_18.txt @@ -0,0 +1 @@ +ಮಗಳಿಗಾಗಿ ಡ್ರೈವರ್‌ ಆದ ಮುಖೇಶ್ ಅಂಬಾನಿ! ಏರ್‌ಪೋರ್ಟ್‌ನಿಂದ ಪುತ್ರಿಯನ್ನ ಕರೆದೊಯ್ದ ಬಿಲಿಯನೇರ್.. ವಿಡಿಯೋ ವೈರಲ್!!‌ : ಐಷಾರಾಮಿ ಕಾರುಗಳ ಹಿಂದಿನ ಸೀಟಿನಲ್ಲಿ ರಾಜನಂತೆ ಕುಳಿತುಕೊಳ್ಳುತ್ತಿದ್ದ ಉದ್ಯಮಿ ಮುಕೇಶ್ ಮಗಳಿಗಾಗಿ ಮರ್ಸಿಡಿಸ್ ಕಾರನ್ನು ಓಡಿಸುವ ಅಪರೂಪದ ವೀಡಿಯೊ ಕ್ಲಿಪ್ ವೈರಲ್‌ ಆಗಿದೆ.. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಯಾವಾಗಲೂ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶವನ್ನು ಹುಡುಕುತ್ತಾರೆ.. ಕೆಲವೊಮ್ಮೆ ಅವರು ತಮ್ಮ ಮಕ್ಕಳಿಗೆ ಬಿಜಿನೆಸ್ ಗುರುವಾಗುತ್ತಾರೆ.. ಮತ್ತೇ ಕೆಲವೊಮ್ಮೆ ಅವರ ಡ್ರೈವರ್‌ ಕೂಡಾ ಆಗುತ್ತಾರೆ.. ಇತ್ತೀಚೆಗೆ ಮರ್ಸಿಡಿಸ್ ಕಾರಿನ ಡ್ರೈವರ್ ಸೀಟಿನಲ್ಲಿ ಮುಖೇಶ್ ಅಂಬಾನಿ ಮತ್ತು ಅವರ ಪಕ್ಕದ ಸೀಟಿನಲ್ಲಿ ಅವರ ಪುತ್ರಿ ಇಶಾ ಅಂಬಾನಿ ಕುಳಿತಿರುವ ವಿಡಿಯೋವೊಂದು ಹೊರಬಿದ್ದಿದೆ. 10,14,700 ಕೋಟಿ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ಮಗಳಿಗೆ ಚಾಲಕನಾಗಿರುವುದು ಎಲ್ಲರಿಗೂ ಶಾಕ್ ನೀಡಿದೆ.. ಆದರೆ, ಬಿಲಿಯನೇರ್ ಮುಖೇಶ್ ಅಂಬಾನಿಯಾದರೂ ಮಗಳಿಗಾಗಿ ತಂದೆ ಏನು ಬೇಕಾದರೂ ಮಾಡಲು ಸಿದ್ಧ. ಮುಕೇಶ್ ಅಂಬಾನಿ ಮತ್ತು ಇಶಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ- ಇನ್ನು ಮುಖೇಶ್‌ ಅಂಬಾನಿ ರೋಲ್ಸ್ ರಾಯ್ಸ್, ರೇಂಜ್ ರೋವರ್ ಮತ್ತು ಮರ್ಸಿಡಿಸ್ ಕಾರುಗಳನ್ನು ಒಳಗೊಂಡಿರುವ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.. ಈ ವರ್ಷದ ಆರಂಭದಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು 12 ಕೋಟಿ ರೂಪಾಯಿ ಮೌಲ್ಯದ ವೈಯಕ್ತಿಕ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಖರೀದಿಸಿದರು. ಇದು ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕರ ಮಾಲೀಕತ್ವದ ಎರಡನೇ ರೋಲ್ಸ್ ರಾಯ್ಸ್ ಆಗಿದೆ. ಕಳೆದ ವರ್ಷ ದೀಪಾವಳಿಯಂದು ಮುಖೇಶ್ ಅಂಬಾನಿ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.. ಇತ್ತೀಚೆಗಷ್ಟೇ ದೇಶದ ಶ್ರೀಮಂತರ ಪಟ್ಟಿ ಬಹಿರಂಗಗೊಂಡಿದ್ದು, ಕೈಗಾರಿಕೋದ್ಯಮಿ ಗೌತಮ್ ಅದಾನಿ 11 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮುಖೇಶ್ ಅಂಬಾನಿ ಎರಡನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_180.txt b/zeenewskannada/data1_url8_1_to_1110_180.txt new file mode 100644 index 0000000000000000000000000000000000000000..af1c7f6cf000166341f6f0c8e3fa69e8b8894abc --- /dev/null +++ b/zeenewskannada/data1_url8_1_to_1110_180.txt @@ -0,0 +1 @@ +: ಇನ್ಮುಂದೆ ಯಾರಿಗಿರಲ್ಲ ಗೃಹಲಕ್ಷ್ಮಿ ಭಾಗ್ಯ..? : ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2,000 ರೂ. ಹಣ ಜಮೆ ಆಗುತ್ತಿದೆ. ಆದರೆ ಇದೀಗ ಇದುವರೆಗೂ ಈ ಯೋಜನೆಯ ಫಲಾನುಭವಿಗಳಾಗಿದ್ದ ಕೆಲವು ಮಹಿಳೆಯರಿಗೆ ಶಾಕ್ ಎದುರಾಗಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ಸರ್ಕಾರದ ಪ್ರಮುಖ 5 ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿಯೂ ಒಂದು. ಈ ಯೋಜನೆಯಡಿ ಇಷ್ಟುದಿನ ಪ್ರತಿಯೊಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿತ್ತು. ಆದರೆ ಇದೀಗ ಕೊಂಚ ಬದಲಾವಣೆ ತರಲು ರಾಜ್ಯ ಸರ್ಕಾರವು ಮುಂದಾಗಿದ್ದು, ಇದರಿಂದ ಕೆಲವು ಮಹಿಳೆಯರಿಗೆ ಬಿಗ್‌ ಶಾಕ್‌ ಎದುರಾಗಿದೆ. ಏಕೆಂದರೆ ಕೆಲವರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಯೋಜನೆಯಡಿ ಮಾರ್ಚ್ ನಂತರ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನೂ ಪರಿಗಣಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಈ ನಡುವೆ ಕೆಲವು ಮಹಿಳೆಯರಿಗೆ ಶಾಕ್ ನೀಡಲು ಮುಂದಾಗಿದೆ. ಆದಾಯ ತೆರಿಗೆ ಪಾವತಿದಾರರ ಮನೆಯ ಯಜಮಾನಿಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ. ಆದರೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ: ಇಂತಹ ಬರೋಬ್ಬರಿ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ. ಇಂತವರಿಗೆ ಆದಾಯ ತೆರಿಗೆ ಪಾವತಿಸದ ಬಗ್ಗೆ ದೃಢೀಕರಣ ಪತ್ರ ತರಲು ಕೇಳಲಾಗಿತ್ತು. 1.78 ಲಕ್ಷ ಮಂದಿಯ ಕೇವಲ ಪೈಕಿ 6,000ಕ್ಕೂ ಹೆಚ್ಚು ಜನರು ಮಾತ್ರ ದೃಢೀಕರಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಇವರನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುವುದು. ದೃಢೀಕರಣ ಪತ್ರ ಸಲ್ಲಿಕೆ ಮಾಡಿದವರಿಗೆ 2,000 ರೂ. ನೀಡಲಾಗುತ್ತದೆ. ನೀಡದವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯುವುದಿಲ್ಲವೆಂದು ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೂ ಮುನ್ನ ಮತ್ತು ನಂತರ ಅರ್ಜಿ ಸಲ್ಲಿಸಿದವರನ್ನೂ ಗೃಹಕ್ಷ್ಮಿ ಯೋಜನೆಗೆ ಪರಿಗಣಿಸಲಾಗುತ್ತಿದೆ. ಈ ಅವಧಿಯಲ್ಲಿ 2 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಯೋಜನೆಗೆ, ಎಪಿಎಲ್‌ ಪಡಿತರ ಹೊಂದಿರುವವರು ಎಂಬ ಭೇದ-ಭಾವವಿಲ್ಲದೆ ಎರಡೂ ವರ್ಗದ ಕಾರ್ಡ್‌ದಾರರನ್ನು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_181.txt b/zeenewskannada/data1_url8_1_to_1110_181.txt new file mode 100644 index 0000000000000000000000000000000000000000..e891a6c225b52abd093e72548f85393a2e708dad --- /dev/null +++ b/zeenewskannada/data1_url8_1_to_1110_181.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ (10-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ10) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(10-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_182.txt b/zeenewskannada/data1_url8_1_to_1110_182.txt new file mode 100644 index 0000000000000000000000000000000000000000..435fe3aaa1f603de0b919ffe18ed674e7441f750 --- /dev/null +++ b/zeenewskannada/data1_url8_1_to_1110_182.txt @@ -0,0 +1 @@ +ಜಪಾನ್ ಮತ್ತು ದಕ್ಷಿಣ ಕೊರಿಯಾದ ಕಂಪನಿಗಳಿಂದ ₹6,450 ಕೋಟಿ ಹೂಡಿಕೆಯ ಬದ್ಧತೆ; 1,000ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ 35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗವು, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ - "ಇನ್ವೆಸ್ಟ್ ಕರ್ನಾಟಕ 2025"ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್‌ ಷೋಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು ಎಂದರು. ಬೆಂಗಳೂರು:ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿನ ಕರ್ನಾಟಕದ ಉನ್ನತ ಮಟ್ಟದ ನಿಯೋಗವು ಜಪಾನ್ ಮತ್ತು ದಕ್ಷಿಣ ಕೊರಿಯಾದ ಎರಡು ವಾರಗಳ ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ₹6,450 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಬದ್ಧತೆ ಪಡೆದುಕೊಂಡಿದೆ. ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಉಭಯ ದೇಶಗಳ ಭೇಟಿಯ ಫಲಶ್ರುತಿ ಬಗ್ಗೆ ಬುಧವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಹಂಚಿಕೊಂಡ( ) ಅವರು, 'ಜೂನ್ 24ರಿಂದ ಜುಲೈ 5ರವರೆಗಿನ ಉಭಯ ದೇಶಗಳ ಎರಡು ವಾರಗಳ ಭೇಟಿಯ ಸಮಯದಲ್ಲಿ, ಕರ್ನಾಟಕದ ನಿಯೋಗವು ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (ಎಸ್‌ಎಂಇ) ಬಂಡವಾಳ ಹೂಡಿಕೆ ರೋಡ್‌ಷೋಗಳನ್ನು ನಡೆಸಿತು. ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜಕರ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿತು ಎಂದು ಹೇಳಿದರು. 35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗವು, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ - ʼʼ ( 2025) ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್‌ ಷೋಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು ಎಂದರು. ಇದನ್ನೂ ಓದಿ- ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟರ್ ಕಾರ್ಪೊರೇಷನ್, ಯಮಹಾ ಮೋಟರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟರ್ ಕಾರ್ಪೊರೇಷನ್, ಬ್ರದರ್ ಇಂಡಸ್ಟ್ರೀಸ್, ಶಿಮಾಡ್ಜು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳು ಪ್ರಮುಖವಾಗಿವೆ. ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪ ಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್‌ ಗವರ್ನರ್ ಮತ್ತು ಸೋಲ್‌ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪ ಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಯಿತು. ದಕ್ಷಿಣ ಕೊರಿಯಾದಲ್ಲಿ ನಡೆದ ಸಭೆಗಳಲ್ಲಿ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌, ಎಲ್‌ಜಿ ಎನರ್ಜಿ ಸೊಲ್ಯೂಷನ್ಸ್, ಎಲ್‌ಎಕ್ಸ್‌ ಎಲೆಕ್ಟ್ರಾನಿಕ್ಸ್, ನಿಫ್ಕೊ ಕೊರಿಯಾ, ಒಸಿಐ ಹೋಲ್ಡಿಂಗ್ಸ್, ಕ್ರಾಫ್ಟನ್‌, ಎಚ್‌ವೈಎಸಿ, ಹುಂಡೈ ಮೋಟರ್ಸ್‌, ವೈಜಿ-1, ಹೊಯ್ಸಂಗ್‌ ಅಡ್ವಾನ್ಸಡ್‌ ಮಟೇರಿಯಲ್ಸ್‌ ಮುಂತಾದವು ಸೇರಿವೆ ಎಂದು ಸಚಿವ ಪಾಟೀಲ ವಿವರಿಸಿದರು. ಇದನ್ನೂ ಓದಿ- ಹೂಡಿಕೆ ಬದ್ಧತೆಗಳು ಮತ್ತು ಒಪ್ಪಂದಗಳ ವಿವರ:•ಒಸಾಕಾ ಗ್ಯಾಸ್:ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು ₹5000 ಕೋಟಿ (600 ದಶಲಕ್ಷ ಡಾಲರ್‌) ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ತೋರಿದೆ. • ಡಿಎನ್‌ ಸೊಲ್ಯೂಷನ್ಸ್:ಕೊರಿಯಾದ ಮಷಿನ್ ಟೂಲ್ಸ್ ಕಂಪನಿಯಾಗಿರುವ ಡಿಎನ್‌ ಸೊಲ್ಯೂಷನ್ಸ್‌, ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು ₹1000 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.• ಅವೊಯಮಾ ಸೈಸಕುಶೊ :ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶೊ, ತುಮಕೂರು ಬಳಿಯ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ₹210 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. • ಡೈಕಿ ಆ್ಯಕ್ಸಿಸ್‌, ಹೈವಿಷನ್‌ ಮತ್ತು ಇಎಂಎನ್‌ಐ ಕಂಪನಿ ಲಿಮಿಟೆಡ್‌ :ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಜಂಟಿಯಾಗಿ ₹210 ಮೊತ್ತದ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ. ಸುಮಿಟೊಮೊ ಹೆವಿ ಇಂಡಸ್ಟ್ರೀಸ್ (ಎಸ್‌ಎಚ್‌ಐ) ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ತೆರೆಯಲು ಸಜ್ಜಾಗಿದ್ದು, 2024ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ. ಈ ತಕ್ಷಣದ ಹೂಡಿಕೆಗಳನ್ನು ಹೊರತುಪಡಿಸಿ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಇಂಧನ ಪರಿಹಾರ ವಲಯಗಳಲ್ಲಿ ₹ 25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯದ ನಿಯೋಗವು ಗುರುತಿಸಿದೆ. ಈ ಹೂಡಿಕೆ ನಿರೀಕ್ಷೆಯು, ಕರ್ನಾಟಕವು ಜಾಗತಿಕ ಹೂಡಿಕೆದಾರರ ಪಾಲಿಗೆ ಆಕರ್ಷಕ ತಾಣವಾಗಿರುವುದರ ಮಹತ್ವವನ್ನು ಸೂಚಿಸುತ್ತದೆ. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ, ಮೂಲಸೌಕರ್ಯ ಇಲಾಖೆ ಉಪ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಈ ಸಂದರ್ಭದಲ್ಲಿ ಇದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_183.txt b/zeenewskannada/data1_url8_1_to_1110_183.txt new file mode 100644 index 0000000000000000000000000000000000000000..5180dfb31b47cecc68e5e2b5ec0bd3f7e6d375f9 --- /dev/null +++ b/zeenewskannada/data1_url8_1_to_1110_183.txt @@ -0,0 +1 @@ +ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ : ರಾಜ್ಯದಲ್ಲಿ ಈಗಾಗಲೇ ಶೇಕಡಾ 72ರಷ್ಟು ಅಂದರೆ 47,64,293 ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿವೆ. :ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿರುವ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗಾಗಿ ನಿಗದಿಗೊಳಿಸಿದ್ದ ಅಂತಿಮ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದ್ದು 2024ರ ಸೆಪ್ಟೆಂಬರ್ 15ರವರೆಗೆ ಗಡುವು ಮುಂದೂಡಿಕೆ ಮಾಡಲಾಗಿದೆ. ಇಂದು ಕರ್ನಾಟಕ ಗೆಜೆಟ್ ನಲ್ಲೂ ಈ ಬಗ್ಗೆ ಅಂತಿಮ‌ ಅದಿಸೂಚನೆ ಪ್ರಕಟವಾಗಲಿದೆ. ಈಗಾಗಲೇ 72% ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ:ಲಭ್ಯವಿರುವ ಮಾಹಿತಿಗಳ ಪ್ರಕಾರ, ಆಗಸ್ಟ್ 18, 2023ರಿಂದ ಜುಲೈ 05, 2024ರವರೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 47,74,293 ವಾಹನಗಳಿಗೆ( -) ಅಳವಡಿಸಲಾಗಿದೆ. ಇನ್ನುಳಿದಂತ ವಾಹನಗಳ ಮಾಲೀಕರಿಗೆ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು 2024ರ ಸೆಪ್ಟೆಂಬರ್ 15ರವರೆಗೆ ಸಮಯಾವಕಾಶವನ್ನು ನೀಡಲಾಗಿದೆ. ನಿಗದಿತ ದಿನಾಂಕದೊಳಗೆ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸದೆ ಇದ್ದರೆ ಪ್ರತೀ ವಾಹನದ ಮೇಲೆ 1 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ- ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪ್ರಿಂಟ್ ಮಾಡುವವರಿಗೂ ಎಚ್ಚರಿಕೆ ನೀಡಿರುವ :ಇನ್ನೂಪ್ರಿಂಟ್ ಮಾಡುವವರಿಗೂ ಕೂಡ ಎಚ್ಚರಿಕೆ ನೀಡಿರುವ ಆರ್‌ಟಿ‌ಓ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಸರ್ಕಾರ ನಿಗಡಿಗೊಳಿಸಿರುವ ಹಣವನ್ನಷ್ಟೇ ಸ್ವೀಕರಿಸಬೇಕು. ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಅಂತವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಹಣ ವಸೂಲಿ ಮಾಡಿದ ಡೀಲರ್ ಗಳ ಹೆಸರುಗಳನ್ನು ಬ್ಲಾಕ್ ಲಿಸ್ಟ್ ನಲ್ಲಿ ಹಾಕಲಾಗುತ್ತದೆ ಎಂದು ತಿಳಿಸಿದೆ. ಎಂದರೇನು?ಎಚ್‌ಎಸ್‌ಆರ್‌ಪಿ- ಹೈ-ಸೆಕ್ಯುರಿಟಿ ನೋಂದಣಿ ಪ್ಲೇಟ್‌ ಹೊಸ ರೀತಿಯ ಟ್ಯಾಂಪರ್ ಪ್ರೂಫ್ ನಂಬರ್ ಪ್ಲೇಟ್ ಆಗಿದ್ದು, ಮರುಬಳಕೆ ಮಾಡಲಾಗದ ಲಾಕ್‌ಗಳನ್ನು ಹೊಂದಿದೆ. ಒಮ್ಮೆ ಸ್ಥಾಪಿಸಿದ ನಂತರ, ಲಾಕ್ ಅನ್ನು ಮುರಿಯುವ ಮೂಲಕ ಮಾತ್ರ ಅದನ್ನು ತೆಗೆದುಹಾಕಬಹುದು, ಅದನ್ನು ಬದಲಾಯಿಸಲು ಕಷ್ಟವಾಗುತ್ತದೆ. ಇದನ್ನೂ ಓದಿ- ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಎಲ್ಲಾ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಏಕರೂಪದ ಫಾಂಟ್ ಮತ್ತು ವಿನ್ಯಾಸವನ್ನು ಹೊಂದಿದ್ದು, ಎಡಭಾಗದಲ್ಲಿ ನೀಲಿ 'ಚಕ್ರ' ಚಿಹ್ನೆಯನ್ನು ಹೊಂದಿರುತ್ತದೆ. ಪ್ಲೇಟ್‌ನ ಹಿನ್ನೆಲೆ ಬಣ್ಣವು ವಾಹನದ ಪ್ರಕಾರವನ್ನು ಆಧರಿಸಿ ಬದಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_184.txt b/zeenewskannada/data1_url8_1_to_1110_184.txt new file mode 100644 index 0000000000000000000000000000000000000000..b9e924ca1be4718bb9d265b4e9abef724799d02b --- /dev/null +++ b/zeenewskannada/data1_url8_1_to_1110_184.txt @@ -0,0 +1 @@ +ಹಳೆ ಪಿಂಚಣಿ ಯೋಜನೆ ಬಗ್ಗೆ ಹೊರ ಬಿತ್ತು ಅಪ್ಡೇಟ್ !ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಕ್ಕಿತ್ತು ಗ್ಯಾರಂಟಿ :ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ನೌಕರರಿಗೆ ನಿವೃತ್ತಿಯ ನಂತರ ಅವರ ಮಾಸಿಕ ವೇತನದ 50% ಅನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. :ನಿವೃತ್ತಿಯ ನಂತರ ಪಿಂಚಣಿಗಾಗಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುತ್ತಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಹೌದು, ಹಳೆಯ ಪಿಂಚಣಿ ಯೋಜನೆಯನ್ನು () ಮರುಸ್ಥಾಪಿಸುವಂತೆ ಕೇಂದ್ರ ನೌಕರರು ಮತ್ತು ವಿವಿಧ ರಾಜ್ಯ ಸರ್ಕಾರಿ ನೌಕರರು ಬಹಳ ದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ.ಸರ್ಕಾರಿ ನೌಕರರ ಬೇಡಿಕೆಗಳನ್ನು ಒಪ್ಪಿಕೊಂಡು,ಹಿಮಾಚಲ ಪ್ರದೇಶ,ಛತ್ತೀಸ್‌ಗಢ, ಪಂಜಾಬ್,ರಾಜಸ್ಥಾನ ಮತ್ತು ಜಾರ್ಖಂಡ್‌ನಲ್ಲಿಯೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ.ಆದರೆ, ಕೇಂದ್ರ ಸರ್ಕಾರ ಮಾತ್ರ ಅದನ್ನು ಮರುಸ್ಥಾಪಿಸಲು ನಿರಾಕರಿಸಿತ್ತು. ನೌಕರರಿಗೆ ಶೇ.50ರಷ್ಟು ಪಿಂಚಣಿ ನೀಡುವುದಾಗಿ ಸರ್ಕಾರ ಭರವಸೆ :ನಿವೃತ್ತಿಯ ನಂತರ,ಯಾವುದೇ ನಿಶ್ಚಿತ ಪ್ರಯೋಜನವಿಲ್ಲ ಎಂದು ನೌಕರರ ಸಂಘಗಳು ಬೇಸರ ವ್ಯಕ್ತಪಡಿಸುತ್ತವೆ. ಆದರೆ, ಒಪಿಎಸ್‌ನಲ್ಲಿ ಉದ್ಯೋಗಿಗೆ ಸ್ಥಿರ ಪಿಂಚಣಿ ಸಿಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ,ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ ಕೇಂದ್ರ ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಒಪಿಎಸ್‌ಗೆ ಸಮಾನವಾದ ಪ್ರಯೋಜನಗಳು ಸಿಗುತ್ತವೆ ಎನ್ನುವ ಭರವಸೆಯನ್ನು ನೀಡುವುದಕ್ಕೆ ಸರ್ಕಾರ ಮುಂದಾಗಿದೆ.ರಾಷ್ಟ್ರೀಯ ಪಿಂಚಣಿ ಯೋಜನೆ ( ) ವ್ಯಾಪ್ತಿಗೆ ಒಳಪಡುವ ನೌಕರರಿಗೆ ನಿವೃತ್ತಿಯ ನಂತರ ಅವರ ಮಾಸಿಕ ವೇತನದ 50% ಅನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಇದನ್ನೂ ಓದಿ : ಪ್ರಸ್ತುತ ಯೋಜನೆಯಲ್ಲಿ ನೌಕರರಿಗೆ ಉತ್ತಮ ಆದಾಯ :ನಿವೃತ್ತಿಯ ನಂತರ ಸಮರ್ಪಕವಾಗಿ ಪಿಂಚಣಿ ಸಿಗುತ್ತದೆಯೋ ಇಲ್ಲವೋ ಎನ್ನುವ ಚಿಂತೆ ನೌಕರರನ್ನು ಕಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. 2004ರ ನಂತರ ನೇಮಕಗೊಂಡ ನೌಕರರು ಈ ಯೋಜನೆಯಲ್ಲಿ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.ಆದರೆ, ಅದಕ್ಕಾಗಿ 25-30 ವರ್ಷಗಳವರೆಗೆ ಠೇವಣಿಯಿಂದ ಒಂದೇ ಒಂದು ಪೈಸೆ ಹಿಂಪಡೆಯುವಂತಿಲ್ಲ. ಒಪಿಎಸ್‌ಗೆ ಹಿಂತಿರುಗದಿರಲು ನಿರ್ಧಾರ:ಮೂಲಗಳ ಪ್ರಕಾರ,ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ಹಿಂತಿರುಗದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಆದರೆ,ಮನಮೋಹನ್ ಸಿಂಗ್ ಸರ್ಕಾರದ ನಿರ್ಧಾರದಲ್ಲಿ ಕಾಂಗ್ರೆಸ್ ಬದಲಾವಣೆಯನ್ನು ಘೋಷಿಸುವ ಸಮಯದಲ್ಲಿ ಸರ್ಕಾರವು ಒಂದು ನಿರ್ದಿಷ್ಟ ಮಟ್ಟದ ಸಹಾಯಕ್ಕಾಗಿ ಒಂದು ಒಪ್ಶನ್ ಇಟ್ಟಿತ್ತು.ನಿವೃತ್ತಿಯ ನಂತರ ಪ್ರತಿ ತಿಂಗಳು ಪಡೆಯುವ ಕೊನೆಯ ಸಂಬಳದ ಅರ್ಧದಷ್ಟನ್ನು ಪಿಂಚಣಿಯಾಗಿ ನೀಡಲಾಗುವುದು.ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ಈ ಪಿಂಚಣಿ ಕೂಡಾ ಕಾಲಕಾಲಕ್ಕೆ ಹೆಚ್ಚಾಗುತ್ತದೆ. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ (),ಸರ್ಕಾರಿ ನೌಕರರು ಮೂಲ ವೇತನದ 10% ವನ್ನು ಠೇವಣಿ ಮಾಡುತ್ತಾರೆ.ಸರ್ಕಾರವು ತನ್ನ ಕಡೆಯಿಂದ 14% ರಷ್ಟು ಕೊಡುಗೆ ನೀಡುತ್ತದೆ. ಇದನ್ನೂ ಓದಿ : 50% ಗ್ಯಾರಂಟಿ ನೀಡುವ ಬಗ್ಗೆ ಸರ್ಕಾರ ಚಿಂತನೆ :ನಿವೃತ್ತಿಯ ನಂತರ ಠೇವಣಿ ಇಡುವ ಮೊತ್ತದ ಆಧಾರದ ಮೇಲೆ ಮಾತ್ರ ನೌಕರರು ಪಿಂಚಣಿ ಪಡೆಯುತ್ತಾರೆ. ಸೋಮನಾಥನ್ ಸಮಿತಿಯು ಪ್ರಪಂಚದಾದ್ಯಂತದ ದೇಶಗಳ ಪಿಂಚಣಿ ಯೋಜನೆಗಳು ಮತ್ತು ಆಂಧ್ರಪ್ರದೇಶ ಸರ್ಕಾರ ಮಾಡಿದ ಬದಲಾವಣೆಗಳ ಮೇಲೆ ಅಧ್ಯಯನ ನಡೆಸಿದೆ.ಇಷ್ಟೇ ಅಲ್ಲದೆ, ಪಿಂಚಣಿಯಾಗಿ ಸರ್ಕಾರ ನಿಗದಿತ ಮೊತ್ತವನ್ನು ಖಾತರಿಪಡಿಸಿದರೆ ಅದರ ಪರಿಣಾಮ ಏನಾಗಬಹುದು ಎನ್ನುವ ಬಗ್ಗೆಯೂ ಈ ಸಮಿತಿ ಅಧ್ಯಯನ ನಡೆಸುತ್ತಿದೆ. ಈ ಪ್ರಕಾರ 40-45ರಷ್ಟು ಪಿಂಚಣಿ ನೀಡುವುದು ಸಾಧ್ಯ ಎನ್ನುವುದನ್ನು ಸಂತಿ ಕಂಡುಕೊಂಡಿದೆ. ಆದರೆ ಇದರಿಂದ 25-30 ವರ್ಷಗಲವರೆಗೆ ಕೆಲಸ ಮಾಡುವ ನೌಕರರ ಚಿಂತೆ ದೂರವಾಗುವುದಿಲ್ಲ.ಹೀಗಾಗಿ ಸರ್ಕಾರ ಈಗ ಶೇ.50ರಷ್ಟು ಪಿಂಚಣಿಯ ಗ್ಯಾರಂಟಿ ನೀದುವ ಬಗ್ಗೆ ಚಿಂತನೆ ನಡೆಸಿದೆ. ಹೊಸ ವ್ಯವಸ್ಥೆಯಲ್ಲಿ ಸರ್ಕಾರ ನಿಧಿ ರಚಿಸಲಿದೆ :ಇದರ ಅರ್ಥ ಒಂದು ವೇಳೆ ಪಿಂಚಣಿಗೆ ನೀಡುವ ಹಣ ಕಡಿಮೆಯಾದರೆ ಸರ್ಕಾರ ಅದನ್ನು ಸರಿದೂಗಿಸಬೇಕಾಗುತ್ತದೆ.ಬಹುಶಃ ಸರ್ಕಾರವು ಹೊಸ ವ್ಯವಸ್ಥೆಯಲ್ಲಿ ನಿವೃತ್ತ ನಿಧಿಯನ್ನು ರಚಿಸಬಹುದು. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನಿವೃತ್ತಿ ಪ್ರಯೋಜನಗಳಿಗಾಗಿ ಹಣವನ್ನು ರಚಿಸುವಂತೆಯೇ ಪ್ರತಿ ವರ್ಷವೂ ಸರ್ಕಾರ ಈ ನಿಧಿಯಲ್ಲಿ ಹಣವನ್ನು ಠೇವಣಿ ಮಾಡಬೇಕಾಗುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_185.txt b/zeenewskannada/data1_url8_1_to_1110_185.txt new file mode 100644 index 0000000000000000000000000000000000000000..24890dacb22cc1f339dbaeb0cc9c60f19694c150 --- /dev/null +++ b/zeenewskannada/data1_url8_1_to_1110_185.txt @@ -0,0 +1 @@ +: ಇಂತಹವರಿಗೆ ಸಿಗಲ್ಲ ʼಗೃಹಲಕ್ಷ್ಮಿʼ ಯೋಜನೆಯ ಹಣ..! : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮಿʼ ಯೋಜನೆಯ ನೋಂದಣಿ ಇದೀಗ ಮತ್ತಷ್ಟು ಸರಳವಾಗಿದೆ. ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ(ಗ್ರಾಮ್‌ ಒನ್‌, ಬೆಂಗಳೂರು ಒನ್‌ & ಬಾಪೂಜಿ ಕೇಂದ್ರ) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. :ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ʼಗೃಹಲಕ್ಷ್ಮಿʼ ಯೋಜನೆಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬ ನಿರ್ವಹಣೆಯಲ್ಲಿ ಮನೆಯ ಯಜಮಾನಿಯ ಪಾತ್ರ ಬಹುದೊಡ್ಡದು. ಆದ್ದರಿಂದ ಮನೆಯ ನಿರ್ವಹಣೆಗೆ ಅನುಕೂಲವಾಗಲಿ ಎಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿತಿಂಗಳು 2,000 ರೂ. ಜಮಾ ಮಾಡಲು ಯೋಜನೆಯನ್ನು ಅನುಷ್ಠಾನಗೊಳಿಸಿದೆ. 2023ರ ರಾಜ್ಯಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ʼಗೃಹಲಕ್ಷ್ಮಿʼ ಯೋಜನೆ ಬಗ್ಗೆ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಅದರಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾಣಕ್ಕೆ ತರಲು ಸಿಎಂ ಸಿದ್ದರಾಮಯ್ಯನವರು ಘೋಷಿಸಿದ್ದರು. ಇದನ್ನೂ ಓದಿ: ʼಗೃಹಲಕ್ಷ್ಮಿʼ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮಿʼ ಯೋಜನೆಯ ನೋಂದಣಿ ಇದೀಗ ಮತ್ತಷ್ಟು ಸರಳವಾಗಿದೆ. ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ(ಗ್ರಾಮ್‌ ಒನ್‌, ಬೆಂಗಳೂರು ಒನ್‌ & ಬಾಪೂಜಿ ಕೇಂದ್ರ) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಚಾಲನೆ ನೀಡಿದ ಕೇವಲ 7 ದಿನಗಳಲ್ಲೇ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು? ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ(), ಬಿಪಿಎಲ್(‌) ಮತ್ತು ಎಪಿಎಲ್(‌) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಗೆ ಅರ್ಹ ಫಲಾನುಭವಿಗಳಾಗಿರುತ್ತಾರೆ. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಇವರಿಗೆ ಸಿಗುವುದಿಲ್ಲ ಕುಟುಂಬದಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಂತವರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ರಿಟರ್ನ್ಸ್‌ ಸಲ್ಲಿಸುವವರಾಗಿದ್ದಲ್ಲಿ ಅವರಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_186.txt b/zeenewskannada/data1_url8_1_to_1110_186.txt new file mode 100644 index 0000000000000000000000000000000000000000..4e50759b04fdd3250d599674d24e78bdc1472211 --- /dev/null +++ b/zeenewskannada/data1_url8_1_to_1110_186.txt @@ -0,0 +1 @@ +ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ! - : ಸಿಲಿಂಡರ್‌ಗಳಿಗೆ - ದೃಢೀಕರಣ ಪ್ರಕ್ರಿಯೆ ಅನುಸರಿಸಲು ಯಾವುದೇ ಗಡುವು ಇಲ್ಲವೆಂದು ಕೇಂದ್ರ ಪೆಟ್ರೋಲಿಯಂ & ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. - : ಸಿಲಿಂಡರ್‌ಗಳಿಗೆ - ದೃಢೀಕರಣ ಮಾಡಲು ಜನರು ಗ್ಯಾಸ್ ಏಜೆನ್ಸಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಗ್ಯಾಸ್‌ ಸಬ್ಸಿಡಿಗೆ ಈ ಪ್ರಕ್ರಿಯೆ ಕಡ್ಡಾಯವೆಂಬ ವಂದತಿ ಹಿನ್ನೆಲೆ ಸಾವಿರಾರು ಜನರು - ಮಾಡಿಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವು ಮಹತ್ವದ ಘೋಷಣೆ ಮಾಡಿದೆ. ಗಳಿಗೆ - ದೃಢೀಕರಣ ಪ್ರಕ್ರಿಯೆ ಅನುಸರಿಸಲು ಯಾವುದೇ ಗಡುವು ಇಲ್ಲವೆಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ ಸತೀಶನ್ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಈ ಬಗ್ಗೆ ಟ್ವೀಟ್‌ ಮಾಡಿರುವ ಹರ್ದೀಪ್‌ ಸಿಂಗ್‌ ಪುರಿ, ʼವಾಣಿಜ್ಯ ಸಿಲಿಂಡರ್‌ಗಳನ್ನು ಕೆಲವು ಗ್ಯಾಸ್ ವಿತರಕರಿಂದ ಹೆಚ್ಚಾಗಿ ಬುಕ್ ಮಾಡಲಾಗುತ್ತಿರುವ ನಕಲಿ ಗ್ರಾಹಕರನ್ನು ತೆಗೆದುಹಾಕಲು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಗ್ರಾಹಕರಿಗೆ ಆಧಾರ್ ದೃಢೀಕರಣವನ್ನು ಕೈಗೊಳ್ಳುತ್ತಿವೆ. ಈ ಪ್ರಕ್ರಿಯೆಯು 8 ತಿಂಗಳಿಗೂ ಹೆಚ್ಚು ಕಾಲ ಜಾರಿಯಲ್ಲಿದೆʼ ಎಂದು ಹೇಳಿದ್ದಾರೆ. . 8 . , … — (@) ʼಈ ಪ್ರಕ್ರಿಯೆಯಲ್ಲಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವಾಗ ವಿತರಣಾ ಸಿಬ್ಬಂದಿ ರುಜುವಾತುಗಳನ್ನು ಪರಿಶೀಲಿಸುತ್ತಾರೆ. ವಿತರಣಾ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಬಳಸಿ ಗ್ರಾಹಕರ ಆಧಾರ್ ರುಜುವಾತುಗಳನ್ನು ಅಪ್ಲಿಕೇಶನ್ ಮೂಲಕ ತೆಗೆದುಕೊಳ್ಳುತ್ತಾರೆ. ಗ್ರಾಹಕರು OTPಯನ್ನು ಸ್ವೀಕರಿಸುತ್ತಾರೆ, ಇದನ್ನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಳಸಲಾಗುತ್ತದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿತರಕರ ಶೋರೂಮ್ ಅನ್ನು ಸಹ ಸಂಪರ್ಕಿಸಬಹುದು. ಪರ್ಯಾಯವಾಗಿ ಗ್ರಾಹಕರು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು ಮತ್ತು -KYCಯನ್ನು ತಾವಾಗಿಯೇ ಪೂರ್ಣಗೊಳಿಸಬಹುದುʼ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಈ ಚಟುವಟಿಕೆಗೆ ಯಾವುದೇ ಗಡುವು ಇಲ್ಲ. ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರ "ಮಸ್ಟರಿಂಗ್" ಇಲ್ಲವೆಂದು OMCಗಳು ಸ್ಪಷ್ಟಪಡಿಸಿವೆ. ಇದಲ್ಲದೆ ಗ್ರಾಹಕರಿಗೆ ಭರವಸೆ ನೀಡಲು ಮತ್ತು ನಿಜವಾದ ಗ್ರಾಹಕರಿಗೆ ಯಾವುದೇ ತೊಂದರೆ ಅಥವಾ ಅನಾನುಕೂಲತೆ ಉಂಟಾಗದಂತೆ ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳು ಈ ವಿಷಯದಲ್ಲಿ ಒತ್ತಡ ಹೇರಲು ಸ್ಪಷ್ಟೀಕರಣವನ್ನು ನೀಡುತ್ತಿವೆʼ ಎಂದು ಅವರು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_187.txt b/zeenewskannada/data1_url8_1_to_1110_187.txt new file mode 100644 index 0000000000000000000000000000000000000000..cf3b91a806814c5bbb0bdd5ab9ea5e69a591b083 --- /dev/null +++ b/zeenewskannada/data1_url8_1_to_1110_187.txt @@ -0,0 +1 @@ +9th: ಶಿವಮೊಗ್ಗ, ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ (09-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ9) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 49 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,621 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(09-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_188.txt b/zeenewskannada/data1_url8_1_to_1110_188.txt new file mode 100644 index 0000000000000000000000000000000000000000..23b747a0feeaf83a8702d6674ac9467ee0bd17f7 --- /dev/null +++ b/zeenewskannada/data1_url8_1_to_1110_188.txt @@ -0,0 +1 @@ +ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ ! ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಅನಂತ್ ಅಂಬಾನಿ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ದೊಡ್ಡ ಸುದ್ದಿ ಹೊರ ಬಿದ್ದಿದೆ. :ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ರಾಜಕೀಯ ವ್ಯಕ್ತಿಗಳಿಂದ ಹಿಡಿದು ದೊಡ್ಡ ಉದ್ಯಮಿಗಳು,ಬಾಲಿವುಡ್ ತಾರೆಯರು ಮತ್ತು ಆಯಾ ಕ್ಷೇತ್ರದ ದಿಗ್ಗಜರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಅನಂತ್ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ಮತ್ತೊಂದು ದೊಡ್ಡ ಸುದ್ದಿ ಬರುತ್ತಿದೆ.ವರದಿಯ ಪ್ರಕಾರ, ಮುಖೇಶ್ ಅಂಬಾನಿ ಕಂಪನಿ ರಿಲಯನ್ಸ್ ರಿಟೇಲ್ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.ಈ ಬ್ರ್ಯಾಂಡ್ ಫ್ರಾನ್ಸ್‌ನ ಪ್ರಸಿದ್ಧ ಸ್ಪೋರ್ಟ್ಸ್ ಚೈನ್ ಡೆಕಾಥ್ಲಾನ್‌ನೊಂದಿಗೆ ಸ್ಪರ್ಧಿಸಲಿದೆ. ಮಾದರಿಯಲ್ಲಿ ವ್ಯವಹಾರ ಆರಂಭಿಸಲಿರುವ ರಿಲಯನ್ಸ್ :ದೆಹಲಿ-ಮುಂಬೈ ಮತ್ತು ಚೆನ್ನೈನಂತಹ ನಗರಗಳಲ್ಲಿ ಸರಿಯಾದ ಸ್ಥಳದಲ್ಲಿ 8,000 ರಿಂದ 10,000 ಚದರ ಅಡಿ ಪ್ರದೇಶದಲ್ಲಿ ಶೋರೂಮ್‌ಗಳನ್ನು ತೆರೆಯಲುನಡೆಸಿದೆ. ಹೊಸ ಬ್ರಾಂಡ್‌ನ ಹೆಸರೇನು ಎಂಬುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ರಿಲಯನ್ಸ್ ಡೆಕಾಥ್ಲಾನ್‌ನ ಯಶಸ್ವಿ ವ್ಯಾಪಾರ ಮಾದರಿಯನ್ನು ಅನುಸರಿಸಲಿದೆ ಎನ್ನಲಾಗುತ್ತಿದೆ. ಅಂದರೆ ರಿಲಯನ್ಸ್ ರಿಟೇಲ್ ಡೆಕಾಥ್ಲಾನ್ ನಂತಹ ಕ್ರೀಡಾ ಉಡುಪುಗಳು ಮತ್ತು ಕ್ರೀಡೆಗೆ ಸಂಬಂಧಿತ ವಸ್ತುಗಳನ್ನು ಮಾರಾಟ ಮಾದುವ ಯೋಜನೆ ರೂಪಿಸಿದೆ. ಇದನ್ನೂ ಓದಿ : 2009 ರಲ್ಲಿ ಭಾರತದಲ್ಲಿ ಔಟ್ಲೆಟ್ ಪ್ರಾರಂಭ :ಕ್ರೀಡೆಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಡೆಕಾಥ್ಲಾನ್ ಬ್ರ್ಯಾಂಡ್, 2009 ರಲ್ಲಿ ಭಾರತದಲ್ಲಿ ತನ್ನ ಔಟ್ಲೆಟ್ ಅನ್ನು ಪ್ರಾರಂಭಿಸಿತು. ಅಂದಿನಿಂದ ಅವರ ಗಳಿಕೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ವರ್ಷ (FY23) ಅದರ ಗಳಿಕೆ 3,955 ಕೋಟಿ ರೂ. FY22 ರ ಹಣಕಾಸು ವರ್ಷದಲ್ಲಿ ಡೆಕಾಥ್ಲಾನ್‌ನ ಈ ಅಂಕಿ ಅಂಶವು ಸುಮಾರು 2,936 ಕೋಟಿ ರೂ.ಯಷ್ಟಾಗಿತ್ತು. ಇಷ್ಟು ಮಾತ್ರವಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ಇತರ ಕ್ರೀಡಾ ಬ್ರಾಂಡ್‌ಗಳಾದ , , ಮತ್ತು ಗಳ ಗಳಿಕೆಯು ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತವನ್ನು ಪ್ರಮುಖ ಮಾರುಕಟ್ಟೆ ಎಂದು ಬಣ್ಣಿಸಿದ್ದಾರೆ.ಕಂಪನಿಯು ಪ್ರತಿ ವರ್ಷ 10 ಕ್ರೀಡಾ ಸಂಬಂಧಿತ ಸರಕುಗಳ ಮಳಿಗೆಗಳನ್ನು ತೆರೆಯಲು ಯೋಜಿಸಿದೆ ಎಂದು ಅವರು ಹೇಳಿದ್ದಾರೆ. ಈ ಮಳಿಗೆಗಳ ಗಾತ್ರವು ನಗರ ಮತ್ತು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ. ನಗರಗಳಿಗೆ ಅನುಗುಣವಾಗಿ ಜನರ ಆದ್ಯತೆಗಳನ್ನು ಪೂರೈಸುವ ಯೋಜನೆ ಇದೆ. ಭಾರತದ ಪ್ರತಿಯೊಂದು ನಗರವೂ ​​ವಿಭಿನ್ನವಾಗಿದ್ದು, ಅದಕ್ಕೆ ತಕ್ಕಂತೆ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ : ರಿಲಯನ್ಸ್ ರೀಟೇಲ್ ಚೀನಾದ ಫಾಸ್ಟ್-ಫ್ಯಾಶನ್ ಕಂಪನಿ ಶೀನ್ ಅನ್ನು ಕೆಲವೇ ವಾರಗಳಲ್ಲಿ ಭಾರತಕ್ಕೆ ತರುತ್ತಿದೆ ಎಂದು ಹೇಳಲಾಗುತ್ತಿದೆ.ಶೇನ್ ಜಾಗತಿಕ ಲೇಬಲ್‌ನಲ್ಲಿ ಪ್ರಸಿದ್ಧ ಬ್ರಾಂಡ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_189.txt b/zeenewskannada/data1_url8_1_to_1110_189.txt new file mode 100644 index 0000000000000000000000000000000000000000..56d590c1105c32bd2afe9ae813fd94832095e4e4 --- /dev/null +++ b/zeenewskannada/data1_url8_1_to_1110_189.txt @@ -0,0 +1 @@ +ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗೆ ವೇಗ-ಸಿಎಂ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಪಾಲಿಸಿ ನಾವು ಮಾಡ್ತೀವಿ. ನೀವು ಮಾಸ್ಟರ್ ಪ್ಲಾನ್ ಸಿದ್ದಪಡಿಸಿಕೊಂಡು ಬನ್ನಿ-ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ. :ನಮ್ಮ ಕರ್ನಾಟಕವು ಪ್ರವಾಸೋದ್ಯಮಕ್ಕೆ () ಹೆಚ್ಚು ಅವಕಾಶ ಇರುವ ರಾಜ್ಯ. 320 ಕಿ. ಮೀ ಕರಾವಳಿ ಪ್ರದೇಶವಿದೆ. ಇದುವರೆಗೆ ನಮಗೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಉಡುಪಿ, ಮಂಗಳೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳೀಯರೊಂದಿಗೆ ಸೇರಿಕೊಂಡು ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಪಡಿಸುವ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದರು. ಇದರಿಂದ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಹೊಸ ಪ್ರವಾಸೋದ್ಯಮ ನೀತಿ ರಚಿಸಲು ನಿರ್ಧರಿಸಲಾಗಿದ್ದು, ಈ ಕುರಿತು ವಿಸ್ತೃತವಾದ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು ಪ್ರವಾಸೋದ್ಯಮವೇ ಪ್ರಮುಖ ಆದಾಯ:ಎರಡನೇ ದಿನದ - ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ( ), ಅನೇಕ ರಾಜ್ಯಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ () . ನೆರೆಯ ಕೇರಳದಷ್ಟು ಕೂಡಾ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲನಕಾಶೆ ಸಿದ್ಧಪಡಿಸಬೇಕು. ಪ್ರವಾಸೋದ್ಯಮ ಮೂಲಸೌಲಭ್ಯಗಳು ಅತ್ಯಂತ ಕಡಿಮೆಯಿದೆ. ಮಧುಗಿರಿಯಲ್ಲಿರುವ ಏಕಶಿಲಾ ಬೆಟ್ಟ ಹಿಂದಿನ ಬಾರಿ ಸರ್ಕಾರ ಇದ್ದಾಗ ಅಭಿವೃದ್ಧಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ, ಇದುವರೆಗೆ ಯಾವುದೇ ಅಭಿವೃದ್ಧಿಯಾಗಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದರೆ ಮಾತ್ರ ಬಂಡವಾಳ ಹೂಡಿಕೆದಾರರು ಮುಂದೆ ಬರುತ್ತಾರೆ ಎಂದರು. ಜಿಲ್ಲಾಧಿಕಾರಿಗಳು( ) ಸಾಧ್ಯತೆಗಳನ್ನು ಗುರುತಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಮಾತ್ರವಲ್ಲ ಸರ್ಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಎಲ್ಲಾ ಅಂಶಗಳನ್ನು ಸೇರಿಸಲಾಗುವುದು. ಇದಕ್ಕೆ ಪೂರಕವಾಗಿ ಅನುದಾನವನ್ನು ಒದಗಿಸಲಾಗುವುದು ಎಂದು ಸಿಎಂ ತಿಳಿಸಿದರು. ಕರಾವಳಿಯಲ್ಲಿ ಸಿಆರ್‌ಝೆಡ್‌ ಕಾಯ್ದೆಯಿಂದಾಗಿ ಅಭಿವೃದ್ಧಿಗೆ ಕೆಲವು ತೊಡಕುಗಳಿದ್ದು, ಇದನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದರು. ಇದನ್ನೂ ಓದಿ- ಪ್ರವಾಸೋದ್ಯಮ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಸಿಎಂ ಸೂಚನೆ!ರಾಜ್ಯದಲ್ಲಿ ಕೆಲವೇ ಪ್ರವಾಸೋದ್ಯಮ ತಾಣಗಳಿಗೆ ಫೋಕಸ್‌ ದೊರೆಯುತ್ತಿದೆ. 25 ಸಾವಿರ ಸ್ಮಾರಕಗಳಿವೆ. ಇವುಗಳ ಪೈಕಿ ಸುಮಾರು 23 ಸಾವಿರ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಕಾಯ್ದೆ 2015 ಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದರೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಸಾಧ್ಯವಿದೆ. ಪ್ರವಾಸೋದ್ಯಮತಾಣಗಳ ಸಮೀಕ್ಷೆ, ಸಂರಕ್ಷಣೆ ಇತ್ಯಾದಿಗಳ ಮಾಸ್ಟರ್‌ ಪ್ಲಾನ್‌ ಜಿಲ್ಲಾವಾರು ಸಿದ್ಧಪಡಿಸಬೇಕು. ಮೂರು ತಿಂಗಳ ಒಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಪ್ರವಾಸಿಕ ತಾಣಗಳನ್ನು ಹಂತ ಹಂತವಾಗಿ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಸ್ಥಳೀಯ ಜನರು, ಎನ್‌ಜಿಒಗಳ ಸಹಯೋಗ ಪಡೆದುಕೊಳ್ಳಬೇಕು. ಜಿಲ್ಲಾ ಪ್ರವಾಸೋದ್ಯಮ ಕುರಿತು ಪುಸ್ತಕಗಳನ್ನು ಬಿಡುಗಡೆಗೊಳಿಸಿ. ಸ್ಮಾರಕ ದತ್ತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಆಸಕ್ತರು ಸ್ಮಾರಕಗಳನ್ನು ದತ್ತು ಪಡೆದು ಸಂರಕ್ಷಣೆ ಕಾರ್ಯ ಮಾಡಬಹುದಾಗಿದೆ ಎಂದು ಹೇಳಿದರು. ಇದನ್ನೂ ಓದಿ- ಕರಾವಳಿ ಪ್ರವಾಸೋದ್ಯಮಕ್ಕೆ ಆದ್ಯತೆ:ಕರಾವಳಿಯಲ್ಲಿ ಮೆಡಿಕಲ್‌ ಕಾಲೇಜುಗಳು, ಬಂದರುಗಳು, ದೇವಾಲಯಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಇವೆ. ಆದರೆ ಒಂದೇ ಒಂದು ಪಂಚತಾರಾ ಹೊಟೇಲ್‌ ಇಲ್ಲ. ಸಂಜೆಯಾಗುತ್ತಿದ್ದಂತೆಯೇ ಇಡೀ ಮಂಗಳೂರು ಮುಚ್ಚಿಕೊಳ್ಳುತ್ತದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಕ್ಕೆ ಪ್ರತ್ಯೇಕ ಯೋಜನೆಯನ್ನು ರೂಪಿಸಬೇಕಿದೆ. ಕರಾವಳಿಯ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಇದರಿಂದ ತೆರಿಗೆ ಸಂಗ್ರಹ ಹಾಗೂ ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಠಿಸಲು ಸಾಧ್ಯವಿದೆ. ಕರಾವಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ, ಗಲ್ಫ್‌ ದೇಶಗಳಿಗೆ ಉದ್ಯೋಗ ಅರಸಿಕೊಂಡು ಹೋಗುವ ಪರಿಸ್ಥಿತಿ ಬದಲಾಗಬೇಕಿದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_19.txt b/zeenewskannada/data1_url8_1_to_1110_19.txt new file mode 100644 index 0000000000000000000000000000000000000000..dfe14cfc91e953ac5b3a2f9cf1de9d1e00bafe4d --- /dev/null +++ b/zeenewskannada/data1_url8_1_to_1110_19.txt @@ -0,0 +1 @@ +ಗೌರಿ-ಗಣೇಶ ಹಬ್ಬಕ್ಕಾಗಿ ಊರಿಗೆ ಹೋಗುವವರಿಗೆ ಕೆ‌ಎಸ್‌ಆರ್‌ಟಿ‌ಸಿ ಗುಡ್ ನ್ಯೂಸ್, ಟಿಕೆಟ್ ಬುಕ್ಕಿಂಗ್ ಮೇಲೆ ರಿಯಾಯಿತಿಯೂ ಲಭ್ಯ : ಹಬ್ಬದ ಸಂದರ್ಭದಲ್ಲಿ ಯಾವುದೇ ತೊಂದರೆಯಿಲ್ಲದೆ ತಮ್ಮ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರು ಇ ಟಿಕೆಟ್ ಬುಕ್ಕಿಂಗ್ (- ) ಗಾಗಿ .... ನಲ್ಲಿ ಬುಕ್ ಮಾಡುವಂತೆ ಕೆ‌ಎಸ್‌ಆರ್‌ಟಿ‌ಸಿ ಸೂಚನೆ ನೀಡಿದೆ. :ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್ ನೀಡಿರುವ ಕೆ‌ಎಸ್‌ಆರ್‌ಟಿ‌ಸಿ ನಿಗಮ 1500 ಹೆಚ್ಚುವರಿ ಬಸ್ ಒದಗಿಸುವುದಾಗಿ ಘೋಷಿಸಿದೆ. ಹೌದು, ಗೌರಿ- ಗಣೇಶ ಹಬ್ಬದ (- ) ಪ್ರಯುಕ್ತ ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ() , ಸೆಪ್ಟೆಂಬರ್ 6 ಹಾಗೂ ಸೆ. 7ರಂದು ಗೌರಿ-ಗಣೇಶ ಹಬ್ಬ ಮತ್ತು ಸೆಪ್ಟೆಂಬರ್ 8ರಂದು ವಾರಾಂತ್ಯವಾಗಿರುವುದರಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೆ.5 ರಿಂದ ಸೆ.7 ರವರೆಗೆ ಬೆಂಗಳೂರಿನಿಂದ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕೆ‌ಎಸ್‌ಆರ್‌ಟಿ‌ಸಿ ಹೇಳಿಕೆಯ ಪ್ರಕಾರ,( ) ದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್ ಗೆ ಈ ವಿಶೇಷ ಕಾರ್ಯಚರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ- ಸ್ಯಾಟಲೈಟ್ ಬಸ್ ನಿಲ್ದಾಣ ( )ದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಮಡಿಕೇರಿಗೆ ವಿಶೇಷ ಬಸ್ ಗಳು ಸಂಚರಿಸಲಿವೆ. ಇದಲ್ಲದೆ, ತಮಿಳುನಾಡು ಮತ್ತು ಕೇರಳ ಭಾಗಗಳಿಗೆ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್ ಗಳು ಸಂಚರಿಸಲಿವೆ. ಇನ್ನೂ ಈ ಎಲ್ಲಾ ಹೆಚ್ಚುವರಿ ಬಸ್ ಗಳು ಸೆ.8 ರಂದು ರಾಜ್ಯದ ವಿವಿಧ ಸ್ಥಳಗಳಿಂದ ವಾಪಸ್ಸಾಗಲಿವೇ ಎಂದು ಕೆ‌ಎಸ್‌ಆರ್‌ಟಿ‌ಸಿ ತಿಳಿಸಿದೆ. ಪ್ರಯಾಣಿಕರಿಗೆ ಇ- ಟಿಕೆಟ್ ಬುಕ್ಕಿಂಗ್ ಗೆ ಅವಕಾಶ:ಇನ್ನೂ ಹಬ್ಬದ ಸಂದರ್ಭದಲ್ಲಿ ಯಾವುದೇ ತೊಂದರೆಯಿಲ್ಲದೆ ತಮ್ಮ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರು ಇ ಟಿಕೆಟ್ ಬುಕ್ಕಿಂಗ್ (- ) ಗಾಗಿನಲ್ಲಿ ಬುಕ್ ಮಾಡುವಂತೆ ಕೆ‌ಎಸ್‌ಆರ್‌ಟಿ‌ಸಿ ಸೂಚನೆ ನೀಡಿದೆ. ಇದನ್ನೂ ಓದಿ- ಇಂತಹ ಬುಕ್ಕಿಂಗ್ ಮೇಲೆ ಶೇ. 5% ಡಿಸ್ಕೌಂಟ್ ( - ):ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವವರಿಗೆ ರಿಯಾಯಿತಿಯನ್ನೂ ಸಹ ಘೋಷಿಸಿರುವ ಕೆ‌ಎಸ್‌ಆರ್‌ಟಿ‌ಸಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಜನ ಒಟ್ಟಿಗೆ ಟಿಕೆಟ್ ಬುಕ್ ಮಾಡಿದ್ರೆ ಶೇ.5% ಡಿಸೌಂಟ್ ನೀಡುವುದಾಗಿ ತಿಳಿಸಿದೆ. ಇದಲ್ಲದೆ, ಹೋಗುವ ಮತ್ತು ಬರುವ ಎರಡು ಟಿಕೆಟ್ ಬುಕ್ ಮಾಡಿದ್ರೆ ಅಂತವರಿಗೆ ಬರುವ ಟಿಕೆಟ್ ದರದಲ್ಲಿ ಶೇ.10% ಡಿಸ್ಕೌಂಟ್ ನೀಡಲಾಗುವುದು ಎಂದು ಕೆ‌ಎಸ್‌ಆರ್‌ಟಿ‌ಸಿ ಘೋಷಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_190.txt b/zeenewskannada/data1_url8_1_to_1110_190.txt new file mode 100644 index 0000000000000000000000000000000000000000..e4094d28a51ebb72c273ab2d041ab0d871ab4f8e --- /dev/null +++ b/zeenewskannada/data1_url8_1_to_1110_190.txt @@ -0,0 +1 @@ +' 2nd : ಎಲ್ಲಿ ನಿರ್ಮಾಣವಾಗಲಿದೆ ಗೊತ್ತಾ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ' 2nd : 2ನೇ ವಿಮಾನ ನಿಲ್ದಾಣ ಅಭಿವೃದ್ಧಿ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಒಂದು ಸಭೆ ನಡೆದಿದೆ. ಸದ್ಯಕ್ಕೆ ಬಿಐಎಎಲ್‌ ಜೊತೆ ಚಾಲ್ತಿಯಲ್ಲಿರುವ ಒಪ್ಪಂದದ ಪ್ರಕಾರ, 2033ರವರೆಗ 150KM ಅಂತರದಲ್ಲಿ ಮತ್ತೊಂದು ವಿಮಾನ ನಿರ್ಮಿಸಬಾರದು ಎಂಬ ಷರತ್ತಿದೆ. ನಾವು ಈಗಿನಿಂದಲೇ ಕಾರ್ಯಪ್ರವೃತ್ತರಾದರೆ ಇನ್ನು 8 ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಬೆಂಗಳೂರು:ಬೆಂಗಳೂರಿನ ಉದ್ದೇಶಿತ 2ನೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸ್ಥಳವನ್ನು ನಿರ್ಧರಿಸಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಸಭೆ ನಡೆಸಲಿದೆ ಎಂದು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಪ್ರಯಾಣಿಕರ ಹೊರೆ ತಪ್ಪಿಸಲು ಮತ್ತು ಅಸ್ತಿತ್ವದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ () ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ವಿಮಾನ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಯ ಸಮೀಪ ಮತ್ತೊಂದು ವಿಮಾನ ನಿಲ್ದಾಣ ಅಗತ್ಯವಾಗಿದ್ದು, ಇದನ್ನು ಎಲ್ಲಿ ನಿರ್ಮಿಸಬೇಕು ಅನ್ನೋದರ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮತ್ತು ಸಿಎಂ ಸಿದ್ದರಾಮಯ್ಯರ ಜೊತೆಗೆ ವಿಚಾರ ವಿನಿಯಮ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತಾ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಇದನ್ನೂ ಓದಿ: ‘ಪ್ರಯಾಣಿಕರ ಹೊರೆಗೆ ಆದ್ಯತೆ ನೀಡಿದರೆ ಸರ್ಜಾಪುರ, ಕನಕಪುರ ರಸ್ತೆಯಂತಹ ಪ್ರದೇಶಗಳ ಮೇಲೆ ಫೋಕಸ್‌ ಮಾಡಬೇಕಾಗುತ್ತದೆ. ಆದರೆ ಈಗಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಕೇಂದ್ರೀಕರಿಸಿದರೆ, ತುಮಕೂರು ಮತ್ತು ದಾಬಸ್‌ ಪೇಟೆಯಂತಹ ಸ್ಥಳಗಳು ಮುನ್ನೆಲೆಗೆ ಬರುತ್ತವೆ. ಈ ವಿಚಾರಗಳನ್ನು ಮುಂಬರುವ ಇಲಾಖಾ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳೊಂದಿಗೆ ಪರಿಶೀಲಿಸಲಾಗುವುದು. ಸಚಿವ ಸಂಪುಟ ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. 150KM ವ್ಯಾಪ್ತಿಯೊಳಗೆ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸುವುದನ್ನು ನಿರ್ಬಂಧಿಸುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ () ವಿಶೇಷತೆಯ ಷರತ್ತು 2032ರಲ್ಲಿ ಮುಕ್ತಾಯಗೊಳ್ಳುತ್ತದೆ. ಇದು 2033ರ ವೇಳೆಗೆ ಹೊಸ ವಿಮಾನ ನಿಲ್ದಾಣದ ಸಾಧ್ಯತೆಯನ್ನು ತೆರೆಯುತ್ತದೆ. "ಅಗತ್ಯವಿರುವ ಸಮಯವನ್ನು ಪರಿಗಣಿಸಿ ಭೂಸ್ವಾಧೀನ ಮತ್ತು ಭೂಮಾಲೀಕರಿಗೆ ಪರಿಹಾರ, ಸರ್ಕಾರವು ಯೋಜನೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ ಮತ್ತು ಲಂಡನ್‌ನಂತಹ ಪ್ರಮುಖ ನಗರಗಳು ಬಹು ವಿಮಾನ ನಿಲ್ದಾಣಗಳನ್ನು ಹೊಂದಿವೆ. ಮುಂಬೈನಲ್ಲಿ 2 ವಿಮಾನ ನಿಲ್ದಾಣಗಳ ನಡುವಿನ ಅಂತರವು 36KM ಇದೆ ಎಂದು ಇದೇ ವೇಳೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವ ತಮಿಳುನಾಡು ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಐಎಎಲ್‌ನೊಂದಿಗಿನ ವಿಶೇಷ ಷರತ್ತು ಈ ಪರಿಸ್ಥಿತಿಗೆ ಅನ್ವಯಿಸುತ್ತದೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು. ಕರ್ನಾಟಕ ಸರ್ಕಾರವು 2ನೇ ವಿಮಾನ ನಿಲ್ದಾಣಕ್ಕಾಗಿ ಭೂಮಿಗಾಗಿ ಸಕ್ರಿಯವಾಗಿ ಶೋಧಿಸುತ್ತಿದೆ ಮತ್ತು ನಿಗದಿತ ಸಭೆಗಳ ನಂತರ ಹೆಚ್ಚಿನಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_191.txt b/zeenewskannada/data1_url8_1_to_1110_191.txt new file mode 100644 index 0000000000000000000000000000000000000000..0f4e6cbf46f50e6104db06a3436e3dee708f5aa1 --- /dev/null +++ b/zeenewskannada/data1_url8_1_to_1110_191.txt @@ -0,0 +1 @@ +ಕೇವಲ 46 ಕಿ.ಮೀ ಕ್ರಮಿಸಲು ಈ ರೈಲು ತೆಗೆದುಕೊಳ್ಳುತ್ತದೆ 5 ಗಂಟೆ !ಆದರೂ ಈ ಭಾರತೀಯ ರೈಲಿನ ಟಿಕೆಟ್ ಗೆ ನಡೆಯುತ್ತದೆ ಮಾರಾಮಾರಿ ! ::ವಂದೇ ಭಾರತ್ ಕಣ್ಣು ಮಿಟುಕಿಸುವಷ್ಟರಲ್ಲಿ ಕ್ರಮಿಸುವ ದೂರವನ್ನು ಕ್ರಮಿಸಲು ಈ ರೈಲು 5 ಗಂಟೆ ತೆಗೆದುಕೊಳ್ಳುತ್ತದೆ. ಇಷ್ಟು ನಿಧಾನಗತಿಯಲ್ಲಿ ಈ ರೈಲು ಚಲಿಸುತ್ತದೆಯಾದರೂ ಈ ರೈಲಿನ ಟಿಕೆಟ್ ಅಷ್ಟು ಸುಲಭವಾಗಿ ಸಿಗುವುದಿಲ್ಲ. :ದೇಶದ ಅತ್ಯಂತ ನಿಧಾನಗತಿಯ ರೈಲು ಇದು. ಕೇವಲ 46 ಕಿಲೋಮೀಟರ್ ದೂರವನ್ನು ಕ್ರಮಿಸಲು ಬರೋಬ್ಬರಿ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ವಂದೇ ಭಾರತ್ ಕಣ್ಣು ಮಿಟುಕಿಸುವಷ್ಟರಲ್ಲಿ ಕ್ರಮಿಸುವ ದೂರವನ್ನು ಕ್ರಮಿಸಲು ಈ ರೈಲು 5 ಗಂಟೆ ತೆಗೆದುಕೊಳ್ಳುತ್ತದೆ. ಇಷ್ಟು ನಿಧಾನಗತಿಯಲ್ಲಿ ಈ ರೈಲು ಚಲಿಸುತ್ತದೆಯಾದರೂ ಈ ರೈಲಿನ ಟಿಕೆಟ್ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಯಾವಾಗ ನೋಡಿದರೂ ಈ ರೈಲಿನ ಟಿಕೆಟ್ ಪಡೆಯಬೇಕಾದರೆ ನೂಕು ನುಗ್ಗಲು. ದರ ಎಷ್ಟು :ಪ್ರಯಾಣಿಸಲು ಪ್ರಯಾಣಿಕರು ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗಿಲ್ಲ.ಮೊದಲ ದರ್ಜೆಯ ಪ್ರಯಾಣಕ್ಕೆ 545 ರೂಪಾಯಿ ಟಿಕೆಟ್ ಖರೀದಿಸಬೇಕು. ಎರಡನೇ ದರ್ಜೆಗೆ 270 ರೂಪಾಯಿ ಪಾತಿಸಿದರೆ ಸಾಕು. ಇದನ್ನೂ ಓದಿ : ರೈಲಿನ ವಿಶೇಷತೆ ಏನು? :ನೀಲಗಿರಿ ಮೌಂಟೇನ್ಅದ್ಭುತವಾಗಿದೆ. ಪರ್ವತಗಳ ನಡುವೆ ರೈಲು ಮಾರ್ಗವನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ. ಈ ರೈಲಿನ 46 ಕಿಮೀ ಪ್ರಯಾಣದಲ್ಲಿ 16 ಸುರಂಗಗಳು ಮತ್ತು 250 ಕ್ಕೂ ಹೆಚ್ಚು ಸೇತುವೆಗಳನ್ನು ದಾಟಬೇಕಾಗುತ್ತದೆ. ಯಾವಾಗ ಪ್ರಾರಂಭವಾಯಿತು ? :ನೀಲಗಿರಿ ಮೌಂಟೇನ್ ರೈಲುಮಾರ್ಗವನ್ನು ಬ್ರಿಟಿಷರು ನಿರ್ಮಿಸಿದರು. ನೀಲಗಿರಿ ಎಕ್ಸ್‌ಪ್ರೆಸ್ 1899 ರಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು.2005 ರಲ್ಲಿ, ಯುನೆಸ್ಕೋ ಇದನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು. 46 ಕಿಮೀ ಕ್ರಮಿಸಲು 5 ಗಂಟೆ :ನೀಲಗಿರಿ ಮೌಂಟೇನ್ ಎಕ್ಸ್‌ಪ್ರೆಸ್, ತಮಿಳುನಾಡಿನ ಮೆಟ್ಟುಪಾಳ್ಯಂ ನಿಲ್ದಾಣದಿಂದ ಊಟಿಯ ಉದಗಮಂಡಲ ನಿಲ್ದಾಣದವರೆಗೆ ಚಲಿಸುತ್ತದೆ. ಇದು ದೇಶದ ಅತ್ಯಂತ ನಿಧಾನವಾದ ರೈಲು.ಈ ರೈಲು ಕೆಲ್ಲರ್,ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್ ಮತ್ತು ಊಟಕಮಂಡ್ ನಿಲ್ದಾಣಗಳಂತಹ ಸುಂದರ ಸ್ಥಳಗಳ ಮೂಲಕ ತನ್ನ ಗಮ್ಯಸ್ಥಾನದ ಕಡೆಗೆ ಚಲಿಸುತ್ತದೆ.ರೈಲು ಪ್ರಯಾಣವು ಮೆಟ್ಟುಪಾಳ್ಯಂನಿಂದ ಪ್ರಾರಂಭವಾಗುತ್ತದೆ.ರೈಲು ಮೊದಲ 5 ಕಿಮೀ ನೇರ ಮಾರ್ಗದಲ್ಲಿ ಚಲಿಸುತ್ತದೆ. ಇದರ ನಂತರ,ಮುಂದಿನ 12 ಕಿಮೀಗಳಲ್ಲಿ, ರೈಲು ವೇಗವಾಗಿ 4,363 ಅಡಿ ಎತ್ತರಕ್ಕೆ ಏರುತ್ತದೆ.ಕತ್ತಲು ಮತ್ತು ಅಂಕುಡೊಂಕಾದ ಸುರಂಗಗಳು,ಕಾಡುಗಳು ಮತ್ತು ಪರ್ವತ ಇಳಿಜಾರುಗಳ ಮೂಲಕ ಹಾದುಹೋಗುವುದು ಪ್ರಯಾಣವನ್ನು ರೋಮಾಂಚನಗೊಳಿಸುತ್ತದೆ. ನಮ್ಮ ಪಯಣದಲ್ಲಿ ಮುಂದೆ ಸಾಗಿದಂತೆ ಮಂಜು ಆವರಿಸಿಕೊಳ್ಳುತ್ತದೆ. ಇದು ರೈಲು ಪ್ರಯಾಣದ ರೋಚಕತೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ : ದೇಶದ ಅತ್ಯಂತ ನಿಧಾನವಾದ ರೈಲು :ದೇಶದ ಅತ್ಯಂತ ನಿಧಾನಗತಿಯ ರೈಲಿನಲ್ಲಿ ಜನರು ಸಂತೋಷದಿಂದ ಕುಳಿತು ಪ್ರಯಾಣವನ್ನು ಆನಂದಿಸುತ್ತಾರೆ.ಯುನೆಸ್ಕೋ ಈ ರೈಲನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ.ಸುಂದರವಾದ ರಸ್ತೆಗಳು, ಬೆಟ್ಟಗಳು ಮತ್ತು ಕಾಡುಗಳ ಮೂಲಕ ಹಾದುಹೋಗುವ ರೈಲು ಪ್ರಯಾಣಿಕರಿಗೆ ನೈಜ ಪ್ರಕೃತಿಯ ಸೌಂದರ್ಯವನ್ನು ಪರಿಚಯಿಸುತ್ತದೆ. ಭಾರತೀಯ ರೈಲ್ವೆ ನಿಧಾನಗತಿಯ ರೈಲು: ಭಾರತದಲ್ಲಿ ಬುಲೆಟ್ ರೈಲು ಓಡಿಸುವ ಕೆಲಸ ವೇಗವಾಗಿ ನಡೆಯುತ್ತಿದೆ.2026ರಿಂದ ಬುಲೆಟ್ ರೈಲು ಹಳಿಗಳ ಮೇಲೆ ಓಡಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತಿದೆ. ಒಂದೆಡೆ ರೈಲುಗಳ ವೇಗ ಹೆಚ್ಚಿಸುವ ಕೆಲಸ ನಡೆಯುತ್ತಿದ್ದರೆ ಮತ್ತೊಂದೆಡೆ ನಿಧಾನವಾಗಿ ಸಾಗುವ ಈ ರೈಲಿನ ಸಂಚಾರಕ್ಕೂ ಜನರು ಮುಗಿ ಬೀಳುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_192.txt b/zeenewskannada/data1_url8_1_to_1110_192.txt new file mode 100644 index 0000000000000000000000000000000000000000..5b3256a3d3c01feda24f10dcd22e07dc8eb0169f --- /dev/null +++ b/zeenewskannada/data1_url8_1_to_1110_192.txt @@ -0,0 +1 @@ +ಖಾತೆದಾರರಿಗೆ ಬಂಪರ್! ಈ ದಿನ ಖಾತೆಗೆ ಸೇರುವುದು ಬಡ್ಡಿ ಮೊತ್ತ :ಇಲ್ಲಿಯವರೆಗೆ 2023-24ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ಸರ್ಕಾರ ನೀಡಿಲ್ಲ.ಇದೀಗ ಇಪಿಎಫ್ ಬಡ್ಡಿ ಯಾವಾಗ ಖಾತೆ ಸೇರುತ್ತದೆ ಎನ್ನುವ ಪ್ರಶ್ನೆಯೇ ಜನರಲ್ಲಿ ಕೇಳಿ ಬರುತ್ತಿದೆ. :ನೀವು ಸಹ ವೇತನ ಪಡೆಯುವ ವರ್ಗವಾಗಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಫೆಬ್ರವರಿ 2024 ರಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ () 2023-24 ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಪ್ರಕಟಿಸಿತ್ತು. ಬಡ್ಡಿ ದರವನ್ನು 8.15% ರಿಂದ 8.25% ಕ್ಕೆ ಹೆಚ್ಚಿಸಿದೆ. ಆದರೆ ಇಲ್ಲಿಯವರೆಗೆ 2023-24ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ಸರ್ಕಾರ ನೀಡಿಲ್ಲ. ಇದೀಗ ಇಪಿಎಫ್ ಬಡ್ಡಿ ಯಾವಾಗ ಖಾತೆ ಸೇರುತ್ತದೆ ಎನ್ನುವ ಪ್ರಶ್ನೆಯೇ ಜನರಲ್ಲಿ ಕೇಳಿ ಬರುತ್ತಿದೆ. ನಡೆಯುತ್ತಿದೆ ಬಡ್ಡಿಯನ್ನು ಠೇವಣಿ ಮಾಡುವ ಪ್ರಕ್ರಿಯೆ :ಇತ್ತೀಚೆಗೆ,ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಇಪಿಎಫ್ ಬಡ್ಡಿಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಇಪಿಎಫ್‌ಒ ಬಡ್ಡಿ ಠೇವಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ. ಶೀಘ್ರದಲ್ಲೇ ನಿಮ್ಮ ಖಾತೆಗೆ ಬಡ್ಡಿ ವರ್ಗವಣೆಯಾಗುವುದಾಗಿಯೂ ಹೇಳಿದೆ. ಬಡ್ಡಿಯನ್ನು ಠೇವಣಿ ಮಾಡುವಾಗ ಅದರ ಸಂಪೂರ್ಣ ಪಾವತಿಯನ್ನು ಒಂದೇ ಬಾರಿಗೆ ಮಾಡಲಾಗುತ್ತದೆ.ಹಾಗಾಗಿ ಚಂದಾದಾರರಿಗೆ ಯಾವುದೇ ರೀತಿಯ ನಷ್ಟ ಆಗುವುದಿಲ್ಲ.ಇನ್ನು ಬಜೆಟ್ ನಂತರ ಅಂದರೆ ಜುಲೈ 23 ರ ನಂತರ ಇ ಪಿಎಫ್ ಬಡ್ಡಿಯನ್ನು ಖಾತೆಗೆ ವರ್ಗಾಯಿಸಬಹುದು ಎಂದು ಮೂಲಗಳು ಹೇಳುತ್ತವೆ. ಇದನ್ನೂ ಓದಿ : ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್)ಯನ್ನು ಸಾಮಾನ್ಯವಾಗಿ ಪಿಎಫ್ ಎಂದು ಕರೆಯಲಾಗುತ್ತದೆ. ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಪ್ರಮುಖ ಉಳಿತಾಯ ಮತ್ತು ಪಿಂಚಣಿ ಯೋಜನೆಯಾಗಿದೆ.ಉದ್ಯೋಗಿ ನಿವೃತ್ತರಾದಾಗ, ಅವರು ಈ ನಿಧಿಯಿಂದ ಹಣವನ್ನು ಪಡೆಯುತ್ತಾರೆ. ಸದಸ್ಯರ ಪರವಾಗಿ,ಮೊತ್ತವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ಕ್ಲೈಮ್ ಅನ್ನು ಸಲ್ಲಿಸಬಹುದು. 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಲ್ಲಿ ವೇತನ ಪಡೆಯುವ ವರ್ಗದ ಉದ್ಯೋಗಿಗಳಿಗೆ ಖಾತೆಯಲ್ಲಿ 12% ವನ್ನು ಠೇವಣಿ ಇಡಬೇಕು.ಇಪಿಎಫ್ ಮತ್ತು ಎಂಪಿ ಆಕ್ಟ್ ಅಡಿಯಲ್ಲಿ,ಉದ್ಯೋಗಿ ತನ್ನ ಮಾಸಿಕ ಆದಾಯದ 12% ದಷ್ಟು ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಬೇಕು. ಇದರ ಹೊರತಾಗಿ ಅದೇ ಮೊತ್ತವನ್ನು ಕಂಪನಿಯು ಠೇವಣಿ ಮಾಡುತ್ತದೆ. ಉದ್ಯೋಗಿ ನೀಡಿದ ಸಂಪೂರ್ಣ ಕೊಡುಗೆಯನ್ನು ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಕಂಪನಿಯು ಠೇವಣಿ ಮಾಡಿದ ಹಣದಲ್ಲಿ 3.67% ವನ್ನು ಖಾತೆಯಲ್ಲಿ ಮತ್ತು ಉಳಿದ 8.33% ಉದ್ಯೋಗಿ ಪಿಂಚಣಿ ಯೋಜನೆಗೆ (ಇಪಿಎಸ್) ಹೋಗುತ್ತದೆ. ಇದನ್ನೂ ಓದಿ : ಬಡ್ಡಿ ದರ ಎಷ್ಟು? :2023-2024ರ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರವನ್ನು 8.15% ರಿಂದ 8.25% ಕ್ಕೆ ಹೆಚ್ಚಿಸಲಾಗಿದೆ.ಇದರರ್ಥ ಈಗ ನಿಮ್ಮ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಮೊದಲಿಗಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_193.txt b/zeenewskannada/data1_url8_1_to_1110_193.txt new file mode 100644 index 0000000000000000000000000000000000000000..c1169d1e88222dc5be4c83e5b1fd9ac98f9aa806 --- /dev/null +++ b/zeenewskannada/data1_url8_1_to_1110_193.txt @@ -0,0 +1 @@ +: ʼಗೃಹಲಕ್ಷ್ಮಿʼ ಹಣ ಬರದಿದ್ರೆ ಇಂದೇ ಈ ಕೆಲಸಗಳನ್ನು ಮಾಡಿ! : ಕೆಲವು ಕಾರಣಗಳಿಂದ ನೂರಾರು ಮಹಿಳೆಯರಗೆ ಹಣ ಬಂದಿಲ್ಲ. ಹೀಗಾಗಿ ಅನೇಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಗ್ಯಾರಂಟಿ ಹಣ ಬಾರದಿರುವ ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೆ ಕೆಲವು ಕೆಲಸಗಳನ್ನು ಮಾಡಿದ್ರೆ ಗೃಹಲಕ್ಷ್ಮಿ ಹಣ ಬರುತ್ತದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಗೃಹಲಕ್ಷ್ಮಿ ಯೋಜನೆʼಯಡಿ ಮನೆಯ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳಿಗೆ ಮೇ ತಿಂಗಳವರೆಗೆ ಸರಿಯಾಗಿ ಹಣ ಜಮಾ ಆಗುತ್ತಿತ್ತು. ಆದರೆ ಮೇ ತಿಂಗಳ ಬಳಿಕ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲವೆಂಬ ಆರೋಪಗಳು ಕೇಳಿಬಂದಿವೆ. ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ʼಜೂನ್​ ಹಾಗೂ ಜುಲೈ ತಿಂಗಳ ಕಂತುಗಳು ಇನ್ನೂ ಜಮಾ ಮಾಡಿಲ್ಲ. ಎರಡ್ಮೂರು ದಿನಗಳಲ್ಲಿ ಮಹಿಳೆಯರ ಖಾತೆ ಜಮಾ ಮಾಡಲಾಗುತ್ತದೆʼ ಅಂತಾ ಹೇಳಿದ್ದರು. ಕೆಲವು ಕಾರಣಗಳಿಂದ ನೂರಾರು ಮಹಿಳೆಯರಗೆ ಹಣ ಬಂದಿಲ್ಲ. ಹೀಗಾಗಿ ಅನೇಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೂಬಾರದಿರುವ ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೆ ಕೆಲವು ಕೆಲಸಗಳನ್ನು ಮಾಡಿದ್ರೆ ಗೃಹಲಕ್ಷ್ಮಿ ಹಣ ಬರುತ್ತದೆ. ಗೃಹಲಕ್ಷ್ಮಿ ಹಣ ಬರಬೇಕಾದರೆ ಏನು ಮಾಡಬೇಕು ಅನ್ನೋದರ ಮಾಹಿತಿ ಇಲ್ಲಿದೆ... ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಾರದಿದ್ರೆ ಈ ಕೆಲಸ ಮಾಡಿ * ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಬೇಕು.* ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕಾದರೆ ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಕೂಡ ಇ-ಕೆವೈಸಿ ಮಾಡಿಸಬೇಕು.* ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದಿರುವವರು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಹೀಗಾಗಿ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.* ಗೃಹಲಕ್ಷ್ಮಿ ಫಲಾನುಭವಿಗಳಿಗೆ ಕಡ್ಡಾಯಗೊಳಿಸಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ - ಆಧಾರ್ ಸೀಡಿಂಗ್ ಮಾಡಿಸಬೇಕು.* ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್ ಬರುತ್ತದೆ. ಹಲವು ಬಾರಿ ಬರುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಯಾಂಕ್‌ನಲ್ಲಿ ಹೋಗಿ ಪಾಸ್‌ಬುಕ್ ಚೆಕ್ ಮಾಡಿಸಬೇಕು.*ಯೋಜನೆಯಡಿ ನೋಂದಣಿ ಮಾಡಿಸಿ ಹಣ ಬಾರದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_194.txt b/zeenewskannada/data1_url8_1_to_1110_194.txt new file mode 100644 index 0000000000000000000000000000000000000000..537bc7264a5f8b7a4b594b53f5f3b7f7e36c8ebd --- /dev/null +++ b/zeenewskannada/data1_url8_1_to_1110_194.txt @@ -0,0 +1 @@ +8th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ (08-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ8) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(08-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_195.txt b/zeenewskannada/data1_url8_1_to_1110_195.txt new file mode 100644 index 0000000000000000000000000000000000000000..ae367340d9544977c08f3eb20310c6d58da8d077 --- /dev/null +++ b/zeenewskannada/data1_url8_1_to_1110_195.txt @@ -0,0 +1 @@ +: ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿರಿ : ಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼ ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. :ನೀವು ಮನೆ ಖರೀದಿಸಲು ಬಯಸಿದರೆ ಮತ್ತು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಲಾಭವನ್ನು ಪಡೆಯಲು ಬಯಸಿದರೆ ಇದು ತುಂಬಾ ಸುಲಭ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸರ್ಕಾರಿ ಯೋಜನೆಯಿಂದ ನೀವು ಅನೇಕ ಪ್ರಯೋಜನ ಪಡೆಯುತ್ತೀರಿ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಆಧಾರ್ ಸಂಖ್ಯೆ ಅಗತ್ಯವಿದೆ. ಅರ್ಜಿದಾರನು ತಮ್ಮ ಸಂಪೂರ್ಣ ಮಾಹಿತಿಯನ್ನು ನಿಖರವಾಗಿ ನೀಡಬೇಕಾಗುತ್ತದೆ. ಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼ ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ. ಯೋಜನೆಯಡಿ ಪ್ರಯೋಜನಗಳು ಇದನ್ನೂ ಓದಿ: ಯಾರು ಫಲಾನುಭವಿಗಳು? ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಫಲಾನುಭವಿಗಳನ್ನು ವಾರ್ಷಿಕ ಆದಾಯದ ಆದಾರದಲ್ಲಿ ಈ ರೀತಿ ವರ್ಗೀಕರಿಸಬಹುದು 9 . 9th , . — (@) ಈ ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಫಲಾನುಭವಿಗಳ ಅರ್ಹತೆ ಏನು? ಈ ಅರ್ಹತೆಗಳನ್ನೂ ಹೊಂದಿರಬೇಕು PMAYಗೆ ಅರ್ಜಿ ಸಲ್ಲಿಸುವುದು ಹೇಗೆ? ಇದನ್ನೂ ಓದಿ: ವಸತಿ ನಗರಾಭಿವೃದ್ಧಿ ಸಚಿವಾಲಯವು ಈ ಯೋಜನೆಯಡಿ ಮನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಎರಡೂ ಪುಟಗಳಲ್ಲಿ ನಿಮ್ಮ ವಿವರಗಳನ್ನು ನಮೂದಿಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_196.txt b/zeenewskannada/data1_url8_1_to_1110_196.txt new file mode 100644 index 0000000000000000000000000000000000000000..c5e477aa4389d389d3aed2290674e0c6c9655816 --- /dev/null +++ b/zeenewskannada/data1_url8_1_to_1110_196.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ? (07-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ7) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(07-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_197.txt b/zeenewskannada/data1_url8_1_to_1110_197.txt new file mode 100644 index 0000000000000000000000000000000000000000..e6f4a69282272d4591cfc83ab4b8ff0b14ebb603 --- /dev/null +++ b/zeenewskannada/data1_url8_1_to_1110_197.txt @@ -0,0 +1 @@ +: ಕುಸಿದ ಚಿನ್ನದ ಬೆಲೆ..? ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ..! : ದೇಶದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದ್ದು. ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ. ತಿಳಿಯಲು ಮುಂದೆ ಓದಿ... :ದೇಶದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದ್ದು. ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ. ತಿಳಿಯಲು ಮುಂದೆ ಓದಿ... ಶನಿವಾರ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 10 ಗ್ರಾಂ , 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 10 ಇಳಿಕೆಯಾಗಿದ್ದು, ರೂ. 66,990. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ. 10 ಇಳಿಕೆಯಾಗಿದ್ದು ರೂ. 73,080 ಗೆ ತಲುಪಿದೆ. ಶನಿವಾರವೂ ದೇಶದ ಪ್ರಮುಖ ಭಾಗಗಳಲ್ಲಿ ಚಿನ್ನದ ದರ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಪಸಿಡಿಯ ಬೆಲೆ ರೂ. 67,140. 24 ಕ್ಯಾರೆಟ್ ಚಿನ್ನದ ಬೆಲೆ ರೂ. 73,230 ಆಗಿದ್ದು. ಇದನ್ನೂ ಓದಿ: ಪ್ರಸ್ತುತ ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಪಸಿಡಿಯ ಬೆಲೆ ರೂ. 66,990 ಆಗಿದ್ದು. 24 ಕ್ಯಾರೆಟ್ ಚಿನ್ನಕ್ಕೆ 73,080 ರೂ ಆಗಿದೆ. ಮುಂಬೈ, ಬೆಂಗಳೂರು ಮತ್ತು ಕೇರಳದಲ್ಲೂ ಇದೇ ದರ ಮುಂದುವರಿದಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 67,590 ಆಗಿದ್ದು, 24 ಕ್ಯಾರೆಟ್ ಪಸಿಡಿ ಬೆಲೆ ರೂ. 73,740 ಆಗಿದೆ. ಇನ್ನೂ, ಪುಣೆಯಲ್ಲಿ 22 ಕ್ಯಾರೆಟ್ ಚಿನ್ನ ರೂ. 66,990 ಆಗಿದ್ದು, 24 ಕ್ಯಾರೆಟ್‌ನ ಪಸಿಡಿ ರೂ. 73,080 ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_198.txt b/zeenewskannada/data1_url8_1_to_1110_198.txt new file mode 100644 index 0000000000000000000000000000000000000000..9567eeabe6f91dce9c259a87fb2cac00134b4937 --- /dev/null +++ b/zeenewskannada/data1_url8_1_to_1110_198.txt @@ -0,0 +1 @@ +: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ! updateʼs: ಪಡಿತರ ಚೀಟಿಗಳ ಜೊತೆ ಆಧಾರ್‌ ಕಾರ್ಡ್‌ ಜೋಡಣೆ ಮಾಡದವರಿಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ದಿನಾಂಕವನ್ನು ವಿಸ್ತರಿಸಿದೆ. ಇದನ್ನು ಮೊದಲು ಜೂನ್‌ 30ಕ್ಕೆ ನಿಗದಿಪಡಿಸಲಾಗಿತ್ತು. updateʼs:ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಗ್ರಾಹಕರ ಪಡಿತರ ಚೀಟಿಗಳ ಜೊತೆ ಆಧಾರ್‌ ಕಾರ್ಡ್‌ ಜೋಡಣೆ ದಿನಾಂಕವನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ರಾಜ್ಯದಲ್ಲಿ ಸಾವಿರಾರು ಫಲಾನುಭವಿಗಳು ತಮ್ಮ ಕುಟುಂಬದ ಸದಸ್ಯರ ಆಧಾರ್‌ ಜೋಡಣೆ ಮಾಡಿಲ್ಲ. ಹೀಗೆ ಮಾಡಲು ವಿಫಲವಾದರೆ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗುತ್ತದೆ. ಇದನ್ನೂ ಓದಿ: ಹೀಗಾಗಿ ತಮ್ಮ ಪಡಿತರ ಚೀಟಿಗಳ ಜೊತೆ ಆಧಾರ್‌ ಕಾರ್ಡ್‌ ಜೋಡಣೆ ಮಾಡದವರಿಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ದಿನಾಂಕವನ್ನು ವಿಸ್ತರಿಸಿದೆ. ಇದನ್ನು ಮೊದಲು ಜೂನ್‌ 30ಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರವು ದಿನಾಂಕವನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ. ಹೀಗಾಗಿ ಯಾರ್ಯಾರು ಇದುವರೆಗೆ ಪಡಿತರ ಚೀಟಿಗಳ ಜೊತೆ ಆಧಾರ್‌ ಕಾರ್ಡ್‌ ಜೋಡಣೆ ಮಾಡಿಲ್ಲವೋ ಕೂಡಲೇ ಮಾಡಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_199.txt b/zeenewskannada/data1_url8_1_to_1110_199.txt new file mode 100644 index 0000000000000000000000000000000000000000..5deaa8446223586a8a93863ea5f3ae9fd82d2ad0 --- /dev/null +++ b/zeenewskannada/data1_url8_1_to_1110_199.txt @@ -0,0 +1 @@ +: ದಾವಣಗೆರೆ, ಮಂಗಳೂರು ಮತ್ತು ತುಮಕೂರಿನ ಇಂದಿನ ಅಡಿಕೆ ಧಾರಣೆ (06-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ3) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(03-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_2.txt b/zeenewskannada/data1_url8_1_to_1110_2.txt new file mode 100644 index 0000000000000000000000000000000000000000..941a7fafba752f52e606a5cadf7f61d33832afaf --- /dev/null +++ b/zeenewskannada/data1_url8_1_to_1110_2.txt @@ -0,0 +1 @@ +: ಮಂಗಳೂರು & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ (10-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 10 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಸೆಪ್ಟೆಂಬರ್‌ 10) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,421 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(10-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_20.txt b/zeenewskannada/data1_url8_1_to_1110_20.txt new file mode 100644 index 0000000000000000000000000000000000000000..c08600ff041fd70493c8aeabe9cf722a3c8f7ae8 --- /dev/null +++ b/zeenewskannada/data1_url8_1_to_1110_20.txt @@ -0,0 +1 @@ +: ಹೆಣ್ಣು ಮಕ್ಕಳಿಗೆ ಬೇಕಾದ ಅತ್ಯುತ್ತಮ ಯೋಜನೆ : ಜೀವನ್ ತರುಣ್ ಪಾಲಿಸಿಯು ಪೋಷಕರ ಕಾಳಜಿ ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಅವರ ಬೆಳೆಯುತ್ತಿರುವ ಮಗು ಮತ್ತು ಅದರ ಅಗತ್ಯಗಳಿಗೆ ರೂಪಿಸಲಾಗಿದೆ. ಈ ಯೋಜನೆಯು ನಿಮ್ಮ ಹೆಣ್ಣು ಮಗುವಿನ ಶೈಕ್ಷಣಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಗಳು ಬೆಳೆದಂತೆ ಎಲ್ಲಾ ಹೆಚ್ಚುವರಿ ಅಗತ್ಯಗಳನ್ನು ಇದು ಪೂರೈಸುತ್ತದೆ. :ಹೆಣ್ಣು ಮಕ್ಕಳ ಕನಸುಗಳನ್ನು ನನಸಾಗಿಸಲು ಪೋಷಕರ ಬೆಂಬಲ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಹುಡುಗಿಯರಿಗಾಗಿ ಅನೇಕ ಯೋಜನೆಗಳು ಲಭ್ಯವಿದ್ದು, ನಿಮ್ಮ ಹೆಣ್ಣು ಮಗುವಿನ ಉಜ್ವಲ ಭವಿಷ್ಯದತ್ತ ಕನಸುಗಳನ್ನು ತುಂಬಲು ನೀವು ಹೂಡಿಕೆ ಮಾಡಬಹುದು. ಹೆಣ್ಣು ಮಕ್ಕಳಿಗೆ ಬೇಕಾದ ಹಲವಾರು ಅತ್ಯುತ್ತಮ ಯೋಜನೆಗಳಿವೆ. ಈ ಪೈಕಿ ಜೀವನ್ ತರುಣ್ ಪ್ಲ್ಯಾನ್‌ ಕೂಡ ಒಂದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಜೀವನ್ ತರುಣ್ ( ) ತರುಣ್ ಪಾಲಿಸಿಯು ಪೋಷಕರ ಕಾಳಜಿ ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಅವರ ಬೆಳೆಯುತ್ತಿರುವ ಮಗು ಮತ್ತು ಅದರ ಅಗತ್ಯಗಳಿಗೆ ರೂಪಿಸಲಾಗಿದೆ. ಈ ಯೋಜನೆಯು ನಿಮ್ಮ ಹೆಣ್ಣು ಮಗುವಿನ ಶೈಕ್ಷಣಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಗಳು ಬೆಳೆದಂತೆ ಎಲ್ಲಾ ಹೆಚ್ಚುವರಿ ಅಗತ್ಯಗಳನ್ನು ಇದು ಪೂರೈಸುತ್ತದೆ. ಇದನ್ನೂ ಓದಿ: ಅರ್ಹತೆ - ಕನಿಷ್ಠ ಪ್ರವೇಶ ವಯಸ್ಸು: 3 ತಿಂಗಳು- ಗರಿಷ್ಠ ಪ್ರವೇಶ ವಯಸ್ಸು: 12 ವರ್ಷ- ಪಾಲಿಸಿ ಅವಧಿ: 25 ವರ್ಷ (ಪ್ರವೇಶದಿಂದ)- ಪ್ರೀಮಿಯಂ ಪಾವತಿ ಅವಧಿ: 20 ವರ್ಷ (ಪ್ರವೇಶದಿಂದ) ಪ್ರಮುಖ ವೈಶಿಷ್ಟ್ಯಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_200.txt b/zeenewskannada/data1_url8_1_to_1110_200.txt new file mode 100644 index 0000000000000000000000000000000000000000..1839ab8fc05eca682707b68e2ca0467df9ca9074 --- /dev/null +++ b/zeenewskannada/data1_url8_1_to_1110_200.txt @@ -0,0 +1 @@ +ಕಳೆದುಹೋದ ನಿಮ್ಮ ಫೋನ್‌ನಲ್ಲಿರುವ.. - ಐಡಿ ನಿಷ್ಕ್ರಿಯಗೊಳಿಸುವುದು ಹೇಗೆ..? : ಪಾವತಿಗಳು ಬಂದ ಮೇಲೆ ಹಣಕಾಸಿನ ವಹಿವಾಟಿನ ವಿಧಾನ ಬದಲಾಗಿದೆ. ಪ್ರತಿ ಸಣ್ಣ ಅಗತ್ಯಕ್ಕೂ ಯುಪಿಐ ಮೂಲಕ ಜನ ಹಣ ಪಾವತಿ ಮಾಡುತ್ತಿದ್ದಾರೆ. ಈ ಸೇವೆಗಳು 2016 ರಲ್ಲಿ ಭಾರತದಲ್ಲಿ ಲಭ್ಯವಾದವು. ಪ್ರಸ್ತುತ, ದೇಶದಲ್ಲಿ ಯುಪಿಐ ಮೂಲಕ ಹೆಚ್ಚಿನ ಹಣ ವರ್ಗಾವಣೆ ಮಾಡಲಾಗುತ್ತಿದೆ. :ಮೇ 2024 ರಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಭಾರತದಲ್ಲಿ ಮೂಲಕ 14.02 ಬಿಲಿಯನ್ ವಹಿವಾಟುಗಳನ್ನು ಮಾಡಲಾಗಿದೆ. ಈ ಸೇವೆಗಳು ಇತರ ದೇಶಗಳಲ್ಲಿಯೂ ಲಭ್ಯವಿದೆ. ಅದು ಹಾಗಿರಲಿ ಇಂದು ನಾವು ನಿಮಗೆ.. ಸ್ಮಾರ್ಟ್‌ಫೋನ್ ಕಳೆದು ಹೋದಾಗ, ಪೋನ್‌ನಲ್ಲಿರುವ ಐಡಿಗಳನ್ನು ಹೇಗೆ ನಿರ್ಬಂಧಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ.. :ನೀವು ಅನ್ನು ನಿರ್ಬಂಧಿಸಲು ಬಯಸಿದರೆ, ಮೊದಲು ಇನ್ನೊಂದು ಫೋನ್‌ನಿಂದ 18004190157 ಅನ್ನು ಡಯಲ್ ಮಾಡಿ. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡುವ ಮೂಲಕ ನೀವು ಐಡಿಯನ್ನು ನಿಷ್ಕ್ರಿಯಗೊಳಿಸಬಹುದು. ಇದನ್ನೂ ಓದಿ: :ಫೋನ್ ಪೇ ಪಾವತಿಗೆ ಸಂಬಂಧಿಸಿದಂತೆ.. ಐಡಿಯನ್ನು ನಿರ್ಬಂಧಿಸಲು ಮೊದಲು ಮತ್ತೊಂದು ಫೋನ್ ಸಂಖ್ಯೆಯಿಂದ 02268727374 ಅಥವಾ 08068727374 ಗೆ ಕರೆ ಮಾಡಿ. ಅದರ ನಂತರ ನೀವು ಕಸ್ಟಮರ್ ಕೇರ್ ಕಾರ್ಯನಿರ್ವಾಹಕರೊಂದಿಗೆ ಮಾತನಾಡಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹಾಗು ಇತರ ಕೆಲವು ವಿವರಗಳನ್ನು ನೀಡಿದರೆ, ಅವರು ಫೋನ್ ಪೇ ಐಡಿಯನ್ನು ನಿಷ್ಕ್ರಿಯಗೊಳಿಸುತ್ತಾರೆ. :ಪೇಟಿಯಂ ಬ್ಲಾಕ್‌ಗೆ ಸಂಬಂಧಿಸಿದಂತೆ, ಸಹಾಯವಾಣಿ ಸಂಖ್ಯೆ 01204456456 ಗೆ ಕರೆ ಮಾಡಿ. ಅದರ ನಂತರ ನೀವು ನಿಮ್ಮ ಫೋನ್ ಸಂಖ್ಯೆಯ ಮೂಲಕ ನಿಂದ ಲಾಗ್ಔಟ್ ಮಾಡಬಹುದು. ಅದರ ನಂತರ ವೆಬ್‌ಸೈಟ್‌ಗೆ ಹೋಗಿ. ನಂತರ 24 7 ಸಹಾಯದ ಮೇಲೆ ಕ್ಲಿಕ್ ಮಾಡಿ. ನಂತರ ರಿಪೋರ್ಟ್ ಎ ಫ್ರಾಡ್ ಅಥವಾ ಮೆಸೇಜ್ ಅಸ್ ಆಯ್ಕೆಯನ್ನು ಆಯ್ಕೆಮಾಡಿ. ನಿಮ್ಮ ಫೋನ್ ಕಳೆದುಹೋಗಿದೆ ಎಂದು ವರದಿ ಮಾಡಿದರೆ, ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_201.txt b/zeenewskannada/data1_url8_1_to_1110_201.txt new file mode 100644 index 0000000000000000000000000000000000000000..83839735d6647d017ac2cc409ba67537911c4e9a --- /dev/null +++ b/zeenewskannada/data1_url8_1_to_1110_201.txt @@ -0,0 +1 @@ +ಒಂದು ಕಾಲದಲ್ಲಿ ಮುಖೇಶ್ ಅಂಬಾನಿಗಿಂತಲೂ ಸಿರಿವಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಉಳಿದುಕೊಂಡಿರುವ ಆಸ್ತಿ ಎಷ್ಟು ಗೊತ್ತಾ ? :ಫೆಬ್ರವರಿ 2020ರಲ್ಲಿ,ಅನಿಲ್ ಅಂಬಾನಿ ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು. ಸಾಲದ ಸುಳಿಯಲ್ಲಿ ಮುಳುಗಿ ಹೋಗಿದ್ದ ಅವರು ತಮ್ಮ ನಿವ್ವಳ ಮೌಲ್ಯವನ್ನು ಶೂನ್ಯ ಎಂದು ಘೋಷಿಸಿದರು. :ಅಂಬಾನಿ ಕುಟುಂಬದಲ್ಲಿ ಅನಂತ್ ಅಂಬಾನಿ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ.ಒಂದು ವಾರದ ನಂತರ ಜುಲೈ 12 ರಂದು ಮುಂಬೈನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆಯಲಿದೆ.ಎರಡು ದಿನಗಳ ಹಿಂದೆ ಆಂಟಿಲಿಯಾದಲ್ಲಿ ಮಾಮೇರು ಆಚರಣೆ ನಡೆಯಿತು.ಈ ವೇಳೆ ಅನಿಲ್ ಅಂಬಾನಿ ತಮ್ಮ ಪತ್ನಿ ಟೀನಾ ಅಂಬಾನಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು.ಅಣ್ಣ ಮುಖೇಶ್ ಅಂಬಾನಿಗಿಂತಲೂ ಅನಿಲ್ ಅಂಬಾನಿ ಶ್ರೀಮಂತರಾಗಿದ್ದ ಕಾಲವೊಂದಿತ್ತು.ಆ ಸಮಯದಲ್ಲಿ ಅವರು ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು.2008ರಲ್ಲಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮತ್ತು ಎಂಡಿ ಅನಿಲ್ ಅಂಬಾನಿ ಒಟ್ಟು 42 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದರು.ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಬೇರ್ಪಟ್ಟ ನಂತರ ರಿಲಯನ್ಸ್ ಗ್ರೂಪ್ ಅನ್ನು 2006ರಲ್ಲಿ ರಚಿಸಲಾಯಿತು. ಕಂಪನಿಗೆ ಹೆಗಲು ಕೊಟ್ಟ ಜೈ ಅನ್ಮೋಲ್ ಮತ್ತು ಜೈ ಅನ್ಶುಲ್ :ಫೆಬ್ರವರಿ 2020ರಲ್ಲಿ,ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು.ಸಾಲದ ಸುಳಿಯಲ್ಲಿ ಮುಳುಗಿ ಹೋಗಿದ್ದ ಅವರು ತಮ್ಮ ನಿವ್ವಳ ಮೌಲ್ಯವನ್ನು ಶೂನ್ಯ ಎಂದು ಘೋಷಿಸಿದರು.ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ವರದಿಯ ಪ್ರಕಾರ,ಡಿಸೆಂಬರ್ 2020ರ ಹೊತ್ತಿಗೆ,ಕಂಪನಿಯು 20,379 ಕೋಟಿ ರೂಪಾಯಿಗಳ ಬಾಕಿ ಸಾಲವನ್ನು ಹೊಂದಿದೆ.ಈಗ ಅವರ ಮಕ್ಕಳಾದ ಜೈ ಅನ್ಮೋಲ್ ಮತ್ತು ಜೈ ಅನ್ಶುಲ್ ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.ಮಾಜಿ ಬಾಲಿವುಡ್ ನಟಿ ಟೀನಾ ಮುನಿಮ್ ಅವರನ್ನು ವಿವಾಹವಾದ ಅನಿಲ್ ಅಂಬಾನಿ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಸುಮಾರು 5000 ಕೋಟಿ ರೂ. 17 ಅಂತಸ್ತಿನ ಮನೆಯನ್ನು ಹೊಂದಿದ್ದಾರೆ. ಇದಲ್ಲದೆ 311 ಕೋಟಿ ಮೌಲ್ಯದ ಖಾಸಗಿ ಜೆಟ್ ಮತ್ತು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಇದನ್ನೂ ಓದಿ : ಅನಿಲ್ ಅಂಬಾನಿಯವರ 17 ಅಂತಸ್ತಿನ ಮನೆಯ ಹೆಸರು ಎಬೋಡ್ . ಈ ನಿವಾಸದ ಛಾವಣಿಯ ಮೇಲೆ ಹೆಲಿಪ್ಯಾಡ್ ಇದ್ದು, ಅದರ ಮೇಲೆ ಹಲವಾರು ಹೆಲಿಕಾಪ್ಟರ್‌ಗಳನ್ನು ಏಕಕಾಲದಲ್ಲಿ ಇಳಿಸಬಹುದು.ಈ ಆಸ್ತಿಯು ಮೊದಲು ಬಾಂಬೆ ಉಪನಗರ) ಅಧ್ಯಕ್ಷರಿಗೆ ಸೇರಿತ್ತು.ಈ 66 ಮೀಟರ್ ಎತ್ತರದ ಮನೆಯಲ್ಲಿ ಓಪನ್ ಸ್ವಿಮಿಂಗ್ ಪೂಲ್, ಟೆರೇಸ್ ಗಾರ್ಡನ್,ಜಿಮ್ ಮತ್ತು ಹಲವಾರು ಗ್ಯಾರೇಜ್‌ಗಳಿವೆ.ಅದರ ಮೇಲಿನ ಮಹಡಿಯಿಂದ ಮುಂಬೈನ ಅದ್ಭುತ ನೋಟವನ್ನು ಕಾಣಬಹುದು.ಆರಾಮದಾಯಕವಾದ ರೆಕ್ಲೈನರ್ ಸೋಫಾಗಳು ಮತ್ತು ಎತ್ತರದ ಗಾಜಿನ ಕಿಟಕಿಗಳನ್ನು ಒಳಗೊಂಡಿರುವ ಐಷಾರಾಮಿ ಒಳಾಂಗಣಗಳೊಂದಿಗೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಈ ದಂಪತಿಯ ಒಟ್ಟು ಸಂಪತ್ತು 2500 ಕೋಟಿ ರೂ.ಗೂ ಅಧಿಕ :ಅನಿಲ್ ಮತ್ತು ಟೀನಾ ಅಂಬಾನಿ ಬೊಂಬಾರ್ಡಿಯರ್ ಗ್ಲೋಬಲ್ ಎಕ್ಸ್‌ಪ್ರೆಸ್ ಎಕ್ಸ್‌ಆರ್‌ಎಸ್ ಹೊಂದಿದ್ದಾರೆ.ವರದಿಯ ಪ್ರಕಾರ ಇದರ ಮೌಲ್ಯ 311 ಕೋಟಿ ರೂ. ಅದಲ್ಲದೆ, ಅನಿಲ್ ಮತ್ತು ಟೀನಾ ಅಂಬಾನಿ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್,ಲೆಕ್ಸಸ್ ಎಕ್ಸ್‌ಯುವಿ, ಆಡಿ ಕ್ಯೂ7 ಮತ್ತು ಮರ್ಸಿಡಿಸ್ ಜಿಎಲ್‌ಕೆ 350 ನಂತಹ ಐಷಾರಾಮಿ ಕಾರುಗಳಿವೆ.ಅನಿಲ್ ಅಂಬಾನಿ ಅವರ ಒಟ್ಟು ಸಂಪತ್ತು 249 ಕೋಟಿ ರೂ.ಗಳಾಗಿದ್ದರೆ,ವರದಿ ಪ್ರಕಾರ ಟೀನಾ ಅಂಬಾನಿ ಅವರ ಒಟ್ಟು ಸಂಪತ್ತು ಸುಮಾರು 2,331 ಕೋಟಿ ರೂ.ಒಟ್ಟಾರೆ ಈ ಜೋಡಿಯ ಒಟ್ಟು ಸಂಪತ್ತು 2,500 ಕೋಟಿ ರೂ.ಗೂ ಹೆಚ್ಚು ಆಸ್ತಿಪಾಸ್ತಿ ಇದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_202.txt b/zeenewskannada/data1_url8_1_to_1110_202.txt new file mode 100644 index 0000000000000000000000000000000000000000..801f62a4380f59848d845190a8d4c8c5296761a5 --- /dev/null +++ b/zeenewskannada/data1_url8_1_to_1110_202.txt @@ -0,0 +1 @@ +ಈ ಯೋಜನೆಯಲ್ಲಿ ಕೇವಲ 6 ರೂಪಾಯಿ ಪಾವತಿಸುವ ಮೂಲಕ 1 ಲಕ್ಷ ಲಾಭ ಗಳಿಸಿ! : ಬಾಲ್ ಜೀವನ್ ಬಿಮಾ ಯೋಜನೆ ಮಕ್ಕಳಿಗಾಗಿ ಪ್ರಾರಂಭಿಸಲಾದ ಯೋಜನೆಯಾಗಿದೆ. ಬಾಲ್ ಜೀವನ್ ಬಿಮಾ ಯೋಜನೆಯು ಮಕ್ಕಳಿಗಾಗಿ ಅಂಚೆ ಕಚೇರಿಗಳಲ್ಲಿ ಪರಿಚಯಿಸಲಾದ ವಿಮಾ ಯೋಜನೆಯಾಗಿದೆ. ನವದೆಹಲಿ:ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಇವು ಅತ್ಯುತ್ತಮ ಬಡ್ಡಿದರ ಹೊಂದಿರುವ ಹೂಡಿಕೆ ಯೋಜನೆಗಳಾಗಿವೆ. ಬಾಲ್ ಜೀವನ್ ಬಿಮಾ ಯೋಜನೆ ಮಕ್ಕಳಿಗಾಗಿ ಪ್ರಾರಂಭಿಸಲಾದ ಯೋಜನೆಯಾಗಿದೆ. ಬಾಲ್ ಜೀವನ್ ಬಿಮಾ ಯೋಜನೆಯು ಮಕ್ಕಳಿಗಾಗಿ ಅಂಚೆ ಕಚೇರಿಗಳಲ್ಲಿ ಪರಿಚಯಿಸಲಾದ ವಿಮಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕೇವಲ 6 ರೂಪಾಯಿ ಪಾವತಿಸಿ ರೂ.1 ಲಕ್ಷದವರೆಗೆ ವಿಮೆ ಪಡೆಯಬಹುದು. ಪಾಲ್ ಜೀವನ್ ಯೋಜನೆ ಎಂದರೇನು? ಅದರಲ್ಲಿ ಹೂಡಿಕೆ ಮಾಡುವುದು ಹೇಗೆ? ಅದರ ಪ್ರಯೋಜನಗಳೇನು? ತಿಳಿಯೋಣ. ಈ ಯೋಜನೆಯಡಿ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ದಿನಕ್ಕೆ ರೂ.6 ಹೂಡಿಕೆ ಮಾಡಬೇಕು. ಹೀಗೆ ನಿರ್ದಿಷ್ಟ ವರ್ಷಗಳವರೆಗೆ ಪ್ರತಿದಿನ ರೂ. 6 ಹೂಡಿಕೆ ಮಾಡುವ ಮೂಲಕ, ನೀವು ರೂ. 1 ಲಕ್ಷ ವಿಮೆ ಪಡೆಯಬಹುದು. ಅಂದರೆ ಮಗುವಿನ ಹೆಸರಿನಲ್ಲಿ ರೂ.6 ರಿಂದ ರೂ.18 ರವರೆಗೆ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. ಅದರಂತೆ, ನೀವು 5 ವರ್ಷಗಳವರೆಗೆ ಪ್ರತಿದಿನ ರೂ.6 ಪ್ರೀಮಿಯಂ ಆಗಿ ಠೇವಣಿ ಮಾಡಬೇಕು. ಹೀಗೆ 5 ವರ್ಷಕ್ಕೆ ದಿನಕ್ಕೆ ರೂ.6 ಹೂಡಿಕೆ ಮಾಡಿದರೆ ಪ್ರಾಜೆಕ್ಟ್ ಮೆಚ್ಯೂರ್ ಆಗುತ್ತಿದ್ದಂತೆ ರೂ.1 ಲಕ್ಷ ಸಿಗುತ್ತದೆ. ಇದನ್ನೂ ಓದಿ : ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಏನು? ಬಾಲ್ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿದ ಮಕ್ಕಳು ಸಾವನ್ನಪ್ಪಿದರೆ, ಮಗುವಿನ ಹೆಸರಿನಲ್ಲಿ ರೂ.1,00,000 ವರೆಗೆ ಜೀವ ವಿಮೆ ಲಭ್ಯವಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಕ್ಕಳ ಪೋಷಕರ ವಯಸ್ಸು 45 ವರ್ಷಗಳನ್ನು ಮೀರಬಾರದು. 45 ವರ್ಷಕ್ಕಿಂತ ಮೇಲ್ಪಟ್ಟ ಪೋಷಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಪ್ರತಿ ಕುಟುಂಬಕ್ಕೆ ಇಬ್ಬರು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 3ನೇ ಮಗು ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸಲು ಮಕ್ಕಳ ವಯಸ್ಸು ಎಷ್ಟು? 8 ರಿಂದ 12 ವರ್ಷದೊಳಗಿನ ಮಕ್ಕಳು ಬಾಲ್ ಜೀವನ್ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಮಗುವಿನ ವಯಸ್ಸನ್ನು ಯೋಜನೆಯ ಮುಕ್ತಾಯಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗಳಿಗೆ ಹೋಗಿ ಯೋಜನೆಗೆ ಅಗತ್ಯವಾದ ಅರ್ಜಿಗಳನ್ನು ಸಲ್ಲಿಸಬಹುದು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_203.txt b/zeenewskannada/data1_url8_1_to_1110_203.txt new file mode 100644 index 0000000000000000000000000000000000000000..122c07c33562de24ee1ca91b340dc9db077f9e79 --- /dev/null +++ b/zeenewskannada/data1_url8_1_to_1110_203.txt @@ -0,0 +1 @@ +ನಾಲ್ಕು ವರ್ಷಗಳ ನಂತರ ಭಾರತಕ್ಕೆ ಮತ್ತೆ ಕಾಲಿಡುತ್ತಿದೆ ಚೀನಾ ಕಂಪನಿ : ರಿಲಾಯನ್ಸ್ ಜೊತೆ ಸೇರಿಕೊಂಡು ಮಾರಾಟ ಮಾಡಲಿದೆ ಅಗ್ಗದ ಬಟ್ಟೆ - : ಇದೀಗ ಚೀನಾದ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ತನ್ನ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. - :ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದ ಚೀನಾ ಕಂಪನಿ ಮತ್ತೆ ಮರಳುತ್ತಿದೆ.ಚೈನೀಸ್ ಫ್ಯಾಶನ್ ಬ್ರ್ಯಾಂಡ್ ಶೇನ್ () ಭಾರತದಲ್ಲಿ ಪುನರಾಗಮನ ಮಾಡುತ್ತಿದೆ.ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ರಿಟೇಲ್‌ ನ ಸಹಯೋಗದೊಂದಿಗೆ ಈ ಚೈನೀಸ್ ಬ್ರ್ಯಾಂಡ್ ಭಾರತಕ್ಕೆ ಮರುಪ್ರವೇಶ ಮಾಡುತ್ತಿದೆ.ಕಳೆದ ವರ್ಷ ರಿಲಯನ್ಸ್ ರಿಟೇಲ್ ಮತ್ತು ಶೇನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹೀಗಾಗಿ ಇದೀಗ ಚೀನಾದ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ತನ್ನ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಭಾರತಕ್ಕೆ ಮರಳುತ್ತಿದೆ ಚೀನಾದ ಫ್ಯಾಷನ್ ಬ್ರ್ಯಾಂಡ್ :ಚೀನಾದ ಪ್ರಮುಖShein ಭಾರತದಲ್ಲಿ ರಿಲಯನ್ಸ್ ನೆರವಿನೊಂದಿಗೆ ಪುನರಾಗಮನ ಮಾಡುತ್ತಿದೆ.ನಾಲ್ಕು ವರ್ಷಗಳ ಹಿಂದೆ ಈ ಕಂಪನಿಯನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.ಈಗ ಈ ಬ್ರಾಂಡ್,ರಿಲಯನ್ಸ್ ರಿಟೇಲ್ ವೆಂಚರ್, ಅಪ್ಲಿಕೇಶನ್ ಮೂಲಕ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತದೆ.ಮುಂದಿನ ಕೆಲವು ವಾರಗಳಲ್ಲಿ ಇದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ,ರಿಲಯನ್ಸ್ ರೀಟೇಲ್‌ನ ಸ್ಟೋರ್‌ಗಳು ಮತ್ತು ಅಪ್ಲಿಕೇಶನ್ ಮೂಲಕ ಶೇನ್ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಇದನ್ನೂ ಓದಿ : Sheinಗೆ ನಿಷೇಧ ಹೇರಿದ್ದೇಕೆ ? :2020ರಲ್ಲಿ, ಭದ್ರತಾ ಕಾರಣಗಳಿಂದಾಗಿ ಕೆಲವು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು. ಅದರಲ್ಲಿ ಕೂಡಾ ಒಂದು. ಈ ಕಂಪನಿಯ ವಿಶೇಷತೆ ಎಂದರೆ ಅತ್ಯಂತ ಕಡಿಮೆ ದರದಲ್ಲಿ ಫ್ಯಾಶನ್ ಬಟ್ಟೆಗಳನ್ನು ಮಾರಾಟ ಮಾಡುವುದು.ಇದು ಚೈನೀಸ್ ಆನ್‌ಲೈನ್ ಫಾಸ್ಟ್ ಫ್ಯಾಶನ್ ರಿಟೇಲ್ ಎಂದೇ ಹೆಸರು ಮಾಡಿದೆ. ಇದರ ಮೊದಲ ಮಳಿಗೆಯನ್ನು 2008 ರಲ್ಲಿ ಚೀನಾದ ನಾನ್‌ಜಿಂಗ್‌ನಲ್ಲಿ ತೆರೆಯಲಾಯಿತು.ಇದು ಮೊದಲುಪ್ರಾರಂಭವಾಯಿತು. ಆದರೆ ನಂತರ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು.2020 ರಲ್ಲಿ, ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ,ಸರ್ಕಾರವು ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು.ಭದ್ರತಾ ಕಾರಣಗಳು ಮತ್ತು ಡೇಟಾ ಸಂಗ್ರಹಣೆ ಮತ್ತು ಚೀನಾದ ಮಿಲಿಟರಿಯಿಂದ ಸಂಭವನೀಯ ಬೇಹುಗಾರಿಕೆಯಂತಹ ಅಪಾಯಗಳನ್ನು ಉಲ್ಲೇಖಿಸಿ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_204.txt b/zeenewskannada/data1_url8_1_to_1110_204.txt new file mode 100644 index 0000000000000000000000000000000000000000..95fe3ce4cbfc2e429f1a6bb7551a91f42098ac14 --- /dev/null +++ b/zeenewskannada/data1_url8_1_to_1110_204.txt @@ -0,0 +1 @@ +ಆಭರಣ ಪ್ರಿಯರಿಗೆ ದೊಡ್ಡ ಅಘಾತ..! ಮತ್ತಷ್ಟು ಹೆಚ್ಚಾಯ್ತು ಚಿನ್ನದ ಬೆಲೆ... : ಗುರುವಾರ ದೇಶದಲ್ಲಿ ಚಿನ್ನದ ಬೆಲೆ ಅಲ್ಪ ಇಳಿಕೆ ಕಂಡಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆ ಕಂಡಿದೆ. :ಗುರುವಾರ ದೇಶದಲ್ಲಿ ಚಿನ್ನದ ಬೆಲೆ ಅಲ್ಪ ಇಳಿಕೆ ಕಂಡಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆ ಕಂಡಿದೆ. ಬುಧವಾರ ಯಾವುದೇ ಏರಿಕೆ ಕಾಣದೆ ನಿಂತಿದ್ದ ಬಂಗಾರದ ಬೆಲೆ ಗುರುವಾರ ಬೆಳಗ್ಗೆ ದಿಡೀರನೇ ಹೆಚ್ಚಾಗುವ ಮೂಲಕ ಆಭರಣ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ವಿವಿಧ ಭಾಗಗಳಲ್ಲಿ ಚಿನ್ನದ ಬೆಲೆ ಹೇಗಿದೆ..? ಬೆಂಗಳೂರಿನಲ್ಲಿ 10 ಗ್ರಾಂ ನ 24k ಚಿನ್ನ ರೂ. 70,880 ಕ್ಕೆ ಏರಿಕೆಯಾಗಿದೆ, ಬುಧವಾರ 10 ಗ್ರಾ ನ 24ಕ ಚಿನ್ನದ ಬೆಲೆ ರೂ. 70,820 ಇತ್ತು. ಇನ್ನೂ 22k ನ 10 ಗ್ರಾಂ ನ ಚಿನ್ನದ ಬೆಲೆ ಬುಧವಾರ ರೂ. 67,450 ಇತ್ತು, ಆದರೆ ಗುರವಾರ ಬೆಳಿಗ್ಗೆ 22k 10 ಗ್ರಾಂ ನ ಚಿನ್ನದ ಬೆಲೆ ರೂ. 67,500 ಗೆ ಏರಿಕೆಯಾಗಿದೆ. ಇದನ್ನೂ ಓದಿ: ಇನ್ನೂ, ಗುರುವಾರ ದೇಶದ ಪ್ರಮುಖ ಭಾಗಗಳಲ್ಲಿ ಚಿನ್ನದ ಬೆಲೆ ಕುಸಿದಿದೆ . ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಬೆಲೆ 66,490 ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 72,520. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 66,340 ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 72,370 ಆಗಿದೆ. ಮುಂಬೈ, ಪುಣೆ ಮತ್ತು ಕೇರಳದಲ್ಲೂ ಇದೇ ದರ ಮುಂದುವರಿದಿದ್ದು, ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಸ್ವಲ್ಪ ಹೆಚ್ಚಾಗಿದೆ, 22k 10 ಗ್ರಾಂ ನ ಚಿನ್ನದ ಬೆಲೆ ರೂ. 66,960 ಕ್ಕೆ ಏರಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 73,050 ಕ್ಕೆ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ 66,340 ರೂ ಇದ್ದು, 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆ ರೂ. 72,370 ದಾಖಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_205.txt b/zeenewskannada/data1_url8_1_to_1110_205.txt new file mode 100644 index 0000000000000000000000000000000000000000..1d0c0e26b4dd09bd073b2fca401a8fbe81de079c --- /dev/null +++ b/zeenewskannada/data1_url8_1_to_1110_205.txt @@ -0,0 +1 @@ +: ನೌಕರಿಗೆ ರಾಜೀನಾಮೆ ನೀಡಿದ ಬಳಿಕ ಇಪಿ‌ಎಫ್ ಹಿಂಪಡೆಯುವುದು ಹೇಗೆ? ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ : ನೀವು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ್ದರೆ ನೀವು ನೌಕರಿಯನ್ನು ಬಿಟ್ಟ ಬಳಿಕ, ಇಲ್ಲವೇ ನಿವೃತ್ತಿಯಾದ ಬಳಿಕ ಅದರಲ್ಲಿರುವ ಮೊತ್ತವನ್ನು ಹಿಂಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ. :ಉದ್ಯೋಗಿಗಳು ತಮ್ಮ ಭವಿಷ್ಯವನ್ನು ಭದ್ರಪಡಿಸಲು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುತ್ತಾರೆ. ಯಾವುದೇ ಸಂಸ್ಥೆಯ ಉದ್ಯೋಗಿಗಳಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರಿಂದ ಸ್ಥಾಪಿಸಲಾಗಿದೆ. ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ () ನಿಂದ ನಿಯಂತ್ರಿಸಲ್ಪಡುತ್ತದೆ. ಯಾವುದೇ ಸಂಸ್ಥೆಯಲ್ಲಿ ತಿಂಗಳಿಗೆ 15,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ(ವ್ಯಕ್ತಿಯು 18 ರಿಂದ 58 ವರ್ಷ ವಯಸ್ಸಿನ) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ()ಯಲ್ಲಿ ಹೂಡಿಕೆ ಮಾಡಬಹುದು. ಇದು ಒಂದು-ಬಾರಿ ಹೂಡಿಕೆ ಯೋಜನೆಯಾಗಿಲ್ಲದ ಕಾರಣ, ಕೊಡುಗೆದಾರರಿಗೆ ಮಾಸಿಕ ಕಂತುಗಳಲ್ಲಿ ಹೂಡಿಕೆ ಮಾಡುವುದು ಸುಲಭವಾಗುತ್ತದೆ. ಆದಾಗ್ಯೂ, ಹೂಡಿಕೆದಾರರು ತಮ್ಮ ಪ್ರಸ್ತುತ ಉದ್ಯೋಗವನ್ನು ತೊರೆದ ಸಂದರ್ಭದಲ್ಲಿ, ಇಲ್ಲವೇ ನಿವೃತ್ತಿ ಬಳಿಕ ಈ ನಿಧಿಯಲ್ಲಿರುವ ಹಣವನ್ನು ಹಿಂಪಡೆಯಬಹುದು. ನಿರ್ದಿಷ್ಟ ಸಂಸ್ಥೆಗೆ ರಾಜೀನಾಮೆ ನೀಡಿದ ನಂತರ ನಿಮ್ಮ ಪಿ‌ಎಫ್ ಮೊತ್ತವನ್ನು ಹಿಂಪಡೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ...* ಉದ್ಯೋಗ ತೊರೆಯುವ ವ್ಯಕ್ತಿಯು ಒಂದು ತಿಂಗಳ ನೋಟಿಸ್ ಅವಧಿಯನ್ನು ಪೂರೈಸಿರಬೇಕು ಅಥವಾ ಆ ಸಂಸ್ಥೆಯ ನಿಯಮಾನುಸಾರ ಉದ್ಯೋಗದಾತರಿಗೆ ಅನುಗುಣವಾದ ಮೊತ್ತವನ್ನು ಪಾವತಿಸಿರಬೇಕು. * ವ್ಯಕ್ತಿಯು ತನ್ನ ಪ್ರಸ್ತುತ ಉದ್ಯೋಗದಾತರೊಂದಿಗೆ ಎರಡು ತಿಂಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಬೇಕು. * ವೈಯಕ್ತಿಕ ವಿವರಗಳನ್ನುನಲ್ಲಿ ನವೀಕರಿಸಬೇಕು. ಇದನ್ನೂ ಓದಿ- ನೌಕರರು ನಿವೃತ್ತಿ ನೀಡಿದ ಬಳಿಕ ಪಿ‌ಎಫ್ ಮೊತ್ತವನ್ನು ಹಿಂಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:ಹಂತ-1:ಪ್ರಸ್ತುತ ಉದ್ಯೋಗದಾತರಿಗೆ ಫಾರ್ಮ್ 19 ( ಸೆಟ್ಲ್‌ಮೆಂಟ್ ಫಾರ್ಮ್) ಅನ್ನು ಸಲ್ಲಿಸುವುದು. ಇಪಿ‌ಎಫ್‌ಓ ಅಧಿಕೃತ ವೆಬ್‌ಸೈಟ್ ಅಥವಾ ಹತ್ತಿರದ ​​ಕಚೇರಿಯಿಂದ ಈ ಫಾರ್ಮ್ ಅನ್ನು ಸುಲಭವಾಗಿ ಪಡೆಯಬಹುದು. ಹಂತ-2:ನೀವು ಉದ್ಯೋಗವನ್ನು ಬದಲಾಯಿಸಿದರೆ, ಬಡ್ಡಿಯ ಮೇಲಿನ ತೆರಿಗೆಯನ್ನು ತಪ್ಪಿಸಲು ನಿಮ್ಮ ಹಿಂದಿನ ಉದ್ಯೋಗದಾತರಿಂದ ನಿಮ್ಮ ಪಿ‌ಎಫ್ ಖಾತೆಯನ್ನು ಹೊಸದಕ್ಕೆ ವರ್ಗಾಯಿಸಬಹುದು.ಹಂತ-3:ನಿಮ್ಮ ಪ್ರಸ್ತುತ ಉದ್ಯೋಗದಾತರಿಗೆ ಫಾರ್ಮ್ 13 ಅನ್ನು ಸಲ್ಲಿಸುವ ಮೂಲಕ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಹಂತ-4:ನಿಮ್ಮ ಪ್ರಸ್ತುತ ಉದ್ಯೋಗದಾತರು ಅಗತ್ಯವಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ ನಿಮ್ಮ ಪಿ‌ಎಫ್ ಮೊತ್ತವನ್ನು ಹಿಂಪಡೆಯುವ ವಿನಂತಿಯನ್ನು ಅನುಮೋದಿಸುತ್ತಾರೆ. ಈ ಪ್ರಕ್ರಿಯೆಯು ಫಾರ್ಮ್ ಸಲ್ಲಿಸಿದ ದಿನಾಂಕದಿಂದ ಸರಿಸುಮಾರು 20 ದಿನಗಳನ್ನು ತೆಗೆದುಕೊಳ್ಳಬಹುದು. ಹಂತ-5:ಅನುಮೋದನೆಯ ದಿನಾಂಕದಿಂದ 30 ದಿನಗಳ ನಂತರ ನಿಮ್ಮ ಸಂಗ್ರಹಿಸಿದ ಪಿ‌ಎಫ್ ಮೊತ್ತವನ್ನು ಸ್ವಯಂಚಾಲಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ಇದನ್ನೂ ಓದಿ- ಆನ್‌ಲೈನ್‌ನಲ್ಲಿ ಇಪಿ‌ಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ಸಂಪೂರ್ಣ ಪ್ರಕ್ರಿಯೆ:>> ಮೊದಲಿಗೆ ಇಪಿ‌ಎಫ್ಒ ಪೋರ್ಟಲ್‌ಗೆ ಭೇಟಿ ನೀಡಿ ಸೈನ್ ಇನ್ ಮಾಡಲು ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.>> 'ಆನ್‌ಲೈನ್ ಸೇವೆಗಳು' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಲ್ಲಿ, 'ಕ್ಲೈಮ್' ಆಯ್ಕೆಯನ್ನು ಆರಿಸಿ.>> ಮರುನಿರ್ದೇಶಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು 'ಪರಿಶೀಲಿಸು' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.>> ಮುಂದುವರಿಸಲು 'ಹೌದು' ಕ್ಲಿಕ್ ಮಾಡಿ, ಬಳಿಕ 'ಆನ್‌ಲೈನ್ ಕ್ಲೈಮ್‌ನೊಂದಿಗೆ ಮುಂದುವರಿಯಿರಿ' ಎಂಬ ಆಯ್ಕೆಯನ್ನು ಆರಿಸಿ.>> 'ನಾನು ಅರ್ಜಿ ಸಲ್ಲಿಸಲು ಬಯಸುತ್ತೇನೆ' ಟ್ಯಾಬ್ ಅಡಿಯಲ್ಲಿ, ನೀವು ಅರ್ಜಿ ಸಲ್ಲಿಸಲು ಬಯಸುವ ವಾಪಸಾತಿ ಹಕ್ಕು ಪ್ರಕಾರವನ್ನು ಆಯ್ಕೆಮಾಡಿ.>> ಇದರಲ್ಲಿ ಪಿ‌ಎಫ್ ಅಡ್ವಾನ್ಸ್' ಫಾರ್ಮ್ ಅನ್ನು ಆಯ್ಕೆಮಾಡಿ. ಇಪಿಎಫ್‌ ಹಿಂಪಡೆಯುವಿಕೆಯ ಹಿಂದಿನ ಕಾರ್ನಾವನ್ನು ವಿವರಿಸಿ, ನಿಮ್ಮ ಅರ್ಜಿಯಲ್ಲಿ ಸಲ್ಲಿಸಿ. ಪರಿಶೀಲನೆಗಾಗಿ ದಾಖಲೆಗಳನ್ನು ಸಲ್ಲಿಸಲು ನಿಮ್ಮನ್ನು ಕೇಳಬಹುದು.>> ಅನುಮೋದನೆಯ ನಂತರ, ಪಿ‌ಎಫ್ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_206.txt b/zeenewskannada/data1_url8_1_to_1110_206.txt new file mode 100644 index 0000000000000000000000000000000000000000..127d6a2ec5c362117fda12bbf46eea24554d8be9 --- /dev/null +++ b/zeenewskannada/data1_url8_1_to_1110_206.txt @@ -0,0 +1 @@ +: ʻಗೃಹಲಕ್ಷ್ಮಿʼ ಹಣ ಜಮಾ ಆಗದಿದ್ರೆ ತಕ್ಷಣವೇ ಈ ಕೆಲಸ ಮಾಡಿ! : ಜೂನ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಯಜಮಾನಿಯರ ಖಾತೆಗೆ ಜಮಾ ಮಾಡಿದ್ದು, ಹಣ ಬಾರದಿರುವವರು ತಪ್ಪದೇ ಸಕ್ರಿಯವಾಗಿದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಜೂನ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಯಜಮಾನಿಯರ ಖಾತೆಗೆ ಜಮಾ ಮಾಡಿದ್ದು, ಹಣ ಬಾರದಿರುವವರು ತಪ್ಪದೇ ಸಕ್ರಿಯವಾಗಿದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇಲ್ಲಿವರೆಗೂಹಣ ಜಮಾ ಆಗದಿದ್ದವರು ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಮ್ಮೆ ಬ್ಯಾಂಕ್ ಮತ್ತು ಆಧಾರ್ ಜೋಡಣೆಗೆ ಮಾಡಿಸಿದಲ್ಲಿ ಪದೇ ಪದೇ ಮಾಡಿಸುವ ಅಗತ್ಯವಿರುವುದಿಲ್ಲವೆಂದು ತಿಳಿಸಿದೆ. ಇದನ್ನೂ ಓದಿ: ಖಾತೆಗೆ ಹಣ ಜಮಾ ಆಗಿಲ್ಲವೇ? ಈ ರೀತಿ ಚೆಕ್‌ ಮಾಡಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_207.txt b/zeenewskannada/data1_url8_1_to_1110_207.txt new file mode 100644 index 0000000000000000000000000000000000000000..86b7ad7cbb8b1b926ab4ed8e203f3bc77c65f6d9 --- /dev/null +++ b/zeenewskannada/data1_url8_1_to_1110_207.txt @@ -0,0 +1 @@ +: ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಅಡಿಕೆ ಧಾರಣೆ (03-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ3) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(03-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_208.txt b/zeenewskannada/data1_url8_1_to_1110_208.txt new file mode 100644 index 0000000000000000000000000000000000000000..bdc51a24eab33acdc678762c5a8c35149fca3da0 --- /dev/null +++ b/zeenewskannada/data1_url8_1_to_1110_208.txt @@ -0,0 +1 @@ +: ಮತ್ತೆ ಹೆಚ್ಚಿದ ಚಿನ್ನದ ಬೆಲೆ, ಬಂಗಾರ ಪ್ರಿಯರಿಗೆ ಬಿಗ್‌ ಶಾಕ್‌..! :ಬುಧವಾರ ಬೆಳಗ್ಗೆ ದೇಶದಲ್ಲಿ ಮತ್ತೇ ಚಿನ್ನದ ಬೆಲೆ ಹೆಚ್ಚಾಗಿದೆ. ಬೆಳ್ಳಿಯ ಬೆಲೆಯೂ ಕೂಡ ಇಳಿಕೆ ಕಾಣದೆ ಆಗಸಕ್ಕೆ ಮೆಟ್ಟಿಲು ಹಾಕಿದಂತೆ ಏರುತ್ತಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೇಗಿದೆ ನೋಡೋಣ... :ಬುಧವಾರ ಬೆಳಗ್ಗೆ ದೇಶದಲ್ಲಿ ಮತ್ತೇ ಚಿನ್ನದ ಬೆಲೆ ಹೆಚ್ಚಾಗಿದೆ. ಬೆಳ್ಳಿಯ ಬೆಲೆಯೂ ಕೂಡ ಇಳಿಕೆ ಕಾಣದೆ ಆಗಸಕ್ಕೆ ಮೆಟ್ಟಿಲು ಹಾಕಿದಂತೆ ಏರುತ್ತಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೇಗಿದೆ ನೋಡೋಣ... ಬುಧವಾರ ದೇಶದಲ್ಲಿ ಚಿನ್ನದ ಬೆಲೆ ಏರಿಕೆಯಾಗಿ, ಬಂಗಾರ ಪ್ರಿಯರಿಗೆ ಶಾಕ್‌ ಕೊಟ್ಟಿದೆ. 22 ಕ್ರಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 10 ರೂ. ಹೆಚ್ಚಾಗಿದ್ದು, 10 ಗ್ರಾಂ ಗೆ ರೂ. 66,360 ತಲುಪಿದೆ. ಇನ್ನೂ, 24 ಕ್ಯಾರೆಟ್‌ನ ಚಿನ್ನದ ಬೆಲೆ ಕೂಡ 10 ಗ್ರಾಂ ಗೆ ರೂ. 10 ಹೆಚ್ಚಳ ಆಗಿದ್ದು, 10 ಗ್ರಾಂ ನ ಬೆಲೆ ರೂ. 72,390 ತಲುಪಿದೆ. ಇನ್ನೂ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಮೇಲೆ 100 ರೂ. ಗೆ ಏರಿಕೆಯಾಗಿದೆ. ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಇಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 66,510 ಆಗಿದೆ. ಇನ್ನೂ, 24 ಕ್ಯಾರೆಟ್‌ನ 10 ಗ್ರಾಂ ನ ಚಿನ್ನದ ಬೆಲೆ ರೂ. 72,540 ಕ್ಕೆ ಏರಿದೆ. ಕೊಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ. 66,360 ಕ್ಕೆ ಏರಿಯಾಗಿದ್ದು, 24 ಕ್ಯಾರೆಟ್‌ನ 10 ಗ್ರಾಂ ನ ಚಿನ್ನದ ಬೆಲೆ ರೂ. 72,390 ರೂ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ಗ್ರಾಂ ಗೆ 6,635 ಆಗಿದ್ದು, ನಿನ್ನೆಯೂ ಕೂಡ ಇದೇ ಬೆಲೆ ಇತ್ತು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆಯಂತೆ ರೂ. 66,350 ರಲ್ಲಿ ಮುಂದುವರೆದಿದೆ. ಬೆಲೆಯಲ್ಲಿ ಏರಿಕೆಯಾಗದ ಕಾರಣ ಬೆಂಗಳೂರಿಗರು ನೆಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಚೆನ್ನೈನಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದ್ದು, 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 66,910 ಆಗಿದೆ. 24 ಕ್ಯಾರೆಟ್‌ನ 10 ಗ್ರಾಂನ ಚಿನ್ನದ ಬೆಲೆ ರೂ. 72,990ಕ್ಕೆ ಜಿಗಿದಿದೆ. ಹೈದರಾಬಾದ್‌ನಲ್ಲಿ ಕೂಡ ಚಿನ್ನದ ಬೆಲೆ ಹೆಚ್ಚಾಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ ರೂ. 66,360 ಕ್ಕೆ ಏರಿಕೆಯಾಗಿದ್ದರೆ, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 72,390 ರೂಗೆ ಏರಿಕೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_209.txt b/zeenewskannada/data1_url8_1_to_1110_209.txt new file mode 100644 index 0000000000000000000000000000000000000000..022bfe56f0b2e6ee9e757f747bbca1e3f8b5c6fa --- /dev/null +++ b/zeenewskannada/data1_url8_1_to_1110_209.txt @@ -0,0 +1 @@ +ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ಪ್ರತಿ ಜೋಡಿಗೂ ಅಂಬಾನಿ ಕುಟುಂಬ ನೀಡಿದ ಉಡುಗೊರೆ ಅಷ್ಟಿಷ್ಟಲ್ಲ !ಚಿನ್ನ, ಬೆಳ್ಳಿ, ನಗದು ಎಲ್ಲವೂ ಅಲ್ಲಿತ್ತು ! : ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರ ಕುಟುಂಬಗಳಲ್ಲದೆ,ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸಂಘಟನೆಗಳು ಭಾಗವಹಿಸಿದ್ದವು. :ಇತ್ತೀಚಿನ ದಿನಗಳಲ್ಲಿ ಅಂಬಾನಿ ಕುಟುಂಬದಲ್ಲಿ ಅನಂತ್ ಅಂಬಾನಿ ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ.ಅನಂತ್ ಮತ್ತು ರಾಧಿಕಾ ಮದುವೆಗೂ ಮೊದಲು ಅಂಬಾನಿ ಕುಟುಂಬವು ಮಂಗಳವಾರ ಪಾಲ್ಘರ್‌ನ 50 ಜೋಡಿಗಳ ವಿವಾಹವನ್ನು ನೆರವೇರಿಸಿತು.ಈ ಕಾರ್ಯಕ್ರಮ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ನಡೆಯಿತು.ಈ ಸಮಾರಂಭದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು.ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರ ಕುಟುಂಬಗಳಲ್ಲದೆ,ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸಂಘಟನೆಗಳು ಭಾಗವಹಿಸಿದ್ದವು. ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರಲ್ಲದೆ,ಪುತ್ರ ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ, ಪುತ್ರಿ ಇಶಾ ಅಂಬಾನಿ ಪತಿ ಆನಂದ್ ಪಿರಾಮಲ್ ಭಾಗವಹಿಸಿದ್ದರು.ವೈರಲ್ ಆಗುತ್ತಿರುವ ಕಾರ್ಯಕ್ರಮದ ವಿಡಿಯೋದಲ್ಲಿ ಇಶಾ ಕೂಡಾ ಪೂಜೆಯಲ್ಲಿ ಪಾಲ್ಗೊಂಡು ವಿವಾಹವಾಗುತ್ತಿರುವ ಜೋಡಿಗಳಿಗೆ ಶುಭ ಕೋರಿರುವುದನ್ನು ಕಾಣಬಹುದು.ಅಂಬಾನಿ ಕುಟುಂಬಕ್ಕೆ ಈ ಕ್ಷಣ ವಿಶೇಷವಾಗಿತ್ತು.ಈ ವೇಳೆ ನೀತಾ ಅಂಬಾನಿ ನವ ವಧುವರರನ್ನು ಆಶೀರ್ವದಿಸಿದರು.ಮದುವೆಯಾದ ಪ್ರತಿಯೊಬ್ಬ ದಂಪತಿಗಳಿಗೂ ಉಡುಗೊರೆಗಳನ್ನು ನೀಡಲಾಯಿತು. ಇದನ್ನೂ ಓದಿ : ನವ ದಂಪತಿಗೆ ಉಡುಗೊರೆ :ವರದಿಯ ಪ್ರಕಾರ,ಎಲ್ಲಾ 50 ವಧು ಮತ್ತು ಅವರ ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರ ವಿವಾಹದ ಸಂದರ್ಭದಲ್ಲಿ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.ಮಂಗಳಸೂತ್ರ,ಉಂಗುರ,ಮೂಗುತಿ ಮುಂತಾದ ಆಭರಣಗಳಲ್ಲದೆ,ಬೆಳ್ಳಿಯ ಕಾಲುಂಗುರಗಳನ್ನು ನೀಡಲಾಯಿತು. ಇದಲ್ಲದೇ ವಧುವಿಗೆ 1.01 ಲಕ್ಷ ರೂ.ಗಳ ಚೆಕ್ ಅನ್ನು ‘ಸ್ತ್ರೀಧನ’ ರೂಪದಲ್ಲಿ ನೀಡಲಾಯಿತು. ಈ ಚೆಕ್ ಅನ್ನು ವಧುವಿನ ಹೆಸರಿನಲ್ಲಿ ನೀಡಲಾಗಿದೆ. ಇದಲ್ಲದೆ,ಮದುವೆಯಾದ ದಂಪತಿಗಳಿಗೆ ಪಡಿತರ ಮತ್ತು ಗೃಹೋಪಯೋಗಿ ವಸ್ತುಗಳು,ಇಡೀ ವರ್ಷಕ್ಕೆ ಅಗತ್ಯವಾದ ಗೃಹೋಪಯೋಗಿ ಉಪಕರಣಗಳು ಮತ್ತು ಹಾಸಿಗೆಗಳನ್ನು ನೀಡಲಾಯಿತು. ಮುಗಿದ ನಂತರ ಅದ್ಧೂರಿ ಪಾರ್ಟಿಯನ್ನೂ ಏರ್ಪಡಿಸಲಾಗಿತ್ತು.ಈ ಸಮಯದಲ್ಲಿ,ವಾರ್ಲಿ ಬುಡಕಟ್ಟಿನ ಸಾಂಪ್ರದಾಯಿಕ ತಡ್ಪಾ ನೃತ್ಯವನ್ನು ಆಯೋಜಿಸಲಾಗಿತ್ತು.ಈ ಸಾಮೂಹಿಕ ವಿವಾಹ ಕಾರ್ಯಕ್ರಮದೊಂದಿಗೆ ಅನಂತ್ ಮತ್ತು ರಾಧಿಕಾ ಅವರ ‘ಶುಭ-ಲಗ್ನ’ ಕಾರ್ಯಕ್ರಮ ಆರಂಭವಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_21.txt b/zeenewskannada/data1_url8_1_to_1110_21.txt new file mode 100644 index 0000000000000000000000000000000000000000..a3d3af5a4dab0f4df64f6b04ab404f0546cca8dd --- /dev/null +++ b/zeenewskannada/data1_url8_1_to_1110_21.txt @@ -0,0 +1 @@ +: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಸಿಗುತ್ತೆ! : ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಲು ಉತ್ತಮ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಈ ಸ್ಕೀಮ್ ನಿಮಗೆ ತುಂಬಾ ಲಾಭದಾಯಕ ಎಂದು ಸಾಬೀತುಪಡಿಸಬಹುದು. :ಭಾರತೀಯ ಅಂಚೆ ಕಚೇರಿ ಎಂದರೆ ಪೋಸ್ಟ್ ಆಫೀಸ್​ನಲ್ಲಿ ಹಲವು ರೀತಿಯ ಉಳಿತಾಯ ಯೋಜನೆಗಳನ್ನು ಒದಗಿಸಲಾಗುತ್ತದೆ. ಅವುಗಳಲ್ಲಿ ಕೆಲವು ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಅತ್ಯುತ್ತಮ ಹೂಡಿಕೆ ಯೋಜನೆಗಳು ಎಂದು ಸಾಬೀತುಪಡಿಸುತ್ತವೆ. ಅಂತಹ ಒಂದು ಯೋಜನೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ... ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಹೆಚ್ಚು ಆದಾಯ:ನಿಮಗೆಲ್ಲರಿಗೂ ತಿಳಿದಿರುವಂತೆ( ) ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿಯನ್ನು ನೀಡಲಾಗುತ್ತದೆ. ಅದರಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್​ನಲ್ಲಿ (ಎಸ್​ಸಿಎಸ್​ಎಸ್) ಒಮ್ಮೆಗೆ ಹಣ ಹೂಡಿಕೆ ಮಾಡುವುದರಿಂದ ತಿಂಗಳಿಗೆ ನಿಯಮಿತ ಆದಾಯವನ್ನು ಗಳಿಸಬಹುದು. ಗಮನಾರ್ಹವಾಗಿ, ಈ ಯೋಜನೆಯಲ್ಲಿ ತಿಂಗಳಿಗೆ 20,000ಕ್ಕೂ ಅಧಿಕ ಆದಾಯವನ್ನು ಗಳಿಸಬಹುದು. ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದರೆ ಮುಂದೆ ಓದಿ... ಇದನ್ನೂ ಓದಿ- ವಾಸ್ತವವಾಗಿ, ವೃತ್ತಿಪರರು, ಸರ್ಕಾರಿ ಉದ್ಯೋಗದಲ್ಲಿರುವವರು ತಮ್ಮ ನಿವೃತ್ತಿಯ ಜೀವನದಲ್ಲಿ ನಿಯಮಿತ ಆದಾಯವನ್ನು ಹೊಂದಲು ಬಯಸುತ್ತಾರೆ. ಅಂತಹವರಿಗಾಗಿ ಪೋಸ್ಟ್ ಆಫೀಸ್​ನ ಈ ಯೋಜನೆ ತುಂಬಾ ಲಾಭದಾಯಕವಾಗಿದೆ. ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿಯನ್ನು ಒದಗಿಸುವ ಈ ಯೋಜನೆಯ ಹೆಸರು( ). ವಿಶೇಷವಾಗಿ ಹಿರಿಯ ನಾಗರೀಕರಿಗಾಗಿ ಆರಂಭಿಸಲಾಗಿರುವ ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನಗಳಿವೆ?* ಮೊದಲೇ ತಿಳಿಸಿದಂತೆ ವಯೋವೃದ್ಧರಿಗಾಗಿ ಆರಂಭಿಸಿರುವ ಈ ಯೋಜನೆಯಲ್ಲಿ ಹಿರಿಯ ನಾಗರೀಕರಷ್ಟೇ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.* 60 ವರ್ಷ ದಾಟಿದ ಹಿರಿಯ ನಾಗರೀಕರು ( ), ಇಲ್ಲವೇ 55 ವರ್ಷ ವಯಸ್ಸು ದಾಟಿ ವಿಆರ್​ಎಸ್ ಪಡೆದವರು ಎಸ್​ಸಿಎಸ್​ಎಸ್ ಸ್ಕೀಮ್​ನಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡಲಾಗುತ್ತದೆ.* ಈ ಯೋಜನೆಯಲ್ಲಿ ಕನಿಷ್ಠ 1,000 ರೂನಿಂದ 30 ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶವಿದೆ.* ಎಸ್​ಸಿಎಸ್​ಎಸ್ ಸ್ಕೀಮ್ ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲೇ ಅತಿಹೆಚ್ಚು ಬಡ್ಡಿ ಒದಗಿಸುವ ಹೂಡಿಕೆ ಯೋಜನೆ. ಇದರಲ್ಲಿ ಶೇ. 8.2ರಷ್ಟು ಬಡ್ಡಿ ನೀಡಲಾಗುತ್ತದೆ.* ಈ ಸ್ಕೀಮ್ ಐದು ವರ್ಷಕ್ಕೆ ಮೆಚ್ಯೂರಿಟಿ ಆಗುತ್ತದೆ. ನಿಮಗೆ ಬೇಕೆಂದಲ್ಲಿ ಸ್ಕೀಮ್ ಅನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು.* ಹಿರಿಯ ನಾಗರೀಕರು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಗಳಿಸಬಹುದು. ಇದನ್ನೂ ಓದಿ- ಈ ಯೋಜನೆಯಲ್ಲಿ ತಿಂಗಳಿಗೆ 20,000ಕ್ಕಿಂತ ಅಧಿಕ ಆದಾಯ ಗಳಿಸುವುದು ಹೇಗೆ?ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ ( ) ನಲ್ಲಿ ಒಟ್ಟಿಗೆ 30,00,000 ರೂ. (30 ಲಕ್ಷ ರೂ.) ಹೂಡಿಕೆ ಮಾಡಿದರೆ ವರ್ಷಕ್ಕೆ 2,46,000 ರೂ. ಎಂದರೆ ತಿಂಗಳಿಗೆ 20,500 ರೂ. ಆದಾಯವನ್ನು ಗಳಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_210.txt b/zeenewskannada/data1_url8_1_to_1110_210.txt new file mode 100644 index 0000000000000000000000000000000000000000..661041202fa32b715726b20740765fa2a43acd69 --- /dev/null +++ b/zeenewskannada/data1_url8_1_to_1110_210.txt @@ -0,0 +1 @@ +ಮೋದಿ 3.0: ನಿರ್ಮಲಾ ಸೀತಾರಾಮನ್ ಬಜೆಟ್ ನಿರೀಕ್ಷೆ ಏನು? ಬಹಳಷ್ಟು ಮಂದಿ ಶೇ. 80C ಅಡಿಯಲ್ಲಿ ವಿನಾಯಿತಿಗಳನ್ನು ಹೆಚ್ಚಿಸಲು, ಮತ್ತು ಆರೋಗ್ಯ ವಿಮೆಯ ಮೇಲಿನ ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಲು ಕೋರಿದ್ದಾರೆ. ಹಿಂದುಸ್ತಾನಿ ಅಜ್ಞಾತ ಕುಟುಂಬಗಳು ಮತ್ತು ವೈಯಕ್ತಿಕರಿಗೆ ಆರೋಗ್ಯ ವಿಮೆಯ ವೆಚ್ಚಗಳು ಗಣನೀಯವಾಗಿರುವುದರಿಂದ, ಈ ವಿನಾಯಿತಿಗಳ ಹೆಚ್ಚಳವು ಮಹತ್ವದ್ದಾಗಿದೆ. :ಎನ್‌ಡಿ‌ಎ ನೇತೃತ್ವದಲ್ಲಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದು, ಎರಡನೇ ಬಾರಿ ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆ ಆಗಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವೇ ದಿನಗಳಲ್ಲಿ 7ನೇ ಬಜೆಟ್ ಪ್ರಸ್ತುತ ಪಡಿಸಲಿದ್ದಾರೆ, ಹಾಗಾದರೆ ಬಜೆಟ್ ನಿರೀಕ್ಷೆಗಳು ಏನಿದೆ? 2024-25ನೇ( ) ಬಜೆಟ್ ಕುರಿತು ಭಾರತ ಸರ್ಕಾರದಿಂದ ಹಲವಾರು ನಿರೀಕ್ಷೆಗಳಿವೆ. ಈ ಬಜೆಟ್‌ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಪ್ರಸ್ತುತಪಡಿಸಲಿದ್ದಾರೆ. ಮುಖ್ಯವಾಗಿ, ಮಧ್ಯಮವರ್ಗದ ಜನತೆ ಮತ್ತು ಉದ್ಯಮವರ್ಗದಿಂದ ಹೆಚ್ಚಿನ ನಿರೀಕ್ಷೆಗಳಿವೆ. ಮಧ್ಯಮವರ್ಗ:ಬಹಳಷ್ಟು ಮಂದಿ ಶೇ. 80C ಅಡಿಯಲ್ಲಿ ವಿನಾಯಿತಿಗಳನ್ನು ಹೆಚ್ಚಿಸಲು, ಮತ್ತು( )ಮೇಲಿನ ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಲು ಕೋರಿದ್ದಾರೆ. ಹಿಂದುಸ್ತಾನಿ ಅಜ್ಞಾತ ಕುಟುಂಬಗಳು ಮತ್ತು ವೈಯಕ್ತಿಕರಿಗೆ ಆರೋಗ್ಯ ವಿಮೆಯ ವೆಚ್ಚಗಳು ಗಣನೀಯವಾಗಿರುವುದರಿಂದ, ಈ ವಿನಾಯಿತಿಗಳ ಹೆಚ್ಚಳವು ಮಹತ್ವದ್ದಾಗಿದೆ. ಇದನ್ನೂ ಓದಿ- ವಿದ್ಯುತ್ ವಾಹನ () ಕ್ಷೇತ್ರ: ಕೊಳ್ಳುವಿಕೆಗೆ 5% ದರವನ್ನು ಹೊಂದಿದ್ದು, ಸೇವೆಗಳ ಮೇಲೂ ಇದೇ ದರವನ್ನು ವಿಧಿಸಲು ನಿರೀಕ್ಷೆ ಇದೆ. ಇದರಿಂದಾಗಿ ಗಳ ಅನುಪಾತವು ಹೆಚ್ಚಲು ಮತ್ತು ಪರಿಸರ ಸಂರಕ್ಷಣೆಗಾಗಿ ಬಳಕೆಗಾರರನ್ನು ಉತ್ತೇಜಿಸಲು ನಿರೀಕ್ಷಿಸಲಾಗಿದೆ. ಇವುಗಳಿಂದ ವಾಹನ ಖಾತರಿದಾರರು ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ:ಕೃಷಿ ರಫ್ತು ನಿಷೇಧಗಳನ್ನು ತೆಗೆದುಹಾಕುವುದರಿಂದ ರೈತರಿಗೆ ಹೆಚ್ಚು ಆದಾಯ ಸಿಗಲಿದೆ. ಈ ಕ್ರಮವು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಸಹಾಯಕವಾಗಿದೆ. ಆರ್ಥಿಕ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿ:ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ () ಕಡಿಮೆ ಆದಾಯ ಗುಂಪಿಗೆ ತೆರಿಗೆ ಕಡಿತಗಳನ್ನು ಶಿಫಾರಸು ಮಾಡಿದ್ದು, ಇದರಿಂದ ಖರ್ಚು ಸಾಮರ್ಥ್ಯ ಹೆಚ್ಚಲಿದೆ. ಜೊತೆಗೆ, ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ರಚಿಸಲು ಮತ್ತು ಅನುದಾನಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಕರೆ ನೀಡಲಾಗಿದೆ. ಇದನ್ನೂ ಓದಿ- ರಿಯಲ್ ಎಸ್ಟೇಟ್:ವಸತಿ ಉದ್ದೇಶಗಳಿಗಾಗಿ ಬಡ್ಡಿದರ ವಿನಾಯಿತಿಯನ್ನು ಹೆಚ್ಚಿಸಲು ಮತ್ತು ಬೆಲೆಬಾಳುವ ವಸತಿ ಯೋಜನೆಗಳಲ್ಲಿರುವ ಅನುಮಾನಗಳನ್ನು ದೂರಿಸಲು ಬಂಡವಾಳ ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ. ಇದು ವಸತಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಈ ಬಜೆಟ್‌ದಿಂದ ಹೈಟೆಕ್, ಕೃಷಿ, ಮತ್ತು ಮಧ್ಯಮವರ್ಗದ ಜನತೆ ತಮ್ಮ ನಿರೀಕ್ಷೆಗಳನ್ನು ಈಡೇರಿಸಿಕೊಳ್ಳಲು ಆಶಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_211.txt b/zeenewskannada/data1_url8_1_to_1110_211.txt new file mode 100644 index 0000000000000000000000000000000000000000..ecfd88b9866f4591e529956b7c3d42539f098d62 --- /dev/null +++ b/zeenewskannada/data1_url8_1_to_1110_211.txt @@ -0,0 +1 @@ +: ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವುದು ಅಪಾಯಕಾರಿ : ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾಲ ಮಾಡಲೇ ಬೇಕಾಗುತ್ತದೆ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ನಾವು ಸಾಲ ಪಡೆಯುವಾಗ ಮಾಡುವ ಕೆಲವು ತಪ್ಪುಗಳಿಂದ ಕೆಲವೊಮ್ಮೆ ಆರ್ಥಿಕವಾಗಿ ಮೇಲೆಳಲು ಸಾಧ್ಯವಾಗುವುದೇ ಇಲ್ಲ. ಇದನ್ನು ತಪ್ಪಿಸಲು ನಾವು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗಿದೆ. : ಈ ದುಬಾರಿ ದುನಿಯಾದಲ್ಲಿ ಪ್ರತಿ ವ್ಯಕ್ತಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾಲ ಕೊಳ್ಳುವುದು ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಹೋಮ್ ಲೋನ್, ಎಜುಕೇಶನ್ ಲೋನ್, ಕಾರ್ ಲೋನ್, ಎಮರ್ಜೆನ್ಸೀ ಲೋನ್ ಹೀಗೆ ಬ್ಯಾಂಕ್ ಗಳು ಹಲವು ರೀತಿಯ ಸಾಲ ಸೌಲಭ್ಯವನ್ನು ಒದಗಿಸುತ್ತವೆ. ಸಾಲ ಸಣ್ಣದಾಗಿರಬಹುದು, ಇಲ್ಲವೇ ದೊಡ್ಡದಾಗಿರಬಹುದು. ಅದನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕಾಗುತ್ತದೆ. ಆದರೆ, ಸಾಲ ತೆಗೆದುಕೊಳ್ಳುವ ಮುನ್ನ ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವ ರೀತಿಯ ಸಾಲಗಳು ಅಪಾಯಕಾರಿ ಎಂಬ ಬಗ್ಗೆ ಅರಿವಿರಬೇಕು. ಹೌದು, ಸಾಲವನ್ನು ಒಳ್ಳೆಯದು ಮತ್ತು ಕೆಟ್ಟದು ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ನಾವು ಸಾಲ ಪಡೆಯುವಾಗ ಮಾಡುವ ಕೆಲವು ತಪ್ಪುಗಳಿಂದ ಕೆಲವೊಮ್ಮೆ ಆರ್ಥಿಕವಾಗಿ ಮೇಲೆಳಲು ಸಾಧ್ಯವಾಗುವುದೇ ಇಲ್ಲ. ಇದನ್ನು ತಪ್ಪಿಸಲು ನಾವು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗಿದೆ. ಇದನ್ನೂ ಓದಿ- ಉತ್ತಮ/ಒಳ್ಳೆಯ ಸಾಲ ಯಾವುದು?ಉತ್ತಮ/ಒಳ್ಳೆಯ ಸಾಲ ( ) ಎಂಬುದು ಸಾಲಗಾರರ ನಿವ್ವಳ ಮೌಲ್ಯವನ್ನು ಹೆಚ್ಚಿಸುವ ಸಾಲವಾಗಿದೆ. ಇಂತಹ ಸಾಲದಲ್ಲಿ ಸಾಲದ ಮೇಲಿನ ಬಡ್ಡಿಗಿಂತ ವ್ಯಕ್ತಿಗೆ ದೊರೆಯುವ ಲಾಭವೇ ಅಧಿಕವಾಗಿರುತ್ತದೆ. ಇಂತಹ ಸಾಲಗಳು ವ್ಯಕ್ತಿಯ ಪ್ರಗತಿಗೆ ಪೂರಕವಾಗಿರುತ್ತದೆ. ಜೊತೆಗೆ ಭವಿಷ್ಯದಲ್ಲಿ ಉತ್ತಮ ಹೂಡಿಕೆ ಎಂದು ಸಾಬೀತುಪಡಿಸುತ್ತದೆ. ಆರ್ಥಿಕ ತಜ್ಞರ ಪ್ರಕಾರ,( ), ಎಜುಕೇಶನ್ ಲೋನ್, ಬಿಸಿನೆಸ್ ಲೋನ್ ಗಳನ್ನು ಉತ್ತಮ ಸಾಲಗಳ ವರ್ಗಕ್ಕೆ ಸೇರಿಸಲಾಗುತ್ತದೆ. ಕೆಟ್ಟ/ಅಪಾಯಕಾರಿ ಸಾಲ ಯಾವುದು?ನಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಭವಿಷ್ಯದ ಚಿಂತನೆಯಿಲ್ಲದೆ ಮಾಡುವ ಸಾಲ ಕೆಟ್ಟ/ಅಪಾಯಕಾರಿ ಸಾಲ. ಇಂತಹ ಸಾಲಗಳಲ್ಲಿ ಹೂಡಿಕೆಯಿಂದ ಹೆಚ್ಚೇನು ಲಾಭವಿರುವುದಿಲ್ಲ. ಅಷ್ಟೇ ಅಲ್ಲ, ಸಾಲ ಮತ್ತು ಅದರ ಮೇಲೆ ವಿಧಿಸಲಾಗುವ ಬಡ್ಡಿ ಸಾಲ ಪಡೆಯುವವರನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು.( ), ವಾಹನ ಸಾಲ, ಕ್ರೆಡಿಟ್ ಕಾರ್ಡ್ ಸಾಲದಂತಹ ಸಾಲಗಲು ಅಪಾಯಕಾರಿ/ಕೆಟ್ಟ ಸಾಲದ ವರ್ಗದಲ್ಲಿ ಬರುವ ಸಾಲಗಳು. ಇದನ್ನೂ ಓದಿ- ಸಾಲ ಪಡೆಯುವಾಗ ನೆನಪಿಡಬೇಕಾದ ವಿಷಯಗಳು:* ಅನಿವಾರ್ಯತೆ ಇದ್ದಾಗಷ್ಟೇ ಸಾಲ ಪಡೆಯುವುದನ್ನು ಪರಿಗಣಿಸಿ.* ಅಗತ್ಯಕ್ಕಿಂತ ಹೆಚ್ಚು ಸಾಲವನ್ನು ತೆಗೆದುಕೊಳ್ಳಬೇಡಿ.* ನಿಮ್ಮ ಶಕ್ತಿಗನುಸಾರವಾಗಿ ಆದಾಯದ ಅನುಪಾತಕ್ಕೆ ಸಾಲದ ಪ್ರಮಾಣವು 30% ಮೀರದಂತೆ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ನೀಡುವ ಸಾಲಗಳಿಗೆ ಆದ್ಯತೆ ನೀಡಿ.* ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಸುಲಭವಾಗಿ ಬ್ಯಾಂಕ್ ಸಾಲ ಲಭ್ಯವಾಗುತ್ತದೆ. ಹಾಗಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಕಾಯ್ದುಕೊಳ್ಳಿ.* ಒಟ್ಟಿಗೆ ಹಲವು ಸಾಲಗಳನ್ನು ಪಡೆದಿದ್ದರೆ ಹೆಚ್ಚು ಬಡ್ಡಿಯಿರುವ ಸಾಲವನ್ನು ಮೊದಲು ತೀರಿಸಿ.* ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುವುದನ್ನು ನೆನಪಿನಲ್ಲಿಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_212.txt b/zeenewskannada/data1_url8_1_to_1110_212.txt new file mode 100644 index 0000000000000000000000000000000000000000..b7618e4c5e0391637f8f12db056938b730cc9e7d --- /dev/null +++ b/zeenewskannada/data1_url8_1_to_1110_212.txt @@ -0,0 +1 @@ +ಶೀಘ್ರದಲ್ಲೇ ಖಾತೆಗೆ ಬರಲಿದೆ ಬಡ್ಡಿ : ನಿಮ್ಮ ಅಕೌಂಟ್ ಅನ್ನೊಮ್ಮೆ ಹೀಗೆ ಪರಿಶೀಲಿಸಿ : ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ ಕಡೆಯಿಂದ ದೊಡ್ಡ ಅಪ್ಡೇಟ್ ಇದೆ. :ಕಚೇರಿ ಕೆಲಸಗಾರರು ತಮ್ಮ ವೇತನದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ.ಕಂಪನಿಯು ಕೂಡಾ ಅದೇ ಮೊತ್ತವನ್ನು ಖಾತೆಗೆ ಠೇವಣಿ ಮಾಡುತ್ತದೆ.ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಕೂಡಾ ಈ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತದೆ. ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ ​​ಕಡೆಯಿಂದ ದೊಡ್ಡ ಅಪ್ಡೇಟ್ ಇದೆ. ಜುಲೈ ವೇಳೆಗೆ ​​ಸದಸ್ಯರ ಖಾತೆಗಳಿಗೆ ಪಿಎಫ್ ಮೊತ್ತದ ಮೇಲಿನ ಬಡ್ಡಿ ಹಣವನ್ನು ವರ್ಗಾಯಿಸುವ ಸಾಧ್ಯತೆ ಇದೆ.ಇದರ ಅಧಿಕೃತ ಮಾಹಿತಿಯನ್ನು ಹಣಕಾಸು ಸಚಿವಾಲಯ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ () ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಫೆಬ್ರವರಿಯಲ್ಲಿ 2024 ರ ಹಣಕಾಸು ವರ್ಷಕ್ಕೆ 8.25% ಬಡ್ಡಿ ದರವನ್ನು ಅನುಮೋದಿಸಿತ್ತು.ಆದರೆ, ಈ ಬಗ್ಗೆ ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಬೇಕಿದೆ.ಸಾರ್ವತ್ರಿಕ ಚುನಾವಣೆಯಿಂದಾಗಿ ಈ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ.ಪ್ರಸ್ತುತ ಜುಲೈ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಡ್ಡಿಯನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಸದಸ್ಯರು ತಮ್ಮಅನ್ನು ನಿಯಮಿತವಾಗಿ ಪರಿಶೀಲಿಸಬಹುದು. ಚಂದಾದಾರರು ಪಾಸ್‌ಬುಕ್ ಅನ್ನು ಮಿಸ್ಡ್ ಕಾಲ್ ಅಥವಾ ಸೌಲಭ್ಯದ ಮೂಲಕವೂ ತಿಳಿದುಕೊಳ್ಳಬಹುದು. ಅಲ್ಲದೆ ​​ಪೋರ್ಟಲ್ ಮೂಲಕ ಕೂಡಾ ಪರಿಶೀಲಿಸಬಹುದು. ಇದನ್ನೂ ಓದಿ : ಪಿಎಫ್ ಸದಸ್ಯರು ತಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದು.ನೀವು ಈ ವಿವರಗಳನ್ನು ಆನ್‌ಲೈನ್‌ನಲ್ಲಿ ಇಪಿಎಫ್‌ಒ ವೆಬ್‌ಸೈಟ್ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಮತ್ತು ಆಫ್‌ಲೈನ್‌ನಲ್ಲಿ ಎಸ್‌ಎಂಎಸ್ ಅಥವಾ ಮಿಸ್ಸ್ಡ್ ಕಾಲ್ ಮೂಲಕ ಪರಿಶೀಲಿಸಬಹುದು. ೧.ಮೊದಲು,ನಲ್ಲಿ ​​ಪೋರ್ಟಲ್‌ಗೆ ಹೋಗಿ.೨.ಇದಕ್ಕಾಗಿ ನಿಮ್ಮ ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್) ಅನ್ನು ಸಕ್ರಿಯಗೊಳಿಸಬೇಕು.೩.ಸೈಟ್ ತೆರೆದ ನಂತರ, ' ' ಟ್ಯಾಬ್‌ಗೆ ಹೋಗಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ ' ' ಆಯ್ಕೆಮಾಡಿ.೪.ಸೇವಾ ಕಾಲಮ್ ಅಡಿಯಲ್ಲಿ, ' ' ಮೇಲೆ ಕ್ಲಿಕ್ ಮಾಡಿ. ೫.ಮುಂದಿನ ಪುಟದಲ್ಲಿ ನೀವು ನಿಮ್ಮ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು.೬.ಕ್ಯಾಪ್ಚಾ ನಮೂದಿಸಿ ಮತ್ತು ಲಾಗಿನ್ ಮಾಡಿ.೭.ಲಾಗ್ ಇನ್ ಮಾಡಿದ ನಂತರ, ಸದಸ್ಯರ ಅನ್ನು ಹಾಕಿ.ನಂತರ ನಿಮ್ಮ ಇಪಿಎಫ್ ಬ್ಯಾಲೆನ್ಸ್ ನಿಮಗೆ ತಿಳಿಯುತ್ತದೆ. ಉಮಾಂಗ್ ಅಪ್ಲಿಕೇಶನ್ ಮೂಲಕ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಉಮಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಈ ಆ್ಯಪ್‌ನಲ್ಲಿ ಉದ್ಯೋಗಿಗಳು 127 ರೀತಿಯ ಸೇವೆಗಳ ಲಾಭವನ್ನು ಪಡೆಯಬಹುದು.೧.ಮೊದಲು ಬ್ಯಾಲೆನ್ಸ್ ಪರಿಶೀಲಿಸಲು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ.೨.ನಂತರ ಆಯ್ಕೆಯನ್ನು ಆರಿಸಿ.೩.ನಂತರ ಸಂಖ್ಯೆಯನ್ನು ನಮೂದಿಸಿ.೪.ನಿಮ್ಮ ಮೊಬೈಲ್‌ನಲ್ಲಿ ಬರುವ OTPಯನ್ನು ಹಾಕಿ.೫.ಇದಾದ ನಂತರ, ಇ-ಪಾಸ್‌ಬುಕ್ ವೀಕ್ಷಿಸಲು ಸದಸ್ಯರ ಐಡಿ ಮೇಲೆ ಕ್ಲಿಕ್ ಮಾಡಬೇಕು. ಇದನ್ನೂ ಓದಿ : 011- 22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.ಯಾವ ನಂಬರ್ ನಿಂದ ಮಿಸ್ ಚಲ್ಲಾ ಕೊಡುತ್ತಿರೂ ಅದೇ ನಂಬರಿಗೆ ಬರುತ್ತದೆ. ಇದಕ್ಕಾಗಿ ಇಪಿಎಫ್ ಖಾತೆಯಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ,ಬ್ಯಾಂಕ್ ಖಾತೆ ಸಂಖ್ಯೆಯನ್ನು ನಿಮ್ಮ ನೊಂದಿಗೆ ಲಿಂಕ್ ಮಾಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_213.txt b/zeenewskannada/data1_url8_1_to_1110_213.txt new file mode 100644 index 0000000000000000000000000000000000000000..f14645539c9dc845ec657500987649d985193686 --- /dev/null +++ b/zeenewskannada/data1_url8_1_to_1110_213.txt @@ -0,0 +1 @@ +ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ 2700 ಹುದ್ದೆಗಳಿಗೆ ಅರ್ಜಿ ಆಹ್ವಾನ : ಈ ದಿನ ನಡೆಯಲಿದೆ ಪ್ರವೇಶ ಪರೀಕ್ಷೆ : ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ತೀಚೆಗೆ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. :ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ತೀಚೆಗೆ ಅಪ್ರೆಂಟಿಸ್ ಹುದ್ದೆಗೆ (() ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತ ಒಟ್ಟು 2700 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಜೂನ್ 30 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು,14 ಜುಲೈ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.ಅರ್ಜಿಯನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬೇಕು. ಯಾವುದೇ ಆಫ್‌ಲೈನ್ ಅರ್ಜಿಯನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ. ಅಪ್ರೆಂಟಿಸ್ ಅಧಿಸೂಚನೆ 2024 :ಅಧಿಸೂಚನೆಯನ್ನು ಈ ನೇರ ಲಿಂಕ್ ಮೂಲಕಪರಿಶೀಲಿಸಬಹುದು. ಅಪ್ರೆಂಟಿಸ್ ಪರೀಕ್ಷೆ 2024 :ಅರ್ಜಿಗಳನ್ನು ಯಶಸ್ವಿಯಾಗಿ ಸಲ್ಲಿಸಿದ ಅಭ್ಯರ್ಥಿಗಳನ್ನು ಜುಲೈ 28 ರಂದು ಆನ್‌ಲೈನ್ ಪರೀಕ್ಷೆಗೆ ಕರೆಯಲಾಗುವುದು.ಅಭ್ಯರ್ಥಿಗಳು ಸಾಮಾನ್ಯ/ಹಣಕಾಸು ಅರಿವು, ಸಾಮಾನ್ಯ ಇಂಗ್ಲಿಷ್, ಕ್ವಾಂಟಿಟೇಟಿವ್ ಮತ್ತು ರೀಸನಿಂಗ್ ಆಪ್ಟಿಟ್ಯೂಡ್ ಮತ್ತು ಕಂಪ್ಯೂಟರ್‌ನಿಂದ ಪ್ರಶ್ನೆಗಳನ್ನು ಹೊಂದಿರುತ್ತಾರೆ.ಪ್ರತಿ ವಿಭಾಗದಲ್ಲಿ 25 ಅಂಕಗಳ 25 ಪ್ರಶ್ನೆಗಳಿರುತ್ತವೆ. ಇದನ್ನೂ ಓದಿ: ಅಪ್ರೆಂಟಿಸ್ ಹುದ್ದೆಯ ವಿವರಗಳು:ಆಡಳಿತಾತ್ಮಕ ಕಾರ್ಯಾಚರಣೆಯ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ತರಬೇತಿಗಾಗಿಯಾವುದೇ ವೃತ್ತವನ್ನು ನಿಯೋಜಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶಾದ್ಯಂತ 2700 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಅಪ್ರೆಂಟಿಸ್ ಅರ್ಹತಾ ಮಾನದಂಡ :ಶೈಕ್ಷಣಿಕ ಅರ್ಹತೆ:ಅಭ್ಯರ್ಥಿಯು ಕನಿಷ್ಟ ಪದವೀಧರರಾಗಿರಬೇಕು. ವಯೋಮಿತಿ:ಈ ಹುದ್ದೆಗಳಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನ ಮಿತಿಯನ್ನು ಇರಿಸಲಾಗಿದೆ. ಅಪ್ರೆಂಟಿಸ್ ವೇತನ :ಅಭ್ಯರ್ಥಿಗಳನ್ನು ಒಂದು ವರ್ಷದ ಒಪ್ಪಂದದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಈ ರೀತಿಯಲ್ಲಿ ಅಭ್ಯರ್ಥಿಗಳು ಸ್ಟೈಫಂಡ್ ಪಡೆಯುತ್ತಾರೆ.ಗ್ರಾಮೀಣ/ಅರೆ ನಗರ - ರೂ 10,000ನಗರ - 12,000 ರೂಮೆಟ್ರೋ - 15,000 ರೂ ಇದನ್ನೂ ಓದಿ : ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯುಲಿಖಿತ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆಮಾಡಲ್ಪಡುತ್ತದೆ. ಅಪ್ರೆಂಟಿಸ್ ನೇಮಕಾತಿ 2024 ಗೆ ಅರ್ಜಿ ಸಲ್ಲಿಸುವುದು ಹೇಗೆ ? :೧. ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.೨. ನೇಮಕಾತಿ ವಿಭಾಗದಲ್ಲಿ ' ' ಲಿಂಕ್ ಅನ್ನು ಕ್ಲಿಕ್ ಮಾಡಿ.೩.ಇದು ನಿಮ್ಮನ್ನು ಹೊಸ ವೆಬ್‌ಸೈಟ್‌ಗೆ (.) ರೀ ಡೈರೆಕ್ಟ್ ಮಾಡುತ್ತದೆ.೪.ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.೫.ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.೬. ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಅರ್ಜಿ ಶುಲ್ಕವನ್ನು ಪಾವತಿಸಿ.೭.ಈಗ ನಿಮ್ಮ ಫಾರ್ಮ್ ಅನ್ನು ಸಬ್ಮಿಟ್ ಮಾಡಿ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅರ್ಜಿ ಶುಲ್ಕಗಳು : - 400/-+ @18% = 472 ರೂಪಾಯಿ / / - 600/-+ @18% = 708 ರೂಪಾಯಿ/ - 800/-+@18% = 944 ರೂಪಾಯಿ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_214.txt b/zeenewskannada/data1_url8_1_to_1110_214.txt new file mode 100644 index 0000000000000000000000000000000000000000..76cd599bd3db5eb98d83eb03b228f2cec98c933c --- /dev/null +++ b/zeenewskannada/data1_url8_1_to_1110_214.txt @@ -0,0 +1 @@ +: ಜುಲೈ ಮೊದಲ ದಿನವೇ ಗುಡ್‌ ನ್ಯೂಸ್; ಸಿಲಿಂಡರ್ ಬೆಲೆ ಇಳಿಕೆ! : ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2KG ಅಡುಗೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ 529 ರೂ., 503 ರೂ., 502.5 ರೂ. ಮತ್ತು 518.5 ರೂ. ಆಗಿದೆ. ಕರ್ನಾಟಕ ಮತ್ತು ಬೆಂಗಳೂರಿನಲ್ಲಿ 14.5KG ಗೃಹಬಳಕೆಯ ಸಿಲಿಂಡರ್ ಬೆಲೆ 905.5 ರೂ. ಇದ್ದರೆ, ವಾಣಿಜ್ಯ ಬಳಕೆಯ 14.5KGಯ ಸಿಲಿಂಡರ್ ಬೆಲೆ 1,813 ರೂ. ಇದೆ. :ದೇಶದ ಜನಸಾಮಾನ್ಯರಿಗೆ ಜುಲೈ ತಿಂಗಳ ಮೊದಲ ದಿನವೇ ಭರ್ಜರಿ ಸಿಹಿಸುದ್ದಿ ದೊರೆತಿದೆ. ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಇಳಿಕೆ ಮಾಡಲು ನಿರ್ಧರಿಸಿದ್ದು, ಜನರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಅಂದಹಾಗೆ ಈ ಸಿಲಿಂಡರ್ ಬೆಲೆಯಲ್ಲಿನ ಕಡಿತವು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದು, ಇದರ ಲಾಭ ಕೆಲವರಿಗೆ ಮಾತ್ರ ದೊರೆಯಲಿದೆ ಎಂದು ವರದಿಯಾಗಿದೆ. ಕಂಪನಿಗಳು ಜುಲೈ 1ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ( ) ಬೆಲೆಯನ್ನು ಕೊಂಚ ಕಡಿಮೆ ಮಾಡಿದೆ. ದೇಶದ ಮೆಟ್ರೋ ನಗರಗಳಲ್ಲಿ 19KG ವಾಣಿಜ್ಯ ಸಿಲಿಂಡರ್ ಬೆಲೆ 31 ರೂ. ಇಳಿಕೆಯಾಗಿದೆ. ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ 14.2KG ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿ ಬದಲಾವಣೆಯಾಗಿಲ್ಲ.ಇಂಡಿಯನ್ ಆಯಿಲ್ ಅಥಾರಿಟಿ ಪ್ರಕಾರ, ಜುಲೈ 1ರಿಂದ ಕೋಲ್ಕತ್ತಾದಲ್ಲಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ 1,756 ರೂ.ಗೆ ಇಳಿಯಲಿದೆ. ಜೂನ್‌ನಲ್ಲಿ ಕೋಲ್ಕತ್ತಾದಲ್ಲಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,787 ರೂ.ಇತ್ತು. ಇದೀಗ 31 ರೂ. ಇಳಿಕೆಯಾಗಿದೆ. ಇದನ್ನೂ ಓದಿ: ದೇಶದ ಇತರ ಮೆಟ್ರೋ ನಗರಗಳಲ್ಲಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಕೊಂಚ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 1,646 ರೂ. ಇದೆ. ಅಂದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 30 ರೂ. ಇಳಿಕೆಯಾಗಿದೆ. ಮುಂಬೈ ಮತ್ತು ಚೆನ್ನೈನಲ್ಲಿ 19KGಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ 1,598 ರೂ. ಮತ್ತು 1,809.5 ರೂ.ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ.ನಷ್ಟು ಇಳಿಕೆಯಾಗಿದೆ. ಇಂಡಿಯನ್ ಆಯಿಲ್ ಪ್ರಕಾರ, ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆ 829 ರೂ. ಇದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2KG ಅಡುಗೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ 803 ರೂ., 802.5 ರೂ. ಮತ್ತು 818.5 ರೂ. ಆಗಿದೆ. ಇದನ್ನೂ ಓದಿ: ಯಡಿ ಫಲಾನುಭವಿಗಳು 14.2KG ಅಡುಗೆ ಅನಿಲ ಸಿಲಿಂಡರ್‌ಅನ್ನು ಕೊಂಚ ಕಡಿಮೆ ಬೆಲೆಗೆ ಖರೀದಿಸಬಹುದು. ಅಂದರೆ ಅವರಿಗೆ 300 ರೂ. ಕಡಿಮೆ ಸಿಗುತ್ತದೆ. ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2KG ಅಡುಗೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ 529 ರೂ., 503 ರೂ., 502.5 ರೂ. ಮತ್ತು 518.5 ರೂ. ಆಗಿದೆ. ಕರ್ನಾಟಕ ಮತ್ತು ಬೆಂಗಳೂರಿನಲ್ಲಿ 14.5KG ಗೃಹಬಳಕೆಯ ಸಿಲಿಂಡರ್ ಬೆಲೆ 905.5 ರೂ. ಇದ್ದರೆ, ವಾಣಿಜ್ಯ ಬಳಕೆಯ 14.5KGಯ ಸಿಲಿಂಡರ್ ಬೆಲೆ 1,813 ರೂ. ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_215.txt b/zeenewskannada/data1_url8_1_to_1110_215.txt new file mode 100644 index 0000000000000000000000000000000000000000..86c03dda67f197c1c644a1551218c9e9a8a65db1 --- /dev/null +++ b/zeenewskannada/data1_url8_1_to_1110_215.txt @@ -0,0 +1 @@ +1st : ಕ್ರೆಡಿಟ್ ಕಾರ್ಡ್, ವ್ಯಾಲೆಟ್ ಸೇರಿದಂತೆ ಈ ತಿಂಗಳಿನಿಂದ ಬದಲಾಗಲಿರುವ ಪ್ರಮುಖ ನಿಯಮಗಳಿವು 1st : ಜುಲೈ ತಿಂಗಳಲ್ಲಿ ನೇರವಾಗಿ ನಿಮ್ಮ ಜೇಬಿಗೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗಲಿವೆ. ಜೊತೆಗೆ ಈ ತಿಂಗಳು ಹಣಕಾಸಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಲು ಗಡುವು ಕೂಡ ಮುಗಿಯಲಿವೆ. ಹಾಗಿದ್ದರೆ, ಜುಲೈ ತಿಂಗಳಿನಲ್ಲಿ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ತಿಳಿಯೋಣ... 1st :2024ರಲ್ಲಿ ಆರು ಮಾಸಗಳು ಮುಗಿದು, ಏಳನೇ ತಿಂಗಳಾದ ಜುಲೈ ಆರಂಭವಾಗಿದೆ. ಜುಲೈ ಆರಂಭದೊಂದಿಗೆ ಇಂದಿನಿಂದ ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುವ ಕೆಲವು ನಿಯಮಗಳು ಕೂಡ ಬದಲಾಗಲಿವೆ. ಅಷ್ಟೇ ಅಲ್ಲ, ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಕೆಲಸಗಳನ್ನು ಮಾಡಲು ಈ ತಿಂಗಳಾಂತ್ಯದವರೆಗೆ ಮಾತ್ರವೇ ಅವಕಾಶವಿದ್ದು, ತಪ್ಪದೇ ಆ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ಹಾಗಿದ್ದರೆ, ಇಂದಿನಿಂದ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ನೋಡುವುದಾದರೆ... ಪೇಟಿಎಂ ವಾಲೆಟ್:( ) ವೆಬ್‌ಸೈಟ್ ಪ್ರಕಾರ, "ಕಳೆದ 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ವಹಿವಾಟುಗಳನ್ನು ಹೊಂದಿರದ ಮತ್ತು ಶೂನ್ಯ ಬ್ಯಾಲೆನ್ಸ್ ಹೊಂದಿರುವ ಎಲ್ಲಾ ವ್ಯಾಲೆಟ್‌ಗಳನ್ನು ಜುಲೈ 20, 2024 ರಿಂದ ಮುಚ್ಚಲಾಗುವುದು" ಎಂದು ಘೋಷಿಸಿದೆ. ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್ ನಿಯಮಗಳು:ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ), "ಜುಲೈ 1, 2024 ರಿಂದ ಕೆಲವು( ) ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಸಂಗ್ರಹವನ್ನು ಸ್ಥಗಿತಗೊಳಿಸಲಾಗುವುದು" ಎಂದು ಘೋಷಿಸಿದೆ. ಇದನ್ನೂ ಓದಿ- ಎಸ್‌ಬಿ‌ಐ ವೆಬ್‌ಸೈಟ್ ಪ್ರಕಾರ, ಜುಲೈ 15, 2024ರಿಂದ ಜಾರಿಗೆ ಬರುವಂತೆ ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳು ( ) ಅನ್ವಯವಾಗದ ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿ ಈ ಕೆಳಕಂಡಂತಿದೆ:-* ಏರ್ ಇಂಡಿಯಾ ಎಸ್‌ಬಿ‌ಐ ಪ್ಲಾಟಿನಂ ಕಾರ್ಡ್* ಏರ್ ಇಂಡಿಯಾ ಎಸ್‌ಬಿ‌ಐ ಸಿಗ್ನೇಚರ್ ಕಾರ್ಡ್* ಕೇಂದ್ರ ಎಸ್‌ಬಿ‌ಐ ಸೆಲೆಕ್ಟ್+ ಕಾರ್ಡ್* ಚೆನ್ನೈ ಮೆಟ್ರೋ ಎಸ್‌ಬಿ‌ಐ ಕಾರ್ಡ್* ಕ್ಲಬ್ ವಿಸ್ತಾರಾ ಎಸ್‌ಬಿ‌ಐ ಕಾರ್ಡ್* ಕ್ಲಬ್ ವಿಸ್ತಾರ ಎಸ್‌ಬಿ‌ಐ ಕಾರ್ಡ್ ಪ್ರೈಮ್* ದೆಹಲಿ ಮೆಟ್ರೋ ಎಸ್‌ಬಿ‌ಐ ಕಾರ್ಡ್* ಎತಿಹಾದ್ ಅತಿಥಿ ಎಸ್‌ಬಿ‌ಐ ಕಾರ್ಡ್* ಎತಿಹಾದ್ ಅತಿಥಿ ಎಸ್‌ಬಿ‌ಐ ಪ್ರೀಮಿಯರ್ ಕಾರ್ಡ್* ಫ್ಯಾಬಿಂಡಿಯಾ ಎಸ್‌ಬಿ‌ಐ ಕಾರ್ಡ್* ಫ್ಯಾಬ್ ಇಂಡಿಯಾ ಎಸ್‌ಬಿ‌ಐ ಕಾರ್ಡ್ ಆಯ್ಕೆ* ಐ‌ಆರ್‌ಸಿ‌ಟಿ‌ಸಿ ಎಸ್‌ಬಿ‌ಐ ಕಾರ್ಡ್* ಐ‌ಆರ್‌ಸಿ‌ಟಿ‌ಸಿ ಎಸ್‌ಬಿ‌ಐ ಕಾರ್ಡ್ ಪ್ರೀಮಿಯರ್* ಮುಂಬೈ ಮೆಟ್ರೋ ಎಸ್‌ಬಿ‌ಐ ಕಾರ್ಡ್* ನೇಚರ್ ಬಾಸ್ಕೆಟ್ ಎಸ್‌ಬಿ‌ಐ ಕಾರ್ಡ್* ನೇಚರ್ ಬಾಸ್ಕೆಟ್ ಎಸ್‌ಬಿ‌ಐ ಕಾರ್ಡ್ ಎಲೈಟ್* ಓಲಾ ಮನಿ ಎಸ್‌ಬಿ‌ಐ ಕಾರ್ಡ್* ಪೇಟಿಎಂ ಎಸ್‌ಬಿ‌ಐ ಕಾರ್ಡ್* ಪೇಟಿಎಂ ಎಸ್‌ಬಿ‌ಐ ಕಾರ್ಡ್ ಸೆಲೆಕ್ಟ್* ರಿಲಯನ್ಸ್ ಎಸ್‌ಬಿ‌ಐ ಕಾರ್ಡ್* ರಿಲಯನ್ಸ್ ಎಸ್‌ಬಿ‌ಐ ಕಾರ್ಡ್ ಪ್ರೈಮ್* ಯಾತ್ರಾ ಎಸ್‌ಬಿ‌ಐ ಕಾರ್ಡ್ ಐ‌ಸಿ‌ಐ‌ಸಿ‌ಐ ಕ್ರೆಡಿಟ್ ಕಾರ್ಡ್ ಶುಲ್ಕಗಳು:ಐ‌ಸಿ‌ಐ‌ಸಿ‌ಐ ಬ್ಯಾಂಕ್ ( ) ಜುಲೈ 1, 2024 ರಿಂದ ಅನ್ವಯವಾಗುವಂತೆ ಕೆಲವು ಕ್ರೆಡಿಟ್ ಕಾರ್ಡ್ ಸೇವೆಗಳಿಗೆ ತಿದ್ದುಪಡಿಗಳನ್ನು ಘೋಷಿಸಿದೆ. ಎಲ್ಲಾ ಕಾರ್ಡ್‌ಗಳಲ್ಲಿ (ಎಮರಾಲ್ಡ್ ಪ್ರೈವೇಟ್ ಮೆಟಲ್ ಕ್ರೆಡಿಟ್ ಕಾರ್ಡ್ ಹೊರತುಪಡಿಸಿ) ಕಾರ್ಡ್ ರಿಪ್ಲೇಸ್‌ಮೆಂಟ್ ಶುಲ್ಕವನ್ನು 100 ರೂ.ಗಳಿಂದ 200 ರೂ.ಗಳಿಗೆ ಹೆಚ್ಚಿಸಲಾಗಿದೆ. ಸ್ಥಗಿತಗೊಳ್ಳುವ ಕ್ರೆಡಿಟ್ ಕಾರ್ಡ್ ಶುಲ್ಕಗಳ ವಿವರ:* ಚೆಕ್/ನಗದು ಪಿಕ್ ಅಪ್ ಶುಲ್ಕ:- ಪ್ರತಿ ಪಿಕ್-ಅಪ್‌ಗೆ 100 ರೂ. ಶುಲ್ಕವನ್ನು ನಿಲ್ಲಿಸಲಾಗುತ್ತದೆ. - ಶುಲ್ಕ ಸ್ಲಿಪ್ ವಿನಂತಿ:ಪ್ರತಿ ಚಾರ್ಜ್ ಸ್ಲಿಪ್‌ಗೆ 100 ರೂ. ಶುಲ್ಕವನ್ನು ನಿಲ್ಲಿಸಲಾಗುತ್ತದೆ. * ಡಯಲ್-ಎ-ಡ್ರಾಫ್ಟ್ - ವಹಿವಾಟು ಶುಲ್ಕ:300 ರೂ.ಗಳ ಕನಿಷ್ಠ ವೆಚ್ಚಕ್ಕೆ ಒಳಪಟ್ಟಿರುವ ಡ್ರಾಫ್ಟ್ ಮೌಲ್ಯದ ಮೊತ್ತದ 3% ರಷ್ಟು ಕಡಿತಗೊಳಿಸುವುದನ್ನು ನಿಲ್ಲಿಸಲಾಗುತ್ತದೆ. * ಹೊರಠಾಣೆ ಚೆಕ್ ಪ್ರಕ್ರಿಯೆ ಶುಲ್ಕ ಸಹ ಚೆಕ್ ಮೌಲ್ಯದ 1%, ಕನಿಷ್ಠ 100 ರೂ.ಗೆ ಒಳಪಟ್ಟಿರುತ್ತದೆ. * ನಕಲು ಹೇಳಿಕೆ ವಿನಂತಿ (3 ತಿಂಗಳಿಗಿಂತ ಹೆಚ್ಚು)ನಕಲು ಹೇಳಿಕೆಗೆ 100 ರೂ.ಗಳ ಶುಲ್ಕವನ್ನು ನಿಲ್ಲಿಸಲಾಗುವುದು. ಇದನ್ನೂ ಓದಿ- ಐ‌ಟಿ‌ಆರ್ ಗಡುವು:ನೀವು ಇನ್ನೂ ಕೂಡ ಹಣಕಾಸು ವರ್ಷ 2023-24 ( 2024-25) ಗಾಗಿ ಐ‌ಆರ್‌ಟಿ () ಫೈಲ್ ಮಾಡಿಲ್ಲದಿದ್ದರೆ ಈ ಕೆಲಸವನ್ನು ಪೂರ್ಣಗೊಳಿಸಲು ಜುಲೈ 31, 2024ಕೊನೆಯ ದಿನವಾಗಿದೆ. ಪಿ‌ಎನ್‌ಬಿ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್:ಎಲ್ಲಾ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ( ) ರೂಪಾಂತರಗಳಿಗೆ ಲೌಂಜ್ ಪ್ರವೇಶವನ್ನು ಪರಿಷ್ಕರಿಸಲಾಗಿದೆ. ಹೊಸ ನಿಯಮಗಳು ಜುಲೈ 1, 2024 ರಿಂದ ಜಾರಿಗೆ ಬರಲಿವೆ ಎಂದು ಪಿ‌ಎನ್‌ಬಿ ಮಾಹಿತಿ ನೀಡಿದೆ. ಪಿ‌ಎನ್‌ಬಿ ಬ್ಯಾಂಕ್ ನೀರುವ ಮಾಹಿತಿಯ ಪ್ರಕಾರ, ಪ್ರತಿ ತ್ರೈಮಾಸಿಕಕ್ಕೆ 1 (ಒಂದು) ದೇಶೀಯ ವಿಮಾನ ನಿಲ್ದಾಣ/ರೈಲ್ವೆ ಲೌಂಜ್ ಪ್ರವೇಶವನ್ನು ಹಾಗೂ ವರ್ಷಕ್ಕೆ 2 (ಎರಡು) ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೋಣೆಗೆ ಪ್ರವೇಶ ಸೌಲಭ್ಯವನ್ನು ನೀಡಲಾಗುವುದು. ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು:ಆಕ್ಸಿಸ್ ಬ್ಯಾಂಕ್ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಖಾತೆಗಳು ಸೇರಿದಂತೆ ಎಲ್ಲಾ ಸಂಬಂಧಗಳನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ನೀಡಿದೆ. ಜುಲೈ 15, 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_216.txt b/zeenewskannada/data1_url8_1_to_1110_216.txt new file mode 100644 index 0000000000000000000000000000000000000000..36b8b2aafcfc43ed59b05cdab18634e42a6dc66d --- /dev/null +++ b/zeenewskannada/data1_url8_1_to_1110_216.txt @@ -0,0 +1 @@ +: ಚಿತ್ರದುರ್ಗ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ (01-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜುಲೈ1) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(01-07-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_217.txt b/zeenewskannada/data1_url8_1_to_1110_217.txt new file mode 100644 index 0000000000000000000000000000000000000000..a31c823609c1e15e6dae4cefcaa7c6db953911a4 --- /dev/null +++ b/zeenewskannada/data1_url8_1_to_1110_217.txt @@ -0,0 +1 @@ +ಕೇಂದ್ರ ಸರ್ಕಾರದ ಸಾಲ 171‌ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದ ಹಣಕಾಸು ಸಚಿವಾಲಯ! ಹಣಕಾಸು ವರ್ಷ 26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ.4.5 ಅಥವಾ ಅದಕ್ಕಿಂತ ಕಡಿಮೆಗೆ ಇಳಿಸುವ ಗುರಿ ಹೊಂದಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ಯೋಜಿತ ಸಾಲ ಯೋಜನೆಗಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ' 3.4%:ಕೇಂದ್ರ ಸರ್ಕಾರದ ಒಟ್ಟು ಸಾಲವು ಡಿಸೆಂಬರ್ ಅಂತ್ಯದ ವೇಳೆಗೆ 166.14 ಲಕ್ಷ ಕೋಟಿ ರೂ.ಗಳಿಂದ 2024ರ ಮಾರ್ಚ್ ಅಂತ್ಯದ ವೇಳೆಗೆ 171.78 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಸಾರ್ವಜನಿಕ ಸಾಲ ನಿರ್ವಹಣೆ ತ್ರೈಮಾಸಿಕ ವರದಿ (ಜನವರಿ-ಮಾರ್ಚ್ 2024) 2023-24ರ 4ನೇ ತ್ರೈಮಾಸಿಕದಲ್ಲಿ ಶೇ.3.4ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದೆ. ಈ ತ್ರೈಮಾಸಿಕದಲ್ಲಿ ಒಟ್ಟು ಹೊಣೆಗಾರಿಕೆಗಳಲ್ಲಿದ ಪಾಲು ಶೇ.90.2ರಷ್ಟಿದೆ ಎಂದು ವರದಿ ತಿಳಿಸಿದೆ. ತ್ರೈಮಾಸಿಕದಲ್ಲಿ ಒಳಹರಿವು ಮತ್ತು ಸ್ಥಿರ ಹಣದುಬ್ಬರದಿಂದ ದೇಶೀಯ(ಭಾರತ) ಬಾಂಡ್‌ಗಳ ಇಳುವರಿ ಕುಸಿದಿದೆ, ಹಣಕಾಸು ವರ್ಷ 25ರ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.5.1ಕ್ಕೆ ಸರಿಹೊಂದಿಸಲಾಗಿದೆ. ಇದನ್ನೂ ಓದಿ: ಹಣಕಾಸು ವರ್ಷ 26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ.4.5 ಅಥವಾ ಅದಕ್ಕಿಂತ ಕಡಿಮೆಗೆ ಇಳಿಸುವ ಗುರಿ ಹೊಂದಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ಯೋಜಿತ ಸಾಲ ಯೋಜನೆಗಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ಅಮೆರಿಕದ ತ್ರೈಮಾಸಿಕದಲ್ಲಿ ಅಸ್ಥಿರವಾಗಿ ಉಳಿದಿದೆ, ಮುಖ್ಯವಾಗಿ ಫೆಡರಲ್ ರಿಸರ್ವ್ ಕ್ರಮ, ಹಣದುಬ್ಬರ ಮತ್ತು ಉದ್ಯೋಗ ದತ್ತಾಂಶದಿಂದ ಪ್ರಭಾವಿತವಾಗಿದೆ ಎಂದು ವರದಿಯು ತಿಳಿಸಿದೆ. ಅಮೆರಿಕದ 10 ವರ್ಷಗಳ ಇಳುವರಿ ತ್ರೈಮಾಸಿಕದಲ್ಲಿ ಶೇ.4.33ಕ್ಕೆ ತಲುಪಿದೆ. 2023-24ರ 3ನೇ ತ್ರೈಮಾಸಿಕದಲ್ಲಿ ಶೇ.7.37ರಷ್ಟಿದ್ದ 2023-24ರ 4ನೇ ತ್ರೈಮಾಸಿಕದಲ್ಲಿ ಶೇ.7.19ಕ್ಕೆ ಇಳಿದಿದೆ. ಇದಲ್ಲದೆ 2023-24ರ 4ನೇ ತ್ರೈಮಾಸಿಕದಲ್ಲಿ (2023-24ರ 3ನೇ ತ್ರೈಮಾಸಿಕದಲ್ಲಿ 18.80 ವರ್ಷಗಳು) ವಿತರಣೆಯ ಸರಾಸರಿ ಮುಕ್ತಾಯವು 18.75 ವರ್ಷಗಳಿಗೆ ಏರಿದೆ. 2023-24ರ 3ನೇ ತ್ರೈಮಾಸಿಕದ ಕೊನೆಯಲ್ಲಿ 12.52 ವರ್ಷಗಳಷ್ಟಿದ್ದ ಬಾಕಿ ಇರುವ ಸ್ಟಾಕ್‌ನ ಸರಾಸರಿ ಮುಕ್ತಾಯವು 2023-24ರ 4ನೇ ತ್ರೈಮಾಸಿಕದ ಕೊನೆಯಲ್ಲಿ 12.54 ವರ್ಷಗಳಿಗೆ ಏರಿದೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ಸೆಕ್ಯುರಿಟಿಗಳ ಮಾಲೀಕತ್ವದ ಮಾದರಿಯು ವಾಣಿಜ್ಯ ಬ್ಯಾಂಕುಗಳ ಪಾಲು ಮಾರ್ಚ್ 2023ರಲ್ಲಿ ಶೇ.36.6ರಿಂದ 2024ರ ಮಾರ್ಚ್ ಅಂತ್ಯದ ವೇಳೆಗೆ ಶೇ.37.7ಕ್ಕೆ ಏರಿದೆ ಎಂದು ಸೂಚಿಸುತ್ತದೆ. ಇದಲ್ಲದೆ ವಿಮಾ ಕಂಪನಿಗಳ ಪಾಲು ಮಾರ್ಚ್ 2024ರಲ್ಲಿ ಶೇ.26.0ರಷ್ಟು ಸ್ಥಿರವಾಗಿದ್ದರೆ, FPIಗಳ ಪಾಲು ಮಾರ್ಚ್ 2023ರಲ್ಲಿ ಶೇ.1.4ಕ್ಕೆ ಹೋಲಿಸಿದರೆ ಮಾರ್ಚ್ 2024ರ ಅಂತ್ಯದ ವೇಳೆಗೆ ಶೇ.2.3ಕ್ಕೆ ಏರಿದೆ. RBIನ ಪಾಲು 2024ರ ಮಾರ್ಚ್ ಅಂತ್ಯದ ವೇಳೆಗೆ ಶೇ.12.3ಕ್ಕೆ ಇಳಿದಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ.14.3ರಷ್ಟಿತ್ತು ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_218.txt b/zeenewskannada/data1_url8_1_to_1110_218.txt new file mode 100644 index 0000000000000000000000000000000000000000..7f2b8eba2c32d53b5b14451d67de7cc3e220bb0e --- /dev/null +++ b/zeenewskannada/data1_url8_1_to_1110_218.txt @@ -0,0 +1 @@ +: ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಲೆಕ್ಟ್ರಿಕ್‌ ಕಾರು! : ಈ ಹೊಸ ಇವಿ ಕಾರು ಮಾದರಿಯಲ್ಲಿ ಎಂಜಿ ಕಂಪನಿಯು ಭರ್ಜರಿ ಮೈಲೇಜ್ ನೀಡುವ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯು 50.6 ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಒಂದೇ ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 460KM ಮೈಲೇಜ್ ಕೊಡಲಿದೆ ಎನ್ನಲಾಗುತ್ತಿದೆ. :ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಭರಾಟೆ ಜೋರಾಗಿದ್ದು, ಆಟೋಮೊಬೈಲ್‌ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಕಡಿಮೆ ದರದಲ್ಲಿ ಹಲವಾರು ಉತ್ತಮ ಸೌಲಭ್ಯಗಳನ್ನು ಹೊಂದಿರುವ ಸ್ಕೂಟರ್‌, ಬೈಕ್‌ ಮತ್ತು ಕಾರುಗಳು ಎಲೆಕ್ಟ್ರಿಕ್‌ ವಿಭಾಗದಲ್ಲಿ ಬಿಡುಗಡೆಯಾಗುತ್ತಿವೆ. ಎಲ್ಲಾ ಕಂಪನಿಗಳು ಸಹ ಹೊಸ ಹೊಸ ಮಾದರಿಯಲ್ಲಿ ವಾಹನಗಳನ್ನು ಮಾರುಕಟ್ಟೆಗೆ ತರುತ್ತಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಅದರಂತೆ ಪ್ರಸಿದ್ಧ ವಾಹನ ತಯಾರಕ ಎಂಜಿ ಮೋಟಾರ್‌ ಕಂಪನಿಯು ಸಹ ಹೊಸ ಎಲೆಕ್ಟ್ರಿಕ್‌ ಕಾರು ಬಿಡಲು ಮುಂದಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಮಾರುಕಟ್ಟೆಯಲ್ಲಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಶೀಘ್ರವೇ ಎಂಜಿ ಮೋಟಾರ್ ಕಂಪನಿ ತನ್ನ ಹೊಸ ಕ್ಲೌಡ್ ಎಲೆಕ್ಟ್ರಿಕ್ ಎಂಪಿವಿ ಪರಿಚಯಿಸಲು ನಿರ್ಧರಿಸಿದೆ. ಈ ಹೊಸ ಇವಿ ಕಾರು ಬಿಡುಗಡೆ ಮಾಡಲು ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮಧ್ಯಮ ಕ್ರಮಾಂಕದ ಕಾರು ಮಾರಾಟ ವಿಭಾಗದಲ್ಲಿ ಬೇಡಿಕೆ ಹೆಚ್ಚಾಗಲಿದೆ. ಭಾರತದಲ್ಲಿ ಸದ್ಯ ಇವಿ ಮತ್ತು ಕಾಮೆಟ್ ಇವಿ ಕಾರುಗಳ ಮೂಲಕ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನಿಸಿರುವ ಎಂಜಿ ಮೋಟಾರ್ ಕಂಪನಿ ಇದೀಗ ಕ್ಲೌಡ್ ಇವಿ ಕಾರನ್ನು ರಸ್ತೆಗಿಳಿಸಲಿ ನಿರ್ಧರಿಸಿದೆ. ಇದು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದ್ದು, ಇವಿ ಮತ್ತು ಕಾಮೆಟ್ ಇವಿ ಕಾರುಗಳ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾ ಮಾರುಕಟ್ಟೆಯಲ್ಲಿ ಸದ್ಯ ಮಾರಾಟದಲ್ಲಿರುವ ವುಲ್ಲಿಂಗ್ ಮೋಟಾರ್ ನಿರ್ಮಾಣದ ಕ್ಲೌಡ್ ಇವಿ ಕಾರಿನ ಮಾದರಿಯನ್ನೇ ಎಂಜಿ ಮೋಟಾರ್ ಕಂಪನಿ ಭಾರತದಲ್ಲಿ ಹೊಸ ಬದಲಾವಣೆಗೊಂದಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದೆ ಅಂತಾ ಕಂಪನಿಯೇ ಹೇಳಿಕೊಂಡಿದೆ. ಚೀನಾದಲ್ಲಿರುವ ವುಲ್ಲಿಂಗ್ ಮೋಟಾರ್ ಕಂಪನಿಯು ಸದ್ಯ ಮಾತೃ ಸಂಸ್ಥೆಯಾದ ಸೈಕ್ ಜೊತೆ ಕಾರ್ಯನಿರ್ವಹಿಸುತ್ತಿದೆ. ಉದ್ಯಮದ ವಿಸ್ತರಣೆಯ ಭಾಗವಾಗಿ ಎಂಜಿ ಕಂಪನಿಯು ವುಲ್ಲಿಂಗ್ ಕಂಪನಿಯ ಜನಪ್ರಿಯ ಇವಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ವುಲ್ಲಿಂಗ್ ಕಂಪನಿಯ ಕಾಮೆಟ್ ಇವಿ ಬಳಿಕ ಇದೀಗ ಕ್ಲೌಡ್ ಎಂಪಿವಿ ಕಾರನ್ನು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು 4,295 ಉದ್ದ ಇರಲಿದ್ದು, ಅತ್ಯಾಧುನಿಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಎಂಟ್ರಿಯಾಗಲಿದೆ. ಈ ಹೊಸ ಇವಿ ಕಾರು ಮಾದರಿಯಲ್ಲಿ ಎಂಜಿ ಕಂಪನಿಯು ಭರ್ಜರಿ ಮೈಲೇಜ್ ನೀಡುವ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯು 50.6 ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಒಂದೇ ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 460KM ಮೈಲೇಜ್ ಕೊಡಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಈ ಕಾರಿನಲ್ಲಿ ಲೈಟ್ಸ್, ಫ್ಲಶ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಡಿಜಿಟಲ್ ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಕನೆಕ್ಡೆಡ್ ಕಾರ್ ಟೆಕ್ ಸೇರಿದಂತೆ ವಿವಿಧ ಸೌಲಭ್ಯಗಳಿರಲಿವೆ. ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗುತ್ತಿದ್ದು, ಇದು ಅಪಘಾತ ತಡೆಯುವ ಮೂಲಕಆಗುವುದನ್ನು ನಿಯಂತ್ರಿಸಲಿದೆ. ಇದರ ಎಕ್ಸ್‌ಶೋ ರೂಂ ದರ 18 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೂ ಇರಲಿದೆ ಅಂತಾ ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_219.txt b/zeenewskannada/data1_url8_1_to_1110_219.txt new file mode 100644 index 0000000000000000000000000000000000000000..8e0b5d8e04d21ed58efd46d2e3bd79c3f6de105a --- /dev/null +++ b/zeenewskannada/data1_url8_1_to_1110_219.txt @@ -0,0 +1 @@ +: ಗೃಹಲಕ್ಷ್ಮಿ & ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಸ್ಯಾಡ್‌ ನ್ಯೂಸ್! : ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೋಟಿ ಕೋಟಿ ಹಣವನ್ನು ಒದಗಿಸಬೇಕು. ಈಗಾಗಲೇ 5 ಯೋಜನೆಗಳ ನಿರ್ವಹಣೆಗೆ ಸರ್ಕಾರ ₹56 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. :2023ರ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವುದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡುವ ʼಶಕ್ತಿʼ ಯೋಜನೆ​, ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ʼಗೃಹಲಕ್ಷ್ಮೀʼ ಯೋಜನೆ, ಉಚಿತ ಅಕ್ಕಿ ನೀಡುವ ʼಅನ್ನಭಾಗ್ಯʼ, ೨೦೦ ಯೂನಿಟ್‌ ಉಚಿತ ವಿದ್ಯುತ್ ಹಾಗೂ ಪದವೀಧರರಿಗೆ ನಿರುದ್ಯೋಗ ಭತ್ಯೆ. ಇವು ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಯೋಜನೆಗಳನ್ನು ಜಾರಿ ಮಾಡಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿತ್ತು. ಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ₹2000, ಅನ್ನಭಾಗ್ಯ ಯೋಜನೆಯ ಮೂಲಕ 5 ಕೆಜಿ ಅಕ್ಕಿ ಹಾಗೂ 5 ಕೆಜಿಯ ಅಕ್ಕಿಯ ಹಣ ಮತ್ತು ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹3000 ಸ್ಟೈಪಂಡ್ ಕೊಡುವ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿದ್ದು, ರಾಜ್ಯದ ಜನರು ಈ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಇದರ ಹೊಡೆತ ಈಗ ಜನರ ಮೇಲೆ ಬಿದ್ದಿದೆ. ಇದನ್ನೂ ಓದಿ: ಈ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕೆ ಸರ್ಕಾರಕ್ಕೆ ಸಾವಿರಾರು ಕೋಟಿ ಹಣ ಬೇಕಾಗಿದೆ. ಈಗಾಗಲೇ 5 ಯೋಜನೆಗಳ ನಿರ್ವಹಣೆಗೆ ಸರ್ಕಾರ ₹56 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇನ್ನು ಪ್ರತಿ ತಿಂಗಳು ಎಲ್ಲಾ ಯೋಜನೆಗಳನ್ನು ಉಚಿತವಾಗಿ ಜನರಿಗೆ ತಲುಪಿಸುವ ಹೊರೆ ಸರ್ಕಾರದ ಮೇಲಿದೆ. ಹೀಗಾಗಿ ಸರ್ಕಾರವು ಇದೀಗ ಪ್ರಮುಖ ನಿರ್ಧಾರಗಳನ್ನು ಮಾಡುತ್ತಿದ್ದು, ಇದರಿಂದ ಎಲ್ಲದರ ಹೊರೆ ನೇರವಾಗಿ ಜನರ ಮೇಲೆ ಬೀಳುತ್ತಿದೆ. ಇತ್ತೀಚೆಗಷ್ಟೇ ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿದ್ದ ಕಾಂಗ್ರೆಸ್‌ ಸರ್ಕಾರವು ಹಾಲಿನ ಬೆಲೆಯನ್ನೂ ಏರಿಸಿದೆ. ಹೀಗಾಗಿ ಮಧ್ಯಮ ವರ್ಗದ ಮತ್ತು ಬಡವರ್ಗಕ್ಕೆ ಸೇರಿದ ಜನರಿಗೆ ಇದರಿಂದ ಮತ್ತಷ್ಟು ಹೊರೆ ಬಿದ್ದಂತಾಗಿದೆ. ಇವುಗಳ ಜೊತೆಗೆ ತರಕಾರಿ ಸೇರಿದಂತೆ ಅಗತ್ಯವಸ್ತುಗಳ ಬೆಲೆಯು ಸಹ ಏರಿಕೆಯಾಗುತ್ತಿದೆ. ಹಾಲಿನ ದರ ಏರಿಕೆ ಮಾಡಿರುವ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರೆ, ಹಾಲಿನ ದರ ಜಾಸ್ತಿ ಮಾಡಿಲ್ಲ, ಹೆಚ್ಚಿನ ಹಾಲು ಉತ್ಪಾದನೆ ಆಗುತ್ತಿರುವ ಕಾರಣ ಹಾಲಿನ ಪ್ಯಾಕೆಟ್ಗಳಲ್ಲಿ 50ml ಹಾಲನ್ನು ಜಾಸ್ತಿ ಮಾಡಲಾಗಿದೆ. ಅದಕ್ಕೆ ತಕ್ಕ ಹಾಗೆ ಹಾಲಿನ ಬೆಲೆಯನ್ನು ಜಾಸ್ತಿ ಮಾಡಲಾಗಿದೆ ಎಂದು ಸ್ಪಷ್ಟಣೆ ನೀಡಲಾಗಿದೆ. ಈ ಬೆಲೆ ಏರಿಕೆಯ ಜೊತೆಗೆ ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್‌ ಸುದ್ದಿ ಎದುರಾಗಿದೆ. ಹಾಲಿನ ಬೆಲೆಯ ಜೊತೆಗೆ ಇದೀಗ ಕುಡಿಯುವ ನೀರಿನ ಬೆಲೆ ಏರಿಸಲು ಸರ್ಕಾರ ನಿರ್ಧರಿಸಿದೆ. ಇದರ ಬಗ್ಗೆ ಬೆಂಗಳೂರು ಜಲ ಮಂಡಳಿ ಜೊತೆಗೆ ಮಾತುಕತೆ ನಡೆಸಿದ್ದು, ಈ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಯಾವುದೇ ರೀತಿಯ ತೊಂದರೆ ಬಂದಿದ್ದರೂ ಕಳೆದ 14 ವರ್ಷಗಳಿಂದ ಸರ್ಕಾರ ನೀರಿನ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಆದರೆ ಇದೀಗ ನೀರಿನ ಬೆಲೆ ಏರಿಸಿ ನೇರವಾಗಿ ಜನರ ಜೇಬಿಗೆ ಕಾಂಗ್ರೆಸ್‌ ಸರ್ಕಾರ ಕತ್ತರಿ ಪ್ರಯೋಗ ಮಾಡಲು ಮುಂದಾಗಿದೆ. ಇದನ್ನೂ ಓದಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಸಿದ್ದರಾಮಯ್ಯರ ಸರ್ಕಾರ ಒಂದು ರೀತಿ ಕೊಟ್ಟು ತೆಗೆದುಕೊಳ್ಳುವ ನೀತಿ ಅನುಸರಿಸುತ್ತಿದೆ ಅಂತಾ ಆಕ್ರೋಶ ವ್ಯಕ್ತವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಬೆಲೆ ಏರಿಕೆ ನೀತಿಯನ್ನು ಪಾಲಿಸುತ್ತಿದೆ. ಇದು ನೇರವಾಗಿ ರಾಜ್ಯದ ಜನತೆಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಕೂಡಲೇ ನಿಲ್ಲಿಸಬೇಕು ಅನ್ನೋ ಆಗ್ರಹಗಳು ಕೇಳಿಬರುತ್ತಿವೆ. ಗ್ಯಾರಂಟಿ ಯೋಜನೆಗಳೊಂದಿಗೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಸುಖಾಸುಮ್ಮನೆ ಪ್ರತಿಯೊಂದರ ಬೆಲೆ ಏರಿಕೆ ಮಾಡುತ್ತಾ ಹೋದರೆ ಜೀವನ ನಡೆಸುವುದು ಕಷ್ಟವೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಂತಿಮವಾಗಿಗಳ ಬಗ್ಗೆ ಕಾಂಗ್ರೆಸ್‌ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದರ ಬಗ್ಗೆ ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_22.txt b/zeenewskannada/data1_url8_1_to_1110_22.txt new file mode 100644 index 0000000000000000000000000000000000000000..d29bd4f34593664abceedbb816b4f5535e96cedb --- /dev/null +++ b/zeenewskannada/data1_url8_1_to_1110_22.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ 53,000 ರೂ. ತಲುಪಿದ ಅಡಿಕೆ ಬೆಲೆ (02-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಸೆಪ್ಟೆಂಬರ್‌ 02 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ (ಸೆಪ್ಟೆಂಬರ್‌ 02) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,198 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(02-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_220.txt b/zeenewskannada/data1_url8_1_to_1110_220.txt new file mode 100644 index 0000000000000000000000000000000000000000..e4f8b37ded98221926d131d48721e34fcae870c3 --- /dev/null +++ b/zeenewskannada/data1_url8_1_to_1110_220.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ (30-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(30-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_221.txt b/zeenewskannada/data1_url8_1_to_1110_221.txt new file mode 100644 index 0000000000000000000000000000000000000000..20838475a508b1935ec52eb2f893aec5fefdb678 --- /dev/null +++ b/zeenewskannada/data1_url8_1_to_1110_221.txt @@ -0,0 +1 @@ +ಏರಿಕೆ ಕಂಡ ಚಿನ್ನದ ದರ..! ಇಂದು ಬಂಗಾರ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ..? : ವಾರಾಂತ್ಯದಲ್ಲಿ ಭಾರತ ಸೇರಿದಂತೆ ಹಲವೆಡೆ ಚಿನ್ನದ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಇದು ಚಿನ್ನ ಮತ್ತು ಬಂಗಾರ ಖರೀದಿಸಲು ಪ್ಲ್ಯಾನ್‌ ಮಾಡಿದ್ದವರಿಗೆ ಬಿಗ್‌ ಶಾಕ್‌ ಅಂತ ಹೇಳಬಹುದು.. ಹಾಗಿದ್ರೆ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ..? ಬನ್ನಿ ತಿಳಿಯೋಣ.. :ಇಷ್ಟು ದಿನ ಸತತವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ದೇಶದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದ್ದು, 24 ಕ್ಯಾರಟ್​ನ ಚಿನ್ನದ ಬೆಲೆ 72,160 ರುಪಾಯಿ ಇದೆ... ಪ್ರಮುಖ ನಗರಗಳಲ್ಲಿನ ಬಂಗಾರದ ಬೆಲೆ ತಿಳಿಯಲು ಮುಂದೆ ಓದಿ.. ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್​ 10 ಗ್ರಾಮ್ ಚಿನ್ನದ ಬೆಲೆ 66,150 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,950 ರೂ ಇದೆ,.. ವಾರಾಂತ್ಯದಲ್ಲಿ ಭಾರತ ಸೇರಿದಂತೆ ಹಲವೆಡೆ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಚಿನ್ನದ ಬೆಲೆ ಭಾರತದಲ್ಲಿ ಗ್ರಾಮ್​ಗೆ 25 ರೂನಷ್ಟು ಕಡಿಮೆ ಆಗಿದೆ. ಇದನ್ನೂ ಓದಿ: ದೇಶದ ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ನೋಡುವುದಾದರೆ, ಬೆಂಗಳೂರು- 66,150 ರೂ., ಚೆನ್ನೈ- 66,660 ರೂ., ಮುಂಬೈ- 66,150 ರೂ., ದೆಹಲಿ- 66,300 ರೂ., ಕೋಲ್ಕತಾ- 66,150 ರೂ., ಕೇರಳ- 66,150 ರೂ. ಇದೆ. ವಿವಿಧ ಪ್ರಮುಖ ನಗರಗಳಲ್ಲಿನ ಬೆಳ್ಳಿ ದರ (100 ಗ್ರಾಮ್​ಗೆ) ನೋಡುವುದಾದರೆ, ಬೆಂಗಳೂರು- 8,950 ರೂ., ಚೆನ್ನೈ - 9,450 ರೂ., ಮುಂಬೈ- 9,000 ರೂ., ದೆಹಲಿ- 9,000 ರೂ., ಕೇರಳ - 9,450 ರೂ., ಒಟ್ಟಿನಲ್ಲಿ ಚಿನ್ನದರಲ್ಲಿ ಕೊಂಚ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_222.txt b/zeenewskannada/data1_url8_1_to_1110_222.txt new file mode 100644 index 0000000000000000000000000000000000000000..4b37c99b1bf4189b16ea7ec949385b90ae8f8444 --- /dev/null +++ b/zeenewskannada/data1_url8_1_to_1110_222.txt @@ -0,0 +1 @@ +ಬಂಗಾರ ಖರೀದಿಸಲು ಪ್ಲ್ಯಾನ್‌ ಮಾಡಿದ್ದೀರಾ..? ಇಲ್ಲಿದೆ ಇಂದಿನ ಚಿನ್ನದ ದರದ ಮಾಹಿತಿ.. : ಕಳೆದೊಂದು ವಾರದಿಂದ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಶನಿವಾರ (ಜೂನ್ 29) ಕೊಂಚ ಏರಿಕೆ ಕಂಡಿದೆ. ಕಳೆದ 7 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 1,520 ಇಳಿಕೆಯಾಗಿದೆ. ಇಂದು 10ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.10ರಷ್ಟು ಏರಿಕೆಯಾಗಿದೆ. :24ಕ್ಯಾರೆಟ್ ಚಿನ್ನದ ಬೆಲೆಯೂ ರೂ.10ರಷ್ಟು ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆಯಾಗಿ ನಂತರ ಮತ್ತೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ಬುಲಿಯನ್ ಮಾರುಕಟ್ಟೆ ತಜ್ಞರು. ಬೆಂಗಳೂರಿನಲ್ಲಿ 22ಕ್ಯಾರೆಟ್ ರೂ.66,160, 24ಕ್ಯಾರೆಟ್ ರೂ. .72,170. ಇನ್ನು ಪಕ್ಕದ ರಾಜ್ಯ ತೆಲಂಗಾಣದ ಹೈದರಾಬಾದ್ ನಲ್ಲಿ ನೋಡಿದರೆ.. ಚಿನ್ನದ ದರ ಕ್ರಮೇಣ ಕಡಿಮೆಯಾಗುತ್ತಿದೆ. ಜೂನ್ 21ರ ಚಿನ್ನದ ಬೆಲೆ ನೋಡಿದರೆ.. 22 ಕ್ಯಾರೆಟ್ ಚಿನ್ನದ ಬೆಲೆ ರೂ. 67,150, 24 ಕ್ಯಾರೆಟ್ ಚಿನ್ನದ ಬೆಲೆ ರೂ. 73,250. ಶನಿವಾರದ ಹೊತ್ತಿಗೆ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,160.. 24ಕ್ಯಾರೆಟ್ ಚಿನ್ನ ರೂ. 72,170 ಮುಂದುವರಿದಿದೆ. ಇದನ್ನೂ ಓದಿ: ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು :ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,310 ಮತ್ತು 24 ಕ್ಯಾರೆಟ್ ಬೆಲೆ ರೂ.72,340 ಆಗಿದೆ. ಮುಂಬೈನಲ್ಲಿ 22ಕ್ಯಾರೆಟ್ ಚಿನ್ನದ ದರ ರೂ.66,160, 24ಕ್ಯಾರೆಟ್ ರೂ.72,170, ಚೆನ್ನೈನಲ್ಲಿ 22ಕ್ಯಾರೆಟ್ ರೂ.66,670, 24ಕ್ಯಾರೆಟ್ ರೂ.72,730, ಬೆಂಗಳೂರಿನಲ್ಲಿ 22ಕ್ಯಾರೆಟ್ ರೂ.66,160, 24ಕ್ಯಾರೆಟ್ ರೂ. .72,170. ಬೆಳ್ಳಿ ಬೆಲೆ ಹೀಗಿದೆ :ಬೆಳ್ಳಿ ಬೆಲೆ ಕುಸಿದಿದೆ. ಶನಿವಾರ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 89,900 ತಲುಪಿದೆ. ನಿನ್ನೆಗೆ ಹೋಲಿಸಿದರೆ ಸುಮಾರು ರೂ. 100ರಷ್ಟು ಕಡಿಮೆಯಾಗಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ದೆಹಲಿಯಲ್ಲಿ ರೂ.89,900, ಮುಂಬೈನಲ್ಲಿ ರೂ.89,900, ಬೆಂಗಳೂರಿನಲ್ಲಿ ರೂ.89,400, ಚೆನ್ನೈನಲ್ಲಿ ರೂ.94,400, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ರೂ.94,400 ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_223.txt b/zeenewskannada/data1_url8_1_to_1110_223.txt new file mode 100644 index 0000000000000000000000000000000000000000..a7372bb148377007cf8dfa6f51812cf5452543c8 --- /dev/null +++ b/zeenewskannada/data1_url8_1_to_1110_223.txt @@ -0,0 +1 @@ +: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್ : ಭಾರತೀಯ ರಿಸರ್ವ್ ಬ್ಯಾಂಕ್ () ಇಡೀ ವರ್ಷದ ಬಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ, ಜುಲೈ 2024ರಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 12 ದಿನ ರಜೆ ಇರುತ್ತದೆ. :ನೀವು ಜುಲೈ ತಿಂಗಳಿನಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸುವುದನ್ನು ಮರೆಯಬೇಡಿ. () ಬಿಡುಗಡೆ ಮಾಡಿರುವ ರಜಾ ದಿನಗಳ ಪಟ್ಟಿಯ ಪ್ರಕಾರ, 2024ರ ಜುಲೈ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 12 ದಿನಗಳ ಕಾಲ ರಜೆ ಇರುತ್ತದೆ. ಇದು ವಾರಾಂತ್ಯದ ರಜೆಗಳು ಹಾಗೂ ವಿವಿಧ ಪ್ರದೇಶಗಳ ಸ್ಥಳೀಯ ರಜೆಗಳನ್ನೂ ಒಳಗೊಂಡಿದೆ. ಇದನ್ನೂ ಓದಿ- ನಿಮಗೆಲ್ಲರಿಗೂ ತಿಳಿದಿರುವಂತೆಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಮಾತ್ರ ತೆರೆದಿರುತ್ತವೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆರ್‌ಬಿಐ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಜುಲೈ 2024ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ, ಎಲ್ಲಾ ಭಾನುವಾರಗಳು ಹಾಗೂ ಪ್ರಾದೇಶಿಕ ರಜೆಗಳನ್ನು ಒಳಗೊಂಡಂತೆ ಬ್ಯಾಂಕ್‌ಗಳು ಒಟ್ಟು 12 ದಿನ ಮುಚ್ಚಲ್ಪಡುತ್ತವೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_224.txt b/zeenewskannada/data1_url8_1_to_1110_224.txt new file mode 100644 index 0000000000000000000000000000000000000000..ec52ea9123bb7b1a1eea6840958f147b3f31ec60 --- /dev/null +++ b/zeenewskannada/data1_url8_1_to_1110_224.txt @@ -0,0 +1 @@ +: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ (28-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 28) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(28-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_225.txt b/zeenewskannada/data1_url8_1_to_1110_225.txt new file mode 100644 index 0000000000000000000000000000000000000000..447e6b0801436ab7eaa47f69d5048d10e507d120 --- /dev/null +++ b/zeenewskannada/data1_url8_1_to_1110_225.txt @@ -0,0 +1 @@ +: ಜುಲೈ 3ರಿಂದ ಜಿಯೋ ಹೊಸ ಅನ್‌ಲಿಮಿಟೆಡ್ ಪ್ಲಾನ್ಸ್! : ತಿಂಗಳ ಯೋಜನೆ ₹189ರಲ್ಲಿ ದಿನಕ್ಕೆ 2GBಯಿಂದ ವಾರ್ಷಿಕ ₹3,599ರಲ್ಲಿ ದಿನಕ್ಕೆ 2.5GB ಸಿಗಲಿದೆ. ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ 5G ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ. :ದೂರಸಂಪರ್ಕ ಕ್ಷೇತ್ರದ ಅತಿದೊಡ್ಡ ಕಂಪನಿ ರಿಲಯನ್ಸ್ ಜಿಯೋ ಇನ್ಫೊಕಾಮ್ ಲಿಮಿಟೆಡ್, ಜುಲೈ 3ರಿಂದ ಜಾರಿಗೆ ಬರುವಂತೆ ಹಲವು ಹೊಸ ಅನಿಯಮಿತ ಯೋಜನೆ ( ) ಪ್ರಕಟಿಸಿದೆ. ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ತನ್ನ 5G ಸಂಪರ್ಕವು ಬಹಳ ವೇಗವಾಗಿ ಬೆಳೆಯುತ್ತಿದ್ದು, ಶೇ.85ರವೆರೆಗೆ ತಲುಪಿದೆ ಎಂದು ತಿಳಿಸಿದೆ. ತಿಂಗಳ ಯೋಜನೆ ₹189ರಲ್ಲಿ ದಿನಕ್ಕೆ 2GBಯಿಂದ ವಾರ್ಷಿಕ ₹3,599ರಲ್ಲಿ ದಿನಕ್ಕೆ 2.5GB ಸಿಗಲಿದೆ. ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ 5G ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ. ಅನಿಯಮಿತಸೇವೆಯು ದಿನಕ್ಕೆ 2GB ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: 5G 3rd — (@) ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋ ಹೆಮ್ಮೆಪಡುತ್ತದೆ. ನಮ್ಮ ದೇಶ ಮತ್ತು ಗ್ರಾಹಕರು ಕಂಪನಿಯ ಆದ್ಯತೆಯಾಗಿದೆ. ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಕಂಪನಿ ಮುಂದುವರಿಸಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ.ಅಂಬಾನಿ ಹೇಳಿದ್ದಾರೆ. ದೇಶದಲ್ಲಿ ಡೇಟಾ ಬಳಕೆ ಮತ್ತು ಸ್ಮಾರ್ಟ್‌ಫೋನ್ ಖರೀದಿ ಹೆಚ್ಚಿಸಲು ಜಿಯೋ ಕಂಪನಿಯು ಮಹತ್ವದ ಕೊಡುಗೆ ನೀಡುತ್ತಿದೆ. ಕಂಪನಿಯು ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟಿದ್ದರಿಂದ ಪ್ರತಿಸ್ಪರ್ಧಿ ಕಂಪನಿಗಳು ರಿಚಾರ್ಜ್ ದರ ತಗ್ಗಿಸುವಂತೆ ಮತ್ತು ಡೇಟಾ ಕೊಡುಗೆಯಲ್ಲಿ ಸುಧಾರಣೆ ತರುವಂತೆ ಆಗಿದೆ. ಇದನ್ನೂ ಓದಿ: ಎರಡು ಹೊಸ ಆ್ಯಪ್: ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ ( ) ಮತ್ತು ಜಿಯೋ ಟ್ರಾನ್ಸ್‌ಲೇಟ್ ( ) ಎಂಬ ಎರಡು ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ ₹199 ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸುತ್ತದೆ. ‌ಜಿಯೋ ಟ್ರಾನ್ಸ್‌ಲೇಟ್ ಆ್ಯಪ್‌ನಲ್ಲಿ ತಿಂಗಳಿಗೆ ₹99 ನೀಡಿದರೆ, ಕೃತಕ ಬಿದ್ದಿಮತ್ತೆಯಿಂದ ಚಾಲಿತ ಆ್ಯಪ್, ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್‌ಗಳನ್ನು ಟ್ರಾನ್ಸ್‌ಲೇಟ್ ಮಾಡಬಲ್ಲದು. ಜಿಯೋ ಬಳಕೆದಾರರಿಗೆ ಒಂದು ವರ್ಷದವೆರೆಗೆ ಈ ಎರಡೂವಾಗಿರಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_226.txt b/zeenewskannada/data1_url8_1_to_1110_226.txt new file mode 100644 index 0000000000000000000000000000000000000000..6ce0d01a4364847a512a992fd61274973c7e2575 --- /dev/null +++ b/zeenewskannada/data1_url8_1_to_1110_226.txt @@ -0,0 +1 @@ +: ಇನ್ಮುಂದೆ ಇಂತಹ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ! : ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಈ ನಿಯಮದಡಿ ಬರದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ. ಅರ್ಹತೆ ಇಲ್ಲದವರು ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರಂತೆ. :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಘೋಷಿಸಿತ್ತು. ಅದೇ ರೀತಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೊಂದಾಗಿ 5 ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ೨೦೦೦ ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಒಂದು. ಇದು ಕಾಂಗ್ರೆಸ್‌ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಮಹಿಳಾಮಣಿಯರಿಗೆ ಆರ್ಥಿಕ ಸಹಾಯ ಸಿಗುತ್ತಿದೆ. ಮನೆ ನಡೆಸಿಕೊಂಡು ಹೋಗುವಯರಿಗಾಗಿ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದ 1 ಕೋಟಿಗಿಂತ ಹೆಚ್ಚು ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದ ಮನೆ ನಡೆಸಿಕೊಂಡು ಹೋಗುವುದಕ್ಕೆ ಆರ್ಥಿಕವಾಗಿ ತುಂಬಾ ಸಹಾಯವಾಗುತ್ತಿದೆ ಅಂತಾ ಹಲವು ಮಹಿಳೆಯರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇದೀಗ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಈ ನಿಯಮದಡಿ ಬರದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ. ಅರ್ಹತೆ ಇಲ್ಲದವರು ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರಂತೆ. ಇಂತವರ ರೇಷನ್ ಕಾರ್ಡ್‌ಗಳನ್ನು ಕ್ಯಾನ್ಸಲ್ ಮಾಡುವುದಕ್ಕೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ವಿಚಾರದಲ್ಲಿ ಸಹ ಹಲವು ಮಹಿಳೆಯರು ಸುಳ್ಳು ಮಾಹಿತಿ ನೀಡಿ ಪ್ರತಿ ತಿಂಗಳು ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರಂತೆ. ಹೆಚ್ಚು ಆದಾಯ ಹೊಂದಿರುವವರು ಮತ್ತು ಟ್ಯಾಕ್ಸ್ ಪಾವತಿ ಮಾಡುತ್ತಿರುವವರು ಸಹ ಗೃಹಲಕ್ಷ್ಮಿಯೋಜನೆಯ ಫಲಾನುಭವಿಗಳಾಗಿದ್ದಾರೆ. ಇಂತವರನ್ನು ಹುಡುಕುವ ಪ್ರಕ್ರಿಯೆಯನ್ನು ಸರ್ಕಾರ ಶುರುಮಾಡಿದೆ. ಇದನ್ನೂ ಓದಿ: ಈ ಒಂದು ಕೆಲಸವನ್ನು ಬಹಳ ಸ್ಟ್ರಿಕ್ಟ್ ಆಗಿ ನಡೆಸಲಾಗುತ್ತಿದ್ದು, ಸುಳ್ಳು ಹೇಳಿ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಕ್ಯಾನ್ಸಲ್ ಮಾಡಲಾಗುತ್ತದೆ. ಕಷ್ಟದಲ್ಲಿದ್ದು ಅರ್ಹತೆ ಹೊಂದಿರುವ ಮಹಿಳೆಯರಿಗೆ ಮಾತ್ರಯೋಜನೆಯ ಸೌಲಭ್ಯ ಸಿಗಲಿ ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಅದೇ ನಿಟ್ಟಿನಲ್ಲಿ ಈಗ ಕೆಲಸ ನಡೆಯುತ್ತಿವೆ. 11ನೇ ಕಂತಿನ ಹಣ ಒಂದೆರಡು ದಿನಗಳಲ್ಲಿ ಜಮೆ ಆಗಲಿದೆ ಅನ್ನೋ ಮಾಹಿತಿ ಸಿಕ್ಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_227.txt b/zeenewskannada/data1_url8_1_to_1110_227.txt new file mode 100644 index 0000000000000000000000000000000000000000..2ea9ae3f13e812c19973438edccb29b5c0b10a29 --- /dev/null +++ b/zeenewskannada/data1_url8_1_to_1110_227.txt @@ -0,0 +1 @@ +: ಈಗ ಒಂದೇ ಐಡಿಯಲ್ಲಿ 24 ಟಿಕೆಟ್‌ ಬುಕ್ ಮಾಡಬಹುದು! : ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಳಕೆದಾರರು ಈಗ ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಹಿಂದೆ ಬಳಕೆದಾರರು ತಿಂಗಳಿಗೆ 12 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಅದನ್ನು ದ್ವಿಗುಣಗೊಳಿಸಲಾಗಿದೆ. :ನೀವು ಇದೀಗ ಒಂದೇ ಐಡಿಯಲ್ಲಿ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಬಳಕೆದಾರರ ಐಡಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ನೀವು 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಈ ಮೊದಲು ಬಳಕೆದಾರರು IDಯೊಂದಿಗೆ ೧ ತಿಂಗಳಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿತ್ತು. ಆದರೆ ಈಗ ನಿಮ್ಮ ಐಡಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದಿದ್ದರೆ ನೀವು 12 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ನೀವು ಬುಕ್‌ ಮಾಡಬಹುದು. ಆಧಾರ್ ಲಿಂಕ್ ಇಲ್ಲದೆಯೇ ನೀವು 12 ಟಿಕೆಟ್‌ಗಳನ್ನು ಖರೀದಿಸಬಹುದು. ಇದನ್ನೂ ಓದಿ: ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಳಕೆದಾರರು ಈಗ ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಹಿಂದೆ ಬಳಕೆದಾರರು ತಿಂಗಳಿಗೆ 12 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಅದನ್ನು ದ್ವಿಗುಣಗೊಳಿಸಲಾಗಿದೆ. ಖಾತೆಯನ್ನು ಆಧಾರ್‌ಗೆ ಲಿಂಗ್‌ ಮಾಡಬಹುದು ಹೇಗೆ? ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡುವುದು ಹೇಗೆ? ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_228.txt b/zeenewskannada/data1_url8_1_to_1110_228.txt new file mode 100644 index 0000000000000000000000000000000000000000..9b3a098546a709efdd3bd8b2e02b4ac271af0356 --- /dev/null +++ b/zeenewskannada/data1_url8_1_to_1110_228.txt @@ -0,0 +1 @@ +ಈ ಬಜೆಟ್ ನಲ್ಲಿ -ಸುಕನ್ಯ ಸಮೃದ್ದಿ ಯೋಜನೆ ಹೂಡಿಕೆದಾರರಿಗೆ ಆಗುವುದು ಭಾರೀ ಲಾಭ ! ಸರ್ಕಾರ ನೀಡಲಿದೆ ಬಹುದೊಡ್ಡ ಸುದ್ದಿ :ಈ ಹಿಂದೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರವನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿತ್ತು.ಆದರೆ, ಈ ಬಾರಿ ಸಣ್ಣ ಹೂಡಿಕೆದಾರರಿಗೆ ಸರ್ಕಾರ ಪರಿಹಾರ ನೀಡಬಹುದು ಎನ್ನಲಾಗಿದೆ. :ನೀವು ,ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಮೋದಿ 3.0 ಸರ್ಕಾರವು ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ (ಜುಲೈ-ಸೆಪ್ಟೆಂಬರ್)ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಬಹುದು.ಜೂನ್ 30ರೊಳಗೆ ಹಣಕಾಸು ಸಚಿವಾಲಯವು ಬಡ್ಡಿ ದರವನ್ನು ಪರಿಶೀಲಿಸುತ್ತದೆ.ಈ ಹಿಂದೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರವನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿತ್ತು.ಆದರೆ, ಈ ಬಾರಿ ಸಣ್ಣ ಹೂಡಿಕೆದಾರರಿಗೆ ಸರ್ಕಾರ ಪರಿಹಾರ ನೀಡಬಹುದು ಎನ್ನಲಾಗಿದೆ. ದೀರ್ಘಕಾಲದವರೆಗೆ 7.1 ಶೇಕಡಾ ಬಡ್ಡಿ ದರ :ಸುಕನ್ಯಾ ಸಮೃದ್ಧಿ ಯೋಜನೆ,ಮಹಿಳಾ ಸಮೃದ್ಧಿ ಉಳಿತಾಯ ಪ್ರಮಾಣಪತ್ರ,ಕಿಸಾನ್ ವಿಕಾಸ್ ಪತ್ರ,ಎನ್‌ಎಸ್‌ಸಿ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮುಂತಾದ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಪ್ರತಿ ತ್ರೈಮಾಸಿಕ ಆಧಾರದ ಮೇಲೆ ಸರ್ಕಾರ ಪರಿಶೀಲಿಸುತ್ತದೆ.ಈ ಬಾರಿ ಜುಲೈ 22ರಂದು ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.ಹಣಕಾಸು ಸಚಿವಾಲಯವು ಬಡ್ಡಿದರ ಹೆಚ್ಚಿಸಿದರೆ ಮಧ್ಯಮ ವರ್ಗದವರಿಗೆ ಬಜೆಟ್‌ಗೂ ಮುನ್ನವೇ ದೊಡ್ಡ ಕೊಡುಗೆಯಾಗಲಿದೆ.ಪಿಪಿಎಫ್‌ನ ಬಡ್ಡಿ ದರವು ದೀರ್ಘಕಾಲದಿಂದ ವರ್ಷಕ್ಕೆ 7.1 ಪ್ರತಿಶತದಷ್ಟೇ ಇದೆ. ಇದನ್ನೂ ಓದಿ : ಬಡ್ಡಿದರದ ಹೆಚ್ಚಳವಾದರೆ ಉಳಿತಾಯಕ್ಕೆ ಉತ್ತೇಜನ :ಬಡ್ಡಿದರದ ಹೆಚ್ಚಳವಾದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಉಳಿತಾಯ ಮಾಡಲು ಮುಂದೆ ಬರುವಂತಾಗುತ್ತದೆ.ಕಳೆದ ಕೆಲವು ವರ್ಷಗಳಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ಸ್ಥಿರವಾಗಿದೆ.ಆದರೆ, ಸರ್ಕಾರ ಈಗ ನೀಡುತ್ತಿರುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಸರಕಾರ ಭರಿಸಬಹುದೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. . 2023-24ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಎರಡು ಯೋಜನೆಗಳ ಬಡ್ಡಿದರಗಳಲ್ಲಿ ಹೆಚ್ಚಳ ಮಾಡಲಾಗಿತ್ತು.8.20 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.ಆಗ ಸುಕನ್ಯಾ ಸಮೃದ್ಧಿ ಯೋಜನೆಯ (ಎಸ್‌ಎಸ್‌ವೈ) ಬಡ್ಡಿದರವನ್ನು ಶೇಕಡಾ 8 ರಿಂದ ಶೇಕಡಾ 8.20ಕ್ಕೆ ಹೆಚ್ಚಿಸಲಾಯಿತು.ಸರ್ಕಾರವು ಮೂರು ವರ್ಷಗಳ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಶೇಕಡಾ 7.1 ಕ್ಕೆ ಹೆಚ್ಚಿಸಿದೆ.ಆದರೆ ಪಿಪಿಎಫ್‌ನ ಬಡ್ಡಿ ದರಗಳು ಕಳೆದ ನಾಲ್ಕು ವರ್ಷಗಳಿಂದ ಒಂದೇ ಮಟ್ಟದಲ್ಲಿದೆ. ನ ಬಡ್ಡಿ ದರವನ್ನು ಕೊನೆಯದಾಗಿ ಏಪ್ರಿಲ್-ಜೂನ್ 2020 ರಲ್ಲಿ ಬದಲಾಯಿಸಲಾಗಿದೆ. ಇದನ್ನೂ ಓದಿ : ಸಣ್ಣ ಉಳಿತಾಯ ಯೋಜನೆಗಳು ಮತ್ತು ಅವುಗಳ ಮೇಲಿನ ಬಡ್ಡಿ :> ಪ್ರಸ್ತುತ ಮೇಲಿನ ಬಡ್ಡಿ ದರವು ವಾರ್ಷಿಕ 7.1% ಆಗಿದೆ.> - ಹಿರಿಯ ನಾಗರಿಕರ ಉಳಿತಾಯ ಯೋಜನೆಯು 8.2% ಬಡ್ಡಿದರವನ್ನು ನೀಡುತ್ತದೆ.> ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ 8.2% ಬಡ್ಡಿ ಲಭ್ಯವಿದೆ.> ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲೆ 7.7% ಬಡ್ಡಿಯನ್ನು ನೀಡಲಾಗುತ್ತಿದೆ.> ಪ್ರಸ್ತುತ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಬಡ್ಡಿ ದರವು 7.4% ಆಗಿದೆ.> ಕಿಸಾನ್ ವಿಕಾಸ್ ಪತ್ರದಲ್ಲಿ () 7.5% ಬಡ್ಡಿ ದರ ಲಭ್ಯವಿದೆ.> 1 ವರ್ಷದ ಠೇವಣಿ ಮೇಲಿನ ಬಡ್ಡಿ ದರ 6.9%.> 2 ವರ್ಷದ ಠೇವಣಿ ಮೇಲಿನ ಬಡ್ಡಿ ದರ 7.0%.>3 ವರ್ಷದ ಠೇವಣಿ ಮೇಲಿನ ಬಡ್ಡಿ ದರ 7.1%.> 5 ವರ್ಷದ ಠೇವಣಿ ಮೇಲಿನ ಬಡ್ಡಿ ದರ 7.5%.> 5 ವರ್ಷದ 6.7% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_229.txt b/zeenewskannada/data1_url8_1_to_1110_229.txt new file mode 100644 index 0000000000000000000000000000000000000000..3a99443d26049955c2b943b9e0ea8ae1d38b69d3 --- /dev/null +++ b/zeenewskannada/data1_url8_1_to_1110_229.txt @@ -0,0 +1 @@ +: ಶಿವಮೊಗ್ಗ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ (27-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 27) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 52,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(27-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_23.txt b/zeenewskannada/data1_url8_1_to_1110_23.txt new file mode 100644 index 0000000000000000000000000000000000000000..a1d9943b5316a24e5988ce98e18b3a4c5181cb84 --- /dev/null +++ b/zeenewskannada/data1_url8_1_to_1110_23.txt @@ -0,0 +1 @@ +: ʼಗಂಗಾ ಕಲ್ಯಾಣ' ಯೋಜನೆಗೆ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. :ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆ.15ರವರೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ. ಡಿ.ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲಾಗುತ್ತಿದ್ದು, ಅರ್ಹ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಬೇಕಾಗುವ ಅಗತ್ಯ ದಾಖಲಾತಿಗಳು ಅರ್ಜಿದಾರರುಪೋರ್ಟಲ್ ಮೂಲಕ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ಸೆ.15ರೊಳಗೆ ಅರ್ಜಿ ಸಲ್ಲಿಸಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_230.txt b/zeenewskannada/data1_url8_1_to_1110_230.txt new file mode 100644 index 0000000000000000000000000000000000000000..434a12362f27400f4d8c0abf196cfbd27d63b22c --- /dev/null +++ b/zeenewskannada/data1_url8_1_to_1110_230.txt @@ -0,0 +1 @@ +ಅನಂತ್ ಅಂಬಾನಿ - ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.! ವಿಡಿಯೋ ನೋಡಿ : ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ. - :ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ. ಈ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯ ವಿಡಿಯೋ ವೈರಲ್‌ ಆಗುತ್ತಿದೆ. ಕೆಂಪು ಬಣ್ಣದ ಬಾಕ್ಸ್‌ನಲ್ಲಿರುವ ಮದುವೆ ಪತ್ರಿಕೆಯ ಜೊತೆಗೆ ಬೆಳ್ಳಿಯ ಬೆಲೆಬಾಳುವ ಗಿಫ್ಟ್‌ ಕೂಡ ಸಿಗುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಜುಲೈ 12 ರಂದು ನಡೆಯಲಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅವರ ವಿವಾಹ ನಡೆಯಲಿದ್ದು, ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಜುಲೈ 13 ರಂದು ಆಶೀರ್ವಾದ ಸಮಾರಂಭ ಮತ್ತು ಜುಲೈ 14 ರಂದು ಸ್ವಾಗತ ಸಮಾರಂಭವನ್ನು ನಿಗದಿಪಡಿಸಲಾಗಿದೆ. ಮಾರ್ಚ್‌ನಲ್ಲಿ ಅವರ ಮೊದಲ ಪ್ರಿವೆಡ್ಡಿಂಗ್‌ ಸೆಲಿಬ್ರೇಷನ್‌ ಜಾಮ್‌ನಗರದಲ್ಲಿ ನಡೆದಿತ್ತು. ಆ ಬಳಿಕ ಮೇ ಅಂತ್ಯದಲ್ಲಿ, ಎರಡನೇ ಪ್ರಿವೆಡ್ಡಿಂಗ್‌ ಸೆಲಿಬ್ರೇಷನ್‌ ಯುರೋಪ್‌ನಲ್ಲಿ ನಡೆಯಿತು. ಇದನ್ನೂ ಓದಿ: ಅನಂತ್ ಮತ್ತು ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕೆಂಪು ಬಣ್ಣದ ಪೆಟ್ಟಿಗೆಯಲ್ಲಿದೆ. ಈ ಪೆಟ್ಟಿಗೆಯ ಬಾಗಿಲು ತೆರೆಯುತ್ತಿದ್ದಂತೆ ಮುಂಭಾಗದಲ್ಲಿ ಬೆಳ್ಳಿಯ ದೇವಾಲಯವು ಗೋಚರಿಸುತ್ತದೆ. ಈ ದೇವಾಲಯ ತೆಲಂಗಾಣದ ಕರೀಂನಗರದ ಬೆಳ್ಳಿಯ ಫಿಲಿಗ್ರೀಯ ಕಲಾಕೃತಿಯಾಗಿದೆ. ಈ ದೇವಾಲಯವನ್ನು ಹೊರತೆಗೆದಾಗ ಅದರ ಕೆಳಗಿನ ಪೆಟ್ಟಿಗೆಯು ತೆರೆಯುತ್ತದೆ. ಮದುವೆ ಕಾರ್ಡ್ ಮತ್ತು ಅತಿಥಿಗಳ ಉಡುಗೊರೆಗಳು ಅದರಲ್ಲಿವೆ. ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಅತಿಥಿಗಳು ಅನೇಕ ಉಡುಗೊರೆಗಳನ್ನು ಪಡೆದಿದ್ದಾರೆ. ಮದುವೆ ಕಾರ್ಡ್‌ ಒಂದು ಬುಕ್‌ ರೀತಿಯಿದ್ದು, ಕೈ ಯಿಂದ ಬರೆಯಲಾ ಕೆಲವು ಟಿಪ್ಪಣಿ ಗಳನ್ನ ಹೊಂದಿದೆ. ಇದಲ್ಲದೇ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಯೊಂದಿದೆ. ಅದರೊಳಗೆ ಬಟ್ಟೆಯ ತುಂಡಿನ ಮೇಲೆ & ಎಂದು ಬರೆಯಲಾಗಿದೆ. ಬೆಳ್ಳಿ ಪೆಟ್ಟಿಗೆಯಲ್ಲಿ 5 ದೇವರ ವಿಗ್ರಹಗಳು, ಕೈಯಿಂದ ಮಾಡಿದ ಚುನರಿ ಮತ್ತು ಸಿಹಿತಿಂಡಿಗಳನ್ನು ಇಡಲಾಗಿದೆ. ಈ ಮದುವೆಯ ಆಮಂತ್ರಣವನ್ನು ಭಾರತೀಯ ಸಂಪ್ರದಾಯದ ಪ್ರಕಾರ ಅಲಂಕರಿಸಲಾಗಿದೆ. ಇತ್ತೀಚೆಗಷ್ಟೇ ನೀತಾ ಅಂಬಾನಿ ಕೂಡ ವಾರಣಾಸಿಗೆ ತೆರಳಿದ್ದರು. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಾಬಾ ವಿಶ್ವನಾಥ್ ಅವರನ್ನು ಮದುವೆಗೆ ಆಹ್ವಾನಿಸಿದರು. ಅಲ್ಲದೆ ಬನಾರಸ್‌ನ ಪ್ರಸಿದ್ಧ ಕಾಶಿ ಚಾಟ್ ಭಂಡಾರ್‌ಗೆ ಭೇಟಿ ನೀಡಿ ಚಾಟ್ ಅನ್ನು ಆನಂದಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_231.txt b/zeenewskannada/data1_url8_1_to_1110_231.txt new file mode 100644 index 0000000000000000000000000000000000000000..5672c7cbdbbdc25d3126049e46baf33da727e956 --- /dev/null +++ b/zeenewskannada/data1_url8_1_to_1110_231.txt @@ -0,0 +1 @@ +ಇನ್ಸ್ಟಂಟ್ ಡೆಲಿವೆರಿ ಕ್ಷೇತ್ರಕ್ಕೂ ಕಾಲಿಟ್ಟ ಮುಖೇಶ್ ಅಂಬಾನಿ : ಆರ್ಡರ್ ಮಾಡಿದ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಸಾಮಾಗ್ರಿ ತಲುಪಿಸಲಿದೆ ಜಿಯೋ! : ಕಂಪನಿಯು ಮೂಲಕ ತ್ವರಿತ ವಿತರಣೆಯನ್ನು ಪ್ರಾರಂಭಿಸುತ್ತಿದೆ.ಕಂಪನಿಯು ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ. :ರಿಲಯನ್ಸ್ ಇಂಡಸ್ಟ್ರಿ ಕಂಪನಿಯು ಚಿಲ್ಲರೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ನಿರಂತರವಾಗಿ ವಿಸ್ತರಿಸುತ್ತಿದೆ.ರಿಲಯನ್ಸ್ ರಿಟೇಲ್ ಮುಖ್ಯಸ್ಥರಾಗಿರುವ ಇಶಾ ಅಂಬಾನಿ ಈಗ ಫಾಸ್ಟ್ ಡೆಲಿವೆರಿ ಪರಿಕಲ್ಪನೆಯಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ.ಕಂಪನಿಯು ಮೂಲಕ ತ್ವರಿತ ವಿತರಣೆಯನ್ನು ಪ್ರಾರಂಭಿಸುತ್ತಿದೆ.ಕಂಪನಿಯು ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ. ಜಿಯೋ ಮಾರ್ಟ್ ಇನ್ಸ್ಟಂಟ್ ಡೆಲಿವೆರಿ :ದಿನಸಿಯವೇಗವಾಗಿ ಬೆಳೆಯುತ್ತಿದೆ. , ,Swiggyನಂಥಹ ಹಲವಾರು ಪ್ಲಾಟ್‌ಫಾರ್ಮ್‌ಗಳಿವೆ.ಇದು ಕೆಲವೇ ನಿಮಿಷಗಳಲ್ಲಿ ಆರ್ಡರ್ ಮಾಡಿದ ಸಾಮಗ್ರಿಗಳನ್ನು ಇನ್ಸ್ಟಂಟ್ ಆಗಿ ಡೆಲಿವೆರಿ ಮಾಡುತ್ತದೆ.ಇದೀಗ ಇಶಾ ಅಂಬಾನಿ ಕೂಡಾ ಈ ರೇಸ್‌ಗೆ ತಮ್ಮನ್ನು ಸೇರಿಸಿಕೊಂಡಿದ್ದಾರೆ.ಜಿಯೋ ಮಾರ್ಟ್ ಇನ್ಸ್ಟಂಟ್ ಡೆಲಿವೆರಿಯನ್ನು ಪ್ರಾರಂಭಿಸಿದೆ.ಇದಕ್ಕಾಗಿ ಮುಂಬೈ ಮತ್ತು ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆ ಆರಂಭಿಸಲಾಗಿದೆ.ಜಿಯೋ ಮಾರ್ಟ್ ಮೂಲಕ ಮುಂಬೈ ಮತ್ತು ನವಿ ಮುಂಬೈನಲ್ಲಿ ದಿನಸಿ ಮತ್ತು ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ಗಳ ತ್ವರಿತ ವಿತರಣೆಯನ್ನು ಮಾಡಲಾಗುತ್ತದೆ.ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯ ನಂತರ,ದೇಶದ ವಿವಿಧ ನಗರಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಇದನ್ನೂ ಓದಿ : ಹೆಚ್ಚಾಯಿತು ಈ ಕಂಪನಿಗಳ ಟೆನ್ಶನ್ :ಆರಂಭದಲ್ಲಿ ಯೋಜನೆಯು ಆರ್ಡರ್ ಮಾಡಿದ ಒಂದು ಗಂಟೆಯೊಳಗೆ ನಿಮ್ಮ ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸುತ್ತದೆ.ನಂತರ ಅದನ್ನು 30 ನಿಮಿಷಕ್ಕೆ ಇಳಿಸಲಾಗುತ್ತದೆ.ಜನ ಅಪ್ಲಿಕೇಶನ್ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು. ಮೊದಲಿನ ಫಾಸ್ಟ್ ಡೆಲಿವೆರಿ ಕನಿಷ್ಠ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ನಂತರ ಅದನ್ನು 1 ಗಂಟೆ ಮತ್ತು ನಂತರ 30 ನಿಮಿಷಗಳಿಗೆ ಇಳಿಸಲಾಗುತ್ತದೆ.ತ್ವರಿತ ವಿತರಣೆಯ ರೇಸ್‌ನಲ್ಲಿಪ್ರವೇಶದೊಂದಿಗೆ, ಬ್ಲಿಂಕಿಟ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್,ಜೆಪ್ಟೊದಂತಹ ಕಂಪನಿಗಳ ಟೆನ್ಷನ್ ಹೆಚ್ಚಾಗಿದೆ. ಜಿಯೋಮಾರ್ಟ್ ಆಗಮನದೊಂದಿಗೆ ಸ್ಪರ್ಧೆಯು ಹೆಚ್ಚಾಗುತ್ತದೆ. ಟಾಟಾ ಒಡೆತನದ ಬಿಗ್‌ಬಾಸ್ಕೆಟ್, ಝೊಮಾಟೋಸ್ ಬ್ಲಿಂಕಿಟ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್,ಜೆಪ್ಟೊ ಮತ್ತು ಬಿಬಿ ನೌ ಮುಂತಾದ ತ್ವರಿತ ವಾಣಿಜ್ಯ ಕಂಪನಿಗಳಿಗೆ ಸ್ಪರ್ಧೆಯು ಹೆಚ್ಚಾಗುತ್ತದೆ.ಈ ಕಂಪನಿಗಳು 10 ನಿಮಿಷಗಳಲ್ಲಿ ಸಾಮಾಗ್ರಿಗಳನ್ನು ತಲುಪಿಸುತ್ತದೆಯಾದರೂ ಈ ಇನ್ಸ್ಟಂಟ್ ಡೆಲಿವೆರಿ ರೇಸ್ ಗೆ ಜಿಯೋ ಕಾಲಿಟ್ಟಿರುವ ಕಾರಣ ಇವುಗಳ ತಲೆನೋವು ಹೆಚ್ಚಾಗಿದೆ. ಪ್ರಸ್ತುತ,ಜಿಯೋ ಈ 10-ನಿಮಿಷದ ರೇಸ್‌ಗೆ ಪ್ರವೇಶಿಸುತ್ತಿಲ್ಲ ಎನ್ನಲಾಗಿದೆ. ಏಕೆಂದರೆ,ಇದಕ್ಕೆ ಡಾರ್ಕ್ ಸ್ಟೋರ್‌ಗಳ ಹೆಚ್ಚಿನ ವ್ಯಾಪ್ತಿಯ ಅಗತ್ಯವಿರುತ್ತದೆ.ವಿತರಣಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕಾಗುತ್ತದೆ. ಆದರೆ ಜಿಯೋದ 30 ನಿಮಿಷಗಳ ಯೋಜನೆ ಯಶಸ್ವಿಯಾದರೆ, ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಕಂಪನಿಗಳ ಸಮಸ್ಯೆಗಳು ಹೆಚ್ಚಾಗುವುದು ಖಚಿತ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_232.txt b/zeenewskannada/data1_url8_1_to_1110_232.txt new file mode 100644 index 0000000000000000000000000000000000000000..80374162f838381866240181097f5de79e4054dd --- /dev/null +++ b/zeenewskannada/data1_url8_1_to_1110_232.txt @@ -0,0 +1 @@ +ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆ : ನೀವು ಮಾರಾಟ ಮಾಡುವ ಪ್ರಾಡಕ್ಟ್‌ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್‌ ವೆಬ್‌ಸೈಟ್‌ನಿಂದ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ಇರುವವರಿಗೆ ಅಮುಲ್ ಪ್ರಾಂಚೈಸಿ ಒಳ್ಳೆಯ ಆಯ್ಕೆ ಆಗಿದೆ. :ಅನೇಕರಿಗೆ ತಮ್ಮದೇಯಾದ ಸ್ವಂತ ಉದ್ಯಮವನ್ನು ಶುರು ಮಾಡಬೇಕು ಅನ್ನೋ ಆಸೆ ಇರುತ್ತದೆ. ಆದರೆ ಯಾವ ಉದ್ಯಮ ಶುರು ಮಾಡಬೇಕು? ಹೇಗೆ ಶುರು ಮಾಡಬೇಕು? ಅದರಿಂದ ಲಾಭ ಪಡೆಯುವುದು ಹೇಗೆ? ಅನ್ನೋದು ಗೊತ್ತಿರುವುದಿಲ್ಲ. ಹೀಗಾಗಿ ಬ್ಯುಸಿನೆಸ್‌ ಬಗ್ಗೆ ಕನಸು ಕಂಡ ಬಹುತೇಕರು ಕೈಚೆಲ್ಲಿ ಕುಳಿತುಬಿಡುತ್ತಾರೆ. ಕೆಲವರು ಮಾತ್ರ ಮುಂದುವರೆದು ಸಕ್ಸಸ್‌ ಆಗುತ್ತಾರೆ. ನೀವು ಸಹ ಯಾವುದಾದರೂ ಒಂದು ಸ್ವಂತ ಬ್ಯುಸಿನೆಸ್‌ ಮಾಡಬೇಕು ಅನ್ನೋ ಕನಸು ಹೊಂದಿದ್ದರೆ ನಾವು ನಿಮಗೆ ಒಳ್ಳೆಯ ಬ್ಯುಸಿನೆಸ್ ಐಡಿಯಾ ನೀಡಲಿದ್ದೇವೆ.. ಕಡಿಮೆ ಬಜೆಟ್‌ನಲ್ಲಿ ನೀವು ಈ ಬ್ಯುಸಿನೆಸ್‌ ಪ್ರಾರಂಭಿಸಿ ಕೈತುಂಬಾ ಸಂಪಾದಿಸಬಹುದು. ಈ ಬ್ಯುಸಿನೆಸ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಹುತೇಕರು ಅಮುಲ್‌ ಪ್ರಾಡಕ್ಟ್‌ಗಳನ್ನು ಬಳಸಿರುತ್ತಾರೆ. ಇದು ನಮ್ಮ ದೇಶದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆಗಳಲ್ಲಿ ಒಂದು. ಈ ಬ್ರ್ಯಾಂಡ್‌ನ ಕ್ವಾಲಿಟಿ ಬಗ್ಗೆ ಹೇಳುವ ಹಾಗಿಲ್ಲ. ದೇಶದ ಜನರಿಗೆ ಹಾಲು, ಮೊಸರು, ತುಪ್ಪ, ಐಸ್‌ಕ್ರಿಮ್‌ ಹೀಗೆ ಹಲವಾರು ಉತ್ತಮ ಪ್ರಾಡಕ್ಟ್‌ಗಳನ್ನು ಅಮುಲ್‌ ನೀಡುತ್ತಿದೆ. ನೀವು ಸಹ ಅಮುಲ್ ಫ್ರಾಂಚೈಸಿ ಪಡೆದು ನಿಮ್ಮ ಹತ್ತಿರದ ಜಾಗದಲ್ಲಿ ಬ್ಯುಸಿನೆಸ್‌ ಶುರುಮಾಡಿ ಒಳ್ಳೆಯ ಲಾಭ ಗಳಿಸಬಹುದು. ಅಮುಲ್‌ನ ಪ್ರಾಡಕ್ಟ್‌ಗಳಾದ ಹಾಲು, ಮೊಸರು, ಚೀಸ್ ಸೇರಿದಂತೆ ಹಲವಾರು ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಿ ಅದರಿಂದ ಲಾಭ ಗಳಿಸಬಹುದು. ಇದನ್ನೂ ಓದಿ: ಅಮುಲ್‌ ಫ್ರಾಂಚೈಸಿ ಶುರು ಮಾಡುವುದು ಹೇಗೆ? ಫ್ರಾಂಚೈಸಿ ಪಡೆಯುವ ವಿಧಾನ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_233.txt b/zeenewskannada/data1_url8_1_to_1110_233.txt new file mode 100644 index 0000000000000000000000000000000000000000..564df1dd5d6a4f429ad0b9261a3afb7da12c37a2 --- /dev/null +++ b/zeenewskannada/data1_url8_1_to_1110_233.txt @@ -0,0 +1 @@ +: ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ..! : ನಿಮ್ಮ ಮನೆಗೆ ಈ ಸ್ಮಾರ್ಟ್ ಮೀಟರ್ ಅಳವಡಿಸಿಕೊಂಡರೆ ಸಾಕು ವಿದ್ಯುತ್ ಸಂಪೂರ್ಣ ಮುಗಿದ ಬಳಿಕ ನಿಮ್ಮ ಮೊಬೈಲ್‌ಗೆ ಸಂದೇಶ ಬರಲಿದೆ. ನಂತರ ಸ್ಮಾರ್ಟ್‌ಫೋನ್‌ ಸಿಮ್‌ ರಿಚಾರ್ಜ್‌ ಮಾಡುವಂತೆ ಸ್ಮಾರ್ಟ್‌ ಮೀಟರ್‌ಗಳನ್ನು ಸಹ ರಿಚಾರ್ಜ್‌ ಮಾಡಿಕೊಂಡು ವಿದ್ಯುತ್‌ ಬಳಸಬಹುದು. :ಇನ್ಮುಂದೆ ನೀವು ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಹೌದು, ಆಶ್ಚರ್ಯವಾದರೂ ಇದು ನಿಜ. ಮೊಬೈಲ್ ರೀಚಾರ್ಜ್‌ ಮಾಡಿ ಉಪಯೋಗಿಸುವಂತೆ ವಿದ್ಯುತ್ ಬಿಲ್ಲನ್ನು ಸಹ ಮುಂಗಡ ಹಣ ಪಾವತಿಸಿ ಉಪಯೋಗಿಸುವ ಸೌಲಭ್ಯವನ್ನು ವಿದ್ಯುತ್ ಇಲಾಖೆಯು ಸಾರ್ವಜನಿಕರಿಗೆ ಒದಗಿಸಿದೆ. ಪ್ರತಿದಿನ ಒಂದಲ್ಲ ಒಂದು ಮನೆಯಲ್ಲಿಕುರಿತು ಗೊಂದಲ ಸೃಷ್ಟಿಯಾಗುತ್ತಿತ್ತು. ಮಧ್ಯಮ ವರ್ಗದ ಜನರು ಸರಾಸರಿ 500 ರಿಂದ 1000 ಯೂನಿಟ್ ವಿದ್ಯುತ್ ಉಪಯೋಗಿಸಿದ್ರೆ ತಿಂಗಳ ಕೊನೆಯಲ್ಲಿ ಅವರಿಗೆ 20,000 ದಿಂದ 25,000 ರೂ.ವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು. ದೊಡ್ಡಮೊತ್ತದ ವಿದ್ಯತ್‌ ಬಿಲ್‌ ಕಂಡು ಜನಸಾಮಾನ್ಯರು ಹೌಹಾರುತ್ತಿದ್ದರು. ಇಂತಹ ಸಮಸ್ಯೆಗಳಿಂದ ಅನೇಕರು ಬೇಸತ್ತು ಹೋಗಿದ್ದರು. ಜನಸಾಮಾನ್ಯರ ಸಂಕಷ್ಟವನ್ನರಿತ ವಿದ್ಯುತ್ ಇಲಾಖೆಯು ಇದೀಗ ಮುಂಗಡ ರಿಚಾರ್ಜ್ ಮಾಡಿಕೊಂಡು ವಿದ್ಯುತ್ ಉಪಯೋಗಿಸುವ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‌ ಕಾರ್ಯರೂಪಕ್ಕೆ ತಂದಿದೆ. ಇದರಿಂದ ಗ್ರಾಹಕರು ಪ್ರತಿ ತಿಂಗಳು ವಿದ್ಯುತ್ ಬಿಲ್‌ ಪಾವತಿಸುವ ಅಗತ್ಯವಿರಲ್ಲ. ಇದನ್ನೂ ಓದಿ: ನಾವು ಎಷ್ಟು ವಿದ್ಯುತ್ ಬಳಸುತ್ತೇವೆಯೋ ಅಷ್ಟನ್ನು ಮಾತ್ರ ಮೊಬೈಲ್‌ನಲ್ಲಿ ರಿಚಾರ್ಜ್‌ ಮಾಡಿಕೊಂಡು ಉಪಯೋಗಿಸುವ ಸೌಲಭ್ಯವಿದೆ. ವಿದ್ಯುತ್ ಇಲಾಖೆಯು ಭಾರತದ ಪ್ರತಿಯೊಂದು ಮನೆಗಳಿಗೂ ಇಂತಹ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಅಳವಡಿಕೆ ಮಾಡುವ ಭರವಸೆ ನೀಡಿದೆ. ಈ ಸ್ಮಾರ್ಟ್ ಎಲೆಕ್ಟ್ರಿಕ್ ಸಿಟಿ ಮೀಟರ್‌ಗಳಲ್ಲಿ 4G ಸಿಮ್‌ಗಳನ್ನು ಅಳವಡಿಸಲಾಗಿರುತ್ತದೆ. ಇದು ವಿದ್ಯುತ್ತಿನ ನಿಧಾನಗತಿ ಬಳಕೆ ಹಾಗೂ ಬಾಕಿ ಮೊತ್ತದ ಸಂಪೂರ್ಣ ವಿವರವನ್ನು ತಿಳಿಸುತ್ತದೆ. ಇದರ ಜೊತೆಗೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ನಿಮ್ಮ ಮೊಬೈಲ್‌ಗೆ ಅಪ್‌ಡೇಟ್‌ ಮಾಡಲಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಮೀಟರ್‌ಗಳ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮಿನಿಮಮ್‌ ಬಿಲ್‌ ಪಾವತಿಸುವಂತಿಲ್ಲ! ನಿಮ್ಮ ಮನೆಗೆ ಈ ಸ್ಮಾರ್ಟ್ ಮೀಟರ್ ಅಳವಡಿಸಿಕೊಂಡರೆ ಸಾಕು ವಿದ್ಯುತ್ ಸಂಪೂರ್ಣ ಮುಗಿದ ಬಳಿಕ ನಿಮ್ಮ ಮೊಬೈಲ್‌ಗೆ ಸಂದೇಶ ಬರಲಿದೆ. ನಂತರ ಸ್ಮಾರ್ಟ್‌ಫೋನ್‌ ಸಿಮ್‌ ರಿಚಾರ್ಜ್‌ ಮಾಡುವಂತೆ ಸ್ಮಾರ್ಟ್‌ ಮೀಟರ್‌ಗಳನ್ನು ಸಹ ರಿಚಾರ್ಜ್‌ ಮಾಡಿಕೊಂಡು ವಿದ್ಯುತ್‌ ಬಳಸಬಹುದು. ಇದರಿಂದ ನೀವು ಪ್ರತಿ ತಿಂಗಳು ವಿದ್ಯುತ್ ಬಿಲ್‌ ಪಾವತಿಸುವ ಅಗತ್ಯರಲ್ಲ. ಇದಲ್ಲದೆ ಈ ಹಿಂದೆ ವಿದ್ಯುತ್ ಬಳಸದಿರುವವರ ಕನಿಷ್ಠ ವಿದ್ಯುತ್ ಬಿಲ್‌ ಪಾವತಿ ಮಾಡಬೇಕಿತ್ತು. ಆದರೆ ಇನ್ಮುಂದೆ ಈ ರೀತಿಯ ಯಾವುದೇ ಸಮಸ್ಯೆಗಳಿರಲ್ಲ. ಇದನ್ನೂ ಓದಿ: ಈ ಜನರಿಗೆ ಮಾತ್ರ ಉಚಿತ ವಿದ್ಯುತ್! ವು ದೆಹಲಿಯ ಜನರಿಗೆ ಉಚಿತವಾಗಿ 300 ನಿಮಿಷಗಳ ವಿದ್ಯುತ್ ನೀಡಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಉಚಿತ ವಿದ್ಯುತ್‌ ಯೋಜನೆಯ ಲಾಭ ಪಡೆಯಲು ವಿದ್ಯುತ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಬೇಕಾದ ಅಗತ್ಯ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ನೀವು ಅರ್ಹರಿದ್ದರೆ ನಿಮಗೆ ಯೋಜನೆಯಡಿ ಉಚಿತ ವಿದ್ಯುತ್‌ ಸೌಲಭ್ಯ ದೊರೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_234.txt b/zeenewskannada/data1_url8_1_to_1110_234.txt new file mode 100644 index 0000000000000000000000000000000000000000..60b6c3342d0d0052ae5116af9ccc0c80834fcc2e --- /dev/null +++ b/zeenewskannada/data1_url8_1_to_1110_234.txt @@ -0,0 +1 @@ +ಹಳೆಯ ಪಿಂಚಣಿ ಯೋಜನೆ,ತೆರಿಗೆ ವಿನಾಯಿತಿ, 8ನೇ ವೇತನ ಆಯೋಗ ಜಾರಿ ಸೇರಿದಂತೆ ಬಜೆಟ್ ಮೇಲೆ ಜನ ಸಾಮಾನ್ಯರ ನಿರೀಕ್ಷೆಗಳು 2024 : ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಹೊಂದಾಣಿಕೆಗಳು ಅಥವಾ ಹೊಸ ತೆರಿಗೆ ಪದ್ದತಿಯಂತೆ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳವಾಗಬಹುದು.ಇದು ವಿವಿಧ ಆದಾಯ ಗುಂಪುಗಳಿಗೆ ಪ್ರಯೋಜನವನ್ನು ನೀಡುತ್ತದೆ. 2024 :2024-25ರ ಆರ್ಥಿಕ ವರ್ಷಕ್ಕೆ ತನ್ನ ಸಂಪೂರ್ಣ ಬಜೆಟ್ ಘೋಷಣೆಗೆ ಸರ್ಕಾರ ಸಜ್ಜಾಗುತ್ತಿದೆ.ಸಾಂಕ್ರಾಮಿಕ ರೋಗದ ನಂತರದ ಆರ್ಥಿಕ ಚೇತರಿಕೆಯೊಂದಿಗೆ ರಾಷ್ಟ್ರವು ಹಿಡಿತ ಸಾಧಿಸುತ್ತಿರುವುದರಿಂದ ಈ ವರ್ಷದ ಬಜೆಟ್ ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಬಾರಿಯ ಬಜೆಟ್ ಮೇಲೆ ಜನ ಸಾಮಾನ್ಯರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಜೆಟ್ 2024 ಮೇಲೆ ವೇತನ ವರ್ಗದ ನಿರೀಕ್ಷೆಗಳು :ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಹೊಂದಾಣಿಕೆಗಳು ಅಥವಾ ಹೊಸ ತೆರಿಗೆ ಪದ್ದತಿಯಂತೆ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳವಾಗಬಹುದು. ಇದು ವಿವಿಧ ಆದಾಯ ಗುಂಪುಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹೊಸ ತೆರಿಗೆ ಬ್ರಾಕೆಟ್‌ಗಳ ಮೂಲಕ ಹೆಚ್ಚಿನ ಖರ್ಚು ಹೊಂದಿರುವಂತಹ ನಿರ್ದಿಷ್ಟ ಗುಂಪುಗಳಿಗೆ ತೆರಿಗೆ ಪರಿಹಾರವನ್ನು ಒದಗಿಸುವತ್ತ ಸರ್ಕಾರವು ಗಮನಹರಿಸಬಹುದು. ಇದನ್ನೂ ಓದಿ : ಕೇಂದ್ರ ಬಜೆಟ್ 2024 ದಿನಾಂಕ:2024-25ರ ಪೂರ್ಣ ಬಜೆಟ್ ಅನ್ನು ಮುಂದಿನ ತಿಂಗಳು ಜುಲೈ 23 ಅಥವಾ 24 ರಂದು ಸಂಸತ್ತಿನಲ್ಲಿ ಮಂಡಿಸುವ ನಿರೀಕ್ಷೆಯಿದೆ . ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ :ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು :ಆರ್ಥಿಕ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವಂತೆ ಉದ್ಯಮದ ಮುಖಂಡರು ಮತ್ತು ಸಂಘಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉದ್ಯಮ ಸಂಸ್ಥೆ ಸಿಐಐ ಅಧ್ಯಕ್ಷ ಸಂಜೀವ್ ಪುರಿ ಅವರು ಹಣಕಾಸು ಸಚಿವರಿಗೆ ಪರಿಗಣಿಸಲು ಎಂಟು ಅಂಶಗಳನ್ನು ಮುಂದಿಟ್ಟಿದ್ದಾರೆ. ಕೆಳಭಾಗದಲ್ಲಿ ಆದಾಯ ತೆರಿಗೆಯಲ್ಲಿನ ಪರಿಹಾರ,ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ)ನಂತಹ ಉದ್ಯೋಗ ಶಾಹಿಯ ಪ್ರೋತ್ಸಾಹ ಯೋಜನೆಗಳನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ವ್ಯವಹಾರವನ್ನು ಸುಲಭಗೊಳಿಸುವುದನ್ನು ಉತ್ತೇಜಿಸುವುದು ಇವುಗಳಲ್ಲಿ ಸೇರಿವೆ.ಅಲ್ಲದೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಶಿಫಾರಸುಗಳನ್ನು ಮಾಡಿದೆ. ಇದನ್ನೂ ಓದಿ : ಶಿಫಾರಸುಗಳು ಕ್ಯಾಪೆಕ್ಸ್ ಡ್ರೈವ್,ನಾವೀನ್ಯತೆ ಮತ್ತು ತೆರಿಗೆ ಸರಳೀಕರಣದ ಸುತ್ತ ಕೇಂದ್ರೀಕೃತವಾಗಿವೆ. 2024-25ರ ಯೂನಿಯನ್ ಬಜೆಟ್‌ನಲ್ಲಿ ಮೂಲಸೌಕರ್ಯ,ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಬಂಡವಾಳ ಹೂಡಿಕೆಗೆ ಆದ್ಯತೆ ನೀಡುವ ಮೂಲಕ ನರೇಂದ್ರ ಮೋದಿ 3.0 ಸರ್ಕಾರವು ಬಂಡವಾಳ ವೆಚ್ಚದ ಮೇಲೆ ಕಾರ್ಯತಂತ್ರದತ್ತ ಗಮನ ಹರಿಸುತ್ತದೆ ಎಂದು ಪ್ರಮುಖ ಉದ್ಯಮ ಸಂಸ್ಥೆ ಅಸೋಚಾಮ್ ವಿಶ್ವಾಸ ವ್ಯಕ್ತಪಡಿಸಿದೆ. ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ಆರ್ & ಡಿ ಚಟುವಟಿಕೆಯನ್ನು ಹೆಚ್ಚಿಸಲು ವಿಶ್ವವಿದ್ಯಾನಿಲಯ-ಉದ್ಯಮ ಸಂಪರ್ಕವನ್ನು ಬಲಪಡಿಸಲು ರಾಜ್ಯಗಳಾದ್ಯಂತ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಕೈಗಾರಿಕಾ ಸಂಸ್ಥೆ ಶಿಫಾರಸುಗಳನ್ನು ಮಾಡಿದೆ. 8 ನೇ ವೇತನ ಆಯೋಗ, :8ನೇ ವೇತನ ಆಯೋಗದ ರಚನೆ ವೇತನ ವರ್ಗದವರಿಗೆ ತೆರಿಗೆ ವಿನಾಯಿತಿಯಲ್ಲಿ ಹೆಚ್ಚಳ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು ಬಜೆಟ್ ಪೂರ್ವ ಸಭೆಯ ಸಂದರ್ಭದಲ್ಲಿ ಟ್ರೇಡ್ ಯೂನಿಯನ್ ಮುಖಂಡರು ಮಾಡಿದ ಕೆಲವು ಪ್ರಮುಖ ಬೇಡಿಕೆಗಳಾಗಿವೆ. ಅಲ್ಲದೆ, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಪಿಎಸ್‌ಯುಗಳಲ್ಲಿ ಈಗಿರುವ ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು.ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಾರ್ಪೊರೇಟ್ ತೆರಿಗೆ ಮತ್ತು ಸಂಪತ್ತು ತೆರಿಗೆಯನ್ನು ಹೆಚ್ಚಿಸುವ ಮೂಲಕ ಅಗತ್ಯ ಆಹಾರ ಪದಾರ್ಥಗಳು ಮತ್ತು ಔಷಧಿಗಳ ಮೇಲೆ ಜಿಎಸ್‌ಟಿಯಿಂದ ಸಾಮಾನ್ಯ ಜನಸಾಮಾನ್ಯರಿಗೆ ಹೊರೆಯಾಗುವ ಬದಲು ಪಿತ್ರಾರ್ಜಿತ ತೆರಿಗೆಯನ್ನು ಪರಿಚಯಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಣವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. , , , , ಮತ್ತು ಸೇರಿದಂತೆ 12 ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_235.txt b/zeenewskannada/data1_url8_1_to_1110_235.txt new file mode 100644 index 0000000000000000000000000000000000000000..a49542e40593041b3a025d4af38193ca8da52aa5 --- /dev/null +++ b/zeenewskannada/data1_url8_1_to_1110_235.txt @@ -0,0 +1 @@ +ದೇಶ ನಾಶವಾಗಬೇಕಾದರೆ ಬಾಂಬ್ ಮಿಸೈಲ್ ಗಳೆ ಆಗಬೇಕಿಲ್ಲ ! ಈ ಸಣ್ಣ ತಪ್ಪು ದೇಶವನ್ನು ಪಾತಾಳಕ್ಕೆ ತಳ್ಳಿ ಬಿಡುವುದು ಗ್ಯಾರಂಟಿ ದಿನಬೆಳಗಾದರೆ ದೇಶ ದೇಶಗಳ ನಡುವೆ ಯುದ್ದ, ದಾಳಿ ಇಂಥಹ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿರುತ್ತದೆ. ಇಲ್ಲಿ ಯೋಚಿಸಬೇಕಾದ ಅಂಶ ಎಂದರೆ ದೇಶ ನಾಶವಾಗಲು ಹೀಗೆ ಹೊರಗಿನ ಶತ್ರುಗಳು ನಿಜಕ್ಕೂ ಅಗತ್ಯವಿದೆಯೇ?. ಬೆಂಗಳೂರು :ವಿದ್ಯಾಭ್ಯಾಸ ಎನ್ನುವುದು ಪ್ರತಿಯೊಬ್ಬನ ಜೀವನದಲ್ಲಿಯೂ ಬಹಳ ಮುಖ್ಯ. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಎಲ್ಲಾ ದಿಕ್ಕುಗಳಲಿಯೂ ಸ್ಪರ್ಧೆ. ಮಗು ಹುಟ್ಟುವಾಗಲೇ ತಂದೆ ತಾಯಿ ತಮ್ಮ ಮಗುವಿನ ಶಿಕ್ಷಣ, ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಹೀಗಾಗಿ ಮಗು ಹುಟ್ಟುವುದಕ್ಕೂ ಮುನ್ನವೇ ಇಂಥದ್ದೇ ಶಾಲೆಯಲ್ಲಿ ದಾಖಲಾತಿ ಸಿಗಬೇಕು ಎನ್ನುವ ತೀರ್ಮಾನವೂ ಆಗಿರುತ್ತದೆ. ಈ ನಿಟ್ಟಿನಲ್ಲಿ ಸೀಟ್ ಬ್ಲಾಕ್ ಮಾಡುವ ಕೆಲಸವೂ ಆಗುತ್ತದೆ. ಇದಕ್ಕಾಗಿ ಹರಿಸುವುದು ಲಕ್ಷ ಲಕ್ಷ ಡೊನೇಶನ್. ಇನ್ನು ಎಷ್ಟು ಹೆಚ್ಚು ಫೀಸ್ ಪಾವತಿಸುತ್ತೇವೆ ಅಷ್ಟುಎನ್ನುವ ಭಾವನೆ ನಮ್ಮಲ್ಲಿ ಅಡಗಿದೆ. ಆದ್ರೆ ಇದು ಎಲ್ಲಯವರೆಗೆ ಸತ್ಯ ಎನ್ನುವುದನ್ನು ಹೇಳುವುದು ಕಷ್ಟ ಸಾಧ್ಯ.ಇನ್ನು ಇತ್ತೀಚಿನ ದಿನಗಳಲ್ಲಿ ಕಾಪಿ ಮಾಡುವುದು, ಕಾಪಿ ಮಾಡುವುದಕ್ಕೆ ಅನುವು ಮಾಡಿಕೊಡುವುದು, ಪೇಪರ್ ಲೀಕ್ ಆಗುವುದು ಇಂಥಹ ಪ್ರಕರಣಗಳು ಕೇಳಿ ಬರುತ್ತಿರುತ್ತವೆ. ಲೀಕ್ ಆದ ಪೇಪರ್ ಅನ್ನು ಬಳಸಿಕೊಂಡು ದೊಡ್ಡ ದೊಡ್ಡ ಅಂಕಗಳನ್ನು ಗಿಟ್ಟಿಸಿಕೊಂಡು ಸೀಟು ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಉತ್ತೇಜನ ನೀಡುವವರೂ ಇದ್ದಾರೆ. ಇಲ್ಲಿ ಹಾಳಾಗುವುದು ಆ ಮಗುವಿಯ ಭವಿಷ್ಯ ಮಾತ್ರವಲ್ಲ ಇಡೀ ದೇಶದ ಭವಿಷ್ಯ. ಇದನ್ನೂ ಓದಿ : ಹೌದು, ದಿನಬೆಳಗಾದರೆ ದೇಶ ದೇಶಗಳ ನಡುವೆ ಯುದ್ದ, ದಾಳಿ ಇಂಥಹ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿರುತ್ತದೆ.ಒಂದು ದೇಶವನ್ನು ಸಂಪೂರ್ಣ ನಾಶ ಮಾಡುವುದೇ ಎದುರಾಳಿ ದೇಶದ ಗುರಿಯಾಗಿರುತ್ತದೆ. ಆಗ ನಡೆಯುವುದೇ ಬಾಂಬ್ ದಾಳಿ, ಮಿಸೈಲ್ ದಾಳಿ. ಹೀಗೆ ದಾಳಿ ನಡೆದಾಗ ಅಲ್ಲಿ ಹರಿಯುವ ನೆತ್ತರಿಗೆ ಬೆಲೆಯೇ ಇರುವುದಿಲ್ಲ.ಆದರೆ ಇಲ್ಲಿ ಯೋಚಿಸಬೇಕಾದ ಅಂಶ ಎಂದರೆ ದೇಶ ನಾಶವಾಗಲು ಹೀಗೆ ಹೊರಗಿನ ಶತ್ರುಗಳು ನಿಜಕ್ಕೂ ಅಗತ್ಯವಿದೆಯೇ?. ನಿಜಕ್ಕೂ ಒಂದು ದೇಶ ಹಾಳಾಗಲು, ನಾಶವಾಗಲು ಹೊರಗಿನ ಶತ್ರುಗಳ ಅಗತ್ಯ ಇಲ್ಲ. ಶಿಕ್ಷಣದಲ್ಲಿ ಆಗುವ ಸಣ್ಣ ಎಡವಟ್ಟು ದೇಶವನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ. ಹೌದು, ಶಿಕ್ಷಣ ಒಂದು ದೇಶದ ಭದ್ರ ಬುನಾದಿಗೆ ಎಷ್ಟು ಮುಖ್ಯ ಎನ್ನುವುದನ್ನು ಸಾರುವ ಕೆಲವು ಸಾಲುಗಳಿವೆ.ದಕ್ಷಿಣ ಆಫ್ರಿಕಾದಈ ಸಾಲುಗಳನ್ನು ಅಂಟಿಸಲಾಗಿತ್ತಂತೆ. ಇದನ್ನೂ ಓದಿ : ಒಂದು ದೇಶವನ್ನು ನಾಶ ಮಾಡಬೇಕಾದರೆ ಶಿಕ್ಷಣ ಗುಣಮಟ್ಟವನ್ನು ಕೆಳಗಿಳಿಸಿದರೆ ಸಾಕಂತೆ. ಕಳಪೆ ಗುಣಮಟ್ಟದ ಶಿಕ್ಷಣ ನೀಡಿ, ಪರೀಕ್ಷಾ ಸಂದರ್ಭದಲ್ಲಿ ಮೋಸಕ್ಕೆ ಅಂದರೆ ನಕಲು ಮಾಡಲು ಅವಕಾಶ ಕಲ್ಪಿಸಿದರೆ ಸಾಕಂತೆ. ಯಾಕೆಂದರೆ ಈ ರೀತಿ ಪಾಸಾಗಿ ವೈದ್ಯ ಪದವಿ ಪಡೆದ ವ್ಯಕ್ತಿಯ ಕೈಯಿಂದ ಚಿಕತ್ಸೆ ಪಡೆದ ರೋಗಿ ಬದುಕುವುದುಂಟೆ ? ಈ ರೀತಿ ಎಂಜಿನಿಯರ್ ಆದ ವ್ಯಕ್ತಿ ನಿರ್ಮಿಸಿದ ಕಟ್ಟಡ ಕುಸಿದು ಬೀಳದೆ ಇರಲು ಸಾಧ್ಯವೇ? ಇಂಥಹ ಅರ್ಥ ಶಾಸ್ತ್ರಜ್ಞನಿಂದ ಉತ್ತಮ ಹಣಕಾಸು ನೀತಿ ನಿರೀಕ್ಷಿಸಲು ಸಾಧ್ಯವೇ? ನ್ಯಾಯಾಧೀಶನಿಂದ ನ್ಯಾಯ ನೀರೀಕ್ಷಿಸುವುದು ಸಾಧ್ಯವಿಲ್ಲ.ಹಾಗಾಗಿ ಶಿಕ್ಷಣ ನೀತಿ ಕುಸಿದರೆ ಇಡೀ ದೇಶವೇ ಕುಸಿದು ಬೀಳುವುದು ಗ್ಯಾರಂಟಿ. ಹೀಗಾಗಿ ಶಿಕ್ಷಣ ಮಟ್ಟದಲ್ಲಿ ಮೋಸಕ್ಕೆ ಬೆಂಬಲ ನೀಡುವ ಮುನ್ನ ನಾವು ಯಾರಿಗೆ ಹೇಗೆ ಮೋಸ ಮಾಡುತ್ತಿದ್ದೇವೆ ಎನ್ನುವುದನ್ನು ಅರೆ ಕ್ಷಣ ಯೋಚಿಸಿದರೆ ಒಳಿತು. ಇಲ್ಲಿ ನಮ್ಮ ಸ್ವ ಪ್ರತಿಷ್ಠೆಗೋಸ್ಕರ ದೇಶದ ಭವಿಷ್ಯವನ್ನೇ ನಾವು ಪಣಕ್ಕಿಡುತ್ತಿದ್ದೇವೆ ಎನ್ನುವ ಒಂದು ಸಣ್ಣ ಯೋಚನೆ ನಮಗಿದ್ದರೆ ಒಳ್ಳೆಯದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_236.txt b/zeenewskannada/data1_url8_1_to_1110_236.txt new file mode 100644 index 0000000000000000000000000000000000000000..ffd825fa51cc8d6bbd46abb1c087bf71c2cfcd58 --- /dev/null +++ b/zeenewskannada/data1_url8_1_to_1110_236.txt @@ -0,0 +1 @@ +: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿತ! (26-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 26) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 52,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(26-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_237.txt b/zeenewskannada/data1_url8_1_to_1110_237.txt new file mode 100644 index 0000000000000000000000000000000000000000..d7e4856170e0c447e4ab11b304d6674eb510bb30 --- /dev/null +++ b/zeenewskannada/data1_url8_1_to_1110_237.txt @@ -0,0 +1 @@ +300 ರೂಪಾಯಿಯಿಂದ ಆರಂಭವಾದ ಬಿಸಿನೆಸ್ ! ಇಂದು ೭ ಸಾವಿರ ಕೋಟಿ ಮೌಲ್ಯದ ಸಂಪತ್ತಿನ ಒಡತಿ !ಇದೇ ಈ ಮಹಿಳೆಯ ಬಿಸ್ ನೆಸ್ ಸಿಕ್ರೆಟ್ ಈ ಮಹಿಳೆ ವ್ಯಾಪಾರ ಆರಂಭಿಸುವ ಸಲುವಾಗಿ ಮೊದಲು ಖರೀದಿಸಿದ್ದು ಒಲೆ. ಅದು ಕೂಡಾ 300 ರೂಪಾಯಿಗೆ. ಇಂದು ಇವರು ೭ ಸಾವಿರ ಕೋಟಿ ಮೌಲ್ಯದ ಸಂಪತ್ತಿನ ಒಡತಿ. :ರಜನಿ ಬೆಕ್ಟರ್ ಖ್ಯಾತ ಉದ್ಯಮಿ.ಕರಾಚಿಯಲ್ಲಿ ಜನಿಸಿದ ಅವರು ವಿಭಜನೆಯ ಸಮಯದಲ್ಲಿ ಲುಧಿಯಾನಕ್ಕೆ ಬಂದರು.ಅವರಿಗೆ 17 ವರ್ಷ ವಯಸ್ಸಾಗಿದ್ದಾಗ ಸ್ಥಳೀಯ ವ್ಯಾಪಾರ ಕುಟುಂಬದ ಹುಡುಗನೊಂದಿಗೆ ವಿವಾಹವಾದರು.ಇದಾದ ನಂತರ ರಜನಿ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಕರಿ ಕೋರ್ಸ್‌ಗೆ ಸೇರಿಕೊಂಡರು. ಮತ್ತು ಐಸ್ ಕ್ರೀಮ್ ಪಾಕವಿಧಾನಗಳು ಶೀಘ್ರದಲ್ಲೇ ಜನಪ್ರಿಯವಾಯಿತು.ಇದು ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ರಜನಿಯನ್ನು ಪ್ರೇರೇಪಿಸಿತು.ಸ್ವಂತ ವ್ಯಾಪಾರ ಆರಂಭಿಸುವ ಯೋಚನೆಯಲ್ಲಿ 300 ರೂಪಾಯಿ ಆರಂಭಿಕ ಬಂಡವಾಳದಲ್ಲಿ ಒಲೆ ಖರೀದಿಸಿ ಹಿತ್ತಲಲ್ಲಿ ಐಸ್ ಕ್ರೀಂ ಮಾಡಲು ಆರಂಭಿಸಿದರು. ಇದನ್ನೂ ಓದಿ : ಆದರೆ ಈ ವ್ಯವಹಾರ ಶೀಘ್ರದಲ್ಲೇ ಆರ್ಥಿಕ ತೊಂದರೆಗಳನ್ನು ಎದುರಿಸಿತು.ರಜನಿ ಅವರ ಪತಿ ಧರ್ಮವೀರ್ ಅವರು 1978ರಲ್ಲಿ ಐಸ್ ಕ್ರೀಮ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು 20,000 ರೂಪಾಯಿಯ ಆರ್ಥಿಕ ನೆರವು ನೀಡುತ್ತಾರೆ. ಬ್ರ್ಯಾಂಡ್ ಕ್ರೆಮಿಕಾ :ರಜನಿ ತಮ್ಮ ಬ್ರ್ಯಾಂಡ್ ಅನ್ನುಎಂದು ಹೆಸರಿಸಿದ್ದಾರೆ. ಇದು ಹಿಂದಿ ಪದ 'ಕ್ರೀಮ್ ಕಾ' ಅಂದರೆ ಕೆನೆಯಿಂದ ತಯಾರಿಸಲ್ಪಟ್ಟ ಎಂದರ್ಥ. ಮೊದಲು ಐಸ್ ಕ್ ತಯಾರಿಸಿದ ರಜನಿ ನಿಧಾನವಾಗಿ ನಂತರ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು.1980ರ ದಶಕದ ಸವಾಲುಗಳ ನಡುವೆಯೂ ರಜನಿ ತಮ್ಮ ಕುಟುಂಬದ ಬೆಂಬಲದೊಂದಿಗೆ ಯಶಸ್ಸನ್ನು ಸಾಧಿಸಿ, ಕ್ರೀಮಿಕಾವನ್ನು ಯಶಸ್ವಿಗೊಳಿಸಿದರು. ಇದನ್ನೂ ಓದಿ : ವರದಿಯ ಪ್ರಕಾರ,ಕ್ರೆಮಿಕಾ ಭಾರತದ ಎರಡನೇ ಅತಿದೊಡ್ಡ ಬಿಸ್ಕತ್ತು ರಫ್ತುದಾರ. ಇದರ ಉತ್ಪನ್ನಗಳು 60ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.ಉತ್ತರ ಭಾರತದಲ್ಲಿ ನಡೆಯುವ ಬಹುತೇಕ ಮದುವೆಗಳಲ್ಲಿ ಈ ಬ್ರ್ಯಾಂಡ್ ಪಾಶ್ಚಾತ್ಯ ಸಿಹಿತಿಂಡಿಗಳ ನೆಚ್ಚಿನ ರುಚಿಯಾಗಿದೆ.ಕ್ರೆಮಿಕಾ ವಾರ್ಷಿಕ ವಹಿವಾಟು 7,000 ಕೋಟಿ ರೂ.ಒಟ್ಟಾರೆಯಾಗಿ ರಜನಿ ಅವರ ವೃತ್ತಿ ಬದುಕು ಲಕ್ಷಾಂತರ ಮಹತ್ವಾಕಾಂಕ್ಷಿ ಭಾರತೀಯ ಮಹಿಳಾ ಉದ್ಯಮಿಗಳಿಗೆ ಸ್ಫೂರ್ತಿಯ ಮೂಲವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_238.txt b/zeenewskannada/data1_url8_1_to_1110_238.txt new file mode 100644 index 0000000000000000000000000000000000000000..7e973125238b5077fae54f8932615dd733a6d384 --- /dev/null +++ b/zeenewskannada/data1_url8_1_to_1110_238.txt @@ -0,0 +1 @@ +: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ ! : ಪ್ರಮಾಣಿತ ಬಳಕೆದಾರರು ತಿಂಗಳಿಗೆ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ತಮ್ಮ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಬಳಕೆದಾರರಿಗೆ ಈ ಮಿತಿಯು ತಿಂಗಳಿಗೆ 24 ಟಿಕೆಟ್‌ಗಳಿಗೆ ಹೆಚ್ಚಾಗುತ್ತದೆ ಎಂದು ತಿಳಿಸಿದೆ. :ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ () ಸೋಷಿಯಲ್‌ ಮೀಡಿಯಾದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ , ಪ್ರಯಾಣಿಕರು ವಿವಿಧ ಹೊಂದಿರುವ ಕಾರಣ ಇ-ಟಿಕೆಟ್‌ಗಳನ್ನು ಬುಕ್ ಮಾಡುವುದರ ಮೇಲಿನ ನಿರ್ಬಂಧಗಳ ಬಗ್ಗೆ‌ ಹರಡುತ್ತಿರುವ ವದಂತಿಗಳು "ಸುಳ್ಳು ಮತ್ತು ಮಿಸ್‌ ಲೀಡಿಂಗ್" ಆಗಿವೆ ಎಂದು ಹೇಳಿದೆ. ಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ ಈ ಸ್ಪಷ್ಟನೆ ನೀಡಿದೆ. "ವಿವಿಧ Surnameಗಳಿಂದ ಇ-ಟಿಕೆಟ್‌ಗಳ ಬುಕ್ಕಿಂಗ್‌ನಲ್ಲಿ ನಿರ್ಬಂಧದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿರುವ ಸುದ್ದಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ" ಎಂದು ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ. ಹೀಗಾಗಿ ವಿವಿಧ ಹೊಂದಿರುವ ಜನರಿಗೆ ನೀವು ರೈಲು ಟಿಕೆಟ್‌ಗಳನ್ನು ಬುಕ್‌ ಮಾಡಬಹುದು? ಈ ಪ್ರಶ್ನೆಗೆ ಉತ್ತರ ಹೌದು, ನೀವು ಅವರಿಗೂ ಟಿಕೆಟ್‌ಗಳನ್ನು ಬುಕ್‌ ಮಾಡಬಹುದಾಗಿದೆ. ಇದನ್ನೂ ಓದಿ: - . — (@) ಮಾನ್ಯವಾದ ವೆಬ್‌ಸೈಟ್‌ ಅಥವಾ ಆಪ್‌ ಮೂಲಕ ಟಿಕೆಟ್ ಬುಕಿಂಗ್ ಮಾಡುವವರು ತಮ್ಮ ವೈಯಕ್ತಿಕ ಐಡಿ ಮೂಲಕ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪ್ರಮಾಣಿತ ಬಳಕೆದಾರರು ತಿಂಗಳಿಗೆ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ತಮ್ಮ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಬಳಕೆದಾರರಿಗೆ ಈ ಮಿತಿಯು ತಿಂಗಳಿಗೆ 24 ಟಿಕೆಟ್‌ಗಳಿಗೆ ಹೆಚ್ಚಾಗುತ್ತದೆ (ಪ್ರತಿ ಟಿಕೆಟ್‌ನಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕರ ಆಧಾರ್ ದೃಢೀಕರಣವನ್ನು ಒದಗಿಸಿದರೆ)ʼ ಎಂದು ತಿಳಿಸಿದೆ. ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ವೈಯಕ್ತಿಕ ಬಳಕೆದಾರ ಐಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಹೇಳಿದೆ. ವೈಯಕ್ತಿಕ ಬಳಕೆದಾರ ಐಡಿಗಳನ್ನು ಬಳಸಿ ಬುಕ್ ಮಾಡಿದ ಟಿಕೆಟ್‌ಗಳು ವೈಯಕ್ತಿಕ ಬಳಕೆಗಾಗಿ ಮಾತ್ರ ಮತ್ತು ಲಾಭಕ್ಕಾಗಿ ಮಾರಾಟ ಮಾಡಬಾರದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಟಿಕೆಟ್‌ಗಳನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ರೈಲ್ವೆ ಕಾಯಿದೆ, 1989ರ ಸೆಕ್ಷನ್ 143ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಯ ನೀತಿಗಳಲ್ಲಿನ ಬದಲಾವಣೆಗಳ ಬಗ್ಗೆ ಸುಳ್ಳು ಮಾಹಿತಿಯ ಹರಡುವಿಕೆಯಿಂದ ಪ್ರಯಾಣಿಕರಿಗೆ ಗೊಂದಲವನ್ನುಂಟುಮಾಡಿದೆ. ಉದಾಹರಣೆಗೆ, ಜುಲೈ 1, 2017ರಿಂದ ಪ್ರಾರಂಭವಾಗುವ ಹೊಸ ಬದಲಾವಣೆಗಳ ಬಗೆಗಿನ ವದಂತಿಗಳು ಸಂಪೂರ್ಣವಾಗಿ ಸುಳ್ಳು ಎಂದು ರೈಲ್ವೆ ಸಚಿವಾಲಯವು ಸ್ಪಷ್ಟಪಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_239.txt b/zeenewskannada/data1_url8_1_to_1110_239.txt new file mode 100644 index 0000000000000000000000000000000000000000..b8b5e3ca5c997a6e0eb08e07967e20963cdc84df --- /dev/null +++ b/zeenewskannada/data1_url8_1_to_1110_239.txt @@ -0,0 +1 @@ +: ಸೆಪ್ಟೆಂಬರ್ 30ರ ನಂತರ ಕ್ಯಾನ್ಸಲ್‌ ಆಗುತ್ತೆ ಇಂತವರ ರೇಷನ್ ಕಾರ್ಡ್! : ಒಂದೇ ಕುಟುಂಬಸ್ಥರು, ಒಂದೇ ಮನೆಯಲ್ಲಿ ವಾಸಮಾಡುತ್ತಿರುವವರು ತಮ್ಮ ಕುಟುಂಬ ಬೇರೆ ಬೇರೆ ಅನ್ನೋ ರೀತಿ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. :ಪ್ರತಿಯೊಬ್ಬ ಜನಸಾಮಾನ್ಯರು ರೇಷನ್ ಕಾರ್ಡ್ ಹೊಂದುವುದು ಅಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ವಿವಿಧ ಪ್ರಯೋಜನಗಳನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿರಬೇಕು. ಹೀಗಾಗಿ ಬಿಪಿಎಲ್ ಕಾರ್ಡ್‌ ಹೊಂದಿರುವ ಬಹುತೇಕರು ಸರ್ಕಾರದಿಂದ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆದರೆ ಸೆಪ್ಟೆಂಬರ್ 30ರೊಳಗೆ ನೀವು ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಡವರಿಗೆ ಹಲವುಗಳನ್ನು ಜಾರಿಗೆ ತರಲಾಗಿದೆ. ಕೃಷಿ, ಆರೋಗ್ಯ, ವಿಮೆ ಮತ್ತು ರೇಷನ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು. ಆದರೆ ಬಿಪಿಎಲ್ ಕಾರ್ಡ್‌ ಹೊಂದಿರುವ ಹಲವು ಜನರು ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಕಂಡುಬಂದಿದೆ. ಒಂದೇ ಮನೆಯಲ್ಲಿ ವಾಸಮಾಡುತ್ತಾ ಅನೇಕರು ಒದ್ದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬಸ್ಥರು, ಒಂದೇ ಮನೆಯಲ್ಲಿ ವಾಸಮಾಡುತ್ತಿರುವವರು ತಮ್ಮ ಕುಟುಂಬ ಬೇರೆ ಬೇರೆ ಅನ್ನೋ ರೀತಿ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಡೆ ಹಿಡಿಯಲು ಸರ್ಕಾರ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಬಿಪಿಎಲ್ ಕಾರ್ಡ್‌ ಹೊಂದಿರುವ ಎಲ್ಲರೂ ಸಹ ಕಡ್ಡಾಯವಾಗಿ ಒಂದು ಪ್ರಮುಖ ಕೆಲಸ ಮಾಡಬೇಕು. ಅದು ಏನು ಅಂತೀರಾ..? ನಿಮ್ಮ ಬಳಿ ಬಿಪಿಎಲ್ ರೇಶನ್ ಕಾರ್ಡ್ ಇದ್ದರೆ, ಕೂಡಲೇ ಅದನ್ನು ನಿಮ್ಮ ಆಧಾರ್ ಕಾರ್ಡ್‌ ಜೊತೆಗೆ ಲಿಂಕ್ ಮಾಡಿಸಬೇಕು. ರೇಷನ್ ಕಾರ್ಡ್ ವಿಚಾರದಲ್ಲಿ ಆಗುತ್ತಿರುವ ಹಗರಣ ತಡೆಯಲು ಸರ್ಕಾರ ಈ ಒಂದು ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. 2017ರಲ್ಲಿ PDSನ ಮೂಲಕ ಈ ನಿಯಮ ಜಾರಿಗೆ ತರಲಾಗಿದ್ದು, ಈಗಾಗಲೇ ಹಲವು ಬಾರಿ ತಿಳಿಸಿದ್ದರೂ ಸಹ ಬಹಳಷ್ಟು ಜನರು ಇನ್ನು ಸಹ ತಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್‌ಅನ್ನು ಲಿಂಕ್‌ ಮಾಡಿಸಿಲ್ಲ. ಈ ಪ್ರಕ್ರಿಯೆಗೆ ಈಗ ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ. 2024ರ ಸೆಪ್ಟೆಂಬರ್ 30ರೊಳಗೆ ನಿಮ್ಮ ರೇಷನ್ ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್‌ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ನಿಮ್ನ ರೇಷನ್ ಕಾರ್ಡ್ ರದ್ದಾಗಲಿದೆ. ಆಧಾರ್ ಕಾರ್ಡ್‌ಗೆ ರೇಷನ್ ಕಾರ್ಡ್ ಲಿಂಕ್‌ ಮಾಡುವುದು ಹೇಗೆ? * ಮೊದಲು ನಿಮ್ಮ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.* ವೆಬ್‌ಸೈಟ್‌ಗೆ ಲಾಗಿನ್‌ ಮಾಡಿ ಪ್ರಕ್ರಿಯೆ ಆಪ್ಶನ್ ಸೆಲೆಕ್ಟ್ ಮಾಡಿ* ಇಲ್ಲಿ ನಿಮ್ಮ ಹೆಸರು ಅಡ್ರೆಸ್, ಡೇಟ್‌ ಆಫ್‌ ಬರ್ತ್‌ ಸೇರಿದಂತೆ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು.* ಬಳಿಕ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ ಹಾಗೂ ಇನ್ನಿತರ ಮಾಹಿತಿಗಳನ್ನು ಅಪ್ಲೋಡ್‌ ಮಾಡಬೇಕು* ಇದಿಷ್ಟು ಕೆಲಸ ಆದ ನಂತರ ಮಾಡಬೇಕು* ನಂತರ ನಿಮ್ಮಅಥವಾ ಇ-ಮೇಲ್ ಐಡಿಗೆ ಸಂದೇಶ ಬರುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_24.txt b/zeenewskannada/data1_url8_1_to_1110_24.txt new file mode 100644 index 0000000000000000000000000000000000000000..28df7caac5e86bb6f32884e6832569713c5ac682 --- /dev/null +++ b/zeenewskannada/data1_url8_1_to_1110_24.txt @@ -0,0 +1 @@ +34 ಕಿಮೀ ಮೈಲೇಜ್ ಕೊಡುವ ಈ ಕಾರಿನ ಬೆಲೆ ಈಗ ಬೆಲೆ 5.54 ಲಕ್ಷದಿಂದ ಆರಂಭ...! ಇದರಲ್ಲಿ ಏನೆಲ್ಲಾ ವಿಶೇಷಗಳಿವೆ ಗೊತ್ತೇ? ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು ಖರೀದಿಸಲು ಯೋಚಿಸುತ್ತಿರುವವರಿಗೆ, ಹ್ಯಾಚ್‌ಬ್ಯಾಕ್ , , ಮತ್ತು ಪ್ಲಸ್ ಮತ್ತು ಟ್ರಿಮ್‌ಗಳೊಂದಿಗೆ ಒಟ್ಟು 11 ರೂಪಾಂತರಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಎರಡು ಆಯ್ಕೆಗಳಾಗಿವೆ. ವ್ಯಾಗನ್ಆರ್ ಪೆಟ್ರೋಲ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ.5.54 ಲಕ್ಷದಿಂದ ಪ್ರಾರಂಭವಾಗಿ ರೂ.7.33 ಲಕ್ಷಕ್ಕೆ ಏರಿದರೆ, ವ್ಯಾಗನಾರ್ ಸಿಎನ್‌ಜಿಯ ಎಕ್ಸ್ ಶೋ ರೂಂ ಬೆಲೆ ರೂ.6.44 ಲಕ್ಷಕ್ಕೆ ಏರಿಕೆಯಾಗಿ ರೂ.6.89 ಲಕ್ಷಕ್ಕೆ ಏರುತ್ತದೆ. ಮಾರುತಿ ಸುಜುಕಿ ವ್ಯಾಗನ್ಆರ್ ಯಾವಾಗಲೂ ಬಜೆಟ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಪಡೆದಿರುವ ಕಾರು. 6 ರಿಂದ 8 ಲಕ್ಷ ರೂ ವ್ಯಾಪ್ತಿಯಲ್ಲಿ ಪೆಟ್ರೋಲ್ ಅಥವಾ ಸಿಎನ್‌ಜಿ ಚಾಲಿತ ಕಾರನ್ನು ಖರೀದಿಸಲು ಬಯಸುವವರಿಗೆ ವ್ಯಾಗನ್ಆರ್ ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಈ ಎರಡೂ ಎಂಜಿನ್‌ಗಳು ಐಚ್ಛಿಕವಾಗಿರುತ್ತವೆ ಮತ್ತು ಮೈಲೇಜ್ ಉತ್ತಮವಾಗಿದೆ. ಕಳೆದ ಜುಲೈ ತಿಂಗಳ ಮಾರಾಟದ ಚಾರ್ಟ್ ಅನ್ನು ನೋಡಿದಾಗ, ಮಾರುತಿ ವ್ಯಾಗನ್ಆರ್ 16191 ಜನರು ಖರೀದಿಸುವ ಮೂಲಕ ಮೂರನೇ ಅತ್ಯುತ್ತಮ ಮಾರಾಟವಾದ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವ್ಯಾಗನ್ಆರ್ ಮಧ್ಯಮ ಗಾತ್ರದ ಎಸ್ಯುವಿ ಕ್ರೆಟಾ ಮತ್ತು ಪ್ರೀಮಿಯಂ ಹ್ಯಾಚ್ಬ್ಯಾಕ್ ಮಾರುತಿ ಸುಜುಕಿ ಸ್ವಿಫ್ಟ್ನಿಂದ ಮುಂಚಿತವಾಗಿತ್ತು. ಈ ಮಾರುತಿ ಸುಜುಕಿ ಫ್ಯಾಮಿಲಿ ಹ್ಯಾಚ್‌ಬ್ಯಾಕ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಂದು ತಿಳಿಯೋಣ ಬನ್ನಿ ಇದನ್ನೂ ಓದಿ: ಒಟ್ಟು 11 ರೂಪಾಂತರಗಳು ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು ಖರೀದಿಸಲು ಯೋಚಿಸುತ್ತಿರುವವರಿಗೆ, ಹ್ಯಾಚ್‌ಬ್ಯಾಕ್ , , ಮತ್ತು ಪ್ಲಸ್ ಮತ್ತು ಟ್ರಿಮ್‌ಗಳೊಂದಿಗೆ ಒಟ್ಟು 11 ರೂಪಾಂತರಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಎರಡು ಆಯ್ಕೆಗಳಾಗಿವೆ. ವ್ಯಾಗನ್ಆರ್ ಪೆಟ್ರೋಲ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ.5.54 ಲಕ್ಷದಿಂದ ಪ್ರಾರಂಭವಾಗಿ ರೂ.7.33 ಲಕ್ಷಕ್ಕೆ ಏರಿದರೆ, ವ್ಯಾಗನಾರ್ ಸಿಎನ್‌ಜಿಯ ಎಕ್ಸ್ ಶೋ ರೂಂ ಬೆಲೆ ರೂ.6.44 ಲಕ್ಷಕ್ಕೆ ಏರಿಕೆಯಾಗಿ ರೂ.6.89 ಲಕ್ಷಕ್ಕೆ ಏರುತ್ತದೆ. ಎಂಜಿನ್-ಪವರ್ ಮಾರುತಿ ಸುಜುಕಿ ವ್ಯಾಗನ್ಆರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ವ್ಯಾಗನ್ಆರ್ ನ 1-ಲೀಟರ್ ಪೆಟ್ರೋಲ್ ಎಂಜಿನ್ 67 ಪಿಎಸ್ ಪವರ್ ಮತ್ತು 89 ಎನ್ ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದ್ದರಿಂದ ಇದರ 1.2 ಲೀಟರ್ ಎಂಜಿನ್ 90 ಪಿಎಸ್ ಪವರ್ ಮತ್ತು 113 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ವ್ಯಾಗನ್ಆರ್ ಸಿಎನ್‌ಜಿ 57 ಪಿಎಸ್ ಪವರ್ ಮತ್ತು 82 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ಬರುತ್ತದೆ. ಇದನ್ನೂ ಓದಿ: ಮೈಲೇಜ್ ಮತ್ತು ವೈಶಿಷ್ಟ್ಯಗಳು ಮಾರುತಿ ಸುಜುಕಿ ವ್ಯಾಗನ್ಆರ್ ಮೈಲೇಜ್ ಬಗ್ಗೆ ಮಾತನಾಡುತ್ತಾ, 1 ಲೀಟರ್ ಮ್ಯಾನುವಲ್ ರೂಪಾಂತರದ ಮೈಲೇಜ್ 24.35 ವರೆಗೆ, 1 ಲೀಟರ್ ಸ್ವಯಂಚಾಲಿತ ರೂಪಾಂತರದ ಮೈಲೇಜ್ 25.19 ವರೆಗೆ, 1 ಲೀಟರ್ ರೂಪಾಂತರದ ಮೈಲೇಜ್ ಹೆಚ್ಚಾಗಿದೆ. 34 / ಗೆ, 1.2 ಲೀಟರ್ ಮ್ಯಾನುವಲ್ ರೂಪಾಂತರದ ಮೈಲೇಜ್ 23.56 ವರೆಗೆ ಮತ್ತು 1.2 ಲೀಟರ್ ರೂಪಾಂತರದ ಮೈಲೇಜ್ 24.43 ವರೆಗೆ ಇರುತ್ತದೆ. ಇದು ಬಜೆಟ್ ಹ್ಯಾಚ್‌ಬ್ಯಾಕ್ ಕಾರ್ ಆಗಿರುವುದರಿಂದ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿಲ್ಲ, ಆದರೆ ಅಗತ್ಯವಿರುವ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ವ್ಯಾಗನ್ಆರ್ 7 ಸಿಂಗಲ್ ಟೋನ್ ಮತ್ತು ಎರಡು ಡ್ಯುಯಲ್ ಟೋನ್ ಬಣ್ಣ ಆಯ್ಕೆಗಳನ್ನು ಪಡೆಯುತ್ತದೆ. ಇದು 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4-ಸ್ಪೀಕರ್ ಆಡಿಯೊ ಸಿಸ್ಟಮ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_240.txt b/zeenewskannada/data1_url8_1_to_1110_240.txt new file mode 100644 index 0000000000000000000000000000000000000000..0e6825ec70f2d850e4f6724a7a3d4c14eeca264c --- /dev/null +++ b/zeenewskannada/data1_url8_1_to_1110_240.txt @@ -0,0 +1 @@ +ರೈಲು ಪ್ರಯಾಣಿಕರಿಗೆ ಬಿಗ್ ಅಪ್ಡೇಟ್ : ಹಿರಿಯ ನಾಗರಿಕರಿಗೆ ಮತ್ತೆ ಸಿಗಲಿದೆಯಂತೆ ಈ ಸೌಲಭ್ಯ :ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಸರ್ಕಾರ ನೀಡುತ್ತಿರುವ ರಿಯಾಯಿತಿಯನ್ನು ನಾಲ್ಕು ವರ್ಷಗಳ ನಂತರ ಮತ್ತೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. :ನಿಮ್ಮ ಕುಟುಂಬದಲ್ಲಿ ಹಿರಿಯ ನಾಗರಿಕರಿದ್ದರೆ ಅಥವಾ ನೀವೇ ಈ ವರ್ಗಕ್ಕೆ ಸೇರಿದ್ದು, ಪದೇ ಪದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರೈಲ್ವೆ ನಿಲ್ಲಿಸಿದ ಪ್ರಯಾಣ ದರದ ರಿಯಾಯಿತಿಯನ್ನು ಸರ್ಕಾರ ಮತ್ತೆ ಮರುಪ್ರಾರಂಭಿಸಬಹುದು ಎನ್ನಲಾಗಿದೆ. ಹೀಗಾದರೆ ಕೋಟ್ಯಂತರ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಸರ್ಕಾರ ನೀಡುತ್ತಿರುವ ರಿಯಾಯಿತಿಯನ್ನು ನಾಲ್ಕು ವರ್ಷಗಳ ನಂತರ ಮತ್ತೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾದರೆ,ಮೋದಿ 3.0 ಸರ್ಕಾರ ಹಿರಿಯ ನಾಗರಿಕರಿಗೆ ನೀಡುವ ದೊಡ್ಡ ಕೊಡುಗೆ ಇದಾಗಲಿದೆ. ನಾಲ್ಕು ವರ್ಷಗಳ ನಂತರಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸುದ್ದಿಯ ಪ್ರಕಾರ, ಮೋದಿ 3.0 ಸರ್ಕಾರದ ಅಡಿಯಲ್ಲಿ,ಹಿರಿಯ ನಾಗರಿಕರಿಗೆ ರೈಲು ಪ್ರಯಾಣದ ರಿಯಾಯಿತಿಯನ್ನು ನಾಲ್ಕು ವರ್ಷಗಳ ನಂತರ ಮರುಸ್ಥಾಪಿಸಬಹುದು.ಎಸಿ ಕೋಚ್‌ಗಳ ಬದಲಿಗೆ ಸ್ಲೀಪರ್ ಕ್ಲಾಸ್‌ಗೆ ಮಾತ್ರ ಈ ವಿನಾಯಿತಿಯನ್ನು ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ.ರೈಲ್ವೆ ಮೇಲೆ ಕನಿಷ್ಠ ಆರ್ಥಿಕ ಹೊರೆ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಇದನ್ನೂ ಓದಿ : ವಿನಾಯಿತಿ ಕಾಲಂ ಅನ್ನು ಮೀಸಲಾತಿ ನಮೂನೆಯಲ್ಲಿ ಭರ್ತಿ ಮಾಡಬೇಕಾಗುತ್ತದೆ :ವಿನಾಯಿತಿ ಪಡೆಯಲು ಬಯಸುವಮಾತ್ರ ರೈಲ್ವೆ ಪ್ರಯಾಣ ದರದಲ್ಲಿ ವಿನಾಯಿತಿ ಲಭ್ಯವಿರುತ್ತದೆ ಎಂದು ಸುದ್ದಿಯಲ್ಲಿ ತಿಳಿಸಲಾಗಿದೆ.ಅದೇನೆಂದರೆ ನಿಮ್ಮ ವಯಸ್ಸನ್ನು ಮೊದಲಿನಂತೆ ನಮೂದಿಸಿದರೆ ರೈಲ್ವೆಯ ಈ ಸೌಲಭ್ಯದ ಲಾಭ ಸಿಗುವುದಿಲ್ಲ.ಈಗ ಹಿರಿಯ ನಾಗರಿಕರು ಟಿಕೆಟ್ ಕಾಯ್ದಿರಿಸುವಾಗ ರಿಸರ್ವ್ ಫಾರ್ಮ್‌ನಲ್ಲಿ ರಿಯಾಯಿತಿ ಕಾಲಂ ಅನ್ನು ಭರ್ತಿ ಮಾಡಬೇಕಾಗುತ್ತದೆ.ಪ್ರತಿ ಪ್ರಯಾಣಿಕರಿಗೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಈ ರಿಯಾಯಿತಿಯನ್ನು ನೀಡಲಾಗುವುದು ಎನ್ನಲಾಗಿದೆ.ಪೂರ್ವ ಕೋವಿಡ್ ನಿಯಮಗಳ ಪ್ರಕಾರ,ಹಿರಿಯ ನಾಗರಿಕರಿಗೆ ಸಾಮಾನ್ಯ,ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಲು ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಕೋವಿಡ್‌ಗೆ ಮುನ್ನ ರೈಲ್ವೇ ದರದಲ್ಲಿ 40% ರಿಯಾಯಿತಿ ನೀಡಲಾಗುತ್ತಿತ್ತು. 60 ವರ್ಷ ಮತ್ತು ಮೇಲ್ಪಟ್ಟ ಪುರುಷರಿಗೆ ಮೂಲ ದರದಲ್ಲಿ 40% ರಿಯಾಯಿತಿ ನೀಡಲಾಗುತ್ತಿತ್ತು.ಇದಲ್ಲದೆ,58 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಪ್ರಯಾಣ ದರದಲ್ಲಿ 50% ರಿಯಾಯಿತಿ ನೀಡಲಾಗುತ್ತಿತ್ತು. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಈ ವಿನಾಯಿತಿಯನ್ನು ನಿಲ್ಲಿಸಲಾಯಿತು. ಇದನ್ನೂ ಓದಿ : ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ:ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೊರೊನಾ ಸಾಂಕ್ರಾಮಿಕದ ನಂತರ ಹಿರಿಯ ನಾಗರಿಕರ ರೈಲು ಪ್ರಯಾಣದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದರು.ಕೆಳಮನೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡುವಾಗ,ರೈಲ್ವೆ ಸಚಿವರು ಮಾರ್ಚ್ 20, 2020 ಮತ್ತು ಮಾರ್ಚ್ 31, 2021ರ ನಡುವೆ 1.87 ಕೋಟಿ ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಹೇಳಿದ್ದಾರೆ.ಆದರೆ ಏಪ್ರಿಲ್ 1, 2021 ಮತ್ತು ಫೆಬ್ರವರಿ 2022ರ ನಡುವೆ 4.74 ಕೋಟಿ ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ.ಆ ಸಮಯದಲ್ಲಿ ಅವರು ಹಿರಿಯ ನಾಗರಿಕರಿಗೆ ನೀಡಲಾದ ವಿನಾಯಿತಿಯನ್ನು ಪುನಃಸ್ಥಾಪಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರು.ಆದರೆ ಈಗ ಅದನ್ನು ಮತ್ತೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_241.txt b/zeenewskannada/data1_url8_1_to_1110_241.txt new file mode 100644 index 0000000000000000000000000000000000000000..d13c6c2988c486fd103dc6077020832291680d0a --- /dev/null +++ b/zeenewskannada/data1_url8_1_to_1110_241.txt @@ -0,0 +1 @@ +: ಶಿವಮೊಗ್ಗ, ಸಿದ್ದಾಪುರ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ (25-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 25) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,000 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(25-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_242.txt b/zeenewskannada/data1_url8_1_to_1110_242.txt new file mode 100644 index 0000000000000000000000000000000000000000..58dd0722aa706b93be1701ec93290f64eac63971 --- /dev/null +++ b/zeenewskannada/data1_url8_1_to_1110_242.txt @@ -0,0 +1 @@ +2024:ವೇತನ ವರ್ಗಕ್ಕೆ ಸರ್ಕಾರದಿಂದ ಸಿಹಿ ಸುದ್ದಿ :ಆಗಲಿದೆ ಈ ದೊಡ್ಡ ಘೋಷಣೆ 2024:ವರದಿಯ ಪ್ರಕಾರ,ಈ ಬಾರಿ ಹಣಕಾಸು ಸಚಿವಾಲಯವು ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ಪ್ರಮಾಣಿತ ಕಡಿತದ ಮಿತಿಯನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ. 2024 :ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಬಜೆಟ್‌ಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.2024-25ನೇ ಹಣಕಾಸು ವರ್ಷದ ಬಜೆಟ್ ಮಂಡನೆಗೂ ಮುನ್ನ ವಿವಿಧ ವಲಯಗಳಿಂದ ಬೇಡಿಕೆಗಳನ್ನು ಸಲ್ಲಿಸಲಾಗುತ್ತಿದೆ.ಪ್ರತಿ ಬಾರಿಯಂತೆ ಈ ಬಾರಿಯೂ ಆದಾಯ ತೆರಿಗೆಯಲ್ಲಿ ಪರಿಹಾರಕ್ಕಾಗಿ ಕೆಲವು ದೊಡ್ಡ ಘೋಷಣೆಯನ್ನು ವೇತನ ವರ್ಗ ನಿರೀಕ್ಷಿಸುತ್ತಿದೆ. ವರದಿಯ ಪ್ರಕಾರ,ಈ ಬಾರಿ ಹಣಕಾಸು ಸಚಿವಾಲಯವು ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ಪ್ರಮಾಣಿತ ಕಡಿತದ ಮಿತಿಯನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ.ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಲು ಸರ್ಕಾರ ಬಯಸುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಹಣಕಾಸು ಸಚಿವಾಲಯದಲ್ಲಿ ನಡೆಯುತ್ತಿದೆ ಚರ್ಚೆ :ಎನ್ ಡಿಎ ಸರ್ಕಾರ ತನ್ನ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ.ಬಂಡವಾಳ ಲಾಭಗಳ ಕಾರ್ಯವಿಧಾನದಲ್ಲಿ ಯಾವುದೇ ಪ್ರಮುಖ ಬದಲಾವಣೆಯನ್ನು ಮಾಡುವ ಸಾಧ್ಯತೆ ಈ ಬಾರಿ ಕಡಿಮೆ.ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮರುಪರಿಶೀಲನೆಗೆ ಆಗ್ರಹಿಸುತ್ತಿದೆ.ಈಗಷ್ಟೇ ಬಜೆಟ್ ಅಂತಿಮಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.ಇದೀಗ ಹೆಚ್ಚಿನ ವಿಷಯಗಳು ಹಣಕಾಸು ಸಚಿವಾಲಯದೊಳಗೆ ಚರ್ಚೆಯಾಗುತ್ತಿದ್ದು,ವಿವಿಧ ವಿಷಯಗಳನ್ನು ಪರಿಗಣಿಸಲಾಗುತ್ತಿದೆ.ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು,ಹಣಕಾಸು ಸಚಿವಾಲಯವು ಸರ್ಕಾರದ ಇತರ ಇಲಾಖೆಗಳೊಂದಿಗೆ ಮಾತುಕತೆ ನಡೆಸುತ್ತದೆ.ಈ ಎಲ್ಲಾ ವಿಷಯಗಳ ಬಗ್ಗೆ ನಿರ್ಧಾರಗಳನ್ನು PMOನಿಂದ ಸ್ವೀಕರಿಸಿದ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತದೆ. ಇದನ್ನೂ ಓದಿ : ಹೆಚ್ಚಿನ ಇಲಾಖೆಗಳುಪರಿಹಾರ ನೀಡುವ ಪರವಾಗಿವೆ. ವರದಿಯ ಪ್ರಕಾರ ಸರ್ಕಾರದ ಹೆಚ್ಚಿನ ಇಲಾಖೆಗಳು ತೆರಿಗೆದಾರರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ ಪರಿಹಾರವನ್ನು ನೀಡುವ ಪರವಾಗಿವೆ.ಮಧ್ಯಮ ವರ್ಗವು ಯಾವಾಗಲೂ ಮೋದಿ ಸರ್ಕಾರದ ಬೆಂಬಲಿಗರಾಗಿದ್ದಾರೆ.ಆದರೆ, ಈಗ ಅದು ತನ್ನ ತೆರಿಗೆಗಳಿಗೆ ಪ್ರತಿಯಾಗಿ ಒದಗಿಸುವ ಆರೋಗ್ಯ ಮತ್ತು ಶಿಕ್ಷಣದಂತಹ ಸೌಲಭ್ಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದೆ. ಎಲ್ಲಾ ವಿಧದ ತೆರಿಗೆದಾರರುಪ್ರಸ್ತುತ,ಹೊಸ ತೆರಿಗೆ ಪದ್ಧತಿಯಲ್ಲಿ,ವೇತನ ವರ್ಗ ಮತ್ತು ಪಿಂಚಣಿದಾರರು 50,000 ರೂ.ಗಳ ಹೆಚ್ಚುವರಿ ಕಡಿತದ ಪ್ರಯೋಜನವನ್ನು ಪಡೆಯುತ್ತಾರೆ. ಇದಲ್ಲದೇ ತೆರಿಗೆಗೆ ಒಳಪಡುವ ಆದಾಯ 7 ಲಕ್ಷಕ್ಕಿಂತ ಕಡಿಮೆ ಇರುವವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.ಈ ತೆರಿಗೆ ಪದ್ಧತಿಯಲ್ಲಿ,ತೆರಿಗೆಗೆ ಒಳಪಡುವ ಆದಾಯವು 3 ಲಕ್ಷ ರೂ.ಗಿಂತ ಹೆಚ್ಚು ಇರುವವರು 5% ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.ಉದ್ಯಮಕ್ಕೆ ಸಂಬಂಧಿಸಿದ ಕೆಲವರು ಹೆಚ್ಚಿನ ಸಂಬಳಕ್ಕಾಗಿ ತೆರಿಗೆ ಸ್ಲ್ಯಾಬ್ ಅನ್ನು ಕಡಿಮೆ ಮಾಡಬೇಕು.ಸರ್ಕಾರವು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಿದರೆ,ಎಲ್ಲಾ ರೀತಿಯ ತೆರಿಗೆದಾರರು ಅದರ ಲಾಭವನ್ನು ಪಡೆಯುತ್ತಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_243.txt b/zeenewskannada/data1_url8_1_to_1110_243.txt new file mode 100644 index 0000000000000000000000000000000000000000..076e3831f84571d0ba3f334454114d37ef47e915 --- /dev/null +++ b/zeenewskannada/data1_url8_1_to_1110_243.txt @@ -0,0 +1 @@ +ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಕೂಡಲೇ ಈ ದಾಖಲೆಗಳನ್ನು ನೀಡಿ ಹಣ ಪಡೆಯಿರಿ! : ನಮ್ಮ ರಾಜ್ಯದಲ್ಲಿ ಸುಮಾರು 1 ಕೋಟಿಗಿಂತ ಹೆಚ್ಚಿನ ಮಹಿಳೆಯರು ʼಗೃಹಲಕ್ಷ್ಮೀʼ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಪ್ರತಿ ತಿಂಗಳು ಹಣ ಪಡೆಯುತ್ತಿದ್ದಾರೆ. ಅನೇಕ ಮಹಿಳೆಯರು ಈ ಯೋಜನೆಯ ಹಣವನ್ನು ಪಡೆದು ಚಿನ್ನ ಖರೀದಿಸುವುದು ಸೇರಿದಂತೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. :ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರವು ʼಗೃಹಲಕ್ಷ್ಮೀʼ ಯೋಜನೆಯನ್ನು ರೂಪಿಸಿದೆ. ಮಹಿಳೆಯ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು. ಹೀಗಾಗಿ ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ. ಜಮಾ ಮಾಡಲು ಈ ಯೋಜನೆಯನ್ನು ಅನುಷ್ಠಾನ ಮಾಡಿದೆ. 2023ರ ರಾಜ್ಯಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ʼಗೃಹ ಲಕ್ಷ್ಮೀʼ ಯೋಜನೆಯ ಬಗ್ಗೆ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಲಾಗಿತ್ತು. ಅದರಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾಣಕ್ಕೆ ತರಲು ಸಿಎಂ ಸಿದ್ದರಾಮಯ್ಯನವರು ಈ ಯೋಜನೆಗಳ ಘೋಷಣೆ ಮಾಡಿದರು. ಇದನ್ನೂ ಓದಿ: ನಮ್ಮ ರಾಜ್ಯದಲ್ಲಿ ಸುಮಾರು 1 ಕೋಟಿಗಿಂತ ಹೆಚ್ಚಿನ ಮಹಿಳೆಯರು ʼಗೃಹಲಕ್ಷ್ಮೀʼ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಪ್ರತಿ ತಿಂಗಳು ಹಣ ಪಡೆಯುತ್ತಿದ್ದಾರೆ. ಅನೇಕ ಮಹಿಳೆಯರು ಈ ಯೋಜನೆಯ ಹಣವನ್ನು ಪಡೆದು ಚಿನ್ನ ಖರೀದಿಸುವುದು ಸೇರಿದಂತೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಈಗಾಗಲೇ ʼಗೃಹಲಕ್ಷ್ಮೀʼ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10 ಕಂತುಗಳ ಹಣವನ್ನು ಜಮಾ ಮಾಡಲಾಗಿದೆ. 11ನೇ ಕಂತಿನ ಹಣ ಕೆಲವೇ ದಿನಗಳಲ್ಲಿ ತಲುಪಬೇಕಿದೆ. ಆದರೆ ಕೆಲವು ಮಹಿಳೆಯರಿಗೆ ಇನ್ನು ಕೂಡ ʼಗೃಹಲಕ್ಷ್ಮೀʼ ಯೋಜನೆಯ ಹಣ ಅವರ ಬ್ಯಾಂಕ್ ಖಾತೆಗೆ ಬರುತ್ತಿಲ್ಲ. ಇದಕ್ಕೆ ಕಾರಣ ಅವರು ಕೆಲವು ದಾಖಲೆಗಳನ್ನು ಸರಿಯಾಗಿ ನೀಡದಿರುವುದು. ಒಂದು ವೇಳೆ ನಿಮಗೆ ʼಗೃಹಲಕ್ಷ್ಮೀʼ ಯೋಜನೆಯ ಹಣ ಇನ್ನೂ ಬರುತ್ತಿಲ್ಲವೆಂದರೆ, ಕೆಲವು ದಾಖಲೆಗಳನ್ನು ಕೂಡಲೇ ನೀಡಬೇಕು. ಈ ಅಗತ್ಯ ದಾಖಲೆಗಳನ್ನು ನೀಡಿದ್ರೆ ನಿಮಗೆ ಈ ಯೋಜನೆಯ ಹಣ ಖಂಡಿತ ಬರುತ್ತದೆ. ನೀಡಬೇಕಾದ ಅಗತ್ಯ ದಾಖಲೆಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_244.txt b/zeenewskannada/data1_url8_1_to_1110_244.txt new file mode 100644 index 0000000000000000000000000000000000000000..669e9af2de295ac827045eee20fec9d1abe3c087 --- /dev/null +++ b/zeenewskannada/data1_url8_1_to_1110_244.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..! (24-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 24) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,299 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(24-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_245.txt b/zeenewskannada/data1_url8_1_to_1110_245.txt new file mode 100644 index 0000000000000000000000000000000000000000..655b5db11cba0db0ef25adca514311b5f25c2fb2 --- /dev/null +++ b/zeenewskannada/data1_url8_1_to_1110_245.txt @@ -0,0 +1 @@ +ನಿಮ್ಮ ಮೂಲಕವೇ ಪಡೆಯಬಹುದು 5 ಲಕ್ಷ ರೂಪಾಯಿಗಳ ವಿಮೆ !ಹಾಗಿದ್ದರೆ ಯಾವ ಕಾರ್ಡ್ ನಿಮ್ಮ ಬಳಿ ಇರಬೇಕು ? ಎಟಿಎಂ ಕಾರ್ಡ್ ಮೂಲಕ ೫ ಲಕ್ಷ ರೂಪಾಯಿವರೆಗಿನ ವಿಮೆಯನ್ನು ಪಡೆಯಬಹುದು. ಇದನ್ನು ಕ್ಲೈಂ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಬೆಂಗಳೂರು :ನಾವು ಬ್ಯಾಂಕ್ ಖಾತೆ ತೆರೆಯುವಾಗ ಎಟಿಎಂ ಕಾರ್ಡ್ ಕೂಡಾ ಸಿಗುತ್ತದೆ. ಇದರೊಂದಿಗೆ ನಾವು ಆನ್‌ಲೈನ್ ಪಾವತಿಯಿಂದ ಹಿಡಿದು ನಗದು ಹಿಂಪಡೆಯುವಿಕೆಯವರೆಗೆ ಎಲ್ಲವನ್ನೂ ಮಾಡಬಹುದು.ಆದರೆ ನಗದು ವಹಿವಾಟಿನ ಹೊರತಾಗಿ ನಿಮ್ಮ ಎಟಿಎಂ ಕಾರ್ಡ್ ಇತರ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ಎಟಿಎಂ ಕಾರ್ಡ್‌ನಿಂದ ಪಡೆಯಬಹುದು 5 ಲಕ್ಷದವರೆಗಿನ ವಿಮೆ :ಹೌದು,ಮೂಲಕ ೫ ಲಕ್ಷ ರೂಪಾಯಿವರೆಗಿನ ವಿಮೆಯನ್ನು ಪಡೆಯಬಹುದು. ಎಟಿಎಂ ಕಾರ್ಡ್‌ನಲ್ಲಿ 25 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುತ್ತದೆ.ಆದರೆ, ಈ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ.ಮಾಹಿತಿಯ ಕೊರತೆಯಿಂದಾಗಿ ಈ ವಿಮೆಯ ಲಾಭ ಪಡೆಯುವುದು ಕೂಡಾ ಸಾಧ್ಯವಾಗುವುದಿಲ್ಲ. ಇದನ್ನೂ ಓದಿ : 25 ಸಾವಿರದಿಂದ 5 ಲಕ್ಷದವರೆಗೆ ವಿಮೆ :ಖಾತೆದಾರರು ಎಟಿಎಂ ಕಾರ್ಡ್‌ನಲ್ಲಿ 25 ಸಾವಿರ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಲಾಭವನ್ನು ಪಡೆಯಬಹುದು.ಆದರೆ, ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ 45 ದಿನಗಳಿಗಿಂತ ಹೆಚ್ಚು ತಮ್ಮ ಕಾರ್ಡ್ ಅನ್ನು ಬಳಸುವವರಿಗೆ ಮಾತ್ರ ಈ ಪ್ರಯೋಜನ ಲಭ್ಯವಿದೆ.ಈ ಪ್ರಯೋಜನವು ಸರ್ಕಾರಿ ಮತ್ತು ಖಾಸಗಿ ಎರಡೂಲಭ್ಯವಿದೆ. ಇಲ್ಲಿ ನೀವು ಪಡೆಯುವ ವಿಮೆಯ ಮೊತ್ತವು ನಿಮ್ಮ ಡೆಬಿಟ್ ಕಾರ್ಡ್‌ನ ವರ್ಗವನ್ನು ಅವಲಂಬಿಸಿರುತ್ತದೆ.ಪ್ರತಿಯೊಂದು ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ವರ್ಗಗಳ ಕಾರ್ಡ್‌ಗಳನ್ನು ನೀಡುತ್ತದೆ.ಪ್ರತಿಯೊಂದು ಕಾರ್ಡ್ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನೂ ಓದಿ : ಕಾರ್ಡ್ ವರ್ಗದ ಮೇಲೆ ವಿಮೆ ನಿರ್ಧಾರ :ನೀವು ಪಡೆಯುವ ವಿಮೆಯ ಮೊತ್ತವು ಕಾರ್ಡ್‌ನ ವರ್ಗವನ್ನು ಅವಲಂಬಿಸಿರುತ್ತದೆ. ನಿಮ್ಮ ಕಾರ್ಡ್ ಕ್ಲಾಸಿಕ್ ವರ್ಗದಲ್ಲಿದ್ದರೆ 1 ಲಕ್ಷ ರೂಪಾಯಿ ವಿಮೆಯಾಗಿ ಸಿಗುತ್ತದೆ. ಪ್ಲಾಟಿನಂ ಕಾರ್ಡ್‌ನಲ್ಲಿ ರೂ 2 ಲಕ್ಷ ಮತ್ತು ಪ್ಲಾಟಿನಂ ಮಾಸ್ಟರ್ ಕಾರ್ಡ್‌ನಲ್ಲಿ 5 ಲಕ್ಷರೂಪಾಯಿ ವಿಮೆ ಸಿಗುತ್ತದೆ. ವೀಸಾ ಕಾರ್ಡ್‌ನಲ್ಲಿ 1.5 ರಿಂದ 2 ಲಕ್ಷ ರೂಪಾಯಿಗಳ ವಿಮೆ ಸಿಗುತ್ತದೆ. ಮಾಸ್ಟರ್ ಕಾರ್ಡ್‌ನಲ್ಲಿ 50 ಸಾವಿರ ರೂಪಾಯಿಗಳ ವಿಮಾ ರಕ್ಷಣೆ ಲಭ್ಯವಿದೆ.ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳಲ್ಲಿ ಸಿಗುವ ಕಾರ್ಡ್‌ನಲ್ಲಿ ಗ್ರಾಹಕರು 1 ರಿಂದ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಕ್ಲೈಮ್ ಮಾಡುವುದು ಹೇಗೆ?:ಒಬ್ಬ ವ್ಯಕ್ತಿಯು ಅಪಘಾತದಲ್ಲಿ ಸತ್ತರೆ, ಅವನ ಕುಟುಂಬವು 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಪ್ರಯೋಜನವನ್ನು ಪಡೆಯುತ್ತದೆ. ಈ ವಿಮೆಯನ್ನು ಪಡೆದುಕೊಳ್ಳುವ ಕಾರ್ಡುದಾರರ ನಾಮಿನಿಯು ಬ್ಯಾಂಕ್ ಶಾಖೆಗೆ ಹೋಗಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು. ಬ್ಯಾಂಕ್‌ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ, ನಾಮಿನಿ ವಿಮಾ ಹಕ್ಕು ಪಡೆಯುತ್ತಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_246.txt b/zeenewskannada/data1_url8_1_to_1110_246.txt new file mode 100644 index 0000000000000000000000000000000000000000..1c1203d6b710e669bc8ad9af18245ff13cec61e3 --- /dev/null +++ b/zeenewskannada/data1_url8_1_to_1110_246.txt @@ -0,0 +1 @@ +: ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ..! : ಸಣ್ಣ ಸಣ್ಣ ಹಳ್ಳಿಗಳಲ್ಲಿ ಸಹ ಈ ಯೋಜನೆಯ ಸೌಲಭ್ಯ ಸಿಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಉಜ್ವಲ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಜೊತೆಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಲು ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. :ಪ್ರಧಾನ ಮಂತ್ರಿ ಉಜ್ವಲಾ ಯೋಜನೆ () ಇದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ () ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 2016 ಮೇ 1ರಂದು ಈ ಯೋಜನೆಯನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ ಈ ಯೋಜನೆಗಾಗಿ ₹80 ಶತಕೋಟಿ ಮೊತ್ತವನ್ನು ಮೀಸಲಿರಿಸಲಾಗಿತ್ತು. ಈ ಯೋಜನೆಗೆ ಇದೀಗ ಉಜ್ವಲ ಯೋಜನೆ 2.0 ಎಂದು ಮರುಹೆಸರಿಸಲಾಯಿತು. ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದ ಹಳ್ಳಿಗಳಲ್ಲಿರುವ ಜನರು ಅಡುಗೆ ವಿಚಾರಕ್ಕೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸದಿರಲಿ, ಹೊಗೆಮುಕ್ತರಾಗಿ ಅಡುಗೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಅನ್ನೋ ಉದ್ದೇಶದಿಂದ 2016ರಲ್ಲಿ ಉಜ್ವಲ ಯೋಜನೆಯನ್ನು ಜಾರಿಗೆ ತಂದರು. ಈ ಒಂದು ಯೋಜನೆಯ ಮೂಲಕ ದೇಶದ ಕೋಟ್ಯಂತರ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಸಿಗುತ್ತಿದೆ. ಇದನ್ನೂ ಓದಿ: ಉಚಿತ ಗ್ಯಾಸ್ ಸಿಲಿಂಡರ್‌ಗೆ ಅರ್ಜಿ ಸಣ್ಣ ಸಣ್ಣ ಹಳ್ಳಿಗಳಲ್ಲಿ ಸಹ ಈ ಯೋಜನೆಯ ಸೌಲಭ್ಯ ಸಿಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಉಜ್ವಲ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಜೊತೆಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಲು ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಹೀಗಾಗಿ ಇದು ಹಳ್ಳಿಗಳಲ್ಲಿ ವಾಸ ಮಾಡುವ ಜನರಿಗೆ ಹೆಚ್ಚಿಗೆ ಅನುಕೂಲವಾಗುತ್ತಿದೆ. ಇದರಿಂದ ಹಳ್ಳಿಯ ಜನರು ತೊಂದರೆ ಇಲ್ಲದೇ ಅಡುಗೆ ಮಾಡಬಹುದು. 2016ರಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಈಗಾಗಲೇ 1 ಕೋಟಿಗಿಂತ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಇದೀಗ ಉಜ್ವಲ ಯೋಜನೆಯ 2ನೇ ಹಂತದ ಪ್ರಕ್ರಿಯೆ ಶುರುವಾಗಿದ್ದು, ಯಾರೆಲ್ಲಾ ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಬೇಕು ಎಂದುಕೊಂಡಿದ್ದಾರೋ ಅವರೆಲ್ಲರೂ ಸಹ ಸರ್ಕಾರದಿಂದ ಅಧಿಕೃತ ಮಾಹಿತಿ ಸಿಗುತ್ತಿದ್ದ ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯೋಜನೆಯ ಅರ್ಹತೆ ಈ ಯೋಜನೆಗೆ ಅಗತ್ಯವಿರುವ ದಾಖಲೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_247.txt b/zeenewskannada/data1_url8_1_to_1110_247.txt new file mode 100644 index 0000000000000000000000000000000000000000..ed68f84107d99b2f1dfec689fa9d91e9596ac35c --- /dev/null +++ b/zeenewskannada/data1_url8_1_to_1110_247.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..? (23-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 23) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,299 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(23-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_248.txt b/zeenewskannada/data1_url8_1_to_1110_248.txt new file mode 100644 index 0000000000000000000000000000000000000000..0399e2237a69a6f52556a7a1725e4ee15375d74c --- /dev/null +++ b/zeenewskannada/data1_url8_1_to_1110_248.txt @@ -0,0 +1 @@ +: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ (22-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 22) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,299 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(22-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_249.txt b/zeenewskannada/data1_url8_1_to_1110_249.txt new file mode 100644 index 0000000000000000000000000000000000000000..85882022c338e66b120db2ce688ca872554a899f --- /dev/null +++ b/zeenewskannada/data1_url8_1_to_1110_249.txt @@ -0,0 +1 @@ +ಗೃಹ ಸಾಲದ ಮೇಲೆ ಬಂಪರ್ ಆಫರ್.. ಶೇಕಡಾ 35 ರಷ್ಟು ರಿಯಾಯಿತಿ : ಮಾಸಿಕ ಇಎಂಐ ರೂಪದಲ್ಲಿ ಹಣ ಪಾವತಿಸಿ ಸ್ವಂತ ಮನೆ ಕನಸು ನನಸಾಗಿಸಿಕೊಂಡರೆ ಸಾಕು ಎಂಬ ಆಲೋಚನೆ ಹಲವರದ್ದು. ಅನೇಕರು ಇದಕ್ಕಾಗಿ ಗೃಹ ಸಾಲ ಪಡೆಯುವರು. ಬೆಂಗಳೂರು:ಸ್ವಂತ ಮನೆಯ ಕನಸು ಪ್ರತಿಯೊಬ್ಬ ಮನುಷ್ಯನ ಜೀವನದ ಬಹುದೊಡ್ಡ ಆಸೆಯಾಗಿರುತ್ತದೆ. ಎಷ್ಟೇ ದುಡಿದರೂ ಸ್ವಂತ ಮನೆಯಲ್ಲಿ ಬದುಕುವ ಸಂತೃಪ್ತಿ ಬಾಡಿಗೆ ಮನೆಯಲ್ಲಿ ವಾಸಿಸುವಾಗ ಸಿಗುವುದಿಲ್ಲ. ಸ್ವಂತದ್ದೊಂದು ಮನೆ ಹೊಂದುವ ಕನಸನ್ನು ನನಸಾಗಿಸಲು ಅನೇಕರು ಹಲವು ವರ್ಷಗಳವರೆಗೆ ದುಡಿದು ಹಣ ಕೂಡಿಡುತ್ತಾರೆ. ಮಾಸಿಕ ಇಎಂಐ ರೂಪದಲ್ಲಿ ಹಣ ಪಾವತಿಸಿ ಸ್ವಂತ ಮನೆ ಕನಸು ನನಸಾಗಿಸಿಕೊಂಡರೆ ಸಾಕು ಎಂಬ ಆಲೋಚನೆ ಹಲವರದ್ದು. ಅನೇಕರು ಇದಕ್ಕಾಗಿ ಗೃಹ ಸಾಲ ಪಡೆಯುವರು. ಬ್ಯಾಂಕ್ ಗಳ ಜತೆಗೆ ಹಲವು ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತವೆ. ಕೆಲವೊಮ್ಮೆ ವಿಶೇಷ ಕೊಡುಗೆಗಳನ್ನು ನೀಡುತ್ತಾರೆ. ಇತ್ತೀಚೆಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಗೃಹ ಸಾಲ ಪಡೆಯುವವರಿಗೆ ಶುಭ ಸುದ್ದಿ ನೀಡಿದೆ. ಕಂಪನಿಯು ತನ್ನ 35 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಗೃಹ ಸಾಲ ಪ್ರಕ್ರಿಯೆ ಶುಲ್ಕದಲ್ಲಿ 35 ಪ್ರತಿಶತ ರಿಯಾಯಿತಿಯನ್ನು ಘೋಷಿಸಿದೆ. ಇದನ್ನೂ ಓದಿ: ಜೂನ್ 19 ರಿಂದ ಜೂನ್ 25, 2024 ರವರೆಗೆ ಮಂಜೂರಾದ ಗೃಹ ಸಾಲಗಳಿಗೆ ಸಂಸ್ಕರಣಾ ಶುಲ್ಕದ ಮೇಲೆ 35 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ. ಭಾರತದ ಅತಿದೊಡ್ಡ ಸ್ವತಂತ್ರ ವಸತಿ ಹಣಕಾಸು ಕಂಪನಿ. ತನ್ನ 35 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಈ ಕೊಡುಗೆಯನ್ನು ಪ್ರಾರಂಭಿಸಿದೆ. ಕಂಪನಿಯ ಪ್ರಸ್ತುತ ಗೃಹ ಸಾಲದ ಬಡ್ಡಿ ದರವು ರೂ.2 ಕೋಟಿವರೆಗಿನ ಸಾಲದ ಮೇಲೆ ಶೇಕಡಾ 8.50 ರಿಂದ ಪ್ರಾರಂಭವಾಗುತ್ತದೆ. ಮತ್ತು ತ್ರಿಭುವನ್, ನಮ್ಮ ಯಶಸ್ಸಿಗೆ ನಮ್ಮ ಗ್ರಾಹಕರ ಅಚಲವಾದ ನಂಬಿಕೆ ಮತ್ತು ನಮ್ಮ ಉದ್ಯೋಗಿಗಳ ಸಮರ್ಪಣೆ ಕಾರಣ ಎಂದು ವಿವರಿಸಿದರು. ಗೃಹಸಾಲ ಮಾರುಕಟ್ಟೆಯು ಕ್ರಿಯಾತ್ಮಕ ಬೆಳವಣಿಗೆಗೆ ಸಜ್ಜಾಗಿದೆ ಮತ್ತು ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಲು ಬಯಸುವವರಿಗೆ ಅಗತ್ಯ ಬೆಂಬಲವನ್ನು ನೀಡುತ್ತದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_25.txt b/zeenewskannada/data1_url8_1_to_1110_25.txt new file mode 100644 index 0000000000000000000000000000000000000000..00677d79c6ddde5b55ad19c488226f32a97b4db5 --- /dev/null +++ b/zeenewskannada/data1_url8_1_to_1110_25.txt @@ -0,0 +1 @@ +: ಕ್ಯಾಶ್, ಕಾರ್ಡ್, ಮೊಬೈಲ್‌ ಬೇಕಿಲ್ಲ.. ಒಂದು ಸ್ಮೈಲ್‌ ಸಾಕು ಹಣ ಪಾವತಿಸಲು ! : ಇದರೊಂದಿಗೆ ಗ್ರಾಹಕರು ಕೇವಲ ಕ್ಯಾಮರಾದಲ್ಲಿ ನಗುವ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ. ಈ ವಹಿವಾಟಿಗೆ ನಿಮಗೆ ಕ್ಯಾಶ್, ಕಾರ್ಡ್ ಅಥವಾ ಮೊಬೈಲ್ ಅಗತ್ಯವಿಲ್ಲ. :ನಿಮ್ಮ ಬ್ಯಾಂಕ್ ಖಾತೆಯು ಫೆಡರಲ್ ಬ್ಯಾಂಕ್‌ನಲ್ಲಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಹೌದು, ಖಾಸಗಿ ವಲಯದ ಬ್ಯಾಂಕ್ ಫೆಡರಲ್ ಬ್ಯಾಂಕ್ ಸ್ಮೈಲ್ ಪೇ ಹೆಸರಿನ ಪೇಮೆಂಟ್ ವ್ಯವಸ್ಥೆಯನ್ನು ಆರಂಭಿಸಿದೆ. ಇದರೊಂದಿಗೆ ಗ್ರಾಹಕರು ಕೇವಲ ಕ್ಯಾಮರಾದಲ್ಲಿ ನಗುವ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ. ಈ ವಹಿವಾಟಿಗೆ ನಿಮಗೆ ಕ್ಯಾಶ್, ಕಾರ್ಡ್ ಅಥವಾ ಮೊಬೈಲ್ ಅಗತ್ಯವಿಲ್ಲ. ರಿಲಯನ್ಸ್ ರಿಟೇಲ್ ಮತ್ತು ಅನನ್ಯಾ ಬಿರ್ಲಾ ಅವರ ಸ್ವತಂತ್ರ ಮೈಕ್ರೋ ಫೈನಾನ್ಸ್ ಮೂಲಕ ಕೆಲವು ಆಯ್ದ ಶಾಖೆಗಳಲ್ಲಿ ಇದರ ಬಳಕೆ ಪ್ರಾರಂಭವಾಗಿದೆ. ಸ್ಮೈಲ್ ಪೇ‌ ಪ್ರಾಯೋಗಿಕ ಯೋಜನೆಯಾಗಿ ಆರಂಭ : ಇದೀಗ ಈ ಸೌಲಭ್ಯವನ್ನು ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿದೆ. 'ಭೀಮ್ ಆಧಾರ್ ಪೇ' ಆಧಾರಿತ ಈ ವ್ಯವಸ್ಥೆಯಲ್ಲಿ, ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಖಾತೆಯಿಂದ ಹಣವನ್ನು ವರ್ಗಾಯಿಸಲು ಬಯೋಮೆಟ್ರಿಕ್ ಡೇಟಾವನ್ನು ಬಳಸಲಾಗುತ್ತದೆ. ಈ ವ್ಯವಸ್ಥೆಯ ಬಗ್ಗೆ ನೀಡಿರುವ ಮಾಹಿತಿಯಲ್ಲಿ, ಇದಕ್ಕಾಗಿ ಸಂಪೂರ್ಣ ಸುರಕ್ಷಿತ ಫೇಸ್‌ ರೆಕಗ್ನೇಷನ್ ವ್ಯವಸ್ಥೆಯನ್ನು ಬಳಸುತ್ತದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸ್ಮೈಲ್ ಪೇ ಎಂದರೇನು? ಫೆಡರಲ್ ಬ್ಯಾಂಕ್ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸ್ಮೈಲ್ ಪೇ ದೇಶದ ಮೊದಲ ವಿಶೇಷ ರೀತಿಯ ಪಾವತಿ ವ್ಯವಸ್ಥೆಯಾಗಿದೆ. ಇದು ನ ಆಧಾರ್ ಪೇ ಮೇಲೆ ನಿರ್ಮಿಸಲಾದ ಅಪ್‌ಡೇಟೆಡ್‌ ಫೇಸ್‌ ರೆಕಗ್ನೇಷನ್ ತಂತ್ರಜ್ಞಾನವನ್ನು ಬಳಸುತ್ತದೆ. ಬಳಕೆದಾರರು ತಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಪೇಮೆಂಟ್ ಮಾಡಬಹುದು. ಈ ಸೌಲಭ್ಯವನ್ನು ಪ್ರಾರಂಭಿಸಿದ ನಂತರ ಗ್ರಾಹಕರು ಕಾರ್ಡ್ ಅಥವಾ ಮೊಬೈಲ್ ಇಲ್ಲದೆಯೂ ಪಾವತಿ ಮಾಡಲು ಸಾಧ್ಯವಾಗುತ್ತದೆ. ವಹಿವಾಟಿನ ಸಂಪೂರ್ಣ ಪ್ರಕ್ರಿಯೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಫೆಡರಲ್ ಬ್ಯಾಂಕ್‌ನ ಸಿಡಿಒ, ಇಂದ್ರನಿಲ್ ಪಂಡಿತ್ ಈ ಬಗ್ಗೆ ತಿಳಿಸಿದ್ದಾರೆ. ನಗದು, ಕಾರ್ಡ್ ಮತ್ತು ಕ್ಯೂಆರ್ ಕೋಡ್ ಮೂಲಕ ಪಾವತಿ ಬಳಿಕ ಈಗ ನಗುವ ಮೂಲಕ ಪೇಮೆಂಟ್‌ ಮಾಡುವುದು ತುಂಬಾ ಆಸಕ್ತಿದಾಯಕವಾಗಿದೆ. ಜನರು ಇದನ್ನು ತುಂಬಾ ಇಷ್ಟಪಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ. ನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು ಮೂಲಕ ನೀವು ನಗದು, ಕಾರ್ಡ್‌ಗಳು ಅಥವಾ ಮೊಬೈಲ್ ಇಲ್ಲದೆಯೇ ನಿಮ್ಮ ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಈ ಸೌಲಭ್ಯದ ಪರಿಚಯವು ಕೌಂಟರ್‌ನಲ್ಲಿ ಜನಸಂದಣಿಯಿಂದ ಪರಿಹಾರವನ್ನು ನೀಡುತ್ತದೆ. ಫೇಸ್‌ ರೆಕಗ್ನೇಷನ್ ಸೇವೆಯ ಆಧಾರದ ಮೇಲೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಹಿವಾಟುಗಳನ್ನು ಮಾಡಬಹುದು. ವಿಶೇಷವಾಗಿ ಫೆಡರಲ್ ಬ್ಯಾಂಕ್ ಗ್ರಾಹಕರಿಗೆ ವೈಶಿಷ್ಟ್ಯವು ಲಭ್ಯವಿರುತ್ತದೆ. ಇದಕ್ಕೆ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು. ಫೆಡರಲ್ ಬ್ಯಾಂಕ್ ಮುಂಬರುವ ಸಮಯದಲ್ಲಿ ಈ ಯೋಜನೆಯನ್ನು ವಿಸ್ತರಿಸಲು ಯೋಜಿಸುತ್ತಿದೆ. ಇದನ್ನೂ ಓದಿ: ಸ್ಮೈಲ್ ಪೇ ಮೂಲಕ ಹೇಗೆ ಪೇಮೆಂಟ್‌ ಮಾಡುವುದು? ಫೆಡರಲ್ ಬ್ಯಾಂಕ್‌ ಖಾತೆ ಹೊಂದಿರುವ ಮಾಲೀಕನ ಅಂಗಡಿಗೆ ಭೇಟಿ ನೀಡುವ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಫೆಡ್ ಮರ್ಚೆಂಟ್ ಅಪ್ಲಿಕೇಶನ್ ಅನ್ನು ಇಟ್ಟುಕೊಳ್ಳಬೇಕು. ಬಿಲ್ ಪಾವತಿಸಬೇಕಾದಾಗ ಚೆಕ್‌ಔಟ್‌ನಲ್ಲಿ ಆಯ್ಕೆಮಾಡಿ. ಅಂಗಡಿಯವನು ಗ್ರಾಹಕರ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಪ್ಲಿಕೇಶನ್‌ನಿಂದ ಪಾವತಿಯನ್ನು ಪ್ರಾರಂಭಿಸುತ್ತಾನೆ. ಅಂಗಡಿಯವನ ಮೊಬೈಲ್ ಕ್ಯಾಮರಾ ಗ್ರಾಹಕರ ಮುಖವನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಸಿಸ್ಟಮ್ ಆಧಾರಿತ ಫೇಸ್‌ ರೆಕಗ್ನೇಷನ್ ಡೇಟಾದೊಂದಿಗೆ ಹೊಂದಾಣಿಕೆ ಮಾಡುತ್ತದೆ. ಸರಿಯಾಗಿ ಕಂಡುಬಂದರೆ ತಕ್ಷಣವೇ ಪಾವತಿ ಮಾಡಲಾಗುತ್ತದೆ ಮತ್ತು ಗ್ರಾಹಕರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ಅಂಗಡಿಕಾರರ ಫೆಡರಲ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪಾವತಿಯನ್ನು ಪ್ರಕ್ರಿಯೆಗೊಳಿಸಿದ ನಂತರ, ಪಾವತಿ ಪೂರ್ಣಗೊಂಡಿದೆ ಎಂದು ಅಪ್ಲಿಕೇಶನ್ ನಿಮಗೆ ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_250.txt b/zeenewskannada/data1_url8_1_to_1110_250.txt new file mode 100644 index 0000000000000000000000000000000000000000..577db859d8288ae42ad6fd5a25063562d5346a1a --- /dev/null +++ b/zeenewskannada/data1_url8_1_to_1110_250.txt @@ -0,0 +1 @@ +: ಯಲ್ಲಾಪುರದಲ್ಲಿ 56,000 ರೂ. ಗಡಿ ದಾಟಿದ ಅಡಿಕೆ ಧಾರಣೆ (20-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,299 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(20-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_251.txt b/zeenewskannada/data1_url8_1_to_1110_251.txt new file mode 100644 index 0000000000000000000000000000000000000000..041d43f5e50fa3ce938ef239442b1226e36a60b0 --- /dev/null +++ b/zeenewskannada/data1_url8_1_to_1110_251.txt @@ -0,0 +1 @@ +ಚುನಾವಣಾ ಫಲಿತಾಂಶದ ನಂತರ ಸೆನ್ಸೆಕ್ಸ್ ನಲ್ಲಿ 5,000 ಪಾಯಿಂಟ್‌ಗಳ ಏರಿಕೆಗೆ ಕಾರಣವೇನು ಗೊತ್ತೇ? ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗಿನಿಂದ ಸೆನ್ಸೆಕ್ಸ್ 5,000 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ನವದೆಹಲಿ:ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗಿನಿಂದ ಸೆನ್ಸೆಕ್ಸ್ 5,000 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ಮಾಸಿಕ ಪ್ರಮಾಣದಲ್ಲಿ, ಜೂನ್‌ನಲ್ಲಿ 30-ಷೇರು ಸೆನ್ಸೆಕ್ಸ್ ಸುಮಾರು 5% ನಷ್ಟು ಹೆಚ್ಚಾಗಿದೆ.ಸೆನ್ಸೆಕ್ಸ್ ಗುರುವಾರ ಮಧ್ಯಾಹ್ನ 3:15 ಕ್ಕೆ 137.48 ಪಾಯಿಂಟ್‌ಗಳ (0.18%) 77,475.08 ರಷ್ಟು ಹೆಚ್ಚಳ ಕಂಡಿದೆ. ಇದನ್ನೂ ಓದಿ: ರಾಜಕೀಯ ಸ್ಥಿರತೆ, ನೀತಿ ನಿರಂತರತೆ, ಘನ ಆರ್ಥಿಕ ಬೆಳವಣಿಗೆ, ಆರೋಗ್ಯಕರ ಮಾನ್ಸೂನ್ ಮತ್ತು ಹಣದುಬ್ಬರವನ್ನು ತಗ್ಗಿಸುವ ನಿರೀಕ್ಷೆಗಳ ಮೇಲೆ ಹೂಡಿಕೆದಾರರ ಭಾವನೆಯ ಸುಧಾರಣೆಯಿಂದ ಈ ಏರಿಕೆ ಕಂಡಿದೆ ಎನ್ನಲಾಗುತ್ತಿದೆ.ಅಚ್ಚರಿ ಎನ್ನುವಂತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್‌ಐಐ) ತೀವ್ರ ಮಾರಾಟದಿಂದ ಚುನಾವಣಾ ಫಲಿತಾಂಶದ ದಿನ ಶೇರು ಮಾರುಕಟ್ಟೆಯ ಕುಸಿದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_252.txt b/zeenewskannada/data1_url8_1_to_1110_252.txt new file mode 100644 index 0000000000000000000000000000000000000000..74073dbcd13c74884435003bd74159069d4c3d8a --- /dev/null +++ b/zeenewskannada/data1_url8_1_to_1110_252.txt @@ -0,0 +1 @@ +ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್, ಚಿನ್ನದ ದರದಲ್ಲಿ ಕುಸಿತ...! ಜೂನ್ 20 ರಂದು 10 ಗ್ರಾಂ ಚಿನ್ನದ ಬೆಲೆ ಸುಮಾರು 71,000 ರೂ. ಶುದ್ಧ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 72,210 ರೂ., 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66,190 ರೂ. ಇದೇ ವೇಳೆ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂಗೆ 90,900 ರೂ.ಗೆ ಕುಸಿದಿದೆ. ನವದೆಹಲಿ:ಜೂನ್ 20 ರಂದು 10 ಗ್ರಾಂ ಚಿನ್ನದ ಬೆಲೆ ಸುಮಾರು 71,000 ರೂ. ಶುದ್ಧ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 72,210 ರೂ., 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66,190 ರೂ. ಇದೇ ವೇಳೆ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂಗೆ 90,900 ರೂ.ಗೆ ಕುಸಿದಿದೆ. ಭಾರತದಲ್ಲಿ ಇಂದು ಚಿನ್ನದ ದರ: ಜೂನ್ 20 ರಂದು ಚಿಲ್ಲರೆ ಚಿನ್ನದ ಬೆಲೆ ಜೂನ್ 20, 2024 ರಂದು ವಿವಿಧ ನಗರಗಳಲ್ಲಿ ಇಂದು ಚಿನ್ನದ ದರಗಳನ್ನು ಪರಿಶೀಲಿಸಿ; (ರೂ/10 ಗ್ರಾಂನಲ್ಲಿ) ಇದನ್ನೂ ಓದಿ: ಸಿಟಿ 22 ಕ್ಯಾರೆಟ್ ಚಿನ್ನದ ಬೆಲೆ- 24-ಕ್ಯಾರೆಟ್ ಚಿನ್ನದ ಬೆಲೆದೆಹಲಿ 66,340 72,460ಮುಂಬೈ 66,190 72,210ಅಹಮದಾಬಾದ್ 66,240 72,260ಚೆನ್ನೈ 66,960 73,050ಕೋಲ್ಕತ್ತಾ 66,190 72,210ಗುರುಗ್ರಾಮ್ 66,340 72,460ಲಕ್ನೋ 66,340 72,460ಬೆಂಗಳೂರು 66,190 72,210ಜೈಪುರ 66,340 72,460ಪಾಟ್ನಾ 66,240 72,260ಭುವನೇಶ್ವರ 66,190 72,210ಹೈದರಾಬಾದ್ 66,190 72,210 ಆಮದು ಮಾಡಿಕೊಂಡ ಚಿನ್ನದ ಮೇಲೆ ಭಾರತದ ಅವಲಂಬನೆಯು ಹೆಚ್ಚಾಗಿ ದೇಶೀಯ ಬೆಲೆಗಳ ಮೇಲೆ ಪ್ರಭಾವ ಬೀರುತ್ತದೆ, ಇದು ಜಾಗತಿಕ ಪ್ರವೃತ್ತಿಗಳನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಹೆಚ್ಚುವರಿಯಾಗಿ, ಭಾರತದಲ್ಲಿ ಚಿನ್ನದ ಸಾಂಸ್ಕೃತಿಕ ಪ್ರಾಮುಖ್ಯತೆ, ವಿಶೇಷವಾಗಿ ಹಬ್ಬಗಳು ಮತ್ತು ಮದುವೆಗಳ ಸಮಯದಲ್ಲಿ, ಬೇಡಿಕೆಯ ಮಟ್ಟವನ್ನು ಪರಿಣಾಮ ಬೀರಬಹುದು. ಚಿನ್ನದ ಚಿಲ್ಲರೆ ವೆಚ್ಚ ಗ್ರಾಹಕರಿಗೆ ಪ್ರತಿ ಯೂನಿಟ್ ತೂಕದ ಅಂತಿಮ ವೆಚ್ಚವನ್ನು ಪ್ರತಿನಿಧಿಸುವ ಭಾರತದಲ್ಲಿ ಚಿನ್ನದ ಚಿಲ್ಲರೆ ಬೆಲೆಯು ಲೋಹದ ಆಂತರಿಕ ಮೌಲ್ಯವನ್ನು ಮೀರಿ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಚಿನ್ನವು ಭಾರತದಲ್ಲಿ ಮಹತ್ವದ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿದೆ, ಇದು ಪ್ರಮುಖ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಾಂಪ್ರದಾಯಿಕ ವಿವಾಹಗಳು ಮತ್ತು ಹಬ್ಬಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_253.txt b/zeenewskannada/data1_url8_1_to_1110_253.txt new file mode 100644 index 0000000000000000000000000000000000000000..24b98944bffcc71fd6deda6f521c3765995ff30a --- /dev/null +++ b/zeenewskannada/data1_url8_1_to_1110_253.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ರೇಟ್‌ (20-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,299 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(20-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_254.txt b/zeenewskannada/data1_url8_1_to_1110_254.txt new file mode 100644 index 0000000000000000000000000000000000000000..8eb018530a84df7f164e1f94994feb81268cace7 --- /dev/null +++ b/zeenewskannada/data1_url8_1_to_1110_254.txt @@ -0,0 +1 @@ +ಕೆಳಗೆ ಬರೆದಿರುವ ಈ ಸಂಖ್ಯೆಗಳಲ್ಲಡಗಿದೆ ಬ್ಯಾಂಕ್‌ಗಳ ಹಲವು ರಹಸ್ಯ : ಸಾಮಾನ್ಯವಾಗಿ ಚೆಕ್‌ನ ಕೆಳಗೆ ಕೆಲವು ನಂಬರ್ ಬರೆದಿರುವುದನ್ನು ನೀವು ಗಮನಿಸಿರಬಹುದು. ಆದರೆ, ಈ ಸಂಖ್ಯೆಯಲ್ಲಿ ಬ್ಯಾಂಕ್‌ಗಳ ಹಲವು ರಹಸ್ಯಗಳು ಅಡಗಿವೆ ಎಂದು ನಿಮಗೆ ತಿಳಿದಿದೆಯೇ? :ಬ್ಯಾಂಕಿಂಗ್ ವಹಿವಾಟು ನಡೆಸುವಾಗ ಆಗಾಗ್ಗೆ ಚೆಕ್ ಕೂಡ ಅಗತ್ಯವಿರುತ್ತದೆ. ಚೆಕ್ ಅನ್ನು ಬ್ಯಾಂಕಿಂಗ್‌ನ ಅತ್ಯಂತ ಸುರಕ್ಷಿತ ಸಾಧನವೆಂದು ಪರಿಗಣಿಸಲಾಗಿದೆ. ಪ್ರತಿ ಚೆಕ್‌ನ ಕೆಳಭಾಗದಲ್ಲಿ ಕೆಲವು ಸಂಖ್ಯೆಗಳನ್ನು ಬರೆಯಲಾಗಿರುತ್ತದೆ. ಅದು ಕೇವಲ ಚೆಕ್ ಸಂಖ್ಯೆಯಷ್ಟೇ ಅಲ್ಲ ಅದರಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕೂಡ ಅಡಕವಾಗಿರುತ್ತವೆ ಎಂದು ನಿಮಗೆ ತಿಳಿದಿದೆಯೇ? ಹೌದು,() ಕೆಳಭಾಗದಲ್ಲಿ ಬರೆಯಲಾಗಿರುವ ಸಂಖ್ಯೆಗಳು ಚೆಕ್‌ನ ಭದ್ರತಾ ವೈಶಿಷ್ಟ್ಯಗಳಾಗಿವೆ. ಅಷ್ಟೇ ಅಲ್ಲ, ಆ ಸಂಖ್ಯೆಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು. ಅವುಗಳೆಂದರೆ... ಚೆಕ್ ಸಂಖ್ಯೆ:ಅದರ ಸಂಪೂರ್ಣ ಜಾತಕವನ್ನು ಹೇಳುತ್ತವೆ. ಮೊದಲನೆಯದು ಚೆಕ್ ಸಂಖ್ಯೆ, ಇದು 6 ಅಂಕೆಗಳು. ಯಾವುದೇ ರೀತಿಯ ದಾಖಲೆಗಾಗಿ, ಚೆಕ್ ಸಂಖ್ಯೆಯು ಮೊದಲು ನೋಡಬೇಕಾದ ವಿಷಯವಾಗಿದೆ. ನೀವು ಯಾರಿಗಾದರೂ ಚೆಕ್ ಅನ್ನು ನೀಡುತ್ತಿದ್ದರೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ಚೆಕ್ ಸಂಖ್ಯೆ. ಇದನ್ನೂ ಓದಿ- ಕೋಡ್: ಎಂದರೆ ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಕಗ್ನಿಷನ್. ಈ ಕೋಡ್ ಅನ್ನು ವಿಶೇಷ ಚೆಕ್ ರೀಡಿಂಗ್ ಮೆಷಿನ್ ಮೂಲಕ ಓದಲಾಗುತ್ತದೆ, ಇದು ಚೆಕ್ ಅನ್ನು ನೀಡಿದ ಶಾಖೆಯನ್ನು ಪತ್ತೆಹಚ್ಚಲು ಬ್ಯಾಂಕ್‌ಗಳಿಗೆ ಸಹಾಯ ಮಾಡುತ್ತದೆ. ಇದು 9 ಅಂಕೆಗಳ ಸಂಖ್ಯೆಯಾಗಿದ್ದು, ಇದನ್ನು ಮೂರು ವಿಭಿನ್ನ ಭಾಗಗಳಾಗಿ ವಿಂಗಡಿಸಲಾಗಿರುತ್ತದೆ.* ನಗರಕೋಡ್: ಕೋಡ್‌ನ ಮೊದಲ 3 ಅಂಕೆಗಳು ಸಿಟಿ ಕೋಡ್ ಆಗಿದೆ. ಈ ಸಂಖ್ಯೆಯನ್ನು ನೋಡುವ ಮೂಲಕ ನಿಮ್ಮ ಚೆಕ್ ಯಾವ ನಗರದಿಂದ ಬಂದಿದೆ ಎಂಬುದನ್ನು ನೀವು ಕಂಡುಹಿಡಿಯಬಹುದು. *ಬ್ಯಾಂಕ್ ಸಂಕೇತ: ಕೋಡ್‌ನ ಮುಂದಿನ 3 ಅಂಕೆಗಳು ಬ್ಯಾಂಕಿನ ವಿಶಿಷ್ಟ ಸಂಕೇತವಾಗಿದೆ. ಈ ಕೋಡ್ ಮೂಲಕ ನೀವು ಬ್ಯಾಂಕ್ ಅನ್ನು ಪತ್ತೆ ಮಾಡಬಹುದು. * ಶಾಖೆಯ ಕೋಡ್: ಕೋಡ್‌ನ ಕೊನೆಯ 3 ಅಂಕೆಗಳು ಶಾಖೆಯ ಕೋಡ್ ಆಗಿದೆ. ಪ್ರತಿಯೊಂದು ಬ್ಯಾಂಕ್ ತನ್ನದೇ ಆದ ಪ್ರತ್ಯೇಕ ಶಾಖೆ ಕೋಡ್ ಹೊಂದಿರುತ್ತದೆ. ಈ ಕೋಡ್ ಅನ್ನು ಬ್ಯಾಂಕಿಗೆ ಸಂಬಂಧಿಸಿದ ಪ್ರತಿಯೊಂದು ವಹಿವಾಟಿನಲ್ಲಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ಸಂಖ್ಯೆ:ನಿಮ್ಮ ಚೆಕ್‌ನಲ್ಲಿ ಮತ್ತೊಂದು ವಿಶೇಷ ಸಂಖ್ಯೆ ಇರುತ್ತದೆ. ಇದು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ. ಗಮನಾರ್ಹವಾಗಿ, ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಚೆಕ್ ಬುಕ್ ಗಳಲ್ಲಷ್ಟೇ ಈ ಸಂಖ್ಯೆಯನ್ನು ಕಾಣಬಹುದು. ಇದನ್ನೂ ಓದಿ- ವಹಿವಾಟು ಐಡಿ:ಚೆಕ್‌ನ ಕೆಳಭಾಗದಲ್ಲಿ ಮುದ್ರಿಸಲಾದ ಸಂಖ್ಯೆಗಳ ಕೊನೆಯ 2 ಅಂಕೆಗಳು ನಿಮ್ಮ ವಹಿವಾಟು ಐಡಿಯನ್ನು ಪ್ರತಿನಿಧಿಸುತ್ತವೆ. 29, 30 ಮತ್ತು 31 ಪ್ರದರ್ಶನದಲ್ಲಿ ಪಾರ್ ಚೆಕ್‌ಗಳು. ಆದರೆ 09, 10 ಮತ್ತು 11 ಸ್ಥಳೀಯ ಚೆಕ್‌ಗಳನ್ನು ಪ್ರತಿನಿಧಿಸುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_255.txt b/zeenewskannada/data1_url8_1_to_1110_255.txt new file mode 100644 index 0000000000000000000000000000000000000000..2573614ae6357aaf3bbe1fde58dfd2d662cd9c94 --- /dev/null +++ b/zeenewskannada/data1_url8_1_to_1110_255.txt @@ -0,0 +1 @@ +: ಯಲ್ಲಾಪುರದಲ್ಲಿ 55 ಸಾವಿರ ರೂ. ಗಡಿ ದಾಟಿದ ರಾಶಿ ಅಡಿಕೆ ದರ (19-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 19) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,299 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(19-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_256.txt b/zeenewskannada/data1_url8_1_to_1110_256.txt new file mode 100644 index 0000000000000000000000000000000000000000..4b78a16d3a9c31e5bf502a9734d6ebdcb91b0eca --- /dev/null +++ b/zeenewskannada/data1_url8_1_to_1110_256.txt @@ -0,0 +1 @@ +ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ 8th : 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೆ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. 8th :ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ.ಈ ಮಧ್ಯೆ ಎಂಟನೇ ವೇತನ ಆಯೋಗದ ಬೇಡಿಕೆಯೂ ಹೆಚ್ಚುತ್ತಿದೆ.ವೇತನ,ಭತ್ಯೆ,ಪಿಂಚಣಿ ಮರುಪರಿಶೀಲನೆ ಮಾಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.ನ್ಯಾಷನಲ್ ಕೌನ್ಸಿಲ್ ಕಾರ್ಯದರ್ಶಿ ಶಾವ್ ಗೋಪಾಲ್ ಮಿಶ್ರಾ,ಆದಷ್ಟು ಬೇಗ ಎಂಟನೇ ವೇತನ ಆಯೋಗವನ್ನು ರಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೇ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ವೇತನ ಆಯೋಗ ಎಂದರೇನು? :ಸರ್ಕಾರದಿಂದ ನೇಮಿಸಲ್ಪಟ್ಟ ಒಂದು ಸಂಸ್ಥೆಯಾಗಿದೆ. ಇದು ಕೇಂದ್ರ ಸರ್ಕಾರಿ ನೌಕರರ ವೇತನ ರಚನೆ, ಭತ್ಯೆಗಳು ಮತ್ತು ಪ್ರಯೋಜನಗಳನ್ನು ಪರಿಶೀಲಿಸಿ ನಂತರ ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ.ಇದು ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಬದಲಾಗುತ್ತದೆ. ಇದು ಹಣದುಬ್ಬರದಂತಹ ಅಂಶಗಳನ್ನು ಪರಿಶೀಲಿಸುತ್ತದೆ. 28 ಫೆಬ್ರವರಿ 2014 ರಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಏಳನೇ ವೇತನ ಆಯೋಗವನ್ನು ರಚಿಸಿದರು.ಆಯೋಗವು ತನ್ನ ವರದಿಯನ್ನು 19 ನವೆಂಬರ್ 2015 ರಂದು ಸಲ್ಲಿಸಿತು.ಅದರ ಶಿಫಾರಸುಗಳನ್ನು 1 ಜನವರಿ 2016 ರಂದು ಜಾರಿಗೆ ತರಲಾಯಿತು. ಇದನ್ನೂ ಓದಿ : 8ನೇ ವೇತನ ಆಯೋಗ ಜಾರಿ ಯಾವಾಗ? :ಈಗ ಎಲ್ಲರ ಕಣ್ಣುನೆಟ್ಟಿದೆ.ಇದು 1 ಜನವರಿ 2026 ರೊಳಗೆ ರಚನೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.ಆದರೆ,ಕೇಂದ್ರದಿಂದ ಇನ್ನೂ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ. ಆದರೆ, 2024ರ ಲೋಕಸಭೆ ಚುನಾವಣೆಯ ನಂತರ ಮೂರನೇ ಬಾರಿಗೆ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಎಂಟನೇ ವೇತನ ಆಯೋಗದ ಬಗ್ಗೆ ಕುತೂಹಲದಿಂದ ಇದ್ದಾರೆ. ಹೊಸ ಪ್ರಸ್ತಾವನೆ ಏನು? :ವರದಿಯ ಪ್ರಕಾರ,ಶಿವ ಗೋಪಾಲ್ ಮಿಶ್ರಾ ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಹೊಸ ವೇತನ ಆಯೋಗದ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎನ್ನಲಾಗಿದೆ. 2015ರ ನಂತರ ಸರಕಾರದ ಆದಾಯ ದುಪ್ಪಟ್ಟಾಗಿದೆ ಎಂದು ಅವರು ಹೇಳಿದ್ದಾರೆ. ತೆರಿಗೆ ಸಂಗ್ರಹವೂ ಸಾಕಷ್ಟು ಹೆಚ್ಚಾಗಿದೆ. ಆದರೆ ಕೇಂದ್ರ ಸರ್ಕಾರಿ ನೌಕರರ ವೇತನ ಹಣದುಬ್ಬರಕ್ಕೆ ಅನುಗುಣವಾಗಿ ಏರಿಕೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ : ಬಜೆಟ್ ಅಂಕಿಅಂಶಗಳ ಪ್ರಕಾರ 2015ರಿಂದ 2023 ರವರೆಗೆ ಕೇಂದ್ರ ಸರ್ಕಾರದ ಆದಾಯ ದ್ವಿಗುಣಗೊಂಡಿದೆ ಎಂದು ಮಿಶ್ರಾ ಹೇಳಿದರು.ಆದಾಯ ಸಂಗ್ರಹದಲ್ಲಿ ಸಾಕಷ್ಟು ಹೆಚ್ಚಳವಾಗಿರುವುದನ್ನು ನಾವು ಕಾಣಬಹುದು.ಕೇಂದ್ರ ಸರ್ಕಾರದ ಈ ನೈಜ ಆದಾಯ ಶೇ.100ಕ್ಕಿಂತ ಹೆಚ್ಚಿದೆ.ಹೀಗಾಗಿ 2016ನೇ ಸಾಲಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಹೆಚ್ಚು ಹಣ ಪಾವತಿಸುವ ಸಾಮರ್ಥ್ಯ ಹೊಂದಿದೆ.2023ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು 1.87 ಲಕ್ಷ ಕೋಟಿಗೆ ಏರಿಕೆಯಾಗಿದೆ.2022-23ನೇ ಸಾಲಿನಲ್ಲಿ ಆದಾಯ ತೆರಿಗೆ ಸಂಗ್ರಹವೂ ಅತ್ಯಧಿಕವಾಗಿದೆ. 2022-23ರಲ್ಲಿ ಒಟ್ಟು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (ಎಸ್‌ಟಿಟಿ ಸೇರಿದಂತೆ) 9,60,764 ಕೋಟಿ ರೂ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 24.23 ಶೇಕಡಾ ಹೆಚ್ಚಳವನ್ನು ತೋರಿಸುತ್ತದೆ. ಕಳೆದ ದಶಕದಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಸುಮಾರು 10 ಲಕ್ಷದಷ್ಟು ಕಡಿಮೆಯಾಗಿದೆ.ಇದರಿಂದ ಈಗಿರುವ ನೌಕರರಿಗೆ ಕೆಲಸದ ಹೊರೆ ಹೆಚ್ಚಿದೆ.ಪತ್ರದಲ್ಲಿ ಪೇ ಮ್ಯಾಟ್ರಿಕ್ಸ್‌ನ ಆವರ್ತಕ ಪರಿಶೀಲನೆಗೆ ಸಹ ಒತ್ತು ನೀಡಲಾಗಿದೆ. ಅದರಲ್ಲಿ ಪೂರ್ಣ 10 ವರ್ಷ ಕಾಯಬಾರದು ಎಂದು ಹೇಳಲಾಗಿದೆ.ಶಿಫಾರಸು ಅಕ್ರಾಯ್ಡ್ ಸೂತ್ರವನ್ನು ಮಾನದಂಡವಾಗಿ ಪ್ರಸ್ತಾಪಿಸುತ್ತದೆ.ಈ ಸೂತ್ರವು ಅಗತ್ಯ ವಸ್ತುಗಳ ಬದಲಾಗುತ್ತಿರುವ ಬೆಲೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.ಇದು ವೇತನ ಹೊಂದಾಣಿಕೆಗೆ ಹೆಚ್ಚು ಕ್ರಿಯಾತ್ಮಕ ವಿಧಾನವನ್ನು ಒದಗಿಸುತ್ತದೆ. ಇದನ್ನೂ ಓದಿ : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎ ಈಗಾಗಲೇ ಜನವರಿ 1, 2024 ರಿಂದ ಶೇಕಡಾ 50 ಕ್ಕೆ ತಲುಪಿದೆ.ಹಣದುಬ್ಬರ ಮತ್ತು ಮೌಲ್ಯವರ್ಧನೆಯನ್ನು ಗಮನಿಸಿದರೆ,ಡಿಎ ಅಂಶವು 50 ಪ್ರತಿಶತವನ್ನು ದಾಟುತ್ತದೆ.20 ಲಕ್ಷಕ್ಕೂ ಹೆಚ್ಚು ಮಿಲಿಟರಿಯೇತರ ಕೇಂದ್ರ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಬರುತ್ತಾರೆ ಎಂಬುದು ಉಲ್ಲೇಖನೀಯ.ಕೇಂದ್ರ ಸರ್ಕಾರಿ ನೌಕರ ತನ್ನ ಮೂಲ ವೇತನದ 10 ಪ್ರತಿಶತ ಮತ್ತು ಡಿಎಯನ್ನು ಪ್ರತಿ ತಿಂಗಳು ಎನ್‌ಪಿಎಸ್‌ಗೆ ನೀಡಬೇಕಾಗುತ್ತದೆ.ಇದರಿಂದಾಗಿ ಕೈಗೆ ಬರುವ ವೇತನ ಕಡಿಮೆಯಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_257.txt b/zeenewskannada/data1_url8_1_to_1110_257.txt new file mode 100644 index 0000000000000000000000000000000000000000..0b86eed8430d7f0fe3fcf7affc408c30926ea373 --- /dev/null +++ b/zeenewskannada/data1_url8_1_to_1110_257.txt @@ -0,0 +1 @@ +ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಇಂದು ಚಿನ್ನದ ದರದಲ್ಲಿ ಭಾರಿ ಕುಸಿತ..! ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ವೆಬ್‌ಸೈಟ್ ಪ್ರಕಾರ, ಚಿನ್ನದ ದರವು ರೂ 71866 ರಿಂದ ರೂ 71285 ಕ್ಕೆ ಇಳಿದಿದೆ, ಆದರೆ ಬೆಳ್ಳಿ ದರವು ಕೆಜಿಗೆ ರೂ 87833 ರಿಂದ ರೂ 87553 ಕ್ಕೆ ಇಳಿದಿದೆ. ನವದೆಹಲಿ:ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ವೆಬ್‌ಸೈಟ್ ಪ್ರಕಾರ, ಚಿನ್ನದ ದರವು ರೂ 71866 ರಿಂದ ರೂ 71285 ಕ್ಕೆ ಇಳಿದಿದೆ, ಆದರೆ ಬೆಳ್ಳಿ ದರವು ಕೆಜಿಗೆ ರೂ 87833 ರಿಂದ ರೂ 87553 ಕ್ಕೆ ಇಳಿದಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಇದನ್ನೂ ಓದಿ: ಚೆನ್ನೈನಲ್ಲಿ ಚಿನ್ನದ ಬೆಲೆ ₹ 66960 ₹ 73050 ₹ 54850ಮುಂಬೈನಲ್ಲಿ ಚಿನ್ನದ ಬೆಲೆ ₹ 66190 ₹ 72210 ₹ 54150ದೆಹಲಿಯಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ ₹ 66190 ₹ 72210 ₹ 54150ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ ₹ 66240 ₹ 72260 ₹ 54190ಜೈಪುರದಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276ಪಾಟ್ನಾದಲ್ಲಿ ಚಿನ್ನದ ಬೆಲೆ ₹ 66240 ₹ 72260 ₹ 54190ಲಕ್ನೋದಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276ಗಾಜಿಯಾಬಾದ್‌ನಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276ನೋಯ್ಡಾದಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276ಅಯೋಧ್ಯೆಯಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276ಗುರುಗ್ರಾಮ್‌ನಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276ಚಂಡೀಗಢದಲ್ಲಿ ಚಿನ್ನದ ಬೆಲೆ ₹ 66340 ₹ 72460 ₹ 54276 ಚಿನ್ನದ ಹಾಲ್‌ಮಾರ್ಕ್ ಅನ್ನು ಪರಿಶೀಲಿಸುವುದು ಹೇಗೆ ಗೊತ್ತೇ? ಎಲ್ಲಾ ಕ್ಯಾರೆಟ್‌ಗಳ ವಿಶಿಷ್ಟ ಸಂಖ್ಯೆ ವಿಭಿನ್ನವಾಗಿದೆ. ಉದಾಹರಣೆಗೆ, 24 ಕ್ಯಾರೆಟ್ ಚಿನ್ನದ ಮೇಲೆ 999, 23 ಕ್ಯಾರೆಟ್ ಚಿನ್ನದ ಮೇಲೆ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿದೆ. ಇದು ಅದರ ಶುದ್ಧತೆಯಲ್ಲಿ ಯಾವುದೇ ಸಂದೇಹವಿಲ್ಲ.ಕ್ಯಾರೆಟ್ ಚಿನ್ನ ಎಂದರೆ 1/24 ಪ್ರತಿಶತ ಚಿನ್ನ, ನಿಮ್ಮ ಆಭರಣವು 22 ಕ್ಯಾರೆಟ್ ಆಗಿದ್ದರೆ 22 ರಿಂದ 24 ರಿಂದ ಭಾಗಿಸಿ ಮತ್ತು ಅದನ್ನು 100 ರಿಂದ ಗುಣಿಸಿ. ಇದನ್ನೂ ಓದಿ: ನಿಮ್ಮ ಚಿನ್ನ ಎಷ್ಟು ಪರಿಶುದ್ಧವಾಗಿದೆ ಎಂದು ತಿಳಿಯಿರಿ 24 ಕ್ಯಾರೆಟ್ ಚಿನ್ನವು 99.9 ಪ್ರತಿಶತ ಶುದ್ಧವಾಗಿದೆ.23 ಕ್ಯಾರೆಟ್ ಚಿನ್ನವು 95.8 ಪ್ರತಿಶತ ಶುದ್ಧವಾಗಿದೆ.22 ಕ್ಯಾರೆಟ್ ಚಿನ್ನವು 91.6 ಪ್ರತಿಶತ ಶುದ್ಧವಾಗಿದೆ.21 ಕ್ಯಾರೆಟ್ ಚಿನ್ನವು 87.5 ಪ್ರತಿಶತ ಶುದ್ಧವಾಗಿದೆ.18 ಕ್ಯಾರೆಟ್ ಚಿನ್ನವು 75 ಪ್ರತಿಶತ ಶುದ್ಧವಾಗಿದೆ.17 ಕ್ಯಾರೆಟ್ ಚಿನ್ನವು 70.8 ಪ್ರತಿಶತ ಶುದ್ಧವಾಗಿದೆ.14 ಕ್ಯಾರೆಟ್ ಚಿನ್ನವು 58.5 ಪ್ರತಿಶತ ಶುದ್ಧವಾಗಿದೆ.9 ಕ್ಯಾರೆಟ್ ಚಿನ್ನವು 37.5 ಪ್ರತಿಶತ ಶುದ್ಧವಾಗಿದೆ. ನೀವು ಮಾರುಕಟ್ಟೆಯಿಂದ ಖರೀದಿಸುವ ಚಿನ್ನದ ಶುದ್ಧತೆಯನ್ನು ಅದರ ಕ್ಯಾರೆಟ್ ನಿರ್ಧರಿಸುತ್ತದೆ. ಸಾಮಾನ್ಯವಾಗಿ 24 ಕ್ಯಾರೆಟ್ ಚಿನ್ನವನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ.ಆದರೆ ಈ ಚಿನ್ನದಿಂದ ಆಭರಣಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ 22 ಕ್ಯಾರೆಟ್ ಚಿನ್ನವನ್ನು ಬಳಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_258.txt b/zeenewskannada/data1_url8_1_to_1110_258.txt new file mode 100644 index 0000000000000000000000000000000000000000..544e12dd562cee7c98b7f558c4414b3089d1db3b --- /dev/null +++ b/zeenewskannada/data1_url8_1_to_1110_258.txt @@ -0,0 +1 @@ +ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳಲು ಸಿಬ್ಬಂದಿಗೆ ₹ 8 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲು ಮುಂದಾದ ಇನ್ಫೋಸಿಸ್ ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್ ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ತನ್ನ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳಲು ಉದ್ಯೋಗಿಗಳಿಗೆ ₹ 8 ಲಕ್ಷದವರೆಗೆ ಪ್ರೋತ್ಸಾಹ ನೀಡುತ್ತಿದೆ.ಹುಬ್ಬಳ್ಳಿಗೆ ಸ್ಥಳಾಂತರಗೊಳ್ಳುವ ಕ್ರಮವು ಟೈರ್-2 ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬೆಂಗಳೂರು:ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್ ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ತನ್ನ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳಲು ಉದ್ಯೋಗಿಗಳಿಗೆ ₹ 8 ಲಕ್ಷದವರೆಗೆ ಪ್ರೋತ್ಸಾಹ ನೀಡುತ್ತಿದೆ.ಹುಬ್ಬಳ್ಳಿಗೆ ಸ್ಥಳಾಂತರಗೊಳ್ಳುವ ಕ್ರಮವು ಟೈರ್-2 ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಟೈರ್-1 ನಗರದ ಸವಲತ್ತುಗಳು ಮತ್ತು ಜೀವನಶೈಲಿಯು ಇನ್ಫೋಸಿಸ್‌ಗೆ ಸಣ್ಣ ನಗರಕ್ಕೆ ಸ್ಥಳಾಂತರಗೊಳ್ಳಲು ಸವಾಲಾಗಿದೆ ಮತ್ತು ಆದ್ದರಿಂದ ವಿತ್ತೀಯ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. "ಗ್ರೋ ಗ್ಲೋಕಲ್‌ಗೆ ಇದು ನಿಮ್ಮ ಸರದಿ ಮತ್ತು ಹುಬ್ಬಳ್ಳಿ ಡಿಸಿಯಲ್ಲಿ ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ಪರಿಗಣಿಸಿ.ಸ್ಥಳವು ಬೆಳವಣಿಗೆಗೆ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಮತ್ತು ಭವಿಷ್ಯವನ್ನು ನಿರ್ಮಿಸಲು ನಿಮ್ಮಂತಹ ಪ್ರತಿಭೆಗಳಿಗಾಗಿ ಕಾಯುತ್ತಿದೆ" ಎಂದು ಕಂಪನಿಯು ತನ್ನ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ತಿಳಿಸಿದೆ. ಹುಬ್ಬಳ್ಳಿ ಕ್ಯಾಂಪಸ್ ನ್ನು ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ ಕ್ಯಾಂಪಸ್ 5,000 ಉದ್ಯೋಗಿಗಳ ಆಸನ ಸಾಮರ್ಥ್ಯವನ್ನು ಹೊಂದಿದೆ.ಕ್ಯಾಂಪಸ್ ಟೇಕಾಫ್ ಆಗದಿರುವುದು ಮತ್ತು ಭೂಮಿ ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ಕಂಪನಿಯನ್ನು ಪ್ರಶ್ನಿಸಿರುವ ಬಿಜೆಪಿ ಶಾಸಕ ಮತ್ತು ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಟೀಕೆಗಳ ಹಿನ್ನೆಲೆಯಲ್ಲಿ ಈ ಪ್ರೋತ್ಸಾಹಧನ ನೀಡಲಾಗಿದೆ. ಇದನ್ನೂ ಓದಿ: ಬ್ಯಾಂಡ್ ಮೂರು ಮತ್ತು ಕೆಳಗಿನ ಉದ್ಯೋಗಿಗಳಿಗೆ ವರ್ಗಾವಣೆಯ ಸಮಯದಲ್ಲಿ ₹ 25,000 ಮತ್ತು ನಂತರ ಎರಡು ವರ್ಷಗಳವರೆಗೆ ಪ್ರತಿ ಆರು ತಿಂಗಳಿಗೊಮ್ಮೆ ₹ 25,000 ನೀಡಲಾಗುತ್ತಿದೆ.ಹಂತ-4 ನೌಕರರಿಗೆ ಸ್ಥಳಾಂತರದ ಸಮಯದಲ್ಲಿ ₹ 50,000 ಮತ್ತು ಎರಡು ವರ್ಷಗಳ ಅಂತ್ಯದ ವೇಳೆಗೆ ₹ 2.5 ಲಕ್ಷ ಸಿಗುತ್ತದೆ. ಹಂತ-7 ನೌಕರರು ವರ್ಗಾವಣೆಯ ನಂತರ ₹ 1.5 ಲಕ್ಷ ಮತ್ತು ಎರಡು ವರ್ಷಗಳ ನಂತರ ₹ 8 ಲಕ್ಷದ ಕೊಡುಗೆಯನ್ನು ಸ್ವೀಕರಿಸುತ್ತಾರೆ.ಯಾವುದೇ ಅಭಿವೃದ್ಧಿ ಕೇಂದ್ರದ ಸ್ಥಳದಲ್ಲಿ ಡೆಲಿವರಿ (ಯೋಜನೆಗಳನ್ನು ನಿರ್ವಹಿಸುವ ಉದ್ಯೋಗಿಗಳು) ಹಂತ-2 ರ ಉದ್ಯೋಗಿಗಳಿಗೆ ನೀತಿಯು ಅನ್ವಯಿಸುತ್ತದೆ ಎಂದು ವರದಿ ಸೇರಿಸಲಾಗಿದೆ. ಇನ್ಫೋಸಿಸ್ ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಈ ಕುರಿತಾಗಿ ಮಾತನಾಡಿರುವ ಸಚಿವ ಎಂ.ಬಿ.ಪಾಟೀಲ್ "ಇನ್ಫೋಸಿಸ್ ತನ್ನ ಹುಬ್ಬಳ್ಳಿ ಕ್ಯಾಂಪಸ್‌ಗೆ ವರ್ಗಾವಣೆಯಾಗುವ ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದಕ್ಕೆ ನಾನು ಶ್ಲಾಘಿಸುತ್ತೇನೆ. ಈ ಕ್ರಮವು ಕಿತ್ತೂರು ಕರ್ನಾಟಕ ಪ್ರದೇಶದ ಸ್ಥಳೀಯ ಪ್ರತಿಭೆಗಳನ್ನು ಮನೆಯ ಸಮೀಪವಿರುವ ಅವಕಾಶಗಳನ್ನು ಅನ್ವೇಷಿಸಲು, ಸಮುದಾಯ ಸಂಬಂಧಗಳನ್ನು ಮತ್ತು ಸ್ಥಳೀಯ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತದೆ" ಎಂದು ಹೇಳಿದ್ದಾರೆ. ಇದನ್ನೂ ಓದಿ: "ಇನ್ಫೋಸಿಸ್ ಅತ್ಯಾಧುನಿಕ ಕ್ಯಾಂಪಸ್‌ಗಳಿಗೆ ಮತ್ತು ಸಾವಿರಾರು ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಬದ್ಧವಾಗಿದೆ, ಜಾಗತಿಕವಾಗಿ ಅದರ ನಾಯಕತ್ವ ಮತ್ತು ಪ್ರಾದೇಶಿಕ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪ್ರಭಾವವನ್ನು ತೋರಿಸುತ್ತದೆ" ಎಂದು ಅವರು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_259.txt b/zeenewskannada/data1_url8_1_to_1110_259.txt new file mode 100644 index 0000000000000000000000000000000000000000..e55de25640a05d37254b691b99df4acc85a6c9b0 --- /dev/null +++ b/zeenewskannada/data1_url8_1_to_1110_259.txt @@ -0,0 +1 @@ +ಮೋದಿ ಅವಧಿಯಲ್ಲೇ‌ ಅತಿ‌ ಹೆಚ್ವು ತೈಲ ಬೆಲೆ ಏರಿಕೆ: ಸಚಿವ ಎಂ‌ ಬಿ ಪಾಟೀಲ : 'ಬಿಜೆಪಿ ಅಧಿಕಾರದಲ್ಲಿ ಇರುವ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳು ನಮಗಿಂತ ಜಾಸ್ತಿ ಇದೆ. ಬಿಜೆಪಿ ಅಲ್ಲೇಕೆ ಪ್ರತಿಭಟಿಸುತ್ತಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದರು. :ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯನ್ನು ನಾವು ಕೇವಲ ಮೂರು ರೂ. ಏರಿಸಿದ್ದೇವೆ ಅಷ್ಟೇ.‌ ಮೋದಿ ಅಧಿಕಾರಕ್ಕೆ ಬಂದ ನಂತರ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್‌ ‌ಬೆಲೆಗಳು ಕ್ರಮವಾಗಿ 400, 38 ಮತ್ತು 35 ರೂ. ದುಬಾರಿ ಆಗಿದೆ. ಆಗ ತೆಪ್ಪಗಿದ್ದ ಬಿಜೆಪಿಯ ಆರ್ ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಗ್ಯಾಂಗ್ ಈಗ ಪ್ರತಿಭಟಿಸುತ್ತಿರುವುದು ಬರೀ ನಾಟಕ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಎದಿರೇಟು ನೀಡಿದ್ದಾರೆ. ಮಂಗಳವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ( ) ಅವರು, 'ಬಿಜೆಪಿ ಅಧಿಕಾರದಲ್ಲಿ ಇರುವ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳು ನಮಗಿಂತ ಜಾಸ್ತಿ ಇದೆ. ಬಿಜೆಪಿ ಅಲ್ಲೇಕೆ ಪ್ರತಿಭಟಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ- ಕ್ಕೂ ( ) ಈಗಿನ ಬೆಲೆ ಏರಿಕೆಗೂ ಸಂಬಂಧ ಇಲ್ಲ. ಜೊತೆಗೆ ನಾವು ಕೊಟ್ಟಿರುವ ಗ್ಯಾರಂಟಿ ಗಳು ಕೂಡ ನಿಲ್ಲುವುದಿಲ್ಲ. ಅವುಗಳ ಜತೆಯಲ್ಲೇ ನಾವು ಅಭಿವೃದ್ಧಿ ಕೂಡ ಸಾಧಿಸುತ್ತೇವೆ ಎಂದು ಅವರು ಪ್ರತಿಪಾದಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಕಚ್ಚಾ ತೈಲದ ‌ಬೆಲೆ ( ) ಸಾಕಷ್ಟು ಇಳಿದಿದೆ. ಆದರೆ ಮೋದಿ ಸರಕಾರ ಮಾತ್ರ ತೈಲೋತ್ಪನ್ನಗಳ ಬೆಲೆಯನ್ನು ಒಮ್ಮೆ ಕೂಡ ಇಳಿಸಿಲ್ಲ. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ , ಡೀಸೆಲ್‌ ಮತ್ತು ಎಲ್ ಪಿಜಿ‌ ಬೆಲೆ ಜನರ ಕೈಗೆ ಎಟುಕುವಂತಿತ್ತು ಎಂದು ಅವರು ಹೇಳಿದ್ದಾರೆ. ನಾವೀಗ ಕೇವಲ ಮೂರು ರೂಪಾಯಿ ಮಾತ್ರ ಏರಿಸಿದ್ದೇವೆ. ಆದರೆ ಮೋದಿ ಮತ್ತು ಬಿಜೆಪಿ ನೀತಿಗಳಿಂದ ಜನರ ಜೀವನ ದುಬಾರಿಯಾಗಿದೆ. ಇದು ವಾಸ್ತವ ಸಂಗತಿ. ಬಿಜೆಪಿ ನಾಯಕರು ಮೊದಲು ಇದರ ವಿರುದ್ಧ ದನಿ ಎತ್ತುವ ಕರ್ತವ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು. ಇದನ್ನೂ ಓದಿ- ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಹದಿನೈದು ಸಲ ಬಜೆಟ್ ಮಂಡಿಸಿದ್ದಾರೆ. ಅವರ ಅರ್ಥಿಕ ಜ್ಞಾನದ ಬಗ್ಗೆ ಜನರಿಗೆ ಚೆನ್ನಾಗಿ ತಿಳಿದಿದೆ. ರಾಜ್ಯದ ಬೊಕ್ಕಸವನ್ನು ಹೇಗೆ ತುಂಬಬೇಕು ಎಂಬುದನ್ನು ಅವರು ಬಲ್ಲರು ಎಂದು ಪಾಟೀಲ ನುಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_26.txt b/zeenewskannada/data1_url8_1_to_1110_26.txt new file mode 100644 index 0000000000000000000000000000000000000000..7a9f5a9a43c5c4f2a45c4b89508e5e6ced7cbb80 --- /dev/null +++ b/zeenewskannada/data1_url8_1_to_1110_26.txt @@ -0,0 +1 @@ +: ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೇಗಿದೆ ನೋಡಿ (01-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಸೆಪ್ಟೆಂಬರ್‌ 01 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಸೆಪ್ಟೆಂಬರ್‌ 01) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,198 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(01-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_260.txt b/zeenewskannada/data1_url8_1_to_1110_260.txt new file mode 100644 index 0000000000000000000000000000000000000000..1dd8e9bfe0140064dde76a8d0d755d6aac98f038 --- /dev/null +++ b/zeenewskannada/data1_url8_1_to_1110_260.txt @@ -0,0 +1 @@ +8th : 8ನೇ ವೇತನ ಆಯೋಗ ಜಾರಿಯಾದರೆ ಕೇಂದ್ರ ನೌಕರರ ಸಂಬಳ ಎಷ್ಟು ಹೆಚ್ಚಾಗಬಹುದು? 8th : ಈ ವರ್ಷದ ಆರಂಭದಲ್ಲಿ ಮಾರ್ಚ್ 7 ರಂದು ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯನ್ನು (ಡಿಎ) ಮೂಲ ವೇತನದ ಶೇಕಡಾ 4 ರಿಂದ 50 ರಷ್ಟು ಹೆಚ್ಚಿಸಲು ಅನುಮೋದಿಸಿತ್ತು. ನವದೆಹಲಿ:ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗ 2026 ರ ಜನವರಿಯಿಂದ ಜಾರಿಯಾಗುವ ಸಾಧ್ಯತೆ ಇದೆ. ಈ ವರ್ಷದ ಆರಂಭದಲ್ಲಿ ಮಾರ್ಚ್ 7 ರಂದು ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯನ್ನು (ಡಿಎ) ಮೂಲ ವೇತನದ ಶೇಕಡಾ 4 ರಿಂದ 50 ರಷ್ಟು ಹೆಚ್ಚಿಸಲು ಅನುಮೋದಿಸಿತ್ತು. ದೇಶದ 1 ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಸರ್ಕಾರದ ಶೇಕಡಾ 4 ರಷ್ಟು ಡಿಎ ಹೆಚ್ಚಳದಿಂದ ನೇರವಾಗಿ ಪ್ರಯೋಜನ ಪಡೆದಿದ್ದಾರೆ. ಈ ಹೊಸ ದರಗಳು ಜನವರಿ 1, 2024 ರಿಂದ ಜಾರಿಗೆ ಬಂದಿವೆ. ತುಟ್ಟಿ ಭತ್ಯೆಯ ಹೊರತಾಗಿ, ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ () ಕೂಡ ಹೆಚ್ಚಿಸಲಾಗಿದೆ. ಕೇಂದ್ರ ನೌಕರರಿಂದ 8ನೇ ವೇತನ ಆಯೋಗಕ್ಕೆ ಆಗ್ರಹ ಡಿಎ ಮೂಲ ವೇತನದ ಶೇಕಡಾ 50 ಕ್ಕೆ ತಲುಪಿದೆ. ಡಿಎ ಶೇ 50 ತಲುಪಿದ ನಂತರ 8ನೇ ವೇತನ ಆಯೋಗವನ್ನು ತರಬೇಕು ಎಂದು ಕೇಂದ್ರ ಸರ್ಕಾರಿ ನೌಕರರ ಹಲವು ಸಂಘಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ರೈಲ್ವೆ ಯೂನಿಯನ್‌ಗಳು ಸೇರಿದಂತೆ ಹಲವು ಕೇಂದ್ರ ಸರ್ಕಾರಿ ಸಂಸ್ಥೆಗಳು 8 ನೇ ವೇತನ ಆಯೋಗದ ರಚನೆಯ ಬೇಡಿಕೆ ಇಡಲು ಪ್ರಾರಂಭಿಸಿವೆ. ವರದಿಗಳ ಪ್ರಕಾರ, 8 ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಇದನ್ನೂ ಓದಿ: ನೌಕರರ ಸಂಘಗಳಿಂದ ಸರ್ಕಾರಕ್ಕೆ ಪತ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯಕ್ಕೆ (&) ಬರೆದ ಪತ್ರದಲ್ಲಿ ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘವು 8ನೇ ವೇತನ ಆಯೋಗವನ್ನು ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (&) ಈ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಣಕಾಸು ಸಚಿವಾಲಯದ ವೆಚ್ಚ ವಿಭಾಗಕ್ಕೆ ಕಳುಹಿಸಿದೆ. ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಖರ್ಚು ಸಚಿವಾಲಯ ಹೊಂದಿದೆ. 2014 ರಲ್ಲಿ 7ನೇ ವೇತನ ಆಯೋಗ : ಪ್ರಸ್ತುತ 7 ನೇ ವೇತನ ಆಯೋಗವನ್ನು 2014 ರಲ್ಲಿ ರಚಿಸಲಾಯಿತು ಮತ್ತು ಅದರ ಶಿಫಾರಸುಗಳು 2016 ರಲ್ಲಿ ಜಾರಿಗೆ ಬಂದವು. ಇದಾದ ಬಳಿಕ ಇಲ್ಲಿಯವರೆಗೆ ಕೇಂದ್ರ ಸರ್ಕಾರಿ ನೌಕರರ ವೇತನ ಶೇ.23ರಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ ಕೇಂದ್ರೀಯ ವೇತನ ಆಯೋಗವನ್ನು ಪ್ರತಿ 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ. ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನಗಳು, ಭತ್ಯೆಗಳು ಮತ್ತು ಇತರ ಸೌಲಭ್ಯಗಳು ಮತ್ತು ಪ್ರಯೋಜನಗಳಲ್ಲಿ ಬದಲಾವಣೆಗಳನ್ನು ಪರಿಶೀಲಿಸುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ಶಿಫಾರಸು ಮಾಡುತ್ತದೆ. ಮೊದಲ ವೇತನ ಆಯೋಗವನ್ನು 1946 ರಲ್ಲಿ ಜಾರಿಗೆ ತರಲಾಯಿತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_261.txt b/zeenewskannada/data1_url8_1_to_1110_261.txt new file mode 100644 index 0000000000000000000000000000000000000000..878339e3ed564d13d016ff56a72d0a0b0b83f408 --- /dev/null +++ b/zeenewskannada/data1_url8_1_to_1110_261.txt @@ -0,0 +1 @@ +: ಸಂಖ್ಯೆ ಇಲ್ಲದೆಯೂ ಪಿ‌ಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು! : ನೀವು ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ತುಂಬಾ ಸುಲಭ. ಆದರೆ, ಇದಕ್ಕಾಗಿ ಯುಎಎನ್ ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. :ಯುಎಎನ್ ಬಳಸಿ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲಿಸಿರುವುದು ತುಂಬಾ ಸುಲಭ. ಆದರೆ, ಒಂದೊಮ್ಮೆ ನೀವು ಯುಎಎನ್ ನಂಬರ್ ಮರೆತಿದ್ದರೆ ಮತ್ತು ನೀವು ಪಿಎಫ್ ಪರಿಶೀಲಿಸಲು ಬಯಸಿದರೆ ಅಂತಹ ಸಂದರ್ಭದಲ್ಲಿ ಏನು ಮಾಡುವಿರಿ. ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ನೀವು ಯುಎಎನ್ ಇಲ್ಲದೆ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು. ವಾಸ್ತವವಾಗಿ,( ) ಬಳಸುವ ಮೂಲಕ, ನಿಮ್ಮ ಪಿಎಫ್ ನಿಧಿಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ನೀವು ತಿಳಿದುಕೊಳ್ಳಬಹುದು. ಆದಾಗ್ಯೂ, ಕೆಲವೊಮ್ಮೆ ನೀವು ನಿಮ್ಮ ಯುಎಎನ್ ಸಂಖ್ಯೆಯನ್ನು ಮರೆತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಚಿಂತಿಸಬೇಕಾಗಿಲ್ಲ. ಯುಎಎನ್ ಸಂಖ್ಯೆ ನೆನಪಿಲ್ಲದಿದ್ದರೂ ಪಿಎಫ್ ಬ್ಯಾಲೆನ್ಸ್ ( ) ಅನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಎಲ್ಲಾ ವಿವರಗಳು ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಬರುತ್ತವೆ. ಇದನ್ನೂ ಓದಿ- ಯುಎಎನ್ ಸಂಖ್ಯೆ ಇಲ್ಲದೆ ಪಿಎಫ್ ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:ಹಂತ- 1: ಮೊದಲನೆಯದಾಗಿ, ನಿಮ್ಮಯಿಂದ 7738299899 ಸಂಖ್ಯೆಗೆ ಸಂದೇಶ ಕಳುಹಿಸಿ.ಹಂತ-2: ಸಂದೇಶದಲ್ಲಿ, " " ಎಂದು ಟೈಪ್ ಮಾಡಿ.ಹಂತ-3:ಯುಎಎನ್ () ಸಂಖ್ಯೆಯ ನಂತರ, ನಿಮ್ಮ ಆದ್ಯತೆಯ ಭಾಷೆಗಾಗಿ ಭಾಷಾ ಕೋಡ್ ಅನ್ನು ಟೈಪ್ ಮಾಡಿ. ಉದಾಹರಣೆಗೆ, ನೀವು ಇಂಗ್ಲೀಷ್ ನಲ್ಲಿ ಮಾಹಿತಿಯನ್ನು ಪಡೆಯಲು ಬಯಸಿದರೆ, ನೀವು " " ಎಂದು ಟೈಪ್ ಮಾಡಿ.ಹಂತ-4:ಸಂದೇಶವನ್ನು ಕಳುಹಿಸಿದ ನಂತರ, ನಿಮ್ಮ ಪಿ‌ಎಫ್ ಬ್ಯಾಲೆನ್ಸ್ ಹೊಂದಿರುವ ಎಸ್‌ಎಂಎಸ್ ಅನ್ನು ನೀವು ಸ್ವೀಕರಿಸುತ್ತೀರಿ. ಇದನ್ನೂ ಓದಿ- ವಿಶೇಷ ಸೂಚನೆ: ಈ ರೀತಿ ನೀವು ಯುಎಎನ್ ಸಂಖ್ಯೆ ಇಲ್ಲದಿದ್ದರೂ ನಿಮ್ಮ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲಿಸಲು ಇರುವ ಒಂದೇ ಷರತ್ತು ಎಂದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಿಎಫ್ ಖಾತೆಯೊಂದಿಗೆ ನೋಂದಾಯಿಸಿರಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_262.txt b/zeenewskannada/data1_url8_1_to_1110_262.txt new file mode 100644 index 0000000000000000000000000000000000000000..3ab13fdd74f3d579d7c5bad7c961bcccd0cfb586 --- /dev/null +++ b/zeenewskannada/data1_url8_1_to_1110_262.txt @@ -0,0 +1 @@ +ರಾಜ್ಯದ ಜನರ ಪಾಲಿನ‌ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ವಿಸುವ ಅಗತ್ಯವೇ ಬೀಳುತ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಪಾಲಿನ‌ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ವಿಸುವ ಅಗತ್ಯವೇ ಬೀಳುತ್ತಿರಲಿಲ್ಲ. GSTಯಲ್ಲಿ ಕೇಂದ್ರ ಸರ್ಕಾರ ಏಕಸ್ವಾಮ್ಯ ಮಾಡಿಕೊಂಡಿರುವುದರಿಂದ ರಾಜ್ಯಗಳ ಪರಮಾಧಿಕಾರವಾಗಿದ್ದ ತೆರಿಗೆ ಸಂಗ್ರಹದ ಅವಕಾಶಗಳು ಇಲ್ಲವಾಗಿದೆ - ಸಿಎಂ ಸಿದ್ದರಾಮಯ್ಯ ಬೆಂಗಳೂರು:ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( ) ಅವರು ಅಂಕಿ ಅಂಶಗಳ ಸಮೇತ ವಿವರಿಸಿದರು. ಗೃಹ ಕಚೇರಿ ಕೃಷ್ಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತೆರಿಗೆ ಹೆಚ್ಚಳದ ಅನಿವಾರ್ಯತೆಯನ್ನು ಕೇಂದ್ರದ ಮೋದಿ ಸರ್ಕಾರ ಹೇಗೆ ಸೃಷ್ಟಿಸಿತು, ರಾಜ್ಯದ ಪಾಲಿನ ಹಣವನ್ನು ಕೊಡದೇ ಇರುವುದರಿಂದ ಸೃಷ್ಟಿ ಆಗಿರುವ ಪರಿಸ್ಥಿತಿಯನ್ನು ವಿವರಿಸಿದರು. 2015 ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅವರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದ್ದರ ಅಂಕಿ ಅಂಶಗಳನ್ನು ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ( ) ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ಮೂರು ಸಾವಿರ ಕೋಟಿ ರೂಪಾಯಿಗಳು ರಾಜ್ಯದ ಜಾನೆಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಅದು ನಮ್ಮ ಜೇಬಿಗೆ ಹೋಗುವುದಿಲ್ಲ ಎಂದರು. ಇದನ್ನೂ ಓದಿ- ಹಿಂದಿನ ಬಿಜೆಪಿ ಸರ್ಕಾರದಲ್ಲಿ ( ) ರಾಜ್ಯದ ಪ್ರತಿಯೊಂದು ಯೋಜನೆಗಳಲ್ಲಿಯೂ 40% ತೆರಿಗೆ ಹಣ ಬಿಜೆಪಿ ನಾಯಕರ ಜೇಬಿಗೆ ಹೋಗುತ್ತಿತ್ತು. ಈ ರೀತಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳಷ್ಟು ರಾಜ್ಯದ ಜನರ ಬೆವರಗಳಿಕೆಯ ತೆರಿಗೆ ಹಣವನ್ನು ಈ ಬಿಜೆಪಿ ನಾಯಕರ ತಮ್ಮ ಜೇಬಿಗೆ ತುಂಬಿಸಿಕೊಂಡಿದ್ದಾರೆ ಎಂದರು. ಇಂತಹ ಲೂಟಿಕೋರ, ಭ್ರಷ್ಟ, ಜನವಿರೋಧಿ ಬಿಜೆಪಿ ನಾಯಕರಿಗೆ ಜನಕಲ್ಯಾಣಕ್ಕಾಗಿ ಸ್ಪಲ್ಪ ಪ್ರಮಾಣದ ತೆರಿಗೆ ಹೆಚ್ಚಿಸಿದ್ದನ್ನು ಪ್ರಶ್ನಿಸುವ ಯೋಗ್ಯತೆ ಎಲ್ಲಿದೆ ಎಂದು ಪ್ರಶ್ನಿಸಿದರು. ( ) ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಗ್ಯಾರಂಟಿಗಳಿಗೆ ನಾವು ಕೊಡುತ್ತಿರುವುದು 60 ಸಾವಿರ ಕೋಟಿ ರೂಪಾಯಿ. ಹೀಗಾಗಿ ಆರ್.ಅಶೋಕ್ ಅವರ ಪೆದ್ದುತನದ ಮಾತುಗಳಿಗೆ ಅರ್ಥವಿಲ್ಲ. ಆರ್.ಅಶೋಕ್ ಗೆ ಇದೆಲ್ಲಾ ಅರ್ಥ ಆಗಲ್ಲ , ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಇಲ್ಲ ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯ ಇತರೆ ಹೈಲೈಟ್ಸ್...ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದೊಂದಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆಯಲ್ಲಿ 3 ರೂ. ಗಳಷ್ಟು ಹೆಚ್ಚಿಸಲಾಗಿದೆ.ರಾಜ್ಯ ಸರ್ಕಾರ 3 ರೂ. ಗಳಷ್ಟು ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ( ) ಮಾಡಿದ್ದರೂ, ದಕ್ಷಿಣದ ಇತರ ರಾಜ್ಯಗಳು ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಅಂಕಿ-ಅಂಶಗಳೊಂದಿಗೆ ಸ್ಪಷ್ಟಪಡಿಸಿದರು. ಇದನ್ನೂ ಓದಿ- ಕೇಂದ್ರ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆ ( ) ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. , ಆದಾಯ ತೆರಿಗೆ, ಕೇಂದ್ರ ಅಬಕಾರಿ ಸುಂಕ ಮೊದಲಾದ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಮೂಲಗಳಿಲ್ಲ. ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಪೆಟ್ರೋಲ್‌ ಡೀಸೆಲ್‌ ಬೆಲೆಗೆ ಹೋಲಿಸಿದರೆ ರಾಜ್ಯದ ದರಗಳು ಕಡಿಮೆ ಇರುವುದು ಗಮನಿಸಿ, ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು. ಈ ಬಗ್ಗೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕು ಎಲ್ಲಿದೆ ಎಂದು ಪ್ರಶ್ನಿಸಿದರು. ಡಾ. ಮನಮೋಹನ್‌ ಸಿಂಗ್‌ (. ) ಅವರ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್‌ ಇತ್ತು. 2015 ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿಯವರು ತೋರಲಿಲ್ಲ. ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು ಎಂದು ಪ್ರಶ್ನಿಸಿದರು? ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತ ಬಂದಿದ್ದರೂ, ಬಿಜೆಪಿಯವರು ದನಿ ಎತ್ತಿಲ್ಲ? ತೆರಿಗೆ ಅನ್ಯಾಯವಾದಾಗ ಸಂಸದರು ಈ ವಿಷಯದ ಕುರಿತು ಮಾತನಾಡಿಲ್ಲ; ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ವಿಶೇಷ ಅನುದಾನ ನೀಡುವಂತ ಶಿಫಾರಸು ಮಾಡಿದ್ದರೂ, ಕೇಂದ್ರ ಸರ್ಕಾರ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ ನಿರ್ಮಲಾ ಸೀತಾರಾಮನ್‌ ( ) ಅವರು 5,000 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರೂ, ಬಿಡಿಗಾಸೂ ನೀಡಿಲ್ಲ. ಈ ವಿಷಯಗಳ ಕುರಿತು ಬಿಜೆಪಿಯವರು ದನಿ ಎತ್ತಿದ್ದಾರೆಯೇ? ಬಿಜೆಪಿಯು ಬಡವರು, ದಲಿತರ ವಿರೋಧಿ ಧೋರಣೆ ಹೊಂದಿದೆ ಎಂದು ಅವರು ನುಡಿದರು. ಬರಗಾಲದ ಬಗ್ಗೆ ಪರಿಹಾರ ತೆಗೆದುಕೊಳ್ಳಲು ಕೋರ್ಟಿಗೆ ಹೋಗಬೇಕಾಗಿ ಬಂತು. ಕೋರ್ಟು ಸೂಚನೆ ನೀಡಿದ ನಂತರ 18 ಸಾವಿರ ಕೋಟಿ ಕೇಳಿದರೆ 3454 ಕೋಟಿ ರೂ. ಪರಿಹಾರ ನೀಡಿದ್ದಾರೆ. ಬಿಜೆಪಿಯವರು ಬಡವರು, ದಲಿತರು, ಜನಸಾಮಾನ್ಯರ ಕಾರ್ಯಕ್ರಮಗಳ ಕಲ್ಯಾಣ ಕಾರ್ಯಕ್ರಮಗಳಿಗೆ ವಿರುದ್ಧವಿದ್ದಾರೆ. ಬಸ್‌ನಲ್ಲಿ ಉಚಿತ ಪ್ರಯಾಣ, ತಿಂಗಳಿಗೆ ಎರಡು ಸಾವಿರ ನೀಡಿದರೆ ಅವರ ಆರ್ಥಿಕ ಶಕ್ತಿ ಹೆಚ್ಚಾಗುವುದಿಲ್ಲವೇ? ಉಚಿತ ವಿದ್ಯುತ್‌ ನೀಡಿದರೆ ಅವರಿಗೆ ಉಳಿತಾಯವಾಗುವುದಿಲ್ಲವೇ? ಹೆಚ್ಚುವರಿ ಅಕ್ಕಿ ಕೇಳಿದರೆ, ಕೊಟ್ಟಿಲ್ಲ. ಯಾರಾದರೂ ಮಾತಾಡಿದರೇ? ಎಂದು ಪ್ರಶ್ನಿಸಿದರು. ಈ ಬೆಲೆ ಏರಿಕೆಯಿಂದ ಸುಮಾರು 3,000 ಕೋಟಿ ರೂ. ಸಂಪನ್ಮೂಲ ದೊರೆಯಲಿದೆ. ಗ್ಯಾರಂಟಿ ಯೋಜನೆಗಳಿಗೆ 60000 ಕೋಟಿ ರೂ. ಅಗತ್ಯವಿದೆ. ಸರ್ಕಾರ ಪಾಪರ್‌ ಆಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಗೆ ಹೇಳುತ್ತಾರೆ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೇ ಸ್ಥಗಿತ ಗೊಳಿಸಿದ್ದೇವೆಯೇ ಎಂದು ಅವರು ಪ್ರಶ್ನಿಸಿದರು. ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಯವರು, ಬೆಲೆ ಏರಿಕೆಯ ಹೊರತಾಗಿಯೂ ರಾಜ್ಯದ ಪೆಟ್ರೋಲ್‌, ಡೀಸೆಲ್‌ ಬೆಲೆ ನೆರೆಯ ರಾಜ್ಯಗಳು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಕಡಿಮೆ ಎಂದು ವಿವರಿಸಿದರು. ಇದನ್ನೂ ಓದಿ- ಈ ಬೆಲೆ ಏರಿಕೆಯಿಂದ 3000 ಕೋಟಿ ಆದಾಯ ಬರಬಹುದು. ಗ್ಯಾರಂಟಿ ಯೋಜನೆಗಳಿಗೆ 60000 ಕೋಟಿ ಬೇಕು. ಯಾರಿಗೆ ಕೊಡುತ್ತಾ ಇದ್ದೇವೆ? ಶ್ರೀಮಂತರಿಗೆ ಕೊಡುತ್ತಾ ಇದ್ದೀವಾ? ಅಂಬಾನಿ, ಅದಾನಿಗಳಿಗೆ ಸಾಲ ಮನ್ನಾ ಮಾಡ್ತಾ ಇದ್ದೀವಾ? ರೈತರ ಸಾಲ ಮನ್ನ ಮಾಡಿ ಎಂದರೆ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಇವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಟೀಕಿಸಿದರು. ಸರ್ಕಾರ ಪಾಪರ್‌ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಗೆ ಹೇಳುತ್ತಾರೆ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೇ ಸ್ಥಗಿತ ಗೊಳಿಸಿದ್ದೇವೆಯೇ ಎಂದು ಅವರು ಪ್ರಶ್ನಿಸಿದರು. ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಯವರು, ಬೆಲೆ ಏರಿಕೆಯ ಹೊರತಾಗಿಯೂ ರಾಜ್ಯದ ಪೆಟ್ರೋಲ್‌, ಡೀಸೆಲ್‌ ಬೆಲೆ ನೆರೆಯ ರಾಜ್ಯಗಳು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಕಡಿಮೆ ಎಂದು ವಿವರಿಸಿದರು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಪೆಟ್ರೋಲ್‌ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಗಳಷ್ಟಿತ್ತು. 2020ರ ಮೇ ನಲ್ಲಿ 32.98 ರೂ.ಗಳಿಗೆ ಹೆಚ್ಚಾಗಿದೆ. ಈ ಮಟ್ಟದ ಏರಿಕೆ ವಿರುದ್ಧ ಬಿಜೆಪಿಯವರಾಗಲೀ, ಆರ್.ಅಶೋಕ್ ಆಗಲಿ ಬಾಯಿ ಬಿಟ್ಟಿಲ್ಲ. ಅವರಿಗೆ ಅರ್ಥ ಆಗಿದ್ದರೆ ತಾನೆ ಎಂದು ಛೇಡಿಸಿದರು. ಗೋಷ್ಠಿಯಲ್ಲಿ ಸಚಿವರಾದ ಚಲುವರಾಯಸ್ವಾಮಿ, ಬೈರತಿ ಸುರೇಶ್, ಶಾಸಕರಾದ ನರೇಂದ್ರಸ್ವಾಮಿ, ಗೋಪಾಲಕೃಷ್ಣ ಬೇಳೂರು ಸೇರಿ ಹಲವರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_263.txt b/zeenewskannada/data1_url8_1_to_1110_263.txt new file mode 100644 index 0000000000000000000000000000000000000000..6dec63d770aa1b1cc74ae43bebf706ca50bc6c43 --- /dev/null +++ b/zeenewskannada/data1_url8_1_to_1110_263.txt @@ -0,0 +1 @@ +ಯುಐಡಿಎಐಯಿಂದ ಲಭ್ಯವಾಗುತ್ತೆ 4 ವಿಧದ ಆಧಾರ್ ಕಾರ್ಡ್‌ಗಳು: ಅದರ ಪ್ರಯೋಜನಗಳು ವಿಭಿನ್ನ : ಯುಐಡಿಎಐ ಬಳಕೆದಾರರಿಗೆ ನಾಲ್ಕು ಬಗೆಯ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. ಈ ನಾಲ್ಕು ರೀತಿಯ ಆಧಾರ್ ಕಾರ್ಡ್‌ಗಳು ಕೂಡ ವಿಭಿನ್ನವಾಗಿದ್ದು, ಈ ಎಲ್ಲಾ ಕಾರ್ಡ್‌ಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಎಂಬುದು ವಿಶೇಷವಾಗಿದೆ. :ಪ್ರತಿಯೊಬ್ಬ ಭಾರತೀಯರಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಭಾವಚಿತ್ರ ಮತ್ತು ಬಯೋಮೆಟ್ರಿಕ್ಸ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಹಾಗಾಗಿಯೇ, ಬ್ಯಾಂಕ್ ಖಾತೆ ತೆರೆಯುವುದರಿಂದ ಸಿಮ್ ಕಾರ್ಡ್ ಖರೀದಿಸುವವರೆಗೂ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡ್ ಒದಗಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ () 4 ರೀತಿಯ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. ಈ ಕಾರ್ಡ್‌ಗಳ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು ವಿಭಿನ್ನವಾಗಿರುತ್ತವೆ. ಆದರೂ, ಈ ಎಲ್ಲಾ ಕಾರ್ಡ್‌ಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಎಂಬುದು ವಿಶೇಷ. ಯುಐಡಿಎಐ () ನೀಡುವ ನಾಲ್ಕು ಬಗೆಯ ಆಧಾರ್ ಕಾರ್ಡ್‌ಗಳು ಯಾವುವು? ಇದರ ವಿಶೇಷತೆ ಏನು ಎಂದು ತಿಳಿಯೋಣ... ಆಧಾರ್ ಪತ್ರ:ನೀಡಿದ ದಿನಾಂಕ ಮತ್ತು ಮುದ್ರಣ ದಿನಾಂಕದೊಂದಿಗೆ ಸುರಕ್ಷಿತ ಕೋಡ್ ಹೊಂದಿರುವ ಕಾಗದ ಆಧಾರಿತ ಲ್ಯಾಮಿನೇಟೆಡ್ ಪತ್ರವಾಗಿರುತ್ತದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನೀವು ಯುಐಡಿಎಐ ನಲ್ಲಿ ಆಧಾರ್ ಕಾರ್ಡ್‌ಗಾಗಿ ನೊಂದಾಯಿಸಿಕೊಂಡರೆ ಆಧಾರ್ ಪತ್ರವನ್ನು ಅಂಚೆ ಮೂಲಕ ನಿಮ್ಮ ಮನೆಗೆ ಕಳುಹಿಸಲಾಗುತ್ತದೆ. ನಿಮ್ಮ ಮೂಲ ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ, ನೀವು ಹೊಸದನ್ನು ಪಡೆಯಬಹುದು. ಈ ಪರಿಸ್ಥಿತಿಯಲ್ಲಿ, ನ ಅಧಿಕೃತ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಆಧಾರ್ ಪತ್ರವನ್ನು ಬದಲಾಯಿಸಬಹುದು. ಇದಕ್ಕಾಗಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ- ಇ-ಆಧಾರ್:(- ) ಅನ್ನು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದ್ದು, ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದನ್ನು ಆಧಾರ್‌ನ ಭೌತಿಕ ನಕಲು ಎಂದು ಸಹ ಪರಿಗಣಿಸಲಾಗುತ್ತದೆ. ಇ-ಆಧಾರ್ ಆಧಾರ್ ಕಾರ್ಡ್‌ನ ಎಲೆಕ್ಟ್ರಾನಿಕ್ ಆವೃತ್ತಿಯಾಗಿದೆ. ಇ-ಆಧಾರ್ ಪಾಸ್ವರ್ಡ್ ರಕ್ಷಿತವಾಗಿದೆ. ಇದು ಯುಐಡಿಎಐಯ ಡಿಜಿಟಲ್ ಸಹಿಯನ್ನು ಸಹ ಒಳಗೊಂಡಿರುತ್ತದೆ. ಇ-ಆಧಾರ್ ಕಾರ್ಡ್‌ನಲ್ಲಿ ಆಫ್‌ಲೈನ್ ಪರಿಶೀಲನೆಗಾಗಿ ಸುರಕ್ಷಿತ ಕೋಡ್ ಅನ್ನು ಸಹ ಹೊಂದಿಸಲಾಗಿರುತ್ತದೆ. ಪಿ‌ವಿ‌ಸಿ ಆಧಾರ್ ಕಾರ್ಡ್:ಪಿವಿಸಿ ಆಧಾರ್ ಕಾರ್ಡ್ ( ) ಕಾಂಪ್ಯಾಕ್ಟ್ ಗಾತ್ರದ ಆಧಾರ್ ಕಾರ್ಡ್ ಆಗಿದೆ. ಇದರ ಗಾತ್ರವು ನೋಡಲು ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನಂತೆಯೇ ಇರುತ್ತದೆ. ಇದನ್ನು ಪ್ಲಾಸ್ಟಿಕ್ ಆಧಾರ್ ಕಾರ್ಡ್ ಎಂತಲೂ ಕರೆಯುತ್ತಾರೆ. ಪಿವಿಸಿ ಆಧಾರ್ ಕಾರ್ಡ್ ಡಿಜಿಟಲ್ ಕ್ಯೂ‌ಆರ್ ಕೋಡ್, ಫೋಟೋ ಮತ್ತು ಜನಸಂಖ್ಯಾ ಮಾಹಿತಿಗಳನ್ನು ಒಳಗೊಂಡಿರುತ್ತದೆ. .. ಅಥವಾ ... ಗೆ ಭೇಟಿ ನೀಡುವ ಮೂಲಕ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಮೂಲಕ ನೀವು ಅದನ್ನು ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ನೀವು 50 ರೂ. ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ಇದನ್ನೂ ಓದಿ- : ಯುಐಡಿಎಐನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ. ಸಿಐಡಿಆರ್ () ನಲ್ಲಿ ನೋಂದಾಯಿಸಲಾದ ತಮ್ಮ ಆಧಾರ್ ದಾಖಲೆಗಳನ್ನು ಸಾಗಿಸಲು ಇದು ಆಧಾರ್ ಹೊಂದಿರುವವರಿಗೆ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ಆಫ್‌ಲೈನ್ ಪರಿಶೀಲನೆಗಾಗಿ ಸುರಕ್ಷಿತ ಕೋಡ್ ಅನ್ನು ಸಹ ಒಳಗೊಂಡಿದೆ. ಇದನ್ನು ಉಚಿತವಾಗಿ ಡೌನ್‌ಲೋಡ್ ಕೂಡ ಮಾಡಬಹುದು. ಇದನ್ನು ಸಹ ಮಾನ್ಯ ಐಡಿ ಎಂದು ಪರಿಗಣಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_264.txt b/zeenewskannada/data1_url8_1_to_1110_264.txt new file mode 100644 index 0000000000000000000000000000000000000000..ad26a32c1b0dc4aa4da757774296afd247010305 --- /dev/null +++ b/zeenewskannada/data1_url8_1_to_1110_264.txt @@ -0,0 +1 @@ +ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ... ಪ್ರತಿ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ..! : ಜೂನ್ 17ರ ಸೋಮವಾರವೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ. ಪ್ರತಿ 10 ಗ್ರಾಂ ಬಂದಾರ ಬೆಲೆ ಎಷ್ಟಾಗಿದೆ ನೋಡಿ.. :ದೇಶದಲ್ಲಿ ಶನಿವಾರದಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಜೂನ್ 17ರ ಸೋಮವಾರವೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ. ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹6,649 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹7,254 ಆಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ಬೆಲೆ 90,900 ರೂ. ಆಗಿದೆ. ಇಂದು ಪ್ರತಿ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 66,490 ರೂ ಮತ್ತು ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 72,540 ರೂ ಹಾಗೂ ಪ್ರತಿ 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 54,400 ರೂ ಆಗಿದೆ. ಇದನ್ನೂ ಓದಿ: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ : ಚೆನ್ನೈ: ರೂ 6,704 (22 ), ರೂ 7,314 (24K)ಮುಂಬೈ: ರೂ 6,649 (22K), ರೂ 7,254 (24K)ದೆಹಲಿ: ರೂ 6,664 (22K), ರೂ 7,269 (24K)ಕೋಲ್ಕತ್ತಾ: ರೂ 6,649 (22K), ರೂ 7,254 (24K)ಬೆಂಗಳೂರು: ರೂ 6,649 (22 ಕೆ), ರೂ 7,254 (24K)ಹೈದರಾಬಾದ್: ರೂ 6,649 (22K), ರೂ 7,254 (24K); ಮಿಸ್ಡ್ ಕಾಲ್ ಮೂಲಕ ಚಿನ್ನದ ಬೆಲೆಯನ್ನು ಪರಿಶೀಲಿಸುವುದು ಹೇಗೆ? ಚಿನ್ನದ ಇತ್ತೀಚಿನ ಬೆಲೆಗಳನ್ನು ನೀವೇ ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ಮಿಸ್ಡ್ ಕಾಲ್ 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ 22 ಕ್ಯಾರೆಟ್ ಚಿನ್ನ ಮತ್ತು 18 ಕ್ಯಾರೆಟ್ ಚಿನ್ನದ ದರವನ್ನು ತಿಳಿದುಕೊಳ್ಳಬಹುದು. ನೀವು ಮೂಲಕ ಬೆಲೆಯನ್ನು ಸ್ವೀಕರಿಸುತ್ತೀರಿ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_265.txt b/zeenewskannada/data1_url8_1_to_1110_265.txt new file mode 100644 index 0000000000000000000000000000000000000000..794fa95aa9306017ec14778aba784d5ef829e8f5 --- /dev/null +++ b/zeenewskannada/data1_url8_1_to_1110_265.txt @@ -0,0 +1 @@ +: ಈ ದಿನ ಬಿಡುಗಡೆಯಾಗಲಿದೆ ʼಗೃಹಲಕ್ಷ್ಮಿʼಯ 11ನೇ ಕಂತಿನ ಹಣ! : ಮೊದಲು ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಚಿಕ್ಕಬಳ್ಳಾಪುರ ಇವಿಷ್ಟು ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ. :ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಖಾತೆಗೆ 11ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ ಎನ್ನಲಾಗಿದೆ. ಈಗಾಗಲೇ 10 ಕಂತುಗಳ ಹಣ ಜಮಾ ಆಗಿದ್ದು, 11ನೇ ಕಂತು ಮತ್ತು ನಂತರದ ಕಂತುಗಳು ಎರಡ್ಮೂರು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ವು ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ 10 ಕಂತುಗಳ ಹಣವನ್ನು ಯಶಸ್ವಿಯಾಗಿ ವರ್ಗಾಯಿಸಿದೆ. ಆದರೆ ಅಪೂರ್ಣ ಅಥವಾ ದಾಖಲಾತಿಗಳ ಸಮಸ್ಯೆಗಳಿಂದ ಕೆಲವು ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿಲ್ಲ. ಕೆಲವು ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ತಮ್ಮ ಹಿಂದಿನ ಕಂತುಗಳ ಹಣಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಸರ್ಕಾರದಿಂದ ಶೀಘ್ರವೇ ಬಿಡುಗಡೆಯಾಗಲಿದೆ. ಮೊದಲು ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಚಿಕ್ಕಬಳ್ಳಾಪುರ ಇವಿಷ್ಟು ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ. ನಂತರ ಇನ್ನುಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಯೋಜನೆಯ ಹಣ ತಲುಪಲಿದೆ ಎಂದು ತಿಳಿದುಂಬಿದೆ. ಗೃಹಲಕ್ಷ್ಮಿ ಹಣ ಬರದಿದ್ದವರು ಏನು ಮಾಡಬೇಕು? ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_266.txt b/zeenewskannada/data1_url8_1_to_1110_266.txt new file mode 100644 index 0000000000000000000000000000000000000000..81b5da8336f4a0379063d81e69560e4586f34cd9 --- /dev/null +++ b/zeenewskannada/data1_url8_1_to_1110_266.txt @@ -0,0 +1 @@ +: ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ದರ 54 ಸಾವಿರ ರೂ. ಗಡಿ ದಾಟಿದೆ (16-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 16) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(16-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_267.txt b/zeenewskannada/data1_url8_1_to_1110_267.txt new file mode 100644 index 0000000000000000000000000000000000000000..b55a80c22509353b157ed45aba7a573d05746fab --- /dev/null +++ b/zeenewskannada/data1_url8_1_to_1110_267.txt @@ -0,0 +1 @@ +& : ಜನಸಾಮಾನ್ಯರಿಗೆ ಮತ್ತೊಂದು ಬರೆ, ಪೆಟ್ರೋಲ್‌ & ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ! : ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಮಾರಾಟ ತೆರಿಗೆಯನ್ನು () ಪೆಟ್ರೋಲ್ ಮೇಲೆ ಶೇ.25.92ರಿಂದ ಶೇ.29.84ಕ್ಕೆ ಮತ್ತು ಡೀಸೆಲ್ ಮೇಲೆ ಶೇ.14.3ರಿಂದ ಶೇ.18.4ಕ್ಕೆ ಹೆಚ್ಚಿಸಲಾಗಿದೆ. & :ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಮತ್ತು ಡೀಸೆಲ್‌ನ ಮೇಲಿನ ಸೆಸ್ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ಸರ್ಕಾರವು ಶನಿವಾರ(ಜೂನ್‌ 15) ಆದೇಶ ಹೊರಡಿಸಿದೆ. ಅದರಂತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಸರಾಸರಿ 3 ರೂ. ಮತ್ತು ಡೀಸೆಲ್ ಬೆಲೆಯಲ್ಲಿ 3.5 ರೂ. ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಮಾರಾಟ ತೆರಿಗೆಯನ್ನು () ಪೆಟ್ರೋಲ್ ಮೇಲೆ ಶೇ.25.92ರಿಂದ ಶೇ.29.84ಕ್ಕೆ ಮತ್ತು ಡೀಸೆಲ್ ಮೇಲೆ ಶೇ.14.3ರಿಂದ ಶೇ.18.4ಕ್ಕೆ ಹೆಚ್ಚಿಸಲಾಗಿದೆ. ಇದು ತಕ್ಷಣವೇ ಜಾರಿಗೆ ಬರಲಿದೆ ಎಂದು ರಾಜ್ಯ ಹಣಕಾಸು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಇದೀಗ ಪೆಟ್ರೋಲ್‌ ದರ 103.84 ರೂ. ಹಾಗೂ ಡೀಸಲ್‌ ದರ 89.43 ರೂ.ಗೆ ತಲುಪಿದೆ. ಇದನ್ನೂ ಓದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದರ ಏರಿಕೆಗೆ ಮುನ್ನ ಪ್ರತಿ ಲೀಟರ್ ಪೆಟ್ರೋಲ್ 99.84 ರೂ.ನಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ 85.93 ರೂ.ನಂತೆ ಮಾರಾಟವಾಗುತ್ತಿತ್ತು. ಇದೀಗದರಲ್ಲಿ 3 ರೂ. ಏರಿಕೆ ಮಾಡಿದ್ದರೆ, ಡೀಸೆಲ್‌ ದರದಲ್ಲಿ 3.5 ರೂ. ಹೆಚ್ಚಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_268.txt b/zeenewskannada/data1_url8_1_to_1110_268.txt new file mode 100644 index 0000000000000000000000000000000000000000..2ad96892507a1fb32824527f313911d5daf5986c --- /dev/null +++ b/zeenewskannada/data1_url8_1_to_1110_268.txt @@ -0,0 +1 @@ +: ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್! : ಕೇಂದ್ರ ಸರ್ಕಾರವು ಸುಮಾರು 1 ಕೋಟಿ ಮನೆಗಳಿಗೆ ʼಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆʼಯ ಮೂಲಕ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೆ ತರಲಿದೆ. :ನರೇಂದ್ರ ಮೋದಿ ಅವರು 3ನೇ ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ದೇಶದ ಬೆಳವಣಿಗೆಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವರ ಮತ್ತೊಂದು ಮಹಾತ್ವಾಕಾಂಕ್ಷಿ ʼಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆʼಯ ಮೂಲಕ 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದಾಗಿದೆ. ಈ ಯೋಜನೆಯನ್ನು ಲೋಕಸಭಾ ಚುನಾವಣೆಗೂ ಮೊದಲು ಜಾರಿಗೆ ತರುವುದಾಗಿ ಮೋದಿ ಅವರು ತಿಳಿಸಿದ್ದರು. ʼಪ್ರಧಾನ ಮಂತ್ರಿಯೋಜನೆʼಗಾಗಿ ಸುಮಾರು ₹75,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೊತ್ತದಲ್ಲಿ ಎಲ್ಲರಿಗೂ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಪ್ಲಾನ್ ಇದೆ. ಇದೀಗ ಮೋದಿಯವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ʼಸೂರ್ಯ ಘರ್ ಯೋಜನೆʼಯನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. ಇದರಿಂದ ದೇಶದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ವಿಚಾರದಿಂದ ದೇಶದ ಜನತೆಗೆ ಖುಷಿಯಾಗಿದೆ. ಸುಮಾರು 1 ಕೋಟಿ ಮನೆಗಳಿಗೆ ಸೂರ್ಯ ಘರ್‌ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡುವ ಗುರಿ ಹೊಂದಲಾಗಿದೆ. ನೀವೂ ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದಕೊಂಡರೆ ನಿಮ್ಮ ಮನೆಗಳಿಗೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ನಿಮಗೆ ಅಗತ್ಯವಿರುವಷ್ಟು ವಿದ್ಯುತ್ ಬಳಸಿ, ಉಳಿದಿದ್ದನ್ನು ಮಾರಾಟ ಸಹ ಮಾಡಬಹುದು. ಈ ಯೋಜನೆಯ ಸೌಲಭ್ಯ ಪಡೆಯುವುದಕ್ಕಿಂತ ಮೊದಲು ಕೆಲವು ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಿದೆ. ಹಾಗಾದ್ರೆ ಕೇಂದ್ರ ಸರ್ಕಾರದ ಪ್ಲಾನ್‌ ಏನು? ʼಸೂರ್ಯ ಘರ್‌ ಯೋಜನೆಯ ಮೂಲಕ ನಿಮಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗಲಿದೆ. ಒಂದು ವೇಳೆ ಹೊರಗಿನಿಂದ ನಿಮ್ಮ ಮನೆಯಲ್ಲಿ ಸೌರಫಲಕ ಅಳವಡಿಸಿದರೆ, 1 ಕಿಲೋ ವ್ಯಾಟ್‌ಗೆ ₹90 ಸಾವಿರ, 2 ಕಿಲೋವ್ಯಾಟ್‌ಗೆ 1.5 ಲಕ್ಷ, ಹಾಗೆಯೇ 3 ಕಿಲೋವ್ಯಾಟ್‌ಗೆ ₹2 ಲಕ್ಷ ರೂ. ಆಗಲಿದೆ. ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ಇದನ್ನೂ ಓದಿ: ನೀವು ಸೂರ್ಯ ಘರ್‌ ಯೋಜನೆಯ ಮೂಲಕ ಸೌರಫಲಕ ಅಳವಡಿಸಿಕೊಂಡರೆ, 1 ಕಿಲೋವ್ಯಾಟ್‌ಗೆ ₹18 ಸಾವಿರ, 2 ಕಿಲೋವ್ಯಾಟ್‌ಗೆ ₹30 ಸಾವಿರ, 3 ಕಿಲೋವ್ಯಾಟ್‌ಗೆ ₹78 ಸಾವಿರ ಆಗಿದೆ. ಕೇಂದ್ರದ ಯೋಜನೆಯ ಮೂಲಕ ನಿಮಗೆ ಹೆಚ್ಚಿನ ಸಬ್ಸಿಡಿ ಸಿಗಲಿದೆ. ಸಬ್ಸಿಡಿ ಪಡೆಯಲು ಲೋಡ್ 85%ಗಿಂತ ಕಡಿಮೆ ಇರಬೇಕು. ಒಂದ್ಸಾರಿ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿದರೆ ಬಹಳಷ್ಟು ವರ್ಷಗಳ ಕಾಲ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 1 ಗಂಟೆಗೆ 1 ಕಿಲೋವ್ಯಾಟ್‌ನಿಂದ 128 ಕಿಲೋವ್ಯಾಟ್‌ವರೆಗೂಮಾಡಬಹುದು. ಒಂದು ವೇಳೆ ನಿಮ್ಮ ಮನೆಗೆ 3 ಕಿಲೋವ್ಯಾಟ್‌ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡರೆ, ವರ್ಷಕ್ಕೆ ₹30,240 ರೂ.ವರೆಗೂ ಉಳಿತಾಯವಾಗುತ್ತದೆ. ಸರ್ಕಾರದಿಂದ ನಿಮಗೆ ಸಿಗುವ ಸಬ್ಸಿಡಿ, ಇಲ್ಲಿ ಉಳಿತಾಯ ಮಾಡುವ ಹಣ ಎಲ್ಲವೂ ನಿಮಗೆ ಲಾಭದಾಯಕ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_269.txt b/zeenewskannada/data1_url8_1_to_1110_269.txt new file mode 100644 index 0000000000000000000000000000000000000000..acca9f72b4d7cec2f203e061557590d0226534e3 --- /dev/null +++ b/zeenewskannada/data1_url8_1_to_1110_269.txt @@ -0,0 +1 @@ +ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ! : ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗುವ ಮೂಲಕ ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. : ಚಿನ್ನದ ಬೆಲೆ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ಮದುವೆ ಸಮಾರಂಭಗಳು ಇಲ್ಲದ ಕಾರಣ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಒಂದು ಸವರನ್‌ಗೆ 80 ಸಾವಿರವಿದ್ದ ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗುವ ಮೂಲಕ ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. 2023ರ ಆರಂಭರದಲ್ಲಿ ಗಗನಕ್ಕೇರಿದ್ದ ಚಿನ್ನದ ಬೆಲೆ, ಚಿನ್ನ ಕೊಳ್ಳುವವರನ್ನು ಹಿಂದೇಟು ಹಾಕುವಂತೆ ಮಾಡಿತ್ತು. ಇದೀಗ ಭಾರಿ ಕುಸಿತ ಕಂಡಿರುವ ಕಾರಣ ಚಿನ್ನ ಕೊಳ್ಳುವವರಿಗೆ ಇದು ಬೆಸ್ಟ್‌ ಟೈಮ್‌ ಎಂದೇ ಹೇಳಬಹುದು. ಇದನ್ನೂ ಓದಿ: ಒಂದು ವಾರದಲ್ಲಿ ಗಮನಾರ್ಹವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಶನಿವಾರ ಕೂಡ ಕುಸಿತ ಕಂಡಿದೆ. ಇದರೊಂದಿಗೆ 22 ಕ್ಯಾರೆಟ್‌ನ ಚಿನ್ನದ ಬೆಲೆ 10 ಗ್ರಾಂ ಗೆ ರೂ. 65,890 ಆಗಿದ್ದರೆ 24 ಕ್ಯಾರೆಟ್‌ನ 10 ಗ್ರಾಂ ನ ಚಿನ್ನದ ಬೆಲೆ ರೂ. 71,880ಕ್ಕೆ ಇಳಿಕೆಯಾಗಿದೆ. ಯಾವ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ನೋಡೋಣ: ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 65,890 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 71,880 ಆಗಿದೆ. ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 66,040 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 72,030 ಇದೆ. ಇದನ್ನೂ ಓದಿ: ಮುಂಬೈ: ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 65,890 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 71,880 ರಲ್ಲಿ ಮುಂದುವರೆದಿದೆ. 1 ಬೆಳ್ಳಿ ಬೆಲೆ ಇಂತಿದೆ:ಚೆನ್ನೈ - ₹94900ಮುಂಬೈ - ₹90400ದೆಹಲಿ - ₹90400ಕೋಲ್ಕತ್ತಾ - ₹90400ಬೆಂಗಳೂರು - ₹90300ಹೈದರಾಬಾದ್ - ₹94900 \ No newline at end of file diff --git a/zeenewskannada/data1_url8_1_to_1110_27.txt b/zeenewskannada/data1_url8_1_to_1110_27.txt new file mode 100644 index 0000000000000000000000000000000000000000..54953057e4d00a7f2f21b9107d6abd7055ae5da3 --- /dev/null +++ b/zeenewskannada/data1_url8_1_to_1110_27.txt @@ -0,0 +1 @@ +: ಜೂನ್‌, ಜುಲೈ & ಆಗಸ್ಟ್ ಗೃಹಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಬಿಗ್ ಅಪ್‌ಡೇಟ್‌! : ಗೃಹಲಕ್ಷ್ಮಿ ಯೋಜನೆಯ 11 ತಿಂಗಳ ಹಣ ಬಿಡುಗಡೆಯಾಗಿದ್ದು, ಬಾಕಿ ಉಳಿದಿರುವ ಜೂನ್‌, ಜುಲೈ ಹಾಗೂ ಆಗಸ್ಟ್ ತಿಂಗಳ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಗೃಹಲಕ್ಷಿʼಗೆ ಇಂದಿಗೆ ಭರ್ತಿ ಒಂದು ವರ್ಷ. ಕಳೆದ ವರ್ಷ ನಡೆದ ವಿಧಾನಸಭೆಗೂ ಮುನ್ನ ಕಾಂಗ್ರೆಸ್‌ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಮಾಡುವುದಾಗಿ ಘೋಷಿಸಿತ್ತು. ಅದರಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರವು ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿತ್ತು. ಇದುವರೆಗೆ ಬರೋಬ್ಬರಿ 25,000 ಕೋಟಿ ರೂ. ಹಣ ಗೃಹಲಕ್ಷ್ಮಿಯರ ʼಕೈʼ ಸೇರಿದೆ. ಇದರಿಂದ 1.25 ಕೋಟಿ ಗೃಹಲಕ್ಷ್ಮಿಯರು ಆರ್ಥಿಕ ಸ್ವಾವಲಂಬಿಗಳಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಜೂನ್ ತಿಂಗಳ ಗೃಹಲಕ್ಷ್ಮಿ ಹಣವು ಫಲಾನುಭವಿಗಳ ಖಾತೆಗೆ ಸೇರಿದ್ದು, ಅನೇಕರಿಗೆ ಇನ್ನೂ ಹಣ ತಲುಪಿಲ್ಲ. ಇದಕ್ಕೆ ತೊಡಕಾಗಿದ್ದ ತಾಂತ್ರಿಕ ದೋಷವನ್ನು ಈಗಾಗಲೇ ಸರಿ ಮಾಡಿದ್ದೇವೆ. ಜುಲೈ ಮತ್ತು ಆಗಸ್ಟ್‌ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಸಿಎಂ ಸಿದ್ದರಾಮಯ್ಯರೊಂದಿಗೆ ಚರ್ಚಿಸಿದ್ದೇವೆ. ಮುಂದಿನ ವಾರದೊಳಗೆ ಈ ಎರಡೂ ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆಗೆ ಬರಲಿದೆ ಅಂತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದಯೋಜನೆಗಳು ನಿಲ್ಲಿಸುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ 11 ತಿಂಗಳ ಹಣ ಬಿಡುಗಡೆಯಾಗಿದ್ದು, ಬಾಕಿ ಉಳಿದಿರುವ ಜೂನ್‌, ಜುಲೈ ಹಾಗೂ ಆಗಸ್ಟ್ ತಿಂಗಳ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_270.txt b/zeenewskannada/data1_url8_1_to_1110_270.txt new file mode 100644 index 0000000000000000000000000000000000000000..1927eaf399cfeea25992bdb02c8d85eb1776f371 --- /dev/null +++ b/zeenewskannada/data1_url8_1_to_1110_270.txt @@ -0,0 +1 @@ +: ಶಿವಮೊಗ್ಗದಲ್ಲಿ 53 ಸಾವಿರ ರೂ. ಗಡಿ ದಾಟಿದ ರಾಶಿ ಅಡಿಕೆ (15-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 15) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(15-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_271.txt b/zeenewskannada/data1_url8_1_to_1110_271.txt new file mode 100644 index 0000000000000000000000000000000000000000..4d9d5da682a6d17c6703a54a3402c6af387086a2 --- /dev/null +++ b/zeenewskannada/data1_url8_1_to_1110_271.txt @@ -0,0 +1 @@ +ಎಟಿಎಂ ಕಾರ್ಡ್ ಬಳಕೆದಾರರಿಗೆ ಬಿಗ್‌ ಶಾಕ್;‌ ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕು! : ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲೇ ಹಣ ಸಿಲುಕಿಕೊಳ್ಳುವುದರಿಂದ ಅಥವಾ ಇಂಟರ್ನೆಟ್ ನಿಧಾನವಾಗುವುದರಿಂದ ಗ್ರಾಹಕರು ಹಣ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ಮಾಹಿತಿ ನೀಡಬೇಕು ಅಥವಾ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡ ದೂರು ನೀಡಬೇಕು. :ಇತ್ತೀಚಿನ ದಿನಗಳಲ್ಲಿ ಎಟಿಎಂ ಬಳಕೆ ಸಾಮಾನ್ಯವಾಗಿದೆ. ಬಹುತೇಕ ಬ್ಯಾಂಕ್ ಖಾತೆದಾರರು ಹಣಕ್ಕಾಗಿ ಎಟಿಎಂ ಮಿಷನ್‌ಗಳಿಗೆ ಹೋಗುವುದು ಕಾಮನ್. ಆದರೆ ಇನ್ಮುಂದೆ ಮಿತಿಮೀರಿದ ವಹಿವಾಟುಗಳ ಮೇಲೆ ಶುಲ್ಕಗಳ ಹೆಚ್ಚಳವಾಗುತ್ತದೆ. ದೇಶದ ಎಟಿಎಂ ಆಪರೇಟರ್‌ಗಳು ಗ್ರಾಹಕರ ನಗದು ಹಿಂಪಡೆಯುವಿಕೆಯ ಮೇಲೆ ಪಾವತಿಸುವ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್()ಗೆ ಮನವಿ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಉದ್ಯಮದ ಒಕ್ಕೂಟವು () ಅಸ್ತಿತ್ವದಲ್ಲಿರುವ ವಿನಿಮಯ ಶುಲ್ಕವನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಪಾವತಿ ನಿಗಮವನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಒಂದು ಬ್ಯಾಂಕಿನ ಕಾರ್ಡ್ ಅನ್ನು ಇನ್ನೊಂದು ಬ್ಯಾಂಕಿನ ATMನಲ್ಲಿ ಬಳಸುವುದನ್ನು ಇಂಟರ್‌ಚೇಂಜ್ ಎಂದು ಕರೆಯಲಾಗುತ್ತದೆ. ಸದ್ಯ 21 ರೂ. ಚಾರ್ಜ್ ಆದರೆ, ಇದೀಗ ಎಟಿಎಂ ನಿರ್ವಹಣಾ ಕಂಪನಿ 23 ರೂ. ಮಾಡಲು ಬಯಸಿದೆಯಂತೆ. ಇದನ್ನೂ ಓದಿ: ಈ ಹಿಂದೆ 2 ವರ್ಷಗಳ ಹಿಂದೆ ವಿನಿಮಯ ಶುಲ್ಕದ ದರವನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಎಟಿಎಂ ಉದ್ಯಮ ಒಕ್ಕೂಟವು ಶುಲ್ಕವನ್ನು ಇನ್ನಷ್ಟು ಹೆಚ್ಚಿಸುವಂತೆ ಮನವಿ ಮಾಡಿದೆ. ಎಟಿಎಂ ಕೇಂದ್ರಗಳಲ್ಲಿ ಹಣದ ಕೊರತೆಯಿಂದ ಖಾತೆಯ ಬ್ಯಾಲೆನ್ಸ್ ಕಟ್ ಆಗಿದ್ದರೆ.. ಅದಕ್ಕೆ ಕೆಲವು ನಿಯಮಗಳಿವೆ. ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲೇ ಹಣ ಸಿಲುಕಿಕೊಳ್ಳುವುದರಿಂದ ಅಥವಾ ಇಂಟರ್ನೆಟ್ ನಿಧಾನವಾಗುವುದರಿಂದ ಗ್ರಾಹಕರು ಹಣ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ಮಾಹಿತಿ ನೀಡಬೇಕು ಅಥವಾ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡ ದೂರು ನೀಡಬೇಕು. ಗಳ ಪ್ರಕಾರ, ಗ್ರಾಹಕರ ದೂರಿನ 5 ದಿನಗಳಲ್ಲಿ ಬ್ಯಾಂಕ್‌ಗಳು ಹಣವನ್ನು ಹಿಂದಿರುಗಿಸುತ್ತವೆ. ಇಂತಹ ಮರುಪಾವತಿಯ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಬ್ಯಾಂಕ್ ಗ್ರಾಹಕರಿಗೆ ದಿನಕ್ಕೆ 100 ರೂ. ದಂಡವನ್ನು ಪಾವತಿಸುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_272.txt b/zeenewskannada/data1_url8_1_to_1110_272.txt new file mode 100644 index 0000000000000000000000000000000000000000..d5258d80dea88b5b62532c95d71e759a7ebee572 --- /dev/null +++ b/zeenewskannada/data1_url8_1_to_1110_272.txt @@ -0,0 +1 @@ +: ವಾಹನ ಮಾಲೀಕರಿಗೆ ಸರ್ಕಾರದಿಂದ ಗುಡ್ ನ್ಯೂಸ್! : 2023ರ ಆಗಸ್ಟ್‌ 17ರಂದು ಕರ್ನಾಟಕ ಸಾರಿಗೆ ಇಲಾಖೆ ನಂಬರ್ ಪ್ಲೇಟ್ ಕಡ್ಡಾಯ ತೀರ್ಮಾನವನ್ನು ಜಾರಿಗೆ ತಂದಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಹಲವು ಬಾರಿ ತನ್ನ ಡೆಡ್‌ಲೈನ್ ಅನ್ನು ವಿಸ್ತರಿಸುತ್ತಲೇ ಬಂದಿದೆ. : ನಂಬರ್ ಪ್ಲೇಟ್ ಕಡ್ಡಾಯ ಡೆಡ್‌ಲೈನ್ ಅನ್ನು ರಾಜ್ಯ ಸರ್ಕಾರವು ವಿಸ್ತರಿಸಲಿದೆ. ಸೆಪ್ಟೆಂಬರ್ 15ರವರೆಗೆ ಗಡುವು ವಿಸ್ತರಿಸಿದ್ದು, ಈ ಕುರಿತು ಶೀಘ್ರವೇ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಗಡುವು ವಿಸ್ತರಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಇದುವೇ ಫೈನಲ್ ಡೆಡ್‌ಲೈನ್ ಆಗಲಿದೆ ಎಂದು ಸಹ ಹೇಳಿದ್ದಾರೆ. ದ್ವಿಚಕ್ರ, ತ್ರಿಚಕ್ರ & ನಾಲ್ಕು ಚಕ್ರ ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೂನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಜನರು ತಮ್ಮ ವಾಹನದ ಹಳೆಯ ನಂಬರ್ ಪ್ಲೇಟ್ ಯಾವುದೇ ಇದ್ದರೂ ಅದನ್ನು ತೆರವು ಮಾಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಈ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಸಾರಿಗೆ ಇಲಾಖೆ ಖಡಕ ಎಚ್ಚರ ನೀಡಿದೆ. ಇದನ್ನೂ ಓದಿ: 2023ರ ಆಗಸ್ಟ್‌ 17ರಂದು ಕರ್ನಾಟಕ ಸಾರಿಗೆ ಇಲಾಖೆ ನಂಬರ್ ಪ್ಲೇಟ್ ಕಡ್ಡಾಯ ತೀರ್ಮಾನವನ್ನು ಜಾರಿಗೆ ತಂದಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಹಲವು ಬಾರಿ ತನ್ನ ಡೆಡ್‌ಲೈನ್ ಅನ್ನು ವಿಸ್ತರಿಸುತ್ತಲೇ ಬಂದಿದೆ. ಈ ವಿಚಾರವಾಗಿ ವಾಹನ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪಗಳಿವೆ. ಇದೇ ಕಾರಣ ಸಾರಿಗೆ ಇಲಾಖೆ ಹಲವು ಬಾರಿ ತನ್ನ ಡೆಡ್‌ಲೈನ್ ವಿಸ್ತರಿಸುತ್ತಿದೆ. 2019ರ ಏಪ್ರಿಲ್ 1ಕ್ಕೂ ಮುನ್ನ ಖರೀದಿ ಮಾಡಲಾದ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ. ಇದರ ನಂತರ ಖರೀದಿಸಿದ ವಾಹನಗಳಿಗೆ ಡೀಲರ್‌ಗಳೇ ನಂಬರ್ ಪ್ಲೇಟ್ ಅಳವಡಿಸಿ ನೀಡುತ್ತಿದ್ದಾರೆ. ಮೂಲಗಳ ಪ್ರಕಾರ 2019ರ ಏಪ್ರಿಲ್ 1ಕ್ಕೆ ಮುನ್ನ ಖರೀದಿಸಿದ ಸುಮಾರು 2 ಕೋಟಿ ವಾಹನಗಳು ರಾಜ್ಯದಲ್ಲಿ ಚಾಲನೆಯಲ್ಲಿವೆ. ನಂಬರ್ ಪ್ಲೇಟ್ ಕಡ್ಡಾಯ ನಿರ್ಧಾರವನ್ನು ಸಾರಿಗೆ ಇಲಾಖೆ ಜಾರಿಗೆ ತಂದಿದೆ. ಆದರೆ ವಾಹನ ಮಾಲೀಕರು ಸುಲಭವಾಗಿ ತಮ್ಮ ನಂಬರ್ ಪ್ಲೇಟ್ ಬದಲಿಸಿಕೊಳ್ಳಲು ಆಗುತ್ತಿದೆ. ಮಾಹಿತಿ ತಪ್ಪಾಗಿ ನಮೂದಿಸಿರುವ ಹಲವು ಪ್ರಕರಣಗಳಿವೆ ಅಂತಾ ವಾಹನ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾಹನಗಳ ನಿರ್ಮಾಣ ಮಾಡಿದ ಸಂಸ್ಥೆ, ಮಾಡೆಲ್, ವಿಧ ಸೇರಿದಂತೆ ಹಲವು ಸಮಸ್ಯೆಗಳು ತಮ್ಮ ಕಾರ್ಡ್‌ನಲ್ಲಿವೆ ಅಂತಾ ವಾಹನ ಮಾಲೀಕರು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಈ ಎಲ್ಲಾ ಕಾರಣಗಳಿಂದ ನಂಬರ್ ಪ್ಲೇಟ್‌ಗಾಗಿ ನೋಂದಣಿ ಮಾಡುವ ವೇಳೆ ತೊಂದರೆಯಾಗುತ್ತಿದೆ. ಕೆಲವು ವಾಹನ ನಿರ್ಮಾಣ ಸಂಸ್ಥೆಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿವೆ. ಹೀಗಾಗಿ ಇಂತಹ ವಾಹನಗಳಿಗೆ ನಂಬರ್ ಪ್ಲೇಟ್ ಹಾಕಿಸುವುದಾದರೂ ಹೇಗೆ ಅನ್ನೋದು ವಾಹನ ಮಾಲೀಕರ ಪ್ರಶ್ನೆಯಾಗಿದೆ? ಕೆಲ ಕಂಪನಿಗಳು ತಮ್ಮಉತ್ಪಾದನೆ ನಿಲ್ಲಿಸಿ ಬಾಗಿಲು ಹಾಕಿರುವಾಗ ನಾವು ನಂಬರ್ ಪ್ಲೇಟ್ ಮಾಡಿಸಲು ಹೋಗುವುದಾದರೂ ಎಲ್ಲಿಗೆ ಅನ್ನೋ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_273.txt b/zeenewskannada/data1_url8_1_to_1110_273.txt new file mode 100644 index 0000000000000000000000000000000000000000..0abc4853d1df61a35a11583831801be1ee4d07c4 --- /dev/null +++ b/zeenewskannada/data1_url8_1_to_1110_273.txt @@ -0,0 +1 @@ +: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ (14-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 14) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(14-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_274.txt b/zeenewskannada/data1_url8_1_to_1110_274.txt new file mode 100644 index 0000000000000000000000000000000000000000..56dc26188c3647a423d718453577e59947158cc9 --- /dev/null +++ b/zeenewskannada/data1_url8_1_to_1110_274.txt @@ -0,0 +1 @@ +ಕೋಟ್ಯಂತರ ರೈತರಿಗೆ ಸಿಹಿ ಸುದ್ದಿ : ಇನ್ನು ಮೂರು ದಿನಗಳಲ್ಲಿ ಖಾತೆಗೆ ಬೀಳಲಿದೆ 2000 ರೂಪಾಯಿ ! 17th :ಈ ಹಣವನ್ನು ಜೂನ್ 18 ರಂದು (ಮಂಗಳವಾರ) ರೈತರ ಖಾತೆಗೆ ಜಮಾ ಮಾಡಲಾಗುವುದು. ಅಂದರೆ ಇಂದಿನಿಂದ ಮೂರು ದಿನಗಳ ಬಳಿಕ ಅರ್ಹ ರೈತರ ಖಾತೆಗೆ ಹಣ ಬರಲಿದೆ. 17th :ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆ ಮಾಡುವ ಸಂಬಂಧ ಕಡತಕ್ಕೆ ಸಹಿ ಹಾಕಿದ್ದರು.ಇದೀಗ ರೈತರ ಖಾತೆಗೆ ಕಂತಿನ ಹಣ ಯಾವಾಗ ಬರುತ್ತದೆ ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ.ಮುಂಬರುವ ವಾರದಲ್ಲಿ ಪ್ರಧಾನಿ ಮೋದಿಯವರು ಪಿಎಂ ಕಿಸಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.ಈ ಹಣವನ್ನು ಜೂನ್ 18 ರಂದು (ಮಂಗಳವಾರ) ರೈತರ ಖಾತೆಗೆ ಜಮಾ ಮಾಡಲಾಗುವುದು.ಅಂದರೆ ಇಂದಿನಿಂದ ಮೂರು ದಿನಗಳ ಬಳಿಕ ಅರ್ಹ ರೈತರ ಖಾತೆಗೆ ಹಣ ಬರಲಿದೆ. ಜೂನ್ 18ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ :ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದ ನಂತರಅವರು ಜೂನ್ 18 ರಂದು, ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ.ಒಂದು ದಿನದ ಭೇಟಿಯಲ್ಲಿ ಪ್ರಧಾನಿ ರೈತರ ಸಮಾವೇಶ ಉದ್ದೇಶಿಸಿ 17ನೇ ಕಂತಿನ ಬಿಡುಗಡೆ ಮಾಡಲಿದ್ದಾರೆ.ಇದರ ಅಡಿಯಲ್ಲಿ 9.3 ರೈತರ ಖಾತೆಗಳಿಗೆ 20,000 ಕೋಟಿ ರೂ.ಯನ್ನು ರುತರ ಖಾತೆಗೆ ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ : ಏನಿದು ಪಿಎಂ ಕಿಸಾನ್ ಯೋಜನೆ? :(ಪಿಎಂ ಕಿಸಾನ್ ನಿಧಿ) ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.ಇದರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ.ಯೋಜನೆಯನ್ನು 1 ಡಿಸೆಂಬರ್ 2018 ರಂದು ಪ್ರಾರಂಭಿಸಲಾಯಿತು.ಇದು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.ರೈತರಿಗೆ ಕೃಷಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.ಯೋಜನೆಯ ಮೂಲಕ, ಅರ್ಹ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ.ಈ ಹಣವನ್ನು ವರ್ಷವಿಡೀ ತಲಾ 2,000 ರೂ.ಗಳಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ? :> ಮೊದಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.> ಈಗ ಬೆನೆಫಿಶಿಯರಿ ಸ್ಟೇಟಸ್ ಇರುವ ಆನ್‌ಲೈನ್ ಪುಟಕ್ಕೆ ಹೋಗಿ.> ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ.> ಈಗ ಇಲ್ಲಿ 'ಗೆಟ್ ಡೇಟಾ ' ಬಟನ್ ಮೇಲೆ ಕ್ಲಿಕ್ ಮಾಡಿ.> ಇದರ ನಂತರ ಬೆನೆಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.> ಇದರ ನಂತರ ಪೇಮೆಂಟ್ ಸ್ಟೇಟಸ್ ಕ್ಲಿಕ್ ಮಾಡಿ.> ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಬೆನೆಫಿಶಿಯರಿ ಸ್ಟೇಟಸ್ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_275.txt b/zeenewskannada/data1_url8_1_to_1110_275.txt new file mode 100644 index 0000000000000000000000000000000000000000..2f87e3a00553c070fddc55a99e3e2b3318fbe5f4 --- /dev/null +++ b/zeenewskannada/data1_url8_1_to_1110_275.txt @@ -0,0 +1 @@ +: ಆಧಾರ್ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಬಿಗ್ ಅಪ್ಡೇಟ್ : ನೀವು ಇನ್ನೂ ಸಹ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೇ? ನಿಮಗಾಗಿ ಯುಐಡಿಎಐ ಗುಡ್ ನ್ಯೂಸ್ ಒಂದನ್ನು ನೀಡಿದೆ. ನೀವು ಆನ್‌ಲೈನ್‌ನಲ್ಲಿ ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ್ ಅಪ್‌ಡೇಟ್‌ ಮಾಡಬಹುದು. :ನೀವಿನ್ನೂ ಆಧಾರ್ ಅಪ್‌ಡೇಟ್ ಮಾಡಿಲ್ಲವೇ? ನಿಮಗಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಇನ್ನೂ ಮೂರು ತಿಂಗಳುಗಳ ಕಾಲಾವಕಾಶ ನೀಡಿದೆ. ವಾಸ್ತವವಾಗಿ,() ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಮೊದಲಿಗೆ, ಡಿಸೆಂಬರ್ 15, 2023ರವರೆಗೆ ಗಡುವು ನೀಡಿತ್ತು. ಬಳಿಕ ಈ ಗಡುವನ್ನು ಮಾರ್ಚ್ 14 ರವರೆಗೆ, ನಂತರ ಜೂನ್ 14 ರವರೆಗೆ ವಿಸ್ತರಿಸಲಾಗಿತ್ತು. ಅರ್ಥಾತ್, ಇಂದಿಗೆ ಉಚಿತವಾಗಿ ಆಧಾರ್ ಕಾರ್ಡ್ ನವೀಕರಿಸಲು ( ) ಅವಕಾಶವನ್ನು ನೀಡಿತ್ತು. ಇದೀಗ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಶುಲ್ಕವಿಲ್ಲದೆ ಆಧಾರ್ ಕಾರ್ಡ್ ನವೀಕರಣಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 14 ರವರೆಗೆ ಗಡುವನ್ನು ವಿಸ್ತರಿಸಿದೆ. ಇದನ್ನೂ ಓದಿ- ಪ್ರಸ್ತುತ, ಇನ್ನೂ ಮೂರು ತಿಂಗಳುಗಳ ಕಾಲ ಆನ್‌ಲೈನ್‌ನಲ್ಲಿ ಮೈಆಧಾರ್ ( ) ಪೋರ್ಟಲ್‌ನಲ್ಲಿ( ) ಮಾಡುವುದು ಉಚಿತವಾಗಿದ್ದರೂ, ಆಫ್‌ಲೈನ್ ಅಪ್‌ಡೇಟ್‌ಗಳಿಗೆ ₹ 50 ಶುಲ್ಕ ಪಾವತಿಸಬೇಕಾಗುತ್ತದೆ.ಸೆಪ್ಟೆಂಬರ್ 14 ರವರೆಗೆ, ಯುಐಡಿಎಐ ವೆಬ್‌ಸೈಟ್‌ನ ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು, ವಿಳಾಸ, ಫೋಟೋ ಮತ್ತು ಇತರ ವಿವರಗಳಂತಹ ಬದಲಾವಣೆಗಳನ್ನು ಉಚಿತವಾಗಿ ನವೀಕರಿಸಬಹುದು. ಇದನ್ನೂ ಓದಿ- ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ನವೀಕರಿಸುವುದು ಹೇಗೆ?ಹಂತ 1: ಮೊದಲಿಗೆ ಆಧಾರ್ ವೆಬ್‌ಸೈಟ್‌ಗೆಗೆಭೇಟಿ ನೀಡಿ ನಿಮ್ಮ 16 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಆಗಿ.ಹಂತ 2: ನಿಗದಿತ ಜಾಗದಲ್ಲಿ ಕ್ಯಾಪ್ಚಾ ನಮೂದಿಸಿ.ಹಂತ 3: ನಿಮ್ಮ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಓಟಿಪಿ ಕೋಡ್ ನಮೂದಿಸಿ ಲಾಗಿನ್ ಕ್ಲಿಕ್ ಮಾಡಿ.ಹಂತ 4: ಮುಂದಿನ ಪುಟದಲ್ಲಿ 'ಡಾಕ್ಯುಮೆಂಟ್ ಅಪ್‌ಡೇಟ್' ಆಯ್ಕೆಮಾಡಿ . ಇದರಲ್ಲಿ ಆಧಾರ್ ಬಳಕೆದಾರರ ಅಸ್ತಿತ್ವದಲ್ಲಿರುವ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.ಹಂತ 6: ನೀವು ನವೀಕರಿಸಲು ಬಯಸುವ ವಿವರಗಳ ಅಗತ್ಯವಿರುವ ಪುರಾವೆಗಳನ್ನು ಅಪ್‌ಲೋಡ್ ಮಾಡಿ.ಹಂತ 7: ಆಧಾರ್ ನವೀಕರಿಸಿದ ಬಳಿಕ ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ ನಂತರ 'ಸಲ್ಲಿಸು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.ಹಂತ 8: 14-ಅಂಕಿಯ ಅಪ್‌ಡೇಟ್ ವಿನಂತಿ ಸಂಖ್ಯೆ () ರಚಿಸಿದ ನಂತರ ನವೀಕರಣ ವಿನಂತಿಯನ್ನು ಸ್ವೀಕರಿಸಲಾಗುತ್ತದೆ.ಹಂತ 9: ಭವಿಷ್ಯದ ಉಪಯೋಗಕ್ಕಾಗಿ ಸಂಖ್ಯೆಯನ್ನು ಸೇವ್ ಮಾಡಿಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_276.txt b/zeenewskannada/data1_url8_1_to_1110_276.txt new file mode 100644 index 0000000000000000000000000000000000000000..f8b5a9ae24d99a7ec72acfca12fcd6760a25ad82 --- /dev/null +++ b/zeenewskannada/data1_url8_1_to_1110_276.txt @@ -0,0 +1 @@ +ನೈಋತ್ಯ ರೈಲ್ವೆಯಿಂದ 11 ವಿಶೇಷ ರೈಲು ಸೇವೆ ರದ್ದು: ಇಲ್ಲಿದೆ ಲಿಸ್ಟ್ : ನೈಋತ್ಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ. :ಕೆಎಸ್‌ಆರ್ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿರ್ಮಾಣ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸುಮಾರು 11 ವಿಶೇಷ ರೈಲುಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ, ಈ ಕೆಳಗಿನSpecial ) ಎಂದು ನೈಋತ್ಯ ರೈಲ್ವೆಯ ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. : , belowಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ, ಈ ಕೆಳಗಿನ ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ. — (@) ಇದನ್ನೂ ಓದಿ- ( ) ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ. ಇದನ್ನೂ ಓದಿ- ನೈಋತ್ಯ ರೈಲ್ವೆ ರದ್ದುಗೊಳಿಸಿರುವ ರೈಲುಗಳ ವಿವರ ಈ ಕೆಳಕಂಡಂತಿದೆ:* ವಿಶಾಖಪಟ್ಟಣಂ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ (ಎಸ್‌ಎಂವಿಟಿ) ಬೆಂಗಳೂರು (08543) - ಜೂನ್ 16ರಿಂದ ಮುಂದಿನ ಆದೇಶದವರೆಗೆ* ಎಸ್‌ಎಂವಿಟಿ ಬೆಂಗಳೂರು - ವಿಶಾಖಪಟ್ಟಣಂ (08544)- ಜೂನ್ 17ರಿಂದ ಮುಂದಿನ ಆದೇಶದವರೆಗೆ* ಎಸ್‌ಎಂವಿಟಿ ಬೆಂಗಳೂರು-ಗವಾಹಟಿ (06521)- ಜೂನ್18ರಿಂದ ಮುಂದಿನ ಆದೇಶದವರೆಗೆ* ಎಸ್ ಎಂವಿಟಿ ಬೆಂಗಳೂರು-ಮಾಲ್‌ಟೌನ್ (06565)- ಜೂನ್ 19ರಿಂದ ಮುಂದಿನ ಆದೇಶದವರೆಗೆ* ಸಂತ್ರಗಾಚ್ ಎಸ್‌ಎಂವಿಟಿ ಬೆಂಗಳೂರು (08845)- ಜೂನ್ 21ರಿಂದ ಮುಂದಿನ ಆದೇಶದವರೆಗೆ* ಮಾಲ್ಡ್‌ಟೌನ್ - ಎಸ್‌ಎಂವಿಟಿ ಬೆಂಗಳೂರು (06566)- ಜೂನ್22ರಿಂದ ಮುಂದಿನ ಆದೇಶದವರೆಗೆ* ಗುವಾಹಟಿ -ಎಸ್‌ಎಂವಿಟಿ ಬೆಂಗಳೂರು (06522) ರೈಲಗಳು ರದ್ದು ಜೂ.22ರಿಂದ ಮುಂದಿನ ಆದೇಶದವರೆಗೆ* ಎಸ್‌ಎಂವಿಟಿ ಬೆಂಗಳೂರು -ಸಂತ್ರಗಾಚ್ (08846)- ಜೂನ್ 23ರಿಂದ ಮುಂದಿನ ಆದೇಶದವರೆಗೆ ಉಳಿದಂತೆ ಗಯಾ- ಯಶವಂತಪುರ (06218) ರೈಲನ್ನು ಜೂನ್ 17ರಂದು ಒಂದು ಟ್ರಿಪ್ ಹಾಗೂ ಭಗತ್ ಕಿ ಕೋಠಿ - ಎಸ್‌ಎಂವಿಟಿ ಬೆಂಗಳೂರು ರೈಲು‌ ಎರಡು ಕಡೆಗಳಲ್ಲಿ ಜೂನ್ 20, 23, 27 ಮತ್ತು ಜೂ. 30ರಂದು ರದ್ದುಗೊಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_277.txt b/zeenewskannada/data1_url8_1_to_1110_277.txt new file mode 100644 index 0000000000000000000000000000000000000000..6b0594ddc24253ca29f47a956bd65aa80840607a --- /dev/null +++ b/zeenewskannada/data1_url8_1_to_1110_277.txt @@ -0,0 +1 @@ +: ಮಂಗಳೂರು ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? (13-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 13) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(13-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_278.txt b/zeenewskannada/data1_url8_1_to_1110_278.txt new file mode 100644 index 0000000000000000000000000000000000000000..569c8d5724f69767e590cc8f6cdf2d69fee091a3 --- /dev/null +++ b/zeenewskannada/data1_url8_1_to_1110_278.txt @@ -0,0 +1 @@ +ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ... ಹೇಗಿದೆ ನಿಮ್ಮ ನಗರದಲ್ಲಿ ಇಂದು ಬೆಳ್ಳಿ ಬಂಗಾರದ ದರ? : ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆಯಾಗಿದೆ. ಇಂದು ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಖಲಾಗಿರುವ ವಿವರಗಳ ಪ್ರಕಾರ... ನಿನ್ನೆಯಿಂದ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಯಾಗಿದೆ. :ಇಂದು ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ಹೆಚ್ಚಳವಾಗಿದೆ.. ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 66,150 ರೂ. 24 ಕ್ಯಾರಟ್ ಚಿನ್ನದ ಬೆಲೆ 72,160 ಆಗಿದೆ.. ಬೆಳ್ಳಿ ಬೆಲೆ ಒಂದು ಗ್ರಾಂಗೆ 91.30 ರೂ ಆಗಿದೆ.. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್​ನ ಚಿನ್ನದ ಬೆಲೆ 66,150 ರೂ. ಅದೇ ರೀತಿ ಬೆಳ್ಳಿ ಬೆಲೆ 100 ಗ್ರಾಮ್​ಗೆ 9,075 ರೂ ಆಗಿದೆ.. ಹಾಗಾದ್ರೆ ಯಾವ ಯಾವ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎನ್ನುವುದರ ಡಿಟೇಲ್ಸ್‌ ಇಲ್ಲಿದೆ.. ಭಾರತದಲ್ಲಿ ಇಂದಿನ (ಜೂನ್ 13) ಚಿನ್ನ ಮತ್ತು ಬೆಳ್ಳಿ ಬೆಲೆ:22 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 66,150 ರೂ, 24 ಕ್ಯಾರಟ್ 72,160 ರೂ. ಆಗಿದೆ.. ಬೆಳ್ಳಿ ಬೆಲೆ 10 ಗ್ರಾಂಗೆ 913 ರೂ ನಿಗದಿಯಾಗಿದೆ.. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ:22 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 66,150 ರೂ.. 24 ಕ್ಯಾರಟ್ 72,160 ರೂ ಆಗಿದೆ.. ಬೆಳ್ಳಿ ಬೆಲೆ 10 ಗ್ರಾಂಗೆ 907.50 ರೂ ನಿಗದಿಯಾಗಿದೆ.. ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ (22 ಕ್ಯಾರಟ್):ಬೆಂಗಳೂರಿನಲ್ಲಿ ಚಿನ್ನದ ಬೆಲೆ 66,150 ರೂಮುಂಬೈನಲ್ಲಿ ಚಿನ್ನದ ಬೆಲೆ 66,150 ರೂಚೆನ್ನೈನಲ್ಲಿ ಚಿನ್ನದ ಬೆಲೆ 66,800 ರೂಕೋಲ್ಕತಾದಲ್ಲಿ ಚಿನ್ನದ ಬೆಲೆ 66,150 ರೂದೆಹಲಿಯಲ್ಲಿ ಚಿನ್ನದ ಬೆಲೆ 66,300 ರೂಅಹ್ಮದಾಬಾದ್ನಲ್ಲಿ ಚಿನ್ನದ ಬೆಲೆ 66,200ಕೇರಳದಲ್ಲಿ ಚಿನ್ನದ ಬೆಲೆ 66,150 ರೂಜೈಪುರದಲ್ಲಿ ಚಿನ್ನದ ಬೆಲೆ 66,300 ರೂಭುವನೇಶ್ವರದಲ್ಲಿ ಚಿನ್ನದ ಬೆಲೆ 66,150 ರೂ ನಿಗದಿಯಾಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_279.txt b/zeenewskannada/data1_url8_1_to_1110_279.txt new file mode 100644 index 0000000000000000000000000000000000000000..ce8f66d32eb3c9bcbd6f81169e764e84efebf457 --- /dev/null +++ b/zeenewskannada/data1_url8_1_to_1110_279.txt @@ -0,0 +1 @@ +: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ದೇಶಾದ್ಯಂತ ಬಡ ಮತ್ತು ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಪ್ರಾರಂಭಿಸಿತು. :ನೀವು ಪಡಿತರ ಚೀಟಿದಾರರಾಗಿದ್ದರೆ ನಿಮಗಾಗಿ ಮಹತ್ವದ ಮಾಹಿತಿಯೊಂದಿದೆ. ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಕೇಂದ್ರ ಸರ್ಕಾರ ಪಡಿತರ ಮತ್ತು ಆಧಾರ್ ಲಿಂಕಿಂಗ್ ಗೆ ನಿಗಡಿಗೊಳಿಸಿದ್ದ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ರೇಷನ್ ಕಾರ್ಡ್-ಆಧಾರ್ ಲಿಂಕ್ ಮಾಡಲು ಮೂರು ತಿಂಗಳ ಗಡುವು ವಿಸ್ತರಣೆ:ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ( ), ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಲು ಮೂರು ತಿಂಗಳವರೆಗೆ ಗಡುವು ವಿಸ್ತರಿಸಿದೆ. ಈ ಬಗ್ಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಜೂನ್ 30ರವರೆಗೆ ನಿಗಡಿಗೊಳಿಸಿದ್ದ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ- "ಒಂದು ರಾಷ್ಟ್ರ-ಒಂದು ಪಡಿತರ ಚೀಟಿ" !ಕೋವಿಡ್-19 ಸಂದರ್ಭದಲ್ಲಿ ಕೇಂದ್ರ ಸರ್ಕಾರ( ) ಅನುಕೂಲವಾಗುವಂತೆ "ಒಂದು ರಾಷ್ಟ್ರ-ಒಂದು ಪಡಿತರ ಚೀಟಿ" ( - ) ಅನ್ನು ಘೋಷಿಸಿದೆ. ಇದರ ಅಧಿಯಲ್ಲಿ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ರೇಷನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಸ್ತವವಾಗಿ, ಕೆಲವರು ಒಂದಕ್ಕಿಂತ ಅಧಿಕ ರೇಷನ್ ಕಾರ್ಡ್ ಹೊಂದಿದ್ದು, ವಿವಿಧೆಡೆ ಉಚಿತ ಪಡಿತರ ಚೀಟಿಯ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ, ಪಡಿತರ ಚೀಟಿಗಳಲ್ಲಿ ಮೃತರ ಹೆಸರನ್ನು ತೆಗೆಯದೆ ಸರ್ಕಾರದ ಸವಲತ್ತುಗಳನ್ನು ಪಡೆಯಲಾಗುತ್ತಿದೆ ಎಂಬ ಬಗ್ಗೆ ಹಲವು ದೂರುಗಳನ್ನು ಸ್ವೀಕರಿಸಲಾಗಿದೆ. ಇಂತಹ ಆಕ್ರಮಗಳನ್ನು ತಡೆಗಟ್ಟಲು ಹಾಗೂ ಅಗತ್ಯವಿರುವವರಿಗೆ ಪಡಿತರ ಚೀಟಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ( ) ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದನ್ನೂ ಓದಿ- ಇದೀಗ ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಸರ್ಕಾರವು ಇನ್ನೂ ಮೂರು ತಿಂಗಳವರೆಗೆ ಸಮಯಾವಕಾಶ ನೀಡಿರುವುದರಿಂದ ಜೂನ್ ಬಳಿಕವೂ ಅರ್ಹ ಫಲಾನುಭವಿಗಳು ಪಡಿತರ ಪ್ರಯೋಜನವನ್ನು ಪಡೆಯುವುದನ್ನು ಮುಂದುವರೆಸುತ್ತಾರೆ. ಆದರೆ, ಸರ್ಕಾರದಿಂದ ನೀಡಲಾಗುತ್ತಿರುವ ಅಗ್ಗದ ಪಡಿತರ ಮತ್ತು ಉಚಿತ ಪಡಿತರ ಪ್ರಯೋಜನವನ್ನು ಯಾವುದೇ ಅಡೆತಡೆ ಇಲ್ಲದೆ ಪಡೆಯಲು ಬಯಸಿದರೆ ಸೆಪ್ಟೆಂಬರ್ 30, 2024ರ ಮೊದಲು ನಿಮ್ಮ ಆಧಾರ್-ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಮರೆಯಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_28.txt b/zeenewskannada/data1_url8_1_to_1110_28.txt new file mode 100644 index 0000000000000000000000000000000000000000..b523ef8443514eea98718993f7075ad045ff5ded --- /dev/null +++ b/zeenewskannada/data1_url8_1_to_1110_28.txt @@ -0,0 +1 @@ +: ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ (31-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಆಗಸ್ಟ್‌ 31) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಆಗಸ್ಟ್‌ 31) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,198 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(31-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_280.txt b/zeenewskannada/data1_url8_1_to_1110_280.txt new file mode 100644 index 0000000000000000000000000000000000000000..3c7d98fa36c429d87db21f8b4b2462187da2e3ab --- /dev/null +++ b/zeenewskannada/data1_url8_1_to_1110_280.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಚೇತರಿಕೆ (12-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 12) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(12-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_281.txt b/zeenewskannada/data1_url8_1_to_1110_281.txt new file mode 100644 index 0000000000000000000000000000000000000000..067ab515e2714a28a486cc9be838da3c9b152166 --- /dev/null +++ b/zeenewskannada/data1_url8_1_to_1110_281.txt @@ -0,0 +1 @@ +ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಜುಲೈ ವೇತನದಲ್ಲೇ ಹೆಚ್ಚಳವಾಗಲಿದೆ ತುಟ್ಟಿಭತ್ಯೆ : ಪರಿಷ್ಕೃತ ಡಿಎಯು ಮಾರ್ಚ್ 2024 ರಲ್ಲಿ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಕೈಗಾರಿಕಾ ಕಾರ್ಮಿಕರ (ಬೇಸ್ 2016=100) ದೃಢಪಡಿಸಿದ ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದೆ. :ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(ಐಬಿಎ) ಜೂನ್ 10 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಮೇ-ಜುಲೈ ಅವಧಿಗೆ ಬ್ಯಾಂಕ್ ಉದ್ಯೋಗಿಗಳ ತುಟ್ಟಿಭತ್ಯೆ (ಡಿಎ)ಯಲ್ಲಿ 15.97 ಶೇಕಡಾ ಹೆಚ್ಚಳವಾಗಲಿದೆ ಎಂದು ಘೋಷಿಸಿದೆ. ಇದನ್ನೂ ಓದಿ: ಹೊರಡಿಸಿದ ಸುತ್ತೋಲೆಯಲ್ಲಿ, “8-3-2024 ದಿನಾಂಕದ 12 ನೇ ದ್ವಿಪಕ್ಷೀಯ ಇತ್ಯರ್ಥದ ಷರತ್ತು 13 ಮತ್ತು 8-3-2024 ರ ಜಂಟಿ ಟಿಪ್ಪಣಿಯ ಷರತ್ತು 2 () ರ ಪ್ರಕಾರ, ಉದ್ಯೋಗಿಗಳು ಮತ್ತು ಅಧಿಕಾರಿ ಉದ್ಯೋಗಿಗಳಿಗೆ ಪಾವತಿಸಬೇಕಾದ ತುಟ್ಟಿ ಭತ್ಯೆಯ ದರ ಮೇ, ಜೂನ್ ಮತ್ತು ಜುಲೈ ತಿಂಗಳ ವೇತನದಲ್ಲಿ 15.97% ಆಗಿರಬೇಕು” ಎಂದು ತಿಳಿಸಿದೆ. ಪರಿಷ್ಕೃತ ಡಿಎಯು ಮಾರ್ಚ್ 2024 ರಲ್ಲಿ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಕೈಗಾರಿಕಾ ಕಾರ್ಮಿಕರ (ಬೇಸ್ 2016=100) ದೃಢಪಡಿಸಿದ ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದೆ. ಜನವರಿ 2024 - 138.9 ಫೆಬ್ರವರಿ 2024 - 139.2 ಮಾರ್ಚ್ 2024 - 138.9 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_282.txt b/zeenewskannada/data1_url8_1_to_1110_282.txt new file mode 100644 index 0000000000000000000000000000000000000000..3382234b2c168337a1dfdf2186a1f770b1874d2f --- /dev/null +++ b/zeenewskannada/data1_url8_1_to_1110_282.txt @@ -0,0 +1 @@ +ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ.. ಗಗನಕ್ಕೇರಿದ ಬೆಳ್ಳಿ ದರ! : ಇಂದು ಬಂಗಾರದ ಬೆಲೆಯಲ್ಲಿ 426 ರೂಪಾಯಿ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿ 326 ರೂಪಾಯಿ ಏರಿಕೆ ಕಂಡು ಬಂದಿದೆ. :ದೇಶದಾದ್ಯಂತ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ನಲ್ಲಿ ಚಿನ್ನದ ದರ ಇಂದು 10 ಗ್ರಾಂಗೆ 70,912 ರೂ.ಗೆ ಇಳಿದಿದೆ. ಈ ಮೊದಲು 10 ಗ್ರಾಂ ಚಿನ್ನದ ಬೆಲೆ 71,150 ರೂಪಾಯಿ ಆಗಿತ್ತು. ಇಂದು ಬಂಗಾರದ ಬೆಲೆಯಲ್ಲಿ 426 ರೂಪಾಯಿ ಕುಸಿತ ಕಂಡಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ 326 ರೂಪಾಯಿ ಏರಿಕೆ ಕಂಡು ಬಂದಿದೆ. ದೇಶದ ಮೆಟ್ರೋಪಾಲಿಟನ್ ನಗರಗಳಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 71,820 ರೂಪಾಯಿ, ಮುಂಬೈನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 71,760 ರೂಪಾಯಿ, ಚೆನ್ನೈನಲ್ಲಿ 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 72,330 ರೂಪಾಯಿ, ಬೆಂಗಳೂರಿನಲ್ಲಿ 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 71,670 ರೂಪಾಯಿ ಆಗಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ನಲ್ಲಿ ಚಿನ್ನದ ಬೆಲೆ $11.80 ರಷ್ಟು ಕುಸಿದಿದೆ. ದರವು ಪ್ರತಿ ಔನ್ಸ್ ಗೆ $ 2313.20 ಆಗಿದೆ. ಬೆಳ್ಳಿಯ ಬೆಲೆ $ 0.225 ಹೆಚ್ಚಾಗಿದೆ. ಕಳೆದ ತಿಂಗಳು ಭಾರತ ಸುಮಾರು 46 ಟನ್ ಚಿನ್ನ ಖರೀದಿಸಿತ್ತು. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಚಿನ್ನ ಖರೀದಿದಾರನಾಗಿತ್ತು. ಈ ಅವಧಿಯಲ್ಲಿ ಭಾರತ 722 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_283.txt b/zeenewskannada/data1_url8_1_to_1110_283.txt new file mode 100644 index 0000000000000000000000000000000000000000..0491a09caafe0f7d4e9b2d0b096f5f0d0e8382bb --- /dev/null +++ b/zeenewskannada/data1_url8_1_to_1110_283.txt @@ -0,0 +1 @@ +: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದ ಇಂದಿನ ಅಡಿಕೆ ಧಾರಣೆ (11-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 11) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(11-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_284.txt b/zeenewskannada/data1_url8_1_to_1110_284.txt new file mode 100644 index 0000000000000000000000000000000000000000..25e8f476dc5b9b0ed9390ff0601de5dddc12434c --- /dev/null +++ b/zeenewskannada/data1_url8_1_to_1110_284.txt @@ -0,0 +1 @@ +: ಕರ್ನಾಟಕದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ! (10-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 10) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,559 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(10-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_285.txt b/zeenewskannada/data1_url8_1_to_1110_285.txt new file mode 100644 index 0000000000000000000000000000000000000000..238b1dfe5f50831cce244630f8285586c83e49e6 --- /dev/null +++ b/zeenewskannada/data1_url8_1_to_1110_285.txt @@ -0,0 +1 @@ +: ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿ, ಪ್ರಧಾನಿ ಮೋದಿ ಮಾಡಿದ ಮೊದಲ ಕೆಲಸ ಇದು! : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ₹ 20,000 ಕೋಟಿ ಮೌಲ್ಯದ ಪಿಎಂ ಕಿಸಾನ್ ನಿಧಿ ಕಂತು ಬಿಡುಗಡೆ ಮಾಡಿದರು. :ಭಾರತದಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ( ) ಅಧಿಕಾರ ವಹಿಸಿಕೊಂಡ ನಂತರ ಮೊದಲಿಗೆ ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಫೈಲ್‌ಗೆ ಸಹಿ ಹಾಕಿದರು. ಸೋಮವಾರ (ಜೂನ್ 06, 2024)( 17th ) ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ. ಈ ಕಂತಿನಲ್ಲಿ ದೇಶಾದ್ಯಂತ 9.3 ಕೋಟಿ ರೈತರ ಖಾತೆಗಳಿಗೆ ಸುಮಾರು ₹ 20,000 ಕೋಟಿಯಷ್ಟು ಹಣ ವರ್ಗಾವಣೆಯಾಗಲಿದೆ. ಇದನ್ನೂ ಓದಿ- ಯ ಕಡತಕ್ಕೆ ಸಹಿ ಹಾಕಿದ ಬಳಿಕ, "ನಮ್ಮದು ಕಿಸಾನ್ ಕಲ್ಯಾಣಕ್ಕೆ ( ) ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ರೈತ ಕಲ್ಯಾಣಕ್ಕೆ ಸಂಬಂಧಿಸಿದ ಕಡತಕ್ಕೆ ಮೊದಲು ಸಹಿ ಮಾಡುವುದು ಸೂಕ್ತ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ನಾವು ರೈತರು ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ( ) ಇನ್ನಷ್ಟು ಕೆಲಸ ಮಾಡಲು ಬಯಸುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ- ಏನಿದು ಪಿಎಂ ಕಿಸಾನ್ ಯೋಜನೆ?ಪಿಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು ಈ ಯೋಜನೆಯಡಿ ಅರ್ಹ ರೈತರಿಗೆ ಕೇಂದ್ರ ಸರ್ಕಾರವು ವಾರ್ಷಿಕ ₹ 6,000 ಆರ್ಥಿಕ ನೆರವು ನೀಡುತ್ತದೆ. ಈ ಹಣವನ್ನು ವಾರ್ಷಿಕ ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_286.txt b/zeenewskannada/data1_url8_1_to_1110_286.txt new file mode 100644 index 0000000000000000000000000000000000000000..6e52196ae6ce13f543ce8976726af21dcc08b5d7 --- /dev/null +++ b/zeenewskannada/data1_url8_1_to_1110_286.txt @@ -0,0 +1 @@ +8th : ಸರ್ಕಾರಿ ನೌಕರರಿಗೆ ಭಾರೀ ಪ್ರಮಾಣದಲ್ಲಿ ವೇತನ ಹೆಚ್ಚಳ, ಮೋದಿ ಸರ್ಕಾರದ ಗುಡ್ ನ್ಯೂಸ್! 8th : 8ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ನೌಕರರು ಈ ಬಾರಿ ವಿಶೇಷ ಸವಲತ್ತು ಪಡೆಯಬಹುದು ಎನ್ನಲಾಗ್ತಿದೆ. 8th :ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಈ ಬೆನ್ನಲ್ಲೇ ಸರ್ಕಾರಿ ಉದ್ಯೋಗಿಗಳಿಗೆ ಭರ್ಜರಿ ಸುದ್ದಿಯೊಂದು ಕಾದಿದೆ. ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಭರ್ಜರಿ ಕೊಡುಗೆಯನ್ನು ನೀಡಲಿದೆ ಎನ್ನಲಾಗ್ತಿದೆ. 8 ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ನೌಕರರು ಈ ಬಾರಿ ವಿಶೇಷ ಸವಲತ್ತು ಪಡೆಯಬಹುದು ಎನ್ನಲಾಗ್ತಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಬರುವ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆಯಾಗದಿದ್ದರೂ ಊಹಾಪೋಹಗಳು ನಡೆಯುತ್ತಲೇ ಇವೆ. ಇದನ್ನೂ ಓದಿ: 8 ನೇ ವೇತನ ಆಯೋಗದ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಬಹುದೆಂದು ವರದಿಗಳು ಹೇಳುತ್ತಿವೆ. ಇದೇ ವೇಳೆ ಕೇಂದ್ರ ಸರ್ಕಾರಿ ನೌಕರರ ವೇತನ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎನ್ನಲಾಗಿದೆ. 8ನೇ ವೇತನ ಆಯೋಗವನ್ನು ಸ್ಥಾಪಿಸಿದ ಬಳಿಕ ಪ್ರಸ್ತಾವನೆಗಳನ್ನು ಸ್ವೀಕರಿಸಲು 12 ರಿಂದ 18 ತಿಂಗಳು ತೆಗೆದುಕೊಳ್ಳುತ್ತದೆ. ಬಳಿಕ ಉದ್ಯೋಗಿಗಳ ವೇತನವು ಗಣನೀಯವಾಗಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಜತೆಗೆ ಫಿಟ್‌ಮೆಂಟ್ ಅಂಶವನ್ನೂ ಹೆಚ್ಚಿಸಬಹುದು ಎಂಬ ನಿರೀಕ್ಷೆಗಳಿವೆ. ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಈ ರೀತಿ ಫಿಟ್‌ಮೆಂಟ್ ಅಂಶ ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮೂಲ ವೇತನ ಹೆಚ್ಚಾಗಲಿದೆ. 18 ಸಾವಿರ ಮೂಲವೇತನವಾದರೆ ಫಿಟ್ ಮೆಂಟ್ ಅಂಶ ಹೆಚ್ಚಳದಿಂದ ಇದು 26 ಸಾವಿರ ರೂಪಾಯಿ ಆಗಲಿದೆ. ಇದರ ಪ್ರಕಾರ, 8 ಸಾವಿರ ಸಂಬಳ ಹೆಚ್ಚಾಗಲಿದೆ. ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ, ಆದರೆ ವರದಿಗಳ ಪ್ರಕಾರ ಹೊಸ ಕ್ಯಾಬಿನೆಟ್ ರಚನೆಯಾದ ನಂತರ, ಡಿಎ-ಡಿಆರ್ ಹೆಚ್ಚಳ ಮತ್ತು ವೇತನ ಹೆಚ್ಚಳವಾಗಲಿದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_287.txt b/zeenewskannada/data1_url8_1_to_1110_287.txt new file mode 100644 index 0000000000000000000000000000000000000000..9653099d9f4a988acbeb54db9e1308466a7668fb --- /dev/null +++ b/zeenewskannada/data1_url8_1_to_1110_287.txt @@ -0,0 +1 @@ +: ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪ್ಲಾಸಿ ಕದನ ಯಾವಾಗ ನಡೆಯಿತು? ಉತ್ತರ: 1757 ಪ್ರಶ್ನೆ 2:ಯಾವ ಮೊಘಲ್ ಚಕ್ರವರ್ತಿ ʼಜಿಂದಾ ಪಿರ್ʼ ಎಂದು ಪ್ರಸಿದ್ಧರಾಗಿದ್ದರು? ಉತ್ತರ: ಔರಂಗಜೇಬ್ ಪ್ರಶ್ನೆ 3:ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಏಪ್ರಿಲ್ 7 ಪ್ರಶ್ನೆ 4:ರೈಮೋನಾ ರಿಸರ್ವ್ ಅರಣ್ಯ ಎಲ್ಲಿದೆ? ಉತ್ತರ: ಅಸ್ಸಾಂ ಪ್ರಶ್ನೆ 5:ಒಂದೇ ಸಮ ಅವಿಭಾಜ್ಯ ಸಂಖ್ಯೆ ಯಾವುದು? ಉತ್ತರ: 2 ಇದನ್ನೂ ಓದಿ: ಪ್ರಶ್ನೆ 6:ಅರ್ಜೆಂಟೀನಾದ ರಾಜಧಾನಿ ಯಾವುದು? ಉತ್ತರ: ಬ್ಯೂನಸ್ ಐರಿಸ್ ಪ್ರಶ್ನೆ 7:"ಉತ್ತರಾಖಂಡದ ಜವಾಹರ್" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಜಗಮೋಹನ್ ಸಿಂಗ್ ನೇಗಿ ಪ್ರಶ್ನೆ 8:ಜವಾರ್ ಗಣಿಗಳು ಯಾವ ರಾಜ್ಯದಲ್ಲಿವೆ? ಉತ್ತರ: ರಾಜಸ್ಥಾನ ಪ್ರಶ್ನೆ 9:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿನಂದನ್ ಬೋರಾ ಅವರು ಯಾವ ಕ್ಷೇತ್ರಕ್ಕೆ ಸೇರಿದವರು? ಉತ್ತರ: ಸಾಹಿತ್ಯ ಪ್ರಶ್ನೆ 10:ಚೋಳ ರಾಜವಂಶವನ್ನು ಸ್ಥಾಪಿಸಿದವರು ಯಾರು? ಉತ್ತರ: ವಿಜಯಾಲಯ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_288.txt b/zeenewskannada/data1_url8_1_to_1110_288.txt new file mode 100644 index 0000000000000000000000000000000000000000..2cb6503b16954e2252a498007a1f112ead0d3ddc --- /dev/null +++ b/zeenewskannada/data1_url8_1_to_1110_288.txt @@ -0,0 +1 @@ +: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ (09-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 09) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,559 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(09-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_289.txt b/zeenewskannada/data1_url8_1_to_1110_289.txt new file mode 100644 index 0000000000000000000000000000000000000000..3481c652022183335ce73affa89bf78f0a571b78 --- /dev/null +++ b/zeenewskannada/data1_url8_1_to_1110_289.txt @@ -0,0 +1 @@ +: ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಗೆ ಭರ್ಜರಿ ಗುಡ್‌ ನ್ಯೂಸ್ : ಯಶಸ್ವಿನಿ ಕಾರ್ಡ್ ಹೊಂದಿರುವ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಡಿ ವ್ಯಕ್ತಿಯು ನೋಂದಣಿ ಮಾಡಿಕೊಂಡಿರುವ ನೆಟ್‌ವರ್ಕ್‌ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸುಲಭವಾಗಿ ದೊರೆಯಲಿದೆ. :ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯಡಿ ಬರುವ 200ಕ್ಕೂ ಹೆಚ್ಚು ಚಿಕಿತ್ಸಾ ದರಗಳನ್ನು ಪರಿಷ್ಕರಣೆ ಮಾಡಿದೆ. ಇದರ ಜೊತೆಗೆ ಆಸ್ಪತ್ರೆಗಳು ಸಹ ಹೆಚ್ಚಾಗಿದ್ದು, ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಇದರಿಂದ ಭರ್ಜರಿ ಲಾಭವಾಗಲಿದೆ. 2003ರಲ್ಲಿ ಆರಂಭವಾಗಿದ್ದ ಈ ಯೋಜನೆಯು ಕಾರನಾಂತರಗಳಿಂದ 2018ರಲ್ಲಿ ಸ್ಥಗಿತವಾಗಿತ್ತು. ವು 2023ರ ಜನವರಿಯಲ್ಲಿ ಸಹಕಾರ ಸಂಘದಡಿ ಮರುಜಾರಿಗೊಳಿಸಿತ್ತು. 2023-24ನೇ ಸಾಲಿಗೆ ಈಗಾಗಲೇ ಸದಸ್ಯರ ನೋಂದಣಿಗೆ ಮಾರ್ಚ್‌ 31ರವರೆಗೆ ವಿಸ್ತರಣೆಯಾಗಿತ್ತು. ಇದರ ಬೆನ್ನಲ್ಲೇ 200ಕ್ಕೂ ಹೆಚ್ಚು ಚಿಕಿತ್ಸಾ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇದನ್ನೂ ಓದಿ: ಯಶಸ್ವಿನಿ ಯೋಜನೆಯಡಿ ಬರುವ ದರ ಕಡಿಮೆಯಿದ್ದ ಹಿನ್ನಲೆ ಖಾಸಗಿ ಆಸ್ಪತ್ರೆಗಳು ಈ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಕಷ್ಟವಾಗಿತ್ತು. ಇದನ್ನರಿತ ರಾಜ್ಯ ಸರ್ಕಾರವು ಯೋಜನೆಯ ಚಿಕಿತ್ಸಾ ದರವನ್ನು ಶೇ.300ರಷ್ಟು ಹೆಚ್ಚಳ ಮಾಡಿದೆ. ಇದರಿಂದ 370ರಷ್ಟಿದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ 600ರ ಗಡಿ ದಾಟಿದೆ ಈ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ಯಶಸ್ವಿನಿ ಯೋಜನೆಯಡಿ 2,128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಈ ಪೈಕಿ 206 ಚಿಕಿತ್ಸೆಗಳ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಯೋಜನೆಯಡಿ ಸುಮಾರು 1,650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು. ಯೋಜನೆಯಡಿ ಒಟ್ಟು 637 ನೆಟ್‌ವರ್ಕ್‌ ಆಸ್ಪತ್ರೆಗಳು ನೋಂದಣಿಯಾಗಿದ್ದು, ಈ ಪೈಕಿ 602 ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿವೆ. ಇದನ್ನೂ ಓದಿ: 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಹೊಂದಿರುವ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಡಿ ವ್ಯಕ್ತಿಯು ನೋಂದಣಿ ಮಾಡಿಕೊಂಡಿರುವ ನೆಟ್‌ವರ್ಕ್‌ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸುಲಭವಾಗಿ ದೊರೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_29.txt b/zeenewskannada/data1_url8_1_to_1110_29.txt new file mode 100644 index 0000000000000000000000000000000000000000..47e081bf54bdf6236232cc19a4723330906f5ffc --- /dev/null +++ b/zeenewskannada/data1_url8_1_to_1110_29.txt @@ -0,0 +1 @@ +: ಈ ಯೋಜನೆಯಡಿ ಕೇವಲ ₹500ಗೆ ಗ್ಯಾಸ್ ಸಿಲಿಂಡರ್! : ಹರಿಯಾಣ ಸಿಎಂ ನಯಾಬ್ ಸೈನಿ ಅವರ ಹೇಳಿರುವ ಪ್ರಕಾರ, ಆ ರಾಜ್ಯದ ಜನರಿಗೆ ʼಪಿಎಂ ಉಜ್ವಲ ಯೋಜನೆʼ ಅಡಿ ಇನ್ಮುಂದೆ ₹500 ರೂ.ಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂದು ತಿಳಿಸಿದ್ದಾರೆ. :ಕೆಲ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಎಲ್ಲರೂ ಸಹ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿರಲಿಲ್ಲ. ಸಾಮಾನ್ಯವಾಗಿ ಸಿಟಿಗಳಲ್ಲಿ ವಾಸಮಾಡುವ ಜನರು ಗ್ಯಾಸ್ ಸಿಲಿಂಡರ್ ಬಳಕೆ ಮಾಡಿ ಅಡುಗೆ ಮಾಡುತ್ತಿದ್ದರು. ಆದರೆ ಹಳ್ಳಿಗಳಲ್ಲಿ ವಾಸ ಮಾಡುವ ಜನರು ಒಲೆಗಳಲ್ಲೇ ಅಡುಗೆ ಮಾಡುತ್ತಿದ್ದರು. ಒಲೆಯಿಂದ ಬರುವ ಹೊಗೆಯಿಂದ ಆರೋಗ್ಯಕ್ಕೆ ಸಹ ಸಮಸ್ಯೆ ಆಗುತ್ತಿತ್ತು. ಈ ಕಾರಣಕ್ಕೆ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ʼಪಿಎಂ ಉಜ್ವಲ ಯೋಜನೆʼಯನ್ನು ಜಾರಿಗೆ ತಂದರು. ಈ ಒಂದು ಯೋಜನೆಯನ್ನು ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಮೊದಲ ಸಾರಿ ಜಾರಿಗೆ ತರಲಾಯಿತು. ʼಉಜ್ವಲ ಯೋಜನೆʼ ಮೊದಲ ಸಾರಿ ಜಾರಿಗೆ ಬಂದು, ಜನರು ಆ ಯೋಜನೆಯ ಸೌಲಭ್ಯ ಪಡೆಯಲು ಶುರುವಾದಾಗ, ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಸಿಗುವುದರ ಜೊತೆಗೆ ಕೇವಲ 300 ರೂ.ಗೆ ಗ್ಯಾಸ್ ಸಿಲಿಂಡರ್‌ಗಳನ್ನು ಕೊಡಲಾಗುತ್ತಿತ್ತು. ಈಗಾಗಲೇ ಕೋಟ್ಯಂತರ ಕುಟುಂಬಗಳು ʼಉಜ್ವಲ ಯೋಜನೆʼಯ ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆದು ಗ್ಯಾಸ್ ಕನೆಕ್ಷನ್‌ ಕೂಡ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಇದೆಲ್ಲವೂ ಜನರಿಗೆ ಅನುಕೂಲ ಆಗಲಿ, ಕಡಿಮೆ ಖರ್ಚಿನಲ್ಲಿ ಅಡುಗೆ ಮಾಡುವುದರ ಜೊತೆಗೆ ಅವರ ಆರೋಗ್ಯ ಕೂಡ ಚೆನ್ನಾಗಿರಲಿ ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಈ ಯೋಜನೆಗೆ ಸಂಬಂಧಿಸಿದ ಹಾಗೆ ಹರಿಯಾಣ ಸಿಎಂ ನಯಾಬ್‌ ಸೈನಿ ಅವರು ಹೊಸದೊಂದು ಘೋಷಣೆ ಮಾಡಿದ್ದು, ತಮ್ಮ ಜನರಿಗೆ ಗುಡ್‌ ನ್ಯೂಸ್ ನೀಡಿದ್ದಾರೆ. ‌ ಹರಿಯಾಣ ಸಿಎಂ ನಯಾಬ್‌ ಸೈನಿ ಅವರ ಹೇಳಿರುವ ಪ್ರಕಾರ, ಆ ರಾಜ್ಯದ ಜನರಿಗೆ ʼಪಿಎಂ ಉಜ್ವಲ ಯೋಜನೆʼ ಅಡಿ ಇನ್ಮುಂದೆ ₹500 ರೂ.ಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆಯನ್ನು ಈ ವರ್ಷ ಅಂದರೆ 2024ರ ಮೇ 31ರಂದು ಮತ್ತೆ ಶುರುಮಾಡಲಾಗಿದೆ. ಸಿಎಂ ಅವರ ಹೇಳಿಕೆ ಪ್ರಕಾರ, ಜನರಿಗೆ 300 ರೂ. ಸಬ್ಸಿಡಿ ಸಿಗಲಿದ್ದು, ಇದು ಸರ್ಕಾರದ ಮಾತ್ರ ಸಿಗುವ ಸೌಲಭ್ಯ ಆಗಿರುತ್ತದಂತೆ. ಇದನ್ನೂ ಓದಿ: ಇದರಿಂದ ಹರಿಯಾಣ ರಾಜ್ಯದ ಜನತೆಗೆ ಅನುಕೂಲವಾಗಿದೆ ಇದು ʼಪಿಎಂ ಉಜ್ವಲ ಯೋಜನೆʼ 2.0 ಎಂದು ಹೇಳಲಾಗುತ್ತಿದ್ದು, ಪ್ರಸ್ತುತ ಹರಿಯಾಣ ರಾಜ್ಯದಲ್ಲಿ ಈ ಒಂದು ಸೌಲಭ್ಯ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಸಹ ಈ ಒಂದು ಸೌಲಭ್ಯ ಶುರುವಾಗಬಹುದು ಎಂಬ ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_290.txt b/zeenewskannada/data1_url8_1_to_1110_290.txt new file mode 100644 index 0000000000000000000000000000000000000000..a3108ce96b7977ddb86197fe210aea2b7f68f460 --- /dev/null +++ b/zeenewskannada/data1_url8_1_to_1110_290.txt @@ -0,0 +1 @@ +: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ..! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ..! ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ 1900 ರಷ್ಟು ಕಡಿಮೆಯಾಗಿ ರೂ 65,700 ಕ್ಕೆ ತಲುಪಿದೆ ಮತ್ತು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ 19,000 ರಷ್ಟು ಇಳಿಕೆಯಾಗಿದೆ. ಪ್ರತಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 2080 ರೂಪಾಯಿ ಇಳಿಕೆಯಾಗಿ 71,670 ರೂಪಾಯಿಗಳಿಗೆ ತಲುಪಿದೆ. ನವದೆಹಲಿ:ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ 1900 ರಷ್ಟು ಕಡಿಮೆಯಾಗಿ ರೂ 65,700 ಕ್ಕೆ ತಲುಪಿದೆ ಮತ್ತು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ 19,000 ರಷ್ಟು ಇಳಿಕೆಯಾಗಿದೆ. ಪ್ರತಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 2080 ರೂಪಾಯಿ ಇಳಿಕೆಯಾಗಿ 71,670 ರೂಪಾಯಿಗಳಿಗೆ ತಲುಪಿದೆ. ಇದೇ ವೇಳೆ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 20,800 ರೂ.ನಷ್ಟು ಕುಸಿದು 7,16,700 ರೂ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 10 ಗ್ರಾಂಗೆ 1550 ರೂ.ನಿಂದ 53,760 ರೂ.ಗೆ ಕುಸಿದಿದೆ ಮತ್ತು ಶನಿವಾರ, ಭಾರತದಲ್ಲಿ 100 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 15,500 ರೂ.ನಿಂದ 5,37,600 ರೂ.ಗೆ ಇಳಿದಿದೆ. ಇದನ್ನೂ ಓದಿ: ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ ಜೂನ್ 8 ರಂದು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇಂದು ಭಾರತದಲ್ಲಿ ಬೆಳ್ಳಿಯ ಬೆಲೆಯು ರೂ.4,500 ರಷ್ಟು ಕುಸಿದು ಪ್ರತಿ ಕೆಜಿಗೆ ರೂ.91,500 ಮತ್ತು 100 ಗ್ರಾಂ ಬೆಳ್ಳಿಯ ಬೆಲೆ ರೂ.450 ರಿಂದ ರೂ.9,150 ಕ್ಕೆ ಇಳಿದಿದೆ. ಇದನ್ನೂ ಓದಿ: ಜೂನ್ 8, 2024 ರಂದು ಭಾರತದ 5 ಪ್ರಮುಖ ಮಹಾನಗರಗಳಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಗಳು- ಚೆನ್ನೈನಲ್ಲಿ ಚಿನ್ನದ ಬೆಲೆ ಇಂದು ಚೆನ್ನೈನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,650 ರೂ. ಮುಂಬೈನಲ್ಲಿ ಚಿನ್ನದ ಬೆಲೆ ಜೂನ್ 8 ರಂದು ಮುಂಬೈನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,570 ರೂ. ದೆಹಲಿಯಲ್ಲಿ ಚಿನ್ನದ ಬೆಲೆ ಜೂನ್ 8 ರಂದು ದೆಹಲಿಯಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,585 ರೂ. ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ ಜೂನ್ 8, 2024 ರಂದು ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,570 ರೂ. ಕೇರಳದಲ್ಲಿ ಚಿನ್ನದ ಬೆಲೆ ಜೂನ್ 8 ರಂದು ಕೇರಳದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,570 ರೂ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಜೂನ್ 8 ರಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,570 ರೂ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_291.txt b/zeenewskannada/data1_url8_1_to_1110_291.txt new file mode 100644 index 0000000000000000000000000000000000000000..468a2cc3722e73f2edbcbd68edf8fd1e493b86c3 --- /dev/null +++ b/zeenewskannada/data1_url8_1_to_1110_291.txt @@ -0,0 +1 @@ +: ಮಾಧ್ಯಮದ ದೊರೆ ರಾಮೋಜಿ ರಾವ್ ಅವರ ಕೊನೆಯ ಆಸೆ ಏನಾಗಿತ್ತು ಗೊತ್ತಾ? : ಮಾಧ್ಯಮದ ದೊರೆ ಎಂದೇ ಗುರುತಿಸಿಕೊಂಡಿದ್ದ ರಾಮೋಜಿ ರಾವ್ ನಿಧನದಿಂದ ಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ. ಸುದೀರ್ಘ ಆಡಳಿತದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಮೋಜಿ ರಾವ್ ಅವರ ಕೊನೆಯ ಆಸೆ ಈಡೇರಲಿಲ್ಲ. : ಪತ್ರಿಕೆಕೋದ್ಯಮದಲ್ಲಿ ಯಶಸ್ಸು ಕಂಡಿದ್ದ ರಾಮೋಜಿ ರಾವ್ ಅವರಿಗೆ ನಿರ್ಮಾಪಕರಾಗುವ ಆಸೆ ಇತ್ತು. 1983 ರಲ್ಲಿ, ಉಷಾ ಅವರು ಕಿರಣ್ ಮೂವೀಸ್ ಎಂಬ ಬ್ಯಾನರ್ ಅನ್ನು ಸ್ಥಾಪಿಸಿದರು. ಈ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣವಾದ ಮೊದಲ ಚಿತ್ರ ಪ್ರೇಮಲೇಖ.. ಇದನ್ನು ಅಂದಿನ ಸ್ಟಾರ್ ನಿರ್ದೇಶಕ ನಿರ್ದೇಶಿಸಿದ್ದರು. ನರೇಶ್-ಪೂರ್ಣಿಮಾ ಜೋಡಿಯಾಗಿ ನಟಿಸಿದ್ದರು.. ಈ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಸೂಪರ್ ಹಿಟ್ ಆಯಿತು. ರಾಮೋಜಿ ರಾವ್ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾದರು. ರಾಮೋಜಿ ರಾವ್ ಅವರು ಹೊಸ ನಟರೊಂದಿಗೆ ಕಡಿಮೆ ಬಜೆಟ್ ಚಿತ್ರಗಳನ್ನು ಮಾಡಲು ಆದ್ಯತೆ ನೀಡಿದರು. ಚಿತ್ರಕ್ಕೆ ಭಾರೀ ನಷ್ಟವಾಗಬಾರದು ಎಂಬುದು ಅವರ ಆಲೋಚನೆ. ತೆಲುಗು ಅಲ್ಲದೆ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿಯೂ ಅವರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಉಷಾ ಕಿರಣ್ ಅವರ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ನುವ್ವೇ ಕಾವಾಲಿ ಚಿತ್ರ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರಗಳ ಮೂಲಕ ಉದಯ್ ಕಿರಣ್ ಮತ್ತು ತರುಣ್ ನಾಯಕರಾಗಿ ಪರಿಚಯವಾದರು. ಇದನ್ನೂ ಓದಿ- ಒಂದು ಹಂತಕ್ಕೆ ಬಂದ ನಂತರ ರಾಮೋಜಿ ರಾವ್ ಸಿನಿಮಾ ನಿರ್ಮಾಣದ ಆಸಕ್ತಿಯನ್ನು ಕೈಬಿಟ್ಟರು. ಆ ಬ್ಯಾನರ್‌ನಲ್ಲಿ ತೆರೆಕಂಡ ಬಹುತೇಕ ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆಯಲಿಲ್ಲ. ರಾಜೇಂದ್ರ ಪ್ರಸಾದ್ ಅಭಿನಯದ ಉಷಾಕಿರಣ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಕೊನೆಯ ಚಿತ್ರ. ಇದನ್ನೂ ಓದಿ- ಉಷಾಕಿರಣ್ ಅವರ ಬ್ಯಾನರ್ ನಲ್ಲಿ 100 ಸಿ ಚಿತ್ರಗಳನ್ನು ನಿರ್ಮಿಸಬೇಕೆಂಬುದು ರಾಮೋಜಿ ರಾವ್ ಅವರ ಆಶಯವಾಗಿತ್ತು.. ಆದರೆ ಉಷಾಕಿರಣ್ ಅವರ ಬ್ಯಾನರ್ ನಲ್ಲಿ ಇದುವರೆಗೆ 60ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ನೂರು ಸಿನಿಮಾ ಮಾಡುವ ರಾಮೋಜಿ ಕನಸು ನನಸಾಗಿಲ್ಲ. ಆ ಕೊನೆಯ ಆಸೆಯನ್ನು ಈಡೇರಿಸದೆ ಅವರು ನಿಧನರಾದರು. ರಾಮೋಜಿ ರಾವ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಪೂರ್ಣಗೊಳಿಸಲಾಗುವುದು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದಾರೆ. ಸ್ಟಾರ್ ಡೈರೆಕ್ಟರ್ ಕೀರವಾಣಿ ಅವರ ಸೇವೆಯ ಗುರುತಾಗಿ ಭಾರತ ರತ್ನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_292.txt b/zeenewskannada/data1_url8_1_to_1110_292.txt new file mode 100644 index 0000000000000000000000000000000000000000..cf7331c8eae94907dc5d86104a88bc2765bc6e55 --- /dev/null +++ b/zeenewskannada/data1_url8_1_to_1110_292.txt @@ -0,0 +1 @@ +: ಯಲ್ಲಾಪುರದಲ್ಲಿ ಮತ್ತೆ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (08-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 08) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,099 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(08-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_293.txt b/zeenewskannada/data1_url8_1_to_1110_293.txt new file mode 100644 index 0000000000000000000000000000000000000000..ed5d0ecf02e19276a1b554ac516c9648da5bc5d4 --- /dev/null +++ b/zeenewskannada/data1_url8_1_to_1110_293.txt @@ -0,0 +1 @@ +ಮಾದ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸುವ ಮುನ್ನ ಮಾಡಿದ್ದ ಕೆಲಸ ಯಾವುದು ಗೊತ್ತಾ? : ಶ್ರೀ ವೈಷ್ಣವ ಮನೆತನದಿಂದ ಬಂದ ರಾಮೋಜಿಯವರು ಬಹಳ ದೈವಭಕ್ತಿಯುಳ್ಳವರಾಗಿದ್ದರು.. ಅಲ್ಲದೇ ಇವರು ಬಾಲ್ಯದಲ್ಲಿ ಧರ್ಮನಿಷ್ಠೆ, ಶುಚಿತ್ವ ಮತ್ತು ಶುಚಿತ್ವವನ್ನು ರೂಢಿಸಿಕೊಂಡಿದ್ದರು. : ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿದ್ದ ರಾಮೋಜಿ ರಾವ್ ಅವರು ಇಂದು ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ್ ಅವರ ಹೆಸರು ಎಷ್ಟು ಜನಪ್ರಿಯವಾಗಿದೆ ಎಂದರೆ ಅವರ ಬಗ್ಗೆ ತಿಳಿಯದವರೇ ಇಲ್ಲ. ಮಾಧ್ಯಮ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅವರು ಸಿನಿಮಾ ಕ್ಷೇತ್ರದಲ್ಲಿ ಹಲವು ಅತ್ಯುತ್ತಮ ಚಿತ್ರಗಳ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಅದೂ ಅಲ್ಲದೆ ರಾಮೋಜಿ ಫಿಲಂ ಸಿಟಿ ದೇಶದಲ್ಲೇ ಅತ್ಯುತ್ತಮ ಚಿತ್ರ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.. ಇವೆಲ್ಲ ಗೊತ್ತಿರುವ ವಿಷಯಗಳು. ಆದರೆ ಇದೀಗ ಅವರ ಬಗ್ಗೆ ಅಪರೂಪದ ಸಂಗತಿಗಳನ್ನು ತಿಳಿದುಕೊಳ್ಳೋಣ.. ರಾಮೋಜಿ ರಾವ್ ಎನ್ನುವುದು ಪೋಷಕರು ಇಟ್ಟ ಹೆಸರಲ್ಲ. ಅವರ ನಿಜವಾದ ಹೆಸರು ರಾಮಯ್ಯ. ಆದರೆ ಆ ಹೆಸರು ಇಷ್ಟವಾಗದೆ ರಾಮೋಜಿ ಎಂದು ಹೆಸರು ಬದಲಾಯಿಸಿಕೊಂಡರು. ರಾಮೋಜಿ ರಾವ್ ಅವರು ನವೆಂಬರ್ 18, 1936 ರಂದು ಕೃಷ್ಣ ಜಿಲ್ಲೆಯ ಪೆದಪರುಪುಡಿಯಲ್ಲಿ ಸರಳ ಕೃಷಿಕ ಕುಟುಂಬದಲ್ಲಿ ಜನಿಸಿದರು. ತಾಯಿ ವೆಂಕಟಸುಬ್ಬಮ್ಮ, ತಂದೆ ವೆಂಕಟ ಸುಬ್ಬರಾವ್. ರಾಮೋಜಿ ರಾವ್ ಅವರ ಪೂರ್ವಜರು ಪಾಮೇರು ಮಂಡಲದ ಪೆರಿಶೇಪಲ್ಲಿ ಗ್ರಾಮಕ್ಕೆ ಸೇರಿದವರು. ಅವರ ಅಜ್ಜ ರಾಮಯ್ಯ ಕುಟುಂಬ ಸಮೇತ ಪೆರಿಶೇಪಲ್ಲಿಯಿಂದ ಪೆದಪರುಪುಡಿಗೆ ವಲಸೆ ಬಂದರು. ಅಜ್ಜನ ಮರಣದ 13 ದಿನಗಳ ನಂತರ ರಾಮೋಜಿ ರಾವ್ ಜನಿಸಿದರು. ಅದರೊಂದಿಗೆ ಹೆತ್ತವರು ಅಜ್ಜನ ನೆನಪಿಗಾಗಿ ರಾಮಯ್ಯ ಎಂದು ಹೆಸರಿಟ್ಟರು. ಇದನ್ನೂ ಓದಿ- ಶ್ರೀ ವೈಷ್ಣವ ಮನೆತನದಲ್ಲಿ ಜನಿಸಿದ್ದರಿಂದ ಮತ್ತು ತಾಯಿ ಅತ್ಯಂತ ದೈವಭಕ್ತೆಯಾಗಿದ್ದರಿಂದ ರಾಮೋಜಿಯವರು ಬಾಲ್ಯದಲ್ಲಿ ಧರ್ಮನಿಷ್ಠೆ, ಶುದ್ಧತೆ ಮತ್ತು ಶುಚಿತ್ವವನ್ನು ರೂಢಿಸಿಕೊಂಡರು. ನಂತರ ಭಕ್ತಿಯನ್ನು ಬದಿಗಿಟ್ಟು ಜೀವನದುದ್ದಕ್ಕೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರು.. ಇದನ್ನೂ ಓದಿ- ರಾಮೋಜಿಯವರು ವಿದ್ಯಾಭ್ಯಾಸ ಮುಗಿಸಿದ ನಂತರ ಮೊದಲು ದೆಹಲಿಯ ಜಾಹೀರಾತು ಏಜೆನ್ಸಿಯೊಂದರಲ್ಲಿ ಕಲಾವಿದರಾಗಿ ಕೆಲಸ ಮಾಡಿದರು. ಆದರೆ, 1962ರಲ್ಲಿ ಹೈದರಾಬಾದಿಗೆ ಹಿಂತಿರುಗಿ ಪತ್ರಿಕೋದ್ಯಮ ಕ್ಷೇತ್ರದತ್ತ ಗಮನ ಹರಿಸಿ ತಮ್ಮ ಸುದೀರ್ಘ ವೃತ್ತಿಜೀವನವನ್ನು ಮುಂದುವರೆಸಿದರು. ರಾಮೋಜಿ ರಾವ್ ಅವರು ಪತ್ರಿಕಾ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಮಾಡಿ ಹೊಸ ಟ್ರೆಂಡ್ ಸೃಷ್ಟಿಸಿದರು. ಉಷಾ ಕಿರಣ್ ಮೂವೀಸ್ ಅನೇಕ ಹೊಸ ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿದೆ. ಹೈದರಾಬಾದಿನಲ್ಲಿ ಹಾಲಿವುಡ್ ಮಾದರಿಯ ಫಿಲ್ಮ್ ಸಿಟಿ ನಿರ್ಮಿಸಬೇಕೆಂಬುದು ಅವರ ಬಹುದಿನಗಳ ಆಸೆಯಾಗಿತ್ತು. ಆ ಕನಸನ್ನು ನನಸು ಮಾಡಲು ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ನಿರ್ಮಿಸಿದರು. ಟಾಲಿವುಡ್‌ನಿಂದ ಹಾಲಿವುಡ್‌ವರೆಗಿನ ಶೂಟಿಂಗ್‌ಗಳು ಇಲ್ಲಿ ನಡೆಯುತ್ತಿವೆ. ಸದ್ಯ ಅವರ ಸಾವಿನ ಸುದ್ದಿ ಕೇಳಿ ಚಿತ್ರರಂಗ, ರಾಜಕೀಯ, ಉದ್ಯಮ ಕ್ಷೇತ್ರದ ಜನರು ಕಂಬನಿ ಮಿಡಿದಿದ್ದಾರೆ. ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲಂ ಸಿಟಿಯಲ್ಲಿರುವ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗುವುದು ಎನ್ನುವ ಮಾಹಿತಿ ಇದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_294.txt b/zeenewskannada/data1_url8_1_to_1110_294.txt new file mode 100644 index 0000000000000000000000000000000000000000..5c76671595fb503bed8cd9edee299e7a728025a0 --- /dev/null +++ b/zeenewskannada/data1_url8_1_to_1110_294.txt @@ -0,0 +1 @@ +: ರೈತನ ಮಗನಾಗಿ ಜನಿಸಿದ ರಾಮೋಜಿ ರಾವ್...‌ ಮಾಧ್ಯಮ ಲೋಕದಲ್ಲಿ ಸಾಮ್ರಾಜ್ಯವನ್ನೇ ಕಟ್ಟಿದ್ದು ಹೇಗೆ? : ʻಈನಾಡುʼ ದಿನಪತ್ರಿಕೆ ಮೂಲಕ ತೆಲುಗು ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದರು. ಹೈದರಾಬಾದ್:‌ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದ ಉದ್ಯಮಿ ರಾಮೋಜಿ ರಾವ್ (87) ಶನಿವಾರ ಜೂನ್‌ 08 ರಂದು ಚಿರ ನಿದ್ರೆಗೆ ಜಾರಿದ್ದಾರೆ. ರಾಮೋಜಿ ರಾವ್ ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಹಳ್ಳಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದರು. ರಾಮೋಜಿ ರಾವ್ ಚಿಟ್ ಫಂಡ್‌ಗಳೊಂದಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರು. ನಂತರ1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ʻಈನಾಡುʼ ದಿನಪತ್ರಿಕೆ ಮೂಲಕ ತೆಲುಗು ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಈನಾಡು ದಿನಪತ್ರಿಕೆ ಆರಂಭಿಸಿದ್ದರು. ತೆಲುಗು ಪತ್ರಿಕೋದ್ಯಮದಲ್ಲಿ ಈನಾಡು ದಿನಪತ್ರಿಕೆ ಹೊಸ ಯುಗಕ್ಕೆ ನಾಂದಿ ಹಾಡಿತು. ಈನಾಡು ಶುರುವಾಗಿ ನಾಲ್ಕೇ ವರ್ಷಗಳಲ್ಲಿ ಓದುಗರ ಅಚ್ಚುಮೆಚ್ಚಿನ ದಿನಪತ್ರಿಕೆಯಾಯಿತು. ಇದರ ಜೊತೆ ಸಿತಾರಾ ಸಿನಿಪತ್ರಿಕೆಯನ್ನೂ ರಾಮೋಜಿ ರಾವ್‌ ಆರಂಭಿಸಿದರು. ಇದು ಅವರ ಯಶಸ್ಸಿಗೆ ಪ್ರಮುಖ ಮೈಲಿಗಲ್ಲು ಆಗಿದೆ. ಇದನ್ನೂ ಓದಿ: ಸ್ಥಳೀಯ ಜಾಹೀರಾತು ಮತ್ತು ಸ್ಥಳೀಯ ಆವೃತ್ತಿಗಳನ್ನು ಪ್ರಾರಂಭಿಸಿದರು. ಎಷ್ಟೋ ಹಿಂದಿ ಪತ್ರಿಕೆಗಳು ಅವರಿಂದ ಈ ಪಾಠ ಕಲಿತವು. ಕೃಷಿ ಮತ್ತು ರೈತರಿಗೆ ಅರಿವು ಮೂಡಿಸುವ ಅನ್ನದಾತ ಪತ್ರಿಕೆಯೊಂದಿಗೆ ಶುರುವಾದ ಅವರ ಮಾಧ್ಯಮ ಲೋಕದ ಪಯಣ ರಾಮೋಜಿ ಗ್ರೂಪ್‌ ಎಂಬ ಸಂಸ್ಥೆ ಹುಟ್ಟುಹಾಕುವ ಮಟ್ಟಕ್ಕೆ ಬೆಳೆಯಿತು. ಜಾಣ್ಮೆ ಮತ್ತು ಉತ್ತಮ ವ್ಯವಹಾರ ತರ್ಕದಿಂದಾಗಿ ಮಾಧ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದರು.ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ನಿರ್ಮಿಸಲು ಆರಂಭಿಸಿ ನಿರ್ಮಾಪಕರಾದರು. ಮಾಧ್ಯಮ ಉದ್ಯಮಕ್ಕೆ ಅವರ ಕೊಡುಗೆ ಗಣನೀಯವಾಗಿದೆ. ಇದೇ ಕಾರಣಕ್ಕೆ ಅವರನ್ನು "ಮಾಧ್ಯಮ ಲೋಕದ ಭೀಷ್ಮ" ಎಂದೇ ಕರೆಯಲಾಗುತ್ತದೆ. ಬಳಿಕ ರಾಮೋಜಿ ಫಿಲ್ಮ್‌ಸಿಟಿ ನಿರ್ಮಿಸಿದರು. ಗುರಿ ಸಾಧನೆಗೆ ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಯೋಧ ರಾಮೋಜಿ ರಾವ್​ ಅವರಾಗಿದ್ದಾರೆ. ರೈತನ ಮಗನಾಗಿ ಹುಟ್ಟಿ ಬೆಳೆದ ರಾಮೋಜಿ ರಾವ್ ಅವರು ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದವರು. ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ದಿಗ್ಗಜರಾಗಿ ಪ್ರಖ್ಯಾತರಾದರು. ರಾಮೋಜಿ ಗ್ರೂಪ್ ಸಂಸ್ಥೆ ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ಮಾರ್ಗದರ್ಶಿ ಫೈನಾನ್ಷಿಯಲ್ ಸರ್ವಿಸಸ್, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಶಾಪಿಂಗ್ ಮಾಲ್ ಮತ್ತು ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಹೀಗೆ ಇತರ ಹಲವು ವ್ಯವಹಾರಗಳನ್ನು ಹೊಂದಿದೆ. ಜನರ ಬದಲಾಗುವ ಅಭ್ಯಾಸಗಳಿಗೆ ಬೇಗನೆ ಹೊಂದಿಕೊಳ್ಳುತ್ತಿದ್ದ ರಾಮೋಜಿ ರಾವ್‌ ಈಟಿವಿ ಎಂಬ ವಾಹಿನಿಯನ್ನು ಶುರು ಮಾಡಿದರು. ಇದು ಸಹ ಅತಿ ವೇಗವಾಗಿ ಜನರನ್ನು ತಲುಪಿತು. "ನ್ಯೂಸ್ ಟೈಮ್" ಆರಂಭಿಸಿ, ಜನರಿಗೆ ಮನರಂಜನೆಯ ಜೊತೆಗೆ ಸುದ್ದಿ ನೀಡಲು ಶುರುಮಾಡಿದರು. ಈಟಿವಿ ವಾಹಿನಿಯಲ್ಲಿ ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋ, ಅಡುಗೆ ಕಾರ್ಯಕ್ರಮ, ಚಿಣ್ಣರಿಗಾಗಿ ವಿಶೇಷ ಶೋಗಳ ಜೊತೆಗೆ ಕಾಲ ಕಾಲಕ್ಕೆ ನ್ಯೂಸ್‌ ಕೂಡ ಪ್ರಸಾರವಾಗುತ್ತಿತ್ತು. ಇದನ್ನೂ ಓದಿ: ಆ ಬಳಿಕ ʻಈಟಿವಿ ಭಾರತʼ ಎಂಬ ಡಿಜಿಟಲ್‌ ವಾಹಿನಿಯನ್ನ ಆರಂಭಿಸುವ ಮೂಲಕ ಮಾಧ್ಯಮವನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಗೆ ಮುನ್ನುಡಿ ಬರೆದರು. ʻಈಟಿವಿ ಭಾರತʼ 13 ಭಾಷೆಗಳಲ್ಲಿ ಜನರಿಗೆ ಸುದ್ದಿ ತಲುಪಿಸುತ್ತಿದೆ. ತಲೆಮಾರುಗಳು ಬದಲಾದಂತೆ ಆ ಹೊತ್ತಿನ ಆ ಜಮಾನಕ್ಕೆ ಹೊಂದುವಂತೆ ರಾಮೋಜಿ ರಾವ್‌ ತಮ್ಮ ಉದ್ಯಮವನ್ನು ಅಪ್‌ಡೇಟ್‌ ಮಾಡುತ್ತಿದ್ದರು. ಇದು ಅವರ ಯಶಸ್ಸಿಗೆ ಮೂಲ ಕಾರಣವಾಯಿತು. ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಅಕ್ಷರ ಯೋಧ ರಾಮೋಜಿ ರಾವ್​ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿ, ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನ ದಿಗ್ಗಜರಾದವರು. ಮಾಧ್ಯಮ ಕ್ಷೇತ್ರದಲ್ಲಿ ಇವರು ನೀಡಿದ ಅಪಾರ ಕೊಡುಗೆ ಗುರುತಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_295.txt b/zeenewskannada/data1_url8_1_to_1110_295.txt new file mode 100644 index 0000000000000000000000000000000000000000..1fb4c994e970d86ebd4ef18ec4059f0d7d9e1f57 --- /dev/null +++ b/zeenewskannada/data1_url8_1_to_1110_295.txt @@ -0,0 +1 @@ +ಹಣ್ಣಿನ ರಾಜಾ ಮಾವಿಗೆ ಚಿನ್ನದ ಬೆಲೆ : ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆ‌ ಆಗಿದ್ದು ಮಾವು ಪ್ರಿಯರಿಗೆ ಅಸಮಾಧಾನ ತಂದಿದೆ.ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು ಸ್ಥಳೀಯವಾಗಿ ಮಾರುಕಟ್ಟೆಗೆ ಅವಕವಾಗುವ ಬದಾಮಿ ತಳಿಗೆ ಕೆ.ಜಿಗೆ 400ರಿಂದ 4 50ವರೆಗೆ ಬೆಲೆ ಇದೆ. ಇದರಿಂದ ಗ್ರಾಹಕರು ಆತಂಕದಲ್ಲಿ ಇದ್ದಾರೆ. ಹುಬ್ಬಳ್ಳಿ :ಈ ಬಾರಿ ಸಾಕಷ್ಟು ಮಳೆ ಬೀಳುತ್ತಿದೆ.ಹುಬ್ಬಳ್ಳಿ ಧಾರವಾಡ ಮಾರುಕಟ್ಟೆಗೆ ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಆವಕ ಹೆಚ್ಚಾಗಿದೆ.ಇಷ್ಟಿದ್ದರೂ ಮಾವಿನ ಹಣ್ಣಿನ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ. ಮಾವಿನ ಹಣ್ಣಿನ ದುಬಾರಿ ಬೆಲೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿಏರಿಕೆ‌ ಆಗಿದ್ದು ಮಾವು ಪ್ರಿಯರಿಗೆ ಅಸಮಾಧಾನ ತಂದಿದೆ.ಆಪೂಸ್,ಕಲ್ಕಿ, ಬದಾಮಿ ಮಲ್ಯೂಬಾ ತಳಿಯ ಮಾವಿನ ಹಣ್ಣುಗಳು ಇನ್ನೂ ಸಹ ನಗರದ ಮಾರುಕಟ್ಟೆಗೆ ಬರುತ್ತಿವೆ.ರಸಪೂರಿ ಹಣ್ಣು ಸಹ ಗೋದಾಮಿನಲ್ಲಿ ದಾಸ್ತಾನಾಗಿದೆ.ಇಲ್ಲಿನ ಜನತಾ ಬಜಾರನಲ್ಲಿ ವ್ಯಾಪಾರಿಗಳು ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.ಈ ಭಾಗದಲ್ಲಿ ಬಹು ಬೇಡಿಕೆ ಇರುವ ಆಪೂಸ್ ತಳಿಯ ಮಾವಿನ ಹಣ್ಣಿಗೆ ಸದ್ಯ ಕೆ.ಜಿಗೆ 600ರಿಂದ 700 ರವರೆಗೆ ದರ ಇದೆ.ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು ಸ್ಥಳೀಯವಾಗಿ ಮಾರುಕಟ್ಟೆಗೆ ಅವಕವಾಗುವ ಬದಾಮಿ ತಳಿಗೆ ಕೆ.ಜಿಗೆ 400ರಿಂದ 4 50ವರೆಗೆ ಬೆಲೆ ಇದೆ. ಇದರಿಂದ ಗ್ರಾಹಕರು ಆತಂಕದಲ್ಲಿ ಇದ್ದಾರೆ. ಇದನ್ನೂ ಓದಿ : ನಗರದ ಈದ್ಗಾ ಮೈದಾನ, ಕೊಪ್ಪೀಕರ ರಸ್ತೆ, ದಾಜೀಬಾನಪೇಟೆ,‌ಜನತಾ ಬಜಾರ್ ಮುಂತಾದ ಕಡೆಗಳಲ್ಲಿ ಮಾವಿನ ಹಣ್ಣುಗಳನ್ನು ಕೆ.ಜಿ ಲೆಕ್ಕಕ್ಕಿಂತ ಹೆಚ್ಚಾಗಿ ಡಜನ್ ಲೆಕ್ಕದಲ್ಲಿ ಖರೀದಿಸಲಾಗುತ್ತಿತ್ತು.ಚಿಲ್ಲರೆ ವ್ಯಾಪಾರಿಗಳು 600ರಿಂದ 800 ದರ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ಆರಂಭದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದ್ದುಇನ್ನು ಮುಂದುವರಿದಿದೆ.ಕಳೆದ ವರ್ಷ ಮಳೆ ಕೊರತೆಯಿಂದಾಗಿ ಇಳುವರಿಯೂ ಕುಸಿದಿದೆ.ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ,ಕಲಘಟಗಿ, ಅಳ್ಳಾವರ, ಅಣ್ಣಿಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾವಿನ ತೋಟಗಳಿವೆ.ಬದಾಮಿ (ಅಲಾತೀನ್ಸ್), ದಶೇರಿ,ತೋತಾಪುರಿ,ಮಲ್ಲಿಕಾ ತಳಿಯ ಮಾವು ಬೆಳೆಯಲಾಗಿದೆ. 'ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾವಿನ ಹಣ್ಣುಗಳ ಗಾತ್ರ ಕಡಿಮೆಯಾಗಿದೆ.ಮಳೆಯ ಕೊರತೆ,ನೀರಿನ ಅಭಾವದಿಂದ ಮಾವಿನ ಗಿಡಗಳಿಗೆ ಪ್ರಮುಖವಾಗಿ ತೇವಾಂಶದ ಕೊರತೆ ಕಾಡಿದೆ.ಕಲ್ಪಿ,ಸಿಂಧೂರ,ಬದಾಮಿ, ಮಲ್ಲಿಕಾ,ತೋತಾಪುರಿ ತಳಿಯ ಮಾವಿನ ಹಣ್ಣುಗಳನ್ನು ತರಿಸಲಾಗುತ್ತಿದೆ. ಹಣ್ಣು ಕೆಜಿಗೆ 400 ರಿಂದ 450 ರವರೆಗೆ ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ : ಮಾವಿನ ಸೀಜನ್ ಮುಗಿಯಲು ಬಂದರು ಕೂಡಾ ಬೆಲೆ ಹೆಚ್ಚಿದೆ. ಆದ್ದರಿಂದ ವ್ಯಾಪಾರಸ್ಥರು ಸಹ ಜನರ ಚೌಕಾಸಿಗೆ ಬೇಸರ ವ್ಯಕ್ತಪಡಿಸಿದ್ದಾರೆ.ಪ್ರತಿ ದಿನ ಸರಾಸರಿ 30ರಿಂದ 40 ಡಜನ್ ಹಣ್ಣುಗಳು ಮಾರಾಟವಾಗುತ್ತಿವೆ. ಮಾವಿನ ಹಣ್ಣು ದುಬಾರಿ ಆಗಿರುವ ಕಾರಣ ಜನ ಖರೀದಿಗೆ ಕೂಡಾ ಹಿಂದೇಟು ಹಾಕುತ್ತಿದ್ದಾರೆ. ಸಹಜವಾಗಿಯೇ ಮಾವು ಪ್ರಿಯರಿಗೆ ಈ ಬಾರಿ ಮಾವಿನ ಹಣ್ಣು ಕಹಿಯಾಗಿರುವುದಂತೂ ಸುಳ್ಳಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_296.txt b/zeenewskannada/data1_url8_1_to_1110_296.txt new file mode 100644 index 0000000000000000000000000000000000000000..7fb01532e69e2e7197f38fdd0ab534e4082e5b00 --- /dev/null +++ b/zeenewskannada/data1_url8_1_to_1110_296.txt @@ -0,0 +1 @@ +ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 6 ರೂ. ಪಾವತಿಸಿದರೆ ಸಿಗುವುದು ಒಂದು ಲಕ್ಷ ರೂಪಾಯಿ!ಅಂಚೆ ಕಚೇರಿಯ ಸೂಪರ್ ಸ್ಕೀಮ್ : ಈ ಯೋಜನೆಯಲ್ಲಿ, ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು. :ಮಕ್ಕಳು ಹುಟ್ಟಿದ ಕೂಡಲೇ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಾರೆ.ಅನೇಕ ಪೋಷಕರು ತಮ್ಮ ಮಕ್ಕಳು ಜನಿಸಿದ ತಕ್ಷಣ, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ನೀವು ಕೂಡಾ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್‌ನ ಮಕ್ಕಳ ಜೀವ ವಿಮಾ ಯೋಜನೆ ( ) ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ, ಪ್ರತಿದಿನ ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು. ಬಾಲ ಜೀವ ವಿಮಾ ಯೋಜನೆ ಎಂದರೇನು? :ಅಂಚೆ ಕಚೇರಿ( )ಯನ್ನು ನಡೆಸುತ್ತದೆ. ಇದು ಮಕ್ಕಳಿಗಾಗಿ ಇರುವ ವಿಶೇಷ ವಿಮಾ ಯೋಜನೆಯಾಗಿದೆ. ಮಕ್ಕಳ ಪೋಷಕರು ಈ ಯೋಜನೆಯನ್ನು ಖರೀದಿಸಬಹುದು.ಆದರೆ ಈ ಯೋಜನೆಯನ್ನು ಖರೀದಿಸಲು, ಮಕ್ಕಳ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು.ಇದರರ್ಥ ನಿಮ್ಮ ವಯಸ್ಸು 45 ವರ್ಷಕ್ಕಿಂತ ಹೆಚ್ಚಿದ್ದರೆ ನೀವು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಬಾಲ ಜೀವ ವಿಮಾ ಯೋಜನೆಯಲ್ಲಿ 5 ರಿಂದ 20 ವರ್ಷಗಳ ನಡುವಿನ ಮಕ್ಕಳ ಹೆಸರಿನಲ್ಲು ಹೂಡಿಕೆ ಮಾಡಬಹುದು.ಇದರ ಅಡಿಯಲ್ಲಿ,ಪಾಲಿಸಿದಾರರು ಅಂದರೆ ಮಕ್ಕಳ ಪೋಷಕರು ಈ ಯೋಜನೆಯಲ್ಲಿ ಇಬ್ಬರು ಮಕ್ಕಳನ್ನು ಮಾತ್ರ ಸೇರಿಸಬಹುದು. ಇದನ್ನೂ ಓದಿ : ನಿತ್ಯ 6 ರೂಪಾಯಿ ಠೇವಣಿ ಇಟ್ಟರೆ ಸಿಗುತ್ತದೆ 1 ಲಕ್ಷ ರೂಪಾಯಿ :ಬಾಲ ಜೀವ ವಿಮಾ ಯೋಜನೆಯಡಿಯಲ್ಲಿ,ದಿನಕ್ಕೆ 6 ರೂಪಾಯಿಯಿಂದ 18 ರೂ.ವರೆಗಿನ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು.ಪಾಲಿಸಿದಾರರು 5 ವರ್ಷಗಳವರೆಗೆ ಈ ಪಾಲಿಸಿಯನ್ನು ಖರೀದಿಸಿದರೆ,ಪ್ರತಿದಿನ ರೂ 6 ಪ್ರೀಮಿಯಂ ಪಾವತಿಸಬೇಕಾಗುತ್ತದೆ.ಆದರೆ ಈ ಪಾಲಿಸಿಯನ್ನು 20 ವರ್ಷಗಳ ಅವಧಿಗೆ ಖರೀದಿಸಿದರೆ, ಪ್ರತಿದಿನ 18 ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಮಾಸಿಕ,ತ್ರೈಮಾಸಿಕ,ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ಅನ್ನು ಠೇವಣಿ ಮಾಡಬೇಕು. ಈನಂತರ, ನಿಮಗೆ 1 ಲಕ್ಷ ರೂ. ವಿಮಾ ಮೊತ್ತವನ್ನು ನೀಡಲಾಗುತ್ತದೆ. ಬಾಲ ಬಿಮಾ ಯೋಜನೆ ಅಡಿಯಲ್ಲಿ ರೂ 1000 ವಿಮಾ ಮೊತ್ತದ ಮೇಲೆ ಬೋನಸ್ ಪ್ರಯೋಜನ :ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಅಂದರೆ ಪೋಷಕರು ಮೆಚ್ಯೂರಿಟಿಯ ಮೊದಲು ಮರಣಹೊಂದಿದರೆ,ಪ್ರೀಮಿಯಂ ಅನ್ನು ಮನ್ನಾ ಮಾಡಲಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಮಗುವಿನ ಹೆಸರಿನಲ್ಲಿ ಪಾಲಿಸಿ ಪ್ರೀಮಿಯಂ ಪಾವತಿಸಬೇಕಾಗಿಲ್ಲ.ಈ ಯೋಜನೆಯಡಿಯಲ್ಲಿ 1000 ರೂ. ವಿಮಾ ಮೊತ್ತದ ಮೇಲೆ ಪ್ರತಿ ವರ್ಷ 48 ರೂಪಾಯಿ ಬೋನಸ್ ನೀಡಲಾಗುತ್ತದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_297.txt b/zeenewskannada/data1_url8_1_to_1110_297.txt new file mode 100644 index 0000000000000000000000000000000000000000..38a201e0cf61a581e0422b94d47b27b199564462 --- /dev/null +++ b/zeenewskannada/data1_url8_1_to_1110_297.txt @@ -0,0 +1 @@ +ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಸೇರಿದ ನೀತಾ! ಮುಖೇಶ್ ಅಂಬಾನಿಯವರನ್ನು ಮದುವೆಯಾಗುವ ಮುನ್ನ ಯಾವ ಕೆಲಸ ಮಾಡಿದ್ದರು ಗೊತ್ತಾ? : ಮುಕೇಶ್ ಅಂಬಾನಿಯವರನ್ನು ಮದುವೆಯಾಗುವ ಮುನ್ನ ನೀತಾ ದಲಾಲ್ ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಸೇರಿದವರಾಗಿದ್ದರು.. ಹಾಗಾದ್ರೆ ಏಷ್ಯಾದ ಶ್ರೀಮಂತ ಕುಟುಂಬಕ್ಕೆ ಪ್ರವೇಶಿಸುವ ಮೊದಲು ಇವರು ಮಾಡಿದ್ದ ವೃತ್ತಿ ಯಾವುದು ಗೊತ್ತಾ? : ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ವಿಶ್ವದಾದ್ಯಂತ ಅತ್ಯಂತ ಪ್ರಸಿದ್ಧ ಸಮಾಜವಾದಿಗಳಲ್ಲಿ ಒಬ್ಬರು ಮತ್ತು ಬಿಲಿಯನೇರ್ ಕುಟುಂಬದ ಗೌರವಾನ್ವಿತ ಸದಸ್ಯರಾಗಿದ್ದಾರೆ. ಆದರೆ ಭಾರತದ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿ ಅವರ ಜೀವನದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಮುಖೇಶ್ ಅಂಬಾನಿ 1985 ರಲ್ಲಿ ನೀತಾ ಅಂಬಾನಿ ಅವರನ್ನು ವಿವಾಹವಾದರು ಮತ್ತು ಇಬ್ಬರಿಗೆ ಮೂವರು ಮಕ್ಕಳಿದ್ದಾರೆ.. ಅದರಲ್ಲಿ ಅವಳಿಗಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ, ಕಿರಿಯ ಮಗ ಅನಂತ್ ಅಂಬಾನಿ - ಇಡೀ ಕುಟುಂಬವು ಅದ್ದೂರಿ ಜೀವನವನ್ನು ನಡೆಸುತ್ತಿದೆ. ಆದರೆ ನೀತಾ ಅಂಬಾನಿ ಅವರ ಜೀವನವು ಆರಂಭದಿಂದಲೂ ಐಷಾರಾಮಿಯಾಗಿರಲಿಲ್ಲ. ಇದನ್ನೂ ಓದಿ- ಮುಖೇಶ್ ಅಂಬಾನಿ ಅವರನ್ನು ಮದುವೆಯಾಗುವ ಮೊದಲು, ನೀತಾ ದಲಾಲ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದರು.. ನೀತಾ ತಮ್ಮ 6 ನೇ ವಯಸ್ಸಿನಲ್ಲಿ ಭರತನಾಟ್ಯ ನೃತ್ಯಗಾರ್ತಿಯಾಗಿ ತರಬೇತಿಯನ್ನು ಪ್ರಾರಂಭಿಸಿ, 20 ನೇ ವಯಸ್ಸಿನವರೆಗೆ ನೃತ್ಯದಲ್ಲಿನ ಆಸಕ್ತಿಯನ್ನು ಹೆಚ್ಚಿಸಿಕೊಂಡು ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ಬಳಿಕ ಸಣ್ಣ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಜೀವನವನ್ನು ಪ್ರಾರಂಭಿಸಿದರು. ಇದನ್ನೂ ಓದಿ- ಹೌದು ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು, ನೀತಾ ಅಂಬಾನಿ ಮುಂಬೈನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ತಾವು ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ನಂತರ ಮುಕೇಶ್ ಅಂಬಾನಿಯನ್ನು ಮದುವೆಯಾದ ನಂತರ, ನೀತಾಗೆ ಒಂದೇ ಒಂದು ಕೋರಿಕೆ ಇತ್ತು - ತನ್ನ ಮದುವೆಯ ನಂತರವೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲವೆಂದು.. ಅಂಬಾನಿ ಮನೆತನ ಅದನ್ನು ಸಂತೋಷದಿಂದ ಒಪ್ಪಿಕೊಂಡಿತ್ತು.. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಮದುವೆಯ ನಂತರವೂ ಸೇಂಟ್ ಫ್ಲವರ್ ನರ್ಸರಿ ಎಂಬ ಸಂಸ್ಥೆಯಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ ಆ ಸಮಯದಲ್ಲಿ ತಿಂಗಳಿಗೆ 800 ರೂಪಾಯಿಗಳನ್ನು ಸಂಬಳವಾಗಿ ಪಡೆದಿದ್ದೆ ಎಂದು ನೀತಾ ಅಂಬಾನಿ ಹೇಳಿಕೊಂಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_298.txt b/zeenewskannada/data1_url8_1_to_1110_298.txt new file mode 100644 index 0000000000000000000000000000000000000000..afb0ad94306422157e5a4bb3a17b395b61a7dbe7 --- /dev/null +++ b/zeenewskannada/data1_url8_1_to_1110_298.txt @@ -0,0 +1 @@ +ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ : ಸತತ ಎಂಟನೇ ಬಾರಿಗೆ ಶೇಕಡಾ 6.5ರ ಮಟ್ಟದಲ್ಲಿಯೇ ಮುಂದುವರಿಕೆ : ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ () ಬೆಂಚ್‌ಮಾರ್ಕ್ ರೆಪೊ ದರವನ್ನು ಸತತ ಎಂಟು ಬಾರಿಗೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ. :ಭಾರತೀಯ ರಿಸರ್ವ್ ಬ್ಯಾಂಕ್ () ಗವರ್ನರ್ ಶಕ್ತಿಕಾಂತ ದಾಸ್ 2024-25ರ ಹಣಕಾಸು ವರ್ಷದ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಇದು ಮೊದಲ ನೀತಿಯಾಗಿದೆ. ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ () ಬೆಂಚ್‌ಮಾರ್ಕ್ ರೆಪೊ ದರವನ್ನು ಸತತ ಎಂಟು ಬಾರಿಗೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ. (ಆರ್‌ಬಿಐ)ಯ ಮೂರು ದಿನಗಳ ಹಣಕಾಸು ನೀತಿ ಸಭೆಯಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ.ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೊ ದರವನ್ನು ಶೇಕಡಾ 6.5 ರ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ರೆಪೋ ದರ ಕಡಿತದ ನಿರೀಕ್ಷೆ:ಮುಂದಿನ ಎಂಪಿಸಿ ಸಭೆ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ಮುಂದಿನ ಸಭೆಯಲ್ಲೂ ರೆಪೋ ದರ ಕಡಿತದ ನಿರೀಕ್ಷೆಯಿಲ್ಲ.ಪ್ರಸ್ತುತ ಹಣದುಬ್ಬರ ದರವು ಸರ್ಕಾರ ನಿರ್ಧರಿಸಿದ ವ್ಯಾಪ್ತಿಯನ್ನು ಮೀರಿ ಹೋಗುತ್ತಿದೆ. ಹಣದುಬ್ಬರ ದರವನ್ನು ಶೇಕಡಾ 2 ರಿಂದ 4 ರ ನಡುವೆ ತರಲು ಸರ್ಕಾರವು ರಿಸರ್ವ್ ಬ್ಯಾಂಕ್‌ಗೆ ಗುರಿಯನ್ನು ನೀಡಿದೆ. 2025 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಬಹುದು ಎಂದು ತಜ್ಞರು ಭರವಸೆ ವ್ಯಕ್ಯಪಡಿಸಿದ್ದಾರೆ. ವಾರ್ಷಿಕವಾಗಿ 6 ​​ಬಾರಿ ಸಭೆಗಳು ನಡೆಯುತ್ತವೆ :ಇದು 2024-25ರ ಆರ್ಥಿಕ ವರ್ಷದ ಎರಡನೇ ಎಂಪಿಸಿ ಸಭೆಯಾಗಿದೆ.ಈ ಸಭೆಯಲ್ಲಿ, ಹಣದುಬ್ಬರ ದರವನ್ನು ಗಮನದಲ್ಲಿಟ್ಟುಕೊಂಡುರಿಸರ್ವ್ ಬ್ಯಾಂಕ್ ಪರಿಶೀಲಿಸುತ್ತದೆ.ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು,ಆರ್‌ಬಿಐ ಬೇಡಿಕೆ,ಪೂರೈಕೆ, ಹಣದುಬ್ಬರ ಮತ್ತು ಸಾಲದಂತಹ ಅನೇಕ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ಇದನ್ನೂ ಓದಿ : ನಿಮ್ಮ ಮೇಲೆ ಪರಿಣಾಮವೇನು?:ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸುವುದು ಅಥವಾ ಹೆಚ್ಚಿಸುವುದು ಬ್ಯಾಂಕ್‌ಗಳು ನೀಡುವ ಸಾಲಗಳ ಬಡ್ಡಿದರದ ಮೇಲೆ ಪರಿಣಾಮ ಬೀರುತ್ತದೆ. ರೆಪೋ ದರ ಹೆಚ್ಚಳವಾದರೆ ಗೃಹ ಸಾಲ,ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲಗಳು ಬ್ಯಾಂಕ್‌ಗಳಿಂದ ದುಬಾರಿಯಾಗುತ್ತವೆ. . ಇದೀಗ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗದಿರುವ ಕಾರಣ ನೀವು ಸಾಲ ಕಟ್ಟುವ ಕಂತು ಅಥವಾ ಬಡ್ಡಿಯಲ್ಲಿಯೂ ಯಾವುದೇ ಬದಲಾವಣೆಯಾಗುವುದಿಲ್ಲ.ರೆಪೋ ದರ ಎಂದರೇನು? :ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರದಲ್ಲಿ ಹೆಚ್ಚಳ ಎಂದರೆ ಬ್ಯಾಂಕ್‌ಗಳು ದುಬಾರಿ ದರದಲ್ಲಿ ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಇದು ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_299.txt b/zeenewskannada/data1_url8_1_to_1110_299.txt new file mode 100644 index 0000000000000000000000000000000000000000..417caf749186dd35f41d7468c294cec22185cec1 --- /dev/null +++ b/zeenewskannada/data1_url8_1_to_1110_299.txt @@ -0,0 +1 @@ +: ಶಿವಮೊಗ್ಗ, ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ (07-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 07) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(07-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_3.txt b/zeenewskannada/data1_url8_1_to_1110_3.txt new file mode 100644 index 0000000000000000000000000000000000000000..52a8fc7f591139967b85853138f357e1b35737c8 --- /dev/null +++ b/zeenewskannada/data1_url8_1_to_1110_3.txt @@ -0,0 +1 @@ +: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಎಲ್‌ಐಸಿ ಜೀವನ್ ಲಾಭ್ : ನೀವು 16, 21, ಮತ್ತು 25 ವರ್ಷ ವಯಸ್ಸಿನ 3 ವಿಭಿನ್ನ ಹಂತಗಳಲ್ಲಿ ಮೆಚ್ಯೂರಿಟಿ ಪ್ರಯೋಜನಗಳನ್ನು ಒಂದು ಮೊತ್ತವಾಗಿ ಅಥವಾ ಕಂತುಗಳ ಮೂಲಕ ಸ್ವೀಕರಿಸಲು ಈ ಪಾಲಿಸಿಯನ್ನು ಆಯ್ಕೆ ಮಾಡಬಹುದು. : ಜೀವನ್ ಲಾಭ್ ಪಾಲಿಸಿಯು 8ನೇ ವಯಸ್ಸಿನಿಂದ ಹೆಣ್ಣು ಮಗುವಿಗೆ ಕವರೇಜ್ ಪಡೆಯಲು ಅವಕಾಶ ನೀಡುತ್ತದೆ. ತುರ್ತು ಸಮಯದಲ್ಲಿ ಸಾಲದ ಸೌಲಭ್ಯ ಮತ್ತು ಮೆಚ್ಯೂರಿಟಿ ಪ್ರಯೋಜನಗಳನ್ನು ಪಡೆಯುವ ವಿಧಾನ ಆಯ್ಕೆಗಳಂತಹ ಕೆಲವು ಅತ್ಯುತ್ತಮ ಮತ್ತು ವಿಶೇಷ ವೈಶಿಷ್ಟ್ಯಗಳೊಂದಿಗೆ ಈ ಪಾಲಿಸಿ ಬರುತ್ತದೆ. ನೀವು 16, 21, ಮತ್ತು 25 ವರ್ಷ ವಯಸ್ಸಿನ 3 ವಿಭಿನ್ನ ಹಂತಗಳಲ್ಲಿ ಮೆಚ್ಯೂರಿಟಿ ಪ್ರಯೋಜನಗಳನ್ನು ಒಂದು ಮೊತ್ತವಾಗಿ ಅಥವಾ ಕಂತುಗಳ ಮೂಲಕ ಸ್ವೀಕರಿಸಲು ಈ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಪಾಲಿಸಿ ಮಾಡಿಸಲು ಅರ್ಹತೆ ಇದನ್ನೂ ಓದಿ: ಪ್ರಮುಖ ವೈಶಿಷ್ಟ್ಯಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_30.txt b/zeenewskannada/data1_url8_1_to_1110_30.txt new file mode 100644 index 0000000000000000000000000000000000000000..c5a3fc341c4602aeaf0868bdd03ce970f744fbd5 --- /dev/null +++ b/zeenewskannada/data1_url8_1_to_1110_30.txt @@ -0,0 +1 @@ +: ಕರ್ನಾಟಕ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ (30-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಆಗಸ್ಟ್‌ 30) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರ (ಆಗಸ್ಟ್‌ 30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,521 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(30-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_300.txt b/zeenewskannada/data1_url8_1_to_1110_300.txt new file mode 100644 index 0000000000000000000000000000000000000000..26c9b611400920c3906b6229508cf485a9982ce4 --- /dev/null +++ b/zeenewskannada/data1_url8_1_to_1110_300.txt @@ -0,0 +1 @@ +8ನೇ ವೇತನ ಆಯೋಗದ ಬಗ್ಗೆ ಗುಡ್ ನ್ಯೂಸ್! ಸರ್ಕಾರಿ ಉದ್ಯೋಗಿಗಳ ವೇತನ ಹೆಚ್ಚಳ ಹೊಸ ಸೂತ್ರದ ಮೂಲಕ ನಿರ್ಧಾರ ? 8th : ಮುಂದಿನ ವರ್ಷದ ವೇಳೆಗೆ,ಕೇಂದ್ರೀಯ ಉದ್ಯೋಗಿಗಳಿಗೆ ಮೋದಿ ಸರ್ಕಾರವು ದೊಡ್ಡ ಘೋಷಣೆಯನ್ನು ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. 8th :ಕೇಂದ್ರದಲ್ಲಿ ಮತ್ತೆ ಮೋದಿ ಸರಕಾರ ರಚನೆಯಾಗಲಿದೆ.ಹೊಸ ಸರ್ಕಾರ ಹೊಸ ಭರವಸೆಯನ್ನು ಮೂಡಿಸಿದೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಹೊಸ ಸರ್ಕಾರವು 8 ನೇ ವೇತನ ಆಯೋಗದ ಬಗ್ಗೆ ಮತ್ತೆ ಚರ್ಚೆಯನ್ನು ಪ್ರಾರಂಭಿಸಬಹುದು.ಮುಂದಿನ ವರ್ಷದ ವೇಳೆಗೆ,ಕೇಂದ್ರೀಯ ಉದ್ಯೋಗಿಗಳಿಗೆ ಮೋದಿ ಸರ್ಕಾರವು ದೊಡ್ಡ ಘೋಷಣೆಯನ್ನು ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಮುಂದಿನ ವೇತನ ಆಯೋಗದ ಸಿದ್ಧತೆಗಳು:ಮುಂದಿನ ವರ್ಷತನ್ನ ಉದ್ಯೋಗಿಗಳಿಗೆ ಈ ಉಡುಗೊರೆಯನ್ನು ನೀಡಬಹುದು. ಇದುವರೆಗೆ ಎಂಟನೇ ವೇತನ ಆಯೋಗ ಜಾರಿಗೆ ಬರುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಇದೀಗ ಮುಂದಿನ ವೇತನ ಆಯೋಗಕ್ಕೆ ತಯಾರಿ ಆರಂಭಿಸುವ ನಿರೀಕ್ಷೆಯಿದೆ.ಆದರೆ, ಮುಂದಿನ ವೇತನ ಆಯೋಗವನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಆದರೆ ಹೊಸ ಸರ್ಕಾರ ಈ ಬಗ್ಗೆ ಹೊಸ ರೀತಿಯಲ್ಲಿ ಚರ್ಚಿಸಲು ಪ್ರಾರಂಭಿಸುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.ಮಳೆಗಾಲದ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ : ವೇತನದಲ್ಲಿ ಆಗಲಿದೆ ಭಾರೀ ಏರಿಕೆ :ಮೂಲಗಳ ಪ್ರಕಾರ,ಜಾರಿಗೆ ಬಂದರೆ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ. ಹೊಸ ವೇತನ ಆಯೋಗದಲ್ಲಿ ಏನನ್ನು ಸೇರಿಸಲಾಗುವುದು ಮತ್ತು ಸೇರಿಸಲಾಗುವುದಿಲ್ಲ ಎಂದು ಹೇಳುವುದು ಕಷ್ಟ. ಅದಕ್ಕೆ ಸಂಬಂಧಿಸಿದಂತೆ ಯೋಜನಾ ಆಯೋಗ ರಚನೆಯಾಗಲಿದೆಯೇ ಅಥವಾ ಹಣಕಾಸು ಸಚಿವಾಲಯ ಜವಾಬ್ದಾರಿಯನ್ನು ವಹಿಸಲಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಆದರೆ ಇನ್ನೆರಡು ತಿಂಗಳಲ್ಲಿ ಸಮಿತಿ ರಚನೆಯಾಗುವ ವಿಶ್ವಾಸವಿದೆ.ನಂತರ ಉದ್ಯೋಗಿಗಳ ವೇತನ ಹೆಚ್ಚಳದ ಸೂತ್ರದ ಬಗ್ಗೆ ಏನಾದರೂ ನಿರ್ಧರಿಸಬಹುದು. ಮೂಲಗಳ ಪ್ರಕಾರ 2025ರಲ್ಲಿ ಎಂಟನೇ ವೇತನ ಆಯೋಗ ರಚನೆಯಾಗಬೇಕು. ಹಾಗಾಗಿ ಇದು ಒಂದು ವರ್ಷದೊಳಗೆ ಜಾರಿಗೆ ಬರಬಹುದು.ಒಂದು ವೇಳೆ ಹೀಗಾದಲ್ಲಿ ಕೇಂದ್ರ ನೌಕರರ ವೇತನದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಲಿದೆ. 7ನೇ ವೇತನ ಆಯೋಗಕ್ಕೆ ಹೋಲಿಸಿದರೆ 8ನೇ ವೇತನ ಆಯೋಗದಲ್ಲಿ ಹಲವು ಬದಲಾವಣೆಯಾಗುವ ಸಾಧ್ಯತೆ ಇದೆ.ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿದಂತೆ ಕೆಲವು ವ್ಯತ್ಯಾಸಗಳೂ ಇರಬಹುದು. ಇಲ್ಲಿಯವರೆಗೆ ಸರ್ಕಾರವು 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತಿತ್ತು ಎಂಬುದನ್ನು ಗಮನಿಸಬಹುದು. ಇದನ್ನೂ ಓದಿ : ವೇತನ ಎಷ್ಟು ಸಂಬಳ ಹೆಚ್ಚಾಗುತ್ತದೆ? :ಎಲ್ಲವೂ ಸರಿಯಾಗಿ ನಡೆದರೆ 7ನೇ ವೇತನ ಆಯೋಗದ ವಿರುದ್ಧ 8ನೇ ವೇತನ ಆಯೋಗದಲ್ಲಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುತ್ತದೆ.ಸೂತ್ರದ ಹೊರತಾಗಿ, ನೌಕರರ ಮೂಲ ವೇತನವನ್ನು 44.44% ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_301.txt b/zeenewskannada/data1_url8_1_to_1110_301.txt new file mode 100644 index 0000000000000000000000000000000000000000..a3e212feb5fd09a5b92f42332f692ba23177c1f0 --- /dev/null +++ b/zeenewskannada/data1_url8_1_to_1110_301.txt @@ -0,0 +1 @@ +ತುರ್ತು ಪರಿಸ್ಥಿತಿಯಲ್ಲಿ ಅಡ್ವಾನ್ಸ್ ಸ್ಯಾಲರಿ ಲೋನ್ ಪರ್ಸನಲ್ ಲೋನ್ ಎರಡರಲ್ಲಿ ಯಾವುದು ಉತ್ತಮ : ತುರ್ತು ಪರಿಸ್ಥಿತಿ ಯಾವಾಗ ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಜನರು ತಕ್ಷಣದ ಹಣಕಾಸಿನ ಅಗತ್ಯವನ್ನು ಪೂರೈಸಲು ಪರ್ಸನಲ್ ಲೋನ್ ಮೊರೆಹೋಗುತ್ತಾರೆ. ಆದರಿದು ಸರಿಯೇ? ಇದಕ್ಕಿಂತಲೂ ಬೇರೆಯಾವುದಾದರೂ ಉತ್ತಮ ಆಯ್ಕೆ ಸಿಗಬಹುದೇ ಎಂದು ಎಂದಾದರೂ ಯೋಚಿಸಿದ್ದೀರಾ? :ಮನುಷ್ಯನಿಗೆ ಕಷ್ಟ ಬರುವುದು ಸಹಜ. ಆರ್ಥಿಕವಾಗಿ ತುರ್ತು ಪರಿಸ್ಥಿತಿಗಳು ಎದುರಾದಾಗ ಅಂತಹ ಸಂದರ್ಭದಲ್ಲಿ ತಕ್ಷಣ ಏನು ಮಾಡುವುದು ಎಂದು ತೋಚುವುದಿಲ್ಲ. ಹಾಗಾಗಿ, ಬಡ್ಡಿ ಬಗ್ಗೆ ಯೋಚಿಸದೆ ಆ ಕ್ಷಣಕ್ಕೆ ಎಲ್ಲಿ ಲಭ್ಯವೋ ಅಲ್ಲಿ ಸಾಲ ಕೊಳ್ಳುತ್ತೇವೆ. ಕೆಲವರು ಕೈಸಾಲ ಪಡೆದರೆ, ಇನ್ನೂ ಕೆಲವರು ಕಚೇರಿಯಲ್ಲಿ ಅಡ್ವಾನ್ಸ್ ಸ್ಯಾಲರಿ ಪಡೆಯುತ್ತಾರೆ. ಮತ್ತೊಂದಿಷ್ಟು ಜನ ಸುಲಭವಾಗಿ ಸಿಗುತ್ತೆ ಎಂದು ಪರ್ಸನಲ್ ಲೋನ್ ಪಡೆಯುತ್ತಾರೆ. ಆದರೆ, ಸಾಲ ಕೊಳ್ಳುವಾಗ ಅಡ್ವಾನ್ಸ್ ಸ್ಯಾಲರಿ ಲೋನ್ ಅಥವಾ ಪರ್ಸನಲ್ ಲೋನ್ ( ) ಇವೆರಡರಲ್ಲಿ ಯಾವುದು ಉತ್ತಮ ಆಯ್ಕೆ ಎಂದು ತಿಳಿಯುವುದು ಅಗತ್ಯ. ಇಲ್ಲದಿದ್ದರೆ, ನಿಮ್ಮ ಸಾಲದ ಹೊರೆ ಹೆಚ್ಚಾಗಬಹುದು. ಏನಿದು ಅಡ್ವಾನ್ಸ್ ಸ್ಯಾಲರಿ ಲೋನ್?( ) ಪಡೆಯಲು ನೀವು ಉದ್ಯೋಗಸ್ಥರಾಗಿರಬೇಕು. ಉದ್ಯೋಗದಲ್ಲಿರುವವರಿಗೆ ಹಲವು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಮುಂಗಡ ಸಂಬಳ ಸಾಲಗಳನ್ನು ನೀಡುತ್ತವೆ. ಇದರ ಪ್ರಮುಖ ಪ್ರಯೋಜನವೆಂದರೆ ಈ ಸಾಲ ಪಡೆಯಲು ನಿಮಗೆ ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ. ಕೆಲವು ಷರತ್ತುಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಸಾಲವನ್ನು ತೆಗೆದುಕೊಳ್ಳಬಹುದು. ಅಡ್ವಾನ್ಸ್ ಸ್ಯಾಲರಿ ಲೋನ್ ಪಡೆಯಲು ನಿಯಮಗಳು:* ನೀವು ಕನಿಷ್ಟ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.* ಪ್ರಸ್ತುತ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು.* ನಿಮ್ಮ ಸಂಬಳವನ್ನು ಮೇಲಾಧಾರವಾಗಿ ಇರಿಸಲಾಗುತ್ತದೆ.* ಸಾಲ ಪಡೆಯುವವರ ವಯಸ್ಸು 21 ವರ್ಷದಿಂದ 60 ವರ್ಷಗಳ ಒಳಗಿರಬೇಕು. ಇದರೊಂದಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗಿರಬೇಕು.* ಇದನ್ನು ಇಎಂಐ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಇದನ್ನೂ ಓದಿ- ವೈಯಕ್ತಿಕ ಸಾಲ?ನೀವು ಬ್ಯಾಂಕ್‌ಗಳು, ಕ್ರೆಡಿಟ್ ಯೂನಿಯನ್‌ಗಳು ಮತ್ತು ಆನ್‌ಲೈನ್ ಸಾಲದಾತರ ಮೂಲಕ( ) ಪಡೆಯಬಹುದು. ವೈಯಕ್ತಿಕ ಸಾಲವನ್ನು ಪಡೆಯಲು ಇದಕ್ಕಾಗಿ ಮೇಲಾಧಾರದ ಅಗತ್ಯವಿದೆ. ಈ ಸಾಲಗಳು ಇತರ ಕಂತಿನ ಸಾಲಗಳಿಗಿಂತ ಭಿನ್ನವಾಗಿರುತ್ತದೆ. ಪರ್ಸನಲ್ ಲೋನ್ ಬಡ್ಡಿದರಗಳು, ಶುಲ್ಕಗಳು, ಮೊತ್ತಗಳು ಮತ್ತು ಮರುಪಾವತಿಯ ನಿಯಮಗಳು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕ್‌ಗೆ ಬದಲಾಗಬಹುದು. ವೈಯಕ್ತಿಕ ಸಾಲ ಪಡೆಯಲು ನಿಯಮಗಳು ( ):>> ಉದ್ಯೋಗದಲ್ಲಿರುವವರು ಮಾತ್ರವಲ್ಲ, ಯಾರಾದರೂ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು.>> ಕ್ರೆಡಿಟ್ ಸ್ಕೋರ್ ( ) ಉತ್ತಮವಾಗಿರಬೇಕು.>> ಆದಾಯ ಪುರಾವೆ ಬೇಕಾಗುತ್ತದೆ. ಇದನ್ನೂ ಓದಿ- ಅಡ್ವಾನ್ಸ್ ಸ್ಯಾಲರಿ ಲೋನ್ ವೈಯಕ್ತಿಕ ಸಾಲ ಎರಡರಲ್ಲಿ ಯಾವುದು ಉತ್ತಮ ಆಯ್ಕೆ?ಅಡ್ವಾನ್ಸ್ ಸ್ಯಾಲರಿ ಲೋನ್ ಸುಲಭವಾಗಿ ಲಭ್ಯವಾಗುತ್ತದೆ ಎಂಬುದರ ಬಗ್ಗೆ ಅನುಮಾನವಿಲ್ಲ. ಇದನ್ನು ಇಎಂಐ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಆದರೆ, ಇದರ ಬಡ್ಡಿದರ ವೈಯಕ್ತಿಕ ಸಾಲಕ್ಕಿಂತ ಹೆಚ್ಚಿರುತ್ತದೆ. ಆದರೆ ಸಾಲದ ಮಿತಿ ಮತ್ತು ಅವಧಿ ಎರಡೂ ತುಂಬಾ ಕಡಿಮೆ.ವೈಯಕ್ತಿಕ ಲೋನ್ ಪಡೆಯುವಾಗ, ನಿಮಗೆ ಅಗತ್ಯವಿದ್ದರೆ, ಹೆಚ್ಚಿನ ಮೊತ್ತವನ್ನು ಸಾಲವಾಗಿ ಪಡೆಯಬಹುದು. ಜೊತೆಗೆ ಇದನ್ನು ಮರುಪಾವತಿಸಲು ಗರಿಷ್ಠ ಐದು ವರ್ಷಗಳವರೆಗೆ ಸಮಯಾವಕಾಶವಿರುತ್ತದೆ. ಹಾಗಾಗಿ, ಅಡ್ವಾನ್ಸ್ ಸ್ಯಾಲರಿ ಲೋನ್ ಪಡೆಯುವುದಕ್ಕಿಂತ ವೈಯಕ್ತಿಕ ಲೋನ್ ಪಡೆಯುವುದು ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_302.txt b/zeenewskannada/data1_url8_1_to_1110_302.txt new file mode 100644 index 0000000000000000000000000000000000000000..2ae9a5bd13d85e85a0e4eee32726f6b1809f7469 --- /dev/null +++ b/zeenewskannada/data1_url8_1_to_1110_302.txt @@ -0,0 +1 @@ +ಚಂದ್ರಬಾಬು ನಾಯ್ಡು ಅವರ ಈ ನಿರ್ಧಾರದಿಂದ ಶೇರು ಮಾರುಕಟ್ಟೆಯಲ್ಲಿ ಏರಿಕೆ...! ನವದೆಹಲಿ: ಜೂನ್ 4 ರಂದು ಭಾರತೀಯ ಷೇರು ಮಾರುಕಟ್ಟೆಯ ಕುಸಿತದ ನಂತರ ಕಳೆದ ಎರಡು ದಿನಗಳಿಂದ ಅದರಲ್ಲಿ ಚೇತರಿಕೆ ಕಂಡುಬರುತ್ತಿದೆ.ಬುಧವಾರದಂದು ಸೆನ್ಸೆಕ್ಸ್ 2303 ಪಾಯಿಂಟ್‌ಗಳ ಏರಿಕೆಯೊಂದಿಗೆ 74,382 ಕ್ಕೆ ತಲುಪಿದರೆ, ನಿಫ್ಟಿ 736 ಪಾಯಿಂಟ್‌ಗಳ ಏರಿಕೆಯೊಂದಿಗೆ 22,620 ಮಟ್ಟದಲ್ಲಿ ಕೊನೆಗೊಂಡಿತು. : ನವದೆಹಲಿ:ಜೂನ್ 4 ರಂದು ಭಾರತೀಯ ಷೇರು ಮಾರುಕಟ್ಟೆಯ ಕುಸಿತದ ನಂತರ ಕಳೆದ ಎರಡು ದಿನಗಳಿಂದ ಅದರಲ್ಲಿ ಚೇತರಿಕೆ ಕಂಡುಬರುತ್ತಿದೆ.ಬುಧವಾರದಂದು ಸೆನ್ಸೆಕ್ಸ್ 2303 ಪಾಯಿಂಟ್‌ಗಳ ಏರಿಕೆಯೊಂದಿಗೆ 74,382 ಕ್ಕೆ ತಲುಪಿದರೆ, ನಿಫ್ಟಿ 736 ಪಾಯಿಂಟ್‌ಗಳ ಏರಿಕೆಯೊಂದಿಗೆ 22,620 ಮಟ್ಟದಲ್ಲಿ ಕೊನೆಗೊಂಡಿತು. ಗುರುವಾರದಂದು ಸತತ ಎರಡನೇ ದಿನವೂ ಷೇರುಪೇಟೆ ಏರುಗತಿಯಲ್ಲಿ ಸಾಗುತ್ತಿದೆ. ಗುರುವಾರ ಬೆಳಗ್ಗೆ ಸೆನ್ಸೆಕ್ಸ್ ಸುಮಾರು 700 ಅಂಕಗಳ ಏರಿಕೆಯೊಂದಿಗೆ 75,078 ಅಂಶಗಳಲ್ಲಿ ಪ್ರಾರಂಭವಾಯಿತು. ಮಧ್ಯಾಹ್ನದ ನಂತರವೂ ಏರಿಕೆಯ ಪ್ರವೃತ್ತಿ ಕಂಡುಬಂದಿದೆ. ಈಗ ಟಿಡಿಪಿಯು ತಮ್ಮ ನಾಯಕ ಚಂದ್ರಬಾಬು ನಾಯ್ಡು ಅವರ ನಿರ್ಧಾರದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಈ ಏರಿಕೆಯಾಗಿದೆ ಎಂದು ಹೇಳಿಕೊಂಡಿದೆ. ಚಂದ್ರಬಾಬು ನಾಯ್ಡು ಅವರು ನಿನ್ನೆ (ಬುಧವಾರ) ಎನ್‌ಡಿಎಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಟಿಡಿಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಕುಮಾರ್ ಜೈನ್ ಹೇಳಿದ್ದಾರೆ.ಇಂಡಿಯಾ ಮೈತ್ರಿಕೂಟವು ಏನು ಬೇಕಾದರೂ ಹೇಳಬಹುದು ಆದರೆ ನಾವು ಎನ್‌ಡಿಎ ಜೊತೆಗಿದ್ದೇವೆ...' ಎಂದು ಅವರು ಹೇಳಿದರು.ಈ ಹೇಳಿಕೆಯಿಂದಾಗಿ ಶೇರು ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ- ಟಿಡಿಪಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳಲ್ಲಿ ಏರಿಕೆ ಮತ್ತೊಂದೆಡೆ, ಗುರುವಾರದ ವಹಿವಾಟಿನಲ್ಲಿ, ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಸಂಬಂಧಿಸಿದ ಕಂಪನಿಗಳ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ.ಮತ್ತು ಅಮರ ರಾಜ ಎನರ್ಜಿ & ಮೊಬಿಲಿಟಿ ಲಿಮಿಟೆಡ್ ಟಿಡಿಪಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿವೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಲ್ಲಿ ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಂಬಿರುವುದು ಈ ಕಂಪನಿಗಳ ಷೇರುಗಳ ಏರಿಕೆಗೆ ಕಾರಣವಾಗಿದೆ. ಹೆರಿಟೇಜ್ ಫುಡ್ಸ್‌ನಲ್ಲಿ ಕುಟುಂಬದ ಪ್ರಮುಖ ಪಾಲು ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಹೆರಿಟೇಜ್ ಫುಡ್ಸ್‌ನಲ್ಲಿ ಪ್ರಮುಖ ಷೇರುದಾರರಾಗಿದ್ದಾರೆ.ಮಾರ್ಚ್ ತ್ರೈಮಾಸಿಕದ ಕೊನೆಯಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಅವರು ಕಂಪನಿಯಲ್ಲಿ 24.37 ಶೇಕಡಾ (2,26,11,525 ಷೇರುಗಳು) ಪಾಲನ್ನು ಹೊಂದಿದ್ದಾರೆ. ಇದಲ್ಲದೆ, ಎನ್ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಕೂಡ ಹೆರಿಟೇಜ್ ಫುಡ್ಸ್‌ನ ಪ್ರವರ್ತಕರಲ್ಲಿ ಒಬ್ಬರು. ಮಾರ್ಚ್ 31 ರವರೆಗಿನ ಅಂಕಿಅಂಶಗಳ ಪ್ರಕಾರ, ಅವರು ಕಂಪನಿಯಲ್ಲಿ 10.82 ಶೇಕಡಾ ಪಾಲನ್ನು ಹೊಂದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಸೊಸೆ ನಾರಾ ಬ್ರಾಹ್ಮಣಿ ಶೇ.0.46 ಮತ್ತು ಮೊಮ್ಮಗ ದಿವಾನ್ಶ್ ಶೇ.0.46 ಪಾಲನ್ನು ಹೊಂದಿದ್ದಾರೆ. ಇದನ್ನೂ ಓದಿ: ಗುರುವಾರದ (ಜೂನ್ 6) ವಹಿವಾಟಿನಲ್ಲಿ ಹೆರಿಟೇಜ್ ಫುಡ್ಸ್ ಷೇರುಗಳಲ್ಲಿ ಶೇ.10ರಷ್ಟು ಏರಿಕೆ ಕಂಡುಬಂದಿದೆ . ಈ ಪಾಲು ಅಪ್ಪರ್ ಸರ್ಕ್ಯೂಟ್‌ನೊಂದಿಗೆ ರೂ 601.60 ರ ಗರಿಷ್ಠ ಮಟ್ಟವನ್ನು ತಲುಪಿತು. ಇದು ಷೇರುಗಳಿಗೆ 52 ವಾರಗಳ ಗರಿಷ್ಠ ಮಟ್ಟವಾಗಿದೆ. ಎಕ್ಸಿಟ್ ಪೋಲ್‌ನ ಮರುದಿನದಿಂದ ಈ ಪಾಲು ಸುಮಾರು 49 ಪ್ರತಿಶತದಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಅಮರರಾಜ ಷೇರು ಕೂಡ ಏರಿಕೆ ಕಾಣುತ್ತಿದೆ. ಇದಕ್ಕೂ ಟಿಡಿಪಿಗೂ ನೇರ ಸಂಬಂಧವಿಲ್ಲ. ಕಂಪನಿಯ ಎಂಡಿ ಗಲ್ಲಾ ಜಯದೇವ್ (ಜಯ್ ಗಲ್ಲಾ) ಈ ಹಿಂದೆ ಟಿಡಿಪಿ ಸಂಸದೀಯ ಪಕ್ಷದ ನಾಯಕರಾಗಿದ್ದರು. ಈ ಬಾರಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಅಮರ ರಾಜ ಷೇರುಗಳು ಇಂದು ಬಿಎಸ್‌ಇಯಲ್ಲಿ 8 ಶೇಕಡಾಕ್ಕಿಂತ ಹೆಚ್ಚು ಏರಿಕೆ ಕಂಡು 1,332.75 ರೂ. ಕಳೆದ ಎರಡು ದಿನಗಳಲ್ಲಿ ಈ ಸ್ಟಾಕ್ ಶೇಕಡಾ 22 ರಷ್ಟು ಏರಿಕೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_303.txt b/zeenewskannada/data1_url8_1_to_1110_303.txt new file mode 100644 index 0000000000000000000000000000000000000000..abcb54825a4b08d353fc3ed2ad33b29b12a29119 --- /dev/null +++ b/zeenewskannada/data1_url8_1_to_1110_303.txt @@ -0,0 +1 @@ +ನೀವು ಪಡೆದಿರುವ ಲೋನ್ ಕಡಿಮೆಯಾಗಲಿದೆಯೇ? ನಾಳೆ ಪ್ರಕಟಿಸಲಿದೆ ನಿರ್ಧಾರ :ಹಣದುಬ್ಬರ ದರವು ನಿಗದಿತ ವ್ಯಾಪ್ತಿಯನ್ನು ಮೀರಿ ಹೋಗುವುದರಿಂದ, ಪ್ರಸ್ತುತ ರೆಪೊ ದರದಲ್ಲಿ ಆರ್‌ಬಿಐ ಯಾವುದೇ ರೀತಿಯ ಕಡಿತವನ್ನು ಮಾಡುತ್ತದೆ ಎನ್ನುವ ಯಾವ ನಿರೀಕ್ಷೆಯೂ ಇಲ್ಲ. :ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮೂರು ದಿನಗಳ ದ್ವೈಮಾಸಿಕ ಮಾಸಿಕ ಎಂಪಿಸಿ ಬುಧವಾರ ಆರಂಭವಾಗಿದೆ. ನೀವು ಅಗ್ಗದ ಗೃಹ ಸಾಲ ಅಥವಾ ವೈಯಕ್ತಿಕ ಸಾಲಕ್ಕಾಗಿ ಕಾಯುತ್ತಿದ್ದರೆ, ಇನ್ನೂ ಹೆಚ್ಚು ಸಮಯ ಕಾಯಬೇಕಾಗಬಹುದು.ಎಂಪಿಸಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ದರವು ನಿಗದಿತ ವ್ಯಾಪ್ತಿಯನ್ನು ಮೀರಿ ಹೋಗುವುದರಿಂದ, ಪ್ರಸ್ತುತ ರೆಪೊ ದರದಲ್ಲಿ ಆರ್‌ಬಿಐ ಯಾವುದೇ ರೀತಿಯ ಕಡಿತವನ್ನು ಮಾಡುತ್ತದೆ ಎನ್ನುವ ಯಾವ ನಿರೀಕ್ಷೆಯೂ ಇಲ್ಲ. ಆರ್‌ಬಿಐ ನಿರ್ಧಾರಗಳ ಬಗ್ಗೆ ನಾಳೆ ನೀಡಲಿದೆ ಮಾಹಿತಿ :ಅವರು ಜೂನ್ 7 ರಂದು ಹಣಕಾಸು ನೀತಿ ಸಮಿತಿ (ಎಂಪಿಸಿ) ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ರಿಸರ್ವ್ ಬ್ಯಾಂಕ್‌ನಿಂದ ರೆಪೊ ದರದಲ್ಲಿ ಕಡಿತದ ನಿರೀಕ್ಷೆಯಿಲ್ಲ ಎನ್ನುವುದು ತಜ್ಞರ ವಾದ. ಹಣದುಬ್ಬರ ದರವು ಇನ್ನೂ ಕಳವಳಕಾರಿ ವಿಷಯವಾಗಿದೆ. ಫೆಬ್ರವರಿ 2023ರಿಂದ ರೆಪೊ ದರವು 6.5 ಪ್ರತಿಶತದಷ್ಟು ಉನ್ನತ ಮಟ್ಟದಲ್ಲಿದೆ. ಫೆಬ್ರವರಿ 2023ರಲ್ಲಿ ಸೆಂಟ್ರಲ್ ಬ್ಯಾಂಕ್ ಕೊನೆಯದಾಗಿ ರೆಪೋ ದರವನ್ನು 6.5 ಪ್ರತಿಶತಕ್ಕೆ ಹೆಚ್ಚಿಸಿತ್ತು.ಅಂದಿನಿಂದ ಸತತ ಏಳು ಬಾರಿ ಅದೇ ಮಟ್ಟದಲ್ಲಿ ಅದನ್ನು ನಿರ್ವಹಿಸಿದೆ. ಇದನ್ನೂ ಓದಿ : ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಲಿದೆ. ಆದರೆ ಇದು ಬಹಳ ಚಿಕ್ಕ ಮಟ್ಟದ ಕಡಿತವಾಗಿರಬಹುದು ಎಂದು ಹೇಳಲಾಗಿದೆ.ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರವು ಮೇ ತಿಂಗಳಲ್ಲಿ ಸುಮಾರು ಐದು ಪ್ರತಿಶತದಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ. ಜುಲೈನಲ್ಲಿ ಇದು 3 ಪ್ರತಿಶತಕ್ಕೆ ಇಳಿಯುತ್ತದೆ ಎಂದು ಅಂದಾಜಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಹಣದುಬ್ಬರ ದರದ ಅಂಕಿಅಂಶಗಳು :ಹಣದುಬ್ಬರ ದರದ ಅಂಕಿಅಂಶಗಳು ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿವೆ. ಅಕ್ಟೋಬರ್‌ನಿಂದ 2024-25 ರ ಹಣಕಾಸು ವರ್ಷದ ಅಂತ್ಯದವರೆಗೆ ಹಣದುಬ್ಬರ ದರವು ಶೇಕಡಾ 5 ಕ್ಕಿಂತ ಕಡಿಮೆ ಇರುತ್ತದೆ ಎಂದು ಅದು ಹೇಳಿದೆ.ಸಂಬಂಧಿಸಿದಂತೆ, . ಮತ್ತು . ನ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ () ಧ್ರುವ್ ಅಗರ್ವಾಲ್, ಭಾರತದ ಆರ್ಥಿಕತೆಯು ತನ್ನ ಬಲವಾದ ಕಾರ್ಯಕ್ಷಮತೆಯನ್ನು ಮುಂದುವರೆಸಿದ್ದು, 2023-24 ರಲ್ಲಿ 8.2 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿದರು. ಇದನ್ನೂ ಓದಿ : ಯಲ್ಲಿನ ಸದಸ್ಯರು ಯಾರು ? :'ಸದ್ಯದ ಹಣದುಬ್ಬರದ ಒತ್ತಡದ ನಡುವೆ ತನ್ನ ಪ್ರಸ್ತುತ ನಿಲುವನ್ನು ಉಳಿಸಿಕೊಳ್ಳುತ್ತದೆ. ಈ ವರ್ಷ ಬಡ್ಡಿದರ ಕಡಿತದ ಸಾಧ್ಯತೆಗಳು ಕಡಿಮೆಯಾಗಿವೆ' ಎಂದು ಅವರು ಹೇಳಿದರು.ಚಿಲ್ಲರೆ ಹಣದುಬ್ಬರ ದರವನ್ನು ಶೇಕಡಾ 2 ರಷ್ಟು ವ್ಯತ್ಯಾಸದೊಂದಿಗೆ ಶೇಕಡಾ 4 ರಲ್ಲಿ ಇರಿಸಲು ಸರ್ಕಾರವು ಗೆ ಗುರಿಯನ್ನು ನೀಡಿದೆ. ಎಂಪಿಸಿ ಮೂರು ಬಾಹ್ಯ ಸದಸ್ಯರು ಮತ್ತು ಮೂವರು ಆರ್‌ಬಿಐ ಅಧಿಕಾರಿಗಳನ್ನು ಒಳಗೊಂಡಿದೆ. ದರ ನಿಗದಿ ಸಮಿತಿಯ ಬಾಹ್ಯ ಸದಸ್ಯರು ಶಶಾಂಕ್ ಭಿಡೆ, ಅಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_304.txt b/zeenewskannada/data1_url8_1_to_1110_304.txt new file mode 100644 index 0000000000000000000000000000000000000000..2ae44242321ff5656b9a8a77b2e29da49b0a1c04 --- /dev/null +++ b/zeenewskannada/data1_url8_1_to_1110_304.txt @@ -0,0 +1 @@ +ಸರ್ಕಾರಿ ನೌಕರರಿಗೆ ಆಘಾತ !ತುಟ್ಟಿಭತ್ಯೆ ಏರಿಕೆ ವಿಚಾರದಲ್ಲಿ ಬಿಗ್ ಶಾಕ್ 7th : ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಅಂಕಿ ಅಂಶಗಳು ಹೊರಬಂದಿಲ್ಲ. ಈ ಅಂಕಿ ಅಂಶಗಳು ಹೊರ ಬೀಳದೆ ತುಟ್ಟಿಭತ್ಯೆ ಹೆಚ್ಚಳ ಎನ್ಷ್ಟು ಎನ್ನುವುದು ನಿರ್ಧಾರ ಆಗುವುದಿಲ್ಲ. 7th :ಸತತ ಮೂರನೇ ತಿಂಗಳಿನಿಂದ ಕೇಂದ್ರ ನೌಕರರಿಗೆ ದೊಡ್ಡ ಹೊಡೆತ ಬಿದ್ದಿದೆ.ಮತ್ತೊಮ್ಮೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (-) ಸಂಖ್ಯೆಗಳು ಹೊರಬಂದಿಲ್ಲ.ಮೇ 31 ರಂದು ಬಿಡುಗಡೆಯಾಗಬೇಕಿದ್ದ ಸಂಖ್ಯೆಗಳನ್ನು ತಡೆಹಿಡಿಯಲಾಗಿದೆ.ಲೇಬರ್ ಬ್ಯೂರೋ ಜನವರಿ 2024 ರಿಂದ ಯಾವುದೇ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ.ಹಾಗಾಗಿ ಜುಲೈ 2024 ರಲ್ಲಿ ಏರಿಕೆಯಾಗಬೇಕಗಿರುವ ತುಟ್ಟಿ ಭತ್ಯೆ ಎಷ್ಟು ಎಂದು ಅಂದಾಜು ಮಾಡುವುದು ಕಷ್ಟಕರವಾಗಿರುತ್ತದೆ.ಸುಮಾರು ಎರಡು ದಶಕಗಳಲ್ಲಿ ಕೈಗಾರಿಕಾ ಕಾರ್ಮಿಕರ (-) ಹಣದುಬ್ಬರ ಅಂಕಿಅಂಶಗಳನ್ನು ಬಿಡುಗಡೆ ಮಾಡದಿರುವುದು ಇದೇ ಮೊದಲು. ಮೂಲಗಳನ್ನು ನಂಬುವುದಾದರೆ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅಂಕಿಅಂಶಗಳುಬಳಿ ಇಲ್ಲದೇ ಇರುವುದರಿಂದ ಈ ವಿಳಂಬವಾಗುತ್ತಿದೆ.ಇನ್ನು ಜೂನ್ ಅಂತ್ಯದವರೆಗೆ ಈ ಸಂಖ್ಯೆಗಾಗಿ ಕಾಯಬೇಕಾಗಿದೆ. ಇದನ್ನೂ ಓದಿ : ಫೆಬ್ರವರಿ ಮತ್ತು ಮಾರ್ಚ್‌ನ ಅಂಕಿಅಂಶಗಳನ್ನು ಕಾರ್ಮಿಕ ಬ್ಯೂರೋ ಇನ್ನೂ ಹೊಂದಿಲ್ಲದಿರುವುದು ಸಂಖ್ಯೆಗಳನ್ನು ಬಿಡುಗಡೆ ಮಾಡಲು ವಿಳಂಬವಾಗುತ್ತಿರುವ ಹಿಂದಿನ ಕಾರಣ.ಜೂನ್ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಂಖ್ಯೆಗಳಲ್ಲಿ ಅದರ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು ಎಂದು ಹೇಳಲಾಗಿದೆ.ಲೇಬರ್ ಬ್ಯೂರೋ ಡೇಟಾ ಹೊಂದಿಲ್ಲದ ಕಾರಣ ಜುಲೈ 2024 ರಲ್ಲಿ ತುಟ್ಟಿ ಭತ್ಯೆ ಹೆಚ್ಚಾಗುವುದಿಲ್ಲ ಎಂದು ಅರ್ಥವಲ್ಲ.ಆದರೆ, ಲೆಕ್ಕಾಚಾರದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು. ಜನವರಿ 2024ರ ಅಂಕಿಅಂಶಗಳನ್ನು ಫೆಬ್ರವರಿ 28ರಂದು ಬಿಡುಗಡೆ ಮಾಡಲಾಗಿದೆ. ನಂತರ,ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಅಂಕಿ ಅಂಶಗಳು ಹೊರಬಂದಿಲ್ಲ.ಇವುಗಳ ಆಧಾರದ ಮೇಲೆನಿರ್ಧರಿಸಲಾಗುತ್ತದೆ.ಆದರೆ, ಈ ಬಾರಿ ಅಂದಾಜಿಸುವುದೇ ಕಷ್ಟವಾಗುತ್ತಿದೆ.ಜನವರಿ 2024 ರಲ್ಲಿ,ಎಐಸಿಪಿಐ ಸೂಚ್ಯಂಕವು 138.9 ಪಾಯಿಂಟ್‌ಗಳಲ್ಲಿತ್ತು. ಅದರ ಆಧಾರದ ಮೇಲೆ ತುಟ್ಟಿಭತ್ಯೆ ದರ 50.84 ಕ್ಕೆ ಅಂದರೆ 51 ಪ್ರತಿಶತಕ್ಕೆ ಏರಿದೆ.ಇನ್ನು ಮುಂದಿನ ಸಂಖ್ಯೆಗಳು ಬಂದಾಗ ಮಾತ್ರ ಜುಲೈ 2024 ಕ್ಕೆ ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂದು ತಿಳಿಯುತ್ತದೆ. ಇದನ್ನೂ ಓದಿ : ತುಟ್ಟಿಭತ್ಯೆ ಶೂನ್ಯವಾಗುವುದಿಲ್ಲ :ಜುಲೈ 2024ರಿಂದ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೂನ್ಯವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಅಂತಹ ಯಾವುದೇ ನಿಯಮವಿಲ್ಲ.ಸರಕಾರವೂ ಈ ರೀತಿಯ ಯೋಚನೆ ಕೈಬಿಟ್ಟಿದೆ.ತುಟ್ಟಿಭತ್ಯೆಯ ಲೆಕ್ಕಾಚಾರವು 50 ಪ್ರತಿಶತವನ್ನು ಮೀರಿ ಮುಂದುವರಿಯುತ್ತದೆ. ತುಟ್ಟಿಭತ್ಯೆ ಈಗ ಯಾವಾಗ ಬದಲಾಗುತ್ತದೆ ? :ಕೇಂದ್ರ ಉದ್ಯೋಗಿಗಳಿಗೆ ಮುಂದಿನ ತುಟ್ಟಿಭತ್ಯೆ ಬದಲಾವಣೆಯು ಜುಲೈ 2024 ರಲ್ಲಿ ನಡೆಯಲಿದೆ.ಸದ್ಯದ ಅಂಕಿಅಂಶಗಳನ್ನು ಗಮನಿಸಿದರೆ ಡಿಎ ಅಂಕ ಶೇ.50.84ಕ್ಕೆ ತಲುಪಿದೆ.ತುಟ್ಟಿಭತ್ಯೆಯಲ್ಲಿ ಮುಂದಿನ ಹೆಚ್ಚಳ ಶೇಕಡಾ 4 ರಷ್ಟಿರಬಹುದು ಎಂದು ಹೇಳಲಾಗುತ್ತದೆ. ಪ್ರಸ್ತುತ ಟ್ರೆಂಡ್ ಪ್ರಕಾರ, ತುಟ್ಟಿಭತ್ಯೆ ಶೇಕಡಾ 51 ಕ್ಕೆ ತಲುಪಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ಅಂಕಿಅಂಶಗಳು ಮುಂದಿನ ಹೆಚ್ಚಳ ಎಷ್ಟು ಎಂಬುದನ್ನು ನಿರ್ಧರಿಸುತ್ತದೆ.ಸದ್ಯದ ಪರಿಸ್ಥಿತಿಗಿಂತ ಶೇ.3ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ ತುಟ್ಟಿಭತ್ಯೆ ಶೇ.51ರಿಂದ ಶೇ.53ಕ್ಕೆ ಏರಿಕೆಯಾಗಲಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_305.txt b/zeenewskannada/data1_url8_1_to_1110_305.txt new file mode 100644 index 0000000000000000000000000000000000000000..5ccc15e13f7a76d07d0bb265dc754598a36c3ce7 --- /dev/null +++ b/zeenewskannada/data1_url8_1_to_1110_305.txt @@ -0,0 +1 @@ +: ಶಿವಮೊಗ್ಗದಲ್ಲಿ 53 ಸಾವಿರ ರೂ.ನ ಗಡಿ ದಾಟಿದ ಅಡಿಕೆ ಧಾರಣೆ (06-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 06) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(06-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_306.txt b/zeenewskannada/data1_url8_1_to_1110_306.txt new file mode 100644 index 0000000000000000000000000000000000000000..41f01b6c77f286ada136f48415da44f7a626abee --- /dev/null +++ b/zeenewskannada/data1_url8_1_to_1110_306.txt @@ -0,0 +1 @@ +: ಬರೋಬ್ಬರಿ 31 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು! : ಎಕ್ಸಿಟ್ ಪೋಲ್ ಭವಿಷ್ಯವಾಣಿಯ ಕಾರಣ ಸೋಮವಾರದ ವಹಿವಾಟಿನಲ್ಲಿ ಶೇ.3ರಷ್ಟು ಏರಿಕೆ ಕಂಡಿದ್ದ ಸೆನ್ಸೆಕ್ಸ್‌ ಮಂಗಳವಾರದ ವಹಿವಾಟಿನಾಂತ್ಯಕ್ಕೆ 4,369.73 ಪಾಯಿಂಟ್ಸ್‌ (ಶೇ.5.74) ಕುಸಿತ ಕಂಡು 72,079.05 ತಲುಪಿದರೆ, ನಿಫ್ಟಿ 1,379.40 ಪಾಯಿಂಟ್ಸ್‌ (ಶೇ.5.93) ಕುಸಿತವಾಗಿ 21,884.50ಕ್ಕೆ ತಲುಪಿದೆ. :ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಬೆಂಬಲವಿಲ್ಲದೆ ಬಿಜೆಪಿ ಬಹುಮತ ಪಡೆಯುವಲ್ಲಿ ವೈಫಲ್ಯ ಕಂಡಿದ್ದರಿಂದ ಭಾರತೀಯ ಷೇರು ಮಹಾಪತನ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ʼಚಾರ್‌ ಸೌ ಪಾರ್‌ʼ ಕನಸು ನನಸಾಗದ ಹಿನ್ನೆಲೆ ಹಾಗೂ ಮೈತ್ರಿಕೂಟವು 300 ಸ್ಥಾನ ದಾಟದ ಹಿನ್ನೆಲೆ ಮಂಗಳವಾರ ಷೇರುಪೇಟೆ ಭಾರೀ ಕುಸಿತ ಕಂಡದೆ. ಭಾರತೀಯ ಷೇರುಪೇಟೆಯ ಸೂಚ್ಯಂಕಗಳು ಮಹಾಪತನ ಕಂಡಿದ್ದು, ಹೂಡಿಕೆದಾರರು ಬರೋಬ್ಬರಿ 31 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆಂದು ವರದಿಯಾಗಿದೆ. ಮುಂಬೈ ಷೇರುಪೇಟೆ () ಸೂಚ್ಯಂಕ ಸನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ () ಸೂಚ್ಯಂಕ ನಿಫ್ಟಿ ಸುಮಾರು ಶೇ.6ರಷ್ಟು ಕುಸಿತ ಕಂಡಿವೆ. ಪರಿಣಾಮ ಹೂಡಿಕೆದಾರರು ದೊಡ್ಡಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ. 2020ರ ಮಾರ್ಚ್‌ 23ರಂದು ಕೋವಿಡ್‌ ಸಾಂಕ್ರಾಮಿಕ ಉಲ್ಪಣಗೊಂಡಿದ್ದರಿಂದ ಕೇಂದ್ರ ಸರ್ಕಾರವು ಲಾಕ್‌ಡೌನ್‌ ಘೋಷಿಸಿತ್ತು. ಅಂದಿನ ವಹಿವಾಟಿನಲ್ಲಿ ಸೂಚ್ಯಂಕಗಳು ಶೇ.13ರಷ್ಟು ಕುಸಿತ ಕಂಡಿದ್ದವು. 4 ವರ್ಷಗಳ ಬಳಿಕ ಇದೀಗ ಮತ್ತೆ ಷೇರುಪೇಟೆ ಸೂಚ್ಯಂಕಗಳು ತೀವ್ರ ಕುಸಿತ ಕಂಡಿವೆ. ಇದನ್ನೂ ಓದಿ: ಎಕ್ಸಿಟ್ ಪೋಲ್ ಭವಿಷ್ಯವಾಣಿಯ ಕಾರಣ ಸೋಮವಾರದ ವಹಿವಾಟಿನಲ್ಲಿ ಶೇ.3ರಷ್ಟು ಏರಿಕೆ ಕಂಡಿದ್ದ ಸೆನ್ಸೆಕ್ಸ್‌ ಮಂಗಳವಾರದ ವಹಿವಾಟಿನಾಂತ್ಯಕ್ಕೆ 4,369.73 ಪಾಯಿಂಟ್ಸ್‌ (ಶೇ.5.74) ಕುಸಿತ ಕಂಡು 72,079.05 ತಲುಪಿದರೆ, ನಿಫ್ಟಿ 1,379.40 ಪಾಯಿಂಟ್ಸ್‌ (ಶೇ.5.93) ಕುಸಿತವಾಗಿ 21,884.50ಕ್ಕೆ ತಲುಪಿದೆ. ಇದು ಕಳೆದ 2 ತಿಂಗಳ ಕನಿಷ್ಟ ಮಟ್ಟವಾಗಿದೆ. ವಹಿವಾಟಿನ ಒಂದು ಸಂದರ್ಭದಲ್ಲಿ ಸೆನ್ಸೆಕ್ಸ್ 6,234 ಪಾಯಿಂಟ್ಸ್‌ ಇಳಿಕೆ(ಶೇ.8.15) ಕಂಡು‌ 5 ತಿಂಗಳ ಕನಿಷ್ಠ ಮಟ್ಟವಾದ 70,234 ಪಾಯಿಂಟ್ಸ್‌ಗೆ ತಲುಪಿತ್ತು. ಅದೇ ರೀತಿ ನಿಫ್ಟಿ ಸಹ 21,281.45 ಪಾಯಿಂಟ್ಸ್‌ಗೆ ಕುಸಿತ ಕಂಡು ನಂತರ ಕೊಂಚ ಚೇತರಿಸಿಕೊಂಡಿತ್ತು. ಅದಾನಿ ಷೇರುಗಳು ಮಹಾಕುಸಿತ! ಲೋಕಸಭಾ ಚುನಾವಣಾ ಫಲಿತಾಂಶದ ಕಾರಣ ಉದ್ಯಮಿ ಗೌತಮ್‌ ಅದಾನಿ ಸಮೂಹದ ಷೇರುಗಳು ಮಹಾಪತನ ಕಂಡಿವೆ. ಪರಿಣಾಮ ಒಂದೇ ದಿನ ಕಂಪನಿಗಳ ಮಾರುಕಟ್ಟೆ ಮೌಲ್ಯವು 3.64 ಲಕ್ಷ ಕೋಟಿ ರೂ.ನಷ್ಟು ಕರಗಿದೆ. ಸೋಮವಾರದ ವಹಿವಾಟಿನಲ್ಲಿ ಕಂಪನಿಗಳ ಷೇರಿನ ಮೌಲ್ಯದಲ್ಲಿ ಶೇ.16ರಷ್ಟು ಏರಿಕೆಯಾಗಿದ್ದರಿಂದ ಮಾರುಕಟ್ಟೆ ಮೌಲ್ಯವು 19.42 ಲಕ್ಷ ಕೋಟಿ ರೂ.ಗಳಷ್ಟು ದಾಟಿತ್ತು. ಆದರೆ ಮಂಗಳವಾರದ ಆರಂಭಿಕ ವಹಿವಟಿನಲ್ಲಿಯೇ ಷೇರುಗಳ ಮೌಲ್ಯ ಇಳಿಕೆ ಕಂಡಿವೆ. ಒಟ್ಟು 10 ಕಂಪನಿಗಳ ಪೈಕಿ 8 ಷೇರುಗಳ ಮೌಲ್ಯವು ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿವೆ. ಅದಾನಿ ಪೋರ್ಟ್ಸ್‌ ಶೇ.21.26ರಷ್ಟು, ಅದಾನಿ ಎನರ್ಜಿ ಸೆಲ್ಯೂಷನ್ಸ್‌ ಶೇ.20, ಅದಾನಿ ಟೋಟಲ್‌ ಗ್ಯಾಸ್‌ ಶೇ.18.88, ಶೇ.18.52, ಅದಾನಿ ಪವರ್‌ ಶೇ.17.27, ಅಂಬುಜಾ ಸಿಮೆಂಟ್ಸ್‌ ಶೇ.16.88, ಎಸಿಸಿ ಶೇ.14.71 ಹಾಗೂ ಅದಾನಿ ವಿಲ್ಮರ್‌ ಷೇರು ಶೇ.9.98ರಷ್ಟು ಕುಸಿತ ಕಂಡಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_307.txt b/zeenewskannada/data1_url8_1_to_1110_307.txt new file mode 100644 index 0000000000000000000000000000000000000000..8c843b5aed07407df0abc89e43b089513f4d4696 --- /dev/null +++ b/zeenewskannada/data1_url8_1_to_1110_307.txt @@ -0,0 +1 @@ +: ಸಿದ್ದಾಪುರ, ಯಲ್ಲಾಪುರ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ (05-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 05) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,099 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(05-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_308.txt b/zeenewskannada/data1_url8_1_to_1110_308.txt new file mode 100644 index 0000000000000000000000000000000000000000..09a4e29df0147850d80165e3c5c80056a66e4f31 --- /dev/null +++ b/zeenewskannada/data1_url8_1_to_1110_308.txt @@ -0,0 +1 @@ +ಇಂದು ಭಾರತೀಯ ಷೇರು ಮಾರುಕಟ್ಟೆ ಕುಸಿಯುತ್ತಿರುವುದೇಕೆ ? ನಿಫ್ಟಿ 50 ಸೂಚ್ಯಂಕವು ಸುಮಾರು 700 ಪಾಯಿಂಟ್‌ಗಳನ್ನು ಕಳೆದುಕೊಂಡು 22,566 ರ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿತು, ಆದರೆ ಬಿಎಸ್‌ಇ ಸೆನ್ಸೆಕ್ಸ್ 2000 ಅಂಕಗಳನ್ನು ಕಳೆದುಕೊಂಡು 74,234 ರ ಇಂಟ್ರಾಡೇ ಕನಿಷ್ಠ ಪ್ರಮಾಣವನ್ನು ತಲುಪಿತು. ಇದೆ ವೇಳೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವು 1500 ಅಂಕಗಳನ್ನು ಕಳೆದುಕೊಂಡಿತು ಮತ್ತು 49,409 ರ ಇಂಟ್ರಾಡೇ ಕನಿಷ್ಠವನ್ನು ಮುಟ್ಟಿತು. ನವದೆಹಲಿ:ಲೋಕಸಭಾ ಚುನಾವಣಾ ಫಲಿತಾಂಶದ ಟ್ರೆಂಡ್ ಈಗ ಶೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರುತ್ತಿದೆ. ಹೌದು, ಚುನಾವಣೋತ್ತರ ಸಮೀಕ್ಷೆಗೆ ಅನುಗುಣವಾಗಿ ಫಲಿತಾಂಶದ ಟ್ರೆಂಡ್ ಇರದ ಕಾರಣ ಏಕಾಏಕಿ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ನಿಫ್ಟಿ 50 ಸೂಚ್ಯಂಕವು ಸುಮಾರು 700 ಪಾಯಿಂಟ್‌ಗಳನ್ನು ಕಳೆದುಕೊಂಡು 22,566 ರ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿತು, ಆದರೆ ಬಿಎಸ್‌ಇ ಸೆನ್ಸೆಕ್ಸ್ 2000 ಅಂಕಗಳನ್ನು ಕಳೆದುಕೊಂಡು 74,234 ರ ಇಂಟ್ರಾಡೇ ಕನಿಷ್ಠ ಪ್ರಮಾಣವನ್ನು ತಲುಪಿತು. ಇದೆ ವೇಳೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವು 1500 ಅಂಕಗಳನ್ನು ಕಳೆದುಕೊಂಡಿತು ಮತ್ತು 49,409 ರ ಇಂಟ್ರಾಡೇ ಕನಿಷ್ಠವನ್ನು ಮುಟ್ಟಿತು. ಇದನ್ನೂ ಓದಿ: ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪ್ರಾಫಿಟ್‌ಮಾರ್ಟ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಅವಿನಾಶ್ ಗೋರಕ್ಷಕರ್ "ಭಾರತೀಯ ಷೇರು ಮಾರುಕಟ್ಟೆಯಲ್ಲಿ ಈ ತೀವ್ರ ಕುಸಿತವು ಮುಖ್ಯವಾಗಿ ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿನ ನಿರಾಶಾದಾಯಕ ಆರಂಭಿಕ ಟ್ರೆಂಡ್ ಗಳಿಂದಾಗಿ ಹೀಗಾಗಿದೆ. ಈ ಟ್ರೆಂಡ್ ಅಂತೂ ಖಂಡಿತವಾಗಿಯೂ ಅಲ್ಲ." ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಇವು ಆರಂಭಿಕ ಟ್ರೆಂಡ್ ಗಳು ಮತ್ತು ಮುಂದಿನ ಒಂದರಿಂದ ಎರಡು ಗಂಟೆಗಳಲ್ಲಿ ಚಿತ್ರವು ಹೆಚ್ಚು ಸ್ಪಷ್ಟವಾಗುತ್ತದೆ ಎಂದು ಅವಿನಾಶ್ ಗೋರಕ್ಷಕ್ ಸಮರ್ಥಿಸಿಕೊಂಡಿದ್ದಾರೆ.ಹೂಡಿಕೆದಾರರಿಗೆ 'ಕಟ್ಟುನಿಟ್ಟಾದ ಸ್ಟಾಪ್ ಲಾಸ್' ಅನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_309.txt b/zeenewskannada/data1_url8_1_to_1110_309.txt new file mode 100644 index 0000000000000000000000000000000000000000..eca4aa9207e35aa50efdb072d4e63a698d3631cc --- /dev/null +++ b/zeenewskannada/data1_url8_1_to_1110_309.txt @@ -0,0 +1 @@ +ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ ()ಗೆ ಸಂಬಂಧಿಸಿದ್ದಾಗಿದ್ದು, ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು. ಬೆಂಗಳೂರು :ಜೂನ್ 3ರಿಂದ ಅಂದರೆ ಇಂದಿನಿಂದ ವಾಹನ ಬಳಕೆದಾರರು ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು-ಹೊನ್ನಾವರ ಹೆದ್ದಾರಿಗಳು ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ()ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಬೇಕಾದರೆ 3%-25% ಹೆಚ್ಚು ಟೋಲ್ ಪಾವತಿಸಬೇಕಾಗುತ್ತದೆ. ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ ()ಗೆ ಸಂಬಂಧಿಸಿದ್ದಾಗಿದ್ದು, ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.ಇದೀಗ ಜಾರಿಗೆ ಬಂದಿರುವ ಹೊಸ ಶುಲ್ಕಗಳು ಮಾರ್ಚ್ 31, 2025ರವರೆಗೆ ಜಾರಿಯಲ್ಲಿರುತ್ತವೆ. ಇದನ್ನೂ ಓದಿ : ಏಪ್ರಿಲ್ 1, 2024 ರಿಂದ ಜಾರಿಗೆ ಬರಬೇಕಿತ್ತು.ಆದರೆ, ಅದನ್ನು ತಡೆಹಿಡಿಯಲಾಗಿತ್ತು ಎಂದು ಎನ್‌ಎಚ್‌ಎಐನ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ತಿಳಿಸಿದ್ದಾರೆ.ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಶುಲ್ಕವನ್ನು 3% ಹೆಚ್ಚಿಸಿದ್ದರೆ, ಬಳಸುವ ವಾಹನಗಳು 14% ಹೆಚ್ಚು ಪಾವತಿಸಬೇಕಾಗುತ್ತದೆ. ನವೆಂಬರ್ 17, 2023 ರಂದು ನ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿತು. ಎಸ್‌ಟಿಆರ್‌ಆರ್‌ನ ಡಾಬಸ್ ಪೇಟೆ-ದೊಡ್ಡಬಳ್ಳಾಪುರ ವಿಭಾಗದಲ್ಲಿ (42 ಕಿಮೀ) ಟೋಲ್ ಸಂಗ್ರಹ ಜೂನ್ 15 ರ ನಂತರ ಪ್ರಾರಂಭವಾಗಲಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಹೇಳಿದ್ದಾರೆ.ಏಜೆನ್ಸಿಯನ್ನು ಆಯ್ಕೆ ಮಾಡಲಾಗಿದ್ದು, ಶುಲ್ಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : ಬೆಂಗಳೂರು-ಮೈಸೂರು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಳಸುವ ಕಾರುಗಳು/ವ್ಯಾನ್‌ಗಳು/ಜೀಪ್‌ಗಳು ಇನ್ನು 320ರ ಬದಲು 330 ರೂ. ಪಾವತಿಸಬೇಕಾಗುತ್ತದೆ. ಬೆಂಗಳೂರು-ನಿಡಘಟ್ಟ ವಿಭಾಗಕ್ಕೆ 170 ರೂ. ಮತ್ತು ನಿಡಘಟ್ಟ ಮತ್ತು ಮೈಸೂರು ನಡುವೆ 160 ರೂ.ಕಣಿಮಿಣಿಕೆ (ಬೆಂಗಳೂರು ನಗರ), ಶೇಷಗಿರಿಹಳ್ಳಿ (ರಾಮನಗರ) ಮತ್ತು ಗಣಂಗೂರು (ಮಂಡ್ಯ)ದಲ್ಲಿ ಟೋಲ್ ಸಂಗ್ರಹಿಸಲಾಗುವುದು. ದೊಡ್ಡಬಳ್ಳಾಪುರ-ಹೊಸಕೋಟೆ :ದೊಡ್ಡಬಳ್ಳಾಪುರ-ಹೊಸಕೋಟೆ ದೊಡ್ಡಬಳ್ಳಾಪುರ ಬೈಪಾಸ್ ಮತ್ತು ಹೊಸಕೋಟೆ ನಡುವೆ ಕಾರುಗಳು/ವ್ಯಾನ್‌ಗಳು/ಜೀಪ್‌ಗಳಿಗೆ 80 ರೂ (ಏಕ ಪ್ರಯಾಣ),120 ರೂ. (ರಿಟರ್ನ್ ಜರ್ನಿ )ಮತ್ತು 2,720 ರೂ.(ತಿಂಗಳ 50 ಪ್ರಯಾಣಕ್ಕೆ ) ಪಾವತಿಸಬೇಕಾಗುತ್ತದೆ. ಲಘು ವಾಣಿಜ್ಯ ವಾಹನಗಳು,ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು 135 (ಏಕ ಪ್ರಯಾಣ), 200 ರೂ.(ರಿಟರ್ನ್ ಜರ್ನಿ ) ಮತ್ತು 4,395 ರೂ. (ತಿಂಗಳ 50 ಪ್ರಯಾಣಕ್ಕೆ )ಪಾವತಿಸಬೇಕಾಗುತ್ತದೆ. ಟ್ರಕ್‌ಗಳು ಮತ್ತು ಬಸ್‌ಗಳು 275 ರೂ.(ಏಕ ಪ್ರಯಾಣ), 415 ರೂ. (ರಿಟರ್ನ್ ಜರ್ನಿ) ಮತ್ತು 9,205ರೂ (ತಿಂಗಳ 50 ಪ್ರಯಾಣಕ್ಕೆ ) ಪಾವತಿಸಬೇಕಾಗುತ್ತದೆ ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ವಾಣಿಜ್ಯೇತರ ವಾಹನಗಳು 340 ರೂ.ಗೆ ಮಾಸಿಕ ಪಾಸ್ ಖರೀದಿಸಬಹುದು. ಇದನ್ನೂ ಓದಿ : ದೇವನಹಳ್ಳಿ ಬಳಿಯ ನಲ್ಲೂರಿನಲ್ಲಿ ಟೋಲ್ ಸಂಗ್ರಹ :ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 7 ರ (ಎಪಿ/ಕರ್ನಾಟಕ ಗಡಿ-ದೇವನಹಳ್ಳಿ) 71.45-ಕಿಮೀ ವಿಭಾಗವನ್ನು ಬಳಸಲು ಕಾರುಗಳು/ಜೀಪ್‌ಗಳು/ವ್ಯಾನ್‌ಗಳು/ಲಘು ಮೋಟಾರು ವಾಹನಗಳು 115 ರೂ.(ಏಕ ಪ್ರಯಾಣ) ಮತ್ತು 175 ರೂ.(ರಿಟರ್ನ್ ಜರ್ನಿ)ಪಾವತಿಸಬೇಕಾಗುತ್ತದೆ.ಬಾಗೇಪಲ್ಲಿಯಲ್ಲಿ ಟೋಲ್ ಸಂಗ್ರಹಿಸಲಾಗುವುದು. ಪ್ರಸ್ತುತ ಶುಲ್ಕ ಕ್ರಮವಾಗಿ 115 ಮತ್ತು 185 ರೂ. 206 (ಹಳೆಯ ರಸ್ತೆ) ಶಿವಮೊಗ್ಗದ ಮೂಲಕ ತುಮಕೂರು ಮತ್ತು ಹೊನ್ನಾವರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 206 ರ ರಜತಾದ್ರಿಪುರ ಟೋಲ್ ಪ್ಲಾಜಾದಲ್ಲಿ ಕಾರು/ಜೀಪ್/ವ್ಯಾನ್/ಲಘು ಮೋಟಾರು ವಾಹನಗಳು ರೂ 60 (ಏಕ ಪ್ರಯಾಣ) ಮತ್ತು ರೂ 90 (ರಿಟರ್ನ್ ಜರ್ನಿ) ಪಾವತಿಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_31.txt b/zeenewskannada/data1_url8_1_to_1110_31.txt new file mode 100644 index 0000000000000000000000000000000000000000..d20e1cf58fc80250b93d3a96bfb5de86044d3f82 --- /dev/null +++ b/zeenewskannada/data1_url8_1_to_1110_31.txt @@ -0,0 +1 @@ +ಎಂಎಸ್ಐಎಲ್ ನ ಚಿಟ್ ಫಂಡ್ಸ್ ಸರ್ಕಾರಿ ಸಂಸ್ಥೆ: ಇಲ್ಲಿ ವ್ಯವಹಾರ ಪಾರದರ್ಶಕ: ಶಾಸಕ ಸಿ‌.ಪುಟ್ಟರಂಗಶೆಟ್ಟಿ ಚಾಮರಾಜನಗರ ಜನರ ಆರ್ಥಿಕ ಅಭಿವೃದ್ಧಿಗಾಗಿ ಈ ಶಾಖೆ ತೆರೆದಿದ್ದು ಖಾಸಗಿ ಕಂಪನಿ ಹಾಗೂ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತಿದ್ದ ಜನರಿಗಾಗಿ ನಮ್ಮ ಸಂಸ್ಥೆ ಪರಿಹಾರವಾಗಿದೆ ಎಂದು ಶಾಸಕ ಸಿ‌.ಪುಟ್ಟರಂಗಶೆಟ್ಟಿ ತಿಳಿಸಿದರು. ಚಾಮರಾಜನಗರ:ಕರ್ನಾಟಕ ಸರ್ಕಾರ ಸ್ವಾಮ್ಯದ ಎಂಎಸ್ಐಎಲ್ ನ ಚಿಟ್ ಫಂಡ್ಸ್ ನೂತನ ಶಾಖೆಯು ಚಾಮರಾಜನಗರದಲ್ಲಿ ಶುಕ್ರವಾರ ಆರಂಭಗೊಂಡಿತು. ಅಂದಹಾಗೆ, ಇದು ಚಿಟ್ ಫಂಡ್ಸ್ ನ 28ನೇ ಶಾಖೆಯಾಗಿದೆ. ಚಾಮರಾಜನಗರ ಶಾಸಕ ಹಾಗೂ( ) ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಚೀಟಿ ವ್ಯವಹಾರದಲ್ಲಿ ಹಣ ಹಾಕಿ ಮೋಸ ಹೋಗುತ್ತಿದ್ದಾರೆ. ಆದರೆ, ಎಂಎಸ್ಐಎಲ್ ನ ಚಿಟ್ ಫಂಡ್ಸ್ ( ) ಸರ್ಕಾರಿ ಸಂಸ್ಥೆಯಾಗಿದ್ದು ಇಲ್ಲಿ ಹಣಕ್ಕೆ ಭದ್ರತೆ ಇರಲಿದೆ. ವ್ಯವಹಾರ ಪಾರದರ್ಶಕವಾಗಿರಲಿದೆ ಎಂದರು. ಚಾಮರಾಜನಗರ ಜನರ ಆರ್ಥಿಕ ಅಭಿವೃದ್ಧಿಗಾಗಿ ಈ ಶಾಖೆ ತೆರೆದಿದ್ದು ಖಾಸಗಿ ಕಂಪನಿ ಹಾಗೂ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತಿದ್ದ ಜನರಿಗಾಗಿ ನಮ್ಮ ಸಂಸ್ಥೆ ಪರಿಹಾರವಾಗಿದೆ ಎಂದು ಶಾಸಕ ಸಿ‌.ಪುಟ್ಟರಂಗಶೆಟ್ಟಿ ( . ) ತಿಳಿಸಿದರು. ಇದನ್ನೂ ಓದಿ- ಗ್ರಾಹಕರಿಗೆ ಗುಡ್ ನ್ಯೂಸ್:ಇನ್ನು, ಎಂಎಸ್ಐಎಲ್ ಎಂಡಿ ಮನೋಜ್ ಕುಮಾರ್( ) ಕೊಟ್ಟಿದ್ದಾರೆ. ಕೇರಳ ಮಾದರಿಯಲ್ಲಿ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಟಾರ್ಗೆಟ್ ಹಾಕಿಕೊಂಡಿದ್ದೇವೆ. ಕಳೆದ ವರ್ಷ 412 ಕೋಟಿ ವ್ಯವಹಾರ ನಡೆದಿದ್ದು ಈ ವರ್ಷ 500 ಕೋಟಿ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಇನ್ನು, ಚಿಟ್ ಫಂಡ್ ನ ಆ್ಯಪ್ ( ) ಕೂಡ ಅಭಿವೃದ್ಧಿ ಮಾಡುತ್ತಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಟ್ರಯಲ್ ರನ್ ಮಾಡಿದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಗ್ರಾಹಕರು ಆ್ಯಪ್ ಮೂಲಕವೇ ವ್ಯವಹಾರ ನಡೆಸಬಹುದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ- ಆ್ಯಪ್ ಮೂಲಕ ಸದಸ್ಯತ್ವ, ಕಂತು ಪಾವತಿ ಸೇರಿದಂತೆ ಎಲ್ಲವನ್ನೂ ನಿರ್ವಗಿಸ ಬಹುದಾಗಿದ್ದು ಗ್ರಾಹಕ ಸ್ನೇಹಿಯತ್ತ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. 5 ವರ್ಷದಲ್ಲಿ 100 ಶಾಖೆಗಳನ್ನು ತೆರೆದು ವಾರ್ಷಿಕ 5000 ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_310.txt b/zeenewskannada/data1_url8_1_to_1110_310.txt new file mode 100644 index 0000000000000000000000000000000000000000..54f46b64f0dc003b13f4480e4d800ce16eeeac4f --- /dev/null +++ b/zeenewskannada/data1_url8_1_to_1110_310.txt @@ -0,0 +1 @@ +: ಚಿಗ್ರದುರ್ಗ, ಶಿವಮೊಗ್ಗ & ಸಿದ್ದಾಪುರದಲ್ಲಿ ಅಡಿಕೆ ಧಾರಣೆ (03-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 03) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,921 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(03-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_311.txt b/zeenewskannada/data1_url8_1_to_1110_311.txt new file mode 100644 index 0000000000000000000000000000000000000000..be8c7c8bd8cbe9f30357fda8e76e115f11c0589a --- /dev/null +++ b/zeenewskannada/data1_url8_1_to_1110_311.txt @@ -0,0 +1 @@ +: ಇಂದು ರಾಜ್ಯದ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್..? (02-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 02) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,921 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(02-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_312.txt b/zeenewskannada/data1_url8_1_to_1110_312.txt new file mode 100644 index 0000000000000000000000000000000000000000..258efb6071162b2a4aafcc0e34976eda5f880d56 --- /dev/null +++ b/zeenewskannada/data1_url8_1_to_1110_312.txt @@ -0,0 +1 @@ +: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್! F4 : ನೀವು ಈ ಸ್ಕೂಟರ್‌ಅನ್ನು EMIನಲ್ಲಿಯೂ ಖರೀದಿಸಬಹುದು. 1 ವರ್ಷದ ಅವಧಿಗೆ 11 ಸಾವಿರ, 24 ತಿಂಗಳ ಅವಧಿಗೆ 6,500, 18 ತಿಂಗಳ ಅವಧಿಗೆ 8,300 ಪಾವತಿಸಬೇಕು. ಇದಲ್ಲದೆ 60 ಸಾವಿರ ರೂ. ಡೌನ್‌ ಪೇಮೆಂಟ್‌ ಮಾಡಿದ್ರೆ 24 ತಿಂಗಳ ಅವಧಿಗೆ 3 ಸಾವಿರ ರೂ. ಪಾವತಿಸಬೇಕು. :ಇಂದು ಬಹುತೇಕರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈಗ ಇವಿ ಸ್ಕೂಟರ್‌ಗಳದ್ದೇ ರಾಜ್ಯಭಾರ ನಡೆಯುತ್ತಿದೆ. ವಿವಿಧ ಕಂಪನಿಗಳು ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿವೆ. ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಹಲವಾರು ಕಂಪನಿಗಳ ಇವಿ ಸ್ಕೂಟರ್‌ಗಳು ಲಭ್ಯವಿವೆ. ಜಪಾನ್‌ ಮೂಲದ ಕಂಪನಿಯು ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಅತ್ಯಂತ ಕಡಿಮೆ ಬೆಲೆಗೆ ನೀವು ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಬಹುದು. ಹೌದು, ಪ್ರಮುಖ ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಿಕಾ ಕಂಪನಿಯಾಗಿರುವಯು ತನ್ನ ವಿವಿಧ ಮಾದರಿಗಳಲ್ಲಿ ಭಾರೀ ರಿಯಾಯಿತಿ ಘೋಷಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿಯೇ ನೀವು ನಿಮ್ಮ ಫೋನ್‌ನಿಂದಲೇ ಈ ಸ್ಕೂಟರ್‌ಅನ್ನು ಬುಕ್‌ ಮಾಡಬಹುದು. F4 ಮಾದರಿಯ ಮೇಲೆ ಭರ್ಜರಿ ಡಿಸ್ಕೌಂಟ್‌ ಲಭ್ಯವಿದೆ. ಇದನ್ನೂ ಓದಿ: ಈ ಸ್ಕೂಟರ್‌ನ ಮೂಲಬೆಲೆ 1,50,112 ರೂ.(ಎಕ್ಸ್‌ ಶೋರೂಂ) ಇದೆ. ಆದರೆ ನೀವು ಇದನ್ನು ಶೇ.11ರಷ್ಟು ಫ್ಲ್ಯಾಟ್ ರಿಯಾಯಿತಿ ಮೂಲಕ ಕೇವಲ 1,32,500 ರೂ.ಗೆ ಖರೀದಿಸಬಹುದು. ಇದಲ್ಲದೆ ನೀವು ಕ್ರೆಡಿಟ್‌ ಕಾರ್ಡ್‌ ಆಫರ್‌ ಸಹ ಪಡೆಯಬಹುದು. ಮೂಲಕ ನೀವು ಈ ಸ್ಕೂಟರ್‌ ಖರೀದಿಸಿದರೆ 16,125 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಒಟ್ಟಾರೆ ಈ ಸ್ಕೂಟರ್‌ ಖರೀದಿಯ ಮೇಲೆ ನಿಮಗೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್ ದೊರೆಯಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಕೂಟರ್‌ಅನ್ನು ಬುಕ್‌ ಮಾಡಬಹುದು. ವಾಹನ ನೋಂದಣಿ ಮತ್ತು ವಿಮೆ ಶುಲ್ಕವನ್ನು ನೀವು ಹೆಚ್ಚುವರಿಯಾಗಿ ಪಾವತಿಸಬೇಕು. ಈ ಸ್ಕೂಟರ್‌ 3 ವರ್ಷದವರೆಗೆ ಅಥವಾ 30,000KM ವಾರಂಟಿಯೊಂದಿಗೆ ಬರುತ್ತದೆ. ಈ ಗ್ಯಾರಂಟಿ ಬ್ಯಾಟರಿಗೆ ಅನ್ವಯಿಸುತ್ತದೆ. ಈ ಸ್ಕೂಟರ್‌ಅನ್ನು ಒಂದು ಬಾರಿ ಚಾರ್ಜ್‌ ಮಾಡಿದ್ರೆ ನೀವು 160KM ಕ್ರಮಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 70KM ಇದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಲು ಸುಮಾರು 5 ಗಂಟೆ ತೆಗೆದುಕೊಳ್ಳುತ್ತದೆ. ಇದು ಟ್ಯೂಬ್ಲೆಸ್ ಟೈರ್‌ಗಳನ್ನು ಹೊಂದಿದ್ದು, ಡ್ಯುಯಲ್ ಹೆಡ್‌ಲೈಟ್‌ಗಳು, ಸ್ಪ್ರಿಂ ಗ್ಲೋಡೆಡ್ ರಿಯರ್ ಸಸ್ಪೆನ್ಷನ್, ಟೆಲಿಸ್ಕೋ ಪಿಕ್ಫೋರ್ಕ್ ಫ್ರಂಟ್ ಸಸ್ಪೆನ್ಷನ್, ರಿವರ್ಸ್ ಬಟನ್, ರಿಮೋಟ್ ಸ್ಟಾರ್ಟ್ ಮತ್ತು ಸ್ಟಾಪ್‌ ಮುಂತಾದ ಹಲವಾರ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನೂ ಓದಿ: ನೀವುಅನ್ನು ಸುಲಭ EMIನಲ್ಲಿಯೂ ಖರೀದಿಸಬಹುದು. 1 ವರ್ಷದ ಅವಧಿಗೆ 11 ಸಾವಿರ, 24 ತಿಂಗಳ ಅವಧಿಗೆ 6,500, 18 ತಿಂಗಳ ಅವಧಿಗೆ 8,300 ಪಾವತಿಸಬೇಕು. ಇದಲ್ಲದೆ 60 ಸಾವಿರ ರೂ. ಡೌನ್‌ ಪೇಮೆಂಟ್‌ ಮಾಡಿದ್ರೆ 24 ತಿಂಗಳ ಅವಧಿಗೆ 3 ಸಾವಿರ ರೂ. ಪಾವತಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_313.txt b/zeenewskannada/data1_url8_1_to_1110_313.txt new file mode 100644 index 0000000000000000000000000000000000000000..5a070e7adf3f19653b1299aca1bc0d8a36a88177 --- /dev/null +++ b/zeenewskannada/data1_url8_1_to_1110_313.txt @@ -0,0 +1 @@ +ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..! ಮುಂದಿನ 10 ವರ್ಷಗಳಲ್ಲಿ ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಸಂಪೂರ್ಣವಾಗಿ ಭಾರತದ ರಸ್ತೆಗಳಿಂದ ತೆಗೆದುಹಾಕಲು ನಾನು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಮತ್ತು ಬಸ್‌ಗಳು ಬಂದಿವೆ. ಅವು ಜನರಿಗೆ ಸಾಕ್ಷಟು ಅನುಕೂಲಗಳನ್ನು ನೀಡುತ್ತಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ನವದೆಹಲಿ:ಮುಂದಿನ ಹತ್ತು ವರ್ಷದೊಳಗೆ ದೇಶದ ರಸ್ತೆಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಗಳ () ಮಹತ್ವವನ್ನು ಮತ್ತೊಮ್ಮೆ ದೇಶದ ಜನರಿಗೆ ತಿಳಿಸಿರುವ ಗಡ್ಕರಿ ಅವರು, ಇಂಜಿನ್‌ ಚಾಲಿತ ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ ಇವಿ ವಾಹಗಳನ್ನು ಬಳಸುವುದರಿಂದ ಉಂಟಾಗುವ ವೆಚ್ಚದ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, 2034ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ʼಮುಂದಿನ 10 ವರ್ಷಗಳಲ್ಲಿ ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಸಂಪೂರ್ಣವಾಗಿ ಭಾರತದ ರಸ್ತೆಗಳಿಂದ ತೆಗೆದುಹಾಕಲು ನಾನು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಮತ್ತು ಬಸ್‌ಗಳು ಬಂದಿವೆ. ಅವು ಜನರಿಗೆ ಸಾಕ್ಷಟು ಅನುಕೂಲಗಳನ್ನು ನೀಡುತ್ತಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ನೀವು ಡೀಸೆಲ್‌ಗಾಗಿ 100 ರೂ. ಖರ್ಚು ಮಾಡಿದರೆ, ಇವಿ ವಾಹನಗಳಿಗೆ ಕೇವಲ 4 ರೂ.ಗಳ ವಿದ್ಯುತ್‌ ಖರ್ಚಾಗುತ್ತದೆ. ಇದರಿಂದ ದೇಶವು ಹೆಚ್ಚಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯು ಕಡಿಮೆಯಾಗುತ್ತದೆ. ಪೆಟ್ರೋಲ್-ಡೀಸೆಲ್‌ ವಾಹನಗಳಿಗೆ ಹೋಲಿಸಿದರೆ, ಇವಿ ವಾಹನಗಳಿಂದ ದೇಶದ ಖಜಾನೆಯ ಮೇಲಿನ ಹೊರೆಯೂ ತಗ್ಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ ಭಾರತವು 2030ರ ವೇಳೆಗೆ ಆಟೋಮೋಟಿವ್ ಕ್ಷೇತ್ರಗಳಲ್ಲಿನ ಎಲ್ಲಾ ಮಾರಾಟಗಳಲ್ಲಿ ಶೇ.30ರಷ್ಟು ಎಲೆಕ್ಟ್ರಿಕ್ ಆಯ್ಕೆಗಳಿಂದ ಲೆಕ್ಕಹಾಕಲು ನೋಡುತ್ತಿದೆ. ಪಾಶ್ಚಿಮಾತ್ಯ ದೇಶಗಳು ನಿಗದಿಪಡಿಸಿದ ಗುರಿಗಳಿಗೆ ಹೋಲಿಸಿದರೆ ಇದು ಪ್ರಭಾವಶಾಲಿಯಾಗಿದೆ. ವಿಶ್ವದ ೨ನೇ ಅತಿದೊಡ್ಡ ಕಾರು ಮಾರುಕಟ್ಟೆಯಾದ ಅಮೆರಿಕ 2030ರ ವೇಳೆಗೆ ಎಲ್ಲಾ ಮಾರಾಟಗಳಲ್ಲಿ ಶೇ.50ರಷ್ಟು ಮತ್ತು 2032ರ ವೇಳೆಗೆ ಶೇ.67ರಷ್ಟು ಎಲೆಕ್ಟ್ರಿಕ್ ವಾಹನಗಳಿಂದ ಬರುವ ಗುರಿ ಹೊಂದಿದೆ. 2023ರಲ್ಲಿನಲ್ಲಿ ಶೇ.19ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿದ್ದು, 2035ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಬಳಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_314.txt b/zeenewskannada/data1_url8_1_to_1110_314.txt new file mode 100644 index 0000000000000000000000000000000000000000..733268669ddb30b2c69c6259f325c8c63999d542 --- /dev/null +++ b/zeenewskannada/data1_url8_1_to_1110_314.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..! (01-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 01) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,921 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(01-06-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_315.txt b/zeenewskannada/data1_url8_1_to_1110_315.txt new file mode 100644 index 0000000000000000000000000000000000000000..bc09e22397f2ad24c9a6184aa28632ae267a216d --- /dev/null +++ b/zeenewskannada/data1_url8_1_to_1110_315.txt @@ -0,0 +1 @@ +ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ.. ಈಗ ಬೆಲೆ ಎಷ್ಟು ಗೊತ್ತಾ? : ದೇಶದ ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಬೆಲೆಯನ್ನು ಇಳಿಸಿವೆ. ಇಂದಿನಿಂದಲೇ ಹೊಸ ಬೆಲೆ ಜಾರಿಗೆ ಬಂದಿದೆ. :ದೇಶದ ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಬೆಲೆಯನ್ನು ಇಳಿಸಿವೆ. ಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 69.50 ರೂ. ವರೆಗೆ ಇಳಿಕೆ ಮಾಡಿವೆ. ಇಂದಿನಿಂದಲೇ ಹೊಸ ಬೆಲೆ ಜಾರಿಗೆ ಬಂದಿದೆ. ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದನ್ನೂ ಓದಿ: ಏರ್ಲೈನ್ಸ್ ಕಂಪನಿಗಳಿಗೂ ಕೂಡ ಬಿಗ್‌ ರಿಲೀಫ್‌ ಸಿಕ್ಕಿದೆ. ದೇಶದಲ್ಲಿ ವಿಮಾನ ಇಂಧನ ಬೆಲೆ ಇಳಿಕೆಯಾಗಿದೆ. ಬಿಸಿಲಿನ ತಾಪಮಾನದಲ್ಲಿ ವಿಮಾನ ಪ್ರಯಾಣ ಅಗ್ಗವಾಗುವ ಸಾಧ್ಯತೆ ಇದೆ. ಗಳು ಸಹ ವಿಮಾನ ಇಂಧನ ಬೆಲೆಗಳನ್ನು ಕಡಿಮೆ ಮಾಡಿ. 6673.87/ಕೆಜಿ ಲೀಟರ್‌ಗೆ ಇಳಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಕಳೆದ ತಿಂಗಳು ಬೆಲೆ ರೂ. 749.25/ ಏರಿಕೆಯಾಗಿತ್ತು. ಈ ಮೊದಲು ಏಪ್ರಿಲ್‌ನಲ್ಲಿ ಸುಮಾರು 502.91 / ಕೆಜಿ ಲೀಟರ್‌ಗೆ ಇಳಿಕೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಪ್ರತಿ ಕೆಜಿಗೆ 624.37 ರೂ. ಆಗಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_316.txt b/zeenewskannada/data1_url8_1_to_1110_316.txt new file mode 100644 index 0000000000000000000000000000000000000000..3da351d50fdb388400c9052b0ddad5e6ba1cc710 --- /dev/null +++ b/zeenewskannada/data1_url8_1_to_1110_316.txt @@ -0,0 +1 @@ +: ₹500 ನೋಟುಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆರ್‌ಬಿಐ! ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳ ಸಂಖ್ಯೆ ಅತ್ಯಧಿಕ ಅಂದರೆ 5.16 ಲಕ್ಷದಷ್ಟಿದೆ. ಅದೇ ರೀತಿ ₹10 ಮುಖಬೆಲೆಯ ನೋಟುಗಳ ಸಂಖ್ಯೆ 2.49 ಲಕ್ಷದಷ್ಟಿದ್ದು 2ನೇ ಸ್ಥಾನದಲ್ಲಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. :ದೇಶದಲ್ಲಿ ಸದ್ಯ ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳ ಭಾರತೀಯ ರಿಸರ್ವ್‌ ಬ್ಯಾಂಕ್(‌) ಮಹತ್ವದ ಮಾಹಿತಿ ನೀಡಿದೆ. 2024ರ ಮಾರ್ಚ್ ಅಂತ್ಯದ ವೇಳೆಗೆ ದೇಶದ ಸಂಪೂರ್ಣ ಕರೆನ್ಸಿ ಪೈಕಿ ₹500ರ ನೋಟುಗಳ ಪ್ರಮಾಣ ಶೇ.86.5ಕ್ಕೆ ಏರಿಕೆಯಾಗಿದೆ ಅಂತಾ ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಳೆದ ವರ್ಷ ಇದೇ ಅವಧಿಯಲ್ಲಿ ₹500 ಮುಖಬೆಲೆಯಪ್ರಮಾಣ ಶೇ.77.1ರಷ್ಟಿತ್ತು ಅಂತಾ ಆರ್‌ಬಿಐ ಹೇಳಿದೆ. 2023ರ ಮೇ ತಿಂಗಳಿನಲ್ಲಿ ₹2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯವ ಆದೇಶದ ಬಳಿಕ ಇವುಗಳ ಪ್ರಮಾಣ ಶೇ.10.8ರಿಂದ 0.2ಕ್ಕೆ ಇಳಿದಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಯಲ್ಲಿರುವ ₹500 ಮುಖಬೆಲೆಯ ನೋಟುಗಳ ಸಂಖ್ಯೆ ಅತ್ಯಧಿಕ ಅಂದರೆ 5.16 ಲಕ್ಷದಷ್ಟಿದೆ. ಅದೇ ರೀತಿ ₹10 ಮುಖಬೆಲೆಯ ನೋಟುಗಳ ಸಂಖ್ಯೆ 2.49 ಲಕ್ಷದಷ್ಟಿದ್ದು 2ನೇ ಸ್ಥಾನದಲ್ಲಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ಈ ಎರಡೂ ನೋಟುಗಳ ಚಲಾವಣೆಯ ಮೌಲ್ಯ ಮತ್ತು ಪ್ರಮಾಣವು ಕ್ರಮವಾಗಿ ಶೇ.3.9 ಮತ್ತು 7.8ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_317.txt b/zeenewskannada/data1_url8_1_to_1110_317.txt new file mode 100644 index 0000000000000000000000000000000000000000..f317c4937c61947011aaccdd66c68b2bac3c75fc --- /dev/null +++ b/zeenewskannada/data1_url8_1_to_1110_317.txt @@ -0,0 +1 @@ +ಜೂನ್‌ನಲ್ಲಿ 10 ದಿನ ಬ್ಯಾಂಕ್‌ಗಳಿಗೆ ರಜೆ: ಇಲ್ಲಿದೆ ಫುಲ್ ಲಿಸ್ಟ್ : ಜೂನ್‌ನಲ್ಲಿ ಬಕ್ರೀದ್ ಸೇರಿದಂತೆ ಕೆಲವು ಸ್ಥಳೀಯ ಹಬ್ಬಗಳ ಕಾರಣ ಒಟ್ಟು 10 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ನೀವು ಬ್ಯಾಂಕಿಂಗ್ ಸಂಬಂಧಿತ ಪ್ರಮುಖ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕ್‌ಗೆ ಹೋಗುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದನ್ನು ಮರೆಯಬೇಡಿ. :ಭಾರತೀಯ ರಿಸರ್ವ್ ಬ್ಯಾಂಕ್ () ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಆರ್‌ಬಿ‌ಐ ಪ್ರಕಾರ, ಜೂನ್ 2024ರಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು 10 ದಿನಗಳವರೆಗೆ ಮುಚ್ಚಲ್ಪಡುತ್ತದೆ. ನೀವು ಜೂನ್‌ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕಿಗೆ ತೆರಳುವ ಮೊದಲು ಜೂನ್ ಬ್ಯಾಂಕ್ ರಜಾದಿನಗಳ ಲಿಸ್ಟ್ ( ) ಪರಿಶೀಲಿಸಿ. ಜೂನ್‌ನಲ್ಲಿ ಬ್ಯಾಂಕ್ ರಜೆ:ಜೂನ್ ತಿಂಗಳಿನಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರದ ಜೊತೆಗೆ ಒಟ್ಟು ಐದು ಭಾನುವಾರಗಳಿವೆ. ಈ ದಿನಗಳನ್ನು ಹೊರತುಪಡಿಸಿ ಜೂನ್‌ನಲ್ಲಿ() ಆಚರಣೆಯೂ ಇರಲಿದೆ. ಇದನ್ನೂ ಓದಿ- ( ) ವಿವಿಧ ರಾಜ್ಯಗಳ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳ ಪ್ರಕಾರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕಾರ ಜೂನ್‌ನಲ್ಲಿ ಒಟ್ಟು 10 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಇದನ್ನೂ ಓದಿ- ಜೂನ್‌ನಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ( ):* 2 ಜೂನ್ 2024- ಮೊದಲ ಭಾನುವಾರ ರಜೆ* 8 ಜೂನ್ 2024- ತಿಂಗಳ ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ* 9 ಜೂನ್ 2024- ಭಾನುವಾರದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ* 15 ಜೂನ್ 2024- ಈಶಾನ್ಯ ಮಿಜೋರಾಂನಲ್ಲಿ ದಿನ ಮತ್ತು ಒಡಿಶಾದಲ್ಲಿ ರಾಜ ಸಂಕ್ರಾಂತಿಯ ಕಾರಣ ಈ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.* 16 ಜೂನ್ 2024- ಭಾನುವಾರ ರಜೆ* 17 ಜೂನ್ 2024- ಬಕ್ರೀದ್ ಕಾರಣ ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ.* 18 ಜೂನ್ 2024- ಬಕ್ರೀದ್ ಕಾರಣ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ.* 22 ಜೂನ್ 2024- ತಿಂಗಳ ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ.* 23 ಜೂನ್ 2024- ಭಾನುವಾರ ಬ್ಯಾಂಕ್‌ಗಳಿಗೆ ರಜೆ.* 30 ಜೂನ್ 2024- ಭಾನುವಾರ ಬ್ಯಾಂಕ್‌ಗಳಿಗೆ ರಜೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_318.txt b/zeenewskannada/data1_url8_1_to_1110_318.txt new file mode 100644 index 0000000000000000000000000000000000000000..321f8bf4f141a069310ee01d68a72749f651e1b8 --- /dev/null +++ b/zeenewskannada/data1_url8_1_to_1110_318.txt @@ -0,0 +1 @@ +: ಯಲ್ಲಾಪುರದಲ್ಲಿ 53 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (31-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ31) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 52,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(31-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_319.txt b/zeenewskannada/data1_url8_1_to_1110_319.txt new file mode 100644 index 0000000000000000000000000000000000000000..4bc8a64852c264e8a4ac69d93668054117abba7e --- /dev/null +++ b/zeenewskannada/data1_url8_1_to_1110_319.txt @@ -0,0 +1 @@ +ನಿಮ್ಮ ಸಮ್ಮತಿ ಇಲ್ಲದೆಯೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದ್ಯಾ? ಈ ರೀತಿ ಮಾಡಿ : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದೆ. ಇದರೊಂದಿಗೆ ಹಲವು ಬಾರಿ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿರುತ್ತದೆ. ಯಾವುದೇ ಬ್ಯಾಂಕ್ ಈ ರೀತಿ ಮಾಡುವುದು ತಪ್ಪಾಗಿದ್ದು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತಿಳಿಯಿರಿ. :ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳ ಪ್ರಕಾರ, ಯಾವುದೇ ಬ್ಯಾಂಕ್ ಗ್ರಾಹಕರ ಅನುಮತಿಯಿಲ್ಲದೆ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ( ) ವಿತರಿಸುವಂತಿಲ್ಲ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಪ್ರಕರಣಗಳು ಮುನ್ನಲೆಗೆ ಬರುತ್ತಲೇ ಇವೆ. ಬ್ಯಾಂಕ್‌ಗಳು ಗ್ರಾಹಕರ ಒಪ್ಪಿಗೆಯಿಲ್ಲದೆ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿದಾಗ ಏನು ಮಾಡಬೇಕು? ಎಂದು ಎಂದಾದರೂ ಯೋಚಿಸಿದ್ದೀರಾ... ಗಮನಾರ್ಹವಾಗಿ,( ) ಮಾರ್ಚ್ 7, 2024 ರಂದು ಕ್ರೆಡಿ ಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ದೇಶನಗಳನ್ನು ಹೊರಡಿಸಿದೆ. ಇದರ ಅಡಿಯಲ್ಲಿ, ಕಾರ್ಡ್ ನೀಡುವವರು ಮೊದಲು ಗ್ರಾಹಕರ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇದನ್ನೂ ಓದಿ- ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಬ್ಯಾಂಕ್( ) ವಿತರಿಸಿದರೆ ಮೊದಲು ಮಾಡಬೇಕಾದ ಕೆಲಸ ಅದನ್ನು ಸಕ್ರಿಯಗೊಳಿಸಬಾರದು. ನೀವು ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ, ಕೆಲವು ದಿನಗಳ ನಂತರ ಬ್ಯಾಂಕ್ ಅದನ್ನು ಮುಚ್ಚುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ಯಾಂಕ್ ನಿಮಗೆ ಯಾವುದೇ ಮುಕ್ತಾಯ ಶುಲ್ಕವನ್ನು ವಿಧಿಸುವಂತಿಲ್ಲ. ಗ್ರಾಹಕರಿಗೆ ಅದರ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗುತ್ತದೆ. ನೀವು ವಿನಂತಿಸದೆ ಅಥವಾ ನಿಮ್ಮ ಅನುಮತಿಯಿಲ್ಲದೆ ವಿತರಿಸಲಾಗಿರುವ ಕಾರ್ಡ್ ಬ್ಲಾಕ್ ( ) ಆಗಿದ್ದರೂ ಕೂಡ ನೀವು ಅದರ ಬಗ್ಗೆ ದೂರು ನೀಡಬೇಕು. ನೀವು ಈ ಬಗ್ಗೆ ಕಾರ್ಡ್ ನೀಡುವ ಬ್ಯಾಂಕ್‌ಗೆ ದೂರು ನೀಡಬಹುದು. ಒಂದೊಮ್ಮೆ ಇಲ್ಲಿ ನಿಮಗೆ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗದಿದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಓಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಇದನ್ನೂ ಓದಿ- ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡುವುದು ಹೇಗೆ?ನಿಮ್ಮ ಒಪ್ಪಿಗೆಯಿಲ್ಲದೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದ್ದರೆ ಅಂತಹ ಸಂದರ್ಭದಲ್ಲಿ ನೀವು ಬ್ಯಾಂಕ್‌ಗೆ ದೂರು ನೀಡದರೂ ತಿಂಗಳ ಒಳಗೆ ಕಾರ್ಡ್ ನೀಡುವ ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನೀವು ಆರ್‌ಬಿಐ () ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಇದಕ್ಕಾಗಿ ನೀವುಗೆ ಭೇಟಿ ನೀಡಿ ದೂರು ಸಲ್ಲಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_32.txt b/zeenewskannada/data1_url8_1_to_1110_32.txt new file mode 100644 index 0000000000000000000000000000000000000000..b00b415138a1bfcd46e0c417c9ccb92b876a3c65 --- /dev/null +++ b/zeenewskannada/data1_url8_1_to_1110_32.txt @@ -0,0 +1 @@ +ರಾಜ್ಯದ ರೈತರ ಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ :ಗಣೇಶ ಹಬ್ಬಕ್ಕೆ ಘೋಷಿಸಿದೆ ಭರ್ಜರಿ ಗಿಫ್ಟ್ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಭರ್ಜರಿ ಗಿಫ್ಟ್ ಘೋಷಿಸಿದೆ. ಈ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿದೆ. ನವದೆಹಲಿ :ರಾಜ್ಯದಲ್ಲಿ ಮತ್ತೆರೆಡು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.ರಾಜ್ಯದಲ್ಲಿ ಹೆಸರು, ಸೂರ್ಯಕಾಂತಿ ಜತೆಗೆ ಈಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶಿಸಿದೆ ಎಂದು ಹೇಳಿದ್ದಾರೆ. ನಾಲ್ಕೈದು ದಿನಗಳ ಹಿಂದಷ್ಟೇಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮೋದನೆ ನೀಡಿದೆ.ಈ ಮೂಲಕ ರಾಜ್ಯದ ರೈತರಿಗೆ ಗಣೇಶ ಹಬ್ಬದ ಗಿಫ್ಟ್ ನೀಡಿದೆ ಎಂದಿದ್ದಾರೆ ಸಚಿವ ಜೋಶಿ. ಇದನ್ನೂ ಓದಿ : "ಹೆಸರು ಮತ್ತು ಸೂರ್ಯಕಾಂತಿ"ಗೆ ಬೆಂಬಲ ಬೆಲೆ ಘೋಷಿಸಿ ರಾಜ್ಯದಲ್ಲಿ ಖರೀದಿ ಕೇಂದ್ರ ತೆರೆಯುತ್ತಿದ್ದಂತೆಯೇ ಕೇಂದ್ರ ಕೃಷಿ ಸಚಿವಾಲಯ ಇದೀಗ "ಉದ್ದು ಮತ್ತು ಸೋಯಾಬೀನ್"ಗೂ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ಕರ್ನಾಟಕದಲ್ಲಿ 2024-25 ರ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 19,760 ಮೆಟ್ರಿಕ್ ಟನ್ ಉದ್ದು ಹಾಗೂ 1,03,315 ಮೆಟ್ರಿಕ್ ಟನ್ ಸೋಯಾಬಿನ್ ಖರೀದಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ ಅಡಿಯಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಈ ಕ್ರಮ ಕೈಗೊಂಡಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ರಾಜ್ಯದಲ್ಲಿ 90 ದಿನಗಳ ಅವಧಿಗೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಸೋಯಾಬೀನ್ ಖರೀದಿಸುವಂತೆ ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ ನಿನ್ನೆಯೇ (ಆ.29)ಆದೇಶ ಹೊರಡಿಸಿದೆ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಉದ್ದಿನ ಬೇಳೆಗೆ 7400 ರೂ. ಮತ್ತು ಸೋಯಾಬಿನ್ ಗೆ 4892 ರೂ.ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.ಕಳೆದ ವರ್ಷ 6950 ರೂ. ಇದ್ದ ಉದ್ದಿನ ಬೆಂಬಲ ಬೆಲೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 450 ರೂ. ಹೆಚ್ಚಳ ಕಂಡಿದೆ. 4600 ದರವಿದ್ದ ಸೋಯಾಬಿನ್ ಬೆಂಬಲ ಬೆಲೆ ಈಗ 292 ರೂ. ಚ್ಚಳವಾಗಿದೆ. ತಕ್ಷಣ ಖರೀದಿ ಕೇಂದ್ರ ತೆರೆಯಲು ಒತ್ತಾಯ:ರಾಜ್ಯ ಸರ್ಕಾರ ತಕ್ಷಣವೇ ರಾಜ್ಯಾದ್ಯಂತ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಿ ಹೆಸರು, ಸೂರ್ಯಕಾಂತಿ ಜತೆಗೆ ಉದ್ದು ಮತ್ತು ಸೋಯಾಬಿನ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_320.txt b/zeenewskannada/data1_url8_1_to_1110_320.txt new file mode 100644 index 0000000000000000000000000000000000000000..dddf4125c94ffa292e24d18a000bf592b27b614a --- /dev/null +++ b/zeenewskannada/data1_url8_1_to_1110_320.txt @@ -0,0 +1 @@ +ಮೇ 31 ರೊಳಗೆ ಈ ಕೆಲಸ ಮಾಡಿಸದೇ ಹೋದಲ್ಲಿ ತೆರಬೇಕಾಗುತ್ತದೆ ಹೆಚ್ಚು ತೆರಿಗೆ : ಈ ಗಡುವನ್ನು ತಪ್ಪಿದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.ಮಾತ್ರವಲ್ಲ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. :ನೀವು ಇನ್ನೂ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ,ನಿಮ್ಮ ಜೇಬಿಗೆ ಆದಾಯ ತೆರಿಗೆಯ ಭಾರ ಬೀಳುವುದು ಖಂಡಿತಾ. ನೀವು ದುಪ್ಪಟ್ಟು ತೆರಿಗೆ ಪಾವತಿಸಬೇಕಾದ ಸಂದರ್ಭ ಎದುರಾಗಬಹುದು. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಎಚ್ಚರಿಕೆ ನೀಡಿದೆ.ಜನರು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಮೇ 31 ರೊಳಗೆ ಲಿಂಕ್ ಮಾಡುವಂತೆ ಸೂಚಿಸಲಾಗಿದೆ. ಮೇ 31 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದು ಅವಶ್ಯಕ :ನೀವು ತೆರಿಗೆದಾರರಾಗಿದ್ದರೆ ಮೇ 31 ರ ಮೊದಲು ನಿಮ್ಮಅನ್ನು ಲಿಂಕ್ ಮಾಡಬೇಕು.ಈ ಗಡುವನ್ನು ತಪ್ಪಿದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.ಮೇ 31 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡಲು ಜನರಿಗೆ ಸಲಹೆ ನೀಡುವ ಮೂಲಕ ಆದಾಯ ತೆರಿಗೆ ಇಲಾಖೆ ಈ ಮಾಹಿತಿಯನ್ನು ನೀಡಿದೆ. ಇದನ್ನೂ ಓದಿ : ನೀವು ಲಿಂಕ್ ಮಾಡದಿದ್ದರೆ ಏನಾಗುತ್ತದೆ? :ಆದಾಯ ತೆರಿಗೆ ಇಲಾಖೆಯ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ.ಏಪ್ರಿಲ್ 24, 2024 ರಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ () ಹೊರಡಿಸಿದ ಸುತ್ತೋಲೆ ಪ್ರಕಾರ,ನಿಮ್ಮ ಖಾತೆಯಿಂದ ಕಡಿಮೆ ಟಿಡಿಎಸ್ ಕಡಿತವಾಗಿದ್ದು, ನೀವು ಮೇ 31 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಲ್ಲಿ ನೀವು ಹೆಚ್ಚಿನಅವಶ್ಯಕತೆ ಇಲ್ಲ. ಮಾತ್ರವಲ್ಲ ಸಿಬಿಸಿಡಿ ಪ್ರಕಾರ ಅಂತಹವರ ವಿರುದ್ಧ ಕ್ರಮ ಕೂಡಾ ಕೈಗೊಳ್ಳುವುದಿಲ್ಲ.ಅಂದರೆ, ಹೆಚ್ಚುವರಿ ತೆರಿಗೆ ಕಡಿತವನ್ನು ತಪ್ಪಿಸಬೇಕಾದರೆ, ಮೇ 31 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕು. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ ?:ನೀವು ಮನೆಯಲ್ಲೇ ಕುಳಿತು ಆಧಾರ್‌ಗೆ ಪ್ಯಾನ್ ಅನ್ನು ಲಿಂಕ್ ಮಾಡಬಹುದು.೧.ಇದಕ್ಕಾಗಿ ನೀವು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ .. ಗೆ ಹೋಗಬೇಕಾಗುತ್ತದೆ.೨. ಮೇಲೆ ಕ್ಲಿಕ್ ಮಾಡಿ ಮತ್ತು ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.೩. ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ವ್ಯಾಲಿಡೇಟ್ ಕ್ಲಿಕ್ ಮಾಡಿ.೪.ಆಧಾರ್ ಕಾರ್ಡ್‌ನಲ್ಲಿ ಬರೆದಿರುವ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.೫. ಮೊಬೈಲ್ ಸಂಖ್ಯೆಗೆ ಬಂದ ಅನ್ನು ಭರ್ತಿ ಮಾಡಿ ಮತ್ತು ಮೇಲೆ ಕ್ಲಿಕ್ ಮಾಡಿ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_321.txt b/zeenewskannada/data1_url8_1_to_1110_321.txt new file mode 100644 index 0000000000000000000000000000000000000000..05d3045db84f62e7c8c01222337bd83a61055fc5 --- /dev/null +++ b/zeenewskannada/data1_url8_1_to_1110_321.txt @@ -0,0 +1 @@ +ಪಡಿತರದಾರರಿಗೆ ಬಂಪರ್! ಪ್ರತಿ ತಿಂಗಳೂ ಸಿಗಲಿದೆ 5,000 ರೂ. ಇಂದೇ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು 5,000 ರೂ. ಪಡೆಯಬಹುದಾದ ಯೋಜನೆಗೆ ನೀವೂ ಸಹ ಅರ್ಜಿ ಸಲ್ಲಿಸಬಹುದು. ಈ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. :ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು 5,000 ರೂ. ಪಡೆಯಬಹುದಾದ ಯೋಜನೆಗೆ ನೀವೂ ಸಹ ಅರ್ಜಿ ಸಲ್ಲಿಸಬಹುದು. ಈ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 2015ರ ಕೇಂದ್ರ ಬಜೆಟ್‌ನಲ್ಲಿ ಪ್ರಯವರು ಅಟಲ್ ಪಿಂಚಣಿ ಯೋಜನೆಯನ್ನು ಘೋಷಿಸಿದ್ದರು. ವೃದ್ಧಾಪ್ಯದಲ್ಲಿರುವ ಪುರುಷರು ಮತ್ತು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಒದಗಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದು ವೃದ್ಧಾಪ್ಯ ವೇತನಕ್ಕಾಗಿ ಕೇಂದ್ರ ಸರ್ಕಾರದ ಖಾತರಿ ಯೋಜನೆಯಾಗಿದೆ. ಇದರಲ್ಲಿ ನೀವು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಂದಹಾಗೆ 2015-16ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತ್ತು. ಇದನ್ನೂ ಓದಿ: ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನಿಂದ ತಿಂಗಳಿಗೆ 1,000/2,000/3,000/4,000 ಅಥವಾ 5,000 ರೂ. ಮೊತ್ತದ ಖಚಿತ ಪಿಂಚಣಿ ಪಡೆಯುತ್ತಾರೆ. ಯಾವುದೇ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷಗಳಾಗಿದ್ದು, ಗರಿಷ್ಠ ವಯಸ್ಸು 40 ವರ್ಷವಾಗಿದೆ. ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯಡಿ ಬ್ಯಾಂಕ್‌ ಖಾತೆಯನ್ನು ಹೊಂದಿರಬೇಕು ಅಥವಾ ಪೋಸ್ಟ್ ಆಫೀಸ್‌ ಖಾತೆಯನ್ನು ಹೊಂದಿರಬೇಕು. ಪ್ರತಿ ತಿಂಗಳು ಕನಿಷ್ಠ 1,000 ರಿಂದ 5,000 ರೂ. ಪಿಂಚಣಿ ಪಡೆಯಲು ನೀವು ನಿಯಮಿತವಾಗಿ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬೇಕು. 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 5,000 ರೂ. ಪಿಂಚಣಿ ಸಿಗುತ್ತದೆ. ನೀವು ಜನ್-ಧನ್ ಯೋಜನೆ ಖಾತೆ ಹೊಂದಿರುವ ಬ್ಯಾಂಕ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ ನೀವು ಯಾವುದೇ ಭಾರತೀಯ ಅಂಚೆ ಕಚೇರಿಗೆ ಹೋಗಿಯೂ ಅರ್ಜಿ ಸಲ್ಲಿ ಸಬಹುದು. ಗಂಡ ಮತ್ತು ಹೆಂಡತಿ ಇಬ್ಬರೂ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇದನ್ನೂ ಓದಿ: ಈ ಮೂಲಕ ಪ್ರತಿ ಮನೆಗೆ ಗರಿಷ್ಠ 10 ಸಾವಿರ ರೂ. ಪಿಂಚಣಿ ಸಿಗುತ್ತದೆ. ಸಂಗಾತಿಗಳಲ್ಲಿ ಒಬ್ಬರು ಸಾವನ್ನಪ್ಪಿದರೆ, ಇನ್ನೊಬ್ಬರು ಪಿಂಚಣಿಯ ಪ್ರಯೋಜನಗಳನ್ನು ಪಡೆಯುತ್ತಾರೆ. ಇಬ್ಬರೂ ಮೃತಪಟ್ಟರೆ ಸಂಪೂರ್ಣ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ. ಈ ಪಿಂಚಣಿ ಯೋಜನೆಯ ಲಾಭ ಪಡೆಯುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ನೀವೂ ಸಹ ತಡಮಾಡದೆ ಈಯ ಪ್ರಯೋಜನ ಪಡೆಯಲು ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ ಹಣ ಹೂಡಿಕೆ ಮಾಡಲು ಶುರು ಮಾಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_322.txt b/zeenewskannada/data1_url8_1_to_1110_322.txt new file mode 100644 index 0000000000000000000000000000000000000000..2d21e5f18c5fd0b6d0ff1a9aeeb6d2575ffc0bf1 --- /dev/null +++ b/zeenewskannada/data1_url8_1_to_1110_322.txt @@ -0,0 +1 @@ +: ರೈಲಿನಲ್ಲಿ ಲೋವರ್ ಬರ್ತ್‌ ಪಡೆಯಲು ಈ ನಿಮಯಗಳನ್ನು ತಿಳಿಯಿರಿ : ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯರು, ವಯಸ್ಸಾದವರಿಗೆ ಅನುಕೂಲವಾಗಲೆಂದು ಕೆಳ ಬರ್ತ್‌ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ಪಡೆಯುವುದು ಅಷ್ಟು ಸುಲಭವಲ್ಲ. :ಮಹಿಳೆಯರು, ವಯಸ್ಸಾದವರೊಂದಿಗೆ ದೂರದ ಪ್ರಯಾಣ ಕೈಗೊಳ್ಳುವಾಗ ಲೋವರ್ ಬರ್ತ್ ಪಡೆಯುವುದು ಒಳ್ಳೆಯದು. ವಾಸ್ತವವಾಗಿ, ವಯೋವೃದ್ಧರು, ಗರ್ಭಿಣಿಯರಿಗೆ ಅನುಕೂಲಕರ ಪ್ರಯಾಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಈ ರೈಲ್ವೆ ನಿಯಮಗಳ ( ) ಅಡಿಯಲ್ಲಿ ಟಿಕೆಟ್ ಬುಕ್ ಮಾಡುವುದರಿಂದ ಸುಲಭವಾಗಿ ಲೋವರ್ ಬರ್ತ್ ಪಡೆಯಬಹುದು. ಇದಕ್ಕಾಗಿ ರೈಲ್ವೆ ಲೋವರ್ ಬರ್ತ್‌ಗೆ ಸಂಬಂಧಿಸಿದ ನಿಯಮಗಳೇನು? ಎಂದು ತಿಳಿಯೋಣ... ರೈಲ್ವೆ ಲೋವರ್ ಬರ್ತ್‌ಗೆ ಸಂಬಂಧಿಸಿದ ನಿಯಮಗಳೇನು?ವಾಸ್ತವವಾಗಿ,( ) ವಯೋವೃದ್ಧರಿಗಾಗಿ ಲೋವರ್ ಬರ್ತ್‌ನಲ್ಲಿ ಆದ್ಯತೆ ಸಿಗುತ್ತದೆ. ಟಿಕೆಟ್ ಬುಕಿಂಗ್ ವೇಳೆ ಈ ಆಯ್ಕೆಯನ್ನು ಆರಿಸುವುದರಿಂದ ನಿಮ್ಮೊಂದಿಗೆ ವಯಸ್ಸಾದವರು ಇದ್ದರೆ ಅವರಿಗಾಗಿ ಲೋವರ್ ಬರ್ತ್ ( ) ಪಡೆಯುವುದು ಸುಲಭವಾಗುತ್ತದೆ. ಆದಾಗ್ಯೂ, ಸೀಟ್ ಲಭ್ಯವಿದ್ದರೆ ಮಾತ್ರವೇ ಕೆಳಗಿನ ಬರ್ತ್‌ಗಳಲ್ಲಿ ಸೀಟ್ ಪಡೆಯಬಹುದಾಗಿದೆ ಎಂದು ಇತ್ತೀಚೆಗೆ ರೈಲ್ವೆ ಇಲಾಖೆ ಟ್ವೀಟ್‌ನಲ್ಲಿ ಮಾಹಿತಿ ನೀಡಿತ್ತು. ಮೊದಲು ಬಂದವರಿಗೆ ಮೊದಲ ಆದ್ಯತೆ:ರೈಲ್ವೆ ನಿಯಮಗಳ ಪ್ರಕಾರ, ಮೊದಲು ಬಂದವರಿಗೆ ಮೊದಲು ಸೇವೆಯನ್ನು ಆಧರಿಸಿ ಬುಕ್ಕಿಂಗ್ ಸಮಯದಲ್ಲಿಅನ್ನು ನಿಗದಿಪಡಿಸಿದರೆ ಮಾತ್ರ ನೀವು ರಿಸರ್ವೇಶನ್ ಚಾಯ್ಸ್ ಬುಕ್ ಅಡಿಯಲ್ಲಿ ಟಿಕೆಟ್ ಬುಕ್ ( ) ಮಾಡಿದರೆ, ನಿಮಗೆ ಲೋವರ್ ಬರ್ತ್ ಸಿಗುತ್ತದೆ. ಇದನ್ನೂ ಓದಿ- ಲೋವರ್ ಬರ್ತ್ ಪಡೆಯಲು ರೈಲ್ವೆ ನಿಯಮಗಳು ( ):ಭಾರತೀಯ ರೈಲ್ವೆಯು ಲೋವರ್ ಬರ್ತ್ ಪಡೆಯಲು ಬಯಸುವ ಪ್ರಯಾಣಿಕರಿಗೆ ಕೆಲವು ನಿಯಮಗಳನ್ನು ರೂಪಿಸಿದೆ. ಆ ಪ್ರಮುಖ ನಿಯಮಗಳೆಂದರೆ...* ಪುರುಷರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಮಹಿಳೆಯರು 58 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.* ಪುರುಷರು ಮತ್ತು ಮಹಿಳೆಯರು ಒಂದೇ ಟಿಕೆಟ್‌ನಲ್ಲಿ ಪ್ರಯಾಣಿಸಬೇಕು.* ಇದಲ್ಲದೇ, 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೂ ಲೋವರ್ ಬರ್ತ್‌ಗಳಲ್ಲಿ ಆದ್ಯತೆ ಸಿಗುತ್ತದೆ.* ಗರ್ಭಿಣಿ ಮಹಿಳಾ ಪ್ರಯಾಣಿಕರು ನಿಮ್ಮೊಂದಿಗೆ ಪ್ರಯಾಣಿಸುತ್ತಿದ್ದರೆ, ಕೆಳಗಿನ ಬರ್ತ್‌ನಲ್ಲಿ ಆಕೆಗೆ ಆದ್ಯತೆ ಸಿಗುತ್ತದೆ. ರೈಲ್‌ಮಿತ್ರಾ ಪ್ರಕಾರ, ಹಿರಿಯ ನಾಗರಿಕರು ಅಥವಾ ಮಹಿಳೆಯರು ಬುಕಿಂಗ್ ಕೌಂಟರ್ ಅಥವಾ ರಿಸರ್ವೇಶನ್ ಆಫೀಸ್‌ನಿಂದ ಲೋವರ್ ಬರ್ತ್ ಸೀಟುಗಳನ್ನು ಬುಕ್ ಮಾಡಬಹುದು. ಇದಲ್ಲದೆ, ಗರ್ಭಿಣಿಯರು ವೈದ್ಯಕೀಯ ಪ್ರಮಾಣಪತ್ರವನ್ನು ತೋರಿಸಬೇಕು. ಇದನ್ನೂ ಓದಿ- ಲೋವರ್ ಬರ್ತ್:ಸ್ಲೀಪರ್ ಕ್ಲಾಸ್‌ನಲ್ಲಿ ಪ್ರತಿ ಕೋಚ್‌ಗೆ ಆರು ಲೋವರ್ ಬರ್ತ್‌ಗಳು, ಮೂರನೇ ಎಸಿಯಲ್ಲಿ ಪ್ರತಿ ಕೋಚ್‌ಗೆ ಮೂರು ಲೋವರ್ ಬರ್ತ್‌ಗಳು ಮತ್ತು ಸೆಕೆಂಡ್ ಎಸಿಯಲ್ಲಿ ಪ್ರತಿ ಕೋಚ್‌ಗೆ ಮೂರು ಲೋವರ್ ಬರ್ತ್‌ಗಳಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_323.txt b/zeenewskannada/data1_url8_1_to_1110_323.txt new file mode 100644 index 0000000000000000000000000000000000000000..b0aeaa4b6e91a7ec549c9594b4e61ab9f86ee702 --- /dev/null +++ b/zeenewskannada/data1_url8_1_to_1110_323.txt @@ -0,0 +1 @@ +: ಶಿವಮೊಗ್ಗ, ಚಿತ್ರದುರ್ಗ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ (28-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ28) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 52,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(28-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_324.txt b/zeenewskannada/data1_url8_1_to_1110_324.txt new file mode 100644 index 0000000000000000000000000000000000000000..af4cd8f4c5f4d13e14a5dae0dbc253dcd02140ad --- /dev/null +++ b/zeenewskannada/data1_url8_1_to_1110_324.txt @@ -0,0 +1 @@ +ರಾಜಧಾನಿ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಇನ್ನು ಮುಂದೆ ಸಿಗಲಿದೆ ಈ ಸೌಲಭ್ಯ! :ಪ್ರಸ್ತುತ ದೇಶಾದ್ಯಂತ 54 ವಂದೇ ಭಾರತ್ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ನಡೆಸಲಾಗುತ್ತಿದೆ.ದೂರದ ಪ್ರಯಾಣಕ್ಕಾಗಿ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಗಂಟೆಗೆ 200 ಕಿಮೀ ವೇಗದಲ್ಲಿ ಓಡಿಸಲು ರೈಲ್ವೇ ಈಗ ಯೋಜಿಸುತ್ತಿದೆ. :ಕಳೆದ ಕೆಲವು ವರ್ಷಗಳಲ್ಲಿ,ರೈಲ್ವೆ ಸಚಿವಾಲಯವು ಪ್ರಯಾಣಿಕರ ಸೌಕರ್ಯಗಳತ್ತ ಗಮನ ಹರಿಸಿದ್ದು, ಹೆಚ್ಚು ಹೆಚ್ಚು ಸೌಲಭ್ಯಗಳನ್ನು ನೀಡುತ್ತಿದೆ. 2019ರಲ್ಲಿ ರೈಲ್ವೇ ಸಚಿವಾಲಯವು ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಅನ್ನು ಪ್ರಾರಂಭಿಸಿದೆ.ಈ ಮೂಲಕ ಪ್ರಯಾಣಿಕರು ದೀರ್ಘ ಮಾರ್ಗದ ದೂರವನ್ನು ಕ್ರಮಿಸುವುದು ಸುಲಭವಾಗಿದೆ.ಹೀಗಾಗಿ ಹೆಚ್ಚು ದೂರವನ್ನು ಕ್ರಮಿಸಲು ಈಗ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.ಪ್ರಸ್ತುತ ದೇಶಾದ್ಯಂತ 54 ವಂದೇ ಭಾರತ್ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ನಡೆಸಲಾಗುತ್ತಿದೆ.ದೂರದ ಪ್ರಯಾಣಕ್ಕಾಗಿ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಗಂಟೆಗೆ 200 ಕಿಮೀ ವೇಗದಲ್ಲಿ ಓಡಿಸಲು ರೈಲ್ವೇ ಈಗ ಯೋಜಿಸುತ್ತಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರು :ರೈಲ್ವೇಯುಅನ್ನು ಹೈಸ್ಪೀಡ್ ವಂದೇ ಭಾರತ್ ಸ್ಲೀಪರ್ ರೈಲಿಗೆ ಬದಲಾಯಿಸಲು ಯೋಜಿಸುತ್ತಿದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲು ಮತ್ತು ಇದನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ () ನಲ್ಲಿ ತಯಾರಿಸಲಾಗುತ್ತದೆ.ಇದು ಭಾರತೀಯ ರೈಲ್ವೆಯ ಒಂದು ಘಟಕವಾಗಿದೆ. ಈ ರೈಲು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ.ಭಾರತೀಯ ರೈಲ್ವೇ ಭವಿಷ್ಯದಲ್ಲಿ ಈ ಸೆಮಿ ಹೈಸ್ಪೀಡ್ ರೈಲು ಪ್ರಮುಖ ಪಾತ್ರ ವಹಿಸಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಇದನ್ನೂ ಓದಿ : ವರದಿಯ ಪ್ರಕಾರ ರಾಜಧಾನಿ ರೈಲ್ವೇಯ ಅತ್ಯುತ್ತಮ ಸೇವೆಗಳಲ್ಲಿ ಒಂದಾಗಿದೆ.ಮುಂಬರುವ ಸಮಯದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ರೈಲುಗಳಾಗಿ ಬದಲಾಗುತ್ತವೆ ಎನ್ನಲಾಗಿದೆ.ಸ್ಲೀಪರ್ ವಂದೇ ಭಾರತ್ ಪ್ರಾರಂಭವಾದ ನಂತರ,ಇದು ಅಸ್ತಿತ್ವದಲ್ಲಿರುವ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಪರ್ಯಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ಭಾರತೀಯ ರೈಲ್ವೆಯ ಅತ್ಯುತ್ತಮ ಸೇವೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ರಾಜಧಾನಿ ನವದೆಹಲಿಯನ್ನು ದೇಶದ ವಿವಿಧ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ. ಅಗತ್ಯಕ್ಕೆ ಅನುಗುಣವಾಗಿ ವಂದೇ ಭಾರತ್ ರೈಲು ಸಿದ್ಧಪಡಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜನರಲ್ ಮ್ಯಾನೇಜರ್ ಬಿಜಿ ಮಲ್ಯ ತಿಳಿಸಿದ್ದಾರೆ.ವಂದೇ ಭಾರತ್ ಆಗಮನದೊಂದಿಗೆ,ಮುಂಬರುವ ಸಮಯದಲ್ಲಿ ಶತಾಬ್ದಿ ರೈಲುಗಳನ್ನು ಬದಲಾಯಿಸಬಹುದು ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದರು.ಅಗತ್ಯವಿರುವ ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ನಿರ್ಮಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಮಲ್ಯ ಹೇಳಿದ್ದಾರೆ. ಇದನ್ನೂ ಓದಿ : ಮೊದಲ ಕಡಿಮೆ ದೂರದ ವಂದೇ ಭಾರತ್ ರೈಲುಗಳನ್ನು ಚೇರ್ ಕಾರ್‌ಗಳೊಂದಿಗೆ ನಿರ್ವಹಿಸಲಾಗುತ್ತಿದೆ.ಇದಲ್ಲದೇ 'ವಂದೇ ಭಾರತ್ ಮೆಟ್ರೋ' ಸೇವೆಯನ್ನು ಆರಂಭಿಸುವ ಬಗ್ಗೆಯೂ ರೈಲ್ವೇ ಚಿಂತಿಸುತ್ತಿದೆ.ಮೆಟ್ರೋ ತರಹದ ಕೋಚ್‌ಗಳನ್ನು ಹೊಂದಿರುವ ಈ ರೈಲುಗಳ ಮಾದರಿಯನ್ನು ಶೀಘ್ರದಲ್ಲೇ ತೋರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.ನಗರ ಸಾರಿಗೆ ವ್ಯವಸ್ಥೆಯಲ್ಲಿಯೂ ವಂದೇ ಭಾರತ್‌ನಂತಹ ಹೈಸ್ಪೀಡ್ ರೈಲುಗಳನ್ನು ಓಡಿಸುವುದು ಎಷ್ಟು ಸಾಧ್ಯ ಎಂದು ಅಂದಾಜು ಮಾಡಲು ಇದು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_325.txt b/zeenewskannada/data1_url8_1_to_1110_325.txt new file mode 100644 index 0000000000000000000000000000000000000000..c75fc0cf8643a2e8d374204a79dfeb044a102cc4 --- /dev/null +++ b/zeenewskannada/data1_url8_1_to_1110_325.txt @@ -0,0 +1 @@ +: ಈ 5 ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಿಗುತ್ತೆ ಅತ್ಯಂತ ಅಗ್ಗದ ಗೃಹ ಸಾಲ : ನೀವು ಹೋಂ ಲೋನ್ ಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಐದು ಸರ್ಕಾರಿ ಬ್ಯಾಂಕ್‌ಗಳ ಬಗ್ಗೆ ಇಲ್ಲಿದೆ ಫುಲ್ ಡೀಟೈಲ್ಸ್. :ಸ್ವಂತ ಮನೆ ಕಟ್ಟುವಾಗ ಎಂತಹವರಿಗೆ ಆದರೂ ಸಾಲದ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಂತ, ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ತೆಗೆದುಕೊಂಡರೆ ಸಾಲದ ಹೊರೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ನೀವು ಗೃಹ ಸಾಲವನ್ನು ಕೊಳ್ಳುವಾಗ ಯಾವ ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಹೊಂದಿರುವುದು ಅಗತ್ಯ. ಈ ಲೇಖನದಲ್ಲಿ ನಾವು ಕೈಗೆಟುಕುವ ಬಡ್ಡಿ ದರದಲ್ಲಿ ಗೃಹ ಸಾಲ ( ) ನೀಡುವ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅತ್ಯಂತ ಅಗ್ಗದ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುವ 5 ಸರ್ಕಾರಿ ಬ್ಯಾಂಕ್‌ಗಳ ಪಟ್ಟಿ- ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ ಬಡ್ಡಿ?ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ):ಭಾರತದ ಅತಿದೊಡ್ಡ ಸರ್ಕಾರಿ ವಲಯದದ ( ) ಮೇಲೆ ವಾರ್ಷಿಕ 9.15 ಪ್ರತಿಶತದಿಂದ 10.05 ಪ್ರತಿಶತದವರೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಗಮನಾರ್ಹವಾಗಿ ಈ ಬಡ್ಡಿದರ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. ಬ್ಯಾಂಕ್ ಆಫ್ ಬರೋಡಾ ( ):ಬ್ಯಾಂಕ್ ಆಫ್ ಬರೋಡಾ ( ) ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಗೃಹ ಸಾಲದ ಮೇಲೆ ಶೇಕಡಾ 8.40 ರಿಂದ ಶೇಕಡಾ 10.60 ರವರೆಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ( ):ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ( ) ಪಡೆಯಲು ಬಯಸುವ ಗ್ರಾಹಕರು ಶೇಕಡಾ 9.35 ರಿಂದ ಶೇಕಡಾ 10.75 ರವರೆಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಈ ಬಡ್ಡಿದರಗಳು ಗ್ರಾಹಕರ ಸಿಬಿಲ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ( ):ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೃಹ ಸಾಲದ ಮೇಲೆ ಶೇಕಡಾ 8.40 ರಿಂದ ಶೇಕಡಾ 10.10 ರವರೆಗೆ ಬಡ್ಡಿಯನ್ನು ವಿಧಿಸುತ್ತದೆ. ಗಮನಾರ್ಹವಾಗಿ ಈ ಬಡ್ಡಿದರಗಳು 10 ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಅವಧಿ ಹೆಚ್ಚಾದಂತೆ ಬಡ್ಡಿ ದರವೂ ಹೆಚ್ಚಳವಾಗಬಹುದು. ಇದನ್ನೂ ಓದಿ- ಬ್ಯಾಂಕ್ ಆಫ್ ಇಂಡಿಯಾ ( ):ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಲವು ರೀತಿಯ ಗೃಹ ಸಾಲಗಳನ್ನು ಒದಗಿಸುತ್ತದೆ. ಈ ಸಾಲಗಳ ಬಡ್ಡಿದರವು 8.40 ಪ್ರತಿಶತದಿಂದ ಪ್ರಾರಂಭವಾಗಿ 10.85 ಪ್ರತಿಶತದಷ್ಟು ಇರುತ್ತದೆ. ವಿಭಿನ್ನ ಅವಧಿ ಮತ್ತು ಮೊತ್ತದ ಪ್ರಕಾರ ಬಡ್ಡಿ ದರವು ಹೆಚ್ಚು-ಕಡಿಮೆ ಆಗಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_326.txt b/zeenewskannada/data1_url8_1_to_1110_326.txt new file mode 100644 index 0000000000000000000000000000000000000000..d620907b8614b4f3ea33f4ecd5c65652838d7dcf --- /dev/null +++ b/zeenewskannada/data1_url8_1_to_1110_326.txt @@ -0,0 +1 @@ +: ಕೇವಲ 50 ಸಾವಿರಕ್ಕೆ ಖರೀದಿಸಿ ಈ ಎಲೆಕ್ಟ್ರಿಕ್‌ ಸ್ಕೂಟರ್! : ನೀವು ಈಸ್ಕೂಟರ್ ಅನ್ನು ಕಡಿಮೆ ಆಯ್ಕೆಯಲ್ಲೂ ಸಹ ಖರೀದಿಸಬಹುದು. 24 ತಿಂಗಳ ಅವಧಿಗೆ ಮಾಸಿಕ 2,900 ರೂ.ನಿಂದ ಪ್ರಾರಂಭವಾಗುತ್ತದೆ. ನೀವು 18 ತಿಂಗಳ ಅವಧಿಯನ್ನು ಆರಿಸಿದರೆ ತಿಂಗಳಿಗೆ 3,737, 9 ತಿಂಗಳ ಅವಧಿಗೆ 7 ಸಾವಿರ, 6 ತಿಂಗಳಾಗಿದ್ದರೆ 10,400, 3 ತಿಂಗಳಿಗೆ 20,400 ರೂ. ಪಾವತಿಸಬೇಕು. :ನೀವು ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಾದ್ರೆ ಕಡಿಮೆ ಬಜೆಟ್‌ ಬೆಲೆಯ ಈ ಸ್ಕೂಟರ್‌ ನಿಮಗೆ ಉತ್ತಮ ಆಯ್ಕೆಯಾಗಿದೆ. ಕೇವಲ 50 ಸಾವಿರ ರೂ.ಗೆ ನೀವು ಈ ಸ್ಕೂಟರ್‌ ಖರೀದಿಸಿ ಮನೆಗೆ ಕೊಂಡೊಯ್ಯಬಹುದು. ನೀವು ಕೇವಲ 10 ರೂ. ಖರ್ಚು ಮಾಡಿದ್ರೆ ಈ ಸ್ಕೂಟರ್ 50KM ಮೈಲೇಜ್‌ ನೀಡುತ್ತದೆ. ಈ ಸ್ಕೂಟರ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಇ-ಸ್ಕೂಟರ್‌ ಸಹ ಖರೀದಿಸಹುದು. ಇಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ಆಂಪಿಯರ್ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದರೆ ನಿಮಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಆಫರ್‌ ಮುಗಿಯುಷ್ಟರಲ್ಲಿ ಖರೀದಿಸುವುದು ಉತ್ತಮ. ಇದನ್ನೂ ಓದಿ: ಆಂಪಿಯರ್ ರಿಯೊ ಪ್ಲಸ್( ) ಎಲೆಕ್ಟ್ರಿಕ್‌ ಸ್ಕೂಟರ್‌ ಇದೀಗ ಕೇವಲ 59,900 ರೂ.ಗೆ ಲಭ್ಯವಿದೆ. ಆದರೆ ನೀವು ಇದನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ನಿಮಗೆ 6,320 ರೂ. ರಿಯಾಯಿತಿ ದೊರೆಯುತ್ತದೆ. ಹೀಗಾಗಿ ನಿಮಗೆ ಕೇವಲ 53,580 ರೂ.ಗೆ ಈ ಸ್ಕೂಟರ್‌ ಸಿಗುತ್ತದೆ. ಈ ಸ್ಕೂಟರ್‌ ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು, ನಿಮಗೆ ಖಂಡಿತ ಇಷ್ಟವಾಗುತ್ತದೆ. ಈ ಸ್ಕೂಟರ್ ವ್ಯಾಪ್ತಿಯು 70KM ಆಗಿದ್ದು, ಗರಿಷ್ಠ ವೇಗ ಗಂಟೆಗೆ 25KM ಇದೆ. ಸಂಪೂರ್ಣವಾಗಿ ಚಾರ್ಜಿಂಗ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಇದಕ್ಕೆ ಟ್ಯೂಬ್ಲೆಸ್ ಟೈರ್ ಅಳವಡಿಸಲಾಗಿದೆ. ಈ ಸ್ಕೂಟರ್‌ನ ನಿರ್ವಹಣಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ 19 ಪೈಸೆ ಮಾತ್ರ. ಅಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಯಾವುದೇ ನೋಂದಣಿ ಅಗತ್ಯವಿಲ್ಲ, ಅಲ್ಲದೇ ಇದನ್ನು ಓಡಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ. ಹೀಗಾಗಿ ಈ ಸ್ಕೂಟರ್‌ ಮಹಿಳೆಯರು, ಯುವತಿಯರು, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಇದನ್ನೂ ಓದಿ: ನೀವು ಈಸ್ಕೂಟರ್ ಅನ್ನು ಕಡಿಮೆ ಆಯ್ಕೆಯಲ್ಲೂ ಸಹ ಖರೀದಿಸಬಹುದು. 24 ತಿಂಗಳ ಅವಧಿಗೆ ಮಾಸಿಕ 2,900 ರೂ.ನಿಂದ ಪ್ರಾರಂಭವಾಗುತ್ತದೆ. ನೀವು 18 ತಿಂಗಳ ಅವಧಿಯನ್ನು ಆರಿಸಿದರೆ ತಿಂಗಳಿಗೆ 3,737, 9 ತಿಂಗಳ ಅವಧಿಗೆ 7 ಸಾವಿರ, 6 ತಿಂಗಳಾಗಿದ್ದರೆ 10,400, 3 ತಿಂಗಳಿಗೆ 20,400 ರೂ. ಪಾವತಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_327.txt b/zeenewskannada/data1_url8_1_to_1110_327.txt new file mode 100644 index 0000000000000000000000000000000000000000..d092eebd8edd96ff403931b315d4d55a82ee1387 --- /dev/null +++ b/zeenewskannada/data1_url8_1_to_1110_327.txt @@ -0,0 +1 @@ +: ಗ್ಯಾಸ್, ಆಧಾರ್ ಸೇರಿದಂತೆ ಜೂನ್ 1ರಿಂದ ಹೊಸ ನಿಯಮ, ಉಲ್ಲಂಘಿಸಿದ್ರೆ ದಂಡ! 1:ಜೂನ್‌ ಮೊದಲ ದಿನಾಂಕದಿಂದ ದೇಶದ ಜನಸಾಮಾನ್ಯರ ಜೇಬಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾಗಲಿವೆ. ಗೃಹೋಪಯೋಗಿ & ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಜೂನ್‌ 1ರ ಬೆಳಗ್ಗೆ ನಿಗದಿಪಡಿಸಲಾಗುತ್ತದೆ. ಅದೇ ದಿನವೇ ಆಧಾರ್‌ಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆಯಾಗಲಿದೆ. 1:ಮೇ ತಿಂಗಳು ಮುಗಿಯಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ನಂತರ ಜೂನ್ ಹೊಸ ತಿಂಗಳು ಪ್ರಾರಂಭವಾಗುತ್ತದೆ. ಜೂನ್ ತಿಂಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ದೇಶದ ರಾಜಕೀಯದಲ್ಲೂ ಈ ತಿಂಗಳು ದೊಡ್ಡ ಬದಲಾವಣೆಯಾಗಲಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದು ಹೊಸ ಸರ್ಕಾರ ರಚನೆಯಾಗಲಿದೆ. ಮತ್ತೊಂದೆಡೆ ಜೂನ್‌ ಮೊದಲ ದಿನಾಂಕದಿಂದ ದೇಶದ ಜನಸಾಮಾನ್ಯರ ಜೇಬಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾಗಲಿವೆ. ಗೃಹೋಪಯೋಗಿ ಮತ್ತು ವಾಣಿಜ್ಯ ಅನಿಲಗಳ ಬೆಲೆಯನ್ನು ಜೂನ್‌ 1ರ ಬೆಳಗ್ಗೆ ನಿಗದಿಪಡಿಸಲಾಗುತ್ತದೆ. ಅದೇ ದಿನವೇ ಆಧಾರ್‌ಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆಯಾಗಲಿದೆ. ಇದಲ್ಲದೇ ಸಂಚಾರಿ ನಿಯಮದಲ್ಲೂ ಹಲವು ಬದಲಾವಣೆಯಾಗಲಿದೆ. ಇವುಗಳನ್ನು ಅನುಸರಿಸದಿದ್ದಲ್ಲಿ ಜನಸಾಮಾನ್ಯರ ಜೇಬಿನ ಮೇಲೆ ದೊಡ್ಡ ಹೊರೆ ಬೀಳಲಿದೆ. ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳು ಆಗಲಿವೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ದರದಲ್ಲಿ ಬದಲಾವಣೆ:ಪ್ರತಿ ತಿಂಗಳ 1ನೇ ತಾರೀಖಿನಂದು ಗೃಹಬಳಕೆ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ದೇಶೀಯ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ದೇಶದ ತೈಲಮಾರುಕಟ್ಟೆ ಕಂಪನಿಗಳು ನಿರ್ಧರಿಸಲಿವೆ. ಜೂನ್ 1ರಂದು ಎರಡೂ ರೀತಿಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಾಗಬಹುದು. ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆಯ ಅಂಕಿ-ಅಂಶಗಳ ಪ್ರಕಾರ, ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆ ಮಾರ್ಚ್ 9ರಂದು ಕೊನೆಯದಾಗಿ ಇಳಿಕೆ ಕಂಡಿತ್ತು. ಕಳೆದೊಂದು ತಿಂಗಳಿನಿಂದ ವಾಣಿಜ್ಯ ಅನಿಲ ಸಿಲಿಂಡರ್‌ಗಳು ಅಗ್ಗವಾಗಿವೆ. ಇದೀಗ ಹೊಸ ತಿಂಗಳಿನಿಂದ ಸಿಲಿಂಡರ್‌ ಬೆಲೆ ಏರಿಕೆಯಾಗುತ್ತದೋ ಅಥವಾ ಇಳಿಕೆಯಾಗುತ್ತದೋ ಅನ್ನೋದನ್ನು ಕಾದು ನೋಡಬೇಕಿದೆ. ಆನ್‌ಲೈನ್ ಆಧಾರ್ ಅಪ್‌ಡೇಟ್‌: ಉಚಿತ ಆನ್‌ಲೈನ್‌ ಆಧಾರ್ ಅಪ್‌ಡೇಟ್‌ ಮಾಡುವ ದಿನಾಂಕವನ್ನು ಜೂನ್ 14ರವರೆಗೆ ವಿಸ್ತರಿಸಿದೆ. ಯಾರೇ ಆಗಲಿ ಆನ್‌ಲೈನ್‌ನಲ್ಲಿ ಆಧಾರ್‌ ಅಪ್‌ಡೇಟ್‌ ಮಾಡಿದರೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಆಧಾರ್‌ ಕೇಂದ್ರಕ್ಕೆ ಹೋಗಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿದ್ರೆ ಪ್ರತಿ ಅಪ್‌ಡೇಟ್‌ಗೆ 50 ರೂ. ಪಾವತಿಸಬೇಕು. 25 ಸಾವಿರ ದಂಡ!:ಜೂನ್‌ 1ರ ಹೊಸ ತಿಂಗಳಿನಿಂದ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡುಬಂದರೆ ಭಾರೀ ಮೊತ್ತದ ದಂಡ ವಿಧಿಸಲಾಗುವುದು. ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಯಸ್ಸು 18 ವರ್ಷಗಳಿಗಿಂತ ಹೆಚ್ಚಿನದಾಗಿದೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇದಲ್ಲದೆ ಅವರು 25 ವರ್ಷ ವಯಸ್ಸಿನವರೆಗೆ ಯಾವುದೇ ಪರವಾನಗಿ ಪಡೆಯುವಂತಿಲ್ಲ. ಸಂಚಾರ ನಿಯಮಗಳಲ್ಲಿ ಬದಲಾವಣೆ:ಜೂನ್ 1ರಿಂದ ಸಂಚಾರ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಹೊಸ ಚಾಲನಾ ಪರವಾನಗಿ ನಿಯಮಗಳು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿವೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ. ಹೊಸ ನಿಯಮದ ಪ್ರಕಾರ ಅತಿವೇಗದ ಚಾಲನೆಗೆ 1,000-2,000 ರೂ. ದಂಡ ತೆರಬೇಕಾಗುತ್ತದೆ. ಅದೇ ರೀತಿ ಲೈಸೆನ್ಸ್‌ ಇಲ್ಲದೆ ವಾಹನ ಚಲಾಯಿಸಿದರೆ 500 ರೂ., ಹೆಲ್ಮೆಟ್, ಸೀಟ್‌ಬೆಲ್ಟ್ ಇಲ್ಲದೇ ವಾಹನ ಚಲಾಯಿಸಿದರೆ 100 ರೂ. ದಂಡ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಖಾಸಗಿ ಸಂಸ್ಥೆಗಳಲ್ಲೂ ಲೈಸೆನ್ಸ್:ದೇಶದ ಜನರು ಇದೀಗ ಖಾಸಗಿ ಸಂಸ್ಥೆಗಳಲ್ಲಿಯೂಗೆ ಅರ್ಜಿ ಸಲ್ಲಿಸಬಹುದು. ಈ ಹೊಸ ನಿಯಮವು ಜೂನ್ 1ರಿಂದ ಜಾರಿಗೆ ಬರಲಿದೆ. ಇಲ್ಲಿ ಸಾರ್ವಜನಿಕರು ತಮ್ಮ ಚಾಲನಾ ಪರೀಕ್ಷೆಯನ್ನು ನಡೆಸಬಹುದು. ಅವರಿಗೆ ಲೈಸೆನ್ಸ್‌ ನೀಡಲಾಗುತ್ತದೆ. ಮೊದಲು ಈ ಪರೀಕ್ಷೆಗಳನ್ನು ನಡೆಸುವ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಈ ನಿಯಮವು ಜೂನ್ 1ರಿಂದ ಅನ್ವಯಿಸುತ್ತದೆ, ಆದರೆ ಈ ಪರೀಕ್ಷೆಗಳನ್ನು ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಈ ನಿಬಂಧನೆಯು ಜೂನ್ 1ರಿಂದ ಮಾತ್ರ ಅನ್ವಯಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_328.txt b/zeenewskannada/data1_url8_1_to_1110_328.txt new file mode 100644 index 0000000000000000000000000000000000000000..b4f482c69b3020d11e3a89daacdd2e6dbfecaa9a --- /dev/null +++ b/zeenewskannada/data1_url8_1_to_1110_328.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ (27-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ27) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 52,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(27-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_329.txt b/zeenewskannada/data1_url8_1_to_1110_329.txt new file mode 100644 index 0000000000000000000000000000000000000000..84f68bda64857cfc4752b9516e36246d4a1eb86d --- /dev/null +++ b/zeenewskannada/data1_url8_1_to_1110_329.txt @@ -0,0 +1 @@ +ನಿಮ್ಮಲ್ಲಿರುವ ಹಳೆಯ ಆಧಾರ್ ಜೂನ್ 14 ರ ನಂತರ ನಿಷ್ಪ್ರಯೋಜಕವಾಗಲಿದೆಯೇ ? ಹೇಳಿದ್ದೇನು ? : 10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ಗಳನ್ನು ನವೀಕರಿಸುವ ಕುರಿತು ಹೇಳಿದ್ದೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು :ನಿಮ್ಮ ಆಧಾರ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ಅದನ್ನು ದೀರ್ಘಕಾಲದವರೆಗೆ ನವೀಕರಿಸದಿದ್ದರೆ,ಜೂನ್ 14ರ ನಂತರ ನಿಮ್ಮ ಆಧಾರ್ ನಿಷ್ಪ್ರಯೋಜಕವಾಗುತ್ತದೆ.ಕಳೆದ ಕೆಲವು ದಿನಗಳಿಂದ ಇಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ಗಳನ್ನು ನವೀಕರಿಸುವ ಕುರಿತು ಇಂತಹ ಸಂದೇಶಗಳು ವೈರಲ್ ಆಗುತ್ತಿವೆ.ಆದರೆ, ಅಂಥಹ ಯಾವುದೇ ಮಾಹಿತಿಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ಇದುವರೆಗೆ ಬಿಡುಗಡೆ ಮಾಡಿಲ್ಲ. 10 ವರ್ಷ ಹಳೆಯ ಆಧಾರ್ ಕಾರ್ಡ್ ನಿಷ್ಪ್ರಯೋಜಕವಾಗುತ್ತಾ? :ಸತ್ಯವೆಂದರೆ 10 ವರ್ಷ ಅಥವಾ ಅದಕ್ಕಿಂತ ಹಳೆಯದಾದನಿಷ್ಪ್ರಯೋಜಕ ಅಥವಾ ಅಮಾನ್ಯವಾಗುವುದಿಲ್ಲ.ಈ ಆಧಾರ್ ಕಾರ್ಡ್‌ಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತವೆ.ಹಾಗಿದ್ದರೆ ಜೂನ್ 14 ರ ದಿನಾಂಕ ಎಲ್ಲಿಂದ ಬಂತು ಎನ್ನುವುದು ಈಗ ಮೂಡುವ ಪ್ರಶ್ನೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಯುಐಡಿಎಐ ಜೂನ್ 14ರ ಗಡುವನ್ನು ನೀಡಿದೆ. ಅಂದರೆ. ಜೂನ್ 14 ರವರೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು.ಈ ಸಂದೇಶವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ್ ಕಾರ್ಡ್ ನಿಷ್ಪ್ರಯೋಜಕವಾಗಲಿದೆ ಎನ್ನುವ ಸಂದೇಶ ಫಾರ್ವರ್ಡ್ ಮಾಡಲಾಗುತ್ತಿದೆ. ಇದನ್ನೂ ಓದಿ : ಜೂನ್ 14ರ ನಂತರ ಈ ಸೇವೆ ಲಭ್ಯವಿರುವುದಿಲ್ಲ :ಜೂನ್ 14 ರವರೆಗೆ ಆನ್‌ಲೈನ್‌ನಲ್ಲಿ ಆಧಾರ್ ಅನ್ನು ನವೀಕರಿಸಲು ಒಂದು ಪೈಸೆಯನ್ನೂ ಖರ್ಚು ಮಾಡಬೇಕಾಗಿಲ್ಲ.ಈ ಗಡುವಿನ ನಂತರ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ,ಹೆಸರು ನವೀಕರಿಸಿದರೆ,ಅದಕ್ಕೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ನವೀಕರಿಸಲು ಬಯಸಿದರೆ, ಜೂನ್ 14ರ ಮೊದಲು ಡಾಕ್ಯುಮೆಂಟ್ ಅನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಉಚಿತವಾಗಿ ಮಾಡಬಹುದು. ಶುಲ್ಕಗಳು ಆಫ್‌ಲೈನ್‌ನಲ್ಲಿ ಅನ್ವಯಿಸುತ್ತವೆ :ಆನ್‌ಲೈನ್ ಸೇವೆಗೆ ಮಾತ್ರ ಉಚಿತ ಅಪ್‌ಡೇಟ್ ಸೌಲಭ್ಯ ಲಭ್ಯವಿದೆ.ನೀವು ಹತ್ತಿರದಹೋಗಿ ಆಫ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಿದರೆ, 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.50 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಜನಸಂಖ್ಯಾ ಅಥವಾ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕು. ಆಧಾರ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಬಯಸಿದರೆ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ಜನವರಿ 14 ರ ಮೊದಲು ಆನ್ಲೈನ್ ನಲ್ಲಿಯೇ ಮಾಡುವುದು ಉತ್ತಮ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_33.txt b/zeenewskannada/data1_url8_1_to_1110_33.txt new file mode 100644 index 0000000000000000000000000000000000000000..b1819e2f0edd26c5a8168da0f32de953cd522944 --- /dev/null +++ b/zeenewskannada/data1_url8_1_to_1110_33.txt @@ -0,0 +1 @@ +2024: ಗೌರಿ-ಗಣೇಶ ಹಬ್ಬ ಸೇರಿ ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್‌ಗಳಿಗೆ ರಜೆ 2024: ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ ಚತುರ್ಥಿ, ಓಣಂ, ಈದ್-ಇ ಮಿಲಾದ್ ಸೇರಿದಂತೆ ಹಲವು ಹಬ್ಬಗಳಿದ್ದು ವಾರಾಂತ್ಯದ ರಜೆಗಳು ಸೇರಿದಂತೆ ಒಟ್ಟು 15 ದಿನಗಳು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. 2024:ಸೆಪ್ಟೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರದ ರಜೆಗಳು ಸೇರಿದಂತೆ ಒಟ್ಟು 15 ದಿನಗಳು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆದಾಗ್ಯೂ, ಸ್ಥಳೀಯ ರಜೆಗಳ ಕಾರಣದಿಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ರಜಾ ದಿನಗಳಲ್ಲಿ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ,ಗ್ರಾಹಕರು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಯೋಜಿಸಲು ಮತ್ತು ಅನಾನುಕೂಲತೆಯನ್ನು ತಪ್ಪಿಸಲು ಸಹಾಯ ಮಾಡಲು ಬ್ಯಾಂಕ್ ರಜಾದಿನಗಳ ಮಾಸಿಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಸೆಪ್ಟೆಂಬರ್ 2024ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ( 2024) ಪರಿಶೀಲಿಸಿ. ಇದನ್ನೂ ಓದಿ- ಸೆಪ್ಟೆಂಬರ್ 2024 ರಲ್ಲಿ ಒಟ್ಟು 15 ದಿನ ಬ್ಯಾಂಕ್‌ಗಳಿಗೆ ರಜೆ ( 15 2024):ಮೊದಲೇ ತಿಳಿಸಿದಂತೆ, ಓಣಂ, ಮಿಲಾದ್-ಉನ್-ನಬಿ ಅಥವಾ ಈದ್-ಇ ಮಿಲಾದ್, ಇಂದ್ರಜಾತ್ರಾ/ಈದ್-ಎ-ಮಿಲಾದ್, ಪಾಂಗ್-ಲಬ್ಸೋಲ್, ಐ-ಮಿಲಾದ್-ಉಲ್-ನಬಿ, ಶ್ರೀ ನಾರಾಯಣ ಗುರು ಸಮಾಧಿ ದಿನ, ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನ ಪ್ರಯುಕ್ತ 15 ದಿನಗಳು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ನಿಮ್ಮ ರಾಜ್ಯದಲ್ಲಿ ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ ಯಾವ ದಿನಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸಲ್ಲ ತಿಳಿಯಿರಿ. ಇದನ್ನೂ ಓದಿ- ಸೆಪ್ಟೆಂಬರ್ 2024 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಕೆಳಕಂಡಂತಿದೆ:ಸೆಪ್ಟೆಂಬರ್ 1 (ಭಾನುವಾರ), 2024:ವಾರಾಂತ್ಯದ ಕಾರಣ ಬ್ಯಾಂಕ್‌ಗಳು ರಾಷ್ಟ್ರವ್ಯಾಪಿ ಮುಚ್ಚಲ್ಪಡುತ್ತವೆ.ಸೆಪ್ಟೆಂಬರ್ 4, 2024:ಶ್ರೀಮಂತ ಶಂಕರದೇವ ಉತ್ಸವದ ತಿರುಭಾವ ತಿಥಿ ಹಿನ್ನಲೆಯಲ್ಲಿ ಗುವಾಹಟಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಸೆಪ್ಟೆಂಬರ್ 7 (ಶನಿವಾರ), 2024:ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಒರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.ಸೆಪ್ಟೆಂಬರ್ 14 (ಶನಿವಾರ), 2024:ಕರ್ಮ ಪೂಜೆ/ ಓಣಂ ಹಬ್ಬದ ಪ್ರಯುಕ್ತ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಸೆಪ್ಟೆಂಬರ್ 15 (ಭಾನುವಾರ), 2024 :ವಾರಾಂತ್ಯದ ರಜೆ.ಸೆಪ್ಟೆಂಬರ್ 16 (ಸೋಮವಾರ), 2024:ಇದ್-ಎ-ಮಿಲಾದ್ - ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಜಮ್ಮು, ಕೇರಳ, ಉತ್ತರ ಪ್ರದೇಶ, ನವದೆಹಲಿ, ಛತ್ತೀಸ್‌ಗಢ, ಜಾರ್ಖಂಡ್ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.ಸೆಪ್ಟೆಂಬರ್ 17 (ಮಂಗಳವಾರ), 2024:ಇಂದ್ರಜಾತ್ರಾ/ಈದ್-ಎ-ಮಿಲಾದ್ (ಮಿಲಾದ್-ಉನ್-ನಬಿ) - ಸಿಕ್ಕಿಂ ಮತ್ತು ಛತ್ತೀಸ್‌ಗಢದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.ಸೆಪ್ಟೆಂಬರ್ 18 (ಬುಧವಾರ), 2024:ಪಾಂಗ್-ಲಬ್ಸೋಲ್ - ಸಿಕ್ಕಿಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಸೆಪ್ಟೆಂಬರ್ 20 (ಶುಕ್ರವಾರ), 2024:ಈದ್-ಇ-ಮಿಲಾದ್-ಉಲ್-ನಬಿ ನಂತರ ಶುಕ್ರವಾರ - ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.ಸೆಪ್ಟೆಂಬರ್ 21 (ಶನಿವಾರ), 2024:ಶ್ರೀ ನಾರಾಯಣ ಗುರು ಸಮಾಧಿ ದಿನ - ಕೇರಳದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಸೆಪ್ಟೆಂಬರ್ 22 (ಭಾನುವಾರ), 2024: ವಾರಾಂತ್ಯದ ರಜೆ.ಸೆಪ್ಟೆಂಬರ್ 23 (ಸೋಮವಾರ), 2024:ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನ - ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಆದಾಗ್ಯೂ, ಎಲ್ಲಾ ರಜಾ ದಿನಗಳಲ್ಲೂ ಆನ್ಲೈನ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಪ್ರಮುಖ ಹಣಕಾಸು ಸಂಬಂಧಿತ ಬ್ಯಾಂಕಿಂಗ್ ಕೆಲಸಗಳನ್ನು ನಿರ್ವಹಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_330.txt b/zeenewskannada/data1_url8_1_to_1110_330.txt new file mode 100644 index 0000000000000000000000000000000000000000..33797b565412261c25e907da0d8f8e66c8efffdc --- /dev/null +++ b/zeenewskannada/data1_url8_1_to_1110_330.txt @@ -0,0 +1 @@ +ಚಾಲನಾ ಪರವಾನಗಿಯಿಂದ ಗ್ಯಾಸ್ ಸಿಲಿಂಡರ್‌ವರೆಗೆ; ಜೂನ್ 1ರಿಂದ ಈ ನಿಯಮಗಳು ಬದಲಾಗಲಿವೆ! 1 2024: ಜೂನ್‌ 1ರ ಹೊಸ ತಿಂಗಳ ಆರಂಭದೊಂದಿಗೆ ಹಲವು ನಿಯಮಗಳಲ್ಲಿ ಬದಲಾಗಲಿದೆ. ಡ್ರೈವಿಂಗ್ ಲೈಸೆನ್ಸ್‌ನಿಂದ ಗ್ಯಾಸ್ ಸಿಲಿಂಡರ್‌ವರೆಗೆ ಹೊಸ ನಿಯಮಗಳು ಹೊಸ ತಿಂಗಳ ಆರಂಭದೊಂದಿಗೆ ಜಾರಿಗೆ ಬರಲಿವೆ. ಯಾವ್ಯಾವ ನಿಯಮಗಳಲ್ಲಿ ಬದಲಾವಣೆಯಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ... 1 2024:ಬರುವ ಜೂನ್‌ 1ರ ಹೊಸ ತಿಂಗಳ ಪ್ರಾರಂಭದೊಂದಿಗೆ ಹಲವು ನಿಯಮಗಳಲ್ಲಿ ಬದಲಾವಣೆಯಾಗುತ್ತವೆ. ಡ್ರೈವಿಂಗ್ ಲೈಸೆನ್ಸ್‌ನಿಂದ ಗ್ಯಾಸ್ ಸಿಲಿಂಡರ್‌ವರೆಗೆ, ಹೊಸ ನಿಯಮಗಳು ಹೊಸ ತಿಂಗಳ ಆರಂಭದಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳ ಪರಿಣಾಮ ನೇರವಾಗಿ ಶ್ರೀಸಾಮಾನ್ಯನ ಜೇಬಿನ ಮೇಲೆ ಬೀಳಲಿದೆ. ನೀವು ಹೊಸ ನಿಯಮಗಳ ಬಗ್ಗೆ ತಿಳಿದಿರಬೇಕು, ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ? ಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಬದಲಾಯಿಸುತ್ತವೆ. ಪ್ರತಿ ತಿಂಗಳ ಮೊದಲ ದಿನ ಬೆಳಗ್ಗೆ 6ಗಂಟೆಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿಯೂ ಜೂನ್ 1ರಂದು ಗ್ಯಾಸ್ ಸಿಲಿಂಡರ್‌ಗಳ ಹೊಸ ದರಗಳು ಬಿಡುಗಡೆಯಾಗಲಿವೆ. 14KG ದೇಶೀಯ ಮತ್ತು 19KG ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳ ಬದಲಾವಣೆ ಬಗ್ಗೆ ತೈಲ ಕಂಪನಿಗಳು ನಿರ್ಧರಿಸಲಿವೆ. ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್‌ಡೇಟ್‌ ಆಧಾರ್ ಕಾರ್ಡ್ ಅಪ್‌ಡೇಟ್‌ ಬಗ್ಗೆ ಮಾಹಿತಿಯನ್ನು ನೀಡಿದೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್‌ ಮಾಡಲು ಜೂನ್ 14ರವರೆಗೆ ದಿನಾಂಕವಿದೆ. ಯಾವುದೇ ಶುಲ್ಕವಿಲ್ಲದೆ ನೀವು ಸುಲಭವಾಗಿ ಆಧಾರ್ ಅನ್ನು ಜೂನ್ 14ರವರೆಗೆ ಉಚಿತವಾಗಿ ಅಪ್‌ಡೇಟ್‌ ಮಾಡಬಹುದು. ಆಫ್‌ಲೈನ್ ಅಪ್‌ಡೇಟ್‌ಗಾಗಿ ಅಂದರೆ ಆಧಾರ್ ಕೇಂದ್ರಕ್ಕೆ ಹೋಗುವಾಗ, ನೀವು ಪ್ರತಿ ಅಪ್‌ಡೇಟ್‌ಗೆ 50 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಚಾಲನಾ ಪರವಾನಗಿ ಹೊಸ ನಿಯಮ ಜೂನ್ 1ರಿಂದ ಸಂಚಾರ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಜೂನ್ 1ರಿಂದ ನೀವು ಡ್ರೈವಿಂಗ್ ಲೈಸೆನ್ಸ್‌ಗಾಗಿ RTOಗೆ ಹೋಗಬೇಕಾಗಿಲ್ಲ. ಡ್ರೈವಿಂಗ್ ಸ್ಕೂಲ್‌ಗೆ ಹೋಗಿ ನಿಮ್ಮ DLಅನ್ನು ಸಹ ನೀವು ಪಡೆಯಬಹುದು, ಹೊಸ ನಿಯಮದ ಪ್ರಕಾರ ಆರ್‌ಟಿಒಗೆ ಹೋಗಿ ಪರೀಕ್ಷೆ ತೆಗೆದುಕೊಳ್ಳುವ ಅಗತ್ಯವಿಲ್ಲ. ನೀವು ಅಧಿಕೃತ ಖಾಸಗಿ ಡ್ರೈವಿಂಗ್ ಇನ್ಸ್ಟಿಟ್ಯೂಟ್ನಿಂದ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಅಪ್ರಾಪ್ತ ವಯಸ್ಕರಿಗೆ 25 ಸಾವಿರ ರೂ. ದಂಡ ಜೂನ್ 1ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರುಚಲಾಯಿಸಿದರೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 25,000 ರೂ.ವರೆಗೆ ದಂಡ ತೆರಬೇಕಾಗುತ್ತದೆ. ರಸ್ತೆ ಅಪಘಾತಗಳನ್ನು ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_331.txt b/zeenewskannada/data1_url8_1_to_1110_331.txt new file mode 100644 index 0000000000000000000000000000000000000000..e6ad9103decb909acc50a10096d43b7dfbbb2773 --- /dev/null +++ b/zeenewskannada/data1_url8_1_to_1110_331.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..! (26-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ26) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,009 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(26-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_332.txt b/zeenewskannada/data1_url8_1_to_1110_332.txt new file mode 100644 index 0000000000000000000000000000000000000000..92b32f9a1ec023d3df13f325ef8bf424e4389fa9 --- /dev/null +++ b/zeenewskannada/data1_url8_1_to_1110_332.txt @@ -0,0 +1 @@ +: ನಂಬರ್‌ ಪ್ಲೇಟ್‌ ಬಗ್ಗೆ ಇಲ್ಲಿದೆ ನೋಡಿ ಬಿಗ್‌ ಅಪ್‌ಡೇಟ್! : ಪ್ರತಿಯೊಬ್ಬರೂ ಮೇ 31ರೊಳಗೆ ನಂಬರ್ ಪ್ಲೇಟ್‌ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬುದು ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟಲು ಸಿದ್ಧರಾಗಬೇಕು. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್‌ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಿದ್ರೆ ಈ ದಂಡದಿಂದ ಬಚಾವ್ ಆಗಬಹುದು. : 2019ರೊಳಗೆ ನಂಬರ್ ಪ್ಲೇಟ್ ಖರೀದಿ ಮಾಡಿರುವ ಪ್ರತಿಯೊಂದು ವಾಹನದ ಮಾಲೀಕರು ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ಶೋ ರೂಂಗೆ ಹೋಗಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಬರಬೇಕು ಎಂದು ಸಾರಿಗೆ ಇಲಾಖೆಯ ನಿಯಮಗಳು ತಿಳಿಸಿವೆ. ಜೂನ್ ಒಂದರ ನಂತರ ನಿಮ್ಮ ವಾಹನದಲ್ಲಿನಂಬರ್ ಪ್ಲೇಟ್ ಇಲ್ಲದೇ ಹೋದಲ್ಲಿ ಯಾವುದೇ ಅನುಮಾನವಿಲ್ಲದೆ 1,000-2,000 ರೂ.ವರೆಗೆ ಟ್ರಾಫಿಕ್ ಪೊಲೀಸರು ಫೈನ್ ವಿಧಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದನ್ನೂ ಓದಿ: ಹೀಗಾಗಿ ಈ ದೊಡ್ಡ ಮೊತ್ತದ ದಂಡದಿಂದ ತಪ್ಪಿಸಿಕೊಳ್ಳಲು ನೀವು ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಯಾಕಂದ್ರೆ ಜೂನ್ ಒಂದರ ನಂತರ ಸಹ ನಿಮ್ಮ ನಂಬರ್ ಪ್ಲೇಟ್ ಬಾರದೆ ಇದ್ದರೆ ನೀವು ರಿಜಿಸ್ಟ್ರೇಷನ್ ಮಾಡಿಸಿಕೊಂಡರೂ ದಂಡದಿಂದ ಬಚಾವ್ ಆಗುವ ಸಾಧ್ಯತೆಯಿದೆ. ಅದು ಹೇಗೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಪ್ರತಿಯೊಬ್ಬರೂ ಮೇ 31ರೊಳಗೆ ನಂಬರ್ ಪ್ಲೇಟ್‌ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬುದು ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟಲು ಸಿದ್ಧರಾಗಬೇಕು. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್‌ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಿದ್ರೆ ಈ ದಂಡದಿಂದ ಬಚಾವ್ ಆಗಬಹುದು. ಇದನ್ನೂ ಓದಿ: ಹೀಗಾಗಿ ನಂಬರ್ ಪ್ಲೇಟ್‌ಅನ್ನು ಅಳವಡಿಸಿಕೊಳ್ಳದೆ ಹೋದರೂ ಸಹರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ ರಸೀದಿಯನ್ನು ತೋರಿಸಿದ್ರೂ ನಿಮಗೆ ರಿಯಾಯಿತಿ ದೊರಕಲಿದೆ. ಅಂದರೆ ದೊಡ್ಡ ಮೊತ್ತದ ದಂಡದಿಂದ ಪಾರಾಗಲು ಪ್ರತಿಯೊಬ್ಬರೂ ಕನಿಷ್ಟ ಪಕ್ಷ ರಿಜಿಸ್ಟ್ರೇಷನ್ ಆದರೂ ಮಾಡಿಸಿಕೊಳ್ಳಲೇಬೇಕಾಗಿದೆ ಅಂತಾ ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_333.txt b/zeenewskannada/data1_url8_1_to_1110_333.txt new file mode 100644 index 0000000000000000000000000000000000000000..da54e68eb43b6371cb86bf3d37d2cc962a2dc5f4 --- /dev/null +++ b/zeenewskannada/data1_url8_1_to_1110_333.txt @@ -0,0 +1 @@ +: ಬಿಗ್ ರಿಲೀಫ್.. ಭಾರೀ ಇಳಿಕೆಯಾದ ಚಿನ್ನದ ಬೆಲೆ ! : ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಶನಿವಾರ ದೇಶದ ಹಲವು ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ಎಂಬುದನ್ನು ನೋಡೋಣ. 25-05-2024 :ಚಿನ್ನ ಪ್ರಿಯರಿಗೆ ಇದು ನಿಜಕ್ಕೂ ಸಂತಸದ ಸುದ್ದಿ. ಇಲ್ಲಿಯವರೆಗೆ, ಖರೀದಿದಾರರು ಚಿನ್ನದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದರು. ಆದರೆ ಇದೀಗ ಚಿನ್ನದ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 80 ಸಾವಿರ ಸಮೀಪಕ್ಕೆ ಹೊರಟಿತ್ತು. ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಶನಿವಾರ ದೇಶದ ಹಲವು ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ಎಂಬುದನ್ನು ನೋಡೋಣ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,540 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 72,580 ಆಗಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,390 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 72,430 ಆಗಿದೆ. ಇದನ್ನೂ ಓದಿ: ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,490 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 72,540 ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 66,390 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 72,430ರಲ್ಲಿ ಆಗಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,390 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 72,430ರಲ್ಲಿ ಆಗಿದೆ. ಬೆಳ್ಳಿ ಬೆಲೆಯೂ ಇಳಿಕೆ : ಬೆಳ್ಳಿ ಬೆಲೆಯೂ ಇಳಿಕೆ ಕಂಡಿದೆ. ದೇಶದ ಕೆಲವು ಭಾಗಗಳಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ ಲಕ್ಷದ ಗಡಿ ತಲುಪಿತ್ತು. ಪ್ರಸ್ತುತ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ ರೂ. 91,900 ಆಗಿದೆ. ಹೈದರಾಬಾದ್, ಬೆಂಗಳೂರು ಮತ್ತು ಕೇರಳದಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 92,400 ಆಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_334.txt b/zeenewskannada/data1_url8_1_to_1110_334.txt new file mode 100644 index 0000000000000000000000000000000000000000..98fabf7434349e1a9815fa32c543a9da55c36a84 --- /dev/null +++ b/zeenewskannada/data1_url8_1_to_1110_334.txt @@ -0,0 +1 @@ +: ಯಲ್ಲಾಪುರದಲ್ಲಿ 53 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (25-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ25) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,009 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(25-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_335.txt b/zeenewskannada/data1_url8_1_to_1110_335.txt new file mode 100644 index 0000000000000000000000000000000000000000..acd688142d1989832c561d91703e9b36653aa494 --- /dev/null +++ b/zeenewskannada/data1_url8_1_to_1110_335.txt @@ -0,0 +1 @@ +: ಟಿಕೆಟ್ ದರದ 25 ಶೇ. ಪಾವತಿಸಿ ಸೀಟ್ ಲಾಕ್ ಮಾಡುವ ಹೊಸ ಟೆಕ್ನಿಕ್ :ಇಲ್ಲಿದೆ ಟ್ರೈನ್ ಟಿಕೆಟ್ ಬುಕ್ ಮಾಡುವ ವಿಧಾನ :ಇದು ಸಂಪೂರ್ಣವಾಗಿ ಹೊಸ ವೈಶಿಷ್ಟ್ಯವಾಗಿದ್ದು, ಇದರ ಸಹಾಯದಿಂದ ಸಂಪೂರ್ಣ ಟಿಕೆಟ್ ದರದ 25% ಅನ್ನು ಪಾವತಿಸುವ ಮೂಲಕ ನಿಮ್ಮ ಸೀಟ್ ಅನ್ನು ಬುಕ್ ಮಾಡಿಕೊಳ್ಳಬಹುದು. :ರೈಲು ಪ್ರಯಾಣವನ್ನು ಸುಲಭಗೊಳಿಸಲು, ಅನೇಕ ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಪರಿಚಯಿಸಿದೆ.ಇದೀಗ ಟಿಕೆಟ್ ಬುಕ್ಕಿಂಗ್‌ನಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಮೇಕ್‌ಮೈಟ್ರಿಪ್ ಹಲವು ಹೊಸ ವೈಶಿಷ್ಟ್ಯಗಳನ್ನು ತಂದಿದೆ. ಇಲ್ಲಿ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ.ಈ ವಿಶೇಷತೆಗಳಲ್ಲಿ ಒಂದು 'ಸೀಟ್ ಲಾಕ್'.ಇದು ಸಂಪೂರ್ಣವಾಗಿ ಹೊಸ ವೈಶಿಷ್ಟ್ಯವಾಗಿದ್ದು, ಇದರ ಸಹಾಯದಿಂದ ಸಂಪೂರ್ಣ ಟಿಕೆಟ್ ದರದ 25%ವನ್ನು ಪಾವತಿಸುವ ಮೂಲಕ ಸೀಟ್ ಬುಕ್ ಮಾಡಿಕೊಳ್ಳಬಹುದು. ಪ್ರಯಾಣದ 24 ಗಂಟೆಗಳ ಮೊದಲು ಉಳಿದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ನ ' ' ವೈಶಿಷ್ಟ್ಯ :ಕಾಯ್ದಿರಿಸುವಾಗ ಮತ್ತೊಂದು ಸಮಸ್ಯೆ ಎಂದರೆ ನಿಮ್ಮ ಆಯ್ಕೆಯ ದಿನಾಂಕ ಮತ್ತು ನೇರ ರೈಲಿನಲ್ಲಿ ದೃಢೀಕೃತ ಟಿಕೆಟ್ ಅನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಇದೀಗ ನ 'ಕನೆಕ್ಟೆಡ್ ಟ್ರಾವೆಲ್' ವೈಶಿಷ್ಟ್ಯದೊಂದಿಗೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗಿದೆ. ಈ ವೈಶಿಷ್ಟ್ಯವು ಬಸ್ ಮತ್ತು ರೈಲು ಪ್ರಯಾಣವನ್ನು ಸಂಯೋಜಿಸುವ ಹಲವು ಮಾರ್ಗಗಳನ್ನು ಸೂಚಿಸುತ್ತದೆ.ಇಲ್ಲಿ ಲೇಓವರ್ ಸಮಯ ಮತ್ತು ಸಂಪೂರ್ಣ ಪ್ರಯಾಣದ ಸಮಯವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದನ್ನೂ ಓದಿ : ಮೇಕ್‌ಮೈಟ್ರಿಪ್‌ನ ಸಹ-ಸಂಸ್ಥಾಪಕ ಹೇಳುವುದೇನು ? :ರೈಲು ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಪ್ರತಿ ಪ್ರಯಾಣವನ್ನು ಸ್ಮರಣೀಯವಾಗಿಸಲು ಬದ್ಧರಾಗಿದ್ದೇವೆ ಎಂದು ಮೇಕ್‌ಮೈಟ್ರಿಪ್‌ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವನ್ ತಿಳಿಸಿದ್ದಾರೆ. ಸರಿಯಾದ ರೈಲು ಯೋಜನೆ ಮತ್ತು ಆಯ್ಕೆಯಿಂದ ಹಿಡಿದು ಟಿಕೆಟ್‌ಗಳನ್ನು ಖರೀದಿಸುವವರೆಗೆ ಮತ್ತು ಪ್ರಯಾಣಕ್ಕೂ ಮೊದಲು ಅಗತ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.ರೈಲು ಬುಕಿಂಗ್ ಮತ್ತು ಪ್ರಯಾಣದ ಪ್ರತಿಯೊಂದು ಹಂತದಲ್ಲೂ ನವೀನ ವೈಶಿಷ್ಟ್ಯಗಳೊಂದಿಗೆ, ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ, ಅನುಕೂಲತೆ ಮತ್ತು ಸೌಕರ್ಯವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. . 'ರೂಟ್ ಎಕ್ಸ್‌ಟೆನ್ಶನ್ ಅಸಿಸ್ಟೆನ್ಸ್ :ಮತ್ತೊಂದು ಹೊಸ ವೈಶಿಷ್ಟ್ಯವೆಂದರೆ 'ಇದನ್ನು ನ ಸ್ವಂತ ತಂತ್ರಜ್ಞಾನದಿಂದ ಮಾಡಲಾಗಿದೆ.ನಿಮ್ಮ ಆಯ್ಕೆಯ ರೈಲಿನಲ್ಲಿ ನಿಮಗೆ ಸೀಟು ಸಿಗದಿದ್ದರೆ ಪರ್ಯಾಯ ಮಾರ್ಗಗಳನ್ನು ಈ ವೈಶಿಷ್ಟ್ಯವು ಸೂಚಿಸುತ್ತದೆ.ಉದಾಹರಣೆಗೆ, ನಿಂದ ಗೆ ದೃಢೀಕೃತ ಟಿಕೆಟ್ ಲಭ್ಯವಿಲ್ಲದಿದ್ದರೆ,ಈ ವೈಶಿಷ್ಟ್ಯವು ಅದೇ ರೈಲಿನಲ್ಲಿ ನಿಂದ ವರೆಗಿನ ಟಿಕೆಟ್‌ಗಳನ್ನು ತೋರಿಸಬಹುದು.ಬಿ ಸ್ಟೇಷನ್ ದಾರಿಯಲ್ಲಿ ಇರುವುದರಿಂದ ನೀವು ಕೆಳಗೆ ಇಳಿಯಬಹುದು.ಸಾಮಾನ್ಯವಾಗಿ ಬಳಕೆದಾರರಿಗೆ ಅಂತಹ ಮಾರ್ಗಗಳನ್ನು ಸ್ವತಃವಾಗಿ ಕಂಡುಹಿಡಿಯುವುದು ಕಷ್ಟವಾಗುತ್ತದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_336.txt b/zeenewskannada/data1_url8_1_to_1110_336.txt new file mode 100644 index 0000000000000000000000000000000000000000..4111e8d652cae34cfb01fc738b360b26f021b7e2 --- /dev/null +++ b/zeenewskannada/data1_url8_1_to_1110_336.txt @@ -0,0 +1 @@ +43 ಇಂಚಿನ 4K ಮೇಲೆ ಭರ್ಜರಿ ರಿಯಾಯಿತಿ! ಇಂದೇ ಖರೀದಿಸಿ 4K : ಅಮೆರಿಕದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್‌ನ 4K ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ. ಇದು 3840x2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವಿವ್ಯೂ ಆಂಗಲ್ 10+ ಸಪೋರ್ಟ್ ಮಾಡುವ ಡಿಸ್ಪ್ಲೇ ಹೊಂದಿದೆ. 4K :ಅತಿ ಕಡಿಮೆ ಬೆಲೆಗೆ 43 ಇಂಚಿನ 4K ಖರೀದಿಸುವ ಆಸೆಯಿದ್ದರೆ ಇಲ್ಲಿದೆ ಸುವರ್ಣ ಅವಕಾಶ. ಅಮೆಜಾನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೀವು ಹೊಸ ಸ್ಮಾರ್ಟ್‌ ಟಿವಿಯನ್ನು ಖರೀದಿಸಬಹುದು. ಈ ಡೀಲ್‌ ಆಫರ್‌ ಪಡೆಯಲು ಕೆಲವೇ ದಿನಗಳು ಬಾಕಿ ಇದ್ದು, ಇಂದೇ ಖರೀದಿಸಿದರೆ ಭರ್ಜರಿ ಮನರಂಜನೆಯ ಜೊತೆಗೆ ಭರ್ಜರಿ ಉಳಿತಾಯವಾಗಲಿದೆ.ನೀವು ಅತ್ಯಂತ ಕಡಿಮೆ ಬೆಲೆಗೆ ದೊಡ್ಡ ಮತ್ತು ಸ್ಟೈಲಿಶ್ ಸ್ಮಾರ್ಟ್ ಟಿವಿ ಖರೀದಿಸಬಹುದು. ಬರೋಬ್ಬರಿ 43 ಇಂಚಿನ 4K TVಯನ್ನು ಅಮೆಜಾನ್‌ನಲ್ಲಿ ಕೇವಲ 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ ಟಿವಿ ಮೇಲೆ 1 ವರ್ಷದ ವಾರಂಟಿ ಸಹ ನೀಡಲಾಗುತ್ತಿದೆ. ಬೆಲೆ:ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 33,999 ರೂ. ಆಗಿದೆ. ಆದರೆ ಅಮೆಜಾನ್‌ನಲ್ಲಿ ಶೇ.41ರಷ್ಟು ರಿಯಾಯಿತಿ ಲಭ್ಯವಿದ್ದು, ಕೇವಲ 19,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರ ಮೇಲೆ ಬ್ಯಾಂಕ್ ಆಫರ್ ಸಹ ಲಭ್ಯವಿದ್ದು, ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ಸೌಲಭ್ಯವಿಲ್ಲದೆ ಖರೀದಿಸಿದರೆ 2000 ರೂ.ವರೆಗೆ ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಇದನ್ನೂ ಓದಿ: ಫೀಚರ್ಸ್‌:ಅಮೆರಿಕದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್‌ನ 4K ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ. ಇದು 3840x2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವಿವ್ಯೂ ಆಂಗಲ್ 10+ ಸಪೋರ್ಟ್ ಮಾಡುವ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ ನಿಮಗೆ 3 ಮತ್ತು 2 ಟೈಪ್ ಪೋರ್ಟ್ ನೀಡಿದ್ದು, ಸುಲಭವಾಗಿ ಸೆಟಪ್ ಬಾಕ್ಸ್ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಸ್ಮಾರ್ಟ್ ಟಿವಿ ನಿಮಗೆ ಡುಯಲ್ ಬ್ಯಾಂಡ್ - ಫೀಚರ್ ಹೊಂದಿದ್ದು, ಸರಳ ಮತ್ತು ಸುಲಭವಾದ ಬಳಕೆಯ ಅನುಭವ ನೀಡುತ್ತದೆ. ಅತ್ಯುತ್ತಮ ಸೌಂಡ್ ಕ್ವಾಲಿಟಿ:ಈ ಕೊಡಕ್ ಸ್ಮಾರ್ಟ್ ಟಿವಿ 40W ಸೌಂಡ್ ಔಟ್‌ಪುಟ್‌ ಹೊಂದಿದ್ದು, ಟ್ರೂ ಸರೌಂಡ್ ಸೌಂಡ್ ಟೆಕ್ನಾಲಜಿ ಹೊಂದಿದೆ. 2GB ಮತ್ತು 8GB ಸ್ಟೋರೇಜ್ 1.4 ವೇಗದಲ್ಲಿ ನಡೆಯುವ ಈ ಸ್ಮಾರ್ಟ್ ಟಿವಿ -A53 ಪ್ರೊಸೆಸರ್ ಹೊಂದಿದೆ. 1.4 ನಿಮಗೆ ಅತ್ಯುತ್ತಮ ಸೌಂಡ್ ಕ್ವಾಲಿಟಿಯೊಂದಿಗೆ ಉತ್ತಮ ಅನುಭವ ನೀಡುತ್ತದೆ. ಇದರಲ್ಲಿ ಬಳಕೆದಾರರು 6000+ , , Zee5, ಮತ್ತಷ್ಟು ಪಡೆಯಬಹುದು. ವಿಶೇಷವಾಗಿ , , , Zee5 ಮತ್ತು ಅಪ್ಲಿಕೇಶನ್‌ ಸಹ ನೀಡಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_337.txt b/zeenewskannada/data1_url8_1_to_1110_337.txt new file mode 100644 index 0000000000000000000000000000000000000000..65ed1d4125d1c72d0b467574bc1e39c6d5a87f74 --- /dev/null +++ b/zeenewskannada/data1_url8_1_to_1110_337.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕೊಂಚ ಕುಸಿತ! (23-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ23) ಕೊಂಚ ಇಳಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(23-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_338.txt b/zeenewskannada/data1_url8_1_to_1110_338.txt new file mode 100644 index 0000000000000000000000000000000000000000..4a7f764c65409b1705e42c1ee06dc39e145bae35 --- /dev/null +++ b/zeenewskannada/data1_url8_1_to_1110_338.txt @@ -0,0 +1 @@ +ಜೂನ್ ಒಂದರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭ !ಡ್ರೈವಿಂಗ್ ಸ್ಕೂಲ್ ನಲ್ಲಿಯೇ ನಡೆಯಲಿದೆ ಡ್ರೈವಿಂಗ್ ಟೆಸ್ಟ್ : ಹೊಸ ನಿಯಮಗಳ ಅನುಷ್ಠಾನದ ನಂತರ,ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯು ಹೆಚ್ಚು ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. :ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಈಗ ಡ್ರೈವಿಂಗ್ ಲೈಸೆನ್ಸ್ () ಪಡೆಯುವುದು ಮೊದಲಿಗಿಂತ ಹೆಚ್ಚು ಸುಲಭವಾಗಲಿದೆ.ಹೊಸ ನಿಯಮದ ಅನುಷ್ಠಾನದ ನಂತರ,ಡಿಎಲ್ ಮಾಡಿಸುವ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಿಂದ ಮುಕ್ತಿ ದೊರೆಯಲಿದೆ.ಪ್ರಸ್ತುತ,ಡಿಎಲ್ ಮಾಡಲು, ಕಚೇರಿಗಳಿಗೆ ಭೇಟಿ ನೀಡಿ ಸಾಕಷ್ಟು ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ.ಈ ಪ್ರಕ್ರಿಯೆಯಲ್ಲಿ ಹಲವಾರು ಬಾರಿ ತಪ್ಪುಗಳಾಗುವುದೂ ಇದೆ. ಡಿಎಲ್ ಮಾಡಿಸುವ ಪ್ರಕ್ರಿಯೆ ಹೆಚ್ಚು ಸುಲಭವಾಗಲಿದೆ :ಎದುರಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ.ಹೊಸ ನಿಯಮಗಳ ಅನುಷ್ಠಾನದ ನಂತರ,ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯು ಹೆಚ್ಚು ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಜೂನ್ 1 ರಿಂದ ಡಿಎಲ್ ನಿಯಮಗಳಲ್ಲಿ ಏನು ಬದಲಾವಣೆ ಮತ್ತು ಇಲಾಖೆಯಿಂದ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದನ್ನೂ ಓದಿ : ಸರ್ಕಾರಿ ಕಚೇರಿಗಳಲ್ಲಿ ಚಾಲನಾ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ :ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ.ಜೂನ್ 1 ರಿಂದ ಜಾರಿಗೆ ಬರಲಿರುವ ನಿಯಮಗಳ ಪ್ರಕಾರ ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿನೀಡಬೇಕಾಗಿಲ್ಲ.ನೀವು ಯಾವುದೇ ಖಾಸಗಿ ಡ್ರೈವಿಂಗ್ ಸ್ಕೂಲ್ ಗೆ ಹೋಗಿ ಡ್ರೈವಿಂಗ್ ಟೆಸ್ಟ್ ನೀಡಬಹುದು.ಈ ಡ್ರೈವಿಂಗ್ ಸ್ಕೂಲ್ ಗಳಿಗೆ ಟೆಸ್ಟ್ ತೆಗೆದುಕೊಳ್ಳಲು ಮತ್ತು ಲೈಸೆನ್ಸ್ ನೀಡುವ ಅಧಿಕಾರ ನೀಡಲಾಗುತ್ತದೆ. ಕಡಿಮೆ ಪೇಪರ್ ವರ್ಕ್ :ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೆಚ್ಚು ದಾಖಲೆಗಳ ಅಗತ್ಯವಿಲ್ಲ.ಡ್ರೈವಿಂಗ್ ಕಲಿಯಲು ಬಯಸುವ ವಾಹನದ ದಾಖಲೆ ನಿಮ್ಮ ಬಳಿ ಇದ್ದರೆ ಸಾಕು.ಇದರಿಂದ ಆರ್‌ಟಿಒ ಕಚೇರಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗುತ್ತದೆ. ಡ್ರೈವಿಂಗ್ ಸ್ಕೂಲ್ ಗೆ ಅಗತ್ಯ ನಿಯಮಗಳು:ಡ್ರೈವಿಂಗ್ ಸ್ಕೂಲ್ ಬಳಿ ಕನಿಷ್ಠ 1 ಎಕರೆ ಜಮೀನು ಇರಬೇಕು. ಇದಲ್ಲದೇ ನಾಲ್ಕು ಚಕ್ರದ ವಾಹನಗಳ ತರಬೇತಿಗಾಗಿ 2 ಎಕರೆ ಜಮೀನಿನ ಅವಶ್ಯಕತೆ ಇದೆ. ಡ್ರೈವಿಂಗ್ ಸ್ಕೂಲ್ ನಲ್ಲಿ ಡ್ರೈವಿಂಗ್ ಟೆಸ್ಟ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಚಾಲನಾ ತರಬೇತಿ ನೀಡುವ ವ್ಯಕ್ತಿ 10ನೇ ತರಗತಿ ಪ್ರಮಾಣಪತ್ರ ಮತ್ತು ಐದು ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಬಯೋಮೆಟ್ರಿಕ್ಸ್ ಮತ್ತು ಚಾಲನೆಯಲ್ಲಿರುವ ಐಟಿ ವ್ಯವಸ್ಥೆಗಳ ಜ್ಞಾನವನ್ನು ಹೊಂದಿರಬೇಕು. ಇದನ್ನೂ ಓದಿ : ಚಾಲನಾ ಸಮಯ:4 ವಾರಗಳಲ್ಲಿ ಮಿನಿ ವೆಹಿಕಲ್ಸ್ () ಗಾಗಿ 29 ಗಂಟೆಗಳ ತರಬೇತಿ, ಇದು 8 ಗಂಟೆಗಳ ಥಿಯೇರಿ ಮತ್ತು 21 ಗಂಟೆಗಳ ಪ್ರಾಕ್ಟಿಕಲ್ ಚಾಲನಾ ತರಬೇತಿಯನ್ನು ಒಳಗೊಂಡಿರುತ್ತದೆ. ಆದರೆ ದೊಡ್ಡ ವಾಹನಗಳಿಗೆ (), ಇದು 6 ವಾರಗಳಲ್ಲಿ 38 ಗಂಟೆಗಳ ತರಬೇತಿ ಮತ್ತು 8 ಗಂಟೆಗಳ ಥಿಯೇರಿ ಮತ್ತು 31 ಗಂಟೆಗಳ ಪ್ರಾಕ್ಟಿಕಲ್ ತರಬೇತಿಯನ್ನು ಚಾಲನೆಗೆ ಒಳಗೊಂಡಿದೆ. ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಡ್ರೈವಿಂಗ್ ಕಲಿಯುವ ಹೊಸ ಚಾಲಕರು ಉತ್ತಮ ತರಬೇತಿಯನ್ನು ಪಡೆದು, ರಸ್ತೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಬಹುದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ?:ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದೇ ಆಗಿರುತ್ತದೆ.ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು . ಅರ್ಜಿ ಶುಲ್ಕವು ಪರವಾನಗಿಯ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಪರವಾನಗಿಯನ್ನು ಅನುಮೋದಿಸಲು ದಾಖಲೆಗಳನ್ನು ಸಲ್ಲಿಸಲು ಮತ್ತು ಚಾಲನಾ ಕೌಶಲ್ಯವನ್ನು ಪ್ರದರ್ಶಿಸಲು ಆರ್‌ಟಿಒ ಕಚೇರಿಗೆ ಭೇಟಿ ನೀಡುವುದು ಈಗಲೂ ಅಗತ್ಯವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_339.txt b/zeenewskannada/data1_url8_1_to_1110_339.txt new file mode 100644 index 0000000000000000000000000000000000000000..954ce7ba7bfdccad0754a0070519876b937af4f0 --- /dev/null +++ b/zeenewskannada/data1_url8_1_to_1110_339.txt @@ -0,0 +1 @@ +ಬಲು ದುಬಾರಿಯಾದ ತರಕಾರಿ : ಹೆಚ್ಚಾಯಿತು ಅಡುಗೆ ಮನೆ ಖರ್ಚು : ಕೈಗೆ ಬಂದ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಬೆಂಗಳೂರು :ರಾಜಧಾನಿಯಲ್ಲಿ ಬಿಸಿಲ ಧಗೆ ಕಡಿಮೆಯಾದರೂ ತರಕಾರಿ ದರ ಮಾತ್ರ ಇಳಿಯುತ್ತಿಲ್ಲ. ಬೆಂಗಳೂರಿನಲ್ಲಿ ವಾರದಿಂದ ವಾರಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ. ‌ ಕಳೆದ ವಾರಕ್ಕೆ‌‌ ಹೋಲಿಕೆ‌ ಮಾಡಿದರೆ ಈ ವಾರಬಹಳ ದುಬಾರಿಯಾಗಿದೆ. ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ‌ ಫಸಲು ಬಂದಿಲ್ಲ.ಹಾಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿತ್ತು. ಈ ಮಧ್ಯೆ, ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಬಂದಂಥಹ ಬೆಳೆ ಹಾಳಾಗಿದೆ. ಹಾಗಾಗಿ ಕೈಗೆ ಬಂದ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಇದನ್ನೂ ಓದಿ : ಇನ್ನು ಹೊಸ ಬೆಳೆ ಬರುವವರೆಗೂ ತರಕಾರಿ ಬೆಲೆ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ. ಎಷ್ಟಿದೆ ತರಕಾರಿ ಬೆಲೆ ? :1. ಬೀನ್ಸ್ಕಳೆದ ವಾರ 100ಇಂದಿನ ದರ 1602. ನವಿಲುಕೋಸುಕಳೆದ ವಾರದ 55ಇಂದಿನ ದರ 803. ಬದನೆಕಾಯಿಕಳೆದ ವಾರ ₹60ಇಂದಿನ ದರ ₹704. ದಪ್ಪ ಮೆಣಸಿನಕಾಯಿಕಳೆದ ವಾರ ₹40ಇಂದಿನ ದರ ₹725. ಬಟಾಣಿಕಳೆದ ವಾರ ₹140ಇಂದಿನ ದರ ₹1606. ಬೆಂಡೆಕಾಯಿಕಳೆದ ವಾರ ₹40ಇಂದಿನ ದರ ₹607. ಟೊಮಾಟೋಕಳೆದ ವಾರ ₹30ಇಂದಿನ ದರ ₹408. ಆಲೂಗೆಡ್ಡೆಕಳೆದ ವಾರ ₹30ಇಂದಿನ ದರ ₹409. ಹಾಗಲಕಾಯಿಕಳೆದ ವಾರ ₹60ಇಂದಿನ ದರ ₹8210.ಸೋರೆಕಾಯಿಕಳೆದ ವಾರ ₹40ಇಂದಿನ ದರ ₹5611. ಕ್ಯಾರೇಟ್ಕಳೆದ ವಾರ ₹40ಇಂದಿನ ದರ ₹6012. ಶುಂಠಿಕಳೆದ ವಾರ ₹180ಇಂದಿನ ದರ ₹19513. ಪಡವಲಕಾಯಿಕಳೆದ ವಾರ ₹30ಇಂದಿನ ದರ ₹4714. ಗೋರಿಕಾಯಿಕಳೆದ ವಾರ ₹50ಇಂದಿನ ದರ ₹6415. ಹಸಿ ಮೆಣಸಿಕಾಯಿಕಳೆದ ವಾರ ₹80ಇಂದಿನ ದರ ₹10016. ಬಿಟ್ರೋಟ್ಕಳೆದ ವಾರ ₹40ಇಂದಿನ ದರ ₹5017. ಈರುಳ್ಳಿಕಳೆದ ವಾರ ₹20ಇಂದಿನ ದರ ₹4018. ಸೌತೆ ಕಾಯಿಕಳೆದ ವಾರ ₹30ಇಂದಿನ ದರ ₹60 ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_34.txt b/zeenewskannada/data1_url8_1_to_1110_34.txt new file mode 100644 index 0000000000000000000000000000000000000000..d8ccffd7f955050c22fcf773a8894a527467c1ba --- /dev/null +++ b/zeenewskannada/data1_url8_1_to_1110_34.txt @@ -0,0 +1 @@ +ಮೈಕ್ ಹಾಕಿ ಊರಿಗೆಲ್ಲ ಕೇಳುವ ಹಾಗೆ ಕೂಗಿದ್ರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಲ್ವಾ?: ಸಿಟಿ ರವಿ : ಪ್ರತಿನಿತ್ಯ ಮೈಕ್ ಹಾಕಿಕೊಂಡು ಊರಿಗೆಲ್ಲಾ ಕೇಳುವ ರೀತಿ ಕೂಗುವುದು ಇತರ ಧರ್ಮಿಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲವಾ? ಎಂದು ಗಂಗಾವತಿ ತಹಶೀಲ್ದಾರ್ ವಿರುದ್ಧ ಸಿಟಿ ರವಿ ಕಿಡಿಕಾರಿದ್ದಾರೆ.‌ ಬೆಂಗಳೂರು:ಅಂಜನಾದ್ರಿ ಭಾಗದ ಅಭಿವೃದ್ಧಿಗೆ ಹಾಕಲಾಗಿದ್ದ ವಿವಾದಿತ ವಿದ್ಯುತ್ ಕಂಬಗಳ ತೆರವಿಗೆ ಕೊಪ್ಪಳ ಜಿಲ್ಲೆ ಗಂಗಾವತಿಯ ತಹಸೀಲ್ದಾರ್ ಆದೇಶ ವಿಚಾರವಾಗಿ ಟ್ವೀಟ್‌ ಮಾಡಿರುವ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಳಿಗೆ ಧಕ್ಕೆ ಆಗಿದೆ ಅಂತಾ ದೂರಿನ ಬೆನ್ನಲ್ಲೇ ಗಂಗಾವತಿಯಲ್ಲಿ ಬಿಲ್ಲು-ಬಾಣಗಳಿರುವ ವಿದ್ಯುತ್ ಕಂಬ ತೆರವಿಗೆ ಗಂಗಾವತಿಯ ತಹಸೀಲ್ದಾರ್ ಆದೇಶ ನೀಡಿದ್ದರು. ಈ ಆದೇಶದ ವಿರುದ್ಧ ಕಿಡಿಕಾರಿರುವ ಸಿಟಿ ರವಿ, ತಹಸೀಲ್ದಾರ್ ಅಮಾನತ್ತಿಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಟಿ ರವಿ, ʼನಮ್ಮೆಲ್ಲರ ಆರಾಧ್ಯ ದೈವ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಬಳಿ ಇರುವ ತ್ರಿಶೂಲ-ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆಯಂತೆ. ಇದು ಯಾವ ಸೀಮೆಯ ಲಾಜಿಕ್?ʼ ಎಂದು ಪ್ರಶ್ನಿಸಿದ್ದಾರೆ. ʼಪ್ರತಿನಿತ್ಯ ಮೈಕ್ ಹಾಕಿಕೊಂಡು ಊರಿಗೆಲ್ಲಾ ಕೇಳುವ ರೀತಿ ಕೂಗುವುದು ಇತರ ಧರ್ಮಿಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲವಾ? ಎಂದು ಗಂಗಾವತಿ ತಹಶೀಲ್ದಾರ್ ವಿರುದ್ಧ ಸಿಟಿ ರವಿ ಕಿಡಿಕಾರಿದ್ದಾರೆ.‌ ನಮ್ಮೆಲ್ಲರ ಆರಾಧ್ಯ ದೈವ ಹನುಮನ ಜನ್ಮಸ್ಥಳದಲ್ಲಿ ತ್ರಿಶೂಲ-ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆಯಂತೆ!! ಸಿಎಂಅವರೆ, ಇದು ಯಾವ ಸೀಮೆಯ ಲಾಜಿಕ್!!! ಪ್ರತಿನಿತ್ಯ ಮೈಕುಗಳಲ್ಲಿ ಊರಿಗೆಲ್ಲಾ ಕೇಳುವ ರೀತಿ ಕೂಗುವುದು ಇತರ ಧರ್ಮಿಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲವಾ..??… — 🇮🇳 ಸಿ ಟಿ ರವಿ (@CTRavi_BJP) ಇದನ್ನೂ ಓದಿ: ʼನಿರ್ಣಯ ಅಂಗೀಕರಿಸಿರುವ ಗಂಗಾವತಿಯ ತಹಶೀಲ್ದಾರ್ ಅವರನ್ನು ಕೂಡಲೇ ಅಮಾನತು ಮಾಡಿ. ಇಷ್ಟರ ಮೇಲೆಯೂ ತಹಶೀಲ್ದಾರ್ ಆದೇಶದಂತೆ ಗಂಗಾವತಿಯಲ್ಲಿ ವಿದ್ಯುತ್ ದೀಪಗಳನ್ನು ತೆರವುಗೊಳಿಸಲು ಮುಂದಾದರೇ, ಗಂಗಾವತಿಗೆ ನಾವೇ ಬಂದು ವಿದ್ಯುತ್ ದೀಪಗಳನ್ನು ಅಳವಡಿಸಬೇಕಾಗುತ್ತದೆ ಎಚ್ಚರ!!ʼವೆಂದು ಸಿಟಿ ರವಿ ಟ್ವೀಟ್‌ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_340.txt b/zeenewskannada/data1_url8_1_to_1110_340.txt new file mode 100644 index 0000000000000000000000000000000000000000..2d7167fa21609a44ee5df88e20e570bb1775d3f3 --- /dev/null +++ b/zeenewskannada/data1_url8_1_to_1110_340.txt @@ -0,0 +1 @@ +: ವಾಹನ ಸವಾರರಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಬಳಿಕ ಈವರೆಗೂ ಕೇವಲ 38 ಲಕ್ಷ ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನೂ ಶೇ. 81ರಷ್ಟು ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಬೇಕಿದೆ. : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ( ) ಬದಲಾವಣೆಗಾಗಿ ಈ ಮೊದಲು ನಿಗದಿಯಾಗಿದ್ದ 31 ಮೇ 2024ರವರೆಗಿನ ಗಡುವನ್ನು ರಾಜ್ಯ ಸರ್ಕಾರವು ಜೂನ್ 12 ರವರೆಗೆ ವಿಸ್ತರಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಸವಾರರ ಹಿಂದೇಟಿನ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಾಸ್ತವವಾಗಿ, ರಾಜ್ಯದಲ್ಲಿ 2019ರ ಏಪ್ರಿಲ್ 01ಕ್ಕೂ ಮುನ್ನ ನೋಂದಣಿ ಮಾಡಿಕೊಂಡ ಎಲ್ಲಾ ವಾಹನಗಳಿಗೆ( ) ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 2ಕೋಟಿಗೂ ಹೆಚ್ಚು ಅಂತಹ ವಾಹನಗಳಿವೆ. ಅದರಲ್ಲಿ, ಶೇ 70ರಷ್ಟು ದ್ವಿಚಕ್ರ ವಾಹನಗಳು,20% ನಷ್ಟು ಲಘು ವಾಹಗಳು 10% ನಷ್ಟು ಸಾರಿಗೆ ವಾಹನಗಳು ಇವೆ. 19% ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಕೆ:ಮಾಹಿತಿಯ ಪ್ರಕಾರ, ರಾಜ್ಯದಲ್ಲಿ() ಕಡ್ಡಾಯಗೊಳಿಸಿದ ಬಳಿಕ ಈವರೆಗೂ ಕೇವಲ 38 ಲಕ್ಷ ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನೂ ಶೇ. 81ರಷ್ಟು ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಬೇಕಿದೆ. ಇದನ್ನೂ ಓದಿ- ಏನಿದು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್:ಎಚ್‌ಎಸ್‌ಆರ್‌ಪಿ ಎಂಬುದು ವಾಹನ ನೋಂದಣಿ ಫಲಕಗಳಿಗೆ ( ) ಭಾರತ ಸರ್ಕಾರವು ನಿಗದಿಪಡಿಸಿರುವ ಮಾನದಂಡವಾಗಿದೆ. ಎಚ್‌ಎಸ್‌ಆರ್‌ಪಿ ಸಂಖ್ಯೆಯೂ ಅಂತರಾಷ್ಟ್ರೀಯ ನೋಂದಣಿ ಕೋಡ್ ಮತ್ತು ಲೇಸರ್-ಕೆಚ್ಚಲಾದ ಅನನ್ಯ ಸರಣಿ ಸಂಖ್ಯೆಯಂತಹ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ನಾಮಫಲಕಗಳನ್ನು ಟ್ಯಾಂಪರಿಂಗ್ ಮಾಡುವುದು ಅಸಾಧ್ಯವಾಗಿದ್ದು, ಪೊಲೀಸರಿಗೂ ಈ ಫಲಕಗಳನ್ನು ಗುರುತಿಸುವುದು ಸುಲಭವಾಗಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವುದು ಹೇಗೆ?ಭಾರತೀಯ ಆಟೋಮೊಬೈಲ್ ಉದ್ಯಮವನ್ನು ಪ್ರತಿನಿಧಿಸುವ ಅತ್ಯುನ್ನತ ರಾಷ್ಟ್ರೀಯ ಸಂಸ್ಥೆಯಾಗಿರುವ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ () ನ ಅಧಿಕೃತ ವೆಬ್‌ಸೈಟ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಬಹುದು. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಇದು ಏಕೈಕ ಮಾರ್ಗವಾಗಿದೆ. ಇದನ್ನೂ ಓದಿ- ಅಗತ್ಯ ದಾಖಲೆಗಳು:ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಅರ್ಜಿ ಸಲ್ಲಿಸಲು, ನಿಮ್ಮ ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯಂತಹ ವಿವರಗಳ ಅಗತ್ಯವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_341.txt b/zeenewskannada/data1_url8_1_to_1110_341.txt new file mode 100644 index 0000000000000000000000000000000000000000..d08ece86258382349c8cc2c834f1540e742672a3 --- /dev/null +++ b/zeenewskannada/data1_url8_1_to_1110_341.txt @@ -0,0 +1 @@ +ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಿದರೆ ಕನ್ಫರ್ಮ್ ಟಿಕೆಟ್ ಗ್ಯಾರಂಟಿ ! :ಮುಖೇಶ್ ಅಂಬಾನಿ ತಮ್ಮ ಜಿಯೋ ರೈಲ್ ಆಪ್ ನಿಂದ ರೈಲು ಬುಕಿಂಗ್ ಆರಂಭಿಸಿದ್ದಾರೆ. ಸಹಾಯದಿಂದ ಜನರು ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ಸಾಧ್ಯವಾಗುತ್ತದೆ. :ದೇಶದ ಅತ್ಯಂತ ಹಿರಿಯ ಉದ್ಯಮಿ ಮುಖೇಶ್ ಅಂಬಾನಿ, ಕೈ ಹಾಕುವ ಪ್ರತಿಯೊಂದು ವಲಯದಲ್ಲೂ ಹೊಸ ಅಲೆಯನ್ನೇ ಎಬ್ಬಿಸಿ ಬಿಡುತ್ತಾರೆ. ಮುಖೇಶ್ ಅಂಬಾನಿ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿದಾಗ,ಇಡೀ ಮಾರುಕಟ್ಟೆಯನ್ನು ಬೆರಗುಗೊಳಿಸಿದ್ದರು. ಕೆಲವೇ ವರ್ಷಗಳಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರವನ್ನೇ ಆಳುವ ಮಟ್ಟಕ್ಕೆ ಬೆಳೆಯಿತು.ಇಂದು ಜಿಯೋ ದೇಶಾದ್ಯಂತ 46 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ.ಇದೀಗ ಮುಖೇಶ್ ಅಂಬಾನಿ ತಮ್ಮ ಜಿಯೋ ರೈಲ್ ಆಪ್ ಆರಂಭಿಸಿದ್ದಾರೆ. ಸಹಾಯದಿಂದ ಜನರು ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ಸಾಧ್ಯವಾಗುತ್ತದೆ. ಜಿಯೋದಿಂದ ರೈಲು ಟಿಕೆಟ್ ಬುಕಿಂಗ್ :ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತದೆ.ಈ ಸೇವೆಗಳಲ್ಲಿ ಒಂದು ಕನ್ಫರ್ಮ್ ರೈಲು ಟಿಕೆಟ್‌ ಬುಕಿಂಗ್‌.ಇಂದು ಸಹಾಯದಿಂದ ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.2019 ರಲ್ಲಿ, ಕಂಪನಿಯು ಜಿಯೋ ರೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು.ಈ ಅಪ್ಲಿಕೇಶನ್‌ನ ಸಹಾಯದಿಂದ,ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಆದರೆ ಜಿಯೋ ಫೋನ್ ಬಳಕೆದಾರರು ಮಾತ್ರ ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಸಹಯೋಗದೊಂದಿಗೆ ರೈಲ್ ಅಪ್ಲಿಕೇಶನ್ ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುತ್ತದೆ.ಈ ಆ್ಯಪ್‌ನ ಸಹಾಯದಿಂದ ನೀವು ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದನ್ನೂ ಓದಿ : ರೈಲ್ ಅಪ್ಲಿಕೇಶನ್ ಅನ್ನುಬಳಕೆದಾರರು ಮಾತ್ರ ಬಳಸಬಹುದು.ಈ ಆ್ಯಪ್ ನಲ್ಲಿ ಹಲವು ವಿಶೇಷ ಸೌಲಭ್ಯಗಳನ್ನು ಕೂಡಾ ಒದಗಿಸಲಾಗಿದೆ.ಅತ್ಯಂತ ಮುಖ್ಯವಾದ ವಿಷಯವೆಂದರೆ ಟಿಕೆಟ್ ಬುಕಿಂಗ್ ಗಾಗಿ ಬೇರೆ ಯಾವುದೇ ಸ್ಥಳಕ್ಕೆ ಹೋಗಬೇಕಾಗಿಲ್ಲ.ಈ ಅಪ್ಲಿಕೇಶನ್‌ನಲ್ಲಿಯೇ ಎಲ್ಲಾ ಸೌಲಭ್ಯ ಸಿಗುತ್ತದೆ.ಇದು ಟಿಕೆಟ್ ಬುಕ್‌ನಿಂದ ಸ್ಥಿತಿಯವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.ಜಿಯೋ ಈ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಯೊಂದಿಗೆ ಕೈಜೋಡಿಸಿದೆ. ಟಿಕೆಟ್ ಬುಕ್ ಮಾಡುವುದು ಹೇಗೆ ? :೧. ಸಹಾಯದಿಂದ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು, ಮೊದಲು ಫೋನ್‌ನಲ್ಲಿ ' 'ಗೆ ಹೋಗಬೇಕು.೨.ಅಪ್ಲಿಕೇಶನ್ ಓಪನ್ ಮಾಡಿ ಪ್ರಯಾಣಿಸಲು ಬಯಸುವ ನಿಲ್ದಾಣವನ್ನು ಆಯ್ಕೆಮಾಡಿ.೩.ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ ರೈಲು ಮತ್ತು ಆಸನವನ್ನು ಆಯ್ಕೆಮಾಡಿ.೪. ಇದರ ನಂತರ,ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ, ಬುಕಿಂಗ್ ಬಟನ್ ಅನ್ನು ಒತ್ತಬೇಕಾಗುತ್ತದೆ.೫. ಡೆಬಿಟ್ ಕಾರ್ಡ್,ಕ್ರೆಡಿಟ್ ಕಾರ್ಡ್,ಜಿಯೋ ಮನಿ ಮತ್ತು ಯುಪಿಐ ಮೂಲಕ ಆನ್‌ಲೈನ್ ಪಾವತಿ ಮಾಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದನ್ನೂ ಓದಿ : ಈ ಸೇವೆಗಳು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ :ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದರ ಹೊರತಾಗಿ,ಬಳಕೆದಾರರು ಈ ಅಪ್ಲಿಕೇಶನ್‌ನಲ್ಲಿ ಇತರ ಹಲವು ಸೌಲಭ್ಯಗಳನ್ನು ಪಡೆಯುತ್ತಾರೆ. ಈ ಆಪ್ ಸಹಾಯದಿಂದ ಪಿಎನ್ ಆರ್ ಸ್ಟೇಟಸ್, ರೈಲಿನ ಸಮಯ, ಸ್ಥಿತಿ, ಟಿಕೆಟ್ ಕ್ಯಾನ್ಸಲ್ ಮುಂತಾದ ಸೌಲಭ್ಯಗಳನ್ನು ಕೂಡಾ ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_342.txt b/zeenewskannada/data1_url8_1_to_1110_342.txt new file mode 100644 index 0000000000000000000000000000000000000000..dc3e096f006611d472ee86a554390d53034dc1a4 --- /dev/null +++ b/zeenewskannada/data1_url8_1_to_1110_342.txt @@ -0,0 +1 @@ +: ಚಿತ್ರದುರ್ಗದಲ್ಲಿ 52 ರೂ.ನ ಗಡಿ ದಾಟಿದ ಅಡಿಕೆ ಧಾರಣೆ (21-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ21) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,009 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(21-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_343.txt b/zeenewskannada/data1_url8_1_to_1110_343.txt new file mode 100644 index 0000000000000000000000000000000000000000..3e8eb327d0c3778b544229d16d993f10123f8adb --- /dev/null +++ b/zeenewskannada/data1_url8_1_to_1110_343.txt @@ -0,0 +1 @@ +ಸರ್ಕಾರಿ ನೌಕರರೇ ಗಮನಿಸಿ : ಡಿಎ ಹೆಚ್ಚಳದ ಕಾರಣ ನಿಲ್ಲಿಸಿದೆ ಈ ಪಾವತಿ ! 7th :ಇಪಿಎಫ್‌ಒ, 2024ರ ಮೇ 7ರಂದು ತನ್ನ ಇತ್ತೀಚಿನ ಅಧಿಸೂಚನೆಯ ಪ್ರಕಾರ ಉದ್ಯೋಗಿಗಳಿಗೆ ನೀಡುವ ಈ ಪಾವತಿ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. 7th :ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರಿಗೆ ಬಹು ದೊಡ್ಡ ಹೊಡೆತ ಬಿದ್ದಿದೆ.ನೌಕರರ ಭವಿಷ್ಯ ನಿಧಿ ಸಂಸ್ಥೆ () ತುಟ್ಟಿ ಭತ್ಯೆ () ಹೆಚ್ಚಳದಿಂದಾಗಿ ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯಲ್ಲಿನ ಶೇಕಡಾ 25 ರಷ್ಟು ಹೆಚ್ಚಳದ ಹಿಂದಿನ ಅಧಿಸೂಚನೆಯನ್ನು ತಡೆಹಿಡಿದಿದೆ. 2024ರ ಮೇ 7ರಂದು ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ, ಉದ್ಯೋಗಿಗಳಿಗೆ ನಿವೃತ್ತಿ ಮತ್ತು ಮರಣ ಗ್ರಾಚ್ಯುಟಿ ಹೆಚ್ಚಳವನ್ನು 'ಮುಂದೂಡಲು'ನಿರ್ಧರಿಸಿದೆ ಎಂದು ಹೇಳಿದೆ. ಇದನ್ನೂ ಓದಿ : ಈ ಹಿಂದೆ ಯಾವ ಅಧಿಸೂಚನೆ ಹೊರಡಿಸಲಾಗಿತ್ತು?:ಏಪ್ರಿಲ್ 30,2024 ರಂದು ಅಧಿಸೂಚನೆಯನ್ನು ಹೊರಡಿಸಿತ್ತು.ತುಟ್ಟಿಭತ್ಯೆ ಮೂಲ ವೇತನದ 50% ಕ್ಕೆ ಹೆಚ್ಚಾದಾಗ ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯ ಗರಿಷ್ಠ ಮಿತಿಯನ್ನು 25% ಹೆಚ್ಚಿಸಲಾಗುತ್ತದೆ . ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನದ 50% ವರೆಗೆ ಪಾವತಿಸಬೇಕಾದ ತುಟ್ಟಿಭತ್ಯೆಯ ಪರಿಷ್ಕರಣೆಯಿಂದಾಗಿ,ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯ ಗರಿಷ್ಠ ಮಿತಿಯು 25% ರಷ್ಟು ಅಂದರೆ ಈಗಿರುವ 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಾಗುತ್ತದೆ ಎಂದು ​​ಹೇಳಿತ್ತು.ಆದರೆ, ಇತ್ತೀಚಿನ ಇಪಿಎಫ್‌ಒ ಹೊರಡಿಸಿದ ಇತ್ತೀಚಿನ ಅಧಿಸೂಚನೆಯ ಪ್ರಕಾರ ಪ್ರಸ್ತುತ ಸರ್ಕಾರವು ಅಂಥಹ ಯಾವುದೇ ರೀತಿಯ ಪ್ರಸ್ತಾಪವನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದನ್ನೂ ಓದಿ : ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಎಂದರೇನು? :ಗ್ರಾಚ್ಯುಟಿ ಎಂಬುದು ಉದ್ಯೋಗದಾತರಿಂದ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ನಿರಂತರ ಸೇವೆಗಳಿಗಾಗಿ ಉದ್ಯೋಗಿಗೆ ನೀಡುವ ವ್ಯಾಖ್ಯಾನಿತ ಪ್ರಯೋಜನ ಯೋಜನೆಯಾಗಿದೆ.ಗ್ರಾಚ್ಯುಟಿ ಪಾವತಿ ಕಾಯಿದೆ, 1972ರ ಪ್ರಕಾರ, ಕನಿಷ್ಠ ಐದು ವರ್ಷಗಳ ಕಾಲ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದಲ್ಲಿ ಉದ್ಯೋಗಿ ಗ್ರಾಚ್ಯುಟಿ ಪಡೆಯಬಹುದು.' ಈ ವರ್ಷದ ಮಾರ್ಚ್ 7 ರಂದು ಒಟ್ಟು ಡಿಎ ಹೆಚ್ಚಳವು ಶೇಕಡಾ 50 ಕ್ಕೆ ತಲುಪಿದೆ.ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ () ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ () ಅನ್ನು ಜನವರಿ 1, 2024 ರಿಂದ 4% ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಒಟ್ಟು ಡಿಎ ಶೇ.50ಕ್ಕೆ ಏರಿಕೆಯಾಗಿದೆ.ಡಿಎ ಹೆಚ್ಚಳದ ಜೊತೆಗೆ ಸಾರಿಗೆ ಭತ್ಯೆ, ಕ್ಯಾಂಟೀನ್ ಭತ್ಯೆ ಮತ್ತು ಡೆಪ್ಯುಟೇಶನ್ ಭತ್ಯೆಯಂತಹ ಇತರ ಭತ್ಯೆಗಳನ್ನು ಸಹ ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_344.txt b/zeenewskannada/data1_url8_1_to_1110_344.txt new file mode 100644 index 0000000000000000000000000000000000000000..8b07087b3483a3fedff8da74142fe30c1ca2f3d1 --- /dev/null +++ b/zeenewskannada/data1_url8_1_to_1110_344.txt @@ -0,0 +1 @@ +: ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ಪಡೆಯುವುದೇಗೆ? ಬಾಡಿಗೆ ಎಷ್ಟು? : ತಮ್ಮದೇ ಆದ ಸ್ವಂತ ವ್ಯವಹಾರವನ್ನು ಆರಂಭಿಸಲು ಬಯಸುವವರಿಗೆ ಸಾಕಷ್ಟು ಅವಕಾಶಗಳಿವೆ. ರೈಲು ನಿಲ್ದಾಣದಲ್ಲಿ ಶಾಪ್ ತೆರೆಯುವುದು ಕೂಡ ಲಾಭದಾಯಕ ವ್ಯವಹಾರವೇ. ನೀವೂ ಕೂಡ ರೈಲ್ವೇ ಸ್ಟೇಷನ್ ಶಾಪ್ ಟೆಂಡರ್ ಪಡೆಯಲು ಬಯಸಿದರೆ ಇಲ್ಲಿದೆ ಪ್ರಮುಖ ಮಾಹಿತಿ ಹಾಗೂ ಸಂಪೂರ್ಣ ಪ್ರಕ್ರಿಯೆ. :ಪ್ರತಿ ನಿತ್ಯ ಸಾವಿರಾರು ಪ್ರಯಾಣಿಕ ರೈಲುಗಳನ್ನು ಸಂಚರಿಸುವ ಭಾರತೀಯ ರೈಲ್ವೆಯು ( ) ಇಡೀ ವಿಶ್ವದ ಅತಿ ದೊಡ್ಡ ರೈಲು ಜಾಲಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಸುಮಾರು 7,349 ರೈಲು ನಿಲ್ದಾಣಗಳಿದ್ದು ( ), ನಿತ್ಯ ಎರಡು ಕೋಟಿಗೂ ಹೆಚ್ಚು ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲು ನಿಲ್ದಾಣಗಳಲ್ಲಿ ಸ್ಟಾಲ್ ( ) ತೆರೆಯುವುದರಿಂದ ಸಾವಿರಾರು ರೂಪಾಯಿ ಗಳಿಸಬಹುದು. ಹೌದು, ನೀವು ಹೊಸ ವ್ಯವಹಾರವನ್ನು ಆರಂಭಿಸಲು ಬಯಸಿದರೆ ರೈಲು ನಿಲ್ದಾಣಗಳಲ್ಲಿ ಟೀ-ಕಾಫಿ, ಫುಡ್ ಸ್ಟಾಲ್ ಅಥವಾ ಬುಕ್ ಸ್ಟಾಲ್‌ನಂತಹ ಅಂಗಡಿಗಳನ್ನು ತೆಗೆಯುವ ಬಗ್ಗೆ ಯೋಚಿಸಬಹುದು. ಈ ಮೂಲಕ ಸ್ಥಿರ ಆದಾಯವನ್ನು ಕೂಡ ಗಳಿಸಬಹುದು. ಆದರೆ, ಇದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.( ) ತೆರೆಯಲು ಯೋಚಿಸುತ್ತಿದ್ದರೆ ಅದರ ಟೆಂಡರ್ ಪಡೆಯುವುದು ಹೇಗೆ? ಅಂಗಡಿಗೆ ಎಷ್ಟು ಬಾಡಿಗೆ ಪಾವತಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ. ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯುವುದು ಹೇಗೆ?ತನ್ನ ಪ್ರಯಾಣಿಕರ ಅನುಕೂಲತೆಯ ದೃಷ್ಟಿಯಿಂದ ಆಗಾಗ್ಗೆ ಹೊಸ ಹೊಸ ಸೌಲಭ್ಯಗಳನ್ನು ನವೀಕರಿಸುವ( ) ರೈಲು ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳಂತಹ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದು ವೈಟಿಂಗ್ ರೂಂನಿಂದ ಹಿಡಿದು ಹೈಟೆಕ್ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಅಂತೆಯೇ, ರೈಲ್ವೇ ನಿಲ್ದಾಣಗಳಲ್ಲಿ ಸ್ಟಾಲ್ ತೆರೆಯಲು ಕಾಲಕಾಲಕ್ಕೆ ಟೆಂಡರ್‌ಗಳನ್ನು ಕರೆಯಲಾಗುತ್ತದೆ. ಟೆಂಡರ್‌ಗಳನ್ನು ಪಡೆಯುವ ಮೂಲಕ ನೀವು ರೈಲು ನಿಲ್ದಾಣಗಳಲ್ಲಿ ಸುಲಭವಾಗಿ ಅಂಗಡಿಯನ್ನು ತೆರೆಯಬಹುದು. ಇದನ್ನೂ ಓದಿ- ಟೆಂಡರ್ ಪಡೆಯುವುದು ಹೇಗೆ?ನೀವು ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಬಯಸಿದರೆ ಇದಕ್ಕಾಗಿ ಐ‌ಆರ್‌ಸಿ‌ಟಿ‌ಸಿಯ () ಕಾರ್ಪೊರೇಟ್ ಪೋರ್ಟಲ್‌ನಲ್ಲಿ ಸಕ್ರಿಯ ಟೆಂಡರ್ ಬಗ್ಗೆ ಪರಿಶೀಲಿಸಬಹುದು. ಅಷ್ಟೇ ಅಲ್ಲದೆ, ವಿವಿಧ ವಲಯಗಳ ರೈಲ್ವೆಗಳು ತಮ್ಮ ಪೋರ್ಟಲ್‌ನಲ್ಲಿ ಟೆಂಡರ್‌ಗಳ ಬಗ್ಗೆ ಮಾಹಿತಿಯನ್ನು ಅಪ್ಡೇಟ್ ಮಾಡುತ್ತಲೇ ಇರುತ್ತವೆ. ಗಮನಾರ್ಹವಾಗಿ, ರೈಲು ನಿಲ್ದಾಣದಲ್ಲಿ ಟೀ-ಕಾಫಿ, ಫುಡ್ ಸ್ಟಾಲ್ ಅಥವಾ ಬುಕ್ ಸ್ಟಾಲ್‌ನಂತಹ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಪ್ರತಿ ಅಂಗಡಿಯನ್ನು ತೆರೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಇದನ್ನು ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬೇಕು. ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ತಗಲುವ ವೆಚ್ಚ:ನೀವು ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ( ) ಪಡೆಯುವಾಗ 40 ಸಾವಿರದಿಂದ 3 ಲಕ್ಷ ರೂ.ವರೆಗೆ ಠೇವಣಿ ಇಡಬೇಕಾಗಬಹುದು. ಅಂಗಡಿಯ ಸ್ಥಳ ಮತ್ತು ಗಾತ್ರವನ್ನು ಅವಲಂಬಿಸಿ ಈ ಶುಲ್ಕವು ಬದಲಾಗಬಹುದು ಎಂಬುದು ಗಮನಿಸಬೇಕಾದ ವಿಷಯವಾಗಿದೆ. ಇದನ್ನೂ ಓದಿ- ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ಟೆಂಡರ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?ನೀವು ರೈಲು ನಿಲ್ದಾಣದಲ್ಲಿ ಅಂಗಡಿ ತೆರೆಯಲು ಅಂಗಡಿಗಾಗಿ ಸ್ಥಳಾವಕಾಶ ಪಡೆಯುವುದು ಬಹಳ ಮುಖ್ಯ. ಇದಕ್ಕಾಗಿ ಆಗಾಗ್ಗೆ, ಐ‌ಆರ್‌ಸಿ‌ಟಿ‌ಸಿಯ ಕಾರ್ಪೊರೇಟ್ ವೆಬ್‌ಸೈಟ್ ಮತ್ತು ವಲಯದ ಅಧಿಕೃತ ವೆಬ್‌ಸೈಟ್ ಪರಿಶೀಲಿಸುತ್ತಿರಬೇಕು. ಇದರಲ್ಲಿ ರೈಲ್ವೇ ಇಲಾಖೆಯು ಟೆಂಡರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಂಚುಕೊಳ್ಳುತ್ತಿರುತ್ತದೆ. ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಬೇಕಾಗುವ ಪ್ರಮುಖ ದಾಖಲೆಗಳು:ನೀವು ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಬಯಸಿದರೆ ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿಯಂತಹ ಪ್ರಮುಖ ದಾಖಲೆಗಳನ್ನು ಹೊಂದಿರುವುದು ಅವಶ್ಯಕ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_345.txt b/zeenewskannada/data1_url8_1_to_1110_345.txt new file mode 100644 index 0000000000000000000000000000000000000000..dbada411d5522374252e82adf6577aaa3185c977 --- /dev/null +++ b/zeenewskannada/data1_url8_1_to_1110_345.txt @@ -0,0 +1 @@ +ಬದಲಾಗಿದೆ ನಿಯಮ : ಖಾತೆದಾರನ ಮರಣದ ನಂತರ ಆಧಾರ್ ಇಲ್ಲದಿದ್ದರೂ ಹಣ ಪಡೆಯಬಹುದು ನಾಮಿನಿ :ಈಗ ಪಿಎಫ್ ಖಾತೆದಾರರ ನಾಮಿನಿ ಅಥವಾ ಹಕ್ಕುದಾರರು ಆಧಾರ್ ವಿವರಗಳಿಲ್ಲದಿದ್ದರೂ ಪಿಎಫ್ ಖಾತೆಯ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. :ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ () ಪಿಎಫ್ ಖಾತೆಯ ಕ್ಲೈಮ್ ಸೆಟಲ್‌ಮೆಂಟ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಒಂದು ವೇಳೆ ಇಪಿಎಫ್‌ಒ ಸದಸ್ಯರು ಆಧಾರ್ ವಿವರಗಳನ್ನು ಪಿಎಫ್ ಖಾತೆಗೆ ಲಿಂಕ್ ಮಾಡದಿದ್ದರೆ, ವಿವರಗಳು ಯುಎಎನ್‌ಗೆ ಹೊಂದಿಕೆಯಾಗದ ಸಂದರ್ಭಗಳಲ್ಲಿ ನಾಮಿನಿ ಏನು ಮಾಡಬಹುದು ಎನ್ನುವುದರ ಬಗ್ಗೆ ಸಂಸ್ಥೆಯು ಪರಿಹಾರವನ್ನು ಒದಗಿಸಿದೆ.ಈಗ ಪಿಎಫ್ ಖಾತೆದಾರರ ನಾಮಿನಿ ಅಥವಾ ಹಕ್ಕುದಾರರು ಆಧಾರ್ ವಿವರಗಳಿಲ್ಲದಿದ್ದರೂ ಪಿಎಫ್ ಖಾತೆಯ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಇಪಿಎಫ್‌ಒ ಸುತ್ತೋಲೆಯ ಪ್ರಕಾರ,ಇಪಿಎಫ್ ಸದಸ್ಯರು ಮೃತಪಟ್ಟಾಗ ಪ್ರಾದೇಶಿಕ ಅಧಿಕಾರಿಗಳು ತಮ್ಮ ಆಧಾರ್ ವಿವರಗಳನ್ನು ಲಿಂಕ್ ಮಾಡಲು ಮತ್ತು ಪರಿಶೀಲಿಸಲು ವಿವಿಧ ತೊಂದರೆಗಳನ್ನು ಎದುರಿಸುತ್ತಿದ್ದಾರೆ.ಇದರಿಂದಾಗಿ ಇಪಿಎಫ್ ಸದಸ್ಯರ ನಾಮಿನಿಗಳು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳು ಹಣ ಪಡೆಯುವಲ್ಲಿ ಬಹಳ ವಿಳಂಬವಾಗುತ್ತದೆ. ಪರಿಶೀಲನೆಯ ಅನುಮೋದನೆ :ಸದಸ್ಯರ ಮರಣದ ನಂತರ ಆಧಾರ್ ವಿವರಗಳನ್ನು ಸರಿಪಡಿಸಲು ಸಾಧ್ಯವಿಲ್ಲದ ಕಾರಣ, ಸಾವಿನ ಪ್ರಕರಣಗಳಲ್ಲಿ ಆಧಾರ್ ಅನ್ನು ಲಿಂಕ್ ಮಾಡದೆಯೇ ಈಗ ಭೌತಿಕ ಆಧಾರದ ಮೇಲೆ ಹಕ್ಕು ಪರಿಶೀಲನೆಯನ್ನು ಅನುಮೋದಿಸಲಾಗಿದೆ.ಆದರೆ, ಪ್ರಾದೇಶಿಕ ಅಧಿಕಾರಿಯ ಅನುಮತಿಯ ನಂತರವೇ ಈ ಕೆಲಸವನ್ನು ಮಾಡಬಹುದಾಗಿದೆ.ವಂಚನೆಯನ್ನು ತಡೆಗಟ್ಟಲು ಮೃತಪಟ್ಟವರ ಮತ್ತು ಹಕ್ಕುದಾರರ ಸದಸ್ಯತ್ವವನ್ನು ಪರಿಶೀಲಿಸಲಾಗುತ್ತದೆ. ಇದನ್ನೂ ಓದಿ : ನಾಮಿನಿಗೆ ಆಧಾರ್ ಸಲ್ಲಿಸಲು ಅನುಮೋದನೆ :ಆಧಾರ್ ವಿವರಗಳನ್ನು ನಮೂದಿಸದೆ ಸದಸ್ಯರು ಸಾವನ್ನಪ್ಪಿದರೆ,ನಾಮಿನಿಯ ಆಧಾರ್ ವಿವರಗಳನ್ನು ಸಿಸ್ಟಮ್ ನಲ್ಲಿ ಹಾಕಲಾಗುತ್ತದೆ. ಈ ಮೂಲಕ ಅವರಿಗೆ ಸಹಿ ಮಾಡಲು ಅವಕಾಶ ನೀಡಲಾಗುತ್ತದೆ.ಆದರೆ,ಮೃತ ಸದಸ್ಯರು ನಾಮಿನಿಯನ್ನೇ ಮಾಡದೆ ಇದ್ದಲ್ಲಿ ಕುಟುಂಬದ ಯಾವುದೇ ಸದಸ್ಯರು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳು ತಮ್ಮ ಆಧಾರ್ ಅನ್ನು ಸಲ್ಲಿಸಲು ಅನುಮತಿಸಲಾಗುತ್ತದೆ. ಹೊಸ ನಿಯಮಗಳು ಇಲ್ಲಿ ಅನ್ವಯಿಸುತ್ತವೆ :ದಸ್ಯರ ವಿವರಗಳು ಸರಿಯಾಗಿದ್ದರೂ ಆಧಾರ್ ಡೇಟಾದಲ್ಲಿ ತಪ್ಪಾಗಿರುವ ಪ್ರಕರಣಗಳಿಗೆ ಈ ನಿಯಮಗಳು ಅನ್ವಯಿಸುತ್ತವೆ.ಅದೇ ಸಮಯದಲ್ಲಿ,ಆಧಾರ್‌ನಲ್ಲಿ ವಿವರಗಳು ಸರಿಯಾಗಿದ್ದು, ಯುಎಎನ್‌ನಲ್ಲಿ ತಪ್ಪಾಗಿದ್ದರೆ, ನಾಮಿನಿ ಇದಕ್ಕಾಗಿ ಪ್ರತ್ಯೇಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದನ್ನೂ ಓದಿ : ಸಮಸ್ಯೆ ಆಗುವುದೆಲ್ಲಿ ? :-ಆಧಾರ್ ಸಂಖ್ಯೆ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿರುವ ಕಾರಣ ವಿವರಗಳನ್ನು ಅಪ್ಡೇಟ್ ಮಾಡುವುದು ಸಾಧ್ಯವಾಗುವುದಿಲ್ಲ.- ​​ನ ಖಾತೆಯಲ್ಲಿ ನಮೂದಿಸಿದ ವಿವರಗಳೊಂದಿಗೆ ಆಧಾರ್ ಹೊಂದಿಕೆಯಾಗದ್ದಿದ್ದರೆ- ಸದಸ್ಯರ ಪರವಾಗಿ ನಾಮಿನಿಯನ್ನು ನೋಂದಾಯಿಸದಿದ್ದರೆ.ಈ ಕಾರಣದಿಂದಾಗಿ ಕ್ಲೈಮ್ ಇತ್ಯರ್ಥದಲ್ಲಿ ತೊಂದರೆ ಎದುರಾಗುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_346.txt b/zeenewskannada/data1_url8_1_to_1110_346.txt new file mode 100644 index 0000000000000000000000000000000000000000..98d0d940d33fbe9510de5b4c818ae4a2cab0db1e --- /dev/null +++ b/zeenewskannada/data1_url8_1_to_1110_346.txt @@ -0,0 +1 @@ +: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ 53 ಸಾವಿರ ರೂ. ಗಡಿ ದಾಟಿದೆ (20-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(20-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_347.txt b/zeenewskannada/data1_url8_1_to_1110_347.txt new file mode 100644 index 0000000000000000000000000000000000000000..06c8d6287184a69c03ebede1fcbcaa3e54a883f7 --- /dev/null +++ b/zeenewskannada/data1_url8_1_to_1110_347.txt @@ -0,0 +1 @@ +ಇ-ಕೆವೈಸಿ ಪೂರ್ಣಗೊಳಿಸುವಾಗ ನೆನಪಿರಲಿ ಈ ವಿಷಯಗಳು, ಇಲ್ಲದಿದ್ರೆ ಸಿಗಲ್ಲ 17ನೇ ಕಂತು : ದೇಶದ ಕೋಟ್ಯಾಂತರ ರೈತರು ಪಿಎಂ ಕಿಸಾನ್‌ ಯೋಜನೆಯ 17ನೇ ಕಾಂತಿಗಾಗಿ ಕಾಯುತ್ತಿದ್ದಾರೆ. ಆದರೆ, ಇದಕ್ಕಾಗಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲ, ಇ-ಕೆವೈಸಿ ಪೂರ್ಣಗೊಳಿಸುವ ವೇಳೆ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಕೂಡ ಅತ್ಯಗತ್ಯವಾಗಿದೆ. : ದೇಶದ ರೈತರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಪ್ರತಿ ರೈತರಿಗೆ ವಾರ್ಷಿಕವಾಗಿ ₹ 6000 ಧನ ಸಹಾಯವನ್ನು ನೀಡುತ್ತದೆ. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇದುವರೆಗೂ ದೇಶದ 11 ಕೋಟಿ ರೈತ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿವೆ. ಸದ್ಯ ದೇಶದ ರೈತರು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತನ್ನು ಪಡೆಯಲು ಇ-ಕೆವೈಸಿ (-) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನೀವು( ) ಫಲಾನುಭವಿ ಆಗಿದ್ದು ಇನ್ನೂ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಕೂಡಲೇ ಈ ಕೆಲಸವನ್ನು ಪೂರ್ಣಗೊಳಿಸುವುದು ಅವಶ್ಯಕ. ಅಷ್ಟೇ ಅಲ್ಲ, ಪಿಎಂ ಕಿಸಾನ್ ಇ-ಕೆವೈಸಿ ( -) ಪೂರ್ಣಗೊಳಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಅವಶ್ಯಕವಾಗಿದ್ದು, ಇವುಗಳನ್ನು ನಿರ್ಲಕ್ಷಿಸಿದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಪಿಎಂ ಕಿಸಾನ್: ಇ-ಕೆವೈಸಿ ಮಾಡುವಾಗ ನೆನಪಿದಬೇಕಾದ ಅಂಶಗಳೆಂದರೆ:ಸಕ್ರಿಯ ಮೊಬೈಲ್ ಸಂಖ್ಯೆ:( -) ಪೂರ್ಣಗೊಳಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿರುವ ಮೊಬೈಲ್ ನಂಬರ್ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದನ್ನೂ ಓದಿ- ಬಯೋಮೆಟ್ರಿಕ್ ಪರಿಶೀಲನೆ:ಇ-ಕೆವೈಸಿ ಪರಿಶೀಲನೆ ವೇಳೆ ಆಧಾರ್ ಒಟಿಪಿ ಪಡೆಯಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ಬಯೋಮೆಟ್ರಿಕ್ ಪರಿಶೀಲನೆ ಮಾಡಬಹುದು ಎಂಬುದನ್ನೂ ನೆನಪಿನಲ್ಲಿಡಿ. ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ:ಒಂದೊಮ್ಮೆ ಪಿಎಂ ಕಿಸಾನ್ ಪೋರ್ಟಲ್ ( ) ನಲ್ಲಿ ಆನ್ಲೈನ್ ಮೂಲಕ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಹತ್ತಿರದ ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಿ. ಇದನ್ನೂ ಓದಿ- ಸ್ಥಿತಿ ಪರಿಶೀಲನೆ:ನೀವು ಇ-ಕೆವೈಸಿಯನ್ನು ಪೂರ್ಣಗೊಳಿಸಿದ ನಂತರ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನಿಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_348.txt b/zeenewskannada/data1_url8_1_to_1110_348.txt new file mode 100644 index 0000000000000000000000000000000000000000..f8f020042c978ed726888776d5d78009c608a66e --- /dev/null +++ b/zeenewskannada/data1_url8_1_to_1110_348.txt @@ -0,0 +1 @@ +ಆರ್‌ಬಿಐ ಗವರ್ನರ್ ಮತ್ತು ಎಸ್‌ಬಿಐ ಮುಖ್ಯಸ್ಥ ಇವರಿಬ್ಬರಲ್ಲಿ ಹೆಚ್ಚು ವೇತನ ಯಾರಿಗೆ ? ಯಾರ ವಿದ್ಯಾರ್ಹತೆ ಎಷ್ಟು ? / :ನಾವಿಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥ ದಿನೇಶ್ ಖಾರಾ ಅವರ ವೇತನದ ಬಗ್ಗೆ ಹೇಳುತ್ತಿದ್ದೇವೆ. ಅಷ್ಟು ಮಾತ್ರವಲ್ಲ ಇವರಿಬ್ಬರಲ್ಲಿ ಯಾರ ವಿದ್ಯಾರ್ಹತೆ ಎಷ್ಟು ಎನ್ನುವ ಮಾಹಿತಿ ಕೂಡಾ ಇಲ್ಲಿದೆ. / :ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್‌ಗಳ ನಿಯಂತ್ರಕವಾಗಿದೆ. ದೇಶಕ್ಕಾಗಿ ಹಣಕಾಸು ನೀತಿಯನ್ನು ರೂಪಿಸುವುದರ ಜೊತೆಗೆ, ಅನೇಕ ಪ್ರಮುಖ ನೀತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಆರ್‌ಬಿಐ ಜವಾಬ್ದಾರಿ.ಇನ್ನು ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ದೇಶದ ಅತಿದೊಡ್ಡ ಬ್ಯಾಂಕ್ ಆರ್‌ಬಿಐನ ಗವರ್ನರ್ ಮತ್ತು ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ) ಮುಖ್ಯಸ್ಥ ಅವರ ವೇತನವನ್ನು ಹೋಲಿಸಿ ನೋಡುವುದಾದರೆ ಯಾರಿಗೆ ಹೆಚ್ಚು ವೇತನ ಎನ್ನುವ ಕುತೂಹಲ ಇದ್ದೆ ಇರುತ್ತದೆ. ನಾವಿಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥ ದಿನೇಶ್ ಖಾರಾ ಅವರ ವೇತನದ ಬಗ್ಗೆ ಹೇಳುತ್ತಿದ್ದೇವೆ.ಅಷ್ಟು ಮಾತ್ರವಲ್ಲ ಇವರಿಬ್ಬರಲ್ಲಿ ಯಾರ ವಿದ್ಯಾರ್ಹತೆ ಎಷ್ಟು ಎನ್ನುವ ಮಾಹಿತಿ ಕೂಡಾ ಇಲ್ಲಿದೆ. ಆರ್‌ಬಿಐನ ಗವರ್ನರ್ ಶಕ್ತಿಕಾಂತ ದಾಸ್ ವೇತನ ಎಷ್ಟು ? :ಪ್ರಸ್ತುತಅವರು 2018 ರಲ್ಲಿ ಈ ಹುದ್ದೆಯನ್ನು ವಹಿಸಿಕೊಂಡರು. ಶಕ್ತಿಕಾಂತ ದಾಸ್ ಆರ್‌ಬಿಐನ 25 ನೇ ಗವರ್ನರ್.ಕಳೆದ ಆರ್ಥಿಕ ವರ್ಷದಲ್ಲಿ ಅವರ ಮಾಸಿಕ ವೇತನ 2.5 ಲಕ್ಷ ರೂ.ಆಗಿತ್ತು. ಮುಂಬರುವ ಆರ್ಥಿಕ ವರ್ಷದಲ್ಲೂ ಇದೇ ರೀತಿ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.ಈ ವೇತನವು ಸರ್ಕಾರಿ ಕಾರ್ಯದರ್ಶಿಯ ವೇತನಕ್ಕೆ ಸಮಾನವಾಗಿರುತ್ತದೆ.ವೇತನವು ರಾಜ್ಯಪಾಲರು ಪಡೆಯುವ ಒಟ್ಟು ಪ್ಯಾಕೇಜ್‌ನ ಒಂದು ಭಾಗವಾಗಿದೆ ಎನ್ನುವುದು ಗಮನಿಸಬೇಕಾದ ಅಂಶ.ಶಕ್ತಿಕಾಂತ ದಾಸ್‌ಗಿಂತ ಮೊದಲು ಆರ್‌ಬಿಐ ಗವರ್ನರ್‌ ಆಗಿದ್ದ ಊರ್ಜಿತ್‌ ಪಟೇಲ್‌ ಅವರ ಮಾಸಿಕ ವೇತನವೂ ಇದೇ ಆಗಿತ್ತು.ಆರ್‌ಬಿಐ ಮುಖ್ಯಸ್ಥರು ಉಚಿತ ವಸತಿ,ವಾಹನ,ವೈದ್ಯಕೀಯ ಸೌಲಭ್ಯಗಳು ಮತ್ತು ಪಿಂಚಣಿ ಸೇರಿದಂತೆ ಇತರ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಇದನ್ನೂ ಓದಿ : ಶಕ್ತಿಕಾಂತ ದಾಸ್ ಒಡಿಶಾ ಮೂಲದವರು. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಮಾಡಿದರು.ನಂತರ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಇವರು 1980ರ ಬ್ಯಾಚಿನ ಐಎಎಸ್ ಅಧಿಕಾರಿ.ಆರ್‌ಬಿಐ ಗವರ್ನರ್ ಆಗುವ ಮೊದಲು ಅವರು 2008ರಲ್ಲಿ ಹಣಕಾಸು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಅವರಿಗೆ 2018ರಲ್ಲಿ ಆರ್‌ಬಿಐ ಗವರ್ನರ್ ಹುದ್ದೆಯನ್ನು ನೀಡಲಾಯಿತು.ಇದನ್ನು 2021 ರಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸಲಾಯಿತು. ಎಸ್‌ಬಿಐ ಮುಖ್ಯಸ್ಥರ ಸಂಬಳ ಎಷ್ಟು? :ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವಅಧ್ಯಕ್ಷರಾದ ದಿನೇಶ್ ಖಾರಾ 2022-2023ರ ಹಣಕಾಸು ವರ್ಷದಲ್ಲಿ 37 ಲಕ್ಷ ರೂಪಾಯಿಗಳ ವೇತನವನ್ನು ಪಡೆದಿದ್ದಾರೆ.ಬ್ಯಾಂಕಿನ ವಾರ್ಷಿಕ ವರದಿಯ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.7.5ರಷ್ಟು ಏರಿಕೆ ದಾಖಲಿಸಿದೆ. ದಿನೇಶ್ ಖಾರಾ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಇದರ ನಂತರ ಅವರು ಮ್ಯಾನೇಜ್‌ಮೆಂಟ್ ಸ್ಟಡೀಸ್ ಫ್ಯಾಕಲ್ಟಿಯಿಂದ ಎಂಬಿಎ ಪೂರ್ಣಗೊಳಿಸಿದರು.ಮ್ಯಾನೇಜ್ಮೆಂಟ್ ಸ್ಟಡೀಸ್ ಫ್ಯಾಕಲ್ಟಿ ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದ () ಭಾಗವಾಗಿದೆ. ಇದನ್ನೂ ಓದಿ : ದಿನೇಶ್ ಖಾರಾ ಅವರು 1984 ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಬ್ಯಾಂಕಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಅಕ್ಟೋಬರ್ 2020 ರಲ್ಲಿ, ಅವರು ಬ್ಯಾಂಕಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಬ್ಯಾಂಕಿನ ಅಧ್ಯಕ್ಷರಾಗುವ ಮೊದಲು, ಅವರು ಗ್ಲೋಬಲ್ ಬ್ಯಾಂಕಿಂಗ್ ಮತ್ತು ಎಸ್‌ಬಿಐನ ಅಂಗಸಂಸ್ಥೆಗಳನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥಾಪಕ ನಿರ್ದೇಶಕರಾಗಿ ಇತರ ಜವಾಬ್ದಾರಿಗಳನ್ನು ಹೊಂದಿದ್ದರು. ದಿನೇಶ್ ಖಾರಾ ಅವರ ವೇತನದಲ್ಲಿ ಮೂಲ ವೇತನ 27 ಲಕ್ಷ ಮತ್ತು ತುಟ್ಟಿ ಭತ್ಯೆ 9.99 ಲಕ್ಷ ರೂ.2022 ರಲ್ಲಿ,ದಿನೇಶ್ ಖಾರಾ ಅವರು 34.42 ಲಕ್ಷ ರೂ ವಾರ್ಷಿಕ ವೇತನವನ್ನು ಪಡೆದಿದ್ದಾರೆ. ಇದು 2020-21 ರ ಆರ್ಥಿಕ ವರ್ಷದಲ್ಲಿ ಅವರ ಹಿಂದಿನ ರಜನೀಶ್ ಕುಮಾರ್ ಅವರ ಸಂಬಳಕ್ಕಿಂತ 13.4 ಶೇಕಡಾ ಹೆಚ್ಚಾಗಿದೆ. ದಿನೇಶ್ ಖಾರ ಅವರ ವಾರ್ಷಿಕ ವೇತನ 37 ಲಕ್ಷ ರೂ. ಆರ್‌ಬಿಐ ಗವರ್ನರ್ ದೇಶದ ಅತಿದೊಡ್ಡ ಬ್ಯಾಂಕ್ ಆಗಿದ್ದರೂ ಇದರ ಮುಖ್ಯಸ್ಥ ಪಡೆಯುವ ವೇತನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಖ್ಯಸ್ಥ ದಿನೇಶ್ ಖಾರಾ ಅವರಿಗಿಂತ ಕಡಿಮೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಟೇಕ್ ಹೋಮ್ ವೇತನ ಆರ್‌ಬಿಐ ಮುಖ್ಯಸ್ಥ ದಿನೇಶ್ ಖಾರಾ ಅವರಿಗಿಂತ ಕಡಿಮೆ ಎಂದೇ ಹೇಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_349.txt b/zeenewskannada/data1_url8_1_to_1110_349.txt new file mode 100644 index 0000000000000000000000000000000000000000..1d360c3d728bcf495430c5716f4545f4fccf3f85 --- /dev/null +++ b/zeenewskannada/data1_url8_1_to_1110_349.txt @@ -0,0 +1 @@ +ಎಲ್ಲಾ ಪೋಷಕರ ಅಗತ್ಯತೆಗಳಿಗಾಗಿ ವಿಶೇಷ ಸ್ಟೋರ್ ಪ್ರಾರಂಭಿಸಿದ ಹನಿಹನಿ!! : ಹನಿಹನಿ ಬೆಂಗಳೂರಿನ ಕೋರಮಂಗಲದಲ್ಲಿ ನಿಮ್ಮ ಎಲ್ಲಾ ಪೋಷಕರ ಅಗತ್ಯತೆಗಳಿಗಾಗಿ ತನ್ನ ವಿಶೇಷ ಸ್ಟೋರ್ ಪ್ರಾರಂಭಿಸಿದೆ.. : ಕೋರಮಂಗಲ: ಪ್ರೀಮಿಯಂ ಬೇಬಿ ಮತ್ತು ಪೇರೆಂಟಿಂಗ್ ಉತ್ಪನ್ನಗಳಲ್ಲಿ ಉತ್ಕೃಷ್ಟತೆಯ ಸಾರಾಂಶವಾಗಿರುವ ಹನಿಹನಿ, ೨೦೨೪ ರ ಮೇ ೧೭ ರಂದು ಸಂಜೆ ೫ ಗಂಟೆಗೆ ತನ್ನ ಇತ್ತೀಚಿನ ಮಳಿಗೆಯನ್ನು ಬೆಂಗಳೂರಿನ ಕೋರಮಂಗಲದಲ್ಲಿ ಅದ್ದೂರಿಯಾಗಿ ತೆರೆಯುವ ಮೂಲಕ ಪೋಷಕರ ಅನುಭವವನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿದೆ. ಮಕ್ಕಳಿಗಾಗಿ ಮಾತ್ರ ಉತ್ತಮವಾದುದನ್ನು ಬಯಸುವ ಪೋಷಕರುಮತ್ತು ಕುಟುಂಬಗಳಿಗೆ ಅಸಾಮಾನ್ಯ ಅನುಭವ ನೀಡುವ ಈ ಮಳಿಗೆ ಸ್ಥಾಪನೆಯ ಸಮಾರಂಭಕ್ಕೆ ಕನ್ನಡದ ಹೆಸರಾಂತ ನಟಿ, ಶ್ರೀಮತಿ ತೇಜಸ್ವಿನಿ ಪ್ರಕಾಶ್‌ ಅವರು ಗೌರವಾನ್ವಿತ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅತ್ಯಾಧುನಿಕತೆ ಮತ್ತು ಆಕರ್ಷಣೆಯ ಸೆಳವು ನೀಡಿದರು.. ಇದನ್ನೂ ಓದಿ- ಗುಣಮಟ್ಟ ಮತ್ತು ಸಂಪೂರ್ಣ ಸಂಶೋಧನೆಗೆ ಅತ್ಯುತ್ತಮವಾದ ಸಮರ್ಪಣೆಯೊಂದಿಗೆ, ಹನಿಹನಿ ()ನವಜಾತಶಿಶುಗಳಿಗೆ ಸುರಕ್ಷತೆ, ಸೌಕರ್ಯ ಮತ್ತು ಶೈಲಿಯನ್ನು ಆದ್ಯತೆ ನೀಡಲು ಅಸಾಧಾರಣ ಬೇಬಿ ಕೋಟ್‌ಗಳು, ಬೇಬಿ ಸ್ಟ್ರಾಲರ್, ಬೇಬಿ ಕ್ಲೋತ್‌ಗಳನ್ನು ವಿನ್ಯಾಸಗೊಳಿಸುತ್ತಿದೆ.. ಸ್ಟ್ರಾಲರ್ಗಳಲ್ಲದೇ ಶುಶ್ರೂಷಾ ಕುರ್ಚಿಗಳು ಮತ್ತು ಬ್ರ್ಯಾಂಡ್‌ ಆಧುನಿಕ ಪೋಷಕರ ಅಗತ್ಯಗಳಿಗೆ ಅನುಗುಣವಾಗಿ ತಲ್ಲೀನಗೊಳಿಸುವ ಶಾಪಿಂಗ್ ಅನುಭವವನ್ನು ಖಾತ್ರಿಗೊಳಿಸುತ್ತದೆ. ಬೆಂಗಳೂರು ಮಳಿಗೆ ಪ್ರಾರಂಭದ ಮಹತ್ವವನ್ನು ಪ್ರತಿಬಿಂಬಿಸುತ್ತಾ, ಹನಿಹನಿಯ ಸಂಸ್ಥಾಪಕರಾದ ಶ್ರೀವಿಶಾಲ್ ಮಿತ್ತಲ್ ಅವರು, ಕುಟುಂಬಗಳಿಗೆ ಉನ್ನತ-ಶ್ರೇಣಿಯ ಉತ್ಪನ್ನಗಳು ಮತ್ತು ಸಾಟಿಯಿಲ್ಲದ ಶಾಪಿಂಗ್‌ ಅನುಭವವನ್ನು ನೀಡುವ ಬದ್ಧತೆ ಬಗ್ಗೆ ಮಾತನಾಡಿ, “ಹನಿಹನಿಯಲ್ಲಿ ನಮ್ಮ ಪ್ರಯಾಣವು ಸರಳವಾದ ಆದರೆ ಆಳವಾದ ನಂಬಿಕೆಯೊಂದಿಗೆ ಪ್ರಾರಂಭವಾಯಿತು.. ಪ್ರತಿ ತಾಯಿ ಮತ್ತು ಮಗು ಜೀವನ ಉತ್ತಮ ಆರಂಭವನ್ನು ಪಡೆದುಕೊಳ್ಳಬೇಕು.. ಬೆಂಗಳೂರಿನಲ್ಲಿ ನಮ್ಮ ಹೊಸ ಮಳಿಗೆಯನ್ನು ತೆರೆಯುವುದರೊಂದಿಗೆ, ಪ್ರೀಮಿಯಂ ಬೇಬಿ ಕೋಟ್‌ಗಳು, ಸ್ಟ್ರಾಲರ್‌ಗಳು, ನರ್ಸಿಂಗ್ ಚೇರ್‌ಗಳು, ನವಜಾತ ಶಿಶುಗಳಿಗೆ ಆರಾಮದಾಯಕವಾದ ಬಟ್ಟೆಗಳು.. ಪೋಷಕರಿಗೆ ಗುಣಮಟ್ಟ, ಸುರಕ್ಷತೆಯ ಪ್ರಾಡಕ್ಟ್‌ಗಳನ್ನು ನೀಡಲು ನಾವು ಹೆಮ್ಮೆಪಡುತ್ತೇವೆ.” ಎಂದು ಹೇಳಿದರು. ರಾಕ್‌ಸ್ಪೇಸ್ ಇಂಡಿಯಾದ ಮಾಜಿ ನಿರ್ದೇಶಕ ಮತ್ತು ಐಐಎಲ್‌ಎಂ ಎಂಬಿಎ ಪದವೀಧರರಾದ ಶ್ರೀ. ಮಿತ್ತಲ್ ಅವರು ತಮ್ಮ ವೈಯಕ್ತಿಕ ಅನುಭವದ ಆಧಾರದ ಮೇಲೆ ಹನಿಹನಿಯನ್ನು ಸ್ಥಾಪಿಸಿದರು. ಅವರ ಅಸಾಧಾರಣ ಪ್ರಯತ್ನ ಮತ್ತು ಪಟ್ಟು‌ ಬಿಡದ ಸಮರ್ಪಣೆ ಹನಿಹನಿಯನ್ನು ಇಂದಿನ ಗೌರವಾನ್ವಿತ ಬ್ರಾಂಡ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅದರ ರಾಷ್ಟ್ರವ್ಯಾಪಿ ಆನ್‌ಲೈನ್ ಶಾಪಿಂಗ್ ಜೊತೆಗೆ, ಹನಿಹನಿ ಗುರ್ಗಾಂವ್, ನೋಯ್ಡಾ, ಜೈಪುರ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಯಲ್ಲಿ ತನ್ನ ಮಳಿಗೆಗಳನ್ನು ಹೊಂದಿದ್ದು, ಆಫ್‌ಲೈನ್‌‌ ಶಾಪಿಂಗ್ ಮಾಡಲು ಆದ್ಯತೆ ನೀಡುವ ಪೋಷಕರಿಗೂ ಬ್ರ್ಯಾಂಡ್‌ನ ಉತ್ಪನ್ನಗಳು ಮತ್ತು ಸೇವೆಗಳು ಲಭ್ಯವಿವೆ.. ದೂರದರ್ಶನದ ನಟರು, ಪ್ರಸಿದ್ಧ ಕ್ರೀಡಾವ್ಯಕ್ತಿಗಳು ಮತ್ತು ಬಾಲಿವುಡ್ ತಾರೆಯರು ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳ ನಂಬಿಕೆ ಗಳಿಸಿದ ಹನಿಹನಿ ತನ್ನ ಶ್ರೇಷ್ಠತೆಯ ಬದ್ಧತೆಗಾಗಿ ಪ್ರಶಂಸೆ ಮತ್ತು ಮನ್ನಣೆಯನ್ನು ಪಡೆಯುತ್ತಲೇ ಇದೆ. ಬಾಲಿವುಡ್‌ನಟಿ ಆರತಿ ಛಾಬ್ರಿಯಾ ಅವರು ಇತ್ತೀಚೆಗೆ ಹನಿಹನಿಯನ್ನು ಅನುಮೋದಿಸಿದ್ದು, ತಮ್ಮ ಪುಟ್ಟ ಮಗುವಿಗೆ ಪ್ರೀಮಿಯಂ ಪ್ರಾಡಕ್ಟ್‌ಗಳನ್ನು ಹುಡುಕುವ ಪೋಷಕರಿಗೆ ವಿಶ್ವಾಸಾರ್ಹ ಆಯ್ಕೆಯಾಗಿ ಬ್ರ್ಯಾಂಡ್‌ನ ಖ್ಯಾತಿಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಬೆಂಗಳೂರಿನಲ್ಲಿ ಶ್ರೀಮತಿ ತೇಜಸ್ವಿನಿ ಪ್ರಕಾಶ್ ಅವರು ಸ್ಟೋರ್ ಲಾಂಚ್‌ನಲ್ಲಿ ಭಾಗವಹಿಸಿ ಇದರ ಮೆರಗನ್ನು ಇನ್ನಷ್ಟು ಹೆಚ್ಚಿಸಿದರು.. ಇದನ್ನೂ ಓದಿ- ಹನಿಹನಿ ಬೆಳೆಯುತ್ತಿರುವಂತೆ ಅದರ ವ್ಯಾಪ್ತಿ ಆಧುನಿಕ ಪೋಷಕರ ಶೈಲಿಯಂತೆ ವಿನ್ಯಾಸಗೊಳ್ಳುತ್ತಿದೆ.. ಮುಂಬೈನಲ್ಲಿ ಮುಂಬರುವ ಸ್ಟೋರ್ ಲಾಂಚ್ ಸೇರಿದಂತೆ ಎಲ್ಲಾ ಪ್ರಮುಖ ಶ್ರೇಣಿ-೧ ನಗರಗಳಲ್ಲಿ ಮಳಿಗೆ ಸ್ಥಾಪನೆಯೊಂದಿಗೆ ಹನಿಹನಿ ಭಾರತಾದ್ಯಂತ ಎಲ್ಲಾ ಪೋಷಕರಿಗೆ ಉತ್ತಮ ಶಾಪಿಂಗ್‌ ಅನುಭವವನ್ನು ನೀಡಲು ಸಿದ್ದವಾಗಿದೆ.. ಸದ್ಯ ಸ್ಥಾಪನೆಯಾಗಿರುವ ಬೆಂಗಳೂರಿನ ಹೊಸ ಮತ್ತು ನಿರೀಕ್ಷಿತ ಸ್ಟೋರ್‌ ಪೋಷಕರ ಅಗತ್ಯತೆಗಳನ್ನು ಅನ್ವೇಷಿಸಿ ಹನಿಹನಿ ಮಳಿಗೆಗೆ ಭೇಟಿ ನೀಡಲು ಆಹ್ವಾನಿಸುತ್ತದೆ.. ನಾವೀನ್ಯತೆ ಮತ್ತು ಸಾಟಿಯಿಲ್ಲದ ಗುಣಮಟ್ಟವನ್ನು ನೀಡಲು ಹನಿಹನಿ ಬ್ರ್ಯಾಂಡ್‌ ಪ್ರಯತ್ನಿಸುತ್ತಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_35.txt b/zeenewskannada/data1_url8_1_to_1110_35.txt new file mode 100644 index 0000000000000000000000000000000000000000..ce2b85a218d05880057a15f05b7adfb59cc1000d --- /dev/null +++ b/zeenewskannada/data1_url8_1_to_1110_35.txt @@ -0,0 +1 @@ +ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 80,000 ಕೋಟಿ ಅನುದಾನ ಕೊರತೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರಾಜ್ಯ ಸರ್ಕಾರ ಪ್ರತಿ ವರ್ಷ 5000 ಕೋಟಿ ಯಂತೆ ಐದು ವರ್ಷಕ್ಕೆ 25,000 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವೂ ಇದಕ್ಕೆ ಅನುರೂಪದ ಅನುದಾನ ನೀಡಬೇಕೆಂದು ಕೋರಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಸುಮಾರು 55,000 ಕೋಟಿ ರೂ. ವೆಚ್ಚವಾಗಲಿದ್ದು, ಈ ಮೊತ್ತದ ಅರ್ಧದಷ್ಟಾದರೂ ಅನುದಾನ ನೀಡಬೇಕೆಂದು ಕೋರಲಾಗಿದೆ ಎಂದರು. ಬೆಂಗಳೂರು:ರಾಜ್ಯಕ್ಕೆ ಕಳೆದ ಐದು ವರ್ಷಗಳಿಂದ ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80,000 ಕೋಟಿ ಅನುದಾನ ಕಡಿಮೆಯಾಗಿದೆ. ಇದನ್ನು ಸರಿಪಡಿಸಬೇಕೆಂದು 16ನೇ ಹಣಕಾಸು ಆಯೋಗವನ್ನು (16th ) ಕೋರಲಾಗಿದ್ದು, ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ತಾಜ್ ವೆಸ್ಟೆಂಡ್ ಹೋಟೆಲ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ( ), ಡಿವಿಸಿಬಲ್ ಪೂಲ್ ಗೆ ಸೆಸ್ ಮತ್ತು ಸರ್ಜಾಜ್ ನ್ನು ಸೇರಿಸಬೇಕೆಂದು ಹಾಗೂ ಭಾರತ ಸರ್ಕಾರಕ್ಕೆ ಬರುವ ತೆರಿಗೆಯೇತರ ಆದಾಯವನ್ನೂ ಸಹ ಡಿವಿಸಿಬಲ್ ಪೂಲ್ ಗೆ ಸೇರಿಸಬೇಕೆಂದು ಕೋರಲಾಗಿದೆ ಎಂದರು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ( ) ಪ್ರತಿ ವರ್ಷ 5000 ಕೋಟಿ ಯಂತೆ ಐದು ವರ್ಷಕ್ಕೆ 25,000 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವೂ ಇದಕ್ಕೆ ಅನುರೂಪದ ಅನುದಾನ ನೀಡಬೇಕೆಂದು ಕೋರಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಸುಮಾರು 55,000 ಕೋಟಿ ರೂ. ವೆಚ್ಚವಾಗಲಿದ್ದು, ಈ ಮೊತ್ತದ ಅರ್ಧದಷ್ಟಾದರೂ ಅನುದಾನ ನೀಡಬೇಕೆಂದು ಕೋರಲಾಗಿದೆ ಎಂದರು. ಇದನ್ನೂ ಓದಿ-ಪಶ್ಚಿಮ ಘಟ್ಟ ವಿಪತ್ತು ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಕೋರಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯಗಳಿಗೆ ದಂಡವಿಧಿಸಬಾರದು. ದೇಶದ ಜಿಡಿಪಿಗೆ ನಮ್ಮ ರಾಜ್ಯದಿಂದ ಶೇ.9 ರಷ್ಟು ಕೊಡುಗೆ ನೀಡುತ್ತಿದ್ದು, ಅದರಲ್ಲಿ ನಮಗೆ ಕೇವಲ ಶೇ. 1.5 ರಷ್ಟು ಮಾತ್ರ ರಾಜ್ಯದ ಪಾಲಿಗೆ ಬರುತ್ತಿದೆ. ಇದನ್ನು ಸರಿಪಡಿಸಲು ಕೋರಲಾಗಿದೆ. 14 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 4.713 ಪ್ರಮಾಣದ ತೆರಿಗೆ ಹಂಚಿಕೆಯಾಗುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಈ ಪ್ರಮಾಣ 3.647 ಕ್ಕೆ ಇಳಿದಿದ್ದು, ಈ ಪ್ರಮಾಣವನ್ನೂ ಸರಿಪಡಿಸಬೇಕೆಂದು ಕೋರಲಾಗಿದೆ. ತೆರಿಗೆ ಪ್ರಮಾಣದಲ್ಲಿ 1.66 % ಕಡಿಮೆಯಾಗಿರುವ ಬಗ್ಗೆ ಆಯೋಗಕ್ಕೆ ವಿವರಣೆ ನೀಡಲಾಗಿದೆ ಎಂದರು. ಇದನ್ನೂ ಓದಿ-ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ತೆರಿಗೆ ಹಂಚಿಕೆಯಲ್ಲಿ ಶೇ. 50 ರಷ್ಟು ಪಾಲಿಗೆ ಬೇಡಿಕೆಯಿಟ್ಟಿದ್ದರು. ಅನೇಕ ರಾಜ್ಯಗಳು ಈ ರೀತಿ ಬೇಡಿಕೆ ಸಲ್ಲಿಸಿರುವುದರಿಂದ , ಕರ್ನಾಟಕದ ಬೇಡಿಕೆಯನ್ನು ಈಡೇರಿಸಬಹುದೆಂಬ ವಿಶ್ವಾಸವಿದೆ ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_350.txt b/zeenewskannada/data1_url8_1_to_1110_350.txt new file mode 100644 index 0000000000000000000000000000000000000000..4525590d6630db332fa2a4a343fec1edcaf7f6b6 --- /dev/null +++ b/zeenewskannada/data1_url8_1_to_1110_350.txt @@ -0,0 +1 @@ +: ಆಭರಣ ಖರೀದಿಸಲು ಇಂದೇ ಉತ್ತಮ ದಿನ: ಚಿನ್ನ ಮತ್ತು ಬೆಳ್ಳೆಯ ದರ ಭಾರೀ ಇಳಿಕೆ!! 20th: ಭಾರತದಲ್ಲಿ ಮೇ 20 2024, ಸೋಮವಾರದಂದು ಚಿನ್ನದ ಮತ್ತು ಬೆಳ್ಳಿಯ ಬೆಲೆ ಕುಸಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 20 2024, ಸೋಮವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 75,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 74,557 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 68,295 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 86,460 ರೂ. ಬೆಲೆ ತಲುಪಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_351.txt b/zeenewskannada/data1_url8_1_to_1110_351.txt new file mode 100644 index 0000000000000000000000000000000000000000..e1233794746b25fb5b9853713284641123a16d10 --- /dev/null +++ b/zeenewskannada/data1_url8_1_to_1110_351.txt @@ -0,0 +1 @@ +ತಳ್ಳು ಗಾಡಿಯಲ್ಲಿ ಮಾವು ಮಾರುತ್ತಿದ್ದ ಅಪ್ಪ : ಕುಲ್ಫಿ ಮಾರುವ ಮೂಲಕ 400 ಕೋಟಿ ಮೌಲ್ಯದ ಕಂಪನಿ ಒಡೆಯನಾದ ಮಗ :ಏನನ್ನಾದರೂ ಸಾಧಿಸಲೇಬೇಕು ಎಂದು ಛಲ ಬಿಡದೆ ಮುನ್ನಡೆದು ಸಾಧಿಸಿ ತೋರಿಸುವವರು ಬಹಳ ವಿರಳ. ತಮ್ಮ ಕಷ್ಟದ ನಡುವೆಯೂ ಯಶಸ್ಸು ಸಾಧಿಸಿ ತೋರಿಸಿದವರು ಈ ವ್ಯಕ್ತಿ . :ಐಸ್ ಕ್ರೀಮ್ ಮ್ಯಾನ್'ಎಂದೇ ಖ್ಯಾತರಾಗಿದ್ದ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಶ್ರೀನಿವಾಸ್ ಕಾಮತ್ ನಿಧನರಾಗಿದ್ದಾರೆ.ರಘುನಂದನ್ ಶ್ರೀನಿವಾಸ್ ಕಾಮತ್ ತಮ್ಮದೇ ಆದ ಐಸ್ ಕ್ರೀಮ್ ಬ್ರಾಂಡ್ ಅನ್ನು ಪ್ರಾರಂಭಿಸಿದವರು.ಹಣ್ಣು ಮಾರುವವನ ಮಗ ಕೋಟಿಗಟ್ಟಲೆ ಕಂಪನಿಯ ಒಡೆಯನಾಗಬಹುದು ಎನ್ನುವುದನ್ನು ತಮ್ಮ ಸಾಧನೆಯ ಮೂಲಕ ಜಗತ್ತಿಗೆ ಸಾರಿ ಹೇಳಿದವರು. ರಘುನಂದನ್ ಶ್ರೀನಿವಾಸ್ ಕಾಮತ್ ಹೋರಾಟದ ಕಥೆ:ಏನನ್ನಾದರೂ ಸಾಧಿಸಲೇಬೇಕು ಎಂದು ಛಲ ಬಿಡದೆ ಮುನ್ನಡೆದು ಅದನ್ನು ಸಾಧಿಸಿ ತೋರಿಸುವವರು ಬಹಳ ವಿರಳ.ತಮ್ಮ ಕಷ್ಟದ ನಡುವೆಯೂ ಯಶಸ್ಸು ಸಾಧಿಸಿ ತೋರಿಸಿದವರು.ಅವರ ತಂದೆ ಗಾಡಿಯಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಿದ್ದರು.ಆದರೆ ಘುನಂದನ್ ತನ್ನದೇ ಆದ ಹಾದಿಯನ್ನು ಹಿಡಿಯುವ ಮೂಲಕ ತಮ್ಮ ಅದೃಷ್ದ ರೇಖೆಯನ್ನೇ ಬದಲಾಯಿಸಿಕೊಂಡರು. ಶ್ರಮದ ಆಧಾರದ ಮೇಲೆ 400 ಕೋಟಿ ರೂ.ಮೌಲ್ಯದ ಕಂಪನಿಯನ್ನು ತಲೆ ಎತ್ತಿ ನಿಲ್ಲಿಸಿದ್ದಾರೆ. ಇದನ್ನೂ ಓದಿ : ಬಡ ಕುಟುಂಬದಲ್ಲಿ ಜನಿಸಿದರು.ಅವರ ತಂದೆ ಕರ್ನಾಟಕದ ಮಂಗಳೂರಿನ ಹಳ್ಳಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಿದ್ದರು.6 ಮಂದಿ ಒಡಹುಟ್ಟಿದವರ ತುಂಬು ಕುಟುಂಬ.ರಘುನಂದನ್ ಚಿಕ್ಕ ವಯಸ್ಸಿನಿಂದಲೇ ಕುಟುಂಬದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. ರೆಸ್ಟೋರೆಂಟ್‌ನಲ್ಲಿ ಕೆಲಸ :ರಘುನಂದನ್ ಚಿಕ್ಕವಯಸ್ಸಿನಲ್ಲೇ ತಂದೆಯೊಂದಿಗೆ ಗಾಡಿಯಲ್ಲಿ ಕೆಲಸ ಆರಂಭಿಸಿದರು. ಹಣ್ಣುಗಳ ಸರಿಯಾದ ಆಯ್ಕೆಯನ್ನು ಅವರು ಕಲಿತದ್ದು ಅಲ್ಲಿಂದಲೇ. ಹಣ್ಣನ್ನು ಬಹುಕಾಲ ಸಂರಕ್ಷಿಸುವುದು ಹೇಗೆ ಎಂಬ ಉಪಾಯವನ್ನೂ ಕೂಡಾ ಅವರು ತಮ್ಮ ತಂದೆಯಿಂದ ಪಡೆದುಕೊಂಡರು.ನಂತರ ಏನನ್ನಾದರೂ ಸಾಧಿಸಲೇಬೇಕು ಎನ್ನುವ ಹಟಕ್ಕೆ ಬಿದ್ದ ರಘುನಂದನ್ ಮಂಗಳೂರು ತೊರೆದು ಮುಂಬೈ ಹಾದಿ ಹಿಡಿದರು.14 ನೇ ವಯಸ್ಸಿನಲ್ಲಿ ಮುಂಬೈ ತಲುಪಿದ ರಘುನಂದನ್ ಅಲ್ಲಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.ಐಸ್ ಕ್ರೀಮ್ ಮಾಡಲು ಕಲಿತರು. ಸ್ವಂತ ಉದ್ಯಮ ಆರಂಭಿಸುವ ಮಹದಾಸೆಯಿಂದ ಉಳಿತಾಯದ ಹಣ ಮತ್ತು 4 ಸಿಬ್ಬಂದಿಯೊಂದಿಗೆ,1984 ರಲ್ಲಿ ಸಣ್ಣ ಐಸ್ ಕ್ರೀಮ್ ಅಂಗಡಿ ಪ್ರಾರಂಭಿಸಿದರು. ಇದನ್ನೂ ಓದಿ : ನ್ಯಾಚುರಲ್ಸ್ ಐಸ್ ಕ್ರೀಮ್ ಬಿಡುಗಡೆ :ರಘುನಂದನ್ ಮುಂಬೈನ ಜುಹುವಿನಲ್ಲಿ ಮೊದಲ ಅಂಗಡಿ ತೆರೆದರು. ಆರಂಭದಲ್ಲಿ ಕೇವಲ ನಾಲ್ಕು ಉದ್ಯೋಗಿಗಳಿದ್ದರು.10 ಫ್ಲೇವರ್ ಗಳ ಐಸ್ ಕ್ರೀಂ ಮಾರಾಟ ಆರಂಭಿಸಿದರು.ಐಸ್ ಕ್ರೀಂ ಪಾರ್ಲರ್ ಗೆ ಹೆಚ್ಚು ಜನ ಬಾರದಿರುವುದನ್ನು ಗಮನಿಸಿದ ಅವರು ತನ್ನ ಅಂಗಡಿಗೆ ಜನರನ್ನು ಆಕರ್ಷಿಸಲು, ಐಸ್ ಕ್ರೀಮ್ ಜೊತೆಗೆ ಮುಂಬೈನ ನೆಚ್ಚಿನ ಪಾವ್ ಭಾಜಿ, ವಡಾ ಪಾವ್ ಮಾರಾಟ ಮಾಡಲು ಪ್ರಾರಂಭಿಸಿದರು.ರಘುನಂದನ್ ಮಸಾಲೆಯುಕ್ತ ಪಾವ್ ಬಾಜಿ ಮಾಡುತ್ತಿದ್ದರು.ಪಾವ್ ಬಾಜಿ ತಿಂದ ನಂತರ ತಣ್ಣನೆಯ ಐಸ್ ಕ್ರೀಂ ಅನ್ನು ಜನ ತಿನ್ನುತ್ತಾರೆ ಎನುವುದು ಕಾಮತ್ ಅವರಿಗೂ ಗೊತ್ತಿತ್ತು. ಹಣ್ಣುಗಳು, ಹಾಲು ಮತ್ತು ಸಕ್ಕರೆಯಿಂದ ನೈಸರ್ಗಿಕವಾಗಿ ತಯಾರಿಸಿದ ಐಸ್ ಕ್ರೀಮ್ ಅನ್ನು ಜನರು ಇಷ್ಟಪಡಲಾರಂಭಿಸಿದರು.ಕ್ರಮೇಣ ಅವರ ಪಾರ್ಲರ್ ನಲ್ಲಿ ಜನಸಂದಣಿ ಹೆಚ್ಚಾಗತೊಡಗಿತು. ಮೊದಲ ವರ್ಷ 5 ಲಕ್ಷ ವಹಿವಾಟು :ಮುಂಬೈನ ಜುಹು ಪ್ರದೇಶದಲ್ಲಿ 200 ಚದರ ಅಡಿ ವಿಸ್ತೀರ್ಣದ ತಮ್ಮ ಸಣ್ಣ ಅಂಗಡಿಯಿಂದ ಮೊದಲ ವರ್ಷದಲ್ಲಿ 5 ಲಕ್ಷ ರೂಪಾಯಿ ವ್ಯವಹಾರ ಮಾಡಿದರು. ಕ್ರಮೇಣ ಐಸ್ ಕ್ರೀಮ್ ಪಾರ್ಲರ್‌ನ ಹೊರಗೆ ಜನ ಸಾಲುಗಟ್ಟಿ ನಿಲ್ಲುವ ದಿನವೂ ಬಂದೇ ಬಿಟ್ಟಿತು. ಈಗ ಅವರು ಐಸ್ ಕ್ರೀಮ್ ಮಾರಲು ಪಾವ್ ಬಾಜಿ ಆಶ್ರಯಿಸಬೇಕಾಗಿರಲಿಲ್ಲ. ಐಸ್ ಕ್ರೀಂನ ಸಂಪೂರ್ಣ ಬ್ರಾಂಡ್ ಅನ್ನು ರಚಿಸಲು ಪಾವ್ ಬಾಜಿ ಮಾರಾಟವನ್ನು ನಿಲ್ಲಿಸಿದರು. 1994 ರಲ್ಲಿ ಅವರು ಇನ್ನೂ 5 ಮಳಿಗೆಗಳನ್ನು ತೆರೆದರು.ತನ್ನ ಐಸ್ ಕ್ರೀಂನಲ್ಲಿ ಯಾವುದೇ ರಾಸಾಯನಿಕಗಳನ್ನು ಸೇರಿಸದಿರಲು ನಿರ್ಧರಿಸಿದನು. ಕೆಲವೇ ವರ್ಷಗಳಲ್ಲಿ, ಅವರು ದೇಶಾದ್ಯಂತ 135 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದರು.ಅವರ ಶ್ರಮದಿಂದಾಗಿ ನ್ಯಾಚುರಲ್ಸ್ ಐಸ್ ಕ್ರೀಮ್ ವಹಿವಾಟು 400 ಕೋಟಿ ರೂ.ಗೆ ತಲುಪಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_352.txt b/zeenewskannada/data1_url8_1_to_1110_352.txt new file mode 100644 index 0000000000000000000000000000000000000000..d68b6b906377c3779aa0ef32960b950165ba2ffb --- /dev/null +++ b/zeenewskannada/data1_url8_1_to_1110_352.txt @@ -0,0 +1 @@ +2023-24 ಸಾಲಿನಲ್ಲಿ ರಾಜ್ಯದ ಜಿಎಸ್ ಟಿ ಸಂಗ್ರಹದಲ್ಲಿ ತೀವ್ರ ಕುಸಿತ! : ರಾಜ್ಯದ ಜಿಎಸ್ ಟಿ ತೆರಿಗೆ ಬಹುಪಾಲು ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡುತ್ತೆ. ಜಿಎಸ್ ಟಿ ಪ್ರಮುಖವಾಗಿ ಜನರ ಖರೀದಿ ವಹಿವಾಟಿನಿಂದ ಉತ್ಪತ್ತಿಯಾಗುವ ತೆರಿಗೆಯಾಗಿದೆ. ಬೆಂಗಳೂರು: ತೆರಿಗೆ ರಾಜ್ಯದ ಆದಾಯದ ಪ್ರಮುಖ ಮೂಲವಾಗಿದೆ. ಬೊಕ್ಕಸ ತುಂಬಿಸಲು ಜಿಎಸ್‌ಟಿ ಮುಖ್ಯ ಪಾತ್ರವಹಿಸುತ್ತದೆ. 2023-24ರ ಆರ್ಥಿಕ ವರ್ಷದಲ್ಲಿ ರಾಜ್ಯದ ಜಿಎಸ್ ಟಿ ತೆರಿಗೆ ಸಂಗ್ರಹದ ಪ್ರಗತಿ ತೀವ್ರ ಕುಸಿದಿದೆ. ಇದು ಆತಂಕದ ವಿಷಯವಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದು ಒಂದು ವರ್ಷ ಕಳೆದಿದೆ.‌ ಒಂದು ಬಜೆಟ್ ವರ್ಷ ಮುಕ್ತಾಯವಾಗಿದೆ. ಕಾಂಗ್ರೆಸ್ ತನ್ನ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ. ಗ್ಯಾರಂಟಿ ಹೊರೆ, ಬರಗಾಲದ ಬರೆಯ ಮಧ್ಯೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ.‌ ರಾಜ್ಯದ ಆದಾಯ ಮೂಲಗಳಲ್ಲಿ ಜಿಎಸ್ ಟಿ ತೆರಿಗೆ ಅತಿ ಮುಖ್ಯವಾಗಿದೆ. ರಾಜ್ಯದ ಜಿಎಸ್ ಟಿ ತೆರಿಗೆ ಬಹುಪಾಲು ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡುತ್ತೆ. ಜಿಎಸ್ ಟಿ ಪ್ರಮುಖವಾಗಿ ಜನರ ಖರೀದಿ ವಹಿವಾಟಿನಿಂದ ಉತ್ಪತ್ತಿಯಾಗುವ ತೆರಿಗೆಯಾಗಿದೆ. ಇದನ್ನೂ ಓದಿ: ರಾಜ್ಯದ ಜಿಎಸ್ ಟಿ ತೆರಿಗೆ ಸಂಬಂಧ ಮೊನ್ನೆಯಷ್ಟೇ ಎಕ್ಸ್ ಪೋಸ್ಟ್ ಮೂಲಕ ಉದ್ಯಮಿ ಮೋಹನ್ ದಾಸ್ ಪೈ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸ್ಪಷ್ಟನೆ ನೀಡಿದ್ದರು. ಜಿಎಸ್ ಟಿ ಸಂಗ್ರಹದ ಪ್ರಗತಿಯಲ್ಲಿ ಕರ್ನಾಟಕ ಕುಸಿತ ಕಾಣುತ್ತಿದ್ದು, ಬೆಳವಣಿಗೆ ದರ 9% ರಷ್ಟು ಇದೆ ಎಂದು ಟೀಕಿಸಿದ್ದರು. ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ಉತ್ತರಿಸಿದ ಎಲ್.ಕೆ.ಅತೀಕ್, ಬೆಳವಣಿಗೆ ದರ ಕುಸಿತವಾಗಿಲ್ಲ. ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ತಿರುಗೇಟು ನೀಡಿದ್ದರು. ಅಷ್ಟಕ್ಕೂ 2023-24 ಸಾಲಿನಲ್ಲಿ ರಾಜ್ಯದ ಪಾಲಿನ ಜಿಎಸ್ ಟಿ ಸಂಗ್ರಹ ಏನಿದೆ ಎಂಬ ವರದಿ ಇಲ್ಲಿದೆ. 2023-24ರಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಕುಸಿತ: 2023-24 ಸಾಲಿನಲ್ಲಿ ರಾಜ್ಯ ಜಿಎಸ್ ಟಿ ಸಂಗ್ರಹದಲ್ಲಿ ಕುಸಿತ ಕಂಡಿದೆ. ವಾಣಿಜ್ಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2022-23ಕ್ಕೆ ಹೋಲಿಸಿದರೆ 2023-24 ಸಾಲಿನಲ್ಲಿ 9,396 ಕೋಟಿ ರೂ.ವಷ್ಟು ರಾಜ್ಯದ ಪಾಲಿನ ಜಿಎಸ್ ಟಿ ಸಂಗ್ರಹ ಕುಸಿತ ಕಂಡಿದೆ. ಅಂದರೆ 2023-24 ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈಗಷ್ಟೇ ಮುಗಿದ 2024-23 ಆರ್ಥಿಕ ವರ್ಷದ ಒಟ್ಟು ಜಿಎಸ್ ಟಿ ಸಂಗ್ರಹದಲ್ಲಿ 11.47% ಕುಸಿತವಾಗಿದೆ. 2022-23 ಸಾಲಿನಲ್ಲಿ ರಾಜ್ಯ ಸಂಗ್ರಹಿಸಿದ ಜಿಎಸ್ ಟಿ ತೆರಿಗೆ 81,848 ಕೋಟಿ ರೂ. ಅದೇ ಈಗಷ್ಟೇ ಮುಕ್ತಾಯವಾಗಿರುವ 2023-24 ಸಾಲಿನಲ್ಲಿ ರಾಜ್ಯ 72,452 ಕೋಟಿ ರೂ. ಜಿಎಸ್ ಟಿ ತೆರಿಗೆ ಸಂಗ್ರಹ ಮಾಡಲು ಸಾಧ್ಯವಾಗಿದೆ. ಬೆಳವಣಿಗೆ ದರದಲ್ಲಿರುವ ಜಿಎಸ್ ಟಿ ಸಂಗ್ರಹ ಈ ಬಾರಿ ಕುಸಿತ ಕಂಡಿರುವುದು ಅಂಕಿಅಂಶದಿಂದ ಗೊತ್ತಾಗುತ್ತೆ. ಇದೇ ಏಪ್ರಿಲ್ ತಿಂಗಳಲ್ಲಿ ಐಜಿಎಸ್ ಟಿಯಲ್ಲಿನ ರಾಜ್ಯದ ಪಾಲಿನ ಜಿಎಸ್ ಟಿ ವರ್ಗಾವಣೆ ಸೇರಿ ಒಟ್ಟು 8,077 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ. ಅದೇ ಕಳೆದ ವರ್ಷ ಏಪ್ರಿಲ್ ನಲ್ಲಿ ಐಜಿಎಸ್ ಟಿಯಲ್ಲಿನ ರಾಜ್ಯದ ಪಾಲು ಸೇರಿ ಒಟ್ಟು 7,391 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿತ್ತು. ಅಂದರೆ 9% ದಷ್ಟು ಬೆಳವಣಿಗೆ ದರ ಹೊಂದಿದೆ.‌ ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳಿಂದ ಜನರ ಕೈಯಲ್ಲಿ ಹೆಚ್ಚು ದುಡ್ಡು ಹರಿದಾಡಲಿದ್ದು, ಅವರ ಖರೀದಿ ಸಾಮರ್ಥ್ಯ ವೃದ್ಧಿಯಾಗಿ ರಾಜ್ಯದ ಜಿಎಸ್ ಟಿ ಸಂಗ್ರಹ ಮತ್ತಷ್ಟು ಹೆಚ್ಚಲಿದೆ ಎಂದು ಬಲವಾಗಿ ವಾದಿಸುತ್ತಿದ್ದರು. ಆದರೆ ಅಂಕಿಅಂಶ ನೋಡಿದರೆ ಆ ವಾದಕ್ಕೆ ತದ್ವಿರುದ್ಧ ಫಲಿತಾಂಶ ಗೋಚರಿಸುತ್ತಿದೆ. ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೇಳುವ ಪ್ರಕಾರ 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಜಿಎಸ್‌ಟಿ ಬೆಳವಣಿಗೆ ದರ ಕುಸಿದಿದೆ. 2021-22ರಲ್ಲಿ ಕೋವಿಡ್ ಇತ್ತು. ಆಗಿನ ಬೆಳವಣಿಗೆ ದರಕ್ಕೆ ಹೋಲಿಸಿದಾಗ 2022-23ರಲ್ಲಿ ತುಂಬಾ ಏರಿಕೆ ಕಾಣಿಸಿತ್ತು. ಏಪ್ರಿಲ್ ತಿಂಗಳ ಬೆಳವಣಿಗೆ ದರ ಒಂದು ಪ್ರಕರಣವಷ್ಟೆ, ಅದು ಜಿಎಸ್‌ಟಿ ಬೆಳವಣಿಗೆ ದರದ ಕುಸಿತವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಮಾರಾಟ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ: ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುವ ಮಾರಾಟ ತೆರಿಗೆ ಸಂಗ್ರಹದಲ್ಲಿ ರಾಜ್ಯ 2023-24 ಸಾಲಿನಲ್ಲಿ ಏರಿಕೆ ಕಂಡಿದೆ. 2022-23 ಸಾಲಿಗೆ ಹೋಲಿಸಿದರೆ 2023-24ರಲ್ಲಿ ಮಾರಾಟ ತೆರಿಗೆ ಸಂಗ್ರಹದಲ್ಲಿ 1,486 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹವಾಗಿದೆ ಎಂದು ವಾಣಿಜ್ಯ ಇಲಾಖೆ ಅಂಕಿಅಂಶ ನೀಡಿದೆ. 2022-23ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 19,092 ಕೋಟಿ ಮಾರಾಟ ತೆರಿಗೆ ಸಂಗ್ರಹವಾಗಿತ್ತು. ಅದೇ 2023-24 ಸಾಲಿನಲ್ಲಿ 20,578 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹ ಮಾಡಲಾಗಿದೆ. ಅಂದರೆ 1,486 ಕೋಟಿಯಷ್ಟು ಮಾರಾಟ ತೆರಿಗೆಯಲ್ಲಿ ಏರಿಕೆ ಕಂಡಿದೆ. ಅಂದರೆ ರಾಜ್ಯದ ಒಟ್ಟು ಮಾರಾಟ ತೆರಿಗೆ ಸಂಗ್ರಹದಲ್ಲಿ 8% ಬೆಳವಣಿಗೆ ದರ ಕಂಡಿದೆ. ಜಿಎಸ್ ಟಿ ಸಂಗ್ರಹದ ಮಾಸಿಕವಾರು ಹೋಲಿಕೆ?: ಏಪ್ರಿಲ್:2022-23- 5,205 ಕೋಟಿ2023-24- 6,968 ಕೋಟಿ ಮೇ:2022-23- 12,814 ಕೋಟಿ2023-24- 5,266 ಕೋಟಿ ಜೂನ್:2022-23- 5,229 ಕೋಟಿ2023-24- 5,485 ಕೋಟಿ ಜುಲೈ:2022-23- 4,721 ಕೋಟಿ2023-24- 5,643 ಕೋಟಿ ಆಗಸ್ಟ್:2022-23- 4,627 ಕೋಟಿ2023-24- 5,275 ಕೋಟಿ ಸೆಪ್ಟೆಂಬರ್:2022-23- 4,612 ಕೋಟಿ2023-24- 5,309 ಕೋಟಿ ಅಕ್ಟೋಬರ್:2022-23- 6,535 ಕೋಟಿ2023-24- 7,412 ಕೋಟಿ ನವೆಂಬರ್:2022-23- 6,853 ಕೋಟಿ2023-24- 5,701 ಕೋಟಿ ಡಿಸೆಂಬರ್:2022-23- 5,217 ಕೋಟಿ2023-24- 5,762 ಕೋಟಿ ಜನವರಿ:2022-23- 5,736 ಕೋಟಿ2023-24- 6,744 ಕೋಟಿ ಫೆಬ್ರವರಿ:2022-23- 5,171 ಕೋಟಿ2023-24- 6,403 ಕೋಟಿ ಮಾರ್ಚ್:2022-23- 15,121 ಕೋಟಿ2023-24- 6,480 ಕೋಟಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_353.txt b/zeenewskannada/data1_url8_1_to_1110_353.txt new file mode 100644 index 0000000000000000000000000000000000000000..508d8eaec6572fd01ac07499c87f1050aa2d5935 --- /dev/null +++ b/zeenewskannada/data1_url8_1_to_1110_353.txt @@ -0,0 +1 @@ +: ಭಾರತದಲ್ಲಿ ಚಿನ್ನದ ದರ ಇಳಿದ: ಬೆಳ್ಳಿಯ ಬೆಲೆ ಕೊಂಚ ಹೆಚ್ಚಳ!! 19th: ಭಾರತದಲ್ಲಿ ಮೇ 19 2024, ಶನಿವಾರದಂದು ಚಿನ್ನದ ಮತ್ತು ಬೆಳ್ಳಿಯ ಬೆಲೆ ಇಳಿಮುಖವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 19 2024, ಶನಿವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 75,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 75,071 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 68,765 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 86,630 ರೂ. ಬೆಲೆ ತಲುಪಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_354.txt b/zeenewskannada/data1_url8_1_to_1110_354.txt new file mode 100644 index 0000000000000000000000000000000000000000..2a3628d30a9407bf2bcf0579c6b4962444932f92 --- /dev/null +++ b/zeenewskannada/data1_url8_1_to_1110_354.txt @@ -0,0 +1 @@ +: ಚಿತ್ರದುರ್ಗದಲ್ಲಿ 53 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (19-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ19) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(19-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_355.txt b/zeenewskannada/data1_url8_1_to_1110_355.txt new file mode 100644 index 0000000000000000000000000000000000000000..82457c088f366962719cc460dbf6e902e264af28 --- /dev/null +++ b/zeenewskannada/data1_url8_1_to_1110_355.txt @@ -0,0 +1 @@ +: ಶಿವಮೊಗ್ಗದಲ್ಲಿ 54 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ (18-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ18) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(18-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_356.txt b/zeenewskannada/data1_url8_1_to_1110_356.txt new file mode 100644 index 0000000000000000000000000000000000000000..f659fcf873d3dfb8ecc6267fd5ba4e3e88dc0ad4 --- /dev/null +++ b/zeenewskannada/data1_url8_1_to_1110_356.txt @@ -0,0 +1 @@ +: ಆಭರಣ ಪ್ರಿಯರಿಗಾಗಿ ಸಿಹಿ ಸುದ್ಧಿ: ಚಿನ್ನ ಹಾಗೂ ಬೆಳ್ಳಿಯ ದರ ಕುಸಿತ!! 18th: ಭಾರತದಲ್ಲಿ ಮೇ 18 2024, ಶನಿವಾರದಂದು ಚಿನ್ನದ ಮತ್ತು ಬೆಳ್ಳಿಯ ಬೆಲೆ ಇಳಿಮುಖವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 18 2024, ಶನಿವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 75,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 75,364 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 69,034ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 86,400 ರೂ. ಬೆಲೆ ತಲುಪಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_357.txt b/zeenewskannada/data1_url8_1_to_1110_357.txt new file mode 100644 index 0000000000000000000000000000000000000000..510b3a4b2a271515c142ee9d1a3ffcea01654bad --- /dev/null +++ b/zeenewskannada/data1_url8_1_to_1110_357.txt @@ -0,0 +1 @@ +20th : ಸೋಮವಾರ ಬ್ಯಾಂಕ್‌ ರಜೆ.. ಏಕೆ ಗೊತ್ತಾ? 20th : ಸಾಮಾನ್ಯವಾಗಿ ದೇಶಾದ್ಯಂತ ಎಲ್ಲಾ ವಲಯದ ಬ್ಯಾಂಕ್‌ಗಳು ಭಾನುವಾರ ಮತ್ತು ಇತರ ಕೆಲವು ವಿಶೇಷ ದಿನಗಳಲ್ಲಿ ರಜಾದಿನಗಳನ್ನು ಹೊಂದಿರುತ್ತವೆ. ಆದರೆ ಸೋಮವಾರ ಅಂದರೆ ಮೇ 20 ರಂದು ಕೂಡ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗಿದೆ. ಆ ದಿನದ ವಿಶೇಷತೆ ಏನು..? ಬನ್ನಿ ತಿಳಿದುಕೊಳ್ಳೋಣ. 5 :ಸಾರ್ವಜನಿಕ ಖಾಸಗಿ ವಲಯದ ಬ್ಯಾಂಕ್‌ಗಳು ಸಾಮಾನ್ಯವಾಗಿ ಭಾನುವಾರ, ಎರಡನೇ ಶನಿವಾರ ಇಲ್ಲವೇ ಹಬ್ಬ ಹರಿದಿನಗಳಲ್ಲಿ ರಜೆಯನ್ನು ಹೊಂದಿರುತ್ತವೆ. ಆದರೆ ಇದೇ ತಿಂಗಳು ಅಂದರೆ, ಮೇ 20 ಸೋಮವಾರದಂದು ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಅರೇ ಸೋಮವಾರ ರಜೆ ಏಕೆ..? ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.. ಐದನೇ ಹಂತದ ಲೋಕಸಭೆ ಚುನಾವಣೆ ಮೇ 20 ಸೋಮವಾರದಂದು ನಡೆಯಲಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 695 ಅಭ್ಯರ್ಥಿಗಳ 49 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಒಡಿಶಾ, ಉತ್ತರ ಪ್ರದೇಶ, ಜಾರ್ಖಂಡ್, ಲಡಾಖ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ನಗರಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಘೋಷಿಸಿದೆ. ದೇಶಾದ್ಯಂತ ಸೋಮವಾರ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಇದು ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. ಆರ್‌ಬಿಐ ಪ್ರಕಾರ, ಸೋಮವಾರ 20 ರಂದು ಬೇಲಾಪುರ ಮತ್ತು ಮುಂಬೈನಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಆರ್‌ಬಿಐ ಈ ಬ್ಯಾಂಕ್‌ಗಳನ್ನು ಮೂರು ವಿಭಾಗಗಳಲ್ಲಿ ಮುಚ್ಚುವುದಾಗಿ ಘೋಷಿಸಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಇದಲ್ಲದೆ, ಇದು ಮೇ ತಿಂಗಳ ಕೊನೆಯ ವಾರವಾಗಿದ್ದು, ಅನೇಕ ಬ್ಯಾಂಕ್ ರಜಾದಿನಗಳಿವೆ. ಇದನ್ನೂ ಓದಿ: ಮೇ 23ಕ್ಕೆ ಬುದ್ಧಪೂರ್ಣಿಮೆ ಬರಲಿದೆ. ಮೇ 25 ರಂದು ನಜ್ರುಲ್ ಜಯಂತಿ ಇದೆ, ಅದೇ ದಿನ ಆರನೇ ಹಂತದ ಲೋಕಸಭೆ ಚುನಾವಣೆಯೂ ನಡೆಯಲಿದೆ. ಮೇ 25 ರಂದು ನಾಲ್ಕನೇ ಶನಿವಾರದ ರಜೆ ಮತ್ತು ಮೇ 26 ರ ಭಾನುವಾರವೂ ಬ್ಯಾಂಕ್ ರಜೆ. ಒಟ್ಟಿನಲ್ಲಿ ಮೇ ಕೊನೆಯ ವಾರದಲ್ಲಿ ಬಹುತೇಕ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಡಿಜಿಟಲ್ ಬ್ಯಾಂಕಿಂಗ್, ಎಟಿಎಂ ಸೇವೆಗಳು, ಇಂಟರ್ನೆಟ್ ಬ್ಯಾಂಕಿಂಗ್ ಮುಂತಾದ ವಿವಿಧ ಅಗತ್ಯಗಳಿಗಾಗಿ ಗ್ರಾಹಕರು ಬ್ಯಾಂಕ್‌ಗಳಿಗೆ ಹೋಗುತ್ತಾರೆ. ಅಂತಹವರು ಬ್ಯಾಂಕ್‌ಗಳಿಗೆ ಹೋಗುವ ಮುನ್ನ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೇ ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 9 ದಿನಗಳ ರಜೆ ಇರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_358.txt b/zeenewskannada/data1_url8_1_to_1110_358.txt new file mode 100644 index 0000000000000000000000000000000000000000..8c6e2ed88402536fd0e8b1ba9665bccd94472140 --- /dev/null +++ b/zeenewskannada/data1_url8_1_to_1110_358.txt @@ -0,0 +1 @@ +: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮುನ್ನ ಈ ಸುದ್ದಿ ಓದಿ : ಕರ್ನಾಟಕದಲ್ಲಿ ಹೊಸ ಅಥವಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾವ್ಯಾವ ದಾಖಲೆಗಳು ಬೇಕು ಅನ್ನೋದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. :ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್‌ ತಿಂಗಳಿನಲ್ಲಿ ಮತ್ತೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸುವವರು ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು. ಅರ್ಹರು ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ ... ಮೂಲಕ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ರಾಜ್ಯದಪಟ್ಟಿಯಲ್ಲಿ ಹೆಸರು ಇಲ್ಲದವರು ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಹೊಸ ಅಥವಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾವ್ಯಾವ ದಾಖಲೆಗಳು ಬೇಕು ಅನ್ನೋದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು * ವೋಟರ್ ಐಡಿ* ಆಧಾರ್ ಕಾರ್ಡ್* ಇತ್ತೀಚಿನ ಪಾರ್ಸ್‌ಪೋರ್ಟ್ ಸೈಜ್‌ ಫೋಟೋ* ಮೊಬೈಲ್ ಸಂಖ್ಯೆ ಈ ದಾಖಲೆಗಳು ಇದ್ದರೆ ಮಾತ್ರ ಆನ್‌ಲೈನ್ ಮೂಲಕ ಹೊಸ ಪಡಿತರ ಚೀಟಿಗೆ ನೀವು ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ ..inಗೆ ಭೇಟಿ ನೀಡಬೇಕು. ಬಳಿಕ ಮುಖಪುಟದಲ್ಲಿನ ಇ-ಸೇವೆಗಳು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದಲ್ಲದೆವೆಬ್‌ಸೈಟ್‌ನ ಲಿಂಕ್‌ಅನ್ನು ನೇರವಾಗಿ ಕ್ಲಿಕ್ ಮಾಡಬಹುದು. ಬಳಿಕ ಇ-ಪಡಿತರ ಚೀಟಿ ಆಯ್ಕೆ ಮಾಡಿ. ಬಳಿಕ ಕೆಳಗಡೆ ಸ್ಕ್ರಾಲ್ ಮಾಡಿದರೆ, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಲಿಂಕ್ ಸಿಗಲಿದೆ. ಅಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಭಾಷೆಯನ್ನು ಆಯ್ಕೆ ಮಾಡಬೇಕು. ಅಲ್ಲಿ ಕೇಳುವ ಎಲ್ಲಾ ಮಾಹಿತಿ ಭರ್ತಿ ಮಾಡಬೇಕು. ನೀವು ಅಥವಾಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಅನ್ನೋದನ್ನು ಆಯ್ಕೆ ಮಾಡಿಕೊಂಡು ನಮೂದಿಸಬೇಕು. ಅಂತಿಮವಾಗಿ ಅರ್ಜಿಯ ಜೊತೆ ಅಲ್ಲಿ ಕೇಳುವ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್‌ಲೋಡ್ ಮಾಡಿ, ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_359.txt b/zeenewskannada/data1_url8_1_to_1110_359.txt new file mode 100644 index 0000000000000000000000000000000000000000..472fe10b9b599faf91d7c739af1b69a7cf1a3cb9 --- /dev/null +++ b/zeenewskannada/data1_url8_1_to_1110_359.txt @@ -0,0 +1 @@ +ಕೆಲಸಕ್ಕೆ ಬಂತು ಆಪತ್ತು...! ಹೊಸ ನಿಯಮಗಳಿಗೆ ಕಂಪನಿಗಳ ಮೊರೆ ಸಾಂಕ್ರಾಮಿಕ ನಂತರದ ಕೆಲಸದ ಸ್ಥಳದ ನಿಯಮಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ಕಾಗ್ನಿಜೆಂಟ್, ಟಿಸಿಎಸ್, ಡೆಲ್ ಟೆಕ್ನಾಲಜೀಸ್, ವಿಪ್ರೋ ಮತ್ತು ಇನ್ಫೋಸಿಸ್‌ನಂತಹ ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳುವಂತೆ ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ. ನವದೆಹಲಿ:ಸಾಂಕ್ರಾಮಿಕ ನಂತರದ ಕೆಲಸದ ಸ್ಥಳದ ನಿಯಮಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದ ಭಾಗವಾಗಿ ಈಗ ಕಾಗ್ನಿಜೆಂಟ್, ಟಿಸಿಎಸ್, ಡೆಲ್ ಟೆಕ್ನಾಲಜೀಸ್, ವಿಪ್ರೋ ಮತ್ತು ಇನ್ಫೋಸಿಸ್‌ನಂತಹ ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳುವಂತೆ ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ. -19 ಸಾಂಕ್ರಾಮಿಕದಿಂದ ಅಗತ್ಯವಿರುವ ದೂರಸ್ಥ ಕೆಲಸದ ನಮ್ಯತೆಯ ವಿಸ್ತೃತ ಅವಧಿಯ ನಂತರ ಕಂಪನಿಗಳು ಈ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ. ಇದರ ಭಾಗವಾಗಿ ಕಾಗ್ನಿಜೆಂಟ್‌ನ ಸಿಇಒ ರವಿ ಕುಮಾರ್, ನಿರ್ವಾಹಕರು ಕಾರ್ಯಾಚರಣೆಯ ಅಗತ್ಯಗಳ ಆಧಾರದ ಮೇಲೆ ರೋಸ್ಟರ್‌ಗಳನ್ನು ರಚಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಈಗ ಫ್ಲೆಕ್ಸಿಸೀಟ್ ಅಪ್ಲಿಕೇಶನ್ ಎನ್ನುವ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದಾರೆ. ಈ ಅಪ್ಲಿಕೇಶನ್ ಕಂಪನಿಯ ಆವರಣದಲ್ಲಿ ಉದ್ಯೋಗಿಗಳಿಗೆ ಆಸನಗಳನ್ನು ಕಾಯ್ದಿರಿಸಲು ಅವಕಾಶ ನೀಡುತ್ತದೆ. ಉದ್ಯೋಗಿ ಉಪಸ್ಥಿತಿಯ ವರ್ಧಿತ ಮೇಲ್ವಿಚಾರಣೆಯನ್ನು ಖಾತ್ರಿಪಡಿಸುವ, ಕಚೇರಿಯಲ್ಲಿನ ಕೆಲಸದ ನೀತಿಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಜಾರಿಗೊಳಿಸುವುದು ಗುರಿಯಾಗಿದೆ.ಕಚೇರಿ ಹಾಜರಾತಿಯ ಪ್ರಾಮುಖ್ಯತೆ ಕುರಿತಾಗಿ ಮಾತನಾಡಿದ ಅವರು ಕಾಗ್ನಿಜೆಂಟ್‌ನ ನೆಕ್ಸ್ಟ್‌ಜೆನ್ ಪ್ರೋಗ್ರಾಂ ಹೈಬ್ರಿಡ್ ವರ್ಕ್ ಸೆಟಪ್‌ಗಳಿಗಾಗಿ ಕಛೇರಿ ಸ್ಥಳಗಳನ್ನು ಆಪ್ಟಿಮೈಜ್ ಮಾಡುವ ಗುರಿಯನ್ನು ಹೊಂದಿದೆ, ನಂತರದ ಸಾಂಕ್ರಾಮಿಕ ಕಾರ್ಯಾಚರಣೆಯ ರಚನೆಗಳೊಂದಿಗೆ ಹೊಂದಿಸುತ್ತದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ ಅವರು ವಾರಕ್ಕೆ ಕನಿಷ್ಠ ಮೂರು ದಿನಗಳನ್ನು ಕಛೇರಿಯಲ್ಲಿ ಕಳೆಯಬೇಕು ಎನ್ನುತ್ತಾರೆ. ಇದನ್ನು ಓದಿ : ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ () ಉದ್ಯೋಗಿಗಳ ತ್ರೈಮಾಸಿಕವನ್ನು ಅವರ ಕಚೇರಿ ಹಾಜರಾತಿಗೆ ಜೋಡಿಸುವ ಹೊಸ ನೀತಿಯನ್ನು ಪರಿಚಯಿಸಿದೆ. ಕಚೇರಿಯಲ್ಲಿ ತಮ್ಮ ಸಮಯದ 60% ಕ್ಕಿಂತ ಕಡಿಮೆ ಸಮಯವನ್ನು ಕಳೆಯುವ ಉದ್ಯೋಗಿಗಳು ಯಾವುದೇ ವೇರಿಯಬಲ್ ವೇತನವನ್ನು ಪಡೆಯುವುದಿಲ್ಲ, ಆದರೆ 60-75% ರ ನಡುವೆ ಹಾಜರಾಗುವವರು ಅದರ 50% ಅನ್ನು ಪಡೆಯುತ್ತಾರೆ. ಈ ನೀತಿಯು ನ ಕಚೇರಿಯ ಉಪಸ್ಥಿತಿಗೆ ಒತ್ತು ನೀಡುತ್ತದೆ ಮತ್ತು ಕೆಲಸದ ಸ್ಥಳದ ಹಾಜರಾತಿಗೆ ಆದ್ಯತೆ ನೀಡಲು ಉದ್ಯೋಗಿಗಳನ್ನು ಉತ್ತೇಜಿಸುತ್ತದೆ. ಡೆಲ್ ಟೆಕ್ನಾಲಜೀಸ್ ಹಾಜರಾತಿ ಮಾನಿಟರಿಂಗ್ ಸಿಸ್ಟಮ್ ಡೆಲ್ ಟೆಕ್ನಾಲಜೀಸ್ ಎಲೆಕ್ಟ್ರಾನಿಕ್ ಬ್ಯಾಡ್ಜ್ ಸ್ವೈಪ್ ಸಿಸ್ಟಮ್, ವಿಪಿಎನ್ ಮಾನಿಟರಿಂಗ್ ಮತ್ತು ಉದ್ಯೋಗಿ ಉಪಸ್ಥಿತಿಯನ್ನು ಪತ್ತೆಹಚ್ಚಲು ಬಣ್ಣ-ಕೋಡೆಡ್ ಹಾಜರಾತಿ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಯೋಜಿಸಿದೆ.ಈ ವ್ಯವಸ್ಥೆಯು ಹಾಜರಾತಿ ಮಟ್ಟವನ್ನು ನಾಲ್ಕು ಬಣ್ಣಗಳೊಂದಿಗೆ ವರ್ಗೀಕರಿಸುತ್ತದೆ: ನೀಲಿ (ಸ್ಥಿರವಾದ ಆನ್-ಸೈಟ್), ಹಸಿರು (ಸಾಮಾನ್ಯ ಆನ್-ಸೈಟ್), ಹಳದಿ (ಭಾಗಶಃ ಆನ್-ಸೈಟ್), ಮತ್ತು ಕೆಂಪು (ಸೀಮಿತ ಆನ್-ಸೈಟ್). ಉದ್ಯೋಗಿ ಹಾಜರಾತಿ ಮಾದರಿಗಳಲ್ಲಿ ಗೋಚರತೆಯನ್ನು ಹೆಚ್ಚಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ. ಇನ್ನೊಂದೆಡೆಗೆ ವಿಪ್ರೋ ಕಟ್ಟುನಿಟ್ಟಾದ ಹಾಜರಾತಿ ನೀತಿಗಳಿಗೆ ವಿರುದ್ಧವಾಗಿ, ವಿಪ್ರೋ ಹೆಚ್ಚು ಅಂತರ್ಗತ ಕಾರ್ಯಸ್ಥಳದ ಸಂಸ್ಕೃತಿಯನ್ನು ಬೆಳೆಸುತ್ತಿದೆ.ಇದಕ್ಕೆ ಪೂರಕವಾಗಿ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಸಹವರ್ತಿ ಒಳಗೊಳ್ಳುವಿಕೆ, ತಂಡದ ಕೆಲಸ ಮತ್ತು ಸಂಪರ್ಕವನ್ನು ಹೆಚ್ಚಿಸಲು ಸ್ಥಳೀಯ ಮಂಡಳಿಗಳ ಸ್ಥಾಪನೆಯನ್ನು ಘೋಷಿಸಿದ್ದಾರೆ. ಕಂಪನಿಯ ಸೌಲಭ್ಯಗಳಿಂದ ಉದ್ಯೋಗಿಗಳನ್ನು ಕೆಲಸ ಮಾಡಲು ಪ್ರೋತ್ಸಾಹಿಸಲು ವಿಪ್ರೋ ಕ್ಯಾಂಪಸ್ ಚಟುವಟಿಕೆಗಳನ್ನು ಹೆಚ್ಚಿಸಲು ಯೋಜಿಸಿದೆ. ಇದನ್ನೂ ಓದಿ: ನ ಫ್ಲೆಕ್ಸಿಬಲ್ ವರ್ಕ್ ಫ್ರಮ್ ಹೋಮ್ ಆಯ್ಕೆಗಳು ನ ಉದ್ಯೋಗಿ ಅನುಭವ ವೇದಿಕೆ, , ನಿರ್ದಿಷ್ಟ ವ್ಯಾಪಾರ ಘಟಕಗಳಿಗೆ ತಿಂಗಳಿಗೆ 11 ದಿನಗಳವರೆಗೆ ಮನೆಯಿಂದ ಕೆಲಸ ಮಾಡಲು ವಿನಂತಿಸಲು ಅನುಮತಿಸುತ್ತದೆ. ಕಂಪನಿಯು ಈ ಹಿಂದೆ ಕಿರಿಯ ಮತ್ತು ಮಧ್ಯಮ ಮಟ್ಟದ ಉದ್ಯೋಗಿಗಳು ನವೆಂಬರ್ 2020 ರಿಂದ ಮಾಸಿಕ ಹತ್ತು ದಿನಗಳ ಕಾಲ ಕಚೇರಿಗೆ ಹಿಂತಿರುಗಬೇಕಾಗಿತ್ತು, ಐದು ದಿನಗಳ ಕೆಲಸದ ವಾರವನ್ನು ಜಾರಿಗೊಳಿಸುವ ಸ್ಪರ್ಧಿಗಳಿಂದ ನಿರ್ಗಮಿಸುತ್ತದೆ. ಈ ಉಪಕ್ರಮಗಳು ತಂತ್ರಜ್ಞಾನ ವಲಯದಲ್ಲಿ ವಿಕಸನಗೊಳ್ಳುತ್ತಿರುವ ಕಾರ್ಯಸ್ಥಳದ ಡೈನಾಮಿಕ್ಸ್ ಅನ್ನು ಪ್ರತಿಬಿಂಬಿಸುತ್ತವೆ.ಕಂಪನಿಗಳು ಹೈಬ್ರಿಡ್ ಕೆಲಸದ ಮಾದರಿಗಳಿಗೆ ಪರಿವರ್ತನೆಯನ್ನು ನ್ಯಾವಿಗೇಟ್ ಮಾಡಿದಂತೆ, ಉತ್ಪಾದಕ ಮತ್ತು ಅಂತರ್ಗತ ಕಾರ್ಯಸ್ಥಳದ ವಾತಾವರಣವನ್ನು ಬೆಳೆಸುವಲ್ಲಿ ಗಮನ ಹರಿಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_36.txt b/zeenewskannada/data1_url8_1_to_1110_36.txt new file mode 100644 index 0000000000000000000000000000000000000000..e30d6171a8ab90962ba749ecdded26c37366f69a --- /dev/null +++ b/zeenewskannada/data1_url8_1_to_1110_36.txt @@ -0,0 +1 @@ +ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಬಿಸ್ ನೆಸ್ ಮ್ಯಾನ್ !ಎಲ್ಲಾ ಮುಗಿದೇ ಹೋಯಿತು ಎನ್ನುವಾಗ ಮತ್ತೆ ಪುಟಿದೆದ್ದ ಛಲಗಾರ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯ ಪ್ರಕಾರ ಮುಖೇಶ್ ಅಂಬಾನಿ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ. :ಭಾರತದ ಶ್ರೀಮಂತರ ಹೊಸ ಪಟ್ಟಿ ಹೊರ ಬಂದಿದೆ. ದೇಶದ 334 ಶತಕೋಟ್ಯಧಿಪತಿಗಳ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಶ್ರೀಮಂತರ ಈ ಪಟ್ಟಿಯಲ್ಲಿ ಈ ಬಾರಿ ದೊಡ್ಡ ಬದಲಾವಣೆಯಾಗಿದೆ. ಈ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಗೌತಮ್ ಅದಾನಿಯದ್ದು ಹೈ ಜಂಪ್. ಹೌದು, ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಅದಾನಿ ಮುಡಿಗೇರಿಸಿಕೊಂಡಿದ್ದಾರೆ. ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ :ಅಮೆರಿಕದ ಕಿರು ಮಾರಾಟ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ ಇದು ಅವರ ದೊಡ್ಡ ಕಂಬ್ಯಾಕ್. ಒಂದು ವರ್ಷದ ಹಿಂದೆ ಬಿಡುಗಡೆಯಾದ ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ವ್ಯಾಪಾರ ವ್ಯವಹಾರದಲ್ಲಿ ಭಾರೀ ಮಟ್ಟದ ಏರಿಳಿತ ಕಂಡು ಬಂದಿತ್ತು. ಅದಾನಿ ಷೇರುಗಳ ಬೆಲೆ ದೊಡ್ಡ ಮಟ್ಟದಲ್ಲಿ ಕುಸಿದಿತ್ತು.ಕಂಪನಿಯ ಮಾರುಕಟ್ಟೆ ಕ್ಯಾಪ್ ಅರ್ಧಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು. ಇಷ್ಟೆಲ್ಲಾ ಆದರೂ ಒಂದೇ ವರ್ಷದಲ್ಲಿ ಮತ್ತೆ ಅದಾನಿ ಮಾಡಿರುವ ಕಂ ಬ್ಯಾಕ್ ಆಶ್ಚರ್ಯವನ್ನುಂಟು ಮಾಡುತ್ತದೆ.ಒಂದು ವರ್ಷದಲ್ಲಿ ಅವರ ಸಂಪತ್ತು ದ್ವಿಗುಣಗೊಂಡಿದ್ದು, ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ್ ಅದಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ : ಅದಾನಿ ಕುಟುಂಬದ ಆಸ್ತಿ :ಹುರುನ್ ಇಂಡಿಯಾ 2024 ರ ಶ್ರೀಮಂತ ಪಟ್ಟಿಯ ಪ್ರಕಾರ,ಅದಾನಿ ಕುಟುಂಬವು 11.6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಅವರ ಸಂಪತ್ತು ಒಂದು ವರ್ಷದಲ್ಲಿ 5,65,503 ಕೋಟಿಗಳಷ್ಟು ಹೆಚ್ಚಾಗಿದೆ. ಗೌತಮ್ ಅದಾನಿ ಕುಟುಂಬದ ಸಂಪತ್ತು ಶೇ.95ರಷ್ಟು ಏರಿಕೆಯಾಗಿ 11.6 ಲಕ್ಷ ಕೋಟಿ ರೂ.ತಲುಪಿದೆ. ವಿಮಾನ ನಿಲ್ದಾಣ, ಬಂದರು, ವಿದ್ಯುತ್, ಎಫ್‌ಎಂಸಿಜಿ, ರಿಯಾಲ್ಟಿ, ಇನ್‌ಫ್ರಾ, ಸಿಮೆಂಟ್ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ವ್ಯಾಪಾರ ಮಾಡುವ ಗೌತಮ್ ಅದಾನಿ, ಹಿಂಡೆನ್‌ಬರ್ಗ್ ಬಿರುಗಾಳಿಹೊರತಾಗಿಯೂ ತಮ್ಮ ವ್ಯವಹಾರವನ್ನು ಉಳಿಸಿದ್ದಾರೆ, ಮಾತ್ರವಲ್ಲ ಅದನ್ನು ವೇಗವಾಗಿ ವಿಸ್ತರಿಸಿದ್ದಾರೆ.ಕಳೆದ ಒಂದು ವರ್ಷದಲ್ಲಿ ಅದಾನಿ ನಿವ್ವಳ ಮೌಲ್ಯ ಹೆಚ್ಚಳಕ್ಕೆ ಗ್ರೂಪ್ ನ ಷೇರುಗಳ ಏರಿಕೆಯೇ ಕಾರಣ. ಮುಖೇಶ್ ಅಂಬಾನಿ ಆಸ್ತಿ ಎಷ್ಟು? :ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಕುಟುಂಬದ ಆಸ್ತಿ 10,14,700 ಕೋಟಿ ರೂ. ಒಂದು ವರ್ಷದಲ್ಲಿ ಅಂಬಾನಿ ಸಂಪತ್ತು ಶೇ.25ರಷ್ಟು ಹೆಚ್ಚಾಗಿದೆ. ಸಂಸ್ಥಾಪಕ ಶಿವ ನಾಡರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.ಅವರ ಕುಟುಂಬದ ಸಂಪತ್ತು 314,000 ಕೋಟಿ ರೂ. ನಾಲ್ಕನೇ ಸ್ಥಾನದಲ್ಲಿ ವ್ಯಾಕ್ಸಿನ್ ಕಿಂಗ್ ಸೈರಸ್ ಎಸ್ ಪೂನಾವಾಲಾ ಅವರ ಕುಟುಂಬವಿದೆ. ಅವರು 289,800 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದನ್ನೂ ಓದಿ : ಭಾರತದ ಟಾಪ್ 10 ಶ್ರೀಮಂತ ವ್ಯಕ್ತಿಗಳು :ಐದನೇ ಸ್ಥಾನದಲ್ಲಿ ಸನ್ ಫಾರ್ಮಾದ ದಿಲೀಪ್ ಸಿಂಘ್ವಿ ಇದ್ದಾರೆ. ಅವರ ಒಟ್ಟು ಸಂಪತ್ತು 249,900 ಕೋಟಿ ರೂ. ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಆದಿತ್ಯ ಬಿರ್ಲಾ ಅವರ ಕುಮಾರ್ ಮಂಗಲಂ ಬಿರ್ಲಾ ಇದ್ದಾರೆ. ಅವರ ಒಟ್ಟು ಸಂಪತ್ತು 235,200 ಕೋಟಿ ರೂ. ಏಳನೇ ಸ್ಥಾನದಲ್ಲಿ ಹಿಂದೂಜಾ ಗ್ರೂಪ್‌ನ ಗೋಪಿಚಂದ್ ಹಿಂದುಜಾ ಇದ್ದು, ಅವರ ಒಟ್ಟು ಸಂಪತ್ತು 192,700 ಕೋಟಿ ರೂ. ಶ್ರೀಮಂತರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವವರು ಡಿಮಾರ್ಟ್ ಮಾಲೀಕ ರಾಧಾಕೃಷ್ಣ ದಮಾನಿ ಅವರ ನಿವ್ವಳ ಮೌಲ್ಯ 190,000 ಕೋಟಿ ರೂ. 9 ನೇ ಸ್ಥಾನದಲ್ಲಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಇದ್ದು, ಅವರ ಒಟ್ಟು ಸಂಪತ್ತು 190,700 ಕೋಟಿ ರೂ. ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿ 162,800 ಕೋಟಿ ರೂ ಸಂಪತ್ತು ಹೊಂದಿರುವ ಬಜಾಜ್ ಗ್ರೂಪ್‌ನ ನೀರಜ್ ಬಜಾಜ್ ಇದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_360.txt b/zeenewskannada/data1_url8_1_to_1110_360.txt new file mode 100644 index 0000000000000000000000000000000000000000..668f46592f73bb51a73f25109a605f3155ee5ad3 --- /dev/null +++ b/zeenewskannada/data1_url8_1_to_1110_360.txt @@ -0,0 +1 @@ +: ಶಿವಮೊಗ್ಗದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (17-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ17) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,259ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(17-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_361.txt b/zeenewskannada/data1_url8_1_to_1110_361.txt new file mode 100644 index 0000000000000000000000000000000000000000..ef3355a80cea4ee5858a2b7ee7fef3b34fb9d1a3 --- /dev/null +++ b/zeenewskannada/data1_url8_1_to_1110_361.txt @@ -0,0 +1 @@ +ವಾಹನ ಸವಾರರೇ ಮೇ 31ರೊಳಗೆ ಈ ಕೆಲಸ ಮಾಡಿಸದೇ ಹೋದಲ್ಲಿ ಕಟ್ಟಬೇಕಾಗುತ್ತದೆ ಸಾವಿರ ಸಾವಿರ ದಂಡ ! ಸರ್ಕಾರ ನೋಂದಣಿ ಅವಧಿಯನ್ನು ಮೂರೂ ಬಾರಿ ವಿಸ್ತರಿಸಿದರೂ ರಾಜ್ಯದ ವಾಹನ ಸವಾರರು ಮಾತ್ರ ಇನ್ನು ಕೂಡಾ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. 2 ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 36 ಲಕ್ಷ ವಾಹನಗಳು ಮಾತ್ರ ನೊಂದಣಿ ಮಾಡಿಸಿದೆ. ಬೆಂಗಳೂರು :ರಾಜ್ಯದ ವಾಹನಗಳಿಗೆ ನೋಂದಣಿ ಮಾಡಿಸುವ ಗಡುವನ್ನು ಸರ್ಕಾರ ಮೂರು ಬಾರಿ ಗಡುವು ವಿಸ್ತರಿಸಿದೆ. ಮೂರನೆ ಬಾರಿಗೆ ನಿಗದಿ ಪಡಿಸಿರುವ ಗಡುವಿನ ಪ್ರಕಾರ ಮೇ 31ರೊಳಗೆ ಎಲ್ಲಾ ವಾಹನಗಳಿಗೆ ಅಳವಡಿಸಬೇಕು. ಇಲ್ಲವಾದರೆ ದಂಡ ತೆರಬೇಕಾಗುತ್ತದೆ. ಸರ್ಕಾರಅವಧಿಯನ್ನು ಮೂರೂ ಬಾರಿ ವಿಸ್ತರಿಸಿದರೂ ರಾಜ್ಯದ ವಾಹನ ಸವಾರರು ಮಾತ್ರ ಇನ್ನು ಕೂಡಾ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. 2 ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 36 ಲಕ್ಷ ವಾಹನಗಳು ಮಾತ್ರ ನೊಂದಣಿ ಮಾಡಿಸಿದೆ. ವಾಹನ ಸವಾರರ ನೀರಸ ಸ್ಪಂದನೆಗೆ ಬೇಸರ : ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳಲು ಎರಡು ಬಾರಿ ಗಡುವು ವಿಸ್ತರಿಸಿದರೂ ವಾಹನ ಮಾಲೀಕರು ನಂಬರ್ ಪ್ಲೆಟ್ ಬದಲಾಯಿಸಲು ಆಸಕ್ತಿ‌ ತೋರುತ್ತಿಲ್ಲ. ವಾಹನ ಸವಾರರ ನೀರಸ ಸ್ಪಂದನೆಗೆ ಬೇಸರ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಒಟ್ಟು ಎರಡು ಕೋಟಿ ವಾಹನಗಳಿವೆ. ಈ ಪೈಕಿ ಕೇವಲ 36 ಲಕ್ಷ ವಾಹನಗಳು ಮಾತ್ರ ಇಲ್ಲಿವರೆಗೆ ಹೊಸ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಕೊಂಡಿದೆ. ಇದನ್ನೂ ಓದಿ : ಮೇ 31ಕ್ಕೆ ಮೂರನೇ ಬಾರಿಗೆ ಕೊಟ್ಟ ಗಡುವು ಅಂತ್ಯ :ರಾಜ್ಯದಲ್ಲಿ ಇಲ್ಲಿಯವರೆಗೆ ಕೇವಲ ಶೇ.18ರಷ್ಟು ವಾಹನಗಳಿಗೆ ಅಳವಡಿಕೆ ಮಾಡಲಾಗಿದೆ. ಅಂದರೆ ಇನ್ನೂ 1.64 ಕೋಟಿ ವಾಹನಗಳಿಗೆಅಳವಡಿಕೆಯಾಗಿಲ್ಲ. ಹೊಸ ಫಲಕ ಅಳವಡಿಸುವ ಗಡುವು ಮೇ 31ಕ್ಕೆ ಅಂತ್ಯವಗಾಲಿದೆ. ಜನ ತೋರುತ್ತಿರುವ ನೀರಸ ಪ್ರತಿಕ್ರಿಯೆ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಮೇ 31ರ ಒಳಗೆ ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ದಿದ್ದರೆ ದಂಡ :ಹೊಸ ನಂಬರ್ ಪ್ಲೇಟ್ ಅಳವಡಿಸುವ ಗಡುವು ಮುಕ್ತಾಯವಾದ ನಂತರ ದಂಡವಿಧಿಸುವ ಪ್ರಕ್ರಿಯೆ ಆರಂಭವಾಗಲಿದೆ. ದಂಡದ ಪ್ರಕ್ರಿಯೆ ಹೇಗಿರಲಿದೆ ? :*ಮೊದಲ ಬಾರಿ 500 ರೂಪಾಯಿ ದಂಡ*ಎರಡನೇ ಬಾರಿಗೆ ಒಂದು ಸಾವಿರ ದಂಡ*ಮುಂದೆ ಸಿಕ್ಕಿಬೀಳುವ ಪ್ರತಿ ಬಾರಿಗೆ 1 ಸಾವಿರ ದಂಡ ತೆರಬೇಕು ಇದನ್ನೂ ಓದಿ : ಏನಿದು ನಂಬರ್ ಪ್ಲೇಟ್? :ಇದು ವಾಹನಕ್ಕೆ ನೀಡುವ ಶಾಶ್ವತ ಗುರುತಿನ ನಂಬರ್. ರಸ್ತೆಯಲ್ಲಿ ವಾಹನ ಸಂಚರಿಸುವಾಗಲೇ ವಾಹನವನ್ನು ಗುರುತಿಸಲು ಈ ನಂಬರ್ ಪ್ಲೇಟ್ ಸಹಕರಿಸುತ್ತದೆ. ಈ ನಂಬರ್‌ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಷಾನದ ಅಳವಡಿಕೆ ಮಾಡಲಾಗುತ್ತದೆ. ಇದರಿಂದಾಗಿ ವಾಹನ ಕಳ್ಳತನವಾದಲ್ಲಿ ಪತ್ತೆಗೆ ಸಹಾಯವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_362.txt b/zeenewskannada/data1_url8_1_to_1110_362.txt new file mode 100644 index 0000000000000000000000000000000000000000..519bf513a9c212cd7e7e5200f4bb1c115fbc3df5 --- /dev/null +++ b/zeenewskannada/data1_url8_1_to_1110_362.txt @@ -0,0 +1 @@ +: ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ: ಬೆಳ್ಳಿಯ ದರದಲ್ಲಿ ಸ್ಥಿರತೆ! 17th: ಭಾರತದಲ್ಲಿ ಮೇ 17 2024, ಶುಕ್ರವಾರದಂದು ಚಿನ್ನದ ದರ ಏರಿತವಾಗಿದೆ ಮತ್ತು ಬೆಳ್ಳಿಯ ಬೆಲೆ ಸ್ಥಿರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 17 2024, ಶುಕ್ರವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 75,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 75,788 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 69,422 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,760 ರೂ. ಬೆಲೆ ತಲುಪಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_363.txt b/zeenewskannada/data1_url8_1_to_1110_363.txt new file mode 100644 index 0000000000000000000000000000000000000000..3454727a64e27e7aed80496b85e35727067fc862 --- /dev/null +++ b/zeenewskannada/data1_url8_1_to_1110_363.txt @@ -0,0 +1 @@ +ಕಡಿಮೆ ಬಡ್ಡಿಯಲ್ಲಿ ನೀಡುತ್ತಿರುವ ಬ್ಯಾಂಕ್ ಗಳಿವು!ಪಾವತಿಸಬೇಕಾದ ವಿವರ ಹೀಗಿದೆ :ಇತರ ರೀತಿಯ ಸಾಲಗಳಿಗಿಂತ ಭಿನ್ನವಾಗಿ,ಆಭರಣ ಸಾಲಗಳು ತಕ್ಷಣವೇ ಲಭ್ಯವಾಗುತ್ತದೆ. :ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ತುರ್ತು ನಗದು ಅಗತ್ಯಗಳನ್ನು ಪೂರೈಸಲು ಆಭರಣ ಸಾಲಗಳು ಅಂದರೆ ಚಿನ್ನದ ಮೇಲೆ ಪಡೆಯುವ ಸಾಲ ಸಹಾಯ ಮಾಡುತ್ತವೆ. ಅನೇಕ ಜನರು ತುರ್ತು ಅಗತ್ಯಗಳಿಗಾಗಿ ಆಭರಣ ಸಾಲಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.ಏಕೆಂದರೆ ಈ ಸಾಲ ಪಡೆಯಲು ಯಾವುದೇ ರೀತಿಯ ದಾಖಲೆ ಒದಗಿಸುವ ಅಗತ್ಯವಿಲ್ಲ.ನಾವು ಕೊಡುವ ಚಿನ್ನಾಭರಣದ ಮೌಲ್ಯಕ್ಕೆ ಅನುಗುಣವಾಗಿ ಸಾಲದ ಮೊತ್ತ ದೊರೆಯುತ್ತದೆ. ಸಾಮಾನ್ಯವಾಗಿ ಒತ್ತೆ ಇಟ್ಟಿರುವ ಚಿನ್ನದ ಪ್ರಮಾಣ ಮತ್ತು ಶುದ್ಧತೆಯ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ.ಇತರ ರೀತಿಯ ಸಾಲಗಳಿಗಿಂತ ಭಿನ್ನವಾಗಿ,ಆಭರಣ ಸಾಲಗಳು ತಕ್ಷಣವೇ ಲಭ್ಯವಾಗುತ್ತದೆ. ಪಡೆಯುವ ಮುನ್ನ ಯಾವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಚಿನ್ನದ ಮೇಲಿನ ಸಾಲಕ್ಕೆ ಕಡಿಮೆ ಬಡ್ಡಿ ವಿಧಿಸುವ ಕೆಲವು ಬ್ಯಾಂಕುಗಳ ವಿವರ ಹೀಗಿದೆ. ಆಭರಣ ಸಾಲಗಳನ್ನು ಪಡೆಯಲು ಆಸಕ್ತಿ ಹೊಂದಿರುವವರಿಗೆ ಕಡಿಮೆ ಬಡ್ಡಿಯ ಸಾಲಗಳನ್ನು ನೀಡುವ 10 ಬ್ಯಾಂಕ್‌ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ : ಇದನ್ನೂ ಓದಿ : ಬ್ಯಾಂಕ್ :ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿ ಚಿನ್ನಾಭರಣ ಸಾಲಕ್ಕೆ ಶೇಕಡಾ 8.5 ಬಡ್ಡಿ ವಿಧಿಸುತ್ತದೆ.ಇದಕ್ಕಾಗಿ ಮಾಸಿಕ 22,568 ರೂ. ಪಾವತಿಸಬೇಕಾಗುತ್ತದೆ. ಇಂಡಿಯನ್ ಬ್ಯಾಂಕ್ :2 ವರ್ಷಗಳ ಆಭರಣ ಸಾಲಕ್ಕೆ ಶೇಕಡಾ 8.65 ಬಡ್ಡಿ ದರವನ್ನು ವಿಧಿಸುತ್ತದೆ.ಇಲ್ಲಿ 5 ಲಕ್ಷ ರೂ.ಗಳ ಆಭರಣ ಸಾಲಕ್ಕೆ ಪ್ರತಿ ತಿಂಗಳು 22,599 ರೂ.ಕಂತು ಪಾವತಿಸಬೇಕಾಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ :ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 8.7 ಶೇಕಡಾ ಬಡ್ಡಿಯಲ್ಲಿ ಚಿನ್ನದ ಮೇಲಇನ ಸಾಲವನ್ನು ನೀಡುತ್ತದೆ.ಇದರಲ್ಲಿ ಎರಡು ವರ್ಷಗಳ ಸಾಲಕ್ಕೆ 22,610 ರೂ. ಇಎಂಐ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ :ಬ್ಯಾಂಕ್ ಆಫ್ ಇಂಡಿಯಾ :ಬ್ಯಾಂಕ್ ಆಫ್ ಇಂಡಿಯಾದಿಂದ ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಚಿನ್ನದ ಮೇಲಿನ ಸಾಲ ಪಡೆದರೆ ಶೇಕಡಾ 8.8 ಬಡ್ಡಿ ವಿಧಿಸುತ್ತದೆ.ಇದಕ್ಕಾಗಿ ಪ್ರತಿ ತಿಂಗಳು 22,631 ರೂಪಾಯಿ ಇಎಂಐ ಪಾವತಿಸಬೇಕು. ಕೆನರಾ ಬ್ಯಾಂಕ್ :ಕೆನರಾ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವರ್ಷಾಶನಕ್ಕಾಗಿ ಚಿನ್ನದ ಸಾಲದ ಮೇಲೆ ಶೇಕಡಾ 9.25 ಬಡ್ಡಿಯನ್ನು ವಿಧಿಸುತ್ತವೆ.5 ಲಕ್ಷ ರೂ.ಗಳ ಆಭರಣ ಸಾಲಕ್ಕೆ ಇಎಂಐ 22,725 ರೂ. ಬ್ಯಾಂಕ್ ಆಫ್ ಬರೋಡಾ :ಬ್ಯಾಂಕ್ ಆಫ್ ಬರೋಡಾ ಎರಡು ವರ್ಷಗಳ 5 ಲಕ್ಷ ಆಭರಣ ಸಾಲಕ್ಕೆ 9.4 ಶೇಕಡಾ ಬಡ್ಡಿ ವಿಧಿಸುತ್ತದೆ.ಇದಕ್ಕಾಗಿ ಮಾಸಿಕ ರೂ.22,756 ಆಗಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ :ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ () ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಆಭರಣ ಸಾಲ ಪಡೆದರೆ 9.6 ಶೇಕಡಾ ಬಡ್ಡಿಯನ್ನು ವಿಧಿಸುತ್ತದೆ. ಇದಕ್ಕಾಗಿ 22,798 ರೂ.ಮಾಸಿಕ ಕಟ್ಟಬೇಕಾಗುತ್ತದೆ. ಇದನ್ನೂ ಓದಿ :ಐಸಿಐಸಿಐ ಬ್ಯಾಂಕ್ :ಐಸಿಐಸಿಐ ಬ್ಯಾಂಕ್ ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಆಭರಣ ಸಾಲದ ಮೇಲೆ ಶೇಕಡಾ 10 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಸಾಲಗಾರರು 22,882 ರೂ. ಇಎಂಐ ಪಾವತಿಸಬೇಕು. ಆಕ್ಸಿಸ್ ಬ್ಯಾಂಕ್ :ಆಕ್ಸಿಸ್ ಬ್ಯಾಂಕ್ ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಆಭರಣ ಸಾಲದ ಮೇಲೆ ಶೇಕಡಾ 17ರ ಬಡ್ಡಿದರವನ್ನು ವಿಧಿಸುತ್ತದೆ. ಇದಕ್ಕೆ 24,376 ರೂ. ಇಎಂಐ ಪಾವತಿಸಬೇಕಾಗುತ್ತದೆ. ವಿಧದ ಸಾಲಗಳಿಗಿಂತ ಚಿನ್ನದ ಮೇಲಿನ ಸಾಲ ಹೇಗೆ ಉತ್ತಮ ? :ಇತರ ಸಾಲಗಳಿಗೆ ಹೋಲಿಸಿದರೆ, ಚಿನ್ನದ ಮೇಲೆ ಸಾಲ ಪಡೆಯುವ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ.ನಾವು ನೀಡುವ ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಸಾಲದ ಮೊತ್ತವನ್ನು ನೀಡುವುದರಿಂದ ಕ್ರೆಡಿಟ್ ಸ್ಕೋರ್ ಇತ್ಯಾದಿಗಳು ಇಲ್ಲಿ ಹೆಚ್ಚು ಮುಖ್ಯವಾಗುವುದಿಲ್ಲ. ತಕ್ಷಣ ನಗದು ಅಗತ್ಯವಿರುವವರಿಗೆ, ತುರ್ತು ಸಂದರ್ಭಗಳಲ್ಲಿ ಚಿನ್ನದ ಮೇಲಿನ ಸಾಲ ಬಹಳ ಸಹಾಯಕವಾಗಿದೆ.ಅಲ್ಲದೆ,ವೈಯಕ್ತಿಕ ಸಾಲ,ಆಸ್ತಿ ಸಾಲ ಇತ್ಯಾದಿ ಇತರ ರೀತಿಯ ಸಾಲಗಳಿಗೆ ಹೋಲಿಸಿದರೆ ಆಭರಣ ಸಾಲದ ಬಡ್ಡಿ ಕಡಿಮೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_364.txt b/zeenewskannada/data1_url8_1_to_1110_364.txt new file mode 100644 index 0000000000000000000000000000000000000000..9f5a7ede61635a891c9f073ed82f7ad2ee3ab485 --- /dev/null +++ b/zeenewskannada/data1_url8_1_to_1110_364.txt @@ -0,0 +1 @@ +: ಶೀಘ್ರದಲ್ಲೇ ಅಮುಲ್‌ ಕಂಪನಿಯಿಂದ ʻಸೂಪರ್ ಮಿಲ್ಕ್ʼ ಮತ್ತು ʻಸಾವಯವ ಉತ್ಪನ್ನʼ ಪರಿಚಯ!! : ಅಮುಲ್ ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸೂಪರ್ ಮಿಲ್ಕ್ ಮತ್ತು ಸಾವಯವ ಉತ್ಪನ್ನಗಳನ್ನು ಪರಿಚಯಿಸಲಿದೆ ಹಾಗೂ ಅವುಗಳನ್ನು ಅಮೆರಿಕಾಗೆ ರಫ್ತು ಮಾಡಲಿ ನಿರ್ಧರಿಸಿದೆ. ಇನ್ನಷ್ಟು ಮಾಹಿತಿ ಇಲ್ಲಿದೆ :ಭಾರತೀಯ ಸಹಕಾರಿ ದೈತ್ಯ ಅಮುಲ್ ತನ್ನ "ಸೂಪರ್ ಮಿಲ್ಕ್" ಸನ್ನಿಹಿತ ಬಿಡುಗಡೆಗೆ ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಪ್ರತಿ ಗ್ಲಾಸ್‌ನಲ್ಲಿ ಗಮನಾರ್ಹವಾದ 35 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ, ಇದು ಒಂದು ವಾರದೊಳಗೆ ಕಪಾಟಿನಲ್ಲಿ ಬರುವ ನಿರೀಕ್ಷೆಯಿದೆ. ಪ್ಯಾಕೇಜಿಂಗ್‌ನಲ್ಲಿರುವ ಪೌಷ್ಟಿಕಾಂಶದ ವಿವರಗಳ ಪ್ರಕಾರ, ಅಮುಲ್ ಟೋನ್ಡ್ ಹಾಲು ಸಾಮಾನ್ಯವಾಗಿ 200 ಮಿಲಿಲೀಟರ್‌ಗಳಿಗೆ ಸುಮಾರು 3 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ, ಆದರೆ ಪೂರ್ಣ ಕೆನೆ ರೂಪಾಂತರವು ಸುಮಾರು 7 ಗ್ರಾಂಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಅಮುಲ್ ಎಂಡಿ ಜಾಯೆನ್ ಮೆಹ್ತಾ, “ನಮ್ಮ ಯಾವುದೇ ಉತ್ಪನ್ನಗಳಲ್ಲಿ ಇದು ಅತ್ಯುನ್ನತ ಮಟ್ಟದ ಪ್ರೋಟೀನ್ ಆಗಿದೆ. ನಾವು ಅದನ್ನು ಸೂಪರ್ ಮಿಲ್ಕ್ ಎಂದು ಕರೆಯುತ್ತಿದ್ದೇವೆ. ಅಮುಲ್ ಈಗಾಗಲೇ ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಸ್ಸಿ, ಮಿಲ್ಕ್‌ಶೇಕ್‌ಗಳು, ಮಜ್ಜಿಗೆ ಮತ್ತು ಹಾಲೊಡಕು ಪ್ರೋಟೀನ್‌ನ ಹೈ-ಪ್ರೋಟೀನ್ ಆವೃತ್ತಿಗಳನ್ನು ಪರಿಚಯಿಸಿದ್ದು, ಪ್ರತಿಯೊಂದೂ ಪ್ರತಿ ಸೇವೆಗೆ 15-20 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದನ್ನೂ ಓದಿ: ಹೆಚ್ಚಿನ ಪ್ರೊಟೀನ್ ಹಾಲಿನ ಜೊತೆಗೆ, 2023 ರಲ್ಲಿ 55,000 ಕೋಟಿ ರೂಪಾಯಿ ($7.2 ಬಿಲಿಯನ್) ಮೀರಿದ ವಾರ್ಷಿಕ ವಹಿವಾಟು ಸಾಧಿಸಿದ ಕಂಪನಿಯು ಮುಂದಿನ ವಾರ ವಿವಿಧ ಸಾವಯವ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ. ಜಾಯೆನ್ ಮೆಹ್ತಾ "ಸಾವಯವ ಮಸಾಲಾಗಳು ಈ ವಾರವೇ ಮಾರುಕಟ್ಟೆಗೆ ಬರಲಿವೆ. ನಮ್ಮ ಸಾವಯವ ವಿಭಾಗದಿಂದ ಇನ್ನೂ 20 ಉತ್ಪನ್ನಗಳು, ಗುರ್ (ಬೆಲ್ಲ) ಮತ್ತು ಸಕ್ಕರೆ ಶೀಘ್ರದಲ್ಲೇ ಬರಲಿವೆ, ”ಎಂದು ತಿಳಿಸಿದ್ದಾರೆ. ಮಾರುಕಟ್ಟೆ ಅಮುಲ್ ಕೂಡ ಅಮೆರಿಕದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ. ಅಮುಲ್ ಎಂಡಿ ಜಾಯೆನ್ ಮೆಹ್ತಾ, "ನಾವು ಬೆಣ್ಣೆ, ಚೀಸ್, ತುಪ್ಪ, ಶ್ರೀಖಂಡ್, ಐಸ್ ಕ್ರೀಮ್ ಮತ್ತು ಪನೀರ್ ಅನ್ನು ಯುಎಸ್‌ಗೆ ರಫ್ತು ಮಾಡುತ್ತಿದ್ದೇವೆ. ಯುಎಸ್‌ನಲ್ಲಿರುವ ನಮ್ಮ ಗ್ರಾಹಕರು ಅಮುಲ್ ಗೋಲ್ಡ್‌ನಂತಹ ಹೆಚ್ಚಿನ ಕೊಬ್ಬಿನ ಹಾಲು ಸೇರಿದಂತೆ ಹೆಚ್ಚು ಭಾರತೀಯ ರುಚಿಯನ್ನು ಹೊಂದಿರುವ ನಮ್ಮ ಹೆಚ್ಚಿನ ಉತ್ಪನ್ನಗಳನ್ನು ಬಯಸುತ್ತಿದ್ದಾರೆ, ”ಎಂದು ಹೇಳಿದರು. ಇದನ್ನೂ ಓದಿ: ಹಾಲಿನ ದರ ಹೆಚ್ಚಾಗಲಿದೆಯೇ? ಜಾಯೆನ್ ಮೆಹ್ತಾ, "ನಾವು ಹಾಲಿನ ದರವನ್ನು 15 ತಿಂಗಳವರೆಗೆ ಹೆಚ್ಚಿಸಿಲ್ಲ... ಮಾನ್ಸೂನ್ ಸಾಮಾನ್ಯವಾಗಿದ್ದರೆ ಮತ್ತು ಬೇಸಿಗೆಯು ಊಹಿಸಬಹುದಾದಂತೆ ಉಳಿದಿದ್ದರೆ, ಸದ್ಯಕ್ಕೆ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ" ಎಂಬ ಹೇಳಿಕೆ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_365.txt b/zeenewskannada/data1_url8_1_to_1110_365.txt new file mode 100644 index 0000000000000000000000000000000000000000..a821f78ca0c5109920b36b9f7328b866cd3decb6 --- /dev/null +++ b/zeenewskannada/data1_url8_1_to_1110_365.txt @@ -0,0 +1 @@ +: ಮೊಬೈಲ್ ನಂಬರ್ ಬದಲಾಗಿದೆಯೇ? ನಿಮ್ಮ ಪಿ‌ಎಫ್ ಖಾತೆಯಲ್ಲಿ ಹೊಸ ಸಂಖ್ಯೆಯನ್ನು ಈ ರೀತಿ ನವೀಕರಿಸಿ! : ಇಪಿ‌ಎಫ್‌ಓ ಖಾತೆಯಲ್ಲಿ ಮೊಬೈಲ್ ನಂಬರ್ ನೋಂದಾಯಿಸುವುದು ಮತ್ತು ಭವಿಷ್ಯದ ಉಪಯೋಗಕ್ಕಾಗಿ ಆ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿರಿಸುವುದು ಅತ್ಯಾವಶ್ಯಕ. ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಕೆಲವು ಸುಲಭ ವಿಧಾನಗಳನ್ನು ಬಳಸಿ ಇಪಿ‌ಎಫ್‌ಓ ಖಾತೆಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು. :ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಸದಸ್ಯರಿಗೆ ಆನ್‌ಲೈನ್‌ನಲ್ಲಿ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತದೆ. ಆದರೆ, ಈ ಸೌಲಭ್ಯವನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಹೊಂದಿರುವುದು ಬಹಳ ಮುಖ್ಯ. ವಾಸ್ತವವಾಗಿ,ಗೆ () ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಇಪಿ‌ಎಫ್‌ಓ ವೆಬ್‌ಸೈಟ್ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಪೂರ್ಣಗೊಳಿಸಬಹುದು. ಆದರೆ, ಇದಕ್ಕಾಗಿ, ಪಿ‌ಎಫ್ ಖಾತೆಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯು ಸಕ್ರಿಯವಾಗಿರುವುದು ಅತ್ಯಗತ್ಯ. ಏಕೆಂದರೆ, ಇಪಿ‌ಎಫ್ಒ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರೈಸಬೇಕಾದರೆ ಇಪಿ‌ಎಫ್ಒ ಈ ಸಂಖ್ಯೆಗೆ ಓಟಿಪಿಯನ್ನು ಕಳುಹಿಸುತ್ತದೆ. ಒಂದೊಮ್ಮೆ ನೀವು ಇಪಿ‌ಎಫ್ಒದಲ್ಲಿ ನೋಂದಾಯಿಸಲಾಗಿರುವ ನಿಮ್ಮ( ) ಬದಲಾಯಿಸಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಇಪಿ‌ಎಫ್‌ಓ ಖಾತೆಯಲ್ಲಿ ( ) ನಿಮ್ಮ ಹೊಸ ಮೊಬೈಲ್ ನಂಬರ್ ಅನ್ನು ನವೀಕರಿಸಬಹುದು. ಇದನ್ನೂ ಓದಿ- ಇಪಿಎಫ್ಒ ಖಾತೆಯಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ ( ):ಹಂತ-1:ಮೊದಲು ನಿಮ್ಮ ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಲ್ಲಿ ಯುಎಎನ್ ಪೋರ್ಟಲ್ಗೆ ಭೇಟಿ ನೀಡಿ. ಹಂತ- 2: ನಿಗದಿತ ಜಾಗದಲ್ಲಿ ನಿಮ್ಮ ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗಿನ್ ಆಗಿ. ಹಂತ-3 :ಮುಂದಿನ ಪುಟದಲ್ಲಿ, ಮೇಲಿನ ಬಾರ್‌ನಲ್ಲಿರುವ ಮ್ಯಾನೇಜ್ ಟೂಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ಸಂಪರ್ಕ ವಿವರಗಳಿಗೆ ಹೋಗಿ. ಹಂತ-4 :ನಂತರ ಚೆಕ್ ಮೊಬೈಲ್ ಸಂಖ್ಯೆ ಆಯ್ಕೆಯನ್ನು ಕ್ಲಿಕ್ ಮಾಡಿ. ಹಂತ-5 :ಇಲ್ಲಿ ಕಾಣಿಸುವ ಹೊಸ ವಿಭಾಗದಲ್ಲಿ ನೀವು ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ಎರಡು ಬಾರಿ ನಮೂದಿಸಬೇಕಾಗುತ್ತದೆ. ಹಂತ-6 :ಬಳಿಕ ' ' ಎಂಬ ಆಯ್ಕೆಯನ್ನು ಆರಿಸಿ. ಹಂತ- 7:ಬಳಿಕ ನಿಮಗೆ ಪರದೆಯ ಮೇಲೆ ಹೊಸ ಸಂಖ್ಯೆ ಗೋಚರಿಸುತ್ತದೆ. ಈ ಸಂಖ್ಯೆಯಲ್ಲಿ ನೀವು 4 ಅಂಕಿಯ ಪಿನ್ ಅನ್ನು ಪಡೆಯುತ್ತೀರಿ. ಹಂತ- 8 :ಬಳಿಕ ಪುಟದಲ್ಲಿರುವ ಖಾಲಿ ಬಾಕ್ಸ್‌ನಲ್ಲಿ ಹೊಸ ಫೋನ್ ಸಂಖ್ಯೆಯಲ್ಲಿ ಪಡೆಯಲಾದ ನಾಲ್ಕು ಅಂಕಿಯ ಪಿನ್ ಅನ್ನು ಭರ್ತಿ ನಮೂದಿಸಿ. ನಂತರ ಬದಲಾವಣೆಗಳನ್ನು ಸೇವ್ ಮಾಡಿ. ಇದನ್ನೂ ಓದಿ- ಮೇಲೆ ಉಲ್ಲೇಖಿಸಲಾದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಯುಎಎನ್ ಪೋರ್ಟಲ್‌ನಲ್ಲಿ ನಿಮ್ಮ ಹೊಸ ಸಂಖ್ಯೆಯನ್ನು ನವೀಕರಿಸಲಾಗುತ್ತದೆ. ಈ ಕುರಿತಂತೆ ನಿಮ್ಮ ಹೊಸ ನೋಂದಾಯಿತ ಸಂಖ್ಯೆಯಲ್ಲಿ ನೀವು ಇಪಿ‌ಎಫ್‌ಓ ನಿಂದ ಸಂದೇಶಗಳನ್ನು ಸ್ವೀಕರಿಸುವುದನ್ನು ಮುಂದುವರಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_366.txt b/zeenewskannada/data1_url8_1_to_1110_366.txt new file mode 100644 index 0000000000000000000000000000000000000000..92b370f15730586a55bba88e817da7dc5e035b60 --- /dev/null +++ b/zeenewskannada/data1_url8_1_to_1110_366.txt @@ -0,0 +1 @@ +ವಂಚನೆ ಹಗರಣದಲ್ಲಿ ನೀರಜ್ ಮೋದಿ, ವಿಜಯ್ ಮಲ್ಯರನ್ನೇ ಹಿಂದಿಕ್ಕಿದ ಭೂಪ !ಬ್ಯಾಂಕುಗಳಿಗೆ 34,000ಕೋಟಿ ವಂಚಿಸಿರುವ ಈ ಧೀರಜ್ ವಾಧವನ್ ಯಾರು ? :ಇದು ದೇಶದ ಅತಿದೊಡ್ಡ ಬ್ಯಾಂಕ್ ಹಗರಣ. ಇಲ್ಲಿ ನಡೆದಿರುವುದು 34,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಹಗರಣ. ಈ ಹಗರಣದ ಆರೋಪಿ ಧೀರಜ್ ವಾಧವನ್ ಯಾರು? :ದೇಶದಲ್ಲಿ ಅನೇಕ ದೊಡ್ಡ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ಹಗರಣಗಳು ನಡೆದಿವೆ.ಪಿಎನ್‌ಬಿ ಹಗರಣ, ಯೆಸ್ ಬ್ಯಾಂಕ್,ವಿಜಯ್ ಮಲ್ಯ ಹಗರಣಗಳಂತಹ ಹಗರಣಗಳು ದೇಶವನ್ನೇ ಬೆಚ್ಚಿಬೀಳಿಸಿದೆ.ಈ ಹಗರಣಗಳಲ್ಲಿ ಒಂದು ಹಗರಣ.34,000 ಕೋಟಿ ರೂ.ಗಳ ಈ ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಡಿಎಚ್‌ಎಫ್‌ಎಲ್ ಮಾಜಿ ರ್ದೇಶಕ ಧೀರಜ್ ವಾಧವನ್ ಅವರನ್ನು ಸಿಬಿಐ ಬಂಧಿಸಿದೆ.ದೆಹಲಿಯ ವಿಶೇಷ ನ್ಯಾಯಾಲಯವು ದೇಶದ ಅತಿದೊಡ್ಡ ಬ್ಯಾಂಕ್ ಹಗರಣದ ಪ್ರಕರಣದಲ್ಲಿ ಧೀರಜ್ ವಾಧವನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ :ಆರೋಪಿ ಧೀರಜ್ ವಾಧವನ್ ವಂಚನೆ ಪ್ರಕರಣದಲ್ಲಿ ನೀರಜ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಹಿಂದೆ ಹಾಕಿದ್ದಾರೆ. ವಾಧವಾನ್ ಸಹೋದರರ ಮೇಲೆ 34000 ಕೋಟಿ ರೂಪಾಯಿಗಳ ಬ್ಯಾಂಕ್ ಹಗರಣದ ಆರೋಪವಿದೆ. ಹಗರಣದ ಆರೋಪಿ ನೀರಜ್ ಮೋದಿ ದೇಶಕ್ಕೆ 14,000 ಕೋಟಿ ರೂಪಾಯಿ ವಂಚಿಸಿದ್ದಾರೆ.ಕಿಂಗ್‌ಫಿಷರ್ ಮಾಲೀಕ ವಿಜಯ್ ಮಲ್ಯ ಎಸ್‌ಬಿಐ ಸೇರಿದಂತೆ ದೇಶದ ಹಲವು ಬ್ಯಾಂಕ್‌ಗಳಿಗೆ 9,900 ಕೋಟಿ ರೂ.ವಂಚಿಸಿದ್ದಾರೆ.ಇದೆಲ್ಲವನ್ನು ಬಿಟ್ಟು ಕಪಿಲ್ ಮತ್ತು ಧೀರಜ್ ವಾಧವನ್ 34,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಮಾಡುವ ಮೂಲಕ ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ ಎಸಗಿದ್ದಾರೆ. ಇದನ್ನೂ ಓದಿ : ಧೀರಜ್ ವಾಧವನ್ ಯಾರು? : ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಅವರನ್ನು ಬಂಧಿಸಿದೆ. 17 ಬ್ಯಾಂಕ್‌ಗಳ ಒಕ್ಕೂಟದಿಂದ 34,000 ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಸಿಬಿಐ ಡಿಎಚ್‌ಎಫ್‌ಎಲ್ ವಿರುದ್ಧ ಪ್ರಕರಣ ದಾಖಲಿಸಿತ್ತು.ಧೀರಜ್ ವಾಧವನ್ DHFLನ ಪ್ರವರ್ತಕ ಮತ್ತು ನಿರ್ದೇಶಕರಾಗಿದ್ದರು.ಅವರನ್ನು ನ ಉನ್ನತ ನಿರ್ವಹಣಾ ತಂಡದಲ್ಲಿ ಸೇರಿಸಲಾಯಿತು.ಅವರ ಸಹೋದರ ಕಪಿಲ್ ವಾಧವನ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಇಬ್ಬರೂ ಸಹೋದರರು,ಕೆಲವು ಉದ್ಯಮಿಗಳೊಂದಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಿದ್ದಾರೆ. ದೇಶದ ಅತಿ ದೊಡ್ಡ ಹಗರಣವನ್ನು ಮಾಡಿರುವುದು ಹೇಗೆ? :ಡಿಎಚ್ಎಫ್‌ಎಲ್ ಹೆಸರಿನಲ್ಲಿ ಈ ಬ್ಯಾಂಕ್‌ಗಳಿಂದ 42,71 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ನಂತರ ವಾಧವನ್ ಸಹೋದರರು ಭಾರೀ ಮೊತ್ತವನ್ನು ವಂಚಿಸಿದ್ದಾರೆ. DHFLನ ಪುಸ್ತಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ನಿಂದ 24595 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡು ಅದನ್ನು 66 ಕಂಪನಿಗಳು ಮತ್ತು ಅವರ ಸಹವರ್ತಿಗಳಿಗೆ ವಿತರಿಸಿದ್ದಾರೆ. ನಕಲಿ ಜನರ ಹೆಸರಿನಲ್ಲಿ 14,00 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ,2010 ಮತ್ತು 2018 ರ ನಡುವೆ, 42,871 ಕೋಟಿ ರೂಪಾಯಿಗಳ ಸಾಲ ಪಡೆದಿದ್ದು, ಈ ಪೈಕಿ 34,615 ಕೋಟಿ ರೂ.ವಂಚಿಸಲಾಗಿದೆ. 2019 ರಲ್ಲಿ,ಈ ಸಾಲವನ್ನು ಎನ್‌ಪಿಎ ಎಂದು 2020ರಲ್ಲಿ ಇದನ್ನು ವಂಚನೆ ಎಂದು ಘೋಷಿಸಲಾಯಿತು.2019 ರಲ್ಲಿ, ಫಂಡ್ ಡೈವರ್ಶನ್ ಬಗ್ಗೆ ಆರೋಪಗಳು ಕೇಳಿ ಬಂದವು. ಇದಾದ ನಂತರ ಧೀರಜ್ ಮತ್ತು ಕಪಿಲ್ ವಾಧವನ್ ಅವರ ಕೆಟ್ಟ ದಿನಗಳು ಪ್ರಾರಂಭವಾದವು. ಮೂಲಕ ಇವರಿಬ್ಬರ ಮೋಸದ ಜಾಲವನ್ನು ಬಹಿರಂಗಪಡಿಸಲಾಯಿತು. ಇದನ್ನೂ ಓದಿ : ಕಂಪನಿ ಷೇರು ಮಾರುಕಟ್ಟೆ ಪಟ್ಟಿಯಿಂದ ಹೊರಕ್ಕೆ :ಹಗರಣ ಬಯಲಾದ ನಂತರ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದವು. ಡೀಫಾಲ್ಟ್ ಸುದ್ದಿಯ ನಡುವೆ,ಕಂಪನಿಯ ಷೇರುಗಳು ಒಂದು ದಿನದಲ್ಲಿ 60 ಪ್ರತಿಶತದಷ್ಟು ಕುಸಿದವು.ಷೇರುಗಳು ಎಷ್ಟು ಕುಸಿದವು ಎಂದರೆ ಜೂನ್ 2021 ರಲ್ಲಿ, ಅನ್ನು ಷೇರು ಮಾರುಕಟ್ಟೆ ಪಟ್ಟಿಯಿಂದಲೇ ತೆಗೆದುಹಾಕಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_367.txt b/zeenewskannada/data1_url8_1_to_1110_367.txt new file mode 100644 index 0000000000000000000000000000000000000000..4aa69e19a0dd5127a9da3d55f5013b771a2630cd --- /dev/null +++ b/zeenewskannada/data1_url8_1_to_1110_367.txt @@ -0,0 +1 @@ +ಕೋಟ್ಯಂತರ ಎಸ್‌ಬಿ‌ಐ ಗ್ರಾಹಕರಿಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ಬಡ್ಡಿದರ ಜಾರಿ! : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿ ಬಡ್ಡಿದರದಲ್ಲಿ ಮತ್ತೊಮ್ಮೆ ಹೆಚ್ಚಳವನ್ನು ಘೋಷಿಸಿದೆ. ಈ ದರಗಳು ಇಂದಿನಿಂದ ಜಾರಿಯಾಗಲಿವೆ. ಎಸ್‌ಬಿ‌ಐನ ಈ ನಿರ್ಧಾರ ಯಾರಿಗೆ ಹೆಚ್ಚು ಲಾಭದಾಯಕ ಎಂದು ತಿಳಿಯೋಣ... :ತನ್ನ ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಭ ಸುದ್ದಿಯೊಂದನ್ನು ನೀಡಿದೆ. ಎಸ್‌ಬಿ‌ಐ ಮತ್ತೊಮ್ಮೆ ಎಫ್‌ಡಿ ಬಡ್ಡಿದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, 75 ಬೇಸಿಸ್ ಪಾಯಿಂಟ್‌ಗಳವರೆಗೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಹೊಸ ಬಡ್ಡಿದರಗಳು ಇಂದಿನಿಂದ (ಮೇ 15, 2024) ಜಾರಿಗೆ ಬರಲಿದ್ದು, ಇದರಿಂದ ಯಾರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ತಿಳಿಯೋಣ... 2 ಕೋಟಿಗಿಂತ ಕಡಿಮೆ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ ( ). ಮೂರು ಅವಧಿಗಳಲ್ಲಿ ದರವನ್ನು ಹೆಚ್ಚಿಸಲಾಗಿದೆ. ಇವು 46 ದಿನಗಳಿಂದ 179 ದಿನಗಳು, 180 ದಿನಗಳಿಂದ 210 ದಿನಗಳು ಮತ್ತು 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ. ಬ್ಯಾಂಕಿನ ವೆಬ್‌ಸೈಟ್ ಪ್ರಕಾರ, ಹೊಸ ಎಫ್‌ಡಿ ದರಗಳು ಇಂದು ಮೇ 15, 2024 ರಿಂದ ಜಾರಿಗೆ ಬರುತ್ತವೆ. ಇದನ್ನೂ ಓದಿ- ಎಸ್‌ಬಿಐ () 46 ರಿಂದ 179 ದಿನಗಳು, 180 ರಿಂದ 210 ದಿನಗಳು ಮತ್ತು 211 ರಿಂದ ಒಂದು ವರ್ಷದ ಅವಧಿಗಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು 25-75 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಹೆಚ್ಚಿಸಿದೆ. ಗಮನಾರ್ಹವಾಗಿ, ಸಾರ್ವಜನಿಕ ವಲಯದ ಬ್ಯಾಂಕ್ ಡಿಸೆಂಬರ್ 27, 2023 ರಂದುಗಳನ್ನು ( ) ಕೊನೆಯದಾಗಿ ಹೆಚ್ಚಿಸಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಠೇವಣಿ ಅವಧಿಯ ಆಧಾರದ ಮೇಲೆ ವಿವಿಧ ಸ್ಥಿರ ಠೇವಣಿ () ಬಡ್ಡಿ ದರಗಳನ್ನು ನೀಡುತ್ತದೆ.* 7 ದಿನಗಳಿಂದ 45 ದಿನಗಳವರೆಗಿನ ಅಲ್ಪಾವಧಿಯ ಠೇವಣಿಗಳಿಗೆ ಬಡ್ಡಿ ದರವು 3.50% ಆಗಿದೆ.* 46 ದಿನಗಳು ಮತ್ತು 179 ದಿನಗಳ ನಡುವಿನ ಠೇವಣಿಗಳಿಗೆ ಬಡ್ಡಿ ದರವು 5.50% ಹೆಚ್ಚಳವಾಗಿದೆ.* 180 ದಿನಗಳಿಂದ 210 ದಿನಗಳವರೆಗಿನ ಠೇವಣಿಗಳಿಗೆ ಬಡ್ಡಿ ದರವು 6.00% ಆಗಿದೆ.* 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ 6.25% ಬಡ್ಡಿಯನ್ನು ನೀಡಲಾಗುತ್ತಿದೆ.* 1 ವರ್ಷದಿಂದ ಎರಡು ವರ್ಷಗಳಿಗಿಂತ ಕಡಿಮೆ ಅವಧಿಗೆ, ಬಡ್ಡಿ ದರವು 6.80% ರಷ್ಟಿದೆ.* 2 ವರ್ಷಕ್ಕಿಂತ ಹೆಚ್ಚು ಮತ್ತು ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬಡ್ಡಿ ದರವು 7.00% ರಷ್ಟಿದೆ.* 3 ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ, ಬಡ್ಡಿ ದರವು 6.75% ಇದೆ.* ದೀರ್ಘಾವಧಿಯ ಠೇವಣಿಗಳಿಗೆ ಐದು ವರ್ಷಗಳಿಂದ 10 ವರ್ಷಗಳವರೆಗೆ, ಬಡ್ಡಿ ದರವು 6.50% ಆಗಿದೆ. ಇದನ್ನೂ ಓದಿ- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ( ) ಹಿರಿಯ ನಾಗರಿಕರು ತಮ್ಮ ಸ್ಥಿರ ಠೇವಣಿಗಳ ಮೇಲೆ ಹೆಚ್ಚುವರಿ 50 ಮೂಲ ಅಂಕಗಳನ್ನು () ಪಡೆಯುತ್ತಾರೆ. ಎಸ್‌ಬಿ‌ಐ ಹಿರಿಯ ನಾಗರಿಕರಿಗೆ ಏಳು ದಿನಗಳಿಂದ ಹತ್ತು ವರ್ಷಗಳ ನಡುವಿನ ಠೇವಣಿ ಅವಧಿಗಳಿಗೆ 4% ರಿಂದ 7.5% ವರೆಗೆ ಬಡ್ಡಿದರಗಳನ್ನು ನೀಡುತ್ತದೆ.ಇತ್ತೀಚಿನ ದರ ಹೆಚ್ಚಳದ ನಂತರ, ಎಸ್‌ಬಿಐ ಹಿರಿಯ ನಾಗರಿಕರಿಗೆ ಬಡ್ಡಿದರ ಈ ಕೆಳಕಂಡಂತಿದೆ:-7 ದಿನಗಳಿಂದ 45 ದಿನಗಳು 4% 46 ದಿನಗಳಿಂದ 179 ದಿನಗಳು 6% 180 ದಿನಗಳಿಂದ 210 ದಿನಗಳು 6.50% 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ 6.75% 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 7.30% 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.50% 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 7.25% 5 ವರ್ಷಗಳು ಮತ್ತು 10 ವರ್ಷಗಳವರೆಗೆ 7.50% ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_368.txt b/zeenewskannada/data1_url8_1_to_1110_368.txt new file mode 100644 index 0000000000000000000000000000000000000000..13d7bcd40d1e16b6cb6013c7917ede407e831474 --- /dev/null +++ b/zeenewskannada/data1_url8_1_to_1110_368.txt @@ -0,0 +1 @@ +ಕನ್ಫರ್ಮ್ ಟ್ರೈನ್ ಟಿಕೆಟ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ : ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ರೈಲಿನಲ್ಲಿ ಪ್ರಯಾಣಿಸಲು ಮೊದಲೇ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ತಿಂಗಳಿಗೆ ಮೊದಲೇ ಟಿಕೆಟ್ ಬುಕಿಂಗ್ ಮಾಡಿದರೂ ಕನ್ಫರ್ಮ್ ಟಿಕೆಟ್ ದೊರೆಯುವುದಿಲ್ಲ. ಆದರೆ, ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. :ರಜಾದಿನಗಳಿಗಾಗಿ ಯೋಚಿಸುತ್ತಿದ್ದರೆ ಈ ಸಂದರ್ಭದಲ್ಲಿ ರೈಲಿನಲ್ಲಿ ಕನ್ಫರ್ಮ್ ಸೀಟ್ ( ) ಪಡೆಯುವುದು ಅಷ್ಟು ಸುಲಭವಲ್ಲ. ಪ್ರಯಾಣದ ದಿನಾಂಕಕ್ಕಿಂತ 1 ದಿನ ಮೊದಲು ತತ್ಕಾಲ್ ಟಿಕೆಟ್ ಬುಕ್ಕಿಂಗ್ ( ) ಆಯ್ಕೆಯಿದೆ. ಆದರೆ, ಪ್ರಸ್ತುತ ತತ್ಕಾಲ್ ಟಿಕೆಟ್‌ಗಳ ( ) ಬೇಡಿಕೆ ಹೆಚ್ಚಿರುವುದರಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ಕಿಂಗ್ ಏಜೆಂಟ್‌ಗಳು ಬುಕ್ ಮಾಡುತ್ತಾರೆ ಎಂದು ಕೆಲವರು ದೂರುವುದು ಉಂಟು. ಆದರೆ, ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ರೈಲಿನಲ್ಲಿ ಪ್ರತಿ ಬಾರಿಯೂ ದೃಢೀಕೃತ ಟಿಕೆಟ್ ಅನ್ನು ಪಡೆಯಬಹುದು. ಇದಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಕರೆಂಟ್ ಟಿಕೆಟ್ ( ) ಸೌಲಭ್ಯವನ್ನು ಒದಗಿಸಿದೆ. ಏನಿದು ಕರೆಂಟ್ ಟಿಕೆಟ್?ರೈಲು ಪ್ರಯಾಣಿಕರಿಗೆ ದೃಢೀಕೃತ ಟಿಕೆಟ್‌ಗಳನ್ನು ಒದಗಿಸುವ ನಿಟ್ಟಿಯಲ್ಲಿಯೂ ( ) ಕರೆಂಟ್ ಟಿಕೆಟ್ ಸೌಲಭ್ಯವನ್ನು ಒದಗಿಸಿದೆ. ಇದರಲ್ಲಿ ಪ್ರಯಾಣಿಕರು ರೈಲು ಹೊರಡುವ ನಾಲ್ಕು ಗಂಟೆಯಿಂದ 5 ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡಬಹುದಾಗಿದೆ. ಇದನ್ನೂ ಓದಿ- ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಇಲ್ಲ:ಇನ್ನೊಂದು ಪ್ರಮುಖವಾದ ವಿಷಯವೆಂದರೆ ಕರೆಂಟ್ ಟಿಕೆಟ್‌ಗಳನ್ನು ಪಡೆಯಲು ಪ್ರಯಾಣಿಕರುನಂತೆ ( )ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವಟಿಸುವ ಅವಶ್ಯಕತೆಯೂ ಇರುವುದಿಲ್ಲ. ಕನ್ಫರ್ಮ್ ಟಿಕೆಟ್ ಪಡೆಯಲು ಖಚಿತ ಮಾರ್ಗ:ತತ್ಕಾಲ್ ಟಿಕೆಟ್‌ಗೆ ಹೊಲಿಸಿದರೆ ಕರೆಂಟ್ ಟಿಕೆಟ್‌ನಲ್ಲಿ ( ) ದೃಢೀಕೃತ ಟಿಕೆಟ್ ಅನ್ನು ಬುಕ್ ಮಾಡುವುದು ತುಂಬಾ ಸುಲಭ. ಗಮನಾರ್ಹ ವಿಷಯವೆಂದರೆ ಸೀಟ್ ಲಭ್ಯತೆಯನ್ನು ಅವಲಂಬಿಸಿ ನೀವು ಇದರಲ್ಲಿ ಸುಲಭವಾಗಿ ದೃಢೀಕೃತ ಟಿಕೆಟ್‌ಗಳನ್ನು ಬುಕಿಂಗ್ ಮಾಡಬಹುದು. ಇದನ್ನೂ ಓದಿ- ಕರೆಂಟ್ ಟ್ರೈನ್ ಟಿಕೆಟ್ ಅನ್ನು ಎಲ್ಲಿ? ಹೇಗೆ ಬುಕ್ ಮಾಡಬಹುದು?ಐ‌ಆರ್‌ಸಿ‌ಟಿ‌ಸಿಯ () ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆ ಬುಕಿಂಗ್ ಕೌಂಟರ್‌ನಿಂದ ನೀವು ಕರೆಂಟ್ ಟ್ರೈನ್ ಟಿಕೆಟ್ ಬುಕ್ ( ) ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_369.txt b/zeenewskannada/data1_url8_1_to_1110_369.txt new file mode 100644 index 0000000000000000000000000000000000000000..0f120d8a7eb907c9240c966155e567652de0e446 --- /dev/null +++ b/zeenewskannada/data1_url8_1_to_1110_369.txt @@ -0,0 +1 @@ +ಪ್ರಧಾನಿ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಮೋದಿ ಬಳಿ ಇರುವ ಮನೆ ಕಾರುಗಳೆಷ್ಟು ? ವರ್ಷಕ್ಕೆ ಪಾವತಿಸುವ ಆದಾಯ ತೆರಿಗೆ... ? ಸಂಪೂರ್ಣ ಮಾಹಿತಿ : ಚುನಾವಣಾ ಅಫಿಡವಿಟ್ ಪ್ರಕಾರ,ಪ್ರಧಾನಿ ಮೋದಿ ಅವರ ಬಾಲಿ ಇರುವ ಒಟ್ಟು ಆಸ್ತಿ ಎಷ್ಟು ಗೊತ್ತಾ? ೫ ವರ್ಷಗಳಲ್ಲಿ ಅವರ ಆದಾಯ ಗಳಿಕೆಯಲ್ಲಿ ಎಷ್ಟು ಹೆಚ್ಚಳವಾಗಿದೆ ? ಅವರು ಪಾವತಿಸುವ ತೆರಿಗೆ ಮೊತ್ತ ಎಷ್ಟು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. :ಪ್ರಧಾನಿ ಮೋದಿ ಮೇ 14 ರಂದು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ,ಪ್ರಧಾನಿ ಮೋದಿ ಸುಮಾರು 3 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಪ್ರಧಾನಿ ಬಳಿ ಅವರದ್ದು ಎನ್ನುವಂಥಹ ಮನೆಯಾಗಲಿ ಕಾರಾಗಲಿ ಇಲ್ಲ. ಪ್ರಧಾನಿ ಮೋದಿ ಬಳಿ ಎಷ್ಟು ಹಣವಿದೆ? :ಚುನಾವಣಾ ಅಫಿಡವಿಟ್ ಪ್ರಕಾರ,ಒಟ್ಟು 52,920 ರೂ.ನಗದು ಹೊಂದಿದ್ದಾರೆ.ಇದಲ್ಲದೇ ಅವರ ಬ್ಯಾಂಕ್ ಖಾತೆಯಲ್ಲಿ 73304 ರೂ.ಹಣವಿದೆ. ಗಾಂಧಿನಗರದ ಸ್ಟೇಟ್ ಬ್ಯಾಂಕ್ ಆಫ್ ಗುಜರಾತ್‌ನಲ್ಲಿರುವ ಅವರ ಖಾತೆಯಲ್ಲಿ 73,304 ರೂ. ಇದೆ.ವಾರಣಾಸಿಯ ಎಸ್‌ಬಿಐ ಖಾತೆಯಲ್ಲಿ ಕೇವಲ 7000 ಸಾವಿರ ರೂ.ಇದೆ. ಇದಲ್ಲದೆ, ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,85,60,338 ರೂಪಾಯಿ ಮೌಲ್ಯದ ಎಫ್‌ಡಿ ಹೊಂದಿದ್ದಾರೆ.ಇದಲ್ಲದೇ ಪ್ರಧಾನಿ ಮೋದಿ 9,12,398 ರೂಪಾಯಿ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳನ್ನು ತೆಗೆದುಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಅವರ ಬಳಿ ನಾಲ್ಕು ಚಿನ್ನದ ಉಂಗುರಗಳಿದ್ದು, ಇವುಗಳ ಒಟ್ಟು ಮೌಲ್ಯ 2,67,750 ರೂ. ಇದನ್ನೂ ಓದಿ : 5 ವರ್ಷಗಳಲ್ಲಿ ಎಷ್ಟು ಹೆಚ್ಚಾಗಿದೆ ಮೋದಿ ಆದಾಯ? :2019ರ ಚುನಾವಣಾ ಅಫಿಡವಿಟ್ ಪ್ರಕಾರ,ಪ್ರಧಾನಿ ಮೋದಿಯವರ ಆದಾಯ 11,14,230 ರೂ. 2020-21ರಲ್ಲಿ ಅವರ ಆದಾಯ 17,07,930 ರೂ. 2021-22ರಲ್ಲಿ ಪ್ರಧಾನಮಂತ್ರಿಯವರು 15,41,870 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರೆ, 2022-23ರಲ್ಲಿ ಪ್ರಧಾನಿಯವರ ಆದಾಯ 23,56,080 ರೂಪಾಯಿಗಳಷ್ಟಿತ್ತು. 2023-24ರಲ್ಲಿ ಅವರ ಒಟ್ಟು ಸಂಪತ್ತು 3,02,06,889 ರೂ.ಯಷ್ಟಾಗಿದೆ.ಆದರೆ, ಪ್ರಧಾನಿ ಮೋದಿ ತಮ್ಮ ಹೆಸರಿನಲ್ಲಿ ಯಾವುದೇ ರೀತಿಯ ಜಮೀನು, ಮನೆ ಹೊಂದಿಲ್ಲ. ಅವರ ಬಳಿ 4 ಚಿನ್ನದ ಉಂಗುರವಿದ್ದು ಅವುಗಳ ಮೌಲ್ಯ ಸುಮಾರು 2 ಲಕ್ಷ ರೂ. ಪಿಎಂ ಮೋದಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, 2014 ಮತ್ತು 2019 ರ ನಡುವೆ ಅವರ ಚರ ಆಸ್ತಿಯು ಶೇಕಡಾ 52 ರಷ್ಟು ಹೆಚ್ಚಾಗಿದೆ.ಚರ ಆಸ್ತಿಗಳು1.27 ಕೋಟಿ ರೂಪಾಯಿಗಳ ಸ್ಥಿರ ಠೇವಣಿ ರೂಪದಲ್ಲಿವೆ. ಪ್ರಧಾನಿ ಮೋದಿ ಎಷ್ಟು ತೆರಿಗೆ ಕಟ್ಟುತ್ತಾರೆ? :ಚುನಾವಣಾ ಅಫಿಡವಿಟ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೇತನ ಮತ್ತು ಗಳಿಕೆಯ ಆಧಾರದ ಮೇಲೆ ತೆರಿಗೆ ಪಾವತಿಸುತ್ತಾರೆ.ಅವನ ಮುಖ್ಯ ಆದಾಯದ ಮೂಲವೆಂದರೆ ಅವನ ವೇತನ ಮತ್ತು ಉಳಿತಾಯದ ಮೇಲಿನ ಬಡ್ಡಿ.2023-24ರ ಹಣಕಾಸು ವರ್ಷದಲ್ಲಿ ಪ್ರಧಾನಿ ಮೋದಿ 3 ಲಕ್ಷ 33 ಸಾವಿರದ 179 ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ. ಇದನ್ನೂ ಓದಿ : ಪ್ರಧಾನಿ ಮೋದಿ ಶಿಕ್ಷಣ :ಚುನಾವಣಾ ಅಫಿಡವಿಟ್ ಪ್ರಕಾರ,ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಬೋರ್ಡ್ ನಿಂದ ಅಧ್ಯಯನ ಮಾಡಿದ್ದಾರೆ.1967 ರಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ,ಅವರು 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. 1983 ರಲ್ಲಿ ಅವರು ಗುಜರಾತ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_37.txt b/zeenewskannada/data1_url8_1_to_1110_37.txt new file mode 100644 index 0000000000000000000000000000000000000000..f1d126a5d328a5552a67ac8f643b3a8d078253f6 --- /dev/null +++ b/zeenewskannada/data1_url8_1_to_1110_37.txt @@ -0,0 +1 @@ +: ದಾವಣಗೆರೆ, ಮಂಗಳೂರು & ತುಮಕೂರಿನಲ್ಲಿ ಇಂದಿನ ಅಡಿಕೆ ಧಾರಣೆ (29-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಗುರುವಾರ (ಆಗಸ್ಟ್‌ 29) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ (ಆಗಸ್ಟ್‌ 29) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,100 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(29-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_370.txt b/zeenewskannada/data1_url8_1_to_1110_370.txt new file mode 100644 index 0000000000000000000000000000000000000000..e4b1827fa243e86862bd106e18cd0668c328be5d --- /dev/null +++ b/zeenewskannada/data1_url8_1_to_1110_370.txt @@ -0,0 +1 @@ +: ಕೆಟ್ಟ ಕ್ರೆಡಿಟ್ ಸ್ಕೋರ್ ಸುಧಾರಿಸಲು ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ : ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಇದನ್ನು ಸುಧಾರಿಸಬಹುದು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್. :ಸಾಲವನ್ನು ತೆಗೆದುಕೊಳ್ಳಲು ಹೋದಾಗ ಬ್ಯಾಂಕ್‌ಗಳು ಮೊದಲು ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿದೆ ಎಂಬುದನ್ನು ಪರಿಶೀಲಿಸುತ್ತವೆ. ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ರಿಪೋರ್ಟ್ ಕಾರ್ಡ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಗ್ರಾಹಕರ ಹಿಂದಿನ ಸಾಲಗಳು, ಅದರ ಮರುಪಾವತಿಯಂತಹ ಇತಿಹಾಸವನ್ನು ಒಳಗೊಂಡಿರುತ್ತದೆ. ಉತ್ತಮ ಸಿಬಿಲ್ ಸ್ಕೋರ್ ಎಷ್ಟಿರಬೇಕು?( ) ಅನ್ನು 300 ರಿಂದ 900 ರ ನಡುವೆ ನಿರ್ಧರಿಸಲಾಗುತ್ತದೆ. ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಅದನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಹಣಕಾಸಿನ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸದಿದ್ದಾಗ ಅದು ಸಿಬಿಲ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಕೆಟ್ಟ ಸಿಬಿಲ್ ಸ್ಕೋರ್ ಎನ್ನಲಾಗುತ್ತದೆ. ಇದನ್ನೂ ಓದಿ- ಸಿಬಿಲ್ ಸ್ಕೋರ್ ಹದಗೆಟ್ಟಿದ್ದರೆ,( ) ಪಡೆಯುವುದು ತುಂಬಾ ಕಷ್ಟವಾಗುತ್ತದೆ. ಒಂದೊಮ್ಮೆ ಸಾಲ ಪಡೆದರೂ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಬ್ಯಾಂಕ್‌ನಿಂದ ಸಾಲ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕೆಲವು ತಪ್ಪುಗಳಿಂದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ( ) ಹದಗೆಟ್ಟಿದ್ದರೆ, ಅದನ್ನು ಸುಧಾರಿಸಲು ನೀವು ಬಯಸಿದರೆ, ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವುದು ಒಂದು ದಿನದ ಕೆಲಸವಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹದಗೆಟ್ಟ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಲು ಆರು ತಿಂಗಳಿನಿಂದ ಒಂದು ವರ್ಷ ಬೇಕಾಗಬಹುದು. ಆದಾಗ್ಯೂ, ಕ್ರೆಡಿಟ್ ಸ್ಕೋರ್ ತುಂಬಾ ಕಡಿಮೆಯಾಗಿದ್ದರೆ ಇದನ್ನು ಸುಧಾರಿಸಲು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಇದನ್ನೂ ಓದಿ- ನೀವು ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಗೊಳಿಸಬಹುದು. ಅವುಗಳೆಂದರೆ...* ಯಾವುದೇ ಲೋನ್ ಇಎಂಐ ಅನ್ನು ಸರಿಯಾದ ಸಮಯಕ್ಕೆ ಪಾವತಿಸಿ.* ನೀವು ಕ್ರೆಡಿಟ್ ಸ್ಕೋರ್ ಬಳಕೆದಾರರಾಗಿದ್ದರೆ ಅದರ ಗರಿಷ್ಠ ಮಿತಿಯ 30 ಪ್ರತಿಶತಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ.* ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಮರೆಯಬೇಡಿ.* ಅಸುರಕ್ಷಿತ ಸಾಲಗಳನ್ನು ತೆಗೆದುಕೊಳ್ಳದೆ ಇರುವುದು.* ಯಾರೊಬ್ಬರ ಸಾಲದ ಖಾತರಿದಾರರಾಗುವಾಗ ಚಿಂತನಶೀಲರಾಗಿ ನಿರ್ಧಾರ ಕೈಗೊಳ್ಳುವುದು.* ಜಂಟಿ ಸಾಲ ತೆಗೆದುಕೊಳ್ಳುವಾಗ ನೀವು ಯಾರೊಂದಿಗೆ ಸಾಲ ತೆಗೆದುಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಕಾಳಜಿವಹಿಸುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_371.txt b/zeenewskannada/data1_url8_1_to_1110_371.txt new file mode 100644 index 0000000000000000000000000000000000000000..381220361d3ab315d9efca57d93706cbc0d3659b --- /dev/null +++ b/zeenewskannada/data1_url8_1_to_1110_371.txt @@ -0,0 +1 @@ +: ಯಲ್ಲಾಪುರದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (14-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ14) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(14-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_372.txt b/zeenewskannada/data1_url8_1_to_1110_372.txt new file mode 100644 index 0000000000000000000000000000000000000000..86fda74f079fa6cf17a428ff9a55e2cb74232aaf --- /dev/null +++ b/zeenewskannada/data1_url8_1_to_1110_372.txt @@ -0,0 +1 @@ +ಹೋಲ್ಡರ್ಸ್ ಗೆ ಸಿಹಿ ಸುದ್ದಿ! ಹೊಸ ಸೌಲಭ್ಯದ ಮೂಲಕ ಈಗ ಸಿಗುವುದು ಒಂದು ಲಕ್ಷ ರೂಪಾಯಿಗಳ ಲಾಭ ! :ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು.ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು. :ಉದ್ಯೋಗಿಗಳಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ ಉದ್ಯೋಗಿಗಳಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ, ಶಿಕ್ಷಣ, ಮದುವೆ ಮತ್ತು ಮನೆಗೆ ಹಣದ ಅಗತ್ಯವಿದ್ದರೆ, ತ್ವರಿತ ಅನುಮೋದನೆಯ ಸೌಲಭ್ಯವನ್ನು ಪಡೆಯಬಹುದು.ಈ ಸೌಲಭ್ಯದಲ್ಲಿ, ನಿಮ್ಮ ಕ್ಲೈಮ್ ಅನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸಲಾಗುತ್ತದೆ. ನಂತರ ಅದನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು. ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು. 4.45 ಕೋಟಿ ಕ್ಲೇಮ್‌ : ನೀಡಿದ ಮಾಹಿತಿಯಲ್ಲಿ, ಈ ಸೌಲಭ್ಯದ ಮಿತಿಯನ್ನು 50,000 ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥ ಮಾಡಿದೆ. ಇವುಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು (2.84 ಕೋಟಿ) ಅಡ್ವಾನ್ಸ್ ಕ್ಲೈಮ್ ಆಗಿತ್ತು.ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ ಶಿಕ್ಷಣ, ಮದುವೆ ಅಥವಾ ವಸತಿ ಅಗತ್ಯಗಳಿಗಾಗಿ 1 ಲಕ್ಷದವರೆಗಿನ ಮೊತ್ತವನ್ನು ಹಿಂಪಡೆಯಬಹುದು. ಇದನ್ನೂ ಓದಿ : ಕಳೆದ ವರ್ಷ ಅನುಮೋದಿಸಲಾದ ಎಲ್ಲಾ ಮುಂಗಡ ಕ್ಲೈಮ್‌ಗಳಲ್ಲಿ 3-4 ದಿನಗಳಲ್ಲಿ ಅನುಮೋದನೆಯನ್ನು ಸ್ವೀಕರಿಸಲಾಗಿದೆ. ಸುಮಾರು 90 ಲಕ್ಷ ಕ್ಲೈಮ್‌ಗಳು ಸ್ವಯಂ ಇತ್ಯರ್ಥವಾಗಿವೆ.ಹೊಸ ವ್ಯವಸ್ಥೆಯಲ್ಲಿ, ಎಲ್ಲಾ ಕೆಲಸಗಳನ್ನು ಕಂಪ್ಯೂಟರ್‌ಗಳ ಮೂಲಕ ಮಾಡಲಾಗುತ್ತದೆ.ಮುಂಗಡ ಕ್ಲೈಮ್‌ಗಳ ಅನುಮೋದನೆಗೆ ತೆಗೆದುಕೊಳ್ಳುವ ಸಮಯವೂ ಕಡಿಮೆಯಾಗಲು ಇದು ಕಾರಣವಾಗಿದೆ.ಮೊದಲು ಈ ಪ್ರಕ್ರಿಯೆ ಪೂರ್ಣಗೊಳ್ಳಲು 10 ದಿನ ಬೇಕಾಗುತ್ತಿತ್ತು. ಆದರೆ, ಈಗ ಈ ಕೆಲಸ ಕೇವಲ 3-4 ದಿನಗಳಲ್ಲಿ ಮುಗಿಯಲಿದೆ. ಮೇ 6 ರಿಂದ ಪ್ರಾರಂಭಿಸಲಾದ ಸೌಲಭ್ಯ :ಅನ್ನು ಅನುಮೋದಿಸದಿದ್ದರೆ,ಅದನ್ನು ಮರುಪಾವತಿ ಮಾಡಲಾಗುವುದಿಲ್ಲ. ಆದರೆ ರದ್ದು ಕೂಡಾ ಮಾಡುವುದಿಲ್ಲ. ಬದಲಿಗೆ,ಅಂಥಹ ಪ್ರಕರಣಗಳನ್ನು ಮರುಪರಿಶೀಲಿಸಿ ನಂತರ ಅನುಮೋದಿಸಲಾಗುತ್ತದೆ.ಮೇ 6, 2024 ರಿಂದ ​​ನಿಂದ ಸ್ವಯಂಚಾಲಿತ ಮೋಡ್‌ನಲ್ಲಿ ಕ್ಲೈಮ್‌ಗಳನ್ನು ರವಾನಿಸುವ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಈ ಮೂಲಕ 13,011 ಮಂದಿ ಪ್ರಯೋಜನ ಪಡೆದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_373.txt b/zeenewskannada/data1_url8_1_to_1110_373.txt new file mode 100644 index 0000000000000000000000000000000000000000..3a6256101b0b15a2f313de8c4c5ec8e3ded72107 --- /dev/null +++ b/zeenewskannada/data1_url8_1_to_1110_373.txt @@ -0,0 +1 @@ +: ಶಿವಮೊಗ್ಗದಲ್ಲಿ ಅಡಿಕೆ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (13-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ13) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(13-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_374.txt b/zeenewskannada/data1_url8_1_to_1110_374.txt new file mode 100644 index 0000000000000000000000000000000000000000..d092dc94d7094fc208a668acd8e5a86b6dbab473 --- /dev/null +++ b/zeenewskannada/data1_url8_1_to_1110_374.txt @@ -0,0 +1 @@ +ಟಾಟಾ ಕುಟುಂಬದಲ್ಲಿಯೇ ಹುಟ್ಟಿ ಬೆಳೆದರೂ ಇನ್ನೂ ಮೊಬೈಲ್ ಇಟ್ಟುಕೊಂಡಿಲ್ಲ!2BHK ಫ್ಲಾಟ್‌ನಲ್ಲಿಯೇ ವಾಸ!ರತನ್ ಟಾಟಾಗಿಂತಲೂ ಸರಳ ಇವರ ಜೀವನ : ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ, ಟಾಟಾ ಪರಿವಾರದ ಈ ವ್ಯಕ್ತಿ ಐಷಾರಾಮಿ ಬದುಕಿನಿಂದ ದೂರ.ಮುಂಬೈನ ಕೊಲಾಬಾದಲ್ಲಿ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. :ರತನ್ ಟಾಟಾ ಹೆಸರಾಗಿರಲಿ ಅಥವಾ ಟಾಟಾ ಗ್ರೂಪ್ ಆಗಿರಲಿ, ಆ ಹೆಸರನ್ನು ತೆಗೆದುಕೊಂಡ ತಕ್ಷಣ,ನಂಬಿಕೆ ಅನ್ನುವುದು ತಾನಾಗಿಯೇ ಮೂಡುತ್ತದೆ.ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ವಿಶ್ವದ ಅತ್ಯಂತ ಗೌರವಾನ್ವಿತ ಭಾರತೀಯ ಬಿಲಿಯನೇರ್‌ಗಳಲ್ಲಿ ಒಬ್ಬರು. ಲೋಕೋಪಕಾರ,ವ್ಯವಹಾರ ಕುಶಾಗ್ರಮತಿ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿರುವ ರತನ್ ಟಾಟಾ 3800 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.ರತನ್ ಟಾಟಾ ಅವರ ಕುಟುಂಬ ತಲೆಮಾರುಗಳಿಂದ ವ್ಯಾಪಾರ ಸಾಮ್ರಾಜ್ಯವನ್ನು ನಡೆಸುತ್ತಿದೆ.ಅವರ ಕುಟುಂಬದ ಬಹುತೇಕ ಪ್ರತಿಯೊಬ್ಬ ಸದಸ್ಯ ಕೂಡಾ ಈ ವ್ಯವಹಾರದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಹೆಸರು ನೀವೂ ಕೂಡಾ ಕೇಳಿರಬಹುದು. ಇವರು ರತನ್ ಟಾಟಾ ಕಿರಿಯ ಸಹೋದರ.ರತನ್ ಟಾಟಾ ಅವರಂತೆಯೇ ಅವರ ಸಹೋದರ ಜಿಮ್ಮಿ ಟಾಟಾ ಕೂಡಾ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.ಸರಳ ಜೀವನಶೈಲಿಗೆ ಹೆಸರಾದ ಜಿಮ್ಮಿ ಟಾಟಾ ಮತ್ತು ರತನ್ ಟಾಟಾ ಅವರದ್ದು ಅನ್ಯೋನ್ಯ ಸಂಬಂಧ.ಇತ್ತೀಚಿಗೆ ರತನ್ ಟಾಟಾ ತಮ್ಮ ಬಾಲ್ಯದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಇವರಿಬ್ಬರ ನಡುವಿನ ಪ್ರೀತಿ ಪ್ರಪಂಚಕ್ಕೂ ಗೋಚರಿಸಿದ್ದು. ಇದನ್ನೂ ಓದಿ : ಈ ಫೋಟೋದಲ್ಲಿಸಹೋದರ ಜಿಮ್ಮಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.ಈ ಫೋಟೋ 1945 ರದ್ದು.ಮನೆಯ ಹಿರಿಯ ಮಗನಾಗಿ ರತನ್ ಟಾಟಾ,ಕುಟುಂಬದ ವ್ಯವಹಾರವನ್ನು ಕೈಗೆತ್ತಿಕೊಂಡ ನಂತರ ಅದನ್ನು ಯಶಸ್ಸಿನ ಉತ್ತುಂಗಕ್ಕೆ ತಲುಪಿಸಿದವರು.ಜಿಮ್ಮಿ ಟಾಟಾ ಸರಳ ಜೀವನ ನಡೆಸಲು ನಿರ್ಧರಿಸಿದವರು. ಕೊಲಾಬಾದಲ್ಲಿ 2BHK ಫ್ಲಾಟ್ :ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ, ಜಿಮ್ಮಿ ನೇವಲ್ ಟಾಟಾ ಐಷಾರಾಮಿ ಬದುಕಿನಿಂದ ದೂರ ಉಳಿದಿದ್ದಾರೆ. ಮುಂಬೈನ ಕೊಲಾಬಾದಲ್ಲಿ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ.ಹರ್ಷ್ ಗೋಯೆಂಕಾ ಅವರು ಹಂಚಿಕೊಂಡ ಪೋಸ್ಟ್ ಪ್ರಕಾರ,ಜಿಮ್ಮಿ ಟಾಟಾ ಅವರು ಸಣ್ಣ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ ವ್ಯವಹಾರದಲ್ ಅವರಿಗೆ ಯಾವುದೇ ರೀತಿಯ ಆಸಕ್ತಿ ಇಲ್ಲ. ಅವರೊಬ್ಬ ಉತ್ತಮ ಸ್ಕ್ವಾಷ್ ಆಟಗಾರ. ಇದನ್ನೂ ಓದಿ : ಮಾಧ್ಯಮ ವರದಿಗಳ ಪ್ರಕಾರ,ಜಿಮ್ಮಿ ಟಾಟಾ ಇವತ್ತಿಗೂ ಮೊಬೈಲ್ ಫೋನ್ ಬಳಸುವುದಿಲ್ಲ. ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೂ ಅವರು ಟಾಟಾ ಸನ್ಸ್, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಕೆಮಿಕಲ್ಸ್‌ನ ಪ್ರಮುಖ ಷೇರುದಾರರಾಗಿದ್ದಾರೆ.ಟಾಟಾ ಗ್ರೂಪ್‌ನ ವ್ಯವಹಾರದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಅವರಿಗೂ ಸಂಪೂರ್ಣ ಮಾಹಿತಿ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_375.txt b/zeenewskannada/data1_url8_1_to_1110_375.txt new file mode 100644 index 0000000000000000000000000000000000000000..05290d84f14704bc68ac17906cd57d24fd583a0c --- /dev/null +++ b/zeenewskannada/data1_url8_1_to_1110_375.txt @@ -0,0 +1 @@ +2024: ನಾಳೆ 4ನೇ ಹಂತದ ಮತದಾನ, ಬ್ಯಾಂಕುಗಳಿಗೆ ರಜೆ 2024 : ಮತದಾನ ನಡೆಯುವ ಕ್ಷೇತ್ರಗಳಲ್ಲಿ ತಡೆರಹಿತ ಮತದಾನ ನಡೆಸುವ ಉದ್ದೇಶದಿಂದ ಅಂದು ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿರುತ್ತದೆ. ಹೀಗಾಗಿ ನಾಳೆ ನಡೆಯಲಿರುವ 4ನೇ ಹಂತದ ಚುನಾವಣೆಗಾಗಿ ದೇಶದ ಕೆಲವು ನಗರಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. 2024 :ಕೇಂದ್ರ ಚುನಾವಣಾ ಆಯೋಗದ () ವೇಳಾಪಟ್ಟಿಯ ಪ್ರಕಾರ 7 ಹಂತದ ಲೋಕಸಭಾ ಚುನಾವಣೆಯ ಪೈಕಿ 4ನೇ ಸುತ್ತಿನ ಮತದಾನ ಸೋಮವಾರ ಅಂದರೆ ನಾಳೆ(ಮೇ 13) ನಡೆಯಲಿದೆ. ಜೂನ್‌ 4 ರಂದು ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಹೊರಬೀಳಲಿದೆ. ತಡೆರಹಿತ ಮತದಾನ ಪ್ರಕ್ರಿಯೆಗಾಗಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ () ರಜಾ ಪಟ್ಟಿಯ ಪ್ರಕಾರ, ಮತದಾನ ನಿಗದಿಯಾಗಿರುವ ಕ್ಷೇತ್ರಗಳಲ್ಲಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ನಗರಗಳ ಬ್ಯಾಂಕ್‌ಗಳು ಬಂದ್!:ಮೇ 13ರ ಸೋಮವಾರಮತದಾನದ ಅಂಗವಾಗಿ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರದಲ್ಲಿ‌ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಹೈದರಾಬಾದ್ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಾನ್ಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಕ್ಲೋಸ್‌ ಆಗಿರಲಿವೆ. 4ನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ () 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದನ್ನೂ ಓದಿ: 4ನೇ ಹಂತದ ಮತದಾನ:ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರದಲ್ಲಿ 4ನೇ ಹಂತದ ಮತದಾನ ನಡೆಯಲಿದೆ. 5ನೇ ಹಂತದ ಮತದಾನ:ಮೇ 20ರಂದು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ನಡೆಯಲಿದೆ. ಮೇ ಬ್ಯಾಂಕ್ ರಜಾದಿನಗಳು:ಮೇ 13ರ ಸೋಮವಾರ ಮತದಾನದ ನಿಮಿತ್ತ ಆಂಧ್ರಪ್ರದೇಶದ ರಾಜ್ಯ ಸರ್ಕಾರವು ಎಲ್ಲಾ ವಲಯಗಳಲ್ಲಿನ ಎಲ್ಲಾ ಉದ್ಯೋಗಿಗಳಿಗೆ ಸಾರ್ವಜನಿಕ ರಜೆ ಘೋಷಿಸಿದೆ. ಈ ಸರ್ಕಾರದ ನಿರ್ದೇಶನವು ಸ್ಥಳೀಯ ಸರ್ಕಾರಗಳು, ಪಂಚಾಯತ್ ಕಚೇರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ವಲಯದ ವ್ಯವಹಾರಗಳನ್ನು ಒಳಗೊಂಡಿದೆ. ಅಂದಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ , ಮತ್ತು ಎಂಬ 3 ವಿಭಾಗಗಳಲ್ಲಿ ಬ್ಯಾಂಕ್ ರಜಾದಿನಗಳನ್ನು ಘೋಷಿಸುತ್ತದೆ. ಮೇ ತಿಂಗಳಲ್ಲಿ ಬ್ಯಾಂಕ್ ರಜೆ:ಇನ್ನು ಮೇ ತಿಂಗಳಿನಲ್ಲಿ ಮಹಾರಾಷ್ಟ್ರ ದಿನ/ಮೇ ದಿನ (ಕಾರ್ಮಿಕ ದಿನ), ಲೋಕಸಭೆ ಸಾರ್ವತ್ರಿಕ ಚುನಾವಣೆ, ರವೀಂದ್ರನಾಥ ಟ್ಯಾಗೋರ್ ಜನ್ಮದಿನ, ಬಸವ ಜಯಂತಿ/ಅಕ್ಷಯ ತೃತೀಯ, , ಬುದ್ಧ ಪೂರ್ಣಿಮಾ & ನಜ್ರುಲ್ ಜಯಂತಿ ಅಂಗವಾಗಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_376.txt b/zeenewskannada/data1_url8_1_to_1110_376.txt new file mode 100644 index 0000000000000000000000000000000000000000..f2fb4d0ecb6e213b1f398c5c416aff211265f13f --- /dev/null +++ b/zeenewskannada/data1_url8_1_to_1110_376.txt @@ -0,0 +1 @@ +: ಅಕ್ಷಯ ತೃತೀಯ ಕಾರಣಕ್ಕೆ ಅಧಿಕ ಮಟ್ಟ ತಲುಪಿದ ಚಿನ್ನದ ಬೆಲೆ! : ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 67,250 ರೂ. ಇದ್ದರೆ, 24 ಕ್ಯಾರೆಟ್‌ ಚಿನ್ನದ ಬೆಲೆ 73,360 ರೂ. ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ 8,700 ರೂ. ಇದೆ. :ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಪ್ರತಿ ಗ್ರಾಮ್​ಗೆ 350 ರೂ.ನಷ್ಟು ಹೆಚ್ಚಳವಾಗಿದೆ. ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುವ ಹಿಂದೂಗಳ ಪವಿತ್ರ ಹಬ್ಬವಾಗಿರುವ ಅಕ್ಷಯ ತೃತೀಯ ಇದ್ದ ಕಾರಣ ಈ ವಾರ ಚಿನ್ನದ ಬೆಲೆ ಅಧಿಕ ಮಟ್ಟವನ್ನು ತಲುಪಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,250 ರೂ. ಇದ್ದರೆ, 24 ಕ್ಯಾರೆಟ್‌ ಚಿನ್ನದ ಬೆಲೆ 73,360 ರೂ. ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ 8,700 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ​ಗೆ 67,250 ರೂ. ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಮ್​ಗೆ 8,710 ರೂ. ಇದೆ. ಇದನ್ನೂ ಓದಿ: ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 12ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,73,360 ರೂ.24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,360 ರೂ.ಬೆಳ್ಳಿ ದರ ಪ್ರತಿ 10 ಗ್ರಾಂಗೆ: 870 ರೂ.ಬೆಳ್ಳಿ ದರ 1KGಗೆ: 87,000 ಭಾರತದ ಪ್ರಮುಖ ನಗರದಲ್ಲಿ ಇಂದಿನ ಚಿನ್ನದ ದರ(10 ಗ್ರಾಂ ) ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ(ಮೇ 12ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,250 ರೂ.24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,360 ರೂ.ಬೆಳ್ಳಿ ಬೆಲೆ 10 ಗ್ರಾಂಗೆ: 871 ರೂ.ಬೆಳ್ಳಿ ದರ 1KGಗೆ : 87,100 ರೂ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_377.txt b/zeenewskannada/data1_url8_1_to_1110_377.txt new file mode 100644 index 0000000000000000000000000000000000000000..1ea0acfb95523a6899895266ef69097fbe01f3a9 --- /dev/null +++ b/zeenewskannada/data1_url8_1_to_1110_377.txt @@ -0,0 +1 @@ +: ಚಿತ್ರದುರ್ಗದಲ್ಲಿ 53 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (12-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ12) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(12-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_378.txt b/zeenewskannada/data1_url8_1_to_1110_378.txt new file mode 100644 index 0000000000000000000000000000000000000000..4b7bdd571eebce492b2c376cfff6122664bd036b --- /dev/null +++ b/zeenewskannada/data1_url8_1_to_1110_378.txt @@ -0,0 +1 @@ +: ಅಕ್ಷಯ ತೃತೀಯ ಬಳಿಕ ಗಗನಕ್ಕೇರಿದ ಚಿನ್ನ ಹಾಗೂ ಬೆಳ್ಳಿಯ ದರ!! 11th: ಭಾರತದಲ್ಲಿ ಮೇ 11 2024, ತಿಂಗಳ ಎರಡನೇ ಶನಿವಾರದಂದು ಚಿನ್ನದ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ಏರಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 11 2024, ಶನಿವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 74,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 74,322 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 68,079 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,300 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 1,710 ರೂ. ಹೆಚ್ಚಳವಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_379.txt b/zeenewskannada/data1_url8_1_to_1110_379.txt new file mode 100644 index 0000000000000000000000000000000000000000..4af1bc4115c0c7a9cb992ef7e5d0c00bcd3a5aaa --- /dev/null +++ b/zeenewskannada/data1_url8_1_to_1110_379.txt @@ -0,0 +1 @@ +: ಸಿಬ್ಬಂದಿ ಕೊರತೆಯಿಂದ ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಬಂದ್! : ಇಂದು ಸಹ 45-50 ವಿಮಾನಗಳ ಹಾರಾಟ ನಡೆಸುವುದು ಬಹುತೇಕ ಅನುಮಾನವೆಂದು ಹೇಳಲಾಗಿದೆ. ಸಿಬ್ಬಂದಿ ವಿಷಯದಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದ ಕ್ಯಾಬಿನ್‌ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದರು. ನವದೆಹಲಿ:ಸಿಬ್ಬಂದಿ ಕೊರತೆಯಿಂದ ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಶುಕ್ರವಾರ ಬಂದ್‌ ಆಗಿದೆ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಟಾಪಟಿಯಿಂದ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಶೀಘ್ರವೇ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ. ಇನ್ನೂ 75ಗಳ ಹಾರಾಟ ಬಂದ್‌ ಆಗಿದ್ದರಿಂದ ಟಿಕೆಟ್‌ ಶುಲ್ಕದ ಜೊತೆಗೆ ಪ್ರಯಾಣಿಕರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತಿರುವ ಹಣದಿಂದ ಏರ್‌ ಇಂಡಿಯಾಗೆ ಬರೋಬ್ಬರಿ 30 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸ್ಥೆಯ ಕೆಲ ಸಿಬ್ಬಂದಿ ದಿಢೀರ್‌ ಪ್ರತಿಭಟನೆಗೆ ಮುಂದಾಗಿದ್ದರಿಂದ ಮಂಗಳವಾರದಿಂದ 170ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ಇದರ ಬೆನ್ನಲ್ಲೇ 25ಕ್ಕೂ ಹೆಚ್ಚು ಕ್ಯಾಬಿನ್‌ ಸಿಬ್ಬಂದಿಯ ವಜಾ ಆದೇಶವನ್ನು ಸಂಸ್ಥೆ ಹಿಂಪಡೆದುಕೊಂಡಿದೆ. ಶನಿವಾರ ಅಂದರೆ ಇಂದು ಸಹ 45-50 ವಿಮಾನಗಳ ಹಾರಾಟ ನಡೆಸುವುದು ಬಹುತೇಕ ಅನುಮಾನವೆಂದು ಹೇಳಲಾಗಿದೆ. ಸಿಬ್ಬಂದಿ ವಿಷಯದಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದ ಕ್ಯಾಬಿನ್‌ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದರು. ಇದನ್ನೂ ಓದಿ: ಎಕ್ಸ್‌ಪ್ರೆಸ್‌ ಬಳಿ 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಈ ಪೈಕಿ 2 ಸಾವಿರ ಸಿಬ್ಬಂದಿ ಕ್ಯಾಬಿನ್‌ ಒಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಟಾಪಟಿಯಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_38.txt b/zeenewskannada/data1_url8_1_to_1110_38.txt new file mode 100644 index 0000000000000000000000000000000000000000..2f37326855e346149e22efa682a0c858cff85bf5 --- /dev/null +++ b/zeenewskannada/data1_url8_1_to_1110_38.txt @@ -0,0 +1 @@ +: ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ (28-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಆಗಸ್ಟ್‌ 28) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಆಗಸ್ಟ್‌ 28) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,100 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(28-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_380.txt b/zeenewskannada/data1_url8_1_to_1110_380.txt new file mode 100644 index 0000000000000000000000000000000000000000..80598debb9f89844173c4f9e7416178ccb5c11c6 --- /dev/null +++ b/zeenewskannada/data1_url8_1_to_1110_380.txt @@ -0,0 +1 @@ +: ಯಲ್ಲಾಪುರದಲ್ಲಿ 53 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (11-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ11) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(11-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_381.txt b/zeenewskannada/data1_url8_1_to_1110_381.txt new file mode 100644 index 0000000000000000000000000000000000000000..72e54da63640d2ff06b925febcce06b2863a9b38 --- /dev/null +++ b/zeenewskannada/data1_url8_1_to_1110_381.txt @@ -0,0 +1 @@ +ಅಕ್ಷಯ ತೃತೀಯ ಎಫೆಕ್ಟ್: ಚಿನ್ನ ಖರೀದಿಗಾಗಿ ಅಂಗಡಿಗಳಿಗೆ ಮುಗಿಬಿದ್ದ ಜನ : ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯ ಬಂಗಾರದ ಅಂಗಡಿಗಳಿಗೆ ಜನ ಬೆಳಿಗ್ಗೆಯಿಂದಲೇ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. :ನಾಡಿನಾದ್ಯಂತ ಇಂದು ಬಸವ ಜಯಂತಿಯೊಂದಿಗೆ ಅಕ್ಷಯ ತೃತೀಯ ಆಚರಣೆ ನಡೆಯುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಸೇರಿದಂತೆ ಕೆಲವು ವಸ್ತುಗಳ ಖರೀದಿಯನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಚಿನ್ನ, ಬೆಳ್ಳಿ ಖರೀದಿಸಲು ಚಿನ್ನದಂಗಡಿಯಲ್ಲಿ ಜನಜಂಗುಳಿಯೇ ನೆರೆದಿದೆ. ಹೌದು, ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯ ಬಂಗಾರದ ಅಂಗಡಿಗಳಿಗೆ ಜನ ಬೆಳಿಗ್ಗೆಯಿಂದಲೇ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. ಇದನ್ನೂ ಓದಿ- ಇನ್ನೂ ಅಕ್ಷಯ ತೃತೀಯ ಪ್ರಯುಕ್ತ( ) 1 ತೊಲೆಗೆ 74 ಸಾವಿರಕ್ಕೆ ಏರಿದೆ. ಆದಾಗ್ಯೂ, ಅಕ್ಷಯ ತೃತೀಯಾ ದಿನದಂದು ಅಂದ್ರೆ ಇಂದು ಚಿನ್ನ ಖರೀದಿಸಿದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಹಿನ್ನೆಲೆಯಲ್ಲಿ ಚಿನ್ನ ಖರೀದಿ ಭರಾಟೆ ಜೋರಾಗಿಯೇ ಇದೆ. ಕೆಲವರು ತಮ್ಮ ಶಕ್ತ್ಯಾನುಸಾರ ಚಿನ್ನ ಖರೀದಿಸಿದರೆ, ಇನ್ನೂ ಕೆಲವರು ಬೆಳ್ಳಿ ಖರೀದಿಸುತ್ತಿರುವ ದೃಶ್ಯಗಳು ಕೂಡ ಕಂಡು ಬಂದಿತು. ವಾಸ್ತವವಾಗಿ, ಅಕ್ಷಯ ತೃತೀಯ ( ) ದಿನದಂದು ಚಿನ್ನದಂತೆ ಬೆಳ್ಳಿ ಖರೀದಿಯೂ ಶುಭ ಎಂದು ಪರಿಗಣಿಸಲಾಗಿದೆ. ಇದನ್ನೂ ಓದಿ- ವಾಸ್ತವವಾಗಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಕರೋನಾ ಸಾಂಕ್ರಾಮಿಕ ಸೇರಿದಂತೆ ಹಲವು ಕಾರಣಗಳಿಂದ ಅಕ್ಷಯ ತೃತೀಯದಂದು ಅಷ್ಟೊಂದು ವ್ಯಾಪಾರ ಇರಲಿಲ್ಲ, ಆದರೆ, ಈ ಬಾರಿ ಅಕ್ಷಯ ತೃತೀಯಕ್ಕೆ ವ್ಯಾಪಾರ ಜೋರಾಗಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_382.txt b/zeenewskannada/data1_url8_1_to_1110_382.txt new file mode 100644 index 0000000000000000000000000000000000000000..4dbaf45e2b07ee3670d1abf4edf94127c0da7327 --- /dev/null +++ b/zeenewskannada/data1_url8_1_to_1110_382.txt @@ -0,0 +1 @@ +: ಅಕ್ಷಯ ತೃತೀಯದಂದು ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್:‌ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ!! 10th: ಭಾರತದಲ್ಲಿ ಮೇ 10 2024, ಶುಕ್ರವಾರ ಅಕ್ಷಯ ತೃತೀಯದಂದು ಚಿನ್ನದ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ಇಳಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 10 2024, ಶುಕ್ರವಾರ ಅಕ್ಷಯ ತೃತೀಯದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 73,218 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 67,068 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 82,590 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 2,310 ರೂ. ಇಳಿತವಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_383.txt b/zeenewskannada/data1_url8_1_to_1110_383.txt new file mode 100644 index 0000000000000000000000000000000000000000..3affdff0588f269689135c8f68a4f87a814789d3 --- /dev/null +++ b/zeenewskannada/data1_url8_1_to_1110_383.txt @@ -0,0 +1 @@ +ಬ್ಯಾಂಕ್ ಉದ್ಯೋಗಿಗಳು ಇನ್ನು ಕಟ್ಟಲೇ ಬೇಕು ಈ ತೆರಿಗೆ !ಇದು ಸುಪ್ರೀಂ ಕೋರ್ಟ್ ಆದೇಶ :ಬ್ಯಾಂಕ್ ಉದ್ಯೋಗಿಗಳಿಗೆ ನೀಡುವ ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯ ಸಾಲಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. :ದೇಶಾದ್ಯಂತ ಬ್ಯಾಂಕ್ ಉದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ.ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉದ್ಯೋಗಿಗಳಿಗೆ ದೇಶದ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ.ಈಗ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್‌ಗಳು ನೀಡುವ ಶೂನ್ಯ ಅಥವಾ ಕಡಿಮೆ ಬಡ್ಡಿ ಸಾಲದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.ಐತಿಹಾಸಿಕ ತೀರ್ಪಿನಲ್ಲಿ,ಬ್ಯಾಂಕ್ ಉದ್ಯೋಗಿಗಳಿಗೆ ನೀಡುವ ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯ ಸಾಲಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ ತೀರ್ಪಿನಿಂದ ಬ್ಯಾಂಕ್ ಉದ್ಯೋಗಿಗಳಿಗೆ ಶಾಕ್ :ಬ್ಯಾಂಕಿನಿಂದ ಅನೇಕ ರೀತಿಯ ಸೌಲಭ್ಯಗಳನ್ನು ಪಡೆಯುತ್ತಾರೆ.ಇವುಗಳಲ್ಲಿ ಒಂದು ಸುಲಭವಾಗಿ ಸಾಲವನ್ನು ಪಡೆಯುವುದು.ಬ್ಯಾಂಕ್ ಉದ್ಯೋಗಿಗಳು ಸುಲಭವಾಗಿ ಬಡ್ಡಿರಹಿತ ಅಥವಾ ರಿಯಾಯಿತಿ ಬಡ್ಡಿದರದಲ್ಲಿ ಸಾಲವನ್ನು ಪಡೆಯುತ್ತಾರೆ.ಇದೀಗ ಸುಪ್ರೀಂ ಕೋರ್ಟ್ ಇದಕ್ಕೆ ಕತ್ತರಿ ಹಾಕಿದೆ.ಬ್ಯಾಂಕ್ ನೌಕರರು ತಮ್ಮ ಬ್ಯಾಂಕ್‌ನಿಂದ ಶೂನ್ಯ ಬಡ್ಡಿ ಅಥವಾ ಕಡಿಮೆ ಬಡ್ಡಿ ಸಾಲ ಪಡೆಯುವ ಮೂಲಕ ಹಣವನ್ನು ಉಳಿಸಿದರೆ,ಆ ಉಳಿತಾಯದ ಮೇಲೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.ಆದಾಯ ತೆರಿಗೆ ಕಾಯ್ದೆ ಮತ್ತು ಆದಾಯ ತೆರಿಗೆ ನಿಯಮಗಳ ಸೆಕ್ಷನ್ 17 (2) () ಮತ್ತು 3 (7) () ನ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.ಕಡಿಮೆ ಬಡ್ಡಿ ಅಥವಾ ಶೂನ್ಯ ಬಡ್ಡಿ ಎಂಬುದು ಬ್ಯಾಂಕ್ ಉದ್ಯೋಗಿಗಳಿಗೆ ಇರುವ ವಿಶಿಷ್ಟ ಸೌಲಭ್ಯವಾಗಿದ್ದು, ಇದು ಬ್ಯಾಂಕ್ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ : ಸುಪ್ರೀಂ ಕೋರ್ಟ್ ಹೇಳಿರುವುದೇನು ? :ವೇತನದ ಹೊರತಾಗಿ ಬ್ಯಾಂಕ್ ಉದ್ಯೋಗಿಗಳಿಗೆ ನೀಡುವ ಸೌಲಭ್ಯಗಳಲ್ಲಿ ಈ ಸೌಲಭ್ಯವನ್ನು ಸೇರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.ಇದನ್ನು ಸವಲತ್ತು ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.ಇದರರ್ಥ ಸಂಬಂಧಿತ ಆದಾಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.ನಿಯಮದ ಪ್ರಕಾರ,ಕಡಿಮೆ ಬಡ್ಡಿ ಅಥವಾ ಶೂನ್ಯ ಬಡ್ಡಿಯಲ್ಲಿ ಸಾಲ ಪಡೆದಾಗ,ಪ್ರತಿ ವರ್ಷ ಉತ್ತಮ ಮೊತ್ತದ ಹಣವನ್ನು ಉಳಿಸುತ್ತಾನೆ.ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸೇರಿದಂತೆ ಬ್ಯಾಂಕ್ ನೌಕರರ ಒಕ್ಕೂಟಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಪೀಠ,ಕಡಿಮೆ ಬಡ್ಡಿ ಅಥವಾ ಬಡ್ಡಿರಹಿತ ಸಾಲದ ಮೂಲಕ ಉಳಿಸಿದ ಮೊತ್ತಕ್ಕೆ ತೆರಿಗೆ ವಿಧಿಸಲಾಗುವುದು ಎಂದು ಹೇಳಿದೆ.ಉದ್ಯೋಗದ ಸ್ಥಿತಿಗೆ ಸಂಬಂಧಿಸಿದ ಈ ಪ್ರಯೋಜನವು ಸಂಬಳದ ಬದಲಾಗಿ ಪ್ರಯೋಜನಗಳಿಗಿಂತ ಭಿನ್ನವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_384.txt b/zeenewskannada/data1_url8_1_to_1110_384.txt new file mode 100644 index 0000000000000000000000000000000000000000..4d4f52bd6791859021e20f0eff1ffc373887882e --- /dev/null +++ b/zeenewskannada/data1_url8_1_to_1110_384.txt @@ -0,0 +1 @@ +: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳಿದ್ದು ಅವುಗಳನ್ನು ಬಳಸದಿದ್ದರೆ ಏನಾಗುತ್ತೆ! : ನಮ್ಮ ಬಳಿ ನಗದು ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಇದ್ದರೆ ತಕ್ಷಣದ ಅಗತ್ಯತೆಗಳನ್ನು ಪೂರೈಸಬಹುದು. ಕ್ರೆಡಿಟ್ ಕಾರ್ಡ್‌ಗಳ ಬಳಕೆಯಿಂದ ಹಲವು ಪ್ರಯೋಜನಗಳು ಕೂಡ ಲಭ್ಯವಿವೆ. ಆದರೆ, ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದು ನಿಯಮಿತವಾಗಿ ಅವುಗಳನ್ನು ಬಳಸದಿದ್ದರೆ ಇದರಿಂದ ಏನಾಗುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ? :ಆಧುನಿಕ ಜಗತ್ತಿನಲ್ಲಿ ಬಹುತೇಕ ಪ್ರತಿಯೊಬ್ಬರ ಬಳಿಯೂ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೈಯಲ್ಲಿ ನಗದು ಹಣ ಇಲ್ಲದಿದ್ದರೂ ಸಹ ಕ್ರೆಡಿಟ್ ಕಾರ್ಡ್‌ನಿಂದ ( ) ತಕ್ಷಣದ ಅಗತ್ಯತೆಗಳು, ಆಕಸ್ಮಿಕ ಹಣಕಾಸಿನ ಪರಿಸ್ಥಿತಿಗಳನ್ನು ನಿರ್ವಹಿಸಬಹುದು. ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿರುವುದಕ್ಕೆ ಮತ್ತೊಂದು ಕಾರಣ ಇದರಲ್ಲಿ ಲಭ್ಯವಿರುವ ಆಕರ್ಷಕ ಕೊಡುಗೆಗಳು. ಹಾಗಾಗಿಯೇ ಕೆಲವರು, ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ( ) ಹೊಂದಿರುತ್ತಾರೆ. ಆದರೆ, ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ ಮತ್ತು ಅವುಗಳನ್ನು ನಿಯಮಿತವಾಗಿ ಬಳಸದಿದ್ದರೆ ಇದರಿಂದ ಏನಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಕ್ರೆಡಿಟ್ ಕಾರ್ಡ್ ಬಳಕೆ ( ) :-ಪ್ರತಿ ತಿಂಗಳ ಮನೆಯ ಖರ್ಚು-ವೆಚ್ಚಗಳನ್ನು ನಿರ್ವಹಿಸುವಲ್ಲಿ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ, ಕ್ರೆಡಿಟ್ ಕಾರ್ಡ್‌ಗಳನ್ನು ( ) ಜವಾಬ್ದಾರಿಯುತವಾಗಿ ಬಳಸಬೇಕು. ಇಲ್ಲದಿದ್ದರೆ ಸಾಲದ ಹೊರೆ ಹೆಚ್ಚಾಗುತ್ತದೆ. ಹಾಗಂತ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದು ಅವುಗಳನ್ನು ಬಳಸದೆ ಬಿಡಬಾರದು. ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ( ) :-ವಾಸ್ತವವಾಗಿ, ಸ್ಯಾಲರಿ ಅಕೌಂಟ್ ( ) ಹೊಂದಿದ್ದು ಸಿಬಿಲ್ ಸ್ಕೋರ್ ಉತ್ತಮವಾಗಿದ್ದಾಗ ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆಗಳನ್ನು ನೀಡುತ್ತವೆ. ಸಾಮಾನ್ಯವಾಗಿ ಗ್ರಾಹಕರು ಇದನ್ನು ಲಾಭದಾಯಕ ಕೊಡುಗೆ ಎಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲ, ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಆಗಿರುವುದರಿಂದ ನಾವು ಅದನ್ನು ಬಳಸದಿದ್ದರೂ ಸಹ ಅದರಿಂದ ಏನೂ ಹಾನಿಯಾಗುವುದಿಲ್ಲ ಎಂದು ಭಾವಿಸುತ್ತೇವೆ. ಆದರೆ ಇದು ತಪ್ಪು ಕಲ್ಪನೆ. ಇದನ್ನೂ ಓದಿ- ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್:ಲೈಫ್ ಟೈಮ್ ಉಚಿತ ಕ್ರೆಡಿಟ್ ಕಾರ್ಡ್ ( ) ಹೊಂದಿದ್ದರೂ ಬಳಸದವರು ಒಂದೆಡೆಯಾದರೆ, ಇದಕ್ಕೆ ವಿರುದ್ಧವಾಗಿ ವಿಭಿನ್ನ ಉದ್ದೇಶಗಳಿಗಾಗಿ ವಿಭಿನ್ನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವಂತಹ ಜನರು ಮತ್ತೊಂದೆಡೆ. ಅರ್ಥಾತ್, ನಮ್ಮಲ್ಲಿ ಕೆಲವರು ದಿನಸಿ ಶಾಪಿಂಗ್‌ಗಾಗಿ ಒಂದು ಕಾರ್ಡ್, ಇಂಧನ ಖರೀದಿಗಾಗಿ ಇನ್ನೊಂದು ಕ್ರೆಡಿಟ್ ಕಾರ್ಡ್, ಸಾಮಾನ್ಯ ವಹಿವಾಟಿಗಾಗಿ ಮತ್ತೊಂದು ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಇದಲ್ಲದೆ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಅನೇಕ( ) ಅಪ್ಲಿಕೇಶನ್‌ಗಳು ಒದಗಿಸುವ ಮೀಸಲಾದ ಕಾರ್ಡ್‌ಗಳನ್ನು ಸಹ ಬಳಸುತ್ತಾರೆ. ಲೈಫ್ ಟೈಮ್ ಉಚಿತ ಕ್ರೆಡಿಟ್ ಕಾರ್ಡ್ ಹೊಂದಿದ್ದು ಬಳಸದಿದ್ದರೂ ಅಥವಾ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದು ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೂ ಇದು ನಿಮ್ಮ ಕ್ರೆಡಿಟ್ ಸ್ಕೋರ್ ( ) ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಸಿಬಿಲ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ( ):-ಆರ್ಥಿಕ ತಜ್ಞರ ಪ್ರಕಾರ, ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಅನ್ನು ಸ್ವಲ್ಪ ಸಮಯದವರೆಗೆ ಬಳಸದೆ ಬಿಟ್ಟರೆ, ಅದು ಒಬ್ಬರ ಕ್ರೆಡಿಟ್ ಸ್ಕೋರ್ (ಸಿಬಿಲ್ ಸ್ಕೋರ್) ಮೇಲೆ ನಕಾರಾತ್ಮಕ ಪರಿಣಾಮ ( ) ಬೀರಬಹುದು ಎಂದು ಹೇಳಲಾಗುತ್ತದೆ. ಒಂದೊಮ್ಮೆ ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರದಿದ್ದರೂ ಸಹ ಸುಪ್ತ ಶುಲ್ಕವನ್ನು ಆಹ್ವಾನಿಸಬಹುದು. ಕೆಲವು ಕಾರ್ಡ್‌ಗಳಲ್ಲಿ ನಿಷ್ಕ್ರಿಯತೆ ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ. ಇದನ್ನೂ ಓದಿ- ಹೆಚ್ಚಿನ ಕ್ರೆಡಿಟ್ ಕಾರ್ಡ್ ಹೊಂದಿರುವ ಪರಿಣಾಮ:ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದುವುದರಿಂದ ತಕ್ಷಣದ ಅಗತ್ಯತೆಗಳನ್ನು ಪೂರೈಸಬಹುದಾದರೂ, ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಇದರಿಂದ ಕೆಲವು ಅನಾನುಕೂಲಗಳು ಸಹ ಇವೆ. ವಾಸ್ತವವಾಗಿ, ನೀವು ಎಷ್ಟು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಿ ಎಂಬುದು ನಿಮ್ಮ ಆದಾಯಕ್ಕೆ ನೇರವಾಗಿ ಸಂಬಂಧಿಸುವುದಿಲ್ಲ. ಹೆಚ್ಚಿನ ಕ್ರೆಡಿಟ್ ಬಳಕೆಯೊಂದಿಗೆ ಹಲವಾರು ಕಾರ್ಡ್‌ಗಳನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಇದರಿಂದಾಗಿ, ಬೇರಾವುದೇ ಲೋನ್ ಪಡೆಯಲು ಹೋದಾಗ ಸಾಲದಾತರು ನಿಮ್ಮ ಸಾಲಕ್ಕೆ ಅನುಮೋದನೆ ನೀಡುವಾಗ ಇದನ್ನು ಪರಿಗಣಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_385.txt b/zeenewskannada/data1_url8_1_to_1110_385.txt new file mode 100644 index 0000000000000000000000000000000000000000..e43e4a2ad7c3ec7029dd18acde644751f99d2efc --- /dev/null +++ b/zeenewskannada/data1_url8_1_to_1110_385.txt @@ -0,0 +1 @@ +: ಆಭರಣ ಪ್ರಿಯರಿಗೆ ಬಿಗ್‌ ಶಾಕ್‌: ಗಗನಕ್ಕೇರಿದ ಚಿನ್ನ ಮತ್ತು ಬೆಳ್ಳಿಯ ದರ! 9th: ಭಾರತದಲ್ಲಿ ಮೇ 9 2024, ಗುರುವಾರದಂದು ಚಿನ್ನದ ಬೆಲೆ ಏರಿಕೆಯಾಗಿದೆ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 9 2024, ಗುರುವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 73,006 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 66,874 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,900 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 800 ರೂ. ಹೆಚ್ಚಳವಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_386.txt b/zeenewskannada/data1_url8_1_to_1110_386.txt new file mode 100644 index 0000000000000000000000000000000000000000..d149541556f519d3ee50da10fe9bcd3bd4fb97df --- /dev/null +++ b/zeenewskannada/data1_url8_1_to_1110_386.txt @@ -0,0 +1 @@ +16: ಫಾರ್ಮ್ 16 ಎಂದರೇನು? ಐಟಿಆರ್ ಫೈಲಿಂಗ್‌ಗಾಗಿ ಇದು ಉದ್ಯೋಗಿಗಳಿಗೆ ಎಷ್ಟು ಮುಖ್ಯವಾಗಿದೆ ಗೊತ್ತೇ? 2024: ಕಂಪನಿಗಳಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಫಾರ್ಮ್ 16 ಪ್ರಮುಖ ದಾಖಲೆಯಾಗಿದೆ. ಇದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಪ್ರಮುಖ ಹಣಕಾಸಿನ ಬಾಧ್ಯತೆಯಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ. 16 2024:ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು () ಎಲ್ಲಾ ಅರ್ಹ ವ್ಯಕ್ತಿಗಳು ಪೂರೈಸಬೇಕಾದ ಪ್ರಮುಖ ಹಣಕಾಸಿನ ಬಾಧ್ಯತೆಯಾಗಿದೆ. ನಿಮ್ಮ ಅನ್ನು ಸ್ಥಿರವಾಗಿ ಮತ್ತು ನಿಖರವಾಗಿ ಫೈಲ್ ಮಾಡಲು ನೀವು ಮೂಲಭೂತ ವಿನಾಯಿತಿ ಮಿತಿಯನ್ನು ಮೀರಬೇಕು. ಈ ಕ್ರಿಯೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಕಾನೂನು ಅವಶ್ಯಕತೆಗಳನ್ನು ಅನುಸರಿಸುವುದು. ಅನ್ನು ಸಲ್ಲಿಸಲು ನಿರ್ಲಕ್ಷಿಸುವುದು ದಂಡ ಮತ್ತು ಕಾನೂನು ಶಾಖೆಗಳಿಗೆ ಕಾರಣವಾಗಬಹುದು. ಫಾರ್ಮ್ 16 ಡೌನ್‌ಲೋಡ್ ಮಾಡಿ ಫಾರ್ಮ್ 16 ಸಂಬಳ ಪಡೆಯುವ ಉದ್ಯೋಗಿಗಳಿಗೆ ಪ್ರಮುಖ ದಾಖಲೆಯಾಗಿದೆ ಏಕೆಂದರೆ ಇದು ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯ ಮತ್ತು ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾದ () ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಫಾರ್ಮ್ 16 ಅನ್ನು ಉದ್ಯೋಗದಾತರು ಸಾಮಾನ್ಯವಾಗಿ ಮುಂದಿನ ಹಣಕಾಸು ವರ್ಷದ ಜೂನ್ 15 ರಂದು ಅಥವಾ ಮೊದಲು ತಮ್ಮ ಉದ್ಯೋಗಿಗಳಿಗೆ ನೀಡುತ್ತಾರೆ ಮತ್ತು ಇದು ಉದ್ಯೋಗಿಯ ಹೆಸರು ಮತ್ತು (ಶಾಶ್ವತ ಖಾತೆ ಸಂಖ್ಯೆ), ಉದ್ಯೋಗದಾತರ ಹೆಸರು ಮತ್ತು , ಗಳಿಸಿದ ಆದಾಯ, ತೆರಿಗೆ ಕಡಿತಗೊಳಿಸಲಾದಂತಹ ವಿವರಗಳನ್ನು ಒಳಗೊಂಡಿರುತ್ತದೆ. ಮತ್ತು ಇತರ ಸಂಬಂಧಿತ ವಿವರಗಳು. ಇದನ್ನೂ ಓದಿ: ಐಟಿಆರ್ ಅನ್ನು ಸಲ್ಲಿಸಲು ಮತ್ತೊಂದು ಪ್ರಮುಖ ಕಾರಣವೆಂದರೆ ತೆರಿಗೆ ಮರುಪಾವತಿಯನ್ನು ಕ್ಲೈಮ್ ಮಾಡುವುದು. ಒಬ್ಬ ವ್ಯಕ್ತಿಯು ತಮ್ಮ ನಿಜವಾದ ಹೊಣೆಗಾರಿಕೆಗಿಂತ ಹೆಚ್ಚಿನ ತೆರಿಗೆಯನ್ನು ಪಾವತಿಸಿದ್ದರೆ, ಅವರು ಅನ್ನು ಸಲ್ಲಿಸುವ ಮೂಲಕ ಮರುಪಾವತಿಯನ್ನು ಪಡೆಯಬಹುದು. ಐಟಿಆರ್ ಅನ್ನು ಸಲ್ಲಿಸುವುದು ಹಣಕಾಸಿನ ವಿಶ್ವಾಸಾರ್ಹತೆಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ನೀವು ಫಾರ್ಮ್ 16 ಇಲ್ಲದೆ ಐಟಿಆರ್ ಅನ್ನು ಸಲ್ಲಿಸಬಹುದೇ? ಐಟಿಆರ್ ಅನ್ನು ಸಲ್ಲಿಸಲು ಫಾರ್ಮ್ 16 ಸಹ ಅತ್ಯಗತ್ಯವಾಗಿದೆ ಏಕೆಂದರೆ ಇದು ತೆರಿಗೆಯ ಆದಾಯ ಮತ್ತು ಪಾವತಿಸಬೇಕಾದ ತೆರಿಗೆಯ ಮೊತ್ತವನ್ನು ಲೆಕ್ಕಾಚಾರ ಮಾಡಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಒಳಗೊಂಡಿದೆ. ಫಾರ್ಮ್ 16 ಇಲ್ಲದೆ, ಸಂಬಳ ಪಡೆಯುವ ಉದ್ಯೋಗಿಗಳು ತಮ್ಮ ಗಳನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಸಲ್ಲಿಸಲು ಕಷ್ಟವಾಗಿ, ಇದು ಪೆನಾಲ್ಟಿಗಳು ಅಥವಾ ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ, ತೆರಿಗೆದಾರರಿಂದ ಎಲ್ಲಾ ವಿವರಗಳನ್ನು ಸರಿಯಾಗಿ ಸಲ್ಲಿಸಿದರೆ ಫಾರ್ಮ್ 16 ಇಲ್ಲದೆಯೇ ಅನ್ನು ಸಲ್ಲಿಸಬಹುದು. ಇದನ್ನೂ ಓದಿ: ಇದಲ್ಲದೆ, ಉದ್ಯೋಗಿಗಳು ಸಾಲಗಳಿಗೆ ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದಾಗ ಫಾರ್ಮ್ 16 ಅನ್ನು ಬ್ಯಾಂಕ್‌ಗಳಲ್ಲಿ ಮತ್ತು ಹಣಕಾಸು ಸಂಸ್ಥೆಗಳಿಂದ ಆದಾಯದ ಮಾನ್ಯ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ. ಆದ್ದರಿಂದ, ಸಂಬಳ ಪಡೆಯುವ ಉದ್ಯೋಗಿಗಳು ಪ್ರತಿ ವರ್ಷ ತಮ್ಮ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ಪಡೆದುಕೊಳ್ಳುವುದು ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಸುರಕ್ಷಿತವಾಗಿರಿಸುವುದು ಬಹಳ ಮುಖ್ಯ. ಫಾರ್ಮ್ 16 ಅನ್ನು ಹೊಂದಿರದ ವ್ಯಕ್ತಿಗಳು ಫಾರ್ಮ್ 26AS ನಿಂದ ತೆರಿಗೆಯನ್ನು ಪಡೆಯಬಹುದು. ಫಾರ್ಮ್ 26AS ಒಂದು ಏಕೀಕೃತ ತೆರಿಗೆ ಸ್ಟೇಟ್‌ಮೆಂಟ್‌ ಅದು ತೆರಿಗೆದಾರರ ಪರವಾಗಿ ಸರ್ಕಾರಕ್ಕೆ ಠೇವಣಿ ಮಾಡಲಾದ ಎಲ್ಲಾ ತೆರಿಗೆಗಳ ವಿವರಗಳನ್ನು ಒಳಗೊಂಡಿದೆ. ಇದು ತೆರಿಗೆದಾರರ ಖಾತೆಯಲ್ಲಿ ತೆರಿಗೆ ಕ್ರೆಡಿಟ್ ಅನ್ನು ಪ್ರತಿಬಿಂಬಿಸುವ ಸ್ಟೇಟ್‌ಮೆಂಟ್‌ ಆಗಿದೆ. ಇದನ್ನೂ ಓದಿ: ಫಾರ್ಮ್ ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿದೆ: 1. ಸಂಬಳ, ಬಡ್ಡಿ ಆದಾಯ, ಬಾಡಿಗೆ ಮತ್ತು ಇತರ ಮೂಲಗಳ ಮೇಲೆ (ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗಿದೆ) ವಿವರಗಳು.2. ನ ವಿವರಗಳು (ಮೂಲದಲ್ಲಿ ತೆರಿಗೆ ಸಂಗ್ರಹಿಸಲಾಗಿದೆ) ಯಾವುದಾದರೂ ಇದ್ದರೆ.3. ತೆರಿಗೆದಾರರು ಪಾವತಿಸಿದ ಮುಂಗಡ ತೆರಿಗೆ/ಸ್ವಯಂ-ಮೌಲ್ಯಮಾಪನ ತೆರಿಗೆ/ನಿಯಮಿತ ಮೌಲ್ಯಮಾಪನ ತೆರಿಗೆಯ ವಿವರಗಳು.4. ಪ್ರಾಪರ್ಟಿ ಖರೀದಿಗಳು, ಹೂಡಿಕೆಗಳು ಇತ್ಯಾದಿ ಯಾವುದಾದರೂ ಇದ್ದರೆ ಹೆಚ್ಚಿನ ಮೌಲ್ಯದ ವಹಿವಾಟುಗಳ ವಿವರಗಳು.5. ಹಣಕಾಸು ವರ್ಷದಲ್ಲಿ ಸ್ವೀಕರಿಸಿದ ತೆರಿಗೆ ಮರುಪಾವತಿಗಳ ವಿವರಗಳು. ಐಟಿಆರ್ ಅನ್ನು ಸಲ್ಲಿಸುವುದು ಅಗತ್ಯ ಹಣಕಾಸಿನ ಜವಾಬ್ದಾರಿಯಾಗಿದ್ದು, ವ್ಯಕ್ತಿಗಳು ಕಾನೂನಿಗೆ ಅನುಸಾರವಾಗಿ ಉಳಿಯಲು, ಹಣಕಾಸಿನ ವಿಶ್ವಾಸಾರ್ಹತೆಯನ್ನು ಸ್ಥಾಪಿಸಲು ಮತ್ತು ದಂಡ ಮತ್ತು ಬಡ್ಡಿಯನ್ನು ತಪ್ಪಿಸಲು ಪೂರೈಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_387.txt b/zeenewskannada/data1_url8_1_to_1110_387.txt new file mode 100644 index 0000000000000000000000000000000000000000..a8ce5d7990f465d9ec6f010bb9bfe579f01ea490 --- /dev/null +++ b/zeenewskannada/data1_url8_1_to_1110_387.txt @@ -0,0 +1 @@ +: ಚಿತ್ರದುರ್ಗದಲ್ಲಿ 52 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (07-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ07) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(07-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_388.txt b/zeenewskannada/data1_url8_1_to_1110_388.txt new file mode 100644 index 0000000000000000000000000000000000000000..d6c81a8f9508df2e90c700e4746d38d5cc9ff75b --- /dev/null +++ b/zeenewskannada/data1_url8_1_to_1110_388.txt @@ -0,0 +1 @@ +ಪಿಎಫ್ ಬಗ್ಗೆ ರಾಜ್ಯ ಹೈ ಕೋರ್ಟ್ ಮಹತ್ವದ ತೀರ್ಪು!ಆತಂಕದಲ್ಲಿ ಚಂದಾದಾರರು : ಪಿಎಫ್ ಯೋಜನೆ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ನಿರ್ಧಾರವು ಈಗಾಗಲೇ ಪಿಎಫ್ ಯೋಜನೆಗೆ ಕೊಡುಗೆ ನೀಡಿರುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. :ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ನಂತರ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ಆತಂಕ ಎದುರಾಗಿದೆ. ಪಿಎಫ್ ಯೋಜನೆ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ನಿರ್ಧಾರವು ಈಗಾಗಲೇ ಪಿಎಫ್ ಯೋಜನೆಗೆ ಕೊಡುಗೆ ನೀಡಿರುವ ಸಾವಿರಾರು ವಿದೇಶಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. 2008ರಲ್ಲಿ, ವಿದೇಶಿ ಉದ್ಯೋಗಿಗಳನ್ನು ಇಪಿಎಫ್ ಅಡಿಯಲ್ಲಿ ತರಲು ಬದಲಾವಣೆಯನ್ನು ಮಾಡಲಾಗಿತ್ತು.ಇದರೊಂದಿಗೆ ವಿದೇಶಿ ಉದ್ಯೋಗಿಗಳಿಗೆ ಪಿಎಫ್ ಯೋಜನೆಯ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ನ್ಯಾಯಾಲಯದ ತೀರ್ಪಿನಲ್ಲಿ ಇದನ್ನು ಅಸಂವಿಧಾನಿಕ ಮತ್ತು ಅನಿಯಂತ್ರಿತ ಎಂದು ಘೋಷಿಸಲಾಗಿದೆ.ಈ ನಿರ್ಧಾರದ ನಂತರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ಆತಂಕ ಎದುರಾಗಿದೆ.ನೀಡಿರುವ ಆದೇಶದ ಮೇರೆಗೆ ಮುಂದೆ ಏನು ಮಾಡಬೇಕೆಂದು ಪರಿಗಣಿಸಲಾಗುತ್ತಿದೆ ಎಂದು ಇಪಿಎಫ್‌ಒ ಹೇಳಿದೆ. ವಿದೇಶಿ ಉದ್ಯೋಗಿಗಳನ್ನು ಪಿಎಫ್ ವ್ಯಾಪ್ತಿಗೆ ತರುವ ಬದಲಾವಣೆಯನ್ನು ಹೈಕೋರ್ಟ್ ಅನಿಯಂತ್ರಿತ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಇಪಿಎಫ್‌ಒ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ಉದ್ಯೋಗಿಗಳನ್ನು ಸೇರಿಸುವ ನಿಬಂಧನೆಗಳನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಇದನ್ನೂ ಓದಿ : 15 ವರ್ಷಗಳ ಹಿಂದೆ ಮಾಡಲಾದ ನಿಯಮ :1952ರ ಪ್ಯಾರಾಗ್ರಾಫ್ 83 ಅಂತರರಾಷ್ಟ್ರೀಯ ಕಾರ್ಮಿಕರಿಗೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳೊಂದಿಗೆ ವ್ಯವಹರಿಸುತ್ತದೆ. ಇದರ ಅಡಿಯಲ್ಲಿ, ಅಕ್ಟೋಬರ್ 1, 2008 ರಿಂದ,ತಿಂಗಳಿಗೆ 15,000 ರೂ.ವರೆಗಿನ ಮೂಲ ವೇತನ ಮತ್ತು ಡಿಎ ಹೊಂದಿರುವ ಪ್ರತಿಯೊಬ್ಬ ಅಂತರರಾಷ್ಟ್ರೀಯ ಉದ್ಯೋಗಿಯು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಭಾರತ ಪ್ರಸ್ತುತ 21 ದೇಶಗಳೊಂದಿಗೆ ಸಾಮಾಜಿಕ ಭದ್ರತಾ ಒಪ್ಪಂದಗಳನ್ನು ಹೊಂದಿದೆ.ಈ ಒಪ್ಪಂದಗಳು ಪರಸ್ಪರ ಆಧಾರದ ಮೇಲೆ ಈ ದೇಶಗಳ ಉದ್ಯೋಗಿಗಳಿಗೆ ನಿರಂತರ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುತ್ತವೆ. ದೇಶಗಳ ನಡುವಿನ ಸಾಮಾಜಿಕ ಭದ್ರತಾ ಒಪ್ಪಂದಗಳು ಸರ್ಕಾರದಿಂದ ಸರ್ಕಾರದ ನಡುವೆ ಆದ ಒಪ್ಪಂದಗಳಾಗಿವೆ. ಅಂತರರಾಷ್ಟ್ರೀಯ ಉದ್ಯೋಗದ ಸಮಯದಲ್ಲಿ ಉದ್ಯೋಗಿಗಳಿಗೆ ನಿರಂತರ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವುದು ಈ ಒಪ್ಪಂದಗಳ ಉದ್ದೇಶವಾಗಿದೆ. ಇದನ್ನೂ ಓದಿ : ಪ್ರಕಾರ,ಒಪ್ಪಂದಗಳು ಅಗತ್ಯವಾಗಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ತತ್ವಗಳನ್ನು ಅನುಸರಿಸಬೇಕು.ಅಂತಾರಾಷ್ಟ್ರೀಯ ಚಲನಶೀಲತೆಯನ್ನು ಉತ್ತೇಜಿಸಲು ಮತ್ತು ಜನಸಂಖ್ಯಾ ಲಾಭಾಂಶದ ಲಾಭ ಪಡೆಯಲು ಭಾರತಕ್ಕೆ ಈ ಒಪ್ಪಂದಗಳು ಬಹಳ ಮುಖ್ಯ.ಇಂತಹ ಸಾಮಾಜಿಕ ಭದ್ರತಾ ವಸಾಹತುಗಳಿಗಾಗಿ ಭಾರತದಲ್ಲಿ ​​ಕಾರ್ಯಾಚರಣಾ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_389.txt b/zeenewskannada/data1_url8_1_to_1110_389.txt new file mode 100644 index 0000000000000000000000000000000000000000..0fc0ea92888a51500bfa5df72c655076855ce10d --- /dev/null +++ b/zeenewskannada/data1_url8_1_to_1110_389.txt @@ -0,0 +1 @@ +: ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್: ಯದ್ವಾ ತದ್ವ ಏರಿದ ಬೆಳ್ಳಿಯ ಬೆಲೆ! 8th: ಭಾರತದಲ್ಲಿ ಮೇ 8 2024, ಬುಧವಾರದಂದು ಚಿನ್ನದ ಬೆಲೆ ಏರಿಕೆಯಾಗಿದೆ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಮೇ 8 2024, ಬುಧವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 72,958 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 66,830 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,100 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 1000 ರೂ. ಹೆಚ್ಚಳವಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_39.txt b/zeenewskannada/data1_url8_1_to_1110_39.txt new file mode 100644 index 0000000000000000000000000000000000000000..ec54ed774847e031868fd1e0bc75b7f271c6af28 --- /dev/null +++ b/zeenewskannada/data1_url8_1_to_1110_39.txt @@ -0,0 +1 @@ +ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ : ಮದ್ಯ ಪ್ರಿಯರಿಗೆ ಅಬಕಾರಿ ಇಲಾಖೆ ಗುಡ್ ನ್ಯೂಸ್ ನೀಡಿದ್ದು ಇಂದಿನಿಂದ ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆಯಾಗಲಿದೆ. :ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಸಂತಸದ ಸುದ್ದಿಯನ್ನು ನೀಡಿದ್ದು, ಅಬಕಾರಿ ಇಲಾಖೆ ಇಂದಿನಿಂದ ಶ್ರೀಮಂತರು ಕುಡಿಯುವ ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್ ಗಳ ದರ ಇಳಿಕೆ ಮಾಡಲಿದೆ. ಇದರಿಂದಾಗಿ, ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆಯಾಗಲಿದ್ದು ಕಡಿಮೆ ಬೆಲೆಯಲ್ಲಿ ಇವುಗಳನ್ನು ಖರೀದಿಸಬಹುದಾಗಿದೆ. ಹೌದು, ರಾಜ್ಯದಲ್ಲಿ ಶ್ರೀಮಂತರು ಕುಡಿಯುವ ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್ ಗಳ ಪ್ರೀಮಿಯಂ ದರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. ಹೀಗಾಗಿ, ಗಡಿ ಭಾಗದ( ) ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿಸುತ್ತಿದ್ದರು. ಇದರಿಂದಾಗಿ, ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಆಗುತ್ತಿತ್ತು. ಇದನ್ನು ತಪ್ಪಿಸಲು ಇದೀಗ ರಾಜ್ಯ ಸರ್ಕಾರ ಮದ್ಯ ದರದಲ್ಲಿ ಇಳಿಕೆ ಘೋಷಿಸಿದೆ. ಇದನ್ನೂ ಓದಿ- ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆಗ್ತಿದ್ದ ನಷ್ಟ ತಗ್ಗಿಸಲು( )ಮಾಡಲು ಚಿಂತಿಸಿದ್ದ ಸರ್ಕಾರ ಜುಲೈ 01ರಿಂದಲೇ ಮದ್ಯ ದರ ಇಳಿಕೆಗೆ ಮುಂದಾಗಿತ್ತು. ಆದರೆ, ನಾನಾ ಕಾರಣಗಳಿಂದ ಮದ್ಯದ ದರ ಇಳಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರದ ಅನುಮತಿ ಮೇರೆಗೆ ಇಂದಿನಿಂದ ಅಬಕಾರಿ ಇಲಾಖೆ ಮದ್ಯ ದರ ಇಳಿಕೆ ಮಾಡಿರುವುದು ಮದ್ಯ ಪ್ರಿಯರ ಸಂತಸವನ್ನು ಇಮ್ಮಡಿಗೊಳಿಸಿದೆ. ಇದನ್ನೂ ಓದಿ- ಇಂದಿನಿಂದ ಅನ್ವಯವಾಗುವಂತೆ ಪ್ರೀಮಿಯಂ ಬ್ರ್ಯಾಂಡ್ ಗಳ ನೂತನ ಪರಿಷ್ಕತ ದರ ಪಟ್ಟಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_390.txt b/zeenewskannada/data1_url8_1_to_1110_390.txt new file mode 100644 index 0000000000000000000000000000000000000000..8122bf5cb8c8c7a8b8eab9b34f1a96e839561692 --- /dev/null +++ b/zeenewskannada/data1_url8_1_to_1110_390.txt @@ -0,0 +1 @@ +: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡ ಗ್ಯಾರಂಟಿ : ರಾತ್ರಿಯ ಸಮಯದಲ್ಲಿ ಅನಧಿಕೃತವಾಗಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ "ಬ್ಯಾಟ್‌ಮ್ಯಾನ್ 2.0" ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ. : ದೇಶಾದ್ಯಂತ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಭಾರತೀಯ ರೈಲ್ವೆ ಆರ್ಥಿಕವಾಗಿಯೂ ಕೂಡ ಜನಸಾಮಾನ್ಯರ ಕೈ ಎಟುಕುವಂತಿದೆ. ಆದಾಗ್ಯೂ, ಇನ್ನೂ ಸಹ ಅನೇಕ ಜನರು ರೈಲಿನಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುತ್ತಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ "ಬ್ಯಾಟ್‌ಮ್ಯಾನ್ 2.0" ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ. ಕೇವಲ ಎರಡೇ ದಿನದಲ್ಲಿ 3.40 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ ಬ್ಯಾಟ್‌ಮ್ಯಾನ್ 2.0:ರಾತ್ರಿಯ ಸಮಯದಲ್ಲಿಮಾಡುವುದನ್ನು ತಡೆಯುವ ಗುರಿಯೊಂದಿಗೆ ಪಶ್ಚಿಮ ರೈಲ್ವೇಯು "ಬ್ಯಾಟ್‌ಮ್ಯಾನ್ 2.0"( 2.0) ಟಿಕೆಟ್ ತಪಾಸಣೆ ಅಭಿಯಾನವನ್ನು ಆರಂಭಿಸಿದೆ. ಈ ಉಪಕ್ರಮವು ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುವುದನ್ನು ಅಥವಾ ಉನ್ನತ ದರ್ಜೆಯಲ್ಲಿ ಪ್ರಯಾಣಿಸುವುದನ್ನು ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಈ ಕೃತ್ಯ ಎಸಗುವುದನ್ನು ತಡೆಯುತ್ತದೆ. ಈ ಉಪಕ್ರಮದ ಅಡಿಯಲ್ಲಿ, ಕೇವಲ ಎರಡೇ ದಿನದಲ್ಲಿ ಮಧ್ಯರಾತ್ರಿಯಲ್ಲಿ ಬ್ಯಾಟ್‌ಮ್ಯಾನ್ ತಂಡವು ಅಂದಾಜು 3.40 ಲಕ್ಷ ರೂ.ಗಳ ದಂಡವನ್ನು ಸಂಗ್ರಹಿಸಿದೆ. ಇದನ್ನೂ ಓದಿ- ( ) ಹಿರಿಯ ವಾಣಿಜ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಾಗೃತ ಟಿಕೆಟ್ ತಪಾಸಣೆ ತಂಡವು ಏಪ್ರಿಲ್, 2024 ರಲ್ಲಿ ಹಲವಾರು ಟಿಕೆಟ್ ತಪಾಸಣೆ ಡ್ರೈವ್‌ಗಳನ್ನು ನಡೆಸಿತು. ಇದರ ಪರಿಣಾಮವಾಗಿ 20.84 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ, ಇದರಲ್ಲಿ ಮುಂಬೈ ಉಪನಗರ ವಿಭಾಗದಿಂದ 5.57 ಕೋಟಿ ರೂ. ವಸೂಲಿಯಾಗಿದೆ ಎಂದು ತಿಳಿದುಬಂದಿದೆ. ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಈ ಕುರಿತಂತೆ ಮಾಹಿತಿ ನೀಡಿದ್ದು, ಬುಕ್ ಮಾಡದ ಲಗೇಜ್ ಪ್ರಕರಣಗಳು ಸೇರಿದಂತೆ 2.94 ಲಕ್ಷ ಟಿಕೆಟ್ ರಹಿತ/ಅನಿಯಮಿತ ಪ್ರಯಾಣಿಕರನ್ನು ಪತ್ತೆಹಚ್ಚುವ ಮೂಲಕ 20.84 ಕೋಟಿ ರೂ. ದಂಡವನ್ನು () ವಸೂಲಿ ಮಾಡಲಾಗಿದೆ. ಇದಲ್ಲದೆ, ಏಪ್ರಿಲ್ ತಿಂಗಳಲ್ಲಿ, ಪಶ್ಚಿಮ ರೈಲ್ವೆ ಮುಂಬೈ ಉಪನಗರ ವಿಭಾಗದಲ್ಲಿ 98 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಿ 5.57 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ- ಎಸಿ ಸ್ಥಳೀಯ ರೈಲುಗಳಿಗೆ ಅನಧಿಕೃತ ಪ್ರವೇಶವನ್ನು ತಡೆಗಟ್ಟಲು ನಿಯಮಿತ ಅನಿರೀಕ್ಷಿತ ಟಿಕೆಟ್ ತಪಾಸಣೆ ಡ್ರೈವ್‌ಗಳನ್ನು ನಡೆಸಲಾಗುತ್ತದೆ. ಈ ಅಭಿಯಾನಗಳ ಪರಿಣಾಮವಾಗಿ, ಏಪ್ರಿಲ್ 2024 ರಲ್ಲಿ 4000 ಕ್ಕೂ ಹೆಚ್ಚು ಅನಧಿಕೃತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದ್ದು, ಒಟ್ಟು. 13.71 ಲಕ್ಷ ರೂ.ಗಳನ್ನು ದಂಡವಾಗಿ ವಸೂಲು ಮಾಡಲಾಗಿದೆ. ವಾಸ್ತವವಾಗಿ, ರೈಲಿನಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವುದು ತಪ್ಪಷ್ಟೇ ಅಲ್ಲ ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವೂ ಆಗಿದೆ. ಇದಕ್ಕಾಗಿ, ಕಾನೂನಿನಲ್ಲಿ ದಂಡ, ಜೈಲು ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_391.txt b/zeenewskannada/data1_url8_1_to_1110_391.txt new file mode 100644 index 0000000000000000000000000000000000000000..307a2d99f7a4dfbf0ba3dca3b4677b7202c16593 --- /dev/null +++ b/zeenewskannada/data1_url8_1_to_1110_391.txt @@ -0,0 +1 @@ +ಅನಿಲ್ ಅಂಬಾನಿ ಸಾಮ್ರಾಜ್ಯ ಮುಳುಗುವ ಹಂತದಲ್ಲಿದ್ದರೂ ಪತ್ನಿ ಟೀನಾ ಸಾವಿರ ಸಾವಿರ ಕೋಟಿಗಳ ಒಡತಿ ! : ಮುಖೇಶ್ ಮತ್ತು ಅನಿಲ್ ಅಂಬಾನಿ ರಿಲಯನ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಸಮಯದಲ್ಲಿ,ಇಬ್ಬರು ಸಹೋದರರ ಜಂಟಿ ನಿವ್ವಳ ಮೌಲ್ಯವು 2.8 ಬಿಲಿಯನ್ ಡಾಲರ್ ಆಗಿತ್ತು.ಆದರೆ ಈಗ ಅನಿಲ್ ಅಂಬಾನಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. :ರಿಲಯನ್ಸ್‌ಗೆ ಅಡಿಪಾಯ ಹಾಕಿದ್ದು ಧೀರೂಭಾಯಿ ಅಂಬಾನಿ.ಮುಖೇಶ್ ಅಂಬಾನಿ 1981ರಲ್ಲಿ ಮತ್ತು ಅನಿಲ್ ಅಂಬಾನಿ 1983 ರಲ್ಲಿ ರಿಲಯನ್ಸ್ ಸೇರಿದರು.ಜುಲೈ 2022ರಲ್ಲಿ ಧೀರೂಭಾಯಿ ಅಂಬಾನಿ ಅವರ ಮರಣದ ನಂತರ,ಮುಖೇಶ್ ಅಂಬಾನಿ ಅವರನ್ನು ರಿಲಯನ್ಸ್ ಗ್ರೂಪ್‌ನ ಅಧ್ಯಕ್ಷರನ್ನಾಗಿ ಮಾಡಲಾಯಿತು.ಹಾಗಾಗಿ ಅನಿಲ್ ಅಂಬಾನಿ ವ್ಯವಸ್ಥಾಪಕ ನಿರ್ದೇಶಕರಾದರು.ಕೆಲವೇ ವರ್ಷಗಳಲ್ಲಿ,ಇಬ್ಬರು ಸಹೋದರರ ನಡುವೆ ಮನಸ್ತಾಪ ಪ್ರಾರಂಭವಾಯಿತು. ಮುಖೇಶ್ ಮತ್ತು ಅನಿಲ್ ಅಂಬಾನಿ ರಿಲಯನ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಸಮಯದಲ್ಲಿ,ಇಬ್ಬರು ಸಹೋದರರ ಜಂಟಿ ನಿವ್ವಳ ಮೌಲ್ಯವು 2.8 ಬಿಲಿಯನ್ ಡಾಲರ್ ಆಗಿತ್ತು.2004ರಲ್ಲಿ 6 ಬಿಲಿಯನ್ ಡಾಲರ್ ಮತ್ತು 2005 ರಲ್ಲಿ 7 ಬಿಲಿಯನ್ ಡಾಲರ್ ತಲುಪಿತು.2005ರಲ್ಲಿ,ರಿಲಯನ್ಸ್ ವ್ಯವಹಾರವು ಇಬ್ಬರ ನಡುವೆ ವಿಭಜನೆಯಾಯಿತು.ಆರ್‌ಕಾಮ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಎನರ್ಜಿ, ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್‌ನಂತಹ ಕಂಪನಿಗಳು ಅನಿಲ್ ಅಂಬಾನಿ ಅಡಿಯಲ್ಲಿ ಬಂದವು. ಆದರೆ ಅನಿಲ್ ಅಂಬಾನಿ ತಾವು ಮಾಡಿದ ತಪ್ಪಿನಿಂದ ಸಾಲದ ಸುಳಿಯಲ್ಲಿ ಸಿಲುಕುವಂತಾಯಿತು. ಮಾಧ್ಯಮ ವರದಿಗಳ ಪ್ರಕಾರಪತ್ನಿ ಟೀನಾ ಅಂಬಾನಿ ಅವರ ಆಸ್ತಿಯ ನಿವ್ವಳ ಮೌಲ್ಯ ಸುಮಾರು 2331 ಕೋಟಿ ರೂಪಾಯಿಗಳು.ಟೀನಾ ಅಂಬಾನಿ ಮುಂಬೈ ಮೂಲದ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ,ಹಾರ್ಮನಿ ಫಾರ್ ಸಿಲ್ವರ್ ಫೌಂಡೇಶನ್ ಮತ್ತು ಹಾರ್ಮನಿ ಆರ್ಟ್ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ.ಇದಲ್ಲದೆ, ಅವರು ಅನೇಕ ಪ್ರತಿಷ್ಠಾನಗಳು ಮತ್ತು ದತ್ತಿಗಳಲ್ಲಿ ಸಕ್ರಿಯರಾಗಿದ್ದಾರೆ.ಮತ್ತೊಂದೆಡೆ, ಅನಿಲ್ ಅಂಬಾನಿ ಇಂದು ಹಲವು ವ್ಯವಹಾರಗಳಲ್ಲಿ ದಿವಾಳಿಯಾಗಿದ್ದಾರೆ. ಇದನ್ನೂ ಓದಿ : ಕಂಪನಿಯ ಮಾರಾಟ :ಇಂಟರ್‌ನ್ಯಾಶನಲ್ ಹೋಲ್ಡಿಂಗ್ಸ್ (ಐಐಎಚ್‌ಎಲ್) ಸಾಲದ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಕ್ಯಾಪಿಟಲ್‌ಗೆ ಅತಿ ಹೆಚ್ಚು ಬಿಡ್ ಮಾಡಿದೆ. ಬ್ಯಾಂಕ್‌ನಲ್ಲಿನ ತನ್ನ ಪಾಲನ್ನು 15% ರಿಂದ 26% ಕ್ಕೆ ಹೆಚ್ಚಿಸಲು ಕಂಪನಿಯು ಅಗತ್ಯ ನಿಯಂತ್ರಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದೆ ಎಂದು ಅಧ್ಯಕ್ಷ ಅಶೋಕ್ ಹಿಂದುಜಾ ಹೇಳಿದ್ದಾರೆ. ಈ ಪಾಲುದಾರಿಕೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು.ವಿಮಾ ನಿಯಂತ್ರಕ ಐಆರ್‌ಡಿಎ ಒಪ್ಪಂದವನ್ನು ಅನುಮೋದಿಸಿದ ನಂತರ, ಬಾಕಿ ಮೊತ್ತವನ್ನು ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು ಎಂದು ಕಂಪನಿ ಹೇಳಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_392.txt b/zeenewskannada/data1_url8_1_to_1110_392.txt new file mode 100644 index 0000000000000000000000000000000000000000..1dde4f0b8d97dcc0ca0afa848556ee3293ab2460 --- /dev/null +++ b/zeenewskannada/data1_url8_1_to_1110_392.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ! (06-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ06) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(06-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_393.txt b/zeenewskannada/data1_url8_1_to_1110_393.txt new file mode 100644 index 0000000000000000000000000000000000000000..1c0737eb0d1a99311e5979ea709b1ee0f2377313 --- /dev/null +++ b/zeenewskannada/data1_url8_1_to_1110_393.txt @@ -0,0 +1 @@ +ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು? : ಬ್ಯಾಂಕಿಂಗ್ ವ್ಯವಹಾರದಲ್ಲಿ ಚೆಕ್ ಮೂಲಕವೂ ಹಣಕಾಸಿನ ವಹಿವಾಟನ್ನು ನಡೆಸಲಾಗುತ್ತದೆ. ಚೆಕ್‌ಗಳನ್ನು ಸಹ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡಲಾಗುತ್ತದೆ. ಅಷ್ಟಕ್ಕೂ ಯಾವ ಸಮಯದಲ್ಲಿ ಚೆಕ್ ಹಿಂಭಾಗದಲ್ಲಿ ಸಹಿ ಮಾಡಬೇಕು? ಇದರ ಅನುಕೂಲಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ? : ಬ್ಯಾಂಕಿಂಗ್ () ವ್ಯವಹಾರದಲ್ಲಿ ಚೆಕ್‌ಗಳ ಬಳಕೆ ಹೊಸದೇನಲ್ಲ. ಹಲವು ವರ್ಷಗಳಿಂದ ಹಣದ ವಹಿವಾಟಿನಲ್ಲಿ ಚೆಕ್‌ಗಳನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಚೆಕ್‌ಗಳನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಅಂತಹ ಒಂದು ವಿಧಾನವೆಂದರೆ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡುವುದು. ಅಷ್ಟಕ್ಕೂ ಚೆಕ್‌ನ () ಹಿಂಭಾದಲ್ಲಿ ಸಹಿ ಮಾಡುವುದೇಕೆ? ಯಾವ ಸಂದರ್ಭದಲ್ಲಿ ಚೆಕ್ ಹಿಂಬದಿಯಲ್ಲಿ ಸಹಿ ಹಾಕಬೇಕಾಗುತ್ತದೆ. ಯಾವುದೇ ನಿರ್ದಿಷ್ಟ ಸನ್ನಿವೇಶದಲ್ಲಿ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡುವುದು ಅಗತ್ಯವೇ? ಒಂದೊಮ್ಮೆ ಚೆಕ್ ಹಿಂಬದಿಯಲ್ಲಿ ಸಹಿ ಹಾಕದಿದ್ದರೆ ಏನಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜವೇ.. ಈ ಕುರಿತಂತೆ ಇಲ್ಲಿದೆ ಮಾಹಿತಿ. ಯಾವಾಗ ಚೆಕ್ ಹಿಂಬದಿಯಲ್ಲಿ ಸಹಿ ಹಾಕಬೇಕು?ನೀವು( ) ನೀಡುತ್ತಿದ್ದರೆ ಇಂತಹ ಸಂದರ್ಭದಲ್ಲಿ ಚೆಕ್ ಹಿಂಭಾಗದಲ್ಲಿ ಸಹಿ ಹಾಕುವುದು ಅತ್ಯಾವಶ್ಯಕ. ಏಕೆಂದರೆ ಇಂತಹ ಚೆಕ್ ಗಳಲ್ಲಿ ಹಲವು ಬಾರಿ ಯಾರ ಹೆಸರೂ ಬರೆದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಚೆಕ್ ಹಾಕಿದ ವ್ಯಕ್ತಿಗೆ ಇದರಿಂದ ಸಮಸ್ಯೆ ಆಗಬಹುದು. ಇದನ್ನು ಸುರಕ್ಷಿತವಾಗಿರಿಸಿಕೊಳ್ಳುವ ದೃಷ್ಟಿಯಿಂದ ಬ್ಯಾಂಕ್‌ಗಳು ಚೆಕ್ ಅನ್ನು ತರುವ ವ್ಯಕ್ತಿಯ ಸಹಿಯನ್ನು ಚೆಕ್‌ನ ಹಿಂಭಾಗದಲ್ಲಿ ಪಡೆಯುತ್ತವೆ. ಮಾತ್ರವಲ್ಲ, ಚೆಕ್‌ನಿಂದ ಹಿಂತೆಗೆದುಕೊಂಡ ಹಣವನ್ನು ಚೆಕ್ ತಂದ ವ್ಯಕ್ತಿಗೆ ನೀಡಲಾಗಿದೆ ಮತ್ತು ಚೆಕ್ ಅನ್ನು ಅಪರಿಚಿತ ವ್ಯಕ್ತಿಯಿಂದ ಎನ್‌ಕ್ಯಾಶ್ ಮಾಡಿದ್ದರೆ ಅದರಲ್ಲಿ ಬ್ಯಾಂಕ್ ಯಾವುದೇ ಭಾಗಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ರೀತಿ ಮಾಡಲಾಗುತ್ತದೆ. ಇದನ್ನೂ ಓದಿ- ಬೇರರ್ ಚೆಕ್ ಎಂದರೇನು?ಬೇರರ್ ಚೆಕ್ ( ) ಎಂದರೆ ಯಾವುದೇ ವ್ಯಕ್ತಿಯು ಅದರ ಮೂಲಕ ಹಣವನ್ನು ಹಿಂಪಡೆಯಬಹುದು. ಸರಳ ಭಾಷೆಯಲ್ಲಿ ಓಪೆನ್ ಚೆಕ್ ಮೂಲಕಮಾಡುವುದು. ಎಂದರೆ, ಚೆಕ್‌ನಲ್ಲಿ ಯಾರೊಬ್ಬರ ಹೆಸರನ್ನು ಬರೆದಿದ್ದರೂ, ಆ ಚೆಕ್‌ನಿಂದ ಬೇರೆ ಯಾರಾದರೂ ಹಣವನ್ನು ಹಿಂಪಡೆಯಬಹುದು. ಆದ್ದರಿಂದ, ಯಾವುದೇ ವಂಚನೆಯನ್ನು ತಪ್ಪಿಸಲು, ಬ್ಯಾಂಕ್‌ಗಳು ಚೆಕ್‌ನೊಂದಿಗೆ ಬ್ಯಾಂಕ್‌ಗೆ ತಲುಪಿದ ವ್ಯಕ್ತಿಯನ್ನು ಅದರ ಹಿಂಭಾಗದಲ್ಲಿ ಸಹಿ ಮಾಡುವಂತೆ ಕೇಳಲಾಗುತ್ತದೆ. ಬ್ಯಾಂಕ್‌ಗಳು ಯಾವಾಗ ವಿಳಾಸ ಪುರಾವೆ ಕೇಳುತ್ತವೆ?ಕೆಲವೊಮ್ಮೆ ಬೇರರ್ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡಲು ಬ್ಯಾಂಕ್‌ಗೆ ಹೋಗುವ ವ್ಯಕ್ತಿಯ ಬಳಿ ವಿಳಾಸ ಪುರಾವೆಯನ್ನು ಸಹ ಕೇಳಬಹುದು. ಚೆಕ್ ಮೊತ್ತವು ದೊಡ್ಡದಾಗಿದ್ದರೆ ಅಂತಹ ಸಂದರ್ಭದಲ್ಲಿ ವಿಶೇಷವಾಗಿ ಬ್ಯಾಂಕ್‌ಗಳು ವಿಳಾಸ ಪುರಾವೆಯನ್ನು ಪಡೆಯುತ್ತವೆ. ಇದರಿಂದ ಭವಿಷ್ಯದಲ್ಲಿ ಯಾವುದೇ ವಂಚನೆ ಸಂಭವಿಸಿದಲ್ಲಿ, ಆ ವ್ಯಕ್ತಿಯನ್ನು ಸಂಪರ್ಕಿಸಬಹುದು ಮತ್ತು ಒಂದೊಮ್ಮೆ ವಂಚನೆ ಆಗಿದ್ದರೆ ವ್ಯಕ್ತಿಯನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂಬುದು ಇದರ ಉದ್ದೇಶವಾಗಿದೆ. ಇದನ್ನೂ ಓದಿ- ಯಾವ ಸಂದರ್ಭದಲ್ಲಿ ಚೆಕ್ ಹಿಂದೆ ಸೈನ್ ಮಾಡುವುದು ಅಗತ್ಯವಿಲ್ಲ?ಆರ್ಡರ್ ಚೆಕ್‌ ( ) ನೀಡಿದ್ದ ಸಂದರ್ಭದಲ್ಲಿ ಆ ಚೆಕ್ ಹಿಂಭಾಗದಲ್ಲಿ ಸಹಿ ಮಾಡುವ ಅಗತ್ಯವಿರುವುದಿಲ್ಲ. ವಾಸ್ತವವಾಗಿ ಆರ್ಡರ್ ಚೆಕ್‌ನಲ್ಲಿ, ಅದರ ಮೇಲೆ ಯಾರ ಹೆಸರು ಬರೆಯಲಾಗಿದೆಯೋ ಅವರಿಗೆ ಮಾತ್ರ ಹಣವನ್ನು ನೀಡಲಾಗುತ್ತದೆ. ಈ ಚೆಕ್‌ನಲ್ಲಿ ಇದು ಆರ್ಡರ್ ಚೆಕ್ ಮತ್ತು ಬೇರರ್ ಚೆಕ್ ಅಲ್ಲ ಎಂದು ಬರೆಯಲಾಗಿರುತ್ತದೆ. ಈ ಚೆಕ್ ಅನ್ನು ಎನ್‌ಕ್ಯಾಶ್ ಮಾಡುವಾಗ, ವ್ಯಕ್ತಿಯು ಬ್ಯಾಂಕ್‌ನಲ್ಲಿ ಹಾಜರಿರುವುದು ಅವಶ್ಯಕ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_394.txt b/zeenewskannada/data1_url8_1_to_1110_394.txt new file mode 100644 index 0000000000000000000000000000000000000000..c126f0fc34be8a3eab0fc0794c983fb46c6635f4 --- /dev/null +++ b/zeenewskannada/data1_url8_1_to_1110_394.txt @@ -0,0 +1 @@ +ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ! : ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಲ್ಲಿ ಜಗತ್ತಿನ ಕೋಟ್ಯಾಧಿಪತಿಗಳನ್ನೇ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ವ್ಯಕ್ತಿಯು ಗಳಿಕೆಯ ವಿಷಯದಲ್ಲಿ ದಿಗ್ಗಜ್ಜರನ್ನೇ ಹಿಂದಿಕ್ಕಿದ್ದಾರೆ. :ವಿಶ್ವದ ಬಿಲಿಯನೇರ್‌ಗಳನ್ನು ಪಟ್ಟಿ ಮಾಡಿ ಹೇಳುವುದಾದರೆ ಎಲೋನ್ ಮಸ್ಕ್, ಜೆಫ್ ಬೋಸ್, ಬರ್ನಾರ್ಡ್ ಅರ್ನಾಲ್ಡ್ ಮತ್ತು ಮುಖೇಶ್ ಅಂಬಾನಿ ಅವರಂತಹವರ ಹೆಸರು ಅಲ್ಲಿರುತ್ತವೆ.ಇದೆಲ್ಲದರ ನಡುವೆ ಒಂದು ಹೆಸರು ಚರ್ಚೆಗೆ ಗ್ರಾಸವಾಗಿದೆ.ಒಂದು ಕಾಲದಲ್ಲಿ ಹೋಟೆಲ್ ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಲ್ಲಿ ಜಗತ್ತಿನ ಕೋಟ್ಯಾಧಿಪತಿಗಳನ್ನೇ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ವ್ಯಕ್ತಿಯು ಗಳಿಕೆಯ ವಿಷಯದಲ್ಲಿ ದಿಗ್ಗಜ್ಜರನ್ನೇ ಹಿಂದಿಕ್ಕಿದ್ದಾರೆ. ಒಂದು ವರ್ಷದಲ್ಲಿ 29.2 ಬಿಲಿಯನ್ ಡಾಲರ್ ಸಂಪತ್ತು :ನಾವು ಇಲ್ಲಿ ಮಾತನಾಡುತ್ತಿರುವ ವೈಟರ್ ಬೇರೆ ಯಾರೂ ಅಲ್ಲ, ಚಿಪ್‌ಗಳನ್ನು ತಯಾರಿಸುವ ಅಮೇರಿಕನ್ ಕಂಪನಿಯಾದಸಂಸ್ಥಾಪಕ ಮತ್ತು ಜೆನ್ಸನ್ ಹುವಾಂಗ್.ಜೆನ್ಸನ್ ಈ ವರ್ಷ ಅಂದರೆ ಕಳೆದ ನಾಲ್ಕು ತಿಂಗಳಲ್ಲಿ 29.2 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. 2024ರಲ್ಲಿ ಇಲ್ಲಿಯವರೆಗೆ ಗಳಿಕೆಯ ವಿಷಯದಲ್ಲಿ ಎಲ್ಲರನ್ನು ಹಿಂದೆ ಹಾಕಿದ್ದಾರೆ.ಜೆನ್ಸನ್ ಹುವಾಂಗ್ 73.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 20 ನೇ ಸ್ಥಾನದಲ್ಲಿದ್ದಾರೆ. ಆದರೆ ಕಳೆದ ನಾಲ್ಕು ತಿಂಗಳಲ್ಲಿ ತಮ್ಮ ಗಳಿಕೆಯಿಂದ ವಿಶ್ವದ ಅಗ್ರ ಬಿಲಿಯನೇರ್‌ಗಳನ್ನು ಹಿಂದೆ ಹಾಕಿದ್ದಾರೆ. ಇದನ್ನೂ ಓದಿ : 2024 ರಲ್ಲಿ ಅತಿ ಹೆಚ್ಚು ಆದಾಯ ಗಳಿಸಿದವರಲ್ಲಿಮೊದಲ ಸ್ಥಾನದಲ್ಲಿದ್ದರೆ,ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಎರಡನೇ ಸ್ಥಾನದಲ್ಲಿದ್ದಾರೆ.ಕಳೆದ ನಾಲ್ಕು ತಿಂಗಳಲ್ಲಿ ಅವರು 28.3 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಅಮೆಜಾನ್‌ನ ಜೆಫ್ ಬೆಜೋಸ್ ಇದ್ದಾರೆ. ಅವರ ಗಳಿಕೆ 24.3 ಬಿಲಿಯನ್ ಡಾಲರ್. ಎನ್ವಿಡಿಯಾದ ಷೇರುಗಳಲ್ಲಿನ ನಿರಂತರ ಏರಿಕೆಯಿಂದಾಗಿ ಜೆನ್ಸನ್ ಅವರ ಗಳಿಕೆ ಕೂಡಾ ವೇಗವಾಗಿ ಹೆಚ್ಚಿದೆ. ಮೈಕ್ರೋಸಾಫ್ಟ್ ಮತ್ತು ಆಪಲ್ ನಂತರ ಅವರ ಕಂಪನಿ ವಿಶ್ವದ ಮೂರನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ಮತ್ತು ಸೆಮಿಕಂಡಕ್ಟರ್ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಕಂಪನಿಯ ಷೇರುಗಳ ಮೇಲೆ ಪರಿಣಾಮ ಬೀರುತ್ತಿದೆ.ಎನ್ವಿಡಿಯಾದ ಮಾರುಕಟ್ಟೆ ಕ್ಯಾಪ್ ಎರಡು ಟ್ರಿಲಿಯನ್ ಡಾಲರ್ ತಲುಪಿದೆ. ವೈಟರ್ ಕೆಲಸ ಮಾಡುತ್ತಿದ್ದರು :ಎನ್ವಿಡಿಯಾವನ್ನು ಪ್ರಾರಂಭಿಸುವ ಮೊದಲು,ಜೆನ್ಸನ್ ಹುವಾಂಗ್ ವೈಟರ್ ಆಗಿ ಕೆಲಸ ಮಾಡುತ್ತಿದ್ದರು.1963 ರಲ್ಲಿ ತೈವಾನ್‌ನಲ್ಲಿ ಜನಿಸಿದ ಜೆನ್ಸನ್ ತಮ್ಮ ಬಾಲ್ಯವನ್ನು ತೈವಾನ್ ಮತ್ತು ಥೈಲ್ಯಾಂಡ್‌ನಲ್ಲಿ ಕಳೆದರು.ನಂತರ ಉತ್ತಮ ಶಿಕ್ಷಣಕ್ಕಾಗಿ 1973ರಲ್ಲಿ ಅಮೆರಿಕಕ್ಕೆ ತೆರಳಿದರು.ತನ್ನ ಶಿಕ್ಷಣ ಮುಗಿಸಿದ ನಂತರ, ಅವರು ಕೆಲವು ತಿಂಗಳುಗಳ ಕಾಲ ಡೆನ್ನಿ ರೆಸ್ಟೋರೆಂಟ್‌ನಲ್ಲಿ ವೈಟರ್ ಆಗಿ ಕೆಲಸ ಮಾಡಿದರು.ನಂತರ 1993ರಲ್ಲಿ ಅವರು ಎನ್ವಿಡಿಯಾವನ್ನು ಪ್ರಾರಂಭಿಸಿದರು. ಅವರು ಪ್ರತಿದಿನ 14 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಸಹ ಕೆಲಸ ಮಾಡುತ್ತಾರೆ.ತನ್ನ ಉದ್ಯೋಗಿಗಳ ಜೊತೆ ಬೆರೆಯುವ ಸಲುವಾಗಿ ಒಟ್ಟಿಗೆ ಕುಳಿತು ಕೆಫೆಯಲ್ಲಿ ಊಟ ಮಾಡುತ್ತಾರೆ.ಒಂದು ಕಾಲದಲ್ಲಿ ಅವರ ಕಂಪನಿ ದಿವಾಳಿಯಾಗುವ ಹಂತಕ್ಕೂ ತಲುಪಿತ್ತು.ಆದರೆ ಇಂದು ವಿಶ್ವದ ಅತ್ಯಮೂಲ್ಯ ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_395.txt b/zeenewskannada/data1_url8_1_to_1110_395.txt new file mode 100644 index 0000000000000000000000000000000000000000..9656bdd813c6f78aeefc9f37e43fa81805e3d101 --- /dev/null +++ b/zeenewskannada/data1_url8_1_to_1110_395.txt @@ -0,0 +1 @@ +ಲೋನ್ ಡೀಫಾಲ್ಟರ್ ಆಗುವ ಭಯ ಇನ್ನಿಲ್ಲ : ಪಾವತಿಸುವ ಮುನ್ನ RBIಯ ಈ ನಿಯಮವನ್ನು ತಿಳಿದುಕೊಳ್ಳಿ ! : ರೂಪಿಸಿರುವ ಈ ನಿಯಮವು ನಿಮ್ಮನ್ನು ಲೋನ್ ಡೀಫಾಲ್ಟರ್ ಆಗುವುದರಿಂದ ತಪ್ಪಿಸುತ್ತದೆ. ಮಾತ್ರವಲ್ಲ ಸಾಲದ ಬಡ್ಡಿ ಅಥವಾ ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. :ನೀವು ಯಾವುದೇ ರೀತಿಯ ಸಾಲವನ್ನು ಅಂದರೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದರೆ ಮತ್ತು ಅದರ ಕಂತುಗಳನ್ನು ಪಾವತಿಸಲು ನಿಮಗೆ ಕಷ್ಟವಾಗಿದ್ದರೆ,RBIಯ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಒಳ್ಳೆಯದು.ಸಾಲದ ಕಂತು ಪಾವತಿಸದೇ ಡೀಫಾಲ್ಟರ್ ಎಂದೆನಿಸಿಕೊಳ್ಳುವುದಕ್ಕಿಂತ ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ನಿಯಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಈ ನಿಯಮವು ನಿಮ್ಮನ್ನು ಡೀಫಾಲ್ಟರ್ ಆಗುವುದರಿಂದ ತಪ್ಪಿಸುತ್ತದೆ.ನಿಮ್ಮ ಸಾಲದ ಬಡ್ಡಿ ಅಥವಾ ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್ () ದೇಶದ ಜನರ ಸಾಲ ಅಥವಾಬಳಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ.ಕಳೆದ ವರ್ಷ ಇದು ನೀಡಿದ ವರದಿಯಲ್ಲಿ ಕೆಲವು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ.ಇದರಲ್ಲಿ ಕ್ರೆಡಿಟ್ ಕಾರ್ಡ್ ಸಾಲ ಜನರಿಗೆ ಯಾವ ರೀತಿಯಲ್ಲಿ ಹೊರೆಯಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ : ಪರಿಹಾರ ನೀಡುತ್ತವೆ ನಿಯಮಗಳು :ಸಾಲದ ಕಂತುಗಳನ್ನು ಪಾವತಿಸಲು ಕಷ್ಟಪಡುತ್ತಿರುವ ಜನರಿಗೆ ಪರಿಹಾರವನ್ನು ಒದಗಿಸಲು ಹಲವಾರು ಮಾರ್ಗಸೂಚಿಗಳನ್ನು ಮಾಡಿದೆ.ಇದು ಸಾಲ ಸುಸ್ತಿದಾರರಿಗೆ ಪರಿಹಾರ ನೀಡುವುದು ಖಂಡಿತಾ.ಈ ನಿಯಮದ ಪ್ರಕಾರ ಸಾಲವನ್ನು ಮರುಪಾವತಿಸಲು ಹೆಚ್ಚಿನ ಸಮಯಾವಕಾಶವನ್ನು ನೀಡಲಾಗುತ್ತದೆ. ಉದಾಹರಣೆಗೆ, ನೀವು 10 ಲಕ್ಷ ಸಾಲವನ್ನು ಹೊಂದಿದ್ದು, ಅದನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದಿಟ್ಟುಕೊಳ್ಳಿ.ಆಗಪ್ರಕಾರ ಈ ಸಾಲವನ್ನು ಪುನರ್ರಚಿಸಬಹುದು.ಈ ಸಂದರ್ಭದಲ್ಲಿ ನೀವು 5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನಂತರ ಉಳಿದ 5 ಲಕ್ಷ ರೂಪಾಯಿಗಳನ್ನು ದೀರ್ಘಾವಧಿಯಲ್ಲಿ ಕ್ರಮೇಣ ಪಾವತಿಸಬಹುದು.ಈ ಮೂಲಕ ನಿಮ್ಮ ಹೊರೆಯೂ ಕಡಿಮೆಯಾಗುತ್ತದೆ. ಇದನ್ನೂ ಓದಿ : ಡಿಫಾಲ್ಟ್‌ನಿಂದಾಗಿ ಮೇಲೆ ಪರಿಣಾಮ :ಸಾಲದ ಪುನರ್ರಚನೆಯನ್ನು ಪಡೆಯುವುದು ಉತ್ತಮ ಆಯ್ಕೆಯಾಗಿದೆ . ಏಕೆಂದರೆ ಇದು ನಿಮ್ಮಿಂದ ಲೋನ್ ಡಿಫಾಲ್ಟರ್ ಎಂಬ ಟ್ಯಾಗ್ ಅನ್ನು ತೆಗೆದುಹಾಕುತ್ತದೆ.ವ್ಯಕ್ತಿಯ ಸಾಲದ ಡೀಫಾಲ್ಟ್ ಅವನ ಕ್ರೆಡಿಟ್ ಹಿಸ್ಟರಿ ಮತ್ತು ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.ಇದರಿಂದಾಗಿ ನಿಮ್ಮ ಸ್ಕೋರ್ ಕೂಡಾ ಕೆಟ್ಟದಾಗಿರುತ್ತದೆ.ಇದು ಭವಿಷ್ಯದಲ್ಲಿ ಸಾಲವನ್ನು ತೆಗೆದುಕೊಳ್ಳುವ ಎಲ್ಲಾ ಮಾರ್ಗಗಳನ್ನು ಮುಚ್ಚುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_396.txt b/zeenewskannada/data1_url8_1_to_1110_396.txt new file mode 100644 index 0000000000000000000000000000000000000000..5805ca31337a67cc47466197a2d8b00345c6ed08 --- /dev/null +++ b/zeenewskannada/data1_url8_1_to_1110_396.txt @@ -0,0 +1 @@ +: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ (06-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ06) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(06-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_397.txt b/zeenewskannada/data1_url8_1_to_1110_397.txt new file mode 100644 index 0000000000000000000000000000000000000000..5f87cb1eae5c35eebd2c494868ca1f96325da7ed --- /dev/null +++ b/zeenewskannada/data1_url8_1_to_1110_397.txt @@ -0,0 +1 @@ +ಸರ್ಕಾರಿ ನೌಕರರಿಗೆ ಬಂಪರ್! ತುಟ್ಟಿಭತ್ಯೆಯ ನಂತರ ಈ ಎರಡು ಭತ್ಯೆಗಳಲ್ಲಿ 25% ದಷ್ಟು ಹೆಚ್ಚಳ ! 7th :2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. 7th :ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸುವುದರೊಂದಿಗೆ ಶೇ.50ಕ್ಕೆ ಏರಿಸಲಾಗಿದೆ.ಇದು ಜನವರಿ 2024 ರಿಂದ ಜಾರಿಗೆ ಬರಲಿದೆ.ಇದಾದ ನಂತರ ಮಕ್ಕಳ ಶಿಕ್ಷಣ ಭತ್ಯೆ () ಮತ್ತು ವಸತಿ ಅನುದಾನದಂತಹ ಕೆಲವು ಭತ್ಯೆಗಳನ್ನು ಸಹ 25% ವರೆಗೆ ಪರಿಷ್ಕರಿಸಲಾಗಿದೆ. ಸಂಬಂಧಿಸಿದಂತೆ ವಿವಿಧ ವಿಭಾಗಗಳಿಂದ ಹಲವು ಅನುಮಾನಗಳು ಹಾಗೂ ಪ್ರಶ್ನೆಗಳು ಎದ್ದಿದ್ದವು.ಇದರ ನಂತರ,ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ನಿಟ್ಟಿನಲ್ಲಿ ಎಲ್ಲಾ ಅನುಮಾನಗಳನ್ನು ನಿವಾರಿಸುವ ಸಲುವಾಗಿ ಸ್ಪಷ್ಟೀಕರಣಗಳನ್ನು ನೀಡಿದೆ. ಇದನ್ನೂ ಓದಿ : 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. ನಿಯಮವನ್ನು ಸ್ಪಷ್ಟಪಡಿಸಿದ ಸಾರ್ವಜನಿಕ ಕುಂದುಕೊರತೆಗಳ ಇಲಾಖೆ,"ಪರಿಷ್ಕೃತ ವೇತನ ರಚನೆಯ ಮೇಲಿನ ತುಟ್ಟಿಭತ್ಯೆ ದರವನ್ನು ಪ್ರತಿ ಬಾರಿ 50% ಕ್ಕೆ ಹೆಚ್ಚಿಸಿದಾಗಮಿತಿಗಳು ಸ್ವಯಂಚಾಲಿತವಾಗಿ 25% ರಷ್ಟು ಹೆಚ್ಚಾಗುತ್ತವೆ." ಎಂದು ಹೇಳಲಾಗಿದೆ. ಇದನ್ನೂ ಓದಿ : ಮಕ್ಕಳ ಶಿಕ್ಷಣ ಭತ್ಯೆ :ಮಕ್ಕಳ ಶಿಕ್ಷಣ ಭತ್ಯೆಗೆ ಪ್ರತಿ ತಿಂಗಳು ಮರುಪಾವತಿ ಮೊತ್ತ 2,812.50 (ನಿಶ್ಚಿತ) ಎಂದು ಇಲಾಖೆ ತಿಳಿಸಿದೆ.ಅಲ್ಲದೆ, ಹಾಸ್ಟೆಲ್ ಸಬ್ಸಿಡಿ ಮೊತ್ತವು ತಿಂಗಳಿಗೆ 8,437.50 ರೂ, () ಇರುತ್ತದೆ.ಸರ್ಕಾರಿ ನೌಕರರು ಮಾಡುವ ನಿಜವಾದ ವೆಚ್ಚವನ್ನು ಲೆಕ್ಕಿಸದೆ ಈ ಮೊತ್ತವನ್ನು ಮಿತಿಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಮಕ್ಕಳ ಆರೈಕೆಗಾಗಿ ವಿಶೇಷ ಭತ್ಯೆ :ವಿಕಲಚೇತನ ಮಹಿಳೆಯರಿಗೆ ವಿಶೇಷ ಶಿಶುಪಾಲನಾ ಭತ್ಯೆಯನ್ನು ಇಲಾಖೆಯ ಕಚೇರಿಯ ಜ್ಞಾಪಕ ಪತ್ರದಲ್ಲಿ ನಮೂದಿಸಿರುವ ಇತರ ಷರತ್ತುಗಳಿಗೆ ಒಳಪಟ್ಟು ತಿಂಗಳಿಗೆ 3,750 ರೂಪಾಯಿಗೆ ಪರಿಷ್ಕರಿಸಲಾಗಿದೆ. ಏತನ್ಮಧ್ಯೆ, ಮುಂದಿನ ವೇತನ ಆಯೋಗದ ಬಗ್ಗೆ ಶೀಘ್ರದಲ್ಲೇ ಘೋಷಣೆ ಬರಬಹುದು ಎಂದು ಹೇಳಲಾಗಿದೆ. ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ () 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ () ಅಡಿಯಲ್ಲಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಕ್ಕೆ ಪತ್ರ ಬರೆದಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_398.txt b/zeenewskannada/data1_url8_1_to_1110_398.txt new file mode 100644 index 0000000000000000000000000000000000000000..51c5df8b6f91ae88d3261bc84ccd4afd1a6ff059 --- /dev/null +++ b/zeenewskannada/data1_url8_1_to_1110_398.txt @@ -0,0 +1 @@ +: ಈ ಷರತ್ತು ಪೂರೈಸಿದರೆ ಪಿಎಫ್ ಖಾತೆದಾರರಿಗೆ ಸಿಗುತ್ತೆ ₹ 50,000 ನೇರ ಪ್ರಯೋಜನ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರನ್ವಯ ಕೆಲವು ಷರತ್ತುಗಳನ್ನು ಪೂರೈಸಿದರೆ ಇಪಿ‌ಎಫ್ ಖಾತೆದಾರರು ₹ 50,000 ನೇರ ಪ್ರಯೋಜನವನ್ನು ಪಡೆಯಬಹುದು. :ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ- ಇಪಿಎಫ್ಒ ತನ್ನ ಖಾತೆದಾರರಿಗೆ ಅನುಕೂಲವಾಗುವಂತೆ ಇತ್ತೀಚಿನ ದಿನಗಳಲ್ಲಿ ಹಲವು ನಿಯಮಗಳನ್ನು ಸುಲಭಗೊಳಿಸಿದೆ. ಇದರಿಂದಾಗಿ, ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಿದ ಹಣದ ವರ್ಗಾವಣೆಯಾಗಲಿ ಅಥವಾ ಹಿಂಪಡೆಯುವುದಾಗಲಿ ತುಂಬಾ ಸುಲಭವಾಗಿದೆ. ಇದಲ್ಲದೆ, ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆಯೂ ಇಪಿಎಫ್ಒ ಕೆಲವು ನಿಯಮಗಳನ್ನು ಬದಲಾಯಿಸಿದ್ದು, ಇದರಲ್ಲಿ ಷರತ್ತುಗಳನ್ನು ಪೂರೈಸುವುದರಿಂದ ಖಾತೆದಾರರು ನೇರವಾಗಿ ₹ 50,000 ಪ್ರಯೋಜನವನ್ನು ಪಡೆಯುತ್ತಾರೆ. ಯಾವುದೀ ನಿಯಮ, ಇದರ ಲಾಭವನ್ನು ಹೇಗೆ ಪಡೆಯಬೇಕು ಎಂದು ತಿಳಿಯೋಣ... ಪಿಎಫ್ ಖಾತೆದಾರರಿಗೆ ಯಾವಾಗ ಸಿಗಲಿದೆ ಈ ಪ್ರಯೋಜನ?ಸಾಮಾನ್ಯವಾಗಿ( ) ಉದ್ಯೋಗಗಳನ್ನು ಬದಲಾಯಿಸಿದ ನಂತರವೂ ಅದೇ ಇಪಿಎಫ್ ಖಾತೆಗೆ ಕೊಡುಗೆ ನೀಡುವುದನ್ನು ಮುಂದುವರಿಸುವಂತೆ ಸಲಹೆ ನೀಡಲಾಗುತ್ತದೆ. ಇದರಿಂದ ಖಾತೆದಾರರು ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಬಹುದು. ಇದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಯಾವುದೇ ಇಪಿ‌ಎಫ್ ಖಾತೆದಾರರು ನಿರಂತರವಾಗಿ 20 ವರ್ಷಗಳ ಕಾಲ ಅದೇ ಖಾತೆಗೆ ಕೊಡುಗೆ ನೀಡಿದರೆ ಅವರು ಲಾಯಲ್ಟಿ-ಕಮ್-ಲೈಫ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದನ್ನೂ ಓದಿ- ಏನಿದು ಲಾಯಲ್ಟಿ-ಕಮ್-ಲೈಫ್ ? ಏನಿದರ ಪ್ರಯೋಜನ?( ) ಸತತ ಎರಡು ದಶಕಗಳ ಕಾಲ ಎಂದರೆ 20 ವರ್ಷಗಳವರೆಗೆ ಕೊಡುಗೆ ನೀಡಿದ ಪಿಎಫ್ ಖಾತೆದಾರರಿಗೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನವನ್ನು ನೀಡುವಂತೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆಯನ್ನೂ ನೀಡಿದ್ದು ಈಗ ಇಪಿಎಫ್ ಖಾತೆಯಲ್ಲಿ ನಿಯಮಿತವಾಗಿ 20ವರ್ಷಗಳ ಕಾಲ ಕೊಡುಗೆ ನೀಡಿದ ಚಂದಾದಾರಿಗೆ ಹೆಚ್ಚುವರಿಯಾಗಿ ₹ 50,000 ನೇರ ಪ್ರಯೋಜನ ಸಿಗಲಿದೆ. ಇದರ ಲಾಭವನ್ನು ಯಾರು ಪಡೆಯಬಹುದು?ಕೇವಲ 20ವರ್ಷಗಳ ಕಾಲ ಕೊಡುಗೆ ನೀಡುವುದಷ್ಟೇ ಅಲ್ಲ, ಕೆಲವು ಷರತ್ತುಗಳನ್ನು ಪೂರೈಸಿದರಷ್ಟೇ ₹ 50,000 ಈ ಪ್ರಯೋಜನವನ್ನು ಪಡೆಯಬಹುದು. ಉದಾಹರಣೆಗೆ 5,000 ರೂ. ವರೆಗಿನ ಮೂಲ ವೇತನ ಹೊಂದಿರುವ ಜನರು 30,000 ರೂ.ಗಳ ಲಾಭವನ್ನು ಪಡೆದರೆ 5,001 ರಿಂದ 10,000 ರೂ.ವರೆಗಿನ ಮೂಲ ವೇತನ ಹೊಂದಿರುವವರು 40,000 ರೂ.ಗಳ ಲಾಭವನ್ನು ಪಡೆಯುತ್ತಾರೆ. ಅಂತೆಯೇ, 10,000 ರೂ.ಗಿಂತ ಹೆಚ್ಚಿನ ಮೂಲ ವೇತನ ( ) ಹೊಂದಿರುವವರು ಮಾತ್ರ 50,000 ರೂ.ಗಳ ಲಾಭವನ್ನು ಪಡೆಯಬಹುದಾಗಿದೆ. ಇದನ್ನೂ ಓದಿ- ಲಾಯಲ್ಟಿ-ಕಮ್-ಲೈಫ್ ಪ್ರಯೋಜನದ (-- ) ಅಡಿಯಲ್ಲಿ, ಲಾಭವನ್ನು ಪಡೆಯಲು ಇಪಿಎಫ್ಒ ಚಂದಾದಾರರು ಉದ್ಯೋಗ ಬದಲಾಯಿಸಿದಾಗ ನಿಮ್ಮ ಹಳೆಯ ಇಪಿಎಫ್ ಖಾತೆಯನ್ನು ಮುಂದುವರೆಸಲು ಮರೆಯಬೇಡಿ. ಜೊತೆಗೆ ಇದಕ್ಕಾಗಿ ನೀವು ನಿಮ್ಮ ಹಳೆಯ ಉದ್ಯೋಗದಾತ ಮತ್ತು ಪ್ರಸ್ತುತ ಉದ್ಯೋಗದಾತರಿಗೆ ಸರಿಯಾದ ಮಾಹಿತಿಯನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_399.txt b/zeenewskannada/data1_url8_1_to_1110_399.txt new file mode 100644 index 0000000000000000000000000000000000000000..3e086cdd665f7074ea0a63fc201c21e53ec9dc84 --- /dev/null +++ b/zeenewskannada/data1_url8_1_to_1110_399.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹಠಾತ್‌ ಏರಿಕೆ..! (05-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ05) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(05-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_4.txt b/zeenewskannada/data1_url8_1_to_1110_4.txt new file mode 100644 index 0000000000000000000000000000000000000000..db278006495b41d099c59e8f20b8de064862609b --- /dev/null +++ b/zeenewskannada/data1_url8_1_to_1110_4.txt @@ -0,0 +1 @@ +ರಾಜ್ಯ ಸರಕಾರವು ಸಹಕಾರ ನೀಡಿದರೆ ಕರ್ನಾಟಕದಲ್ಲಿ ಸಿಂಗಪುರ್: ಸಿಂಗಾಪುರ ಫೆಡರೇಶನ್ನಿನ ಸದಸ್ಯರ ಭರವಸೆ ನಿಯೋಗದೊಂದಿಗೆ ಮಾತನಾಡಿದ ಸಚಿವ ಎಂ ಬಿ ಪಾಟೀಲ, 2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ `ಜಾಗತಿಕ ಹೂಡಿಕೆದಾರರ ಸಮಾವೇಶ’ದಲ್ಲಿ ಸಿಂಗಪುರದ ಉದ್ದಿಮೆಗಳು ಭಾಗವಹಿಸಬೇಕು ಎಂದು ಆಹ್ವಾನಿಸಿದರು. ಬೆಂಗಳೂರು: ಸಿಂಗಾಪುರದ ಉದ್ಯಮಿಗಳು ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಅಗತ್ಯವಾಗಿ ಬೇಕಾದ ಭೂಮಿ ಮತ್ತಿತರ ಮೂಲಸೌಕರ್ಯಗಳನ್ನು ಸಮರೋಪಾದಿಯಲ್ಲಿ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಅಲ್ಲಿನ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ತಮ್ಮನ್ನು ಇಲ್ಲಿ ಸೋಮವಾರ ಭೇಟಿಯಾದ `’( )ನ ಉನ್ನತ ಮಟ್ಟದ ನಿಯೋಗದ ಸದಸ್ಯರೊಂದಿಗೆ ಅವರು ಉನ್ನತ ಮಟ್ಟದ ಮಾತುಕತೆ ನಡೆಸಿದರು. ಫೆಡರೇಶನ್ನಿನ ಉಪಾಧ್ಯಕ್ಷ ಪ್ರಸೂನ್ ಮುಖರ್ಜಿ ಈ ನಿಯೋಗದ ನೇತೃತ್ವ ವಹಿಸಿದ್ದರು. ನಿಯೋಗದೊಂದಿಗೆ ಮಾತನಾಡಿದ( ), 2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ `ಜಾಗತಿಕ ಹೂಡಿಕೆದಾರರ ಸಮಾವೇಶ’ದಲ್ಲಿ ಸಿಂಗಪುರದ ಉದ್ದಿಮೆಗಳು ಭಾಗವಹಿಸಬೇಕು ಎಂದು ಆಹ್ವಾನಿಸಿದರು. ಇದನ್ನೂ ಓದಿ- ಮಾತುಕತೆಯ ಸಂದರ್ಭದಲ್ಲಿ ಸಿಂಗಪುರದ ಅಪ್ಲೈಡ್ ಟೋಟಲ್ ಕಂಟ್ರೋಲ್ ಟ್ರೀಟ್ಮೆಂಟ್ ಪಿಟಿಇ ಲಿಮಿಟೆಡ್, ಬಯೋಮೆಡ್ ಸರ್ವೀಸಸ್ ಪಿಟಿಇ ಲಿಮಿಟೆಡ್, ಕೇಟರಿಂಗ್ ಸೊಲ್ಯೂಷನ್ಸ್ ಲಿ, ಹರ್ಮಿಸ್ ಎಪಿಟೆಕ್ ಕಾರ್ಪೊರೇಷನ್, ಇನ್ಸ್ಫಿಯರ್ ಟೆಕ್ನಾಲಜಿ, ರೀಟ್ಜ್ ಲಿಮಿಟೆಡ್, ಯೂನಿವರ್ಸಲ್ ಸಕ್ಸಸ್ ಎಂಟರ್ಪ್ರೈಸಸ್ ಲಿಮಿಟೆಡ್ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದವು. ಇದಕ್ಕೆ ಸ್ಪಂದಿಸಿದ ಸಚಿವರು ಭೂಮಿ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಫೆಡರೇಶನ್ನಿನ ಸದಸ್ಯರು, ಬೆಂಗಳೂರಿನಲ್ಲಿ `ಸಿಂಗಪುರ ಬಿಜಿನೆಸ್ ಫೆಡರೇಶನ್’ನ ಕಚೇರಿಯನ್ನು ತೆರೆಯಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ಅಲ್ಲದೆ, ರಾಜ್ಯ ಸರಕಾರವು ಸಹಕಾರ ನೀಡಿದರೆ ಕರ್ನಾಟಕದಲ್ಲಿ ಸಿಂಗಪುರ್ ಇರುವಂತೆ ಮಾಡಲಾಗುವುದು. ಈ ರೀತಿಯ ಸೌಲಭ್ಯ ಮತ್ತು ಪ್ರಾವೀಣ್ಯ ಹಾಗೂ ಬಂಡವಾಳ ಹೂಡಿಕೆಯ ಶಕ್ತಿ ತಮ್ಮ ಒಕ್ಕೂಟಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ- ನಿಯೋಗದಲ್ಲಿ ಹೆಸರಾಂತ ಉದ್ಯಮಿಗಳಾದ ಜೆಫ್ರಿ ಗುವೋ, ಡಗ್ಲಾಸ್ ಟ್ಯಾನ್, ಸಮಂತಾ ಟಿಯೋ, ಚೆನ್ ಚಿಯೋಂಗ್, ಮಾರ್ಕಸ್ ಸಿಯಾ, ಪಪ್ಪು ಮಿಲಿಂದ್ ಸುರೇಶ್, ಎಸ್ ಮಹೇಂದ್ರನ್, ಜೆಫ್ರಿ ಕಾಂಗ್ ಮತ್ತು ಶಂಭುನಾಥ್ ರೇ ಇದ್ದರು. ರಾಜ್ಯ ಸರಕಾರದ ಪರವಾಗಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_40.txt b/zeenewskannada/data1_url8_1_to_1110_40.txt new file mode 100644 index 0000000000000000000000000000000000000000..b1067384747f8abe9eeeb93b5bffcfc356eb7acb --- /dev/null +++ b/zeenewskannada/data1_url8_1_to_1110_40.txt @@ -0,0 +1 @@ +ಗೃಹಲಕ್ಷ್ಮಿ ಯೋಜನೆ ನಿಲ್ಲಬಾರದು, ಇದು ಇನ್ನಷ್ಟು ಬಡವರ ಹೊಟ್ಟೆತುಂಬಿಸಲಿ: ಅಕ್ಕಾತಾಯಿ ಲಂಗೂಟಿ ಮನವಿಗೆ ಸಿಎಂ ಹೇಳಿದ್ದೇನು? : ನಮ್ಮ ಮಣ್ಣಿನ ಗುಣವೇ ಹಾಗೆ, ತನಗೆ ಸಿಕ್ಕಿದ್ದನ್ನು ಹಂಚಿ ತಿನ್ನುವ ಔದಾರ್ಯ, ಇನ್ನೊಬ್ಬರ ಒಳಿತು ಬಯಸುವ ನಿಸ್ವಾರ್ಥ ಭಾವವಿದೆ. ಇಂತಹವರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ. :ಗೃಹಲಕ್ಷ್ಮಿಯರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ( ) ಇಂದು ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ ದಿನಸಿ, ಹಬ್ಬಕ್ಕೆ ಬಟ್ಟೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಬಳಕೆಯಾದ ಬಹಳಷ್ಟು ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕಂಡಿದ್ದೆ. ಅವೆಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಂತಿದ್ದವು. ಇಂತಹ ಲಕ್ಷಾಂತರ ತಾಯಂದಿರ, ಅಕ್ಕ ತಂಗಿಯರ ಆಶೀರ್ವಾದ, ಹಾರೈಕೆ ನನ್ನ ಜೊತೆಗಿದೆ!ಆದರೆ ಇಂದು ಬೆಳಗಾವಿ‌ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ( ) ಎಂಬ ಹಿರಿಯ ಜೀವವೊಂದು ತನಗೆ ಬಂದ ಗೃಹಲಕ್ಷ್ಮಿಯ ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿರುವ ವೀಡಿಯೋವನ್ನು ನೋಡಿದೆ, ಆ ತಾಯಿ ಸಿದ್ದರಾಮಯ್ಯನಿಗೆ ಒಳಿತಾಗಲೆಂದು ಇದನ್ನು ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು. ಇಂತಹ ಲಕ್ಷಾಂತರ ತಾಯಂದಿರ, ಅಕ್ಕ ತಂಗಿಯರ ಆಶೀರ್ವಾದ, ಹಾರೈಕೆ ನನ್ನ ಜೊತೆಗಿದೆ. ಈ ಪ್ರೀತಿ, ಅಕ್ಕರೆಗಳೇ ನನ್ನ ಬಲ ಎಂದು( ) ತಿಳಿಸಿದ್ದಾರೆ. ಇದನ್ನೂ ಓದಿ- ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮಿಯ ಹಣ ಬಡವರ ಮನೆ ಸೇರುತ್ತದೆ:-ಈ ಕುರಿತಂತೆ( ) ತಿಳಿಸಿರುವ ಸಿಎಂ ಸಿದ್ದರಾಮಯ್ಯ, ಗೃಹಲಕ್ಷ್ಮಿ ಯೋಜನೆ ನಿಲ್ಲಬಾರದು, ಇದು ಇನ್ನಷ್ಟು ಬಡವರ ಹೊಟ್ಟೆತುಂಬಿಸಲಿ ಎಂದು ಅಕ್ಕಾತಾಯಿ ಲಂಗೂಟಿ ಅವರು ಮನವಿ ಮಾಡಿದ್ದಾರೆ, ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡಲ್ಲ. ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮಿಯ ಹಣ ( ) ಬಡವರ ಮನೆ ಸೇರುತ್ತದೆ ಎಂಬುದನ್ನು ಈ ಮೂಲಕ ಆ ಹಿರಿಯ ಜೀವಕ್ಕೆ ಮಾತ್ರವಲ್ಲ ನಾಡಿನ ಪ್ರತಿಯೊಬ್ಬರಿಗೂ ಖಾತ್ರಿಪಡಿಸುತ್ತಿದ್ದೇನೆ ಎಂದು ನುಡಿದಿದ್ದಾರೆ. ನಮ್ಮ ಮಣ್ಣಿನ ಗುಣವೇ ಹಾಗೆ, ತನಗೆ ಸಿಕ್ಕಿದ್ದನ್ನು ಹಂಚಿ ತಿನ್ನುವ ಔದಾರ್ಯ, ಇನ್ನೊಬ್ಬರ ಒಳಿತು ಬಯಸುವ ನಿಸ್ವಾರ್ಥ ಭಾವವಿದೆ. ಇಂತಹವರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ. ಇದನ್ನೂ ಓದಿ- ಹೀಗಿದ್ದರೂ ಅಕ್ಕಾತಾಯಿ ಲಗೋಟಿ ಅವರಲ್ಲಿ ಒಂದು ಸವಿನಯ ವಿನಂತಿ ಇದೆ. "ಊರಿಗೆ ಹೋಳಿಗೆ ಊಟ ಹಾಕುವುದು ಒಳ್ಳೆಯ ಗುಣವೇ ಸರಿ. ಆದರೆ ಗೃಹಲಕ್ಷ್ಮಿ ಯೋಜನೆಯ ಹಣದ ಮೇಲಿನ ಮೊದಲ ಹಕ್ಕು ಸ್ವಂತ ಕುಟುಂಬದ್ದಾಗಿದೆ. ಅಕ್ಕಾತಾಯಿಯಂತಹ ಒಳ್ಳೆಯ ಮನಸ್ಸಿನ ಸೋದರಿಯರು ಈ ಹಣವನ್ನು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯಕರವಾದ ಊಟ-ತಿಂಡಿ ಮತ್ತು ಮಕ್ಕಳ ಶಿಕ್ಷಣ ನೀಡಲು ಬಳಸಿದಾಗ ಮಾತ್ರ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಗೃಹಲಕ್ಷ್ಮಿಯರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ಇಂದು ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ ದಿನಸಿ, ಹಬ್ಬಕ್ಕೆ ಬಟ್ಟೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಬಳಕೆಯಾದ ಬಹಳಷ್ಟು ಸುದ್ದಿಗಳನ್ನು ಮಾಧ್ಯಮಗಳಲ್ಲಿ… — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_400.txt b/zeenewskannada/data1_url8_1_to_1110_400.txt new file mode 100644 index 0000000000000000000000000000000000000000..0e2a1c85ecb6d7d7e5972892757ab664f853fcb5 --- /dev/null +++ b/zeenewskannada/data1_url8_1_to_1110_400.txt @@ -0,0 +1 @@ +7th : ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ, 50% ಬಳಿಕ ಇದೀಗ ಮತ್ತು ಲಾಭ! : ಸರ್ಕಾರಿ ನೌಕರರಿಗೆ ಹೊಸ ಅಪ್‌ಡೇಟ್ ಪ್ರಕಟಗೊಂಡಿದೆ, ನಿಯಮಗಳ ಪ್ರಕಾರ, ತುಟ್ಟಿಭತ್ಯೆ () 50% ತಲುಪಿದಾಗ, ಗ್ರಾಚ್ಯುಟಿ ಸೇರಿದಂತೆ ಇತರ ಭತ್ಯೆಗಳು ಸ್ವಯಂಚಾಲಿತವಾಗಿ ಹೆಚ್ಚಾಗುತ್ತವೆ. 7th :ನೀವು ಸಹ ಸರ್ಕಾರಿ ಉದ್ಯೋಗಿಯಾಗಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಉದ್ಯೋಗದಲ್ಲಿದ್ದರೆ, ಈ ಹೊಸ ಅಪ್ಡೇಟ್ ಕೇವಲ ನಿಮಗಾಗಿ. ಮಾರ್ಚ್‌ನಲ್ಲಿ ಕೇಂದ್ರಸರ್ಕಾರ ಹೆಚ್ಚಿಸಿದೆ. ಸರ್ಕಾರದ ಘೋಷಣೆಯ ನಂತರ ಡಿಎ ಶೇ.46ರಿಂದ ಶೇ.50ಕ್ಕೆ ಏರಿಕೆಯಾಗಿದೆ. ಆದರೆ ಇದರೊಂದಿಗೆ ದೊಡ್ಡ ಅಪ್ಡೇಟ್ ಏನೆಂದರೆ, ಡಿಎಯನ್ನು 50% ಗೆ ಹೆಚ್ಚಿಸುವ ನಿರ್ಧಾರದೊಂದಿಗೆ, ಉದ್ಯೋಗಿಗಳ ಇತರ ಅನೇಕ ಭತ್ಯೆಗಳು ಹೆಚ್ಚಾಗಿವೆ. ಇದು ನಿವೃತ್ತಿಯ ಸಮಯದಲ್ಲಿ ಪಡೆಯುವ ಗ್ರಾಚ್ಯುಟಿಯನ್ನು ಸಹ ಒಳಗೊಂಡಿದೆ. ತುಟ್ಟಿಭತ್ಯೆ 50% ತಲುಪಿದಾಗ ಈ ಬದಲಾವಣೆಗಳಾಗಿವೆ( )ನಿಯಮಗಳ ಪ್ರಕಾರ, ತುಟ್ಟಿಭತ್ಯೆ () 50% ತಲುಪಿದಾಗ, ಗ್ರಾಚ್ಯುಟಿ ಸೇರಿದಂತೆ ಇತರ ಭತ್ಯೆಗಳು ಸ್ವಯಂಚಾಲಿತವಾಗಿ ಹೆಚ್ಚಾಗುತ್ತವೆ. ಡಿಎ 50% ತಲುಪಿದ ನಂತರ ಅದನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಗುತ್ತದೆ ಎಂಬ ಊಹಾಪೋಹವೂ ಇತ್ತು. ಆದರೆ ಸದ್ಯ ಸರ್ಕಾರ ಅದಕ್ಕೆ ನಿರಾಕರಿಸಿದೆ. ಗ್ರಾಚ್ಯುಟಿಯಲ್ಲಿ ರೂ 5 ಲಕ್ಷದ ಲಾಭ ()ಈ ಹಿಂದೆ ಇದ್ದ ನಿಯಮಗಳ ಪ್ರಕಾರ, 33 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಸೇವೆಯ ನಂತರ ನೀಡಲಾಗುವ ಗ್ರಾಚ್ಯುಟಿಯು ಮೂಲ ವೇತನ ಮತ್ತು ತುಟ್ಟಿ ಭತ್ಯೆಯ (ಡಿಎ) 16.5 ಪಟ್ಟು ನೀಡಲಾಗುತ್ತಿತ್ತು. ಆದರೆ ಗರಿಷ್ಠ ಮೊತ್ತ 20 ಲಕ್ಷ ರೂ. ಗಲಾಗಿತ್ತು. ಇದೀಗ ಡಿಎ ಶೇ.50ಕ್ಕೆ ಏರಿಕೆಯಾಗಿದ್ದು, ಗರಿಷ್ಠ ಗ್ರಾಚ್ಯುಟಿಯ ಮಿತಿಯನ್ನು ಶೇ.20 ರಿಂದ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈಗ ಸರ್ಕಾರಿ ನೌಕರರು ಮೊದಲಿಗಿಂತ 5 ಲಕ್ಷ ರೂಪಾಯಿ ಹೆಚ್ಚು ಗ್ರಾಚ್ಯುಟಿ ಪಡೆಯಬಹುದು. ಏಪ್ರಿಲ್ 30, 2024 ರಂದು ಹೊರಡಿಸಲಾದ ಕಾರ್ಮಿಕ ಸಚಿವಾಲಯದ ಅಧಿಸೂಚನೆಯಲ್ಲಿ, ತುಟ್ಟಿಭತ್ಯೆಯು ಮೂಲ ವೇತನದ 50% ಆಗಿದ್ದರೆ, ಗ್ರಾಚ್ಯುಟಿಯು 25% ರಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ- ಗ್ರಾಚ್ಯುಟಿ ಮೇಲೆ ತೆರಿಗೆ ಲಾಭ ( )ಸರ್ಕಾರಿ ನೌಕರರು ಪಡೆಯುವ ಗ್ರಾಚ್ಯುಟಿಗೆ ಆದಾಯ ತೆರಿಗೆ ವಿಧಿಸುವುದಿಲ್ಲ. ಈ ವಿನಾಯಿತಿಯು ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ ರಾಜ್ಯ ಸರ್ಕಾರಿ ನೌಕರರು ಮತ್ತು ಸ್ಥಳೀಯ ಸಂಸ್ಥೆಗಳ ನೌಕರರಿಗೂ ಇದೆ. ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮೇಲಿನ ತೆರಿಗೆ ವಿನಾಯಿತಿಯ ಮಿತಿಗೆ ಸಂಬಂಧಿಸಿದಂತೆ ಸರ್ಕಾರವು ಮಾರ್ಚ್ 2019 ರಲ್ಲಿ ಆದೇಶವನ್ನು ಹೊರಡಿಸಿತ್ತು. ಆಗ 20 ಲಕ್ಷ ರೂ.ವರೆಗಿನ ಗ್ರಾಚ್ಯುಟಿಗೆ ತೆರಿಗೆ ಇರುವುದಿಲ್ಲ ಎಂದು ಹೇಳಲಾಗಿತ್ತು. ಮಾರ್ಚ್ 29, 2018 ರಂದು ಅಥವಾ ನಂತರ ನಿವೃತ್ತಿ, ಮರಣ, ರಾಜೀನಾಮೆ ಅಥವಾ ವಿಕಲಚೇತನ ಉದ್ಯೋಗಿಗಳಿಗೆ ಈ ರಿಯಾಯಿತಿ ಅನ್ವಯಿಸುತ್ತದೆ. ಇದನ್ನೂ ಓದಿ- ಎಚ್‌ಆರ್‌ಎಯಲ್ಲಿಯೂ ಲಾಭ ( )ಬಾಡಿಗೆ ಭತ್ಯೆ () ರೂಪದಲ್ಲಿ ತುಟ್ಟಿ ಭತ್ಯೆಯ ಹೆಚ್ಚಳದ ಪ್ರಯೋಜನವನ್ನು ಕೂಡ ನೌಕರರು ಪಡೆಯಲಿದ್ದಾರೆ. ಡಿಎ ಹೆಚ್ಚಳದ ನಂತರ, , ಮತ್ತು ವರ್ಗದ ನಗರಗಳಲ್ಲಿ ವಾಸಿಸುವ ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗಿದೆ. ಇದಲ್ಲದೇ ಸಿಬ್ಬಂದಿ ಸಚಿವಾಲಯದ ಆದೇಶದಂತೆ ತುಟ್ಟಿಭತ್ಯೆ ಶೇ.50ರಷ್ಟಿದ್ದರೆ ಮಕ್ಕಳ ಶಿಕ್ಷಣ ಭತ್ಯೆ ಮತ್ತು ಹಾಸ್ಟೆಲ್ ಅನುದಾನದ ಮಿತಿಯೂ ಹೆಚ್ಚಾಗಲಿದೆ. ಇವೆರಡೂ ಸ್ವಯಂಚಾಲಿತವಾಗಿ ಶೇಕಡಾ 25 ರಷ್ಟು ಹೆಚ್ಚಾಗುತ್ತವೆ. ಜನವರಿ 1, 2024 ರಿಂದ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಶಿಕ್ಷಣ ಭತ್ಯೆ ಮತ್ತು ಹಾಸ್ಟೆಲ್ ಸಬ್ಸಿಡಿ ಮೊತ್ತದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_401.txt b/zeenewskannada/data1_url8_1_to_1110_401.txt new file mode 100644 index 0000000000000000000000000000000000000000..2857a47f61dd14eafab680c35944dd30f232ffc0 --- /dev/null +++ b/zeenewskannada/data1_url8_1_to_1110_401.txt @@ -0,0 +1 @@ +ನೀವೂ ಪ್ರೈವೇಟ್ ಜಾಬ್ ಮಾಡುತ್ತೀರಾ? ರಾಜೀನಾಮೆ ನೀಡಿದಾಗ ಎಷ್ಟು ಗ್ಯ್ರಾಚೂಟಿ ಸಿಗುತ್ತೆ ಇಲ್ಲಿ ತಿಳಿದುಕೊಳ್ಳಿ! : ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಐದು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ನಂತರ ಉದ್ಯೋಗಿ ಗ್ರಾಚ್ಯುಟಿಗೆ () ಅರ್ಹರಾಗಿರುತ್ತಾರೆ ಎಂಬ ಸಂಗತಿ ನಿಮಗೂ ತಿಳಿದಿರಬಹುದು. ಐದು ವರ್ಷಗಳ ಕಾಲಮಿತಿಯನ್ನು ಕಡಿತಗೊಳಿಸುವಂತೆ ನೌಕರರ ಸಂಘಟನೆಗಳಿಂದ ನಿರಂತರ ಬೇಡಿಕೆಯನ್ನು ಸಲ್ಲಿಸುತ್ತಿವೆ. : ಒಂದು ವೇಳೆ ನೀವೂ ಕೂಡ ಖಾಸಗಿ ನೌಕರಿಯನ್ನು ಮಾಡುತ್ತಿದ್ದು, ಸತತ ಐದು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ ನಂತರ ನೀವು ಗ್ಯ್ರಾಚ್ಯುಟಿಗೆ ಅರ್ಹರಾಗುವಿರಿ ಎಂಬ ಸಂಗತಿ ನಿಮಗೂ ತಿಳಿದಿರುತ್ತದೆ. ಈ ಐದು ವರ್ಷಗಳ ಮಿತಿಯನ್ನು ಕಡಿತಗೊಳಿಸುವಂತೆ ನೌಕರರ ಸಂಘಟನೆಗಳಿಂದ ಸರ್ಕಾರಕ್ಕೆ ನಿರಂತರವಾಗಿ ಬೇಡಿಕೆಯನ್ನು ಸಲ್ಲಿಸುತ್ತಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಇನ್ನೊಂದೆಡೆ ಗ್ರ್ಯಾಚ್ಯುಟಿ ಬಗ್ಗೆ ಹೇಳುವುದಾದರೆ, ಗ್ರಾಚ್ಯುಟಿ ಎಂದರೇನು ಮತ್ತು ಅದನ್ನು ಉದ್ಯೋಗದಾತರು ಯಾವ ಆಧಾರದ ಮೇಲೆ ಲೆಕ್ಕ ಹಾಕುತ್ತಾರೆ ಎಂಬುದು ನಿಮಗೆ ತಿಳಿದ್ರಬೇಕು. ಗ್ರಾಚ್ಯುಟಿಯ () ಸಂಪೂರ್ಣ ಲೆಕ್ಕಾಚಾರ ತಿಳಿದುಕೊಳ್ಳೋಣ ಬನ್ನಿ, ಗ್ರಾಚ್ಯುಟಿಯನ್ನು ಈ ರೀತಿ ಲೆಕ್ಕ ಹಾಕಲಾಗುತ್ತದೆ ( )ಮಾಡುವುದು ಕಷ್ಟವಲ್ಲ. ಗ್ರಾಚ್ಯುಟಿ ಎನ್ನುವುದು ಉದ್ಯೋಗಿಗೆ ಕಂಪನಿಯಲ್ಲಿ ನಿರಂತರವಾಗಿ ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಸಿಗುವ ಮೊತ್ತವಾಗಿದೆ ಮೊತ್ತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, 5 ವರ್ಷಗಳ ಸೇವೆಯ ನಂತರ, ಪ್ರತಿ ವರ್ಷಕ್ಕೆ, ಕೊನೆಯ ತಿಂಗಳ ಮೂಲ ವೇತನ ಮತ್ತು ತುಟ್ಟಿಭತ್ಯೆಯನ್ನು ಸೇರಿಸಲಾಗುತ್ತದೆ ಮತ್ತು ಅದನ್ನು ಮೊದಲು 15 ರಿಂದ ಗುಣಿಸಲಾಗುತ್ತದೆ. ಇದರ ನಂತರ, ಸೇವೆಯ ಒಟ್ಟು ವರ್ಷಗಳು ಮತ್ತು ನಂತರ ಪಡೆದ ಮೊತ್ತವನ್ನು 26 ರಿಂದ ಭಾಗಿಸುವ ಮೂಲಕ ನಿಮ್ಮ ಗ್ರಾಚ್ಯುಟಿ ಮೊತ್ತವನ್ನು ನೀಡಲಾಗುತ್ತದೆ . ಗ್ರಾಚ್ಯುಟಿ ಲೆಕ್ಕಾಚಾರದ ಸೂತ್ರಒಂದು ಸಾಲಿನಲ್ಲಿ ಗ್ರಾಚ್ಯುಟಿ ಮೊತ್ತವನ್ನು ಲೆಕ್ಕಾಚಾರ ಮಾಡಲು ಯಾರಾದರೂ ಸೂತ್ರವನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಗ್ರಾಚ್ಯುಟಿಯನ್ನು ಈ ಮೂಲಕ ಲೆಕ್ಕ ಹಾಕಬಹುದು [(ಕೊನೆಯ ತಿಂಗಳ ಮೂಲ ವೇತನ + ತುಟ್ಟಿಭತ್ಯೆ) 15 ವರ್ಷಗಳ ಸೇವೆ] / 26. ಇದನ್ನೂ ಓದಿ- ಗ್ರ್ಯಾಚುಟಿ ಎಷ್ಟು ಸಿಗುತ್ತದೆಇದನ್ನು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ, ನೀವು ಕಂಪನಿಯಲ್ಲಿ 5 ವರ್ಷ ಮತ್ತು 2 ತಿಂಗಳು ಕೆಲಸ ಮಾಡುತ್ತಿದ್ದರೆ, ನಿಮ್ಮ ಐದು ವರ್ಷಗಳ ಸೇವೆಯನ್ನು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಕೆಲಸದ ಕೊನೆಯ ತಿಂಗಳ ಮೂಲ ವೇತನ ರೂ 26 ಸಾವಿರ ಎಂದು ಭಾವಿಸೋಣ. ಇದರ ಮೇಲೆ ನೀವು 13 ಸಾವಿರ ರೂ.ಗಳ ತುಟ್ಟಿಭತ್ಯೆಯನ್ನು ಪಡೆಯುತ್ತೀರಿ ಎಂದು ಭಾವಿಸೋಣ. ಗ್ರಾಚ್ಯುಟಿ ಲೆಕ್ಕಾಚಾರ ಮಾಡಲು, ಮೊದಲು 26 ಸಾವಿರ ಮತ್ತು 13 ಸಾವಿರ ಮೊತ್ತವನ್ನು ಕಂಡುಹಿಡಿಯಿರಿ. ಇದನ್ನು ಕೂಡಿಸಿದಾಗ 39 ಸಾವಿರಕ್ಕೆ ಬರುತ್ತದೆ. ಈಗ ಈ ಮೊತ್ತವನ್ನು 15 ರಿಂದ ಗುಣಿಸಿದಾಗ ಒಟ್ಟು ಮೊತ್ತ 5.85 ಲಕ್ಷ ರೂ.ಗಲಾಗುತ್ತದೆ ಈಗ ಇದನ್ನು ಉದ್ಯೋಗದ ಒಟ್ಟು ವರ್ಷಗಳಿಂದ ಗುಣಿಸಿ ಅಂದರೆ 5, ಈ ಲೆಕ್ಕಾಚಾರವು 2,925,000 ಆಗುತ್ತದೆ. ಅಂತಿಮವಾಗಿ ಅದನ್ನು 26 ರಿಂದ ಭಾಗಿಸಿ. ಭಾಗಿಸಿದ ನಂತರ, ಮೊತ್ತವು 112,500 ರೂ.ಗೆ ಬಂದು ತಲುಪುತ್ತದೆ, ಇದು ನಿಮ್ಮ ನಿಜವಾದ ಗ್ರಾಚ್ಯುಟಿಯಾಗಿದೆ, ಇದನ್ನು ನೀವು ಕಂಪನಿಯಿಂದ ರಾಜೀನಾಮೆ ನೀಡಿದ ಮೇಲೆ ಪಡೆಯುವಿರಿ. ಇದನ್ನೂ ಓದಿ- ಗ್ರಾಚ್ಯುಟಿ ಎಂದರೇನುಗ್ರಾಚ್ಯುಟಿಯು ಉದ್ಯೋಗಿಯ ವೇತನದ ಭಾಗವಾಗಿದೆ, ಇದು ನಿಮ್ಮ ವರ್ಷಗಳ ಸೇವೆಗಳಿಗೆ ಪ್ರತಿಯಾಗಿ ಕಂಪನಿ ಅಥವಾ ನಿಮ್ಮ ಉದ್ಯೋಗದಾತ ನೀಡುತ್ತಾರೆ. ಗ್ರಾಚ್ಯುಟಿ ಎನ್ನುವುದು ನಿವೃತ್ತಿ ಪ್ರಯೋಜನಗಳ ಒಂದು ಭಾಗವಾಗಿರುವ ಒಂದು ಪ್ರಯೋಜನ ಯೋಜನೆಯಾಗಿದೆ ಮತ್ತು ಉದ್ಯೋಗವನ್ನು ತೊರೆದ ನಂತರ ಅಥವಾ ಉದ್ಯೋಗವನ್ನು ಮುಕ್ತಾಯಗೊಳಿಸಿದ ನಂತರ ಉದ್ಯೋಗದಾತರಿಂದ ನೀಡಲಾಗುತ್ತದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_402.txt b/zeenewskannada/data1_url8_1_to_1110_402.txt new file mode 100644 index 0000000000000000000000000000000000000000..1ec7fd18664ff43675f237fbd064b25abbaaa518 --- /dev/null +++ b/zeenewskannada/data1_url8_1_to_1110_402.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ! (04-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ04) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(04-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_403.txt b/zeenewskannada/data1_url8_1_to_1110_403.txt new file mode 100644 index 0000000000000000000000000000000000000000..c1e4250832df2b40a051b94b48e817cd0aef24f3 --- /dev/null +++ b/zeenewskannada/data1_url8_1_to_1110_403.txt @@ -0,0 +1 @@ +: ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ! : ಎಲ್ಐಸಿಯ ಈ ಪಾಲಿಸಿಯು ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ಕೇವಲ 87 ರೂಪಾಯಿ ಹೂಡಿಕೆ ಮಾಡುವ ಮೂಲಕ 11 ಲಕ್ಷ ರೂಪಾಯಿಗಳ ರಿಟರ್ನ್‌ ಪಡೆಯಬಹುದು. :ಪ್ರಮುಖ ವಿಮಾ ಪೂರೈಕೆದಾರರಾದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (), ವಿವಿಧ ಆರ್ಥಿಕ ಗುರಿಗಳನ್ನು ಪೂರೈಸಲು ವೈವಿಧ್ಯಮಯ ಜೀವ ವಿಮಾ ಪಾಲಿಸಿಗಳನ್ನು ನೀಡುತ್ತದೆ. ಆಧಾರ್ ಶಿಲಾ ಯೋಜನೆಯು ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಜಾರಿಗೆ ತಂದ ವಿಶೇಷ ಪಾಲಿಸಿಯಾಗಿದೆ. ಈ ನಾನ್-ಲಿಂಕ್ಡ್ ವೈಯುಕ್ತಿಕ ಜೀವ ವಿಮಾ ಯೋಜನೆ ಮುಕ್ತಾಯದ ವೇಳೆಗೆ ಲಕ್ಷ ಗಟ್ಟಲೇ ಹಣ ಬರುವ ಗ್ಯಾರೆಂಟಿ ರಿಟರ್ನ್‌ ಅನ್ನು ಹೊಂದಿದೆ. ಅಕಾಲಿಕ ಮರಣದ ಸಂದರ್ಭದಲ್ಲಿ ವಿಮಾದಾರರ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ: ತನ್ನ ಕಡಿಮೆ ರಿಸ್ಕ್‌ ಹೊಂದಿರುವ, ಗ್ರಾಹಕ ಕೇಂದ್ರಿತ ನೀತಿಗಳಿಗೆ ಹೆಸರುವಾಸಿಯಾಗಿದೆ. ಅದು ಹಣಕಾಸಿನ ಅಗತ್ಯಗಳಿಗೆ ಪರಿಹಾರ ಒದಗಿಸುತ್ತದೆ. ಎಲ್ಐಸಿ ಆಧಾರ್ ಶಿಲಾ ಯೋಜನೆಯು ಪಾಲಿಸಿದಾರರಿಗೆ ಕೇವಲ 87 ರೂಪಾಯಿಗಳ ದೈನಂದಿನ ಹೂಡಿಕೆಯೊಂದಿಗೆ 11 ಲಕ್ಷದವರೆಗೆ ಉಳಿಸುವ ಅವಕಾಶ ನೀಡುತ್ತದೆ. ಇದನ್ನೂ ಓದಿ: ಎಲ್ಐಸಿ ಆಧಾರ್ ಶಿಲಾ ಯೋಜನೆಯ ವಿವರಗಳು: ಪಾಲಿಸಿ ಆರಂಭಿಸಲು ಕನಿಷ್ಟ ವಯಸ್ಸು: 8 ವರ್ಷಗಳುಪಾಲಿಸಿ ಆರಂಭಿಸಲು ಗರಿಷ್ಠ ವಯಸ್ಸು: 55 ವರ್ಷಗಳುಕನಿಷ್ಟ ಪಾಲಿಸಿ ಅವಧಿ: 10 ವರ್ಷಗಳುಗರಿಷ್ಠ ಪಾಲಿಸಿ ಅವಧಿ: 20 ವರ್ಷಗಳುಗರಿಷ್ಠ ಮುಕ್ತಾಯ ವಯಸ್ಸು: 70 ವರ್ಷಗಳುಕನಿಷ್ಟ ಹೂಡಿಕೆ: 75,000 ರೂಗರಿಷ್ಠ ಹೂಡಿಕೆ: 3 ಲಕ್ಷ ರೂ ಎಲ್ಐಸಿ ಆಧಾರ್ ಶಿಲಾ ಯೋಜನೆಯ ಪ್ರಯೋಜನಗಳು: 1. ಮೆಚುರಿಟಿ ಬೆನಿಫಿಟ್: ಪಾಲಿಸಿದಾರನು ಸಂಪೂರ್ಣ ಪಾಲಿಸಿ ಅವಧಿಯನ್ನು ಆರಿಸಿಕೊಂಡರೆ ಹೆಚ್ಚು ಮೆಚ್ಯೂರಿಟಿ ಪ್ರಯೋಜನವನ್ನು ಪಡೆಯುತ್ತಾನೆ. ಈ ಒಟ್ಟು ಮೊತ್ತವನ್ನು ಹೊಸ ಪಾಲಿಸಿಯಲ್ಲಿ ಮರುಹೂಡಿಕೆ ಮಾಡಬಹುದು. 2. ಡೆತ್ ಬೆನಿಫಿಟ್: ವಿಮೆದಾರರ ಅಕಾಲಿಕ ಮರಣದ ಸಂದರ್ಭದಲ್ಲಿ, ಲಾಭವನ್ನು ಪಾಲಿಸಿಯ ನಾಮಿನಿಗೆ ಪಾವತಿಸಲಾಗುತ್ತದೆ. 3. ಖಾತರಿಯ ಸರೆಂಡರ್ ಮೌಲ್ಯ: ಪಾಲಿಸಿದಾರರು ಸತತ ಎರಡು ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಪಾಲಿಸಿಯನ್ನು ಸರೆಂಡರ್ ಮಾಡಲು ಆಯ್ಕೆ ಮಾಡಬಹುದು. ಖಾತರಿಯ ಸರೆಂಡರ್ ಮೌಲ್ಯವು ಪಾಲಿಸಿ ಅವಧಿಯಲ್ಲಿ ಪಾವತಿಸಿದ ಒಟ್ಟು ಪ್ರೀಮಿಯಂಗೆ ಸಮನಾಗಿರುತ್ತದೆ. 4. ಸಾಲದ ಪ್ರಯೋಜನ: ಒಮ್ಮೆ ಪಾಲಿಸಿಯು ಸರೆಂಡರ್ ಮೌಲ್ಯವನ್ನು ಸಾಧಿಸಿದರೆ, ಹೂಡಿಕೆದಾರರು ಸಾಲದ ಪ್ರಯೋಜನಗಳನ್ನು ಪಡೆಯಬಹುದು. 5. ಪ್ರೀಮಿಯಂ ಪಾವತಿ: ಪ್ರೀಮಿಯಂ ಪಾವತಿ ಅವಧಿಯು ಪಾಲಿಸಿ ಅವಧಿಯೊಂದಿಗೆ ಹೊಂದಾಣಿಕೆಯಾಗುವಂತೆ ರೂಪಿಸಲಾಗಿದೆ. ವಾರ್ಷಿಕ, ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ವಿಧಾನಗಳನ್ನು ಒಳಗೊಂಡಂತೆ ವಿವಿಧ ಪಾವತಿ ಆವರ್ತನಗಳನ್ನು ನೀಡುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_404.txt b/zeenewskannada/data1_url8_1_to_1110_404.txt new file mode 100644 index 0000000000000000000000000000000000000000..9590dfb708f584f83499f62f30ca69d09daf5428 --- /dev/null +++ b/zeenewskannada/data1_url8_1_to_1110_404.txt @@ -0,0 +1 @@ +ಆರೋಗ್ಯ ವಿಮಾ ಪಾಲಸಿ ಹೊಂದಿದವರಿಗೊಂದು ಬ್ಯಾಡ್ ನ್ಯೂಸ್! : ಕಂಪನಿಯು ಸರಾಸರಿ 7.5% ರಿಂದ 12.5% ರಷ್ಟು ಪ್ರೀಮಿಯಂ ಅನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದೆ. ಈ ಬಗ್ಗೆ ವಿಮಾ ಕಂಪನಿ ಇ-ಮೇಲ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಿದೆ . : ನೀವು ಆರೋಗ್ಯ ವಿಮಾ ಪಾಲಸಿ ಹೊಂದಿದ್ದು ಮತ್ತು ಅದರ ಅಪ್ಡೇಟ್ ಹತ್ತಿರದಲ್ಲಿದೆ, ಖಂಡಿತವಾಗಿಯೂ ಈ ಸುದ್ದಿಯನ್ನು ಓದಿ. ಹೌದು, ವಿಮಾ ನಿಯಂತ್ರಕ ಇತ್ತೀಚೆಗೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರ ನಂತರ ವಿಮಾ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಾಗಬಹುದು ಎನ್ನಲಾಗಿದೆ. ಇದರ ಪರಿಣಾಮ ಭವಿಷ್ಯದಲ್ಲಿ ವಿಮಾ ಕಂತುಗಳ ಮೇಲೆ ಗೋಚರಿಸಲಿದೆ. ಹೊಸ ನಿಯಮದ ಪ್ರಕಾರ, ಈಗ ನೀವು ವಿಮಾ ಕ್ಲೈಮ್‌ಗಾಗಿ ಗರಿಷ್ಠ ಮೂರು ವರ್ಷಗಳವರೆಗೆ ಕಾಯಬೇಕಾಗಲಿದೆ. ಮೊದಲು ಈ ಕಾಲಮಿತಿ ನಾಲ್ಕು ವರ್ಷಗಳಾಗಿತ್ತು. ಮಾಡಿದ ಬದಲಾವಣೆಗಳ ನಂತರ, ವಿಮಾ ಕಂಪನಿಗಳು ವಿವಿಧ ಪಾಲಿಸಿಗಳ ಪ್ರೀಮಿಯಂನಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತಿವೆ. ಇದನ್ನೂ ಓದಿ- ಪ್ರೀಮಿಯಂನಲ್ಲಿನ ಬದಲಾವಣೆಯ ಬಗ್ಗೆ ಈಗಾಗಲೇ ಗ್ರಾಹಕರಿಗೆ ಮಾಹಿತಿ ನೀಡಿದೆ. ಕಂಪನಿಯು ಸರಾಸರಿ 7.5% ರಿಂದ 12.5% ​​ರಷ್ಟು ಪ್ರೀಮಿಯಂ ಅನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದೆ. ಈ ಬಗ್ಗೆ ವಿಮಾ ಕಂಪನಿ ಇ-ಮೇಲ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದೆ. ವಿಮಾ ಕಂಪನಿ ನೀಡಿದ ಮಾಹಿತಿಯಲ್ಲಿ, ನಿಮಗೆ ಉತ್ತಮ ಯೋಜನೆಯನ್ನು ನೀಡಲು, ಪ್ರೀಮಿಯಂ ದರಗಳನ್ನು ಸ್ವಲ್ಪ ಹೆಚ್ಚಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ- ಪಾಲಸಿ ಅಪ್ಡೇಟ್ ದಿನಾಂಕ ಸಮೀಪಿಸುತ್ತಿದ್ದಂತೆ ಮಾಹಿತಿಕಾರ್ಯಕ್ಷಮತೆಯನ್ನು ಪರಿಶೀಲಿಸುವುದರೊಂದಿಗೆ, ಚಿಕಿತ್ಸಾ ವೆಚ್ಚದಲ್ಲಿನ ಹೆಚ್ಚಳವನ್ನೂ ಕಂಪನಿಗಳು ಗಣನೆಗೆ ತೆಗೆದುಕೊಳ್ಳಲಿವೆ. ನಿಮ್ಮ ವಯಸ್ಸು ಮತ್ತು ನಗರವನ್ನು ಅವಲಂಬಿಸಿ, ಪ್ರೀಮಿಯಂ ಹೆಚ್ಚಳವು ಸ್ವಲ್ಪ ಹೆಚ್ಚು ಅಥವಾ ಕಡಿಮೆ ಇರುವ ಸಾಧ್ಯತೆ ಇದೆ. ಎಚ್‌ಡಿಎಫ್‌ಸಿ ಎರ್ಗೋ ಪ್ರಕಾರ ಪ್ರೀಮಿಯಂ ಹೆಚ್ಚಳವು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡಬಹುದು ಆದರೆ ಅಗತ್ಯವಿದ್ದಾಗ ಮಾತ್ರ ಅದನ್ನು ಮಾಡಲಾಗುವುದು. ಇದನ್ನು ಗೆ ತಿಳಿಸುವ ಮೂಲಕ ಮಾಡಲಾಗುತ್ತದೆ. ದರಗಳಲ್ಲಿನ ಈ ಬದಲಾವಣೆಯು ಅಪ್ಡೇಟ್ ಪ್ರೀಮಿಯಂ ಮೇಲೆ ಪರಿಣಾಮ ಬೀರಬಹುದು. ಅಪ್ಡೇಟ್ ದಿನಾಂಕ ಸಮೀಪಿಸುತ್ತಿದ್ದಂತೆ ಪಾಲಿಸಿದಾರರಿಗೆ ಈ ಬಗ್ಗೆ ತಿಳಿಸಲಾಗುವುದು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_405.txt b/zeenewskannada/data1_url8_1_to_1110_405.txt new file mode 100644 index 0000000000000000000000000000000000000000..7080a90be4898dbae28e18979925c13752097795 --- /dev/null +++ b/zeenewskannada/data1_url8_1_to_1110_405.txt @@ -0,0 +1 @@ +: ಈ ವಿಷಯಗಳ ಬಗ್ಗೆ ಕಾಳಜಿ ಇದ್ದರೆ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿ : ಪ್ರಸ್ತುತ, ಕ್ರೆಡಿಟ್ ಕಾರ್ಡ್‌ಗಳ ಟ್ರೆಂಡ್ ಹೆಚ್ಚಾಗಿದೆ. ಆದಾಗ್ಯೂ, ಕೆಲವರು ಕ್ರೆಡಿಟ್ ಕಾರ್ಡ್ ಎಂದರೆ ಹೆದರುತ್ತಾರೆ. ಇದಕ್ಕೆ ಮುಖ್ಯ ಕಾರಣ, ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ನಿರ್ವಹಿಸದಿದ್ದರೆ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. :ತುರ್ತು ಪರಿಸ್ಥಿತಿಯಲ್ಲಿ ಹಣಕಾಸಿನ ಅವಶ್ಯಕತೆಯನ್ನು ಪೂರೈಸಲು ಕ್ರೆಡಿಟ್ ಕಾರ್ಡ್ ( ) ಬಹಳ ಉಪಯುಕ್ತವಾಗಿದೆ. ಕ್ರೆಡಿಟ್ ಕಾರ್ಡ್‌ಗಳಲ್ಲಿ ಆಕರ್ಷಕ ಬಹುಮಾನಗಳು, ಕ್ಯಾಶ್‌ಬ್ಯಾಕ್, ರಿಯಾಯಿತಿಗಳು, ಕೊಡುಗೆಗಳು ಇತ್ಯಾದಿ ಪ್ರಯೋಜನಗಳು ಕೂಡ ಲಭ್ಯವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ( ) ಹೆಚ್ಚಾಗಿದೆ ಆದರೂ, ಕೆಲವರು ಕ್ರೆಡಿಟ್ ಕಾರ್ಡ್ ಬಳಕೆಯಿಂದ ನಾವು ಸಾಲಗಾರರಾಗುತ್ತೇವೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ಇಂದೇ ಈ ಮನಸ್ಥಿತಿಯಿಂದ ಹೊರಬನ್ನಿ. ವಾಸ್ತವವಾಗಿ, ಕ್ರೆಡಿಟ್ ಕಾರ್ಡ್ ( )ತಕ್ಷಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಇದು ನಮ್ಮ( ) ಅನ್ನು ಕೂಡ ಸುಧಾರಿಸುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಬಲಸುವಾಗ ಕೆಲವು ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ಇದು ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುವುದರಲ್ಲಿ ಅನುಮಾನವೇ ಇಲ್ಲ. ಇದನ್ನೂ ಓದಿ- ಕ್ರೆಡಿಟ್ ಕಾರ್ಡ್ ಅನ್ನು ಲಾಭದಾಯಕವನ್ನಾಗಿಸಲು ಏನು ಮಾಡಬೇಕು? ಯಾವ ವಿಷಯಗಳ ಬಗ್ಗೆ ಗಮನವಹಿಸಬೇಕು ಎಂದು ನೋಡುವುದಾದರೆ...* ಖರ್ಚಿನ ಮಿತಿ:ಖರ್ಚುಗಳನ್ನು ಪೂರೈಸಲುಪ್ರಯೋಜನಕಾರಿಯೇ, ಆದರೂ, ಇದು ಹಿತ-ಮಿತವಾಗಿದ್ದರೆ ಮಾತ್ರವೇ ಪ್ರಯೋಜನಕಾರಿ. ಕೈಯಲ್ಲಿ ಕ್ರೆಡಿಟ್ ಕಾರ್ಡ್ ಇದೆ ಎಂದು ಬೇಕಾಬಿಟ್ಟಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು. ಇದನ್ನು ತಪ್ಪಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ ಶೇಕಡಾ 30ಕ್ಕಿಂತ ಹೆಚ್ಚಿನ ಹಣವನ್ನು ಬಳಸದೆ ಇರುವಂತೆ ನಿಮ್ಮ ಖರ್ಚಿಗೆ ಮಿತಿಯನ್ನು ಹೊಂದಿಸಿ. * ನಿಗದಿತ ದಿನಾಂಕವನ್ನು ಮರೆಯಬೇಡಿ:ನೀವು ತಿಂಗಳಿಡೀ ಬಳಸಿದ ಕ್ರೆಡಿಟ್ ಕಾರ್ಡ್ ಬಿಲ್ ( ) ಪಾವತಿಸಲು ಬ್ಯಾಂಕ್ ನಿಗದಿಗೊಳಿಸಿರುವ ದಿನಾಂಕವನ್ನು ಎಂದಿಗೂ ಮರೆಯಬೇಡಿ. ಕ್ರೆಡಿಟ್ ಕಾರ್ಡ್ ಡ್ಯೂ ಡೇಟ್ ಬಳಿಕ ಪಾವತಿಸಲಾಗುವ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. * ಕೊಡುಗೆಗಳು/ರಿಯಾಯಿತಿಗಳಿಗಾಗಿ ಶಾಪಿಂಗ್ ಮಾಡಬೇಡಿ:ಕೆಲವರು ತಮಗೆ ಅಗತ್ಯವಿಲ್ಲದಿದ್ದರೂ ಕೊಡುಗೆಗಳು, ರಿಯಾಯಿತಿಗಳಿಗಾಗಿ ಶಾಪಿಂಗ್ ಮಾಡುತ್ತಾರೆ. ಈ ಅಭ್ಯಾಸ ನಿಮಗೂ ಇದ್ದರೆ, ಇಂದೇ ಇಂತಹ ಅಭ್ಯಾಸವನ್ನು ಬಿಡಿ. ಏಕೆಂದರೆ ಇದು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ- * ಅಧಿಕ ಕ್ರೆಡಿಟ್ ಕಾರ್ಡ್:ನಿಮ್ಮ ಬಳಿ ಈಗಾಗಲೇ ಒಂದು ಕ್ರೆಡಿಟ್ ಕಾರ್ಡ್ ಇದ್ದರೆ, ಇನ್ನೊಂದು ಕ್ರೆಡಿಡ್ ಕಾರ್ಡ್ ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ. ಏಕೆಂದರೆ ಅಧಿಕ ಕ್ರೆಡಿಟ್ ಕಾರ್ಡ್ ಹೊಂದಿರುವುದು ಕೆಲವೊಮ್ಮೆ ನಿಮ್ಮನ್ನು ಅನಗತ್ಯ ವೆಚ್ಚಗಳಿಗೆ ಪ್ರೇರೇಪಿಸಬಹುದು. ಮಾತ್ರವಲ್ಲ, ಭವಿಷ್ಯದಲ್ಲಿ ಇದು ನಿಮ್ಮನ್ನು ಸಾಲದ ಸುಳಿಯಲ್ಲೂ ಸಿಲುಕಿಸಬಹುದು. * ಕ್ಯಾಶ್ ವಿತ್ ಡ್ರಾ:ಕ್ರೆಡಿಟ್ ಕಾರ್ಡ್‌ನ್ನು ಬಳಸಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಗದು ವಹಿವಾಟಿಗೆ ಹೆಚ್ಚಿನ ಶೂಲವನ್ನು ಕಡಿತಗೊಳಿಸಲಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಬಡ್ಡಿರಹಿತ ಕ್ರೆಡಿಟ್ ಅವಧಿಯ ಯಾವುದೇ ಪ್ರಯೋಜನವೂ ಸಹ ಲಭ್ಯವಿರುವುದಿಲ್ಲ. ನೀವು ಸಾಲವನ್ನು ತೆಗೆದುಕೊಂಡ ದಿನದಿಂದ, ಬಡ್ಡಿಯು ಪ್ರಾರಂಭವಾಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಬಳಸುವಾಗ ಈ ಐದು ಪ್ರಮುಖ ವಿಷಯಗಳ ಬಗ್ಗೆ ಹೆಚ್ಚಿನ ಗಮನವಹಿಸಿದರೆ ಕ್ರೆಡಿಟ್ ಕಾರ್ಡ್ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_406.txt b/zeenewskannada/data1_url8_1_to_1110_406.txt new file mode 100644 index 0000000000000000000000000000000000000000..51897967051946d1f62627f991f702e6f6a4f6f4 --- /dev/null +++ b/zeenewskannada/data1_url8_1_to_1110_406.txt @@ -0,0 +1 @@ +ಡ್ಯಾಮೇಜ್ ಆಗಿದ್ದರೆ ಅಥವಾ ಕಳೆದು ಹೋಗಿದ್ದರೆ ಕುಳಿತಲ್ಲೇ ಮಾಡಿಸಿಕೊಳ್ಳಿ ಡ್ಯುಪ್ಲಿಕೆಟ್ ಪ್ಯಾನ್ ! :ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋಗಿದ್ದರೆ ಅಥವಾ ಹಾನಿಯಾಗಿದ್ದರೆ, ಡ್ಯುಪ್ಲಿಕೆಟ್ ಕಾಪಿಗಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. : ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಅದನ್ನು ಬಳಸುವುದರಿಂದ ಹಲವಾರು ಸೇವೆಗಳನ್ನು ಪಡೆಯಬಹುದು. ಹಣಕಾಸಿನ ವ್ಯವಹಾರಗಳಿಗೆ ಇದರ ಬಳಕೆ ಅಗತ್ಯ.ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋಗಿದ್ದರೆ ಅಥವಾ ಹಾನಿಯಾಗಿದ್ದರೆ, ಡ್ಯುಪ್ಲಿಕೆಟ್ ಕಾಪಿಗಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್‌ನ ಡ್ಯುಪ್ಲಿಕೆಟ್ ಕಾಪಿ ಪಡೆಯುವುದು ಹೇಗೆ ?:1.ಇಲಾಖೆಯ ವೆಬ್‌ಸೈಟ್‌ಗೆ ಹೋಗಿ.2. " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.3. " " ಲಿಂಕ್ ಅನ್ನು ಕ್ಲಿಕ್ ಮಾಡಿ.4.ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.5.ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸವನ್ನು ನಮೂದಿಸಿ.6.ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ.7.ನಿಮ್ಮ ಸಹಿಯ ಸ್ಕ್ಯಾನ್ ಅನ್ನು ಅಪ್‌ಲೋಡ್ ಮಾಡಿ.8.ನಿಮ್ಮ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಸ್ಕ್ಯಾನ್ ಅನ್ನು ಅಪ್‌ಲೋಡ್ ಮಾಡಿ.9. ಬಟನ್ ಮೇಲೆ ಕ್ಲಿಕ್ ಮಾಡಿ. ಇದನ್ನೂ ಓದಿ : ಆದಾಯ ತೆರಿಗೆ ಇಲಾಖೆಯು ನಿಮ್ಮ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಇದಾದ ಮೇಲೆ ೧೫ ದಿನಗಳಲ್ಲಿಅನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಆನ್‌ಲೈನ್ ಅಪ್ಲಿಕೇಶನ್‌ಗೆ ಅಗತ್ಯವಿರುವ ದಾಖಲೆಗಳು: ಸಂಖ್ಯೆಹೆಸರುಹುಟ್ಟಿದ ದಿನಾಂಕದವಿಳಾಸಮೊಬೈಲ್ ಸಂಖ್ಯೆಇಮೇಲ್ ಐಡಿಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಸಹಿಯ ಸ್ಕ್ಯಾನ್ ಆನ್‌ಲೈನ್ ಅರ್ಜಿ ಶುಲ್ಕ:ಡ್ಯುಪ್ಲಿಕೆಟ್ ಪ್ಯಾನ್ ಕಾರ್ಡ್‌ಗೆ 100 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಾರ್ಡ್‌ನ ಡ್ಯುಪ್ಲಿಕೆಟ್ ಪ್ರತಿಯನ್ನು ಪಡೆಯಲು ನೀವು ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.ಇದಕ್ಕಾಗಿ ನೀವು ಆದಾಯ ತೆರಿಗೆ ಇಲಾಖೆಯ ಪ್ರಾದೇಶಿಕ ಕಚೇರಿಗೆ ಹೋಗಬೇಕಾಗುತ್ತದೆ. ಈ ಉದ್ದೇಶಗಳಿಗಾಗಿ ಕಾರ್ಡ್ ಅನ್ನು ಬಳಸಲಾಗುತ್ತದೆ :ಆದಾಯ ತೆರಿಗೆ ರಿಟರ್ನ್ () ಸಲ್ಲಿಸುವುದುಬ್ಯಾಂಕ್ ಖಾತೆ ತೆರೆಯುವುದುಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆವೈಯಕ್ತಿಕ ಸಾಲ ಅಥವಾ ಗೃಹ ಸಾಲವನ್ನು ತೆಗೆದುಕೊಳ್ಳುವುದುಷೇರು ಮಾರುಕಟ್ಟೆಯಲ್ಲಿ ಹೂಡಿಕೆಸ್ಥಿರ ಠೇವಣಿ (ಎಫ್‌ಡಿ) ತೆರೆಯುವುದುಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದುವಿದೇಶಕ್ಕೆ ಪ್ರಯಾಣಿಸಲು ವೀಸಾಕ್ಕೆ ಅರ್ಜಿ ಸಲ್ಲಿಸುವುದು ಇದನ್ನೂ ಓದಿ : ಆನ್ಲೈನ್ ​​ಶಾಪಿಂಗ್ :ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ, ನೀವು ಈ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಅಥವಾ ಯಾವುದೇ ಪ್ರಾದೇಶಿಕ ಕಚೇರಿಯಿಂದ ಆನ್‌ಲೈನ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ಸುಲಭವಾಗಿ ಕಾರ್ಡ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_407.txt b/zeenewskannada/data1_url8_1_to_1110_407.txt new file mode 100644 index 0000000000000000000000000000000000000000..6e0aa3138cbfd8bc8a53af6b5102bd0bb4838b33 --- /dev/null +++ b/zeenewskannada/data1_url8_1_to_1110_407.txt @@ -0,0 +1 @@ +ಮಾವು ಬೆಲೆಯ ಮೇಲೂ ಬಿಸಿಲಿನ ಹೊಡೆತ !ಮಂಡಿಯಲ್ಲಿಯೇ ಮಾವಿನ ಹಣ್ಣಿನ ಕೊರತೆ ! : ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌ ಬೆಂಗಳೂರು : :ಬಿಸಿಲಿನ ಹೊಡೆತ ಈ ವರ್ಷ ಮಾವಿನ ಹಣ್ಣಿನ ಮೇಲೂ ಬಿದ್ದಿದೆ. ಬೇಸಿಗೆ ಬಂತೆಂದರೆ ಸಾಕು ಎಲ್ಲಿ ನೋಡಿದರೂ ಮಾವಿನ ಹಣ್ಣು ಕಾಣಿಸುತ್ತದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿಯೇ ವಿವಿಧ ತಳಿಯ ಮಾವು ಮಂಡಿಗೆ ಲಗ್ಗೆ ಇಟ್ಟಾಗುತ್ತದೆ. ಆದರೆ ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌ ಮಾವುಗಳ ಬೆಲೆಯಲ್ಲಿ ಹೆಚ್ಚಳ :ಸಾಮಾನ್ಯವಾಗಿ ಮಾರ್ಚ್, ಏಪ್ರೀಲ್‌ ತಿಂಗಳಲ್ಲಿಯೇ ರಾಜ್ಯರಾಜಾಧಾನಿಯಲ್ಲಿಆರಂಭವಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳು ಆರಂಭವಾದರೂ ಮಾವಿನ ಮಂಡಿಗೆ ಹಣ್ಣುಗಳು ಇನ್ನು ಬಂದಿಲ್ಲ.‌ಮಾರುಕಟ್ಟೆಗೆ ನಿರೀಕ್ಷಿತ ರೂಪದಲ್ಲಿ ಮಾವಿನ ಹಣ್ಣಿನ ಪೂರೈಕೆಯಾಗದ ಕಾರಣ ಮಾವಿನ ಹಣ್ಣಿನ ಬೆಲೆ ಕೂಡಾ ಹೆಚ್ಚಾಗಿದೆ.ಈ ಬೆಲೆ ಏರಿಕೆಯ ನಡುವೆಯೂ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ. ಇದನ್ನೂ ಓದಿ : ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.6-7ರಷ್ಟು ವ್ಯಾಪಾರ ಕುಸಿತ ಕಂಡಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವಿನ ಹಣ್ಣು ಪೂರೈಕೆ ಆಗುವ ಸಾಧ್ಯತೆ ಇದೆ.ನೆರೆಯ ತಮಿಳುನಾಡು ಮಾವಿನ ಫಸಲಿಗೆ ಹೆಸರುವಾಸಿ.ಇಲ್ಲಿ ಮಾವು ಬೆಳೆಗಾರರು ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಕೃಷ್ಣಗಿರಿ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಮಾವಿನ ಹಣ್ಣು ಪೂರೈಕೆ ಆಗುತ್ತಿದೆ. ಕೆಲವರು ರಾಸಾಯಿನಿಕಗಳನ್ನು ಬಳಕೆ ಮಾಡಿ ಹಣ್ಣು ಮಾಡಿರುವ ಹಿನ್ನೆಲೆಯಲ್ಲಿ ಅವುಗಳು ರಚಿಕಳೆದುಕೊಂಡಿವೆ. ಇನ್ನು ಕೆಲವುಬೇಡಿಕೆ ಹೆಚ್ಚು. ಮಹಾರಾಷ್ಟ್ರದ ರತ್ನಾಗಿರಿ ಮೂಲದ ಅಲ್ಫೋನ್ಸೊ, ಸಿಂಧೂರ ಮತ್ತು ಬಾದಾಮಿ ಕಳೆದ ವರ್ಷ ಕೆಜಿಗೆ 100 ರೂ.ಗೆ ಮಾರಾಟ ಆಗಿತ್ತು. ಆದರೆ ಈ ಬಾರಿ ಪೂರೈಕೆಯಿಲ್ಲದ ಹಿನ್ನೆಲೆಯಲ್ಲಿ ಈ ಹಣ್ಣುಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಜಿಗೆ 150-200 ರೂ.ಗೆ ಮಾರಾಟವಾಗುತ್ತದೆ. ಇದನ್ನೂ ಓದಿ : ಹಣ್ಣುಗಳ ಬೆಲೆ ಎಷ್ಟಿದೆ ನೋಡೋಣ :ಹಿಮಾಯತ್ - 300ಬಾದಾಮಿ - 250ಸಕ್ಕರೆಗುತ್ತಿ- 150ಬಾಗಾನ್ ಪಲ್ಲಿ - 150ಸಿಂಧೂರ - 150ಕೇಸರಿ - 200ಕಸ್ತೂರಿ - 200ಅಲ್ಪಾನ್ಸಾ- 300ರಸ್ಪುರಿ - 160 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_408.txt b/zeenewskannada/data1_url8_1_to_1110_408.txt new file mode 100644 index 0000000000000000000000000000000000000000..ec85d27ebed4e6b53f435d087ece6232c356ad16 --- /dev/null +++ b/zeenewskannada/data1_url8_1_to_1110_408.txt @@ -0,0 +1 @@ +35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ :ನೌಕರನು ಆ ಕಂಪನಿ ತೊರೆದಾಗ ಅಥವಾ ನಿವೃತ್ತಿಯಾದಾಗ ಸಾಮಾನ್ಯವಾಗಿ ಗ್ರಾಚ್ಯುಟಿಯನ್ನು ಪಾವತಿಸಲಾಗುತ್ತದೆ.ನೌಕರ ಯಾವುದೇ ಕಾರಣದಿಂದ ಅಥವಾ ಅಪಘಾತದಿಂದಾಗಿ ಮರಣಹೊಂದಿದರೆ, ಆ ಸಂದರ್ಭದಲ್ಲಿ ನಾಮಿನಿಗೆ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಲಾಗುತ್ತದೆ. :ಸರ್ಕಾರ ಇತ್ತೀಚೆಗೆ ಗ್ರಾಚ್ಯುಟಿಗೆ ಸಂಬಂಧಿಸಿದ ನಿಯಮವನ್ನು ಬದಲಾಯಿಸಿದೆ.ಆದರೆ ಈ ನಿಯಮವು ಗ್ರಾಚ್ಯುಟಿ ಮೇಲಿನ ತೆರಿಗೆಗೆ ಸಂಬಂಧಿಸಿದ್ದಾಗಿದೆ.20 ಲಕ್ಷದವರೆಗಿನ ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು ಈಗ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ.ಗ್ರಾಚ್ಯುಟಿ ಎನ್ನುವುದು ಉದ್ಯೋಗಿ ಸಂಸ್ಥೆ ಅಥವಾ ಉದ್ಯೋಗದಾತರಿಂದ ಪಡೆಯುವ ಮೊತ್ತವಾಗಿದೆ.ಗ್ರಾಚ್ಯುಟಿ ಪಡೆಯಬೇಕಾದರೆ ಉದ್ಯೋಗಿ ಕನಿಷ್ಠ 5 ವರ್ಷಗಳ ಕಾಲ ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡಿರಬೇಕು.ನೌಕರನು ಆ ಕಂಪನಿ ತೊರೆದಾಗ ಅಥವಾ ನಿವೃತ್ತಿಯಾದಾಗ ಸಾಮಾನ್ಯವಾಗಿ ಗ್ರಾಚ್ಯುಟಿಯನ್ನು ಪಾವತಿಸಲಾಗುತ್ತದೆ.ನೌಕರ ಯಾವುದೇ ಕಾರಣದಿಂದ ಅಥವಾ ಅಪಘಾತದಿಂದಾಗಿ ಮರಣಹೊಂದಿದರೆ, ಆ ಸಂದರ್ಭದಲ್ಲಿ ನಾಮಿನಿಗೆ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಲಾಗುತ್ತದೆ. ಗ್ರಾಚ್ಯುಟಿ ಪಡೆಯಬೇಕಾದರೆ ಅರ್ಹತೆ :,1972ರ ಪ್ರಕಾರ,ಗ್ರಾಚ್ಯುಟಿ ಮೊತ್ತವು ಗರಿಷ್ಠ 25 ಲಕ್ಷ ರೂ. ಗ್ರಾಚ್ಯುಟಿ ಪಡೆಯಬೇಕಾದರೆ ಉದ್ಯೋಗಿ ಕನಿಷ್ಠ 5 ವರ್ಷಗಳ ಕಾಲ ಅದೇ ಕಂಪನಿಯಲ್ಲಿ ಉದ್ಯೋಗಿಯಾಗಿರಬೇಕು. ಅದಕ್ಕಿಂತ ಕಡಿಮೆ ಅವಧಿ ಕೆಲಸ ಮಾಡಿದರೆ ಗ್ರಾಚ್ಯುಟಿ ಸಿಗುವುದಿಲ್ಲ.ಒಂದು ಕಂಪನಿಯಲ್ಲಿ 4 ವರ್ಷ 11 ತಿಂಗಳು ಕೆಲಸ ಮಾಡಿದ್ದರೂ ಗ್ರಾಚ್ಯುಟಿ ಸಿಗಿವುದಿಲ್ಲ. ಆದರೆ, ನೌಕರನ ಹಠಾತ್ ಮರಣ ಅಥವಾ ಅಪಘಾತದ ಸಂದರ್ಭದಲ್ಲಿ ಮತ್ತು ಕೆಲಸವನ್ನು ತೊರೆದಾಗ ಈ ನಿಯಮ ಅನ್ವಯವಾಗುವುದಿಲ್ಲ. ಇದನ್ನೂ ಓದಿ : ಒಟ್ಟು ಗ್ರಾಚ್ಯುಟಿ ಮೊತ್ತವನ್ನು ಲೆಕ್ಕಾಚಾರ ಮಾಡುವುದು ಹೇಗೆ ?:(ಅಂತಿಮ ಸಂಬಳ) (15/26) (ಕಂಪನಿಯಲ್ಲಿ ಕೆಲಸ ಮಾಡಿದ ವರ್ಷಗಳ ಸಂಖ್ಯೆ) ಆಧಾರದ ಮೇಲೆ ಗ್ರಾಚ್ಯುಟಿ ಲೆಕ್ಕ ಹಾಕಲಾಗುತ್ತದೆ. ಈ ಸೂತ್ರವನ್ನು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳುವುದಾದರೆ: ಒಂದು ವೇಳೆ ನೀವು 7 ವರ್ಷಗಳ ಕಾಲ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ಭಾವಿಸೋಣ.ನಿಮ್ಮ ಕೊನೆಯ ವೇತನವು 35000 ರೂ ಆಗಿದ್ದರೆ (ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿದಂತೆ) ಲೆಕ್ಕಾಚಾರವು ಈ ರೀತಿ ಇರುತ್ತದೆ.(35000) (15/26) (7) = 1,41,346 ರೂಪಾಯಿಯನ್ನು ಪಾವತಿಸಲಾಗುತ್ತದೆ. ಲೆಕ್ಕಾಚಾರದಲ್ಲಿ 15/26 ಅರ್ಥವೇನು? :ಗ್ರಾಚ್ಯುಟಿಯನ್ನು ವರ್ಷದಲ್ಲಿ 15 ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಒಂದು ತಿಂಗಳಲ್ಲಿ ಕೇವಲ 26 ದಿನಗಳನ್ನು ಎಣಿಸಬೇಕು. ಏಕೆಂದರೆ 4 ದಿನಗಳನ್ನು ವಾರದ ರಜೆ ಎಂದು ಪರಿಗಣಿಸಲಾಗುತ್ತದೆ.ಪ್ರಮುಖ ಅಂಶವೆಂದರೆ ಉದ್ಯೋಗಿ ಅದರಲ್ಲಿ 6 ತಿಂಗಳಿಗಿಂತ ಹೆಚ್ಚು ಕೆಲಸ ಮಾಡಿದರೆ, ಅದನ್ನು ಒಂದು ವರ್ಷ ಎಂದು ಪರಿಗಣಿಸಲಾಗುತ್ತದೆ.ಉದ್ಯೋಗಿ 7 ವರ್ಷ ಮತ್ತು 7 ತಿಂಗಳು ಕೆಲಸ ಮಾಡಿದರೆ ಅದನ್ನು 8 ವರ್ಷ ಎಂದು ಪರಿಗಣಿಸಲಾಗುತ್ತದೆ.ಅದರ ಆಧಾರದ ಮೇಲೆ ಗ್ರಾಚ್ಯುಟಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. 7 ವರ್ಷ 3 ತಿಂಗಳು ಕೆಲಸ ಮಾಡಿದರೆ 7 ವರ್ಷ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ : ಗ್ರಾಚ್ಯುಟಿ ಎರಡು ವರ್ಗಗಳಲ್ಲಿ ನಿರ್ಧಾರ :ಗ್ರಾಚ್ಯುಟಿ ಪಾವತಿ ಕಾಯ್ದೆ, 1972 ನೌಕರರಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದ ಸೂತ್ರವನ್ನು ನಿರ್ಧರಿಸಲು ನೌಕರರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.ಮೊದಲ ವರ್ಗವು ಕಾಯಿದೆಯ ವ್ಯಾಪ್ತಿಗೆ ಒಳಪಡುವ ನೌಕರರನ್ನು ಒಳಗೊಂಡಿರುತ್ತದೆ. ಆದರೆ ಎರಡನೆಯದು ಕಾಯಿದೆಯಿಂದ ಹೊರಗಿಡಲ್ಪಟ್ಟ ನೌಕರರನ್ನು ಒಳಗೊಂಡಿದೆ.ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಎರಡೂ ರೀತಿಯ ಉದ್ಯೋಗಿಗಳು ಈ ಎರಡು ವರ್ಗಗಳಲ್ಲಿ ಒಳಗೊಳ್ಳುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_409.txt b/zeenewskannada/data1_url8_1_to_1110_409.txt new file mode 100644 index 0000000000000000000000000000000000000000..a4ba3a884a8a2095ac6cc368b262a18bbc3611a8 --- /dev/null +++ b/zeenewskannada/data1_url8_1_to_1110_409.txt @@ -0,0 +1 @@ +: ಹೋಮ್ ಲೋನ್ ಪೂರ್ವಪಾವತಿ ಮಾಡುವಾಗ ಈ 5 ವಿಷಯಗಳನ್ನು ನೆನಪಿಡಿ : ಮನೆ ಕಟ್ಟಿಸುವಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಬ್ಯಾಂಕ್‌ನಿಂದ ಸಾಲ ಸೌಲಭ್ಯವನ್ನು ಪಡೆಯಬಹುದು. ಇದನ್ನು ಹೋಂ ಲೋನ್ ಎಂದು ಹೇಳಲಾಗುತ್ತದೆ. :ಗೃಹ ಸಾಲ/ಹೋಂ ಲೋನ್ ಪಡೆಯುವ ಮೂಲಕ ಕನಸಿನ ಮನೆಯನ್ನು ಕಟ್ಟಿಸಬಹುದು. ಆದರೆ, ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ಇಎಂಐ ಮೂಲಕ ಮರುಪಾವತಿಸಬೇಕಾಗುತ್ತದೆ. ಒಂದೊಮ್ಮೆ ನೀವು ಸಮಯಕ್ಕೆ ಮುಂಚಿತವಾಗಿ ಹೋಂ ಲೋನ್ ಪೂರ್ಣಗೊಳಿಸಲು ಬಯಸಿದರೆ ಈ ಸಂದರ್ಭದಲ್ಲಿ ಕೆಲವು ವಿಶಾರಗಳ ಬಗ್ಗೆ ವಿಶೇಷ ಗಮನಹರಿಸಬೇಕಾಗುತ್ತದೆ. ಏನಿದು ಹೋಂ ಲೋನ್ ಪೂರ್ವಪಾವತಿ?( ) ಪಡೆದಿರುವ ಗ್ರಾಹಕರು ಸ್ವಯಂಪ್ರೇರಣೆಯಿಂದ ತಮ್ಮ ಇಎಂಐಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ಗೆ ಪಾವತಿಸಿದಾಗ, ಅದನ್ನು ಪೂರ್ವ-ಪಾವತಿ ಎಂದು ಕರೆಯಲಾಗುತ್ತದೆ. ಹೋಮ್ ಲೋನ್ ಪೂರ್ವಪಾವತಿಯನ್ನು ( ) ಭಾಗಶಃ ಅಥವಾ ಸಂಪೂರ್ಣವಾಗಿ ಮಾಡಬಹುದು. ಪ್ರತಿ ತಿಂಗಳು( ) ಪಾವತಿಸುವುದನ್ನು ಹೊರತುಪಡಿಸಿ, ನೀವು ಪೂರ್ವಪಾವತಿಯಾಗಿ ಬ್ಯಾಂಕಿನಲ್ಲಿ ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಿದಾಗ, ಪೂರ್ವಪಾವತಿಯ ಮೊತ್ತವನ್ನು ನಿಮ್ಮ ಅಸಲು ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಇದು ನೀವು ಬ್ಯಾಂಕ್‌ನಿಂದ ಪಡೆದಿರುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತದೆ. ಸಾಲದ ಪೂರ್ವಪಾವತಿಯ ಮೂಲಕ ನೀವು ಸಾಲವನ್ನು ಮುಂಚಿತವಾಗಿ ಮರುಪಾವತಿಸಿದಾಗ, ನೀವು ಹೆಚ್ಚಿನ ಬಡ್ಡಿಯನ್ನು ಉಳಿಸಬಹುದಾಗಿದೆ. ಇದರ ಹೊರತಾಗಿ, ಅಸಲು ಮೊತ್ತ ಕಡಿಮೆಯಾದಂತೆ, ನೀವು ಪ್ರತಿ ತಿಂಗಳು ಭರಿಸುವ ಇಎಂಐ ಮೊತ್ತವೂ ಸಹ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಸುಧಾರಿಸುತ್ತದೆ. ನೀವು ಸಾಲವನ್ನು ಮರುಪಾವತಿಸಲು ಸಂಪೂರ್ಣವಾಗಿ ಸಮರ್ಥರಾಗಿರುವಿರಿ ಎಂದು ಸಾಲದ ಪೂರ್ವಪಾವತಿಯು ಸಾಲದಾತನಿಗೆ ಭರವಸೆ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ನೀವು ಎಂದಾದರೂ ಸಾಲವನ್ನು ಪಡೆಯಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಇದನ್ನೂ ಓದಿ- ಆದಾಗ್ಯೂ, ನೀವು ಹೋಂ ಲೋನ್ ಪೂರ್ವ ಪಾವತಿ ಮಾಡುವಾಗ ಐದು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಅವುಗಳೆಂದರೆ... * ಫ್ಲೋಟಿಂಗ್ ದರಗಳಲ್ಲಿ ಪಡೆದ ಗೃಹ ಸಾಲ:ನೀವು ಹೋಂ ಲೋನ್ ಪೂರ್ವಪಾವತಿ ಮಾಡುವಾಗ ಹೆಚ್ಚಿನ ಶುಲ್ಕವನ್ನು ಪಾವತಿಸಬಾರದು ಎಂದಾದರೆ ಫ್ಲೋಟಿಂಗ್ ದರದಲ್ಲಿ ಗೃಹ ಸಾಲವನ್ನು ಪಡೆಯುವುದು ಒಳ್ಳೆಯದು. ನೀವು ಲೋನ್ ಪೂರ್ವಪಾವತಿ ಮಾಡುವ ಮೊದಲು ಬ್ಯಾಂಕ್‌ನಿಂದ ಈ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ. ಸಾಲದಾತರಿಂದ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ತಿಳಿದುಕೊಳ್ಳಿ. * ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾದ ಸಾಲ:ನೀವು ಗೃಹ ಸಾಲದ ಹೊರತಾಗಿ ಇನ್ನಾವುದೇ ಹೆಚ್ಚಿನ ಬಡ್ಡಿ ಪವತಿಸಬೇಕಾದ ಸಾಲಗಳನ್ನು ಹೊಂದಿದ್ದರೆ ಅರ್ಥಾತ್ ರ್ಸನಲ್ ಲೋನ್ ಅಥವಾ ಕಾರ್ ಲೋನ್ ಅಥವಾ ಇನ್ನಾವುದೇ ಸಾಲವನ್ನು ಹೊಂದಿದ್ದರೆ ಮೊದಲು ಅವುಗಳನ್ನು ಪೂರ್ಣಗೊಳಿಸಿ. ನಂತರ ಗೃಹ ಸಾಲವನ್ನು ಪಾವತಿ ಮಾಡಿ. ಏಕೆಂದರೆ ಬೇರೆಲ್ಲಾ ಸಾಲಗಳಿಗಿಂತ ಗೃಹ ಸಾಲದ ಮೇಲಿನ ಬಡ್ಡಿ ಕಡಿಮೆ ಇರುತ್ತದೆ. * ತುರ್ತು ನಿಧಿ ಬಳಕೆ:ಗೃಹ ಸಾಲವನ್ನು ಪೂರ್ವ ಪಾವತಿ ಮಾಡುವ ಭರದಲ್ಲಿ ಎಂದಿಗೂ ಸಹ ನಿಮ್ಮ ತುರ್ತು ನಿಧಿಯನ್ನು ಬಳಸುವ ತಪ್ಪನ್ನು ಮಾಡಬೇಡಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನೂ ಓದಿ- * ಎಫ್‌ಡಿ/ಪಾಲಿಸಿ ಬಳಕೆ:ನಿಮ್ಮ ಹೋಂ ಲೋನ್ ಮುಂಗಡ ಪಾವತಿಗಾಗಿ ಯಾವುದೇ ಕಾರಣಕ್ಕೂ ಭವಿಷ್ಯಕ್ಕಾಗಿ ಕೂಡಿಟ್ಟಿರುವ ಎಫ್‌ಡಿ ಅಥವಾ ಪಾಲಿಸಿ ಹಣವನ್ನು ಬಳಸಬೇಡಿ. * ಪೂರ್ವನಿರ್ಧರಿತ ಅವಧಿ:ಪೂರ್ವನಿರ್ಧರಿತ ಅವಧಿಯೊಳಗೆ ಗೃಹ ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ನೀವು ಮೊದಲೇ ಯೋಚಿಸಿ ನಿರ್ಧರಿಸಿದರೆ ಒಳ್ಳೆಯದು. ಇದರಿಂದ ಲಕ್ಷಾಂತರ ರೂಪಾಯಿ ಬಡ್ಡಿಯನ್ನು ಉಳಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_41.txt b/zeenewskannada/data1_url8_1_to_1110_41.txt new file mode 100644 index 0000000000000000000000000000000000000000..378066dc50a056105d237eb3231b252737ded2da --- /dev/null +++ b/zeenewskannada/data1_url8_1_to_1110_41.txt @@ -0,0 +1 @@ +ಸುಕನ್ಯಾ ಸಮೃದ್ಧಿ, ಪಿಪಿಎಫ್‌ನಲ್ಲಿ ಠೇವಣಿ ಮಾಡುತ್ತಿದ್ದೀರಾ? ಅಕ್ಟೋಬರ್ 1 ರಿಂದ ಈ ನಿಯಮಗಳು ಬದಲಾಗುತ್ತವೆ : ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿಯಂತಹ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಮಹತ್ವದ ಸುದ್ದಿಯೊಂದಿದೆ. :ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿಯಂತಹ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಮಹತ್ವದ ಸುದ್ದಿಯೊಂದಿದೆ. ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಯೋಜನೆಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಸರ್ಕಾರವು ಬದಲಾವಣೆಗಳನ್ನು ಮಾಡಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ವ್ಯವಹಾರಗಳ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಬಗ್ಗೆ ತಿಳಿದಿರಲಿ. ಕೇಂದ್ರ ಸರ್ಕಾರವು ಈ ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಮಾರ್ಗಸೂಚಿಗಳ ಪ್ರಕಾರ ರಾಷ್ಟ್ರೀಯ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಖಾತೆಗೆ ಇಲಾಖೆಯು ಆರು ಹೊಸ ನಿಯಮಗಳನ್ನು ಹೊರಡಿಸಿದೆ. - ಅಕ್ರಮ ರಾಷ್ಟ್ರೀಯ ಉಳಿತಾಯ ಯೋಜನೆ () ಖಾತೆ - ಅಪ್ರಾಪ್ತರ ಹೆಸರಿನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ () ಖಾತೆ - ಬಹು ಖಾತೆಗಳು - ಅನಿವಾಸಿ ಭಾರತೀಯರು ತೆರೆದಿರುವ ಪಿಪಿಎಫ್ ಖಾತೆಗಳು - ಸುಕನ್ಯಾ ಸಮೃದ್ಧಿ ಖಾತೆ ಇದು ಪೋಷಕರ ಬದಲಿಗೆ ಅಜ್ಜಿಯರು ತೆರೆಯುವ ಖಾತೆಗಳ ನಿಯಂತ್ರಣವನ್ನು ಒಳಗೊಂಡಿರುತ್ತದೆ. ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳಿದ್ದರೆ ಮೊದಲು ತೆರೆದ ಖಾತೆಯೇ ಮುಂದುವರಿಯುತ್ತದೆ. ನಂತರ ತೆರೆದ ಖಾತೆಯನ್ನು ಮೊದಲ ಖಾತೆಯೊಂದಿಗೆ ವಿಲೀನಗೊಳಿಸಬೇಕು. ಎರಡಕ್ಕಿಂತ ಹೆಚ್ಚು ಖಾತೆಗಳಿದ್ದರೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಅವುಗಳನ್ನು ಮುಚ್ಚಬೇಕು. ಸಕ್ರಿಯ ಖಾತೆಗಳು ಸೆಪ್ಟೆಂಬರ್ ಅಂತ್ಯದವರೆಗೆ ಮಾನ್ಯವಾಗಿರುತ್ತವೆ. ಅವರು ಬಡ್ಡಿಯನ್ನೂ ಗಳಿಸುತ್ತಾರೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಬಡ್ಡಿ 4%. ಸುಕನ್ಯಾ ಮತ್ತು ಪಿಪಿಎಫ್ ಹೊರತುಪಡಿಸಿ ಮಕ್ಕಳ ಹೆಸರಿನಲ್ಲಿ ತೆರೆಯಲಾದ ಸಣ್ಣ ಉಳಿತಾಯ ಯೋಜನೆಗಳು ಖಾತೆಯಲ್ಲಿ ಸಾಮಾನ್ಯ ಬಡ್ಡಿಯನ್ನು ಗಳಿಸುತ್ತವೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಪೋಷಕರ ಬದಲು ಅಜ್ಜಿಯರು ತೆರೆದರೆ ರಕ್ಷಕತ್ವ ವರ್ಗಾವಣೆಯನ್ನು ಮಾಡಬೇಕು. ಇಲ್ಲದಿದ್ದರೆ ಅದನ್ನು ಕಾನೂನು ಪಾಲಕರಿಗೆ ವರ್ಗಾಯಿಸಲಾಗುತ್ತದೆ. ಒಂದೇ ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಖಾತೆಗಳಿದ್ದರೆ ಅವುಗಳನ್ನು ಮುಚ್ಚಬೇಕು. ಪ್ರಸ್ತುತ ಕೇಂದ್ರ ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ, ಪಿಪಿಎಫ್, ಕಿಸಾನ್ ವಿಕಾಸ ಪತ್ರ ಮುಂತಾದ ಹಲವು ಇವೆ. ಯೋಜನೆಯು 8.20% ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡಿದರೆ, 7.10% ಬಡ್ಡಿದರವನ್ನು ನೀಡುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_410.txt b/zeenewskannada/data1_url8_1_to_1110_410.txt new file mode 100644 index 0000000000000000000000000000000000000000..86b851d50424a804c187b368778de70bbe3f6747 --- /dev/null +++ b/zeenewskannada/data1_url8_1_to_1110_410.txt @@ -0,0 +1 @@ +ಚುನಾವಣೆ ನಂತರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಬದಲಾಗಲಿದೆ ವೇತನ ಪಡೆಯುವ ನಿಯಮ 8th : 8 ನೇ ವೇತನ ಆಯೋಗದ ರಚನೆಯು ಖಂಡಿತವಾಗಿಯೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ವೇತನ ಪರಿಷ್ಕರಣೆ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. 8th :ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ಕೇಂದ್ರ ವೇತನ ಆಯೋಗ ರಚನೆಗೆ ಸಂಬಂಧಿಸಿದ ಮಾಹಿತಿಗಾಗಿ ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದಾರೆ. 8ನೇ ವೇತನ ಆಯೋಗ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಕೂಡಾ ಬರೆಯಲಾಗಿದೆ. ಈ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಕಾಣಬಹುದು. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ () 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ಪತ್ರ ಬರೆದಿದೆ.ವಿವಿಧ ಬೇಡಿಕೆಗಳ ಜೊತೆಗೆ,ಪ್ರಸ್ತುತ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ. ಇದನ್ನೂ ಓದಿ : 8ನೇ ವೇತನ ಆಯೋಗದ ರಚನೆ :ಸಾಮಾನ್ಯವಾಗಿ,ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳು ಸೇರಿದಂತೆ ವೇತನದ ರಚನೆಯನ್ನು ನಿಯಂತ್ರಿಸುವ ನೀತಿಗಳಲ್ಲಿ ಮುಂದಿನ ಹಂತಗಳನ್ನು ಅಧ್ಯಯನ ಮಾಡಲು, ಪರಿಶೀಲಿಸಲು,ಸುಧಾರಿಸಲು ಮತ್ತು ಶಿಫಾರಸು ಮಾಡಲು ಹತ್ತು ವರ್ಷಗಳ ಮಧ್ಯಂತರದಲ್ಲಿ ಕೇಂದ್ರ ವೇತನ ಆಯೋಗವನ್ನು ರಚಿಸಲಾಗಿದೆ.ಕೇಂದ್ರ ಸರ್ಕಾರಿ ನೌಕರರ ವೇತನ,ಭತ್ಯೆ ಮತ್ತು ಸೇವಾ ಷರತ್ತುಗಳ ಆವರ್ತಕ ಪರಿಶೀಲನೆಗಾಗಿ ಶಾಶ್ವತ ಪ್ರಕ್ರಿಯೆಗಳನ್ನು ಸ್ಥಾಪಿಸಲು ಶಿಫಾರಸು ಮಾಡಿರುವುದನ್ನು ಕೂಡಾ ಇಲ್ಲಿ ಗಮನಿಸಬಹುದು. 8ನೇ ವೇತನ ಆಯೋಗ: ಮಾಡಿರುವ ಪ್ರಮುಖ ಬೇಡಿಕೆಗಳು ಯಾವುವು? :- ಮೊದಲ ಬೇಡಿಕೆಯಲ್ಲಿ ಸಂಘವು ಹೊಸ ಕೇಂದ್ರ ವೇತನ ಆಯೋಗವನ್ನು ರಚಿಸಲು ಮತ್ತು ವಿವಿಧ ಗುಂಪುಗಳ ನೌಕರರ ವೇತನದಲ್ಲಿನ ಅಸಮಾನತೆ ಮತ್ತು ವ್ಯತ್ಯಾಸಗಳನ್ನು ಸರಿಪಡಿಸಲು ಸರ್ಕಾರವನ್ನು ವಿನಂತಿಸಿದೆ. - ವೇತನ ಮತ್ತು ಭತ್ಯೆಗಳು,ಕೆಲಸದ ಪರಿಸ್ಥಿತಿಗಳು,ಬಡ್ತಿ ಪ್ರಕ್ರಿಯೆಗಳು ಮತ್ತು ನಂತರದ ವರ್ಗೀಕರಣಕ್ಕೆ ಸಂಬಂಧಿಸಿದ ಎಲ್ಲಾ ವ್ಯತ್ಯಾಸಗಳನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ವೇತನ ಸಮಿತಿಗೆ ಸಾಕಷ್ಟು ಸಮಯವನ್ನು ನಿಗದಿಪಡಿಸಲು ಒಕ್ಕೂಟ ಕೋರಿದೆ. ರಚನೆಯು ಖಂಡಿತವಾಗಿಯೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ವೇತನ ಪರಿಷ್ಕರಣೆ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಇದನ್ನೂ ಓದಿ : 8ನೇ ವೇತನ ಆಯೋಗದ ಅಗತ್ಯವೇನು? :ವಿವಿಧ ಗುಂಪುಗಳ ನಡುವಿನ ವೇತನ ವ್ಯತ್ಯಾಸ/ವಿರೋಧಾಭಾಸಗಳನ್ನು ಹೋಗಲಾಡಿಸಲು ಮೇಲೆ ವಿವರಿಸಿದ ಕಾರಣಗಳಿಗಾಗಿ ಹೊಸ ವೇತನ ಆಯೋಗವನ್ನು ರಚಿಸುವುದು ಅಗತ್ಯ ಎಂದು ಸಾರ್ವಜನಿಕ ಕುಂದುಕೊರತೆ ಇಲಾಖೆಯ ಪತ್ರದಲ್ಲಿ ತಿಳಿಸಲಾಗಿದೆ.ವೇತನ ಮತ್ತು ಭತ್ಯೆಗಳು, ಕೆಲಸದ ಪರಿಸ್ಥಿತಿಗಳು, ಬಡ್ತಿ ಪ್ರಕ್ರಿಯೆಗಳು, ಹುದ್ದೆಗಳ ವರ್ಗೀಕರಣಕ್ಕೆ ಸಂಬಂಧಿಸಿದ ಎಲ್ಲಾ ನೀತಿಗಳನ್ನು ಪರಿಶೀಲಿಸಲು ವೇತನ ಸಮಿತಿಗೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಭವಿಷ್ಯದ ವಿವಾದಗಳನ್ನು ತಪ್ಪಿಸಲು 8ನೇ ಕೇಂದ್ರ ವೇತನ ಆಯೋಗವನ್ನು ತಕ್ಷಣವೇ ಸ್ಥಾಪಿಸಬೇಕು ಮತ್ತು ಪ್ರಸ್ತುತ ಇರುವ ಎಲ್ಲಾ ವ್ಯತ್ಯಾಸಗಳನ್ನು ತೆಗೆದುಹಾಕಲು ವಿವರವಾದ ಶಿಫಾರಸುಗಳನ್ನು ಮಾಡಲು ಸಾಕಷ್ಟು ಸಮಯವನ್ನು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಇದನ್ನೂ ಓದಿ : ಇನ್ನು ಜೂನ್ 4 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ 8ನೇ ವೇತನ ಆಯೋಗದ ರಚನೆಯು ಖಂಡಿತವಾಗಿಯೂ ಹೊಸ ಸರ್ಕಾರ ಮಾಡುವ ಮೊದಲ ಕಾರ್ಯಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_411.txt b/zeenewskannada/data1_url8_1_to_1110_411.txt new file mode 100644 index 0000000000000000000000000000000000000000..95df743d51bb09bd2fbe8b527025cdb14fbd34dd --- /dev/null +++ b/zeenewskannada/data1_url8_1_to_1110_411.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ..! (01-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ01) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(01-05-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_412.txt b/zeenewskannada/data1_url8_1_to_1110_412.txt new file mode 100644 index 0000000000000000000000000000000000000000..957f2a0e2a7a443bf27aca74fb18f09bbf878503 --- /dev/null +++ b/zeenewskannada/data1_url8_1_to_1110_412.txt @@ -0,0 +1 @@ +ಭಾರೀ ಇಳಿಕೆಯಾಯಿತು ಗ್ಯಾಸ್ ಸಿಲಿಂಡರ್ ಬೆಲೆ ! ಇಂದಿನ ದರ ಎಷ್ಟಿದೆ ತಿಳಿಯಿರಿ : ತೈಲ ಮಾರುಕಟ್ಟೆ ಕಂಪನಿಗಳು ಮೇ ಮೊದಲ ದಿನ ಜನ ಸಾಮಾನ್ಯರಿಗೆ ರಿಲೀಫ್ ನೀಡಿವೆ.ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂ.ಯಷ್ಟು ಇಳಿಕೆ ಮಾಡಿದೆ. :ತೈಲ ಮಾರುಕಟ್ಟೆ ಕಂಪನಿಗಳು ಮೇ ಮೊದಲ ದಿನ ಜನ ಸಾಮಾನ್ಯರಿಗೆ ರಿಲೀಫ್ ನೀಡಿವೆ.ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂ.ಯಷ್ಟು ಇಳಿಕೆ ಮಾಡಿದೆ.ಹೊಸ ಬೆಲೆಗಳು ಇಂದಿನಿಂದ ಅಂದರೆ ಮೇ 1ರಿಂದಲೇ ದೇಶಾದ್ಯಂತ ಜಾರಿಗೆ ಬಂದಿವೆ.ಕಳೆದ ತಿಂಗಳು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿತ್ತು. ಏಪ್ರಿಲ್ 1 ರಂದು 30.50 ರೂ.ಯಷ್ಟು ದರ ಕಡಿತ ಮಾಡಲಾಗಿತ್ತು.ಆದರೆ ಮಾರ್ಚ್‌ನಲ್ಲಿ 25.5 ರೂಪಾಯಿ ಮತ್ತು ಫೆಬ್ರವರಿಯಲ್ಲಿ 14 ರೂಪಾಯಿಗಳಷ್ಟು ಬೆಲೆಯನ್ನು ಹೆಚ್ಚಿಸಲಾಗಿತ್ತು. ಕರ್ಮಶಿಯಲ್ ಸಿಲಿಂಡರ್ ಬೆಲೆ ಎಷ್ಟು ಆಯಿತು? :ದೇಶಾದ್ಯಂತ ಜಾರಿಗೆ ಬರುವಂತೆ 19 ರೂಪಾಯಿ ಕಡಿತಗೊಳಿಸಲಾಗಿದೆ. ಬೆಲೆ ಕಡಿತದ ನಂತರ ಕಮರ್ಷಿಯಲ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1745.50 ರೂ. ಕೋಲ್ಕತ್ತಾದಲ್ಲಿ 1859 ರೂ. ಮುಂಬಯಿಯಲ್ಲಿ 1698.50 ರೂ.ಗೆ ಮತ್ತು ಚೆನ್ನೈನಲ್ಲಿ 1911 ರೂ.ಗೆ ಆಗಿದೆ. ಇದನ್ನೂ ಓದಿ : ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ : 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ ಮನೆಗಳಲ್ಲಿ ಬಳಸುವ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಯು ಇಂಧನ ಬೆಲೆಯಲ್ಲಿ ಹೆಚ್ಚಳ :ಮೇ ತಿಂಗಳ ಮೊದಲ ದಿನವೇಶಾಕ್ ಸಿಕ್ಕಿದ್ದು, ವಾಯು ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ.ತೈಲ ಮಾರುಕಟ್ಟೆ ಕಂಪನಿಗಳು () ವಿಮಾನ ಇಂಧನದ ಬೆಲೆಯನ್ನು ಲೀಟರ್‌ಗೆ 749.25 ರೂ.ಗಳಷ್ಟು ಹೆಚ್ಚಿಸಿವೆ. ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಹಿಂದೆ, ಏಪ್ರಿಲ್‌ನಲ್ಲಿ ರೂ 502.91/ಕೆಜಿ ಲೀಟರ್‌ಗೆ ಇಳಿಕೆಯಾಗಿದ್ದರೆ, ಮಾರ್ಚ್‌ನಲ್ಲಿ ವಿಮಾನ ಇಂಧನ ಬೆಲೆ ಲೀಟರ್‌ಗೆ ರೂ 624.37/ಕೆಜಿ ಏರಿಕೆಯಾಗಿತ್ತು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_413.txt b/zeenewskannada/data1_url8_1_to_1110_413.txt new file mode 100644 index 0000000000000000000000000000000000000000..381f8024669b5d6823794933b8aa8201ff019133 --- /dev/null +++ b/zeenewskannada/data1_url8_1_to_1110_413.txt @@ -0,0 +1 @@ +ಯಾವುದೇ ಲೋನ್ ಮೇಲೆ ಬ್ಯಾಂಕ್ ಈ ಬಡ್ಡಿ ವಿಧಿಸಿದ್ದರೆ ಗ್ರಾಹಕರಿಗೆ ಹಿಂದಿರುಗಿಸಬೇಕಾಗುತ್ತದೆ ! ಆರ್‌ಬಿಐ ಕಟ್ಟು ನಿಟ್ಟಿನ ನಿರ್ಧಾರ : ಬ್ಯಾಂಕ್ ನಿಂದ ಲೋನ್ ಪಡೆದವರ ಪರವಾಗಿ ಆರ್ ಬಿಐ ಕೆಲ ನಿರ್ಧಾರ ತೆಗೆದುಕೊಂಡಿದೆ. ಈ ನೀತಿನಲ್ಲಿ ಬ್ಯಾಂಕ್ ಗಳು ಅನುಸರಿಸಿಕೊಂಡು ಬರುತ್ತಿರುವ ಕೆಲವು ಕ್ರಮ ತಪ್ಪು ಎನ್ನುವುದನ್ನು ಹೇಳಿದೆ. :ಗೃಹ ಸಾಲ,ವೈಯಕ್ತಿಕ ಸಾಲ ಅಥವಾ ಯಾವುದೇ ರೀತಿಯ ಸಾಲವನ್ನು ತೆಗೆದುಕೊಂಡಿದ್ದರೆ ಅಥವಾ ತೆಗೆದುಕೊಳ್ಳುವ ಬಗ್ಗೆ ಯೋಚನೆ ಇದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.ಸಾಲ ಮಂಜೂರಾದ ದಿನಾಂಕದಿಂದಲೇ ಗ್ರಾಹಕರಿಗೆ ಬಡ್ಡಿ ವಿಧಿಸುವ ಬಗ್ಗೆ ಆರ್ ಬಿಐ ಆಕ್ಷೇಪ ವ್ಯಕ್ತಪಡಿಸಿದೆ.ಪ್ರಸ್ತುತ ಯಾವುದೇ ಸಾಲವನ್ನು ವಿ ತರಿಸಿದ ದಿನದಿಂದಲೇ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.ಗೃಹ ಸಾಲ ಅಥವಾ ಇತರ ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳುವಾಗ,ಹಣದ ಮಂಜೂರಾತಿ ಮತ್ತು ಸ್ವೀಕೃತಿಯ ನಡುವೆ ಬಹಳಷ್ಟು ದಿನಗಳ ಅಂತರವಿರುತ್ತದೆ.ಆದರೆ, ಬ್ಯಾಂಕ್ ಗಳು ಸಾಲ ಮಂಜೂರಾದ ದಿನಾಂಕದಿಂದಲೇ ಬಡ್ಡಿಯನ್ನು ವಿಧಿಸುತ್ತದೆ. ಅದು ಸಾಲ ಪಡೆಯುವವರಿಗೆ ಹೆಚ್ಚುವರಿ ಹೊರೆಯಾಗುತ್ತದೆ. ಉಪಯೋಗಿಸದೇ ಇರುವ ಹಣದ ಮೇಲೆಯೂ ಬಡ್ಡಿ :ಸಾಲ ಮಂಜೂರಾತಿ ಅಥವಾ ಸಾಲ ಒಪ್ಪಂದದ ದಿನಾಂಕದಿಂದ ಬಡ್ಡಿ ವಿಧಿಸುವುದು ನಿಯಮಗಳಿಗೆ ವಿರುದ್ಧವಾಗಿದೆ.ಅನೇಕ ಬಾರಿ ಬ್ಯಾಂಕ್‌ಗಳು ಸಾಲವನ್ನು ವಿತರಿಸುವ ಮೊದಲಿನಿಂದಲೇ ಗ್ರಾಹಕರಿಗೆ ಬಡ್ಡಿ ವಿಧಿಸಲು ಪ್ರಾರಂಭಿಸುತ್ತವೆ.ಸಾಲ ಮಂಜೂರಾದ ನಂತರ ಅದು ಗ್ರಾಹಕರ ಖಾತೆಗೆ ಬರುವಾಗ ಹಲವು ಬಾರಿ ವಿಳಂಬವಾಗುತ್ತದೆ.ಈ ಅವಧಿಯಲ್ಲಿ,ಬ್ಯಾಂಕ್ ಬಡ್ಡಿ ವಿಧಿಸಿದರೆ, ಗ್ರಾಹಕ ತಾನು ಸ್ವೀಕರಿಸದ ಹಣಕ್ಕೂ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.ಇದು ಸಾಲದ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ,ಚೆಕ್ ಮೂಲಕ ಸಾಲವನ್ನು ನೀಡಿದರೆ,ಅನೇಕ ಬಾರಿ ಬ್ಯಾಂಕ್‌ಗಳು ಚೆಕ್‌ನ ದಿನಾಂಕದಿಂದ ಬಡ್ಡಿಯನ್ನು ವಿಧಿಸಲು ಪ್ರಾರಂಭಿಸುತ್ತವೆ ಚೆಕ್ ಅನ್ನು ಎನ್‌ಕ್ಯಾಶ್ ಮಾಡಿದ ದಿನಾಂಕದಿಂದ ಅಲ್ಲ.ಇದರರ್ಥ ಗ್ರಾಹಕ ತಾನು ಇನ್ನೂ ಬಳಸದ ಹಣಕ್ಕೂ ಬಡ್ಡಿಯನ್ನು ಪಾವತಿಸಬೇಕಾಗಬಹುದು. ಇದನ್ನೂ ಓದಿ : ಅನೇಕ ಬಾರಿ ಬ್ಯಾಂಕುಗಳು ಮುಂಚಿತವಾಗಿ ಕಂತುಗಳನ್ನು ತೆಗೆದುಕೊಳ್ಳುತ್ತವೆ. ಹೀಗೆ ವಿವಿಧ ಸಂದರ್ಭಗಳಲ್ಲಿ ಗ್ರಾಹಕರು ಸಾಲದ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.ಇದರಿಂದಾಗಿ ಗ್ರಾಹಕರು ನಷ್ಟ ಅನುಭವಿಸಬೇಕಾಗುತ್ತದೆ. ಬ್ಯಾಂಕಿನ ಮೇಲಿನ ನಂಬಿಕೆಯು ಕಡಿಮೆಯಾಗುತ್ತದೆ.ಇದಲ್ಲದೆ,ಕೆಲವುಅದೇ ತಿಂಗಳಲ್ಲಿ ಸಾಲವನ್ನು ನೀಡಿದರೂ ಅಥವಾ ಹಿಂತಿರುಗಿಸಿದರೂ ಸಹ ಇಡೀ ತಿಂಗಳಿಗೆ ಬಡ್ಡಿಯನ್ನು ವಿಧಿಸುತ್ತವೆ ಎನ್ನುವ ಅಂಶ ಕೂಡಾ ಆರ್‌ಬಿಐ ಗಮನಕ್ಕೆ ಬಂದಿದೆ.ಕೆಲವೊಮ್ಮೆ ಸಾಲ ನೀಡುವಾಗ ಬ್ಯಾಂಕ್‌ಗಳು ಕೆಲವು ಕಂತುಗಳನ್ನು ಮುಂಗಡವಾಗಿ ತೆಗೆದುಕೊಳ್ಳುತ್ತವೆ ಎಂದು ಆರ್‌ಬಿಐ ಹೇಳಿದೆ.ಸಂಪೂರ್ಣ ಸಾಲವನ್ನು ಪಡೆಯದಿದ್ದರೂ,ಸಾಲದ ಸಂಪೂರ್ಣ ಮೊತ್ತಕ್ಕೆ ಬಡ್ಡಿಯನ್ನು ವಿಧಿಸುತ್ತಲೇ ಇರುತ್ತಾರೆ. ಉದಾಹರಣೆಗೆ, 10,000 ರೂ. ಸಾಲವನ್ನು ಪಡೆದಿದ್ದರೆ ಪ್ರತಿ ತಿಂಗಳು ಕಂತು ಪಾವತಿಸಬೇಕು.ಸಾಲ ನೀಡುವಾಗ ಬ್ಯಾಂಕ್ ಮುಂದಿನ ಎರಡು ತಿಂಗಳ ಕಂತನ್ನು ಅಂದರೆ 2,000 ರೂ.ಗಳನ್ನು ಮುಂಗಡವಾಗಿ ತೆಗೆದುಕೊಳ್ಳುತ್ತದೆ.ಅಂದರೆ ನಿಮಗೆ ಇಲ್ಲಿ ಸಿಗುವುದು ಕೇವಲ 8,000 ರೂ. ಆದರೆ, ಬ್ಯಾಂಕ್ ನಿಮಗೆ ಸಂಪೂರ್ಣ 10,000 ರೂ, ಮೇಲೆ ಬಡ್ಡಿ ವಿಧಿಸುತ್ತದೆ.ಈ ಕ್ರಮ ತಪ್ಪು ಎನ್ನುತ್ತದೆ ಆರ್ ಬಿಐ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_414.txt b/zeenewskannada/data1_url8_1_to_1110_414.txt new file mode 100644 index 0000000000000000000000000000000000000000..3551a0d95881526fcd529fdf6bee2b3ad1ec92c4 --- /dev/null +++ b/zeenewskannada/data1_url8_1_to_1110_414.txt @@ -0,0 +1 @@ +: ರಾಜ್ಯದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ! (30-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಏಪ್ರಿಲ್‌30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(30-04-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_415.txt b/zeenewskannada/data1_url8_1_to_1110_415.txt new file mode 100644 index 0000000000000000000000000000000000000000..b0f595828a68de4a0dcb8ea1a59da54e4c3e5303 --- /dev/null +++ b/zeenewskannada/data1_url8_1_to_1110_415.txt @@ -0,0 +1 @@ +: ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್ : ಮೇ ತಿಂಗಳ ಮೊದಲ ದಿನ ಎಂದರೆ ಮೇ 01ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದಲ್ಲದೆ, ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಯಾವ್ಯಾವ ದಿನ ರಜೆ ಇರಲಿದೆ ತಿಳಿಯಿರಿ. : ನಾಳೆಯಿಂದ ಮೇ ತಿಂಗಳು ಆರಂಭವಾಗಲಿದೆ. ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ ಇರಲಿದೆ ಎಂದು ತಿಳಿಯಲು ಇಲ್ಲಿದೆ ಆರ್‌ಬಿ‌ಐ ರಜಾ ದಿನಗಳ ಪಟ್ಟಿ. ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ?() ಬಿಡುಗಡೆ ಮಾಡಿರುವ ಬ್ಯಾಂಕ್‌ಗಳ ರಜೆ ದಿನ ಪಟ್ಟಿಯ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ನಾಲ್ಕು ಭಾನುವಾರಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದನ್ನೂ ಓದಿ- ಆರ್‌ಬಿ‌ಐಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದಯ ( ) ಪ್ರಕಾರ, ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಸ್ಥಳೀಯ ರಜೆಗಳು ಬದಲಾಗಲಿವೆ. ಇದರೊಂದಿಗೆ ಚುನಾವಣಾ ಪ್ರದೇಶಗಳಲ್ಲಿ ಮತದಾನದ ದಿನದಂದು ಬ್ಯಾಂಕ್‌ಗಳಿಗೆ ರಜೆ ( ) ಇರಲಿದೆ. ಇದನ್ನೂ ಓದಿ- ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ?ಮೇ 01: ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ಕಾರಣ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.ಮೇ 05: ಭಾನುವಾರ ರಜೆ.ಮೇ 07ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.ಮೇ 08: ರವೀಂದ್ರನಾಥ ಟ್ಯಾಗೋರ್ ಜಯಂತಿ ರಜೆ. (ಕೋಲ್ಕತ್ತಾದಲ್ಲಿ ಮಾತ್ರ)ಮೇ 10: ಬಸವ ಜಯಂತಿ/ಅಕ್ಷಯ ತೃತೀಯದ ಕಾರಣ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.ಮೇ 11: ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ.ಮೇ 12: ಭಾನುವಾರ ರಜೆ.ಮೇ 13: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಕಾರಣ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.ಮೇ 16: ರಾಜ್ಯ ದಿನದ ಕಾರಣ, ಗ್ಯಾಂಗ್ಟಾಕ್‌ನ ಎಲ್ಲಾ ಬ್ಯಾಂಕ್‌ಗಳು ಈ ದಿನ ಮುಚ್ಚಲ್ಪಡುತ್ತವೆ.ಮೇ 19: ಭಾನುವಾರ ರಜೆ.ಮೇ 20: ಬೇಲಾಪುರ ಮತ್ತು ಮುಂಬೈನಲ್ಲಿ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಮೇ 23: ಬುದ್ಧ ಪೂರ್ಣಿಮಾ ರಜೆಮೇ 25: ನಾಲ್ಕನೇ ಶನಿವಾರ ರಜೆಮೇ 26: ಭಾನುವಾರ ರಜೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_416.txt b/zeenewskannada/data1_url8_1_to_1110_416.txt new file mode 100644 index 0000000000000000000000000000000000000000..3f02fc34c132a7294ba14dad03be5e67967378e4 --- /dev/null +++ b/zeenewskannada/data1_url8_1_to_1110_416.txt @@ -0,0 +1 @@ +ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ ! :ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ. :ಪ್ರತಿ ತಿಂಗಳು ನೌಕರರು ತಮ್ಮ ಸಂಬಳದಿಂದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಕೂಡಾ ಅಷ್ಟೇ ಪ್ರಮಾಣದ ಮೊತ್ತವನ್ನು ಠೇವಣಿ ಮಾಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಕೂಡಾ ಈ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತದೆ. ಇತ್ತೀಚೆಗೆ ಇಪಿಎಫ್‌ಒ ಪಿಎಫ್ ಮೊತ್ತದ ಮೇಲಿನ ಬಡ್ಡಿ ದರವನ್ನು ಶೇಕಡಾ 8.25ಕ್ಕೆ ಹೆಚ್ಚಿಸಿದೆ.ಇದೀಗ ಕೋಟಿಗಟ್ಟಲೆ ಇಪಿಎಫ್ ಸದಸ್ಯರು ಈ ಮೊತ್ತ ಯಾವಾಗ ಖಾತೆಗೆ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅನೇಕ ಸದಸ್ಯರುಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ. ಇದನ್ನೂ ಓದಿ : ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಇಪಿಎಫ್‌ಒ, ಇಪಿಎಫ್ ಸದಸ್ಯರ ಖಾತೆಗಳಿಗೆ ಇಪಿಎಫ್ ಬಡ್ಡಿ ಮೊತ್ತವನ್ನು ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.ಇದರ ಹೊರತಾಗಿ,ಬಡ್ಡಿಯ ವಿಷಯದಲ್ಲಿ ಯಾವುದೇ ಸದಸ್ಯರಿಗೆ ಯಾವುದೇ ನಷ್ಟವಾಗದಂತೆ ಇಪಿಎಫ್‌ಒ ನೋಡಿಕೊಳ್ಳಲಿದೆ ಎಂದು ಹೇಳಿದೆ. ಪಿಎಫ್ ಸದಸ್ಯರು ತಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಪರಿಶೀಲಿಸಬಹುದು.ಈ ವಿವರಗಳನ್ನು ಆನ್‌ಲೈನ್‌ನಲ್ಲಿ ಇಪಿಎಫ್‌ಒ ವೆಬ್‌ಸೈಟ್ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಮತ್ತು ಆಫ್‌ಲೈನ್‌ನಲ್ಲಿ ಎಸ್‌ಎಂಎಸ್ ಅಥವಾ ಮಿಸ್ಟ್ ಕಾಲ್ ಮೂಲಕ ಪರಿಶೀಲಿಸಬಹುದು. ಇಪಿಎಫ್‌ಒ ವೆಬ್‌ಸೈಟ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ ವಿಧಾನ :- ಮೊದಲು ಇಪಿಎಫ್ ವೆಬ್‌ಸೈಟ್ಗೆ ಹೋಗಿ- ಪೋರ್ಟಲ್‌ಗೆ ಲಾಗ್ ಇನ್ ಮಾಡಿ.- ಅದರಲ್ಲಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.- ನಂತರ ಅದರಲ್ಲಿ ಆಯ್ಕೆಯನ್ನು ಆರಿಸಿ.- ಅದರ ನಂತರ ಆಯ್ಕೆಯನ್ನು ಆರಿಸಿ.- ಇದರಲ್ಲಿ ಉದ್ಯೋಗಿಗಳುಮಾಸಿಕ ಕೊಡುಗೆ ಮತ್ತು ಒಟ್ಟು ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುತ್ತದೆ. ಇದನ್ನೂ ಓದಿ : ಅಪ್ಲಿಕೇಶನ್‌ ಮೂಲಕ ಬ್ಯಾಲೆನ್ಸ್ ಪರಿಶೀಲನೆ :ಉಮಾಂಗ್ ಅಪ್ಲಿಕೇಶನ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಲು ಮೊಬೈಲ್‌ನಲ್ಲಿ ಉಮಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.ಈ ಆ್ಯಪ್‌ನಲ್ಲಿ ಉದ್ಯೋಗಿಗಳು 127 ರೀತಿಯ ಸೇವೆಗಳ ಲಾಭವನ್ನು ಪಡೆಯಬಹುದು. ಉಮಾಂಗ್ ಅಪ್ಲಿಕೇಶನ್ ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಬ್ಯಾಲೆನ್ಸ್ ಪರಿಶೀಲಿಸಲು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ನಂತರ ಆಯ್ಕೆಯನ್ನು ಆರಿಸಿ.ಇದಾದ ನಂತರ ಸಂಖ್ಯೆಯನ್ನು ನಮೂದಿಸಿ. ಈಗ ನಿಮ್ಮ ಮೊಬೈಲ್‌ ಗೆ ಬರುತ್ತದೆ. ಅದನ್ನು ಹಾಕಿ. ನಂತರ, ಇ-ಪಾಸ್‌ಬುಕ್ ವೀಕ್ಷಿಸಲು ಸದಸ್ಯರ ಐಡಿ ಮೇಲೆ ಕ್ಲಿಕ್ ಮಾಡಬೇಕು. ಎಸ್‌ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? :-ನಿಮ್ಮ ವಿವರಗಳೊಂದಿಗೆ ಅನ್ನು ಸಂಯೋಜಿಸಿದ್ದರೆ,ಈ ಪ್ರಕ್ರಿಯೆಯನ್ನು ಅನುಸರಿಸಿ.- ಮೊಬೈಲ್ ಸಂಖ್ಯೆ 7738299899 ಗೆ ಕಳುಹಿಸಿ- ' ' ಸ್ವರೂಪದಲ್ಲಿ ಕಳುಹಿಸಿ.- ಅಲ್ಲಿ ಕೊನೆಯ ಮೂರು ಅಕ್ಷರಗಳು ಭಾಷೆಯನ್ನು ಸೂಚಿಸುತ್ತವೆ.- ನಿಮ್ಮ ಸಕ್ರಿಯವಾಗಿದ್ದರೆ ಮತ್ತು ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಮತ್ತು ಗೆ ಲಿಂಕ್ ಮಾಡಿದ್ದರೆ ನಂತರ ನೀವು ಕಳುಹಿಸುವ ಮೂಲಕ ಈ ವಿವರವನ್ನು ತಿಳಿದುಕೊಳ್ಳಬಹುದು.ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪ್ಯಾನ್‌ನೊಂದಿಗೆ ನಿಮ್ಮ ಅನ್ನು ಲಿಂಕ್ ಮಾಡದಿದ್ದರೆ, ಮೂಲಕ ನಿಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನೊಂದಿಗೆ ಅನ್ನು ಪೂರ್ಣಗೊಳಿಸಬೇಕು. ಇದನ್ನೂ ಓದಿ : ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? :ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_417.txt b/zeenewskannada/data1_url8_1_to_1110_417.txt new file mode 100644 index 0000000000000000000000000000000000000000..9cbd307406a655a092c41b6093508afc90187c57 --- /dev/null +++ b/zeenewskannada/data1_url8_1_to_1110_417.txt @@ -0,0 +1 @@ +ಮಸಾಲೆಗಳಲ್ಲಿ ಟೈಫಾಯಿಡ್ ಬ್ಯಾಕ್ಟೀರಿಯಾ! 31% ಶಿಪ್ಪಿಂಗ್ ತಿರಸ್ಕರಿಸಿದ ಅಮೆರಿಕಾ : ಅಮೆರಿಕದ ಆಹಾರ ಸಂಸ್ಥೆ ಕೂಡಾ ಈ ಮಸಾಲೆಗಳ ತನಿಖೆ ನಡೆಸಿದೆ. ಅಮೆರಿಕದಲ್ಲಿಯೂ ಭಾರತೀಯ ಮಸಾಲೆ ಕಂಪನಿಗೆ ಹಿನ್ನೆಡೆಯಾಗಿದೆ. :ಭಾರತವನ್ನು ಮಸಾಲೆಗಳ ದೇಶ ಎಂದು ಕರೆಯಲಾಗುತ್ತದೆ. ಆದರೆ ಈ ದಿನಗಳಲ್ಲಿ ಭಾರತದ ಎರಡು ಮಸಾಲೆ ಕಂಪನಿಗಳು ಭಾರೀ ಸುದ್ದಿಯಲ್ಲಿದೆ. ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಯನ್ನು ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ನಿಷೇಧಿಸಲಾಗಿದೆ.ಈ ಕಂಪನಿಗಳ ಕೆಲವು ಮಸಾಲೆಗಳಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಅಪಾಯಕಾರಿ ಕೀಟನಾಶಕಗಳು ಕಂಡುಬಂದಿವೆ ಎಂದು ಆರೋಪಿಸಲಾಗಿದೆ. ನಂತರ ಈ ಎರಡೂ ದೇಶಗಳಲ್ಲಿ ಮತ್ತು ಎವರೆಸ್ಟ್ ಮಸಾಲೆಗಳ ಮಾರಾಟವನ್ನು ನಿಷೇಧಿಸಲಾಯಿತು. ಈ ಸುದ್ದಿಯ ಬೆನ್ನಲ್ಲೇ ಅಮೆರಿಕದ ಆಹಾರ ಸಂಸ್ಥೆ ಕೂಡಾ ಈ ಮಸಾಲೆಗಳ ತನಿಖೆ ನಡೆಸಿದೆ. ಅಮೆರಿಕದಲ್ಲಿಯೂ ಭಾರತೀಯ ಮಸಾಲೆ ಕಂಪನಿಗೆ ಹಿನ್ನೆಡೆಯಾಗಿದೆ. ಅಮೆರಿಕಾದಲ್ಲಿಯೂ ಶಾಕ್ ಸಿಕ್ಕಿದೆ. ರಫ್ತು ಮಾಡಿದ ಮಸಾಲೆಗಳ ಶಿಪ್ ಮೆಂಟ್ ಅನ್ನು ನಿರಾಕರಿಸಲಾಗಿದೆ. ಆಹಾರ ಸುರಕ್ಷತೆ ನಿಯಂತ್ರಕವು ಆರು ತಿಂಗಳಲ್ಲಿ ರಫ್ತು ಮಾಡಿದ ಎಲ್ಲಾ ಮಸಾಲೆಗಳಲ್ಲಿ 31 ಪ್ರತಿಶತವನ್ನು ತಿರಸ್ಕರಿಸಿದೆ. ಅಕ್ಟೋಬರ್ 2023ರಲ್ಲಿ, ನ ಎಲ್ಲಾ ಸಾಗಣೆಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು, ಅಂದರೆ 11 ಶಿಪ್ಪಿಂಗ್ ಅನ್ನು ಅಮೆರಿಕಾ ತಿರಸ್ಜರಿಸಿದೆ. ಇದನ್ನೂ ಓದಿ : ವರದಿಯ ಪ್ರಕಾರ,ತಿರಸ್ಕರಿಸಿದ ಶಿಪ್ಪಿಂಗ್ಕಲುಷಿತಗೊಂಡಿವೆ.ಸಾಲ್ಮೊನೆಲ್ಲಾ ಕಂಟ್ಯಾಮಿನೆಶನ್ ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು, ಇದರ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.ಈ ಕಾರಣದಿಂದಾಗಿ, ಕರುಳಿನ ಸೋಂಕು ಸಂಭವಿಸುವ ಸಾಧ್ಯತೆ ಹೆಚ್ಚು. ಈ ಬ್ಯಾಕ್ಟೀರಿಯಾದಿಂದ ಟೈಫಾಯಿಡ್ ಸಂಭವಿಸುತ್ತದೆ.ತಜ್ಞರ ಪ್ರಕಾರ, ಕೊಯ್ಲು ಮಾಡುವುದರಿಂದ ಹಿಡಿದು ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ವರೆಗೆ ವ್ಯಾಲ್ಯೂ ಚೈನ್ ಅನ್ನು ಸರಿಯಾಗಿ ನಿರ್ವಹಿಸದಿದ್ದರೆ, ಸಾಲ್ಮೊನೆಲ್ಲಾ ಬ್ಯಾಕ್ಟೀರಿದಿಂದ ಬಚಾವ್ ಆಗುವುದು ಸಾಧ್ಯವಿಲ್ಲ. ವರದಿಯ ಪ್ರಕಾರ, ಅಮೆರಿಕದ ಎಫ್‌ಡಿಐ ಜನವರಿ 2022 ರಲ್ಲಿ ಎಂಡಿಎಚ್‌ನ ಉತ್ಪಾದನಾ ಘಟಕವನ್ನು ಪರಿಶೀಲಿಸಿತ್ತು. ಆ ಸಂದರ್ಭದಲ್ಲಿ ಘಟಕದಲ್ಲಿ ಸ್ವಚ್ಛತೆ ಕಾಪಾಡದಿರುವ ಅಂಶ ಬೆಳಕಿಗೆ ಬಂದಿತ್ತು. ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಭಾರತೀಯ ಮಸಾಲೆಗಳ ಮೇಲೆ ಬಿಕ್ಕಟ್ಟು ಹೆಚ್ಚುತ್ತಿದೆ. ಮಸಾಲೆ ಕಂಪನಿಗಳ ಆತಂಕವೂ ಹೆಚ್ಚುತ್ತಿದೆ.ಕಂಪನಿಯ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ, ಅದರ ಮಸಾಲೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದರು. ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಿಯಂತ್ರಕರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_418.txt b/zeenewskannada/data1_url8_1_to_1110_418.txt new file mode 100644 index 0000000000000000000000000000000000000000..0d9298d24bb96d3e161304c38ca7c80dae76277f --- /dev/null +++ b/zeenewskannada/data1_url8_1_to_1110_418.txt @@ -0,0 +1 @@ +: ಭಾರತದಲ್ಲಿ ಚಿನ್ನದ ದರ ಹೆಚ್ಚಳ: ಬೆಳ್ಳಿಯ ಬೆಲೆ ಕುಸಿತ! 30th: ಭಾರತದಲ್ಲಿ ಏಪ್ರಿಲ್ 30 2024, ಮಂಗಳವಾರದಂದು ಚಿನ್ನದ ಬೆಲೆ ಏರಿಕೆಯಾಗಿದೆ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಏಪ್ರಿಲ್ 30 2024 ಮಂಗಳವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 73,897 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 67,689 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 83,900 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 600 ರೂ. ಇಳಿಕೆಯಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_419.txt b/zeenewskannada/data1_url8_1_to_1110_419.txt new file mode 100644 index 0000000000000000000000000000000000000000..ce6a4b7aced19af69857378f9602fbbf2af05ca0 --- /dev/null +++ b/zeenewskannada/data1_url8_1_to_1110_419.txt @@ -0,0 +1 @@ +ಕೈಗೆಟಕುವ ದರದಲ್ಲಿ ಎಸಿ,ಫ್ರಿಡ್ಜ್,ಟಿವಿ,ವಾಷಿಂಗ್ ಮೆಷಿನ್!ಆರಂಭವಾಗಿದೆ ಮುಖೇಶ್ ಅಂಬಾನಿಯ ಹೊಸ ಬಿಸಿನೆಸ್! : ಅನೇಕ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಲು ವೈಜರ್ ಎಂಬ ಹೊಸ ಬ್ರಾಂಡ್‌ನೊಂದಿಗೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ಮಾರುಕಟ್ಟೆಯನ್ನು ರಿಲಯನ್ಸ್ ಪ್ರವೇಶಿಸಲಿದೆ. :ಇಂದು ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ಇದೀಗ ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಲು ವೈಜರ್ ಎಂಬ ಹೊಸ ಬ್ರಾಂಡ್‌ನೊಂದಿಗೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ಮಾರುಕಟ್ಟೆಯನ್ನು ರಿಲಯನ್ಸ್ ಪ್ರವೇಶಿಸಲಿದೆ.ವರದಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರಿಯಲ್‌ನ ಇತ್ತೀಚಿನ ಆವಿಷ್ಕಾರವಾಗಿದೆ.ಇದು ಭಾರತದಾದ್ಯಂತ ಲಾಂಚ್ ಆಗಲಿದೆ.ಇದರೊಂದಿಗೆ ಕಂಪನಿಯು ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಅಗ್ಗದ ದರದಲ್ಲಿ ಎಸಿ, ಫ್ರಿಡ್ಜ್, ಟಿವಿ, ಕೂಲರ್ :ಕಳೆದ ವರ್ಷ ಭಾರತದಲ್ಲಿ ತಯಾರಿಸಿದ ಗ್ರಾಹಕ ಸರಕುಗಳಅನ್ನು ಪ್ರಾರಂಭಿಸಲಾಯಿತು. ಕಂಪನಿಯು ಈ ಬ್ರಾಂಡ್‌ನೊಂದಿಗೆ ಹಿಟ್ಟು, ಅಕ್ಕಿ ಮತ್ತು ಕಾಳುಗಳಂತಹ ಕಡಿಮೆ ಬೆಲೆಯ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದನ್ನೂ ಓದಿ : ಈ ನಡುವೆ, ಇದೀಗ ರಿಲಯನ್ಸ್ ಅಗ್ಗದ ಎಸಿಗಳು, ಫ್ರಿಜ್, ಟಿವಿ, ಕೂಲರ್ ಗಳಂತಹ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ವ್ಯಾಪಾರವನ್ನು ಪ್ರವೇಶಿಸಲು ಸಜ್ಜಾಗಿದೆ.ಗೃಹೋಪಯೋಗಿ ವಸ್ತುಗಳ ವ್ಯವಹಾರಕ್ಕೆ ಕಾಲಿಡುತ್ತಿದ್ದಂತೆ ವಿದೇಶಿ ಕಂಪನಿಗಳ ಪ್ರಾಬಲ್ಯವನ್ನು ಕೊನೆಗಾಣಿಸಲು ಸಂಸ್ಥೆ ಸಜ್ಜಾಗಿದೆ. ಬ್ರ್ಯಾಂಡ್ ಪರಿಚಯ :ಏರ್ ಕೂಲರ್‌ಗಳನ್ನು ಈಗಾಗಲೇ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರಿಟೇಲ್ ಅಂಗವಾದ ರಿಲಯನ್ಸ್ ರೀಟೈಲ್ ಬಿಡುಗಡೆ ಮಾಡಿದೆ.ಈ ಮೂಲಕ ತನ್ನ ಕಂಪನಿಯ ಇತ್ತೀಚಿನ ಬ್ರಾಂಡ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದನ್ನು ಸಾರಿದಂತಾಗಿದೆ. ಇದರೊಂದಿಗೆ ಟೆಲಿವಿಷನ್‌, ವಾಷಿಂಗ್ ಮೆಷಿನ್, ರೆಫ್ರಿಜರೇಟರ್‌ಗಳು, ಏರ್ ಕಂಡಿಷನರ್‌ಗಳು, ಸಣ್ಣ ಉಪಕರಣಗಳು ಮತ್ತು ಎಲ್‌ಇಡಿ ಬಲ್ಬ್‌ಗಳಂಥಹ ಉತ್ಪನ್ನಗಳನ್ನು ಪ್ರಾರಂಭಿಸಲು ಯೋಜಿಸಿದೆ. ಇದನ್ನೂ ಓದಿ : ಬ್ರಾಂಡ್ ಉತ್ಪನ್ನಗಳು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು, ಡೀಲರ್‌ಗಳು, ಪ್ರಾದೇಶಿಕ ಚಿಲ್ಲರೆ ಅಂಗಡಿಗಳು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಬೇರೆ ಬೇರೆ ಪ್ಲಾಟ್ ಫಾರಂ ಗಳಲ್ಲಿ ಲಭ್ಯವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_42.txt b/zeenewskannada/data1_url8_1_to_1110_42.txt new file mode 100644 index 0000000000000000000000000000000000000000..05dea4e811a855fcc58a280133b8334816434f09 --- /dev/null +++ b/zeenewskannada/data1_url8_1_to_1110_42.txt @@ -0,0 +1 @@ +: ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ (25-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಆಗಸ್ಟ್‌ 25) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಆಗಸ್ಟ್‌ 25) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,519 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(25-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_420.txt b/zeenewskannada/data1_url8_1_to_1110_420.txt new file mode 100644 index 0000000000000000000000000000000000000000..88b3320960023679198cad048d05fcc30efdfbdd --- /dev/null +++ b/zeenewskannada/data1_url8_1_to_1110_420.txt @@ -0,0 +1 @@ +220F: ರಹಸ್ಯವಾಗಿ ಹೊಸ ಪಲ್ಸರ್‌ 220F ಬಿಡುಗಡೆ ಮಾಡಿದ ಬಜಾಜ್‌ ! ಬಜಾಜ್ ಪಲ್ಸರ್ 220F: ಬಜಾಜ್ ತನ್ನ ಜನಪ್ರಿಯ ಮೋಟಾರ್‌ಸೈಕಲ್ ಪಲ್ಸರ್ 220Fನ ನವೀಕರಿಸಿದ ಆವೃತ್ತಿಯನ್ನು ರಹಸ್ಯವಾಗಿ ಹೊರತಂದಿದೆ. ಈ ಸೆಮಿ-ಫೇರ್ಡ್ ಮೋಟಾರ್‌ಸೈಕಲ್‌ನ ಹೊಸ ಮಾದರಿಗಳು ಡೀಲರ್‌ಶಿಪ್‌ಗಳಿಗೆ ಬರಲಾರಂಭಿಸಿವೆ. 220F:ಬಜಾಜ್ ತನ್ನ ಜನಪ್ರಿಯ ಮೋಟಾರ್‌ಸೈಕಲ್ ಪಲ್ಸರ್ 220Fನ ಆವೃತ್ತಿಯನ್ನು ರಹಸ್ಯವಾಗಿ ಹೊರತಂದಿದೆ. ಈ ಸೆಮಿ-ಫೇರ್ಡ್ ಮೋಟಾರ್‌ಸೈಕಲ್‌ನ ಹೊಸ ಮಾದರಿಗಳು ಡೀಲರ್‌ಶಿಪ್‌ಗಳಿಗೆ ಬರಲಾರಂಭಿಸಿವೆ. ಪಲ್ಸರ್ N150, N160, NS200 ಮತ್ತು ಇತ್ತೀಚೆಗೆ ಬಿಡುಗಡೆಯಾದ N250ನಲ್ಲಿ ಕಂಡುಬರುವ ಅದೇ Updateಗಳನ್ನು ಹೊಸ ಪಲ್ಸರ್ 220F ಹೊಂದಿದೆ.ಆದರೆ ಈ ಹೊಸ ಪಲ್ಸರ್ 220F ಬಿಡುಗಡೆಯನ್ನು ಬಜಾಜ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಇದರ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದರ ಬೆಲೆ1.40 ಲಕ್ಷದಿಂದ ರೂ 1.45 ಲಕ್ಷ ರೂ. (ಎಕ್ಸ್ ಶೋ ರೂಂ) ಇರಬಹುದೆಂದು ಅಂದಾಜಿಸಲಾಗಿದೆ. 2024ನಲ್ಲಿನ ಅತಿದೊಡ್ಡ ಅಂದರೆ ಅದರ ಸಂಪೂರ್ಣ-ಡಿಜಿಟಲ್ ಉಪಕರಣ ಕನ್ಸೋಲ್. ಇದು ಸ್ಟೈಲಿಶ್ ಮಾತ್ರವಲ್ಲದೆ ಬಜಾಜ್ ರೈಡ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ಅನೇಕ ಉಪಯುಕ್ತ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಈ ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ, ಹ್ಯಾಂಡಲ್‌ಬಾರ್‌ನ ಎಡಭಾಗದಲ್ಲಿ ಹೊಸ ಸ್ವಿಚ್‌ಗಿಯರ್ ಸಹ ಒದಗಿಸಲಾಗಿದೆ, ಇದನ್ನು ಪರದೆಯ ಮೇಲಿನ ಮೆನುವನ್ನು ಪ್ರವೇಶಿಸಲು ಟಾಗಲ್ ಮಾಡಬಹುದು. ಇದನ್ನೂ ಓದಿ: ಚಾರ್ಜಿಂಗ್ ಪೋರ್ಟ್ ಅನ್ನು ಸಹ ಇದಕ್ಕೆ ಸೇರಿಸಲಾಗಿದ್ದು, ಇದನ್ನು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನ ಪಕ್ಕದಲ್ಲಿ ಇರಿಸಲಾಗಿದೆ. ವಿನ್ಯಾಸದಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಲಾಗಿಲ್ಲ, ಆದರೆ ಬೈಕ್ ಖಂಡಿತವಾಗಿಯೂ ಹೊಸ ಬಾಡಿ ಡಿಕಾಲ್‌ಗಳನ್ನು ಪಡೆದುಕೊಂಡಿದೆ, ಬಿಕಿನಿ ಫೇರಿಂಗ್‌ನಲ್ಲಿ '220' ಬ್ರ್ಯಾಂಡಿಂಗ್ ಮಾಡಲಾಗಿದೆ. ಮೇಲೆ ಹೇಳಿದಂತೆ ಬೈಕ್‌ನ ವಿನ್ಯಾಸವನ್ನು ಅರೆ-ಫೇರ್ಡ್ ದೇಹದೊಂದಿಗೆ ಒಂದೇ ರೀತಿ ಇರಿಸಲಾಗಿದೆ. ಪಲ್ಸರ್ 220F ಮೊದಲಿನಂತೆಯೇ ಅದೇ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ್ದು, ಎರಡೂ ಬದಿಯಲ್ಲಿ ಸ್ಥಾನದ ಲ್ಯಾಂಪ್‌ಗಳನ್ನು ಹೊಂದಿದೆ. ಈ ಬೈಕ್ ಕಪ್ಪು ಮತ್ತು ಬೂದು, ಕಪ್ಪು ಮತ್ತು ನೀಲಿ ಮತ್ತು ಕಪ್ಪು ಮತ್ತು ಕೆಂಪು ೩ ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ತನ್ನ ಸೈಡ್ ಪ್ಯಾನೆಲ್‌ಗಳು ಮತ್ತು ಸ್ಪ್ಲಿಟ್-ಸ್ಟೈಲ್ ಸೀಟ್‌ಗಳಲ್ಲಿ ಫಾಕ್ಸ್ ಕಾರ್ಬನ್ ಫೈಬರ್ ಟ್ರಿಟ್ಮೆಂಟ್ ಸಹ ಉಳಿಸಿಕೊಂಡಿದೆ. ಹೊಸ ಪಲ್ಸರ್ 220F ಅದೇ 220cc ಏರ್/ಆಯಿಲ್ ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 20.4bhp ಪವರ್ ಮತ್ತು 18.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಲಭ್ಯವಿರುತ್ತದೆ. ಪಲ್ಸರ್ 220F ಭಾರತೀಯ ಮಾರುಕಟ್ಟೆಯಲ್ಲಿ ಯಾರೊಂದಿಗೂ ನೇರ ಸ್ಪರ್ಧೆಯನ್ನು ಹೊಂದಿಲ್ಲ. ಆದರೆ ಇದು ಹೀರೋ ಕರಿಜ್ಮಾ ಮತ್ತು ರೋನಿನ್‌ನಂತಹ ಮೋಟಾರ್‌ಸೈಕಲ್‌ಗಳಿಗೆ ಪರ್ಯಾಯವಾಗಿ ಪರಿಗಣಿಸಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_421.txt b/zeenewskannada/data1_url8_1_to_1110_421.txt new file mode 100644 index 0000000000000000000000000000000000000000..44d1e7c4410ff742c685c5c0d4bf4e4a553bd786 --- /dev/null +++ b/zeenewskannada/data1_url8_1_to_1110_421.txt @@ -0,0 +1 @@ +ಬೇಸಿಗೆ ಬಿಸಿಲಿನ ಎಫೆಕ್ಟ್ :ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ :ಎಷ್ಟಿದೆ ನೋಡಿ ಇಂದಿನ ಬೆಲೆ : ದಿನೇ ದಿನೇ ತರಕಾರಿಯ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರು ತರಕಾರಿಖರೀದಿಗೆ ಮುಂದಾಗುತ್ತಿಲ್ಲ.ವ್ಯಾಪಾರಿಗಳು ತಂದ ತರಕಾರಿಗಳು ಹಾಗೆಯೇ ಒಣಗಿ ಹೋಗುತ್ತವೆ. ಬೆಂಗಳೂರು :ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ತರಕಾರಿಗಳು ಪೂರೈಕೆಯಾಗುತ್ತಿಲ್ಲ. ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ.ತರಕಾರಿ ಬೆಲೆ ಇಷ್ಟೊಂದು ಏರಿಕೆ ಕಂಡಿರುವುದು ವ್ಯಾಪಾರಿಗಳನ್ನು ಕೂಡಾ ಚಿಂತೆಗೆ ಈಡುಮಾಡಿದೆ. ಚಿಲ್ಲರೆ ವ್ಯಾಪಾರಿಗಳು ತರಕಾರಿ ತಂದು ಮಾರಾಟ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ದಿನೇ ದಿನೇಹೆಚ್ಚಳದಿಂದಾಗಿ ಗ್ರಾಹಕರು ತರಕಾರಿಖರೀದಿಗೆ ಮುಂದಾಗುತ್ತಿಲ್ಲ.ವ್ಯಾಪಾರಿಗಳು ತಂದ ತರಕಾರಿಗಳು ಹಾಗೆಯೇ ಒಣಗಿ ಹೋಗುತ್ತವೆ.ಸದ್ಯಕ್ಕೆ ಮಳೆ ಬಂದರೂ ಹೊಸ ತರಕಾರಿ ಬರಲು 2 ತಿಂಗಳಾದರೂ ಕಾಲವಕಾಶಬೇಕು. ಹಾಗಾಗಿ ಸದ್ಯಕ್ಕೆ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದನ್ನೂ ಓದಿ : ಮಾರುಕಟ್ಟೆಯಲ್ಲಿ ತರಕಾರಿ ದರ :ಹುರುಳಿಕಾಯಿ ಕೆಜಿಗೆ 200 ರೂ.ಕ್ಯಾರೆಟ್‌ - 10 ರೂ .ಟಮೋಟೋ - 30 ರೂ.ಕ್ಯಾಪ್ಸಿಕಂ - 80 ರೂ.ಆಲೂಗೆಡ್ಡೆ - 40 ರೂ.ಬದನೆಕಾಯಿ - 50 ರೂ.ಗೆಡ್ಡೆಕೋಸು - 50 ರೂ .ಸೌತೆಕಾಯಿ - 50 ರೂ.ಬಾಟಲ್ ಬದನೆ- 60 ರೂ.ಸೌತೆಕಾಯಿ -48ರೂ.ನುಗ್ಗೆಕಾಯಿ -44 ರೂ.ಬೆಳ್ಳುಳ್ಳಿ -294 ರೂ.ಹಾಗಲಕಾಯಿ - 59 ರೂ.ಬೆಂಡೆಕಾಯಿ - 60ರೂ. ಇದನ್ನೂ ಓದಿ : ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆಯಾಗಿರುವುದು, ಇಳುವರಿ ಕುಂಠಿತವಾಗಿರುವ ಪರಿಣಾಮ ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಸದ್ಯಕ್ಕಂತೂ ಈ ಬೆಲೆಯಲ್ಲಿ ಇಳಿಕೆಯಾಗುವ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_422.txt b/zeenewskannada/data1_url8_1_to_1110_422.txt new file mode 100644 index 0000000000000000000000000000000000000000..6624bf11b7883b6cbe757f7d3bf5a25856d2b1e7 --- /dev/null +++ b/zeenewskannada/data1_url8_1_to_1110_422.txt @@ -0,0 +1 @@ +: ರಾಜ್ಯದಲ್ಲಿ ಚಿನ್ನಾಭರಣದ ಬೆಲೆ ಕುಸಿತ: ಬೆಳ್ಳಿಯ ದರ ಸ್ಥಿರತೆ! 29th: ಭಾರತದಲ್ಲಿ ಏಪ್ರಿಲ್ 29 2024, ಸೋಮವಾರದಂದು ಚಿನ್ನದ ದರ ಇಳಿ ಮುಖವಾದರೇ ಮತ್ತು ಬೆಳ್ಳಿಯ ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಏಪ್ರಿಲ್ 29 2024 ಸೋಮವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 73,752 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 67,557 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,500 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ ಸ್ಥಿರವಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_423.txt b/zeenewskannada/data1_url8_1_to_1110_423.txt new file mode 100644 index 0000000000000000000000000000000000000000..ed97d326b000c571cba5b5ecc2c398911434ce4e --- /dev/null +++ b/zeenewskannada/data1_url8_1_to_1110_423.txt @@ -0,0 +1 @@ +: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ (29-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಏಪ್ರಿಲ್‌29) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(29-04-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_424.txt b/zeenewskannada/data1_url8_1_to_1110_424.txt new file mode 100644 index 0000000000000000000000000000000000000000..d07a2107de0f51a85ef02d1ce7a4647057205f2b --- /dev/null +++ b/zeenewskannada/data1_url8_1_to_1110_424.txt @@ -0,0 +1 @@ +ಮಹಿಳೆಯರ ಸಣ್ಣ ಹೂಡಿಕೆಗೆ ಸಿಗುವುದು ಅತಿ ಹೆಚ್ಚು ಬಡ್ಡಿದರ !ಕೇಂದ್ರ ಸರ್ಕಾರದ ಈ ಯೋಜನೆ ಕೇವಲ ಮಹಿಳೆಯರಿಗಾಗಿ ಮೋದಿ ಸರ್ಕಾರವು 2023 ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು.ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಅತಿ ಹೆಚ್ಚು ಬಡ್ಡಿ ಪಡೆಯಬಹುದು. ಬೆಂಗಳೂರು :ಮಹಿಳೆಯರು ಹೂಡಿಕೆ ಮಾಡುವ ಮೂಲಕ ಖಾತರಿಯ ಆದಾಯವನ್ನು ಪಡೆಯಲು ಬಯಸುವುದಾದರೆ ಈ ಸುದ್ದಿ ನಿಮಗಾಗಿ ಆಗಿದೆ.ಮೋದಿ ಸರ್ಕಾರವು 2023ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು. ಇದನ್ನು'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ'ಎಂದು ಕರೆಯಲಾಗುತ್ತದೆ.ಇದು ಅಲ್ಪಾವಧಿಯ ಹೂಡಿಕೆ ಯೋಜನೆ.ಇದರಲ್ಲಿ ಯಾವುದೇ ಮಹಿಳೆ ಹೂಡಿಕೆ ಮಾಡಬಹುದು.ಈ ಯೋಜನೆಯಲ್ಲಿ ಗ್ರಾಹಕರು 7.50 ಪ್ರತಿಶತ ಚಕ್ರಬಡ್ಡಿಯನ್ನು ಪಡೆಯುತ್ತಾರೆ. ಎಷ್ಟು ಹೂಡಿಕೆ ಮಾಡಬಹುದು ? :ಯೋಜನೆಯ ಮುಕ್ತಾಯ ಅವಧಿಯು 2 ವರ್ಷಗಳು.ಈ ಯೋಜನೆಯಡಿ ಯಾವುದೇ ಮಹಿಳೆ 1000 ರೂ.ನಿಂದ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಯಾವುದೇ ವಯಸ್ಸಿನ ಮಹಿಳೆಯರು ಖಾತೆಯನ್ನು ತೆರೆಯಬಹುದು.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯಾಗಿದ್ದರೆ ಪೋಷಕರ ಮೇಲ್ವಿಚಾರಣೆಯಲ್ಲಿ ಖಾತೆಯನ್ನು ತೆರೆಯಬಹುದು. ಇದನ್ನೂ ಓದಿ : ಖಾತೆ ತೆರೆಯುವುದು ಹೇಗೆ ? :ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ,ಅಂಚೆ ಕಚೇರಿ ಅಥವಾ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯುವ ಸಮಯದಲ್ಲಿ ನೀವು ಫಾರ್ಮ್ ಅನ್ನು ಸಲ್ಲಿಸಿ, ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.ಅದಕ್ಕಾಗಿ ನಿಮಗೆಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೋ ಬೇಕಾಗುತ್ತದೆ.ಇದಾದ ನಂತರ ಎರಡು ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. ಮೆಚ್ಯೂರಿಟಿಯ ಮೊದಲು ಹಣವನ್ನು ಹಿಂಪಡೆಯಬಹುದು :ಈ ಯೋಜನೆಯಡಿಯಲ್ಲಿ ಸರ್ಕಾರವು ಅಕಾಲಿಕ ಹಿಂಪಡೆಯುವಿಕೆಗೂ ಅವಕಾಶ ಕಲ್ಪಿಸಿದೆ. ಈ ಯೋಜನೆಯಡಿಯಲ್ಲಿ, ಖಾತೆದಾರನು 1 ವರ್ಷದ ನಂತರ ತನ್ನ ಠೇವಣಿಯ ಶೇಕಡಾ 40 ರಷ್ಟು ಹಿಂಪಡೆಯಬಹುದು.ಇದರ ಹೊರತಾಗಿ, ಯಾವುದೇ ಸಂದರ್ಭದಲ್ಲಿ ಖಾತೆದಾರರು ಮರಣಹೊಂದಿದರೆ,ನಾಮಿನಿ ಇದನ್ನು ಕ್ಲೈಮ್ ಮಾಡಬಹುದು. ಖಾತೆದಾರರು ಯಾವುದೇ ಕಾರಣಕ್ಕೂ ಅವಧಿಗೆ ಮುನ್ನವೇ ಖಾತೆಯನ್ನು ಮುಚ್ಚಿದರೆ ಶೇ.7.50ರ ಬದಲಿಗೆ ಶೇ.5.50 ಬಡ್ಡಿದರ ಸಿಗುತ್ತದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_425.txt b/zeenewskannada/data1_url8_1_to_1110_425.txt new file mode 100644 index 0000000000000000000000000000000000000000..48b69297ae77eece04f6b2174dbd1f9ab08384a9 --- /dev/null +++ b/zeenewskannada/data1_url8_1_to_1110_425.txt @@ -0,0 +1 @@ +ಸದಸ್ಯರಿಗೆ ಉಚಿತವಾಗಿ ಸಿಗುತ್ತದೆ ಈ ಸೌಲಭ್ಯ, ಆದರೆ ನಿಯಮ ಗೊತ್ತಿರಲಿ! ತನ್ನ ಎಲ್ಲಾ ಸದಸ್ಯರಿಗೆ ಜೀವ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರು ಗರಿಷ್ಠ 7 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಯ ಈ ವಿಮಾ ಯೋಜನೆಯನ್ನು ಎಂಪ್ಪಾಯಿಜ್ ಡೆಪಾಸೀಟ್ ಲಿಂಕ್ಡ್ ಇನ್ಸೂರೆನ್ಸ್ () ಎಂದು ಕರೆಯಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. EPFOತನ್ನ ಎಲ್ಲಾ ಸದಸ್ಯರಿಗೆ ಜೀವ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರು ಗರಿಷ್ಠ 7 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಯ ಈ ವಿಮಾ ಯೋಜನೆಯನ್ನು ಎಂಪ್ಪಾಯಿಜ್ ಡೆಪಾಸೀಟ್ ಲಿಂಕ್ಡ್ ಇನ್ಸೂರೆನ್ಸ್ () ಎಂದು ಕರೆಯಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. ಯೋಜನೆ ಅಂದರೆ ಏನು? ಯೋಜನೆಯನ್ನು 1976 ರಲ್ಲಿ ​​ನಿಂದ ಪ್ರಾರಂಭಿಸಲಾಗಿದೆ. ಯಾವುದೇ ಕಾರಣದಿಂದ ಇಪಿಎಫ್‌ಒ ಸದಸ್ಯರು ಮೃತಪಟ್ಟರೆ, ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಈ ವಿಮಾ ರಕ್ಷಣೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಯೋಜನೆಗೆ ಕೊಡುಗೆಯನ್ನು ಕಂಪನಿ ನೀಡುತ್ತದೆ. ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ?ಕಳೆದ 12 ತಿಂಗಳ ಮೂಲ ವೇತನ ಮತ್ತು ಡಿಎ ಮೇಲೆ ಅವಲಂಬಿತವಾಗಿರುತ್ತದೆ. ವಿಮಾ ರಕ್ಷಣೆಯ ಕ್ಲೈಮ್ ಕೊನೆಯ ಮೂಲ ವೇತನ + ಡಿಎಗಿಂತ 35 ಪಟ್ಟು ಇರುತ್ತದೆ. ಇದಲ್ಲದೆ, ಹಕ್ಕುದಾರರಿಗೆ 1,75,000 ರೂ.ವರೆಗಿನ ಬೋನಸ್ ಮೊತ್ತವನ್ನು ಸಹ ಪಾವತಿಸಲಾಗುತ್ತದೆ. ನೀವು ಉದ್ಯೋಗದಲ್ಲಿರುವವರೆಗೆ ವಿಮಾ ರಕ್ಷಣೆ ಸದಸ್ಯರು ಉದ್ಯೋಗದಲ್ಲಿರುವವರೆಗೆ ಮಾತ್ರ ಯೋಜನೆಗೆ ಒಳಪಡುತ್ತಾರೆ. ಕೆಲಸವನ್ನು ತೊರೆದ ನಂತರ, ಅವರ ಕುಟುಂಬ/ಉತ್ತರಾಧಿಕಾರಿಗಳು/ನಾಮನಿರ್ದೇಶಿತರು ಅದನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಇಪಿಎಫ್‌ಒ ಸದಸ್ಯರು 12 ತಿಂಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ, ಉದ್ಯೋಗಿಯ ಮರಣದ ನಂತರ, ನಾಮಿನಿಗೆ ಕನಿಷ್ಠ 2.5 ಲಕ್ಷ ರೂ. ಸಿಗುಗುತ್ತದೆ ಇದನ್ನೂ ಓದಿ- ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಯಾರು ಅರ್ಹರಾಗಿರುತ್ತಾರೆಕೆಲಸ ಮಾಡುವಾಗ ಉದ್ಯೋಗಿ ಅನಾರೋಗ್ಯ, ಅಪಘಾತ ಅಥವಾ ಸ್ವಾಭಾವಿಕ ಮರಣದ ಸಂದರ್ಭದಲ್ಲಿ ಅನ್ನು ಕ್ಲೈಮ್ ಮಾಡಬಹುದು. ಯೋಜನೆಯಡಿಯಲ್ಲಿ ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ, ಮೃತ ಉದ್ಯೋಗಿಯ ಸಂಗಾತಿಯ, ಅವಿವಾಹಿತ ಹೆಣ್ಣುಮಕ್ಕಳು ಮತ್ತು ಅಪ್ರಾಪ್ತ ಪುತ್ರ/ಪುತ್ರಿಯರನ್ನು ನಾಮನಿರ್ದೇಶಿತರು ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ- ಕ್ಲೇಮ್ ಹೇಗೆ ಮಾಡಬೇಕುಇಪಿಎಫ್ ಚಂದಾದಾರರು ಅಕಾಲಿಕ ಮರಣ ಹೊಂದಿದರೆ, ಅವರ ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿ ವಿಮಾ ರಕ್ಷಣೆಗಾಗಿ ಕ್ಲೈಮ್ ಮಾಡಬಹುದು. ಇದಕ್ಕಾಗಿ, ನಾಮಿನಿಯ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು. ಇದಕ್ಕಿಂತ ಕಡಿಮೆ ಇದ್ದರೆ, ಪೋಷಕರು ಅವರ ಪರವಾಗಿ ಹಕ್ಕು ಸಲ್ಲಿಸಬಹುದು. ಕ್ಲೈಮ್ ಮಾಡುವಾಗ, ಮರಣ ಪ್ರಮಾಣಪತ್ರ, ಉತ್ತರಾಧಿಕಾರ ಪ್ರಮಾಣಪತ್ರದಂತಹ ದಾಖಲೆಗಳು ಅವಶ್ಯಕತೆ ಬೀಳುತ್ತದೆ. ಅಪ್ರಾಪ್ತ ವಯಸ್ಕರ ಪೋಷಕರ ಪರವಾಗಿ ಕ್ಲೈಮ್ ಮಾಡಿದ್ದರೆ, ರಕ್ಷಕತ್ವ ಪ್ರಮಾಣಪತ್ರ ಮತ್ತು ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_426.txt b/zeenewskannada/data1_url8_1_to_1110_426.txt new file mode 100644 index 0000000000000000000000000000000000000000..7ce4c6fca569e6e0ec1db0973c14643d083f299e --- /dev/null +++ b/zeenewskannada/data1_url8_1_to_1110_426.txt @@ -0,0 +1 @@ +ಹೂಡಿಕೆ ಮಾಡುವವರಿಗೊಂದು ಗುಡ್ ನ್ಯೂಸ್, ಈ ಬ್ಯಾಂಕ್ ಗಳಲ್ಲಿ - ಗಿಂತ ಹೆಚ್ಚು ಬಡ್ಡಿ ಸಿಗುತ್ತಿದೆ! : ಯೂನಿಟಿ ಮತ್ತು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿಗಳ ಮೇಲೆ ಶೇ.9ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿವೆ . ಈ ಎರಡೂ ಸಣ್ಣ ಹಣಕಾಸು ಬ್ಯಾಂಕ್‌ಗಳ ವಿವಿಧ ಅವಧಿಯ FDಗಳ ಮೇಲಿನ ದರಗಳು ಉದ್ಯೋಗಿಗಳ ಭವಿಷ್ಯ ನಿಧಿಯ () ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ () ಯಂತಹ ಹೊಜನೆಗಳಿಗಿಂತ ಹೆಚ್ಚಾಗಿದೆ. :ನೀವೂ ಕೂಡ ಸ್ಥಿರ ಠೇವಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ಹೌದು, ಕೆಲವು ಖಾಸಗಿ ಬ್ಯಾಂಕ್‌ಗಳು ಎಫ್‌ಡಿಗೆ ಬಂಪರ್ ಬಡ್ಡಿ ನೀಡುತ್ತಿವೆ. ಆರ್ಬಿಐ ರೆಪೊ ದರವು ಶೇ. 6.5 ತಲುಪಿದ ಬಳಿಕ, ಅನೇಕ ಬ್ಯಾಂಕುಗಳು ಯಲ್ಲಿ ಉತ್ತಮ ಆದಾಯವನ್ನು ನೀಡುತ್ತಿವೆ. ಯೂನಿಟಿ ಮತ್ತು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಶೇಕಡಾ 9 ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿವೆ. ಈ ಎರಡೂ ಸಣ್ಣ ಹಣಕಾಸು ಬ್ಯಾಂಕ್‌ಗಳ ವಿವಿಧ ಅವಧಿಯ ಗಳ ಮೇಲಿನ ಹೂಡಿಕೆಯು ಉದ್ಯೋಗಿಗಳ ಭವಿಷ್ಯ ನಿಧಿಯ () ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ () ಗಳಂತಹ ಹೂಡಿಕೆ ಯೋಜನೆಗಳಿಗಿಂತ ಹೆಚ್ಚಾಗಿದೆ. ಇದನ್ನೂ ಓದಿ- ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 4.5 ರಿಂದ ಶೇ 9 ವರೆಗೆ ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.9.5 ಬಡ್ಡಿ ನೀಡುತ್ತಿದೆ. ಈ ಬಡ್ಡಿಯನ್ನು 1001 ದಿನಗಳ ಅವಧಿಯ ಯೋಜನೆಯಲ್ಲಿ ನೀಡಲಾಗುತ್ತಿದೆ. ಆದರೆ ಸಾಮಾನ್ಯ ಹೂಡಿಕೆದಾರರಿಗೆ ಈ ಬಡ್ಡಿ ಶೇ.9 ರಷ್ಟಿದೆ. ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಬ್ಯಾಂಕ್‌ನಿಂದ ಶೇ. 4.5 ರಿಂದ ಶೇ. 9.5 ವರೆಗಿನ ಬಡ್ಡಿದರ ಸಿಗುತ್ತಿದೆ. ಇದನ್ನೂ ಓದಿ- ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್7 ದಿನಗಳಿಂದ 10 ವರ್ಷಗಳವರೆಗೆ ಪರಿಪಕ್ವವಾಗುವ ಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ.4 ರಿಂದ ಶೇ. 9.1 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್‌ನಿಂದ, ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ. 4.5 ರಿಂದ ಶೇ. 9.6 ವರೆಗೆ ಬಡ್ಡಿಯನ್ನು ಪಡೆಯಲಿದ್ದಾರೆ. ಐದು ವರ್ಷಗಳ ಅವಧಿಗೆ ಶೇ. 9.1 ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ. ಸಾಮಾನ್ಯ ಗ್ರಾಹಕರು 5 ವರ್ಷಗಳ ಠೇವಣಿಗಳ ಮೇಲೆ ಶೇ. 9.10 ಬಡ್ಡಿದರವನ್ನು ಪಡೆಯಬಹುದು ಎಂದು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೇಳಿದೆ. ಹಿರಿಯ ನಾಗರಿಕರಿಗೆ, ಈ ಬಡ್ಡಿ ದರವು ಶೇಕಡಾ 0.5 ರಷ್ಟು ಹೆಚ್ಚು ಅಂದರೆ ಶೇ. 9.60% ಆಗಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_427.txt b/zeenewskannada/data1_url8_1_to_1110_427.txt new file mode 100644 index 0000000000000000000000000000000000000000..fe3c0ced5fd367afce958a14c189a071d9ca5a8d --- /dev/null +++ b/zeenewskannada/data1_url8_1_to_1110_427.txt @@ -0,0 +1 @@ +ವಿವಾಹದಲ್ಲಿ ಎಷ್ಟು ಹಣ ಖರ್ಚು ಮಾಡಲು ಬಯಸಿದ್ದಾರೆ ಗೊತ್ತಾ? : ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೆ ಹಲವು ಖ್ಯಾತನಾಮರು ಆಗಮಿಸಿದ್ದರು. ಅವರಲ್ಲಿ ದೊಡ್ಡ ತಂತ್ರಜ್ಞಾನ ಕಂಪನಿಗಳ ಮಾಲೀಕರು, ಬಾಲಿವುಡ್ ನಟರು, ದೊಡ್ಡ ನಾಯಕರು ಮತ್ತು ಪ್ರಸಿದ್ಧ ಗಾಯಕರು ಶಾಮಿಲಾಗಿದ್ದಾರೆ. ಅತ್ಯಂತ ಜನಪ್ರಿಯವಾದ ಕಾನ್ಸರ್ಟ್ ಎಂದರೆ ಅದು ರಿಹಾನ್ನಾ ನೀಡಿದ ಕಾರ್ಯಕ್ರಮ. :ಮುಕೇಶ್ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷದ ಜುಲೈನಲ್ಲಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಇದು ವರ್ಷದ ಅತ್ಯಂತ ಹೆಚ್ಚು ಚರ್ಚೆಗೆ ಬಂದ ವಿವಾಹವಾಗಿದೆ. ಲಂಡನ್‌ನಲ್ಲಿರುವ ಅಂಬಾನಿ ಕುಟುಂಬದ ಐಷಾರಾಮಿ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ಈ ಮದುವೆ ನಡೆಯಲಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಅಂಬಾನಿ ಕುಟುಂಬ ಮಾರ್ಚ್‌ನಲ್ಲಿಯೇ ಮದುವೆಯ ಸಂಭ್ರಮವನ್ನು ಆರಂಭಿಸಿದ್ದು ಇಲ್ಲಿ ಉಲ್ಲೇಖನೀಯ. ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೂರು ದಿನಗಳ ಕಾಲ ನಡೆದ ವಿವಾಹಪೂರ್ವ ಸಮಾರಂಭದಲ್ಲಿ ಸಾಕಷ್ಟು ಗ್ಲಾಮರ್ ಕಂಡುಬಂದಿತ್ತು. ಆದರೆ ಈ ಮದುವೆ ಪೂರ್ವ ಸಮಾರಂಭಕ್ಕೆ ಎಷ್ಟು ಹಣ ವೆಚ್ಚ ಮಾಡಲಾಗಿದೆ ನಿಮಗೆ ಗೊತ್ತಾ? ತನ್ನ ಕಾರ್ಯಕ್ರಮಕ್ಕೆ 6 ಮಿಲಿಯನ್ ಡಾಲರ್ ಪಡೆದುಕೊಂಡ ರಿಹಾನ್ನಾಈಅನೇಕ ಖ್ಯಾತನಾಮರು ಆಗಮಿಸಿದ್ದರು. ಅವರಲ್ಲಿ ದೊಡ್ಡ ತಂತ್ರಜ್ಞಾನ ಕಂಪನಿಗಳ ಮಾಲೀಕರು, ಬಾಲಿವುಡ್ ನಟರು, ದೊಡ್ಡ ನಾಯಕರು ಮತ್ತು ಪ್ರಸಿದ್ಧ ಗಾಯಕರು ಶಾಮಿಲಾಗಿದ್ದಾರೆ. ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಈ ಪೈಕಿ ಅತ್ಯಂತ ಪ್ರಸಿದ್ಧರಾಗಿರುವವರಲ್ಲಿ ರಿಹಾನ್ನಾ ಕೂಡ ಒಬ್ಬಳು. ರಿಹಾನ್ನಾ ಎರಡೇ ಗಂಟೆಗಳ ಪ್ರದರ್ಶನಕ್ಕಾಗಿ 6 ​​ಮಿಲಿಯನ್ ಡಾಲರ್‌ಗಳನ್ನು (50 ಕೋಟಿ ರೂ.ಗಿಂತ ಹೆಚ್ಚು) ತೆಗೆದುಕೊಂಡಿದ್ದಾರೆ. ಫ್ರೀ ವೇಡ್ಡಿಂಗ್ ಕಾರ್ಯಕ್ರಮಕ್ಕೆ ಒಟ್ಟು ಎಷ್ಟು ವೆಚ್ಚ ಮಾಡಲಾಗಿದೆ?ವರದಿಗಳ ಪ್ರಕಾರ, ಒಟ್ಟು 1260 ಕೋಟಿ ರೂ.ಗಳನ್ನು ಈ ವಿವಾಹಪೂರ್ವ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ. ಕೇವಲ ಆಹಾರ ಮತ್ತು ಪಾನೀಯಗಳಿಗೆ 200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸಾವಿರಾರು ಕೋಟಿ ಖರ್ಚು ಮಾಡಿರುವುದು ಅಂಬಾನಿ ಕುಟುಂಬದ ಭವ್ಯ ಸ್ವಾಗತವನ್ನು ತೋರಿಸುತ್ತದೆ. ಫೋರ್ಬ್ಸ್ ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಸಂಪತ್ತು 116 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಾಗಿದೆ. ಇದನ್ನೂ ಓದಿ- ಮದುವೆಗೂ ಮುನ್ನವೇ ಇಷ್ಟು ಖರ್ಚು ಮಾಡಿದರೆ ಮದುವೆಗೆ ಎಷ್ಟು ಖರ್ಚು?ಮದುವೆಯ ಪೂರ್ವ ಕಾರ್ಯಕ್ರಮದ ನಂತರ, ಮದುವೆಯ ಬಗ್ಗೆ ಜನರ ನಿರೀಕ್ಷೆಗಳು ಗಗನಕ್ಕೇರಿವೆ. ಮದುವೆಗೆ 1200ರಿಂದ 1500 ಕೋಟಿ ಖರ್ಚು ಆಗಬಹುದು ಎಂದು ಅಂದಾಜಿಸಲಾಗಿದೆ. ವರದಿಯ ಪ್ರಕಾರ, ಮದುವೆಯ ಮುಖ್ಯ ಕಾರ್ಯವು ಲಂಡನ್‌ನಲ್ಲಿ ನಡೆಯಲಿದೆ. ಅಬುಧಾಬಿಯಲ್ಲಿ ಸಂಗೀತ/ಕಾಕ್‌ಟೈಲ್ ಪಾರ್ಟಿ ನಡೆಯಲಿದೆ. ಈ ರೀತಿಯ ಮದುವೆಯನ್ನು ಹಿಂದೆಂದೂ ನೋಡದೆ ಇರುವಷ್ಟು ಅದ್ಭುತವಾಗಿ ಎಲ್ಲವೂ ನಡೆಯಲಿದೆ. ಇದನ್ನೂ ಓದಿ- ಈ ಕಲಾವಿದನಿಂದ ಹೂವುಗಳ ಅಲಂಕಾರಮದುವೆಗೆ ಮುಂಚಿನ ಅಲಂಕಾರಗಳು ತುಂಬಾ ಅದ್ಭುತವಾಗಿದ್ದವು, ಜನರು ಅವುಗಳನ್ನು ನೋಡಿ ಬೆರಗಾಗಿದ್ದಾರೆ. ಈ ಅಲಂಕಾರವನ್ನು ಪ್ರಸಿದ್ಧ ಹೂವಿನ ಕಲಾವಿದ ಜೆಫ್ ಲೀಥಮ್ ಮಾಡಿದ್ದಾರೆ, ಅವರು ಕಾರ್ಡಶಿಯಾನ್ ಕುಟುಂಬಕ್ಕೆ ಸಹ ಕೆಲಸ ಮಾಡುತ್ತಾರೆ. ಮದುವೆಯ ಅಲಂಕಾರಗಳು ಸಹ ಅಷ್ಟೇ ಅದ್ಭುತವಾಗಿರುತ್ತವೆ ಎಂದು ಹೇಳಲಾಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ರೋಕಾ ಸಮಾರಂಭವು ಜನವರಿ 2023 ರಲ್ಲಿ ನಡೆಯಿತು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_428.txt b/zeenewskannada/data1_url8_1_to_1110_428.txt new file mode 100644 index 0000000000000000000000000000000000000000..413b1c33327d0df8c60ccd1dbe1c8c449d70a536 --- /dev/null +++ b/zeenewskannada/data1_url8_1_to_1110_428.txt @@ -0,0 +1 @@ +: ಭಾರತದಲ್ಲಿ ಚಿನ್ನಾಭರಣದ ಬೆಲೆ ಕುಸಿತ: ಯದ್ವತದ್ವ ಏರಿದ ಬೆಳ್ಳಿಯ ದರ! 28th: ಭಾರತದಲ್ಲಿ ಏಪ್ರಿಲ್ 28 2024, ಭಾನುವಾರದಂದು ಚಿನ್ನದ ದರ ಇಳಿ ಮುಖವಾದರೇ ಮತ್ತು ಬೆಳ್ಳಿಯ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಏಪ್ರಿಲ್ 28 2024 ಶುಕ್ರವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 73,825 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 67,623 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,500 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 2,100 ರೂ ಇಳಿಕೆಯಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. \ No newline at end of file diff --git a/zeenewskannada/data1_url8_1_to_1110_429.txt b/zeenewskannada/data1_url8_1_to_1110_429.txt new file mode 100644 index 0000000000000000000000000000000000000000..7fb0ee179b4c61f41dd3f4114b289f47cc6ad063 --- /dev/null +++ b/zeenewskannada/data1_url8_1_to_1110_429.txt @@ -0,0 +1 @@ +: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಭರ್ಜರಿ ಏರಿಕೆ..! (28-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಏಪ್ರಿಲ್‌28) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(28-04-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_43.txt b/zeenewskannada/data1_url8_1_to_1110_43.txt new file mode 100644 index 0000000000000000000000000000000000000000..92491baf996021a2cc3eccfda7b48333e865fcad --- /dev/null +++ b/zeenewskannada/data1_url8_1_to_1110_43.txt @@ -0,0 +1 @@ +: ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ..10 ಗ್ರಾಂ ಚಿನ್ನದ ಬೆಲೆ ಇಷ್ಟೆ..! : ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್‌ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್‌ ನ್ಯೂಸ್‌ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ... :ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್‌ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್‌ ನ್ಯೂಸ್‌ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ... ಭಾನುವಾರ ಬೆಳಗ್ಗೆ ದೇಶದಲ್ಲಿ 22 ಕ್ಯಾರಟ್‌ನ 10 ಗ್ರಾಂ ನ ಚಿನ್ನ ಬೆಲೆ 66,600 ರೂಪಾಯಿ ಆಗಿದ್ದು, 24 ಕ್ಯಾರಟ್‌ನ 10 ಗ್ರಾಂ ನ ಚಿನ್ನದ ಬೆಲೆ 72,650 ಗೆ ಇಳಿಕೆಯಾಗಿದೆ. ಇನ್ನೂ ಬೆಳ್ಳಿಯ ಬೆಲೆ ಕೂಡ ಇಳಿಕೆ ಕಂಡಿದ್ದು 100 ಗ್ರಾಂ ಬೆಳ್ಳಿ ಬೆಲೆ 8,670 ರೂ. ಆಗಿದೆ. ಇದನ್ನೂ ಓದಿ: ದೇಶದಲ್ಲಿ ಆಗಸ್ಟ್‌ 25 ರಂದು ಚಿನ್ನದ ಬೆಲೆ ಎಷ್ಟು? 1 ಗ್ರಾಂ22 ಕ್ಯಾರಟ್‌ ಚಿನ್ನದ ಬೆಲೆ: 6,660 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 7,265 ರೂ. 10 ಗ್ರಾಂ22 ಕ್ಯಾರಟ್‌ ಚಿನ್ನದ ಬೆಲೆ: 66,600 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 72,650 ರೂ. 100 ಗ್ರಾಂ22 ಕ್ಯಾರಟ್‌ ಚಿನ್ನದ ಬೆಲೆ: 6,66,000 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 7,26,500 ರೂ. ಬೆಳ್ಳಿ ಬೆಲೆ: 10 ಗ್ರಾಂ ಬೆಳ್ಳಿ ಬೆಲೆ: 867 ರೂ. ಬೆಂಗಳೂರಿನಲ್ಲಿ ಆಗಸ್ಟ್‌ 25 ರಂದು ಚಿನ್ನದ ಬೆಲೆ ಎಷ್ಟು? 22 ಕ್ಯಾರಟ್‌ ಚಿನ್ನದ ಬೆಲೆ: 66,600 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 72,650 ರೂ. ಬೆಳ್ಳಿ ಬೆಲೆ: 10 ಗ್ರಾಂ ಬೆಳ್ಳಿ ಬೆಲೆ: 867 ರೂ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_430.txt b/zeenewskannada/data1_url8_1_to_1110_430.txt new file mode 100644 index 0000000000000000000000000000000000000000..12263f8b4593b1d3960df80a4e50a0155267baf9 --- /dev/null +++ b/zeenewskannada/data1_url8_1_to_1110_430.txt @@ -0,0 +1 @@ +: ನೀರಿನ ಬಾಟಲಿ ಬಳಿಕ ವೇಟಿಂಗ್ ಟಿಕೆಟ್ ನಿಯಮ ಬದಲಾಯಿಸಿದ ಭಾರತೀಯ ರೇಲ್ವೆ! : ಹಲವು ಬಾರಿ ರೇಲ್ವೆ ಪ್ರಯಾಣದ ಸಂದರ್ಭದಲ್ಲಿ ನಾವು ಟಿಕೆಟ್ ಬುಕ್ ಮಾಡುತ್ತೇವೆ ಮತ್ತು ನಮ್ಮ ಟಿಕೆಟ್ ವೇಟಿಂಗ್ ಲಿಸ್ಟ್ ನಲ್ಲಿರುತ್ತದೆ. ಈ ಟಿಕೆಟ್ ಕನ್ಫರ್ಮ್ ಆಗದೆ ಇದ್ದ ಸಂದರ್ಭಗಳಲ್ಲಿ, ರೇಲ್ವೆ ಆ ಟಿಕೆಟ್ ಅನ್ನು ರದ್ದುಗೊಳಿಸುತ್ತದೆ ಮತ್ತು ಟಿಕೆಟ್ ರದ್ದತಿಯ ಹೆಸರಿನಲ್ಲಿ ಪ್ರಯಾಣಿಕರಿಂದ ಭಾರಿ ಪ್ರಮಾಣದ ಸೌಕರ್ಯ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ಇದೀಗ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಆರ್ಎಸಿಗೆ ಸಂಬಂಧಿಸಿದ ಈ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. : ಸಾಮಾನ್ಯವಾಗಿ ನೀವು ಬುಕ್ ಮಾಡಿದ ನಿಮ್ಮ ವೇಟಿಂಗ್ ಟಿಕೆಟ್ ಕನ್ಫರ್ಮ್ ಆಗದೇ ಇದ್ದ ಹಲವಾರು ಸಂದರ್ಭಗಳು ನಿಮಗೆ ಎದುರಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಆ ಟಿಕೆಟ್ ಅನ್ನು ರೈಲ್ವೇ ರದ್ದು ಮಾಡುತ್ತದೆ. ಟಿಕೆಟ್ ರದ್ದತಿಯ ಹೆಸರಿನಲ್ಲಿ ಪ್ರಯಾಣಿಕರಿಂದ ಸೌಕರ್ಯ ಶುಲ್ಕದ ಹೆಸರಿನಲ್ಲಿ ಭಾರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ವೇಟಿಂಗ್ ಮತ್ತು ಟಿಕೆಟ್‌ಗಳ ಈ ನಿಯಮಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಇದೀಗ ಪ್ರಯಾಣಿಕರು ವೇಟಿಂಗ್ ಅಥವಾರದ್ದತಿಗಾಗಿ ಭಾರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದನ್ನೂ ಓದಿ- ನಿಯಮವನ್ನು ಬದಲಾಯಿಸಿದ ರೇಲ್ವೆರೈಲ್ವೇ ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದ್ದು, ಟಿಕೆಟ್‌ಗಳ ಕಾಯುವಿಕೆ ಮತ್ತು ರದ್ದತಿಗೆ ಹೆಚ್ಚುವರಿ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಅಂದರೆ, ನೀವು ವೇಟಿಂಗ್ ಟಿಕೆಟ್ ಅನ್ನು ರದ್ದುಗೊಳಿಸಿದರೆ ಅಥವಾ ಅದನ್ನು ಕ್ಯಾನ್ಸೆಲ್ ಮಾಡಿದರೆ , ಸೌಕರ್ಯ ಶುಲ್ಕದ ಹೆಸರಿನಲ್ಲಿ ನಿಮಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ರೈಲ್ವೆಯ ಹೊಸ ನಿಯಮಗಳ ಪ್ರಕಾರ, ಈಗ ಟಿಕೆಟ್ ರದ್ದುಗೊಳಿಸಲು ಪ್ರಯಾಣಿಕರಿಂದ ಕೇವಲ 60 ರೂ. ಪಡೆಯಲಾಗುವುದು ಎನ್ನಲಾಗಿದೆ. ಇದನ್ನೂ ಓದಿ- ಏಕೆ ಈ ಬದಲಾವಣೆವಾಸ್ತವದಲಿ, ಜಾರ್ಖಂಡ್ ಸಾಮಾಜಿಕ ಕಾರ್ಯಕರ್ತ ಸುನೀಲ್ ಕುಮಾರ್ ಖಂಡೇಲ್ವಾಲ್ ಅವರು ವೇಟಿಂಗ್ ಟಿಕೆಟ್‌ಗಳನ್ನು ರದ್ದುಗೊಳಿಸಲು ರೈಲ್ವೆಯಿಂದ ಭಾರಿ ಮೊತ್ತವನ್ನು ವಿಧಿಸುವ ಬಗ್ಗೆ ದೂರು ನೀಡಿದ್ದರು. ಟಿಕೆಟ್ ರದ್ದತಿ ಶುಲ್ಕದ ಹೆಸರಲ್ಲಿ ರೈಲ್ವೇ ಭಾರೀ ಮೊತ್ತ ಗಳಿಸುತ್ತಿದೆ ಎಂದು ಅವರು ದೂರಿದ್ದರು. ಪ್ರಯಾಣಿಕನೊಬ್ಬ 190 ರೂ.ಗೆ ಟಿಕೆಟ್ ಖರೀದಿಸಿದ್ದನ್ನು ಉದಾಹರಣೆ ಸಹಿತ ಅವರು ವಿವರಿಸಿದ್ದರು. ಅದು ವೇಟಿಂಗ್ ಟಿಕೆಟ್ ಆಗಿದ್ದು, ಕನ್ಫರ್ಮ್ ಆಗದಿದ್ದಲ್ಲಿ ರೈಲ್ವೇಯಿಂದಲೇ ಕ್ಯಾನ್ಸಲ್ ಮಾಡಲಾಗಿತ್ತು. ರೈಲ್ವೇ ಟಿಕೆಟ್ ರದ್ದುಗೊಳಿಸಿದ ನಂತರ, ಅವರಿಗೆ ಕೇವಲ 95 ರೂಗಳನ್ನು ವಾಪಸ್ ಬಂದಿವೆ, ಉಳಿದ ಹಣವನ್ನು ಸೌಕರ್ಯ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡಲಾಗಿದೆ. ಈ ದೂರಿನ ನಂತರ, ಮತ್ತು ರೈಲ್ವೆಗಳು ತಮ್ಮ ನಿರ್ಧಾರವನ್ನು ಬದಲಾಯಿಸಿವೆ. ಇಂತಹ ಟಿಕೆಟ್‌ಗಳಿಗೆ ರೈಲ್ವೆ ನಿಗದಿಪಡಿಸಿದ ಪ್ರತಿ ಟಿಕೆಟ್ 60 ರೂಪಾಯಿಗಳ ರದ್ದತಿ ಶುಲ್ಕವನ್ನು ಮಾತ್ರ ವಿಧಿಸಲಾಗುವುದು ಎಂದು ರೈಲ್ವೆ ತಿಳಿಸಿದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_431.txt b/zeenewskannada/data1_url8_1_to_1110_431.txt new file mode 100644 index 0000000000000000000000000000000000000000..b447720962a7f8fd6fd7c3fc7c713eb7f25bd12d --- /dev/null +++ b/zeenewskannada/data1_url8_1_to_1110_431.txt @@ -0,0 +1 @@ +: ಗಗನಕ್ಕೇರದ ಚಿನ್ನಾಭರಣದ ಬೆಲೆ: ಬೆಳ್ಳಿಯ ದರ ಭಾರಿ ಕುಸಿತ! 27th: ಭಾರತದಲ್ಲಿ ಏಪ್ರಿಲ್ 27 2024, ಶುಕ್ರವಾರದಂದು ಚಿನ್ನದ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಇಳಿಕೆಯಾಗುತ್ತಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಏಪ್ರಿಲ್ 27 2024 ಶುಕ್ರವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 74,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 74,401 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 68,151 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 82,400 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 400 ರೂ ಇಳಿಕೆಯಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_432.txt b/zeenewskannada/data1_url8_1_to_1110_432.txt new file mode 100644 index 0000000000000000000000000000000000000000..b787595e259eecc888540e7b3ac692290211c024 --- /dev/null +++ b/zeenewskannada/data1_url8_1_to_1110_432.txt @@ -0,0 +1 @@ +ಒಂದು ಕಾಲದಲ್ಲಿ ಕುಟುಂಬ ನಿರ್ವಹಣೆಗೆ ಮೀಸಲಾಗಿದ್ದ ಮಹಿಳೆ ಇಂದು 800 ಕೋಟಿ ವ್ಯವಹಾರದ ಒಡತಿ ! ಇವರೇ ಎಂ ಎಸ್ ಧೋನಿ ಅತ್ತೆ ಶೀಲಾ ಸಿಂಗ್! ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಅವರು ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ :ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ.ಆದರೆ ಅವರ ಅತ್ತೆ ಅಂದರೆ ಸಾಕ್ಷಿ ತಾಯಿ ಶೀಲಾ ಸಿಂಗ್ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಶೀಲಾ ಸಿಂಗ್ ಕುಟುಂಬ ನಿರ್ವಹಣೆ ಜೊತೆಗೆ ಎಂಎಸ್ ಧೋನಿ ಅವರ ಉದ್ಯಮದ ಜವಾಬ್ದಾರಿಗಳನ್ನು ಸಹ ನಿಭಾಯಿಸುತ್ತಾರೆ.ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಅವರು ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ದೊಡ್ಡ ಸಾಧನೆಗಳನ್ನು ಸಾಧಿಸಿರುವ ಕಂಪನಿ :ಕುಟುಂಬದೊಳಗೆಇಟ್ಟುಕೊಳ್ಳುವ ಆಲೋಚನೆಯೊಂದಿಗೆ, ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಸಾಕ್ಷಿ ಧೋನಿ ಮತ್ತು ಅವರ ತಾಯಿ ಶೀಲಾ ಸಿಂಗ್ ಅವರನ್ನು 'ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್'ನ ಸಿಇಒ ಮಾಡಿದರು.ಈ ನಿರ್ಧಾರದ ಪರಿಣಾಮ ವ್ಯಾಪಾರದ ಮೇಲೂ ಕಂಡುಬಂದಿದೆ. ಸಾಕ್ಷಿ ಮತ್ತು ಅವರ ತಾಯಿಯ ಪರಿಶ್ರಮದಿಂದ ಪ್ರೊಡಕ್ಷನ್ ಕಂಪನಿ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ.ಅವರ ಸಾರಥ್ಯದಲ್ಲಿ ಕಂಪನಿಯು ಅನೇಕ ಉತ್ತಮ ಸಾಧನೆಗಳನ್ನು ಸಾಧಿಸಿದೆ. ಇದನ್ನೂ ಓದಿ : ಸಾಕ್ಷಿ ಮತ್ತು ಧೋನಿ ಮದುವೆಗೆ ಮುನ್ನ ಶೀಲಾ ಸಿಂಗ್ ಮನೆ ನಿರ್ವಹಣೆ ಮಾತ್ರ ಮಾಡುತ್ತಿದ್ದರು. ಶೀಲಾ ಸಿಂಗ್ ಪತಿ ಆರ್‌.ಕೆ ಸಿಂಗ್ ಮಹೇಂದ್ರ ಸಿಂಗ್ ಧೋನಿ ಅವರ ತಂದೆಯೊಂದಿಗೆ ಕನೋಯ್ ಗ್ರೂಪ್‌ನ ' 'ಯಲ್ಲಿ ಕೆಲಸ ಮಾಡುತ್ತಿದ್ದರು. ಹೋಮ್ ಮೇಕರ್ ನಿಂದ ಸಿಇಒ ಆಗಿ ಬದಲಾಗುವ ಜವಾಬ್ದಾರಿಯನ್ನು ಶೀಲಾ ಸಿಂಗ್ ಚೆನ್ನಾಗಿ ನಿಭಾಯಿಸಿದ್ದಾರೆ. ಶೀಲಾ ಸಿಂಗ್ ಮತ್ತು ಸಾಕ್ಷಿ ಧೋನಿ ಅವರ ಡೈನಾಮಿಕ್ ನಾಯಕತ್ವದಲ್ಲಿ,ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಆಸ್ತಿ ನಾಲ್ಕು ವರ್ಷಗಳಲ್ಲಿ 800 ಕೋಟಿ ರೂ.ಗಿಂತ ಹೆಚ್ಚಾಗಿದೆ.ಸಾಕ್ಷಿ ಧೋನಿ ಪ್ರೊಡಕ್ಷನ್ ಹೌಸ್‌ನಲ್ಲಿ ಬಹುಪಾಲು ಹೊಂದಿದ್ದು, ಈ ವ್ಯವಹಾರದಲ್ಲಿ ಕುಟುಂಬದ ಪಾಲು ಬಲವಾಗಿದೆ. ಧೋನಿ ಎಂಟರ್‌ಟೈನ್‌ಮೆಂಟ್ವ್ಯಾಪಾರ ಪೋರ್ಟ್‌ಫೋಲಿಯೊದ ಭಾಗವಾಗಿದೆ.ಈ ಕಂಪನಿಯು ಅವರ 1030 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯಕ್ಕೆ ಗಣನೀಯ ಕೊಡುಗೆ ನೀಡುತ್ತದೆ.ಶೀಲಾ ಸಿಂಗ್ ಅವರ ನೇತೃತ್ವದಲ್ಲಿ ಕಂಪನಿಯು ನಿರಂತರವಾಗಿ ಬೆಳೆಯುತ್ತಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_433.txt b/zeenewskannada/data1_url8_1_to_1110_433.txt new file mode 100644 index 0000000000000000000000000000000000000000..837df156175205abb22b4a9b5144e45770746817 --- /dev/null +++ b/zeenewskannada/data1_url8_1_to_1110_433.txt @@ -0,0 +1 @@ +ಜಾರಿಗೊಳಿಸಿದ ಈ ನಿಯಮದಿಂದಾಗಿ ಇನ್ನು ಅಗ್ಗವಾಗಲಿದೆ ವಿಮಾನ ಯಾನ ! :ವಿವಿಧ ಸ್ಥಳಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ,ಅನೇಕ ಬಾರಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಒದಗಿಸುವ ಈ ಸೇವೆಗಳ ಅಗತ್ಯವೇ ಇರುವುದಿಲ್ಲ. :ದಿನೇ ದಿನೇ ಹೆಚ್ಚುತ್ತಿರುವ ವಿಮಾನಯಾನ ದಾರದಿಂದ ಬೇಸತ್ತಿದ್ದರೆ ಈ ಸುದ್ದಿಯಿಂದ ನೀವು ನಿರಾಳವಾಗಬಹುದು.ಶೀಘ್ರದಲ್ಲೇ ವಿಮಾನ ಯಾನ ದರ ಕಡಿಮೆಯಾಗಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಸೂಚನೆಯನ್ನು ಹೊರಡಿಸಿದ್ದು, ವಿಮಾನಗಳ ಮೂಲ ದರವನ್ನು ಪ್ರಯಾಣಿಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಎಲ್ಲಾ ರೀತಿಯ ನಡೆಸಿವೆ. ನೀಡುವ ನಿಗದಿತ ದರಗಳು ಅವು ಒದಗಿಸುವ ಕೆಲವು ಸೇವೆಗಳಿಗೆ ವಿಧಿಸುವ ಶುಲ್ಕವನ್ನೂ ಒಳಗೊಂಡಿವೆ.ವಿವಿಧ ಸ್ಥಳಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ,ಅನೇಕ ಬಾರಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಒದಗಿಸುವ ಈ ಸೇವೆಗಳ ಅಗತ್ಯವೇ ಇರುವುದಿಲ್ಲ. ಇದನ್ನೂ ಓದಿ : ಸೇವೆಗಳು ಮತ್ತುಅವುಗಳಶುಲ್ಕಗಳನ್ನು ಪ್ರತ್ಯೇಕಿಸುವ ಮೂಲಕ, ಮೂಲ ದರವು ಹೆಚ್ಚು ಮಿತವ್ಯಯಕಾರಿಯಾಗಬಹುದು ಎಂದುತಿಳಿಸಿದೆ. ಇದರೊಂದಿಗೆ, ಗ್ರಾಹಕರು ತಾವು ಪಡೆಯಲು ಬಯಸುವ ಸೇವೆಗಳಿಗೆ ಮಾತ್ರ ಪಾವತಿಸುವ ಆಯ್ಕೆಯನ್ನು ಪಡೆಯುತ್ತಾರೆ. ಬೇರೆ ಬೇರೆ ಸೇವೆಗಳನ್ನು 'ಆಪ್ಟ್-ಇನ್' ಆಧಾರದ ಮೇಲೆ ಸೇವೆ ಒದಗಿಸಬೇಕೆ ಹೊರತು 'ಆಪ್ಟ್- ಔಟ್ ' ಆಧಾರದ ಮೇಲೆ ಅಲ್ಲ ಎಂದು ಹೇಳಿದೆ. ಡಿಜಿಸಿಎ 7 ಸೇವೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದನ್ನು ಟಿಕೆಟ್ ವೆಚ್ಚದಿಂದ ಹೊರಗಿಟ್ಟರೆ, ಮೂಲ ದರವನ್ನು ಹೆಚ್ಚು ಕೈಗೆಟುಕುವಂತೆ ಮಾಡಬಹುದು. ಪ್ರಯಾಣಿಕ ಆಸನ ಆಯ್ಕೆ ಶುಲ್ಕಗಳುಊಟ/ತಿಂಡಿ/ಪಾನೀಯ ಶುಲ್ಕಗಳುಏರ್‌ಲೈನ್ ಲಾಂಜ್ ಬಳಸುವುದಕ್ಕಾಗಿ ಶುಲ್ಕಗಳುಚೆಕ್ ಇನ್ ಬ್ಯಾಗೇಜ್ ಚಾರ್ಜ್ಕ್ರೀಡಾ ಸಲಕರಣೆಗಳ ಶುಲ್ಕಗಳುಸಂಗೀತ ಸಲಕರಣೆಗಳ ಶುಲ್ಕಗಳುಬೆಲೆಬಾಳುವ ಬ್ಯಾಗೇಜ್ ಗಾಗಿ ಸ್ಪೆಷಲ್ ಡಿಕ್ಲೆರೇಶನ್ ಚಾರ್ಜ್ ಇದನ್ನೂ ಓದಿ : ಏರ್‌ಲೈನ್ ಬ್ಯಾಗೇಜ್ ನೀತಿಯ ಭಾಗವಾಗಿ ಫ್ರೀ ಬ್ಯಾಗೇಜ್ ಅಲ್ಲೋವೆನ್ಸ್ ಜೊತೆಗೆ ಶೂನ್ಯ ಬ್ಯಾಗೇಜ್/ನೋ-ಚೆಕ್-ಇನ್ ಬ್ಯಾಗೇಜ್ ದರಗಳನ್ನು ನೀಡಲು ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗುತ್ತದೆ. ಇದರೊಂದಿಗೆ, ವಿಮಾನಯಾನ ಕೌಂಟರ್‌ನಲ್ಲಿ ಚೆಕ್-ಇನ್ ಮಾಡಲು ಲಗೇಜ್ ತಂದರೆ, ಅನ್ವಯವಾಗುವ ಶುಲ್ಕಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದೆ.ಇದರೊಂದಿಗೆ ಟಿಕೆಟ್‌ನಲ್ಲಿಯೂ ಮುದ್ರಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_434.txt b/zeenewskannada/data1_url8_1_to_1110_434.txt new file mode 100644 index 0000000000000000000000000000000000000000..3487dc791e34c068a80a30470af84ccddff24566 --- /dev/null +++ b/zeenewskannada/data1_url8_1_to_1110_434.txt @@ -0,0 +1 @@ +: ಆಭರಣ ಪ್ರಿಯರಿಗೆ ಗುಡ್‌‌ ನ್ಯೂಸ್: ಚಿನ್ನ ಹಾಗೂ ಬೆಳ್ಳಿಯ ಬೆಲೆ ಕುಸಿತ! 26th: ಭಾರತದಲ್ಲಿ ಏಪ್ರಿಲ್ 26 2024, ಶುಕ್ರವಾರದಂದು ಚಿನ್ನದ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಇಳಿಕೆಯಾಗುತ್ತಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಏಪ್ರಿಲ್ 26 2024 ಶುಕ್ರವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 73,334 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 67,175 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 82,800 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 100 ರೂ ಇಳಿಕೆಯಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_435.txt b/zeenewskannada/data1_url8_1_to_1110_435.txt new file mode 100644 index 0000000000000000000000000000000000000000..c5c593a0b47d72150224be30f8896d27ba4e7be6 --- /dev/null +++ b/zeenewskannada/data1_url8_1_to_1110_435.txt @@ -0,0 +1 @@ +: ನೀವೂ ಕೂಡ ಐ‌ಸಿ‌ಐ‌ಸಿ‌ಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಇಲ್ಲಿದೆ ಶಾಕಿಂಗ್ ನ್ಯೂಸ್ : ನಿಮ್ಮ ಬಳಿಯೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಐಸಿಐಸಿಐ ಬ್ಯಾಂಕ್‌ನಿಂದ ಇತ್ತೀಚೆಗೆ ವಿತರಿಸಲಾದ ಸುಮಾರು 17,000 ಕ್ರೆಡಿಟ್ ಕಾರ್ಡ್‌ಗಳ ವಿವರಗಳು ಸೋರಿಕೆಯಾಗಿವೆ ಎಂಬ ಆಘಾತಕಾರಿ ಸುದ್ದಿ ವರದಿಯಾಗಿದೆ. :ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್‌ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇತ್ತೀಚೆಗೆ ವಿತರಿಸಲಾದ ಸುಮಾರು 17,000 ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ತಪ್ಪು ಬಳಕೆದಾರರಿಗೆ ಲಿಂಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿರುವ ಐಸಿಐಸಿಐ ಬ್ಯಾಂಕ್ ಕೂಡಲೇ ಇತ್ತೀಚೆಗೆ ವಿತರಿಸಲಾಗಿರುವ ಕಾರ್ಡ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ತಿಳಿಸಿದೆ. ಈ ಕುರಿತಂತೆ ಗುರುವಾರ (ಏಪ್ರಿಲ್ 25) ಮಾಹಿತಿ ಹಂಚಿಕೊಂಡಿರುವ( ), ಬ್ಯಾಂಕ್ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳು, ತಮ್ಮ ಪೂರ್ಣ ಸಂಖ್ಯೆ ಮತ್ತು ಕಾರ್ಡ್ ಪರಿಶೀಲನೆ ಮೌಲ್ಯ () ಸೇರಿದಂತೆ ಬ್ಯಾಂಕ್‌ನ ಅಪ್ಲಿಕೇಶನ್‌ನಿಂದ ಸೋರಿಕೆಯಾಗುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿರುವುದಾಗಿ ಹೇಳಿಕೊಂಡಿದೆ. ಇದನ್ನೂ ಓದಿ- ಹಣಕಾಸು-ಸಂಬಂಧಿತ ಫೋರಮ್ ಟೆಕ್ನೋಫಿನೋದಲ್ಲಿ, ಹಲವಾರು ಬಳಕೆದಾರರು ತಮ್ಮನಲ್ಲಿ ಕೆಲವು ಅಪರಿಚಿತ ಗ್ರಾಹಕರ ಕ್ರೆಡಿಟ್ ಕಾರ್ಡ್‌ಗಳ ಪೂರ್ಣ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ ಮತ್ತು ನಂತಹ ಸೂಕ್ಷ್ಮ ಡೇಟಾವನ್ನು ಇದ್ದಕ್ಕಿದ್ದಂತೆ ಕಂಡುಕೊಂಡಿರುವುದಾಗಿ ವರದಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಐಸಿಐಸಿಐ ಬ್ಯಾಂಕ್ ವಕ್ತಾರರು, "ಕಳೆದ ಕೆಲವು ದಿನಗಳಲ್ಲಿ ನೀಡಲಾದ ಸುಮಾರು 17,000 ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನಮ್ಮ ಡಿಜಿಟಲ್ ಚಾನೆಲ್‌ಗಳಲ್ಲಿ ತಪ್ಪು ಬಳಕೆದಾರರಿಗೆ ಮ್ಯಾಪ್ ಮಾಡಲಾಗಿದೆ" ಎಂದು ತಮ್ಮ ಗಮನಕ್ಕೆ ಬಂದಿದೆ. ಆದಾಗ್ಯೂ, ಈ ಸೆಟ್‌ನಿಂದ ಯಾವುದೇ ಕಾರ್ಡ್ ದುರುಪಯೋಗಪಡಿಸಿಕೊಂಡ ಪ್ರಕರಣಗಳು ನಮ್ಮ ಅರಿವಿಗೆ ಬಂದಿಲ್ಲ.ಆದರೆ ಯಾವುದೇ ಆರ್ಥಿಕ ನಷ್ಟ ಉಂಟಾದರೆ ಬ್ಯಾಂಕ್ ಗ್ರಾಹಕರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡುತ್ತದೆ ಎಂದಿದ್ದಾರೆ. ಇದನ್ನೂ ಓದಿ- ಏನಿದು ಪ್ರಕರಣ?ವಾಸ್ತವವಾಗಿ, ಐಸಿಐಸಿಐ ಬ್ಯಾಂಕ್‌ನ ಹೊಸ ಗ್ರಾಹಕರ ಕ್ರೆಡಿಟ್ ಕಾರ್ಡ್ ( ) ಸಂಖ್ಯೆಗಳನ್ನು ಕೆಲವು ಹಳೆಯ ಗ್ರಾಹಕರ ಕಾರ್ಡ್‌ಗಳೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ದೋಷದಿಂದಾಗಿ, ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಳೆಯ ಗ್ರಾಹಕರನ್ನು ಆಯ್ಕೆ ಮಾಡಲು ಹೊಸ ಕಾರ್ಡ್‌ದಾರರ ಸಂಪೂರ್ಣ ವಿವರಗಳು ಕಾಣಿಸಿಕೊಳ್ಳಲಾರಂಭಿಸಿದವು. ಬುಧವಾರ (ಏಪ್ರಿಲ್ 24) ಸಂಜೆಯಿಂದಲೇ ಬ್ಯಾಂಕ್‌ನ ಈ ತಪ್ಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆದರೀಗ, ಬ್ಯಾಂಕ್ ಈ ತಪ್ಪನ್ನು ಸರಿಪಡಿಸಿದ್ದು ತಪ್ಪಾದ 'ಮ್ಯಾಪಿಂಗ್' ಕಾರಣದಿಂದಾಗಿ ಬ್ಯಾಂಕಿನ ಹಳೆಯ ಬಳಕೆದಾರರು ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡಲು ಸಾಧ್ಯವಾಯಿತು ಎನ್ನಲಾಗಿದೆ. ಐಸಿಐಸಿಐ ಬ್ಯಾಂಕ್ ವಕ್ತಾರರು ನೀಡಿರುವ ಮಾಹಿತಿಯ ಪ್ರಕಾರ, ಈ ಸಮಸ್ಯೆಯಿಂದ ಪ್ರಭಾವಿತವಾಗಿರುವ ಕ್ರೆಡಿಟ್‌ಗಳು ಅದರ ಒಟ್ಟು ಕಾರ್ಡ್ ಪೋರ್ಟ್‌ಫೋಲಿಯೊದಲ್ಲಿ ಕೇವಲ 0.1 ಪ್ರತಿಶತದಷ್ಟು ಮಾತ್ರ. ಈ ಎಲ್ಲಾ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗಿದ್ದು, ಗ್ರಾಹಕರಿಗೆ ಹೊಸ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_436.txt b/zeenewskannada/data1_url8_1_to_1110_436.txt new file mode 100644 index 0000000000000000000000000000000000000000..e774330e1fd91daea832c2cf3f75b0811921bd5e --- /dev/null +++ b/zeenewskannada/data1_url8_1_to_1110_436.txt @@ -0,0 +1 @@ +:ವೋಟ್ ಹಾಕಿದರೆ ಬಿಯರ್ ಫ್ರೀ : ಉಚಿತವಾಗಿ ಸಿಗಲಿದೆ ಊಟ, ಕ್ಯಾಬ್ ಆಟೋ ಸೌಲಭ್ಯ 2024:ಮತ ಚಲಾಯಿಸಿದ ನಂತರ, ವೋಟ್ ಮಾಡಿರುವ ಗುರುತನ್ನು ತೋರಿಸಿದರೆ ಉಚಿತ ಆಹಾರ,ಉಚಿತ ಬಿಯರ್,ಉಚಿತ ಟ್ಯಾಕ್ಸಿ ಮತ್ತು ಉಚಿತ ದೋಸೆಯನ್ನು ಹೀಗೆ ಅನೇಕ ರೀತಿಯ ಆಫರ್ ಗಳನ್ನೂ ನೀಡಲಾಗುತ್ತಿದೆ. 2024 :ಪ್ರಸ್ತುತ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ.ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಎರಡನೇ ಹಂತದ ಮತದಾನ ಇಂದಿನಿಂದ ಅಂದರೆ ಏಪ್ರಿಲ್ 26ರಿಂದ ಆರಂಭವಾಗಿದೆ. ಮತ ಚಲಾವಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕಂಪನಿಗಳು ಸಾಕಷ್ಟು ಉಚಿತ ಕೊಡುಗೆಗಳನ್ನು ನೀಡುತ್ತಿವೆ.ಮತ ಚಲಾಯಿಸಿದ ನಂತರ, ವೋಟ್ ಮಾಡಿರುವ ಗುರುತನ್ನು ತೋರಿಸಿದರೆ ಉಚಿತ ಆಹಾರ,ಉಚಿತ ಬಿಯರ್,ಉಚಿತ ಟ್ಯಾಕ್ಸಿ ಮತ್ತು ಉಚಿತ ದೋಸೆ ಹೀಗೆ ಅನೇಕ ರೀತಿಯ ಆಫರ್ ಗಳನ್ನೂ ನೀಡಲಾಗುತ್ತಿದೆ. ಎಲ್ಲೆಲ್ಲಿ ಇದೆ ಈ ಆಫರ್ :ರಾಜ್ಯದಲ್ಲಿ ಮತದಾರರನ್ನುಪ್ರೋತ್ಸಾಹಿಸುವ ಸಲುವಾಗಿ ಇದೆಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ.ಆದ್ದರಿಂದ ನಿಮ್ಮ ಮತವನ್ನು ಚಲಾಯಿಸುವ ಮೊದಲು, ಎಲ್ಲಿ ಯಾವುದು ಉಚಿತವಾಗಿ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ. ಇದನ್ನೂ ಓದಿ : ಮತ ಚಲಾಯಿಸಿರುವ ಗುರುತು ತೋರಿಸಬೇಕು :ಬೆಂಗಳೂರಿನಲ್ಲಿ 1 ಕೋಟಿಗೂ ಹೆಚ್ಚು ಜನ ಮತದಾನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಮತದಾನ ಮಾಡಲು ಜನರನ್ನು ಪ್ರೇರೇಪಿಸುವ ಸಲುವಾಗಿ ಅನೇಕ ಹೋಟೆಲ್‌ಗಳು,ಪಬ್‌ಗಳು ಮತ್ತು ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನೇಕ ಉಚಿತ ಸೌಲಭ್ಯಗಳನ್ನು ಒದಗಿಸುತ್ತಿವೆ.ಇದರಲ್ಲಿ ಉಚಿತ ಆಹಾರ,ಉಚಿತ ಬಿಯರ್ ಮತ್ತು ಉಚಿತ ಟ್ಯಾಕ್ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಲಾಗಿದೆ. ಈ ಉಚಿತ ಸೌಲಭ್ಯ ಪಡೆಯಲು ಮತ ಚಲಾಯಿಸಿರುವ ಗುರುತು ತೋರಿಸಬೇಕಾಗುತ್ತದೆ. ಉಚಿತ ದೋಸೆ :ನೃಪತುಂಗ ರಸ್ತೆಯಲ್ಲಿರುವಹಲವು ಉಚಿತಗಳನ್ನೂ ಘೋಷಿಸಲಾಗಿದೆ. ಇಲ್ಲಿ ಇಂದು ಉಚಿತ ಬೆಣ್ಣೆ ದೋಸೆ, ಘೀ ರೈಸ್, ಮತ್ತು ಕೆಲವು ಪಾನೀಯಗಳನ್ನು ನೀಡುವುದಾಗಿ ಹೇಳಲಾಗಿದೆ. ಇಲ್ಲಿ ಮತ ಹಾಕಿರುವ ಎಲ್ಲಾ ಮತದಾರರಿಗೆ ತಿನ್ನಲು ದೋಸೆ ಉಚಿತವಾಗಿ ಸಿಗುತ್ತದೆ. ಇದನ್ನೂ ಓದಿ : ಇಲ್ಲಿ ಸಿಗುತ್ತದೆ ಉಚಿತ ಬಿಯರ್ :ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ರೆಸ್ಟೊ ಪಬ್ ಕೂಡಾ ವಿಶೇಷ ಕೊಡುಗೆಯೊಂದಿಗೆ ಬಂದಿದೆ.ಇಲ್ಲಿ ಏಪ್ರಿಲ್ 27 ಮತ್ತು 28 ರಂದು ಬರುವ ಮತದಾರರಿಗೆ ಉಚಿತ ಬಿಯರ್ ನೀಡಲಿದೆ.ಇದರ ಜೊತೆ ರಿಯಾಯಿತಿಯನ್ನು ಸಹ ನೀಡುತ್ತಿದೆ.ಮತ ಚಲಾಯಿಸಿದವರಿಗೆ ಬಹುಮಾನ ನೀಡಲು ನಿರ್ಧರಿಸಿರುವುದಾಗಿ ಅದರ ಮಾಲೀಕ ಪ್ರಫುಲ್ಲ ರೈ ತಿಳಿಸಿದ್ದಾರೆ. ಆಹಾರದ ಮೇಲೆ 20% ರಿಯಾಯಿತಿ ನೀಡುತ್ತಿರುವ :ಪಬ್‌ಗಳ ಮತ್ತೊಂದು ಸರಣಿ, ,ಮತದಾನವನ್ನು ಉತ್ತೇಜಿಸಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಮತದಾರರು ತಮ್ಮ ಆಹಾರ ಬಿಲ್‌ನಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯ ಲಾಭವನ್ನು ಪಡೆಯಬಹುದು ಎಂದು ಹೇಳಿದೆ.ಮತದಾನ ಮಾಡಿರುವ ಗುರುತು ತೋರಿಸಿದವರಿಗೆ ಮಾತ್ರ ಈ ಆಫರ್ ಸಿಗಲಿದೆ. ರಾಪಿಡೊ ಕ್ಯಾಬ್ ಮತ್ತು ಟ್ಯಾಕ್ಸಿ ಸೌಲಭ್ಯ :ಇದಲ್ಲದೆ, ಟ್ಯಾಕ್ಸಿ ಅಗ್ರಿಗೇಟರ್ ರಾಪಿಡೊ ಬೆಂಗಳೂರು,ಮೈಸೂರು ಮತ್ತು ಮಂಗಳೂರಿನಲ್ಲಿ ವಿಶೇಷ ಉಪಕ್ರಮವನ್ನು ಪ್ರಾರಂಭಿಸಿದೆ.ಆನ್‌ಲೈನ್ ಕ್ಯಾಬ್ ಸೇವೆಗಳನ್ನು ಒದಗಿಸುವ ಕಂಪನಿಯಾದ ,ಅಂಗವಿಕಲರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಆಟೋ ಮತ್ತು ಕ್ಯಾಬ್ ರೈಡ್ ಘೋಷಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_437.txt b/zeenewskannada/data1_url8_1_to_1110_437.txt new file mode 100644 index 0000000000000000000000000000000000000000..338b772d757a0f385c2cc783eee551b4b6eba98b --- /dev/null +++ b/zeenewskannada/data1_url8_1_to_1110_437.txt @@ -0,0 +1 @@ +ಲಂಡನ್, ಅಬುದಾಬಿಯಲ್ಲಿ ಅಲ್ಲ, ಇಲ್ಲಿ ನೆರವೇರಲಿದೆ ಅನಂತ್ ಅಂಬಾನಿ ವಿವಾಹ ! ನಡೆಯುತ್ತಿದೆ ಅದ್ದೂರಿ ತಯಾರಿ : ಕುಟುಂಬದ ಕಿರಿಯ ಮಗನ ಮದುವೆಯನ್ನು ಅವಿಸ್ಮರಣೀಯವಾಗಿಸಲು ಅಂಬಾನಿ ಕುಟುಂಬದ ಸಿದ್ಧತೆಗಳು ಪ್ರಾರಂಭವಾಗಿವೆ.ಜಾಮ್‌ನಗರದಲ್ಲಿ ನಡೆದ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳ ನಂತರ ಇದೀಗ ಎಲ್ಲರ ಕಣ್ಣು ಅನಂತ್ ಮತ್ತು ರಾಧಿಕಾ ಮದುವೆಯತ್ತ ನೆಟ್ಟಿದೆ. :ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹವಾಗಲಿದ್ದಾರೆ.ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ನಡೆದ ವಿವಾಹ ಪೂರ್ವ ಕಾರ್ಯಕ್ರಮದ ನಂತರ ಇದೀಗ ಅಂಬಾನಿ ಕುಟುಂಬದಲ್ಲಿ ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ.ಕುಟುಂಬದ ಕಿರಿಯ ಮಗನ ಮದುವೆಯನ್ನು ಅವಿಸ್ಮರಣೀಯವಾಗಿಸಲು ಸಿದ್ಧತೆಗಳು ಪ್ರಾರಂಭವಾಗಿವೆ. ಜಾಮ್‌ನಗರದಲ್ಲಿ ನಡೆದ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳ ನಂತರ ಇದೀಗ ಎಲ್ಲರ ಕಣ್ಣು ಅನಂತ್ ಮತ್ತು ರಾಧಿಕಾ ಮದುವೆಯತ್ತ ನೆಟ್ಟಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆ ಎಲ್ಲಿ ನಡೆಯಲಿದೆ? :ಈ ಹಿಂದೆಮದುವೆ ಲಂಡನ್‌ನಲ್ಲಿ ನಡೆಯಲಿದೆ, ಸಂಗೀತ ಅಬುಧಾಬಿಯಲ್ಲಿ ನಡೆಯಲಿದೆ ಎನ್ನುವ ಸುದ್ದಿ ಬಂದಿತ್ತು. ಆದರೆ, ಈಗ ಈ ಪ್ಲಾನ್‌ನಲ್ಲಿ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ.ವರದಿ ಪ್ರಕಾರ, ಅನಂತ್ ಮತ್ತು ರಾಧಿಕಾ ಮದುವೆ ಲಂಡನ್ ಅಥವಾ ಅಬುಧಾಬಿಯಲ್ಲಿ ನಡೆಯುವುದಿಲ್ಲ ಬದಲಿಗೆ ಭಾರತದಲ್ಲಿಯೇ ನಡೆಯಲಿದೆ ಎಂಬ ಸುದ್ದಿ ಇದೆ.ಅನಂತ್ ಮತ್ತು ರಾಧಿಕಾ ಮುಂಬಯಿಯಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ. ಇದನ್ನೂ ಓದಿ: ಮೂರು ದಿನಗಳ ವಿಶೇಷ ಕಾರ್ಯಕ್ರಮ :ಲಂಡನ್‌ನ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿನಡೆಯಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಅಬುಧಾಬಿಯಲ್ಲಿ ಈ ಜೋಡಿಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎನ್ನುವ ಮಾತು ಕೂಡಾ ಇತ್ತು.ಇತ್ತೀಚೆಗೆ, ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಮೆಗಾ ವೆಡ್ಡಿಂಗ್ ಕಾರ್ಯಕ್ರಮದ ಬಗ್ಗೆ ದೊಡ್ಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅನಂತ್ ಮತ್ತು ರಾಧಿಕಾ ಮದುವೆ ವಿದೇಶದ ಬದಲು ಭಾರತದಲ್ಲಿಯೇ ನಡೆಯಲಿದೆ ಎಂದು ಹೇಳಿದ್ದಾರೆ. ಜುಲೈ 12 ರಂದು ಅನಂತ್-ರಾಧಿಕಾ ವಿವಾಹ :ಪ್ರಧಾನಿ ಮೋದಿಯವರ 'ವೆಡ್ ಇನ್ ಇಂಡಿಯಾ' ಮನವಿಯಿಂದ ಅಂಬಾನಿ ಕುಟುಂಬ ಪ್ರಭಾವಿತವಾಗಿದ್ದು, ಅನಂತ್ ಮತ್ತು ರಾಧಿಕಾ ಮದುವೆ ಮುಂಬೈನಲ್ಲಿಯೇ ನಡೆಯಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.ಆದರೆ,ಈ ಬಗ್ಗೆ ಅಂಬಾನಿ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಜುಲೈ 12 ರಂದು ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ.ಈ ವಿವಾಹ ಕಾರ್ಯಕ್ರಮಕ್ಕಾಗಿ ತಾಯಿ ನೀತಾ ಅಂಬಾನಿ ವಿಶೇಷ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅತಿಥಿಗಳ ಪಟ್ಟಿ :ಅನಂತ್ ಮತ್ತು ರಾಧಿಕಾ ಮದುವೆಗೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ.ಬಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆಯ ಆಮಂತ್ರಣಗಳನ್ನು ಈಗಾಗಲೇ ಕಳುಹಿಸಲಾಗಿದೆ.ವರದಿಗಳನ್ನು ನಂಬುವುದಾದರೆ, 9 ಪುಟಗಳ ಮದುವೆ ಕಾರ್ಡ್ ಅನ್ನು ಸಿದ್ಧಪಡಿಸಲಾಗಿದೆ.ಬಾಲಿವುಡ್‌ನಿಂದ ಹಿಡಿದು ವಿದೇಶಿ ಅತಿಥಿಗಳು ಈ ಮದುವೆಗೆ ಆಗಮಿಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_438.txt b/zeenewskannada/data1_url8_1_to_1110_438.txt new file mode 100644 index 0000000000000000000000000000000000000000..a354c5bfb3c602cfcef08775988c208894f42f22 --- /dev/null +++ b/zeenewskannada/data1_url8_1_to_1110_438.txt @@ -0,0 +1 @@ +: ರಿಯಾಯಿತಿ ಹೆಸರಿನಲ್ಲಿ ಮೋಸ ಹೋಗದಿರಿ, ಕಾರ್ ವಿಮೆ ಕೊಳ್ಳುವಾಗ ನೆನಪಿರಲಿ ಈ ವಿಷಯ : ಏನನ್ನಾದರೂ ಕೊಳ್ಳುವಾಗ ರಿಯಾಯಿತಿಗಳನ್ನು ಹುಡುಕುವುದು ಸರ್ವೇ ಸಾಮಾನ್ಯ. ವಿಮೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಕೆಲವರು ವಿಮಾ ಹೆಸರಿನಲ್ಲೂ ಸಹ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ? :ಪ್ರಸ್ತುತ ಬದಲಾದ ಜೀವನ ಶೈಲಿಯಲ್ಲಿ ಕಾರು ಕೊಳ್ಳುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ಕಾರ್ ಖರೀದಿಸುವಾಗ ಭವಿಷ್ಯದ ದೃಷ್ಟಿಯಿಂದ ಕಾರ್ ವಿಮೆ ಕೊಳ್ಳುವುದು ಕೂಡ ಅವಶ್ಯಕ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸ್ಕ್ಯಾಮರ್‌ಗಳು ರಿಯಾಯಿತಿಯಲ್ಲಿ ಅಗ್ಗದ ವಿಮಾ ಯೋಜನೆಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ನೀವು ಇಂತಹ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕಾರ್ ವಿಮೆ ಕೊಳ್ಳುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾ ಅವಶ್ಯಕ. ಹೌದು,( ) ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಹಲವು ಪ್ರಕರಣಗಳು ಮುನ್ನಲೆಗೆ ಬರಲಾರಂಭಿಸಿವೆ. ಇಂತಹ ವಂಚನೆಗಳಿಂದ ಬಚಾವ್ ಆಗಲು ವಿಮೆ ಕೊಳ್ಳುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ನೀವು ಕಾರ್ ವಿಮೆಯನ್ನು ಖರೀದಿಸುತ್ತಿದ್ದರೆ ( ) ಅಂತಹ ಸಂದರ್ಭದಲ್ಲಿ ಈ ಪ್ರಮುಖ ವಿಚಾರಗಳ ಬಗ್ಗೆ ವಿಶೇಷ ಗಮನಹರಿಸಿ. ಅವುಗಳೆಂದರೆ... ಇದನ್ನೂ ಓದಿ- ಕಾರ್ ವಿಮಾ ಪಾಲಿಸಿಯನ್ನು ಖರೀದಿಸುವಾಗ ನೆನಪಿಡಬೇಕಾದ ಅಂಶಗಳೆಂದರೆ...* ನೀವು( ) ಖರೀದಿಸುವಾಗ ಅದರ ಪೇಪರ್‌ಗಳನ್ನು ಎಚ್ಚರಿಕೆಯಿಂದ ಓದಿ. ಆನ್‌ಲೈನ್‌ನಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ. * ನೀವು ವಿಮೆಯನ್ನು ಪಡೆಯಲು ಹೊರಟಿರುವ ಕಂಪನಿಯ ಹೆಸರನ್ನು ಐ‌ಆರ್‌ಡಿ‌ಎಐ () ಪೋರ್ಟಲ್‌ನಲ್ಲಿ ಪರಿಶೀಲಿಸುವುದನ್ನು ಮರೆಯಬೇಡಿ. * ವಿಮಾ ಪಾಲಿಸಿಯಲ್ಲಿ ಸಂಖ್ಯೆಯನ್ನು ಪರೀಕ್ಷಿಸಲು ಮರೆಯದಿರಿ. ವಾಸ್ತವವಾಗಿ, ಯುಐಡಿ ಸಂಖ್ಯೆಯು ಪ್ರತಿ ಪಾಲಿಸಿಗೆ ನಿಂದ ನೀಡುವ ಸಂಖ್ಯೆಯಾಗಿದ್ದು, ಈ ಸಂಖ್ಯೆ ಇಲ್ಲದಿದ್ದರೆ ಅದು ನಕಲಿ ಪಾಲಿಸಿಯಾಗಿರುತ್ತದೆ. * ಪ್ರತಿ ವಿಮಾ ಪಾಲಿಸಿಗೆ ಕ್ಯೂಆರ್ ಕೋಡ್ ಅಗತ್ಯ. ಈ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ನೀವು ಪಾಲಿಸಿಯ ವಿವರಗಳನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಇದು ನಿಮ್ಮ ಪಾಲಿಸಿ ಅಸಲಿಯೋ/ನಕಲಿಯೋ ಎಂಬುದನ್ನೂ ಕೊಡೋಯ ಸಾಬೀತುಪಡಿಸುತ್ತದೆ. ಇದನ್ನೂ ಓದಿ- * ನೀವು ಕಾರ್ ವಿಮೆಯನ್ನು ( ) ಖರೀದಿಸುವಾಗ ಆನ್‌ಲೈನ್ ಅಥವಾ ಚೆಕ್ ಮೂಲಕ ಪಾವತಿ ಮಾಡಿ. ಇದನ್ನು ಏಜೆಂಟ್ ಬದಲಿಗೆ ನೇರವಾಗಿ ಕಂಪನಿಯ ಹೆಸರಿಗೆ ಮಾಡುವುದು ಒಳ್ಳೆಯದು. * ಕಂಪನಿಯ ಕಸ್ಟಮರ್ ಕೇರ್‌ನಿಂದ ಪಾಲಿಸಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಮರೆಯದಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_439.txt b/zeenewskannada/data1_url8_1_to_1110_439.txt new file mode 100644 index 0000000000000000000000000000000000000000..82a978fe61757c9ede52888b98a10a0637b5df74 --- /dev/null +++ b/zeenewskannada/data1_url8_1_to_1110_439.txt @@ -0,0 +1 @@ +: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಭಾರೀ ಇಳಿಕೆ! 25th: ಭಾರತದಲ್ಲಿ ಏಪ್ರಿಲ್ 25 2024, ಗುರುವಾರದಂದು ಚಿನ್ನದ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಏಪ್ರಿಲ್ 25 2024 ಗುರುವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 73,674 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 67,486 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 82,900 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ ಸ್ಥಿರವಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_44.txt b/zeenewskannada/data1_url8_1_to_1110_44.txt new file mode 100644 index 0000000000000000000000000000000000000000..edab28ffa09cbad973fb4f59f1c9326eca30da31 --- /dev/null +++ b/zeenewskannada/data1_url8_1_to_1110_44.txt @@ -0,0 +1 @@ +: ಚಿತ್ರದುರ್ಗ, ಶಿವಮೊಗ್ಗ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ (24-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಆಗಸ್ಟ್‌ 24) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಆಗಸ್ಟ್‌ 24) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,519 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(24-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_440.txt b/zeenewskannada/data1_url8_1_to_1110_440.txt new file mode 100644 index 0000000000000000000000000000000000000000..7e8c677f0fd1bff90ef83fd0b19c9159c9162dff --- /dev/null +++ b/zeenewskannada/data1_url8_1_to_1110_440.txt @@ -0,0 +1 @@ +ಅದಾನಿ ಬಹುಕೋಟಿ ಸಾಮ್ರಾಜ್ಯ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ವ್ಯಕ್ತಿ! ಗೌತಮ್ ಅದಾನಿ ರೈಟ್ ಹ್ಯಾಂಡ್ ಈ ಪ್ರೊಫೆಸರ್ :ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ.ಅವರಲ್ಲಿ ಬಹು ಮುಖ್ಯವಾದ ವ್ಯಕ್ತಿ ಇವರೇ. :ಗೌತಮ್ ಅದಾನಿ ದೇಶದ ಎರಡನೇ ಶ್ರೀಮಂತ ವ್ಯಕ್ತಿ.ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಆಸ್ತಿ ಮೌಲ್ಯ 6,77,520 ಕೋಟಿ ರೂ. ಇವರು ಅದಾನಿ ಗ್ರೂಪ್ ನ ಅಧ್ಯಕ್ಷರಾಗಿದ್ದಾರೆ.ಅದಾನಿ ಗ್ರೂಪ್ ವಿವಿಧ ಕಂಪನಿಗಳನ್ನು ಒಳಗೊಂಡಿದೆ. ಅದಾನಿ ಗ್ರೂಪ್ ನ 10 ಕಂಪನಿಗಳು ಸುಮಾರು 16,00,000 ಕೋಟಿ ರೂ.ಗಳ ಸಾಮೂಹಿಕ ಮಾರುಕಟ್ಟೆ ಬಂಡವಾಳವನ್ನು ಹೊಂದಿವೆ.ಅಂತಹ ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ. ಇವರದ್ದೇ ಮುಖ್ಯಪಾತ್ರ :ಬಹುಕೋಟಿ ಸಾಮ್ರಾಜ್ಯದ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡಿದ ಒಬ್ಬ ವ್ಯಕ್ತಿ ಮಲಯ ಮಹಾದೇವಯ್ಯ. ಅವರು ಅದಾನಿ ವ್ಯವಹಾರದಲ್ಲಿ ಬಹಕ ಮುಖ್ಯ ಪಾತ್ರ ವಹಿಸಿದ್ದಾರೆ. ಅವರನ್ನು ಗೌತಮ್ ಅದಾನಿಯ ಬಲಗೈ ಎಂದೇ ಕರೆಯಲಾಗುತ್ತದೆ. ಮಲಯ ಮಹಾದೇವಯ್ಯ ಗೌತಮ್ ಅದಾನಿ ಅವರ ಬಾಲ್ಯದ ಗೆಳೆಯ. ಅದಾನಿ ಗ್ರೂಪ್‌ಗೆ ಸೇರುವ ಮೊದಲು ಅವರು ಸಹಾಯಕ ಪ್ರಾಧ್ಯಾಪಕರಾಗಿದ್ದರು. ಇದನ್ನೂ ಓದಿ : ಮಲಯ್ ಯಾವ ಹುದ್ದೆಯಲ್ಲಿದ್ದಾರೆ :ಅದಾನಿ ಪೋರ್ಟ್ಸ್ ಮತ್ತು ನ ನಿರ್ದೇಶಕರಾಗಿದ್ದಾರೆ.ಇದಲ್ಲದೆ, ಅವರು ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ()ನ ಸಿಇಒ ಕೂಡಾ ಆಗಿದ್ದಾರೆ.ಇದು ಬಂದರು ಮತ್ತು ಲಾಜಿಸ್ಟಿಕ್ಸ್, ರೈಲ್ವೆ,ಆರೋಗ್ಯ, ವೈದ್ಯಕೀಯ ಶಿಕ್ಷಣ, ಮೂಲಸೌಕರ್ಯ ಎಂಜಿನಿಯರಿಂಗ್, ಶಿಕ್ಷಣ ಮತ್ತು ಸಮೂಹದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತದೆ.ಅದಾನಿ ಗ್ರೂಪ್‌ನ ವಿಭಾಗವಾದ ಅದಾನಿ ಫೌಂಡೇಶನ್‌ನ ಟ್ರಸ್ಟಿ ಕೂಡಾ ಆಗಿದ್ದಾರೆ. ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ :ಅದಾನಿ ಗ್ರೂಪ್‌ನೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಮಲಯ ಮಹಾದೇವಯ್ಯ ಅಹಮದಾಬಾದ್‌ನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅವರು ಬಾಂಬೆ ವಿಶ್ವವಿದ್ಯಾನಿಲಯದಿಂದ ಡೆಂಟಲ್ ಸರ್ಜರಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮತ್ತು ಗುಜರಾತ್ ವಿಶ್ವವಿದ್ಯಾಲಯದಿಂದ ಕೋಸ್ಟಲ್ ಇಕಾಳಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇದನ್ನೂ ಓದಿ: ಮಲಯ ಮಹಾದೇವಯ್ಯ ಅನೇಕ ವೃತ್ತಿಪರ ಸಂಘಗಳ ಸದಸ್ಯರೂ ಆಗಿದ್ದಾರೆ :1992 ರಲ್ಲಿ, ಮಲಯ ಮಹಾದೇವಯ್ಯ ಅದಾನಿಯೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.ಮುಂದ್ರಾ ಬಂದರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ಪರಿಕಲ್ಪನೆಯಿಂದ ಹಿಡಿದು ಅನುಷ್ಠಾನದವರೆಗೆ ಅವರ ಪಾತ್ರ ಬಹಳ ಮುಖ್ಯ. ಮಲಯ ಮಹಾದೇವಯ್ಯ ಹಲವಾರು ವೃತ್ತಿಪರ ಸಂಘಗಳ ಸದಸ್ಯರಾಗಿದ್ದಾರೆ.ಸೆಂಟರ್ ಫಾರ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ (), ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (), ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (), ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ () ಮತ್ತು ಗುಜರಾತ್ ಫೆಡರೇಶನ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ತೊಡಗಿಸಿಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_441.txt b/zeenewskannada/data1_url8_1_to_1110_441.txt new file mode 100644 index 0000000000000000000000000000000000000000..c6ff34fc609c9ace065ff319843d203744690f66 --- /dev/null +++ b/zeenewskannada/data1_url8_1_to_1110_441.txt @@ -0,0 +1 @@ +ಕೋಟಕ್ ಬ್ಯಾಂಕ್ ವಿರುದ್ಧ ಆರ್‌ಬಿಐ ಕಠಿಣ ಕ್ರಮ, ಹಳೆಯ ಗ್ರಾಹಕರ ಮೇಲೆ ಏನು ಪರಿಣಾಮ? : ಖಾಸಗಿ ವಲಯದ ಬ್ಯಾಂಕ್ ಕೋಟಾಕ್ ಮಹೀಂದ್ರಾ ಬ್ಯಾಂಕ್ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಕ್ರಮ ಕೈಗೊಂಡಿದ್ದು, ಗ್ರಾಹಕರ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂದು ತಿಳಿಯಿರಿ. :ಭಾರತೀಯ ರಿಸರ್ವ್ ಬ್ಯಾಂಕ್ ( ) ಖಾಸಗಿ ವಲಯದ ಬ್ಯಾಂಕ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ತಕ್ಷಣವೇ ಜಾರಿಗೆ ಬರುವಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ( ) ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವುದನ್ನು ನಿರ್ಬಂಧಿಸಿದೆ. ಆರ್‌ಬಿ‌ಐ ಈ ಕ್ರಮದಿಂದಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಯಾವುದೇ ಹೊಸ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸುವಂತಿಲ್ಲ, ಅಷ್ಟೇ ಅಲ್ಲ, ಬ್ಯಾಂಕ್ ಇನ್ಮುಂದೆ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ( ) ಮೂಲಕ ಯಾವುದೇ ಹೊಸ ಗ್ರಾಹಕರನ್ನು ಕೂಡ ಸೇರಿಸುವಂತಿಲ್ಲ. ಆರ್‌ಬಿ‌ಐನ ಈ ಕಠಿಣ ಕ್ರಮಕ್ಕೆ ಕಾರಣ!2022 ಮತ್ತು 2023 ರ ನಡುವೆ ಬ್ಯಾಂಕಿನ ಐಟಿ ಮೂಲಸೌಕರ್ಯದಲ್ಲಿ ನವೀಕರಣದ ಕೊರತೆಯಿಂದಾಗಿ, ಬ್ಯಾಂಕ್ ದೀರ್ಘಕಾಲದವರೆಗೆ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಆರ್‌ಬಿಐ () ಈಗಾಗಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಬ್ಯಾಂಕ್ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಂಡಿಲ್ಲ. ಹಾಗಾಗಿ,( ) ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಸೆಕ್ಷನ್ 35A ಅಡಿಯಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ವಿರುದ್ಧ ಈ ಕ್ರಮ ಕೈಗೊಂಡಿದೆ. ಇದನ್ನೂ ಓದಿ- ಮುಂದಿನ ದಿನಗಳಲ್ಲಿ ಬ್ಯಾಂಕ್‌ನ ಸರ್ವರ್‌ನಲ್ಲಿ ವ್ಯತ್ಯಯವಾಗಬಹುದು ಮತ್ತು ಗ್ರಾಹಕರು ಯಾವುದೇ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು ಎಂದು ನಿಯಂತ್ರಕರು ತಿಳಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ಕ್ರಮ ಕೈಗೊಂಡಿದೆ. ರಿಸರ್ವ್ ಬ್ಯಾಂಕ್ ( ) ಪ್ರಕಾರ, ಐಟಿ ವಲಯಕ್ಕೆ ಸಂಬಂಧಿಸಿದ ನ್ಯೂನತೆಗಳು ಗ್ರಾಹಕರಿಗೆ ಸಮಸ್ಯೆಗಳನ್ನು ಉಂಟುಮಾಡುವುದಲ್ಲದೆ, ಡಿಜಿಟಲ್ ಬ್ಯಾಂಕಿಂಗ್ ಮತ್ತು ಆರ್ಥಿಕ ಪರಿಸರ ವ್ಯವಸ್ಥೆಯನ್ನು ಹಾಳುಮಾಡುತ್ತದೆ ಎನ್ನಲಾಗಿದೆ. ಹಳೆಯ ಗ್ರಾಹಕರ ಮೇಲೆ ಏನು ಪರಿಣಾಮ?ಪ್ರಸ್ತುತ, ದೇಶದಲ್ಲಿ ಬಹುತೇಕ ಗ್ರಾಹಕರುಯ ( ) ಲಾಭವನ್ನು ಪಡೆಯುತ್ತಿದ್ದಾರೆ, ಆದರೆ ಈಗ ಆರ್‌ಬಿಐನ ಈ ಕ್ರಮವು ಹಳೆಯ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆ ಹಲವರಲ್ಲಿ ಅನುಮಾನಗಳಿವೆ. ಆದರೆ, ಈ ಬಗ್ಗೆ ಯಾವುದೇ ಆತಂಕವಿಲ್ಲ. ಈಗಾಗಲೇ ಬ್ಯಾಂಕಿನ ಗ್ರಾಹಕರಾಗಿರುವವರು ಮೊದಲಿನಂತೆ ಎಲ್ಲ ಸೇವೆಗಳನ್ನು ಪಡೆಯುವುದನ್ನು ಮುಂದುವರೆಸುತ್ತಾರೆ. ಇದನ್ನೂ ಓದಿ- ಬ್ಯಾಂಕ್ ತನ್ನ ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್ ( ) ಬಳಕೆದಾರರಿಗೆ ಮೊದಲಿನಂತೆ ಸಕಲ ಸೌಲಭ್ಯಗಳನ್ನು ಒದಗಿಸುವುದನ್ನು ಮುಂದುವರೆಸಲಿದೆ ಎಂದು ಸೆಂಟ್ರಲ್ ಬ್ಯಾಂಕ್ ಭರವಸೆ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_442.txt b/zeenewskannada/data1_url8_1_to_1110_442.txt new file mode 100644 index 0000000000000000000000000000000000000000..ee17aefa79aff0539d638d9b4cd503a3c3803c92 --- /dev/null +++ b/zeenewskannada/data1_url8_1_to_1110_442.txt @@ -0,0 +1 @@ +: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ! : ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆರಂಭಿಸಿದ ತಕ್ಷಣ 1 ಲೀಟರ್ ನೀರಿನ ಬಾಟಲಿಯನ್ನು ನೀಡಲಾಗುತ್ತದೆ, ಆದರೆ ಇದೀಗ ರೈಲ್ವೆ ತನ್ನ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಈಗ, ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವಾಗ, ನಿಮಗೆ ಕೇವಲ 500 ಮಿಲಿ ಬಾಟಲಿಯನ್ನು ಸಿಗಲಿದೆ. :ನೀವು ರಾಜಧಾನಿ, ಶತಾಬ್ದಿ, ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸಿದರೆ, ಪ್ರಯಾಣದ ಸಮಯದಲ್ಲಿ ರೈಲ್ವೆಯು ನಿಮಗೆ ನೀರಿನ ಬಾಟಲಿಗಳನ್ನು ಒದಗಿಸುತ್ತದೆ. ಪ್ರಯಾಣಿಕರು ಪ್ರಯಾಣ ಆರಂಭಿಸಿದ ತಕ್ಷಣ 1 ಲೀಟರ್ ನೀರಿನ ಬಾಟಲಿ ನೀಡಲಾಗುತ್ತಿತ್ತು. ಇದೀಗ ರೈಲ್ವೇ ತನ್ನ ನಿಯಮಗಳಲ್ಲಿ ಕೊಂಚ ಬದಲಾವಣೆ ತಂದಿದೆ. ಈಗ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವಾಗ, ನಿಮಗೆ ಕೇವಲ 500 ಮಿಲಿ ಬಾಟಲಿಯನ್ನು ನೀಡಲಾಗುವುದು ಎನ್ನಲಾಗಿದೆ. ಇದನ್ನೂ ಓದಿ- ರೈಲ್ವೆ 500 ಮಿಲಿ ನೀರ್ ಬಾಟಲಿಯನ್ನು ನೀಡಲಿದೆಸೇರಿದಂತೆ ರೈಲ್ವೆಯ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ 1 ಲೀಟರ್ ನೀರಿನ ಬಾಟಲಿಯನ್ನು ಒದಗಿಸಲಾಗುತ್ತಿಟ್ಟು. ಆದರೆ ಈಗ ಅದನ್ನು 500 ಮಿಲಿಗೆ ಇಳಿಸಲಾಗಿದೆ. ರೈಲುಗಳಲ್ಲಿ ಕುಡಿಯುವ ನೀರು ವ್ಯರ್ಥವಾಗುವುದನ್ನು ತಡೆಯಲು ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಎಲ್ಲಾ ವಂದೇ ಭಾರತ್ ರೈಲುಗಳಲ್ಲಿ ಪ್ರತಿ ಪ್ರಯಾಣಿಕರಿಗೆ 500 ಮಿಲಿಯ ಒಂದು ರೈಲ್ ನೀರ್ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಯನ್ನು ನೀಡಲಾಗುವುದು ಎಂದು ರೈಲ್ವೆ ನಿರ್ಧರಿಸಿದೆ. ಇದನ್ನೂ ಓದಿ- ನೀವು ಉಚಿತ ನೀರಿನ ಬಾಟಲಿ ಪಡೆಯುವಿರಿಇದೇ ವೇಳೆ ಪ್ರಯಾಣಿಕರಿಗೆ ಬೇಡಿಕೆಯ ಮೇರೆಗೆ 500 ಎಂಎಲ್‌ನ ಮತ್ತೊಂದು ಬಾಟಲ್ ರೈಲ್ ನೀರ್ ಲಭ್ಯವಿರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ, ಅದಕ್ಕಾಗಿ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಂದರೆ ಯಾವುದೇ ಶುಲ್ಕವಿಲ್ಲದೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 500 ಮಿಲಿ ಬಾಟಲಿಯನ್ನು ನೀವು ಹೆಚ್ಚುವರಿಯಾಗಿ ಉಚಿತವಾಗಿ ಪಡೆಯಬಹುದು. ಈ ಹಿಂದೆ ರೈಲಿನಲ್ಲಿ ಪ್ರಯಾಣಿಕರಿಗೆ ಒಂದು ಲೀಟರ್ ನೀರಿನ ಬಾಟಲಿಗಳನ್ನು ನೀಡಲಾಗುತ್ತಿತ್ತು, ಆದರೆ ಹೆಚ್ಚಿನ ಪ್ರಯಾಣಿಕರು ಒಂದು ಲೀಟರ್ ನೀರನ್ನು ಬಳಸದಿರುವುದು ಕಂಡುಬಂದಿದೆ. ನೀರು ಪೋಲಾಗುವುದನ್ನು ತಡೆಯಲು 1 ಲೀಟರ್ ಬದಲು ಎರಡು ಭಾಗ ಮಾಡಿ 500 ಮಿ.ಲೀ. ಬಾಟಲಿ ನೀಡಲು ನಿರ್ಧರಿಸಿದೆ. ಇದರಿಂದ ಅಗತ್ಯಬಿದ್ದರೆ ಪ್ರಯಾಣಿಕರು ಯಾವುದೇ ಶುಲ್ಕವಿಲ್ಲದೆ ಮತ್ತೊಂದು ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಬಹುದು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_443.txt b/zeenewskannada/data1_url8_1_to_1110_443.txt new file mode 100644 index 0000000000000000000000000000000000000000..8bf7ed40ec4985cfea83747862a03d89575efa8c --- /dev/null +++ b/zeenewskannada/data1_url8_1_to_1110_443.txt @@ -0,0 +1 @@ +ಖಾತೆಗೆ ಯಾವಾಗ ಬರುತ್ತೆ ಬಡ್ಡಿ, ಇಪಿಎಫ್ಓ ನೀಡಿದ ಮಾಹಿತಿ ಇಲ್ಲಿದೆ! :ನೌಕರರ ಭವಿಷ್ಯ ನಿಧಿ ಸಂಸ್ಥೆಯ ವತಿಯಿಂದ ಪಿಎಫ್ ಖಾತೆಯ ಬಡ್ಡಿಯ ಕುರಿತು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಇಪಿಎಫ್ಓ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಮೇಲೆ ಮಾಹಿತಿಯನ್ನು ಹಂಚಿಕೊಂಡಿದೆ. 2023-24:ನಿಮ್ಮ ಖಾತೆ ಮೇಲಿನ ಬಡ್ಡಿಗಾಗಿ ನೀವೂ ನಿರೀಕ್ಷಿಸುತ್ತಿರುವಿರಾ... ಹಾಗಿದ್ದಲ್ಲಿ, ಈಗ ​​ಬಡ್ಡಿದರ ಮತ್ತು ಅದನ್ನು ಸದಸ್ಯರ ಖಾತೆಗಳಿಗೆ ಯಾವಾಗ ವರ್ಗಾಯಿಸಲಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಇಪಿಎಫ್‌ಒ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. 2023-24ರ ಬಡ್ಡಿ ದರವನ್ನು ಇಪಿಎಫ್‌ಒ ಪ್ರಕಟಿಸಿದೆ. ಇಪಿಎಫ್‌ಒ 2023-24ರ ಬಡ್ಡಿ ದರವನ್ನು ಹೆಚ್ಚಿಸಿತ್ತು. ಈ ಮೊದಲು ಈ ಬಡ್ಡಿ ದರ ಶೇ.8.15ರಷ್ಟಿದ್ದು, ಶೇ.8.25ಕ್ಕೆ ಏರಿಕೆಯಾಗಿದೆ. ಈ ಸಮಯದಲ್ಲಿ ಜನರು ತಮ್ಮ ಬಡ್ಡಿಯ ಹಣ ತಮ್ಮ ಖಾತೆಗಳಿಗೆ ಯಾವಾಗ ಬರುತ್ತದೆ ಎಂಬ ಕುತೂಹಲದಲ್ಲಿದ್ದಾರೆ. ಬಡ್ಡಿ ಯಾವಾಗ ವರ್ಗಾಯಿಸಲಾಗುತ್ತದೆಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಶೀಘ್ರದಲ್ಲೇ ಬಡ್ಡಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು ಎನ್ನಲಾಗಿದ್ದು. ಬಡ್ಡಿ ಮೊತ್ತವನ್ನು ಜಮಾ ಮಾಡಿದಾಗಲೆಲ್ಲಾ ಗ್ರಾಹಕರು ಪೂರ್ಣ ಮೊತ್ತವನ್ನು ಪಡೆಯುತ್ತಾರೆ. ಗ್ರಾಹಕರ ಬಡ್ಡಿ ಹಣ ಎಲ್ಲಿಯೂ ಹೋಗುವುದಿಲ್ಲ ಎಂದೂ ಕೂಡ ಹೇಳಲಾಗಿದೆ. 2022-23 ರ ಬಡ್ಡಿಯನ್ನು ವರ್ಗಾಯಿಸಲಾಗಿದೆ2022-23ರ ಹಣಕಾಸು ವರ್ಷದ ಬಡ್ಡಿ ಮೊತ್ತವನ್ನು ಇದುವರೆಗೆ ಸುಮಾರು 28.17 ಕೋಟಿ ಗ್ರಾಹಕರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದನ್ನೂ ಓದಿ- 28.17 ಕೋಟಿ ಜನರಿಗೆ ಹಣ ವರ್ಗಾವಣೆಯಾಗಿದೆ, ಆತ್ಮೀಯ ಸದಸ್ಯರೇ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಪ್ರಕಾರ, ಇದುವರೆಗೆ 2022-23ರ ಹಣಕಾಸು ವರ್ಷದ ಬಡ್ಡಿಯನ್ನು ಇಪಿಎಫ್‌ಒನ 28.17 ಕೋಟಿ ಸದಸ್ಯರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಸದಸ್ಯರು ತಮ್ಮ ಇಪಿಎಫ್ ಪಾಸ್ ಬುಕ್ ಅನ್ನು ದಯವಿಟ್ಟು ಪರಿಶೀಲಿಸಬಹುದು ಎಂದು ಸಂಸ್ಥೆ ಹೇಳಿದೆ. -2023-24 ? & . — (@) ಇದನ್ನೂ ಓದಿ- ನಿಮ್ಮ ಖಾತೆಯ ಬ್ಯಾಲೆನ್ಸ್ ಈ ರೀತಿ ಪರಿಶೀಲಿಸಿನೀವು ಸಂದೇಶದ ಮೂಲಕವೂ ಪರಿಶೀಲಿಸಬಹುದು, ಆದರೆ ನಿಮ್ಮ ಎಲ್ಲಾ ದಾಖಲೆಗಳನ್ನು ಗೆ ಲಿಂಕ್ ಮಾಡಬೇಕು. ಆಗ ಮಾತ್ರ ನೀವು ಅದರ ಲಾಭವನ್ನು ಪಡೆಯಬಹುದು. ಇದಕ್ಕಾಗಿ, ನೀವು (ಅಥವಾ ಬದಲಿಗೆ, ನೀವು ಸಂದೇಶವನ್ನು ಬಯಸುವ ಭಾಷೆಯ ಕೋಡ್ ಅನ್ನು ಬರೆಯಿರಿ) 7738299899 ಸಂಖ್ಯೆಗೆ ಮಾಡಬೇಕು. 011- 22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ನೀವು ಕರೆ ಮಾಡಿದರೆ ನಿಮಗೆ ಬರುತ್ತದೆ ಮತ್ತು ಅದರಲ್ಲಿ ಎಲ್ಲಾ ವಿವರಗಳನ್ನು ನೀಡಲಾಗುತ್ತದೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_444.txt b/zeenewskannada/data1_url8_1_to_1110_444.txt new file mode 100644 index 0000000000000000000000000000000000000000..0720e8720860903d44affdf4ed1d56383e1e389b --- /dev/null +++ b/zeenewskannada/data1_url8_1_to_1110_444.txt @@ -0,0 +1 @@ +ಮೇ ಒಂದರಿಂದ ದೇಶಾದ್ಯಂತ ಬದಲಾಗಲಿದೆ ಈ ನಿಯಮಗಳು !ಜನ ಜೀವನದ ಮೇಲೆ ಬೀರುವುದು ಪರಿಣಾಮ 1 2024:ಖಾಸಗಿ ಬ್ಯಾಂಕ್‌ಗಳ ಕೆಲವು ನಿಯಮಗಳಲ್ಲಿಯೂ ಬದಲಾವಣೆಗಳಾಗಲಿವೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಬದಲಾವಣೆಯಾಗಲಿದೆ. 1 2024:ಇನ್ನು ಆರು ದಿನಗಳ ನಂತರ, ದೇಶದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಖಾಸಗಿ ಬ್ಯಾಂಕ್‌ಗಳ ಕೆಲವು ನಿಯಮಗಳಲ್ಲಿಯೂ ಬದಲಾವಣೆಗಳಾಗಲಿವೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಬದಲಾವಣೆಯಾಗಲಿದೆ. ಮೇ 1, 2024 ರಿಂದ 6 ನಿಯಮಗಳಲ್ಲಿ ಬದಲಾವಣೆ :ಮಹತ್ವದ ನಿರ್ಧಾರ ಕೈಗೊಂಡಿದೆ. ಮಹಾರಾಷ್ಟ್ರ ಕ್ಯಾಬಿನೆಟ್ ಪ್ರಕಾರ, ಈಗ ಅನೇಕ ಪ್ರಮುಖ ದಾಖಲೆಗಳಲ್ಲಿ ತಾಯಿಯ ಹೆಸರು ಕಡ್ಡಾಯವಾಗಿರಲಿದೆ.ಈ ನಿರ್ಧಾರ ಮೇ 1,2024 ರಿಂದ ಜಾರಿಗೆ ಬರಲಿದೆ. ಜನನ ಪ್ರಮಾಣಪತ್ರಗಳು,ಶಾಲಾ ದಾಖಲೆಗಳು,ಆಸ್ತಿ ದಾಖಲೆಗಳು,ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನಂತಹ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ತಾಯಿಯ ಹೆಸರು ಕಡ್ಡಾಯವಾಗಿರಲಿದೆ. ಇದನ್ನೂ ಓದಿ : ಮೊದಲ ಬ್ಯಾಂಕ್ : ಫಸ್ಟ್ ಬ್ಯಾಂಕ್ ಮೇ 1ರಿಂದ ಕೆಲವು ಬದಲಾವಣೆಗಳನ್ನು ತರಲಿದೆ. 1ರಿಂದ ಐಡಿಎಫ್ ಸಿ ಕ್ರೆಡಿಟ್ ಕಾರ್ಡ್ ಮೂಲಕ ಯುಟಿಲಿಟಿ ಬಿಲ್ ಪಾವತಿಸಿದರೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.ಬ್ಯಾಂಕ್ ತನ್ನ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದೆ. ಇದು ವಿದ್ಯುತ್,ಗ್ಯಾಸ್,ಇಂಟರ್ನೆಟ್,ಕೇಬಲ್ ಸೇವೆ ಮತ್ತು ನೀರಿನ ಬಿಲ್ ಸೇರಿದಂತೆ ಹಲವು ಹೆಸರುಗಳನ್ನು ಒಳಗೊಂಡಿದೆ. ಈ ನಿಯಮವು ಮೊದಲ ಖಾಸಗಿ ಕ್ರೆಡಿಟ್ ಕಾರ್ಡ್, ಕ್ಲಾಸಿಕ್ ಕ್ರೆಡಿಟ್ ಕಾರ್ಡ್, ಸೆಲೆಕ್ಟ್ ಕ್ರೆಡಿಟ್ ಕಾರ್ಡ್‌ನಂತಹ ಕಾರ್ಡ್‌ಗಳಿಗೆ ಅನ್ವಯಿಸುವುದಿಲ್ಲ. ಐಸಿಐಸಿಐ ಬ್ಯಾಂಕ್ ಈ ಬದಲಾವಣೆ ತರಲಿದೆ :ವಾರ್ಷಿಕ ಶುಲ್ಕವನ್ನು ಬದಲಾಯಿಸಲು ನಿರ್ಧರಿಸಿದೆ. ಹೊಸ ಶುಲ್ಕಗಳು ಮೇ 1 ರಿಂದ ಜಾರಿಗೆ ಬರಲಿವೆ. ಮೇ 1ರಿಂದ ನಗರ ಪ್ರದೇಶದ ಗ್ರಾಹಕರು ವಾರ್ಷಿಕ 200 ರೂ.ಪಾವತಿಸಲಿದೆ. ಇದನ್ನೂ ಓದಿ : ಯೆಸ್ ಬ್ಯಾಂಕ್ ಕೂಡಾ ಈ ಬದಲಾವಣೆಯನ್ನು ಮಾಡುತ್ತಿದೆ :ಖಾಸಗಿ ವಲಯದ ಯೆಸ್ ಬ್ಯಾಂಕ್ ಕೂಡಾ ಮೇ 1 ರಿಂದ ಉಳಿತಾಯ ಖಾತೆಯ ಹಲವು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ಬ್ಯಾಂಕ್ ತನ್ನ ಕನಿಷ್ಠ ಸರಾಸರಿ ಬ್ಯಾಲೆನ್ಸ್ () ಅನ್ನು ಪರಿಷ್ಕರಿಸುತ್ತಿದೆ. ಇದರೊಂದಿಗೆ ಖಾತೆ ಪ್ರೊ ಮ್ಯಾಕ್ಸ್‌ನಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ 50 ಸಾವಿರ ರೂ. ಭಸ್ಮ ಆರತಿ ಬುಕಿಂಗ್ ವಿಧಾನದಲ್ಲಿ ಬದಲಾವಣೆ :ಮೇ 1ರಿಂದ ವಿಶ್ವವಿಖ್ಯಾತ ಜ್ಯೋತಿರ್ಲಿಂಗ ಬಾಬಾ ಮಹಾಕಾಲ ದೇವಸ್ಥಾನದಲ್ಲಿ ಭಸ್ಮ ಆರತಿ ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆಯಾಗಲಿದೆ.ಇದೀಗ ದೇವಸ್ಥಾನದಲ್ಲಿ ಭಸ್ಮ ಆರತಿಗೆ 15 ದಿನ ಮುಂಚಿತವಾಗಿ ಕಾಯ್ದಿರಿಸುವಿಕೆಯನ್ನು ಮೇ 1 ರಿಂದ 3 ತಿಂಗಳವರೆಗೆ ವಿಸ್ತರಿಸಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಇದರೊಂದಿಗೆ, ಸಂದರ್ಶಕರು ತಮ್ಮ ಬುಕಿಂಗ್ ಅನ್ನು ಮುಂಚಿತವಾಗಿ ಮಾಡಲು ಸಾಧ್ಯವಾಗುತ್ತದೆ. ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ ಬೆಲೆ :ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸುತ್ತವೆ. ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳನ್ನು ನಿಗದಿಪಡಿಸಲಾಗಿದೆ.ಮೇ ತಿಂಗಳಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_445.txt b/zeenewskannada/data1_url8_1_to_1110_445.txt new file mode 100644 index 0000000000000000000000000000000000000000..2cf40796e5e08fe1771d9a2b0327feb30bd952a7 --- /dev/null +++ b/zeenewskannada/data1_url8_1_to_1110_445.txt @@ -0,0 +1 @@ +20 ರೂಪಾಯಿಗೆ ಊಟ, 3 ರೂ.ಗೆ ನೀರು ರೈಲ್ವೆ ಹೊರ ತಂದಿದೆ ಹೊಸ ಫುಡ್ ಚಾರ್ಟ್ :ರೈಲಿನಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ಲಭ್ಯವಿರುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೂ ಅಗ್ಗದ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. :ರೈಲ್ವೇಯಿಂದ ಪ್ರಯಾಣಿಕರಿಗೆ ಕಾಲಕಾಲಕ್ಕೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಕೇವಲ 20 ರೂಪಾಯಿಗಳಲ್ಲಿ ಆಹಾರವನ್ನು ಪರಿಚಯಿಸಿದೆ.ಇದರೊಂದಿಗೆ 3 ರೂ.ಗೆ ನೀರು ಕೂಡಾ ಸಿಗಲಿದೆ. ಅಂದರೆ ರೈಲಿನಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ಲಭ್ಯವಿರುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೂ ಅಗ್ಗದ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. ಚೋಲೆ-ಬಟುರಾ, ಖಿಚಡಿ ಸೇರಿದಂತೆ ಹಲವು ರೀತಿಯ ಆಯ್ಕೆಗಳನ್ನು ರೈಲ್ವೆ ಪ್ರಯಾಣಿಕರಿಗೆ ನೀಡಿದೆ. ಭಾರತೀಯ ರೈಲ್ವೇ ಈ ಸೌಲಭ್ಯವನ್ನು ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಸಹಯೋಗದೊಂದಿಗೆ ಪ್ರಾರಂಭಿಸಿದೆ. ಇದನ್ನೂ ಓದಿ : ಜನರಲ್ ಕೋಚ್ ಎದುರು ಸ್ಟಾಲ್ :ಪ್ರಸ್ತುತ ರೈಲ್ವೆಯು 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 150 ಸ್ಟಾಲ್‌ಗಳನ್ನು ಆರಂಭಿಸಿದೆ. ಜನರಲ್ ಕೋಚ್ ಮುಂಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ಈ ಸ್ಟಾಲ್‌ಗಳನ್ನು ಹಾಕಲಾಗಿದೆ. ಜನರಲ್ ಕೋಚ್ ನಲ್ಲಿ ಪ್ರಯಾಣಿಸುವವರಿಗೆ ಅಗ್ಗದ ದರದಲ್ಲಿ ಆಹಾರ ಸಿಗುತ್ತವೆ. ಈ ಸ್ಟಾಲ್‌ನಲ್ಲಿ ಎರಡು ಆಯ್ಕೆಯಲ್ಲಿ ಆಹಾರ ನೀಡಲಾಗುತ್ತದೆ. ಮೊದಲನೆಯದ್ದು, 20 ರೂ.ಗೆ ಸಿಗುವ ಆಹಾರ ಹಾಗೂ ಎರಡನೇಯದ್ದು 50 ರೂ.ಗೆ ಸಿಗುವ ಆಹಾರ. 20 ರೂ.ಗೆ ಪುರಿ-ಪಲ್ಯ :ರೈಲ್ವೆ ನಿಗದಿಪಡಿಸಿದೆ. 20 ರೂಪಾಯಿಗೆ ಪೂರಿ, ಪಲ್ಯ , ಉಪ್ಪಿನಕಾಯಿ ಸಿಗುತ್ತದೆ. ಇದರಲ್ಲಿ 7 ಪೂರಿ ಜೊತೆಗೆ 150 ಗ್ರಾಂ ತರಕಾರಿ ಸಿಗಲಿದೆ. 50 ರೂಪಾಯಿಗೆ ಏನು ಸಿಗುತ್ತದೆ?:ಇದಲ್ಲದೇ 50 ರೂ.ಗೆ ಸಿಗುವ ಆಹಾರದಲ್ಲಿ ರಾಜ್ಮಾ-ರೈಸ್, ಖಿಚಡಿ-ಪೊಂಗಲ್, ಚೋಲೆ-ಕುಲ್ಚೆ, ಚೋಲೆ-ಬಟುರಾ ಮತ್ತು ಮಸಾಲೆ ದೋಸೆ ಸಿಗುತ್ತದೆ. ಇದರಲ್ಲಿ ಯಾವುದನ್ನು ಬೇಕಾದರೂ ಆರಿಸಬಹುದು. ಇದನ್ನೂ ಓದಿ : 3 ರೂ.ಗೆ ನೀರು :ಇದಲ್ಲದೆ, ನೀರು ಸಹ ಸಾಕಷ್ಟು ಅಗ್ಗವಾಗಿದೆ. ನೀರಿಗಾಗಿ ಕೇವಲ 3 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. 200 ಎಂಎಂ ಪ್ಯಾಕೇಜ್ ಮಾಡಿದ ಸೀಲ್ಡ್ ವಾಟರ್ ಗ್ಲಾಸ್‌ಗಳನ್ನು 3ಗೆ ನೀಡಲಾಗುತ್ತದೆ. ಈ ಹಿಂದೆ 51 ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು :ಕಳೆದ ವರ್ಷ ಸುಮಾರು 51 ನಿಲ್ದಾಣಗಳಲ್ಲಿ ರೈಲ್ವೇ ಈ ಬಗ್ಗೆ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು.ನಂತರ, ರೈಲ್ವೆಯು ಈ ಆಧಾರದ ಮೇಲೆ ಕಡಿಮೆ ಬೆಲೆಯ ಆಹಾರದ ಕಲ್ಪನೆಯನ್ನು ವಿಸ್ತರಿಸಿದೆ. ಇದೀಗ 100 ಸ್ಟಾಲ್‌ಗಳನ್ನು ಪ್ರಾರಂಭಿಸಿದೆ. ಅಂದರೆ ಈಗ ಒಟ್ಟು 151 ಸ್ಟಾಲ್‌ಗಳಲ್ಲಿ ಕಡಿಮೆ ಬೆಲೆಯ ಆಹಾರ ಸಿಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_446.txt b/zeenewskannada/data1_url8_1_to_1110_446.txt new file mode 100644 index 0000000000000000000000000000000000000000..39dc92c48da7ea4378f262fed485b1acdfc05774 --- /dev/null +++ b/zeenewskannada/data1_url8_1_to_1110_446.txt @@ -0,0 +1 @@ +: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ! : ಇಂಡಿಗೋ ವಿಮಾನದ ಪ್ರಯಾಣಿಕರಿಗೆ ಮನೋರಂಜನೆಗಾಗಿ ಸಂಸ್ಥೆಯು ಹೊಸ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯವನ್ನು ಪ್ರಾರಂಭಿಸುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ. - :ಏರ್ಲೈನ್ ​​ಪ್ರಮುಖ ಸಂಸ್ಥೆಯಲ್ಲಿ ಒಂದಾದ ಇಂಡಿಗೋ "ನಿರಂತರ ಡಿಜಿಟೈಸೇಶನ್" ಮೂಲಕ ಗ್ರಾಹಕರ ಪ್ರಯಾಣದ ಅನುಭವವನ್ನು ಸುಧಾರಿಸಲು ಈ ಕಂಪನಿಯು ಹೊಸ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯವನ್ನು ಪ್ರಾರಂಭಿಸಲಿದೆ. ಈ ವಿಷಯವನ್ನು ಸಂಸ್ಥೆಯು ಏಪ್ರಿಲ್‌ 23 ಮಂಗಳವಾರದಂದು ಪ್ರಕಟಿಸಿದೆ. 30,000 ಅಡಿ ಎತ್ತರದಲ್ಲಿ ಪ್ರಯಾಣಿಸುವಾಗ ಜನಪ್ರಿಯ ಬ್ಲಾಕ್‌ಬಸ್ಟರ್ ಸಿನಿಮಾಗಳು, ಟಿವಿ ಕಾರ್ಯಕ್ರಮಗಳು, ಗೂಗಲ್‌ ಮೂವಿಂಗ್‌ ಮ್ಯಾಪ್‌, ಆಟಗಳನ್ನು ವೀಕ್ಷಿಸಲು ಮತ್ತು ವ್ಯಾಪಕ ಶ್ರೇಣಿಯ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಸಂಸ್ಥೆಯ ಅಪ್ಲಿಕೇಶನ್ ಅನ್ನು ನವೀಕರಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೊಸ ವೈಶಿಷ್ಟ್ಯವನ್ನು ಫ್ಲೈಯರ್‌ಗಳು ಇಂಡಿಗೋ ಅಪ್ಲಿಕೇಶನ್ ಬಳಸಿ ಪಡೆಯಬಹುದು. ಈ ಸೌಲಭ್ಯ ದೆಹಲಿ-ಗೋವಾ ಮಾರ್ಗದಲ್ಲಿ ಪ್ರಯಾಣಿಸುವ ಗ್ರಾಹಕರಿಗೆ ಮೇ 1 ರಿಂದ ಪ್ರಯೋಗವನ್ನು ನಡೆಸಲಾಗುತ್ತದೆ. ಕಂಪನಿಯು "ಡಿಜಿಟಲೀಕರಣದ ಮೂಲಕ ಗ್ರಾಹಕರ ಪ್ರಯಾಣವನ್ನು ಸಂತೋಷವಾಗಿಸಲು, ನಿರಂತರ ಪ್ರಯತ್ನದ ಭಾಗವಾಗಿ ಇಂಡಿಗೋ ಹೊಸ ಮನರಂಜನಾ ವಿಷಯವನ್ನು ಪ್ರಯೋಗಿಸಲಿದೆ. ಪ್ರಯಾಣಿಕರು ಇಂಡಿಗೋ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳುವ ಅವಕಾಶ ವಿಮಾನದಲ್ಲಿ ಲಭ್ಯವಿರುತ್ತಿದ್ದು, ದೆಹಲಿ-ಗೋವಾ ವಲಯದ ನಡುವೆ ಪ್ರಯಾಣಿಸುವ ಗ್ರಾಹಕರಿಗೆ 1 ನೇ ಮೇ 2024 ರಿಂದ ಮೂರು ತಿಂಗಳ ಅವಧಿಗೆ ಪ್ರಯೋಗವನ್ನು ನಡೆಸಲಾಗುವುದು," ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರು ಎಚ್ಚರಿಕೆಯಿಂದ ಆಯ್ಕೆ ಮಾಡಿದ ಭಾರತೀಯ ಮತ್ತು ಹಾಲಿವುಡ್ ಸಿನಿಮಾಗಳು, ಪ್ರದರ್ಶನಗಳು ಮತ್ತು ಸಾರ್ವಕಾಲಿಕ ಜನಪ್ರಿಯ ಹಾಡುಗಳನ್ನು ಒಳಗೊಂಡಿರುವ ಫಾರ್ಮ್ಯಾಟ್‌ಗಳು ಮತ್ತು ಪ್ರಕಾರಗಳಾದ್ಯಂತ 200 ಗಂಟೆಗಳ ವಿಷಯವನ್ನು ಸ್ಟ್ರೀಮ್ ಮಾಡಲು ಅಪ್ಲಿಕೇಶನ್ ಅನ್ನು ಬಳಸಬಹುದು. ಹೆಚ್ಚುವರಿಯಾಗಿ, ಪ್ರಯಾಣದ ಸಮಯದಲ್ಲಿ ಚಲಿಸುವ ಗೂಗಲ್‌ ಮ್ಯಾಪ್‌ ವೈಶಿಷ್ಟ್ಯವನ್ನು ಬಳಸಿಕೊಂಡು ಮಕ್ಕಳು ಮೋಜಿನ ನಿಧಿ ಹಂಟ್ ಆಟವನ್ನು ಆನಂದಿಸಬಹುದು. ಈ ಪ್ರಾಯೋಗಿಕ ಸೇವೆಯನ್ನು ಪ್ರಯಾಣಿಕರು ವಿಮಾನದಲ್ಲಿ ಅನುಭವಿಸಲು ಬ್ಲೂಟೂತ್/ವೈರ್ಡ್ ಹೆಡ್‌ಫೋನ್‌ಗಳನ್ನು ತೆಗೆದುಕೊಂಡು ಪ್ರಯಾಣಿಸಬೇಕಾಗುತ್ತದೆ. ಇಂಡಿಗೋ ಹಿರಿಯ ಅಧಿಕಾರಿ "ಇಂಡಿಗೋದಲ್ಲಿ, ಪ್ರಯಾಣವು ಕೇವಲ ಗಮ್ಯಸ್ಥಾನವನ್ನು ತಲುಪುವುದಲ್ಲ, ಆದರೆ ಪ್ರಯಾಣವನ್ನು ಆನಂದಿಸುವುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಡಿಜಿಟಲ್-ಸಾವೇ ಭಾರತೀಯ ಪ್ರಯಾಣಿಕರ ವಿಕಾಸದ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಈ ಹೊಸ ವೈಶಿಷ್ಟ್ಯವನ್ನು ನಮ್ಮ ಮೊಬೈಲ್ ಅಪ್ಲಿಕೇಶನ್‌ನ ವಿಸ್ತರಣೆಯಾಗಿ ಸೇರಿಸಿದ್ದೇವೆ. ಪ್ರಾಯೋಗಿಕವಾಗಿ, ನಮ್ಮ ಗ್ರಾಹಕರಿಗೆ ವೈವಿಧ್ಯಮಯ ಮನರಂಜನಾ ಆಯ್ಕೆಗಳನ್ನು ನೀಡುತ್ತದೆ" ಎಂದು ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_447.txt b/zeenewskannada/data1_url8_1_to_1110_447.txt new file mode 100644 index 0000000000000000000000000000000000000000..a4933475e0a360850cafdcf26d9686a2690b01de --- /dev/null +++ b/zeenewskannada/data1_url8_1_to_1110_447.txt @@ -0,0 +1 @@ +ಆದಾಯ ತೆರಿಗೆ ಉಳಿಸಲು ಮತ್ತು FDಯಲ್ಲಿ ಯಾವುದು ಉತ್ತಮ ಆಯ್ಕೆ ? / :ಹೂಡಿಕೆ ಮಾಡುವ ಮುನ್ನ ಯಾವ ಯೋಜನೆ ಉತ್ತಮ ಎನ್ನುವುದರ ಬಗ್ಗೆ ಯೋಚಿಸಿ ಹೂಡಿಕೆ ಮಾಡಬೇಕಾಗುತ್ತದೆ. ಮತ್ತು FDಯನ್ನು ಹೋಲಿಸಿದರೆ ಇದರಲ್ಲಿ ಯಾವುದು ಬೆಸ್ಟ್ ಆಯ್ಕೆ ಎನ್ನುವುದನ್ನು ಇಲ್ಲಿ ನೋಡೋಣ. / : ಮತ್ತು ಎರಡೂ ಆದಾಯ ತೆರಿಗೆ ಉಳಿಸಲು ಉತ್ತಮ ಆಯ್ಕೆಗಳಾಗಿವೆ.ಇದರಲ್ಲಿ ತೆರಿಗೆ ಪ್ರಯೋಜನಗಳ ಜೊತೆಗೆ ಹೂಡಿಕೆಯ ಮೇಲೆ ಉತ್ತಮ ಆದಾಯ ಕೂಡಾ ಸಿಗುತ್ತದೆ. PPFನಲ್ಲಿ ಲಭ್ಯವಿರುವ ಬಡ್ಡಿ ದರವನ್ನು ಹಣಕಾಸು ಸಚಿವಾಲಯ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ. ಇದರಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಕೂಡಾ ಆಗುತ್ತಿರುತ್ತದೆ. ಆದರೆ ಎಫ್‌ಡಿ ಮೇಲಿನ ಬಡ್ಡಿಯನ್ನು ನಿಗದಿತ ದರದಲ್ಲಿಯೇ ಇರಿಸಲಾಗುತ್ತದೆ. ಯಾವುದೇ ಬೆಸ್ಟ್ ? :ಕೆಲವು ಅನಾನುಕೂಲಗಳನ್ನು ಹೊಂದಿದೆ. ಆದಾಯ ತೆರಿಗೆಯಿಂದ ಪರಿಹಾರವನ್ನು ನೀಡುತ್ತದೆ. ಯಲ್ಲಿ ಪಡೆದ ಬಡ್ಡಿಯು ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆಗೆ ಒಳಪಟ್ಟಿರುತ್ತದೆ. ರಿಟರ್ನ್ಸ್ ಯಾವಾಗಲೂ ಹಣದುಬ್ಬರವನ್ನು ಸೋಲಿಸಲು ಸಾಧ್ಯವಿಲ್ಲ.ಇದರರ್ಥ ನಿಮ್ಮ ಉಳಿತಾಯದ ನೈಜ ಮೌಲ್ಯವು ಕಾಲಾನಂತರದಲ್ಲಿ ಕುಸಿಯುವ ಅಪಾಯದಲ್ಲಿರುತ್ತದೆ. ಮೇಲೆ ಸರ್ಕಾರ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ಆದರೆ ಪಿಪಿಎಫ್ ಅನ್ನು ಸರ್ಕಾರವು ಖಾತರಿಪಡಿಸುತ್ತದೆ. ಇದನ್ನೂ ಓದಿ : ಪ್ರಯೋಜನ :ಅನೇಕ ತೆರಿಗೆದಾರರು ತಮ್ಮ ನಿವೃತ್ತಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಿರ ಆದಾಯ, ತೆರಿಗೆ ಉಳಿತಾಯ ಹೂಡಿಕೆಗಳಿಗಾಗಿ ಅನ್ನು ಆಯ್ಕೆ ಮಾಡುತ್ತಾರೆ. ತೆರಿಗೆ ಉಳಿತಾಯ ಮತ್ತು ಸುರಕ್ಷಿತ ಹೂಡಿಕೆ ಆಯ್ಕೆಗಳ ಜೊತೆಗೆ ದೀರ್ಘಾವಧಿಯ ಉಳಿತಾಯವನ್ನು ಹುಡುಕುತ್ತಿರುವ ಜನರಿಗೆ ಸಾರ್ವಜನಿಕ ಪಿಪಿಎಫ್ ಉತ್ತಮ ಆಯ್ಕೆಯಾಗಿದೆ. ಆದರೆಮಾಡಬೇಕಾಗುತ್ತದೆ, ಯಲ್ಲಿ ಹಾಗಲ್ಲ. ತೆರಿಗೆ ಮುಕ್ತ : ನಲ್ಲಿ ಹೂಡಿಕೆ ಮಾಡುವುದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ. ಅಂದರೆ ಅದರಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ತೆರಿಗೆ ಬಾಧ್ಯತೆ ಕಡಿಮೆಯಾಗುತ್ತದೆ. PPFನ ಮುಕ್ತಾಯದ ಬಡ್ಡಿ ನೀವು ಪಡೆಯುವ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.ತೆರಿಗೆ ಉಳಿತಾಯದ ದೃಷ್ಟಿಯಿಂದ ವೇತನ ಪಡೆಯುವ ವರ್ಗಕ್ಕೆ ಇದೊಂದು ಆಕರ್ಷಕ ಯೋಜನೆಯಾಗಿದೆ. ಹೂಡಿಕೆ ಮೇಲೆ ಬಡ್ಡಿ :ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಮೇಲಿನ ಪ್ರಸ್ತುತ ಬಡ್ಡಿ ದರವು 7.1 ಶೇಕಡಾ ಆಗಿದೆ. ಆದರೆ ತೆರಿಗೆ ಉಳಿತಾಯ ಎಫ್‌ಡಿ ಮೇಲೆ ಎಸ್‌ಬಿಐ ಶೇ.6.50 ಬಡ್ಡಿ ನೀಡುತ್ತಿದೆ. ಇದನ್ನೂ ಓದಿ : ಬಡ್ಡಿ ದರದಲ್ಲಿ ವ್ಯತ್ಯಾಸವಾಗುವುದೇ ? :ದೀರ್ಘಾವಧಿಯವರೆಗೆ ಕಡಿಮೆ ಬಡ್ಡಿದರದಲ್ಲಿ ಎಫ್‌ಡಿಯಲ್ಲಿ ಹೂಡಿಕೆ ಮಾಡಿದರೆ, ಬಡ್ಡಿದರ ಹೆಚ್ಚಾದಾಗ ನಷ್ಟ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕಾಗಿ, ಐದು ವರ್ಷಗಳ ತೆರಿಗೆ ಉಳಿತಾಯ FDಗಿಂತ ಉತ್ತಮ ಆದಾಯವನ್ನು ನೀಡುತ್ತದೆ.ಹೂಡಿಕೆಯ ಅವಧಿಯಲ್ಲಿ ಬಡ್ಡಿದರಗಳು ಸ್ಥಿರವಾಗಿರುತ್ತವೆ.ಅದೇ ಸಮಯದಲ್ಲಿ,PPFನ ಬಡ್ಡಿ ದರವು ಬದಲಾಗುತ್ತಿರುತ್ತದೆ. ಇದು ಪ್ರತಿ ತ್ರೈಮಾಸಿಕದಲ್ಲಿ ಬದಲಾಗಬಹುದು. ಪಿಪಿಎಫ್‌ನಲ್ಲಿ ಕಂಪೌನ್ದಿಂಗ್ ನ ಲಾಭವೂ ಇದೆ. ಈ ಖಾತೆಯು 15 ವರ್ಷಗಳಲ್ಲಿ ಪಕ್ವವಾಗುತ್ತದೆ. ಇದಾದ ನಂತರ, ನೀವು ಹಣವನ್ನು ಹಿಂಪಡೆಯುವ ಮೂಲಕ ಖಾತೆಯನ್ನು ಮುಚ್ಚಬಹುದು ಅಥವಾ ಹೂಡಿಕೆಯನ್ನು ಮುಂದುವರಿಸಲು ಐದು ವರ್ಷಗಳ ಅವಧಿಗೆ ವಿಸ್ತರಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_448.txt b/zeenewskannada/data1_url8_1_to_1110_448.txt new file mode 100644 index 0000000000000000000000000000000000000000..96e3e65ba164e86f7287fd3935734cb005134c4d --- /dev/null +++ b/zeenewskannada/data1_url8_1_to_1110_448.txt @@ -0,0 +1 @@ +: ಯಲ್ಲಾಪುರದಲ್ಲಿ 55 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ (24-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಏಪ್ರಿಲ್‌24) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(24-04-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_449.txt b/zeenewskannada/data1_url8_1_to_1110_449.txt new file mode 100644 index 0000000000000000000000000000000000000000..c2bcb8357a5f718d9296311611121058e7f46cf2 --- /dev/null +++ b/zeenewskannada/data1_url8_1_to_1110_449.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..! (23-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಏಪ್ರಿಲ್‌23) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(23-04-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_45.txt b/zeenewskannada/data1_url8_1_to_1110_45.txt new file mode 100644 index 0000000000000000000000000000000000000000..bf43a1deb1ece7b5f52585a9fba5dde604c3ce41 --- /dev/null +++ b/zeenewskannada/data1_url8_1_to_1110_45.txt @@ -0,0 +1 @@ +ಕಾನೂನಿನ ಪ್ರಕಾರವೇ ಜಿಂದಾಲ್ ಗೆ ಜಮೀನು: ಎಂ ಬಿ ಪಾಟೀಲ ಆರು ತಿಂಗಳಲ್ಲಿ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ( ) ನಡೆಯಲಿದೆ. ಜಿಂದಾಲ್ ರಾಜ್ಯದಲ್ಲಿ 90 ಸಾವಿರ ಕೋಟಿ ರೂಪಾಯಿ ಹೂಡಿದ್ದು, 50 ಸಾವಿರ ಉದ್ಯೋಗ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಕಡೆಯಿಂದ ಹೂಡಿಕೆದಾರರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ. ಬೆಂಗಳೂರು:ಜಿಂದಾಲ್ ಉಕ್ಕು ಕಂಪನಿಗೆ ( ) ಕೋರ್ಟ್ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಹೊರಡಿಸಿದ ಸರಕಾರಿ ಆದೇಶ ಹಾಗೂ ಸಂಪುಟ ಸಭೆಯ ನಿರ್ಣಯದಂತೆಯೇ ಕಾನೂನಿಗೆ ಅನುಸಾರವಾಗಿ 3,677 ಎಕರೆ ಭೂಮಿಯನ್ನು ಗುತ್ತಿಗೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರಕಾರದ್ದು ಎಳ್ಳಷ್ಟೂ ತಪ್ಪಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ‌ ಬಿ ಪಾಟೀಲ ಶುಕ್ರವಾರ ಇಲ್ಲಿ ಸಮರ್ಥಿಸಿಕೊಂಡಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ( ) ಅವರು, 'ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಖಾನೆ ಹೊಂದಿರುವ ಜಿಂದಾಲ್ ಕಂಪನಿಗೆ ನಾವೇನೂ ರಿಯಾಯಿತಿ ಕೊಟ್ಟಿಲ್ಲ. ಮಾರುಕಟ್ಟೆ ಬೆಲೆ ಹಿಂದೆ ಏನಿದೆಯೋ ಅದನ್ನು ನಿಗದಿಪಡಿಸಿದ್ದೇವೆ. ಕಂಪನಿ ಕೂಡ ಸರಕಾರದ ಷರತ್ತುಗಳನ್ನು ಪಾಲಿಸಿದೆ. ರಾಜ್ಯದಲ್ಲಿ ಇರುವ ಒಂದು ಲಕ್ಷ ಕೈಗಾರಿಕೆಗಳಿಗೆ ಯಾವ ನಿಯಮ ಹೇಳಿದ್ದೇವೋ ಅದನ್ನೇ ಜಿಂದಾಲ್ ಗೂ ಅನ್ವಯಿಸಲಾಗಿದೆ. ವಾಸ್ತವವಾಗಿ ಒಂಬತ್ತು ವರ್ಷಗಳ‌ ಕಾಲ ಇದನ್ನು ವೃಥಾ ಎಳೆದಾಡಿದ್ದೇವೆ' ಎಂದಿದ್ದಾರೆ. ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ( ) ನಡೆಯಲಿದೆ. ಜಿಂದಾಲ್ ರಾಜ್ಯದಲ್ಲಿ 90 ಸಾವಿರ ಕೋಟಿ ರೂಪಾಯಿ ಹೂಡಿದ್ದು, 50 ಸಾವಿರ ಉದ್ಯೋಗ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಕಡೆಯಿಂದ ಹೂಡಿಕೆದಾರರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ- ಸರಕಾರವು ಉದ್ಯಮಿಗಳಿಗೆ ಜಮೀನು ಕೊಡುತ್ತದೆ. ಅದರಲ್ಲಿ ಹತ್ತು ವರ್ಷಗಳಲ್ಲಿ ಶೇ 51ರಷ್ಟು ಭೂಮಿಯನ್ನು ಅವರು ಬಳಸಿಕೊಂಡು, ಕಂಪನಿಯನ್ನು ಸಕ್ರಿಯವಾಗಿ ಇಟ್ಟಿರಬೇಕು. ಆಗ ಕೈಗಾರಿಕಾ ನೀತಿಯಂತೆ ಗುತ್ತಿಗೆ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಜಿಂದಾಲ್ ಎಲ್ಲೂ ಎಡವಿಲ್ಲ ಎಂದು ಅವರು ನುಡಿದರು. ನಾವು ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಂದ ಕೈಗಾರಿಕಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ ( ) ಎದುರಿಸುತ್ತಿದ್ದೇವೆ. ಎಷ್ಟೋ ರಾಜ್ಯಗಳು ಉದ್ದಿಮೆಗಳಿಗೆ ಉಚಿತವಾಗಿ ಭೂಮಿ ಕೊಡುತ್ತಿವೆ. ಹಿಂದೆ ಜಿಂದಾಲ್ ಕಂಪನಿಗೆ ಭೂಮಿಯನ್ನು ಲೀಸ್ ಕಂ ಸೇಲ್ ಮಾಡಲು ಕೆಲವರು ಯಾಕೆ ವಿರೋಧಿಸಿದರೋ ಗೊತ್ತಿಲ್ಲ ಎಂದು ಅವರು ವಿವರಿಸಿದ್ದಾರೆ. ಹಿಂದೆ ನಾವು ಜಿಂದಾಲ್ ವಿರುದ್ಧವೇನೂ ಪ್ರತಿಭಟಿಸಿಲ್ಲ. ಆಗ ನಾವು ಜನಾರ್ದನ ರೆಡ್ಡಿ ವಿರುದ್ಧವಷ್ಟೇ ದನಿ ಎತ್ತಿದ್ದೆವು. ಜತೆಗೆ ಈಗ ಜಿಂದಾಲ್ ಗೆ ಕೊಡುತ್ತಿರುವ ಭೂಮಿಯಲ್ಲಿ ಗಣಿಗಾರಿಕೆಯೇನೂ ನಡೆಯುತ್ತಿರಲಿಲ್ಲ ಎಂದು ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಇದನ್ನೂ ಓದಿ- ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ:ಮುಡಾ ಹಗರಣದ ( ) ವಿಚಾರದಲ್ಲಿ ರಾಜ್ಯಪಾಲರು ಸ್ವಂತ ವಿವೇಚನೆಯಿಂದ ನಡೆದುಕೊಂಡಿಲ್ಲ. ರಾಜಭವನ ಈಗ ಬಿಜೆಪಿ ಕಚೇರಿಯಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪೇನೂ ಇಲ್ಲ ಎಂದು ಎಂ‌ ಬಿ ಪಾಟೀಲ ಹೇಳಿದ್ದಾರೆ. ಮುಡಾ ಹಗರಣದ ನೆಪದಲ್ಲಿ ಸರಕಾರವನ್ನು ಉರುಳಿಸಲು ಬಿಜೆಪಿ ಮತ್ತು ಜೆಡಿಎಸ್ ನೋಡುತ್ತಿವೆ. ಆದರೆ ಅವರು ತಲೆ ಕೆಳಗೆ ಮಾಡಿಕೊಂಡು ನಿಂತರೂ ಅದು ಸಾಧ್ಯವಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ಕೆಲವು ಸಲಹೆ ಸೂಚನೆ ನೀಡಲಿದೆ ಎಂದು ಅವರು ನುಡಿದಿದ್ದಾರೆ. ಟಿ ಜೆ ಅಬ್ರಹಾಂ ನೀಡಿದ ದೂರಿನ ಮೇರೆಗೆ ತರಾತುರಿಯಲ್ಲಿ ಕ್ರಮ ಕೈಗೊಂಡ ರಾಜ್ಯಪಾಲರು, ಶಶಿಕಲಾ‌ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಮತ್ತು ಎಚ್ ಡಿ ಕುಮಾರಸ್ವಾಮಿ ವಿಚಾರದಲ್ಲಿ ವರ್ಷಗಳೇ ಉರುಳಿದರೂ ಏಕೆ ಸುಮ್ಮನಿದ್ದಾರೆ ಎಂದು ಅವರು ಪ್ರಶ್ನಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_450.txt b/zeenewskannada/data1_url8_1_to_1110_450.txt new file mode 100644 index 0000000000000000000000000000000000000000..29568f459fc97e6cc1c847631cab0c9ae46d4299 --- /dev/null +++ b/zeenewskannada/data1_url8_1_to_1110_450.txt @@ -0,0 +1 @@ +ಆದಾಯ ತೆರಿಗೆ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬಹುದು ! :ತುರ್ತು ಸಂದರ್ಭಗಳಿಗಾಗಿ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ. ಮನೆಯಲ್ಲಿ ನಗದು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ. :ಕೆಲವು ವರ್ಷಗಳ ಹಿಂದಿನವರೆಗೆ ನಾವು ಎಲ್ಲಾ ವ್ಯವಹಾರಗಳನ್ನು ನಗದಿನ ಮೂಲಕವೇ ನಡೆಸುತ್ತಿದ್ದೆವು.ಆದರೆ ಇಂದು ಡಿಜಿಟಲ್ ಯುಗ. ನಗದು ರಹಿತ ಡಿಜಿಟಲ್ ವಹಿವಾಟನ್ನು ಪ್ರತಿಯೊಬ್ಬರೂ ಒಪ್ಪಿಕೊಂಡಿದ್ದಾರೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ನಗದು ವಹಿವಾಟಿಗಿಂತ ಡಿಜಿಟಲ್ ವ್ಯವಹಾರವೇ ಉತ್ತಮ ಎನ್ನುವಂತಾಗಿದ್ದು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂಪಾವತಿಸುತ್ತಾರೆ. ಈ ಮೂಲಕ ಯಾವ ಕೆಲಸಕ್ಕೆ ಹೋಗಬೇಕಾದರೂ ನಗದು ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ. ಆದರೂ ಕೆಲವರು ಮಾತ್ರ ಇಂದಿಗೂ ನಗದು ವ್ಯವಹಾರವನ್ನೇ ನಡೆಸುತ್ತಿದ್ದಾರೆ.ಇಂಟರ್ನೆಟ್ ಅಪ್ಲಿಕೇಶನ್‌ಗಳ ಬಗ್ಗೆ ಅಷ್ಟೊಂದು ಪರಿಚಯವಿಲ್ಲದ ಜನರು ನಗದು ವರ್ಗಾವಣೆಯನ್ನೇ ಮುಂದುವರೆಸಿದ್ದಾರೆ. ಇದನ್ನೂ ಓದಿ : ತುರ್ತು ಸಂದರ್ಭಗಳಿಗಾಗಿ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ. ಮನೆಯಲ್ಲಿಕೆಲವು ನಿಯಮಗಳಿವೆ. ತೆರಿಗೆ ವಂಚನೆ ಮತ್ತು ಕಪ್ಪುಹಣದಂತಹ ಅನೇಕ ಹಣ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರ ಇದಕ್ಕೆ ಸಂಬಂಧಿಸಿದ ಹಲವಾರು ನಿಯಮಗಳನ್ನು ರೂಪಿಸಿದೆ. ಮನೆಯಲ್ಲಿ ಹಣವನ್ನು ಇಡುವ ನಿಯಮಗಳೇನು? :ಆದಾಯ ತೆರಿಗೆ ನಿಯಮಗಳ ಪ್ರಕಾರ, ಮನೆಯಲ್ಲಿ ಹಣವನ್ನು ಇಡುವುದಕ್ಕೆ ಯಾವುದೇ ಮಿತಿಯಿಲ್ಲ.ಒಬ್ಬ ವ್ಯಕ್ತಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ, ಅವನು ಎಷ್ಟು ಹಣವನ್ನು ಬೇಕಾದರೂ ಇಟ್ಟುಕೊಳ್ಳಬಹುದು.ಆದರೆ ಅವರ ಬಳಿ ಇರುವ ಮೊತ್ತಕ್ಕೆ ದಾಖಲೆ ಇರಬೇಕು. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಕೇಳಿದರೆ ನಿಮ್ಮ ಬಳಿ ಇರುವ ಮೊತ್ತದ ದಾಖಲೆ ತೋರಿಸಬೇಕು.ಇದಲ್ಲದೆ, ಐಟಿಆರ್ ಡಿಕ್ಲರೇಶನ್ ಅನ್ನು ಸಹ ತೋರಿಸಬೇಕು. ನಿಮ್ಮ ಬಳಿ ಇರುವ ಹಣದ ದಾಖಲೆ ನಿಮ್ಮಲ್ಲಿ ಇದ್ದರೆ ಮನೆಯಲ್ಲಿ ಎಷ್ಟೇ ಹಣವಿದ್ದರೂ ಆತಂಕ ಪಡುವ ಅಗತ್ಯವಿಲ್ಲ. ಇದನ್ನೂ ಓದಿ : ಯಾವ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದು? :ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಹೆಚ್ಚುವರಿ ಹಣವನ್ನು ಇಟ್ಟುಕೊಂಡಿದ್ದು, ಆದಾಯ ತೆರಿಗೆ ಅಧಿಕಾರಿಗಳು ಅದನ್ನು ಪ್ರಶ್ನಿಸಿದಾಗ ಮನೆಯಲ್ಲಿರುವ ಹಣದ ಮೂಲವನ್ನು ಬಹಿರಂಗಪಡಿಸಬೇಕು.ವ್ಯಕ್ತಿಯು ತನ್ನ ಬಳಿ ಇರುವ ಹಣದ ಮೂಲದ ಬಗ್ಗೆ ಹೇಳಲು ಸಾಧ್ಯವಾಗದಿದ್ದರೆ, ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸದ ಹಣವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ಹೀಗೆ ಕಡಿತಗೊಳಿಸಿದ ಮೊತ್ತದ ಮೇಲೆ 137% ವರೆಗಿನ ತೆರಿಗೆಯನ್ನು ನಿಮಗೆ ವಿಧಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_451.txt b/zeenewskannada/data1_url8_1_to_1110_451.txt new file mode 100644 index 0000000000000000000000000000000000000000..36e273e87b1419e65ab6c693d4509068ca73f279 --- /dev/null +++ b/zeenewskannada/data1_url8_1_to_1110_451.txt @@ -0,0 +1 @@ +: ಏನಿದು ಇಂಧನ ಕ್ರೆಡಿಟ್ ಕಾರ್ಡ್, ಇದನ್ನು ಬಳಸುವುದು ಹೇಗೆ? : ಗ್ರಾಹಕರಿಗೆ ರಿವಾರ್ಡ್ಸ್, ಸೇವಿಂಗ್ಸ್ ನೀಡುವ ಹಲವಾರು ರೀತಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ ಇಂಧನ ಕ್ರೆಡಿಟ್ ಕಾರ್ಡ್ ಕೂಡ ಒಂದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ () ಮತ್ತು ಇಂಡಿಯನ್ ಆಯಿಲ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರರಾಗಿರುವ ಬ್ಯಾಂಕುಗಳಿಂದ ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಬಹುದು. ಇದನ್ನು ಹೇಗೆ ಪಡೆಯುವುದು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ... :ವೈಯಕ್ತಿಕ ವಾಹನಗಳನ್ನು ಬಳಸುವವರಿಗೆ ಪ್ರತಿ ನಿತ್ಯ ಓಡಾಡಲು ಇಂಧನದ ಅವಶ್ಯಕತೆ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರದಿಂದಾಗಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂಧನ ಬೆಲೆಗಳು ಕೂಡ ಗಗಣಕ್ಕೆರಿರುವುದರಿಂದ ತಿಂಗಳ ಕೊನೆಯಲ್ಲಿ ಬಜೆಟ್ () ಸಮಸ್ಯೆಯಿಂದ ಪೆಟ್ರೋಲ್ ತುಂಬುವುದು ಕೂಡ ಕ್ಲಿಷ್ಟಕರ ಪರಿಸ್ಥಿತಿ ಎಂದರೂ ತಪ್ಪಾಗಲಾರದು. ಆದರೆ, ನಿಮ್ಮ ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಇಂಧನ ಕ್ರೆಡಿಟ್ ಕಾರ್ಡ್‌ಗಳು ಪ್ರಯೋಜನಕಾರಿ ಆಗಿವೆ. ವಾಸ್ತವವಾಗಿ,( ) ಡಿಸ್ಕೌಂಟ್‌ಗಳು, ಅತ್ಯಾಕರ್ಷಕ ರಿವಾರ್ಡ್ ಗಳು, ಮತ್ತು ಇಂಧನ ಸರ್ಚಾರ್ಜ್ ಮನ್ನಾಗಳಂತಹ ಹಲವು ಆಯ್ಕೆಗಳನ್ನು ಒಳಗೊಂಡಿವೆ. ಹಾಗಾಗಿಯೇ, ಇಂಧನ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು ಖಂಡಿತವಾಗಿಯೂ ಇಂಧನ ವೆಚ್ಚವನ್ನು ಕಡಿಮೆ ಮಾಡಬಹುದು. ಏನಿದು ಇಂಧನ ಕ್ರೆಡಿಟ್ ಕಾರ್ಡ್?ಗ್ರಾಹಕರಿಗೆ ರಿವಾರ್ಡ್ಸ್, ಸೇವಿಂಗ್ಸ್ ನೀಡುವ ಹಲವಾರು ರೀತಿಯ( ) ಇಂಧನ ಕ್ರೆಡಿಟ್ ಕಾರ್ಡ್ ಕೂಡ ಒಂದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ () ಮತ್ತು ಇಂಡಿಯನ್ ಆಯಿಲ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರರಾಗಿರುವ ಬ್ಯಾಂಕುಗಳಿಂದ ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಬಹುದು. ಇದನ್ನೂ ಓದಿ- ಇಂಧನ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ?ಮೊದಲೇ ತಿಳಿಸಿದಂತೆ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಬ್ಯಾಂಕ್‌ಗಳಿಂದ ಇಂಧನ ಕ್ರೆಡಿಡ್ ಕಾರ್ಡ್ ಅನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಅಥವಾ ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮಿಚ್ಚೆಯ ಕಾರ್ಡ್ ಆರಿಸಬೇಕು. ಅರ್ಹತಾ ಮಾನದಂಡ:ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ವಿಭಿನ್ನ ಸಾಲದಾತರು ವಿಭಿನ್ನ ಅರ್ಹತಾ ಮಾನದಂಡಗಳನ್ನು ಹೊಂದಿದ್ದಾರೆ. ಬ್ಯಾಂಕ್ ಅನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ. ಇದನ್ನೂ ಓದಿ- ಇಂಧನ ಕ್ರೆಡಿಟ್ ಕಾರ್ಡ್ ಹೇಗೆ ಪ್ರಯೋಜನಕಾರಿ?ಇಂಧನ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ ಇಂಧನವನ್ನು ಹಾಕಿಸುವಾಗ ಪಾವತಿಸಲು ಅನುಕೂಲವಾಗುವುದು ಮಾತ್ರವಲ್ಲದೆ, ಇಂಧನ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ಇಂಧನ ವೆಚ್ಚವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಕೆಲವು ಇಂಧನ ಕ್ರೆಡಿಟ್ ಕಾರ್ಡ್‌ಗಳು ಪ್ರತಿ ಬಾರಿ ಇಂಧನವನ್ನು ಖರೀದಿಸಿದಾಗ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡಿದರೆ, ಇನ್ನೂ ಕೆಲವು ಕ್ರೆಡಿಟ್ ಕಾರ್ಡ್‌ಗಳಲ್ಲಿ ಪ್ರಯಾಣ ಬಹುಮಾನಗಳು, ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುತ್ತವೆ. ಈ ಕಾರ್ಡ್‌ಗಳು ಹೆಚ್ಚುವರಿ ಶುಲ್ಕ ಮನ್ನಾದಂತಹ ಕೊಡುಗೆಗಲನು ನೀಡುತ್ತವೆ. ಇದರೊಂದಿಗೆ ಪ್ರತಿಯೊಂದು ಇಂಧನ ಪಾವತಿಗಳಲ್ಲಿ ನೀವು 1% ರಿಂದ 2.5% ವರೆಗೆ ಉಳಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_452.txt b/zeenewskannada/data1_url8_1_to_1110_452.txt new file mode 100644 index 0000000000000000000000000000000000000000..c49bd80724a165e7fa00edd3074e36d0e29ca92e --- /dev/null +++ b/zeenewskannada/data1_url8_1_to_1110_452.txt @@ -0,0 +1 @@ +ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ! : ಪಿ‌ಎಫ್ ಖಾತೆಯನ್ನು ನಿರ್ವಹಿಸಲು ಸಾರ್ವತ್ರಿಕ ಖಾತೆ ಸಂಖ್ಯೆ ಎಂದರೆ ಯುಎಎನ್ ಹೊಂದಿರುವುದು ತುಂಬಾ ಮುಖ್ಯ. ಆದರೆ, ನಿವೇನಾದರೂ ಯುಎಎನ್ ಸಂಖ್ಯೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. :ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ ಖಾತೆಯನ್ನು ನಿರ್ವಹಿಸಲು ಯುನಿವರ್ಸಲ್ ಖಾತೆ ಸಂಖ್ಯೆ ಅಥವಾ ಯುಎಎನ್ ಅತ್ಯಂತ ಪ್ರಮುಖ ಮಾಹಿತಿಯಾಗಿದೆ. ಯುಎಎನ್ ಖಾತೆಯನ್ನು ನಿರ್ವಹಿಸಲು ಪಾಸ್‌ವರ್ಡ್ ಕೊಡೋಯ ಅಗತ್ಯ. ಆದಾಗ್ಯೂ, ನೀವು ಈ ಯುಎಎನ್ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವೇ ಕೆಲವು ಸುಲಭ ಹಂತಗಳನ್ನು ಅನುಸರಿಸಿ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಯುಎಎನ್ ಪಾಸ್‌ವರ್ಡ್ ಮರು ಹೊಂದಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ!ಹಂತ 1:- ಇಪಿಎಫ್ ವೆಬ್‌ಸೈಟ್‌ಗೆ ಭೇಟಿ ನೀಡಿನೀವು ನಿಮ್ಮಮರುಹೊಂದಿಸಲು ( ) ಮೊದಲಿಗೆ ಯುಎಎನ್ ಪೋರ್ಟಲ್‌ಗೆ -.... ಭೇಟಿ ನೀಡಬೇಕು. ಹಂತ 2: - ಪಾಸ್‌ವರ್ಡ್ ಮರೆತುಹೋಗಿದೆ ಆಯ್ಕೆಯನ್ನು ಆರಿಸಿಪೋರ್ಟಲ್‌ನಲ್ಲಿ ಪಾಸ್‌ವರ್ಡ್ ಮರೆತು ಹೋಗಿದೆ ( ) ಎಂಬ ಆಯ್ಕೆಯನ್ನು ಆರಿಸಿ. ಹಂತ 3:- ಯುಎಎನ್ ಮತ್ತು ಕ್ಯಾಪ್ಚಾ ನಮೂದಿಸಿನಂತರ ನಿಗದಿತ ಬಾಕ್ಸ್ ನಲ್ಲಿ() ನಮೂದಿಸಿ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾವನ್ನು ನಮೂದಿಸಿ. ಇದನ್ನೂ ಓದಿ- ಹಂತ 4:- ಓ‌ಟಿ‌ಪಿ ಪರಿಶೀಲನೆಯುಎಎನ್ ಕ್ಯಾಪ್ಚಾವನ್ನು ನಮೂದಿಸಿಸ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓ‌ಟಿ‌ಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ಪೋರ್ಟಲ್‌ನಲ್ಲಿ ನಮೂದಿಸಿ. ಹಂತ 5:- ಪಾಸ್‌ವರ್ಡ್ ಮರುಹೊಂದಿಸಿಓಟಿಪಿ ನಮೂದಿಸಿದ ಬಳಿಕ ಪಾಸ್‌ವರ್ಡ್ ಮರುಹೊಂದಿಸಲು ಕೇಳಲಾಗುತ್ತದೆ. ನಿಗದಿತ ಮಾನದಂಡಗಳನ್ನು ಪೂರೈಸುವ ಬಲವಾದ ಪಾಸ್‌ವರ್ಡ್ ನಮೂದಿಸಿ. ಇದನ್ನೂ ಓದಿ- ಹಂತ 6:- ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಆಗಿನೀವು ಹೊಸ ಪಾಸ್‌ವರ್ಡ್ ಅನ್ನು ಮರುಹೊಂದಿಸಿದ ಬಳಿಕ ಪೇಜ್ ರಿಫ್ರೇಶ್ ಮಾಡಿ, ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಮಾಡಿ. ಸುರಕ್ಷತೆ ದೃಷ್ಟಿಯಿಂದ ನಿಮ್ಮ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_453.txt b/zeenewskannada/data1_url8_1_to_1110_453.txt new file mode 100644 index 0000000000000000000000000000000000000000..a9bdcfc73af9f7b4328a7cf56f88df1ccae9d1f5 --- /dev/null +++ b/zeenewskannada/data1_url8_1_to_1110_453.txt @@ -0,0 +1 @@ +: ಎಚ್‌ಡಿ‌ಎಫ್‌ಸಿ ಬ್ಯಾಂಕ್‌ನ ವಿಶೇಷ ಯೋಜನೆ, ಸಿಗುತ್ತೆ ಬಂಪರ್ ಲಾಭ : ದೇಶದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿ‌ಎಫ್‌ಸಿ ಬ್ಯಾಂಕ್ ಹಿರಿಯ ನಾಗರೀಕರಿಗಾಗಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಗದಿಯಾಗಿದ್ದ ಗಡುವನ್ನು ಮೇ 02, 2024 ರವರೆಗೆ ವಿಸ್ತರಿಸಿದೆ. :ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಸ್ಥಿರ ಠೇವಣಿಯು ಒಂದು. ಹಾಗಾಗಿಯೇ, ಪ್ರತಿಯೊಬ್ಬರೂ, ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರೀಕರು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ದೇಶದ ಬಹುತೇಕ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ನಿಶ್ಚಿತ ಠೇವಣಿ ಯೋಜನೆಗಳನ್ನು ವಿನ್ಯಾಸಗೊಳಿಸುತ್ತವೆ, ಅವುಗಳಲ್ಲಿ ಹೆಚ್ಚುವರಿ ಬಡ್ಡಿಯೂ ಲಭ್ಯವಾಗುತ್ತದೆ. ಎಚ್‌ಡಿ‌ಎಫ್‌ಸಿ ಬ್ಯಾಂಕ್ ಸಹ ಇಂತಹದ್ದೇ ಒಂದು ವಿಶೇಷ ಯೋಜನೆಯನ್ನು ಪರಿಚಯಿಸಿದ್ದು, ಇದಕ್ಕೆ ಎಚ್‌ಡಿ‌ಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ( ) ಎಂದು ಹೆಸರಿಸಿದೆ. ಎಚ್‌ಡಿ‌ಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಎಲ್ಲಿವರೆಗೆ ಅರ್ಜಿ ಸಲ್ಲಿಸಬಹುದು? ಎಚ್‌ಡಿ‌ಎಫ್‌ಸಿಯ ವಿಶೇಷ ಯೋಜನೆಯಾದ ಎಚ್‌ಡಿ‌ಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ( )ಯಲ್ಲಿ ಹೂಡಿಕೆ ಮಾಡಲು ನಿಗದಿಯಾಗಿದ್ದ ಗಡುವನ್ನು ಮೇ 02, 2024 ರವರೆಗೆ ವಿಸ್ತರಿಸಿದೆ. ಎಚ್‌ಡಿ‌ಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯ ಪ್ರಯೋಜನ:( ) ಪ್ರಸ್ತುತ ನಿಶ್ಚಿತ ಠೇವಣಿ ಯೋಜನೆಯಲ್ಲಿ 7.75% ಬಡ್ಡಿಯನ್ನು ನೀಡಲಾಗುತ್ತಿದೆ. ಬ್ಯಾಂಕಿನ ನಿಯಮಿತ ಎಫ್‌ಡಿ ದರದಲ್ಲಿ 0.5% ಪ್ರೀಮಿಯಂ ಪಡೆಯುವುದರ ಹೊರತಾಗಿ, ಹಿರಿಯ ನಾಗರಿಕರು ಹಿರಿಯ ನಾಗರಿಕರ ಆರೈಕೆ ಎಫ್‌ಡಿಯಲ್ಲಿ ಈ 0.5% ಮೇಲೆ ಹೆಚ್ಚುವರಿ 0.25% ಬಡ್ಡಿಯನ್ನು ಪಡೆಯುತ್ತಾರೆ. ಅಂದರೆ ಒಟ್ಟು ಹೆಚ್ಚುವರಿ ಬಡ್ಡಿ 0.75%.ಮೇ 2ರವರೆಗೆ ಎಚ್‌ಡಿ‌ಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗಷ್ಟೇ ಈ ಹೆಚ್ಚುವರಿ ಬಡ್ಡಿಯ ಪ್ರಯೋಜನ ಸಿಗಲಿದೆ. ಈ ಯೋಜನೆಯು 5 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳಿಗೆ ಅನ್ವಯಿಸುತ್ತದೆ. ಇದನ್ನೂ ಓದಿ- ನೀವು ಎಷ್ಟು ರಿಟರ್ನ್ ಪಡೆಯುತ್ತೀರಿ?ಏಪ್ರಿಲ್ 23, 2024 ರಂದು 5 ವರ್ಷಗಳು ಮತ್ತು 1 ದಿನದ ಅವಧಿಗೆ ನೀವು ಈ ಯೋಜನೆಯಲ್ಲಿ 5 ಲಕ್ಷ ರೂ.ಮಾಡಿದರೆ, ನಂತರ ನೀವು ಮಾರ್ಚ್ 24, 2029 ರವರೆಗೆ ಬಡ್ಡಿಯಾಗಿ 1,84,346 ರೂ.ಗಳನ್ನು ಪಡೆಯುತ್ತೀರಿ. ಅಂದರೆ ಮೆಚ್ಯೂರಿಟಿ ವೇಳೆಗೆ ನಿಮಗೆ ಒಟ್ಟು 6,84,346 ರೂ. ಲಭ್ಯವಾಗುತ್ತದೆ. ಹೂಡಿಕೆಯ ನಿಯಮಗಳೇನು?ಎಚ್‌ಡಿ‌ಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಹಿರಿಯ ನಾಗರಿಕರು ಕನಿಷ್ಠ 5,000 ರೂ.ಗಳಿಂದ ಗರಿಷ್ಠ 5 ಕೋಟಿ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 5 ವರ್ಷ ಮತ್ತು 1 ದಿನ ಮತ್ತು ಗರಿಷ್ಠ 10 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇದನ್ನೂ ಓದಿ- ಹೂಡಿಕೆ ಮೇಲೆ ಯಾವಾಗ ಬಡ್ಡಿ ಸಿಗಲಿದೆ?ಈ ವಿಶೇಷ ಎಚ್‌ಡಿ‌ಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಠೇವಣಿಗಳ ಮೇಲೆ ಮಾಸಿಕ, ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ಪ್ರಯೋಜನಗಳು ಲಭ್ಯವಾಗಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_454.txt b/zeenewskannada/data1_url8_1_to_1110_454.txt new file mode 100644 index 0000000000000000000000000000000000000000..85be5e209beb96b59cf910a2ca8709ccc82bba0b --- /dev/null +++ b/zeenewskannada/data1_url8_1_to_1110_454.txt @@ -0,0 +1 @@ +ಟೊಯೊಟಾ ಫಾರ್ಚುನರ್ ಲೀಡರ್ ಆವೃತ್ತಿ ಬಿಡುಗಡೆ; ಇದರಲ್ಲಿ ಸನ್‌ರೂಫ್ ಇದೆಯೇ..? ಟೊಯೊಟಾ ಫಾರ್ಚುನರ್: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಜನಪ್ರಿಯ 7-ಸೀಟರ್ ಫಾರ್ಚುನರ್‌ನ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದನ್ನು "ಟೊಯೋಟಾ ಫಾರ್ಚುನರ್ ಲೀಡರ್ ಎಡಿಷನ್" ಎಂದು ಹೆಸರಿಸಲಾಗಿದೆ. ಟೊಯೊಟಾ ಫಾರ್ಚುನರ್ ಲೀಡರ್ ಆವೃತ್ತಿ ಬಿಡುಗಡೆ:ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಜನಪ್ರಿಯ 7-ಸೀಟರ್ ಫಾರ್ಚುನರ್‌ನ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ "ಟೊಯೋಟಾ ಫಾರ್ಚುನರ್ ಲೀಡರ್ ಎಡಿಷನ್" ಎಂದು ಹೆಸರಿಸಲಾಗಿದೆ. ಇದು ಕೆಲವು ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಬಿಡಿಭಾಗಗಳೊಂದಿಗೆ ಬರುತ್ತದೆ. ಈ ವಿಶೇಷ ಆವೃತ್ತಿಯ ಬೆಲೆಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ. ಇದರ ಬೆಲೆ ಸಾಮಾನ್ಯ 4X2 ರೂಪಾಂತರಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ (ಇದರ ಎಕ್ಸ್ ಶೋರೂಂ ಬೆಲೆ 35.93 ಲಕ್ಷ-38.21 ಲಕ್ಷ ರೂ. ಎಂದು ಅಂದಾಜಿಸಲಾಗಿದೆ). ಹೊಸಲೀಡರ್ ಆವೃತ್ತಿಯನ್ನು 2.8 ಲೀಟರ್ ಡೀಸೆಲ್ ಎಂಜಿನ್ ಮತ್ತು 4X2 ಸೆಟಪ್ ಆಯ್ಕೆಯೊಂದಿಗೆ ಪರಿಚಯಿಸಲಾಗಿದೆ. ಈ ಎಂಜಿನ್ 204bhp ಪವರ್ ಮತ್ತು 420Nm ()/500Nm () ಟಾರ್ಕ್ ಉತ್ಪಾದಿಸುತ್ತದೆ. ಇದು , ಎಂಬ ೩ ಡ್ಯುಯಲ್-ಟೋನ್ ಬಣ್ಣದ ಯೋಜನೆಗಳಲ್ಲಿ ಲಭ್ಯವಿದೆ. ಗ್ರಾಹಕರು ೩ ಬಣ್ಣದ ಯೋಜನೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು. ಇದನ್ನೂ ಓದಿ: ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಆವೃತ್ತಿಯ ಹೊರಭಾಗವು ಸ್ವಲ್ಪ ವಿಭಿನ್ನವಾದ ಮುಂಭಾಗ ಮತ್ತು ಹಿಂಭಾಗದ ಬಂಪರ್ 'ಸ್ಪಾಯ್ಲರ್‌ಗಳನ್ನು' ಹೊಂದಿದೆ. ಇದನ್ನು ಯಾವುದೇ ಟೊಯೋಟಾ ಡೀಲರ್‌ಶಿಪ್‌ನಲ್ಲಿ ಅಳವಡಿಸಬಹುದಾಗಿದೆ. ಹೊಸ ಕಪ್ಪು ಮಿಶ್ರಲೋಹದ ಚಕ್ರಗಳು ಅದರ ಸ್ಪೋರ್ಟಿ ನೋಟವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೊಸ ಫಾರ್ಚುನರ್ ಲೀಡರ್ ಆವೃತ್ತಿಯ ಕ್ಯಾಬಿನ್ ವೈರ್‌ಲೆಸ್ ಚಾರ್ಜರ್, ಡ್ಯುಯಲ್-ಟೋನ್ ಸೀಟ್ ಅಪ್ಹೋಲ್ಸ್ಟರಿ, ಸ್ವಯಂ-ಫೋಲ್ಡಿಂಗ್ ORVMಗಳು ಮತ್ತು ಟೈರ್ ಪ್ರೆಶರ್ ಮಾನಿಟರ್‌ನೊಂದಿಗೆ ಬರುತ್ತದೆ. ಆದರೆ ಇದರಲ್ಲಿಯೂ ಸನ್‌ರೂಫ್ ಲಭ್ಯವಿಲ್ಲ. 2009ರಲ್ಲಿ ಭಾರತಕ್ಕೆ ಬಂದಿದ್ದ ಫಾರ್ಚುನರ್‌ನ 2.5 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಇಲ್ಲಿಯವರೆಗೆ ಮಾರಾಟವಾಗಿವೆ ಎಂದು ಟೊಯೊಟಾ ಮಾಹಿತಿ ನೀಡಿದೆ. ಈ ಜನಪ್ರಿಯ SUVಯ ಎಲ್ಲಾ-ಹೊಸ ನವೀಕರಿಸಿದ ಮಾದರಿಯು 2025ರ ಆರಂಭದಲ್ಲಿ ಬರುವ ಸಾಧ್ಯತೆಯಿದೆ. ಆದರೆ ಇದು ವರ್ಷದ ಅಂತ್ಯದ ವೇಳೆಗೆ ಜಾಗತಿಕವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹೊಸನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ. ಇದು ಲೆವೆಲ್ 2 (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ತಂತ್ರಜ್ಞಾನವನ್ನು ಸಹ ಒಳಗೊಂಡಿರಬಹುದು. ಜಾಗತಿಕವಾಗಿ ಹೊಸ ಫಾರ್ಚುನರ್ ಸೌಮ್ಯ ಹೈಬ್ರಿಡ್ ಸಿಸ್ಟಮ್‌ನೊಂದಿಗೆ 2.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಬಹುದು. ಆದರೆ ಭಾರತದಲ್ಲಿ ಹಳೆಯ 2.8 ಲೀಟರ್ ಡೀಸೆಲ್ ಎಂಜಿನ್ ಬಹುಶಃ ಅದೇ ಆಗಿರುತ್ತದೆ. 48V ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಲಭ್ಯವಿರುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_455.txt b/zeenewskannada/data1_url8_1_to_1110_455.txt new file mode 100644 index 0000000000000000000000000000000000000000..3c61e396cb9955ae4dc9f3563f4f0d1683e7360d --- /dev/null +++ b/zeenewskannada/data1_url8_1_to_1110_455.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ! (22-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಏಪ್ರಿಲ್‌22) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(22-04-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_456.txt b/zeenewskannada/data1_url8_1_to_1110_456.txt new file mode 100644 index 0000000000000000000000000000000000000000..1373f67a81c561c0103f2b2d438c7bb40eb77071 --- /dev/null +++ b/zeenewskannada/data1_url8_1_to_1110_456.txt @@ -0,0 +1 @@ +ಹೆಚ್ಚಿದ ತುಟ್ಟಿಭತ್ಯೆಯೊಂದಿಗೆ ಅರಿಯರ್ಸ್ ಕೂಡಾ ಖಾತೆಗೆ!ಈ ದಿನ ಸರ್ಕಾರಿ ನೌಕರರ ಖಾತೆ ಸೇರುವುದು ಭರ್ಜರಿ ಮೊತ್ತ! ಮಾರ್ಚ್ ತಿಂಗಳಿನಲ್ಲಿ ನೌಕರರ ವೇತನದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಂದರೆ ಮಾರ್ಚ್ ತಿಂಗಳ ವೇತನದಲ್ಲಿ ಹೆಚ್ಚಳವಾದ ತುಟ್ಟಿಭತ್ಯೆ ಮೊತ್ತವನ್ನು ವರ್ಗಾಯಿಸಲಿಲ್ಲ. :ನೀವೇ ಕೇಂದ್ರ ಉದ್ಯೋಗಿಯಾಗಿದ್ದರೆ ಅಥವಾ ನಿಮ್ಮ ಕುಟುಂಬದ ಯಾರಾದರೂ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗಾಗಿ.ಮಾರ್ಚ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರವು ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನು ಘೋಷಿಸಿತು.ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ಡಿಆರ್ ನಲ್ಲಿ ಏರಿಕೆ ಕಂಡು ಬಂತು. ಇದಾದ ನಂತರ ಡಿಎ ಮತ್ತು ಡಿಆರ್ ಅನ್ನು ಶೇಕಡಾ 50ಕ್ಕೆ ಹೆಚ್ಚಿಸಲಾಯಿತು. ವರದಿಗಳ ಪ್ರಕಾರ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳ :ಏಪ್ರಿಲ್ ವೇತನದ ಜೊತೆಗೆ, ಉದ್ಯೋಗಿಗಳು ಹೆಚ್ಚಿದ ಸಂಬಳ ಮತ್ತುಪಡೆಯುವ ನಿರೀಕ್ಷೆಯಿದೆ.2024ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದರೂ,ಮಾರ್ಚ್ ತಿಂಗಳಿನಲ್ಲಿ ನೌಕರರ ವೇತನದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಂದರೆ ಮಾರ್ಚ್ ತಿಂಗಳ ವೇತನದಲ್ಲಿ ಹೆಚ್ಚಳವಾದ ತುಟ್ಟಿಭತ್ಯೆ ಮೊತ್ತವನ್ನು ವರ್ಗಾಯಿಸಲಿಲ್ಲ.ಇನ್ನು ಡಿಎ ಹೆಚ್ಚಳದ ಜೊತೆಗೆ ಮಾರ್ಚ್ 2024ರ ವೇತನದ ಮೊದಲು ಬಾಕಿ ಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನೂ ಓದಿ : ಡಿಎ ಮತ್ತು ಡಿಆರ್ ಎಂದರೇನು?:ಎಂದರೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಗುವ ತುಟ್ಟಿ ಭತ್ಯೆ. ತುಟ್ಟಿಭತ್ಯೆಯನ್ನು (ಡಿಎ) ಸರ್ಕಾರವು ನೌಕರರಿಗೆ ನೀಡುತ್ತದೆ. ಪಿಂಚಣಿದಾರರು ತುಟ್ಟಿ ಪರಿಹಾರ (ಡಿಆರ್)ಪಡೆಯುತ್ತಾರೆ.ಸಾಮಾನ್ಯವಾಗಿ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ.ಮೊದಲ ಹೆಚ್ಚಳವು ಜನವರಿ 1 ರಿಂದ ಜಾರಿಯಾದರೆ ಎರಡನೆಯದು ಜುಲೈನಿಂದ ಅನ್ವಯವಾಗುತ್ತದೆ. . ಮಾರ್ಚ್ 7 ರಂದು ತುಟ್ಟಿಭತ್ಯೆ ಹೆಚ್ಚಳ ಘೋಷಣೆ :ಕೇಂದ್ರ ಸರ್ಕಾರ ಮಾರ್ಚ್ 7 ರಂದು ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.ಈ ಹೆಚ್ಚಳ ಜನವರಿ ಒಂದರಿಂದ ಜಾರಿಗೆ ಬಂದಿದೆ.ಇದರಿಂದ ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯುತ್ತಿದ್ದಾರೆ.ಡಿಎ ಜೊತೆಗೆ ಉದ್ಯೋಗಿಗಳ ಎಚ್‌ಆರ್‌ಎ ಕೂಡಾ ಹೆಚ್ಚಿಸಲಾಗಿದೆ. ಇದನ್ನೂ ಓದಿ : ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದೆ.ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ ಎಷ್ಟು ವ್ಯತ್ಯಾಸವಾಗುತ್ತದೆ ಎಂದು ನೋಡುವುದಾದರೆ, ಉದ್ಯೋಗಿಯ ಮೂಲ ವೇತನವು 15,000 ರೂ.ಇದ್ದರೆ 46% ಡಿಎ ಲೆಕ್ಕಾಚಾರದ ಪ್ರಕಾರ ಆತ ಪಡೆಯುವ ತುಟ್ಟಿಭತ್ಯೆ 6900 ರೂಪಾಯಿ.ಡಿಎ ಹೆಚ್ಚಳ ಘೋಷಣೆಯ ನಂತರ ತುಟ್ಟಿಭತ್ಯೆ 46% ದಿಂದ 50 ಕ್ಕೆ ಏರಿಕೆಯಾಗಿದೆ. ಹೀಗಾದಾಗ ಆತ ಪಡೆಯುವ ತುಟ್ಟಿಭತ್ಯೆ ತಿಂಗಳಿಗೆ 7500 ರೂ.ಅಂದರೆ ಒಟ್ಟು ವೇತನದಲ್ಲಿ 600 ರೂಪಾಯಿಗಳಷ್ಟು ಹೆಚ್ಚಳವಾಗುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_457.txt b/zeenewskannada/data1_url8_1_to_1110_457.txt new file mode 100644 index 0000000000000000000000000000000000000000..077789a09a6e9fbdc213196f830b54495a199957 --- /dev/null +++ b/zeenewskannada/data1_url8_1_to_1110_457.txt @@ -0,0 +1 @@ +: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್:‌ ಚಿನ್ನದ ಬೆಲೆ ಭಾರೀ ಇಳಿಕೆ! 22th: ಭಾರತದಲ್ಲಿ ಏಪ್ರಿಲ್ 22 2024, ಸೋಮವಾರದಂದು ಚಿನ್ನದ ಬೆಲೆ ಕುಸಿತವಾಗಿದೆ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ. :ಭಾರತದಲ್ಲಿ ಏಪ್ರಿಲ್ 22 2024 ಭಾನುವಾರದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತಗೊಂಡಿದ್ದು, ಇದರ ಹೊರತಾಗಿಯೂ, 10 ಗ್ರಾಂಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 74,000 ರೂ. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 74,578 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 68,314 ರೂ. ಆಗಿದೆ. ಇದನ್ನೂ ಓದಿ: ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 86,500 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ ಸ್ಥಿರವಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳು ಇಲ್ಲಿವೆ: 1. ಮಾರುಕಟ್ಟೆ ಶಕ್ತಿಗಳು ಮತ್ತು ಚಿನ್ನದ ಮೌಲ್ಯಮಾಪನ:ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. 2. ಜಾಗತಿಕ ಆರ್ಥಿಕ ಪರಿಸ್ಥಿತಿಗಳು:ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. 3. ರಾಜಕೀಯ ಅಸ್ಥಿರತೆ:ರಾಜಕೀಯ ತೊಂದರೆಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಮುಖ ದೇಶ ಅಥವಾ ಪ್ರದೇಶದಲ್ಲಿ ಅನಿಶ್ಚಿತತೆ ಅಥವಾ ಬಿಕ್ಕಟ್ಟು ಉಂಟಾದಾಗ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಲು ಆಯ್ಕೆ ಮಾಡಬಹುದು. ಹೆಚ್ಚಿದ ಬೇಡಿಕೆಯು ಚಿನ್ನದ ಬೆಲೆಯನ್ನು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_458.txt b/zeenewskannada/data1_url8_1_to_1110_458.txt new file mode 100644 index 0000000000000000000000000000000000000000..9158e9e95bb5b91ff2ff36ba098164dfaf2dbffa --- /dev/null +++ b/zeenewskannada/data1_url8_1_to_1110_458.txt @@ -0,0 +1 @@ +ಒಂದು ಕಾಲದಲ್ಲಿ ಕೇವಲ 50 ರೂ. ಸಂಪಾದನೆ !ಚಪ್ಪಲಿ ಕೊಳ್ಳುವುದಕ್ಕೂ ಇರಲಿಲ್ಲ ದುಡ್ಡು! ಇಂದು 3,300 ಕೋಟಿ ಸಾಮ್ರಾಜ್ಯದ ಒಡೆಯ : ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಖಂಡಿತಾ ಯಶಸ್ಸು ಸಿಗುತ್ತದೆ.ಅದಕ್ಕೆ ಸಾಕ್ಷಿ ಈ ವ್ಯಕ್ತಿ. 50 ರೂ. ನಲ್ಲಿ ದಿನ ಸಾಗಿಸುತ್ತಿದ್ದ ಇವರು ಇಂದು 3,300 ಕೋಟಿ ಸಾಮ್ರಾಜ್ಯದ ಒಡೆಯ . :ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಖಂಡಿತಾ ಯಶಸ್ಸು ಸಿಗುತ್ತದೆ.ಅದಕ್ಕೆ ಸಾಕ್ಷಿ ಈ ವ್ಯಕ್ತಿ.ಒಂದು ಕಾಲದಲ್ಲಿ ಅವರ ಇಡೀ ಕುಟುಂಬದ ಖರ್ಚು 50 ರೂಪಾಯಿಗಳಿಗೆ ಮೀಸಲಿತ್ತು. ಒಳ್ಳೆಯ ಬಟ್ಟೆ, ಚಪ್ಪಲಿಗಳನ್ನು ಖರೀದಿಸುವ ಹಣ ಇವರ ಬಳಿ ಇರುತ್ತಿರಲಿಲ್ಲ.ಆದರೆ ಇಂದು ಇವರು 3300 ಕೋಟಿ ರೂ.ಕಂಪನಿಯ ಮಾಲೀಕ. ನಾವಿಲ್ಲಿ ಮಾತನಾಡುತ್ತಿರುವುದು ಥೈರೋಕೇರ್ ಟೆಕ್ನಾಲಜೀಸ್ ಲಿಮಿಟೆಡ್‌ನ ಸಂಸ್ಥಾಪಕ,ಅಧ್ಯಕ್ಷ ಮತ್ತು ಎಂಡಿ ಎ ವೇಲುಮಣಿ ಬಗ್ಗೆ.ಇತ್ತೀಚೆಗೆ,ಅವರ ಒಂದು ಪಾಡ್‌ಕಾಸ್ಟ್ ವೈರಲ್ ಆಗಿತ್ತು.ಅದರಲ್ಲಿ ಅವರು ತಮ್ಮ ಹೋರಾಟದ ದಿನಗಳ ಬಗ್ಗೆ ಪತ್ನಿಯ ಅಗಲಿಕೆಯ ಬಗ್ಗೆ ನೆನೆದು ಭಾವುಕರಾಗಿದ್ದರು. ತಮಿಳುನಾಡಿನ ಕೊಯಮತ್ತೂರಿನ ಬಡ ಕುಟುಂಬದಲ್ಲಿ ಜನಿಸಿದವರು.ತಂದೆಯ ಅನಾರೋಗ್ಯದಿಂದ ಸಂಪೂರ್ಣ ಹೊರೆ ತಾಯಿಯ ಹೆಗಲ ಮೇಲೆ ಬಿದ್ದಿತು.ಮೂವರು ಒಡಹುಟ್ಟಿದವರಲ್ಲಿ ವೇಲುಮಣಿಯವರು ಹಿರಿಯರು. ಎಷ್ಟೇ ಕಷ್ಟ ಬಂದರೂ ಅವರ ತಾಯಿ ಮಕ್ಕಳ ವಿದ್ಯಾಭ್ಯಾಸವನ್ನು ಮಾತ್ರ ನಿಲ್ಲಿಸಲಿಲ್ಲ.50 ರೂ.ನಲ್ಲಿ ಇಡೀ ಕುಟುಂಬ ನಿರ್ವಹಣೆ ನಡೆಯಬೇಕಿತ್ತು. ವೇಲುಮಣಿ ತನ್ನ ತಾಯಿಯ ಜೀವನ ಹೋರಾಟವನ್ನು ಪ್ರತಿ ನಿತ್ಯ ನೋಡುತ್ತಿದ್ದರು.ತನ್ನ ಅಧ್ಯಯನದ ಜೊತೆಗೆ,ಅವರು ಕೆಮಿಸ್ಟ್ ಅಂಗಡಿಯಲ್ಲಿ ಕೆಲಸ ಮಾಡುವುದಕ್ಕೆ ಆರಂಭಿಸಿದರು. ಅಲ್ಲಿ 150 ರೂ.ಗಳನ್ನು ಸಂಬಳವಾಗಿ ಪಡೆಯುತ್ತಿದ್ದರು.ಇದರಲ್ಲಿ ತನ್ನ ಬಳಿ 50 ರೂಪಾಯಿ ಇಟ್ಟುಕೊಂಡು ಉಳಿದ ಹಣವನ್ನೆಲ್ಲ ಅಮ್ಮನಿಗೆ ನೀಡುತ್ತಿದ್ದರು. ಇದನ್ನೂ ಓದಿ : 14 ವರ್ಷಗಳ ಸೇವೆಯ ನಂತರ ಪ್ರಾರಂಭಿಸಿದ ವ್ಯವಹಾರ :ಅವರುಕೆಲಸ ಮಾಡುತ್ತಾ ತಮ್ಮ ವ್ಯಾಸಾಂಗ ಮುಂದುವರೆಸಿದರು. ಪಿಎಚ್‌ಡಿ ಮುಗಿಸಿದ ನಂತರ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಸಿಕ್ಕಿತು.ನಂತರ ಸುಮತಿ ವೇಲುಮಣಿ ಅವರನ್ನು ವಿವಾಹವಾದರು. ಸುಮತಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು.ವೇಲುಮಣಿ ಅವರು 14 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಕೆಲಸ ಬಿಟ್ಟರು.ಹೆಂಡತಿಗೆ ಸರ್ಕಾರಿ ನೌಕರಿ ಇದ್ದುದರಿಂದ ಹೆಂಡತಿಗೆ ತಿಳಿಸದೆ ಕೆಲಸ ಬಿಟ್ಟಿದ್ದರು ವೇಲುಮಣಿ. ತಾವು ಮಾಡಿದ್ದ ಅಲ್ಪ ಸ್ವಲ್ಪ ಉಳಿತಾಯ ಮತ್ತು ಪಿಎಫ್ ಹಣದೊಂದಿಗೆ 1995 ರಲ್ಲಿ ಥೈರೋಕೇರ್ ಅನ್ನು ಪ್ರಾರಂಭಿಸಿದರು.ಮುಂಬೈನಲ್ಲಿ ತಮ್ಮ ಮೊದಲ ಪ್ರಯೋಗಾಲಯವನ್ನು ತೆರೆದರು.ಆರಂಭದಲ್ಲಿ ಒಂದೋ ಎರಡೋ ಪರೀಕ್ಷೆಗಳು ಬಂದರೂ ಪ್ರಯತ್ನ ನಿಲ್ಲಿಸಲಿಲ್ಲ. ರಾತ್ರಿಯಿಡೀ ಲ್ಯಾಬ್‌ನಲ್ಲಿಯೇ ಇರಬೇಕಾದ ಸಂದರ್ಭಗಳು ಹಲವು ಬಾರಿ ಮಲಗುತ್ತಿದ್ದರು.ಪ್ರಯತ್ನಗಳು ಫಲ ನೀಡಲಾರಂಭಿಸಿದವು. ತಪ್ಪಿತ್ತು ಪತ್ನಿಯ ಸಾಥ್ :ಕಂಪನಿಯನ್ನು ವಿಸ್ತರಿಸುವ ಸಲುವಾಗಿ ಆರಂಭದಲ್ಲಿ ಅವರು ಸಂಬಳವನ್ನೂ ತೆಗೆದುಕೊಳ್ಳಲಿಲ್ಲ.ದುಡಿದ ಹಣವನ್ನೆಲ್ಲ ಕಂಪನಿಯಲ್ಲೇ ಹೂಡುತ್ತಿದ್ದರು.ಯಾವುದೇ ಷರತ್ತುಗಳಿಲ್ಲದೆ ಅವರ ಪಾಣಿ ಕೂಡಾ ಸಂಪೂರ್ಣ ಸಾಥ್ ನೀಡಿದ್ದರು.ತಮ್ಮ ವ್ಯಾಪಾರದ ಯಶಸ್ಸಿಗೆ ಪತ್ನಿಯೇ ಕಾರಣ ಎಂದೂ ವೇಲುಮಣಿ ಹೇಳುತ್ತಾರೆ.ಅವರ ಹೋರಾಟದಲ್ಲಿ ಅವರ ಪತ್ನಿಯಾ ಪಾತ್ರ ಬಹಳ ದೊಡ್ಡದು. ಆದರೆ 2016 ರಲ್ಲಿ,ಅವರ ಕಂಪನಿಯ ಐಪಿಒಗೆ 50 ದಿನಗಳ ಮೊದಲು,ಅವರ ಪತ್ನಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ ಇರುವ ವಿಚ್ರಾ ಗೊತ್ತಾಗುತ್ತದೆ. ಆದರೂ ತಮ್ಮ ಜೀವನದ ಕೊನೆಯ ದಿನದವರೆಗೂ ಪತ್ನಿ ವೆಳುಮಣಿ ಅವರನ್ನು ಬೆಂಬಲಿಸುತ್ತಾರೆ. ಆದರೆ,ದುರಾದೃಷ್ಟ ಯಾವಾಗ ವೇಲುಮಣಿ ಕಂಪನಿ ಯಶಸ್ಸು ಕಾಣುವುದಕ್ಕೆ ಆರಂಭಿಸುತ್ತದೆಯೋ ಆಗ ಅವರ ಪತ್ನಿ ಬಾರದ ಲೋಕಕ್ಕೆ ಮರಳುತ್ತಾರೆ.ಇಂದು ವೇಲುಮಣಿ ಕಂಪನಿಯ ಮಾರುಕಟ್ಟೆ ಮೌಲ್ಯ 3300 ಕೋಟಿ ರೂ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_459.txt b/zeenewskannada/data1_url8_1_to_1110_459.txt new file mode 100644 index 0000000000000000000000000000000000000000..895b0d01cd637ac83c9608834d72a7726922fddf --- /dev/null +++ b/zeenewskannada/data1_url8_1_to_1110_459.txt @@ -0,0 +1 @@ +ವೈಷ್ಣೋದೇವಿ ಭಕ್ತರಿಗೆ ಭಾರತೀಯ ರೈಲ್ವೆ ಉಡುಗೊರೆ: ಜೂನ್‌ವರೆಗಷ್ಟೇ ಈ ಪ್ರಯೋಜನ : ಈ ಬೇಸಿಗೆಯಲ್ಲಿ ನೀವು ಮಾತಾ ವೈಷ್ಣೋದೇವಿ ಸನ್ನಿಧಾನಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ರೈಲ್ವೆ ಇಲಾಖೆ ನಿಮಗಾಗಿ ಒಂದು ವಿಶೇಷ ಉಡುಗೊರೆಯನ್ನು ನೀಡಿದೆ. :ವೈಷ್ಣೋದೇವಿಗೆ ತೆರಳಲು ಯೋಚಿಸುತ್ತಿರುವ ಭಕ್ತರಿಗಾಗಿ ಭಾರತೀಯ ರೈಲ್ವೆ ( ) ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದೇ. ಈ ಬೇಸಿಗೆಯಲ್ಲಿ ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳನ್ನು ( ) ಓಡಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ಭಾರತೀಯ ರೈಲ್ವೇಯ ಪಶ್ಚಿಮ ರೈಲ್ವೇ ಈ ವಿಶೇಷ ರೈಲುಗಳನ್ನು ಓಡಿಸುವುದಾಗಿ ತಿಳಿಸಿದೆ. ಜೂನ್‌ವರೆಗಷ್ಟೇ ಸಿಗಲಿದೆ ಈ ಸೌಲಭ್ಯ:ಸಂಚರಿಸಲಿವೆ. ಗಮನಾರ್ಹವಾಗಿ, ಬೇಸಿಗೆ ರಜೆಯ ಸಂದರ್ಭದಲ್ಲಿ ಭಕ್ತರಿಗೆ ಸುಲಭವಾಗಿ ಮಾತಾ ವೈಷ್ಣೋದೇವಿಗೆ ( ) ಭೇಟಿ ನೀಡಲು ಅನುಕೂಲವಾಗುವಂತೆ ಈ ವಿಶೇಷ ರೈಲುಗಳನ್ನು ( ) ಓಡಿಸಲಾಗುತ್ತಿದ್ದು, ಏಪ್ರಿಲ್ ನಿಂದ ಜೂನ್‌ವರೆಗಷ್ಟೇ ಈ ವಿಶೇಷ ರೈಲುಗಳ ವ್ಯವಸ್ಥೆ ಇರಲಿದೆ. ಇದನ್ನೂ ಓದಿ- ಶ್ರೀ ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳ ( ) ಸಂಚಾರದಿಂದ ಏನು ಪ್ರಯೋಜನ?ವು ಬೇಸಿಗೆಯ ರಜೆಯಲ್ಲಿ ವೈಷ್ಣೋದೇವಿಗೆ ಭೇಟಿ ನೀಡಲು ಯೋಜಿಸುತ್ತಿರುವವರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಇದರಿಂದಾಗಿ ಭಕ್ತರು ಸುಲಭವಾಗಿ ಕನ್ಫರ್ಮ್ ಸೀಟ್ ಪಡೆಯಲು ಅನುಕೂಲವಾಗಲಿದೆ. ವೈಷ್ಣೋದೇವಿಗೆ ಟಿಕೆಟ್ ಬುಕಿಂಗ್ ಮಾಡುವ ಮೊದಲು ರೈಲುಗಳ ವೇಳಾಪಟ್ಟಿ, ಟಿಕೆಟ್ ಲಭ್ಯತೆಯ ಬಗ್ಗೆಯೂ ಪರಿಶೀಲಿಸಬಹುದಾಗಿದೆ. ರೈಲು ವೇಳಾಪಟ್ಟಿ:ಏಪ್ರಿಲ್ 21 ರಿಂದ ಬಾಂದ್ರಾ ಟರ್ಮಿನಸ್-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ( - ) ಎಸಿ ಸೂಪರ್‌ಫಾಸ್ಟ್ ವಿಶೇಷ ರೈಲು ಕಾರ್ಯಾಚರಣೆ ಪ್ರಾರಂಭವಾಗಿದೆ. ಈ ರೈಲು ಏಪ್ರಿಲ್ 21 ರಿಂದ ಜೂನ್ 30 ರವರೆಗೆ ಚಲಿಸುತ್ತದೆ. ಬಾಂದ್ರಾ ಟರ್ಮಿನಸ್‌ನಿಂದ ಪ್ರತಿ ಭಾನುವಾರ ರಾತ್ರಿ 09.50 ಕ್ಕೆ ಕಾರ್ಯನಿರ್ವಹಿಸಲಿದೆ. ಮಂಗಳವಾರ ರೈಲು ಮಾತಾ ವೈಷ್ಣೋ ದೇವಿ ಕತ್ರಾ ಧಾಮ್‌ಗೆ ಬೆಳಿಗ್ಗೆ 10 ಗಂಟೆಗೆ ತಲುಪಲಿದೆ. ಇದನ್ನೂ ಓದಿ- ಹಿಂದಿರುಗುವಾಗ ಯಾವ ರೈಲಿನಲ್ಲಿ ಪ್ರಯಾಣಿಸಬೇಕು:ವೈಷ್ಣೋದೇವಿಯಿಂದ ಮುಂಬೈಗೆ ಪ್ರಯಾಣಿಸುವ ಭಕ್ತರಿಗಾಗಿ ನಾಳೆಯಿಂದ ಎಂದರೆ ಏಪ್ರಿಲ್ 23ಋಕ್ನ್ದ ವಿಶೇಷ ರೈಲು ಆರಂಭವಾಗಲಿದೆ. ಇದರ ಹೆಸರು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ಬಾಂದ್ರಾ ಟರ್ಮಿನಸ್ ಎಸಿ ಸೂಪರ್‌ಫಾಸ್ಟ್ ವಿಶೇಷ ರೈಲು.ಈ ರೈಲು ಪ್ರತಿ ಮಂಗಳವಾರ ರಾತ್ರಿ 09:40ಕ್ಕೆ ವೈಷ್ಣೋದೇವಿಯಿಂದ ಹೊರಡಲಿದ್ದು, ಗುರುವಾರ ಬೆಳಿಗ್ಗೆ 10.10ಕ್ಕೆ ಬಾಂದ್ರಾ ಟರ್ಮಿನಸ್ ತಲುಪಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_46.txt b/zeenewskannada/data1_url8_1_to_1110_46.txt new file mode 100644 index 0000000000000000000000000000000000000000..af968d9cfb4184e470c55b409b74472eccdb25f4 --- /dev/null +++ b/zeenewskannada/data1_url8_1_to_1110_46.txt @@ -0,0 +1 @@ +ಆಭರಣ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ಗೋಲ್ಡ್ ಸ್ಕೀಮ್ ಗೆ ಬೀಳಲಿದೆ ಬ್ರೇಕ್ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸುವಲ್ಲಿ ಸಾವರಿನ್ ಗೋಲ್ಡ್ ಬಾಂಡ್ ನೆರವಾಗುತ್ತದೆ.ಆದರೆ,ಇನ್ನು ಮುಂದೆ ಈ ಗೋಲ್ಡ್ ಸ್ಕೀಮ್ ಅನ್ನು ಸರ್ಕಾರ ನಿಲ್ಲಿಸಲಿದೆ ಎನ್ನಲಾಗಿದೆ. ಬೆಂಗಳೂರು :ಸರ್ಕಾರವು ಸಾವರಿನ್ ಗೋಲ್ಡ್ ಬಾಂಡ್ () ಮೂಲಕ ಜನರಿಗೆ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಗೆ ಇಲ್ಲಿಯವರೆಗೆ ಅವಕಾಶ ಕಲ್ಪಿಸಿತ್ತು.ಆದರೆ ಇದೀಗ ಈ ಬಾಂಡ್ ಮೂಲಕ ಜನರಿಗೆ ಚಿನ್ನ ಮಾರಾಟ ಮಾಡುವುದನ್ನು ಸರ್ಕಾರ ನಿಲ್ಲಿಸಲಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ,ಹೂಡಿಕೆದಾರರು 67 ಕಂತುಗಳಲ್ಲಿ 72,274 ಕೋಟಿ ಮೌಲ್ಯದ ಗಳನ್ನು ಖರೀದಿಸಿದ್ದಾರೆ.ಇವುಗಳಲ್ಲಿ 4 ಬಾಂಡ್‌ಗಳು ಸಂಪೂರ್ಣವಾಗಿ ಮೆಚ್ಯೂರ್ ಆಗಿದ್ದು,ಹೂಡಿಕೆದಾರರು ತಮ್ಮ ಹಣವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.ಆದರೆ,ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಎಂಟು ವರ್ಷಗಳಲ್ಲಿ ಹೂಡಿಕೆದಾರರು 228 ಪ್ರತಿಶತ ಲಾಭ :)ಅನ್ನು ಸರ್ಕಾರವು 2015ರಲ್ಲಿ ಪೇಪರ್ ಗೋಲ್ಡ್ ರೂಪದಲ್ಲಿ ಪ್ರಾರಂಭಿಸಲಾಯಿತು.ಬಾಂಡ್ ಎನ್ನುವುದು ಸರ್ಕಾರ ಅಥವಾ ಕಂಪನಿಗಳು ತೆಗೆದುಕೊಳ್ಳುವ ಒಂದು ರೀತಿಯ ಸಾಲವಾಗಿದೆ.ಹೂಡಿಕೆದಾರರು ಈ ಯೋಜನೆಯಲ್ಲಿ ತಮ್ಮ ಹಣವನ್ನು ಠೇವಣಿ ಮಾಡಿದ್ದು, ಸರ್ಕಾರವು ಅವರಿಗೆ ಹೆಚ್ಚಿನ ಮೊತ್ತದ ಹಣವನ್ನು ಹಿಂದಿರುಗಿಸಬೇಕಾಗುತ್ತದೆ. ಈ ಸ್ಕೀಮ್ ಅನ್ನು ನಿರ್ವಹಿಸುತ್ತದೆ. 2015ರಲ್ಲಿ ಯೋಜನೆ ಪ್ರಾರಂಭವಾದಾಗ,ವಿತರಣೆಯ ಬೆಲೆ ಪ್ರತಿ ಗ್ರಾಂಗೆ 2684 ರೂ.ಆಗಿತ್ತು. 2023 ರಲ್ಲಿ ಈ ಬಾಂಡ್ ಮುಕ್ತಾಯದ ಸಮಯದಲ್ಲಿ ಈ ಮೊತ್ತ ಪ್ರತಿ ಗ್ರಾಂಗೆ 6132 ರೂ.ಗೆ ಏರಿಕೆಯಾಗಿದೆ.ಅಂದರೆ ಎಂಟು ವರ್ಷಗಳಲ್ಲಿ ಹೂಡಿಕೆದಾರರು ಈ ಸ್ಕೀಮ್ ನಿಂದ ಗಳಿಸಿದ್ದು ಸುಮಾರು 228 ಪ್ರತಿಶತದಷ್ಟು ಲಾಭ. ಇದನ್ನೂ ಓದಿ : 85,000 ಕೋಟಿ ರೂ. ಬಾಕಿ :ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಸರಕಾರವು ಹೂಡಿಕೆದಾರರಿಗೆ ಇನ್ನೂ 85,000 ಕೋಟಿ ರೂ.ಬಾಕಿ ನೀಡಬೇಕಾಗಿದೆ ಎಂದು ಹೇಳಿದೆ. ಮೊದಲು,ಸಾವರಿನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಮೂಲಕ ಚಿನ್ನ ಖರೀದಿಸಲು ಬೇಡಿಕೆ ಹೆಚ್ಚಿತ್ತು.ಹೂಡಿಕೆದಾರರು ಆಗಸ್ಟ್ 14 ರವರೆಗೆ ಸರ್ಕಾರ ನಿಗದಿಪಡಿಸಿದ ಖರೀದಿ ಮತ್ತು ಮಾರಾಟದ ಬೆಲೆಗಿಂತ 8% ವರೆಗೆ ಹೆಚ್ಚು ಪಾವತಿಸಲು ಸಿದ್ಧರಾಗಿದ್ದರು.ಸಾವರಿನ್ ಗೋಲ್ಡ್ ಬಾಂಡ್ ಅನ್ನು ಮಾರುಕಟ್ಟೆಯಲ್ಲಿ ಖರೀದಿಸಲೂ ಬಹುದು, ಮಾರಾಟ ಮಾಡಲೂ ಬಹುದು.ನೀವುಮೂಲಕ ಮತ್ತು ನಲ್ಲಿ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.ಬಾಂಡ್ ಮಾರಾಟ ಮಾಡುವ ಮೂಲಕ ಲಾಭ ಗಳಿಸಿದರೆ,ಲಾಭದ ಮೇಲೆ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಎಂದರೇನು? :ಸಾವರಿನ್ ಗೋಲ್ಡ್ ಬಾಂಡ್ ಚಿನ್ನವನ್ನು ಖರೀದಿಸಲು ಇರುವ ಒಂದು ರೀತಿಯ ಆಯ್ಕೆಯಾಗಿದೆ.ಇದನ್ನು ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ.ದೇಶದಲ್ಲಿ ಚಿನ್ನದ ಆಮದನ್ನು ತಡೆಯಲು ನವೆಂಬರ್ 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.ಈ ಬಾಂಡ್‌ಗಳು ಗ್ರಾಂ ಚಿನ್ನದ ಲೆಕ್ಕದಲ್ಲಿ ಬರುತ್ತವೆ.ಇಲ್ಲಿ ಒಂದು ಗ್ರಾಂ ಚಿನ್ನಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗಿದೆ.ಈ ಬಾಂಡ್‌ಗಳಿಂದ ಸಿಗುವ ಚಿನ್ನವು ಮಾರುಕಟ್ಟೆ ದರಕ್ಕಿಂತ ಅಗ್ಗವಾಗಿರುತ್ತವೆ.ಈ ಬಾಂಡ್‌ಗಳನ್ನು ಸಾಮಾನ್ಯವಾಗಿ 8 ವರ್ಷಗಳ ಕಾಲ ಇಟ್ಟು ಕೊಳ್ಳಬೇಕು.ನಿಮಗೆ ತೀರಾ ಅಗತ್ಯ ಎನಿಸಿದರೆ ಐದು ವರ್ಷಗಳ ನಂತರವೂ ಮಾರಾಟ ಮಾಡಬಹುದು.ಯಾವುದೇ ವ್ಯಕ್ತಿ ಚಿನ್ನದ ಬಾಂಡ್ ಮೂಲಕ ಕನಿಷ್ಠ 1 ಗ್ರಾಂ ಮತ್ತು ಗರಿಷ್ಠ 4 ಕೆಜಿ ಚಿನ್ನವನ್ನು ಖರೀದಿಸಬಹುದು.ಯಾವುದೇ ಟ್ರಸ್ಟ್ ಅಥವಾ ಸಂಸ್ಥೆಯು ಪ್ರತಿ ವರ್ಷ 20 ಕೆಜಿಯಷ್ಟು ಚಿನ್ನವನ್ನು ಖರೀದಿಸಬಹುದಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_460.txt b/zeenewskannada/data1_url8_1_to_1110_460.txt new file mode 100644 index 0000000000000000000000000000000000000000..7589356ff3dca4ff5d511d55c836ca73c0564d4e --- /dev/null +++ b/zeenewskannada/data1_url8_1_to_1110_460.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ..! (21-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಏಪ್ರಿಲ್‌21) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(21-04-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_461.txt b/zeenewskannada/data1_url8_1_to_1110_461.txt new file mode 100644 index 0000000000000000000000000000000000000000..b88681ce030bff7f30487153b91a65118a123c29 --- /dev/null +++ b/zeenewskannada/data1_url8_1_to_1110_461.txt @@ -0,0 +1 @@ +15: ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ ಐಫೋನ್‌ 15, ಇಂದೇ ಖರೀದಿಸಿ! 15: ಐಫೋನ್ 15 ಈಗ ಸಾಕಷ್ಟು ಗಮನ ಸೆಳೆದಿದೆ. 79,900 ರೂ. ಮೂಲ ಬೆಲೆಯ ಈ ಐಫೋನ್ 15 ಮೇಲೆ 13,901 ರೂ. ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ ನಿಮಗೆ ಕೇವಲ 65,999 ರೂ.ಗೆ ಐಫೋನ್ 15 ಸಿಗುತ್ತದೆ. ಇದರ ಜೊತೆಗೆ ಎಕ್ಸ್ಜೇಂಜ್ ಆಫರ್ ಕೂಡ ಇದೆ. ನವದೆಹಲಿ:ಫ್ಲಿಪ್​ಕಾರ್ಟ್​ನಲ್ಲಿ ಹಲವು ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಲಾಗುತ್ತಿದೆ. ಆಕರ್ಷಕ ಎಕ್ಸ್​ಚೇಂಜ್ ಆಫರ್​ ಸಹ ಸಿಗುತ್ತಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳು, ಗ್ಯಾಜೆಟ್, ಗೃಹೋಪಯೋಗಿ ಉಪಕರಣಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್, ಎಕ್ಸ್​ಚೇಂಜ್ ಆಫರ್ ದೊರೆಯುತ್ತಿದೆ. ಈ ಪೈಕಿ ಐಫೋನ್ 15 ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಐಫೋನ್15 ಮೇಲೆ 59 ಸಾವಿರ ಡಿಸ್ಕೌಂಟ್! ಈಗ ಸಾಕಷ್ಟು ಗಮನ ಸೆಳೆದಿದೆ. 79,900 ರೂ. ಮೂಲ ಬೆಲೆಯ ಈ ಐಫೋನ್ 15 ಮೇಲೆ 13,901 ರೂ. ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ ನಿಮಗೆ ಕೇವಲ 65,999 ರೂ.ಗೆ ಐಫೋನ್ 15 ಸಿಗುತ್ತದೆ. ಇದರ ಜೊತೆಗೆ ಎಕ್ಸ್​ಜೇಂಜ್ ಆಫರ್ ಕೂಡ ಇದೆ. ಇದನ್ನೂ ಓದಿ: ನಿಮ್ಮ ಹಳೆಯ ಮಾಡಲ್ ಐಫೋನ್ ಎಕ್ಸ್​ಚೇಂಜ್ ಮಾಡಿದರೆ 59,000 ರೂ.ವರೆಗೆ ಡಿಸ್ಕೌಂಟ್ ಸಿಗುತ್ತದೆ. ಇದಲ್ಲದೆ ನೀವು ಬಳಸಿ ಹಣ ಪಾವತಿಸಿದರೆ ಶೇ.೫ರಷ್ಟು ರಿಯಾಯಿತಿ ದೊರೆಯುತ್ತದೆ. ಇದಲ್ಲದೆ ಇನ್ನೂ ಹಲವಾರು ಬ್ಯಾಂಕ್‌ ಆಫರ್‌ಗಳು, ಕ್ಯಾಶ್‌ಬ್ಯಾಕ್‌ ಮತ್ತು ಆಫರ್‌ಗಳು ಸಹ ಲಭ್ಯವಿದೆ. ಇದಲ್ಲದೆ ಕನಿಷ್ಠ ಸೌಲಭ್ಯ ಅಂದರೆ ನೀವು ತಿಂಗಳಿಗೆ ಕೇವಲ 2,321 ರೂ.ನಂತೆ ಪಾವತಿಸಿ ಮೊಬೈಲ್‌ ಪಡೆದುಕೊಳ್ಳಬಹುದು. ಐಫೋನ್15 ವಿಶೇಷತೆಗಳೇನು? 128 ಜೊತೆಗೆ 15.49 ಅಂದರೆ 6.1 ಇಂಚಿನ ಹೊಂದಿದೆ. ಇದು 48MP + 12MP | 12MP ಸೆಟಪ್‌ ಹೊಂದಿದೆ. ಇದರ A16 ಬಯೋನಿಕ್ ಚಿಪ್ ನಿಮ್ಮ ಫೋನ್​ನ ಪ್ರೋಸಸಿಂಗ್ ಕಾರ್ಯವನ್ನು ಬಹಳ ವೇಗವಾಗಿ ಕೆಲಸ ಮಾಡಲು ನೆರವಾಗುತ್ತದೆ. ಐಫೋನ್ ಮೊಬೈಲ್ ಕ್ಯಾಮರಾ ಫೀಚರ್​ಗೂ ಹೆಸರುವಾಸಿಯಾಗಿದೆ. ಐಫೋನ್ 15ನಲ್ಲಿ ಕ್ಯಾಮರಾ ಟೆಕ್ನಾಲಜಿ ಮತ್ತಷ್ಟು ಅಪ್​ಗ್ರೇಡ್ ಆಗಿದೆ. ಕಡಿಮೆ ಬೆಳಕು ಇರುವ ಜಾಗದಲ್ಲೂ ನೀವು ಅದ್ಭುತ ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ತೆಗೆಯಬಹುದು. ಇದು ಲಿಮಿಟೆಡ್‌ ಫಿರೇಡ್‌ ಆಫರ್‌ ಆಗಿದ್ದು, ಆಸಕ್ತರು ಈ ಫೋನ್‌ ಖರೀದಿಸಬಹುದಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_462.txt b/zeenewskannada/data1_url8_1_to_1110_462.txt new file mode 100644 index 0000000000000000000000000000000000000000..740e465993862b1c0e0ffbe2d7eda9356ab2096a --- /dev/null +++ b/zeenewskannada/data1_url8_1_to_1110_462.txt @@ -0,0 +1 @@ +: ಮನೆಯ ಈ ದಿಕ್ಕಿನಲ್ಲಿ ಹಳದಿ ವಸ್ತುಗಳನ್ನು ಇಟ್ಟು ನೋಡಿ..ನಿಮ್ಮ ಹಣ ದ್ವಿಗುಣವಾಗುವುದು ಗ್ಯಾರಂಟಿ...! ದಕ್ಷಿಣ ದಿಕ್ಕಿನೊಂದಿಗೆ ಪಶ್ಚಿಮ ದಿಕ್ಕಿನಲ್ಲಿ ಹಳದಿ ಬಣ್ಣವನ್ನು ಇಡುವುದರಿಂದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಸಂಪತ್ತು ಮತ್ತು ಮಾನಸಿಕ ಶಾಂತಿಗಾಗಿ ಹಳದಿ ಬಣ್ಣದ ವಸ್ತುವನ್ನು ಈ ದಿಕ್ಕಿನಲ್ಲಿ ಇಡಬೇಕು. ಹಳದಿ ಬಣ್ಣದ ವಸ್ತುವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಒಬ್ಬರ ಆರೋಗ್ಯ ಸುಧಾರಿಸುತ್ತದೆ ವಾಸ್ತು ಶಾಸ್ತ್ರವು ಸರಿಯಾದ ಬಣ್ಣದ ವಸ್ತುವನ್ನು ಸರಿಯಾದ ದಿಕ್ಕಿನಲ್ಲಿ ಇಡುವ ಬಗ್ಗೆ ಮಾತನಾಡುತ್ತದೆ. ಬಣ್ಣದ ಸಂಬಂಧವು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಇದು ಒಂದು ಮಂಗಳಕರ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ದಿಕ್ಕನ್ನು ಗಮನದಲ್ಲಿಟ್ಟುಕೊಂಡು ಬಣ್ಣಗಳನ್ನು ಆಯ್ಕೆ ಮಾಡಬೇಕು. ಪ್ರತಿಯೊಂದು ಬಣ್ಣವು ಅದರ ಸೂಕ್ತವಾದ ದಿಕ್ಕಿನ ಸಂಯೋಜನೆಯಲ್ಲಿ ಕಂಡುಬರುತ್ತದೆ. ಹಳದಿ ಬಣ್ಣಕ್ಕೆ ಸಂಬಂಧಿಸಿದ ನಿಯಮದ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಇದನ್ನೂ ಓದಿ- ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಿಕ್ಕು ಮತ್ತು ಬಣ್ಣಗಳ ನಡುವೆ ನಿಕಟ ಸಂಬಂಧವಿದೆ. ಪ್ರತಿಯೊಂದು ದಿಕ್ಕು ನಿರ್ದಿಷ್ಟ ಗ್ರಹಕ್ಕೆ ಅನುರೂಪವಾಗಿದೆ. ದಕ್ಷಿಣ ದಿಕ್ಕು ಸಾವಿನ ದೇವರಾದ ಯಮರಾಜನಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಇರಿಸಲಾದ ಬಣ್ಣವು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಳದಿ ಬಣ್ಣವು ಶಕ್ತಿ ಮತ್ತು ಉತ್ಸಾಹವನ್ನು ಸಂಕೇತಿಸುತ್ತದೆ. ಹಳದಿ ಬಣ್ಣವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ- ದಕ್ಷಿಣ ದಿಕ್ಕಿನೊಂದಿಗೆ ಪಶ್ಚಿಮ ದಿಕ್ಕಿನಲ್ಲಿವನ್ನು ಇಡುವುದರಿಂದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಸಂಪತ್ತು ಮತ್ತು ಮಾನಸಿಕ ಶಾಂತಿಗಾಗಿ ಹಳದಿ ಬಣ್ಣದ ವಸ್ತುವನ್ನು ಈ ದಿಕ್ಕಿನಲ್ಲಿ ಇಡಬೇಕು. ಹಳದಿ ಬಣ್ಣದ ವಸ್ತುವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಒಬ್ಬರ ಆರೋಗ್ಯ ಸುಧಾರಿಸುತ್ತದೆ.ಪೂರ್ವ ದಿಕ್ಕು ಸೂರ್ಯ ದೇವರ ದಿಕ್ಕು ಮತ್ತು ಹಳದಿ ಬಣ್ಣವು ಸೂರ್ಯ ದೇವರನ್ನು ಸಂಕೇತಿಸುತ್ತದೆ. ಹಳದಿ ವಸ್ತುವನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಸೂರ್ಯ ದೇವರ ಆಶೀರ್ವಾದವನ್ನು ತರುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಹಳದಿ ಬಣ್ಣವು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆ. ಹಳದಿ ವಸ್ತುವನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತಿನ ಆಗಮನ ಹೆಚ್ಚಾಗುತ್ತದೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_463.txt b/zeenewskannada/data1_url8_1_to_1110_463.txt new file mode 100644 index 0000000000000000000000000000000000000000..8e272101610d912b9ffb0fe4ee4dd9df079bcc63 --- /dev/null +++ b/zeenewskannada/data1_url8_1_to_1110_463.txt @@ -0,0 +1 @@ +ಅಡುಗೆ ಮನೆಯಲ್ಲಿ ಈ ವಸ್ತು ಪದೇ ಪದೇ ಕೈಜಾರಿ ಬೀಳುತ್ತಿದೆಯೇ? ಎಚ್ಚರ... ಇದು ಬರಲಿರುವ ತೊಂದರೆಯ ಮುನ್ಸೂಚನೆ! : ವಾಸ್ತು ಶಾಸ್ತ್ರದ ಪ್ರಕಾರ ವಿಶೇಷವಾಗಿ ಅಡುಗೆಮನೆಯಲ್ಲಿ ಕೆಲವು ರೀತಿಯ ವಸ್ತುಗಳು ಕೈಯಿಂದ ಬಿದ್ದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. : ಮನೆಯಲ್ಲಿ ಕೆಲಸ ಮಾಡುವಾಗ, ಕೆಲವು ವಸ್ತುಗಳು ಪದೇ ಪದೇ ಕೈಯಿಂದ ಜಾರಿಕೊಳ್ಳುತ್ತವೆ. ಇದಕ್ಕೆ ಕಾರಣವೇನೆಂಬುದನ್ನು ನಾವು ಆಲೋಚಿಸುವುದಿಲ್ಲ. ಆದರೆ ಇಂತಹ ಘಟನೆಗಳು ಪದೆ ಪದೆ ನಡೆದರೆ, ಅದಕ್ಕೆ ಸಂಬಂಧಿತ ಕಾರಣವೇನೆಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ವಾಸ್ತು ಶಾಸ್ತ್ರದ ಪ್ರಕಾರ ವಿಶೇಷವಾಗಿ ಅಡುಗೆಮನೆಯಲ್ಲಿ ಕೆಲವು ರೀತಿಯ ವಸ್ತುಗಳು ಕೈಯಿಂದ ಬಿದ್ದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಉಪ್ಪು : ಅಡುಗೆಮನೆಯಲ್ಲಿ ಉಪ್ಪು ಪದೇ ಪದೇ ಬಿದ್ದರೆ ಅದು ಒಳ್ಳೆಯ ಸಂಕೇತವಲ್ಲ. ಅಹಿತಕರ ಫಲಿತಾಂಶವೆಂದು ಪರಿಗಣಿಸಲಾಗಿದೆ. ಉಪ್ಪು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಉಪ್ಪು ಬೀಳುತ್ತಲೇ ಇದ್ದರೆ, ನಿಮ್ಮ ಜೀವನದಲ್ಲಿ ಏನಾದರೂ ಬಿಕ್ಕಟ್ಟು ಬರುತ್ತಿದೆ ಎಂದರ್ಥ. ಹಾಲು: ಅಡುಗೆಮನೆಯಲ್ಲಿ ಪದೇ ಪದೇ ಹಾಲು ಚೆಲ್ಲುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಮನೆಯಲ್ಲಿ ನೆಗೆಟಿವಿಟಿ ಹೆಚ್ಚುತ್ತದೆ ಎಂದರ್ಥ. ಮನೆಯ ಸದಸ್ಯರಿಗೆ ಒಳ್ಳೆಯದಲ್ಲ. ಪದೇ ಪದೇ ನಡೆಯುತ್ತಿದ್ದರೆ ಜಾತಕದಲ್ಲಿ ಚಂದ್ರ ದುರ್ಬಲನಾಗುತ್ತಿರುವ ಸಂಕೇತ. ಯಾರ ಜಾತಕದಲ್ಲಿ ಚಂದ್ರ ದುರ್ಬಲನಾಗುತ್ತಾನೋ ಅವರ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಅಡುಗೆ ಎಣ್ಣೆ: ಅಡುಗೆ ಎಣ್ಣೆಯು ಶನಿಗೆ ನೇರವಾಗಿ ಸಂಬಂಧಿಸಿದೆ. ಒಂದು ವೇಳೆ ಅಡುಗೆ ಮಾಡುವಾಗ ಎಣ್ಣೆ ಪದೇ ಪದೇ ಬೀಳುತ್ತಿದ್ದರೆ ಎಚ್ಚರದಿಂದಿರಬೇಕು. ಶನಿಯು ಜಾತಕದಲ್ಲಿ ದುರ್ಬಲನಾಗುತ್ತಾನೆ ಮತ್ತು ಜೀವನದಲ್ಲಿ ಹಠಾತ್ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಸೂಚಿಸುತ್ತದೆ. ಇದನ್ನೂ ಓದಿ: ಸೂಚನೆ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಖಾತರಿಪಡಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧಿತ ಕ್ಷೇತ್ರದಲ್ಲಿ ತಜ್ಞರ ಸಲಹೆಯನ್ನು ಪಡೆಯಲು ಮರೆಯದಿರಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_464.txt b/zeenewskannada/data1_url8_1_to_1110_464.txt new file mode 100644 index 0000000000000000000000000000000000000000..842957d8c1941655dce36017ddedfdf0911265a0 --- /dev/null +++ b/zeenewskannada/data1_url8_1_to_1110_464.txt @@ -0,0 +1 @@ +ಎಲ್ಲಾದರು ಹೊರಡುವಾಗ ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅರ್ಧಕ್ಕೆ ನಿಲ್ಲುತ್ತೀರಾ? ಈ ಶಕುನ-ಅಪಶಕುನಗಳ ಅರ್ಥವೇನು ಗೊತ್ತಾ? : ಬೆಕ್ಕಿನ ಬಣ್ಣದ ಬಗ್ಗೆಯೂ ಕೆಲ ನಂಬಿಕೆಗಳು ಇವೆ. ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ. ಅಂದಹಾಗೆ, ಈ ರೀತಿಯಾಗಿ ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ. ಅದರ ಹಿಂದೆ ವೈಜ್ಞಾನಿಕ ಕಾರಣವಿದೆ. : ಎಲ್ಲಾದರು ಹೊರಡುವಾಗ ಅಥವಾ ಹೊರಟು ನಿಂತಾಗ ಬೆಕ್ಕು ಅಡ್ಡಬಂದರೆ ಕೆಲವರು ಅದನ್ನು ಅಪಶಕುನ ಎಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಕೆಲವರು ಸ್ವಲ್ಪ ಸಮಯದವರೆಗೆ ನಿಂತರೆ, ಇನ್ನೂ ಕೆಲವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಬೆಕ್ಕು ಅಡ್ಡ ಬಂದರೆ ಆ ದಾರಿಯಲ್ಲಿ ಹೋಗಬಾರದು, ಹೋದರೆ ಅಹಿತಕರ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: ಇನ್ನು ಬೆಕ್ಕಿನ ಬಣ್ಣದ ಬಗ್ಗೆಯೂ ಕೆಲ ನಂಬಿಕೆಗಳು ಇವೆ. ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ. ಅಂದಹಾಗೆ, ಈ ರೀತಿಯಾಗಿ ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ. ಅದರ ಹಿಂದೆ ವೈಜ್ಞಾನಿಕ ಕಾರಣವಿದೆ. ಪ್ರಾಚೀನ ನಂಬಿಕೆಗಳ ಪ್ರಕಾರ, ಬೆಕ್ಕುಗಳು ನಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತವೆ. ಇದನ್ನು ಮನೆಯಲ್ಲಿ ಸಾಕುವುದು ಶುಭವಲ್ಲ. ಬೆಕ್ಕು ಎಡದಿಂದ ಬಲಕ್ಕೆ ಚಲಿಸಿದರೆ ಅದು ಅಶುಭ ಮತ್ತು ಬಲದಿಂದ ಎಡಕ್ಕೆ ಚಲಿಸಿದರೆ ಅದು ಶುಭ ಎಂದು ಜನರಲ್ಲಿ ಅನೇಕ ತಪ್ಪು ಕಲ್ಪನೆಗಳು ಹರಡಿವೆ. ಅಷ್ಟೇ ಅಲ್ಲದೆ, ಬೆಕ್ಕಿನ ಅಳು ಸಹ ಅಶುಭವೆಂದು ಪರಿಗಣಿಸಲಾಗಿದೆ. ಇದಲ್ಲದೇ ಮನೆಯಲ್ಲಿ ಇಟ್ಟಿರುವ ಆಹಾರವನ್ನು ಬೆಕ್ಕು ಹಾಳು ಮಾಡಿದರೆ ಅದನ್ನು ಬಿಸಾಡುತ್ತಾರೆ. ಇದೇ ರೀತಿಯ ಹಲವು ತಪ್ಪು ಕಲ್ಪನೆಗಳು ಜನರಲ್ಲಿ ಇವೆ. -ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಬೆಕ್ಕುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ, ಬೆಕ್ಕು ರಸ್ತೆ ದಾಟಿದರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಆದರೆ ಇದರ ಹಿಂದಿರುವ ಸತ್ಯವೇನು ಗೊತ್ತಾ? ಹಿಂದಿನ ಕಾಲದಲ್ಲಿ ಕರೆಂಟು ಇರುತ್ತಿರಲಿಲ್ಲ. ಆ ಸಮಯದಲ್ಲಿ ದಾರಿಯಲ್ಲಿ ಯಾವುದಾದರೂ ಸದ್ದು ಬಂದಾಗ ಜನರು ನಿಲ್ಲುತ್ತಿದ್ದರು. ಇದರಿಂದ ಕಾಡುಪ್ರಾಣಿಗಳು ರಸ್ತೆ ದಾಟಿದರೆ ಆರಾಮವಾಗಿ ರಸ್ತೆ ದಾಟಬಹುದಿತ್ತು. ಅವುಗಳು ನಮಗೆ ಹಾನಿ ಮಾಡಬಾರದು ಮತ್ತು ನಮ್ಮಿಂದ ಅವುಗಳಿಗೆ ಹಾನಿಯಾಗಬಾರದು ಎಂಬ ಉದ್ದೇಶ ಅಲ್ಲಿತ್ತು. ಕ್ರಮೇಣ ಈ ಸಂಪ್ರದಾಯವು ಕಪ್ಪು ಬೆಕ್ಕಿಗೆ ಅಪಶಕುನ, ಮೂಢನಂಬಿಕೆಗೆ ಸಂಪರ್ಕ ಪಡೆದುಕೊಂಡಿತು. ಇದನ್ನೂ ಓದಿ: (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_465.txt b/zeenewskannada/data1_url8_1_to_1110_465.txt new file mode 100644 index 0000000000000000000000000000000000000000..b8e4578a4576728cb4c32936c384f360f92d11a5 --- /dev/null +++ b/zeenewskannada/data1_url8_1_to_1110_465.txt @@ -0,0 +1 @@ +ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದುವೆಯಾಗುತ್ತೆ ಅನ್ನೋದು ನಿಜನಾ? ಇದರ ಅರ್ಥವೇನು? : ಈ ಜನರು ಯಾವುದಕ್ಕೂ ಕೋಪಗೊಳ್ಳುವುದಿಲ್ಲ. ಅಂತಹವರು ತಮ್ಮ ನಿರ್ಧಾರಗಳನ್ನು ಬಹಳ ಯೋಚಿಸಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಅಂತಹ ಜನರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ. ಜೊತೆಗೆ ಅವರ ಜೀವನ ಸುಖಮಯವಾಗಿ ಕಳೆಯುತ್ತದೆ ಎಂದೂ ಹೇಳಲಾಗಿದೆ. :ನಮ್ಮಲ್ಲಿ ಅನೇಕರಿಗೆ ತಲೆಯಲ್ಲಿ ಸುಳಿಗಳಿರುತ್ತವೆ. ಕೆಲವರಿಗೆ ಒಂದು, ಇನ್ನೂ ಕೆಲವರಿಗೆ ಎರಡು ಸುರುಳಿಗಳಿರುತ್ತವೆ. ಅದನ್ನು ಸಾಮಾನ್ಯವೆಂದು ಪರಿಗಣಿಸಿದರೂ ಸಹ ಇದರ ಹಿಂದೆ ಕೆಲ ರಹಸ್ಯಗಳಿವೆ. ಈ ಬಗ್ಗೆ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ತಲೆಯ ಮೇಲೆ ಸುಳಿ ಇರುವವರು ತುಂಬಾ ಕರುಣಾಮಯಿಗಳಾಗಿರುತ್ತಾರೆ. ಅಂತಹ ಜನರು ಮನಸ್ಸಿನಲ್ಲಿ ತುಂಬಾ ಶಾಂತವಾಗಿರುತ್ತಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಈ ಜನರು ಯಾವುದಕ್ಕೂ ಕೋಪಗೊಳ್ಳುವುದಿಲ್ಲ. ಅಂತಹವರು ತಮ್ಮ ನಿರ್ಧಾರಗಳನ್ನು ಬಹಳ ಯೋಚಿಸಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಅಂತಹ ಜನರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ. ಜೊತೆಗೆ ಅವರ ಜೀವನ ಸುಖಮಯವಾಗಿ ಕಳೆಯುತ್ತದೆ ಎಂದೂ ಹೇಳಲಾಗಿದೆ. ಅಂದಹಾಗೆ ತಲೆಯ ಮೇಲೆ ಎರಡು ಸುಳಿಗಳಿರುವುದು ಒಳ್ಳೆಯದಲ್ಲ. ಇದರ ಪ್ರಕಾರ, ತುಂಬಾ ಹಠಮಾರಿ ಸ್ವಭಾವದವರಾಗಿರುತ್ತಾರೆ. ತುಂಬಾ ಕೋಪ ಬರುತ್ತೆ ಅಂತಾರೆ. ಇದರಿಂದಾಗಿ ಅವರ ಅನೇಕ ಸಂಬಂಧಗಳು ಹಾಳಾಗುತ್ತವೆ. ಇದೇ ಕಾರಣಕ್ಕೆ ಎರಡು ಸುಳಿ ಇದ್ದರೆ ಮದುವೆ ಎರಡಾಗುತ್ತದೆ ಎಂದು ಹೇಳುವುದು. ಇವರ ಕೋಪದಿಂದಲೇ ಸಂಬಂಧಗಳು ಕೆಡುತ್ತವೆ ಎಂದು ಹೇಳಲಾಗಿದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಎರಡು ಸುರುಳಿಗಳನ್ನು ಹೊಂದಿರುವುದಕ್ಕೆ ನಿಖರವಾದ ಕಾರಣವು ಹೆಚ್ಚಾಗಿ ಆನುವಂಶಿಕವಾಗಿರುತ್ತದೆ. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಈ ರೀತಿ ಕೂದಲಿನ ಬೆಳವಣಿಗೆಯಾಗಿರುತ್ತದೆ. ಇದನ್ನೂ ಓದಿ: (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_466.txt b/zeenewskannada/data1_url8_1_to_1110_466.txt new file mode 100644 index 0000000000000000000000000000000000000000..c36d88132229d08ff1e2998d5ef70bf581ca238c --- /dev/null +++ b/zeenewskannada/data1_url8_1_to_1110_466.txt @@ -0,0 +1 @@ +: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ರೆ ಈ ರೀತಿ ಮಾಡಿ : ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು. :ಮನೆಯಲ್ಲಿ ಜಿರಳೆಗಳ ಕಾಟದಿಂದ ಅನೇಕರು ಬೇಸತ್ತು ಹೋಗಿರುತ್ತಾರೆ. ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಅತ್ತಿಂದಿತ್ತ ಜಿರಳೆಗಳು ಓಡಾಡುತ್ತಿದ್ದರೆ ಅನೇಕರಿಗೆ ಊಟವೇ ಹೋಗುವುದಿಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಆ ಸ್ಪ್ರೇಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಬಳಸುವುದರಿಂದ ನಿಮಗೆ ಜಿರಳೆಗಳಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾದ್ರೆ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯುವುದು ಹೇಗೆ..? ಇದಕ್ಕೆ ಉತ್ತರ ಇಲ್ಲಿದೆ ನೋಡಿ... ಆಹಾರಕ್ಕೆ ವಿಷದ ಅಪಾಯವನ್ನುಂಟು ಮಾಡುತ್ತದೆ. ಅಡುಗೆಮನೆಯಲ್ಲಿಟ್ಟ ಆಹಾರದ ಮೇಲೆಲ್ಲ ಜಿರಳೆ ಓಡಾಡುತ್ತವೆ. ಆ ಆಹಾರ ಸೇವಿಸಿದರೆ ಟೈಫಾಯಿಡ್‌ಗೆ ಕಾರಣವಾಗಬಹುದು. ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಕೆಲವು ಮನೆಮದ್ದುಗಳು ಪರಿಹಾರ ನೀಡುತ್ತವೆ. ಇದನ್ನೂ ಓದಿ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_467.txt b/zeenewskannada/data1_url8_1_to_1110_467.txt new file mode 100644 index 0000000000000000000000000000000000000000..fd769c252a58c265423005750116eac16afbbe87 --- /dev/null +++ b/zeenewskannada/data1_url8_1_to_1110_467.txt @@ -0,0 +1 @@ +ಮದುವೆಯಾದ ಹೊಸ ಸೊಸೆಯಿಂದ ಈ ವಿಷಯಗಳನ್ನು ನಿರೀಕ್ಷಿಸಬೇಡಿ..! ಹೊಸ ಸೊಸೆ ಕುಟುಂಬದ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಎಲ್ಲರೊಂದಿಗೆ ಸಾಮರಸ್ಯವನ್ನು ಸೃಷ್ಟಿಸಲು ಅವಳಿಗೆ ಸಮಯ ಹಿಡಿಯುತ್ತದೆ ಹೊಸ ಸೊಸೆ ಮನೆಗೆ ಬಂದಾಗ, ಕುಟುಂಬದ ಸದಸ್ಯರೆಲ್ಲರೂ ಅವಳನ್ನು ಬಹಳ ನಿರೀಕ್ಷೆಗಳೊಂದಿಗೆ ಸ್ವೀಕರಿಸುತ್ತಾರೆ, ಆದರೆ ಕೆಲವೊಮ್ಮೆ ಈ ನಿರೀಕ್ಷೆಗಳು ಮಿತಿಮೀರಿದವು, ಇದು ಉದ್ವೇಗ ಮತ್ತು ಸಂಕಟದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹೊಸ ಸೊಸೆ ಕೂಡ ಹೊಸ ವಾತಾವರಣಕ್ಕೆ ಬರುತ್ತಾಳೆ, ಅಲ್ಲಿ ಅವಳು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.ಒಂದು ವೇಳೆ ಹೊಸ ಸೊಸೆಯ ಮೇಲೆ ಅತಿಯಾದ ನಿರೀಕ್ಷೆಗಳು ಮತ್ತು ಜವಾಬ್ದಾರಿಗಳನ್ನು ಹೊರಸಿದರೆ ಅದು ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡಬಹುದು. ಆದ್ದರಿಂದ, ಹೊಸ ಸೊಸೆಯಿಂದ ಕೆಲವು ವಿಷಯಗಳನ್ನು ನಿರೀಕ್ಷಿಸಬಾರದು, ಇದರಿಂದ ಮನೆಯ ವಾತಾವರಣವು ಶಾಂತ ಮತ್ತು ಆಹ್ಲಾದಕರವಾಗಿರುತ್ತದೆ. 1. ಎಲ್ಲಾ ಜವಾಬ್ದಾರಿಗಳನ್ನು ತಕ್ಷಣವೇ ನಿಭಾಯಿಸಲು ನಿರೀಕ್ಷಿಸಬೇಡಿ ಹೊಸ ಸೊಸೆ ಮನೆಯ ಜವಾಬ್ದಾರಿಯನ್ನೆಲ್ಲ ತತ್ ಕ್ಷಣವೇ ವಹಿಸಿಕೊಳ್ಳಬೇಕೆಂದು ನಿರೀಕ್ಷಿಸುವುದು ತಪ್ಪು. ಮನೆಯ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸ ಸಂದರ್ಭಗಳಿಗೆ ಹೊಂದಿಕೊಳ್ಳಲು ಅವಳಿಗೆ ಸಮಯವನ್ನು ನೀಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಕೆಲಸದ ವಿಧಾನವು ವಿಭಿನ್ನವಾಗಿರುತ್ತದೆ ಮತ್ತು ಅವಳು ಎಲ್ಲವನ್ನೂ ತಕ್ಷಣವೇ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ. ತಾಳ್ಮೆ ಮತ್ತು ಸಹನೆಯಿಂದ ಮನೆಯ ಕೆಲಸಗಳಲ್ಲಿ ಅವಳನ್ನು ತೊಡಗಿಸಿಕೊಳ್ಳಿ. ಇದನ್ನೂ ಓದಿ: 2. ಪ್ರತಿ ಸಂಬಂಧವನ್ನು ತಕ್ಷಣವೇ ಅರ್ಥಮಾಡಿಕೊಳ್ಳಲು ನಿರೀಕ್ಷಿಸಬೇಡಿ ಹೊಸ ಸೊಸೆ ಕುಟುಂಬದ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಎಲ್ಲರೊಂದಿಗೆ ಸಾಮರಸ್ಯವನ್ನು ಸೃಷ್ಟಿಸಲು ಅವಳಿಗೆ ಸಮಯ ಹಿಡಿಯುತ್ತದೆ. ಅವಳು ಪ್ರತಿ ಸಂಬಂಧವನ್ನು ಸಂಪೂರ್ಣವಾಗಿ ಪೂರೈಸಬೇಕೆಂದು ನೀವು ತಕ್ಷಣ ನಿರೀಕ್ಷಿಸಿದರೆ, ಅದು ಒತ್ತಡವನ್ನು ಉಂಟುಮಾಡುತ್ತದೆ 3. ಪರಿಪೂರ್ಣ ಸೊಸೆಯಾಗಬೇಕೆಂದು ನಿರೀಕ್ಷಿಸಬೇಡಿ ಪ್ರತಿಯೊಬ್ಬರಿಗೂ ನ್ಯೂನತೆಗಳಿವೆ, ಮತ್ತು ಹೊಸ ಸೊಸೆ ನಿಮ್ಮ ಆದರ್ಶಗಳಿಗೆ ತಕ್ಕಂತೆ ಬದುಕುವುದು ಅನಿವಾರ್ಯವಲ್ಲ. ಅವರ ಅನುಕೂಲಕ್ಕೆ ತಕ್ಕಂತೆ ಮನೆಗೆ ಹೊಂದಿಕೊಳ್ಳಲಿ. ಪರಿಪೂರ್ಣ ಸೊಸೆಯಾಗಬೇಕೆಂದು ಅವಳ ಮೇಲೆ ಒತ್ತಡ ಹೇರಿದಾಗ ಅದು ಅವಳಿಗೆ ಮಾನಸಿಕ ಯಾತನೆಯನ್ನು ಉಂಟುಮಾಡುತ್ತದೆ. ಸಮಯದೊಂದಿಗೆ ತನ್ನನ್ನು ತಾನು ಸಾಬೀತುಪಡಿಸಲು ಅವಳಿಗೆ ಅವಕಾಶ ನೀಡುವುದು ಉತ್ತಮ. 4. ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಸಂತೋಷವಾಗಿಡುವ ಜವಾಬ್ದಾರಿಯನ್ನು ಹಾಕಬೇಡಿ ಎಲ್ಲರನ್ನೂ ಸಂತೋಷವಾಗಿಡುವುದು ಸೊಸೆಯ ಜವಾಬ್ದಾರಿ ಎಂಬುದು ತಪ್ಪು ಕಲ್ಪನೆ. ಮನೆಯ ವಾತಾವರಣವನ್ನು ಹಿತಕರವಾಗಿ ಮತ್ತು ಹಿತವಾಗಿಡುವ ಜವಾಬ್ದಾರಿ ಎಲ್ಲ ಸದಸ್ಯರ ಮೇಲಿದೆ. ಈ ಹೊರೆಯನ್ನು ಸೊಸೆಯ ಮೇಲೆ ಹಾಕಿದರೆ, ಅದು ಅವಳಿಗೆ ಸಾಕಷ್ಟು ಸವಾಲಾಗಬಹುದು. ಇದನ್ನೂ ಓದಿ: 5.ಹಳೆಯ ಸಂಪ್ರದಾಯಗಳನ್ನು ತಕ್ಷಣವೇ ಅನುಸರಿಸಲು ನಿರೀಕ್ಷಿಸಬೇಡಿ ಸೊಸೆ ತನ್ನ ತಾಯಿಯ ಮನೆಯಿಂದ ವಿಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತರುತ್ತಾಳೆ.ಅವಳು ತಕ್ಷಣ ಎಲ್ಲಾ ಕುಟುಂಬ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಾಳೆ ಎಂದು ನಿರೀಕ್ಷಿಸಬೇಡಿ. ನಿಮ್ಮ ಮನೆಯ ಸಂಪ್ರದಾಯಗಳೊಂದಿಗೆ ಅವನು ಆರಾಮದಾಯಕವಾಗಲು ಅವಳಿಗೆ ಸಮಯವನ್ನು ನೀಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_468.txt b/zeenewskannada/data1_url8_1_to_1110_468.txt new file mode 100644 index 0000000000000000000000000000000000000000..7d0fa7fee5eedfa5b770fcb5c8dc09dbd8c47fc0 --- /dev/null +++ b/zeenewskannada/data1_url8_1_to_1110_468.txt @@ -0,0 +1 @@ +ಹೋದ ಕೆಲಸದಲ್ಲೆಲ್ಲಾ ಜಯ ಸಿಗಬೇಕೆಂದರೆ ಮನೆಯ ಈ ದಿಕ್ಕಿನಿಂದ ವಾಹನ ಸ್ಟಾರ್ಟ್‌ ಮಾಡಿ! ಅದೃಷ್ಟವೇ ಹಿಂಬಾಲಿಸಿ ಬರುವುದು : ವಾಹನ ನಿಲ್ಲಿಸುವ ಜಾಗ ಸರಿಯಾದ ವಾಸ್ತುವನ್ನು ಹೊಂದಿಲ್ಲದಿದ್ದರೆ, ಅಪಾಯ ತಪ್ಪಿದ್ದಲ್ಲ. ಪದೇ ಪದೇ ಕೆಟ್ಟುಹೋಗಬಹುದು ಅಥವಾ ಅಪಘಾತಕ್ಕೆ ಒಳಗಾಗಬಹುದು. ಅನೇಕ ಬಾರಿ ಇಂತಹ ಸಮಸ್ಯೆಗಳು ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ಕಾರಿನ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಉಲ್ಲೇಖಿಸಲಾಗಿದೆ. :ವಾಸ್ತು ಶಾಸ್ತ್ರವು ಮನೆ ಅಥವಾ ಕಚೇರಿಯ ವಾಸ್ತುವನ್ನಷ್ಟೇ ಹೇಳುವುದಲ್ಲ, ಮಾನವನ ಬದುಕಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರದ ಬಗ್ಗೆಯೂ ಹೇಳುತ್ತದೆ. ವಾಸ್ತು ಪ್ರಕಾರ, ಕಾರಿನ ವಾಸ್ತು ಉತ್ತಮವಾಗಿದ್ದರೆ, ಅದು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಒಂದು ವೇಳೆ ತಪ್ಪು ವಾಸ್ತುವು ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ. ಇದನ್ನೂ ಓದಿ: ವಾಹನ ನಿಲ್ಲಿಸುವ ಜಾಗ ಸರಿಯಾದ ವಾಸ್ತುವನ್ನು ಹೊಂದಿಲ್ಲದಿದ್ದರೆ, ಅಪಾಯ ತಪ್ಪಿದ್ದಲ್ಲ. ಪದೇ ಪದೇ ಕೆಟ್ಟುಹೋಗಬಹುದು ಅಥವಾ ಅಪಘಾತಕ್ಕೆ ಒಳಗಾಗಬಹುದು. ಅನೇಕ ಬಾರಿ ಇಂತಹ ಸಮಸ್ಯೆಗಳು ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ಕಾರಿನ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಈ ವಸ್ತುಗಳನ್ನು ಕಾರಿನಲ್ಲಿ ಇಡಬೇಡಿ ಅಪಘಾತಗಳು ಅಥವಾ ಅಶುಭ ಘಟನೆಗಳನ್ನು ತಪ್ಪಿಸಲು, ತಪ್ಪಾಗಿಯೂ ಕಾರಿನಲ್ಲಿ ಮುರಿದ ಅಥವಾ ಹಾನಿಗೊಳಗಾದ ವಸ್ತುಗಳನ್ನು ಇಡಬೇಡಿ. ಕಾಲಕಾಲಕ್ಕೆ ಕಾರನ್ನು ಸ್ವಚ್ಛಗೊಳಿಸುತ್ತಿರಿ. ಕಾರಿನ ಕಿಟಕಿಗಳು, ಕಾರ್ಪೆಟ್ ಮತ್ತು ಸೀಟುಗಳನ್ನು ಯಾವಾಗಲೂ ಸ್ವಚ್ಛವಾಗಿಡಿ. ಈ ವಿಷಯಗಳು ವ್ಯಕ್ತಿಯ ಮನಸ್ಸನ್ನು ಕಲಕುತ್ತವೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅನೇಕ ಜನರು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಸಣ್ಣ ವಿಗ್ರಹವನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ವಿಗ್ರಹವನ್ನು ವಾಹನದ ಮೇಲೆ ಇಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಅಡೆತಡೆಗಳ ನಾಶಕರು ನಿಮ್ಮನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತಾರೆ. ಇದರ ಹೊರತಾಗಿ, ವಾಸ್ತು ಪ್ರಕಾರ, ಕಾರ್ ಸೀಟಿನ ಕೆಳಗೆ ಕಾಗದದಲ್ಲಿ ಕಲ್ಲು ಉಪ್ಪು ಮತ್ತು ಅಡಿಗೆ ಸೋಡಾದ ಮಿಶ್ರಣವನ್ನು ಇಡಬೇಕು. ಹೀಗೆ ಮಾಡುವುದರಿಂದ ವಾಹನದ ಋಣಾತ್ಮಕತೆ ದೂರವಾಗುತ್ತದೆ. ಆದರೆ ಅದನ್ನು ಆಗಾಗ್ಗೆ ಬದಲಾಯಿಸುತ್ತಿರಿ. ಕಪ್ಪು ಬಣ್ಣದ ಚಿಕ್ಕ ಆಮೆಯನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಸಹ ಪ್ರಯೋಜನಕಾರಿ. ಇದು ವಾಹನದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಮತ್ತು ಧನಾತ್ಮಕತೆಯನ್ನು ತರುತ್ತದೆ. ವಾಸ್ತು ಪ್ರಕಾರ, ವಾಹನ ನಿಲುಗಡೆಗೆ ನೈಋತ್ಯ, ವಾಯುವ್ಯ ಮತ್ತು ಈಶಾನ್ಯ ಉತ್ತಮ. ಈ ದಿಕ್ಕಿನಿಂದ ವಾಹನ ಚಾಲೂ ಮಾಡಿದರೆ ಒಳಿತಾಗುತ್ತದೆ. ಇನ್ನು ನೀರಿನ ಬಾಟಲಿಯನ್ನು ಯಾವಾಗಲೂ ಕಾರಿನಲ್ಲಿ ಇಡಬೇಕು. ಇದು ಮನಸ್ಸನ್ನು ಬಲಪಡಿಸಲು ಕೆಲಸ ಮಾಡುತ್ತದೆ ಮತ್ತು ಇದರೊಂದಿಗೆ ವ್ಯಕ್ತಿಯು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಇದನ್ನೂ ಓದಿ: ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಯನ್ನು ಅನುಮೋದಿಸುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_469.txt b/zeenewskannada/data1_url8_1_to_1110_469.txt new file mode 100644 index 0000000000000000000000000000000000000000..994778ad76fd270c911055db3c2d4ed440ac83dd --- /dev/null +++ b/zeenewskannada/data1_url8_1_to_1110_469.txt @@ -0,0 +1 @@ +ಜಿರಳೆಗಳನ್ನು ಶಾಶ್ವತವಾಗಿ ನಿಮ್ಮ ಮನೆಯಿಂದ ಹೊರ ಹಾಕಲು ಹೀಗೆ ಮಾಡಿ... : ಜಿರಳೆಗಳು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಗೃಹಿಣಿಯರನ್ನು ಕಾಡುವ ತಲೆ ನೋವು. ಏನೇ ಮಾಡಿದರು, ಎಷ್ಟೆ ರೀತಿಯ ಪ್ರಯತ್ನಗಳನ್ನು ಮಾಡಿದರು ಸಹ ಒಂದಲ್ಲ ಒಂದು ಜಿರಳೆ ಮನೆಯಲ್ಲಿ ಉಳಿಯುತ್ತದೆ. ಇವು ನಮಗೆ ಏನು ತೊಂದರೆ ಮಾಡದೆ ಇದ್ದರೂ ಸಹ, ಆಹಾರ ಮೇಲೆ ಇವು ಓಡಾಡುವುದರಿಂದ ಗುನಪಡಿಸಲಾಗದ ಕಾಯಿಲೆಗಳು ನಿಮ್ಮನ್ನು ಆವರಿಸುತ್ತದೆ. ಹಾಗಾದರೆ ಈ ಜಿರೆಳೆಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯುವುದು ಹೇಗೆ? ತಿಳಿಯಲು ಮುಂದೆ ಓದಿ... :ಜಿರಳೆಗಳು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಗೃಹಿಣಿಯರನ್ನು ಕಾಡುವ ತಲೆ ನೋವು. ಏನೇ ಮಾಡಿದರು, ಎಷ್ಟೆ ರೀತಿಯ ಪ್ರಯತ್ನಗಳನ್ನು ಮಾಡಿದರು ಸಹ ಒಂದಲ್ಲ ಒಂದು ಜಿರಳೆ ಮನೆಯಲ್ಲಿ ಉಳಿಯುತ್ತದೆ. ಇವು ನಮಗೆ ಏನು ತೊಂದರೆ ಮಾಡದೆ ಇದ್ದರೂ ಸಹ, ಆಹಾರ ಮೇಲೆ ಇವು ಓಡಾಡುವುದರಿಂದ ಗುನಪಡಿಸಲಾಗದ ಕಾಯಿಲೆಗಳು ನಿಮ್ಮನ್ನು ಆವರಿಸುತ್ತದೆ. ಹಾಗಾದರೆ ಈ ಜಿರೆಳೆಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯುವುದು ಹೇಗೆ? ತಿಳಿಯಲು ಮುಂದೆ ಓದಿ... ಜಿರಳೆಗಳಿಲ್ಲದ ಮನೆಯೇ ಇಲ್ಲ ಎಂದು ಕೇಳಿದರೆ ಸಮಾಧಾನ ಎನಿಸಬಹುದು,ಆದರೆ ಇದು ನಿಜ. ಇರುವೆ, ನೊಣಗಳ ಜೊತೆಗೆ ಜಿರಳೆಗಳು ಸಹ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಜಿರಳೆಗಳು ಅಡುಗೆ ಮನೆಯಲ್ಲಿನ ಆಹಾರದ ಮೇಲೆ ಓಡಾಡುತ್ತದೆ, ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತವೆ. ಅವುಗಳನ್ನು ಅಡುಗೆಮನೆಯಿಂದ ಶಾಶ್ವತವಾಗಿ ಓಡಿಸಲು ನಾವು ಸಣ್ಣ ಸಲಹೆಗಳನ್ನು ಅನುಸರಿಸಿದರೆ, ನಾವು ಆರೋಗ್ಯವಾಗಿರಬಹುದು. ಸೀಮೆಎಣ್ಣೆ:ಸೀಮೆಎಣ್ಣೆ, ಕೇವಲ ಅಡುಗೆ ಮಾಡುವುದಕ್ಕಾಗಿ ಒಲೆ ಉರಿಸಲು ಅಷ್ಟೆ ಉಪಯುಕ್ತ ಎಂದು ನೀವು ಭಾವಿಸಿದೆ ಅದು ತಪ್ಪು, ಆದರೆ ಇದರಿಂದ ನೀವು ಊಹಿಸಲು ಸಹ ಸಾದ್ಯವಾಗದ ಉಪಯೋಗಗಳಿದೆ ಎಂದರೆ ನೀವು ನಂಬುತ್ತೀರಾ? ಹೌದು, ಸೀಮೆಎಣ್ಣೆಯನ್ನು ಬಲಸಿ ನಿಮ್ಮ ಅಡಯಗೆ ಮನೆಯಲ್ಲಿನ ಜಿರಳೆಗಳನ್ನು ನೀವು ಓಡಿಸಬಹುದು. ಜಿರಳೆಗಳು ಸೀಮೆಎಣ್ಣೆಯ ವಾಸನೆಯನ್ನು ಇಷ್ಟಪಡುವುದಿಲ್ಲ.ನೀವು ಅಡುಗೆ ಮನೆಯಲ್ಲಿ ಈ ಸೀಮೆ ಎಣ್ಣೆಯನ್ನು ಇಡುವುದರಿಂದ ಜಿರಳೆಗಳು ನಿಮ್ಮ ಅಡುಗೆ ಮನೆಯನ್ನು ಪ್ರವೇಶಿಸುವುದಿಲ್ಲ. ಇದಕ್ಕಾಗಿ ಅಡುಗೆ ಮನೆಯ ಮೂಲೆ ಮೂಲೆ, ಬಾಗಿಲ ಬಳಿ, ಡ್ರೈನೇಜ್ ಬಳಿ ಸೀಮೆ ಎಣ್ಣೆಯನ್ನು ಸ್ವಲ್ಪ ಸ್ವಲ್ಪವಾಗಿ ಸುರಿಯಬೇಕು. ಇದರ ವಾಸನೆಯು ಜಿರಳೆಗಳನ್ನು ದೂರವಿಡುತ್ತದೆ. ಬೇವಿನ ಎಣ್ಣೆ:ಬೇವಿನ ಎಣ್ಣೆಯಿಂದ ಕೂಡ ಮನೆ ಒಂದೇ ಜಿರಳೆ ಮುಕ್ತವಾಗಿರುತ್ತದೆ. ಇದಕ್ಕಾಗಿ ಜಿರಳೆ ಬರುವ ಅಡುಗೆಮನೆಯಲ್ಲಿ ಬೇವಿನ ಎಣ್ಣೆಯನ್ನು ಸಿಂಪಡಿಸಬೇಕು. ಇದು ಜಿರಳೆಗಳನ್ನು ಹಿಮ್ಮೆಟ್ಟಿಸಲು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಡುಗೆಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ, ನೀವು ಜಿರಳೆಗಳಿಂದ ಮುಕ್ತಿ ಪಡೆಯಬಹುದು. ಬೋರಿಕ್ ಪೌಡರ್:ಬೋರಿಕ್ ಪೌಡರ್ ನಿಂದ ಅಡುಗೆ ಮನೆಯಲ್ಲಿ ಜಿರಳೆಗಳನ್ನು ಕೂಡ ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಬೋರಿಕ್ ಪೌಡರ್ ಅನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಜಿರಳೆಗಳು ಓಡಾಡುವ ಅಡುಗೆಮನೆಯ ಪ್ರತಿಯೊಂದು ಮೂಲೆಯಲ್ಲಿ ಇವುಗಳನ್ನು ಇರಿಸಿ. ಈ ಕಾರಣದಿಂದಾಗಿ, ಜಿರಳೆಗಳು ಎಂದಿಗೂ ನಿಮ್ಮ ಅಡುಗೆಮನೆಗೆ ಪ್ರವೇಶಿಸುವುದಿಲ್ಲ. ಬಿರಿಯಾನಿ ಎಲೆಗಳು:ಬಿರಿಯಾನಿ ಎಲೆಗಳನ್ನು ಅನೇಕ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಅಡುಗೆಗೆ ಮಾತ್ರ ಉಪಯುಕ್ತವಲ್ಲ. ಹೌದು, ಅಡುಗೆಮನೆಯಲ್ಲಿ ಜಿರಳೆಗಳನ್ನು ಹಿಮ್ಮೆಟ್ಟಿಸಲು ಅವುಗಳನ್ನು ಬಳಸಬಹುದು. ಇದಕ್ಕಾಗಿ ಬಿರಿಯಾನಿ ಎಲೆಗಳ ಪುಡಿ ಮಾಡಿ. ಈ ಪುಡಿಯನ್ನು ನೀರಿನಲ್ಲಿ ಸೇರಿಸಿ ಅಡುಗೆಮನೆಯಲ್ಲಿ ಸಿಂಪಡಿಸಿ. ಅಡುಗೆಮನೆಯಿಂದ ಜಿರಳೆಗಳನ್ನು ಓಡಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ. ವಿನೆಗರ್:ನಿಮ್ಮ ಮನೆಯಲ್ಲಿ ಜಿರಳೆ ತೊಡೆದುಹಾಕಲು ನೀವು ವಿನೆಗರ್ ಅನ್ನು ಸಹ ಬಳಸಬಹುದು. ಜಿರಳೆಗಳು ಹೆಚ್ಚಾಗಿ ಅಡುಗೆಮನೆಯ ಸುತ್ತಲೂ, ಅಡುಗೆಮನೆಯ ಸಿಂಕ್ ಒಳಗೆ ಸುತ್ತಾಡುತ್ತವೆ. ಅದಕ್ಕಾಗಿಯೇ ಕುದಿಯುವ ನೀರಿನಲ್ಲಿ ವಿನೆಗರ್ ಅನ್ನು ಬೆರೆಸಿ ಅಲ್ಲಿ ಅಡುಗೆ ಮನೆಯಲ್ಲಿ ಸಿಂಪಡಿಸಿ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_47.txt b/zeenewskannada/data1_url8_1_to_1110_47.txt new file mode 100644 index 0000000000000000000000000000000000000000..8beea0bc453f5ae72d4f1989ebdd7f586921ff14 --- /dev/null +++ b/zeenewskannada/data1_url8_1_to_1110_47.txt @@ -0,0 +1 @@ +ರೈಲ್ವೇ ನಿಲ್ದಾಣ ಕಾಮಗಾರಿ: ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿ 92 ದಿನಗಳ ಕಾಲ ರೈಲು ನಿಲುಗಡೆ ಬಂದ್! : ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ನಿಲ್ದಾಣದ 1 & 2ನೇ ಫ್ಲಾಟ್‌ ಫಾರ್ಮ್ ಸ್ಥಗಿತಗೊಳ್ಳಲಿದೆ. ಹೀಗಾಗಿ ಈ ನಿಲ್ದಾಣದಲ್ಲಿ ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಲಿದೆ. : ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ( ) ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಇದೇ ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ ಈ ನಿಲ್ದಾಣದಿಂದ ಸಂಚರಿಸುವ ರೈಲು ಸೇವೆಳಗು ಬಂದ್‌ ಆಗಲಿವೆ ಎಂದು ನೈರುತ್ಯ ರೈಲ್ವೆ ( ) ತಿಳಿಸಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸುರುವ( ), ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ನಿಲ್ದಾಣದ 1 & 2ನೇ ಫ್ಲಾಟ್‌ ಫಾರ್ಮ್ ಸ್ಥಗಿತಗೊಳ್ಳಲಿದೆ. ಹೀಗಾಗಿ ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಲಿದ್ದು ಒಟ್ಟು 92 ದಿನಗಳ ಕಾಲ 41 ರೈಲುಗಳ ನಿಲುಗಡೆ ಬಂದ್ ಆಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ- ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ರದ್ದಾಗಲಿರುವ ರೈಲುಗಳ ವಿವರ ಕೆಳಕಂಡಂತಿದೆ ( ):->> ಪ್ರತಿದಿನ ಸಂಚರಿಸುವ ಮೈಸೂರು- ಎಸ್‌ಎಂವಿಟಿ ಬೆಂಗಳೂರು ರೈಲು (06269) ಸೆ.19ರಿಂದ ಡಿ.19ರವರೆಗೆ ನಿಲುಗಡೆ ರದ್ದು>> ವಾರಕ್ಕೊಮ್ಮೆ ಸಂಚರಿಸುವ ಮೈಸೂರು ರೇಣಿಗುಂಟ (22135) ರೈಲು ನಿಲುಗಡೆ ರದ್ದು>> ಸೆ. 6 ದಿನಕ್ಕೊಮ್ಮೆ ಸಂಚರಿಸುವ( )- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರದ್ದು>> ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ರೈಲು (12677)>> ಪ್ರತಿದಿನದ ಕೆಎಸ್‌ಆರ್ ಬೆಂಗಳೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608),>> ಮುರ್ಡೇಶ್ವರ- ಎಸ್ ಎಂವಿಟಿ ಬೆಂಗಳೂರು (16586),>> ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ (06396),>> ಕೆಎಸ್‌ಆರ್ ಬೆಂಗಳೂರು- ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ (06515),>> ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515),>> ಕೆಎಸ್‌ಆರ್ ಬೆಂಗಳೂರು- ಕೋಲಾರ (06387),>> ಕೆಎಸ್‌ಆರ್ ಬೆಂಗಳೂರು- ಭುವನೇಶ್ವರ (18464)>> ಸೆ.20ರಿಂದ ಡಿ.20ರವರೆಗೆ ನಿಲುಗಡೆ ರದ್ದು>> ಕೆಎಸ್‌ಆರ್ ಬೆಂಗಳೂರು - ಜೋಳಪಟ್ಟಿ (06551),>> ಕೆಎಸ್‌ಆರ್ ಬೆಂಗಳೂರು - ವೈಟ್‌ಫೀಲ್ಡ್ (01765)>> ಕೆಎಸ್‌ಆರ್ ಬೆಂಗಳೂರು - ಬಂಗಾರಪೇಟೆ (06561/06389),>> ಕೆಎಸ್‌ಆರ್ ಬೆಂಗಳೂರು - ಕುಪ್ಪಂ (06529) 01775),>> ವಾರಕ್ಕೆ ಎರಡು ಬಾರಿ ಮೈಸೂರು-ಜೈಪುರ (12975) ರೈಲು ಸೆ. 21 ರಿಂದ ಡಿ.19.>> ಮೈಸೂರು- ಕೂಚುವೇಲಿ (16315), ಮೈಸೂರು- ಕಾಚಿಗುಡ (12786),ಕೆಎಸ್‌ಆರ್ ಬೆಂಗಳೂರು- ಧರ್ಮಪುರಿ, ಕೆಎಸ್‌ಆರ್ ಬೆಂಗಳೂರು- ನವದೆಹಲಿ (12627),>> ಕೆಎಸ್‌ಆರ್ ಬೆಂಗಳೂರು- ಸಿಎಸ್‌ಎಂಟಿ ಮುಂಬೈ (1302),>> ಬೆಂಗಳೂರು ದೇಬ್ ನಾಂದೇಡ್ (16593) ಸೆ.20 ರಿಂದ ಡಿ.20 ನಿಲುಗಡೆ ರದ್ದುಗೊಳಿಸಲಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_470.txt b/zeenewskannada/data1_url8_1_to_1110_470.txt new file mode 100644 index 0000000000000000000000000000000000000000..95b1c6032b545eda4a62aa5be52569ee6d69230e --- /dev/null +++ b/zeenewskannada/data1_url8_1_to_1110_470.txt @@ -0,0 +1 @@ +ಅಡುಗೆ ಮಾಡುವಾಗ ಅಹಾರಕ್ಕೆ ಉಪ್ಪು ಹೆಚ್ಚಾಯ್ತಾ..? ಚಿಂತೆ ಬೇಡಿ.. ಜಸ್ಟ್‌ ಹೀಗೆ ಮಾಡಿ.. : ಅಡುಗೆ ಮಾಡುವಾಗ ಆಕಸ್ಮಿಕವಾಗಿ ನೀವು ಆಹಾರಕ್ಕೆ ಹೆಚ್ಚು ಉಪ್ಪನ್ನು ಹಾಕಿದರೆ, ಚಿಂತಿಸಬೇಡಿ.. ಅದನ್ನು ಸುಲಭವಾಗಿ ಸರಿಪಡಿಸಬಹುದು. ರುಚಿಯನ್ನು ಸರಿಹೊಂದಿಸುವ ಮೂಲಕ ಅಥವಾ ಉಪ್ಪು ಹೀರಿಕೊಳ್ಳುವ ಪದಾರ್ಥಗಳನ್ನು ಸೇರಿಸುವ ಮೂಲಕ ನೀವು ಆಹಾರದಲ್ಲಿನ ಹೆಚ್ಚುವರಿ ಉಪ್ಪನ್ನು ತೆಗೆದುಹಾಕಬಹುದು.. ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.. :ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ತಿನ್ನಲು ಆಗುವುದಿಲ್ಲ.. ಕೆಲವರು ಅಯ್ಯೋ ಅನ್ನ, ಸಾರಿಗೆ ಉಪ್ಪು ಹೆಚ್ಚಾಕಿದೆ ಅಂತ ತಲೆ ಮೇಲೆ ಬೆಟ್ಟ ಬಿದ್ದವರ ಹಾಗೆ ಕುಡುತ್ತಾರೆ.. ಆದರೆ ಚಿಂತೆ ಬೇಡ.. ಈ ಕೆಳಗೆ ನೀಡಿರುವ ಕ್ರಮಗಳನ್ನು ಪಾಲಿಸುವ ಮೂಲಕ ಅಡುಗೆಯಲ್ಲಿ ಎಷ್ಟೇ ಉಪ್ಪಿದ್ದರೂ ಸಹ ಕ್ಷಣಾರ್ಧದಲ್ಲಿ ಕಡಿಮೆ ಮಾಡಬಹುದು.. ಹೌದು.. ಅಡುಗೆಯಲ್ಲಿನ ಉಪ್ಪನ್ನು ಕಡಿಮೆ ಮಾಡಲು, ನೀವು ಅದಕ್ಕೆ ಹೆಚ್ಚಿನ ನಿಂಬೆ ರಸ ಅಥವಾ ಸೇಬು ಸೈಡರ್ ವಿನೆಗರ್ ಅನ್ನು ಸೇರಿಸಬಹುದು. ಟೊಮೆಟೊ ಸಾಸ್ ಅಥವಾ ಟೊಮೆಟೊ ಪೇಸ್ಟ್‌ನಂತಹ ಟೊಮೆಟೊ ಆಧಾರಿತ ಉತ್ಪನ್ನಗಳೂ ಸಹ ಸಹಾಯಮಾಡುತ್ತವೆ.. ಏಕೆಂದರೆ ಟೊಮ್ಯಾಟೊ ಆಮ್ಲೀಯವಾಗಿರುತ್ತದೆ. ಇದನ್ನೂ ಓದಿ: ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ನೀವು ಹೆಚ್ಚು ಕೆನೆ ಹಾಲು ಅಥವಾ ಇತರ ರೀತಿಯ ಡೈರಿಗಳನ್ನು ಸೇರಿಸಬಹುದು. ಡೈರಿ ಪದಾರ್ಥಗಳು ಸಕ್ಕರೆ ಅಂಶವನ್ನು ಹೊಂದಿರುತ್ತದೆ, ಇದು ಉಪ್ಪನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಆಹಾರದ ರುಚಿಯನ್ನೂ ಹೆಚ್ಚಿಸುತ್ತದೆ.. ಆಹಾರದಲ್ಲಿ ಉಪ್ಪು ಹೆಚ್ಚಾದರೆ ಆಲೂಗಡ್ಡೆಯನ್ನು ಸೇರಿಸಬಹುದು. ಈ ಟ್ರಿಕ್ ಸೂಪ್‌ಗಳು, ಸ್ಟ್ಯೂಗಳು ಮತ್ತು ಇತರ ರೀತಿಯ ಭಕ್ಷ್ಯಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಖಾದ್ಯಕ್ಕೆ ಕತ್ತರಿಸಿದ ಕಚ್ಚಾ ಆಲೂಗಡ್ಡೆಗಳನ್ನು ಮಾತ್ರ ಸೇರಿಸಿ. ಇದು ಅಡುಗೆ ಮಾಡುವಾಗ, ಆಲೂಗಡ್ಡೆ ಹೆಚ್ಚುವರಿ ಉಪ್ಪು ಸೇರಿದಂತೆ ಕೆಲವು ದ್ರವವನ್ನು ಹೀರಿಕೊಳ್ಳುತ್ತದೆ. ಇದನ್ನೂ ಓದಿ: ಉಪ್ಪನ್ನು ಕಡಿಮೆ ಮಾಡಲು, ಒಂದು ಪಿಂಚ್ ಸಕ್ಕರೆ (ಬಿಳಿ ಸಕ್ಕರೆ ಅಥವಾ ಕಂದು ಸಕ್ಕರೆ) ಅಥವಾ ಮೇಪಲ್ ಸಿರಪ್‌ನಂತಹ ಸಿಹಿಯನ್ನು ಸೇರಿಸಿ. ಸಿಹಿ ಮತ್ತು ಉಪ್ಪು ರುಚಿಗಳ ಉತ್ತಮ ಸಂಯೋಜನೆಯಾಗಿದೆ ಏಕೆಂದರೆ ಸಕ್ಕರೆಯು ಆಹಾರದ ಉಪ್ಪನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_471.txt b/zeenewskannada/data1_url8_1_to_1110_471.txt new file mode 100644 index 0000000000000000000000000000000000000000..374c26110ee26d92a247c9514cc3785f0eaa1cfd --- /dev/null +++ b/zeenewskannada/data1_url8_1_to_1110_471.txt @@ -0,0 +1 @@ +ಇಲಿಗಳಿಗೆ ವಿಷ ಹಾಕಿ ಪಾಪ ಕಟ್ಟಿಕೊಳ್ಳುವ ಬದಲು ಜಸ್ಟ ಹೀಗೆ ಮಾಡಿ..! ಒಂದು ಇಲಿ ಮನೆ ಹತ್ತಿರ ಬರಲ್ಲ : ಮನೆಯಿಂದ ಇಲಿಗಳನ್ನು ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ.. ನಿಮ್ಮ ಕಷ್ಟ ಏನು ಅಂತ ನಮಗೆ ಗೊತ್ತಾಗಿದೆ.. ಚಿಂತಿಸಬೇಡಿ.. ವಿಷವನ್ನು ಹಾಕಿ ಕೊಂದು ಪಾಪ ಕಟ್ಟಿಕೊಳ್ಳುವ ಬದಲು ಈ ಕೆಳಗೆ ನೀಡಿರುವ ಸರಳ ಉಪಾಯಗಳನ್ನು ಮಾಡಿ ನೋಡಿ.. :ಕೆಲವರು ಇಲಿಗಳ ಹಾವಳಿಯಿಂದ ಬೇಸತ್ತಿದ್ದಾರೆ.. ಮನೆಯಿಂದ ಇವುಗಳನ್ನು ಹೊರ ಹಾಕಲು ಎಷ್ಟೇ ಪ್ರಯತ್ನ ಪಟ್ಟರೂ ಫಲ ನೀಡುತ್ತಿಲ್ಲ. ಇದರಿಂದಾಗಿ ಇಲಿಗಳನ್ನು ಹಿಡಿದು ಕೊಲ್ಲಲು ವಿಷವನ್ನು ಬಳಸುತ್ತಾರೆ. ಈ ರೀತಿಯ ಔಷಧಗಳ ಬಳಕೆಯು ಮಕ್ಕಳ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ, ಔಷಧಿಗಳನ್ನು ಬಳಸದೆಯೇ, ಮನೆಯಲ್ಲಿ ಕೆಲವು ಉತ್ಪನ್ನಗಳನ್ನು ಬಳಸಿಕೊಂಡು ಇಲಿಗಳನ್ನು ಸುಲಭವಾಗಿ ಓಡಿಸಬಹದು. ಮಾತ್ರೆಗಳು :ನ್ಯಾಫ್ತಲೀನ್ ಮಾತ್ರೆಗಳಿಂದ ಬರುವ ವಾಸನೆಯನ್ನು ಇಲಿಗಳು ಇಷ್ಟಪಡುವುದಿಲ್ಲ. ಹಾಗಾಗಿ, ಇಲಿಗಳು ಓಡಾಡುವ ಜಾಗದಲ್ಲಿ ಇವುಗಳನ್ನು ನೇರವಾಗಿ ಇಡಿ. ಹಾಗಾಗದಿದ್ದಲ್ಲಿ ಅವುಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಹೆಗ್ಗಣಗಳು ಓಡಿಹೋಗುತ್ತವೆ. ಇದನ್ನೂ ಓದಿ: ಪುದೀನಾ ಎಣ್ಣೆ:ಮನೆಯ ಮೂಲೆಗಳಲ್ಲಿ ಪುದೀನಾ ಎಣ್ಣೆಯನ್ನು ಚಿಮುಕಿಸುವುದರಿಂದ, ಅದರಿಂದ ಹೊರಹೊಮ್ಮುವ ವಾಸನೆಯು ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಲವಂಗ ಮತ್ತು ಕಾಳುಮೆಣಸನ್ನು ಇಲಿಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಇಟ್ಟರೆ ಅದರಿಂದ ಬರುವ ಕ್ಷಾರೀಯ ವಾಸನೆಯು ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಅಡಿಗೆ ಸೋಡಾ, ಪುದೀನಾ:ಇಲಿಗಳನ್ನು ಹಿಮ್ಮೆಟ್ಟಿಸಲು ಮತ್ತೊಂದು ಸುಲಭ ಮಾರ್ಗ ಅಡಿಗೆ ಸೋಡಾ ಮತ್ತು ಪುದೀನಾ. ಮೊದಲು ಒಂದು ಕಪ್ ಮೈದಾ ತೆಗೆದುಕೊಳ್ಳಿ. ಇದಕ್ಕೆ ಪುದೀನಾ ಎಣ್ಣೆ ಮತ್ತು ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಈ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಮನೆಯಲ್ಲಿ ಇಲಿಗಳು ಬರುವ ಜಾಗಗಳಲ್ಲಿ ಇಟ್ಟರೆ ಆ ಜಾಗದಿಂದ ಇಲಿಗಳು ಓಡಿ ಹೋಗುತ್ತವೆ. ಇದನ್ನೂ ಓದಿ: ಬೆಳ್ಳುಳ್ಳಿ:ಬೆಳ್ಳುಳ್ಳಿಯನ್ನು ಪುಡಿಮಾಡಿ ಕುದಿಯುವ ನೀರಿಗೆ ಹಾಕಿ, ಉಪ್ಪು ಮತ್ತು ಟೆಟಾಲ್ ಸೇರಿಸಿ ಮತ್ತು ಮೂಲೆಯಲ್ಲಿ ನೀರನ್ನು ಚಿಮುಕಿಸಿ. ಇದು ಇಲಿಗಳನ್ನು ದೂರವಿಡುತ್ತದೆ. ಅಲ್ಲದೆ, ಈರುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ ಇಡಿ, ಇಲಿಗಳು ಆ ಜಾಗಕ್ಕೆ ಬರುವುದೇ ಇಲ್ಲ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_472.txt b/zeenewskannada/data1_url8_1_to_1110_472.txt new file mode 100644 index 0000000000000000000000000000000000000000..98634ebd51d09147ec6687c25292995f294c3e87 --- /dev/null +++ b/zeenewskannada/data1_url8_1_to_1110_472.txt @@ -0,0 +1 @@ +ಮಾದಪ್ಪನ ಬೆಟ್ಟದಲ್ಲಿ ಶತ ಕುಂಭೋತ್ಸವ: ಬೇಡಗಂಪಣ 108 ಮನೆಯವರಿಂದ ಪೂಜೆ : ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಸೋಮವಾರ ಶ್ರಾವಣ ಮಾಸದ ಕೊನೆಯ ದಿನದ ಶತಕುಂಭೋತ್ಸವ ಸೇವೆ ನೆರವೇರಿಸಲಾಯಿತು. :ಹನೂರು ತಾಲೂಕಿನ ಶ್ರೀ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶ್ರಾವಣ ಮಾಸ ಮುಕ್ತಾಯವಾದ ಹಿನ್ನೆಲೆ ಶ್ರೀಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕುಂಭಾಭಿಷೇಕ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ನೆರವೇರಿತು. ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ( ) ಸನ್ನಿಧಿಯಲ್ಲಿ ಸೋಮವಾರ ಶ್ರಾವಣ ಮಾಸದ ಕೊನೆಯ ದಿನದ ಶತಕುಂಭೋತ್ಸವ ಸೇವೆ ನೆರವೇರಿಸಲಾಯಿತು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹದೇಶ್ವರ ಸ್ವಾಮಿ ಹಾಗೂ ಉಮಾ ಮಹೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪದ ಜತೆ ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ, ನಂದಿಕಂಬಗಳ ಜತೆ ಮೆರವಣಿಯಲ್ಲಿ ದೇವಾಲಯದ ಬೇಡಗಂಪಣ ಅರ್ಚಕ ತಮ್ಮಡಿಗಳ 108 ಮನೆತನದವರು ಪೂಜೆ ಸಲ್ಲಿಸಿದರು. ಪದ್ಧತಿ ಪ್ರಕಾರ ಉಪವಾಸವಿದ್ದು, ಕೆಂಪು ಬಣ್ಣದ ಮಡಿ ವಸ್ತವನ್ನು ಧರಿಸಿಕೊಂಡು ಮಾಡಲಾಯಿತು. ಇದನ್ನೂ ಓದಿ- ಮಜ್ಜನ ಬಾವಿಯಿಂದ 108 ಕಳಸಗಳಿಗೆ ನೀರು ತುಂಬಿ ಪೂಜೆ ಸಲ್ಲಿಸಿದ ನಂತರ ಶಿವ ಪಾರ್ವತಿಯ ವಿಗ್ರಹಕ್ಕೆ ಸಂಕಲ್ಪಾದಿ ಅಷ್ಟಗಂಧ ಪೂಜೆ, ಸಹಸ್ರನಾಮ ಬಿಲ್ವಾರ್ಚನೆ, ಧೂಪ ದೀಪದಾರತಿ ಬೆಳಗಿ ಮಹಾ ಮಂಗಳಾರತಿ ನೆರವೇರಿಸಲಾಯಿತು. 108 ಕುಂಭದ ಕಳಸಗಳನ್ನು ಅರ್ಚಕರು ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ದೇಗುಲ ಪ್ರವೇಶಿಸಿದರು. ಆಗಮಿಕ ಅರ್ಚಕರಿಂದ ಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ ಸಲ್ಲಿಸಿದ ನಂತರ ಮಾದಪ್ಪನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಗಳ ಜತೆಗೆ 108 ಕುಂಭ ಹಾಗೂ ಎಳನೀರಿನ ಅಭಿಷೇಕ ನೆರವೇರಿತು. ಇದನ್ನೂ ಓದಿ- ಶ್ರೀ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು ಸಾಲೂರು ಮಠ ವೇದ ಆಗಮ ಪಾಠಶಾಲೆಯ ಆಗಮಿಕರು ವೇದ ಪಠಣ ವಿದ್ಯಾರ್ಥಿಗಳು ಶ್ರೀ ಅರ್ಚಕ ಮುಖಂಡರು ಇತರರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_473.txt b/zeenewskannada/data1_url8_1_to_1110_473.txt new file mode 100644 index 0000000000000000000000000000000000000000..2d85f55071099d3b8f213fb0c1284afd148087bd --- /dev/null +++ b/zeenewskannada/data1_url8_1_to_1110_473.txt @@ -0,0 +1 @@ +ಚಾಣಕ್ಯ ನೀತಿ: ಯೌವನದಲ್ಲಿ ಈ ರೀತಿಯ ಕೆಲಸ ಮಾಡಿದ್ರೆ.. ವೃದ್ಧಾಪ್ಯದಲ್ಲೂ ಪರಿಹಾರ ಸಿಗುವುದಿಲ್ಲ! ನರಳೋದು ಖಚಿತ : ವನದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಅನೇಕ ತಪ್ಪುಗಳು ಜೀವನದುದ್ದಕ್ಕೂ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ... ಆ ತಪ್ಪುಗಳು ಯಾವುವು ಎಂದು ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯನೀತಿಯಲ್ಲಿ ಉಲ್ಲೇಖಿಸಿದ್ದಾರೆ. : ಯೌವನದಲ್ಲಿ ಅನೇಕ ಕೆಲಸಗಳನ್ನು ಮಾಡುವ ಉತ್ಸಾಹವಿರುತ್ತದೆ, ಆದ್ದರಿಂದ ತಪ್ಪುಗಳನ್ನು ಗೊತ್ತಿಲ್ಲದೇಯೋ.. ಗೊತ್ತಿದ್ದೋ ಮಾಡುತ್ತಾರೆ.. ಈ ಕೆಲವು ಯೌವನದ ತಪ್ಪುಗಳು ನಿಮ್ಮ ಜೀವಿತಾವಧಿಯನ್ನು ಕಡಿಮೆಮಾಡುತ್ತವೆ.. ಇದನ್ನು ಚಾಣಕ್ಯನೀತಿಯಲ್ಲಿ ಉಲ್ಲೇಖಿಸಲಾಗಿದೆ.. ಇಪ್ಪತ್ತು ವರ್ಷ ದಾಟಿದ ನಂತರ ಈ ತಪ್ಪುಗಳನ್ನು ಮಾಡಬೇಡಿ ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡಿದ್ದಾರೆ. ಸಮಯ ವ್ಯರ್ಥ: ಸಮಯವು ಬಹಳ ಮೌಲ್ಯಯುತವಾಗಿದೆ. ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ. ಆದ್ದರಿಂದ ಅದನ್ನು ವ್ಯರ್ಥ ಮಾಡಬೇಡಿ. ಸಮಯ ವ್ಯರ್ಥ ಮಾಡುವವರು ತಮ್ಮ ಜೀವನದುದ್ದಕ್ಕೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೀವನದಲ್ಲಿ ಯಶಸ್ವಿಯಾಗಲು ಸಮಯ ಪಾಲನೆ ಬಹಳ ಮುಖ್ಯ. ಇದನ್ನೂ ಓದಿ- ಸೋಮಾರಿತನ: ಪ್ರತಿಯೊಂದು ಕಾರ್ಯಕ್ಕೂ ಸಿದ್ಧರಾಗಿರಬೇಕು. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಇದು ಜೀವನದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ- ಹಣವನ್ನು ವ್ಯರ್ಥ: ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಹಣದ ಮಹತ್ವವನ್ನು ಚಿಕ್ಕ ವಯಸ್ಸಿನಲ್ಲಿಯೇ ಅರಿತುಕೊಳ್ಳಬೇಕು. ಭವಿಷ್ಯದ ಬಿಕ್ಕಟ್ಟುಗಳಲ್ಲಿ ಮಾತ್ರ ಹಣವು ಸೂಕ್ತವಾಗಿ ಸಹಾಯಕ್ಕೆ ಬರುತ್ತದೆ. ಕೋಪ: ಕೋಪದಲ್ಲಿ ವ್ಯಕ್ತಿಯ ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಹೋಗುತ್ತದೆ. ಆದರೆ ಇಪ್ಪತ್ತರ ವಯಸ್ಸಿನ ನಂತರ ಪ್ರತಿಕ್ರಿಯಿಸುವಾಗ ಯೋಚಿಸಿ. ಚಿಕ್ಕ ವಯಸ್ಸಿನಲ್ಲಿ ಕೋಪವು ಹೆಚ್ಚು ಸಾಮಾನ್ಯವಾಗಿದೆ. ಇದನ್ನು ನಿಯಂತ್ರಿಸುವುದು ಸುಲಭವಲ್ಲ. ಅದಕ್ಕಾಗಿ ಯೋಗ ಮತ್ತು ಧ್ಯಾನದ ಸಹಾಯ ಪಡೆಯಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_474.txt b/zeenewskannada/data1_url8_1_to_1110_474.txt new file mode 100644 index 0000000000000000000000000000000000000000..2120ee7b02654dff4ee73bc3fc8755e0cf3d544a --- /dev/null +++ b/zeenewskannada/data1_url8_1_to_1110_474.txt @@ -0,0 +1 @@ +ಕೂದಲು ದಪ್ಪವಾಗಿ ಮೊಣಕಾಲುದ್ದ ಬೆಳೆಯಲು ತೆಂಗಿನ ಎಣ್ಣೆಯೊಂದಿಗೆ ಇದನ್ನು ಬೆರೆಸಿ ಹಚ್ಚಿ ನಮ್ಮ ದೇಹ ಹಾಗೂ ಕೂದಲು ಆರೋಗ್ಯವಾಗಿರಲು ಹಲವು ರೀತಿಯ ವಿಟಮಿನ್ ಮತ್ತು ಮಿನರಲ್'ಗಳ ಅಗತ್ಯವಿದೆ. ದೇಹದಲ್ಲಿ ಇವುಗಳ ಕೊರತೆಯಾದರೆ ಕೂದಲು ಉದುರಬಹುದು. ದೀರ್ಘಕಾಲ ಒತ್ತಡದಲ್ಲಿರುವುದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗಿ ಕೂದಲು ಉದುರುವ ಸಮಸ್ಯೆ ಉಂಟಾಗಬಹುದು. ಕೂದಲು ನಮ್ಮ ವ್ಯಕ್ತಿತ್ವವನ್ನು ಸುಂದರವಾಗಿ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಅನೇಕರು ತೊಂದರೆಗೀಡಾಗಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಲವು ರೀತಿಯ ಕೂದಲ ಉತ್ಪನ್ನಗಳನ್ನು ಬಳಸುತ್ತಾರೆ. ಕೂದಲು ಉದುರುವಿಕೆಯ ಹಿಂದೆ ಅನಾರೋಗ್ಯಕರ ಜೀವನಶೈಲಿ, ತಪ್ಪು ಆಹಾರ ಪದ್ಧತಿ, ಒತ್ತಡ, ಹಾರ್ಮೋನ್ ಅಸಮತೋಲನ ಅಥವಾ ಜೀನ್‌ಗಳ ಪರಿಣಾಮಗಳಂತಹ ಹಲವು ಕಾರಣಗಳಿರಬಹುದು. ಇದನ್ನೂ ಓದಿ: ನಮ್ಮ ದೇಹ ಹಾಗೂ ಕೂದಲು ಆರೋಗ್ಯವಾಗಿರಲು ಹಲವು ರೀತಿಯ ವಿಟಮಿನ್ ಮತ್ತು ಮಿನರಲ್'ಗಳ ಅಗತ್ಯವಿದೆ. ದೇಹದಲ್ಲಿ ಇವುಗಳ ಕೊರತೆಯಾದರೆ ಕೂದಲು ಉದುರಬಹುದು. ದೀರ್ಘಕಾಲ ಒತ್ತಡದಲ್ಲಿರುವುದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗಿ ಕೂದಲು ಉದುರುವ ಸಮಸ್ಯೆ ಉಂಟಾಗಬಹುದು. ಕೂದಲು ಉದುರುವಿಕೆ ಮತ್ತು ಶುಷ್ಕತೆಯ ಸಮಸ್ಯೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಕೂದಲನ್ನು ಉದ್ದವಾಗಿಸಲು ಅನೇಕ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. ತೆಂಗಿನ ಎಣ್ಣೆಯನ್ನು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕೂದಲು ಬೆಳೆಯಲು ಮನೆಯಲ್ಲಿ ತೆಂಗಿನ ಎಣ್ಣೆಯೊಂದಿಗೆ ಮೆಂತ್ಯವನ್ನು ಬೆರೆಸಬಹುದು. ಮೆಂತ್ಯ ಬೀಜಗಳು ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತವೆ, ಇದು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಮೊದಲು ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ನಂತರ ಅದರಲ್ಲಿ ಎರಡು ಚಮಚ ಮೆಂತ್ಯ ಪುಡಿಯನ್ನು ಸೇರಿಸಿ. 2 ರಿಂದ 4 ನಿಮಿಷ ಕುದಿಸಿ. ಈ ಎಣ್ಣೆಯನ್ನು ನೆತ್ತಿಯ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ವಾರಕ್ಕೆ ಎರಡು ಬಾರಿ ಈ ಎಣ್ಣೆಯನ್ನು ಬಳಸಬಹುದು. ಇದನ್ನೂ ಓದಿ: ತೆಂಗಿನ ಎಣ್ಣೆಯು ಕೂದಲಿಗೆ ತೇವಾಂಶ ಮತ್ತು ಪೋಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಇದು ಕೂದಲನ್ನು ಮೃದುವಾಗಿಡಲು ಸಹ ಸಹಾಯ ಮಾಡುತ್ತದೆ. ಇದರೊಂದಿಗೆ, ಮೆಂತ್ಯ ಬೀಜಗಳಲ್ಲಿ ವಿಟಮಿನ್ ಸಿ ಮತ್ತು ಪ್ರೋಟೀನ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ಕೂದಲನ್ನು ಬಲಪಡಿಸಲು ಮತ್ತು ಅವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. (ಸೂಚನೆ : ಈ ವಿವರಗಳನ್ನು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ವಿಷಯಗಳು ಮಾಹಿತಿಗಾಗಿ ಮಾತ್ರ. ಇವುಗಳನ್ನು ಪ್ರಯತ್ನಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ. ಯಾವುದೇ ಪರಿಣಾಮಗಳಿಗೆ ಜವಾಬ್ದಾರನಾಗಿರುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_475.txt b/zeenewskannada/data1_url8_1_to_1110_475.txt new file mode 100644 index 0000000000000000000000000000000000000000..5d3267c38493e43418bd79668ea4e951ee7f9b12 --- /dev/null +++ b/zeenewskannada/data1_url8_1_to_1110_475.txt @@ -0,0 +1 @@ +ಹೀಗೆ ಮಾಡಿದರೆ ಎರಡೇ ನಿಮಿಷದಲ್ಲಿ ಮನೆಯಲ್ಲಿರುವ ಜಿರಳೆಗಳು ಹಿಂದೆ ತಿರುಗದಂತೆ ಓಡಿಹೋಗುತ್ತವೆ.. ಖರ್ಚು, ಸಮಯ ಉಳಿತಾಯ..! : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮನೆಯಲ್ಲಿ ಜಿರಳೆಗಳಿಂದ ತೊಂದರೆಗೊಳಗಾಗುತ್ತಾರೆ. ಮನೆಯ ಯಾವುದೇ ಮೂಲೆಯಲ್ಲಿ ಜಿರಳೆಗಳನ್ನು ಕಾಣಬಹುದು. ಅಡುಗೆಮನೆಯಲ್ಲಿ.. ಬೀರುಗಳಲ್ಲಿ, ಸಿಂಕ್ ಅಡಿಯಲ್ಲಿ, ಪೈಪುಗಳಲ್ಲಿ.. ಎಲ್ಲೆಲ್ಲೂ ಕಾಣಸಿಗುತ್ತವೆ. :ಮನೆಯಲ್ಲಿ ಜಿರಳೆಗಳಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಮತ್ತು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಸಮಸ್ಯೆ ಹೆಚ್ಚು. ಆದರೆ ಈಗ ಜಿರಳೆಗಳನ್ನು ಹೋಗಲಾಡಿಸುವುದು ಹೇಗೆ ಎಂದು ತಿಳಿಯೋಣ. ಜಿರಳೆಗಳನ್ನು ಕಂಡರೆ ಎಲ್ಲರಿಗೂ ಭಯವಾಗುತ್ತದೆ. ಕೆಲವೊಮ್ಮೆ ಅಡುಗೆಮನೆಯಲ್ಲಿ, ಕೆಲವೊಮ್ಮೆ ಮನೆಯಲ್ಲಿ ಸಣ್ಣ ಮತ್ತು ದೊಡ್ಡ ಜಿರಳೆಗಳು ತಿರುಗಾಡುವುದು ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರ, ಪಾತ್ರೆಗಳು, ಅಡುಗೆಮನೆಯ ಡ್ರಾಯರ್‌ಗಳಲ್ಲಿ ಇರಿಸಲಾದ ವಸ್ತುಗಳು ಇತ್ಯಾದಿಗಳು ಪ್ರವೇಶಿಸಿ ಸೋಂಕಿಗೆ ಒಳಗಾಗಬಹುದು. ಇದನ್ನೂ ಓದಿ- ಜಿರಳೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳನ್ನು ಬಳಸುವ ಬದಲು ಸ್ವದೇಶಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಇದು ಕಡಿಮೆ ಖರ್ಚಾಗುತ್ತದೆ ಮತ್ತು ಟ್ರಿಕ್‌ ಕೆಲಸ ಮಾಡುತ್ತದೆ. ಬೇವಿನ ಎಣ್ಣೆ ಕೂಡ ಜಿರಳೆಗಳನ್ನು ಬರದಂತೆ ತಡೆಯುತ್ತದೆ.. ಹೀಗಾಗಿ ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬೇವಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ತುಂಬಿಸಿ. ಅದನ್ನು ಜಿರಳೆಗಳು, ಅವುಗಳ ಅಡಗಿರುವ ಸ್ಥಳಗಳ ಮೇಲೆ ಸಿಂಪಡಿಸಿ. ಬೇವಿನ ಕಹಿ ವಾಸನೆಯು ಜಿರಳೆಗಳನ್ನು ಓಡಿಸಲು ಪರಿಣಾಮಕಾರಿಯಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_476.txt b/zeenewskannada/data1_url8_1_to_1110_476.txt new file mode 100644 index 0000000000000000000000000000000000000000..8eb869536a9bf3c0efd52d860ea819b8cf9f5f91 --- /dev/null +++ b/zeenewskannada/data1_url8_1_to_1110_476.txt @@ -0,0 +1 @@ +ತಟ್ಟೆಯಲ್ಲಿ ಒಂದೇ ಬಾರಿ 3 ರೊಟ್ಟಿ ತಿಂದರೆ ಅಶುಭ..! ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.. : ಮನೆಯಲ್ಲಿ ಊಟ ಮಾಡುವಾಗ ತಟ್ಟೆಯಲ್ಲಿ ಕೇವಲ 1 ಅಥವಾ 2 ರೊಟ್ಟಿಗಳನ್ನು ಮಾತ್ರ ನೀಡುವುದನ್ನು ನೀವು ಹೆಚ್ಚಾಗಿ ಗಮನಿಸಿರುತ್ತೀರಿ. ಯಾರಿಗೂ ಒಂದೇ ಬಾರಿಗೆ 3 ರೊಟ್ಟಿ ಕೊಡುವುದಿಲ್ಲ. ಇದರ ಹಿಂದೆ ಒಂದು ಕಾರಣವಿದೆ. ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ, ದುರದೃಷ್ಟ ನಿಮ್ಮದಾಗುತ್ತದೆ.. :ರೊಟ್ಟಿಯನ್ನು ಪ್ರತಿದಿನ ಪ್ರತಿ ಮನೆಯಲ್ಲೂ ಮಾಡಲಾಗುತ್ತದೆ. ಭಾರತೀಯ ಕುಟುಂಬದಲ್ಲಿ ದೈನಂದಿನ ಆಹಾರದಲ್ಲಿ ರೊಟ್ಟಿ ಕಡ್ಡಾಯ. ಊಟಕ್ಕೆ ಕುಳಿತಾಗಲೆಲ್ಲ ತಟ್ಟೆಯಲ್ಲಿ ಮೂರು ರೊಟ್ಟಿಯನ್ನ ನೀಡುವುದಿಲ್ಲ ಬದಲಿಗೆ ಒಂದು ಅಥವಾ ಎರಡು ರೊಟ್ಟಿ ನೀಡುತ್ತಾರೆ.. ಬಹುಷಃ ಇದನ್ನು ನೀವೂ ಗಮನಿಸಿರಬಹುದು. ಅನೇಕ ಜನರು ಮೂರು ರೊಟ್ಟಿಗಳಿಗಿಂತ ಹೆಚ್ಚು ತಿನ್ನುತ್ತಾರೆ ಆದರೆ ಒಂದೇ ಬಾರಿಗೆ ಅವರು 3 ರೊಟ್ಟಿಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಸಂಪ್ರದಾಯಕ್ಕೆ ಒಂದು ವಿಶೇಷ ಕಾರಣವೂ ಇದೆ. ಇದರ ಅರಿವಿಲ್ಲದ ಜನರು ಹಲವು ವರ್ಷಗಳಿಂದ ತಟ್ಟೆಯಲ್ಲಿ 3 ರೊಟ್ಟಿಗಳನ್ನು ಇಟ್ಟು ತಿನ್ನುತ್ತಾ ಬಂದಿದ್ದಾರೆ. ಧರ್ಮಗ್ರಂಥಗಳ ಪ್ರಕಾರ ಒಬ್ಬ ವ್ಯಕ್ತಿಗೆ ತಟ್ಟೆಯಲ್ಲಿ ಮೂರು ರೊಟ್ಟಿಗಳನ್ನು ಬಡಿಸಬಾರದು ಎಂದು ಉಲ್ಲೇಖಿಸಲಾಗಿದೆ. ಹಾಗೆ ಮಾಡುವುದರಿಂದ ಸತ್ತವರಿಗೆ ಆಹಾರ ನೀಡಿದಂತಾಗುತ್ತದೆ ಎಂದು ಹೇಳಲಾಗುತ್ತದೆ. ಕಟ್ಟುನಿಟ್ಟಾಗಿ ಹೇಳುವುದಾದರೆ, ವ್ಯಕ್ತಿಯು ಸತ್ತಿದ್ದರೆ ಅಥವಾ ಸಾಯುವ ಹಂತದಲ್ಲಿದ್ದರೆ, ಅವನಿಗೆ ಮೂರು ರೊಟ್ಟಿಗಳನ್ನು ನೀಡಲಾಗುತ್ತದೆಯಂತೆ. ಇದನ್ನೂ ಓದಿ: ಸನಾತನ ಧರ್ಮದ ನಂಬಿಕೆಯ ಪ್ರಕಾರ, ಒಬ್ಬ ವ್ಯಕ್ತಿಯ ಮರಣದ ನಂತರ ತಿಥಿ ವೇಳೆ ಮೂರು ರೊಟ್ಟಿಗಳನ್ನು ಇಡಲಾಗುತ್ತದೆ. ಮೂರು ರೊಟ್ಟಿಗಳಿರುವ ತಟ್ಟೆಯನ್ನು ಅಗಸಿಯ ಮೇಲೆ ಇಡಲಾಗುತ್ತದೆ. ಹೀಗೆ ಮಾಡುವುದರಿಂದ ಸತ್ತವರ ಆತ್ಮವು ಬಂದು ಅನದನು ತಿನ್ನುವ ಮೂಲಕ ತನ್ನ ಹಸಿವನ್ನು ಪೂರೈಸಿಕೊಳ್ಳುತ್ತದೆ ಎಂದು ನಂಬಲಾಗಿದೆ. ಜ್ಯೋತಿಷಿಗಳ ಪ್ರಕಾರ, ಒಬ್ಬ ವ್ಯಕ್ತಿಯು ನಿಯಮಿತವಾಗಿ ಒಂದು ತಟ್ಟೆಯಲ್ಲಿ 3 ರೊಟ್ಟಿಗಳನ್ನು ಒಟ್ಟಿಗೆ ಸೇವಿಸಿದರೆ, ಅವನು ಭೀಕರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅವನೊಳಗೆ ದ್ವೇಷದ ಭಾವನೆ ಮೂಡುತ್ತದೆ, ನಕಾರಾತ್ಮಕ ಶಕ್ತಿಯ ಹರಿವು ವೇಗಗೊಳ್ಳುತ್ತದೆ, ರೋಗಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ ಮತ್ತು ಹಣಕಾಸಿನ ಸಂಪನ್ಮೂಲಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಎನ್ನಲಾಗಿದೆ. ಇದನ್ನೂ ಓದಿ: ಈ ಪದ್ಧತಿಯನ್ನ ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ, ರೊಟ್ಟಿ, ಪಲ್ಯ, ತರಕಾರಿಗಳನ್ನು ತಟ್ಟೆಯಲ್ಲಿ ಸಮವಾಗಿ ಹಾಕಲಾಗುತ್ತದೆ. ಇದರ ಉದ್ದೇಶ ದೇಹದ ಪೋಷಣೆಗೆ ಈ ವಸ್ತುಗಳು ಅತ್ಯಗತ್ಯ ಆದರೆ ರೊಟ್ಟಿಗಳ ಸಂಖ್ಯೆ ಮೂರಕ್ಕೆ ಹೆಚ್ಚಾದರೆ ಅದು ಪೋಷಕಾಂಶಗಳ ಸಮತೋಲನವಾಗದು. ಹಸಿ ತರಕಾರಿ ಮತ್ತು ಕಾಳುಗಳ ಪಲ್ಯವನ್ನು ಸೇವಿಸದೇ ಹೆಚ್ಚಿನ ರೋಟ್ಟಿ ತಂದರೆ ಬಹುಬೇಗ ಹೊಟ್ಟೆ ತುಂಬುತ್ತದೆ.. ದೇಹಕ್ಕೆ ಪೋಷಕಾಂಶ ಸಿಗುವುದಿಲ್ಲ.. (ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_477.txt b/zeenewskannada/data1_url8_1_to_1110_477.txt new file mode 100644 index 0000000000000000000000000000000000000000..94eb3b4fe5480408a32a47d697709fd6d5bb9af9 --- /dev/null +++ b/zeenewskannada/data1_url8_1_to_1110_477.txt @@ -0,0 +1 @@ +ಕೇವಲ 'ಈ' ಒಂದು ಹಣ್ಣು ಬಳಸಿ ನಿಮ್ಮ ಪೂಜಾ ಕೊಠಡಿಯ ಪಾತ್ರೆಗಳನ್ನು ಹೊಳೆಯುವಂತೆ ಮಾಡಬಹುದು! ಹೇಗೆ ಗೊತ್ತಾ? : ನಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಸಾಮಾನ್ಯವಾಗಿ ನಾವು ಹಿತ್ತಾಳೆ ವಸ್ತುಗಳನ್ನು ಬಳಸುತ್ತೇವೆ. ಆದರೆ, ಈ ಹಿತ್ತಾಳೆ ವಸ್ತುಗಳು ನೀವು ಎಷ್ಟೇ ಉಜ್ಜಿದರು, ಮಂಕಾಗಿ ಕಾಣುತ್ತದೆ. ಇದಕ್ಕೆ ಪರಿಹಾರ ಇದೆ. ಈ ಒಂದು ಹಣ್ಣು ಬಳಸಿ ನಿಮ್ಮ ಮನೆಯ ಹಿತ್ತಾಳೆ ಪಾತ್ರೆಗಳನ್ನು ಹೊಲೆಯುವಂತೆ ಮಾಡಬಹುದು. ಹೇಗೆ? ತಿಳಿಯಲು ಮುಂದೆ ಓದಿ... : ನಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಸಾಮಾನ್ಯವಾಗಿ ನಾವು ಹಿತ್ತಾಳೆ ವಸ್ತುಗಳನ್ನು ಬಳಸುತ್ತೇವೆ. ಆದರೆ, ಈ ಹಿತ್ತಾಳೆ ವಸ್ತುಗಳು ನೀವು ಎಷ್ಟೇ ಉಜ್ಜಿದರು, ಮಂಕಾಗಿ ಕಾಣುತ್ತದೆ. ಇದಕ್ಕೆ ಪರಿಹಾರ ಇದೆ. ಈ ಒಂದು ಹಣ್ಣು ಬಳಸಿ ನಿಮ್ಮ ಮನೆಯ ಹಿತ್ತಾಳೆ ಪಾತ್ರೆಗಳನ್ನು ಹೊಲೆಯುವಂತೆ ಮಾಡಬಹುದು. ಹೇಗೆ? ತಿಳಿಯಲು ಮುಂದೆ ಓದಿ... ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಪೂಜಾ ಕೊಠಡಿ ಇರುವುದು ಸಾಮಾನ್ಯ. ಕೆಲವೊಂದು ಮನೆಯಲ್ಲಿ ದಿನವೂ ದೀಪ ಹಚ್ಚಿ ಪೂಜಿಸಿದರೆ ಇನ್ನೂ ಕೆಲವು ಮನೆಗಳಲ್ಲಿ ವಾರಕ್ಕೊಮ್ಮೆ ಅಥವಾ ಶುಕ್ರವಾರ ದೇವರ ಮನೆಯ ಎಲ್ಲಾ ಪಾತ್ರೆಗಳನ್ನು ತೊಳೆದು ಸ್ವಚ್ಛ ಗೊಳಿಸುವುದು ಸಾಮಾನ್ಯ. ಇನ್ನೂ ವಿಶೇಷ ಪೂಜೆ ಅಂದರೆ ಬಿಡಿ, ಗೃಹಿಣಿಯರು ತಮ್ಮ ಪೂಜಾ ಕೊಠಡಿಯ ಹಿತ್ತಾಳೆ ಪಾತ್ರೆಗಳನ್ನು ಹೊಳೆಯುವಂತೆ ಮಾಡಲು ಕೈ ಬಿದ್ದೋಗುವಂತೆ ಉಜ್ಜುತ್ತಾ ಕೂರುತ್ತಾರೆ. ಎಲ್ಲರ ಮನೆಯ ಪೂಜಾ ಕೊಠಡಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಪಾತ್ರೆಗಳೆಂದರೆ ಗಂಟೆ, ದೀಪ, ಆರತಿ, ಹಿತ್ತಾಳೆ ವಿಘ್ರವ ಇತ್ಯಾದಿ. ಬೇರೆ ಎಲ್ಲವೂ ಬಿಡಿ ಆದರೆ ದೀಪಗಳು ಮಾತ್ರ ಹಿತ್ತಳೆಯದ್ದನ್ನೆ ಹಲವು ಮನೆಗಳಲ್ಲಿ ಬಳಸಲಾಗುತ್ತದೆ. ಈ ದೀಪಗಳು ಉರಿಯುವ ಕಾರಣ ಇದರ ಬಣ್ಣ ಮಾಸಿ ಹೋಗುತ್ತದೆ, ಎಣ್ಣೆಯ ಜಿಡ್ಡಗಳಂತೂ ಬಿಡದೆ ನೆಲೆ ಊರಿ ಬಿಟ್ಟಿರುತ್ತದೆ. ಇವುಗಳಿಂದ ಜಿಡ್ಡನ್ನು ತೆಗೆದು ಹಾಕಿ ಹೊಳೆಯುವಂತೆ ಮಾಡುವುದು ತುಂಬಾನೆ ಕಷ್ಟದ ಸಂಗತಿ ಅಂತಲೇ ಹೇಳಬಹುದು. ಈ ಕಲೆಗಳನ್ನು ಹೋಗಲಾಡಿಸಲು ಗೃಹಿಣಿಯರು ಹಲವಾರು ಟಿಪ್ಸ್‌ ಹಾಗೂ ಹಲವು ಬಗೆಯ ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ, ಈ ಕಲೆಗಳನ್ನು ತೆಗೆದು ಹಾಕಲು ಇದ್ಯಾವುದು ಬೇಡ. ಕೇವಲ ಒಂದು ಹಣ್ಣು ಸಾಕು. ಹೌದು, ಹಿತ್ತಾಳೆಯ ಪಾತ್ರೆಗಳ ಮೇಲಿನ ಜಿಡ್ಡನ್ನು ಹೋಗಲಾಡಿಸಲು ಕೇವಲ ಒಂದು ಟೊಮ್ಯಾಟೋ ಹಣ್ಣು ಸಾಕು. ಆಚ್ಚರಿ ಎನಿಸಿದರೂ ಇದು ಸತ್ಯ. ಟೊಮ್ಯಾಟೋ ಹಣ್ಣು ಬಳಸಿ ಹಿತ್ತಾಳೆ ಪಾತ್ರೆಗಲನ್ನು ಸ್ವಚ್ಛಗೊಳಿಸಲು ಸುಲಭವಾದ ಮೂರು ಮಾರ್ಗಗಳಿವೆ. ಮೊದಲಿಗೆ ಹಿತ್ತಾಳೆ ದೀಪಗಳನ್ನು ನೀರಿನಲ್ಲಿ ನೆನೆಸಿಡಿ, ಸ್ವಲ್ಪ ಸಮಯದ ನಂತರ ಈ ಪಾತ್ರೆಗಳನ್ನು ನೀರಿನಿಂದ ಹೊರ ತೆಗೆದು ನಂತರ ಟೊಮ್ಯಾಟೋ ಸಿಪ್ಪೆ ಹಾಗೂ ತಿರುಳಿನಿಂದ ಚೆನ್ನಾಗಿ ಉಜ್ಜಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಹಿತ್ತಾಳೆ ಪಾತ್ರೆಗಳಲ್ಲಿನ ಕಲೆ ಮಾಯವಾಗುತ್ತದೆ. ಟೊಮ್ಯಾಟೋ ರಸವನ್ನು ಶೇಕರಿಸಿ ಅದರಲ್ಲಿ ಹಿತ್ತಾಲೆ ಪಾತ್ರೆಗಳನ್ನು 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಬಿಸಿ ನೀರಿನಲ್ಲಿ ಈ ಪಾತ್ರೆಗಳನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಕಲೆಗಳಷ್ಟ ಅಲ್ಲ ಪಾತ್ರೆಗಳನ್ನು ಹೊಳೆಯುವಂತೆ ಮಾಡುತ್ತದೆ. ಟೊಮ್ಯಾಟೋ ಅಷ್ಟೆ ಅಲ್ಲ ಟೊಮ್ಯಾಟೋ ಕೆಚಪ್‌ ಬಲಸಿ ಕೂ ನಿಮ್ಮ ಹಿತ್ತಾಲೆ ಪಾತ್ರೆಗಳನ್ನು ನೀವು ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ ನೀವು ಮೊದಲು ಹಿತ್ತಾಲೆ ಪಾತ್ರೆಗಳಿಗೆ ಕೆಚಪ್‌ ಅನ್ನು ಲೇಪಿಸಿ ಒಂದು ಗಂಟೆಗಳ ಕಾಲ ನೆನೆಯಲು ಬಿಡಿ, ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ಪಾತ್ರೆಗಳು ಪಳ ಪಳ ಹೊಳೆಯಲು ಆರಂಭಿಸುತ್ತದೆ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_478.txt b/zeenewskannada/data1_url8_1_to_1110_478.txt new file mode 100644 index 0000000000000000000000000000000000000000..bb4c69e8a738c3f4b44d318841f1dcd35701ecb6 --- /dev/null +++ b/zeenewskannada/data1_url8_1_to_1110_478.txt @@ -0,0 +1 @@ +ಬಾತ್‌ ರೂಮ್‌ನಲ್ಲಿ ಫೋನ್ ಬಳಸುತ್ತೀರಾ..? ಈ ವಿಚಾರ ತಿಳಿದರೆ ಜನ್ಮದಲ್ಲೇ ಬಳಸುವುದಿಲ್ಲ ಬಿಡಿ.. : ನೀವು ಬಾತ್ ರೂಂನಲ್ಲಿ ಫೋನ್ ಬಳಸುತ್ತಿದ್ದೀರಾ..? ಹೌದು.. ಅಂದ್ರೆ, ನೀವು ಇದನ್ನು ತಿಳಿದಿರಬೇಕು. ಆರೋಗ್ಯ ತಜ್ಞರ ಪ್ರಕಾರ, ಟಾಯ್ಲೆಟ್‌ ರೂಮ್‌ನಲ್ಲಿ ಫೋನ್ ಬಳಸುವುದರಿಂದ ಪೈಲ್ಸ್ ಉಂಟಾಗುತ್ತದೆಯಂತೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. ಓದಿ.. :ನಮ್ಮಲ್ಲಿ ಹಲವರು ಫೋನ್ ಅನ್ನು ಟಾಯ್ಲೆಟ್‌ ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಫೋನ್‌ ಬಳಸುವ ಮೂಲಕ ಸಮಯವನ್ನು ಕಳೆಯುತ್ತಾರೆ. ಆದರೆ, ಇದು ಆರೋಗ್ಯದ ದೃಷ್ಟಿಯಿಂದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಆಗುವ ಅನನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಈ ಅಭ್ಯಾಸದಿಂದ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ. ಮೊಬೈಲ್ ಪರದೆಯನ್ನು ಹತ್ತಿರದಿಂದ ನೋಡುವುದರಿಂದ ಕಣ್ಣಿಗೆ ಆಯಾಸ ಮತ್ತು ಕಣ್ಣುಗಳು ಕೆಂಪಾಗುವಂತಹ ಸಮಸ್ಯೆಗಳು ಉಂಟಾಗಬಹುದು. ಟಾಯ್ಲೆಟ್ ಸೀಟ್ ಮೇಲೆ ಕುಳಿತು ಮೊಬೈಲ್ ಬಳಸುವುದರಿಂದ ರೋಗಗಳು ಬರುವ ಸಾಧ್ಯತೆ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನೂ ಓದಿ: ಅಲ್ಲದೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಮೇಲಾಗಿ ತುಂಬಾ ಸಮಯ ಸೋಷಿಯಲ್ ಮೀಡಿಯಾ ಬಳಸುವುದರಿಂದ ಮನಸ್ಸಿಗೂ ಬೇಸರವಾಗುತ್ತದೆ. ಇದು ಖಿನ್ನತೆಗೆ ಕಾರಣವಾಗಬಹುದು. ಇದನ್ನು ಮಾಡುವುದರಿಂದ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತದೆ.. ಇದು ನಮ್ಮ ಸಂಬಂಧಗಳನ್ನು ಹಾಳು ಮಾಡುತ್ತದೆ. ಸಾಮಾನ್ಯವಾಗಿ, ಶೌಚ ಗೃಹದಲ್ಲಿ ಮೊಬೈಲ್ ಬಳಸುವುದನ್ನು ವೈಧ್ಯರು ಶಿಫಾರಸು ಮಾಡುವುದಿಲ್ಲ. ಕೆಲವೊಮ್ಮೆ ಫೋನ್ ಬಳಸುವ ಅಗತ್ಯವಿದ್ದಲ್ಲಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಬಳಸಬಹುದು. ಮೊದಲನೆಯದಾಗಿ ಬಾತ್‌ ರೂಮ್‌ನಲ್ಲಿ ಹೆಚ್ಚಿನ ಆರ್ದ್ರತೆಯ ಮಟ್ಟದಿಂದಾಗಿ ಮೊಬೈಲ್ ಶಾರ್ಟ್ ಸರ್ಕ್ಯೂಟ್ನ ಅಪಾಯವಿದೆ. ಹಾಗಾಗಿ ಆರ್ದ್ರತೆಯ ಮಟ್ಟ ಕಡಿಮೆ ಇದ್ದಾಗ ಫೋನ್ ಬಳಸಬೇಕು. ಇದನ್ನೂ ಓದಿ: ಸ್ನಾನ ಮಾಡುವಾಗ ಮೊಬೈಲ್ ಬಳಸಿದರೆ ಜಾರಿ ಬೀಳುವ ಅಪಾಯವಿದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾತ್ ರೂಂ ಫೋನ್ ಹೋಲ್ಡರ್ ಬಳಸುವುದು ತುಂಬಾ ಒಳ್ಳೆಯದು. ತೇವಾಂಶವು ಮೊಬೈಲ್ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ. ಆ ಸಮಯದಲ್ಲಿ ಫೋನ್ ಬಳಕೆಯಲ್ಲಿಲ್ಲದಿದ್ದರೆ ಉತ್ತಮ. ಆರೋಗ್ಯದ ಅಪಾಯಗಳು: ಬಾತ್ ರೂಂನಲ್ಲಿ ಹೆಚ್ಚು ಹೊತ್ತು ಫೋನ್ ಬಳಸುವುದರಿಂದ ಪೈಲ್ಸ್ ಬರುವ ಅಪಾಯವಿದೆ. ಜತೆಗೆ ಮಲ ಹೊರಸೂಸುವ ಜಾಗದಲ್ಲಿ ಊತವೂ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಗುದನಾಳದ ಪ್ರದೇಶದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ರಕ್ತ ಬರಬಹುದು. ಅಲ್ಲದೆ, ಅರ್ಧ ಗಂಟೆ ಅಥವಾ ನಲವತ್ತೈದು ನಿಮಿಷ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ. ಇದು ಕಾಲರಾ, ಟೈಫಾಯಿಡ್ ಮತ್ತು ಹೆಪಟೈಟಿಸ್‌ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_479.txt b/zeenewskannada/data1_url8_1_to_1110_479.txt new file mode 100644 index 0000000000000000000000000000000000000000..b02640b607dd983752d159b8fac500125d19bc47 --- /dev/null +++ b/zeenewskannada/data1_url8_1_to_1110_479.txt @@ -0,0 +1 @@ +ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆ : ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ. :ಅನೇಕ ಪ್ರಾಣಿಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇನ್ನು ಬೆಕ್ಕು ಕೂಡ ಅದೃಷ್ಟವನ್ನು ಸೂಚಿಸುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ಕೆಲವು ಬಣ್ಣದ ಬೆಕ್ಕುಗಳು ಹಲವಾರು ರೀತಿಯ ಸಂಕೇತಗಳನ್ನು ನೀಡುತ್ತದೆ. ಮನೆಗೆ ಅದೃಷ್ಟದ ಪ್ರಾಣಿ ಎಂದೇ ಬೆಕ್ಕನ್ನು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಇದು ಒಬ್ಬ ವ್ಯಕ್ತಿಗೆ ಶುಭ ಅಥವಾ ಅಶುಭ ಚಿಹ್ನೆಗಳನ್ನು ನೀಡುತ್ತದೆ. ಅನೇಕ ಜನರು ತಮ್ಮ ಮನೆಯಲ್ಲಿ ಬೆಕ್ಕುಗಳನ್ನು ಸಾಕಲು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಬೆಕ್ಕಿಗೆ ಸಂಬಂಧಿಸಿದ ಕೆಲವು ಚಿಹ್ನೆಗಳನ್ನು ನೋಡಿದರೆ ಅದು ನಿಮಗೆ ಶುಭ ಅಥವಾ ಅಶುಭ ಸಂಕೇತವನ್ನು ಸೂಚಿಸಬಹುದು. ಇದನ್ನೂ ಓದಿ: ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ. ಜ್ಯೋತಿಷ್ಯದ ದೃಷ್ಟಿಕೋನದಿಂದ, ಬೆಕ್ಕಿನ ಅಳು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಶುಭ ಕಾರ್ಯಗಳನ್ನು ಮಾಡಲು ಹೊರಟಾಗ ಬೆಕ್ಕಿನ ಕೂಗು ಕೇಳಿದರೆ, ನಿಮ್ಮ ಕೆಲಸದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ಎಂದರ್ಥ. ಅದೇ ಸಮಯದಲ್ಲಿ, ಬೆಕ್ಕುಗಳು ಜಗಳವಾಡುವುದನ್ನು ನೋಡಿದರೆ, ಕುಟುಂಬದಲ್ಲಿ ಅಪಶ್ರುತಿಯ ಪರಿಸ್ಥಿತಿ ಇರಬಹುದು ಎಂದರ್ಥ. ಇನ್ನು ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ, ಅದು ತುಂಬಾ ಮಂಗಳಕರ ಸಂಕೇತವಾಗಿದೆ. ಇದರರ್ಥ ಶೀಘ್ರದಲ್ಲೇ ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ಬಿಳಿ ಬೆಕ್ಕು ಮನೆಗೆ ಬಂದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಯು ಹೊರಹಾಕಲ್ಪಡುತ್ತದೆ ಮತ್ತು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದು ಹೇಳಲಾಗುತ್ತದೆ. ಇನ್ನು ಕಪ್ಪು ಬೆಕ್ಕು ಮನೆಗೆ ಬಂದರೆ ನಕಾರಾತ್ಮಕತೆಯು ನಿಮ್ಮ ಮನೆಗೆ ಪ್ರವೇಶಿಸಬಹುದು ಎಂದರ್ಥ. ಇದನ್ನೂ ಓದಿ: ಸೂಚನೆ: 'ಈ ಲೇಖನದಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿ/ವಿಷಯ/ಲೆಕ್ಕಾಚಾರಗಳ ನಿಖರತೆ ಅಥವಾ ವಿಶ್ವಾಸಾರ್ಹತೆ ಖಾತರಿಯಿಲ್ಲ. ಈ ಮಾಹಿತಿಯನ್ನು ವಿವಿಧ ಮಾಧ್ಯಮಗಳು/ಜ್ಯೋತಿಷಿಗಳು/ ಪಂಚಾಂಗ/ಉಪದೇಶಗಳು/ನಂಬಿಕೆಗಳು/ಧಾರ್ಮಿಕ ಗ್ರಂಥಗಳಿಂದ ಸಂಗ್ರಹಿಸಿ ನಿಮ್ಮ ಮುಂದಿಡಲಾಗಿದೆ. ನಮ್ಮ ಗುರಿ ಕೇವಲ ಮಾಹಿತಿಯನ್ನು ಒದಗಿಸುವುದು, ಜೀ ಕನ್ನಡ ನ್ಯೂಸ್‌ ಇದನ್ನು ಖಾತರಿಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_48.txt b/zeenewskannada/data1_url8_1_to_1110_48.txt new file mode 100644 index 0000000000000000000000000000000000000000..9484bd0ea41dd66c59aca116d473575ff42daad9 --- /dev/null +++ b/zeenewskannada/data1_url8_1_to_1110_48.txt @@ -0,0 +1 @@ +ಕಲ್ಪತರು ನಾಡಿನ ಜನರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇ ಇಲಾಖೆ: ಇನ್ಮುಂದೆ ಈ ರೈಲ್ವೆ ನಿಲ್ದಾಣದಲ್ಲೂ ನಿಲ್ಲುತ್ತೇ ವಂದೇ ಭಾರತ್ ಎಕ್ಸ್‌ಪ್ರೆಸ್ : ಬೆಂಗಳೂರು -ಧಾರವಾಡ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್‌ ರೈಲು ಇಂದಿನಿಂದ ತುಮಕೂರಿನಲ್ಲೂ ನಿಲುಗಡೆಗೆ ನೀಡಲಿದೆ. :ಕಲ್ಪತರು ನಾಡು ತುಮಕೂರು ಜಿಲ್ಲೆಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇಂದಿನಿಂದ ತುಮಕೂರಿನ ರೈಲ್ವೆ ನಿಲ್ದಾಣದಿಂದಲೂ "ವಂದೇ ಭಾರತ್ ಎಕ್ಸ್‌ಪ್ರೆಸ್" ( ) ಸಂಚರಿಸಲಿದೆ. ಹೌದು, ಬೆಂಗಳೂರು -ಧಾರವಾಡ ನಡುವೆ ಸಂಚಾರ ನಡೆಸುತ್ತಿರುವ( ) ಇಂದಿನಿಂದ ತುಮಕೂರಿನಲ್ಲೂ ನಿಲುಗಡೆಗೆ ನೀಡಲಿದೆ. ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಇಂದು (ಆಗಸ್ಟ್ 23) ಸಂಜೆ ತುಮಕೂರಿನಲ್ಲಿ ವಂದೇ ಭಾರತ್‌ ರೈಲು ಸೇವೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇದನ್ನೂ ಓದಿ- ಈ‌ ಕುರಿತುತಮ್ಮ ಅಧಿಕೃತ ‌ ಖಾತೆಯಲ್ಲಿ‌( ) ಮಾಹಿತಿ‌ ಹಂಚಿಕೊಂಡಿದ್ದು ವಂದೇ ಭಾರತ್‌ ರೈಲು ತುಮಕೂರಿನಲ್ಲಿ ಇಂದು ಸಂಜೆ 6.18ಕ್ಕೆ ರೈಲು ಮೊದಲ ಸ್ಟಾಪ್‌ ನೀಡಲಿದೆ. ಆ ಬಳಿಕ ಆಗಸ್ಟ್‌ 24 ರಿಂದ ಧಾರವಾಡಕ್ಕೆ ತೆರಳುವಾಗ ಹಾಗೂ ಧಾರವಾಡದಿಂದ ಹಿಂದಿರುಗುವಾಗ ಬೆಳಗ್ಗೆ ಹಾಗೂ ಸಂಜೆ ನಿಲುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ಕಾರ್ಯಕ್ರಮಕ್ಕೆ ತುಮಕೂರು ಲೋಕಸಭಾ ಕ್ಷೇತ್ರದ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. ರೈಲಿನ ವೇಳಾಪಟ್ಟಿ ಬದಲಾವಣೆ:* ರೈಲು ಸಂಖ್ಯೆ 20662 ಧಾರವಾಡ-ಕೆ.ಎಸ್.ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಸಂಜೆ 6.18/6.20 ಘಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಉಳಿದಂತೆ ಎಲ್ಲಾ ನಿಲ್ದಾಣಗಳ ಸಮಯ ಈ ಹಿಂದಿನಂತೆ ಇರಲಿದೆ. ಇದನ್ನೂ ಓದಿ- * ರೈಲು ಸಂಖ್ಯೆ 20661 ಕೆ.ಎಸ್.ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಬೆಳಿಗ್ಗೆ 6:32/ಘಂಟೆಗೆ ಆಗಮಿಸಿ 6:34 ಗಂಟೆಗೆ ನಿರ್ಗಮಿಸಲಿದೆ. ಉಳಿದಂತೆ ಎಲ್ಲಾ ನಿಲ್ದಾಣಗಳ ಸಮಯ ಈ ಹಿಂದಿನಂತೆ ಇರಲಿದೆ ಎಂದು ತಿಳಿದು ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_480.txt b/zeenewskannada/data1_url8_1_to_1110_480.txt new file mode 100644 index 0000000000000000000000000000000000000000..8cfa0124151708a8f76c34fd29c8914cb4abcd6e --- /dev/null +++ b/zeenewskannada/data1_url8_1_to_1110_480.txt @@ -0,0 +1 @@ +ಅಡುಗೆ ಮನೆಯಲ್ಲಿ ಸಿಗುವ ಈ ಪದಾರ್ಥಗಳನ್ನು ಬಳಸಿ ಕೊರಿಯನ್‌ ಗ್ಲಾಸ್‌ ಸ್ಕಿನ್‌ ಪಡೆಯಬಹುದು!ಜಸ್ಟ್‌ ಹೀಗೆ ಮಾಡಿ : ಪ್ರತಿಯೊಬ್ಬರೂ ಸುಂದರವಾಗಿರಲು ಬಯಸುತ್ತಾರೆ. ಇದಕ್ಕಾಗಿ ಅನೇಕ ಪ್ರಯತ್ನಗಳನ್ನುಮಾಡುತ್ತಾರೆ. ಹಲವಾರು ಸ್ಕಿನ್‌ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಅದರಲ್ಲೂ ಕೊರಿಯನ್‌ನಂತಹ ಗ್ಲಾಸ್‌ ಸ್ಕಿನ್‌ ಪಡೆಯುವುದು ಎಲ್ಲರ ಕನಸು ಅಂತಲೇ ಹೇಳಬಹುದು. ಆದರೆ, ನೀವು ಮನೆಯಲ್ಲಿ ಸಿಗುವ ಈ ಪದಾರ್ಥಗಳನ್ನು ಬಳಸಿ ಕೊರಿಯನ್‌ ಗ್ಲಾಸ್‌ ಸ್ಕಿನ್‌ ಪಡೆಯಬಹುದು. ಹೇಗೆ ಗೊತ್ತಾ? ತಿಳಿಯಲು ಮುಂದೆ ಓದಿ... :ಪ್ರತಿಯೊಬ್ಬರೂ ಸುಂದರವಾಗಿರಲು ಬಯಸುತ್ತಾರೆ. ಇದಕ್ಕಾಗಿ ಅನೇಕ ಪ್ರಯತ್ನಗಳನ್ನುಮಾಡುತ್ತಾರೆ. ಹಲವಾರು ಸ್ಕಿನ್‌ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಅದರಲ್ಲೂ ಕೊರಿಯನ್‌ನಂತಹ ಗ್ಲಾಸ್‌ ಸ್ಕಿನ್‌ ಪಡೆಯುವುದು ಎಲ್ಲರ ಕನಸು ಅಂತಲೇ ಹೇಳಬಹುದು. ಆದರೆ, ನೀವು ಮನೆಯಲ್ಲಿ ಸಿಗುವ ಈ ಪದಾರ್ಥಗಳನ್ನು ಬಳಸಿ ಕೊರಿಯನ್‌ ಗ್ಲಾಸ್‌ ಸ್ಕಿನ್‌ ಪಡೆಯಬಹುದು. ಹೇಗೆ ಗೊತ್ತಾ? ತಿಳಿಯಲು ಮುಂದೆ ಓದಿ... ಕೊರಿಯಾನ್‌ ಗ್ಲಾಸ್‌ ಸ್ಕಿನ್‌ ನೋಡಿದ ತಕ್ಷಣ ತಮಗೂ ಅಂತಹ ಚರ್ಮ ಇದ್ದರೆ ಎಷ್ಟು ಚೆಂದ ಅನಿಸುತ್ತದೆ. ಫೀಡ್‌ಗಳನ್ನು ನೋಡುವಾಗ, ಕೊರಿಯನ್ ಸೌಂದರ್ಯದ ಪ್ರವೈತ್ತಿಗಳ ಸದಾ ಟ್ರೆಂಡಿಂಗ್‌ನಲ್ಲಿ ಕಾಣುತ್ತವೆ. ಕೊರಿಯನ್ನರು ತಮ್ಮ ಸುಂದರವಾದ ಚರ್ಮಕ್ಕೆ ಹೆಸರುವಾಸಿಯಾಗಿದ್ದಾರೆ. ಅವರನ್ನು ನೋಡಿದರೆ.. ಚೆಂದ ಅನ್ನಿಸುತ್ತದೆ. ಅನೇಕ ಭಾರತೀಯರು ಸಹ ಅಂತಹ ಚರ್ಮವನ್ನು ಹೊಂದಲು ಬಯಸುತ್ತಾರೆ. ಅಲೋ ವೆರಾಇದು ಮೊಡವೆ, ಇತರ ಚರ್ಮದ ಪರಿಸ್ಥಿತಿಗಳಿಗೆ ಆರ್ಧ್ರಕ, ಎಫ್ಫೋಲಿಯೇಟಿಂಗ್ ಮತ್ತು ಚರ್ಮವನ್ನು ಮೃದುಗೊಳಿಸುವ ಮೂಲಕ ಸಹಾಯ ಮಾಡುತ್ತದೆ. ನಾವು ಇದನ್ನು ನಿಯಮಿತವಾಗಿ ಮುಖಕ್ಕೆ ಬಳಸಬಹುದು. ನಿಮ್ಮ ಮುಖಕ್ಕೆ ಅಲೋವೆರಾ ಜೆಲ್‌ ಹಚ್ಚಿ ಒಂದು ಗಂಟೆಯ ಕಾಲ ಹಾಗೇಯೆ ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ಎಫ್ಫೋಲಿಯೇಟ್‌ ಅಗುತ್ತದೆ. ಜೇನುತ್ವಚೆಯ ಆರೈಕೆಗೆ ಜೇನು ಉತ್ತಮ. ನಿಮ್ಮ ಚರ್ಮಕ್ಕೆ ಜೇನುತುಪ್ಪವನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಇದು ನಿಮ್ಮ ಚರ್ಮದ ಆರೋಗ್ಯವನ್ನು ಅಭಿವೃದ್ದಿ ಪಡಿಸುತ್ತದೆ. ಹೊಳೆಯುವ ಆರೋಗ್ಯಕರ, ತಾರುಣ್ಯದಿಂದ ಕಾಣುವ ಚರ್ಮವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಮುಖಕ್ಕೆ ಜೇನುತುಪ್ಪವನ್ನು ಹಚ್ಚುವುದರಿಂದ ಹೆಚ್ಚು ಸಮಯ ಸಿಗುತ್ತದೆ. 10 ಅಥವಾ 15 ನಿಮಿಷಗಳ ಕಾಲ ಚರ್ಮಕ್ಕೆ ಜೇನುತುಪ್ಪವನ್ನು ಅನ್ವಯಿಸುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಅಕ್ಕಿ ನೀರುಅಕ್ಕಿ ನೀರನ್ನು ದಿನಕ್ಕೆ ಎರಡು ಬಾರಿ ಚರ್ಮದ ಟೋನರ್ ಆಗಿ ಅಥವಾ ದಿನಕ್ಕೆ ಒಮ್ಮೆ ಮುಖಕ್ಕೆ ಮಾಸ್ಕ್‌ ಆಗಿ ಬಲಸುವುದರಿಂದ ಇದು ನಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಯ ಮಾಡುತ್ತದೆ. ಮೊದಲು ಅಕ್ಕಿಯನ್ನು ತೊಳೆದು ನಂತರ ನೀರಿನಲ್ಲಿ ಅಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ. ನಂತರ ನೀರನ್ನು ಪ್ರತ್ಯೇಕವಾಗಿ ಸೋಸಿಕೊಂಡು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ, ನಂತರ ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ನಮ್ಮ ಮುಕವನ್ನು ತೊಳೆಯಿರಿ. ಹಸಿರು ಚಹಾಹಸಿರು ಚಹಾವು ವಿಟಮಿನ್ ಇ ನಿಂದ ಸಮೃದ್ಧವಾಗಿದೆ. ಇದು ಚರ್ಮದ ಹೊಸ ಕೋಶಗಳನ್ನು ಉತ್ತೇಜಿಸುವ ಮೂಲಕ ಚರ್ಮವನ್ನು ಮೃದುಗೊಳಿಸುತ್ತದೆ, ಈ ಮೂಲಕ ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್‌ ಬಿ2 ಸಹ ಇರುವುದರಿಂದ ಇದು ನಿಮ್ಮ ಚರ್ಮವನ್ನು ಯೌವ್ವನದಿಂದ ಕೂಡಿರುವಂತೆ ಮಾಡುತ್ತದೆ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_481.txt b/zeenewskannada/data1_url8_1_to_1110_481.txt new file mode 100644 index 0000000000000000000000000000000000000000..ea3feebd86e326f23a9c02a764f4bf1ca3f02315 --- /dev/null +++ b/zeenewskannada/data1_url8_1_to_1110_481.txt @@ -0,0 +1 @@ +ಸಾಸಿವೆ ಎಣ್ಣೆಯಲ್ಲಿ ಇದನ್ನು ಬೆರೆಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುತ್ತೆ! ಡ್ಯಾಂಡ್ರಫ್‌ ಸಮಸ್ಯೆ ಕೂಡ ಇರಲ್ಲ!! : ಇಂದಿನ ವೇಗದ ಜೀವನ ನಮ್ಮ ಆಹಾರ ಕ್ರಮದ ಮೇಲೂ ಪರಿಣಾಮ ಬೀರಿದೆ. ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕಿದ್ದನ್ನು ಏನೂ ಯೋಚಿಸದೇ ತಿನ್ನುತ್ತೇವೆ. ಅದು ನಮ್ಮ ಆರೋಗ್ಯಕ್ಕೆ ಹಾನಿಕರ ಕೂಡ. ಇದರಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲಿ ಈ ಬಿಳಿ ಕೂದಲಿನ ಸಮಸ್ಯೆಯೂ ಒಂದು.. : ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಬಣ್ಣಗಳನ್ನು ಹಚ್ಚುವುದನ್ನು ತಪ್ಪಿಸಲು ನೀವು ಬಯಸಿದರೆ, ನಿಮ್ಮ ಕೂದಲಿಗೆ ಹಲವಾರು ವಿಧಾನಗಳಲ್ಲಿ ಮನೆಯಲ್ಲಿಯೇ ಕಪ್ಪು ಬಣ್ಣ ಹಚ್ಚಬಹುದು. ಅರಿಶಿನ ಮತ್ತು ಸಾಸಿವೆ ಎಣ್ಣೆಯಿಂದ ಕೂದಲಿಗೆ ನೈಸರ್ಗಿಕ ಹೇರ್ ಡೈ ಮಾಡುವುದು ಹೇಗೆ ಎಂದು ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ಇದನ್ನೂ ಓದಿ- ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾಸಿವೆ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನೂ ಓದಿ- ಹೇರ್‌ ಡೈ ಮಾಡುವ ವಿಧಾನ:ಹೇರ್ ಡೈ ಮಾಡಲು ನಿಮಗೆ 3-4 ಟೇಬಲ್ಸ್ಪೂನ್ ಸಾಸಿವೆ ಎಣ್ಣೆ ಬೇಕಾಗುತ್ತದೆ. ಕಬ್ಬಿಣದ ಪ್ಯಾನ್ ಅಥವಾ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಮತ್ತು ಗ್ಯಾಸ್ ಮೇಲೆ ಬಿಸಿ ಮಾಡಿ. ಎಣ್ಣೆಯಲ್ಲಿ 2 ಚಮಚ ಅರಿಶಿನ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ನೀವು ಅರಿಶಿನವನ್ನು ಕಡಿಮೆ ಉರಿಯಲ್ಲಿ ಬೇಯಿಸಬೇಕು, ಇಲ್ಲದಿದ್ದರೆ ಅದು ಸುಟ್ಟು ಕಪ್ಪು ಕಪ್ಪಾಗುತ್ತದೆ. ಅರಿಶಿನ ಮತ್ತು ಎಣ್ಣೆಯ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಿದಾಗ ಗ್ಯಾಸ್‌ ಆಫ್‌ ಮಾಡಿ.. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಸಿದು ಸ್ವಲ್ಪ ತಣ್ಣಗಾಗಲು ಇಡಿ. ವಿಟಮಿನ್ ಇ 1 ಕ್ಯಾಪ್ಸುಲ್ ಸೇರಿಸಿ.ಇದು ಬಿಳಿ ಕೂದಲಿನ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ.. ಇದನ್ನು 2 ಗಂಟೆಗಳ ಕಾಲ ಹಚ್ಚಿ.. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿಯಾದರೂ ಇದನ್ನು ಕೂದಲಿಗೆ ಹಚ್ಚಿದರೇ.... ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_482.txt b/zeenewskannada/data1_url8_1_to_1110_482.txt new file mode 100644 index 0000000000000000000000000000000000000000..c66780478d281b689ac66ca1864fc43b020f1d81 --- /dev/null +++ b/zeenewskannada/data1_url8_1_to_1110_482.txt @@ -0,0 +1 @@ +: ಪುರುಷರ ಬೊಕ್ಕ ತಲೆಗೆ ಕಾರಣವೇನು? ಇಲ್ಲಿದೆ ಸರಳ ಉತ್ತರ : ಪ್ರತಿದಿನ ಕೂದಲಿಗೆ ಶಾಂಪೂ ಹಚ್ಚಿಕೊಳ್ಳುವುದರಿಂದ ಕೂದಲು ಒಣಗುತ್ತದೆ ಅಂತಾ ಕೆಲವರು ಭಾವಿಸುತ್ತಾರೆ. ಆದರೆ ಶಾಂಪೂ ಹಾಕದಿದ್ದರೆ ತಲೆಯಲ್ಲಿ ಬೆವರು, ಕೊಳೆ ಸೇರಿಕೊಳ್ಳುತ್ತದೆ. ಪರಿಣಾಮ ಕೂದಲು ಉದುರಲು ಪ್ರಾರಂಭಿಸುತ್ತದೆ. :ಕೂದಲು ಉದುರುವ ಸಮಸ್ಯೆ ಇಂದಿನ ಯುವಕ-ಯುವತಿಯರಲ್ಲಿ ಸಾಮನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಪುರುಷರಲ್ಲಿ ಬೋಳು ತಲೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಲಾಗುತ್ತದೆ. ಎಷ್ಟೇ ಎಣ್ಣೆ, ಶಾಂಪೂ, ಕಂಡೀಷನರ್ ಬಳಸಿದರೂ ಬೊಕ್ಕ ತಲೆ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲವೇ? ಗಿಡಮೂಲಿಕೆಗಳ ಸೌಂದರ್ಯವರ್ಧಕಗಳು ಕೆಲಸಕ್ಕೆ ಬರುತ್ತಿಲ್ಲವೇ? ಹಾಗಾದ್ರೆ ಇಂದು ನಾವು ತಿಳಿಸುವ ಈ ಸರಳ ಸಲಹೆಗಳನ್ನು ಪಾಲಿಸಿರಿ. ಇದನ್ನೂ ಓದಿ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_483.txt b/zeenewskannada/data1_url8_1_to_1110_483.txt new file mode 100644 index 0000000000000000000000000000000000000000..4d99cda5a6ac68aa9799aa4cc06878d4d1c619c4 --- /dev/null +++ b/zeenewskannada/data1_url8_1_to_1110_483.txt @@ -0,0 +1 @@ +: ರೋಸ್ ವಾಟರ್ ಅನ್ನು ಈ ರೀತಿ ಬಳಸಿದ್ರೆ 30 ದಾಟಿದ್ರು ಯಂಗ್ ಆಗೇ ಕಾಣಬಹುದು! : ಬದಲಾದ ಋತುಮಾನ, ಜೀವನಶೈಲಿಯಿಂದಾಗಿ ಚರ್ಮದ ಸಮಸ್ಯೆಗಳು ಸರ್ವೇ ಸಾಮಾನ್ಯ. ಇದರಿಂದಾಗಿ ಅತಿ ಸಣ್ಣ ವಾಯಸಿನಲ್ಲೇ ಕೆಲವರು ವಯಸ್ಸಾದವರಂತೆ ಕಾಣಿಸುತ್ತಾರೆ. ಆದರೆ, ರೋಸ್ ವಾಟರ್ ಬಳಸಿ ನಿಮ್ಮ ತ್ವಚೆ ಸದಾ ಯೌವನಭರಿತವಾಗಿರುವಂತೆ ಮಾಡಬಹುದು. :ಸುಂದರವಾದ ತ್ವಚೆ ಪಡೆಯಬೇಕು. ವಯಸ್ಸು 30-40 ದಾಟಿದ್ರು ಕೂಡ ಸದಾ ಯಂಗ್ ಆಗಿ ಕಾಣ್ಬೇಕು ಅಂತ ಬಯಸುವವರಿಗೆ ರೋಸ್ ವಾಟರ್ ರಾಮಬಾಣ ಎಂತಲೇ ಹೇಳಬಹುದು. ತ್ವಚೆಗೆ ರೋಸ್ ವಾಟರ್:ನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ನಂಜುನಿರೋಧಕ ಮತ್ತು ಬ್ಯಾ ಕ್ಟೀ ರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದಲ್ಲಿನ ಸುಕ್ಕು, ಗೆರೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ನಿಯಮಿತವಾಗಿ ರೋಸ್ ವಾಟರ್ ಬಳಕೆಯಿಂದ ( ) ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಿ ಸುಂದರವಾದ ಕಾಂತಿಯುತ ಚರ್ಮವನ್ನು ಹೊಂದಲು ಪ್ರಯೋಜನಕಾರಿ ಆಗಿದೆ. ತ್ವಚೆಗೆ ರೋಸ್ ವಾಟರ್ ( ) ಪ್ರಯೋಜನಗಳೆಂದರೆ... ಮೊಡವೆ ನಿಯಂತ್ರಣ:ರೋಸ್ ವಾಟರ್ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ನಿತ್ಯ ರಾತ್ರಿ ಮಲಗುವ ಮೊದಲು ಹತ್ತಿ ಉಂಡೆಗೆ ರೋಸ್ ವಾಟರ್ ಹಾಕಿ ಇದರಿಂದ ಮುಖವನ್ನು ಸ್ವಚ್ಛಗೊಳಿಸಿದರೆ( ), ಚರ್ಮದ ಬಣ್ಣವೂ ಸುಧಾರಿಸುವಂತೆ ಮಾಡುತ್ತದೆ. ಇದನ್ನೂ ಓದಿ- ಅಲರ್ಜಿಗೆ ಪರಿಹಾರ:ರೋಸ್ ವಾಟರ್ ಬಳಕೆಯಿಂದ ಚರ್ಮದ ( ) ಸಾಮಾನ್ಯ ಸಮಸ್ಯೆಗಳಾದ ಚರ್ಮದ ದದ್ದು, ಉರಿ, ಅಲರ್ಜಿಯಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ಅಷ್ಟೇ ಅಲ್ಲ, ಇದು ಆರೋಗ್ಯಕರ ಕಾಂತಿಯುತ ಚರ್ಮವನ್ನು ಹೊಂದಲು ತುಂಬಾ ಪ್ರಯೋಜನಕಾರಿ ಆಗಿದೆ. ಚರ್ಮಕ್ಕೆ ನೈಸರ್ಗಿಕ ಸಂಕೋಚಕ:ನಿಯಮಿತವಾಗಿ ತ್ವಚೆಗೆ ರೋಸ್ ವಾಟರ್ ಬಳಕೆಯಿಂದ ಇದು ಚರ್ಮವನ್ನು ಟೋನ್ ಮಾಡಿ, ಮುಖದಲ್ಲಿನ ರಂಧ್ರ ಗಳನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿ ಆಗಿದ್ದು ಚರ್ಮಕ್ಕೆ ನೈಸರ್ಗಿಕ ಸಂಕೋಚಕವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ- ಚರ್ಮವನ್ನು ಹೈಡ್ರೀಕರಿಸಲು:ತ್ವಚೆಗೆ ರೋಸ್ ವಾಟರ್ ಬಳಕೆಯಿಂದ ಇದು ಚರ್ಮವನ್ನು ಹೈಡ್ರೀಕರಿಸಿ, ಆರೋಗ್ಯಕರ ಸುಂದರ ತ್ವಚೆಯನ್ನು ಪಡೆಯಲು ಸಹಕಾರಿ ಆಗಿದೆ. ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_484.txt b/zeenewskannada/data1_url8_1_to_1110_484.txt new file mode 100644 index 0000000000000000000000000000000000000000..f7031e78a3a63973ff0b586158b58f4009d470db --- /dev/null +++ b/zeenewskannada/data1_url8_1_to_1110_484.txt @@ -0,0 +1 @@ +ಪ್ರತಿ ದಿನ ಸೇಬು ತಿಂದರೆ ಅಷ್ಟೇ ಅಲ್ಲ, ಬೆಳಿಗ್ಗೆ 5 ಗಂಟೆಗೆ ಎದ್ದರೂ ಡಾಕ್ಟರಿಂದ ದೂರವಿರಬಹುದು..! ಏಕೆ ಗೊತ್ತೆ..? : ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಏಳುವುದರಿಂದ ಹಲವಾರು ಪ್ರಯೋಜನಗಳಿವೆ.. ಅದಕ್ಕಾಗಿ ಮನೆಯಲ್ಲಿ ಪೋಷಕರು, ಹಿರಿಯರು ಬೇಗ ಎದ್ದೇಳಿ ಅಂತ ನಿಮ್ಮ ಹಾಸಿಗೆ ಎಳೆದು ಎಬ್ಬಿಸುತ್ತಿರುತ್ತಾರೆ.. ಹಾಗಿದ್ರೆ ಬೆಳಿಗ್ಗೆ ಎಳುವುದರಿಂದ ಲಭಿಸುವ ಆರೋಗ್ಯ ಪ್ರಯೋಜನೆಗಳು ಏನು..? ಬನ್ನಿ ತಿಳಿಯೋಣ.. :ಮುಂಜಾನೆ ಬೇಗ ಏಳುವ ಅಭ್ಯಾಸವು ನಮ್ಮ ಪೂರ್ವಜರಿಂದ ಬಂದಿರುವ ಅದ್ಭುತವಾದ ಆರೋಗ್ಯ ರಹಸ್ಯ. ಮುಂಜಾನೆ ಬೇಗ ಏಳುವುದರಿಂದ ದೇಹವು ಹೆಚ್ಚು ಕ್ರಿಯಾಶೀಲ ಮತ್ತು ಆರೋಗ್ಯಕರವಾಗಿರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆಯುರ್ವೇದ ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುವುದರಿಂದ ದೇಹವು ಸೂಪರ್ ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ. ದೇಹ ದುರಸ್ತಿ:ನಿದ್ರೆಯ ಸಮಯದಲ್ಲಿ ದೇಹವು ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತದೆ. ಬೆಳಿಗ್ಗೆ ಬೇಗನೆ ಎದ್ದೇಳುವುದು ಈ ದುರಸ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಇದರಿಂದ ದಿನವಿಡೀ ಚಟುವಟಿಕೆಯಿಂದ ಇರಲು ನಮಗೆ ಶಕ್ತಿ ಸಿಗುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಏಳಲು ಪ್ರಯತ್ನಿಸಿ.. ಇದನ್ನೂ ಓದಿ: ಮೆದುಳಿಗೆ ಆಮ್ಲಜನಕ:ಮುಂಜಾನೆ ಸುತ್ತಲಿನ ವಾತಾವರಣ ಶಾಂತವಾಗಿರುತ್ತದೆ. ಈ ಸಮಯದಲ್ಲಿ ಉಸಿರಾಟವು ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ. ಇದರಿಂದ ನಮ್ಮ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಉತ್ತಮ ಜೀರ್ಣಕ್ರಿಯೆ:ಬೆಳಗ್ಗೆ ಬೇಗ ಎದ್ದು ವಾಕಿಂಗ್ ಹೋಗುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ತೂಕದ ಸಮಸ್ಯೆಯಿಂದ ಬಳಲುತ್ತಿರುವವರು, ಬೆಳಿಗ್ಗೆ ಎದ್ದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು... ದೇಹದಲ್ಲಿನ ಕೊಬ್ಬು ಸರಳವಾಗಿ ಕರಗುತ್ತದೆ. ಇದನ್ನೂ ಓದಿ: ಸ್ನಾಯು ಶಕ್ತಿ:ಮುಂಜಾನೆ ಸ್ವಲ್ಪ ವ್ಯಾಯಾಮ ಮಾಡಿದರೆ ಸ್ನಾಯುಗಳು ಬಲಗೊಳ್ಳುತ್ತವೆ. ದೇಹವು ಕ್ರಿಯಾಶೀಲವಾಗಿರುತ್ತದೆ. ಆರೋಗ್ಯಕರ ಸ್ನಾಯುಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು. ಅಲ್ಲದೆ, ಬೆಳಗ್ಗೆ ಏಳುವುದರಿಂದ ಮನಸ್ಸು ಶಾಂತವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ.. ರೋಗನಿರೋಧಕ ಶಕ್ತಿ:ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಅನಾರೋಗ್ಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಮುಂಜಾನೆ ಬೇಗ ಏಳುವ ಅಭ್ಯಾಸ ರೂಪಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಕ್ರಮೇಣ ಈ ಅಭ್ಯಾಸವು ನಿಮ್ಮ ಜೀವನದ ಭಾಗವಾಗುತ್ತದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_485.txt b/zeenewskannada/data1_url8_1_to_1110_485.txt new file mode 100644 index 0000000000000000000000000000000000000000..9ed2c98dcad877c9cf20a82dc8a74acb4a2b6355 --- /dev/null +++ b/zeenewskannada/data1_url8_1_to_1110_485.txt @@ -0,0 +1 @@ +: ಹಾವು ಕಚ್ಚಿದರೆ ತಕ್ಷಣ ಏನು ಮಾಡಬೇಕು? ಈ ಒಂದು ಕೆಲಸದಿಂದ ಪ್ರಾಣವನ್ನೇ ಉಳಿಸಬಹುದು : ಹಾವನ್ನು ಕಂಡರೆ ಕೆಲವರು ಗಾಬರಿಯಾಗುತ್ತಾರೆ. ಆಕಸ್ಮಿಕವಾಗಿ ಹಾವು ಕಚ್ಚಿದರೆ ಜೀವ ಉಳಿಸುವುದು ಹೇಗೆ ಗೊತ್ತಾ..? :ಹಾವು ಕಡಿತಕ್ಕೆ ಒಳಗಾದವರನ್ನು ರಕ್ಷಿಸಲು ಬಾಯಿಯಿಂದ ವಿಷವನ್ನು ತೆಗೆದುಕೊಳ್ಳುವುದು, ಕಚ್ಚಿದ ಸ್ಥಳವನ್ನು ಕೆಲವು ರೀತಿಯ ಕಲ್ಲುಗಳಿಂದ ಉಜ್ಜುವುದು, ಗಿಡಮೂಲಿಕೆಗಳ ಔಷಧಗ ಹಚ್ಚುವುದು ಎಲ್ಲವೂ ಪ್ರಾಣಕ್ಕೆ ಕುತ್ತು ತರುತ್ತವೆ. ಹಾವು ಕಡಿತಕ್ಕೆ ಒಳಗಾದವರು ಪ್ರಾಣ ಕಳೆದುಕೊಳ್ಳುವ ಭೀತಿಯಿಂದ ತೀವ್ರ ಒತ್ತಡದಲ್ಲಿರುತ್ತಾರೆ. ಆದರೆ ಎಲ್ಲಾ ಹಾವುಗಳು ವಿಷಕಾರಿಯಲ್ಲ. ನಿಮ್ಮನ್ನು ಕಚ್ಚಿದ ಹಾವು ಯಾವುದು ಎಂದು ತಿಳಿದುಕೊಂಡರೆ ಚಿಕಿತ್ಸೆ ಸುಲಭವಾಘಿ ಬಿಡುತ್ತದೆ. ವ್ಯಕ್ತಿ ತನಗೆ ಕಚ್ಚಿದ ಹಾವನ್ನು ಗುರುತಿಸಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇದು ವಿಷಕಾರಿಯಲ್ಲದಿದ್ದರೆ ಚಿಂತಿಸಬೇಕಾಗಿಲ್ಲ. ವಿಷಕಾರಿ ಹಾವು ಕಚ್ಚಿದರೂ ಗಾಬರಿಯಾಗದೆ ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೆ ಪ್ರಾಣ ಉಳಿಸಬಹುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಟಿವೆನಮ್ ಚುಚ್ಚುಮದ್ದು ಲಭ್ಯವಿರುತ್ತದೆ. ಪ್ರಥಮ ಚಿಕಿತ್ಸೆ ಹೇಗೆ... 1. ಮೊದಲು ಆ ಸ್ಥಳದಿಂದ ಹಾವು ಕಚ್ಚಿದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ. ನದಿ, ಕಾಲುವೆ, ಸಮುದ್ರಗಳಲ್ಲಿ ಹಾವು ಕಚ್ಚಿದರೆ ವ್ಯಕ್ತಿ ಮುಳುಗದಂತೆ ನೋಡಿಕೊಂಡು, ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು.2. ಹಾವು ಕಚ್ಚಿದ ಜಾಗದಲ್ಲಿ ಯಾವುದೇ ರೀತಿಯ ಆಭರಣಗಳಿದ್ದರೆ ಮೊದಲು ಅದನ್ನು ತೆಗೆಯಬೇಕು. ಇಲ್ಲದಿದ್ದರೆ ಚರ್ಮ ಊತಗೊಂಡು ಅವು ಸಿಲುಕಿಕೊಳ್ಳುತ್ತವೆ. ಸಮಸ್ಯೆಯು ಉಲ್ಬಣಗೊಳ್ಳುತ್ತದೆ. ಚಿಕಿತ್ಸೆಯೂ ಕಷ್ಟವಾಗುವುದು.3. ಹಾವು ಕಡಿತಕ್ಕೆ ಒಳಗಾದವರು ಗಾಬರಿಯಾಗಬಾರದು. ಜೊತೆಗಿದ್ದವರು ಅವರಿಗೆ ಧೈರ್ಯ ತುಂಬಬೇಕು. ನೀವು ಚೆನ್ನಾಗಿದ್ದೀರಿ ಮತ್ತು ಶೀಘ್ರದಲ್ಲೇ ಗುಣಮುಖರಾಗುತ್ತೀರಿ ಎಂದು ಧೈರ್ಯದಿಂದ ಹೇಳಬೇಕು.4. ಹಾವು ಕಚ್ಚಿದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಬೇಕು. ಅಲ್ಲಿ ಆಂಟಿವೆನಮ್ ಚುಚ್ಚುಮದ್ದನ್ನು ನೀಡುವುದು ಇತರ ವೈದ್ಯಕೀಯ ಚಿಕಿತ್ಸೆಗಳ ಮೂಲಕ ಅವರ ಜೀವಗಳನ್ನು ಉಳಿಸಬಹುದು. ಬ್ಯಾಂಡೇಜ್ ಯಾವಾಗಲೂ ಒಳ್ಳೆಯದಲ್ಲ... ಹಾವು ಕಚ್ಚಿದ ಎಲ್ಲಾ ಸಂದರ್ಭಗಳಲ್ಲಿ ಬ್ಯಾಂಡೇಜ್ ಹಾಕಲು ಶಿಫಾರಸು ಮಾಡುವುದಿಲ್ಲ. ಅದರಲ್ಲೂ ಹಾವು ಕಡಿತದಿಂದ ಊತವಿದ್ದರೆ ಬ್ಯಾಂಡೇಜ್ ಹಾಕಬೇಡಿ. ಈ ಕಾರಣದಿಂದಾಗಿ ಹಾವು ಕಚ್ಚಿದ ಜಾಗ ಸೋಂಕಿಗೆ ಒಳಗಾಗಬಹುದು. ಹಾವು ಕಚ್ಚಿದರೆ ವಾಂತಿಯಾಗಬಹುದು. ಆದ್ದರಿಂದ, ಆಸ್ಪತ್ರೆಗೆ ಕರೆದೊಯ್ಯುವವರೆಗೆ ಎಡಭಾಗದಲ್ಲಿ ಮಲಗುವುದು ಉತ್ತಮ. ಇದನ್ನೂ ಓದಿ: ಜೀವ ಉಳಿಸುವ ಚುಚ್ಚುಮದ್ದು: ಆಂಟಿವೆನಮ್‌ ಚುಚ್ಚುಮದ್ದು ಜೀವ ಉಳಿಸುವುದಲ್ಲದೆ, ಹಾವಿನ ವಿಷದಲ್ಲಿನ ನೆಕ್ರೋಟಿಕ್ ಇತರ ವಿಷಗಳಿಂದ ಉಂಟಾಗುವ ರೋಗಿಗಳ ನೋವನ್ನು ಕಡಿಮೆ ಮಾಡುತ್ತದೆ. ಈ ಚುಚ್ಚುಮದ್ದು ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿ ವರ್ಷ ನಾಲ್ಕು ಲಕ್ಷ ಸಂತ್ರಸ್ತರು: ವರ್ಲ್ಡ್ ರಿಪೋರ್ಟ್ ಆನ್ ಚೈಲ್ಡ್ ಇಂಜುರಿ ಪ್ರಿವೆನ್ಶನ್ (2008) ಪ್ರಕಾರ, ವಿಶ್ವಾದ್ಯಂತ ಪ್ರತಿ ವರ್ಷ ಅಂದಾಜು 4 ಲಕ್ಷ ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತವೆ. ಹಾವಿನ ವಿಷವು ಡರ್ಮೊನೆಕ್ರೊಟಿಕ್, ಸೈಟೊಟಾಕ್ಸಿಕ್, ಮಯೋಟಾಕ್ಸಿಕ್ ನಂತಹ ಅಪಾಯಕಾರಿ ದ್ರವಗಳನ್ನು ಹೊಂದಿರುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಇವುಗಳು ದೇಹದಲ್ಲಿ ಸಂಗ್ರಹಗೊಂಡು ಆ ಭಾಗಗಳಿಗೆ ತೀವ್ರ ಹಾನಿಯನ್ನುಂಟು ಮಾಡುತ್ತವೆ. ಇದು ಅಂಗವೈಕಲ್ಯಕ್ಕೆ ಕಾರಣವಾಗಬಹುದು. 20 ನಿಮಿಷಗಳ ಸಂಪೂರ್ಣ ರಕ್ತ ಹೆಪ್ಪುಗಟ್ಟುವಿಕೆ ಪರೀಕ್ಷೆ ಕೆಲವು ವಿಷಪೂರಿತ ಹಾವುಗಳ ಕಚ್ಚುವಿಕೆಯು ಅಪಾರ ರಕ್ತಸ್ರಾವವನ್ನು ಉಂಟುಮಾಡಬಹುದು. ಹಾವಿನ ಕಡಿತವು ವಿಷಕಾರಿಯೇ ಎಂದು ನಿರ್ಧರಿಸಲು 20WBCT ಪರೀಕ್ಷೆ ಲಭ್ಯವಿದೆ. ಹಾವು ಕಡಿತಕ್ಕೆ ಒಳಗಾದವರ 1 ಅಥವಾ 2 ಮಿಲಿಲೀಟರ್ ರಕ್ತವನ್ನು ಸಂಗ್ರಹಿಸಿ ಸಣ್ಣ ಗಾಜಿನ ಬಾಟಲಿಯಲ್ಲಿ ಇಡಬೇಕು. ಕೋಣೆಯ ಉಷ್ಣಾಂಶದಲ್ಲಿ 20 ನಿಮಿಷಗಳ ಕಾಲ ಇರಿಸಿ. ರಕ್ತ ಹೆಪ್ಪುಗಟ್ಟದಿದ್ದರೆ ಅದು ವಿಷಕಾರಿ ಎಂದು ವೈದ್ಯರು ಖಚಿತಪಡಿಸುತ್ತಾರೆ. ಇದರೊಂದಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಇದನ್ನೂ ಓದಿ: ಗಮನಿಸಿ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_486.txt b/zeenewskannada/data1_url8_1_to_1110_486.txt new file mode 100644 index 0000000000000000000000000000000000000000..edbf725b11b1cff15871b4bd86392996853cbe54 --- /dev/null +++ b/zeenewskannada/data1_url8_1_to_1110_486.txt @@ -0,0 +1 @@ +ಕೂದಲಿನ ಎಲ್ಲಾ ಸಮಸ್ಯೆಗೆ ರಾಮಬಾಣ ʼಈʼ ಎಲೆ.. ಈ ರೀತಿ ಬಳಸಿದ್ರೆ ದಪ್ಪ, ಗಾಢಕಪ್ಪು ಕೇಶರಾಶಿ ನಿಮ್ಮದಾಗುತ್ತೆ!! : ತುಳಸಿ ಗಿಡ ಪ್ರತಿ ಮನೆಯಲ್ಲೂ ಕಾಣಸಿಗುತ್ತದೆ. ತುಳಸಿಯನ್ನು ದೇವರೆಂದು ಪೂಜಿಸಲಾಗುತ್ತದೆ.. ಆದರೆ ತುಳಸಿ ಗಿಡ ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?.. ಇಲ್ಲವಾದರೇ ಇಲ್ಲಿ ತಿಳಿಯೋಣ.. : ತುಳಸಿ ಸಸ್ಯದಲ್ಲಿ ಹಲವಾರು ಔಷಧೀಯ ಗುಣಗಳು ಕಂಡುಬರುತ್ತವೆ.. ಇವು ಎಲ್ಲಾ ರೀತಿಯ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ತುಳಸಿಯನ್ನು ಬಳಸುವುದರಿಂದ ತಲೆಹೊಟ್ಟು ಮತ್ತು ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡಬಹುದು. ತುಳಸಿಯನ್ನು ಬಳಸುವುದರಿಂದ ಕೂದಲು ಉದುರುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ತುಳಸಿಯ ಹೇರ್ ಮಾಸ್ಕ್ ಹಚ್ಚುವುದರಿಂದ ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ. ತುಳಸಿ ಹೇರ್ ಪ್ಯಾಕ್ ಮಾಡುವ ವಿಧಾನ ಮತ್ತು ಪ್ರಯೋಜನಗಳನ್ನು ತಿಳಿಯೋಣ. ಇದನ್ನೂ ಓದಿ- ದಪ್ಪ ಮತ್ತು ಮೃದುವಾದ ಕೂದಲಿಗೆ, ನೀವು ತುಳಸಿ ಎಲೆಗಳನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಬಳಸಬಹುದು.. ತುಳಸಿ ಎಲೆಗಳನ್ನು ಪುಡಿಮಾಡಿ ನಿಮ್ಮ ಕೂದಲಿಗೆ ಬಳಸುವ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಇದರ ನಂತರ 1 ಗಂಟೆ ಬಿಟ್ಟು ಆ ಎಣ್ಣೆಯಿಂದ ಕೂದಲನ್ನು ಮೃದುವಾಗಿ ಮಸಾಜ್ ಮಾಡಿ. 30 ನಿಮಿಷಗಳ ಮಸಾಜ್ ನಂತರ ಕೂದಲು ತೊಳೆಯಿರಿ. ಈ ಎಣ್ಣೆಯನ್ನು ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಇದರಿಂದ ಕೂದಲು ದಪ್ಪ ಮತ್ತು ಮೃದುವಾಗುತ್ತದೆ. ಇಂದಿನ ಅನಾರೋಗ್ಯಕರ ಜೀವನಶೈಲಿಯಲ್ಲಿ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ. ವಿಟಮಿನ್ ಬಿ 12 ಕೊರತೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಬೂದು ಕಾಣಿಸಿಕೊಳ್ಳುತ್ತದೆ. ಬಿಳಿ ಕೂದಲನ್ನು ತೊಡೆದುಹಾಕಲು, ನೀವು ತುಳಸಿ ಮತ್ತು ಆಮ್ಲಾವನ್ನು ಬಳಸಬಹುದು. ಹೇರ್ ಮಾಸ್ಕ್ ಮಾಡಲು, ಆಮ್ಲಾ ಪುಡಿ ಮತ್ತು ತುಳಸಿ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ.. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಿ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_487.txt b/zeenewskannada/data1_url8_1_to_1110_487.txt new file mode 100644 index 0000000000000000000000000000000000000000..53c50dacad3abf71cb1465f706a6a47bb01ee2c9 --- /dev/null +++ b/zeenewskannada/data1_url8_1_to_1110_487.txt @@ -0,0 +1 @@ +ಅಕ್ಕ ಸಮ್ಮೇಳನಕ್ಕೆ ಗಡಿಜಿಲ್ಲೆ ಗಾಯಕನಿಗೆ ಅವಕಾಶ: ವಿದೇಶದಲ್ಲಿ ಜಾನಪದ ಅನಾವರಣ : ಅಮೇರಿಕಾದ ರಿಚ್ ಮಂಡ್ ನಗರದಲ್ಲಿ ಆ.30 ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಅಕ್ಕ ಕನ್ನಡ ಸಮ್ಮೇಳನಕ್ಕೆ ಚಾಮರಾಜನಗರದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರಿಗೆ ಅವಕಾಶ ಸಿಕ್ಕಿದೆ. :ಅನಿವಾಸಿ ಕನ್ನಡಿಗರು ಆಯೋಜನೆ ಮಾಡುವ ಪ್ರತಿಷ್ಟಿತ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ( ) ಚಾಮರಾಜನಗರದ ಗಾಯಕನಿಗೆ ಅವಕಾಶ ಸಿಕ್ಕಿದೆ. ಅಮೇರಿಕಾದ ರಿಚ್ ಮಂಡ್ ನಗರದಲ್ಲಿ ಆ.30 ರಿಂದ ಮೂರು ದಿನಗಳ ಕಾಲ ನಡೆಯಲಿರುವಕ್ಕೆ ( )ಚಾಮರಾಜನಗರದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರಿಗೆ ಅವಕಾಶ ಸಿಕ್ಕಿದೆ. ಇದನ್ನೂ ಓದಿ- ಎಂಬ ಶೀರ್ಷಿಕೆಯಡಿ ಜಾನಪದ ಸಂಸ್ಕೃತಿಯನ್ನು ನರಸಿಂಹಮೂರ್ತಿ ಅನಾವರಣ ಮಾಡಲಿದ್ದಾರೆ. ಅಂದಹಾಗೆ ಮೂರನೇ ಬಾರಿ ನರಸಿಂಹಮೂರ್ತಿ () ಅವರಿಗೆ ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಇದನ್ನೂ ಓದಿ- ಸಮ್ಮೇಳನದಲ್ಲಿ ಚಾಮರಾಜನಗರ ಜಿಲ್ಲೆಯ ಪವಾಡ ಪುರುಷರಾದ ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ ಸ್ವಾಮಿ, ಮಂಟೆಸ್ವಾಮಿ ಗೀತೆ ಹಾಡಿ ಅಮೇರಿಕಾದ ಕನ್ನಡಿಗರನ್ನು ರಂಜಿಸಲಿದ್ದಾರೆ. 2010 ರಲ್ಲಿ ನ್ಯೂಜೆರ್ಸಿಯಲ್ಲಿ, 2014 ರಲ್ಲಿ ನಡೆದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ನರಸಿಂಹಮೂರ್ತಿ ಭಾಗಿಯಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_488.txt b/zeenewskannada/data1_url8_1_to_1110_488.txt new file mode 100644 index 0000000000000000000000000000000000000000..eb6e09a73c53071efffc7f390a831bb82571de6b --- /dev/null +++ b/zeenewskannada/data1_url8_1_to_1110_488.txt @@ -0,0 +1 @@ +ಮಧುಮೇಹಕ್ಕೆ ಬೆಂಡೆಕಾಯಿ ರಾಮಬಾಣ! ಕ್ಷಣಾರ್ಧದಲ್ಲಿ ನಿಮ್ಮ ಸಕ್ಕರೆ ಮಟ್ಟ ನಿಯಂತ್ರಣ : ಸಕ್ಕರೆ ದೇಹವನ್ನು ಪ್ರವೇಶಿಸಿದ ನಂತರ, ನಾವು ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಹೆಚ್ಚಿನ ಸಕ್ಕರೆ ಮಟ್ಟವು ಜೀವಕ್ಕೆ ಅಪಾಯಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಮಧುಮೇಹ ಇರುವವರು ಬೆಂಡೆಕಾಯಿಯನ್ನು ಸೇವಿಸಬಹುದಾ ಅಥವಾ ಇಲ್ಲವಾ? ಎನ್ನುವುದು ಎಲ್ಲರನ್ನು ಕಾಡುವ ಪ್ರಶ್ನೆ. :ಸಕ್ಕರೆ ದೇಹವನ್ನು ಪ್ರವೇಶಿಸಿದ ನಂತರ, ನಾವು ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಹೆಚ್ಚಿನ ಸಕ್ಕರೆ ಮಟ್ಟವು ಜೀವಕ್ಕೆ ಅಪಾಯಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಮಧುಮೇಹ ಇರುವವರು ಬೆಂಡೆಕಾಯಿಯನ್ನು ಸೇವಿಸಬಹುದಾ ಅಥವಾ ಇಲ್ಲವಾ? ಎನ್ನುವುದು ಎಲ್ಲರನ್ನು ಕಾಡುವ ಪ್ರಶ್ನೆ. ಬೆಂಡೆಕಾಯಿ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇವು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೆಂಡೆಕಾಯಿ ವಿಟಮಿನ್ ಎ ಮತ್ತು ಸಿ ಅನ್ನು ಒಳಗೊಂಡಿದ್ದು, ಇವು ಆರೋಗ್ಯಕರ ತ್ವಚೆಯನ್ನು ನೀಡಲು ಸಹಾಯ ಮಾಡುತ್ತದೆ. ನಿಮ್ಮ ದೃಷ್ಟಿಯನ್ನು ಸುದಾರಿಸುವುದಷ್ಟೆ ಅಲ್ಲದೆ ಇದರಲ್ಲಿರು ವಿಟಮಿನ್‌ ಸಿ ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಂಡೆಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ನೀರಿನಲ್ಲಿ ಬೆರೆಸಿ ರಾತ್ರಿಯಿಡೀ ನೆನಯಲು ಬಿಡಿ. ಈ ಬೆಂಡೆಕಾಯಿ ತುಂಡುಗಳನ್ನು ನೀರಿನಿಂದ ಬೇರ್ಪಡಿಸಿ ಬೆಳಗ್ಗಿನ ಜಾವ ಎದ್ದ ಒಡನೆ ಈ ನೀರು ಕುಡಿಯಿರಿ, ಇದರಿಂದ ನೀಚು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದನ್ನೂ ಓದಿ: ಮಧುಮೇಹ ಇರುವವರು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬೆಂಡೆಕಾಯಿ ನೀರನ್ನು ಕುಡಿಯ ಬಹುದು, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಈ ನೀರು ಕುಡಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಂಯುಕ್ತಗಳನ್ನು ಹೊಂದಿದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇದು ಊಟದ ನಂತರ ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾಗುವುದನ್ನು ತಡೆಯುತ್ತದೆ. ಬೆಂಡೆಕಾಯಿಯಲ್ಲಿರುವ ಅಂಟಂಟಾದ ಆಹಾರವಾಗಿರುವ ಕಾರಣ ಇದು ಜೀರ್ಣಾಂಗ ವ್ಯವಸ್ಥೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ಸಿ ನಂತಹ ವಿವಿಧ ಪೋಷಕಾಂಶಗಳನ್ನು ಅಷ್ಟೆ ಅಲ್ಲದೆ ನೈಸರ್ಗಿಕ ಫೈಬರ್ ಆಗಿ ಕಾರ್ಯನಿರ್ವಹಿಸುತ್ತದೆ.ಇದು ಕರುಳಿನ ಆರೋಗ್ಯವನ್ನು ಸುದಾರಿಸುವಲ್ಲಿ ಸಹಾಯ ಮಾಡುತ್ತದೆ. ಬೆಂಡೆಕಾಯಿ ನೆನಸಿದ ನೀರು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಸಮೃದ್ದವಾಗಿರುವ ಕಾರನ ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆ. ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_489.txt b/zeenewskannada/data1_url8_1_to_1110_489.txt new file mode 100644 index 0000000000000000000000000000000000000000..6f64b87e1a7fe7eb9e61fff78439fdfa24cd706d --- /dev/null +++ b/zeenewskannada/data1_url8_1_to_1110_489.txt @@ -0,0 +1 @@ +ಎಷ್ಟೆ ನಾಶ ಮಾಡಿದರೂ ಮತ್ತೆ ಮತ್ತೆ ಜೇಡ ಮನೆಯಲ್ಲಿ ಬಲೆ ಕಟ್ಟುತ್ತಿದೆಯಾ? ಹೀಗೆ ಮಾಡಿ ಇವುಗಳ ಸುಳಿವು ಕೂಡ ಇಲ್ಲದಂತೆ ಮಾಯವಾಗುತ್ತೆ ಇಲಿ, ನೊಣ, ಸೊಳ್ಳೆ ಬಿಡಿ ಇವುಗಳ ನಂತರ ಮನೆಯಲ್ಲಿ ಗೂಡು ಕಟ್ಟುತ್ತಾ ತಲೆ ನೋವು ಹೆಚ್ಚು ಮಾಡೋದು ಜೇಡದ ಹುಳು. ಎಷ್ಟೇ ಭಾರಿ ನಾಶ ಮಾಡಿದರೂ, ಈ ಹುಳುಗಳು ಪದೇ ಪದೇ ಗೂಡು ಕಟ್ಟುತ್ತಲೇ ಇರುತ್ತವೆ. ಹಾಗಾದರೆ ಈ ಜೇಡಗಳನ್ನು ತಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌ :ಇಲಿ, ನೊಣ, ಸೊಳ್ಳೆ ಬಿಡಿ ಇವುಗಳ ನಂತರ ಮನೆಯಲ್ಲಿ ಗೂಡು ಕಟ್ಟುತ್ತಾ ತಲೆ ನೋವು ಹೆಚ್ಚು ಮಾಡೋದು ಜೇಡದ ಹುಳು. ಎಷ್ಟೇ ಭಾರಿ ನಾಶ ಮಾಡಿದರೂ, ಈ ಹುಳುಗಳು ಪದೇ ಪದೇ ಗೂಡು ಕಟ್ಟುತ್ತಲೇ ಇರುತ್ತವೆ. ಹಾಗಾದರೆ ಈ ಜೇಡಗಳನ್ನು ತಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌ ಕಷ್ಟ ಪಟ್ಟು ಗೃಹಿಣಿಯರು ಮನೆಯನ್ನು ಸ್ವಚ್ಛಮಾಡುತ್ತಾರೆ. ಆದರೆ ಕ್ಷಣರ್ಧದಲ್ಲಿ ಮತ್ತೆ ಈ ಜೇಡಗಳು ಗೂಡು ಕಟ್ಟಿ ವಾಸಿಸಲು ಆರಂಭಿಸುತ್ತವೆ. ಈ ಸಮಸ್ಯಗೆ ಪರಿಹಾರ ಇದೆ. ಈ ರೀತಿ ಮಾಡುವುದರಿಂದ ಜೇಡಗಳು ಮತ್ತೊಮ್ಮೆ ನಿಮ್ಮ ಮನೆಯಲ್ಲಿ ಬಲೇ ಕಟ್ಟದಂತೆ ತಡೆಯ ಬಹುದು. ಅದು ಹೇಗೆ ಮುಂದೆ ಓದಿ... ಈಗಾಗಲೆ ನಿಮ್ಮ ಮನೆಯಲ್ಲಿ ಜೇಡ ಬಲೆ ಎಣೆದಿದ್ದರೆ, ಮೊದಲು ಒಂದು ಪೊರಕೆಯ ಸಹಾಯದಿಂದ ಅ ಗೂಡನ್ನು ನಾಶ ಮಾಡಿ ಸ್ಥಳವನ್ನು ಸ್ವಚ್ಛಗೊಳಿಸಿಡಿ. ನಂತರ ಬೌಲ್‌ನಲ್ಲಿ ಚೂರು ವೈಟ್‌ ವಿನೆಗರ್‌ ಹಾಕಿ ಅದಕ್ಕೆ ಚೂರು ನೀರು ಬೆರೆಸಿ. ಇದನ್ನೂ ಓದಿ: ಈ ಮಿಶ್ರಣವನ್ನು ಸ್ವಲ್ಪ ಸಮಯದ ವರೆಗೆ ಹಾಗೆಯ ಇಡಿ, ಈ ಎರಡು ಪದಾರ್ಥಗಳು ಕೂಡ ಚಿನ್ನಾಗಿ ಮಿಕ್ಸ್‌ ಆಗಬೇಕು. ನಂತರ ಈ ಮಿಶ್ಣದ ಬೌಲ್‌ನಲ್ಲಿ ಒಂದು ಬಟ್ಟೆಯನ್ನು ಅದ್ದಿ ಒಂದು ಉದ್ದವಾದ ಕೋಲು ಅಥವಾ ಪೊರಕೆಗೆ ಇದನ್ನು ಕಟ್ಟಿ ತುದಿಯಿಂದ ಗೋಡೆಯನ್ನು ಒರೆಸಿಕೊಳ್ಳಿ. ಇದು ಜೇಡಗಳು ಮತ್ತೆ ಆ ಸ್ಥಳದಲ್ಲಿ ಬಲೆ ಎಣೆಯದಂತೆ ತಡೆಯಲು ಸಹಾಯ ಮಾಡುತ್ತದೆ. ಕೇವಲ ವೈಟ್‌ ವಿನೆಗರ್‌ ಅಷ್ಟೆ ಅಲ್ಲ ಬೆಳ್ಳುಳ್ಳಿ ಹಾಗೂ ಚಕ್ಕೆಯ ಮಿಶ್ರಣ ಕೂಡ ಈ ಜೇಡಗಳು ಬಲೆ ಎಣೆಯದಂತೆ ತಡೆಯಲು ಸಹಾಯ ಮಾಡುತ್ತದೆ. ಒಂದು ಜಾರ್‌ನಲ್ಲಿ ಬೆಳ್ಳುಳ್ಳಿ ಹಾಗೂ ಚಕ್ಕೆಯ ತುಂಡುಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಾಲ್ಪ ನೀರು ಸೇರಿಸಿ ಸೋಸಿಕೊಳ್ಳಿ. ಮನೆ ಒರೆಸುವ ಮೋಪ್‌ನಲ್ಲಿ ಈ ರಸವನ್ನು ಅದ್ದಿಕೊಂಡು ಮನೆಯ ಗೋಡೆಯ ಮೂಲೆಗಳು ಹಾಗೂ ಜೇಡ ಬಲೆ ಎಣೆಯುವ ಜಾಗಗಳಲ್ಲಿ ಇದನ್ನು ಒರೆಸಿ. ಇದು ಜೇಡ ಆ ಸ್ಥಳದಲ್ಲಿ ಬಲೆ ಎಣೆಯದಂತೆ ತಡೆಯುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. \ No newline at end of file diff --git a/zeenewskannada/data1_url8_1_to_1110_49.txt b/zeenewskannada/data1_url8_1_to_1110_49.txt new file mode 100644 index 0000000000000000000000000000000000000000..8c750c6a0def4b4d5d024ed3af78a53beeff8344 --- /dev/null +++ b/zeenewskannada/data1_url8_1_to_1110_49.txt @@ -0,0 +1 @@ +ಅಂಬಾನಿ, ಅದಾನಿ ಅಲ್ಲವೇ ಅಲ್ಲ: ಈ ಭಾರತೀಯ ಕಂಪನಿ "ವಿಶ್ವದ ಪ್ರಬಲ ಬ್ರ್ಯಾಂಡ್" ವಿಶ್ವದ ಟಾಪ್ 50 ಜಾಗತಿಕ ಬ್ರ್ಯಾಂಡ್‌ಗಳಲ್ಲಿ, ವಿಶ್ವದ ಪ್ರಬಲ ಆಹಾರ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಈ ಆಹಾರ ಬ್ರ್ಯಾಂಡ್ ಅನ್ನು ಒಂದು ಕಾಲದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಬೆಂಬಲಿಸಿದ್ದರು ಎಂಬುದು ವಿಶೇಷ ಸಂಗತಿ. :ಸಾಮಾನ್ಯವಾಗಿ ವಿಶ್ವದ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬ್ರ್ಯಾಂಡ್ ಗಳ ಬಗ್ಗೆ ಬಂದರೆ ಅಂಬಾನಿ, ಅದಾನಿ ಕಂಪನಿಗಳ ಹೆಸರು ಮೊದಲು ಕೇಳಿಬರುತ್ತದೆ. ಆದರೆ, ಮತ್ತೊಂದು ಭಾರತೀಯ ಕಂಪನಿಯೂ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯುಕೆಯ ಬ್ರ್ಯಾಂಡ್ ಫೈನಾನ್ಸ್ ಕನ್ಸಲ್ಟೆನ್ಸಿ ಸಂಸ್ಥೆಯು ಭಾರತದ ಸುಪ್ರಸಿದ್ದ ಆಹಾರ ಬ್ರ್ಯಾಂಡ್ ಆದ ಅಮುಲ್ ಅನ್ನು "ವಿಶ್ವದ ಪ್ರಬಲ ಆಹಾರ ಬ್ರ್ಯಾಂಡ್" ಎಂದು ಗುರುತಿಸಿದ್ದು, ಸತತ ನಾಲ್ಕನೇ ವರ್ಷವೂ ಸಹ ಅಮುಲ್ ಪ್ರಬಲ ಡೈರಿ ಬ್ರ್ಯಾಂಡ್ ಎಂಬ ವಿಶ್ವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. " & 2024" ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ವಾರ್ಷಿಕ ವರದಿಯಲ್ಲಿ ಯುಕೆ ವಿಶ್ವದ ಪ್ರಮುಖ ಬ್ರ್ಯಾಂಡ್ ಸಲಹಾ ಸಂಸ್ಥೆಯಾದ ಬ್ರ್ಯಾಂಡ್ ಫೈನಾನ್ಸ್ ಪ್ರಕಾರ "(' ) ಮತ್ತು ಪ್ರಬಲ ಡೈರಿ ಬ್ರ್ಯಾಂಡ್ ಎಂದು ಸ್ಥಾನ ಪಡೆದಿದೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಟಾಪ್ 50 ಜಾಗತಿಕ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಅಮುಲ್:ವರದಿಯಲ್ಲಿ ಪಟ್ಟಿ ಮಾಡಲಾದ ಟಾಪ್ 50 ಜಾಗತಿಕ ಬ್ರ್ಯಾಂಡ್‌ಗಳಲ್ಲಿ,() ತನ್ನ ಸಾಧನೆಗಳಿಗಾಗಿ ವೈಶಿಷ್ಟ್ಯಗೊಳಿಸಿದ ಮತ್ತು ಗುರುತಿಸಲ್ಪಟ್ಟ ಏಕೈಕ ಭಾರತೀಯ ಬ್ರ್ಯಾಂಡ್ ಆಗಿದೆ. ವರದಿಯ ಪ್ರಕಾರ, ಅಮುಲ್ 2023 ರಲ್ಲಿ ಎರಡನೇ ಶ್ರೇಯಾಂಕದಿಂದ 2024 ರಲ್ಲಿ ಬ್ರ್ಯಾಂಡ್ ಸ್ಟ್ರೆಂತ್ ಇಂಡೆಕ್ಸ್ () ಸ್ಕೋರ್ 100 ರಲ್ಲಿ 91.0 ಮತ್ತು + ರೇಟಿಂಗ್‌ನೊಂದಿಗೆ ವಿಶ್ವದ ಪ್ರಬಲ ಆಹಾರ ಬ್ರ್ಯಾಂಡ್ ಆಗಿ ಸ್ಥಾನ ಪಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ವರದಿಯಲ್ಲಿ ಅತ್ಯಂತ ಮೌಲ್ಯಯುತವಾದ ಮತ್ತು ಪ್ರಬಲವಾದ ಆಹಾರ, ಡೈರಿ ಮತ್ತು ಆಲ್ಕೊಹಾಲ್ಯುಕ್ತವಲ್ಲದ ಪಾನೀಯಗಳ ಬ್ರ್ಯಾಂಡ್‌ಗಳನ್ನು ಪಟ್ಟಿಮಾಡಿದೆ. ಇದನ್ನೂ ಓದಿ- ಅಮುಲ್ 'ವಿಶ್ವದ ಪ್ರಬಲ ಆಹಾರ ಬ್ರ್ಯಾಂಡ್'!"ಅಮುಲ್‌ನ ಬ್ರ್ಯಾಂಡ್ ( ) ಸಾಮರ್ಥ್ಯವು ಪರಿಚಿತತೆ, ಪರಿಗಣನೆ ಮತ್ತು ಶಿಫಾರಸು ಮೆಟ್ರಿಕ್‌ಗಳಲ್ಲಿ ಅದರ ಬಲವಾದ ಕಾರ್ಯಕ್ಷಮತೆಗೆ ಕಾರಣವಾಗಿದೆ" ಎಂದು ಹೇಳಿಕೆ ತಿಳಿಸಿದೆ. ಬ್ರಾಂಡ್ ಅಮುಲ್ ಅನ್ನು ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಮಾರಾಟ ಮಾಡುತ್ತಿದೆ, ಇದು ವಿಶ್ವದ ಅತಿದೊಡ್ಡ ರೈತರ ಒಡೆತನದ ಸಹಕಾರಿ ಸಂಸ್ಥೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮುಲ್ ಎಂಡಿ ಜಾಯೆನ್ ಮೆಹ್ತಾ, "ಕಳೆದ 78 ವರ್ಷಗಳಿಂದ ಪ್ರತಿ ಪೀಳಿಗೆಯ ಗ್ರಾಹಕರು ಪ್ರೀತಿಸುವ ಬ್ರ್ಯಾಂಡ್ ಅನ್ನು ರಚಿಸಿರುವ ಈ ಟ್ರಸ್ಟ್, ಈ ಬ್ರ್ಯಾಂಡ್ ಅನ್ನು ನಿರ್ಮಿಸಲು ಮತ್ತು ಬೆಳೆಸಲು ಕೊಡುಗೆ ನೀಡಿರುವ ಇಡೀ ಅಮುಲ್ ತಂಡಕ್ಕೆ ಮತ್ತು ನಮ್ಮ 36 ಲಕ್ಷ ರೈತರಿಗೆ ಇದು ನಿಜಕ್ಕೂ ಹೆಮ್ಮೆಯ ಕ್ಷಣವಾಗಿದೆ. ನಾವು ಯಾವಾಗಲೂ ಅಮುಲ್‌ನ ಕರೆನ್ಸಿ ಹಾಲು ಅಲ್ಲ, ಆದರೆ ನಂಬಿಕೆ ಎಂದು ನಂಬಿದ್ದೇವೆ" ಎಂದು ಹೇಳಿದ್ದಾರೆ. ಇದನ್ನೂ ಓದಿ- ಅಮುಲ್ ಬ್ರಾಂಡ್ ಇತಿಹಾಸ:ರೈತರಿಗೆ ನ್ಯಾಯಯುತ ಪರಿಹಾರವನ್ನು ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಸಲುವಾಗಿ ಅಮುಲ್ ಅನ್ನು 1946 ರಲ್ಲಿ ಗುಜರಾತ್‌ನ ಆನಂದ್‌ನಲ್ಲಿ ತ್ರಿಭುವಂದಾಸ್ ಪಟೇಲ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೆಂಬಲದೊಂದಿಗೆ ಸ್ಥಾಪಿಸಿದರು. ಮುಖ್ಯವಾಗಿ ಮಧ್ಯವರ್ತಿಗಳಿಂದ ಸ್ಥಳೀಯ ಹಾಲು ಉತ್ಪಾದಕರ ಶೋಷಣೆಯ ವಿರುದ್ಧ ಬ್ರಾಂಡ್ ಅನ್ನು ಸ್ಥಾಪಿಸಲಾಯಿತು. ಅಮುಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಭಾರತದ ಅತಿದೊಡ್ಡ ಆಹಾರ ಬ್ರಾಂಡ್ ಆಗಿದೆ. ಇದು ವಿಶ್ವದ ಅತಿದೊಡ್ಡ ಪೌಚ್ಡ್ ಹಾಲಿನ ಬ್ರಾಂಡ್ ಕೂಡ ಹೌದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_490.txt b/zeenewskannada/data1_url8_1_to_1110_490.txt new file mode 100644 index 0000000000000000000000000000000000000000..88eb63651f9d8ce2eb60783c1d34856c29c02bd5 --- /dev/null +++ b/zeenewskannada/data1_url8_1_to_1110_490.txt @@ -0,0 +1 @@ +: ಪ್ರಾಣಿಗಳಲ್ಲೂ ಇದೆಯಾ ಸಲಿಂಗಕಾಮ? : ಈ ಸಲಿಂಗ ಕಾಮಿಗಳು ಪ್ರಾಣಿಗಳಲ್ಲೂ ಇದೆಯಾ ಎಂದು ಕಂಡುಹಿಡಿಯಲು ಒಂದು ಸಂಶೋಧನೆ ನಡೆಸಲಾಗಿದೆ. :ಪ್ರಾಣಿಗಳು ಸಲಿಂಗಕಾಮಿಯಾಗಬಹುದೇ ಎಂಬ ಪ್ರಶ್ನೆಯು ಚರ್ಚೆಗೆ ಗ್ರಾಸವಾಗಿದೆ. ಈ ಸಲಿಂಗ ಕಾಮಿಗಳು ಪ್ರಾಣಿಗಳಲ್ಲೂ ಇದೆಯಾ ಎಂದು ಕಂಡುಹಿಡಿಯಲು ಒಂದು ಸಂಶೋಧನೆ ನಡೆಸಲಾಗಿದೆ. ಪ್ರಾಣಿಗಳಲ್ಲೂ ಸಲಿಂಗ ಕಾಮದ ನಡವಳಿಕೆಗಳು ಇದೆಯಾ ಎಂಬುದರ ಕುರಿತಾದ ಪ್ರಶ್ನೆಗೆ ಅಧ್ಯಯನದ ಮೂಲಕ ಉತ್ತರ ಸಿಕ್ಕಿದೆ. ಪ್ರಾಣಿಗಳಲ್ಲಿನ ಸಲಿಂಗ ವರ್ತನೆ ಬಗ್ಗೆ ತಿಳಿಯಲು 1,500 ಕ್ಕೂ ಹೆಚ್ಚು ಪ್ರಾಣಿ ಪ್ರಭೇದಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಇವುಗಳಲ್ಲಿ ಈ ಸಲಿಂಗ ಕಾಮದ ನಡವಳಿಕೆಯನ್ನು ಗಮನಿಸಲಾಗಿದೆ ಎಂದು ವೈಜ್ಞಾನಿಕ ಸಂಶೋಧನೆ ತಿಳಿಸಿದೆ. ವರದಿಯ ಪ್ರಕಾರ, ಡಾಲ್ಫಿನ್‌ಗಳು, ಪೆಂಗ್ವಿನ್‌ಗಳು ಮತ್ತು ಜಿರಾಫೆಗಳಂತಹ ಪ್ರಾಣಿಗಳಲ್ಲಿ ಇಂತಹ ನಡವಳಿಕೆ ಇರಬಹುದು ಎನ್ನಲಾಗುತ್ತಿದೆ. ಪ್ರಾಣಿಗಳಲ್ಲಿನ ಸಲಿಂಗ ನಡವಳಿಕೆಗಳನ್ನು ಅನ್ವೇಷಿಸುವುದು ಲೈಂಗಿಕ ದೃಷ್ಟಿಕೋನ ಮತ್ತು ವಿಕಸನೀಯ ಜೀವಶಾಸ್ತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಈ ಪ್ರಾಣಿಗಳಲ್ಲಿ ಸಲಿಂಗಕಾಮಿ ವರ್ತನೆ ಇದೆ ಎನ್ನುತ್ತೆ ಅಧ್ಯಯನ: ಜಿರಾಫೆಗಳು ಜಿರಾಫೆಗಳಲ್ಲಿ ಸಲಿಂಗ ವರ್ತನೆ ಹೆಚ್ಚಾಗಿ ಕಂಡುಬಂದಿದೆ. ಅಧ್ಯಯನಗಳ ಪ್ರಕಾರ, ಜಿರಾಫೆಗಳ ನಡುವಿನ ಲೈಂಗಿಕ ಚಟುವಟಿಕೆಗಳಲ್ಲಿ 90 ಪ್ರತಿಶತ ಸಲಿಂಗಕಾಮವಿದೆ ಎಂದು ಹೇಳಬಹುದು. ಜಿರಾಫೆಗ ಫ್ಲರ್ಟ್ ಮಾಡಲು ಕುತ್ತಿಗೆಯನ್ನು ಬಳಸುತ್ತದೆ. ಇದು ಒಂದು ಗಂಟೆಯವರೆಗೆ ಇರುತ್ತದೆ. ಬಾಟಲ್‌ನೋಸ್ ಡಾಲ್ಫಿನ್‌ಗಳು ಗಂಡು ಮತ್ತು ಹೆಣ್ಣು ಬಾಟಲ್‌ನೋಸ್ ಡಾಲ್ಫಿನ್‌ಗಳಲ್ಲಿ ಸಲಿಂಗಕಾಮಿ ವರ್ತನೆಯು ಗೋಚರಿಸುತ್ತದೆ. ಸಲಿಂಗಕಾಮಿ ಚಟುವಟಿಕೆಗಳು ಬಾಟಲ್‌ನೋಸ್ ಡಾಲ್ಫಿನ್‌ಗಳ ನಡುವೆ ಭಿನ್ನಲಿಂಗೀಯ ಡಾಲ್ಫಿನ್‌ಗಳಂತೆ ನಡೆಯುತ್ತವೆ. ಇದನ್ನೂ ಓದಿ: ಸಿಂಹಗಳು ಸಿಂಹಗಳಲ್ಲಿಯೂ ಸಲಿಂಗಕಾಮ ಗೋಚರಿಸುತ್ತದೆ. ಸಿಂಹಗಳು ಗುಂಪನ್ನು ರಚಿಸಿದಾಗ ಮತ್ತು ಹೆಣ್ಣು ಸಿಂಹ ಪ್ರತಿರೋಧಿಸಿದಾಗ ಇದು ಹೆಚ್ಚಾಗಿ ಕಂಡುಬರುತ್ತದೆ. ಕಾಡೆಮ್ಮೆ ಕಾಡೆಮ್ಮೆಗಳಲ್ಲಿ ಸಲಿಂಗಕಾಮವು ಹೆಚ್ಚಾಗಿ ಗಂಡು ಜಾತಿಯಲ್ಲಿ ಕಂಡುಬರುತ್ತದೆ. ಸಂಯೋಗದ ಅವಧಿಯಲ್ಲಿ, ಗಂಡು ಕಾಡೆಮ್ಮೆಗಳು ಸಲಿಂಗಕಾಮಿ ವರ್ತನೆಯಲ್ಲಿ ಪಾಲ್ಗೊಳ್ಳುತ್ತವೆ. ಮಕಾಕ್‌ ಮಕಾಕ್‌ಗಳ ನಡುವೆ ಸಲಿಂಗಕಾಮವು ಅಲ್ಪಾವಧಿಯವರೆಗೆ ಇರುತ್ತದೆ. ಹೆಣ್ಣುಗಳು ಬಲವಾದ ಬಂಧವನ್ನು ರೂಪಿಸುತ್ತವೆ. ಕೆಲವು ಮಕಾಕ್ ಜನಸಂಖ್ಯೆಯಲ್ಲಿ ಸಲಿಂಗಕಾಮಿ ನಡವಳಿಕೆಯು ರೂಢಿಯಾಗಿದೆ. ಪಿಗ್ಮಿ ಚಿಂಪಾಂಜಿ ಪಿಗ್ಮಿ ಚಿಂಪಾಂಜಿ ಎಂದೂ ಕರೆಯಲ್ಪಡುವ ಇದು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ. ಅದು ಸಲಿಂಗಕಾಮಿ ಚಟುವಟಿಕೆಗಳಲ್ಲಿ ತೊಡಗುತ್ತದೆ. ಹೆಚ್ಚಿನ ಸಲಿಂಗ ಚಟುವಟಿಕೆಗಳು ಹೆಣ್ಣು ಪಿಗ್ಮಿ ಚಿಂಪಾಂಜಿಗಳಲ್ಲಿ ನಡೆಯುತ್ತವೆ. ಇದನ್ನೂ ಓದಿ: ಹಂಸಗಳು ಹಂಸಗಳಲ್ಲಿ ಸುಮಾರು 20 ಪ್ರತಿಶತದಷ್ಟು ಸಲಿಂಗಕಾಮಿಗಳಿವೆ. ಕುಟುಂಬಗಳನ್ನು ಪ್ರಾರಂಭಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಗಂಡು ಹಂಸವು ಹೆಣ್ಣು ಹಂಸವನ್ನು ಮೊಟ್ಟೆಯೊಡೆದ ನಂತರ ಓಡಿಸುತ್ತದೆ. ಟಗರು ವರದಿಗಳ ಪ್ರಕಾರ, ಸಾಕಿದ ಟಗರು ಭಿನ್ನಲಿಂಗಿಗಳಿಗಿಂತ ಹೆಚ್ಚು ಸಲಿಂಗಕಾಮಿಗಳಾಗಿರುತ್ತವೆ. ಸುಮಾರು 10 ಪ್ರತಿಶತ ಟಗರು ಸುಲಭವಾಗಿ ಸಲಿಂಗಕಾಮಿ ಜೊತೆ ಸಂಯೋಗ ಮಾಡುತ್ತವೆ. ಸಲಿಂಗ ವರ್ತನೆಯನ್ನು ಇತರ ಜಾತಿಗಳಲ್ಲಿಯೂ ಗಮನಿಸಲಾಗಿದೆ. ನ್ಯೂಯಾರ್ಕ್ ನಗರದ ಸೆಂಟ್ರಲ್ ಪಾರ್ಕ್ ಮೃಗಾಲಯದಲ್ಲಿ ಪೆಂಗ್ವಿನ್‌ಗಳಲ್ಲಿ ಈ ವರ್ತನೆ ಕಂಡಿತ್ತು ಎನ್ನಲಾಗಿದೆ. ಕಪ್ಪು ಹಂಸಗಳ ವಿಷಯಕ್ಕೆ ಬಂದರೆ, ಕಾಲು ಭಾಗದಷ್ಟು ಗಂಡು ಜಾತಿ ಸಲಿಂಗ ವರ್ತನೆಯಲ್ಲಿ ತೊಡಗುತ್ತವೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_491.txt b/zeenewskannada/data1_url8_1_to_1110_491.txt new file mode 100644 index 0000000000000000000000000000000000000000..ca5d6ec897ace08082197fb756a1d50e2f339316 --- /dev/null +++ b/zeenewskannada/data1_url8_1_to_1110_491.txt @@ -0,0 +1 @@ +ವ್ಯಾಪಾರದಲ್ಲಿನ ಯಶಸ್ಸಿಗೆ ಈ ವಾಸ್ತು ಸಲಹೆಗಳನ್ನು ಪ್ರಯತ್ನಿಸಿ, ನಿಮ್ಮ ಆದಾಯ ದುಪ್ಪಟ್ಟಾಗುತ್ತದೆ...! ಅಂತಹ ಕೆಲವು ಸರಳ ಪರಿಹಾರಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ಸರಳ ಪರಿಹಾರವು ವ್ಯಾಪಾರದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಲಾಭ ಮತ್ತು ಆದಾಯವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಹಾಗಾದರೆ ವಾಸ್ತುವಿನ ಈ ರಹಸ್ಯ ಪರಿಹಾರಗಳ ಬಗ್ಗೆಯೂ ನಾವು ಹೇಳುತ್ತೇವೆ. ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಮನೆಯಾಗಿರಲಿ, ಕಛೇರಿಯೇ ಆಗಿರಲಿ, ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸದಿದ್ದರೆ ವಾಸ್ತುದೋಷ ಸೃಷ್ಟಿಯಾಗುತ್ತದೆ ಮತ್ತು ಇದರಿಂದ ಜೀವನದಲ್ಲಿ ಬಡತನ ಉಂಟಾಗುತ್ತದೆ. ವಾಸ್ತುದೋಷ ಇರುವ ಸ್ಥಳದಿಂದ ತಾಯಿ ಲಕ್ಷ್ಮಿಯೂ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಕೆಲವು ವಾಸ್ತು ಸಲಹೆಗಳನ್ನು ವಿಶೇಷವಾಗಿ ಕಚೇರಿಯ ವಿಷಯದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ವ್ಯಾಪಾರ ಪ್ರಗತಿ ಹೊಂದುತ್ತದೆ ಮತ್ತು ಲಾಭ ಮತ್ತು ಆದಾಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಅಂತಹ ಕೆಲವು ಸರಳ ಪರಿಹಾರಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ಸರಳ ಪರಿಹಾರವು ವ್ಯಾಪಾರದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಲಾಭ ಮತ್ತು ಆದಾಯವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಹಾಗಾದರೆ ವಾಸ್ತುವಿನ ಈ ರಹಸ್ಯ ಪರಿಹಾರಗಳ ಬಗ್ಗೆಯೂ ನಾವು ಹೇಳುತ್ತೇವೆ. ಇದನ್ನೂ ಓದಿ: ವ್ಯಾಪಾರ ಹೆಚ್ಚಿಸಲು ವಾಸ್ತು ಸಲಹೆಗಳು ಉಪ್ಪು ನೀರು ನಿಮ್ಮ ವ್ಯವಹಾರವನ್ನು ಲೆಕ್ಕಿಸದೆ, ನೀವು ಅದರಲ್ಲಿ ಯಶಸ್ವಿಯಾಗದಿದ್ದರೆ ಮತ್ತು ವ್ಯವಹಾರದಲ್ಲಿ ನಿಧಾನವಾಗಿದ್ದರೆ, ಅಂಗಡಿ ಅಥವಾ ಕಚೇರಿಯನ್ನು ಸ್ವಚ್ಛಗೊಳಿಸುವಾಗ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ. ಉಪ್ಪಿನ ಉಪ್ಪು ನೀರು ಕೆಲಸದ ಸ್ಥಳದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ, ಇದರಿಂದಾಗಿ ಆದಾಯದ ಹೆಚ್ಚಳದ ಸಾಧ್ಯತೆ ಹೆಚ್ಚಾಗುತ್ತದೆ. ಶಟರ್ ಮೇಲೆ ಹೆಜ್ಜೆ ಹಾಕಬೇಡಿ ಅಂಗಡಿ ಅಥವಾ ಕಚೇರಿಯ ಶಟರ್ ಮುಚ್ಚುವಾಗ ನೀವು ಈ ತಪ್ಪು ಮಾಡಿದರೆ, ಇಂದೇ ತಪ್ಪನ್ನು ಸರಿಪಡಿಸಿ. ಅನೇಕರು ತಮ್ಮ ಕಾಲಿನಿಂದ ಶಟರ್ ಮುಚ್ಚುತ್ತಾರೆ, ಕೆಲವರು ಶಟರ್ ಅನ್ನು ಲಾಕ್ ಮಾಡುತ್ತಾರೆ ಮತ್ತು ತಮ್ಮ ಕಾಲಿನಿಂದ ಬೀಗವನ್ನು ಪರಿಶೀಲಿಸುತ್ತಾರೆ. ಹೀಗಾಗಿ ಬೀಗ ಅಥವಾ ಶಟರ್ ಅನ್ನು ಒದೆಯುವುದು ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಚಿತ್ರಗಳನ್ನು ಕಚೇರಿಯಲ್ಲಿ ಇಡಬೇಡಿ ಕೆಲಸದ ಸ್ಥಳದಲ್ಲಿ ಅಂದರೆ ಕಚೇರಿ ಅಥವಾ ಅಂಗಡಿಯಲ್ಲಿ ಕೆಲವು ಚಿತ್ರಗಳನ್ನು ಸಹ ಪೋಸ್ಟ್ ಮಾಡಬೇಡಿ. ಮುಳುಗುತ್ತಿರುವ ಹಡಗಿನ ಚಿತ್ರ, ಸೂರ್ಯಾಸ್ತಮಾನದ ಚಿತ್ರ, ಹಿಂಸಾತ್ಮಕ ಪ್ರಾಣಿಯ ಚಿತ್ರ ಮುಂತಾದವು. ಅಂತಹ ಫೋಟೋದ ಬದಲಿಗೆ, ಕಚೇರಿಯಲ್ಲಿ ನಿಮ್ಮ ಆಸನದ ಹಿಂದೆ ಎತ್ತರದ ಪರ್ವತಗಳ ಫೋಟೋವನ್ನು ಇರಿಸಿ. ಅದೇ ಸಮಯದಲ್ಲಿ ಕಛೇರಿಯನ್ನು ತಲುಪಿ ಮತ್ತು ಮೊದಲು ಶ್ರೀಸೂಕ್ತವನ್ನು ಪಠಿಸಿ. ಕಚೇರಿಯಲ್ಲಿ ಸಸ್ಯಗಳು ಅನೇಕ ಜನರು ಕಚೇರಿ ಅಲಂಕಾರಕ್ಕಾಗಿ ಸಸ್ಯಗಳನ್ನು ಇಡುತ್ತಾರೆ. ಹೀಗೆ ಮಾಡುವುದರಲ್ಲಿ ತಪ್ಪೇನಿಲ್ಲ ಆದರೆ ಕಚೇರಿಯಲ್ಲಿ ಕಳ್ಳಿ, ಬೋನ್ಸಾಯ್ ಅಥವಾ ಮುಳ್ಳಿನ ಗಿಡಗಳನ್ನು ಇಡಬೇಡಿ. ಇದು ಪ್ರಗತಿಯನ್ನು ತಡೆಯುತ್ತದೆ ಮತ್ತು ವ್ಯಾಪಾರವನ್ನು ನಿಧಾನಗೊಳಿಸುತ್ತದೆ. (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_492.txt b/zeenewskannada/data1_url8_1_to_1110_492.txt new file mode 100644 index 0000000000000000000000000000000000000000..243ae2e77196ab29a3b3807768eb9e123fc43751 --- /dev/null +++ b/zeenewskannada/data1_url8_1_to_1110_492.txt @@ -0,0 +1 @@ +ತಲೆಗೆ ಹೀಗೆ ಮಸಾಜ್ ಮಾಡಿದರೆ.. ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ..! : ತಲೆಗೆ ಆಗಾಗ ಮಸಾಜ್ ಮಾಡಿದರೆ ಕೂದಲು ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯುತ್ತದೆ ಎನ್ನುತ್ತಾರೆ ತಜ್ಞರು. ಈ ಸ್ಟೋರಿಯಲ್ಲಿ ತಲೆ ಮಸಾಜ್ ಮಾಡುವುದರಿಂದ ಆಗುವ ಲಾಭಗಳು ಮತ್ತು ತಲೆಗೆ ಮಸಾಜ್ ಮಾಡುವುದು ಹೇಗೆ ಎಂದು ನೋಡೋಣ. : ದಪ್ಪ, ಮೃದು ಮತ್ತು ಆರೋಗ್ಯಕರ ಕೂದಲು ಬಯಸದವರೇ ಇಲ್ಲ. ಹುಡುಗಿಯರಿಗಷ್ಟೇ ಅಲ್ಲ.. ಹುಡುಗರಿಗೂ ದಟ್ಟ ಕೂದಲು ಹೊಂದುವ ಆಸೆ ಇರುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಉದುರುವಿಕೆಯನ್ನು ನಿಯಂತ್ರಣದಲ್ಲಿಡಲು ಅನೇಕ ಜನರು ವಿವಿಧ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ದುಬಾರಿ ಕೂದಲು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ಇರುವಾಗ ಸರಳವಾದ ತಲೆ ಮಸಾಜ್ ಮಾಡುವುದರಿಂದ ಸುಂದರ ಹಾಗೂ ದಪ್ಪ ಕೂದಲು ನಿಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಗಟ್ಟಿಯಾಗುವುದು ಮಾತ್ರವಲ್ಲದೆ ಕೂದಲಲ್ಲಿ ರಕ್ತ ಸಂಚಾರವೂ ಸುಧಾರಿಸುತ್ತದೆ. ಈ ಸ್ಟೋರಿಯಲ್ಲಿ ಹೆಡ್ ಮಸಾಜ್‌ನ ಪ್ರಯೋಜನಗಳು ಮತ್ತು ತಲೆ ಮಸಾಜ್ ಮಾಡುವುದು ಹೇಗೆ ಎಂದು ನೋಡೋಣ. ತಲೆ ಮಸಾಜ್ ಕೂದಲು ಕಿರುಚೀಲಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಕೂದಲು ಕಿರುಚೀಲಗಳಿಗೆ ಉತ್ತಮವಾಗಿ ಪೂರೈಸಲಾಗುತ್ತದೆ. ರಕ್ತ ಪರಿಚಲನೆ ಉತ್ತಮವಾಗಿದ್ದರೆ, ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ. ಆಗಾಗ ಹೀಗೆ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿರುತ್ತದೆ.. ಇದನ್ನೂ ಓದಿ- ಒತ್ತಡದಿಂದಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚು. ತಲೆ ಮಸಾಜ್ ವಿಶ್ರಾಂತಿಯನ್ನು ಪ್ರೇರೇಪಿಸುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ತಲೆ ಮಸಾಜ್ ಒತ್ತಡದಿಂದಾಗಿ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಲೆಗೆ ಮೃದುವಾಗಿ ಮಸಾಜ್ ಮಾಡಿದರೆ.. ಕೂದಲಿನ ಬುಡ ಕ್ರಿಯಾಶೀಲವಾಗುತ್ತದೆ. ವೇಗವಾಗಿ ಮತ್ತು ದಪ್ಪ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಗಾಗ ಮಸಾಜ್ ಮಾಡುವುದರಿಂದ ತಲೆಹೊಟ್ಟು ಬರದಂತೆ ತಡೆಯಬಹುದು. ಕೂದಲು ಆರೋಗ್ಯಕರವಾಗಿರುವುದು ಮಾತ್ರವಲ್ಲದೆ ಹೊಳೆಯುತ್ತದೆ. ಮಸಾಜ್‌ ಮಾಡುವ ವಿಧಾನಗಳು:ತಲೆ ಮಸಾಜ್ ಮಾಡುವ ಮೊದಲು ಶಾಂತವಾದ, ಆರಾಮದಾಯಕವಾದ ಸ್ಥಳವನ್ನು ಆಯ್ಕೆಮಾಡಿ. ಮಂದ ಬೆಳಕಿನಲ್ಲಿ ಕುಳಿತುಕೊಳ್ಳಿ.. ಒಂದೊಳ್ಳೆ ಸಾಮಗ್‌ ಪ್ಲೇ ಮಾಡಿ.. ಇದು ನಿಮ್ಮನ್ನು ವಿಶ್ರಾಂತಿ ಮನಸ್ಥಿತಿಗೆ ಹೊಂದಿಸುತ್ತದೆ. ತೆಂಗಿನ ಎಣ್ಣೆ, ಆಲಿವ್ ಎಣ್ಣೆಗಳು ಮಸಾಜ್‌ಗೆ ಉತ್ತಮ ಆಯ್ಕೆಗಳಾಗಿವೆ. ಈ ತೈಲಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಯಾವುದೇ ಎಣ್ಣೇಯಾಗದರೂ ಬಿಸಿ ಮಾಡಿದ ಬಳಿಕವೇ ಬಳಸಿದರೇ ಉತ್ತಮ.. ಮಸಾಜ್ ಮಾಡುವ ಮೊದಲು ನಿಮ್ಮ ಕೂದಲನ್ನು ಭಾಗಗಳಾಗಿ ವಿಂಗಡಿಸಿ. ನಿಮ್ಮ ಬೆರಳುಗಳಿಂದ ಸ್ವಲ್ಪ ಪ್ರಮಾಣದ ಎಣ್ಣೆಯನ್ನು ತೆಗೆದುಕೊಳ್ಳಿ. ತಲೆಗೆ ಸಮಾನಾಂತರವಾಗಿ ನಿಮ್ಮ ಕುತ್ತಿಗೆಯ ಪ್ರದೇಶದಿಂದ ಎಣ್ಣೆಯನ್ನು ಹಚ್ಚಿಕೊಳ್ಳಿ.. ಇದನ್ನೂ ಓದಿ- ಬೆರಳ ತುದಿಗಳನ್ನು ಬಳಸಿ, ನಿಮ್ಮ ನೆತ್ತಿಯನ್ನು ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಕೂದಲು ಉದುರುವಿಕೆ ಹೆಚ್ಚಾಗಿ ಕಂಡುಬರುವ ಪ್ರದೇಶಗಳಿಗೆ ಹೆಚ್ಚು ಗಮನ ಕೊಡಿ. 10-15 ನಿಮಿಷಗಳ ಕಾಲ ಮಸಾಜ್ ಅನ್ನು ಮುಂದುವರಿಸಿ. ಅದರ ನಂತರ.. ಒಂದು ಗಂಟೆ ಒಣಗಲು ಬಿಡಿ ಮತ್ತು ಶಾಂಪೂವಿನಿಂದ ನಿಮ್ಮ ತಲೆಯನ್ನು ತೊಳೆಯಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_493.txt b/zeenewskannada/data1_url8_1_to_1110_493.txt new file mode 100644 index 0000000000000000000000000000000000000000..769879fbd660edd6b09b16f26d177b1521f08b1f --- /dev/null +++ b/zeenewskannada/data1_url8_1_to_1110_493.txt @@ -0,0 +1 @@ +40 ವರ್ಷ ವಯಸ್ಸಿನಲ್ಲಿಯೂ 25 ರ ಹರೆಯದಂತೆ ಕಾಣುವ ಹಾಗೆ ಮಾಡುತ್ತೆ ಈ ಹೂವು..! ಸಿದ್ಧಪಡಿಸಿದ ಪೇಸ್ಟ್ ಅನ್ನು ಮುಖದ ಮೇಲೆ 20 ರಿಂದ 25 ನಿಮಿಷಗಳ ಕಾಲ ಹಚ್ಚಿರಿ. ಅದರ ನಂತರ, ಪೇಸ್ಟ್ ಒಣಗಿದರೆ, ಅದನ್ನು ನೀರಿನಿಂದ ತೊಳೆಯಿರಿ. ವಯಸ್ಸಾದಂತೆ ತ್ವಚೆಯ ಆರೈಕೆಯನ್ನು ಹೆಚ್ಚಿಸಬೇಕಾಗುತ್ತದೆ. ಕಾಳಜಿ ವಹಿಸದಿದ್ದರೆ, ವಯಸ್ಸಾದ ಪರಿಣಾಮಗಳು ತ್ವರಿತವಾಗಿ ಮುಖದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ವಯಸ್ಸಾದ ಪರಿಣಾಮದಿಂದಾಗಿ, ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಮುಖದ ಮೇಲಿನ ಚರ್ಮವು ಸಡಿಲಗೊಳ್ಳುತ್ತದೆ. 40 ವರ್ಷದ ನಂತರವೂ ತ್ವಚೆಯನ್ನು ಹೊಳೆಯುವಂತೆ, ಬಿಗಿಯಾಗಿ ಮತ್ತು ಸುಂದರವಾಗಿ ಇರಿಸಿಕೊಳ್ಳಲು ನೀವು ಬಯಸಿದರೆ ಕೆಲವು ಮನೆಮದ್ದುಗಳನ್ನು ಬಳಸಬಹುದು. ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಈ ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಿದರೆ, 40 ವರ್ಷ ವಯಸ್ಸಿನಲ್ಲೂ, ಚರ್ಮವು 25 ವರ್ಷಗಳಷ್ಟು ಚಿಕ್ಕದಾಗಿ ಕಾಣುತ್ತದೆ. ಆದ್ದರಿಂದ ಚರ್ಮಕ್ಕೆ ಪ್ರಯೋಜನಕಾರಿ ಮತ್ತು - ಪರಿಣಾಮಗಳನ್ನು ಒದಗಿಸುವ ಅನೇಕ ವಿಷಯಗಳಿವೆ. ಆದರೆ ಅವುಗಳಲ್ಲಿ ಅತ್ಯಂತ ಪರಿಣಾಮಕಾರಿ ದಾಸವಾಳ ಹೂವು. ನೀವು ಯಾವುದೇ ಸ್ಥಳದಿಂದಗಳನ್ನು ಉಚಿತವಾಗಿ ಪಡೆಯಬಹುದು. ಒಂದೇ ಒಂದು ಹೂವು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಹಾಗಾದರೆ ಇಂದು ನಾವು ನಿಮಗೆ ದಾಸವಾಳ ಹೂವಿನಿಂದ ತಯಾರಿಸಿದ ಎರಡು ಫೇಸ್ ಪ್ಯಾಕ್ ಬಗ್ಗೆ ಹೇಳುತ್ತೇವೆ, ನೀವು ಇದನ್ನು ಬಳಸಿದರೆ, ನಿಮ್ಮ ಚರ್ಮದ ಸುಕ್ಕುಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ಚರ್ಮದ ಮೇಲೆ ನೈಸರ್ಗಿಕ ಹೊಳಪು ಕಾಣಿಸಿಕೊಳ್ಳುತ್ತದೆ. ಇದನ್ನೂ ಓದಿ: ದಾಸವಾಳ ಹೂವು ಮತ್ತು ಮುಲ್ತಾದ ಮಣ್ಣು ನಿಮ್ಮ ಮುಖದ ಮೇಲಿನ ಸುಕ್ಕುಗಳಿಂದ ನೀವು ತೊಂದರೆಗೊಳಗಾಗಿದ್ದರೆ, ದಾಸವಾಳ ಹೂವನ್ನು ಬಳಸಲು ಪ್ರಾರಂಭಿಸಿ. ಇದು ಚರ್ಮವನ್ನು ನೈಸರ್ಗಿಕವಾಗಿ ಬಿಗಿಗೊಳಿಸುತ್ತದೆ.ಈ ಫೇಸ್ ಪ್ಯಾಕ್ ಮಾಡಲು, ಒಂದು ಬಟ್ಟಲಿನಲ್ಲಿ 4 ಚಮಚ ಮುಲ್ತಾನಿ ಜೇಡಿಮಣ್ಣನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ದಾಸವಾಳ ಹೂವಿನ ಪುಡಿಯನ್ನು ಮಿಶ್ರಣ ಮಾಡಿ. ಅದರ ನಂತರ, ಅದಕ್ಕೆ ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ. ಸಿದ್ಧಪಡಿಸಿದ ಪೇಸ್ಟ್ ಅನ್ನು ಮುಖದ ಮೇಲೆ 20 ರಿಂದ 25 ನಿಮಿಷಗಳ ಕಾಲ ಹಚ್ಚಿರಿ. ಅದರ ನಂತರ, ಪೇಸ್ಟ್ ಒಣಗಿದರೆ, ಅದನ್ನು ನೀರಿನಿಂದ ತೊಳೆಯಿರಿ. ಇದನ್ನೂ ಓದಿ: ದಾಸವಾಳ ಹೂವು ಮತ್ತು ಹಾಲು ಚರ್ಮದ ಮೇಲೆ ಟ್ಯಾನಿಂಗ್ ಹೆಚ್ಚು ಆಗಿದ್ದರೆ, ದಾಸವಾಳ ಹೂವು ಹಾಲಿನ ಫೇಸ್ ಪ್ಯಾಕ್ ಅನ್ನು ಅನ್ವಯಿಸಬಹುದು. ಇದು ತ್ವಚೆ ಹೊಳೆಯುವಂತೆ ಮಾಡುತ್ತದೆ. ಮೊದಲು ದಾಸವಾಳ ಹೂವಿನ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ಗೆ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ ಮತ್ತು 15 ನಿಮಿಷಗಳ ಕಾಲ ಇರಿಸಿ. ಅದರ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ 3 ರಿಂದ 4 ಬಾರಿ ಬಳಸಿದರೆ, ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆಯಲ್ಲಿ ವ್ಯತ್ಯಾಸವನ್ನು ಕಾಣಬಹುದು. (ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_494.txt b/zeenewskannada/data1_url8_1_to_1110_494.txt new file mode 100644 index 0000000000000000000000000000000000000000..01102c65fe2635dd52c81e818d24c34e595d7c65 --- /dev/null +++ b/zeenewskannada/data1_url8_1_to_1110_494.txt @@ -0,0 +1 @@ +ಮನೆ ಸುತ್ತಮುತ್ತ ಹಾವುಗಳು ಬರ್ತಿದ್ಯಾ? ತಲೆಕೆಡಿಸಿಕೊಳ್ಳಬೇಡಿ... ಈ ಗಿಡ ನೆಟ್ಟರೆ ಸಾಕು; ಅದರ ವಾಸನೆಗೆ ಅತ್ತಕಡೆ ತಲೆನೂ ಹಾಕಲ್ಲ : ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು. ಅಂತಹ ಗಿಡಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ. :ಸಾಮಾನ್ಯವಾಗಿ ಹಾವುಗಳನ್ನು ಓಡಿಸಲು ಕೆಮಿಕಲ್‌ ಸ್ಪ್ರೇಗಳನ್ನು ಬಳಕೆ ಮಾಡುತ್ತೇವೆ. ಆದರೆ ಅವುಗಳು ಹಾವುಗಳಿಗೆ ಹಾನಿಯನ್ನುಂಟು ಮಾಡಬಹುದು. ಅಷ್ಟೇ ಅಲ್ಲದೆ, ಜನರಿಗೂ ಅದರಿಂದ ಅಡ್ಡಪರಿಣಾಮಗಳು ಬೀರಬಹುದು. ಹೀಗಿರುವಾಗ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು. ಅಂತಹ ಗಿಡಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ. ಇದನ್ನೂ ಓದಿ: ಈರುಳ್ಳಿ ಸಸ್ಯ:ಈರುಳ್ಳಿಯ ಕಟುವಾದ ವಾಸನೆಯು ಹಾವುಗಳನ್ನು ದೂರವಿಡುತ್ತದೆ. ಇದು ನೈಸರ್ಗಿಕ ನಿವಾರಕವಾಗಿ ಕೆಲಸ ಮಾಡುತ್ತದೆ. ಹಾವುಗಳನ್ನು ದೂರವಿಡಲು, ತೋಟದಲ್ಲಿ ಕತ್ತರಿಸಿದ ಈರುಳ್ಳಿಯನ್ನು ಹರಡಿ ಅಥವಾ ಈರುಳ್ಳಿಯನ್ನು ಬೆಳೆಸಿ. ನ್ಯಾಫ್ತಲೀನ್ ಬಾಲ್ಸ್:‌ಇದು ಹಳೆಯ ಶೈಲಿಯ ಹಾವು ನಿವಾರಕ ಟಿಪ್ಸ್‌ ಎನ್ನಬಹುದು. ಇದು ನೋಡಲು ಕರ್ಪೂರದಂತೆ ಇರುತ್ತದೆ. ಈ ವಸ್ತುವನ್ನು ಗಾರ್ಡನ್‌ ಬಳಿ ಇಟ್ಟರೆ, ಅಥವಾ ಮನೆಯ ಸುತ್ತಮುತ್ತ ಚೆಲ್ಲಿದರೆ ಹಾವುಗಳು ಅದರ ವಾಸನೆಗೆ ಓಡಿ ಹೋಗುತ್ತವೆ. ರೋಸ್ಮರಿ:ಈ ಆರೊಮ್ಯಾಟಿಕ್ ಮೂಲಿಕೆ ಭಕ್ಷ್ಯಗಳಿಗೆ ಪರಿಮಳವನ್ನು ಸೇರಿಸುತ್ತದೆ. ಜೊತೆಗೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇನ್ನು ಇದರ ಬಲವಾದ ಪರಿಮಳ ಮಾನವರಿಗೆ ಸಂತಸ ತಂದರೆ, ಹಾವುಗಳಿಗೆ ಭಯವನ್ನು ಹುಟ್ಟಿಸುತ್ತದೆ. ಈ ಕಾರಣದಿಂದ ರೋಸ್ಮರಿ ಸಸ್ಯಗಳನ್ನು ಮನೆ ಮುಂದೆ ಬೆಳೆಸಿದರೆ ನೈಸರ್ಗಿಕ ಹಾವು-ನಿವಾರಕವಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿ ಗಿಡ:ಬೆಳ್ಳುಳ್ಳಿಯ ಎಲೆಗಳ ಪರಿಮಳವು ಹಾವುಗಳನ್ನು ಓಡಿಸುವ ಪ್ರಬಲ ಸಾಧನವಾಗಿದೆ. ಮನೆ ಬಳಿ ಬೆಳ್ಳುಳ್ಳಿಯನ್ನು ಬೆಳೆಸಿದರೆ ಯಾವತ್ತೂ ಹಾವುಗಳು ಬರಲ್ಲ. ತುಳಸಿ:ಹಿಂದೂ ಸಂಸ್ಕೃತಿಗಳಲ್ಲಿ ತುಳಸಿ ಎಂಬುದು ಪವಿತ್ರ. ಇನ್ನು ಹಾವುಗಳಿಗೆ ತುಳಸಿಯ ವಾಸನೆಯು ಅಹಿತಕರವೆನಿಸುತ್ತದೆ. ಹಾವುಗಳನ್ನು ಓಡಿಸಲು ಇದು ಬಲು ಸಹಾಯಕಾರಿ ಉಪಾಯ. ಮನೆ ಸುತ್ತ ಬೆಳೆಸಿದರೆ ಉತ್ತಮ. ಇದನ್ನೂ ಓದಿ: ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_495.txt b/zeenewskannada/data1_url8_1_to_1110_495.txt new file mode 100644 index 0000000000000000000000000000000000000000..133053fc24dba6f9774a3269e5cecf1ecb553c56 --- /dev/null +++ b/zeenewskannada/data1_url8_1_to_1110_495.txt @@ -0,0 +1 @@ +ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿ ನಿಮ್ಮ್ಮ ಜೀವನದಲ್ಲಿ ಬರುವ ಪ್ರೀತಿ, ಬ್ರೇಕ್ ಅಪ್ , ವಿವಾಹಿಕ ಜೀವನ ಎಲ್ಲದುರ ಬಗ್ಗೆ ನಿಖರವಾಗಿ ಹೇಳುತ್ತದೆಯಂತೆ ಹಸ್ತದಲ್ಲಿರುವ ಈ ರೇಖೆ. :ಜ್ಯೋತಿಷ್ಯದಂತೆಯೇ,ಜೀವನದ ಪ್ರತಿಯೊಂದು ಅಂಶವನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದಲೂ ತಿಳಿಯಬಹುದು.ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಸ್ತಸಾಮುದ್ರಿಕ ಶಾಸ್ತ್ರವು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ಸಂಬಂಧ,ಪ್ರೀತಿ,ಮದುವೆಯ ಬಗ್ಗೆ ಜನ ಹೆಚ್ಚು ಕುತೂಹಲ ಹೊಂದಿರುತ್ತಾರೆ.ಅಂಗೈಯ ಮೂಲೆಯಲ್ಲಿರುವ ಸಣ್ಣ ಮದುವೆಯ ರೇಖೆಗಳು ಈ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತದೆಯಂತೆ. ನಿಮಗೆ ಇರುವ ಲವ್ ಅಫೇರ್ ಗಳೆಷ್ಟು? ಪ್ರೀತಿಯಲ್ಲಿ ಎಷ್ಟು ಬಾರಿ ಮೋಸ ಹೋಗುತ್ತೀರಿ? ದಾಂಪತ್ಯ ಜೀವನ ಹೇಗಿರುತ್ತದೆ? ಎಂಬುದನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದ ನಿಖರವಾಗಿ ತಿಳಿದುಕೊಳ್ಳಬಹುದು ಎನ್ನಲಾಗಿದೆ. ಅಂಗೈಯಲ್ಲಿದೆ ಮದುವೆಯ ರೇಖೆ :ಕೆಳಭಾಗದ ಅಂಚಿನಲ್ಲಿ ಸಣ್ಣ ಅಡ್ಡ ರೇಖೆಗಳಿರುತ್ತವೆ.ಈ ರೇಖೆಗಳು ಅಂಗೈಯ ಹೊರ ಭಾಗದಿಂದ ಒಳಕ್ಕೆ ಬರುತ್ತವೆ.ಈ ಸಾಲುಗಳನ್ನು ಮದುವೆ ರೇಖೆಗಳು ಎಂದು ಕರೆಯಲಾಗುತ್ತದೆ. ಇದನ್ನೂ ಓದಿ : ಅಂಗೈಯಿಂದಲೇ ತಿಳಿಯಿರಿ ಪ್ರೀತಿ ಮತ್ತು ಮದುವೆ ಜೀವನ:ತಾಳೆಗರಿ ಮತ್ತು ವಿವಿಧ ರೇಖೆಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಿ ನೋಡಿದರೆ ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಹೇಳಬಹುದಾದರೂ ಮದುವೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಾದರೆ ಈ ರೇಖೆಯನ್ನೇ ನೋಡಬೇಕು. -ಅಂಗೈಯಲ್ಲಿ ಅನೇಕ ಸಣ್ಣ ವಿವಾಹ ರೇಖೆಗಳಿದ್ದರೆ,ಅಂತಹ ಜನರ ಜೀವನದಲ್ಲಿ ಬಹಳಷ್ಟು ಮಂದಿ ಪ್ರೇಮಿಗಳ ರೀತಿ ಬಂದು ಹೋಗುತ್ತಾರೆಯಂತೆ.ಈ ರೇಖೆಗಳು ತುಂಬಾ ತೆಳ್ಳಗೆ ಇದ್ದರೆ ಆ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದಿರುವುದಲ್ಲದೆ, ಬಹಳಷ್ಟು ಬಾರಿ ಬ್ರೇಕ್ ಅಪ್ ಕೂಡಾ ಆಗುತ್ತದೆ ಎಂದು ಹೇಳಲಾಗುತ್ತದೆ. -ಒಂದಕ್ಕಿಂತ ಹೆಚ್ಚು ವಿವಾಹ ರೇಖೆಗಳಿದ್ದರೆ ಮತ್ತು ಅವು ಗಾಢವಾಗಿದ್ದರೆ,ಆ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವಿವಾಹವಾಗುವ ಸಾಧ್ಯತೆ ಕೂಡಾ ಅಷ್ಟೇ ದಟ್ಟವಾಗಿರುತ್ತದೆ. -ಮದುವೆಯ ರೇಖೆಯು ನೇರವಾಗಿದ್ದರೆ ಮತ್ತು ಬೇರೆ ಯಾವುದೇ ರೇಖೆ ಅದನ್ನು ಕತ್ತರಿಸದಿದ್ದರೆ, ಅಥವಾ ಅದರ ಮೇಲೆ ಯಾವುದೇ ಅಶುಭ ಚಿಹ್ನೆ ಇಲ್ಲದಿದ್ದರೆ, ಅಂತಹ ವ್ಯಕ್ತಿಯ ವೈವಾಹಿಕ ಜೀವನ ಅದ್ಭುತವಾಗಿರುತ್ತದೆ.ಅವರು ಸಂತೋಷದ ವೈವಾಹಿಕ ಜೀವನವನ್ನು ನಡೆಸುತ್ತಾರೆ. ಇದನ್ನೂ ಓದಿ : -ಬೇರೆ ಯಾವುದಾದರೂ ರೇಖೆ ಮಧ್ಯದಲ್ಲಿ ಕತ್ತರಿಸಿದರೆ ಅವರ ಮೊದಲನೇ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. -ಮದುವೆಯ ರೇಖೆಯು ಸ್ವಲ್ಪ ದೂರದವರೆಗೆ ನೇರವಾಗಿದ್ದರೆ ಮತ್ತು ನಂತರ ಕತ್ತರಿಸಲ್ಪಟ್ಟರೆ ಅಥವಾ ತುಂಬಾ ತೆಳುವಾಗಿದ್ದರೆ ಅಂಥಹ ವ್ಯಕ್ತಿಗೆ ವಿಚ್ಛೇದನವಾಗುವ ಸಾಧ್ಯತೆ ಇರುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_496.txt b/zeenewskannada/data1_url8_1_to_1110_496.txt new file mode 100644 index 0000000000000000000000000000000000000000..1aa53932ae1a05d2b7a068d1d4aefd58e35dfd6b --- /dev/null +++ b/zeenewskannada/data1_url8_1_to_1110_496.txt @@ -0,0 +1 @@ +ಬುಡದಿಂದಲೇ ಬಿಳಿಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿ: 2-3 ತಿಂಗಳು ಕೂದಲು ಬೆಳ್ಳಗಾಗುವ ಚಿಂತೆಯೇ ಇರಲ್ಲ : ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ವಿಧಾನಗಳಿವೆ. ಅದರಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ ಸಾಸಿವೆ ಎಣ್ಣೆ. ಸಾಸಿವೆ ಎಣ್ಣೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಹೇಳುತ್ತವೆ. ಮುಖ್ಯವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸಿದೆ. :ಬಿಳಿ ಕೂದಲಿನ ಸಮಸ್ಯೆ ಅನೇಕರಲ್ಲಿ ಕಾಡುತ್ತಿದೆ. ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಬಿಳಿ ಕೂದಲಿನೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಹೆಚ್ಚಿನ ಸಂಖ್ಯೆಯ ಜನರ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಒತ್ತಡವು ಬಿಳಿ ಕೂದಲಿಗೆ ಪ್ರಮುಖ ಕಾರಣವಾಗಿರಬಹುದು. ಇದನ್ನೂ ಓದಿ: ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ವಿಧಾನಗಳಿವೆ. ಅದರಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ ಸಾಸಿವೆ ಎಣ್ಣೆ. ಸಾಸಿವೆ ಎಣ್ಣೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಹೇಳುತ್ತವೆ. ಮುಖ್ಯವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸಿದೆ. ಸಾಸಿವೆ ಎಣ್ಣೆಯನ್ನು ಬಿಳಿ ಕೂದಲು ಕಪ್ಪಾಗಿಸಲು ಬಳಸುವುದು ಹೇಗೆ? ಇದರಿಂದ ನಿಜವಾಗಿಯೂ ಪರಿಹಾರ ಸಿಗುವುದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದೆ ಉತ್ತರ ತಿಳಿದುಕೊಳ್ಳೋಣ. ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣತೆಂಗಿನ ಎಣ್ಣೆಗೆ ಸಾಸಿವೆ ಎಣ್ಣೆಯನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ನಿಯಮಿತವಾಗಿ ಮಸಾಜ್ ಮಾಡಿ ಕೆಲ ಗಂಟೆಗಳ ಕಾಲ ಬಿಡಿ. ನಂತರ ಶಾಂಪೂ ಮತ್ತು ನೀರಿನಿಂದ ತೊಳೆಯಿರಿ. ಬೇವಿನ ಎಲೆ ಮತ್ತು ಸಾಸಿವೆ ಎಣ್ಣೆಯ ಮಿಶ್ರಣಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಪೇಸ್ಟ್ ತಯಾರಿಸಿ. ಅದಕ್ಕೆ ಸಾಸಿವೆ ಎಣ್ಣೆ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ಶಾಂಪೂ ಮತ್ತು ನೀರಿನಿಂದ ತೊಳೆಯಿರಿ. ಬಾದಾಮಿ ಮತ್ತು ಸಾಸಿವೆ ಎಣ್ಣೆಯ ಮಿಶ್ರಣಒಂದು ಬಾಟಲಿಯಲ್ಲಿ ಬಾದಾಮಿ ಮತ್ತು ಸಾಸಿವೆ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಪ್ರತಿದಿನ ಹಚ್ಚಿ ಮಸಾಜ್ ಮಾಡಿ. ರಾತ್ರಿ ಹಚ್ಚಿ ಮಲಗಿ, ಬೆಳಗೆದ್ದು ಸ್ನಾನ ಮಾಡಿ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_497.txt b/zeenewskannada/data1_url8_1_to_1110_497.txt new file mode 100644 index 0000000000000000000000000000000000000000..643e457e2813f6b9dd6084f5464992e5feb4deb0 --- /dev/null +++ b/zeenewskannada/data1_url8_1_to_1110_497.txt @@ -0,0 +1 @@ +ಟ್ರಯಲ್ ರೂಮಿನಲ್ಲಿ ಕ್ಯಾಮೆರಾ ಇದೆಯಾ ಎಂದು 2 ನಿಮಿಷದಲ್ಲಿ ಪತ್ತೆ ಹಚ್ಚಲು ಹೀಗೆ ಮಾಡಿ ! : ಟ್ರಯಲ್ ರೂಮಿನಲ್ಲಿ ಕ್ಯಾಮೆರಾಗಳಿವೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚುವುದು ಸುಲಭ. ಈಗ ನೋಡೋಣ... :ಬಟ್ಟೆ ಖರೀದಿಗೆ ಶಾಪಿಂಗ್ ಮಾಲ್‌ಗಳಿಗೆ ಹೋಗುತ್ತೇವೆ. ಆದರೆ ಡ್ರೆಸ್ ಕೊಳ್ಳುವಾಗ ಅದು ನಮಗೆ ಹೊಂದುತ್ತದೆಯೋ ಇಲ್ಲವೋ ಎಂದು ಯೋಚಿಸುತ್ತೇವೆ. ಅದಕ್ಕೇ ನಾವು ಟ್ರಯಲ್ ರೂಮಿಗೆ ಹೋಗಿ ಟ್ರೈ ಮಾಡಿ ನಮಗೆ ಇಷ್ಟವಾದವುಗಳನ್ನು ಸೆಲೆಕ್ಟ್ ಮಾಡುತ್ತೇವೆ. ಅನೇಕ ಹುಡುಗಿಯರು ಟ್ರಯಲ್ ರೂಮಿನಲ್ಲಿ ಉಡುಪನ್ನು ಪ್ರಯತ್ನಿಸಲು ಹೆದರುತ್ತಾರೆ. ಎಲ್ಲಿ ಹಿಡನ್ ಕ್ಯಾಮೆರಾಗಳಿವೆಯೋ.. ಅದರಲ್ಲಿ ಸೆರೆಯಾಗುತ್ತದೋ ಎಂಬ ಭಯ ಅವರಿಗಿದೆ. ಅದೇನೇ ಇರಲಿ.. ಟ್ರಯಲ್ ರೂಮಿನಲ್ಲಿ ಕ್ಯಾಮೆರಾಗಳಿವೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚುವುದು ಸುಲಭ. ಸ್ಮಾರ್ಟ್ ಫೋನ್‌ನಲ್ಲಿ ಕ್ಯಾಮೆರಾ ಡಿಟೆಕ್ಟರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಬೇಕು. ಈ ಆ್ಯಪ್‌ನ ಸಹಾಯದಿಂದ ಕ್ಯಾಮೆರಾಗಳಿವೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಹಿಡನ್ ಕ್ಯಾಮೆರಾಗಳನ್ನು ಸುಲಭವಾಗಿ ಹುಡುಕಲು ಈ ಅಪ್ಲಿಕೇಶನ್‌ಗಳು ಫೋನ್‌ನ ಸೆನ್ಸಾರ್‌ನ್ನು ಬಳಸುತ್ತವೆ. ಇದನ್ನೂ ಓದಿ: ಕ್ಯಾಮರಾ ಪತ್ತೆಗಾಗಿ ರೇಡಾರ್ ಅಥವಾ ಇನ್ಫ್ರಾರೆಡ್ ಡಿಟೆಕ್ಟರ್ ಬಳಸಿ. ಈ ಸಾಧನಗಳು ಲೆನ್ಸ್ ಮೂಲಕ ಬರುವ ರೇಡಾರ್ ಅಥವಾ ಅತಿಗೆಂಪು ಸಂಕೇತಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಟ್ರಯಲ್‌ ರೂಮ್‌ನಲ್ಲಿ ಎಚ್ಚರಿಕೆಯಿಂದ ಪರೀಕ್ಷಿಸಿ. ಓವರ್‌ಹೆಡ್ ಗೋಡೆಗಳು, ಅಂಚುಗಳು ಅಥವಾ ಲೈಟ್‌ಗಳ ಹಿಂದೆ ಕ್ಯಾಮೆರಾಗಳನ್ನು ಮರೆಮಾಡಬಹುದು.ಒಂದು ಪ್ರದೇಶದಲ್ಲಿ ಮಿನುಗುವ ಅಥವಾ ವಿಚಿತ್ರವಾದ ಬೆಳಕಿನ ಪ್ರತಿಫಲನವಿದ್ದರೆ, ಅಲ್ಲಿ ಕ್ಯಾಮೆರಾ ಇರಬಹುದೆಂಬ ಸಂಕೇತವಾಗಿರಬಹುದು. ಯಾವುದೇ ಸಣ್ಣ ಮಸೂರಗಳಿಂದ ಟ್ರಯಲ್ ರೂಮ್ ಅನ್ನು ಪರಿಶೀಲಿಸಿ. ಕ್ಯಾಮೆರಾ ಲೆನ್ಸ್‌ಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ ಮತ್ತು ಹೊಳೆಯುತ್ತವೆ. ಅವುಗಳ ಮೇಲೆ ಬೆಳಕು ಬಿದ್ದಾಗ ಅವು ಹೊಳೆಯಬಹುದು. ಬ್ಯಾಟರಿ ಬೆಳಕಿನ ಸಹಾಯದಿಂದ ಡಾರ್ಕ್ ಪ್ರದೇಶಗಳನ್ನು ಪರಿಶೀಲಿಸಿ. ಲೆನ್ಸ್ ಇದ್ದರೆ, ಅದು ಬೆಳಕನ್ನು ಪ್ರತಿಫಲಿಸುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_498.txt b/zeenewskannada/data1_url8_1_to_1110_498.txt new file mode 100644 index 0000000000000000000000000000000000000000..24b1752e1b6d771bed863adb59e9712294a2ca37 --- /dev/null +++ b/zeenewskannada/data1_url8_1_to_1110_498.txt @@ -0,0 +1 @@ +ನೀವು ಕೂಡಾ ಕಡಲೆಪುರಿಯನ್ನು ಇಷ್ಟಪಟ್ಟು ತಿನ್ನುತ್ತೀರಾ ? ಹಾಗಿದ್ದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು ಮಂಡಕ್ಕಿ ಬಳಸಿ ನಾನಾ ರೀತಿಯ ತಿಂಡಿಯನ್ನು ತಯಾರಿಸಲಾಗುತ್ತದೆ. ಬೆಂಗಳೂರು :ಗರಿಗರಿಯಾದ ಕಡಲೆಪುರಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಇದನ್ನು ಕಡಲೆಪುರಿ, ಮಂಡಕ್ಕಿ, ಪಫ್ಡ್ ರೈಸ್ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಇನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಚುರ್ ಮುರಿ, ಬೆಲ್ ಪುರಿಯಲ್ಲಿಯೂ ಇದನ್ನೇ ಬಳಸುವುದು.ಮಂಡಕ್ಕಿ ಚಿತ್ರಾನ್ನ, ಮಂಡಕ್ಕಿ ಒಗ್ಗರಣೆ, ಮಂಡಕ್ಕಿ ದೋಸೆ, ಮಂಡಕ್ಕಿ ಪಡ್ದು, ಮಂಡಕ್ಕಿ ಉಂಡೆ ಹೀಗೆ ಅನೇಕ ರುಚಿಕರ ತಿಂಡಿಗಳನ್ನು ಕೂಡಾ ಇದರಿಂದ ತಯಾರಿಸಲಾಗುತ್ತದೆ. ಈ ಮಂಡಕ್ಕಿ ನಾಲಗೆರುಚಿ ಮಾತ್ರ ಅಲ್ಲ ಇದು ಆರೋಗ್ಯಕ್ಕೆ ಕೂಡಾ ನಾನಾ ರೀತಿಯಲ್ಲಿ ಪ್ರಯೋಜನಕಾರಿ.ತನ್ನ ರುಚಿ ಮೂಲಕ ಬಾಯಿ ಚಪ್ಪರಿಸಿಕೊಂಡು ತಿನ್ನುವಂತೆ ಮಾಡುವ ಈ ಕಡಲೆ ಪುರಿ ನಿಮ್ಮ ಆರೋಗ್ಯವನ್ನುಕೂಡಾ ವೃದ್ದಿಸುತ್ತದೆ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ : 1.ಕಡಿಮೆ ಕ್ಯಾಲೋರಿ, ಹೆಚ್ಚು ಫೈಬರ್ :ದೊಡ್ಡ ಪ್ರಯೋಜನವೆಂದರೆ ಅದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಸಹ ಹೊಂದಿದೆ.ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ. 2.ಶಕ್ತಿಯ ಮೂಲಕಡಲೆಪುರಿ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುತ್ತದೆ.ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.ಬೆಳಗಿನ ಉಪಾಹಾರದಲ್ಲಿ ಅಥವಾ ಮಧ್ಯದಲ್ಲಿ ಇದನ್ನು ತಿನ್ನುವುದರಿಂದ ಎನರ್ಜಿ ಲೆವೆಲ್ ಅನ್ನು ಕಾಪಾಡಿಕೊಳ್ಳಬಹುದು. 3.ಸುಲಭವಾಗಿ ಜೀರ್ಣವಾಗುತ್ತದೆಕಡಲೆಪುರಿಯ ಮತ್ತೊಂದು ದೊಡ್ಡ ಪ್ರಯೋಜನವೆಂದರೆ ಅದು ತುಂಬಾ ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ.ಇದನ್ನು ತಿಂದ ಬಳಿಕ ಹೊಟ್ಟೆ ಭಾರ ಎಂದು ಅನ್ನಿಸುವುದಿಲ್ಲ.ಇದು ಮಕ್ಕಳು ಮತ್ತು ವೃದ್ಧರಿಗೂ ಉತ್ತಮ ಆಹಾರದ ಆಯ್ಕೆಯಾಗಿದೆ. ಇದನ್ನೂ ಓದಿ : 4.ಗ್ಲುಟನ್ ಮುಕ್ತಕಡಲೆಪುರಿ ಗ್ಲುಟನ್ ಫ್ರೀ ಆಹಾರವಾಗಿದೆ.ಇರುವವರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.ಇದನ್ನು ವಿವಿಧ ರೀತಿಯ ಆಹಾರಗಳಲ್ಲಿ ಬಳಸಬಹುದು. 5.ಅಗ್ಗದ ಬೆಲೆಯಲ್ಲಿ ಲಭ್ಯಕಡಲೆಪುರಿ ಅಗ್ಗದ ಬೆಲೆಯಲ್ಲಿ ಸುಲಭವಾಗಿ ಲಭ್ಯವಿರುವ ಆಹಾರ ಪದಾರ್ಥವಾಗಿದೆ. ಇದು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ. ಕಡಲೆಪುರಿ ಆರೋಗ್ಯಕ್ಕೆ ಒಳ್ಳೆಯದು.ವಿಶೇಷವಾಗಿ ಸರಿಯಾಗಿ ಮತ್ತು ಸಮತೋಲಿತ ಪ್ರಮಾಣದಲ್ಲಿ ಇದನ್ನು ಸೇವಿಸಿದಾಗ ಇದು ಆರೋಗ್ಯಕ್ಕೆ ದೊಡ್ಡ ಮಟ್ಟದ ಪ್ರಯೋಜನ ನೀಡುತ್ತದೆ. (ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_499.txt b/zeenewskannada/data1_url8_1_to_1110_499.txt new file mode 100644 index 0000000000000000000000000000000000000000..2447dc1eae7a3596a0544b845533a66606734c5f --- /dev/null +++ b/zeenewskannada/data1_url8_1_to_1110_499.txt @@ -0,0 +1 @@ +ನಿಮ್ಮ ಮನೆಯಲ್ಲಿಯೇ ವಾಸಿಸುವ ಈ ಪುಟ್ಟ ಜೀವಿ ಹಾವಿಗಿಂತ ಅಪಾಯಕಾರಿ! ಇದು ಪ್ರತಿ ವರ್ಷ 10 ಲಕ್ಷ ಜನರನ್ನ ಬಲಿಪಡೆಯುತ್ತೆ!! : ಅತಿ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು, ಸಿಂಹ, ಚಿರತೆ, ಚೇಳು, ಹುಲಿ ಎಂದು ಎಲ್ಲರಿಗೂ ಗೊತ್ತು... ಆದರೆ ಇನ್ನೂ ಹೆಚ್ಚು ಅಪಾಯಕಾರಿ ಮತ್ತು ಮಾರಣಾಂತಿಕ ಜೀವಿಗಳು ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತಲೂ ಕಂಡುಬರುತ್ತವೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಎಂದು ನೀವು ಕೇಳಿದರೆ, ನಿಸ್ಸಂಶಯವಾಗಿ ಯಾರಾದರೂ ಹುಲಿ, ಯಾರೋ ಸಿಂಹ, ಯಾರೋ ಚಿರತೆ, ಯಾರೋ ಶಾರ್ಕ್ ಎಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಈ ಪ್ರಾಣಿಗಳು ನಿಮ್ಮ ಸ್ವಂತ ಮನೆಯಲ್ಲಿ ವಾಸಿಸುವ ಅಪಾಯಕಾರಿ ಜೀವಿಯಂತಲ್ಲ. ಪ್ರಕಾರ, ವಿಶ್ವಾದ್ಯಂತ ಪ್ರತಿ ವರ್ಷ 1.5 ಲಕ್ಷ ಜನರು ಹಾವು ಕಡಿತದಿಂದ ಸಾಯುತ್ತಾರೆ. ನಾಯಿ ಕಡಿತದಿಂದ ಉಂಟಾಗುವ ರೇಬೀಸ್‌ನಿಂದ ಪ್ರತಿ ವರ್ಷ ವಿಶ್ವದಾದ್ಯಂತ 60 ಸಾವಿರ ಜನರು ಸಾಯುತ್ತಾರೆ. ಸಿಂಹಗಳು, ಚಿರತೆಗಳು ಅಥವಾ ಹುಲಿಗಳ ದಾಳಿಗಳು ಪ್ರತಿ ವರ್ಷ ಪ್ರಪಂಚದಾದ್ಯಂತ ಹೆಚ್ಚು ಸಾವುಗಳಿಗೆ ಕಾರಣವಾಗುವುದಿಲ್ಲ. ಇದನ್ನೂ ಓದಿ- ಸಂಶೋಧನೆಯ ಪ್ರಕಾರ, ವಿಶ್ವದ ಅತ್ಯಂತ ಅಪಾಯಕಾರಿ ಪ್ರಾಣಿ ಸೊಳ್ಳೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಸೊಳ್ಳೆ ಕಡಿತದಿಂದ ಪ್ರತಿ ವರ್ಷ ವಿಶ್ವದಾದ್ಯಂತ 1 ಮಿಲಿಯನ್ ಜನರು ಸಾಯುತ್ತಾರೆ. ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕ ರೋಗವಾದ ಮಲೇರಿಯಾವು ನಮ್ಮ ಮನೆಗಳಲ್ಲಿ ಸುತ್ತಾಡುವ ಸೊಳ್ಳೆಗಳ ಕಡಿತದಿಂದ ಉಂಟಾಗುತ್ತದೆ. ಅನಾಫಿಲಿಸ್ ಸೊಳ್ಳೆಗಳು ಮಲೇರಿಯಾವನ್ನು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತವೆ. ಪ್ರಕಾರ, 2021 ರಲ್ಲಿ, ಮಲೇರಿಯಾವು ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಜನರನ್ನು ಕೊಂದಿತು. ಇದನ್ನೂ ಓದಿ- ಮಲೇರಿಯಾವು ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಮಾರಕವಾಗಿದೆ. ಪ್ರಕಾರ, ಆಫ್ರಿಕಾದಲ್ಲಿ 80 ಪ್ರತಿಶತದಷ್ಟು ಮಲೇರಿಯಾ ಸಾವುಗಳು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಂಭವಿಸುತ್ತವೆ. ಇದಲ್ಲದೇ ಡೆಂಗ್ಯೂ, ಚಿಕೂನ್ ಗುನ್ಯಾ, ಝಿಕಾ ವೈರಸ್, ಫೈಲೇರಿಯಾದಂತಹ ಅಪಾಯಕಾರಿ ರೋಗಗಳೂ ಸೊಳ್ಳೆಗಳಿಂದ ಹರಡುತ್ತವೆ. ಇದು ಪ್ರತಿ ವರ್ಷ ಪ್ರಪಂಚದಾದ್ಯಂತ ಅನೇಕ ಜನರನ್ನು ಕೊಲ್ಲುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_5.txt b/zeenewskannada/data1_url8_1_to_1110_5.txt new file mode 100644 index 0000000000000000000000000000000000000000..158e6486599a7ebee33aeea779b00d7f3e97eed4 --- /dev/null +++ b/zeenewskannada/data1_url8_1_to_1110_5.txt @@ -0,0 +1 @@ +: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಹೇಗಿದೆ ನೋಡಿ (09-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಸೆಪ್ಟೆಂಬರ್‌ 09 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ (ಸೆಪ್ಟೆಂಬರ್‌ 09) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,509 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(09-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_50.txt b/zeenewskannada/data1_url8_1_to_1110_50.txt new file mode 100644 index 0000000000000000000000000000000000000000..ce01189d5d8b77400be4be7107cec01c09826dfd --- /dev/null +++ b/zeenewskannada/data1_url8_1_to_1110_50.txt @@ -0,0 +1 @@ +ಪಾಸಾದವರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ 8,000 ರೂ.! : ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕ ಲಕ್ಷಾಂತರ ಯುವಕರಿಗೆ ಮನೆಯಲ್ಲಿ ಕುಳಿತು ಆನ್ಲೈನ್‌ ತರಬೇತಿ ನೀಡಲಾಗುತ್ತದೆ. ಇದಕ್ಕೆ ಎಲ್ಲಾ ಯುವಕರು ʼಸ್ಕಿಲ್ ಇಂಡಿಯಾ ಡಿಜಿಟಲ್‌ʼನಲ್ಲಿ ಪ್ರಾಯೋಗಿಕ ಕೋರ್ಸ್‌ಗೆ ಸೇರಬೇಕು. :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರುದ್ಯೋಗಿ ಯುವಜರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ʼಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಅಭಿವೃದ್ಧಿ ಯೋಜನೆʼ ಜಾರಿಗೆ ತಂದಿದ್ದು, ಈ ಮೂಲಕ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ʼಪಿಎಂ ಕೌಶಲ್ಯ ವಿಕಾಸ ಯೋಜನೆʼಯ ಮೂಲಕ ಹೆಚ್ಚಿನ ಸಂಖ್ಯೆಯಯುವಕರಿಗೆ ಸರ್ಕಾರವು ತರಬೇತಿ ನೀಡುತ್ತಿದೆ. ಇದರಿಂದ ಅವರಿಗೆ ಉದ್ಯೋಗದ ಹಾದಿ ಸುಲಭವಾಗುತ್ತದೆ. ನೀವು ಸಹ ಭಾರತದ ಪ್ರಜೆಯಾಗಿದ್ದರೆ ಮತ್ತು ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಬಯಸಿದರೆ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದನ್ನೂ ಓದಿ: ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆ 2024 ನಿರುದ್ಯೋಗಿ ಯುವಕರಿಗಾಗಿ ಕೇಂದ್ರ ಸರ್ಕಾರವು ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ. ಇದನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ನಿರ್ವಹಿಸುತ್ತಿದೆ. ಈ ಯೋಜನೆಯು ದೇಶದ ನಿರುದ್ಯೋಗಿ ಯುವಕರಿಗೆ ಉಚಿತ ತರಬೇತಿ ಕೋರ್ಸ್‌ಗಳನ್ನು ಒದಗಿಸುತ್ತದೆ. ಇದರಿಂದ ಅವರು ಕೌಶಲ್ಯಗಳನ್ನು ಪಡೆಯುವ ಮೂಲಕ ತಮ್ಮ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಬಹುದು. ಈ ಯೋಜನೆಯ ಮೂಲಕ ಸುಮಾರು 40 ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕ ಲಕ್ಷಾಂತರ ಯುವಕರಿಗೆ ಮನೆಯಲ್ಲಿ ಕುಳಿತು ಆನ್ಲೈನ್‌ ತರಬೇತಿ ನೀಡಲಾಗುತ್ತದೆ. ಇದಕ್ಕೆ ಎಲ್ಲಾ ಯುವಕರು ʼಸ್ಕಿಲ್ ಇಂಡಿಯಾ ಡಿಜಿಟಲ್‌ʼನಲ್ಲಿ ಪ್ರಾಯೋಗಿಕ ಕೋರ್ಸ್‌ಗೆ ಸೇರಬೇಕು. ಅಲ್ಲಿ ಪ್ರತಿಯೊಬ್ಬ ಯುವಕರಿಗೆ ತಿಂಗಳಿಗೆ 8,000 ರೂ. ನೀಡಲಾಗುತ್ತದೆ. ತರಬೇತಿ ಹೊರತಾಗಿ ಈ ಯೋಜನೆಯ ಮೂಲಕ ಸರ್ಕಾರವು ಪ್ರಮಾಣಪತ್ರವನ್ನು ನೀಡುತ್ತದೆ. ಇದರಿಂದ ಫಲಾನುಭವಿ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನಿರುದ್ಯೋಗಿ ಯುವಕರು ಮನೆಯಲ್ಲೇ ಕುಳಿತು ಆನ್ಲೈನ್‌ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಅರ್ಹತೆ ಅಗತ್ಯ ದಾಖಲೆಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈ ರೀತಿ ನೀವುಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_500.txt b/zeenewskannada/data1_url8_1_to_1110_500.txt new file mode 100644 index 0000000000000000000000000000000000000000..b0770d5ccba5cf40b01c7783ebcac5a4a48b0a60 --- /dev/null +++ b/zeenewskannada/data1_url8_1_to_1110_500.txt @@ -0,0 +1 @@ +ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ: ದಾಂಪತ್ಯಕ್ಕೆ ಕಾಲಿಟ್ಟ 64 ಜೋಡಿಗಳು : ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ನವಜೋಡಿಗಳಿಗೆ 4 ಗ್ರಾಂ ಮಾಂಗಲ್ಯ, ರೇಷ್ಮೆ ಸೀರೆ, ಪಂಚೆ- ಶಲ್ಯ, ಬೆಳ್ಳಿ ಕಾಲುಂಗರವನ್ನು ಪ್ರಾಧಿಕಾರ ನೀಡಲಿದೆ. ಸಚಿವರಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ ಇದ್ದರು. :ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 64 ನವಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ವಿಜೃಂಭಣೆಯಿಂದ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ( ) 64 ನೂತನ ಜೋಡಿಗಳು ಸತಿ-ಪತಿಗಳಾದರು. ಸುತ್ತೂರು ಶ್ರೀ ಮತ್ತು ಸಾಲೂರು ಮಠದ ಸ್ವಾಮೀಜಿ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೂತನ ದಂಪತಿಗಳಿಗೆ ಮಾಂಗಲ್ಯ ವಿತರಿಸಿ ಶುಭ ಹಾರೈಸಿದರು. ಇದನ್ನೂ ಓದಿ- ಅಭಿವೃದ್ದಿ ಪ್ರಾಧಿಕಾರದ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಯಲಿದ್ದು ಮಾದಪ್ಪನ ಸನ್ನಿಧಿಯಲ್ಲಿ ಸತಿಪತಿಗಳಾಗುವುದು ಪುಣ್ಯವೆಂದೇ ಭಕ್ತರ ನಂಬಿಕೆಯಾಗಿದೆ. ದಲ್ಲಿ ( ) ಭಾಗಿಯಾದ ನವಜೋಡಿಗಳಿಗೆ 4 ಗ್ರಾಂ ಮಾಂಗಲ್ಯ, ರೇಷ್ಮೆ ಸೀರೆ, ಪಂಚೆ- ಶಲ್ಯ, ಬೆಳ್ಳಿ ಕಾಲುಂಗರವನ್ನು ಪ್ರಾಧಿಕಾರ ನೀಡಲಿದೆ. ಸಚಿವರಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ ಇದ್ದರು. ಇದನ್ನೂ ಓದಿ- ಸಿಎಂ ಸಿದ್ದರಾಮಯ್ಯ ಗೈರು:ಮಹದೇಶ್ವರ ಬೆಟ್ಟ ( ) ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರಲಿದ್ದು ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಆದರೆ, ಈ ಬಾರಿ ಸಿದ್ದರಾಮಯ್ಯ ಬರುತ್ತಾರೆ ಎನ್ನಲಾಗುತ್ತಿದ್ದರೂ ಕೊನೆ ದಿನಗಳಲ್ಲಿ ರದ್ದಾಯಿತು. ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಕೂಡ ಗಜ ಪಯಣ ಕಾರ್ಯಕ್ರಮದಲ್ಲಿ ಭಾಗಿಯಾದ್ದರಿಂದ ಸಾಮೂಹಿಕ ವಿವಾಹಕ್ಕೆ ಗೈರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_501.txt b/zeenewskannada/data1_url8_1_to_1110_501.txt new file mode 100644 index 0000000000000000000000000000000000000000..0f11cd480a36c762510a73478607b7a82b4a6c3b --- /dev/null +++ b/zeenewskannada/data1_url8_1_to_1110_501.txt @@ -0,0 +1 @@ +ಅಡುಗೆಮನೆಯ ಕಿಟಕಿ ಬಳಿ ಈ ಹಣ್ಣಿನ ಸಿಪ್ಪೆಯಿಡಿ: ಜಿರಳೆ, ಹಲ್ಲಿ, ನೊಣ ಇದ್ಯಾವುದೂ ಅತ್ತಕಡೆ ಸುಳಿಯುವುದೂ ಇಲ್ಲ : ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು. :ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಜಿರಳೆಗಳು ಯಾವಾಗಲೂ ಇರುತ್ತವೆ. ಅದನ್ನು ತೊಡೆದುಹಾಕಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿರುತ್ತೇವೆ. ಇನ್ನು ಕಿಚನ್‌ʼನಲ್ಲಿ ರಾಸಾಯನಿಕ ಸ್ಪ್ರೇಗಳನ್ನು ಬಳಕೆ ಮಾಡುವುದು ಸಹ ಅಪಾಯಕಾರಿ. ಹೀಗಿರುವಾಗ ಕೆಲವೊಂದು ಟಿಪ್‌ ನಿಮಗೆ ಈ ಕೀಟಗಳಿಂದ ಪರಿಹಾರ ನೀಡಲು ಸಹಾಯ ಮಾಡಬಹುದು. ಇದನ್ನೂ ಓದಿ: ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು. ಇದನ್ನೂ ಓದಿ: ಮೊದಲು ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ. ಇದನ್ನು ಬಿಸಿಲಿನಲ್ಲಿ ಒಣಗಿಸಬಹುದು ಅಥವಾ ಮೈಕ್ರೊವೇವ್ ಒಲೆಯಲ್ಲಿ ಬಿಸಿ ಮಾಡಬಹುದು. ಅದು ಚೆನ್ನಾಗಿ ಒಣಗಿದ ನಂತರ, ಜಿರಳೆಗಳು ವಾಸಿಸುವ ಸ್ಥಳದಲ್ಲಿ ಇರಿಸಿ, ಜಿರಳೆಗಳು ಅದರ ವಾಸನೆಯನ್ನು ಸಹಿಸುವುದಿಲ್ಲ. ಹಾಗಾಗಿ ಅವುಗಳಿಂದ ದೂರ ಉಳಿಯುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_502.txt b/zeenewskannada/data1_url8_1_to_1110_502.txt new file mode 100644 index 0000000000000000000000000000000000000000..f406e57861bf31cbceb896f5bb8676532693d65a --- /dev/null +++ b/zeenewskannada/data1_url8_1_to_1110_502.txt @@ -0,0 +1 @@ +ಕೆಂಪು ಇರುವೆಯ ಚಟ್ನಿ ಸೇವಿಸಿದರೆ ಹಣ್ಣು ಹಣ್ಣು ಮುದುಕರಾದರೂ ದೃಷ್ಟಿ ಮಂಜಾಗುವುದಿಲ್ಲ! ಇದು ಸಾಬೀತಾದ ಸತ್ಯ ! ಕೆಂಪು ಇರುವೆ ನಮ್ಮ ಮನೆಯ ಎದುರುಗಡೆ ಇರುವ ಮರಗಳಲ್ಲಿ ಗೂಡು ಕಟ್ಟಿ ರಾಶಿ ರಾಶಿ ಸೇರಿಕೊಂಡಿರುತ್ತವೆ. ಈ ಇರುವೆಯ ಚಟ್ನಿ ಮಾಡಲಾಗುತ್ತದೆ. ಬೆಂಗಳೂರು :ಇರುವೆ ನಮಗೆ ಕಚ್ಚಿದರೆ ಸಾಕು ಒಮ್ಮೊಮ್ಮೆ ಪ್ರಾಣವೇ ಹೋದ ಹಾಗೆ ಆಗುತ್ತದೆ. ಇರುವೆ ಕಡಿದ ಜಾಗವೆಲ್ಲಾ ತುರಿಕೆ, ಉರಿ ಕಾಣಿಸಿಕೊಳ್ಳುತ್ತದೆ.ಆದರೆ ಇದೇ ಇರುವೆಯನ್ನು ಹುರಿದು ಅರೆದು ಚಟ್ನಿ ಮಾಡಿ ಸೇವಿಸುವುದೂ ಇದೆ. ಮಲೆನಾಡ ಭಾಗದಲ್ಲಿ ಈ ಇರುವೆಯ ಚಟ್ನಿ ಮಾಡಲಾಗುತ್ತದೆ. ಈ ಚಟ್ನಿ ಸೇವಿಸುವುದಕ್ಕೆ ಭಾರೀ ರುಚಿ ಎಂದು ಹೇಳಲಾಗುತ್ತದೆ.ಇದರ ಜೊತೆಗೆ ಇದು ನಾನಾ ರೀತಿಯಲ್ಲಿ ಆರೋಗ್ಯಕ್ಕೆ ಕೂಡಾ ಸಹಕಾರಿ ಎನ್ನಲಾಗಿದೆ. ಇರುವೆ ಚಟ್ನಿಯ ಪ್ರಯೋಜನಗಳು :ಇದನ್ನುಸಾಂಪ್ರದಾಯಿಕ ಭಕ್ಷ್ಯವೆಂದು ಕರೆಯಲಾಗುತ್ತದೆ. ಈ ಖಾದ್ಯದ ಸುವಾಸನೆಯು ಬ್ರಿಟಿಷ್ ಬಾಣಸಿಗ ಬೋರ್ಡೆನ್ ರಾಮ್ಸೆ ಅವರ ನೆಚ್ಚಿನ ಖಾದ್ಯಗಳ ಲಿಸ್ಟ್ ಕೂಡಾ ಸೇರಿದೆ. ಕೆಂಪು ಇರುವೆ ಚಟ್ನಿಯು ಫಾರ್ಮಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ-12 ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಇದು ನಮ್ಮ ಹೃದಯ ಮತ್ತು ಕಣ್ಣುಗಳ ಆರೋಗ್ಯಕ್ಕೂ ಇದು ಪರಿಣಾಮಕಾರಿಯಾಗಿದೆ. ಒಂದು ವೇಳೆ ನಮ್ಮ ದೇಹದಲ್ಲಿ ಈ ವಿಟಮಿನ್ ಗಳ ಕೊರತೆಯಾದಾಗ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಆದರೆ ಮಾತ್ರೆಗಳ ಬದಲಿಗೆ ಈ 'ಅದ್ಭುತ ಚಟ್ನಿ' ತಿನ್ನುವುದರಿಂದ ದೇಹದ ಅಪೌಷ್ಕತೆ ದೂರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎನ್ನಲಾಗಿದೆ. ಇದನ್ನೂ ಓದಿ : ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಗಳಲ್ಲಿ ಯಾರಿಗೂ ದೃಷ್ಟಿ ದೋಷ ಎದುರಾಗುವುದೇ ಇಲ್ಲವಂತೆ.ಇಲ್ಲಿ ಹಣ್ಣು ಹಣ್ಣು ಮುದುಕರು ಕೂಡಾಇವರ ದೃಷ್ಟಿ ಈ ಮಟ್ಟಕ್ಕೆ ಚುರುಕಾಗಿರಲು ಅವರು ಸೇವಿಸುವ ಈ ಕೆಂಪು ಇರುವೆ ಚಟ್ನಿಯೇ ಕಾರಣ ಎಂದು ಹೇಳಲಾಗುತ್ತದೆ. ಮಾವಿನ ಮರವೇ ಇರಲಿ ಅಥವಾ ಇನ್ನಾವುದೇ ಮರವೇ ಇರಲಿ, ಈ ಇರುವೆಗಳು ತಮ್ಮ ಗೂಡು ಸಿದ್ಧಪಡಿಸುತ್ತವೆ.ಇವು ಎಷ್ಟು ಅಪಾಯಕಾರಿ ಎಂದರೆ ಇತರ ಜಾತಿಯ ಇರುವೆಗಳು ಇವುಗಳಿಂದ ದೂರ ಉಳಿಯುತ್ತವೆ. ಇದನ್ನೂ ಓದಿ : ಇರುವೆ ಚಟ್ನಿ ಹೇಗೆ ತಯಾರಿಸಲಾಗುತ್ತದೆ? :ಚಟ್ನಿ ಮಾಡಲು, ಕೊಂಬೆಗಳನ್ನು ಒಡೆಯುವ ಮೂಲಕ ಕೆಂಪು ಇರುವೆಗಳನ್ನು ಮೊಟ್ಟೆಗಳೊಂದಿಗೆ ಸಂಗ್ರಹಿಸಲಾಗುತ್ತದೆ.ಇವುಗಳನ್ನು ಪುಡಿಮಾಡಿ ಒಣಗಿಸಲಾಗುತ್ತದೆ.ನಂತರ ಟೊಮೆಟೊ,ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ, ಪುದೀನಾ ಮತ್ತು ಉಪ್ಪನ್ನು ಬೆರೆಸಿ ಚಟ್ನಿ ತಯಾರಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_503.txt b/zeenewskannada/data1_url8_1_to_1110_503.txt new file mode 100644 index 0000000000000000000000000000000000000000..043ff1791d0fb510b83cdd093c84e2f047b5c1a0 --- /dev/null +++ b/zeenewskannada/data1_url8_1_to_1110_503.txt @@ -0,0 +1 @@ +ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಗೋಡೆ ಕುಸಿತ : ಪಟ್ಟಣದ ಅಂಚೆ ಕಚೇರಿ ಸಮೀಪದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಪೈಕಿ ಸದ್ಯ ಮೊದಲನೇ ಸುತ್ತಿನ ಕೋಟೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. :ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತುಮಕೂರು ಜಿಲ್ಲೆ ಪಾವಗಡ ತಾಲೂಕು ಐತಿಹಾಸಿಕ ಕೋಟೆಕೊತ್ತಲಗಳ ನಾಡು. ಆದರೆ ಇದೀಗ ಪಾವಗಡ ಪಟ್ಟಣದ ಹೃದಯ ಭಾಗದಲ್ಲಿರುವ ಕೋಟೆ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪಟ್ಟಣದ ಅಂಚೆ ಕಚೇರಿ ಸಮೀಪದಯ ( ) ಪೈಕಿ ಸದ್ಯ ಮೊದಲನೇ ಸುತ್ತಿನ ಕೋಟೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. ಇದಕ್ಕೆಲ್ಲ ಪಾವಗಡ ಪಟ್ಟಣದಲ್ಲಿ ಪ್ರಭಾವಿಗಳು ಕೋಟೆ ಪರಿಸರವನ್ನು ಅತಿಕ್ರಮಣ ಮಾಡಿದ್ದರ ಪರಿಣಾಮ ಐತಿಹಾಸಿಕ ಕೋಟೆ ಅವಸಾನದ ಅಂಚಿಗೆ ಬಂದಿದೆ. ಇದನ್ನೂ ಓದಿ- ಕೈಕಟ್ಟಿ ಕುಳಿತ ಅಧಿಕಾರಿಗಳ ವರ್ಗ:ಇಂತಹವುಗಳನ್ನು ಉಳಿಸಬೇಕಾದಂತಹ ಅಧಿಕಾರಿಗಳ ವರ್ಗ ಮೌನ ವಹಿಸಿದ್ದು,ಪ್ರದರ್ಶಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ಕೋಟೆಯ ಪರಿಸರವನ್ನು ನಿಧಾನವಾಗಿ ಆಕ್ರಮಿಸಿಕೊಂಡು ಮನೆ, ಕಾಂಪ್ಲೆಕ್ಸ್ ಸೇರಿದಂತೆ ಕಟ್ಟಡಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಸದ್ಯ ಕೋಟೆ ಬಿದ್ದಿರುವ ಸ್ಥಳದಲ್ಲಿನ ಪಕ್ಕದಲ್ಲಿಯೇ ಬೃಹತ್ ಕಟ್ಟಡದ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದೆ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಇದನ್ನೂ ಓದಿ- ಸದ್ಯ ಏಕಾಏಕಿ ಕೋಟೆ ಗೋಡೆಯ ಸಮೀಪ ಬೃಹತ್ ಕಟ್ಟಡಗಳ ಕಾಮಾಗಾರಿಗಳು ನಡೆಯುತ್ತಿರುವುದರಿಂದ ಕೋಟೆಯ ಕೆಳಭಾಗದಲ್ಲಿ ಮಣ್ಣು ಸಡಿಲಗೊಂಡು ಕೋಟೆಯ ಬೃಹತ್ ಕಲ್ಲುಗಳು ಜಾರಿ ಬಿದ್ದಿವೆ ಎನ್ನಲಾಗಿದೆ. ಇನ್ನಾದರೂ ತುಮಕೂರು ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಎಚ್ಚೆತ್ತು, ಐತಿಹಾಸಿಕ ಕೋಟೆಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_504.txt b/zeenewskannada/data1_url8_1_to_1110_504.txt new file mode 100644 index 0000000000000000000000000000000000000000..5f64e5d57093796ab9f08181a228e8ecb1c4c186 --- /dev/null +++ b/zeenewskannada/data1_url8_1_to_1110_504.txt @@ -0,0 +1 @@ +: ಅಕ್ಕಿ ತೊಳೆದ ನೀರಿಗೆ ಇದನ್ನು ಬೆರೆಸಿ ಹಚ್ಚಿದರೆ... ಕೂದಲು ಕಪ್ಪಾಗಿ ದಪ್ಪವಾಗಿ ಮೊಣಕಾಲು ದಾಟಿ ಬೆಳೆಯುವುದು! : ಅಕ್ಕಿ ನೀರನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಅನ್ವಯಿಸಬಹುದು. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿಗೆ ಹೊಳಪನ್ನು ನೀಡುತ್ತದೆ. :ಕೂದಲು ಪೋಷಣೆಯ ಕೊರತೆಯಿಂದಾಗಿ ನಿರ್ಜೀವವಾಗುತ್ತದೆ, ಒಣಗುತ್ತದೆ. ಮನೆಮದ್ದುಗಳ ಮೂಲಕ ಕೂದಲಿನ ಸಮಸ್ಯೆಗಳನ್ನು ಪರಿಹರಿಸುವ ಅವಶ್ಯಕತೆಯಿದೆ. ಅಕ್ಕಿ ನೀರನ್ನು ಬಳಸುವುದರಿಂದ ಬಳಕೆಯಿಂದ ದಪ್ಪ ಉದ್ದ ಕೂದಲು ಬೆಳೆಯುತ್ತದೆ. ಅಕ್ಕಿ ನೀರನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಅನ್ವಯಿಸಬಹುದು. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿಗೆ ಹೊಳಪನ್ನು ನೀಡುತ್ತದೆ. ಅಕ್ಕಿಯನ್ನು ನೆನೆಸಿ, ಕುದಿಸಿ ಅಥವಾ ಹುದುಗಿಸುವ ಮೂಲಕ ಅಕ್ಕಿ ನೀರನ್ನು ತಯಾರಿಸಬಹುದು. ಇದನ್ನು ಕೂದಲಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಅಕ್ಕಿ ನೀರು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ ಬಿ, ಸಿ, ಇ ಮತ್ತು ಕೆ ಅಕ್ಕಿ ನೀರಿನಲ್ಲಿ ಕಂಡುಬರುತ್ತವೆ. ಇದು ಆರೋಗ್ಯಕರ ಚರ್ಮ ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಇದನ್ನೂ ಓದಿ: ಈ ನೀರು ಅಮೈನೋ ಆಮ್ಲಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿದೆ. ಇದು ಕೂದಲಿನ ಹಾನಿಯನ್ನು ಕಡಿಮೆ ಮಾಡುತ್ತದೆ. ತಲೆಹೊಟ್ಟು, ಎಣ್ಣೆಯುಕ್ತ ಕೂದಲು ಮತ್ತು ನೆತ್ತಿಯಲ್ಲಿ ತುರಿಕೆಗೆ ಪರಿಹಾರ ನೀಡುತ್ತದೆ. ಅಕ್ಕಿ ನೀರನ್ನು ಮಾಡಲು ಸುಲಭವಾದ ಮಾರ್ಗವೆಂದರೆ ಒಂದು ಬಟ್ಟಲು ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಒಂದೆರಡು ಲೋಟ ನೀರು ಹಾಕಿ. ಅರ್ಧ ಘಂಟೆಯ ನಂತರ ನೀರನ್ನು ಫಿಲ್ಟರ್ ಮಾಡಿ ಮತ್ತು ಬೇರ್ಪಡಿಸಿ. ಅಕ್ಕಿ ಪಿಷ್ಟದೊಂದಿಗೆ ಈ ನೀರನ್ನು ಕೂದಲಿಗೆ ಹಚ್ಚಬಹುದು. ಅಕ್ಕಿ ನೀರನ್ನು ನಿಮ್ಮ ಕೂದಲಿನ ಮೇಲೆ ಕನಿಷ್ಠ 20 ರಿಂದ 25 ನಿಮಿಷಗಳ ಕಾಲ ಇರಿಸಿ ಮತ್ತು ನಂತರ ಕೂದಲನ್ನು ತೊಳೆಯಿರಿ. ಇದನ್ನೂ ಓದಿ: ಸೂಚನೆ :ಈ ಸುದ್ದಿಯನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_505.txt b/zeenewskannada/data1_url8_1_to_1110_505.txt new file mode 100644 index 0000000000000000000000000000000000000000..f52ab1167c42bb655a6b03acd8547fa667062a45 --- /dev/null +++ b/zeenewskannada/data1_url8_1_to_1110_505.txt @@ -0,0 +1 @@ +ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು! : ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು. :ನವವಿವಾಹಿತರು ಆರಂಭಿಕ ದಿನಗಳಲ್ಲಿ ಸಂತೋಷವಾಗಿರುತ್ತಾರೆ. ಆದರೆ ದಿನಗಳು ಕಳೆದಂತೆ ಇಬ್ಬರಿಗೂ ದಾಂಪತ್ಯ ಜೀವನ ಬೇಸರ ತರಿಸುತ್ತದೆ. ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು. ವೈವಾಹಿಕ ಜೀವನವನ್ನು ಬಲಪಡಿಸಲು ಚಾಣಕ್ಯ ನೀಡಿದ ಸೂತ್ರಗಳು ಯಾವುವು ಎಂದು ತಿಳಿಯೋಣ. ಯಾವಾಗಲೂ ಗೌರವದಿಂದ ನೋಡಿಕೊಳ್ಳಿ: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿಯನ್ನು ಗೌರವದಿಂದ ಕಾಣುವ ಪುರುಷನು ಅವರ ವೈವಾಹಿಕ ಬಂಧವನ್ನು ಗಟ್ಟಿಗೊಳಿಸಬಹುದು. ಅಂತಹ ವ್ಯಕ್ತಿ ತನ್ನ ಹೆಂಡತಿಯಿಂದ ಗೌರವವನ್ನು ಮರಳಿ ಪಡೆಯುತ್ತಾನೆ. ಪತಿ ತನಗೆ ಸಾಕಷ್ಟು ಗೌರವ ಕೊಡುತ್ತಾನೆ ಎಂದು ಪತ್ನಿ ಸಂತಸವನ್ನೂ ವ್ಯಕ್ತಪಡಿಸುತ್ತಾಳೆ. ಇದನ್ನೂ ಓದಿ: ಸ್ನೇಹಿತನಂತೆ ವರ್ತಿಸುವುದು: ಪತಿ-ಪತ್ನಿ ಸ್ನೇಹಿತರಂತೆ ಬಾಳುವುದರಿಂದ ದಾಂಪತ್ಯ ಸುಖಮಯವಾಗಿ ಸಾಗುತ್ತದೆ. ಚಾಣಕ್ಯನ ಪ್ರಕಾರ ಗಂಡ ಹೆಂಡತಿ ಇಬ್ಬರೂ ಸ್ನೇಹಿತರಂತೆ ಬಾಳಬೇಕು. ಗೆಳೆಯರು ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯಗಳಲ್ಲಿ ಒಬ್ಬರಿಗೊಬ್ಬರು ಜೊತೆ ಇರುತ್ತಾರೆ. ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಪತಿ ಪತ್ನಿಯರ ಬಾಂಧವ್ಯ ಗಟ್ಟಿಯಾಗುತ್ತದೆ. ಸಮಾನವಾಗಿ ಕಾಣುವ ಭಾವನೆ: ಕುಟುಂಬದಲ್ಲಿ ಇಬ್ಬರು ಸಮಾನರಾಗಿರಬೇಕು. ತನ್ನ ಹೆಂಡತಿಯನ್ನು ಸಮಾನವಾಗಿ ಕಾಣುವ ಪತಿ ಅವಳನ್ನು ಸಂತೋಷವಾಗಿರಿಸಬಹುದು. ಪತಿ ತನ್ನ ಹೆಂಡತಿಯ ಮೇಲೆ ಪ್ರಾಬಲ್ಯ ಸಾಧಿಸಬಾರದು. ನಾನು ಹೆಚ್ಚು ಮತ್ತು ನೀನು ಕಡಿಮೆ ಎಂಬ ಭಾವನೆ ಗಂಡ ಮತ್ತು ಹೆಂಡತಿಯ ನಡುವೆ ಇರಬಾರದು. ಇಬ್ಬರೂ ಎಲ್ಲವನ್ನೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಇದನ್ನೂ ಓದಿ: ಭದ್ರತೆಯ ಭಾವವನ್ನು ಒದಗಿಸುವುದು: ಚಾಣಕ್ಯನ ತತ್ವವು ತನ್ನ ಸಂಗಾತಿಯೊಂದಿಗೆ ಸುರಕ್ಷಿತ ಭಾವನೆಯನ್ನು ಅನುಭವಿಸಿದಾಗ ಮಾತ್ರ.. ಆ ಸಂಬಂಧವು ಉತ್ತಮವಾಗಿರುತ್ತದೆ ಎಂದು ಹೇಳುತ್ತದೆ. ಹೆಂಡತಿ ಯಾವಾಗಲೂ ತನ್ನ ಗಂಡನಲ್ಲಿ ತಂದೆಯನ್ನು ನೋಡುತ್ತಾಳೆ. ತನ್ನ ಪತಿಯು ತನ್ನೊಂದಿಗೆ ಯಾವಾಗಲೂ ಇರುತ್ತಾನೆ ಮತ್ತು ಅವಳನ್ನು ರಕ್ಷಿಸುತ್ತಾನೆ ಎಂದು ಅವಳು ನಂಬುತ್ತಾಳೆ. ಹೆಂಡತಿಯೊಂದಿಗೆ ಪ್ರಾಮಾಣಿಕತೆ: ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಸಂಬಂಧದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ನೀವು ಪ್ರಾಮಾಣಿಕರಾಗಿದ್ದರೆ ಬಂಧ ಮುರಿಯುವುದಿಲ್ಲ. ನೀವು ಸಂತೋಷದ ವೈವಾಹಿಕ ಜೀವನವನ್ನು ಹೊಂದಲು ಬಯಸಿದರೆ ಯಾವಾಗಲೂ ನಿಮ್ಮ ಹೆಂಡತಿಯೊಂದಿಗೆ ಪ್ರಾಮಾಣಿಕವಾಗಿರಿ. ದೈಹಿಕ ಆನಂದವನ್ನು ನೀಡುವುದು: ಚಾಣಕ್ಯನ ಪ್ರಕಾರ, ಸಂತೋಷದ ದಾಂಪತ್ಯ ಜೀವನಕ್ಕೆ ದೈಹಿಕ ತೃಪ್ತಿ ಕೂಡ ಮುಖ್ಯವಾಗಿದೆ. ಆದ್ದರಿಂದ, ಪತಿ ತನ್ನ ಸಂಗಾತಿಯ ಮಾನಸಿಕ ಮತ್ತು ದೈಹಿಕ ಸಂತೋಷದ ಮೇಲೆ ಕೇಂದ್ರೀಕರಿಸಬೇಕು. ಶಾರೀರಿಕ ಸಂಭೋಗದ ಮೊದಲು ಪತಿ ತನ್ನ ಹೆಂಡತಿಯ ಒಪ್ಪಿಗೆಯನ್ನು ಪಡೆಯಬೇಕು. ಪತಿ ದೈಹಿಕ ಸಂಪರ್ಕವನ್ನು ತ್ಯಜಿಸಿದರೆ, ಹೆಂಡತಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ. ಹಾಗಾಗಿ ದೈಹಿಕ ಸುಖ ನೀಡುವುದು ಗಂಡನ ಕರ್ತವ್ಯ. (ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_506.txt b/zeenewskannada/data1_url8_1_to_1110_506.txt new file mode 100644 index 0000000000000000000000000000000000000000..10d2cd8e1676db6d071d1917a9f813b59751059e --- /dev/null +++ b/zeenewskannada/data1_url8_1_to_1110_506.txt @@ -0,0 +1 @@ +ರಾಖಿ ಕಟ್ಟುವಾಗ ಈ ಚಿಕ್ಕ ಮಂತ್ರ ಹೇಳಿ..! ನಿಮಗೂ.. ನಿಮ್ಮ ಸಹೋದರನಿಗೂ ಒಳ್ಳೆಯದಾಗುತ್ತೆ.. 2024 : ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಹಬ್ಬಗಳಿದ್ದರೂ ರಾಖಿ ಹಬ್ಬ ವಿಶೇಷ. ಜಾತಿ, ಧರ್ಮವನ್ನು ಮೀರಿ ಅಕ್ಕ-ತಂಗಿಯರ ಪ್ರೀತಿಯ ಪ್ರತೀಕವಾಗಿ ಆಚರಿಸುವ ಈ ಹಬ್ಬದಲ್ಲಿ ಹಲವು ವಿಶೇಷತೆಗಳಿವೆ.. ಈ ಬಾರಿ ಸಹೋರನಿಗೆ ರಾಖಿ ಕಟ್ಟುವಾಗ ಈ ಚಿಕ್ಕ ಮಂತ್ರ ಹೇಳಿ... ಎಲ್ಲರಿಗೂ ಒಳ್ಳೆಯದಾಗುತ್ತೆ.. ಮರೆಯಬೇಡಿ.. : ನಾಳೆ ರಾಖಿ ಹಬ್ಬ.. ಅಣ್ಣನಿಗೆ ಯಾವುದೇ ಕೇಡು ಬಾರದಿರಲಿ ಅಂತ ರಕ್ಷಾ ಕವಚ ಕಟ್ಟುತ್ತಾಳೆ ಸಹೋದರಿ. ಸಹೋದರ ತಂಗಿ-ಅಕ್ಕನಿಗೆ ಉಡುಗೊರೆಗಳನ್ನು ನೀಡುವ ಮೂಲಕ ಸದಾ ನಿನ್ನ ನಗುವಿಗಾಗಿ ಶ್ರಮಿಸುತ್ತೇನೆ ಎಂದು ಅಭಯ ನೀಡುತ್ತಾನೆ. ಒಂದು ಕಾಲದಲ್ಲಿ ಒಡ ಹುಟ್ಟಿದವರು ಮಾತ್ರ ಈ ಹಬ್ಬ ಆಚರಿಸುತ್ತಿದ್ದರು.. ಈಗ ಅಣ್ಣ-ತಮ್ಮ ಎಂದು ಭಾವಿಸುವ ಎಲ್ಲರಿಗೂ ಸಹೋದರಿ ಪ್ರೀತಿಯಿಂದ ರಾಖಿ ಕಟ್ಟಿ ಸಂಭ್ರಮಿಸುತ್ತಾಳೆ.. ಬಂಧು-ಬಳಗವಿದ್ದರೂ ಪರವಾಗಿಲ್ಲ.. ರಕ್ತಸಂಬಂಧ ಬೇಕಿಲ್ಲ... ಆತ್ಮ ಬಂಧ ಸಾಕು... ರಾಖಿ ಕಟ್ಟಿ.... ಅವರನ್ನೇ ತಮ್ಮ ಕುಟುಂಬವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಾಲು ಸಾಲು ಅತ್ಯಾಚಾರಗಳು.. ಕೊಲೆಗಳು.. ಮಹಿಳೆಯರ ಮೇಲೆ ನಡೆಯುತ್ತಲೇ ಇವೆ. ಈ ಹೊತ್ತಿನಲ್ಲಿ ಈ ರಕ್ಷಾ ಬಂಧನದ ಫಲವಾಗಿ ಮಹಿಳೆಯರ ರಕ್ಷಣೆಗೆ ಪ್ರತಿಯೊಬ್ಬ ಸಹೋದರನೂ ಸೈನಿಕನಾಗಬೇಕು. ಇದನ್ನೂ ಓದಿ: ರಕ್ಷಾಬಂಧನವು ಸಂಬಂಧಗಳು, ಏಕತೆ ಮತ್ತು ಸಂಬಂಧಿಕರ ನಡುವಿನ ಪರಸ್ಪರ ಸಹಕಾರದ ಸಂಕೇತವಾಗಿದೆ. ನಮ್ಮ ಭಾರತೀಯ ಸಹೋದರ ಸಹೋದರಿಯರು ರಾಖಿ ಹಬ್ಬವನ್ನು ಒಂದು ವಿಧಾನದ ಪ್ರಕಾರ ಆಚರಿಸುತ್ತಾರೆ. ರಾಖಿ ಹಬ್ಬದ ದಿನ ಬೆಳಿಗ್ಗೆ ಸಹೋದರಿಯರು ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ರಾಖಿ ಕಟ್ಟಲು ಸಿದ್ಧರಾಗುತ್ತಾರೆ. ಸಹೋದರರು ತಮ್ಮ ಪ್ರೀತಿಯ ಸಹೋದರಿಯರು ಕಟ್ಟುವ ರಾಖಿಗಳನ್ನು ಸ್ವೀಕರಿಸಿ ಅವಳನ್ನು ಸಂತೋಷಪಡಿಸಲು ಉಡುಗೊರೆಗಳನ್ನು ನೀಡುತ್ತಾರೆ.. ಆದರೆ ರಾಖಿ ಕಟ್ಟುವ ಮುನ್ನ ಸಹೋದರಿ ಹೇಳಬೇಕಾದ ಮಂತ್ರವೊಂದಿದೆ. ಇದನ್ನು ಕೆಲವೇ ಕೆಲವು ಪ್ರದೇಶಗಳಲ್ಲಿ ಇಂದಿಗೂ ಹೇಳುತ್ತಾರೆ.. ಸಹೋದರನಿಗೆ ಕಟ್ಟುವ ಈ ರಕ್ಷೆಯು ಅವನನ್ನು ರಕ್ಷಿಸಲಿ ಎಂಬುವುದು ಈ ಮಂತ್ರದ ಅರ್ಥ.. ಶ್ಲೋಕ ಈ ಕೆಳಗಿನಂತಿದೆ.. ಯೇನ ಬದ್ಧೋ ಬಲಿ: ದನವೇಂದ್ರೋ ಮಹಾಬಲ:!ತೇನ ತ್ವಮಭಿಬಧ್ನಾಮಿ ರಕ್ಷೇ ಮಾ ಕಾಲ ಮಾ ಕಾಲ !! ಹಿಂದೂ ಸಂಪ್ರದಾಯದ ಪ್ರಕಾರ, ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ನಮ್ಮ ದೇಶದಾದ್ಯಂತ ಸಹೋದರ ಸಹೋದರಿಯರು ತಮ್ಮ ನಡುವಿನ ಪ್ರೀತಿಯ ಸಂಕೇತವಾಗಿ ಆಚರಿಸುತ್ತಾರೆ. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹೊತ್ತಿ ಉರಿಯುತ್ತಿರುವ ಇಂದಿನ ದಿನಗಳಲ್ಲಿ ರಾಖಿ ಹಬ್ಬವನ್ನು ಆಚರಿಸುವ ಅಗತ್ಯವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_507.txt b/zeenewskannada/data1_url8_1_to_1110_507.txt new file mode 100644 index 0000000000000000000000000000000000000000..61acf3dc810b2b8eb76da7febcdad404888559a3 --- /dev/null +++ b/zeenewskannada/data1_url8_1_to_1110_507.txt @@ -0,0 +1 @@ +ರಾಖಿ ಯಾವ ಕೈಗೆ ಕಟ್ಟಬೇಕು ಗೊತ್ತೆ..? ಸಹೋದರಿಯರೇ ಗೊತ್ತಿಲ್ಲದೇ ತಪ್ಪು ಮಾಡ್ಬೇಡಿ.. : ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿಯ ಹಬ್ಬವಾಗಿದೆ. ಈ ಮಂಗಳಕರ ದಿನದಂದು, ಸಹೋದರಿಯರು ತಮ್ಮ ಸಹೋದರನ ಕೈಗಳಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾಳೆ.. ಅಣ್ಣ ತನ್ನ ರಕ್ಷಣೆಗೆ ಸದಾ ನಿಲ್ಲು ಅಂತ ಕೇಳಿಕೊಳ್ಳುತ್ತಾಳೆ.. ಮೊದಲ ರಾಖಿಯನ್ನು ಲಕ್ಷ್ಮಿ ದೇವಿಯು ಅಸುರ ರಾಜ ಬಲಿಗೆ ಕಟ್ಟಿದಳು. ಅಂದಿನಿಂದ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. 2024 :ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 19 ಸೋಮವಾರದಂದು ಆಚರಿಸಲಾಗುತ್ತಿದೆ. ಈ ವಿಶೇಷ ಮತ್ತು ಮಂಗಳಕರ ಹಬ್ಬದಲ್ಲಿ ನಾವು ಕೆಲವು ನಿಯಮಗಳನ್ನು ಪಾಲಿಸಬೇಕು. ಆದರೆ, ಇಂದು ಯಾರೂ ಈ ನಿಯಮಗಳನ್ನು ಪಾಲಿಸುತ್ತಿಲ್ಲ. ರಾಖಿಯನ್ನ ಅಣ್ಣ-ತಮ್ಮನ ಯಾವ ಕೈಗೆ ಹಗ್ಗ ಕಟ್ಟಬೇಕು ಎಂಬ ಪರಿಜ್ಞಾನವೂ ಸಹ ಕೆಲವರಿಗೆ ಇಲ್ಲ.. ಸಹೋದರಿಯು ಸಹೋದರನ ಬಲ ಮಣಿಕಟ್ಟಿನ ಮೇಲೆ ಮಾತ್ರ ರಾಖಿ ಕಟ್ಟಬೇಕು. ದೇಹದ ಬಲಭಾಗವು ಪವಿತ್ರವಾಗಿದೆ ಮತ್ತು ಧನಾತ್ಮಕ ಶಕ್ತಿಯನ್ನು ನಿರ್ವಹಿಸುತ್ತದೆ. ಆದ್ದರಿಂದ, ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಬಲಗೈಯಿಂದ ನಡೆಸಲಾಗುತ್ತದೆ. ದೇಹದ ಬಲಭಾಗವು ಹೆಚ್ಚು ನಿಯಂತ್ರಣ ಶಕ್ತಿಯನ್ನು ಹೊಂದಿದೆ. ಆದ್ದರಿಂದ, ದೇವರು ಬಲಗೈಯಿಂದ ಮಾಡಿದ ಧರ್ಮ ಮತ್ತು ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸುತ್ತಾನೆ. ಇದನ್ನೂ ಓದಿ: ದೇವಾಲಯದ ಪೂಜೆಯ ಸಮಯದಲ್ಲಿ ಹಳದಿ ಹಗ್ಗವನ್ನು ಬಲಗೈಗೆ ಮಾತ್ರ ಕಟ್ಟಲಾಗುತ್ತದೆ. ಶಾಸ್ತ್ರಗಳ ಪ್ರಕಾರ ರಾಖಿಯನ್ನು ಬಲಗೈಗೆ ಮಾತ್ರ ಕಟ್ಟಬೇಕು. ಸಹೋದರನ ಬಲಗೈಗೆ ರಾಖಿ ಕಟ್ಟುವುದು ಶುಭ ಎಂದು ನೆನಪಿನಲ್ಲಿಟ್ಟುಕೊಳ್ಳಿ.. ಧಾರ್ಮಿಕ ನಂಬಿಕೆಗಳ ಪ್ರಕಾರ, ಧಾರ್ಮಿಕ ವಿಧಿವಿಧಾನಗಳ ಸಮಯದಲ್ಲಿ ಕಂಕಣವನ್ನು ಬಲಗೈಗೆ ಕಟ್ಟಲಾಗುತ್ತದೆ.. ಇದೇ ಕಾರಣಕ್ಕೆ ರಕ್ಷಾ ಬಂಧನದ ದಿನ ಬಲಗೈಗೆ ರಾಖಿ ಕಟ್ಟಿ.. ನೂರು ಕಾಲ ಸುಖ, ಸಂತೋಷದಿಂದ ಇರಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_508.txt b/zeenewskannada/data1_url8_1_to_1110_508.txt new file mode 100644 index 0000000000000000000000000000000000000000..b1fed5c4f3bfceda636b2ca294e2833d115a531c --- /dev/null +++ b/zeenewskannada/data1_url8_1_to_1110_508.txt @@ -0,0 +1 @@ +ಯಾವಾಗೆಂದರೆ ಆವಾಗ ರಾಖಿ ಕಟ್ಟಿದರೆ ಒಳ್ಳೆಯದಾಗಲ್ಲ.. ಅದಕ್ಕೂ ಶುಭ ಸಮಯವಿದೆ ಸಹೋದರಿಯರೇ..! 2024 : ʼರಕ್ಷಾ ಬಂಧನʼ ಸಹೋದರ ಸಹೋದರಿಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದೊಡ್ಡ ಹಬ್ಬ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬವು ಆಗಸ್ಟ್ 19 ಸೋಮವಾರದಂದು ಬರುತ್ತದೆ. ಈ ದಿನದಂದು, ಸಹೋದರಿಯರು ತಮ್ಮ ಸಹೋದರರ ಕೈಗಳಿಗೆ ರಾಕಿ ಕಟ್ಟಿ ಅವರಿಗೆ ದೀರ್ಘಾಯುಷ್ಯವನ್ನು ಹಾರೈಸುತ್ತಾರೆ.. ಆದರೆ ರಾಖಿ ಕಟ್ಟಲೂ ಸಹ ಶುಭ ಸಮಯವಿದೆ.. ಅದು ನಿಮಗೆ ಗೊತ್ತೆ..? 2024 :ಅಣ್ಣ-ತಮ್ಮನಿಗೆ ರಾಕಿ ಕಟ್ಟಿ ತಂಗಿ-ಅಕ್ಕ ಶುಭಾಶಯ ಹೇಳುವ ಈ ಪದ್ಧತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ರಕ್ಷಾ ಬಂಧನ ಹಬ್ಬದ ಮೇಲೆ ಕರಿ ನೆರಳು ಬೀಳಲಿದೆ. ಆದಕಾರಣ ಬಾದ್ರ ಕಾಲದಲ್ಲಿ ಸಹೋದರನಿಗೆ ರಾಖಿ ಕಟ್ಟಬಾರದು ಎಂದು ಪುರಾಣ ಹೇಳುತ್ತದೆ... ಹಾಗಿದ್ರೆ ಯಾವ ಸಮಯದಲ್ಲಿ ರಾಖಿ ಕಟ್ಟಿದರೆ ಒಳ್ಳೆಯದು..? ಬನ್ನಿ ನೋಡೋಣ.. ಪುರಾಣದ ನಂಬಿಕೆಗಳ ಪ್ರಕಾರ, ಭದ್ರಾ ಕಾಲದಲ್ಲಿ ರಾವಣನ ಸಹೋದರಿ ಸೂರ್ಪನಕಿ ರಾಖಿ ಕಟ್ಟಿದ್ದರಿಂದ ರಾವಣನ ಸಂಪೂರ್ಣ ರಾಜ್ಯವು ನಾಶವಾಯಿತು. ಈ ವರ್ಷ ರಕ್ಷಾ ಬಂಧನದಂದು ಬದ್ರಕಾಲ ಬರುವುದರಿಂದ ಜ್ಯೋತಿಷಿಗಳು ಇದರ ಬಗ್ಗೆ ಏನು ಹೇಳುತ್ತಾರೆಂದು ತಿಳಿಯೋಣ. ಇದನ್ನೂ ಓದಿ: ಜ್ಯೋತಿಷಿ ಪಂಡಿತ್ ವೇದಪ್ರಕಾಶ್ ಮಿಶ್ರಾ ಅವರ ಪ್ರಕಾರ, “ಶಿರವಣ ಶುಕ್ಲ ಚತುರ್ದಶಿ ಆಗಸ್ಟ್ 18, 2024 ರಂದು ಮಧ್ಯಾಹ್ನ 2:21 ಕ್ಕೆ ಪ್ರಾರಂಭವಾಗುತ್ತದೆ. ಇದು ಮರುದಿನ ಆಗಸ್ಟ್ 19, 2024 ರಂದು ಮಧ್ಯಾಹ್ನ 1:24 ಕ್ಕೆ ಶಿರವಣ ಶುಕ್ಲ ಪೂರ್ಣಿಮಾದೊಂದಿಗೆ ಕೊನೆಗೊಳ್ಳುತ್ತದೆ. ಇದಾದ ನಂತರವೇ ರಕ್ಷಾ ಬಂಧನದ ಶುಭ ಸಮಯ ಪ್ರಾರಂಭವಾಗುತ್ತದೆ. ಆಗ ಸಹೋದರಿಯರು ಮತ್ತು ಸಹೋದರರಿಗೆ ರಾಖಿ ಕಟ್ಟಬೇಕು ಅಂತ ಅವರು ಹೇಳಿದರು. ಇದೇ ವೇಳೆ ಕಾಶಿ ವಿದ್ವತ್ ಕರ್ಮಕಾಂತ್ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಆಚಾರ್ಯ ಅಶೋಕ್ ದ್ವಿವೇದಿ ಮಾತನಾಡಿ, ಪತ್ರಾ ಸಮಯದಲ್ಲಿಯೂ ರಕ್ಷಾ ಬಂಧನವನ್ನು ಆಚರಿಸಬಹುದು. ಭದ್ರನು ಭೂಲೋಕದಲ್ಲಿ ನೆಲೆಸಿರುವ ಕಾರಣ, ಇದನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಭೂಮಿಯ ನಿವಾಸಿಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅದೇ ರೀತಿ ಈ ಬಾರಿ ರಕ್ಷಾ ಬಂಧನದಂದು ಚೌಭಾಗ್ಯ ಯೋಗ, ರವಿಯೋಗ, ಶೋಭನ ಯೋಗ ಮತ್ತು ಸಿದ್ಧಿ ಯೋಗಗಳ ಸಂಗಮವಾಗಿದ್ದು, ಈ ಕಾಕತಾಳೀಯವು ಅತ್ಯಂತ ಶುಭದಾಯಕವಾಗಿದ್ದು, ರಾಖಿ ಕಟ್ಟುವುದು ಒಳ್ಳೆಯದು, ಮಧ್ಯಾಹ್ನ 1:24 ರ ನಂತರ ರಾಖಿ ಕಟ್ಟಬಹುದು.. ಎಂದು ಆಚಾರ್ಯ ದೈವಕ್ಯ ಕೃಷ್ಣಶಾಸ್ತ್ರಿಗಳು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_509.txt b/zeenewskannada/data1_url8_1_to_1110_509.txt new file mode 100644 index 0000000000000000000000000000000000000000..80525568c5426ce07a816218bee6a7db49f23e66 --- /dev/null +++ b/zeenewskannada/data1_url8_1_to_1110_509.txt @@ -0,0 +1 @@ +ಸಂತೆಯಿಂದ ತಂದ ಅರಿಶಿನ ಕಲಬೆರಕೆಯೇ.. ಅಥವಾ ಉತ್ತವೇ..? ತಿಳಿಯಲು ಜಸ್ಟ್‌ ಈ ಪರೀಕ್ಷೆ ಮಾಡಿ.. : ಭಾರತೀಯ ಪಾಕಪದ್ಧತಿಯಲ್ಲಿ ಅರಿಶಿನಕ್ಕೆ ಪ್ರಧಾನ ಸ್ಥಾನ ನೀಡಲಾಗಿದೆ. ಇದನ್ನು ಆಯುರ್ವೇದದಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಕೆಲ ವ್ಯಾಪಾರಿಗಳ ಹಣದ ದುರಾಸೆಗೆ ಕಲಬೆರಕೆ ಅರಿಶಿನ ಮಾರುತ್ತಾರೆ.. ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.. ಕಲಬೆರಕೆಯನ್ನು ಗುರುತಿಸುವುದು ಹೇಗೆ.. ಬನ್ನಿ ತಿಳಿಯೋಣ. :ಅಡುಗೆಮನೆಯಲ್ಲಿ ಅರಿಶಿನ ಅತ್ಯಗತ್ಯ ಪದಾರ್ಥ, ಆಯುರ್ವೇದದಲ್ಲಿ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಗಿಡಮೂಲಿಕೆಯಾಗಿದೆ. ಅರಿಶಿನ ಬಳಕೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಕರ್ಕ್ಯುಮಿನ್ ಎಂಬ ವಸ್ತುವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ವರದಾನ.. ಇದು ಸಂಧಿವಾತ ಮತ್ತು ಗೌಟ್‌ನಂತಹ ಉರಿಯೂತ ಸಂಬಂಧಿತ ಕಾಯಿಲೆಗಳನ್ನು ನಿವಾರಿಸುತ್ತದೆ. ಅರಿಶಿನದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕುತ್ತದೆ ಮತ್ತು ಜೀವಕೋಶಗಳನ್ನು ರಕ್ಷಿಸುತ್ತದೆ. ಅಲ್ಲದೆ, ಆಂಟಿ ಎಜಿಂಗ್‌ ಕ್ರೀಮ್‌ ಆಗಿಯೂ ಕೆಲಸಮಾಡುತ್ತದೆ.. ಇದನ್ನೂ ಓದಿ: ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಅರಿಶಿನ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮದ ಸೋಂಕನ್ನು ತಡೆಯುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ವಸ್ತುವು ದೇಹದಲ್ಲಿನ ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಇದರಲ್ಲಿರುವ ಕರ್ಕ್ಯುಮಿನ್ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಉತ್ತಮ ಗುಣಗಳನ್ನು ಹೊಂದಿರುವ ಅರಿಶಿನವನ್ನು ಕೆಲ ವರ್ತಕರು ಲಾಭಕ್ಕಾಗಿ ಕಲಬೆರಕೆ ಮಾಡುತ್ತಿದ್ದಾರೆ. ಹಾಗಿದ್ರೆ ಕಲಬೆರಕೆ ಅರಿಶಿನವನ್ನು ಪತ್ತೆ ಹಚ್ಚುವುದು ಹೇಗೆ ಬನ್ನಿ ನೋಡೋಣ.. ಇದನ್ನೂ ಓದಿ: ಕಲಬೆರಕೆ ಅರಿಶಿನ ಪತ್ತೆ ಹೇಗೆ? ಬಣ್ಣ: ಕಲಬೆರಕೆ ಹಳದಿ ತುಂಬಾ ಪ್ರಕಾಶಮಾನವಾಗಿರುತ್ತದೆ. ನಿಜವಾದ ಹಳದಿ ಬಣ್ಣದಲ್ಲಿ ಸ್ವಲ್ಪ ಗಾಢವಾಗಿರುತ್ತದೆ. ಕೊಳೆ: ಕಲಬೆರಕೆ ಅರಿಶಿನವನ್ನು ಮುಟ್ಟಿದರೆ ಕೈಗೆ ಹೆಚ್ಚು ಹತ್ತಿಕೊಂಡು ಬರುತ್ತದೆ. ತೂಕ: ಕಲಬೆರಕೆ ಅರಿಶಿನ ತೂಕ ಕಡಿಮೆ. ವಾಸನೆ: ನಿಜವಾದ ಅರಿಶಿನವು ವಿಶಿಷ್ಟವಾದ ವಾಸನೆಯನ್ನು ಹೊಂದಿರುತ್ತದೆ. ಕಲಬೆರಕೆ ಅರಿಶಿನದ ವಾಸನೆ ಅಷ್ಟೊಂದು ಘಮಿಸುವುದಿಲ್ಲ ಕಲಬೆರಕೆ ಅರಿಶಿನವನ್ನು ಗುರುತಿಸುವುದು ಹೇಗೆ? ನೀರಿನ ಪರೀಕ್ಷೆ: ಒಂದು ಲೋಟ ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಮಿಶ್ರಣ ಮಾಡಿ. ಮೂಲ ಅರಿಶಿನ ನೀರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಅರಿಶಿನ ನೀರಿನಲ್ಲಿ ಕರಗುವುದಿಲ್ಲ. ವಿನೆಗರ್ ಪರೀಕ್ಷೆ: ಅರಿಶಿನಕ್ಕೆ ಸ್ವಲ್ಪ ವಿನೆಗರ್ ಸೇರಿಸಿ ಮಿಶ್ರಣ ಮಾಡಿ. ಮೂಲ ಹಳದಿ ಬಣ್ಣವು ಬದಲಾಗುವುದಿಲ್ಲ. ಕಲಬೆರಕೆ ಹಳದಿ ಬಣ್ಣವು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅಕ್ಕಿ ಪರೀಕ್ಷೆ: ಬಿಳಿ ಬಟ್ಟೆಯ ಮೇಲೆ ಸ್ವಲ್ಪ ಅರಿಶಿನವನ್ನು ರುಬ್ಬಿ. ಮೂಲ ಹಳದಿ ಬಟ್ಟೆಯನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಕಲಬೆರಕೆ ಅರಿಶಿನ ಬಟ್ಟೆಗೆ ಹತ್ತಿಕೊಳ್ಳವುದಿಲ್ಲ.. ಬೆಳಕಿನ ಪರೀಕ್ಷೆ: ಸೂರ್ಯನ ಬೆಳಕಿನಲ್ಲಿ ಹಳದಿ ಹಿಡಿದು ನೋಡಿ. ಮೂಲ ಹಳದಿ ಬಣ್ಣದಲ್ಲಿ ಕೆಲವು ಸಣ್ಣ ಮಿಂಚುಗಳು ಗೋಚರಿಸುತ್ತವೆ. ಕಲಬೆರಕೆ ಅರಿಶಿನದಲ್ಲಿ ಅಂತಹ ಮಿಂಚುಗಳಿರುವುದಿಲ್ಲ. ಗಮನಿಸಿ: ಮನೆಯಲ್ಲಿಯೇ ಈ ಪರೀಕ್ಷೆಗಳು ಕಲಬೆರಕೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಆದರೆ ನಿಖರವಾದ ಫಲಿತಾಂಶಗಳಿಗಾಗಿ ಪ್ರಯೋಗಾಲಯಕ್ಕೆ ಹೋಗುವುದು ತುಂಬಾ ಉತ್ತಮ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_51.txt b/zeenewskannada/data1_url8_1_to_1110_51.txt new file mode 100644 index 0000000000000000000000000000000000000000..591b31d8c2866537a78f5fe943185c73bd36198b --- /dev/null +++ b/zeenewskannada/data1_url8_1_to_1110_51.txt @@ -0,0 +1 @@ +: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ (21-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಆಗಸ್ಟ್‌ 21) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಆಗಸ್ಟ್‌ 21) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,009 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(21-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_510.txt b/zeenewskannada/data1_url8_1_to_1110_510.txt new file mode 100644 index 0000000000000000000000000000000000000000..1a2a95b44c003024beefddfea657f7e0e0f7a675 --- /dev/null +++ b/zeenewskannada/data1_url8_1_to_1110_510.txt @@ -0,0 +1 @@ +ಹಸಿ ತೆಂಗಿನಕಾಯಿ ಹಾಳಾಗುವುದನ್ನು ತಪ್ಪಿಸಲು ಈ ಸರಳ ಸಲಹೆಗಳನ್ನು ಅನುಸರಿಸಿ! : ಹಸಿ ತೆಂಗಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬಹಳಷ್ಟು ಪೋಷಕಾಂಶಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. :ಹಸಿ ತೆಂಗಿನಕಾಯಿ ಆರೋಗ್ಯದ ಸಂಪತ್ತು ಎಂದು ಹೇಳಬಹುದು. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನಕಾಯಿಯಲ್ಲಿರುವ ಲಾರಿಕ್ ಆಸಿಡ್ ಹೃದಯಕ್ಕೆ ಒಳ್ಳೆಯದು. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಒಳ್ಳೆಯದು. ತೆಂಗಿನ ಎಣ್ಣೆ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಮೃದುಗೊಳಿಸುತ್ತದೆ. ಶುಷ್ಕತೆ ಮತ್ತು ತುರಿಕೆ ಮುಂತಾದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಕೂದಲು ಉದುರುವುದು ಮತ್ತು ಸೀಳುವುದು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ತೆಂಗಿನಕಾಯಿಯಲ್ಲಿರುವ ಖನಿಜಗಳು ಮೂಳೆಗಳನ್ನು ಬಲಪಡಿಸುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.‌ ಇದನ್ನೂ ಓದಿ: ತೆಂಗಿನಕಾಯಿಯಲ್ಲಿರುವ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಹಸಿ ತೆಂಗಿನಕಾಯಿಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಅನೇಕ ಜನರು ಕಷ್ಟಪಡುತ್ತಾರೆ. ಆದರೆ ಕೆಲವು ಸಣ್ಣ ಸಲಹೆಗಳನ್ನು ಅನುಸರಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ತಾಜಾ ತೆಂಗಿನಕಾಯಿಯನ್ನು ಆರಿಸಿ:ತೆಂಗಿನಕಾಯಿ ಭಾರವಾಗಿರಬೇಕು ಮತ್ತು ತುಂಬಾ ಗಟ್ಟಿಯಾಗಿರಬೇಕು. ತೆಂಗಿನ ಚಿಪ್ಪಿನಲ್ಲಿ ಯಾವುದೇ ಬಿರುಕುಗಳು ಅಥವಾ ಕಲೆಗಳು ಇರಬಾರದು. ತೆಂಗಿನಕಾಯಿಯ ತುದಿಯಲ್ಲಿ ಮೂರು ಕಣ್ಣುಗಳಿರಬೇಕು. ಸರಿಯಾದ ಸ್ಥಳದಲ್ಲಿ ಸಂಗ್ರಹಿಸಿ:ತೆಂಗಿನಕಾಯಿಯನ್ನು ತಂಪಾದ, ಒಣ ಸ್ಥಳದಲ್ಲಿ ಶೇಖರಿಸಿಡಬೇಕು. ರೆಫ್ರಿಜರೇಟರ್‌ನಲ್ಲಿಯೂ ಸಂಗ್ರಹಿಸಬಹುದು. ತೆಂಗಿನಕಾಯಿಯನ್ನು ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಬಾರದು. ತೆಂಗಿನಕಾಯಿಯನ್ನು ನೀರಿಗೆ ಹಾಕಿ:ತೆಂಗಿನಕಾಯಿಯನ್ನು ನೀರಿನಲ್ಲಿ ಇಡುವುದರಿಂದ ಸ್ವಲ್ಪ ಸಮಯದವರೆಗೆ ಅದು ಕೆಡುವುದಿಲ್ಲ. ತೆಂಗಿನಕಾಯಿಯನ್ನು ನೀರಿಗೆ ಹಾಕುವ ಮೊದಲು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_511.txt b/zeenewskannada/data1_url8_1_to_1110_511.txt new file mode 100644 index 0000000000000000000000000000000000000000..c7e03772b8a58403d28def77c8938fa3e120314b --- /dev/null +++ b/zeenewskannada/data1_url8_1_to_1110_511.txt @@ -0,0 +1 @@ +ನೀವು ಮಾಡುವ ಈ 5 ತಪ್ಪುಗಳು ಕಿಡ್ನಿ ಹಾಳಾಗಲು ಮುಖ್ಯ ಕಾರಣ..! : ಇಂದಿನ ಪೀಳಿಗೆಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿಬಿಟ್ಟಿದೆ.. ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಈ ಸಮಸ್ಯೆ ಬಿಡದೆ ಕಾಡುತ್ತಿದೆ.. ಇವುಗಳು ಕಿಡ್ನಿ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟುಮಾಡುತ್ತವೆ, ಅದಕ್ಕಾಗಿ ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯನ್ನು ಬದಲಾಯಿಸಬೇಕು.. :ಮೂತ್ರಪಿಂಡಗಳು ಆರೋಗ್ಯವಾಗಿದ್ದರೆ, ದೇಹವು ಆರೋಗ್ಯಕರವಾಗಿರುತ್ತದೆ. ಆದರೆ ನಾವು ಮಾಡುವ ಕೆಲವು ತಪ್ಪುಗಳಿಂದ ಕಿಡ್ನಿ ವೈಫಲ್ಯವಾಗುವ ಸಾಧ್ಯತೆಗಳು ಸಾಕಷ್ಟಿವೆ. ಅದರಲ್ಲೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.. ನಮ್ಮ ಆಹಾರದಲ್ಲಿ ಸೋಡಿಯಂ ಮತ್ತು ಆಲ್ಕೋಹಾಲ್ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಮೂತ್ರಪಿಂಡ ವಿಫಲತೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಧೂಮಪಾನದಂತಹವುಗಳನ್ನು ತಪ್ಪಿಸಬೇಕು. ಇದು ಕ್ಯಾನ್ಸರ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಣ್ಣುಗಳು ಮತ್ತು ತರಕಾರಿಗಳಂತಹ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಬಹುದು. ಇದನ್ನೂ ಓದಿ: ಮಧುಮೇಹ, ಅಧಿಕ ರಕ್ತದೊತ್ತಡ :ಮಧುಮೇಹ, ಅಧಿಕ ರಕ್ತದೊತ್ತಡ ಎಲ್ಲರಲ್ಲಿಯೂ ಸಾಮಾನ್ಯ. ಆದರೆ ಹಲವರು ಇವುಗಳ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇವುಗಳು ಕಿಡ್ನಿ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟುಮಾಡುತ್ತವೆ. ಅಲ್ಲದೆ, ಮಧುಮೇಹ ನಿಯಂತ್ರಣ ಮಾಡಲು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ.. ದೈಹಿಕ ಚಟುವಟಿಕೆ, ಬೊಜ್ಜು :ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು ಬೊಜ್ಜಿಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಧಿಕ ತೂಕವು ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹದ ಬೆಳವಣಿಗೆಗೆ ಕಾರಣವಾಗಬಹುದು. ದೈಹಿಕ ಚಟುವಟಿಕೆಯು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ, ಇದರಿಂದ ಕಿಡ್ನಿ ಆರೋಗ್ಯವಾಗಿರುತ್ತೆ. ಇದನ್ನೂ ಓದಿ: ಸೋಡಿಯಂ :ಉಪ್ಪು ಅತಿಯಾದ ಸೇವನೆಯಿಂದ ರಕ್ತದೊತ್ತಡವೂ ಹೆಚ್ಚುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೊರೆಯನ್ನುಂಟುಮಾಡುತ್ತದೆ, ಸೋಡಿಯಂ ಹೆಚ್ಚಿರುವ ಆಹಾರಗಳು ಮೂತ್ರಪಿಂಡಗಳಿಗೆ ಹಾನಿಯನ್ನುಂಟುಮಾಡುತ್ತವೆ. ಇದಲ್ಲದೆ, ಸಂಸ್ಕರಿಸಿದ ಆಹಾರಗಳಲ್ಲಿ ಉಪ್ಪು ಹೆಚ್ಚಾಗಿರುತ್ತದೆ, ಆದ್ದರಿಂದ ಅವುಗಳನ್ನು ತಿನ್ನಬೇಡಿ.. ಧೂಮಪಾನ :ಧೂಮಪಾನ ದೇಹಕ್ಕೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ.. ಇದು ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ, ಟೈಪ್ 2 ಮಧುಮೇಹಕ್ಕೂ ಕಾರಣವಾಗುತ್ತದೆ. ಮೂತ್ರಪಿಂಡದ ಹಾನಿಯನ್ನು ತಡೆಯಲು ಧೂಮಪಾನವನ್ನು ತ್ಯಜಿಸಿ. ಇದನ್ನೂ ಓದಿ: ನೀರು ಕುಡಿಯಿರಿ :ನಿರ್ಜಲೀಕರಣವು ಮೂತ್ರಪಿಂಡದ ಹಾನಿಗೆ ಕಾರಣ.. ಇದನ್ನು ತಡೆಗಟ್ಟಲು ಹೆಚ್ಚು ನೀರು ಕುಡಿಯಬೇಕು. ಇದರಿಂದಾಗಿ ಮೂತ್ರಪಿಂಡದ ಕಲ್ಲುಗಳು ಸಹ ನಾಶವಾಗುತ್ತವೆ.. ಮೂತ್ರಪಿಂಡಗಳು ಆರೋಗ್ಯವಾಗಿರಲು ಪ್ರತಿದಿನ 10 ಲೋಟ ನೀರು ಕುಡಿಯಿರಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_512.txt b/zeenewskannada/data1_url8_1_to_1110_512.txt new file mode 100644 index 0000000000000000000000000000000000000000..923efc22cf98a105153c60cce69bc10918953682 --- /dev/null +++ b/zeenewskannada/data1_url8_1_to_1110_512.txt @@ -0,0 +1 @@ +610 ಕೆಜಿಯಿಂದ 63 ಕೆಜಿಗೆ... ಬರೋಬ್ಬರಿ 550 ಕೆಜಿ ತೂಕ ಇಳಿಸಿಕೊಂಡ ವಿಶ್ವದ ಅತ್ಯಂತ ತೂಕದ ವ್ಯಕ್ತಿ! ಅನುಸರಿಸಿದ ಟಿಪ್ಸ್‌ ಏನು ಗೊತ್ತಾ? : ಸೌದಿ ಮೂಲದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಈ ಸಾಧನೆ ಮಾಡಿದಾತ. 2013 ರ ವೇಳೆಗೆ ಖಾಲಿದ್ ತೂಕ 610 ಕೆಜಿ ತಲುಪಿತ್ತು. ತನ್ನ ಬೃಹತ್ ದೇಹದ ಕಾರಣದಿಂದಲೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಹಾಸಿಗೆ ಹಿಡಿಯುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. :ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬ ಮಾತಿದೆ. ಅಂತೆಯೇ ಜಗತ್ತಿನ ಅತಿ ತೂಕದ ವ್ಯಕ್ತಿ ಒಂದೇ ಏಟಿಗೆ ಸ್ಲಿಮ್‌ ಆಗಿದ್ದಾನೆ. ಒಂದು ಕಾಲದಲ್ಲಿ 600 ಕೆಜಿಗೂ ಅಧಿಕ ತೂಕ ಹೊಂದಿದ್ದ ಈ ವ್ಯಕ್ತಿ ಈಗ ಕೇವಲ 63 ಕೆಜಿಗೆ ಇಳಿದಿದ್ದಾನೆ. ಇದನ್ನೂ ಓದಿ: ಸೌದಿ ಮೂಲದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಈ ಸಾಧನೆ ಮಾಡಿದಾತ. 2013 ರ ವೇಳೆಗೆ ಖಾಲಿದ್ ತೂಕ 610 ಕೆಜಿ ತಲುಪಿತ್ತು. ತನ್ನ ಬೃಹತ್ ದೇಹದ ಕಾರಣದಿಂದಲೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಹಾಸಿಗೆ ಹಿಡಿಯುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಸಾವಿಗೆ ಹತ್ತಿರವಾದ ಖಾಲಿದ್ ದುಃಖವನ್ನು ಕೇಳಿದ ಸೌದಿಯ ಮಾಜಿ ರಾಜ ಅಬ್ದುಲ್ಲಾ ಮಾನವೀಯತೆಯಿಂದ ಪ್ರತಿಕ್ರಿಯಿಸಿದ್ದರು. ರಾಜಮನೆತನದವರ ಇಚ್ಛೆಯ ಮೇರೆಗೆ ಖಾಲಿದ್ ಚಿಕಿತ್ಸೆ ಪ್ರಾರಂಭವಾಯಿತು. ವಿಶೇಷವಾದ ಹಾಸಿಗೆ ವಿನ್ಯಾಸ ಮಾಡಲಾಗಿತ್ತು. ಫೋರ್ಕ್ ಲಿಫ್ಟ್ ಸಹಾಯದಿಂದ ಖಾಲಿದ್ʼನನ್ನು ವಾಹನದಲ್ಲಿ ಎತ್ತಿಕೊಂಡು ರಿಯಾದ್ʼನ ಕಿಂಗ್ ಫಹದ್ ಮೆಡಿಕಲ್ ಸಿಟಿಗೆ ಕರೆದೊಯ್ಯಲಾಯಿತು. 30 ವೈದ್ಯರ ವಿಶೇಷ ತಂಡ ಖಾಲಿದ್ ಮೇಲೆ ಕಾಲಕಾಲಕ್ಕೆ ನಿಗಾ ಇರಿಸಿತ್ತು. ವಿಶೇಷ ಡಯಟ್ ಚಾರ್ಟ್ ಮಾಡಿದ ನಂತರ, ಅವರು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನೂ ಓದಿ: ಇವುಗಳೊಂದಿಗೆ ದೇಹದಲ್ಲಿ ಚಲನೆಯನ್ನು ಪುನಃಸ್ಥಾಪಿಸಲು ವ್ಯಾಯಾಮ ಮತ್ತು ಫಿಸಿಯೋಥೆರಪಿ ಮಾಡಲಾಯಿತು. ಮಧ್ಯಪ್ರಾಚ್ಯದ ವಿಜ್ಞಾನಿಗಳ ಸಹಯೋಗವನ್ನು ಕೂಡ ಈ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು. ಇದು ಕ್ರಮೇಣ ಫಲಿತಾಂಶವನ್ನು ನೀಡಿತು. 2023 ರ ಹೊತ್ತಿಗೆ 610 ಕೆಜಿಯಿದ್ದ ಖಾಲಿದ್‌, ಸುಮಾರು 550 ಕೆಜಿ ತೂಕ ಕಳೆದುಕೊಂಡರು, ಜೊತೆಗೆ ಸಂಪೂರ್ಣವಾಗಿ ಆರೋಗ್ಯವಂತರಾದರು. ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಖಲೀದ್ ಈಗ ತೆಳ್ಳಗಿನ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಅವರ ತೂಕ 63.5 ಕೆ.ಜಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_513.txt b/zeenewskannada/data1_url8_1_to_1110_513.txt new file mode 100644 index 0000000000000000000000000000000000000000..b6b26624ff65b2981a87a28aa888f4415b413620 --- /dev/null +++ b/zeenewskannada/data1_url8_1_to_1110_513.txt @@ -0,0 +1 @@ +ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ʻಈʼ ಒಂದು ಪದಾರ್ಥ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ..! 21 ದಿನಗಳ ಚಾಲೆಂಜ್‌ ತೆಗೆದುಕೊಂಡು ನೋಡಿ : ಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ಕೆಲವೊಮ್ಮೆ ಮನೆಮದ್ದುಗಳ ಮೂಲಕ ಈ ಸಮಸ್ಯೆಗಳಿಗೆ ಗುಡ್‌ ಬೈ ಹೇಳಬಹುದು. ಹಾಗಾದರೆ ಆ ಪದಾರ್ಥ ಯಾವುದು? ಸಮಸ್ಯೆ ಬಗೆಹರಿಸಲು ಮಾಡಬೇಕಾದ ಕೆಲಸ ಏನು?ತಿಳಿಯಲು ಈ ಸ್ಟೋರಿ ಓದಿ... : ಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ಕೆಲವೊಮ್ಮೆ ಮನೆಮದ್ದುಗಳ ಮೂಲಕ ಈ ಸಮಸ್ಯೆಗಳಿಗೆ ಗುಡ್‌ ಬೈ ಹೇಳಬಹುದು. ಹಾಗಾದರೆ ಆ ಪದಾರ್ಥ ಯಾವುದು? ಸಮಸ್ಯೆ ಬಗೆಹರಿಸಲು ಮಾಡಬೇಕಾದ ಕೆಲಸ ಏನು?ತಿಳಿಯಲು ಈ ಸ್ಟೋರಿ ಓದಿ... ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲು ಉದುರುವುದು ಮತ್ತು ಕೂದಲು ಬೇಗನೆ ಬಿಳಿಯಾಗುವುದು ಮುಂತಾದ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ಒತ್ತಡ, ಹಾರ್ಮೋನುಗಳ ಸಮತೋಲನ, ಔಷಧಿಗಳೂ ಇದಕ್ಕೆ ಕಾರಣವಾಗಬಹುದು. ಇದಲ್ಲದೆ, ಕೂದಲಿನ ಮೇಲೆ ಬಳಸುವ ಸ್ಟೈಲಿಂಗ್ ಉತ್ಪನ್ನಗಳು ಸಹ ಕೂದಲಿಗೆ ಹಾನಿಯನ್ನುಂಟು ಮಾಡಬಹುದು. ಆದಾಗ್ಯೂ, ಈ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ಮಾರ್ಗಗಳಿವೆ. 21 ದಿನಗಳ ಮೆಂತ್ಯ ಚಾಲೆಂಜ್ ಕೂದಲಿನ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ನಿವಾರಿಸುತ್ತದೆ. ಮೆಂತ್ಯ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯವು ಈಸ್ಟ್ರೊಜೆನ್‌ನಲ್ಲಿ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಕೂದಲು ಮೃದು ಮತ್ತು ಹೊಳೆಯಲು ಆರಂಭಿಸುತ್ತದೆ ಅಷ್ಟೆ ಅಲ್ಲ ನಿಮ್ಮ ಕೂದಲಿನ ಸರ್ವ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ಮಾಡಬೇಕಾದ್ದು ಏನು..?ಮೆಂತ್ಯವನ್ನು ಪಾತ್ರೆಯಲ್ಲಿ ನೆನೆಸಿಡಬೇಕು. ಮರುದಿನ ಆ ನೀರನ್ನು ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಇದ್ದು ಸ್ನಾನ ಮಾಡಿ. ಇದನ್ನು 21 ದಿನಗಳವರೆಗೆ ಮಾಡಿ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಮೆಂತ್ಯ ಪ್ಯಾಕ್ಸ್ವಲ್ಪ ಮೊಸರು,ಮೆಂತ್ಯ, ನಿಂಬೆ ರಸ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.ತಲೆಗೆ ಹಚ್ಚಿ ನಂತರ 20 ನಿಮಿಷಗಲ ಕಾಲ ಬಿಟ್ಟು ಕೂದಲನ್ನು ತೊಳೆಯಿರಿ. ತೆಂಗಿನ ಎಣ್ಣೆತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಕೂದಲಿಗೆ ನೈಸರ್ಗಿಕ ತೇವಾಂಶ, ಹೊಳಪು ಮತ್ತು ಮೃದುತ್ವವನ್ನು ನೀಡುತ್ತದೆ. ಮೆಂತ್ಯ ನೆನೆಸಿದ ನೀರಿಗೆ ಸ್ವಲ್ಪ ಎಣ್ಣೆ ಹಾಕಿ ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಶಾಂಪೂ ಮಾಡಿ. ಇದರಿಂದ ಕೂದಲು ಆರೋಗ್ಯಕರವಾಗಿರುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_514.txt b/zeenewskannada/data1_url8_1_to_1110_514.txt new file mode 100644 index 0000000000000000000000000000000000000000..cd76e0387e2c221f2b7501b9a53485b42036be44 --- /dev/null +++ b/zeenewskannada/data1_url8_1_to_1110_514.txt @@ -0,0 +1 @@ +ಸೇಬಿನ ಸಿಪ್ಪೆಯಲ್ಲಿವೆ ಸಮೃದ್ದಭರಿತ ವಿಟಾಮಿನ್ ಗಳು..! ಇದರ ಪ್ರಯೋಜಗಳನ್ನು ತಿಳಿಯಿರಿ :ಸೇಬಿನ ಸಿಪ್ಪೆಯನ್ನು ಒಣಗಿಸಿ ಸಂಗ್ರಹಿಸಿದ ನಂತರ ಬಿಸಿ ನೀರಿಗೆ ಒಣಗಿದ ಸೇಬಿನ ಸಿಪ್ಪೆ, ದಾಲ್ಚಿನ್ನಿ ಮತ್ತು ಜೇನುತುಪ್ಪವನ್ನು ಸೇರಿಸಿ ಆರೋಗ್ಯಕರ ಚಹಾವಾಗಿ ಸೇವಿಸಬಹುದು. : ಸೇಬು ಪೌಷ್ಟಿಕಾಂಶ-ಭರಿತ ಹಣ್ಣು. ಸೇಬು ಹಣ್ಣಿನ ಸಿಪ್ಪೆಯೊಂದಿಗೆ ಸೇವಿಸಲೇಬೇಕು. ಏಕೆಂದರೆ ಸೇಬಿನ ಸಿಪ್ಪೆಯು ಸೇಬಿಗಿಂತ ಹೆಚ್ಚಿನ ಗುಣಗಳನ್ನು ಹೊಂದಿದೆ. ಕೆಲವರು ಸೇಬಿನ ಸಿಪ್ಪೆ ತೆಗೆದು ಬಿಸಾಡುತ್ತಾರೆ. ಸೇಬಿನ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಎಂದಿಗೂ ಮಾಡಬೇಡಿ ಏಕೆಂದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹೇಗಾದರೂ, ನೀವು ಸಿಪ್ಪೆ ಇಲ್ಲದೆ ಸೇಬು ಇಷ್ಟಪಟ್ಟರೆ, ಅದನ್ನು ಸಿಪ್ಪೆ ತೆಗೆದು ಎಸೆಯಬೇಡಿ. ಅದರ ಪ್ರಯೋಜನಗಳನ್ನು ಪಡೆಯಲು ನೀವು ಸೇಬಿನ ಸಿಪ್ಪೆಯನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಸೇಬಿನ ಸಿಪ್ಪೆಯ ಪ್ರಯೋಜನಗಳು - ಸೇಬಿನ ಸಿಪ್ಪೆಯಲ್ಲಿ ಫೈಬರ್ ಇದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. - ಸೇಬಿನ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಇದ್ದು ಅದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. - ಸೇಬಿನ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಕೆ ಇದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. - ಸೇಬಿನ ಸಿಪ್ಪೆಯಲ್ಲಿರುವ ನಾರಿನಂಶವು ಹೊಟ್ಟೆಯನ್ನು ಗಂಟೆಗಳ ಕಾಲ ತುಂಬುವಂತೆ ಮಾಡುತ್ತದೆ, ಇದು ಹಸಿವನ್ನು ಕಡಿಮೆ ಮಾಡುತ್ತದೆ. - ಸೇಬಿನ ಸಿಪ್ಪೆಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಸೇಬಿನ ಸಿಪ್ಪೆಯನ್ನು ಬಳಸುವವಿಧಾನ ಹೇಗೆ ಗೊತ್ತೇ? - ಸೇಬಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸಲಾಡ್‌ಗೆ ಸೇರಿಸಿ. - ಸೇಬಿನ ಸಿಪ್ಪೆಯನ್ನು ಸ್ಮೂಥಿಗಳಿಗೆ ಸೇರಿಸಬಹುದು. - ಸೇಬಿನ ಸಿಪ್ಪೆಯನ್ನು ಒಣಗಿಸಿ ಸಂಗ್ರಹಿಸಿದ ನಂತರ ಬಿಸಿ ನೀರಿಗೆ ಒಣಗಿದ ಸೇಬಿನ ಸಿಪ್ಪೆ, ದಾಲ್ಚಿನ್ನಿ ಮತ್ತು ಜೇನುತುಪ್ಪವನ್ನು ಸೇರಿಸಿ ಆರೋಗ್ಯಕರ ಚಹಾವಾಗಿ ಸೇವಿಸಬಹುದು. - ನೀವು ಬೇಕಿಂಗ್ ಮಾಡುವವರಾಗಿದ್ದರೆ, ಕೇಕ್, ಮಫಿನ್ ಅಥವಾ ಪೈಗಳನ್ನು ತಯಾರಿಸಲು ನೀವು ಸೇಬಿನ ಸಿಪ್ಪೆಗಳನ್ನು ಬಳಸಬಹುದು. - ನೀವು ಸೇಬಿನ ಸಿಪ್ಪೆಯನ್ನು ಬಳಸಲು ಬಯಸದಿದ್ದರೆ, ಅದನ್ನು ಪೇಸ್ಟ್ ಮಾಡಿ ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮತ್ತು ಅದನ್ನು ನಿಮ್ಮ ಮುಖಕ್ಕೆ ಹಚ್ಚಿದರೆ, ಅದು ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. - ಸೇಬಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ತೆಂಗಿನೆಣ್ಣೆ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಸ್ಕ್ರಬ್ ಮಾಡಿ ಮುಖಕ್ಕೆ ಬಳಸಿ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_515.txt b/zeenewskannada/data1_url8_1_to_1110_515.txt new file mode 100644 index 0000000000000000000000000000000000000000..5e1bb14dce2ce49f52abca23b8e6c85425ef7f36 --- /dev/null +++ b/zeenewskannada/data1_url8_1_to_1110_515.txt @@ -0,0 +1 @@ +40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿ : ತ್ವಚೆಗೆ ಎಷ್ಟೇ ಆರೈಕೆ ಮಾಡಿದರೂ ಒಂದು ನಿರ್ದಿಷ್ಟ ವಯೋಮಾನದ ಬಳಿಕ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವುದು ಸಹಜ. ಆದರೆ, ಕೆಲವರಿಗೆ 40 ತುಂಬುವ ಮೊದಲೇ ಮುಖದಲ್ಲಿ ನೆರಿಗೆ ಕಾಣಿಸಿಕೊಳ್ಳುತ್ತದೆ. :ಪ್ರತಿಯೊಬ್ಬರೂ ಕೂಡ ಸದಾ ಯಂಗ್ ಆಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಆದರೆ, ಈ ಒತ್ತಡಭರಿತ ಜೀವನಶೈಲಿಯಿಂದಾಗಿ 40ವರ್ಷಕ್ಕಿಂತ ಮೊದಲೇ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಆದರೆ, ನಿಮ್ಮ ದೈನಂದಿನ ಜೀವನದಲ್ಲಿ ಎರಡೇ ಎರಡು ತರಕಾರಿಗಳನ್ನು ತಿನ್ನುವುದರಿಂದ ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಿ ಯಂಗ್ ಆದ ತ್ವಚೆಯನ್ನು ನಿಮ್ಮದಾಗಿಸಬಹುದು. ಅಂತಹ ಎರಡು ತರಕಾರಿಗಳೆಂದರೆ ಎಲೆಕೋಸು ಮತ್ತು ಹೂಕೋಸು. ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕ ಮಂದಿ ಎಲೆಕೋಸು ಮತ್ತು ಹೂಕೋಸನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ, ಈ ಎರಡೂ ತರಕಾರಿಗಳು ಕೂಡ ಉತ್ತಮ ಸೌಂದರ್ಯವರ್ಧಕಗಳಾಗಿವೆ. ನಿಯಮಿತವಾಗಿ ಈ ಎರಡು ತರಕಾರಿಗಳನ್ನು ತಿನ್ನುವುದರಿಂದ ನಿಮ್ಮ() ಕಡಿಮೆಯಾಗಿ ಚಿರ ಯೌವನವನ್ನು ಹೊಂದಬಹುದು. ತ್ವಚೆಗೆ ಎಲೆಕೋಸು ಮತ್ತು ಹೂಕೋಸು ತಿನ್ನುವುದರ ಪ್ರಯೋಜನಗಳು:ಎಲೆಕೋಸು ಮತ್ತು ಹೂಕೋಸು ಎರಡರಲ್ಲೂ ವಿಟಮಿನ್ ಎ, ವಿಟಮಿನ್ ಸಿ ಮತ್ತು ಸತುವು ಹೇರಳವಾಗಿ ಕಂಡು ಬರುತ್ತದೆ. ಈ ಪೋಷಕಾಂಶಗಳು .. ಹಾರ್ಮೋನುಗಳನ್ನು ಸಮತೋಲನದಲ್ಲಿಡುವಲ್ಲಿ ಸಹಕಾರಿಯಾಗಿರುವುದರ ಜೊತೆಗೆ( ) ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಇದಲ್ಲದೆ ಎಲೆಕೋಸು ಮತ್ತು ಹೂಕೋಸುಗಳಲ್ಲಿ ಗ್ಲುಟಾಥಿಯೋನ್ ಸಮೃದ್ಧವಾಗಿದೆ. ಇವುಗಳನ್ನು ತಿನ್ನುವುದರಿಂದ ನೈಸರ್ಗಿಕವಾಗಿ ನಮ್ಮ ಎಲ್-ಗ್ಲುಟಾಥಿಯೋನ್ ಶೇಕಡಾ 30 ರಷ್ಟು ಹೆಚ್ಚಾಗುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮೊಡವೆ, ಪಿಗ್ಮೆಂಟೇಶನ್, ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲೆಕೋಸು ಮತ್ತು ಹೂಕೋಸುಗಳಲ್ಲಿ ಲುಟೀನ್ ಸಮೃದ್ಧವಾಗಿದೆ. ಇದು ಒಣ ತ್ವಚೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಆಗಿದೆ. ಇದನ್ನೂ ಓದಿ- ಎಲೆಕೋಸು ಮತ್ತು ಹೂಕೋಸುಗಳಲ್ಲಿ ಸಲ್ಫೊರಾಫೇನ್ ಕೂಡ ಹೆರಳವಾಗಿದ್ದು ಇದು ಸೂರ್ಯನ ನೆರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯಕವಾಗಿದೆ. ಹಾಗಾಗಿ ನಮ್ಮ ದೈನಂದಿನ ಆಹಾರದಲ್ಲಿ ಎಲೆಕೋಸು ಮತ್ತು ಹೂಕೋಸುಗಳನ್ನು ಬಳಸುವುದರಿಂದ ಇದು ಆರೋಗ್ಯಕರ ಚರ್ಮವನ್ನು ಹೊಂದಲು, ಸುಕ್ಕುಗಳನ್ನು ನಿವಾರಿಸಿ ತ್ವಚೆ ಸದಾ ಯಂಗ್ ಆಗಿರುವಂತೆ ನೋಡಿಕೊಳ್ಳಲು ಸಹಾಯಕವಾಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_516.txt b/zeenewskannada/data1_url8_1_to_1110_516.txt new file mode 100644 index 0000000000000000000000000000000000000000..0cec1a096b22497d96248cd83cb7060e69431a33 --- /dev/null +++ b/zeenewskannada/data1_url8_1_to_1110_516.txt @@ -0,0 +1 @@ +ಮನೆಯ ಚಾವಡಿಯಲ್ಲಿ ಈ ಹಣ್ಣಿನ ಸಿಪ್ಪೆ ಇಡಿ: ಜಿರಳೆ, ಹಲ್ಲಿ, ನೊಣ ಇರುವೆ ಇದ್ಯಾವುದೂ ಬರಲ್ಲ! : ಅಡುಗೆ ಮನೆಯಲ್ಲಿನ ಸಿಂಕ್ ವಾಸನೆ ಬರುತ್ತಿದ್ದರೆ, ಚಿಟಿಕೆ ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸೇರಿಸಿ, ಸಿಂಕ್‌ʼನಲ್ಲಿ ಸಂಗ್ರಹವಾಗಿರುವ ಕೊಳೆಯ ಮೇಲೆ ಸಿಂಪಡಿಸಿ. ನಂತರ ಅದನ್ನು ಸ್ವಚ್ಛಗೊಳಿಸಿ. ಈ ವಿಧಾನವನ್ನು ಅನುಸರಿಸಿದ್ರೆ ವಾಸನೆ ಹೋಗುತ್ತದೆ. :ಕಿತ್ತಳೆ ಹಣ್ಣು ತೂಕ ನಷ್ಟದಿಂದ ಹಿಡಿದು ದೇಹಕ್ಕೆ ವಿಟಮಿನ್ ಸಿ ಪೂರೈಕೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇನ್ನು ಇದರ ಸಿಪ್ಪೆಯೂ ಅಷ್ಟೇ, ಬಹಳಷ್ಟು ವಿಧಗಳಲ್ಲಿ ಸಹಾಯಕವಾಗಿದೆ. ಮನೆಯಲ್ಲಿ ಇರುವೆ, ಸೊಳ್ಳೆ, ನೊಣ, ಹಲ್ಲಿ ಮತ್ತು ಜಿರಳೆ ಕಾಟ ಹೆಚ್ಚಾಗಿದ್ದರೆ, ಕಿತ್ತಳೆ ಸಿಪ್ಪೆಯನ್ನು ನೈಸರ್ಗಿಕ ದೋಷ ನಿವಾರಕವಾಗಿ ಬಳಸಬಹುದು. ಒಣಗಿದ ಕಿತ್ತಳೆ ಸಿಪ್ಪೆ ಮತ್ತು ನೀರಿನ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಹಾಕಿ ಸಿಂಪಡಿಸಿದರೆ ಸಾಕು. ಇನ್ನು ಇನ್ನೊಂದು ವಿಧದಲ್ಲಿ ಬಳಕೆ ಮಾಡುವುದಾದರೆ, ಹಸಿ ಸಿಪ್ಪೆಯನ್ನು ಮನೆಯ ಒಂದು ಮೂಲೆಯಲ್ಲಿಟ್ಟರೆ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಇದನ್ನೂ ಓದಿ: ಅಡುಗೆ ಮನೆಯಲ್ಲಿನ ಸಿಂಕ್ ವಾಸನೆ ಬರುತ್ತಿದ್ದರೆ, ಚಿಟಿಕೆ ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸೇರಿಸಿ, ಸಿಂಕ್‌ʼನಲ್ಲಿ ಸಂಗ್ರಹವಾಗಿರುವ ಕೊಳೆಯ ಮೇಲೆ ಸಿಂಪಡಿಸಿ. ನಂತರ ಅದನ್ನು ಸ್ವಚ್ಛಗೊಳಿಸಿ. ಈ ವಿಧಾನವನ್ನು ಅನುಸರಿಸಿದ್ರೆ ವಾಸನೆ ಹೋಗುತ್ತದೆ. ಇನ್ನು ವಿನೆಗರ್ ಮತ್ತು ಕಿತ್ತಳೆ ಸಿಪ್ಪೆಯನ್ನು ಬಳಸಿ ನೀವು ಸೋಂಕುನಿವಾರಕ ಪರಿಸರ ಸ್ನೇಹಿ ಕ್ಲೀನರ್ ಅನ್ನು ತಯಾರಿಸಬಹುದು. ಇದರಿಂದ ಸ್ವಚ್ಛತೆ ಉತ್ತಮವಾಗಿರುತ್ತದೆ. ಸ್ಟೇನ್‌ ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ಬಿಸಿ ಎಣ್ಣೆಯ ಕಲೆಗಳು ಅಂಟಿಕೊಂಡಿದ್ದರೆ ಅದನ್ನು ತೆಗೆದುಹಾಕಲು ಕಿತ್ತಳೆ ಸಿಪ್ಪೆಯನ್ನು ಕ್ಲೀನರ್ ಆಗಿ ಬಳಸಬಹುದು. ಇನ್ನು ಆರೋಗ್ಯದ ವಿಚಾರಕ್ಕೆ ಬರುವುದಾದರೆ, ಕಿತ್ತಳೆಯಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದು ತೂಕ ನಷ್ಟಕ್ಕೆ ಸಹಕಾರಿ. ದೇಹದಲ್ಲಿನ ಫೈಬರ್ ಮತ್ತು ವಿಟಮಿನ್ ಸಿ ಕೊರತೆಯನ್ನು ನಿವಾರಿಸುತ್ತದೆ. ಅಂತೆಯೇ, ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಕಿತ್ತಳೆ ಸಿಪ್ಪೆಯಲ್ಲಿ ಕಂಡುಬರುತ್ತದೆ. ಇದು ಕೊಬ್ಬನ್ನು ಸುಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಿತ್ತಳೆ ಸಿಪ್ಪೆಯಿಂದ ಚರ್ಮದಲ್ಲಿರುವ ಕಪ್ಪು ಚುಕ್ಕೆಗಳು, ಸತ್ತ ಜೀವಕೋಶಗಳು, ಮೊಡವೆಗಳು ಅಥವಾ ಚರ್ಮದ ಮೇಲಿನ ಕಲೆಗಳನ್ನು ಹೋಗಲಾಡಿಸಬಹುದು. ಇದರ ಸಿಪ್ಪೆಯ ಪುಡಿಯನ್ನು ಹಾಲು ಅಥವಾ ಮೊಸರಿನೊಂದಿಗೆ ಬೆರೆಸಿ ಬಳಸಿದರೆ ಒಳ್ಳೆಯದು. ಕಿತ್ತಳೆಯಲ್ಲಿರುವ ವಿಟಮಿನ್ ಸಿ ಪ್ರಮಾಣವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಮಾತ್ರವಲ್ಲ. ಕೂದಲಿನ ಆರೋಗ್ಯಕ್ಕಾಗಿಯೂ ಬಳಸಬಹುದು. ಕಂಡೀಷನರ್ ಅನ್ನು ತಯಾರಿಸಿ ಹಚ್ಚುವುದರಿಂದ, ಕೂದಲು ಮೃದು, ನಯವಾದ ಮತ್ತು ಬಲವಾಗಿರುತ್ತದೆ. ಇದನ್ನೂ ಓದಿ: ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_517.txt b/zeenewskannada/data1_url8_1_to_1110_517.txt new file mode 100644 index 0000000000000000000000000000000000000000..92f0486bd559ba7a2ce699dd97a6613a8b71720b --- /dev/null +++ b/zeenewskannada/data1_url8_1_to_1110_517.txt @@ -0,0 +1 @@ +ಕಂಕುಳಲ್ಲಿ ಕಪ್ಪಾಗಿರುವ ಕಲೆ ನಿವಾರಿಸಲು ಇಲ್ಲಿವೆ ಸುಲಭ ಮಾರ್ಗಗಳು..! ಬೇಕಿಂಗ್ ಸೋಡಾ ಎಕ್ಸ್‌ಫೋಲಿಯೇಟರ್ ಆಗಿ ಕೆಲಸ ಮಾಡುತ್ತದೆ ಮತ್ತು ನಿರ್ಜೀವ ಚರ್ಮವನ್ನು ತೆಗೆದುಹಾಕುವ ಮೂಲಕ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಒಂದು ಚಮಚ ಅಡಿಗೆ ಸೋಡಾದಲ್ಲಿ ಸ್ವಲ್ಪ ನೀರು ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಅದನ್ನು ಕಂಕುಳಲ್ಲಿ ಹಚ್ಚಿಕೊಳ್ಳಿ. ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ ಮತ್ತು ನಂತರ ನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಬಾರಿ ಇದನ್ನು ಬಳಸುವುದರಿಂದ ಕಪ್ಪು ಕಲೆಯನ್ನು ಕಡಿಮೆ ಮಾಡಬಹುದು. ಕಂಕುಳಲ್ಲಿ ಕಪ್ಪಾಗಿರುವ ಕಲೆ ನಿವಾರಿಸಲು ಇಲ್ಲಿವೆ ಸುಲಭ ಮಾರ್ಗಗಳು..! ಕಂಕುಳಲ್ಲಿ ಕಪ್ಪಾಗಿರುವ ಕಲೆ ಸಮಸ್ಯೆಯನ್ನು ನಿಭಾಯಿಸುವುದು ಅನೇಕರಿಗೆ ಕಷ್ಟಕರವಾಗಿರುತ್ತದೆ. ಈ ಸಮಸ್ಯೆಯು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವುದಲ್ಲದೆ, ಕೆಲವೊಮ್ಮೆ ನಾವು ತೋಳಿಲ್ಲದ ಬಟ್ಟೆಗಳನ್ನು ಧರಿಸಲು ಮುಜುಗರವನ್ನು ಅನುಭವಿಸುತ್ತೇವೆ. ಆದರೆ ಈಗ ಚಿಂತಿಸಬೇಡಿ ಕೆಲವು ಮನೆ ಮದ್ದುಗಳ ಮೂಲಕ ಅವುಗಳನ್ನು ಪರಿಹರಿಸಬಹುದಾಗಿದೆ. ಕಂಕುಳಲ್ಲಿ ಕಪ್ಪಾಗಿರುವ ಕಲೆ ತೆಗೆದುಹಾಕುವುದು ಹೇಗೆ? 1. ನಿಂಬೆ ಬಳಕೆ ನಿಂಬೆ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿದ್ದು, ಇದು ಚರ್ಮದ ಕಪ್ಪು ಕಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನ ತುಂಡನ್ನು ತೆಗೆದುಕೊಂಡು ಅದನ್ನು ನಿಮ್ಮ ತೋಳುಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ, 10-15 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕೆಲವೇ ವಾರಗಳಲ್ಲಿ ನೀವು ವ್ಯತ್ಯಾಸವನ್ನು ಕಾಣಲು ಪ್ರಾರಂಭಿಸುತ್ತೀರಿ. ಇದನ್ನೂ ಓದಿ: 2. ಅಡಿಗೆ ಸೋಡಾ ಮತ್ತು ನೀರು ಬೇಕಿಂಗ್ ಸೋಡಾ ಎಕ್ಸ್‌ಫೋಲಿಯೇಟರ್ ಆಗಿ ಕೆಲಸ ಮಾಡುತ್ತದೆ ಮತ್ತು ನಿರ್ಜೀವ ಚರ್ಮವನ್ನು ತೆಗೆದುಹಾಕುವ ಮೂಲಕ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಒಂದು ಚಮಚ ಅಡಿಗೆ ಸೋಡಾದಲ್ಲಿ ಸ್ವಲ್ಪ ನೀರು ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಅದನ್ನು ಕಂಕುಳಲ್ಲಿ ಹಚ್ಚಿಕೊಳ್ಳಿ. ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ ಮತ್ತು ನಂತರ ನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಬಾರಿ ಇದನ್ನು ಬಳಸುವುದರಿಂದ ಕಪ್ಪು ಕಲೆಯನ್ನು ಕಡಿಮೆ ಮಾಡಬಹುದು. 3. ತೆಂಗಿನ ಎಣ್ಣೆ ಮಸಾಜ್ ತೆಂಗಿನ ಎಣ್ಣೆಯು ವಿಟಮಿನ್ ಇ ಅನ್ನು ಹೊಂದಿರುತ್ತದೆ,ಇದು ಚರ್ಮವನ್ನು ಪೋಷಿಸುತ್ತದೆ ಮತ್ತು ಅದರ ಮೈಬಣ್ಣವನ್ನು ಸುಧಾರಿಸುತ್ತದೆ.ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆಯಿಂದ ನಿಮ್ಮ ತೋಳುಗಳನ್ನು ಮಸಾಜ್ ಮಾಡಿ. 10-15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಸೋಪಿನಿಂದ ತೊಳೆಯಿರಿ.ಇದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ ಮತ್ತು ಕ್ರಮೇಣ ಕಪ್ಪು ಕಲೆ ಸಹ ಕಡಿಮೆಯಾಗುತ್ತದೆ. ಇದನ್ನೂ ಓದಿ: 4. ಅಲೋವೆರಾ ಜೆಲ್ ಅಲೋವೆರಾದಲ್ಲಿ ಉತ್ಕರ್ಷಣ ನಿರೋಧಕಗಳಿವೆ, ಇದು ಚರ್ಮವನ್ನು ಸರಿಪಡಿಸಲು ಮತ್ತು ಹಗುರಗೊಳಿಸಲು ಸಹಾಯ ಮಾಡುತ್ತದೆ. ಅಲೋವೆರಾ ಎಲೆಯಿಂದ ತಾಜಾ ಜೆಲ್ ಅನ್ನು ಹೊರತೆಗೆಯಿರಿ ಮತ್ತು ಅದನ್ನು ತೋಳುಗಳ ಕೆಳಗೆ ಅನ್ವಯಿಸಿ. 20-30 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಬಳಸುವುದರಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು. 5. ಆಲೂಗಡ್ಡೆ ರಸ ಆಲೂಗಡ್ಡೆ ರಸವು ನೈಸರ್ಗಿಕ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಆಲೂಗೆಡ್ಡೆಯನ್ನು ತುರಿದು ಅದರ ರಸವನ್ನು ಹೊರತೆಗೆದು ಅದನ್ನು ಕಂಕುಳಲ್ಲಿ ಹಚ್ಚಿಕೊಳ್ಳಿ. ಇದನ್ನು 15-20 ನಿಮಿಷಗಳ ಕಾಲ ಬಿಡಿ ಮತ್ತು ನಂತರ ನೀರಿನಿಂದ ತೊಳೆಯಿರಿ. ಇದರ ನಿಯಮಿತ ಬಳಕೆಯಿಂದ ಚರ್ಮದ ಬಣ್ಣ ಹಗುರವಾಗಬಹುದು. 6. ಅರಿಶಿನ ಮತ್ತು ಹಾಲಿನ ಪೇಸ್ಟ್ ಅರಿಶಿನವು ನಂಜುನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ, ಇದು ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಚಮಚ ಅರಿಶಿನದಲ್ಲಿ ಸ್ವಲ್ಪ ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಅದನ್ನು ಕಂಕುಳಲ್ಲಿ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ 2-3 ಬಾರಿ ಬಳಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_518.txt b/zeenewskannada/data1_url8_1_to_1110_518.txt new file mode 100644 index 0000000000000000000000000000000000000000..9db216e4d76289748f7dfbde856bcf881ad1e4c0 --- /dev/null +++ b/zeenewskannada/data1_url8_1_to_1110_518.txt @@ -0,0 +1 @@ +ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಬಾಳೆ ಎಲೆಯ ವೈಜ್ಞಾನಿಕ ಪ್ರಯೋಜನ..! : ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಬಾಳೆಯನ್ನು ಬಳಸುವುದು ಒಂದು ಸಂಪ್ರದಾಯಿಕತೆಯನ್ನು ಎತ್ತಿಹಿಡಿಯುವುದಲ್ಲದೆ, ತನ್ನದೇ ಆದ ಒಂದು ವೈಜ್ಞಾನಿಕ ಗುಣವನ್ನು ಇದು ಒಳಗೊಂಡಿದೆ. :ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಬಾಳೆಯನ್ನು ಬಳಸುವುದು ಒಂದು ಸಂಪ್ರದಾಯಿಕತೆಯನ್ನು ಎತ್ತಿಹಿಡಿಯುವುದಲ್ಲದೆ, ತನ್ನದೇ ಆದ ಒಂದು ವೈಜ್ಞಾನಿಕ ಗುಣವನ್ನು ಇದು ಒಳಗೊಂಡಿದೆ. ಈ ಒಂದು ಗುಣ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಅನೇಕ ಸಾಂಪ್ರದಾಯಿಕ ಅಡುಗೆ ವಿಧಾನಗಳಲ್ಲಿ ಇದು ವಿಶಿಷ್ಟ ಪಾತ್ರವನ್ನು ವಹಿಸುತ್ತದೆ. ಬಾಳೆಯನ್ನು ಉಪಯೋಗಿಸುವುದರಿಂದ ಆಗುವ ವೈಜ್ಞಾನಿಕ ಪ್ರಯೋಜನಗಳ ಬಗ್ಗೆ ಇಲ್ಲಿದೆ ಇದನ್ನು ಓದಿ : ಬಾಳೆ ಎಲೆ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಅನೇಕ ಸಾಂಪ್ರದಾಯಿಕ ಅಡುಗೆ ವಿಧಾನಗಳ ಪ್ರಮುಖ ಭಾಗವಾಗಿ ಇದು ಕಾರ್ಯ ನಿರ್ವಹಿಸುತ್ತದೆ. ಬಾಳೆ ಎಲೆ ಆರೊಮ್ಯಾಟಿಕ್ ಮತ್ತು ಆರೋಗ್ಯಕರ ಪಾಲಿಫಿನಾಲ್‌ಗಳನ್ನು ಒಳಗೊಂಡಿರುತ್ತದೆ ಬಾಳೆ ಎಲೆಗಳು ಬಲವಾದ ಮಣ್ಣಿನ ರುಚಿ ಮತ್ತು ಸ್ವಲ್ಪ ಮೇಣದಂತಹ ಮೇಲ್ಮೈಯನ್ನು ಹೊಂದಿರುವ ಕಾರಣ ಇದನ್ನು ಹಸಿಯಾಗಿ ತಿನ್ನಲು ಸರಿ ಬರುವುದಿಲ್ಲ ಮತ್ತು ಇದು ಸುಮಾರು 72% ಫೈಬರ್ ಅನ್ನು ಹೊಂದಿರುತ್ತವೆ. ಮಾನವ ದೇಹವು ಸೆಲ್ಯುಲೇಸ್ ಕೊರತೆಯನ್ನು ಹೊಂದಿದೆ, ಆದ್ದರಿಂದ ಅದು ಬಾಳೆ ಎಲೆಗಳನ್ನು ಚೆನ್ನಾಗಿ ಜೀರ್ಣಿಸಿಕೊಳ್ಳುಲು ಸಾಧ್ಯವಾಗುವುದಿಲ್ಲ. ಬಾಳೆ ಎಲೆಗಳು ಕಚ್ಚಾ ಖಾದ್ಯವಲ್ಲದಿದ್ದರೂ, ಅವು ಅಡುಗೆ ಮಾಡುವಾಗ ಬಳಸಬಹುದಾದ ಉತ್ತಮ ಗುಣಗಳನ್ನು ಹೊಂದಿದೆ. ಇದನ್ನು ಓದಿ : ಇದು ಆವಿಯಲ್ಲಿ ಬೇಯಿಸಿದ ಮೊಮೊಸ್ ಮತ್ತು ಮೀನಿನಂತಹ ಅಡುಗೆ ಆಹಾರವನ್ನು ಪರಿಪೂರ್ಣವಾಗಿಸುತ್ತದೆ ಮತ್ತು ಭಾರತದಲ್ಲಿನ ಗೋವಾ ಮತ್ತು ಪಾರ್ಸಿ ಪಾಕಪದ್ಧತಿಯಲ್ಲಿ ಈ ಅಡುಗೆ ವಿಧಾನವು ಜನಪ್ರಿಯವಾಗಿದೆ ಮತ್ತು ಚೈನೀಸ್ ಪಾಕಪದ್ಧತಿಯು ಸಹ ಮಾಂಸದ ಅಡುಗೆಯನ್ನು ಬೇಯಿಸಲು ಬಾಳೆ ಎಲೆಗಳನ್ನು ಬಳಸುತ್ತದೆ. ಈ ಎಲೆಗಳಿಂದ ಆಹಾರವನ್ನು ಹಬೆಯಲ್ಲಿ ಬೇಯಿಸುವಾಗ, ಅವುಗಳ ರಸವು ಅವುಗಳ ಸಿಹಿ, ಮಣ್ಣಿನ ಪರಿಮಳ ಮತ್ತು ಸೂಕ್ಷ್ಮ ರುಚಿಗೆ ವಿಶೇಷ ಪರಿಮಳವನ್ನು ಸೇರಿಸುತ್ತದೆ ಮತ್ತು ಎಲೆಗಳ ಸಾರಗಳು ಆಹಾರದಲ್ಲಿ ಮಿಶ್ರಣಗೊಳ್ಳುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_519.txt b/zeenewskannada/data1_url8_1_to_1110_519.txt new file mode 100644 index 0000000000000000000000000000000000000000..8b411106fa9e5e7ffe7421b726f73be732329a29 --- /dev/null +++ b/zeenewskannada/data1_url8_1_to_1110_519.txt @@ -0,0 +1 @@ +ಎಷ್ಟೇ ಎಚ್ಚರಿಕೆ ವಹಿಸಿದರು, ಹಾಲು ಉಕ್ಕಿ ನಿಮ್ಮ ಅಡುಗೆ ಮನೆಯನ್ನು ಕೊಳಕಾಗಿಸುತ್ತಿದೆಯಾ..? ಈ ಟಿಪ್ಸ್‌ ಬಳಸಿ ಹಾಲು ಉಕ್ಕಿ ಹರಿಯದಂತೆ ತಡೆಯಿರಿ : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ... :ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ... ಹಾಲನ್ನು ಕುದಿಸಲು ಸ್ಟವ್‌ ಮೇಲೆ ಇಟ್ಟ ನಂತರ, ಹಾಲಿನ ಪಾತ್ರೆಯ ಮೇಲೆ ಸ್ಟೀಲ್ ಚಮಚವನ್ನು ಇರಿಸಿ. ಹೀಗೆ ಮಾಡುವುದರಿಂದ ಹಾಲಿನ ಪಾತ್ರೆಯಿಂದ ಹೊರಬರುವ ಹಬೆ ಹೊರಬರಲು ದಾರಿ ಕಂಡುಕೊಳ್ಳದೆ ಪಾತ್ರೆಯ ಹೊಳಗೆ ಹೋಗುತ್ತದೆ. ಹಾಲು ಕುದಿಸುವ ಮೊದಲು ಹಾಲಿನ ಪಾತ್ರೆಯೊಳಗೆ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ. ಈ ಮೃದುತ್ವದಿಂದಾಗಿ ಹಾಲು ಕುದಿದ ಮೇಲೂ ಪಾತ್ರಯಿಂದ ಹೊರ ಬರುವುದಿಲ್ಲ. ಹಾಲು ಕುದಿದು ಉಕ್ಕಿ ಬರುವುದನ್ನು ತಡೆಯಲು ಅನೇಕರು ಈ ಟ್ರಿಕ್‌ ಬಳಸುತ್ತಾರೆ. ಕುದಿಯಲು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟಾಗ, ಅದೇ ಸಮಯದಲ್ಲಿ ಮರದಿಂದ ಮಾಡಿದ ಸೌಟನ್ನು ಪಾತ್ರೆಯ ಮೇಲೆ ಅಡ್ಡಲಾಗಿ ಇಡಿ ಇದರಿಂದ ಹಾಲು ಪಾತ್ರೆಯಿಂದ ಉಕ್ಕಿ ಹೊರ ಬರುವುದಿಲ್ಲ. ನೀವು ಹಾಲನ್ನು ಕುದಿಸಿದಾಗ, ಹಾಲಿನ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ. ಒಂದು ಅಥವಾ ಎರಡು ಸ್ಪೂನ್ ನೀರು ಸೇರಿಸಿದ ನಂತರವೇ ಪಾತ್ರೆಯಲ್ಲಿ ಹಾಲು ಸೇರಿಸಿ. ಈ ಕಾರಣದಿಂದಾಗಿ ಹಾಲು ಕುದಿದ ನಂತರವೂ ಉಕ್ಕಿ ಹೊರ ಬರುವುದಿಲ್ಲ. ಹಾಲು ಕುದಿಯುತ್ತಿರುವ ವೇಳೆ ತಕ್ಷಣ ಹಾಲಿನ ಮೇಲೆ ಸ್ವಲ್ಪ ನೀರು ಚಿಮುಕಿಸಿ. ಇದು ಹಾಲಿನ ಫೋಮ್ ಅನ್ನು ಸ್ಥಿರಗೊಳಿಸುತ್ತದೆ ಮತ್ತು ಹಾಲು ಕುದಿದು ಉಕ್ಕಿ ಹೊರ ಬರುವುದನ್ನು ತಡೆಯುತ್ತದೆ. (ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_52.txt b/zeenewskannada/data1_url8_1_to_1110_52.txt new file mode 100644 index 0000000000000000000000000000000000000000..2b984bbfc166bbfd99fcf747f38ffe2bc1b18aea --- /dev/null +++ b/zeenewskannada/data1_url8_1_to_1110_52.txt @@ -0,0 +1 @@ +ಯಶವಂತಪುರ ನಿಲ್ದಾಣದ ಪ್ಲಾಟ್ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ : ಆ. 21 ರಿಂದ 31 ಹಾಗೂ ಸೆ.1 ರಿಂದ 19 ರವರೆಗೆ ತುಮಕೂರು- ಕೆ ಆರ್ ಎಸ್ ಬೆಂಗಳೂರು, ಕೆ ಆರ್ ಎಸ್ ಬೆಂಗಳೂರು- ತುಮಕೂರು, ಸಿಕಂದರಾಬಾದ್- ಯಶವಂತಪುರ, ಯಶವಂತಪುರ- ಸಿಕಂದರಾಬಾದ್, ಯಶವಂತಪುರ- ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಿದೆ. :ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ( ) ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಹಿನ್ನಲೆಯಲ್ಲಿ ಇಂದಿನಿಂದ ಸೆಪ್ಟೆಂಬರ್ 19ರವರೆಗೆ ಈ ನಿಲ್ದಾಣದಲ್ಲಿ ಭಾಗಶಃ ರೈಲು ಸಂಚಾರ ರದ್ದಾಗಲಿದೆ. ಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಆ. 21 ರಿಂದ 31 ಹಾಗೂ ಸೆ.1 ರಿಂದ 19 ರವರೆಗೆ ತುಮಕೂರು- ಕೆ ಆರ್ ಎಸ್ ಬೆಂಗಳೂರು, ಕೆ ಆರ್ ಎಸ್ ಬೆಂಗಳೂರು ( )- ತುಮಕೂರು, ಸಿಕಂದರಾಬಾದ್- ಯಶವಂತಪುರ, ಯಶವಂತಪುರ- ಸಿಕಂದರಾಬಾದ್, ಯಶವಂತಪುರ- ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಿದೆ. ಇದನ್ನೂ ಓದಿ- ಸಂಚಾರ ರದ್ದಾದ ರೈಲುಗಳ ವಿವರ ( ) ಈ ಕೆಳಕಂಡಂತಿದೆ:1. ರೈಲು ಸಂಖ್ಯೆ: 06574, ಚಿಕ್ಕಬಾಣಾವರ-ಯಶವಂತಪುರವರೆಗೆ ರದ್ದು 2 ರೈಲು ಸಂಖ್ಯೆ: 06591ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು 3. ರೈಲು ಸಂಖ್ಯೆ 06592ಹೊಸೂರು-ಯಶವಂತಪುರ ರೈಲು,ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು. 4. ರೈಲು ಸಂಖ್ಯೆ 06593ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು. 5. ರೈಲು ಸಂಖ್ಯೆ 06594ಚಿಕ್ಕಬಳ್ಳಾಪುರ-ಯಶವಂತಪುರ ರೈಲು ಯಲಹಂಕ-ಯಶವಂತಪುರ ವರೆಗೆ ಭಾಗಶಃ ರದ್ದು. 6. ರೈಲು ಸಂಖ್ಯೆ 06393ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು. 7. ರೈಲು ಸಂಖ್ಯೆ 06394ಹೊಸೂರು-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಮಾರ್ಗ ಭಾಗಶಃ ರದ್ದು 8. ರೈಲು ಸಂಖ್ಯೆ 16239ಚಿಕ್ಕಮಗಳೂರು-ಯಶವಂತಪುರ ರೈಲು ಚಿಕ್ಕಬಾಣಾವರ-ಯಶವಂತಪುರ ಮಾರ್ಗ ಭಾಗಶಃ ರದ್ದು. 9.ರೈಲು ಸಂಖ್ಯೆ 16240ಯಶವಂತಪುರ-ಚಿಕ್ಕಮಗಳೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಭಾಗಶಃ ರದ್ದು. 10. ರೈಲು ಸಂಖ್ಯೆ 16208ಮೈಸೂರು-ಯಶವಂತಪುರ ರೈಲು, ಚಿಕ್ಕಬಾಣಾವರ-ಯಶವಂತಪುರ ವರೆಗೆ ಭಾಗಶಃ ಸಂಚಾರ ರದ್ದು. ಇದನ್ನೂ ಓದಿ- 11. ರೈಲು ಸಂಖ್ಯೆ 16211ಯಶವಂತಪುರ-ಸೇಲಂ ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು 12. ರೈಲು ಸಂಖ್ಯೆ 16212ಸೇಲಂ-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು 12. ರೈಲು ಸಂಖ್ಯೆ 16207ಯಶವಂತಪುರ-ಮೈಸೂರು ರೈಲು, ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದು 13. ರೈಲು ಸಂಖ್ಯೆ 17211ಮಚಲಿಪಟ್ಟಣ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ನಡುವೆ ಭಾಗಶಃ ರದ್ದು 14. ರೈಲು ಸಂಖ್ಯೆ 17212ಯಶವಂತಪುರ-ಮಚಲಿಪಟ್ಟಣ ರೈಲು ಯಶವಂತಪುರ-ಯಲಹಂಕ‌ ಮಾರ್ಗ ಭಾಗಶಃ ರದ್ದು 15. ರೈಲು ಸಂಖ್ಯೆ 12194ಜಬಲ್ಪುರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಭಾಗಶಃ ರದ್ದು 16. ರೈಲು ಸಂಖ್ಯೆ 12193ಯಶವಂತಪುರ-ಜಬಲ್ಪುರ ರೈಲು, ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು 17. ರೈಲು ಸಂಖ್ಯೆ 06579ಯಶವಂತಪುರ-ತುಮಕೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಸಂಚಾರ ಭಾಗಶಃ ರದ್ದು 18. ರೈಲು ಸಂಖ್ಯೆ 22883ಪುರಿ-ಯಶವಂತಪುರ ರೈಲು ಯಲಹಂಕ-ಯಶವಂತಪುರವರೆಗೆ ಭಾಗಶಃ ರದ್ದು. 19. ರೈಲು ಸಂಖ್ಯೆ 22884ಯಶವಂತಪುರ-ಪುರಿ ರೈಲು ಯಶವಂತಪುರ-ಯಲಹಂಕ ಮಾರ್ಗದಲ್ಲಿ ಸಂಚಾರ ಭಾಗಶಃ ರದ್ದು 20. ರೈಲು ಸಂಖ್ಯೆ 19301ಡಾ.ಅಂಬೇಡ್ಕ‌ರ್ ನಗರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಸಂಚಾರ ರದ್ದು. 21. ರೈಲು ಸಂಖ್ಯೆ 9302ಯಶವಂತಪುರ-ಡಾ.ಅಂಬೇಡ್ಕರ್ ನಗರ ರೈಲು, ಯಶವಂತಪುರ-ಯಲಹಂಕ ಮಾರ್ಗ ಸಂಚಾರ ಭಾಗಶಃ ರದ್ದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_520.txt b/zeenewskannada/data1_url8_1_to_1110_520.txt new file mode 100644 index 0000000000000000000000000000000000000000..3c3f445061162543699a0ef1ecbb9a1b1f58240a --- /dev/null +++ b/zeenewskannada/data1_url8_1_to_1110_520.txt @@ -0,0 +1 @@ +: ವಾರದ ಈ ದಿನ ಮತ್ತು ತಿಂಗಳದ ಈ ದಿನದಂದು ದೇವಾಲಯದಲ್ಲಿ ಪೂಜೆಯನ್ನು ಮಾಡಬೇಕು ಹಿಂದೂ ಧರ್ಮದಲ್ಲಿ ಮನೆಯ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. ಶುಚಿತ್ವವಿರುವ ಮನೆಯಲ್ಲಿ ದೇವ-ದೇವತೆಗಳು ಮಾತ್ರ ನೆಲೆಸಿರುತ್ತಾರೆ. ಮನೆಯ ಶುಚಿತ್ವದ ಬಗ್ಗೆ ನಿತ್ಯ ಕಾಳಜಿ ವಹಿಸುವ ರೀತಿಯಲ್ಲಿಯೇ ಮನೆ ದೇವಸ್ಥಾನದ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ಯಾವುದೇ ದಿನ ದೇವಸ್ಥಾನವನ್ನು ಸ್ವಚ್ಛಗೊಳಿಸಲು ಕುಳಿತುಕೊಳ್ಳುವುದು ಸರಿಯಲ್ಲ. ಪೂಜಾ ಸ್ಥಳವನ್ನು ಸ್ವಚ್ಛವಾಗಿಡಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ದೇವಾಲಯವು ಮನೆಯಲ್ಲಿ ಅತ್ಯಂತ ಪವಿತ್ರ ಸ್ಥಳವಾಗಿದೆ.ದೇವಸ್ಥಾನದಿಂದಲೇ ಪಾಸಿಟಿವ್ ಎನರ್ಜಿ ಇಡೀ ಮನೆಗೆ ಹರಿಯುತ್ತದೆ.ಇಲ್ಲಿ ಪ್ರತಿದಿನ ಪೂಜೆಗಳು ನಡೆಯುತ್ತವೆ. ದೇವಾಲಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರ ಮತ್ತು ಸನಾತನ ಧರ್ಮದಲ್ಲಿ ಹೇಳಲಾಗಿದೆ. ವಿಶೇಷವಾಗಿ ದೇವಸ್ಥಾನದ ಸ್ವಚ್ಛತೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡಲಾಗಿದೆ. ನೀವು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಲು ಬಯಸಿದರೆ, ಅದನ್ನು ಯಾವ ದಿನದಲ್ಲಿ ಮಾಡಬೇಕು ಮತ್ತು ಯಾವ ದಿನಾಂಕದಂದು ಮಾಡಬಹುದು ಎಂಬುದನ್ನು ನಾವು ನಿಮಗೆ ಇಲ್ಲಿ ಹೇಳುತ್ತೇವೆ.. ಹಿಂದೂ ಧರ್ಮದಲ್ಲಿ ಮನೆಯ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. ಶುಚಿತ್ವವಿರುವ ಮನೆಯಲ್ಲಿ ದೇವ-ದೇವತೆಗಳು ಮಾತ್ರ ನೆಲೆಸಿರುತ್ತಾರೆ. ಮನೆಯ ಶುಚಿತ್ವದ ಬಗ್ಗೆ ನಿತ್ಯ ಕಾಳಜಿ ವಹಿಸುವ ರೀತಿಯಲ್ಲಿಯೇ ಮನೆ ದೇವಸ್ಥಾನದ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ಯಾವುದೇ ದಿನ ದೇವಸ್ಥಾನವನ್ನು ಸ್ವಚ್ಛಗೊಳಿಸಲು ಕುಳಿತುಕೊಳ್ಳುವುದು ಸರಿಯಲ್ಲ.ವನ್ನು ಸ್ವಚ್ಛವಾಗಿಡಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಇದನ್ನೂ ಓದಿ- ಪ್ರತಿದಿನ ದೇವಸ್ಥಾನವನ್ನು ಸ್ವಚ್ಛಗೊಳಿಸಲು ಸಾಧ್ಯವಾಗದಿದ್ದರೆ, ಪ್ರತಿ ಶನಿವಾರ ದೇವಸ್ಥಾನವನ್ನು ಸ್ವಚ್ಛಗೊಳಿಸಬೇಕು.ದೇವಸ್ಥಾನವನ್ನು ಸ್ವಚ್ಛಗೊಳಿಸಲು ಶನಿವಾರ ಮಂಗಳಕರ ದಿನ.ಈ ದಿನದಂದು ದೇವಸ್ಥಾನವನ್ನು ಶುಚಿಗೊಳಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇದಲ್ಲದೆ, ಹಿಂದೂ ಧರ್ಮದಲ್ಲಿ, ಪ್ರತಿ ತಿಂಗಳ ಅಮಸ್ ತಿಥಿಯಂದು ಕೂಡ ದೇವಸ್ಥಾನದಲ್ಲಿ ಪೂಜೆ ಮಾಡುವ ಮೊದಲು ಸ್ವಚ್ಛಗೊಳಿಸಲು ಕೇಳಲಾಗುತ್ತದೆ. ಇದಲ್ಲದೇ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡುವ ಮುನ್ನವೇ ದೇವಸ್ಥಾನವನ್ನು ಸ್ವಚ್ಛಗೊಳಿಸಬೇಕು. ದೇವಸ್ಥಾನವನ್ನು ಯಾವಾಗ ಸ್ವಚ್ಛಗೊಳಿಸಬಾರದು ಗೊತ್ತೇ ? - ರಾತ್ರಿಯ ಸಮಯ ದೇವರ ವಿಶ್ರಾಂತಿಯ ಸಮಯ ಆದ್ದರಿಂದ ಈ ಸಮಯದಲ್ಲಿ ದೇವಸ್ಥಾನವನ್ನು ಸ್ವಚ್ಛಗೊಳಿಸಬೇಡಿ. ದೇವಾಲಯದ ಶುಚಿಗೊಳಿಸುವಿಕೆಯನ್ನು ಯಾವಾಗಲೂ ಹಗಲಿನಲ್ಲಿ ಮಾಡಬೇಕು. - ಪೂಜೆ ಮಾಡಿದ ತಕ್ಷಣ ದೇವಸ್ಥಾನವನ್ನು ಸ್ವಚ್ಛಗೊಳಿಸದಿರುವುದು ಧನಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. - ದೇವಸ್ಥಾನದಲ್ಲಿ ದೀಪ ಅಥವಾ ಧೂಪ ಉರಿಯುತ್ತಿರುವವರೆಗೂ ದೇವಸ್ಥಾನವನ್ನು ಸ್ವಚ್ಛಗೊಳಿಸಬೇಡಿ. ಇದನ್ನೂ ಓದಿ- - ಇದನ್ನು ಹೊರತುಪಡಿಸಿ, ಗುರುವಾರದಂದು ದೇವಸ್ಥಾನವನ್ನು ಎಂದಿಗೂ ಸ್ವಚ್ಛಗೊಳಿಸಬೇಡಿ. - ತಿಥಿಯ ಬಗ್ಗೆ ಹೇಳುವುದಾದರೆ, ಏಕಾದಶಿ ತಿಥಿಯಾದಾಗಲೂ ದೇವಾಲಯವನ್ನು ಸ್ವಚ್ಛಗೊಳಿಸುವುದು ಅಶುಭವೆಂದು ಪರಿಗಣಿಸಲಾಗಿದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_521.txt b/zeenewskannada/data1_url8_1_to_1110_521.txt new file mode 100644 index 0000000000000000000000000000000000000000..e95ac91fb90df43f9f700a3dd217eacda22d8601 --- /dev/null +++ b/zeenewskannada/data1_url8_1_to_1110_521.txt @@ -0,0 +1 @@ +ನಾಯಿ ಕಚ್ಚಲು ಬಂದಾಗ ಜಸ್ಟ್‌ ಹೀಗೆ ಮಾಡಿ.. ಬಾಲ ಮುದುಡಿಕೊಂಡು ಸುಮ್ಮನೆ ಹೋಗುತ್ತವೆ..! : ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಬೀದಿ ನಾಯಿ ಕಚ್ಚಲು ಬಂದಾಗ ನಿಮ್ಮನ್ನ ನೀವು ಹೇಗೆ ರಕ್ಷಿಸಿಕೊಳ್ಳಬೇಕು ಅಂತ ಗೊತ್ತೆ..? ಈ ಕುರಿತು ಪ್ರಮುಖ ಮಾಹಿತಿ ಇಲ್ಲಿದೆ ನೋಡಿ.. :ಪ್ರಪಂಚದ ಲಕ್ಷಾಂತರ ಜನರು ಸಾಮಾನ್ಯವಾಗಿ ಪ್ರೀತಿಸುವ ಒಂದು ಪ್ರಾಣಿ ನಾಯಿ. ಇದು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಕರೆಯಲಾಗುತ್ತದೆ. ತನ್ನನ್ನು ಬೆಳೆಸಿದವರಿಗೆ ನಿಷ್ಠೆ ಮತ್ತು ಪ್ರೀತಿಯಿಂದ ಇರುತ್ತದೆ.. ಇದರಿಂದ ಅನೇಕರು ನಾಯಿಯನ್ನು ಸಾಕಲು ಇಷ್ಟ ಪಡುತ್ತಾರೆ.. ಅದನ್ನು ಮನೆ ಮಕ್ಕಳಂತೆ ನೋಡಿಕೊಳ್ಳುತ್ತಾರೆ.. ಹೋಮ್ಬ್ರೆಡ್ ನಾಯಿಗಳು ಸರಿಯಾಗಿ ಲಸಿಕೆಯನ್ನು ನೀಡಿದರೆ ಮತ್ತು ಸರಿಯಾದ ಆಹಾರವನ್ನು ನೀಡಿದರೆ ಚೆನ್ನಾಗಿ ಬೆಳೆಯುತ್ತವೆ. ಬೀದಿ ನಾಯಿಗಳು ಇದಕ್ಕೆ ವಿರುದ್ಧ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು ಅಥವಾ ನಿರ್ವಹಿಸಲು ಜನರಿಲ್ಲ. ಅದಕ್ಕಾಗಿ ಅವುಗಳು ಅಪಾಯಕಾರಿಯಾಗುತ್ತವೆ.. ಇದನ್ನೂ ಓದಿ: ಬೀದಿ ನಾಯಿಗಳಿಗೆ ಚುಚ್ಚುಮದ್ದನ್ನು ನೀಡಲಾಗುವುದಿಲ್ಲ. ಈ ಕಾರಣದಿಂದಾಗಿ ಅವುಗಳಿಗೆ ಹುಚ್ಚು ಹಿಡಿಯುತ್ತದೆ. ಇದು ಮಕ್ಕಳು ಸೇರಿದಂತೆ ವಿವಿಧ ಜನರನ್ನು ಕಚ್ಚಲು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಕೆಲವು ನಾಯಿಗಳು ಸುಮ್ಮನಿದ್ದರೂ ಕೆಲವರು ಅದಕ್ಕೆ ಕಲ್ಲು ಎಸೆದು ಅಥವಾ ಬೇರೇನಾದರೂ ಕಿರಿಕಿರಿ ಮಾಡಿದಾಗ ಅವು ಕಚ್ಚಲು ಬರುತ್ತವೆ. ಈ ಪೈಕಿ ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದಾದರೂ ಬೀದಿ ನಾಯಿ ನಮ್ಮನ್ನು ಕಚ್ಚಲು ಹಿಂಬಾಲಿಸಿದಾಗ ಏನು ಮಾಡಬೇಕೆಂದು ಈ ಕೆಳಗೆ ನೀಡಲಾಗಿದೆ.. ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಹಾಗೂ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.. ಇದನ್ನೂ ಓದಿ: ಹೆದರಿ ಓಡಬೇಡಿ :ಸಾಮಾನ್ಯವಾಗಿ ನಾಯಿ ನಮ್ಮನ್ನು ಹಿಂಬಾಲಿಸಿದಾಗ ನಮಗೆ ಭಯವಾಗುತ್ತದೆ. ಆದರೆ, ಈ ಪರಿಸ್ಥಿತಿಯಲ್ಲಿ ನಾವೇ ಸಮಾಧಾನ ಮಾಡಿಕೊಳ್ಳಬೇಕು. ಏಕೆಂದರೆ ನಾಯಿಗಳು ನಮ್ಮ ಭಯವನ್ನು ಮಾತ್ರವಲ್ಲದೆ ನಮ್ಮ ಭಾವನೆಯನ್ನೂ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಭಯವು ನಮ್ಮ ಮೇಲೆ ಎರಗಲು ಇನ್ನೂ ಹೆಚ್ಚಿನ ಕಾರಣವನ್ನು ಒದಗಿಸಬಹುದು. ಆದ್ದರಿಂದ, ವೇಗವಾಗಿ ನಡೆಯಬೇಡಿ.. ಓಡಬೇಡಿ.. ಕಣ್ಣಿನ ಸಂಪರ್ಕವನ್ನು ಮಾಡಬೇಡಿ:ನಮ್ಮನ್ನು ಹಿಂಬಾಲಿಸುವ ಯಾವುದೇ ಪ್ರಾಣಿಯೊಂದಿಗೆ ನೇರ ಕಣ್ಣಿನ ಸಂಪರ್ಕವನ್ನು ಇಟ್ಟುಕೊಳ್ಳಬೇಡಿ. ಏಕೆಂದರೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅವು ನಿಮ್ಮಿಂದ ಬೆದರಿಕೆಗೆ ಒಳಗಾಗುತ್ತಾರೆ. ಆಗ ಹೆದರಿ ನಿಮ್ಮ ಮೇಲೆ ದಾಳಿ ಮಾಡಲು ಮುಂದಾಗುತ್ತವೆ.. ನೋಡಿದರೂ ನೋಡದಂತೆ ಇರಿ.. ಇದನ್ನೂ ಓದಿ: ನಿಂತಲ್ಲೇ ನಿಲ್ಲಿ :ನಾಯಿಯು ನಿಮ್ಮ ಕಡೆಗೆ ಬಂದರೆ, ನೀವಿರುವಲ್ಲಿಯೇ ಇರಿ. ನಾಯಿಯು ನಿಮ್ಮನ್ನು ಕಚ್ಚಲು ಬರುತ್ತಿದೆ ಎಂದು ತಿಳಿಯದ ಹೊರತು ಕೂಗುವುದು ಅಥವಾ ಶಬ್ದ ಮಾಡುವುದನ್ನು ತಪ್ಪಿಸಿ. ಅಲ್ಲದೆ, ನೀವು ಬೆನ್ನು ತಿರುಗಿಸಿದಷ್ಟೂ ಅವರು ನಿಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ರಕ್ಷಣೆ ಪಡೆಯಿರಿ :ನಾಯಿಯು ನಿಮ್ಮ ಮೇಲೆ ದಾಳಿ ಮಾಡಲು ಬಂದಾಗ, ಹಿಂತಿರುಗಿ ನೋಡದೆ ನಿಧಾನವಾಗಿ ನಡೆದು. ಸಮೀಪದಲ್ಲಿರುವ ಯಾವುದೇ ಕಟ್ಟಡ ಅಥವಾ ಕಾರಿನ ಬಳಿ ಅವುಗಳ ಕಣ್ಣಿಗೆ ಕಾಣದಂತೆ ನಿಂತುಕೊಳ್ಳಿ. ನಿಮ್ಮ ಕೈಯಲ್ಲಿ ನಿಮ್ಮ ಬ್ಯಾಗ್, ಜಾಕೆಟ್ ಅಥವಾ ಇನ್ನಾವುದೇ ವಸ್ತುಗಳಿದ್ದರೆ ಅವುಗಳನ್ನು ಬಳಸಿ ನಿಮ್ಮನ್ನು ರಕ್ಷಿಸಿಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_522.txt b/zeenewskannada/data1_url8_1_to_1110_522.txt new file mode 100644 index 0000000000000000000000000000000000000000..7b1de9ed658621d745fb71bf4c3fef8356e3f041 --- /dev/null +++ b/zeenewskannada/data1_url8_1_to_1110_522.txt @@ -0,0 +1 @@ +ಈ ಎಲೆ ಜಗಿದರೆ ಸಾಕು ಬ್ಲಡ್‌ ಶುಗರ್‌ ಕೂಡಲೇ ಕಂಟ್ರೋಲ್‌ ಆಗುತ್ತೆ! : ಇಂದು ಮನುಕುಲವನ್ನು ಬಾಧಿಸುವ ಸಾಮಾನ್ಯ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಈ ರೋಗವು ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯಿಂದ ಉಂಟಾಗುತ್ತದೆ. :ಒಮ್ಮೆ ಮಧುಮೇಹ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಕೆಲವು ಅಭ್ಯಾಸಗಳನ್ನು ಅನುಸರಿಸಿ ಇದನ್ನು ನಿಯಂತ್ರಣದಲ್ಲಿ ಇರಿಸಬಹುದು. ದಿನನಿತ್ಯ ಸೇವಿಸುವ ಕೆಲವೇ ಆಹಾರಗಳಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಕರಿಬೇವಿನ ಎಲೆಗಳನ್ನು ನಮ್ಮ ಅಡುಗೆಯಲ್ಲಿ ಬಹುತೇಕ ಎಲ್ಲಾ ಭಕ್ಷ್ಯಗಳಲ್ಲಿ ಬಳಸುತ್ತೇವೆ. ಆಹಾರಕ್ಕೆ ವಿಶಿಷ್ಟವಾದ ಸುವಾಸನೆ ಮತ್ತು ಪರಿಮಳವನ್ನು ಸೇರಿಸುವುದರ ಜೊತೆಗೆ, ಕರಿಬೇವಿನ ಎಲೆಗಳು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದು ಅತ್ಯುತ್ತಮ ಮಸಾಲೆ ಎಂದು ಪರಿಗಣಿಸಲಾಗಿದೆ. ಆಯುರ್ವೇದದಲ್ಲಿ ಕ್ಯಾಲ್ಸಿಯಂ ಭರಿತ ಕರಿಬೇವಿನ ಎಲೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳು, ಸೋಂಕುಗಳು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳಾದ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರೊಂದಿಗೆ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗಿದೆ. ಮಧುಮೇಹಿಗಳು ಇದನ್ನು ಪ್ರತಿದಿನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಇದನ್ನೂ ಓದಿ: ಕರಿಬೇವಿನ ಎಲೆಗಳಲ್ಲಿರುವ ಅಂಶಗಳು ಇನ್ಸುಲಿನ್ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಲಕ್ಷಣಗಳಿಂದಾಗಿ, ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕರಿಬೇವಿನ ಎಲೆಯಲ್ಲಿ ನಾರಿನಂಶ ಅಧಿಕವಾಗಿದೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ನಿಯಂತ್ರಣಕ್ಕೆ ಕರಿಬೇವಿನ ಎಲೆಗಳನ್ನು ತಿನ್ನುವುದು ಹೇಗೆ? - ಕರಿಬೇವಿನ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ಮಾಡಿ ಮತ್ತು ಅನ್ನದೊಂದಿಗೆ ಬೆರೆಸಿ, ತಿನ್ನಬಹುದು.- ಕರಿಬೇವಿನ ಎಲೆಗಳನ್ನುಪುಡಿಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಈ ಕರಿಬೇವಿನ ಎಲೆಗಳ ನೀರನ್ನು ಕುಡಿಯಬಹುದು.- ಕರಿಬೇವಿನ ಸೊಪ್ಪನ್ನು ಹಸಿಯಾಗಿ ರುಬ್ಬಿ ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಬಹುದು.- ಬೆಳಗ್ಗೆ ಎದ್ದ ನಂತರ ಇದರ ಎಲೆಗಳನ್ನು ದಿನಕ್ಕೆ 8-10 ಬಾರಿ ಅಗಿಯಿರಿ.- ಇದನ್ನು ಎಲ್ಲಾ ರೀತಿಯ ಆಹಾರಗಳಲ್ಲಿ ಅಡುಗೆ ಮಾಡುವಾಗ ಸೇರಿಸಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_523.txt b/zeenewskannada/data1_url8_1_to_1110_523.txt new file mode 100644 index 0000000000000000000000000000000000000000..fc8f02122278abf23f2e01abf775465e8e972e00 --- /dev/null +++ b/zeenewskannada/data1_url8_1_to_1110_523.txt @@ -0,0 +1 @@ +ತಾಮ್ರದ ಪಾತ್ರೆಗಳಲ್ಲಿನ ಮೊಂಡು ಕಲೆಗಳನ್ನು ಹೋಗಲಾಡಿಸುವುದು ಕಷ್ಟವಾಗುತ್ತಿದೆಯಾ..? ಈ ವಸ್ತು ಬಳಸಿ ಪಾತ್ರೆ ಉಜ್ಜಿ ತಟ್ಟನೆ ಪಳ ಪಳ ಹೊಳೆಯುತ್ತವೆ : ಪ್ರಾಚೀನ ಕಾಲದಲ್ಲಿ, ಜನರು ತಾಮ್ರ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುತ್ತಿದ್ದರು, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇಂದಿಗೂ ಕೆಲವರು ಅಡುಗೆಗೆ ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ತಾಮ್ರದ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ದೇಹಕ್ಕೆ ಆರೋಗ್ಯಕರ ಎಂದು ನಂಬಲಾಗಿದೆ. : ಪ್ರಾಚೀನ ಕಾಲದಲ್ಲಿ, ಜನರು ತಾಮ್ರ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುತ್ತಿದ್ದರು, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇಂದಿಗೂ ಕೆಲವರು ಅಡುಗೆಗೆ ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ತಾಮ್ರದ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ದೇಹಕ್ಕೆ ಆರೋಗ್ಯಕರ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ತಾಮ್ರದ ಲೋಟಗಳು ಮತ್ತು ತಾಮ್ರದ ಬಾಟಲಿಗಳ ಟ್ರೆಂಡ್ ಮತ್ತೊಮ್ಮೆ ಮರಳುತ್ತಿದೆ. ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಲೋಟದಿಂದ ನೀರನ್ನು ಕುಡಿಯುತ್ತಾರೆ. ಆದರೆ ತಾಮ್ರದ ಪಾತ್ರೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಅವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ನೀವು ಕೆಲವೇ ಟಿಪ್ಸ್‌ ಬಳಸಿ ಕಲೆಗಲನ್ನು ಹೋಗಲಾಡಿಸಿ ಪಾತ್ರೆಗLನ್ನು ಹೋಲೆಯುವಂತೆ ಮಾಡಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ... ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು:ಹಿಟ್ಟುಉಪ್ಪುಮಾರ್ಜಕ ಪುಡಿಸೋಡಾಸಿಟ್ರಿಕ್ ಆಮ್ಲಫುಡ್‌ ಕಲರ್‌ವಿನೆಗರ್ನೀರು ಮನೆಯಲ್ಲಿ ಪೀತಾಂಬರಿ ಪುಡಿ ತಯಾರಿಸುವ ವಿಧಾನ: ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು, ನೀವು ಪುಡಿಯನ್ನು ಮಾಡಬೇಕಾಗುತ್ತದೆ. ಪುಡಿ ಮಾಡಲು, ಮೊದಲು ದೊಡ್ಡ ಬೌಲ್ ತೆಗೆದುಕೊಳ್ಳಿ. ಅದರಲ್ಲಿ ಒಂದು ಸಣ್ಣ ಬೌಲ್ ಹಿಟ್ಟು ಸೇರಿಸಿ. ನಂತರ ಎರಡು ಚಮಚ ಉಪ್ಪು ಮತ್ತು 5 ರಿಂದ 6 ಚಮಚ ಡಿಟರ್ಜೆಂಟ್ ಪೌಡರ್ ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಬಟ್ಟಲಿನಲ್ಲಿ 2 ರಿಂದ 3 ಸ್ಪೂನ್ ಸೋಡಾ, 4 ರಿಂದ 5 ಸ್ಪೂನ್ ಸಿಟ್ರಿಕ್ ಆಮ್ಲ ಮತ್ತು ಒಂದು ಪಿಂಚ್ ಫುಡ್‌ ಕಲರ್‌ ಅನ್ನು ಸೇರಿಸಿ. ನಂತರ ಬಟ್ಟಲಿನಲ್ಲಿ ಅರ್ಧ ಕಪ್ ವಿನೆಗರ್ ಸೇರಿಸಿ.ಇದರ ನಂತರ, ಮಿಕ್ಸರ್ ಗ್ರೈಂಡರ್ ತೆಗೆದುಕೊಂಡು ಅದರಲ್ಲಿ ಎಲ್ಲಾ ಪದಾರ್ಥಗಳನ್ನು ಸೇರಿಸಿ. ಇದರೊಂದಿಗೆ, ಅದರಲ್ಲಿ ಅರ್ಧ ಚಮಚಕ್ಕಿಂತ ಕಡಿಮೆ ನೀರನ್ನು ಸೇರಿಸಿ. ಎಲ್ಲವನ್ನೂ ಪುಡಿಮಾಡಿ. ಈ ರೀತಿಯಾಗಿ ನೀವು ಮನೆಯಲ್ಲಿಯೇ ಪೀತಾಂಬರಿ ಪುಡಿಯನ್ನು ಸುಲಭವಾಗಿ ತಯಾರಿಸಬಹುದು. ಪೀತಾಂಬರಿ ಪುಡಿಯನ್ನು ಬಳಸುವುದು ಹೇಗೆ? ಪೀತಾಂಬರಿ ಪುಡಿಯನ್ನು ಬಳಸಲು, ಮೊದಲು ಪಾತ್ರೆಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದರ ನಂತರ ಬಟ್ಟೆಯನ್ನು ತೆಗೆದುಕೊಳ್ಳಿ. ಅದರ ಮೇಲೆ ಪೀತಾಂಬರಿ ಪುಡಿಯನ್ನು ಹಚ್ಚಿ ನಂತರ ಅದರಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಕೇವಲ 5 ನಿಮಿಷಗಳ ಕಾಲ ಪಾತ್ರೆಗಳನ್ನು ಉಜ್ಜಿ 20 ರಿಂದ 25 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರ ನಂತರ, ನೀರಿನಿಂದ ತೊಳೆಯುವ ಮೂಲಕ ಪಾತ್ರೆಯನ್ನು ಸ್ವಚ್ಛಗೊಳಿಸಿ. ನಿತ್ಯವೂ ಈ ಪುಡಿಯನ್ನು ಬಳಸುತ್ತಿದ್ದರೆ ಸ್ವಲ್ಪ ಸಮಯದೊಳಗೆ ನಿಮ್ಮ ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_524.txt b/zeenewskannada/data1_url8_1_to_1110_524.txt new file mode 100644 index 0000000000000000000000000000000000000000..3bf790d7c3c961a777105f38ce22b23da029a4e0 --- /dev/null +++ b/zeenewskannada/data1_url8_1_to_1110_524.txt @@ -0,0 +1 @@ +ಪ್ರತಿದಿನ 10 ಸೆಕೆಂಡ್‌ ಶಂಖ ಊದಿದ್ರೆ ಸಾಕು.. ನಿಮ್ಮ ಜೀವನದಲ್ಲಿ ಅದ್ಭುತಗಳು ಜರುಗುತ್ತವೆ..! : ಹಿಂದೂ ಧರ್ಮದಲ್ಲಿ, ಶಂಖವು ವಿಷ್ಣುವಿಗೆ ಸಂಬಂಧಿಸಿದೆ. ಧಾರ್ಮಿಕ ಆಚರಣೆಗಳು ಮತ್ತು ಪೂಜೆಯ ವೇಳೆ ಶಂಖವನ್ನು ಊದಲಾಗುತ್ತದೆ. ಅದರಿಂದ ಬರುವ ಶಬ್ದವು ನಮ್ಮ ಸುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.. ಹಾಗಿದ್ರೆ ಪ್ರತಿದಿನ 10 ಸೆಕೆಂಡ್‌ ಶಂಖ ಊದಿದ್ರೆ ಜೀವನದಲ್ಲಿ ಏನಾಗುತ್ತದೆ..? ಬನ್ನಿ ತಿಳಿಯೋಣ.. :ಹಿಂದೂ ಸಂಪ್ರದಾಯದಲ್ಲಿ ಅನೇಕ ಜನರು ವಿವಿಧ ರೀತಿಯ ಪೂಜೆಗಳನ್ನು ಮಾಡುತ್ತಾರೆ. ವಿಶೇಷವಾಗಿ ಪೂಜೆಯಲ್ಲಿ ಗಂಟೆ ಬಾರಿಸುವುದು ಮತ್ತು ಶಂಖವನ್ನು ಊದುವುದು ವಾಡಿಕೆ. ಪೂಜೆ ಮಾಡುವಾಗ ಶಂಖ ಊದುವುದು ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.. ಅಲ್ಲದೆ, ಪ್ರತಿದಿನ ಕೇವಲ ಹತ್ತು ಸೆಕೆಂಡುಗಳ ಕಾಲ ಶಂಖವನ್ನು ಊದುವುದರಿಂದ ಉತ್ತಮ ಆರೋಗ್ಯ ಪ್ರಯೋಜನಗಳಿವೆ.. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.. ಶಂಖ ಊದುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಅದೊಂದು ವಿದ್ಯೆ. ಮೊದಲು ಪೂರ್ಣ ಉಸಿರನ್ನು ತೆಗೆದುಕೊಂಡು ನಂತರ ಶಂಖದ ಚಿಕ್ಕ ರಂದ್ರಕ್ಕೆ ಬಾಯಿಯಿಟ್ಟು ಬಲವಾಗಿ ಊದಬೇಕು. ಆಗ ಧ್ವನಿ ಬರುತ್ತದೆ.. ನಂತರ ಸಂಪೂರ್ಣವಾಗಿ ಉಸಿರನ್ನು ಎಳೆದುಕೊಂಡು ಮತ್ತೆ ಶಂಖವನ್ನು ಊದಬೇಕು.. ಒಂದೇ ಬಾರಿಗೆ ಇದನ್ನು ಕಲಿಯಲು ಆಗುವುದಿಲ್ಲ... ಕ್ರಮೇಣ ಅಭ್ಯಾಸ ಮಾಡಬೇಕು.. ಇದನ್ನೂ ಓದಿ: ಹಿಂದೂ ಧರ್ಮದಲ್ಲಿ ಶಂಖವು ವಿಷ್ಣುವಿಗೆ ಸಂಬಂಧಿಸಿದೆ. ಧಾರ್ಮಿಕ ಆಚರಣೆಗಳು ಮತ್ತು ಸಮಾರಂಭಗಳು ಹಾಗೂ ಪೂಜೆಯ ವೇಳೆ ಶಂಖವನ್ನು ಊದಲಾಗುತ್ತದೆ. ಇದರಿಂದ ಬರುವ ಶಬ್ದವು ನಮ್ಮ ಸುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ ಅಲ್ಲದೆ, ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ನಂಬಲಾಗುತ್ತದೆ.. ಹೌದು.. ಶಂಖದಿಂದ ಬರುವ ಶಬ್ದವು ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇದರ ಕಂಪನಗಳು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತವೆ.. ಇದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಮನೆಯಲ್ಲಿ ಮುಂಜಾನೆ ಶಂಖವನ್ನು ಊದಿದರೆ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: ಶಂಖವನ್ನು ಊದುವಾಗ ಬಾಯಿಗಿಂತ ಮೂಗಿನ ಮೂಲಕ ಹೆಚ್ಚು ಉಸಿರೆಳೆದುಕೊಳ್ಳಬೇಕು. ಇದು ಒಂದು ರೀತಿಯ ಉಸಿರಾಟದ ವ್ಯಾಯಾಮವಾಗಿ ಕೆಲಸ ಮಾಡುತ್ತದೆ. ಈ ಉಸಿರಾಟದ ವ್ಯಾಯಾಮವು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಪ್ರತಿದಿನ ಕನಿಷ್ಠ ಹತ್ತು ಸೆಕೆಂಡುಗಳ ಕಾಲ ಶಂಖವನ್ನು ಊದಿದರೆ, ಅದು ಉಸಿರಾಟದ ವ್ಯಾಯಾಮದಂತೆ ಕೆಲಸ ಮಾಡುತ್ತದೆ. ಶಂಖ ಊದುವುದರಿಂದ ಹಲವಾರು ಪ್ರಯೋಜನಗಳಿವೆ. ಇದರ ಹಿಂದೆ ವಿಜ್ಞಾನವಿದೆ. ಪ್ರತಿದಿನ 10 ಸೆಕೆಂಡುಗಳ ಕಾಲ ಶಂಖವನ್ನು ಊದುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಶಂಖವನ್ನು ಊದುವ ಶಬ್ದವು ಬಲವಾದ ಕಂಪನಗಳನ್ನು ಸೃಷ್ಟಿಸುತ್ತದೆ. ಅವು ನಮ್ಮ ದೇಹ, ಮನಸ್ಸು ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಹರಡಿ ಧನಾತ್ಮಕ ಶಕ್ತಿಗಳ ಒತ್ತಡವನ್ನು ದೂರವಿಡುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_525.txt b/zeenewskannada/data1_url8_1_to_1110_525.txt new file mode 100644 index 0000000000000000000000000000000000000000..3b547f2962cfd884cf801fba8f6a245bc48a910d --- /dev/null +++ b/zeenewskannada/data1_url8_1_to_1110_525.txt @@ -0,0 +1 @@ +ಮಧುಮೇಹಿಗಳು ದೇಹದಲ್ಲಿನ ಶುಗರ್ ಪ್ರಮಾಣ ನಿಯಂತ್ರಿಸಲು ಹೀಗೆ ಮಾಡಿ..! ಒಂದು ಅಧ್ಯಯನದ ಪ್ರಕಾರ, ಇಂಗು ನೀರನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ, ಇದರಿಂದಾಗಿ ಸಕ್ಕರೆಯನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡುತ್ತದೆ. ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದೆ. ಆದರೆ ಅದನ್ನು ನಿಯಂತ್ರಿಸಬಹುದು. ಅದಕ್ಕಾಗಿ ಔಷಧಿಗಳ ಜೊತೆಗೆ ಜೀವನಶೈಲಿ ಬದಲಾವಣೆ, ಆಹಾರ ಕ್ರಮ, ವ್ಯಾಯಾಮದತ್ತಲೂ ಹೆಚ್ಚು ಗಮನ ಹರಿಸಬೇಕು. ಸಾಮಾನ್ಯವಾಗಿ ಜನರು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಇನ್ಸುಲಿನ್ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆಯನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಅದಕ್ಕಾಗಿ ನೀವು ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಇಲ್ಲಿ ಉಲ್ಲೇಖಿಸಲಾದ ಪಾನೀಯವನ್ನು ಕುಡಿಯುವ ಮೂಲಕ, ನಿಮ್ಮ ಉಪವಾಸದ ಸಕ್ಕರೆಯನ್ನು 80-130 / ನಡುವೆ ಇರಿಸಬಹುದು. ಇಂಗು ನೀರು ಒಂದು ಅಧ್ಯಯನದ ಪ್ರಕಾರ, ಇಂಗು ನೀರನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ, ಇದರಿಂದಾಗಿ ಸಕ್ಕರೆಯನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡುತ್ತದೆ. ಇದನ್ನೂ ಓದಿ: ಇಂಗ್ ವಾಟರ್ ತಯಾರಿಸುವ ವಿಧಾನ ಮೊದಲನೆಯದಾಗಿ ನೀರನ್ನು ಬಾಣಲೆಯಲ್ಲಿ ಚೆನ್ನಾಗಿ ಕುದಿಸಿ. ನಂತರ ರುಚಿಗೆ ತಕ್ಕಷ್ಟು ಇಂಗು ಮತ್ತು ಕಪ್ಪು ಉಪ್ಪನ್ನು ಎರಡು ಚಿಟಿಕೆ ಮಿಶ್ರಣ ಮಾಡಿ. ನಂತರ ಈ ನೀರು ಕುಡಿಯಲು ತಣ್ಣಗಾಗಿದ್ದರೆ ಮಲಗುವ ಮುನ್ನ ಕುಡಿಯಿರಿ. ಇದನ್ನೂ ಓದಿ: ಇಂಗು ನೀರು ಕುಡಿಯುವುದರಿಂದ ಆಗುವ ಇತರ ಪ್ರಯೋಜನಗಳು ಇಂಗು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಮಸಾಲೆ ಪದಾರ್ಥವಾಗಿದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ. ಇಂಗು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಹೊಟ್ಟೆ ನೋವನ್ನು ನಿವಾರಿಸುತ್ತದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಅದನ್ನು ಬರೆಯಲು ನಾವು ಮನೆಯ ಪಾಕವಿಧಾನಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_526.txt b/zeenewskannada/data1_url8_1_to_1110_526.txt new file mode 100644 index 0000000000000000000000000000000000000000..1e67ea33b7483bae943e0848efc7c97873fc84d4 --- /dev/null +++ b/zeenewskannada/data1_url8_1_to_1110_526.txt @@ -0,0 +1 @@ +ದಶಕದ ಬಳಿಕ ಭರಚುಕ್ಕಿಯಲ್ಲಿ ಜಲಪಾತೋತ್ಸವ ಆಯೋಜನೆ : ಧುಮ್ಮಿಕ್ಕುವ ಜಲಪಾತಕ್ಕೆ ಶಬ್ಧ ಮತ್ತು ಬೆಳಕಿನ ಸಂಯೋಜನೆ ಮಾಡಲಿದ್ದು ಜಲಪಾತ ಮತ್ತಷ್ಟು ಆಕರ್ಷಕವಾಗಿರಲಿದೆ. ಇನ್ನು, ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. :ಕಾವೇರಿ ಮೈದುಂಬಿ ಹರಿಯುತ್ತಿರುವ ಪರಿಣಾಮ‌ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ವೈಯ್ಯಾರದಿಂದ ಧುಮ್ಮಿಕ್ಕುತ್ತಿದ್ದು ದಶಕದ ಬಳಿಕ ಜಿಲ್ಲಾಡಳಿತ ಜಲಪಾತೋತ್ಸವ ಆಯೋಜನೆ ಮಾಡಿದೆ. 10 ವರ್ಷಗಳ ಬಳಿಕ ಭರಚುಕ್ಕಿಯಲ್ಲಿ ಜಲಪಾತೋತ್ಸವ:ಆ.10 ರಂದು ಸಂಜೆ 6 ಕ್ಕೆ ಭರಚುಕ್ಕಿಯಲ್ಲಿ ಜಲಪಾತೋತ್ಸವ ( ) ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ( ) ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ( ), ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹಾಜರಿರಲಿದ್ದಾರೆ. ಇದನ್ನೂ ಓದಿ- ಶಬ್ಧ-ಬೆಳಕಿನ ಜುಗಲ್ಬಂದಿ:ಧುಮ್ಮಿಕ್ಕುವ ಜಲಪಾತಕ್ಕೆ () ಶಬ್ಧ ಮತ್ತು ಬೆಳಕಿನ ಸಂಯೋಜನೆ ಮಾಡಲಿದ್ದು ಜಲಪಾತ ಮತ್ತಷ್ಟು ಆಕರ್ಷಕವಾಗಿರಲಿದೆ. ಇನ್ನು, ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಜಾನಪದಗಳ ನಾಡು ಎಂದೇ ಚಾಮರಾಜನಗರವನ್ನು ಕರೆಯುವ ಹಿನ್ನೆಲೆ ಜಾನಪದ ಸಂಗೀತ ಸುಧೆಯೂ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಜಿಲ್ಲಾಡಳಿತದ ವತಿಯಿಂದ 4 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು ಪಾರ್ಕಿಂಗ್ ಹಾಗೂ ಸೂಕ್ತ ಬಂದೋಬಸ್ತ್ ನ್ನು ಕೂಡ ಕೈಗೊಳ್ಳಲಾಗಿದೆ, ಒಂದು ದಿನ ಸಾಂಸ್ಕೃತಿಕ ಕಾರ್ಯಕ್ರಮ, ಎರಡು ದಿನ ಶಬ್ಧ-ಬೆಳಕಿನ ಚಿತ್ತಾರ ಇರಲಿದ್ದು, ಪ್ರವೇಶ ಉಚಿತ ಇರಲಿದೆ ಎಂದು ಡಿಸಿ ಶಿಲ್ಪಾನಾಗ್ ( ) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_527.txt b/zeenewskannada/data1_url8_1_to_1110_527.txt new file mode 100644 index 0000000000000000000000000000000000000000..17acb7ec60ccfbf70e6afab0bfce51a4e799dd85 --- /dev/null +++ b/zeenewskannada/data1_url8_1_to_1110_527.txt @@ -0,0 +1 @@ +ಪ್ರವಾಸಿಗರಿಗೆ ಸಿಹಿಸುದ್ದಿ: ಭಾರತದ ನಯಾಗರ 'ಹೊಗೆನಕಲ್ ಜಲಪಾತ'ಕ್ಕಿಲ್ಲ ನಿರ್ಬಂಧ ಕೇರಳದ ವೈನಾಡಿನಲ್ಲಿ ಅಪಾರ ಪ್ರಮಾಣದ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ ಹಾಗೂ ಕೆ ಆರ್ ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದರಿಂದ ಹೊಗೆನಕಲ್ ಫಾಲ್ಸ್ ನಲ್ಲಿ ಕಾವೇರಿ ರೌದ್ರ ನರ್ತನ ಉಂಟಾಗಿ ಜಲಪಾತವೇ ಮುಚ್ಚಿ ಹೋಗಿತ್ತು. ಚಾಮರಾಜನಗರ:ಭಾರತದ ನಯಾಗರ ಎಂದೇ ಪ್ರಸಿದ್ಧಿಯಾಗಿರುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಗೆನಕಲ್ ಜಲಪಾತಕ್ಕೆ ತೆರಳುವ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ( ) ಅಪಾರ ಪ್ರಮಾಣದ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ ಹಾಗೂ ಕೆ ಆರ್ ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದರಿಂದ ಹೊಗೆನಕಲ್ ಫಾಲ್ಸ್ ನಲ್ಲಿ ಕಾವೇರಿ ರೌದ್ರ ನರ್ತನ ಉಂಟಾಗಿ ಜಲಪಾತವೇ ಮುಚ್ಚಿ ಹೋಗಿತ್ತು. ಈ ಹಿನ್ನೆಲೆ ಕಾವೇರಿ ವನ್ಯಜೀವಿ ವಲಯ ( ) ವ್ಯಾಪ್ತಿಯಲ್ಲಿ ಬರುವ ಗೋಪಿನಾಥಂ ವಲಯ ಅರಣ್ಯ ಅಧಿಕಾರಿಗಳು ಜುಲೈ 20 ರಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರು. ಇದನ್ನೂ ಓದಿ- ಇದೀಗ ನದಿ ಹರಿವಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಆಗಸ್ಟ್ ಏಳರಿಂದ() ತೆಪ್ಪದಲ್ಲಿ ಸಂಚಾರ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ- ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಪ್ರವಾಸಿಗರಿಗೆ ತೆಪ್ಪ ಸಂಚಾರ ನಿರ್ಬಂಧ ಮಾಡಲಾಗಿತ್ತು. ಇದೀಗ ನೀರಿನ ಪ್ರಮಾಣ ಕಡಿಮೆಯಾಗಿದ್ದು ತೆಪ್ಪ ಸಂಚರಿಸಲು ಅನುಕೂಲವಾಗಿರುವುದರಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರ್ ಎಫ್ಒ ಸಂಪತ್ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_528.txt b/zeenewskannada/data1_url8_1_to_1110_528.txt new file mode 100644 index 0000000000000000000000000000000000000000..8b2052d107a03ef78f5388c9c9932801edb23437 --- /dev/null +++ b/zeenewskannada/data1_url8_1_to_1110_528.txt @@ -0,0 +1 @@ +ಪ್ಲಂಬರ್ ಅಗತ್ಯವಿಲ್ಲ, ಕಿಚನ್ ಸಿಂಕ್ ಬ್ಲಾಕ್ ಆಗಿದ್ದರೆ ತಕ್ಷಣ ಈ ಉಪಾಯ ಮಾಡಿ. ಅಡುಗೆಮನೆಯ ಸಿಂಕ್ ಮುಚ್ಚಿಹೋಗದಂತೆ ತಡೆಯಲು ಮತ್ತು ಅದನ್ನು ಬಿಡಿಸಲು ನೀವು ಮನೆಯಲ್ಲಿಯೇ ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಇಲ್ಲಿ ನಾವು ನಿಮಗೆ ಅಂತಹ ಕೆಲವು ಸುಲಭ ಪರಿಹಾರಗಳ ಬಗ್ಗೆ ಹೇಳುತ್ತಿದ್ದೇವೆ, ಇದು ನಿಮ್ಮ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ. ಕಿಚನ್ ಸಿಂಕ್ ಮುಚ್ಚಿಹೋಗುವ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ, ಪ್ರತಿಯೊಬ್ಬ ವ್ಯಕ್ತಿಯು ಕೆಲವು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ಅದನ್ನು ಎದುರಿಸುತ್ತಾನೆ. ಒಂದು ಪಾತ್ರೆಯನ್ನು ಸಿಂಕ್‌ಗೆ ಹಾಕಿದಾಗ, ಅದರ ಮೇಲೆ ಚೆಲ್ಲಿದ ದೊಡ್ಡ ಅವಶೇಷಗಳು ಅಥವಾ ಎಣ್ಣೆಯಿಂದ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ನೀವು ಪ್ರತಿದಿನ ಈ ತಪ್ಪನ್ನು ಪುನರಾವರ್ತಿಸಿದರೆ, ಸಿಂಕ್ ತುಂಬಾ ಮುಚ್ಚಿಹೋಗುವಂತೆ ಮಾಡಬಹುದು, ನೀವು ಪ್ಲಂಬರ್ ಅನ್ನು ಕರೆಯಬೇಕಾಗುತ್ತದೆ. ಆದರೆ ಅಡುಗೆಮನೆಯ ಸಿಂಕ್ ಮುಚ್ಚಿಹೋಗದಂತೆ ತಡೆಯಲು ಮತ್ತು ಅದನ್ನು ಬಿಡಿಸಲು ನೀವು ಮನೆಯಲ್ಲಿಯೇ ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಇಲ್ಲಿ ನಾವು ನಿಮಗೆ ಅಂತಹ ಕೆಲವು ಸುಲಭ ಪರಿಹಾರಗಳ ಬಗ್ಗೆ ಹೇಳುತ್ತಿದ್ದೇವೆ, ಇದು ನಿಮ್ಮ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ. ಇದನ್ನೂ ಓದಿ: ಕಿಚನ್ ಸಿಂಕ್ ಅನ್ನು ಮುಚ್ಚಲು ಮನೆಮದ್ದುಗಳು: ಕುದಿಯುವ ನೀರನ್ನು ಸುರಿಯಿರಿ ಮೊದಲನೆಯದಾಗಿ, ನೀವು ಬಿಸಿನೀರನ್ನು ಬಳಸಬಹುದು. ಬಿಸಿನೀರು ತೈಲ ಮತ್ತು ಶಿಲಾಖಂಡರಾಶಿಗಳನ್ನು ಕರಗಿಸುತ್ತದೆ ಮತ್ತು ಒಳಚರಂಡಿಯನ್ನು ಮುಚ್ಚಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ಕುದಿಯುವ ಬಿಸಿ ನೀರನ್ನು ತೆಗೆದುಕೊಂಡು ಅದನ್ನು ನಿಧಾನವಾಗಿ ಡ್ರೈನ್ಗೆ ಸುರಿಯಿರಿ. ಅಡಿಗೆ ಸೋಡಾ ಮತ್ತು ವಿನೆಗರ್ ಅಡಿಗೆ ಸೋಡಾ ಮತ್ತು ವಿನೆಗರ್ ಪ್ರಬಲವಾದ ಸಂಯೋಜನೆಯಾಗಿದ್ದು ಅದು ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಮೊದಲು ಅರ್ಧ ಕಪ್ ಅಡಿಗೆ ಸೋಡಾವನ್ನು ಡ್ರೈನ್‌ನಲ್ಲಿ ಸುರಿಯಿರಿ ಮತ್ತು ಅದರ ಮೇಲೆ ಒಂದು ಕಪ್ ವಿನೆಗರ್ ಸುರಿಯಿರಿ. ಸ್ವಲ್ಪ ಸಮಯ ಬಿಡಿ ಮತ್ತು ನಂತರ ಬಿಸಿ ನೀರನ್ನು ತೆಗೆದುಕೊಳ್ಳಿ. ಇದು ಸಿಂಕ್ ಪೈಪ್ನ ಒಳಭಾಗವನ್ನು ಸ್ವಚ್ಛಗೊಳಿಸುತ್ತದೆ. ಉಪ್ಪು ಚರಂಡಿಯನ್ನು ಸ್ವಚ್ಛಗೊಳಿಸಲು ಉಪ್ಪು ಸಹ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಹೆಚ್ಚು ಮಾಡಬೇಕಾಗಿಲ್ಲ, ಕೇವಲ ಅರ್ಧ ಕಪ್ ಉಪ್ಪನ್ನು ಡ್ರೈನ್‌ನಲ್ಲಿ ಸುರಿಯಿರಿ ಮತ್ತು ಅದರ ಮೇಲೆ ಬಿಸಿ ನೀರನ್ನು ಸುರಿಯಿರಿ ಮತ್ತು ಅದನ್ನು ಬಿಡಿ. ಇದನ್ನೂ ಓದಿ ಕೋಕಾ ಕೋಲಾ ಕೋಕಾ-ಕೋಲಾದಲ್ಲಿ ಕಾರ್ಬೊನಿಕ್ ಆಮ್ಲವಿದೆ, ಇದು ಡ್ರೈನ್ ಅನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಕೋಕಾ-ಕೋಲಾದ ಕ್ಯಾನ್ ಅನ್ನು ಡ್ರೈನ್‌ಗೆ ಸುರಿಯಿರಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ನಂತರ ಬಿಸಿ ನೀರು ಸೇರಿಸಿ. ಇದನ್ನು ನೆನಪಿನಲ್ಲಿಡಿ ಕೂದಲು ಮತ್ತು ಇತರ ಕಣಗಳು ಡ್ರೈನ್ಗೆ ಪ್ರವೇಶಿಸುವುದನ್ನು ತಡೆಯಲು ಡ್ರೈನ್ ಅನ್ನು ಮುಚ್ಚಳದಿಂದ ಮುಚ್ಚಿ. ಭಕ್ಷ್ಯಗಳನ್ನು ತೊಳೆಯುವ ಮೊದಲು ಆಹಾರದ ಅವಶೇಷಗಳನ್ನು ತೆಗೆದುಹಾಕಿ ಇದರಿಂದ ಅವು ಒಳಚರಂಡಿಗೆ ಹೋಗುವುದಿಲ್ಲ. ಒಳಚರಂಡಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಇದರಿಂದ ಅದು ಮುಚ್ಚಿಹೋಗುವುದಿಲ್ಲ. ಸೂಚನೆ :ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_529.txt b/zeenewskannada/data1_url8_1_to_1110_529.txt new file mode 100644 index 0000000000000000000000000000000000000000..c941644693977909143d4bc8c31558358391529f --- /dev/null +++ b/zeenewskannada/data1_url8_1_to_1110_529.txt @@ -0,0 +1 @@ +ಪ್ರೀತಿಗಾಗಿ ಶಹಜಹಾನ್ ತಾಜ್ ಮಹಲ್ ನಿರ್ಮಿಸಿದಂತೆ, ತಂದೆ ಮೇಲಿನ ಅಭಿಮಾನಕ್ಕಾಗಿ ಮಂದಿರ ನಿರ್ಮಿಸಿದ ಪುತ್ರರು! ವಯಸ್ಸಾದ್ರೆ ಸಾಕು ತಂದೆ, ತಾಯಿಯನ್ನು ಮನೆಯಿಂದ ಹೊರಹಾಕೋ ಮಕ್ಕಳು ಕೂಡಾ ಇದ್ದಾರೆ.. ಇಂಥಾ ಸಮಾಜನ ಮಧ್ಯೆ ಈ ಬಗ್ಗೆ ನಿಜಕ್ಕೂ ಮಾದರಿ.. ತಂದೆ ಮೇಲಿನ ಅಭಿಮಾನಕ್ಕಾಗಿ ಧಾರವಾಡದಲ್ಲಿ ಪುತ್ರರರಿಬ್ಬರು ಮಂದಿರ ನಿರ್ಮಿಸಿದ್ದಾರೆ.. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ. ಧಾರವಾಡ:ಪ್ರೀತಿಗಾಗಿ ಶಹಜಹಾನ್ ತಾಜ್ ಮಹಲ್ () ನಿರ್ಮಾಣ ಮಾಡಿರುವುದು ಇತಿಹಾಸ. ಹಾಗೇಯೆ ತಂದೆ ಮೇಲಿನ ಅಭಿಮಾನಕ್ಕಾಗಿ ಧಾರವಾಡದಲ್ಲಿ ಪುತ್ರರರಿಬ್ಬರು ತಂದೆಯ ನೆನಪಿಗಾಗಿ ಮಂದಿರ () ನಿರ್ಮಿಸಿದ್ದಾರೆ. ಹೌದು, ಆಸ್ತಿಗಾಗಿ ತಂದೆತಾಯಿಯನ್ನು ಹೊರಹಾಕುವ ಕಾಲದಲ್ಲಿ ಅಗಲಿದ ತಂದೆಗಾಗಿ ಮಂದಿರ ನಿರ್ಮಿಸಿ, ತಂದೆಯ ಸಮಾಧಿಯನ್ನು ಪೂಜೆ ಮಾಡುತ್ತಿರೊ ಮಕ್ಕಳು ಅಲ್ಲಿ ಮೃತ ತಂದೆ‌ಯ ಕಂಚಿನ ಪುತ್ಥಳಿ ( ) ನಿರ್ಮಿಸಿದ್ದಾರೆ. ಇಂತಹ ಅಪರೂಪದ ದೃಶ್ಯ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಜಮೀನುವೊಂದರಲ್ಲಿ ಕಂಡು ಬಂದಿದೆ. ಏನಿದು ಘಟನೆ:95 ನೇ ವಯಸ್ಸಿನಲ್ಲಿ ಅನಾರೋಗ್ಯ ದಿಂದ ಸಾವನ್ನಪ್ಪಿದ ಶಿವಪ್ಪ ಮಲಕಾರಿ ( ) ಎಂಬುವರಮಾಡಲಾಗಿದೆ. ಶಿವಪ್ಪ ಮಲಕಾರಿ ಅವರ ಮಕ್ಕಳು ಸೇರಿ ತಂದೆಗಾಗಿ ದೇವಸ್ಥಾನ ಕಟ್ಟಿಸಿದ್ದಾರೆ. ಈ ಮಂದಿರ ನಿರ್ಮಾಣಕ್ಕಾಗಿ ಒಟ್ಟು 35 ಲಕ್ಷ ರೂಪಾಯಿ ಖರ್ಚು ಮಾಡಿ ಇದ್ದಾರೆ. ಮಹಾರಾಷ್ಟ್ರದಿಂದ ಕಂಚಿನ ಪುತ್ಥಳಿ ನಿರ್ಮಿಸಿ ತರಲಾಗಿದೆ. ಪುತ್ಥಳಿಗೆ ಏಳುವರೆ ಲಕ್ಷ ರೂಪಾಯಿ ನೀಡಲಾಗಿದೆ. 27.5 ಲಕ್ಷದಲ್ಲಿ ಸುಂದರ‌ ಮಂದಿರ‌ ನಿರ್ಮಾಣ ಮಾಡಲಾಗಿದೆ. ಶಿವಪ್ಪ ಅವರು‌ ಮೃತರಾದ ಬಳಿಕ ತಂದೆಯ ಆಸೆಯಂತೆ ಏಳುವರೆ ಎಕರೆ ಸ್ವಂತ ಜಮೀನಿನಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಬಳಿಕ ಮೊದಲ‌ವರ್ಷ ಪುಣ್ಯಸ್ಮರಣೆ ಒಳಗಡೆ‌ ಮಂದಿರ‌ ನಿರ್ಮಿಸಿ ಪುತ್ಥಳಿ ಇಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ಮಂದಿರ‌ ನಿರ್ಮಿಸಿ ಪುತ್ಥಳಿ ಅನಾವರಣ ಮಾಡಿ ಅಲ್ಲಿ ಅವರ ಮಕ್ಕಳು ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ- ಗಿರಮಿಟ್ ಶಿವಪ್ಪ ಅಂತಲೇ ಫೇಮಸ್ ಆಗಿದ್ದ ಶಿವಪ್ಪ ಮಲಕಾರಿ! ( ):ದಿ. ಶಿವಪ್ಪ ಮಲಕಾರಿ ಅವರಿಗೆ ಆರು ಜನ ಮಕ್ಕಳು, ಮೂವರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳು. ದಿ.ಶಿವಪ್ಪ ಅವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಂಚನೂರು ಗ್ರಾಮದವರು. ಕೆನಾಲ್ ನಿರ್ಮಾಣಕ್ಕೆ ಇವರ ಇದ್ದ ಅಲ್ಪ‌ ಭೂಮಿ ಹೋಗುತ್ತದೆ. ಬಳಿಕ ಧಾರವಾಡಕ್ಕೆ ಆಗಮಿಸಿ‌ ಬದುಕಿಗಾಗಿ ಹೋಟೆಲ್ ಆರಂಭ ಮಾಡುತ್ತಾರೆ. ಗಿರಮಿಟ್ ಶಿವಪ್ಪ ಅಂತಲೇ ಫೇಮಸ್ ಆಗಿರುತ್ತಾರೆ. ಬಳಿಕ‌ ನುಗ್ಗಿಕೇರಿ ಗ್ರಾಮದಲ್ಲಿ ಏಳುವರೆ ಎಕರೆ ಜಮೀನು ಖರೀದಿ ಮಾಡಿ ಕೃಷಿ ಮಾಡುತ್ತಾರೆ. ಶಿವಪ್ಪ ಅವರ ಮೊದಲ ಮಗ ಸಿವಿಲ್ ಇಂಜಿನೀಯರ್, ಎರಡನೆ ಮಗ ರಾಜಕೀಯ ಹಾಗೂ ಮೂರನೇ ಮಗ ಕೃಷಿ ಮಾಡುತ್ತ ತಂದೆಯೊಂದಿಗೆ ಕೂಡು ಕುಟುಂಬ ಸಾಗಿಸುತ್ತಿರುತ್ತಾರೆ. ಆದರೆ ಅನಾರೋಗ್ಯದಿಂದ ಶಿವಪ್ಪ ಮಲಕಾರಿ ಅವರು 2023 ಅ.5 ರಂದು ಮೃತಪಡುತ್ತಾರೆ. ತಂದೆಯ ಆಸೆಯಂತೆ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಮೃತಪಟ್ಟು ಒಂದು ವರ್ಷ ತುಂಬಿದ ಹಿನ್ನೆಲೆ ಮಂದಿರ‌ ಕಟ್ಟಿ ಪುತ್ಥಳಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ- ಈ ಬಗ್ಗೆ ಮಾತನಾಡಿರುವ ಗಿರಮಿಟ್ ಶಿವಪ್ಪ ಅವರ ಮಗ ಹೊನ್ನಪ್ಪ ಮಲಕಾರಿ, ಮುಂದಿನ ಪೀಳಿಗೆಗೆ ನಮ್ಮ ತಂದೆಯ ಬಗ್ಗೆ ತಿಳಿಯಲಿ ಎಂದು ತಂದೆಯ ಮಂದಿರ‌ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ತಂದೆಯನ್ನು ನೋಡಿಕೊಳ್ಳದ‌ ಮಕ್ಕಳು ಸಾವಿನ ಬಳಿಕ‌ ಅವರ ನೆನಪು ಕೂಡ ಮರೆಯುವ ಕಾಲದಲ್ಲಿ ತಂದೆಯನ್ನು ದೇವರು ಎಂದು ನಿತ್ಯ ಪೂಜೆ ಮಾಡಲು ಮಂದಿರ‌‌‌‌ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_53.txt b/zeenewskannada/data1_url8_1_to_1110_53.txt new file mode 100644 index 0000000000000000000000000000000000000000..c05cd2682fc55c704f8c76b30790d76ba839cf7d --- /dev/null +++ b/zeenewskannada/data1_url8_1_to_1110_53.txt @@ -0,0 +1 @@ +: ಸರ್ಕಾರದಿಂದ ಕೋಳಿ & ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ! : ಈ ಘಟಕವನ್ನು ಸ್ಥಾಪಿಸಲು 50 ಲಕ್ಷ ರೂ.ವರೆಗೆ ಸಹಾಯಧನ ಲಭ್ಯವಿದೆ. ಇದರಿಂದ ಜಾನುವಾರುಗಳ ಸಾಕಾಣಿಕೆ ಹಾಸುಹೊಕ್ಕಾಗಿ ಬೆಳೆದು ರೈತರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತದೆ. :ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ವಿಶೇಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕೃಷಿ ಜೊತೆಗೆ ಪಶು ಸಂಗೋಪನೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಈ ನಿಟ್ಟಿನಲ್ಲಿ ರೈತರು ಜಾನುವಾರು ಸಾಕಾಣಿಕೆಯನ್ನು ಬಲಪಡಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ವು "ರಾಷ್ಟ್ರೀಯ ಜಾನುವಾರು ಮಿಷನ್ ಅನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಯೋಜನೆಯಡಿ ವಿವಿಧ ಉಪ-ಯೋಜನೆಗಳ ಮೂಲಕ ರೈತರಿಗೆ ಆರ್ಥಿಕ ಸಹಾಯ ಮತ್ತು ಸಬ್ಸಿಡಿ ನೀಡಲಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಇದನ್ನೂ ಓದಿ: ಕೋಳಿ ಫಾರಂ ಹೌಸ್:ಕೋಳಿ ಸಾಕಾಣಿಕೆಗೆ ಆಕರ್ಷಕವಾದ ಯೋಜನೆಗಳೊಂದಿಗೆ 25 ಲಕ್ಷ ರೂ. ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಇದು ಸ್ಥಳೀಯ ಹೂಡಿಕೆದಾರರು ಮತ್ತು ಹೊಸ ರೈತರಿಗೆ ದೊಡ್ಡ ಆರ್ಥಿಕ ಸಹಾಯವಾಗುತ್ತದೆ. ಕುರಿ ಮತ್ತು ಮೇಕೆ ಸಾಕಣೆ ಘಟಕ:ಈ ಘಟಕವನ್ನು ಸ್ಥಾಪಿಸಲು 50 ಲಕ್ಷ ರೂ.ವರೆಗೆ ಸಹಾಯಧನ ಲಭ್ಯವಿದೆ. ಇದರಿಂದ ಜಾನುವಾರುಗಳ ಸಾಕಾಣಿಕೆ ಹಾಸುಹೊಕ್ಕಾಗಿ ಬೆಳೆದು ರೈತರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತದೆ. ಹಂದಿ ಸಾಕಾಣಿಕೆ ಕೇಂದ್ರ:ಹಂದಿಗಳನ್ನು ಸಾಕಲು 30 ಲಕ್ಷ ರೂ.ಗಳ ಆರ್ಥಿಕ ನೆರವು ಲಭ್ಯವಿದೆ. ಇದರಿಂದ ಈ ವ್ಯಾಪಾರದಲ್ಲಿ ಸಣ್ಣ ಮಟ್ಟದ ರೈತರು ಉತ್ತಮ ಪ್ರಗತಿಯನ್ನು ಸಾಧಿಸಬಹುದು. ಮೇವು ಸಂಗ್ರಹಣಾ ಸೌಲಭ್ಯ:ಮೇವು ಸಂಗ್ರಹಿಸಲು ಮತ್ತು ಸಂರಕ್ಷಿಸಲು 50 ಲಕ್ಷ ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ವಿಶಿಷ್ಟ ತಳಿ ಜಾನುವಾರು ಸಾಕಾಣಿಕೆ:ಕುದುರೆಗಳು, ಕತ್ತೆಗಳು, ಹೇಸರಗತ್ತೆಗಳು ಮತ್ತು ಒಂಟೆಗಳಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಶೇ.50ರಷ್ಟು ಸಹಾಯಧನ ನೀಡಲಾಗುತ್ತಿದೆ. ಇದನ್ನೂ ಓದಿ: ಯಾರು ಈ ಯೋಜನೆಯ ಲಾಭ ಪಡೆಯಬಹುದು?:ಖಾಸಗಿ ವ್ಯಕ್ತಿಗಳು, ಸ್ವಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರಿಗಳು, ಜಂಟಿಗುಂಪುಗಳು ಮತ್ತು ವಿಭಾಗದ 8 ಕಂಪನಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_530.txt b/zeenewskannada/data1_url8_1_to_1110_530.txt new file mode 100644 index 0000000000000000000000000000000000000000..f67324c7ed972fda90890acd463291df2aaed157 --- /dev/null +++ b/zeenewskannada/data1_url8_1_to_1110_530.txt @@ -0,0 +1 @@ +ಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿ ಈ ಶುಭ ಮುಹುಉರ್ತದಲ್ಲಿಯೇ ಕಟ್ಟಬೇಕು ಸಹೋದರನ ಕೈಗೆ ರಕ್ಷೆ. ಅಣ್ಣ ತಂಗಿ ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಪಾಲಿಸಬೇಕು ಈ ಸಮಯ. ಬೆಂಗಳೂರು :ಸರಿಯಾದ ಸಮಯದಲ್ಲಿ ಮಾಡಿದ ಕೆಲಸವು ಖಂಡಿತವಾಗಿಯೂ ಸರಿಯಾದ ಫಲವನ್ನೇ ನೀಡುತ್ತದೆ.ಆದ್ದರಿಂದ ಯಾವುದೇ ಪೂಜೆ ಅಥವಾ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು,ಮಂಗಳಕರ ಸಮಯವನ್ನು ನೋಡುವುದು ವಾಡಿಕೆ. ಅಣ್ಣ-ತಂಗಿಯರ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಹಬ್ಬವೇ ರಕ್ಷಾಬಂಧನ. ಅಣ್ಣ ತಂಗಿಯರ ಈ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.ಈ ಹಬ್ಬದ ದಿನ ಸರಿಯಾದ ಮುಹೂರ್ತದಲ್ಲಿ ಸಹೋದರನ ಕೈಗೆ ರಕ್ಷೆ ಕಟ್ಟಿದರೆ ಶಾಶ್ವತವಾಗಿ ಗಟ್ಟಿಯಾಗಿ ಉಳಿಯುವುದಂತೆ ಅಣ್ಣ ತಂಗಿಯ ಸಂಬಂಧ. ಭದ್ರ ಬೇರ್ಪಡಿಸುವಿಕೆ ಮತ್ತು ವಿನಾಶದ ಅಂಶವಾಗಿದೆ. ಆದ್ದರಿಂದ ರಾಖಿ ಕಟ್ಟುವುದು ಅಥವಾ ಯಾವುದೇ ಶುಭ ಕಾರ್ಯವನ್ನು ಭದ್ರ ಕಾಲದಲ್ಲಿ ತಪ್ಪಿಯೂ ಮಾಡುವಂತಿಲ್ಲ. ರಕ್ಷಾಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 19 ರಂದು ರಕ್ಷಾಬಂಧನ ಹಬ್ಬ. ರಕ್ಷಾ ಬಂಧನ ಎಂದರೆ ಯಾವ ಸಮಯಕ್ಕೆ ಬೇಕಾದರೂ ರಾಖಿ ಕಟ್ಟಬಹುದು ಎಂದಲ್ಲ. ಸರಿಯಾದ ಸಮಯಕ್ಕೆ ರಾಜ್ಹಿ ಕಟ್ಟಿದಾಗ ಮಾತ್ರ ರಕ್ಷೆ ಕಟ್ಟುವ ಉದ್ದೇಶ ನೆರವೇರುವುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನೂ ಓದಿ : ಭದ್ರನ ನೆರಳು ಎಷ್ಟು ಸಮಯ ಇರುತ್ತದೆ? :ಧಾರ್ಮಿಕ ಗ್ರಂಥಗಳ ಪ್ರಕಾರ ಪೂರ್ಣಿಮೆಯ ದಿನದಂದು ಭದ್ರ ಕಾಲವಿದ್ದರೆ, ಸಮಯ ಮುಗಿದ ನಂತರವೇ ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಕ್ಷಾ ದಾರವನ್ನು ಕಟ್ಟಬೇಕು. ಆಗಸ್ಟ್ 19 ರಂದು ಹುಣ್ಣಿಮೆಯ ಜೊತೆಗೆ, ಭದ್ರಾ ಕಾಲವೂ ಇರುತ್ತದೆ. ಈ ಭದ್ರಾ ಕಾಲ ಮಧ್ಯಾಹ್ನ 1:31 ರವರೆಗೆ ಇರುತ್ತದೆ. ಹಾಗಾಗಿ ಸಹೋದರಿಯರು ಈ ಭದ್ರಾ ಕಾಲ ಮುಗಿದ ನಂತರವೇ ರಾಖಿ ಕಟ್ಟುವುದು ಸೂಕ್ತ. ಅಂದರೆ ರಕ್ಷೆ ಕಟ್ಟುವ ಶುಭ ಮುಹೂರ್ತ ಮಧ್ಯಾಹ್ನ 1:31 ರ ನಂತರವೆ ಆರಂಭವಾಗುವುದು. ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ :ರಾಖಿಯನ್ನು ಖರೀದಿಸುವಾಗ, ರಕ್ಷಾದಾರ ಹತ್ತಿಯದ್ದಾಗಿರಬೇಕು ಎನ್ನುವುದು ನೆನಪಿರಲಿ. ಈ ದಾರ ಕಪ್ಪು ಅಥವಾ ನೀಲಿ ಬಣ್ಣದ್ದಾಗಿರಬಾರದು. ಇದನ್ನೂ ಓದಿ : ಇನ್ನು ಸಹೋದದರುಉಡುಗೊರೆ ನೀಡುವುದನ್ನು ಕೂಡಾ ಮರೆಯಬಾರದು. ಸಹೋದರಿಯರು ತಮ್ಮ ಸಹೋದರರಿಗೆ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ತಿನ್ನಿಸಬೇಕು. ಇನ್ನು ಈ ದಿನ ಸಹೋದರನಿಗೆ ತಿನ್ನಿಸುವ ತಿಂಡಿ ಕೂಡಾ ಗಾಢ ಕಂದು ಬಣ್ಣದ್ದಾಗಿರಬಾರದು ಎನ್ನುವುದು ನೆನಪಿರಲಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_531.txt b/zeenewskannada/data1_url8_1_to_1110_531.txt new file mode 100644 index 0000000000000000000000000000000000000000..4fbd9cf2080899c5dd82c2f5ec81c5d05ddf3e8a --- /dev/null +++ b/zeenewskannada/data1_url8_1_to_1110_531.txt @@ -0,0 +1 @@ +ನೆಲದ ಮೇಲಿನ ಜಿಡ್ಡು ಕಲೆಗಳನ್ನು ಹೋಗಲಾಡಿಸಲು ಈ ಒಂದು ಪದಾರ್ಥ ಸಾಕು..!ಕ್ಷಣರ್ಧದಲ್ಲಿ ಕಟುಕು ಕಲೆಗಾಳು ತಟ್ಟನೆ ಮಾಯವಾಗುತ್ತದೆ : ಸ್ವಚ್ಛವಾದ ಮನೆಯು ಸುಂದರವಾಗಿ ಮತ್ತು ಆಕರ್ಶಕವಾಗಿ ಕಾಣುತ್ತದೆ. ಮನೆಯ ಮಹಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡಲು ಮನೆಯ ಮಹಿಳೆಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅನೇಕ ಬಾರಿ, ಕಲೆಗಳು ನೆಲದ ಮೇಲೆ ಜಿಡ್ಡಿನಂತೆ ಗಟ್ಟಿಯಾಗಿ ನೆಲಯೂರುತ್ತವೇ ಎಷ್ಟೇ ಬಾರಿ ಕೈ ಬಿದ್ದುಹೋಗುವ ಹಾಗೆ ಹೊರೆಸಿದರೂ ಕೂಡ ಆ ಕಲೆಗಳು ಮಾಯವಾಗುವುದಿಲ್ಲ. ಹಾಗಾದರೆ ಇಂತಹ ಕಲೆಗಳನ್ನು ಹೋಗಲಾಡಿಸುವುದು ಹೇಗೆ..? ಇಲ್ಲಿವೆ ನೋಡಿ ಸಿಂಪಲ್‌ ಟಿಪ್ಸ್‌ :ಸ್ವಚ್ಛವಾದ ಮನೆಯು ಸುಂದರವಾಗಿ ಮತ್ತು ಆಕರ್ಶಕವಾಗಿ ಕಾಣುತ್ತದೆ. ಮನೆಯ ಮಹಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡಲು ಮನೆಯ ಮಹಿಳೆಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅನೇಕ ಬಾರಿ, ಕಲೆಗಳು ನೆಲದ ಮೇಲೆ ಜಿಡ್ಡಿನಂತೆ ಗಟ್ಟಿಯಾಗಿ ನೆಲಯೂರುತ್ತವೇ ಎಷ್ಟೇ ಬಾರಿ ಕೈ ಬಿದ್ದುಹೋಗುವ ಹಾಗೆ ಹೊರೆಸಿದರೂ ಕೂಡ ಆ ಕಲೆಗಳು ಮಾಯವಾಗುವುದಿಲ್ಲ. ಹಾಗಾದರೆ ಇಂತಹ ಕಲೆಗಳನ್ನು ಹೋಗಲಾಡಿಸುವುದು ಹೇಗೆ..? ಇಲ್ಲಿವೆ ನೋಡಿ ಸಿಂಪಲ್‌ ಟಿಪ್ಸ್‌ ಟೊಮ್ಯಾಟೊ ಮತ್ತು ಕಲ್ಲು ಉಪ್ಪುನೆಲದಿಂದ ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಉತ್ತಮ ಪರಿಹಾರವಾಗಿ ಕತ್ತರಿಸಿದ ಟೊಮ್ಯಾಟೊ ಮತ್ತು ಕಲ್ಲು ಉಪ್ಪನ್ನು ಬಳಸಬಹುದು. ನೆಲವನ್ನು ಸ್ವಚ್ಛಗೊಳಿಸಲು, ಮೊದಲು ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿ ನೆಲದ ಮೇಲೆ ಉಜ್ಜಿ, ನಂತರ ಕಲ್ಲು ಉಪ್ಪನ್ನು ಸೇರಿಸಿ ಮತ್ತು ನೆಲವನ್ನು ಮತ್ತೊಮ್ಮೆ ಚೆನ್ನಾಗಿ ಉಜ್ಜಿ. ಹೀಗೆ ಮಾಡುವುದರಿಂದ ನೆಲದ ಮೇಲಿನ ಕಲೆಗಳು ಮಾಯವಾಗುತ್ತವೆ. ಟೋಮಾಟೋ ಹಾಗೂ ಉಪ್ಪಿನ ಮಿಶ್ರಣವನ್ನು ನೆಲಕ್ಕೆ ಉಜ್ಜಿದ ನಂತರ ನೆಲವನ್ನು ನೀರಿನಿಂದ ಹೊರೆಸಿ ಇದರಿಂದ ನಿಮ್ಮ ಮನೆಯ ನೆಲ ಪಳ ಪಳ ಎಂದು ಹೊಳೆಯಲು ಆರಂಭಿಸುತ್ತದೆ. ಇದನ್ನೂ ಓದಿ: ಬಾತ್ರೂಮ್ ಕ್ಲೀನರ್ನೆಲದಿಂದ ಮೊಂಡುತನದ ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಬಾತ್ರೂಮ್ ಕ್ಲೀನರ್ ಅನ್ನು ಸಹ ಬಳಸಬಹುದು. ಸ್ನಾನಗೃಹವನ್ನು ಸ್ವಚ್ಛಗೊಳಿಸುವುದರ ಹೊರತಾಗಿ, ಮನೆಯ ನೆಲದ ಮೇಲಿನ ಕಲೆಗಳನ್ನು ಮತ್ತು ತುಕ್ಕು ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ನೆಲದ ಮೇಲೆ ಬಾತ್ರೂಮ್ ಕ್ಲೀನರ್ ಅನ್ನು ಸುರಿಯಿರಿ ಮತ್ತು ಕಬ್ಬಿಣದ ಸ್ಕ್ರಬ್ಬರ್ ಸಹಾಯದಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ನೆಲವನ್ನು ಒರೆಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ನೆಲದ ಮೇಲಿನ ಕಲೆಗಳು ನಿವಾರಣೆಯಾಗಿ ಕಾಂತಿಯುತವಾಗುತ್ತದೆ ಹೈಡ್ರೋಜನ್ ಪೆರಾಕ್ಸೈಡ್ಧೂಳು ಮತ್ತು ಕೊಳಕು ಸಂಗ್ರಹವಾಗುವುದರಿಂದ ನೆಲವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೆಲದ ಹಳದಿ ಬಣ್ಣವನ್ನು ತೆಗೆದುಹಾಕಲು ನೀವು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಬಹುದು. ಎರಡು ಸ್ಪೂನ್ ಬೇಕಿಂಗ್ ಪೌಡರ್, ಎರಡು ಸ್ಪೂನ್ ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ ಬೆರೆಸಿ ಮಿಶ್ರಣವನ್ನು ತಯಾರಿಸಿ. ಈಗ ಈ ಮಿಶ್ರಣವನ್ನು ನೆಲದ ಮೇಲೆ ಸುರಿಯಿರಿ ಮತ್ತು ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದರ ನಂತರ ಬಟ್ಟೆಯಿಂದ ಒರೆಸಿ. ಇದರಿಂದ ನಿಮ್ಮ ನೆಲ ಹೊಳೆಯಲು ಆರಂಭಿಸುತ್ತದೆ. \ No newline at end of file diff --git a/zeenewskannada/data1_url8_1_to_1110_532.txt b/zeenewskannada/data1_url8_1_to_1110_532.txt new file mode 100644 index 0000000000000000000000000000000000000000..08c9c1f196ed478acfb676ecab23abf7bbf1306f --- /dev/null +++ b/zeenewskannada/data1_url8_1_to_1110_532.txt @@ -0,0 +1 @@ +ಅಧಿಕ ರಕ್ತದೊತ್ತಡವನ್ನು ತಪ್ಪಿಸಲು ಈ 3 ಹಣ್ಣುಗಳನ್ನು ಸೇವಿಸಿ..! ಅಧಿಕ ರಕ್ತದೊತ್ತಡ ರೋಗಿಗಳು ಬಾಳೆಹಣ್ಣು ತಿನ್ನಬೇಕು, ಇದು ಸಾಮಾನ್ಯ ಹಣ್ಣು ಮತ್ತು ಅನೇಕ ಜನರು ಇದನ್ನು ಇಷ್ಟಪಡುತ್ತಾರೆ. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಭಾರತದಲ್ಲಿ ಅಧಿಕ ರಕ್ತದೊತ್ತಡ ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ ಏಕೆಂದರೆ ಇಲ್ಲಿನ ಜನರು ಹೆಚ್ಚು ಉಪ್ಪು ಪದಾರ್ಥಗಳನ್ನು ತಿನ್ನುತ್ತಾರೆ. ಉಪ್ಪುಸಹಿತ ಆಹಾರಗಳಲ್ಲಿ ಹೆಚ್ಚಿನ ಸೋಡಿಯಂ ಅಂಶವಿರುವುದರಿಂದ ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಹೆಚ್ಚು ಎಣ್ಣೆಯುಕ್ತ ಅಥವಾ ಸಂಸ್ಕರಿಸಿದ ಆಹಾರವನ್ನು ಸೇವಿಸುವ ಜನರು ತಮ್ಮ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಸಂಗ್ರಹಿಸಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ, ಅಡಚಣೆ ಉಂಟಾಗುತ್ತದೆ ಮತ್ತು ರಕ್ತದ ಹರಿವಿನ ತೊಂದರೆಗಳು ಉಂಟಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ರಕ್ತವು ಹೃದಯವನ್ನು ತಲುಪಲು ಹೆಚ್ಚು ಶ್ರಮಿಸಬೇಕು, ಇದನ್ನು ಹೈ ಬಿಪಿ ಎಂದು ಕರೆಯಲಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುವ ಹಣ್ಣುಗಳು: ಇದನ್ನೂ ಓದಿ- ರಕ್ತದೊತ್ತಡ ಹೆಚ್ಚಾದಾಗ, ಹೃದ್ರೋಗಗಳು ಪ್ರಾರಂಭವಾಗುತ್ತವೆ, ಇವುಗಳಲ್ಲಿ ಹೃದಯಾಘಾತ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆ ಸೇರಿವೆ. ಸಾಮಾನ್ಯವಾಗಿ, ನೀವು ಒತ್ತಡ ಅಥವಾ ಒತ್ತಡದಲ್ಲಿದ್ದಾಗ, ನೀವು ಅಧಿಕ ರಕ್ತದೊತ್ತಡದ ಬಗ್ಗೆ ದೂರು ನೀಡಬಹುದು, ಅಂತಹ ಪರಿಸ್ಥಿತಿಯಲ್ಲಿ ಜನರು ತುಂಬಾ ಕೋಪಗೊಳ್ಳುತ್ತಾರೆ. ರಕ್ತದೊತ್ತಡವನ್ನು ನಿಯಂತ್ರಿಸಲು ತಿನ್ನಬಹುದಾದ ಆ 3 ಹಣ್ಣುಗಳು ಯಾವುವು ಎಂಬುದನ್ನು ಪೌಷ್ಟಿಕಾಂಶ ತಜ್ಞ ನಿಖಿಲ್ ವಟ್ಸ್ ಅವರಿಂದ ತಿಳಿಯೋಣ. 1. ಬಾಳೆಹಣ್ಣು ಅಧಿಕ ರಕ್ತದೊತ್ತಡ ರೋಗಿಗಳು ಬಾಳೆಹಣ್ಣು ತಿನ್ನಬೇಕು, ಇದು ಸಾಮಾನ್ಯ ಹಣ್ಣು ಮತ್ತು ಅನೇಕ ಜನರು ಇದನ್ನು ಇಷ್ಟಪಡುತ್ತಾರೆ. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ- 2. ಕಿತ್ತಳೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾವು ಆಗಾಗ್ಗೆ ಕಿತ್ತಳೆ ತಿನ್ನುತ್ತೇವೆ, ಏಕೆಂದರೆ ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಆದರೆ ಇದು ಸಿಟ್ರಸ್ ಆಮ್ಲವನ್ನು ಹೊಂದಿರುವ ಹುಳಿ ಸಿಪ್ಪೆಯಾಗಿದೆ ಮತ್ತು ಇದು ರಕ್ತದೊತ್ತಡವನ್ನು ಹೆಚ್ಚಿಸುವುದನ್ನು ತಡೆಯುತ್ತದೆ. 3. ಸೇಬುಹಣ್ಣು ಸೇಬು ತುಂಬಾ ಆರೋಗ್ಯಕರ ಹಣ್ಣು, ಇದನ್ನು ನಾವು ನಮ್ಮ ಹಿರಿಯರಿಂದ ಆಗಾಗ ಕೇಳಿದ್ದೇವೆ, 'ಪ್ರತಿದಿನ ಒಂದು ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ. ಇದು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ, ಇದು ದೇಹದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ ಮತ್ತು ರಕ್ತದೊತ್ತಡ ರೋಗಿಗಳಿಗೆ ಇದು ಔಷಧಿಗಿಂತ ಕಡಿಮೆಯಿಲ್ಲ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_533.txt b/zeenewskannada/data1_url8_1_to_1110_533.txt new file mode 100644 index 0000000000000000000000000000000000000000..292b8eeaf2d865932960f26275b691f35c4c357f --- /dev/null +++ b/zeenewskannada/data1_url8_1_to_1110_533.txt @@ -0,0 +1 @@ +ಮಧ್ಯರಾತ್ರಿ ಇದ್ದಕ್ಕಿದ್ದಂತೆ ಯಾರೋ ನಿಮ್ಮ ಮೇಲೆ ಕುಳಿತಂತೆ ಭಾಸವಾಗುತ್ತದೆಯೇ..? ಅದಕ್ಕೆ ಇದೇ ಕಾರಣ.. : ಕೆಲವೊಂದು ಬಾರಿ ಮಧ್ಯರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಯಾರೋ ನಿಮ್ಮ ಮೇಲೆ ಕುಳಿತಂತೆ ಭಾಸವಾಗುತ್ತದೆ. ಇದರಿಂದ ನೀವು ಭಯ ಭೀತರಾಗುತ್ತೀರಿ.. ಅಲ್ಲದೆ, ಕೊಠಡಿಯಲ್ಲಿ ದೆವ್ವ ಇದೇ ಅಂತ ನಿಮಗೆ ಅನಿಸುತ್ತದೆ.. ಹಾಗಾದ್ರೆ, ಈ ರೀತಿ ಅನುಭವವಾಗಲು ಕಾರಣವೇನು..? ಆತ್ಮದ ಕಾಟವೇ..? ಬನ್ನಿ ತಿಳಿಯೋಣ.. :ವೈದ್ಯಕೀಯ ಸಂಶೋಧನೆಯ ಪ್ರಕಾರ ರಾತ್ರಿ ನೀವು ಮಲಗಿದ್ದಾಗ ಎದೆಯ ಮೇಲೆ ಯಾರೋ ಕುಳಿತಂತೆ ನಿಮಗೆ ಭಾಸವಾಗದರೆ ಇದನ್ನು ನಿದ್ರಾ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಎತ್ತರದ ಸ್ಥಳದಿಂದ ಬೀಳುವುದು, ಆಳವಾದ ನೀರಿನಲ್ಲಿ ಮುಳುಗುವುದು ಅಥವಾ ಪ್ರೀತಿಪಾತ್ರರ ಸಾವಿನಂತಹ ದುಃಸ್ವಪ್ನಗಳು ಸಂಭವಿಸುತ್ತವೆ. ಹಾಗಾದರೆ ನಿದ್ರಾ ಪಾರ್ಶ್ವವಾಯು ಎಂದರೇನು..? ಇಲ್ಲಿದೆ ಉತ್ತರ.. ಮಧ್ಯರಾತ್ರಿಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ನಿಮ್ಮ ಮೇಲೆ ಕುಳಿತಿರುವಂತೆ, ನೀವು ಶಬ್ದ ಮಾಡಲು ಸಾಧ್ಯವಾಗುವುದಿಲ್ಲ, ನಿಮ್ಮ ಕೈ ಮತ್ತು ಕಾಲುಗಳನ್ನು ಯಾರೋ ಕಟ್ಟಿ ಹಾಕಿದಂತಾಗುತ್ತದೆ.. ಇದು ಕೆಲವು ಅಲೌಕಿಕ ವಿದ್ಯಮಾನಗಳಿಂದಾಗಿ ಜರುಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು.. ಇದನ್ನೂ ಓದಿ: ವೈದ್ಯಕೀಯ ಸಂಶೋಧನೆಯ ಪ್ರಕಾರ, ನಿದ್ರಾ ಪಾರ್ಶ್ವವಾಯು ಒಂದು ರೀತಿಯ ನಿದ್ರಾಹೀನತೆಯಿಂದ ಬರುವ ಸಮಸ್ಯೆಯಾಗಿದೆ. ನೀವು ನಿದ್ರಿಸುವಾಗ ನಿಮ್ಮ ಆತ್ಮ ಹೊರಟುಹೋದಂತೆ ಮತ್ತು ನಿಮ್ಮ ಕೈಗಳು ಮತ್ತು ಕಾಲುಗಳು ಚಲನೆ ಕಳೆದುಕೊಂಡಂತೆ ಭಾಸವಾಗುತ್ತದೆ.. ಇದನ್ನೇ ನಿದ್ರಾ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಮನಸ್ಸು ಎಚ್ಚರವಾಗಿದ್ದು, ನಿಮ್ಮ ದೇಹವು ನಿದ್ರಿಸುತ್ತಿರುತ್ತದೆ. ಈ ಸಮಸ್ಯೆ ಹೆಚ್ಚಾಗಿ ಯುವ ಪೀಳಿಗೆಯಲ್ಲಿ ಕಂಡು ಬರುತ್ತದೆ.. ಆಳವಾದ ನಿದ್ರೆಗೆ ಹೋಗುವ ಮೊದಲು ಅಥವಾ ಎಚ್ಚರವಾದ ಸ್ವಲ್ಪ ಸಮಯದ ನಂತರ ಇದು ಸಂಭವಿಸುತ್ತದೆ. ನಿದ್ರಾ ಪಾರ್ಶ್ವವಾಯುವಿಗೆ ಕಾರಣವೇನು? :ನಿದ್ರಾ ಪಾರ್ಶ್ವವಾಯುವಿಗೆ ಹಲವು ಕಾರಣಗಳಿವೆ. ಕೆಲವು ಕಾರಣಗಳಲ್ಲಿ ನಿದ್ರೆಯ ಕೊರತೆ ಮತ್ತು ಒತ್ತಡವೂ ಸೇರಿವೆ. ನೀವು ಸಾಕಷ್ಟು ನಿದ್ರೆ ಮಾಡದಿದ್ದಾಗ, ಈ ನಿದ್ರಾ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ನೀವು ಕಾಲಕಾಲಕ್ಕೆ ನಿಮ್ಮ ಮಲಗುವ ವಿಧಾನವನ್ನು ಬದಲಾಯಿಸಿದರೆ, ಈ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಈ ನಿದ್ರಾ ಪಾರ್ಶ್ವವಾಯು ಸಮಸ್ಯೆಗೆ ಅತಿಯಾದ ನಿದ್ದೆ ಕೂಡ ಒಂದು ಕಾರಣ. ಇದನ್ನೂ ಓದಿ: ನಿದ್ರಾ ಪಾರ್ಶ್ವವಾಯು ಸಮಸ್ಯೆಯನ್ನು ತಡೆಯುವುದು ಹೇಗೆ..? :ಪ್ರತಿದಿನ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. 12 ಗಂಟೆಗೆ ಮಲಗುವುದನ್ನು ತಪ್ಪಿಸಿ ಮತ್ತು ಬೆಳಿಗ್ಗೆ ಬೇಗನೆ ಏಳಿ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಶಾಂತವಾಗಿ ಮಲಗಲು ಯೋಗ, ಧ್ಯಾನ ಇತ್ಯಾದಿಗಳನ್ನು ಮಾಡಿ. ಮಲಗುವ ಮುನ್ನ ಕಾಫಿ ಮತ್ತು ಹೆಚ್ಚು ಊಟ ಸೇವನೆ ತಪ್ಪಿಸಿ. ಮಲಗುವ ಸ್ಥಳವನ್ನು ಶಾಂತವಾಗಿಡಿ. ಆಲ್ಕೋಹಾಲ್ ಮತ್ತು ಸಿಗರೇಟ್ ಸೇವಿಸಬೇಡಿ. ಮಲಗುವ ಎರಡು ಗಂಟೆಗಳ ಮೊದಲು ಫೋನ್ ಅನ್ನು ನೋಡಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_534.txt b/zeenewskannada/data1_url8_1_to_1110_534.txt new file mode 100644 index 0000000000000000000000000000000000000000..51490f434a156341b39feaec69bcc67b0149f872 --- /dev/null +++ b/zeenewskannada/data1_url8_1_to_1110_534.txt @@ -0,0 +1 @@ +ಮನೆಯಲ್ಲಿ ಜಿರಳೆ ಕಾಟದಿಂದ ಬೇಸತ್ತಿದ್ದೀರಾ..? ಈ ಟ್ರಿಕ್ಸ್‌ ಫಾಲೋ ಮಾಡಿ ಜಿರಳೆಗಳು ಪತ್ತೆ ಇಲ್ಲದಂತೆ ಓಡಿ ಹೋಗುತ್ತವೆ... : ಮಳೆಗಾಲ ಬಂತೆಂದರೆ ಜಿರಳೆಗಳ ಕಾಟ ಹೆಚ್ಚುತ್ತದೆ. ಹಿತ್ತಲು, ಅಡುಗೆ ಮನೆ ಸೇರಿ ಎಲ್ಲೆಡೆ ಇದ್ದರೂ ಜಿರಳೆಗಳು ಹರಿದಾಡುತ್ತವೆ. ಮನೆಯ ಸುತ್ತ ಓಡಾಡಿ ಕಿರಿಕಿರಿ ಉಂಟು ಮಾಡುತ್ತವೆ. ಹಳ್ಳಿ-ಪಟ್ಟಣ ಎಂಬ ಭೇದವಿಲ್ಲ. ಎಲ್ಲಿಯಾದರೂ ಈ ಜಿರಳೆಗಳ ಸಮಸ್ಯೆ ಇದೆ. :ಮಳೆಗಾಲ ಬಂತೆಂದರೆ ಜಿರಳೆಗಳ ಕಾಟ ಹೆಚ್ಚುತ್ತದೆ. ಹಿತ್ತಲು, ಅಡುಗೆ ಮನೆ ಸೇರಿ ಎಲ್ಲೆಡೆ ಇದ್ದರೂ ಜಿರಳೆಗಳು ಹರಿದಾಡುತ್ತವೆ. ಮನೆಯ ಸುತ್ತ ಓಡಾಡಿ ಕಿರಿಕಿರಿ ಉಂಟು ಮಾಡುತ್ತವೆ. ಹಳ್ಳಿ-ಪಟ್ಟಣ ಎಂಬ ಭೇದವಿಲ್ಲ. ಎಲ್ಲಿಯಾದರೂ ಈ ಜಿರಳೆಗಳ ಸಮಸ್ಯೆ ಇದೆ. ಮಲೇರಿಯಾ, ಡೆಂಗೆ ಮತ್ತಿತರ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ಕಾಲರಾ ನೊಣಗಳಿಂದ ಹರಡುತ್ತದೆ. ಆದರೆ ಜಿರಳೆಗಳು ಮನುಷ್ಯರಿಗೆ ನೇರವಾಗಿ ರೋಗಗಳನ್ನು ಹರಡುವುದಿಲ್ಲ. ಆದಾಗ್ಯೂ, ಜಿರಳೆಗಳು ಕೊಳೆತ ವಸ್ತುಗಳನ್ನು ತಿನ್ನುತ್ತವೆ. ಇವುಗಳನ್ನು ತಿಂದ ನಂತರ ಜಿರಳೆಗಳು ನಾವು ಸೇವಿಸುವ ಆಹಾರದ ಮೇಲೆ ಬಿದ್ದಾಗ ಈ ಸೂಕ್ಷ್ಮಜೀವಿಗಳು ನಮ್ಮ ಆಹಾರದೊಂದಿಗೆ ಬೆರೆತು ರೋಗಗಳನ್ನು ಉಂಟುಮಾಡುತ್ತವೆ. ಇದನ್ನೂ ಓದಿ: ಮನೆಗೆ ಪ್ರವೇಶಿಸದಂತೆ ತಡೆಯುವುದು ಹೇಗೆ?•ತಿಂದ ತಟ್ಟೆಗಳನ್ನು ತಕ್ಷಣ ತೊಳೆಯಿರಿ.• ಉಳಿದ ಆಹಾರವನ್ನು ತಕ್ಷಣವೇ ಎಸೆಯಬೇಕು.• ಮನೆಯಲ್ಲಿ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಿ. ನೀವು ಬಳಸುವ ಕಸದ ತೊಟ್ಟಿಗಳನ್ನು ಮುಚ್ಚುವಂತಿರಬೇಕು.• ರಾತ್ರಿ ವೇಳೆ ತೊಳೆಯದ ಪಾತ್ರೆಗಳನ್ನು ಮನೆಯ ಹೊರಗೆ ಇಡಬೇಕು.• ಜಿರಳೆಗಳು ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಪ್ರವೇಶಿಸಬಹುದು. ಹಾಗಾಗಿ ಅಗತ್ಯವಿಲ್ಲದಿದ್ದಾಗ ಇವುಗಳನ್ನು ಮುಚ್ಚಬೇಕು.• ರಟ್ಟಿನ ಪೆಟ್ಟಿಗೆಗಳಿಗೆ ಗಮನ ಕೊಡಿ. ಪೆಟ್ಟಿಗೆಗಳನ್ನು ಮರದ ತಿರುಳಿನಿಂದ ತಯಾರಿಸಲಾಗುತ್ತದೆ. ಅವು ಜಿರಳೆಗಳಿಗೆ ಅತ್ಯಂತ ಪ್ರಿಯವಾದ ಆಹಾರವಾಗಿದೆ.• ಹೆಚ್ಚಿನ ಜಿರಳೆಗಳು ಡಿಶ್ವಾಶರ್ ಮೂಲಕ ಮನೆಗಳನ್ನು ಪ್ರವೇಶಿಸುತ್ತವೆ. ಆದ್ದರಿಂದ, ರಾತ್ರಿಯಲ್ಲಿ ಸಿಂಕ್‌ನಲ್ಲಿ ರಂದ್ರಗಳನ್ನು ಮುಚ್ಚುವುದು ಉತ್ತಮ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... • ಜಿರಳೆಗಳನ್ನು ಒಳಾಂಗಣದಿಂದ ಹಿಮ್ಮೆಟ್ಟಿಸಲು ಸ್ಪ್ರೇಗಳು ಮತ್ತು ಜೆಲ್ಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಏರೋಸಾಲ್‌ಗಳ ಬಳಕೆಯು ಮನುಷ್ಯರಿಗೆ ಹಾನಿಕಾರಕವಾಗಿದೆ. \ No newline at end of file diff --git a/zeenewskannada/data1_url8_1_to_1110_535.txt b/zeenewskannada/data1_url8_1_to_1110_535.txt new file mode 100644 index 0000000000000000000000000000000000000000..daee350f1ff7f454089f7c239475187eea34e306 --- /dev/null +++ b/zeenewskannada/data1_url8_1_to_1110_535.txt @@ -0,0 +1 @@ +ಈ ಭಾಗಗಳಲ್ಲಿನ ನೋವು ಅಧಿಕ ಕೊಲೆಸ್ಟ್ರಾಲ್ ಅಪಾಯದ ಸಂಕೇತವಾಗಿರಬಹುದು... ಎಚ್ಚರ!! : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವುದು ಸಾಮಾನ್ಯವಾಗಿದೆ. :ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕ ರೀತಿಯ ರೋಗಗಳು ಜನರನ್ನು ಬಹುಬೇಗ ಆಕ್ರಮಿಸುತ್ತವೆ. ಇವುಗಳಲ್ಲಿ ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಯೂರಿಕ್ ಆಸಿಡ್ ಜನರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವುದು ಸಾಮಾನ್ಯವಾಗಿದೆ. ತಂತ್ರಜ್ಞಾನ ಮುಂದುವರೆದಂತೆ ದೈಹಿಕ ಚಟುವಟಿಕೆಯೂ ಕಡಿಮೆ ಆಗುತ್ತಿದೆ. ಎಣ್ಣೆಯುಕ್ತ ಆಹಾರಗಳ ಅತಿಯಾದ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತಲೇ ಇರುತ್ತದೆ. ದೇಹದಲ್ಲಿ ಕೊಬ್ಬು ಶೇಖರಣೆಯಾಗಲು ಆರಂಭಿಸಿ ಕೆಲವೇ ದಿನಗಳಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತ, ಪರಿಧಮನಿ ಕಾಯಿಲೆ, ಟ್ರಿಪಲ್ ವೆಸಲ್ ಡಿಸೀಸ್ ಮುಂತಾದ ಕಾಯಿಲೆಗಳು ಬರಲಾರಂಭಿಸುತ್ತವೆ. ಕೊಲೆಸ್ಟ್ರಾಲ್ ಒಂದು ಜಿಗುಟಾದ ವಸ್ತುವಾಗಿದೆ. ಕೊಲೆಸ್ಟ್ರಾಲ್‌ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ 2 ವಿಧಗಳಿವೆ. ಒಳ್ಳೆಯ ಕೊಲೆಸ್ಟ್ರಾಲ್ ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ರಕ್ತದಲ್ಲಿ ಎಷ್ಟು ಕೊಲೆಸ್ಟ್ರಾಲ್ ಇರಬೇಕು? - ಶಿಫಾರಸು ಮಾಡಲಾದ ಮಾನದಂಡಗಳ ಪ್ರಕಾರ, ಆರೋಗ್ಯಕರ ದೇಹಕ್ಕೆ ಕೊಲೆಸ್ಟ್ರಾಲ್ 200 / ಗಿಂತ ಕಡಿಮೆಯಿರಬೇಕು. - ಈ ಮಟ್ಟವು 240 / ಅನ್ನು ಮೀರಿದರೆ, ಅಪಾಯವು ಹೆಚ್ಚಾಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. - ಅಧಿಕ ಕೊಲೆಸ್ಟ್ರಾಲ್ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಬಯಸುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದರೆ, ಬಾಹ್ಯ ಅಪಧಮನಿ ಕಾಯಿಲೆಯ ಸಾಧ್ಯತೆಯಿದೆ. ಇದು ಅಪಧಮನಿಗಳಿಗೆ ಹಾನಿ ಮಾಡುತ್ತದೆ. ಈ ರೋಗವು ಅಪಧಮನಿಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ. ಇದು ರಕ್ತ ಪರಿಚಲನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಬಾಹ್ಯ ಅಪಧಮನಿಯ ಕಾಯಿಲೆಯು ದೇಹದ ಈ ಭಾಗಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ - ಬಾಹ್ಯ ಅಪಧಮನಿ ಕಾಯಿಲೆ () ದೇಹದಲ್ಲಿ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. - ಈ ಕಾರಣದಿಂದಾಗಿ, ದೇಹದಲ್ಲಿ ಕೆಲವು ಬದಲಾವಣೆಗಳು ಖಂಡಿತವಾಗಿಯೂ ಸಂಭವಿಸುತ್ತವೆ. - ಈ ಕಾಯಿಲೆಯಿಂದ ಬಳಲುತ್ತಿರುವ ಜನರು ತೊಡೆಗಳು, ಸೊಂಟ ಮತ್ತು ಕಾಲುಗಳಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತಾರೆ. - ದೇಹದ ಈ ಭಾಗಗಳಲ್ಲಿ ನೋವು ಕಂಡರೆ ಅದನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣವೇ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿ. ಇದನ್ನೂ ಓದಿ: (ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_536.txt b/zeenewskannada/data1_url8_1_to_1110_536.txt new file mode 100644 index 0000000000000000000000000000000000000000..50029512d6f5dab5032d86f19d9ca5d87ad46fea --- /dev/null +++ b/zeenewskannada/data1_url8_1_to_1110_536.txt @@ -0,0 +1 @@ +ನೈಸರ್ಗಿಕ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಆಲೂಗಡ್ಡೆಯನ್ನು ಈ ರೀತಿ ಬಳಸಿ : ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಆಲೂಗಡ್ಡೆ ತುಂಬಾ ಪ್ರಯೋಜನಕಾರಿ ಆಗಿದೆ. :ಹೊಳೆಯುವ, ಕಾಂತಿಯುತವಾದ ಸುಂದರ ತ್ವಚೆಯನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಲೂಗಡ್ಡೆ ನಿಮಗೆ ತುಂಬಾ ಪ್ರಯೋಜನಕಾಗಿ ಆಗಿದೆ. ಆಲೂಗಡ್ಡೆಯಲ್ಲಿ ತ್ವಚೆಯ ಕಾಂತಿಯನ್ನು ( ) ಹೆಚ್ಚಿಸಲು ಅಗತ್ಯವಾದ ವಿಟಮಿನ್ ಸಿ, ಪೊಟ್ಯಾಸಿಯಮ್ ಸೇರಿದಂತೆ ಹಲವು ಜೀವಸತ್ವಗಳು ಕಂಡು ಬರುವುದರಿಂದ ಇದು( ) ಪಡೆಯಲು ಸಹಕರಿಸುತ್ತದೆ. ಇದಕ್ಕಾಗಿ ಆಲೂಗಡ್ಡೆಯನ್ನು ಬಳಸುವ ಸರಿಯಾದ ವಿಧಾನವನ್ನು ತಿಳಿಯೋಣ... ನಿಂಬೆ ಹಣ್ಣಿನೊಂದಿಗೆ ಆಲೂಗಡ್ಡೆ:ಸಮ ಪ್ರಮಾಣದಲ್ಲಿ ಆಲೂಗಡ್ಡೆ-ನಿಂಬೆ ರಸವನ್ನು ಬೆರೆಸಿ ಈ ಮಿಶ್ರಣವನ್ನು( ) ರೀತಿ ಕುತ್ತಿಗೆಯವರೆಗೂ ಹಚ್ಚಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ಎಣ್ಣೆಯುಕ್ತ ಚರ್ಮದ ಸಮಸ್ಯೆ ನಿವಾರಣೆಯಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ಇದನ್ನೂ ಓದಿ- ಡ್ರೈ ಸ್ಕಿನ್‌ಗಾಗಿ ಆಲೂಗಡ್ಡೆ:ನಿಮ್ಮ ಸ್ಕಿನ್ ಡ್ರೈ ಆಗಿದ್ದರೆ ಆಲೂಗಡ್ಡೆಯನ್ನು ಬೇಯಿಸಿ ಅದರಲ್ಲಿ ಹಾಲಿನ ಪುಡಿ, ಬಾದಾಮಿ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಫೇಶಿಯಲ್ ರೀತಿ ಬಳಸಿ. ಆಲೂಗಡ್ಡೆ ಮತ್ತು ಸೌತೆಕಾಯಿ:ಸಿಪ್ಪೆ ಸುಲಿದ ಸೌತೆಕಾಯಿ ಹಾಗೂ ಆಲೂಗಡ್ಡೆಯನ್ನು ತುರಿದು ಎರಡನ್ನೂ ಬೆರೆಸಿ ಕ್ಲೆನ್ಸರ್ ತಯಾರಿಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದನ್ನೂ ಓದಿ- ಆಲೂಗಡ್ಡೆ ಮಸಾಜ್:ತಾಜಾ ಆಲೂಗಡ್ಡೆಯನ್ನು ಕತ್ತರಿಸಿ ಎರಡು ಒಳುಗಳಾಗಿ ಮಾಡಿ, ಇದನ್ನು ವೃತ್ತಾಕಾರದಲ್ಲಿ ಮುಖದ ಮೇಲೆ ಉಜ್ಜುತ್ತಾ ನಯವಾಗಿ ಮಸಾಜ್ ಮಾಡಿ. ಇದರಿಂದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸುಕ್ಕುಗಳ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಜೊತೆಗೆ ನೈಸರ್ಗಿಕವಾದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_537.txt b/zeenewskannada/data1_url8_1_to_1110_537.txt new file mode 100644 index 0000000000000000000000000000000000000000..f7fd89e665aab845077f35eb481fc50a284346cc --- /dev/null +++ b/zeenewskannada/data1_url8_1_to_1110_537.txt @@ -0,0 +1 @@ +ರಸ್ತೆ ಬದಿಯಲ್ಲಿ ಕಂಡುಬರುವ ಈ ಹೂವಿನ ಅದ್ಭುತವಾದ ಪ್ರಯೋಜನೆಗಳ ಬಗ್ಗೆ ನಿಮಗೆ ಗೊತ್ತಾ..? ಚರ್ಮಾ ಸಮಸ್ಯೆಗಳಿಗೆ ಇದು ರಾಮಬಾಣ : ನಮ್ಮ ಸುತ್ತಲೂ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಮರಗಳು ಮತ್ತು ಸಸ್ಯಗಳಿವೆ. ಅನೇಕ ಜನರು ಅವುಗಳನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸುತ್ತಾರೆ, ಆದರೆ ಕೆಲವರು ಈ ಸಸ್ಯಗಳನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಅಂತಹ ಒಂದು ಸಸ್ಯ ಆಕ್, ಇದನ್ನು ವೈಜ್ಞಾನಿಕವಾಗಿ ಕ್ಯಾಲೋಟ್ರೋಪಿಸ್ ಪ್ರೊಸೆರಾ ಎಂದು ಕರೆಯಲಾಗುತ್ತದೆ. ಆಕ ಸಸ್ಯವು ಹೆಚ್ಚಾಗಿ ರಸ್ತೆಬದಿಯಲ್ಲಿ ಅಥವಾ ಹೊಲಗಳ ಸುತ್ತಲೂ ಕಂಡುಬರುತ್ತದೆ. :ನಮ್ಮ ಸುತ್ತಲೂ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಮರಗಳು ಮತ್ತು ಸಸ್ಯಗಳಿವೆ. ಅನೇಕ ಜನರು ಅವುಗಳನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸುತ್ತಾರೆ, ಆದರೆ ಕೆಲವರು ಈ ಸಸ್ಯಗಳನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಅಂತಹ ಒಂದು ಎಕ್ಕದ ಗಿಡ , ಇದನ್ನು ವೈಜ್ಞಾನಿಕವಾಗಿ ಕ್ಯಾಲೋಟ್ರೋಪಿಸ್ ಪ್ರೊಸೆರಾ ಎಂದು ಕರೆಯಲಾಗುತ್ತದೆ. ಎಕ್ಕದ ಗಿಡ ಹೆಚ್ಚಾಗಿ ರಸ್ತೆಬದಿಯಲ್ಲಿ ಅಥವಾ ಹೊಲಗಳ ಸುತ್ತಲೂ ಕಂಡುಬರುತ್ತದೆ. ಪ್ರಾಚೀನ ಕಾಲದಿಂದಲೂ ಭಾರತೀಯ ವೈದ್ಯಕೀಯ ವ್ಯವಸ್ಥೆ ಆಯುರ್ವೇದದಲ್ಲಿ ಎಕ್ಕದ ಸಸ್ಯವನ್ನು ಬಳಸಲಾಗುತ್ತಿದೆ. ಇದರ ಎಲೆಗಳು ಚರ್ಮ ರೋಗಗಳಿಂದ ಉಪಶಮನ ನೀಡುವಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ಎಲೆಗಳ ರಸವು ಉಸಿರಾಟದ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ. ಇದನ್ನು ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಇದನ್ನೂ ಓದಿ: • ಎಕ್ಕದ ಹೂವಿನ ಸಾರವು ಉಸಿರಾಟದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈ ಹೂವು ಆಸ್ತಮಾ ರೋಗಿಗಳಿಗೆ ಬಹಳ ಪ್ರಯೋಜನಕಾರಿ. ಈ ಹೂವನ್ನು ಕೆಮ್ಮು ನಿವಾರಣೆಗೂ ಬಳಸಲಾಗುತ್ತದೆ. • ಎಕ್ಕದ ಹೂವಿನ ರಸವನ್ನು ಕಿವಿಯಲ್ಲಿ ಹಾಕುವುದರಿಂದ ಕಿವಿಯ ಸೋಂಕು ಮತ್ತು ಊತದಿಂದ ಪರಿಹಾರವನ್ನು ನೀಡುತ್ತದೆ. ಇದು ಕಿವಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವೈದ್ಯರ ಸಲಹೆಯಿಲ್ಲದೆ ಇದನ್ನು ಮನೆಯಲ್ಲಿ ಪ್ರಯತ್ನಿಸಬೇಡಿ. • ಎಕ್ಕದ ಹೂವಿನ ರಸವು ಸಂಧಿವಾತ ಮತ್ತು ಕೀಲು ನೋವಿನಂತಹ ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಈ ಹೂವಿನ ಸಾರದಿಂದ ಮಸಾಜ್ ಮಾಡುವುದರಿಂದ ಕೀಲುಗಳ ಊತ ಕಡಿಮೆಯಾಗುತ್ತದೆ ಮತ್ತು ನೋವು ಕೂಡ ಕಡಿಮೆಯಾಗುತ್ತದೆ. • ಎಕ್ಕದ ಹೂವಿನ ರಸವು ಮೊಡವೆ ಮತ್ತು ತುರಿಕೆಯಂತಹ ಚರ್ಮದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈ ಹೂವುಗಳನ್ನು ಪೇಸ್ಟ್ ಮಾಡಿ ತ್ವಚೆಯ ಮೇಲೆ ಹಚ್ಚುವುದರಿಂದ ಮೊಡವೆ, ತುರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. • ಎಕ್ಕದ ಹೂವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಅನೇಕ ವೈಜ್ಞಾನಿಕ ಅಧ್ಯಯನಗಳು ಕಂಡುಹಿಡಿದಿದೆ, ಇದು ಕ್ಯಾನ್ಸರ್ನಿಂದ ನಿಮ್ಮನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ. • ಎಕ್ಕದ ಹೂವನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಆಕ್ ಸಸ್ಯದ ಎಲೆಗಳು ಅಥವಾ ಹೂವುಗಳನ್ನು ವೈದ್ಯರ ಸಲಹೆಯ ನಂತರವೇ ಬಳಸಬೇಕು. ಅವುಗಳ ಅತಿಯಾದ ಬಳಕೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಗರ್ಭಿಣಿಯರು ಇದನ್ನು ಸೇವಿಸಬಾರದು ಮತ್ತು ಮಕ್ಕಳನ್ನು ಸಹ ಇದರ ಬಳಕೆಯಿಂದ ದೂರವಿಡಬೇಕು. ಈ ಸಸ್ಯವನ್ನು ಯಾವುದೇ ರೀತಿಯಲ್ಲಿ ಸೇವಿಸುವ ಅಥವಾ ಬಳಸುವ ಮೊದಲು, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_538.txt b/zeenewskannada/data1_url8_1_to_1110_538.txt new file mode 100644 index 0000000000000000000000000000000000000000..5fc6e98c5fedb88f0f2433c19dae74c282638319 --- /dev/null +++ b/zeenewskannada/data1_url8_1_to_1110_538.txt @@ -0,0 +1 @@ +ಕೂದಲುದುರುವಿಕೆ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ನಿಮ್ಮ ಮನೆಯಲ್ಲಿರುವ ಈ ಪದಾರ್ಥಗಳು! : ಇತ್ತೀಚಿನ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಒಂದು ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ಆದರೆ, ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. :ಸುಂದರ್ ಕೇಶರಾಶಿಯನ್ನು ಹೊಂದಬೇಕು ಎಂಬುದು ಪ್ರತಿ ಹೆಣ್ಣು ಮಕ್ಕಳ ಬಯಕೆ ಆಗಿರುತ್ತದೆ. ಆದರೆ, ಬದಲಾದ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ ಆಗಿದೆ. ಆದಾಗ್ಯೂ, ನೀವು ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೂದಲು ಉದುರುವಿಕೆಯಿಂದ ಪರಿಹಾರ ಪಡೆಯಬಹುದು. ಕೂದಲುದುರುವಿಕೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ( ) ನೀಡಬಲ್ಲ ಪರಿಣಾಮಕಾರಿ ಪದಾರ್ಥಗಳೆಂದರೆ...* ನೆಲ್ಲಿಕಾಯಿ:ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಹೇರಳವಾಗಿದ್ದು ಇದರ ಬಳಕೆಯಿಂದದೊರೆತು ಕೂದಲುದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. * ಈರುಳ್ಳಿ ರಸ:ಈರುಳ್ಳಿಯಲ್ಲಿ ಸಲ್ಫರ್‌ ಸಮೃದ್ಧವಾಗಿದ್ದು, ಕೊಬ್ಬರಿ ಎಣ್ಣೆಯಲ್ಲಿ ಈರುಳ್ಳಿ ರಸವನ್ನು ಬೆರೆಸಿ ಕೂದಲಿಗೆ ಬಳಸುವುದರಿಂದ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ಕೂದಲ ಬೆಳವಣಿಗೆಯನ್ನು ( ) ಉತ್ತೇಜಿಸುತ್ತದೆ. ಇದನ್ನೂ ಓದಿ- * ಕೊಬ್ಬರಿ ಎಣ್ಣೆ:ನಿಯಮಿತವಾಗಿ ಕೂದಲಿಗೆಯನ್ನು ಬಳಸುವುದರಿಂದಲೂ ಕೂದಲುದುರುವಿಕೆ ಸಮಸ್ಯೆಯಿಂದ ( ) ಪರಿಹಾರ ಪಡೆಯಬಹುದು. * ಅಲೋವೇರಾ:ಅಲೋವೇರಾ ಜೆಲ್ ಅನ್ನು ನೆತ್ತಿಗೆ ಅನ್ವಯಿಸುವುದರಿಂದ ಇದು ನೆತ್ತಿಯ ಮಟ್ಟವನ್ನು ಸುಧಾರಿಸಿ, ಕೂದಲುದುರುವಿಕೆ ಸಮಸ್ಯೆ ನಿವಾರಿಸುತ್ತದೆ. ಅಷ್ಟೇ ಅಲ್ಲ, ನೆತ್ತಿಯ ತುರಿಕೆ, ಉರಿಯೂತ ಮತ್ತು ತಲೆಹೊಟ್ಟಿನ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ. ಇದನ್ನೂ ಓದಿ- * ಬೀಟ್ರೂಟ್ ರಸ:ಬೀಟ್ರೂಟ್ ಉತ್ತಮ ಆರೋಗ್ಯಕ್ಕಷ್ಟೇ ಅಲ್ಲ, ಕೂದಲಿನ ಆರೋಗ್ಯಕ್ಕೂ ಪರಿಣಾಮಕಾರಿ ನೈಸರ್ಗಿಕ ಮದ್ದು. ಕೊಬ್ಬರಿ ಎಣ್ಣೆ, ಅಲೋವೆರಾ ಜೆಲ್ ಜೊತೆಗೆ ಬೀಟ್ರೂಟ್ ರಸವನ್ನು ಬೆರೆಸಿ ಕೂದಲಿನ ಬುಡದಿಂದಲೂ ಹಚ್ಚಿ. ಅದು ಒಣಗಿದ ನಂತರ ಹೇರ್ ವಾಶ್ ಮಾಡುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_539.txt b/zeenewskannada/data1_url8_1_to_1110_539.txt new file mode 100644 index 0000000000000000000000000000000000000000..6b2043f953778e729e102230952172707e400033 --- /dev/null +++ b/zeenewskannada/data1_url8_1_to_1110_539.txt @@ -0,0 +1 @@ +ಹೋಟೆಲ್‌ನಲ್ಲಿ ಊಟದ ನಂತರ ಸೋಂಪು ಕೊಡೋದೇಕೆ? ಇದರ ಹಿಂದಿದೆ ಒಂದು ಬಿಗ್‌ ಟ್ರಿಕ್‌ ! : ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟದ ನಂತರ ಸೋಂಪನ್ನು ಏಕೆ ನೀಡಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಬೆಂಗಳೂರು:ಅನೇಕ ಜನರು ಊಟದ ನಂತರ ಸೋಂಪು ಮತ್ತು ಸಕ್ಕರೆಯನ್ನು ತಿನ್ನುತ್ತಾರೆ. ಸಕ್ಕರೆ ಹಾಕಿದ ಸೋಂಪು ಕಾಳುಗಳನ್ನು ಹೋಟೆಲ್‌ನಲ್ಲಿ ಊಟದ ನಂತರ ನೀಡಲಾಗುತ್ತದೆ. ವಾಸ್ತವವಾಗಿ ಆಯುರ್ವೇದ ವಿಜ್ಞಾನದ ಒಂದು ಪ್ರಮುಖ ತತ್ವ ಅದರಲ್ಲಿ ಅಡಗಿದೆ. ಭಾರತೀಯ ಸಾಹಿತ್ಯ, ಸಂಸ್ಕೃತಿ, ಆಯುರ್ವೇದ ಪ್ರಾಚೀನ ಸಂಪ್ರದಾಯಗಳಲ್ಲಿ ಒಂದಾಗಿದೆ. ಊಟದ ನಂತರ ಸೋಂಪು, ಸಕ್ಕರೆ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಇದನ್ನು ಇಂಗ್ಲಿಷಿನಲ್ಲಿ ಲೈಮ್ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ಊಟದ ನಂತರ ಸೇವಿಸಲಾಗುತ್ತದೆ. ಹೀಗೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ದೇಹಕ್ಕೆ ಶಕ್ತಿ ದೊರೆಯುತ್ತದೆ. ಇದನ್ನೂ ಓದಿ: ಸೋಂಪು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದಕ್ಕೆ ವೈಜ್ಞಾನಿಕ ಆಧಾರವೂ ಇದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಊಟದ ನಂತರ ಸೋಂಪು ಮತ್ತು ಸಕ್ಕರೆ ಇರುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಈ ಪ್ರಾಚೀನ ಪದ್ಧತಿಯು ಭಾರತೀಯ ಸಂಪ್ರದಾಯದ ಪರಂಪರೆಯಿಂದ ಬಂದಿದೆ. ಊಟ ಚೆನ್ನಾಗಿ ಜೀರ್ಣವಾಗಲೆಂದು ಈ ರೀತಿ ಸೋಂಪು ಸಕ್ಕರೆ ನೀಡಲಾಗುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_54.txt b/zeenewskannada/data1_url8_1_to_1110_54.txt new file mode 100644 index 0000000000000000000000000000000000000000..a3818f17446cd207f769918b254d8ac4b34c8d9b --- /dev/null +++ b/zeenewskannada/data1_url8_1_to_1110_54.txt @@ -0,0 +1 @@ +ರಾಜ್ಯದಲ್ಲಿ ಹೂಡಿಕೆಗೆ ಬೆಸ್ಟೆಕ್ ಸಮೂಹದ ಆಸಕ್ತಿ: ಸಚಿವ ಎಂ ಬಿ ಪಾಟೀಲ ಹೇಳಿಕೆ ಮಂಗಳವಾರ ಇಲ್ಲಿ ಬೆಸ್ಟೆಕ್ ಉದ್ಯಮ ಸಮೂಹದ ಅಧ್ಯಕ್ಷ ಮೈಕ್ ಚೆನ್ ಮತ್ತು ಉಪಾಧ್ಯಕ್ಷ ತೆರೇಸಾ ಡಾಂಗ್ ತಮ್ಮನ್ನು ಭೇಟಿಯಾದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ. ಬೆಂಗಳೂರು:ರಾಜ್ಯದಲ್ಲಿ 200 ಕೋಟಿ ರೂ. ಬಂಡವಾಳ ಹೂಡಿಕೆಗೆ ತೈವಾನ್ ನ ಬೆಸ್ಟೆಕ್ ಪವರ್‌ ಎಲೆಕ್ಟ್ರಾನಿಕ್ಸ್ ಕಂಪನಿ ಆಸಕ್ತಿ ತಾಳಿದ್ದು, ಬೆಂಗಳೂರಿನ ಸುತ್ತಮುತ್ತ ಕಾರ್ಖಾನೆ ಸ್ಥಾಪಿಸಲು ಆಸಕ್ತಿ ತೋರಿದ್ದು ಅದಕ್ಕೆ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಇದನ್ನೂ ಓದಿ: ಮಂಗಳವಾರ ಇಲ್ಲಿ ಬೆಸ್ಟೆಕ್ ಉದ್ಯಮ ಸಮೂಹದ ಅಧ್ಯಕ್ಷ ಮೈಕ್ ಚೆನ್ ಮತ್ತು ಉಪಾಧ್ಯಕ್ಷ ತೆರೇಸಾ ಡಾಂಗ್ ತಮ್ಮನ್ನು ಭೇಟಿಯಾದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ. ತೈವಾನ್ ಮೂಲದ ಕಂಪನಿಯ ಈ ಯೋಜನೆಯಿಂದ 5,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಮೂಲಸೌಕರ್ಯ ಅಭಿವೃದ್ಧಿ ಬಳಿಕ ಮೂರು ವರ್ಷಗಳಲ್ಲಿ ಕಂಪನಿಯು ಯೋಜನೆಗೆ ಹಂತಹಂತವಾಗಿ ಬಂಡವಾಳ ಹೂಡಲಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಬೆಸ್ಟೆಕ್ ಕಂಪನಿಯು ಅಡಾಪ್ಟರ್, ಸಿ-ಪಿನ್, ಇ.ವಿ. ಮತ್ತು ಲ್ಯಾಪ್‌ಟಾಪ್ ಚಾರ್ಜರ್, ಕೇಬಲ್ ಇತ್ಯಾದಿಗಳನ್ನು ಉತ್ಕೃಷ್ಟ ಗುಣಮಟ್ಟದೊಂದಿಗೆ ತಯಾರಿಸಲಿದೆ. ಈ ಮೂಲಕ ಕಂಪನಿಯು ವಾರ್ಷಿಕವಾಗಿ 2,500 ಕೋಟಿ ರೂಪಾಯಿ ವಹಿವಾಟು ನಡೆಸಲಿದೆ ಎಂದು ಅವರು ವಿವರಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_540.txt b/zeenewskannada/data1_url8_1_to_1110_540.txt new file mode 100644 index 0000000000000000000000000000000000000000..9c5a4c4f54bad8b0d14c592ffb8a6e1c67d0b79d --- /dev/null +++ b/zeenewskannada/data1_url8_1_to_1110_540.txt @@ -0,0 +1 @@ +ದೇಹದ ಹಲವು ಸಮಸ್ಯೆಗಳಿಗೆ ಮಾಂತ್ರಿಕ ಗುಣವಾಗಿ ವರ್ತಿಸುತ್ತದೆ ಈ ಪಾನೀಯ..! ಸಾಮಾನ್ಯವಾಗಿ ಜನರು ದೇಹದ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಈ ಎಲ್ಲ ಸಮಸ್ಯೆಗಳಿಗೂ ಇದೊಂದು ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಜನರು ದೇಹದ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಈ ಎಲ್ಲ ಸಮಸ್ಯೆಗಳಿಗೂ ಇದೊಂದು ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ. ಇದನ್ನು ಓದಿ : ಜನರ ಆರೋಗ್ಯ ಸಮಸ್ಯೆಗಳಿಗೆ ಇದೊಂದು ಪಾನೀಯ ಮಾಂತ್ರಿಕದಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ಗುಣಮಟ್ಟವನ್ನು ತಿಳಿದರೆ ಆಶ್ಚರ್ಯವಾಗುವುದು ಖಂಡಿತ. ನಮಗೆಲ್ಲಾ ತಿಳಿದಿರುವ ಹಾಗೆ ರೋಜ್ ವಾಟರ್ ಅನ್ನು ಚರ್ಮದ ಸಮಸ್ಯೆಗಳಿಗೆ ಬಳಸುತ್ತಾರೆ ಅದಲ್ಲದೆಯೂ ಚರ್ಮದ ಕಿರಿಕಿರಿ ಕಡಿಮೆ ಮಾಡಲು ರೋಜ್ ವಾಟರ್ ಅನ್ನು ಬಳಸುತ್ತಾರೆ. ಚರ್ಮದ ಸೋಂಕನ್ನು ಕಡಿಮೆ ಮಾಡುತ್ತದೆ ಅಂದರೆ ಚರ್ಮದ ಕೆಂಪು ಬಣ್ಣಿನ ಸೋಂಕನ್ನು ಇದು ತೆಗೆದುಹಾಕುತ್ತದೆ ಕಡಿತ, ಹುಣ್ಣುಗಳು, ಇವುಗಳಿಗೆ ಪರಿಹಾರವಾಗಿ ರೋಸ್ ವಾಟರ್ ಕಾರ್ಯನಿರ್ವಹಿಸುತ್ತದೆ ಇದನ್ನು ಓದಿ : ಗಂಟಲು ನೋವಿಗೆ ರೋಜ್ ವಾಟರ್ ಪ್ರಯೋಜನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಇದು ಗಂಟಲು ಕೆರೆತವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ರೋಜ್ ವಾಟರ್ ತಲೆ ನೋವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_541.txt b/zeenewskannada/data1_url8_1_to_1110_541.txt new file mode 100644 index 0000000000000000000000000000000000000000..7452b9a5beb273ae16601c794735298acc2088f0 --- /dev/null +++ b/zeenewskannada/data1_url8_1_to_1110_541.txt @@ -0,0 +1 @@ +: ಮನಿ ಪ್ಲಾಂಟ್ ಖರೀದಿಸಿ ನೆಡುವುದರಿಂದ ಶುಭವೋ? ಇಲ್ಲ ಬೇರೆಯವರು ನೀಡಿದರೆ ಉತ್ತಮವೇ? : ಮನಿ ಪ್ಲಾಂಟ್ ಮನೆಗೆ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿದೆ. ಆದರೆ, ವಾಸ್ತು ಶ್ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಖರೀದಿಸಿ ನೆಡುವುದರಿಂದ ಅದೃಷ್ಟ ಬರುತ್ತದೋ ಅಥವಾ ಬೇರೆಯವರಿಗೆ ಉಡುಗೊರೆಯಾಗಿ ಪಡೆದ ಮನಿ ಪ್ಲಾಂಟ್ ಇದ್ದರೆ ಅದೃಷ್ಟವೋ ಇಂದು ತಿಳಿಯೋಣ... :ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತುಶಾಸ್ತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ದಿಕ್ಕು, ಯಾವ ದಿಕ್ಕಿನಲ್ಲಿ ಏನಿದ್ದರೆ ಉತ್ತಮ? ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಎಂಬಿತ್ಯಾದಿ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ಮನಿ ಪ್ಲಾಂಟ್ ಬಗ್ಗೆಯೂ ನಿಯಮಗಳನ್ನು ತಿಳಿಸಲಾಗಿದೆ. ಮನಿ ಪ್ಲಾಂಟ್ ವಿಷಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯಲು ವಾಸ್ತು ಶಾಸ್ತ್ರವನ್ನು ಅನುಸರಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ( ), ಮನಿ ಪ್ಲಾಂಟ್ ಅನ್ನು ಯಾವ ದಿಕ್ಕಿನಲ್ಲಿ ನೆಡಬೇಕು. ಮನಿ ಪ್ಲಾಂಟ್ ಸುತ್ತಲೂ ನಕಾರಾತ್ಮಕತೆಯನ್ನು ತರುವಂತಹ ವಿಚಾರಗಳು ಯಾವುವು? ಯಾವ ಸಂದರ್ಭದಲ್ಲಿ ಮನಿ ಪ್ಲಾಂಟ್ ಲಾಭದ ಬದಲು ನಷ್ಟ ಉಂಟುಮಾಡುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸಲಾಗಿದೆ. ಅಂತೆಯೇ 'ಮನಿ ಪ್ಲಾಂಟ್' ಅನ್ನು ಖರೀದಿಸಿ ನೆಡುವುದು ಪ್ರಯೋಜನಕಾರಿಯೋ ಅಥವಾ ಬೇರೆಯವರಿಂದ ಉಡುಗೊರೆ ಪಡೆದು ನೆಡುವುದು ಉತ್ತಮವೋ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಇಂತಹ ಮನಿ ಪ್ಲಾಂಟ್ ಇದ್ದರೆ ಭಾರೀ ನಷ್ಟ:ನಿಸ್ಸಂಶಯವಾಗಿ ಕಳ್ಳತನವನ್ನು ಯಾವುದೇ ಧರ್ಮದಲ್ಲಿ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಕಳ್ಳತನ ಮಾಡಿ( ) ನೆಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಇಂತಹ ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಭಾರೀ ಆರ್ಥಿಕ ನಷ್ಟದ ಜೊತೆಗೆ ಅಂತಹ ಮನೆಯಲ್ಲಿ ಪ್ರಗತಿ ಕುಂಠಿತಗೊಳ್ಳಬಹುದು ಎನ್ನಲಾಗುತ್ತದೆ. ಇದನ್ನೂ ಓದಿ- ಈ ರೀತಿ ವಾಸ್ತು ಪ್ಲಾಂಟ್ ಮಾತ್ರವೇ ತರುತ್ತೆ ಅದೃಷ್ಟ:ಮನಿ ಪ್ಲಾಂಟ್ ಹಣ ಮತ್ತು ತಾಯಿ ಲಕ್ಷ್ಮಿಗೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ, ಆರ್ಥಿಕ ಪ್ರಗತಿಗಾಗಿ ಖರೀದಿಸಿ ತಂದಂತಹ ಮನಿ ಪ್ಲಾಂಟ್ ಅನ್ನು ನಿಮ್ಮ ಮನೆಯಲ್ಲಿ ನೆಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ನೀವು ನಿಮ್ಮ ಹಣದಲ್ಲಿ ಖರೀದಿಸಿ ತಂದಿಟ್ಟ ಮನಿ ಪ್ಲಾಂಟ್ ಮನೆಯಲ್ಲಿ ಹಣದ ಹರಿವನ್ನು ಹೆಚ್ಚಿಸುವುದರ ಜೊತೆಗೆ ಸುಖ-ಸಂತೋಷ, ಸಮೃದ್ದಿಯನ್ನು ವೃಡ್ಡಿಯಾಗುವಂತೆ ಮಾಡುತ್ತದೆ ಎಂಬ ನಂಬಿಕೆಯಿದೆ. ಬೇರೆಯವರಿಗೆ ಮನಿ ಪ್ಲಾಂಟ್‌ಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದೇ?ವಾಸ್ತು ಪ್ರಕಾರ, ಬೇರೆಯವರಿಂದ ಮನಿ ಪ್ಲಾಂಟ್ ( ) ಪಡೆಯುವುದಷ್ಟೇ ಅಲ್ಲ, ಇತರರಿಗೆ ಮನಿ ಪ್ಲಾಂಟ್ ನೀಡುವುದು ಕೂಡ ನಿಮ್ಮ ಅದೃಷ್ಟವನ್ನು ಬೇರೆಯವರಿಗೆ ದಾನ ಮಾಡಿದಂತೆ. ಹಾಗಾಗಿ, ಯಾರಿಗಾದರೂ ಮನಿ ಪ್ಲಾಂಟ್ ನೀಡುವುದಾಗಲಿ ಅಥವಾ ಯಾರಿಂದಲಾದರೂ ಅದನ್ನು ಪಡೆಯುವುದಾಗಲಿ ಶುಭಕರವಲ್ಲ. ಇದನ್ನೂ ಓದಿ- ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ ಈ ವಿಚಾರಗಳ ಬಗ್ಗೆ ಇರಲಿ ವಿಶೇಷ ಗಮನ:ಬಳ್ಳಿ ಮೇಲ್ಮುಖವಾಗಿರಲಿ:ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ ಅದರ ಬಳ್ಳಿ ಯಾವಾಗಲೂ ಮೇಲ್ಮುಖವಾಗಿಯೇ ಇರಬೇಕು ಎಂಬುದರ ಬಗ್ಗೆ ವಿಶೇಷ ಗಮನವಿರಲಿ. ಮನಿ ಪ್ಲಾಂಟ್ ದಿಕ್ಕು:ಯಾವಾಗಲೂ ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಶುಭ. ಮನಿ ಪ್ಲಾಂಟ್ ನಲ್ಲಿ ನೆಡಬಾರದು:ಮನಿ ಪ್ಲಾಂಟ್ ಅನ್ನು ಯಾವುದೇ ಕಾರಣಕ್ಕೂ ನೆಲದಲ್ಲಿ ನೆಡಬೇಡಿ. ಮನಿ ಪ್ಲಾಂಟ್ ಅನ್ನು ಯಾವಾಗಲೂ ಮಣ್ಣಿನ ಕುಂಡ ಅಥವಾ ಗಾಜಿನ ಬಟ್ಟಲಿನಲ್ಲಿ ನೆಡಬೇಕು. ಸೂಚನೆ:ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_542.txt b/zeenewskannada/data1_url8_1_to_1110_542.txt new file mode 100644 index 0000000000000000000000000000000000000000..91cfc39b216163400f52185bd6db2f67324a81c7 --- /dev/null +++ b/zeenewskannada/data1_url8_1_to_1110_542.txt @@ -0,0 +1 @@ +ಗಡ್ಡದಾರಿ ಅಥವಾ ಕ್ಲೀನ್ ಶೇವ್ಡ್ ಹುಡುಗ ? ಹುಡುಗಿಯರು ಇಷ್ಟಪಡುವುದು ಯಾರನ್ನು !ಸಂಬಂಧ ಉಳಿಸಿಕೊಳ್ಳುವವರಲ್ಲಿ ಯಾರು ಮೇಲು? ಗಡ್ಡ ಇಟ್ಟು ಕೊಂಡಿರುವ ಯುವಕರಿಗೆ ಹೆಣ್ಣಿನ ಬಗ್ಗೆ ಯಾವ ಭಾವನೆ ಇರುತ್ತದೆ? ಕ್ಲೀನ್ ಶೇವ್ ಮಾಡಿರುವ ಹುಡುಗರು ಸಂಬಂಧವನ್ನು ಯಾವ ರೀತಿ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಒಂದು ಅಧ್ಯಯನವೇ ನಡೆದಿದೆ. ಬೆಂಗಳೂರು :ತನ್ನ ಬಾಳಿನಲ್ಲಿ ಬರುವ ಸಂಗಾತಿ ಹೀಗೆಯೇ ಇರಬೇಕು ಎನ್ನುವ ಆಸೆ ಹುಡುಗರಿಗೂ ಇರುತ್ತದೆ ಹುಡುಗಿಯರಿಗೂ ಇರುತ್ತದೆ. ಇನ್ನು ಹುಡುಗಿಯರು ಎಂಥಹ ಹುಡುಗರನ್ನು ಇಷ್ಟ ಪಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಬಯಕೆ ಹುಡುಗರಿಗೂ ಇರುತ್ತದೆ. ಆದರೆ ತಿಳಿದುಕೊಳ್ಳುವುದು ಹೇಗೆ ಎನ್ನುವುದೇ ಸವಾಲು. ಇತ್ತೀಚೆಗೆ ಹುಡುಗಿಯರು ಎಂಥಹ ಹುಡುಗರನ್ನು ಇಷ್ಟಪಡುತ್ತಾರೆ ಎನ್ನುವ ಬಗ್ಗೆ ಅಧ್ಯಯನ ನಡೆದಿದೆ. ಈ ಆಧ್ಯಯನದ ವರದಿ ಕೂಡಾ ಹೊರ ಬಂದಿದೆ. ಹಾಗೆಯೇಹುಡುಗರನ್ನು ಕೂಡಾ ಅಧ್ಯಯನಕ್ಕೆ ಒಳಪಡಿಸಲಾಗಿದೆ.ಈ ಮೂಲಕ ಹುಡುಗಿಯರ ಮತ್ತು ಸಂಬಂಧಗಳ ಬಗ್ಗೆ ಅವರ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಕೂಡಾ ತಿಳಿದುಕೊಳ್ಳಲಾಗಿದೆ. ಇದನ್ನೂ ಓದಿ : ಅಧ್ಯಯನದ ಪ್ರಕಾರ,ಗಡ್ಡವಿರುವ ಪುರುಷರು ತಮ್ಮ ಕ್ಲೀನ್-ಶೇವ್ ಮಾಡಿಕೊಂಡಿರುವವರಿಗಿಂತ ತಮ್ಮ ಸಂಬಂಧಗಳಲ್ಲಿ ಹೆಚ್ಚು ಸ್ಥಿರವಾಗಿರುತ್ತಾರೆ.ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಗಡ್ಡಧಾರಿ ಪುರುಷರು ಹೊಸ ಹೊಸ ಹುಡುಗಿಯರ ಹುಡುಕಾಟದಲ್ಲಿ ಇರುತ್ತಾರೆಯಂತೆ. ಆದರೆ ಗಡ್ಡ ಇರುವ ಹುಡುಗರು ಒಮ್ಮೆ ಯಾರೊಂದಿಗಾದರೂ ಸಂಬಂಧ ಬೆಳೆಸಿದರೆ ಆ ಸಂಬಂಧವನ್ನು ಜೀವನ ಪೂರ್ತಿ ಉಳಿಸಿಕೊಳ್ಳಲು ಬಯಸುತ್ತಾರೆಯಂತೆ. ಗಡ್ಡ ಇರುವ ಯುವಕರು ತಮ್ಮ ಬದುಕಿನಲ್ಲಿ ಪ್ರವೇಶವಾದ ಹುಡುಗಿಯ ಜೊತೆ ಬಹಳ ಪ್ರಾಮಾಣಿಕವಾಗಿ ಜೀವನ ಕಳೆಯುತ್ತಾರೆಯಂತೆ.ತಮ್ಮ ಕುಟುಂಬ, ಹುಡುಗಿ, ಮನೆ, ಮಕ್ಕಳು ಈ ಬಗ್ಗೆ ಇವರ ಗಮನ ಹೆಚ್ಚು.ಪ್ರೀತಿಸುತ್ತಾರೆಯಂತೆ. ಇದನ್ನೂ ಓದಿ : ಹುಡುಗಿಯರಿಗೆ ಯಾರಿಷ್ಟ ? :ಇನ್ನು ಹುಡುಗಿಯರಿಗೆ ಯಾರು ಇಷ್ಟವಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕೂಡಾ ಇಲ್ಲಿದೆ. ಹುಡುಗಿಯರಿಗೂ ಕ್ಲೀನ್ ಶೇವ್ ಮಾಡಿಕೊಂಡಿರುವ ಹುಡುಗರಿಗಿಂತ ಗಡ್ಡ ಹೊಂದಿರುವ ಯುವಕರೇ ಹೆಚ್ಚು ಇಷ್ಟವಾಗುವುದಂತೆ. ಗಡ್ಡ ಇರುವ ಯುವಕರತ್ತ ಹುಡುಗಿಯರು ಸುಲಭವಾಗಿ ಆಕರ್ಷಿತರಾಗುತ್ತಾರೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_543.txt b/zeenewskannada/data1_url8_1_to_1110_543.txt new file mode 100644 index 0000000000000000000000000000000000000000..c922884e5a501b251852229fa8b60f6eb049e757 --- /dev/null +++ b/zeenewskannada/data1_url8_1_to_1110_543.txt @@ -0,0 +1 @@ +ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹೆಚ್ಚುತ್ತಿದೆ ಡೆಂಗ್ಯೂ.. ಮುನ್ನೆಚ್ಚರಿಕೆ ವಹಿಸದಿದ್ದರೆ ಸಂಕಷ್ಟ..! : ಇದೀಗ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಸೊಳ್ಳೆಗಳು ಸಹ ವಿಜೃಂಭಿಸುತ್ತಿವೆ. ಈ ಸಮಯದಲ್ಲಿ ಸೊಳ್ಳೆಗಳ ಸಮಸ್ಯೆಯನ್ನು ನಿವಾರಿಸಲು ಪರಿಣಾಮಕಾರಿ ಮತ್ತು ಆರೋಗ್ಯಕರ ವಿಧಾನವೆಂದರೆ ಮನೆಯಲ್ಲಿ ಸೊಳ್ಳೆ ನಿವಾರಕ ಸಸ್ಯಗಳನ್ನು ನೆಡುವುದು. : ಮಳೆಗಾಲದಲ್ಲಿ ಡೆಂಗ್ಯೂ ಬರದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಸರಿಯಾಗಿ ಅನುಸರಿಸಬೇಕು. ಏಕೆಂದರೆ ರೋಗನಿರೋಧಕ ಶಕ್ತಿ ಬಲವಾಗಿದ್ದರೆ ಎಲ್ಲಾ ರೀತಿಯ ಕಾಯಿಲೆಗಳು ದೂರವಾಗುತ್ತವೆ. ಅಲ್ಲದೇ ಮಳೆಗಾಲದಲ್ಲಿ ಈ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕು. ಎಲ್ಲಿಯೂ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳನ್ನು ಓಡಿಸಲು ಪರಿಣಾಮಕಾರಿ ಮತ್ತು ಆರೋಗ್ಯಕರ ವಿಧಾನವೆಂದರೆ ಮನೆಯಲ್ಲಿ ಸೊಳ್ಳೆ ನಿವಾರಕ ಸಸ್ಯಗಳನ್ನು ನೆಡುವುದು. ಅದರಲ್ಲೂ ತುಳಸಿ, ಸಿಟ್ರೊನೆಲ್ಲಾ, ಲೆಮನ್ ಗ್ರಾಸ್ ಇತ್ಯಾದಿ ಸೊಳ್ಳೆಗಳನ್ನು ದೂರವಿಡುತ್ತವೆ. ಇದನ್ನೂಓದಿ- ಸೊಳ್ಳೆ ನಿವಾರಕ ಸಿಂಪಡಣೆ, ಮುಲಾಮು ಇತ್ಯಾದಿಗಳ ಬಳಕೆಗೆ ಆದ್ಯತೆ ನೀಡಬೇಕು. ಇವುಗಳನ್ನು ಮನೆಯಲ್ಲಿ ಮಾತ್ರವಲ್ಲ, ಹೊರಗೆಯೂ ಎಲ್ಲೆಡೆ ಬಳಸಬೇಕು. ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಬಳಸಬೇಕು. ಕರ್ಪೂರ, ಸಾಸಿವೆ ಎಣ್ಣೆ ಇತ್ಯಾದಿಗಳೊಂದಿಗೆ ಬೆರೆಸಿದ ಕೇರಂಬೀಜವನ್ನು ಸೊಳ್ಳೆಗಳನ್ನು ದೂರವಿಡಲು ಮನೆಮದ್ದುಯಾಗಿ ಬಳಸಬಹುದು. ಅಥವಾ ಬೇವು ಮತ್ತು ಲ್ಯಾವೆಂಡರ್ ಎಣ್ಣೆ ಕೂಡ ಪ್ರಯೋಜನಕಾರಿ. ಕಸದ ಪಾತ್ರೆಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಅಲ್ಲದೆ ಮನೆಯ ಮೂಲೆಗಳು, ನೆರಳಿನ ಸ್ಥಳಗಳು, ಉದ್ಯಾನಗಳು ಇತ್ಯಾದಿಗಳನ್ನು ನಿಯಮಿತವಾಗಿ ಸ್ವಚ್ಛವಾಗಿಡಬೇಕು. ಇದನ್ನೂಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_544.txt b/zeenewskannada/data1_url8_1_to_1110_544.txt new file mode 100644 index 0000000000000000000000000000000000000000..ae2d638d3727002e45dec0a8f9a14b017f2f4616 --- /dev/null +++ b/zeenewskannada/data1_url8_1_to_1110_544.txt @@ -0,0 +1 @@ +ಬಿಳಿ ಬಟ್ಟೆ ಮೇಲೆ ಹಳದಿ ಕಲೆಗಳಿದ್ಯಾ? ಹಾಗಾದ್ರೆ ಜಸ್ಟ್ 5 ರೂ. ಬೆಲೆಯ ಈ ವಸ್ತುವಿನಿಂದ ವಾಶ್‌ ಮಾಡಿ.. ಚಿಟಿಕೆಯಲ್ಲಿ ಕಲೆ ಮಾಯವಾಗುತ್ತೆ : ಮಳೆಗಾಲದಲ್ಲಿ ಕೆಸರು ಸಮಸ್ಯೆಯೂ ಒಂದು. ಎಷ್ಟೇ ಎಚ್ಚರಿಕೆ ವಹಿಸಿದರೂ ನಡೆಯುವಾಗ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಬೀಳುತ್ತದೆ. ಬಟ್ಟೆಯ ಮೇಲಿನ ಕೊಳೆಯನ್ನು ಬಹಳ ಸುಲಭವಾಗಿ ಹೋಗಲಾಡಿಸಲು ಈ ಟಿಪ್ಸ್‌ʼಗಳನ್ನು ಪ್ರಯತ್ನಿಸಿ. :ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಅಥವಾ ಬೇರಾವುದೋ ಕಲೆಗಳು ಆಗುವುದು ಸಹಜ. ಇನ್ನು ನೀರಿನಿಂದ ತೊಳೆದರೆ ಈ ಕಲೆಗಳು ಮಾಯವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಅಷ್ಟು ಸುಲಭವಾಗಿ ಆ ಕಲೆಗಳು ಹೋಗುವುದಿಲ್ಲ. ಹೀಗಿರುವಾಗ ಅಂತಹ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಕೆಲ ಟಿಪ್ಸ್‌ ಇಲ್ಲಿ ನೀಡಲಿದ್ದೇವೆ. ಇದನ್ನೂ ಓದಿ: ಮಳೆಗಾಲದಲ್ಲಿ ಕೆಸರು ಸಮಸ್ಯೆಯೂ ಒಂದು. ಎಷ್ಟೇ ಎಚ್ಚರಿಕೆ ವಹಿಸಿದರೂ ನಡೆಯುವಾಗ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಬೀಳುತ್ತದೆ. ಬಟ್ಟೆಯ ಮೇಲಿನ ಕೊಳೆಯನ್ನು ಬಹಳ ಸುಲಭವಾಗಿ ಹೋಗಲಾಡಿಸಲು ಈ ಟಿಪ್ಸ್‌ʼಗಳನ್ನು ಪ್ರಯತ್ನಿಸಿ. ಮೊದಲಿಗೆ, ಕಲೆಗಳನ್ನು ತಕ್ಷಣ ಟಿಶ್ಯೂ ಅಥವಾ ಪೇಪರ್‌ʼನಿಂದ ಒರೆಸಿ. ಅದು ಸಾಧ್ಯವಾಗದಿದ್ದರೆ, ನೀರಿನಲ್ಲಿ ಒದ್ದೆ ಮಾಡಿ ಬ್ರಶ್ʼನಿಂದ ಉಜ್ಜಿ. ಅದರ ನಂತರ ಡಿಟರ್ಜೆಂಟ್ ಬೆರೆಸಿದ ಬಿಸಿ ನೀರಿನಲ್ಲಿ ನೆನೆಸಿ ತೊಳೆಯಿರಿ. ಮಣ್ಣಿನ ಕಲೆಗಳನ್ನು ತೆಗೆದುಹಾಕುವಲ್ಲಿ ವಿನೆಗರ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮಣ್ಣಿನ ಕಲೆ ಇರುವ ಕಡೆ ವಿನೆಗರ್ ಹಚ್ಚಬೇಕು. ನಂತರ ಡಿಟರ್ಜೆಂಟ್‌ ಬೆರೆಸಿದ ಬಿಸಿ ನೀರಿನಲ್ಲಿ ಬಟ್ಟೆಗಳನ್ನು ನೆನೆಸಿ. ಅರ್ಧ ಗಂಟೆಯ ನಂತರ ಕೈಯಿಂದ ಉಜ್ಜಿದರೆ ಮಣ್ಣಿನ ಕಲೆ ಮಾಯವಾಗುತ್ತದೆ. ಇದನ್ನೂ ಓದಿ: ನಿಂಬೆ ಮತ್ತು ಅಡಿಗೆ ಸೋಡಾ ಕೂಡ ಮಣ್ಣಿನ ಕಲೆಗಳನ್ನು ತೆಗೆದುಹಾಕಬಹುದು. ನಿಂಬೆ ಮತ್ತು ಅಡಿಗೆ ಸೋಡಾ ಬಟ್ಟೆಯಿಂದ ಮಣ್ಣಿನ ಕಲೆಗಳನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಲೆಗಳ ಮೇಲೆ ನಿಂಬೆ ರಸ ಮತ್ತು ಅಡಿಗೆ ಸೋಡಾವನ್ನು ಮಿಕ್ಸ್‌ ಮಾಡಿ, ಬ್ರಶ್‌ ಸಹಾಯದಿಂದ ಬಟ್ಟೆಯನ್ನು ಮೆಲ್ಲಗೆ ಉಜ್ಜಿ. ಸುಲಭವಾಗಿ ಹಳದಿ ಕಲೆ ಮಾಯವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_545.txt b/zeenewskannada/data1_url8_1_to_1110_545.txt new file mode 100644 index 0000000000000000000000000000000000000000..2a0b304c9fce8c9867cca94cf24e885fd3e75c44 --- /dev/null +++ b/zeenewskannada/data1_url8_1_to_1110_545.txt @@ -0,0 +1 @@ +ಹಿಟ್ಟನ್ನು ಬೆರೆಸುವಾಗ ಒಂದು ಚಮಚ ಈ ವಸ್ತುವನ್ನು ಸೇರಿಸಿ, ರೊಟ್ಟಿಗಳು ನಯವಾಗುತ್ತವೆ..! ಮೃದುವಾದ ರೊಟ್ಟಿ ಮಾಡುವ ವಿಧಾನಗಳಿಗಾಗಿ ನೀವು ಆಗಾಗ್ಗೆ ಗೂಗಲ್ನಲ್ಲಿ ಹುಡುಕುತ್ತಿದ್ದರೆ ಅಥವಾ ಪ್ರತಿ ವಿಧಾನವನ್ನು ಪ್ರಯತ್ನಿಸಿ ಸುಸ್ತಾಗಿದ್ದರೆ, ಈ ಸಣ್ಣ ಪಾಕವಿಧಾನ ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ. ಬಿಸಿಯಾದಾಗಲೂ ಮೃದುವಾಗಿರುವ, ತಣ್ಣಗಾದರೂ ಗಟ್ಟಿಯಾಗದ ಇಂತಹ ರೊಟ್ಟಿಯನ್ನು ನೀವೂ ಮಾಡಬೇಕೆ? ಪ್ರತಿ ಮನೆಯಲ್ಲೂ ರೊಟ್ಟಿಯನ್ನು ಪ್ರತಿನಿತ್ಯ ಮಾಡುತ್ತಾರೆ, ಆದರೆ ಇನ್ನೂ ಅನೇಕರಿಗೆ ಮೃದುವಾದ ರೊಟ್ಟಿಗಳನ್ನು ಹೇಗೆ ಮಾಡಬೇಕೆಂದು ತಿಳಿದಿಲ್ಲ. ಮೃದುವಾದ ರೊಟ್ಟಿ ಮಾಡುವ ವಿಧಾನಗಳಿಗಾಗಿ ನೀವು ಆಗಾಗ್ಗೆ ಗೂಗಲ್ ನಲ್ಲಿ ಹುಡುಕುತ್ತಿದ್ದರೆ ಅಥವಾ ಪ್ರತಿ ವಿಧಾನವನ್ನು ಪ್ರಯತ್ನಿಸಿ ಸುಸ್ತಾಗಿದ್ದರೆ, ಈ ಸಣ್ಣ ಪಾಕವಿಧಾನ ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ. ನೀರಿನ ಮೊದಲು ಈ ವಸ್ತುವನ್ನು ಹಿಟ್ಟಿನಲ್ಲಿ ಮಿಶ್ರಣ ಮಾಡಿ ಸಾಮಾನ್ಯವಾಗಿ, ಹೆಚ್ಚಿನ ಜನರು ಕೇವಲ ನೀರನ್ನು ಸೇರಿಸಿ ಹಿಟ್ಟನ್ನು ಬೆರೆಸುತ್ತಾರೆ.ಆದರೆ ಮೃದುವಾದ ರೊಟ್ಟಿ ಮಾಡಲು ಈ ವಿಧಾನವು ಸೂಕ್ತವಲ್ಲ. ಹಿಟ್ಟಿಗೆ ನೀರು ಸೇರಿಸುವ ಮೊದಲು ಯಾವಾಗಲೂ ಒಂದು ಚಮಚ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆಯ ಬದಲು ತುಪ್ಪವನ್ನೂ ಬಳಸಬಹುದು. ನಂತರ ಹಿಟ್ಟನ್ನು ಎಣ್ಣೆಯಿಂದ 1-2 ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿಕೊಳ್ಳಿ. ಇದನ್ನೂ ಓದಿ- ಈ ಕೆಲಸವನ್ನು ಕೊನೆಯದಾಗಿ ಮಾಡಿ ಹಿಟ್ಟನ್ನು ಬೆರೆಸಿದ ತಕ್ಷಣ ರೊಟ್ಟಿ ಮಾಡಬೇಡಿ. ಮೊದಲು ಹಿಟ್ಟಿನ ಮೇಲೆ ಎಣ್ಣೆಯನ್ನು ಹಚ್ಚಿ ಮತ್ತು 10-15 ನಿಮಿಷಗಳ ಕಾಲ ಅದನ್ನು ಪಾತ್ರೆಯಿಂದ ಮುಚ್ಚಿ. ಹೀಗೆ ಮಾಡುವುದರಿಂದ ಹಿಟ್ಟು ಸಂಪೂರ್ಣವಾಗಿ ಊದಿಕೊಳ್ಳುತ್ತದೆ ಮತ್ತು ರೊಟ್ಟಿಗಳು ಮೃದುವಾಗುತ್ತವೆ. ಈಗ ಹಿಟ್ಟಿಗೆ ನೀರು ಸೇರಿಸಿ ಹಿಟ್ಟಿನಲ್ಲಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿದ ನಂತರ, ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಇದು ಹಿಟ್ಟನ್ನು ಚೆನ್ನಾಗಿ ಮೃದುಗೊಳಿಸುತ್ತದೆ. ಸೂಚನೆ :ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_546.txt b/zeenewskannada/data1_url8_1_to_1110_546.txt new file mode 100644 index 0000000000000000000000000000000000000000..fb0a27ac09a2aa1483b62ab3ec5b89a60a08465a --- /dev/null +++ b/zeenewskannada/data1_url8_1_to_1110_546.txt @@ -0,0 +1 @@ +ಉದುರುವುದಿಲ್ಲ, ಬೆಳ್ಳಗಾಗುವುದಿಲ್ಲ.. ಈ 5 ಬಗೆಯ ಬೀಜಗಳಿಂದ ಕೂದಲಿನ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ! : 30-35 ವರ್ಷಗಳ ನಂತರ ಕೆಲವು ಕೂದಲು ಉದುರಿದರೆ, ಅದು ನೈಸರ್ಗಿಕ ಪ್ರಕ್ರಿಯೆ ಮತ್ತು ಚಿಂತಿಸಬೇಕಾಗಿಲ್ಲ. ಆದರೆ ಕೂದಲು ಉದುರುವುದು 20ರ ಹರೆಯದಲ್ಲಿ ಶುರುವಾದರೆ ಅದು ಚಿಂತೆಯ ವಿಷಯ.. ಈ ಅಕಾಲಿಕ ಕೂದಲು ಉದುರುವಿಕೆ ಹಲವು ಕಾರಣಗಳನ್ನು ಹೊಂದಿರಬಹುದು... ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುವಷ್ಟು ಕೆಟ್ಟದಾಗಿದೆ. ಆದರೆ ಅಕಾಲಿಕ ಕೂದಲು ಉದುರುವಿಕೆಯನ್ನು ತಡೆಯಲು ನೀವು ಬಳಸಬಹುದಾದ ಕೆಲವು ಕಪ್ಪು ಗಿಡಮೂಲಿಕೆ ಉತ್ಪನ್ನಗಳಿವೆ. : ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲರನ್ನೂ ಕಾಡುವ ಸಮಸ್ಯೆ ಕೂದಲು ಉದುರುವುದು, ಕಪ್ಪು ಕೂದಲು ಬೆಳ್ಳಗಾಗುವುದು. ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ಶ್ಯಾಂಪೂಗಳು ಮತ್ತು ಬಣ್ಣಗಳು ಲಭ್ಯವಿದ್ದರೂ, ಅವು ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ಇನ್ನು ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕಾಲೇಜು, ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳನ್ನು ಈ ಸಮಸ್ಯೆ ಕಾಡುತ್ತಿದೆ. ಕೆಲವು ಜನರು ಕಪ್ಪು ಬಣ್ಣವನ್ನು ಹಚ್ಚಲು ಸಾಧ್ಯವಿಲ್ಲ.. ಅದಕ್ಕಾಗಿಯೇ ಇಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಶಾಶ್ವತ ಪರಿಹಾರ ನೀಡುವ ಸಲಹೆಗಳನ್ನು ಇದೀಗ ತಿಳಿದುಕೊಳ್ಳೋಣ.. ಕಪ್ಪು ಎಳ್ಳು: ಕಪ್ಪು ಎಳ್ಳಿನಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ಕಪ್ಪು ಎಳ್ಳಿನ ಎಣ್ಣೆಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳಿವೆ. ಸಂಶೋಧನೆಯ ಪ್ರಕಾರ, ಈ ಎರಡು ಕೊಬ್ಬಿನಾಮ್ಲಗಳು ಕೂದಲು ಉದುರುವುದನ್ನು ತಡೆಯುತ್ತದೆ. ಎಳ್ಳು ಎಣ್ಣೆಯು ಒಣ ಕೂದಲಿನ ಸಮಸ್ಯೆಯನ್ನು ಸಹ ನಿವಾರಿಸುತ್ತದೆ ಇದನ್ನೂ ಓದಿ- ಬೀನ್ಸ್: ಬೀನ್ಸ್ ಕಾಳು ಕೂದಲಿನ ಬೆಳವಣಿಗೆಗೆ ಅಗತ್ಯವಾದ ವಿವಿಧ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಕಪ್ಪು ಬೀನ್ಸ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.. ಇದು ಕೂದಲನ್ನು ಬಲವಾಗಿ ಇಡುವುದಲ್ಲದೇ.. ಉದುರುವುದನ್ನು ತಡೆಯುತ್ತದೆ. ಕಪ್ಪು ಜೀರಿಗೆ: ಕರಿಜೀರಿಗೆ ನಿಮ್ಮ ಕೂದಲು ಸದಾ ಸ್ಟ್ರಾಂಗ್ ಆಗಿರುವಂತೆ ನೋಡಿಕೊಳ್ಳುತ್ತವೆ.. ಅಲ್ಲದೇ ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಇದು ಕೂದಲು ಕಿರುಚೀಲಗಳಿಗೆ ಬಲವನ್ನು ನೀಡುತ್ತದೆ. ಚಿಯಾ ಬೀಜಗಳು: ಚಿಯಾ ಬೀಜಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಒಂದು ಸೂಪರ್‌ಫುಡ್ ಆಗಿದೆ. ಇದು ಪ್ರೋಟೀನ್ಗಳು, ವಿಟಮಿನ್ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಂತಹ ಅನೇಕ ಸಂಯುಕ್ತಗಳನ್ನು ಒಳಗೊಂಡಿದೆ. ಚಿಯಾ ಬೀಜಗಳನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.. ಕಪ್ಪು ಬೆಲ್ಲ: ಬೆಲ್ಲವು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕಪ್ಪು ಬೆಲ್ಲ ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಬೆಲ್ಲವು ನೈಸರ್ಗಿಕ ಎಕ್ಸ್ಫೋಲಿಯೇಟರ್ ಆಗಿದೆ. ಇದು ಚರ್ಮಕ್ಕೂ ತುಂಬಾ ಒಳ್ಳೆಯದು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_547.txt b/zeenewskannada/data1_url8_1_to_1110_547.txt new file mode 100644 index 0000000000000000000000000000000000000000..bff9bf28c059d7e772e14b9ee8444315164f7880 --- /dev/null +++ b/zeenewskannada/data1_url8_1_to_1110_547.txt @@ -0,0 +1 @@ +ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳು ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಅವರು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸಿದರೆ ಅದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಒಣದ್ರಾಕ್ಷಿಗಳನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿಯೇ ಅನೇಕ ಆರೋಗ್ಯ ತಜ್ಞರು ಇದನ್ನು ದೈನಂದಿನ ಆಹಾರದಲ್ಲಿ ತಿನ್ನಲು ಶಿಫಾರಸು ಮಾಡುತ್ತಾರೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು, ಬೀಟಾ ಕ್ಯಾರೋಟಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಈ ಸಿಹಿ ಪದಾರ್ಥವನ್ನು ತಿನ್ನುವ ಮೂಲಕ ನಾವು ಗರಿಷ್ಠ ಪ್ರಯೋಜನಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಯೋಣ. ಇದನ್ನೂ ಓದಿ : ಒಣದ್ರಾಕ್ಷಿಯನ್ನು ಈ ರೀತಿ ಸೇವಿಸಿ ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಅವರು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸಿದರೆ ಅದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ. ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳು 1. ತೂಕ ನಿಯಂತ್ರಣ ತೂಕವನ್ನು ಕಳೆದುಕೊಳ್ಳಲು, ನೀವು ನೆನೆಸಿದ ಒಣದ್ರಾಕ್ಷಿಗಳನ್ನು ತಿನ್ನಬಹುದು, ತೂಕವನ್ನು ನಿಯಂತ್ರಿಸಲು ಸಹಾಯ ಮಾಡುವ ಈ ಒಣ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಜೊತೆಗೆ, ಸಿಹಿಯಾಗಿದ್ದರೂ, ಇದು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ದೇಹದ ಕೊಬ್ಬನ್ನು ಹೆಚ್ಚಿಸುವುದಿಲ್ಲ. ಮತ್ತು ಇದನ್ನು ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು. ಇದನ್ನೂ ಓದಿ : 2. ಜೀರ್ಣಕ್ರಿಯೆ ಸುಧಾರಿಸುತ್ತದೆ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ನೀವು ಬಯಸಿದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಹ ನೀವು ಆರೋಗ್ಯಕರವಾಗಿರಿಸಿಕೊಳ್ಳಬೇಕು, ಇದಕ್ಕಾಗಿ ನೀವು ಪ್ರತಿದಿನ ಬೆಳಿಗ್ಗೆ ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸಬಹುದು. ಇದರಲ್ಲಿರುವ ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಗ್ಯಾಸ್ ಸಮಸ್ಯೆ ಇರುವುದಿಲ್ಲ. 3. ಕಣ್ಣುಗಳಿಗೆ ಪ್ರಯೋಜನಕಾರಿ ವಿಟಮಿನ್ ಎ, ಬೀಟಾ ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಒಣದ್ರಾಕ್ಷಿಗಳಲ್ಲಿ ಕಂಡುಬರುತ್ತವೆ, ಇದು ದುರ್ಬಲ ದೃಷ್ಟಿ ಹೊಂದಿರುವ ಅಥವಾ ಕಣ್ಣಿನ ಪೊರೆಯಿಂದ ಬಳಲುತ್ತಿರುವವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಒಣದ್ರಾಕ್ಷಿ ಸೇವನೆಯಿಂದ ಕಡಿಮೆ ದೃಷ್ಟಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_548.txt b/zeenewskannada/data1_url8_1_to_1110_548.txt new file mode 100644 index 0000000000000000000000000000000000000000..c2e8a07df55d40f2f749beef91e3f3a7ae6d2e90 --- /dev/null +++ b/zeenewskannada/data1_url8_1_to_1110_548.txt @@ -0,0 +1 @@ +ಯೂರಿಕ್ ಆಸಿಡ್ ಹರಳುಗಳನ್ನು ಪುಡಿ ಮಾಡಿ ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ ಈ ತರಕಾರಿ ! ಒಂದು ವಾರ ಬಳಸಿ ನೋಡಿ ! : ಕೆಲವು ತರಕಾರಿಗಳು ಯೂರಿಕ್ ಆಸಿಡ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. :ಯೂರಿಕ್ ಆಮ್ಲದ ಕಾರಣದಿಂದಾಗಿ,ಕಾಲ್ಬೆರಳುಗಳು ಮತ್ತು ಕೈ ಬೆರಳುಗಳಲ್ಲಿ ನೋವು ಕಂಡುಬರುತ್ತದೆ.ಇದು ಆಹಾರದಿಂದ ಪಡೆದ ಪ್ಯೂರಿನ್‌ಗಳಿಂದ ದೇಹದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ರಾಸಾಯನಿಕವಾಗಿದೆ. ದೈನಂದಿನ ಆಹಾರದಲ್ಲಿ ಬಳಸುವ ಅನೇಕ ವಸ್ತುಗಳು ಪ್ಯೂರಿನ್ ಅನ್ನು ಹೊಂದಿರುತ್ತವೆ.ಹಾಗಾಗಿ ದೇಹದಲ್ಲಿ ಪ್ಯೂರಿನ್ ಹೆಚ್ಚಾಗುತ್ತದೆ. ಇದನ್ನು ಕಿಡ್ನಿ ಫಿಲ್ಟರ್ ಮಾಡಲು ಸಾಧ್ಯವಾಗದೆ ಇದ್ದಾಗ ಇದು ಹರಳಿನ ರೂಪ ಪಡೆದು ಕೀಲುಗಳ ಸುತ್ತ ಸೇರಿಕೊಳ್ಳುತ್ತದೆ. ಕೆಲವು ತರಕಾರಿಗಳು ದೇಹದಲ್ಲಿ ಸೇರಿಕೊಂಡಿರುವಅನ್ನು ಕರಗಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಇದು ದೇಹದಿಂದ ಯೂರಿಕ್ ಆಮ್ಲವನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಇದನ್ನೂ ಓದಿ : ಯೂರಿಕ್ ಆಸಿಡ್ ಗೆ ಪರಿಹಾ ಈ ತರಕಾರಿಗಳು :ಕ್ಯಾರೆಟ್ :ವಿಟಮಿನ್ ಮತ್ತು ಡಯೆಟರಿ ಫೈಬರ್ ಭರಿತ ಕ್ಯಾರೆಟ್ ಅನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಕ್ಯಾರೆಟ್ ತಿನ್ನುವುದರಿಂದ ಯೂರಿಕ್ ಆಮ್ಲವನ್ನು ಉತ್ಪಾದಿಸುವ ಕಿಣ್ವಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಲಸು :ಈ ಪೌಷ್ಟಿಕ ತರಕಾರಿದುರ್ಬಲಗೊಳಿಸುತ್ತದೆ. ಈ ಮೂಲಕ ಕೀಲುಗಳ ಸುತ್ತ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಸುಲಭವಾಗಿ ದೇಹದಿಂದ ಹೊರ ಬೀಳುತ್ತದೆ. ಸೋರೆಕಾಯಿ :ವಿಟಮಿನ್‌ಗಳ ಜೊತೆಗೆ ಡಯೆಟರಿ ಫೈಬರ್ ಕೂಡಾ ಸೋರೆಕಾಯಿ, ಮತ್ತು ಹಿರೇಕಾಯಿಗಳಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಸೌತೆಕಾಯಿ :ಈ ರಸಭರಿತ ತರಕಾರಿಯನ್ನು ತಿನ್ನುವುದರಿಂದ ಕೂಡಾ ಯೂರಿಕ್ ಆಸಿದ ಅನ್ನು ಕಡಿಮೆ ಮಾಡಬಹುದು.ಈ ತರಕಾರಿ ಸಂಧಿವಾತದ ನೋವಿನಿಂದಲೂ ಪರಿಹಾರ ನೀಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_549.txt b/zeenewskannada/data1_url8_1_to_1110_549.txt new file mode 100644 index 0000000000000000000000000000000000000000..6a17dcd46c6f314df9a05ee8c5d66dbe8569dd6a --- /dev/null +++ b/zeenewskannada/data1_url8_1_to_1110_549.txt @@ -0,0 +1 @@ +ಪ್ಯಾರಿಸ್ ಒಲಿಂಪಿಕ್ಸ್ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ :ಸರಳ ಉಡುಗೆಯಲ್ಲಿ ನೀತಾ ಮಿಂಚಿದ್ದು ಹೀಗೆ 2024 :ನೀತಾ ಅಂಬಾನಿ ಒಲಿಂಪಿಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋವನ್ನು ಅಂಬಾನಿ ಅಪ್ಡೇಟ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. 2024 :ಪ್ಯಾರಿಸ್‌ನ ಲೂಯಿ ವಿಟಾನ್ ಫೌಂಡೇಶನ್‌ನಲ್ಲಿ 142 ನೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೆಶನ್ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭಾಗವಹಿಸಿದ್ದರು.ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನೀತಾ ಅಂಬಾನಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ನೀತಾ ಅಂಬಾನಿಗೆ ಸ್ವಾಗತ :ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭಾಗಿಯಾಗಿರುವ ಫೋಟೋ ಹಂಚಿಕೊಳ್ಳಲಾಗಿದೆ. ಇಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ನೀತಾ ಅಂಬಾನಿ ಅವರ ಕೈಗೆ ಕಿಸ್ ಮಾಡುವ ಮೂಲಕ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ : ನೀತಾ ಅಂಬಾನಿ ಕಂಗೊಳಿಸಿದ್ದು ಹೀಗೆ :ಈ ಸಂದರ್ಭದಲ್ಲಿ ನೀತಾ ಸಂಕೀರ್ಣವಾದ ಕಸೂತಿಯಲ್ಲಿ ಅಲಂಕರಿಸಲ್ಪಟ್ಟ ಕೆಂಪು ಸೂಟ್‌ ಧರಿಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.ನೀತಾ ಅಂಬಾನಿ ಧರಿಸಿದ್ದಸೈಡ್ ಸ್ಲಿಟ್‌ಗಳನ್ನು ಹೊಂದಿದ್ದು, ಉದ್ದದ ತೋಳುಗಳನ್ನು ಒಳಗೊಂಡಿತ್ತು. ಇದರಲ್ಲಿ ಚಿನ್ನದ ಕಸುಉತಿ ಕೂಡಾ ಇತ್ತು ಎನ್ನುವುದು ಗಮನಾರ್ಹ. ಇನ್ನು ನೀತಾ ಚಿನ್ನದ ಕಡಾ ಧರಿಸಿದ್ದರು. ಬಹಳ ಸರಳವಾದ ಉಡುಪಿನಲ್ಲಿಯೂ ನೀತಾ ಮಿರ ಮಿರ ಮಿಂಚುತ್ತಿದ್ದರು. 2024 ರ ಪ್ಯಾರಿಸ್ ಒಲಿಂಪಿಕ್ಸ್ :2024 ರ ಬೇಸಿಗೆ ಒಲಿಂಪಿಕ್ಸ್ ಚತುರ್ವಾರ್ಷಿಕ ಈವೆಂಟ್‌ನ 33 ನೇ ಆವೃತ್ತಿಯಾಗಿದೆ. ಇದು ಜುಲೈ 26 ರಿಂದ ಆಗಸ್ಟ್ 11 ರವರೆಗೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿದೆ. 200 ಕ್ಕೂ ಹೆಚ್ಚು ದೇಶಗಳು ತಮ್ಮ ಕ್ರೀಡಾಪಟುಗಳು 32 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_55.txt b/zeenewskannada/data1_url8_1_to_1110_55.txt new file mode 100644 index 0000000000000000000000000000000000000000..d2fa6cb07c00574077b84a2c6afcb3dcaad4f30c --- /dev/null +++ b/zeenewskannada/data1_url8_1_to_1110_55.txt @@ -0,0 +1 @@ +ರೈಲು ಪ್ರಯಾಣಿಕರೇ ಸ್ವಲ್ಪ ಬುದ್ದಿ ಖರ್ಚು ಮಾಡಿ !3 ಗಿಂತಲೂ ಕಡಿಮೆ ಬೆಲೆಗೆ ಬುಕ್ ಮಾಡಿ ಟಿಕೆಟ್! ಅದು ಕೂಡಾ ಎಲ್ಲಾ ಸೌಲಭ್ಯಗಳೊಂದಿಗೆ ರೈಲು ಪ್ರಯಾಣದಲ್ಲಿ ಎಸಿ ಟಿಕೆಟ್ ಅಂದ ತಕ್ಷಣ ಅತ್ಯಂತ ದುಬಾರಿ ಪ್ರಯಾಣ ಎನ್ನುವ ಭಾವನೆ ಬರುತ್ತದೆ. ಆದರೆ ಅದು ತಪ್ಪು. ಕಡಿಮೆ ಬೆಲೆಗೆ ಎಸಿಯಲ್ಲಿ ಪ್ರಯಾಣ ಬೆಳೆಸಬಹುದು. (3E) :ದೂರ ಪ್ರಯಾಣಕ್ಕೆ ಹೆಚ್ಚಿನವರು ನೆಚ್ಚಿಕೊಳ್ಳುವುದು ರೈಲು ಪ್ರಯಾಣವನ್ನು. ರೈಲಿನಲ್ಲಿ ಪ್ರಯಾಣ ಬೆಳೆಸಿದರೆ ಅಷ್ಟೊಂದು ಸುಸ್ತು ಅನ್ನಿಸುವುದಿಲ್ಲ.ಅದರಲ್ಲಿಯೂ ಹಿರಿಯರು, ಮಕ್ಕಳು ಜೊತೆಯಲ್ಲಿ ಇದ್ದರೆ ಅವರಿಗೆ ರೈಲಿನಲ್ಲಿ ಪ್ರಯಾಣ ಮಾಡುವುದೇ ಸುಖಕರ.ರೈಲು ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಸ್ಲೀಪರ್ ಕೋಚ್ ಗಳನ್ನೇ ಬುಕ್ ಮಾಡುತ್ತಾರೆ. ಆದರೆ ಎಲ್ಲಾ ಸಂದರ್ಭದಲ್ಲಿ ಸಾಮಾನ್ಯ ಸ್ಲೀಪರ್ ನಲ್ಲಿ ಪ್ರಯಾಣ ಸರಿ ಬರುವುದಿಲ್ಲ.ಆಗ ಟಿಕೆಟ್ ಬುಕ್ ಮಾಡುವ ಯೋಚನೆ ಬರುತ್ತದೆ.ಆದರೆ ಅಂದ ತಕ್ಷಣ ಅದರ ಟಿಕೆಟ್ ದರ ಹೆಚ್ಚು.ಹಾಗಾಗಿ ಎಸಿ ಟಿಕೆಟ್ ಬುಕ್ ಮಾಡಲು ಹಿಂದೆ ಮುಂದೆ ಯೋಚಿಸುತ್ತೇವೆ. ಆದರೆ ಈಗ ಕಡಿಮೆ ಬೆಲೆಯಲ್ಲಿ ಕೂಡಾಹಾಯಾಗಿ ಮಲಗಿಕೊಂಡು ಪ್ರಯಾಣ ಬೆಳೆಸಬಹುದು.ಅದು ಕೂಡಾ ಥರ್ಡ್ ಎಸಿಗಿಂತ ಕಡಿಮೆ ದರದಲ್ಲಿ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಇದನ್ನೂ ಓದಿ : ರೈಲಿನಲ್ಲಿರುವ ಎಲ್ಲಾ ಕೋಚ್‌ಗಳು ಒಂದೇ ರೀತಿ ಇರುವುದಿಲ್ಲ.ಸಾಮಾನ್ಯವಾಗಿ ರೈಲು , 1A, 2A, 3A, 25 ಮತ್ತು ವರ್ಗದ ಕೋಚ್‌ಗಳನ್ನು ಹೊಂದಿರುತ್ತದೆ. ಆದರೆ ಕೆಲವು ರೈಲುಗಳಲ್ಲಿ ಕ್ಲಾಸ್ ಬೋಗಿಗಳು ಕೂಡಾ ಇರುತ್ತವೆ.ಈ ಕೋಚ್ ಅನ್ನು ಎಂ ಕೋಡ್ ಎಂದು ಕರೆಯಲಾಗುತ್ತದೆ.ಈ ವರ್ಗದ ಟಿಕೆಟ್ ದರ ಥರ್ಡ್ ಎಸಿಗಿಂತ ಕಡಿಮೆಯಿದ್ದರೂ ಥರ್ಡ್ ಎಸಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಇಲ್ಲಿ ಸಿಗುತ್ತವೆ.ಥರ್ಡ್ ಎಸಿಯ ಎಕಾನಮಿ ಕ್ಲಾಸ್ ಅನ್ನು ರೈಲ್ವೇ 2021 ರಲ್ಲಿ ಪ್ರಾರಂಭಿಸಿತು. 3E ಬೆಲೆ ಎಷ್ಟು? :ಈ ಕೋಚ್ ಅನ್ನು ಇನ್ನೂ ಎಲ್ಲಾ ರೈಲುಗಳಲ್ಲಿ ಅಳವಡಿಸಲಾಗಿಲ್ಲ.ಆದರೆ ನೀವುಮಾಡುವಾಗ ನೀವು ಪ್ರಯಾಣ ಬೆಳೆಸುವ ರೈಲಿನಲ್ಲಿ ಈ ಬೋಗಿ ಇದೆಯೇ ಎಂದು ಚೆಕ್ ಮಾಡಿ ಟಿಕೆಟ್ ಬುಕ್ ಮಾಡಿದರೆ ಕಡಿಮೆ ಬೆಲೆಯಲ್ಲಿ ಎಸಿಯಲ್ಲಿ ಪ್ರಯಾಣ ಬೆಳೆಸುವುದು ಸಾಧ್ಯವಾಗುತ್ತದೆ. ಇದನ್ನೂ ಓದಿ : 3E ಮತ್ತು 3AC ನಡುವಿನ ವ್ಯತ್ಯಾಸವೇನು? :ಥರ್ಡ್ ಎಸಿ ಎಕಾನಮಿ ಕೋಚ್‌ನ ಬರ್ತ್ ಅಗಲ ಸ್ವಲ್ಪ ಕಡಿಮೆಯಾಗಿದೆ.ಏಕೆಂದರೆ 3AC ಕೋಚ್‌ನಲ್ಲಿನ ಬರ್ತ್‌ಗಳ ಸಂಖ್ಯೆ 72 ಆದರೆ 3AC ಎಕಾನಮಿ ಬರ್ತ್‌ಗಳ ಸಂಖ್ಯೆ 80 ಕ್ಕಿಂತ ಹೆಚ್ಚು. ಥರ್ಡ್ ಎಸಿ ಎಕಾನಮಿ ಕೋಚ್‌ನಲ್ಲಿ,ಪ್ರಯಾಣಿಕರು ಥರ್ಡ್ ಎಸಿಯಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ.ಬೆಡ್‌ಶೀಟ್ ಮತ್ತು ಹೊದಿಕೆಯ ಹೊರತಾಗಿ,ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.ಥರ್ಡ್ ಎಸಿ ಎಕಾನಮಿ ಕೋಚ್‌ನಲ್ಲಿ ಬಾಟಲ್ ಸ್ಟ್ಯಾಂಡ್, ರೀಡಿಂಗ್ ಲೈಟ್ ಮತ್ತು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆಯೂ ಲಭ್ಯವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_550.txt b/zeenewskannada/data1_url8_1_to_1110_550.txt new file mode 100644 index 0000000000000000000000000000000000000000..e73978ad0212196a3f9cb4e2c41b027eff226cd8 --- /dev/null +++ b/zeenewskannada/data1_url8_1_to_1110_550.txt @@ -0,0 +1 @@ +ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ಹಾವು ಸೇರಿದಂತೆ ಯಾವುದೇ ಹುಳುಹುಪ್ಪಡಿ ಅತ್ತಕಡೆ ಸುಳಿಯುವುದಿಲ್ಲ! : ಮಳೆಗಾಲದಲ್ಲಿ ಹಾವುಗಳು ಮನೆಗಳಿಗೆ ಬರುತ್ತವೆ. ಕಾರಣ ಮಳೆ ನೀರು ಇವುಗಳ ಆವಾಸಸ್ಥಾನವಾಗಿವೆ.. ಹಾಗಾದ್ರೆ.. ಹಾವು ಬರದಂತೆ ತಡೆಯಲು ಬೆಳೆಸಬೇಕಾದ ಗಿಡಗಳಾವವು ಎನ್ನುವುದನ್ನು ಇದೀಗ ತಿಳಿಯೋಣ. : ಕೆಲವು ರೀತಿಯ ಸಸ್ಯಗಳ ವಾಸನೆಯನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾಗಾಗಿ ಮನೆಗಳ ಬಳಿ ಆ ಗಿಡಗಳನ್ನು ಬೆಳೆಸಿದರೆ ಹಾವುಗಳು ಅವುಗಳ ಬಳಿ ಸುಳಿಯುವುದಿಲ್ಲ.. ಇದರಿಂದ ಹಾವುಗಳು ಮನೆಗೆ ನುಸುಳುವ ಸಂಭವನೀಯತೆ ಬಹುತೇಕ ಕಡಿಮೆಯಾಗುತ್ತದೆ.. ಮಾರಿಗೋಲ್ಡ್ಸ್: ನಾವು ಮಾರಿಗೋಲ್ಡ್ ಗಿಡಗಳನ್ನು ಬೆಳೆಸುವುದರಿಂದ ಸುಂದರವಾದ ಗಾರ್ಡನ್‌ ಜೊತೆಗೆ ಹಾವುಗಳಿಂದ ರಕ್ಷಣೆಯೂ ಸಿಗುತ್ತದೆ.. ಈ ಹೂವುಗಳ ವಾಸನೆ ಹಾವುಗಳಿಗೆ ವಿಷದಂತೆ ಭಾಸವಾಗುತ್ತದೆ.. ಆದ್ದರಿಂದ ಹಾವುಗಳು ಅವುಗಳ ಹತ್ತಿರ ಬರುವುದಿಲ್ಲ. ಹಾಗಾಗಿ ಮನೆ ಗೇಟ್‌ಗಳ ಸುತ್ತ ಈ ಗಿಡಗಳನ್ನು ಬೆಳೆಸುವುದು ಒಳ್ಳೆಯದು. ಇದನ್ನೂ ಓದಿ- ಸ್ನೇಕ್ ಪ್ಲಾಂಟ್:ಸ್ನೇಕ್ ಪ್ಲಾಂಟ್ ಅನ್ನು ಮನೆಯೊಳಗೆ ಕೂಡ ಬೆಳೆಸಬಹುದು. ಇದಕ್ಕೆ ಹೆಚ್ಚು ಸೂರ್ಯನ ಬೆಳಕು ಬೇಕಾಗಿಲ್ಲ. ಇವು ಮನೆಗಳಲ್ಲಿ ಬಹಳ ಸುಂದರವಾಗಿ ಕಾಣುತ್ತವೆ. ಇದಲ್ಲದೆ, ಈ ಸಸ್ಯಗಳು ಬೆಳೆಯಲು ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಈ ಗಿಡಗಳು ಮನೆಯಲ್ಲಿದ್ದರೆ ಹಾವುಗಳು ಮನೆ ಸುತ್ತ ಹಾಯುವುದು ಕಡಿಮೆಯಾಗುತ್ತದೆ. ಲೆಮನ್‌ಗ್ರಾಸ್:ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಲೆಮನ್ ಗ್ರಾಸ್ನ ಬಳಕೆ ಹೆಚ್ಚಾಗಿದೆ. ಈ ಔಷಧೀಯ ಸಸ್ಯವನ್ನು ಅಡುಗೆಯಲ್ಲಿ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಸಸ್ಯವು ಉತ್ತಮ ಪರಿಮಳವನ್ನು ಹೊರಸೂಸುತ್ತದೆ. ಈ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿದರೆ, ಮನೆಯ ಸುತ್ತಮುತ್ತ, ಕಿಟಕಿಗಳ ಬಳಿ ಇಟ್ಟರೆ ಹಾವು ಬರುವುದಿಲ್ಲ. ಸರ್ಪಗಂಧ:ಈ ಸಸ್ಯವನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಇದನ್ನು ಮನೆಯ ಸುತ್ತ ಮುತ್ತ ನೆಟ್ಟರೆ ಹಾವುಗಳು ಸೇರಿದಂತೆ ಯಾವುದೇ ಹುಳು ಹುಪ್ಪಡಿ ಮನೆಯತ್ತ ಸುಳಿಯುವುದಿಲ್ಲ.. ಇದನ್ನೂ ಓದಿ- ಈರುಳ್ಳಿ ಮತ್ತು ಬೆಳ್ಳುಳ್ಳಿ:ಈರುಳ್ಳಿ ಮತ್ತು ಬೆಳ್ಳುಳ್ಳಿಯ ಕಟುವಾದ ವಾಸನೆಯನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾವುಗಳು ಈ ವಾಸನೆಯನ್ನು ಒಂದು ಕ್ಷಣವೂ ಸಹಿಸುವುದಿಲ್ಲ. ಹೀಗಾಗಿ ಮನೆಯ ಸುತ್ತ ಈರುಳ್ಳಿ, ಬೆಳ್ಳುಳ್ಳಿ ಗಿಡಗಳನ್ನು ನೆಟ್ಟರೆ ಹಾವು ಬರುವುದಿಲ್ಲ.. ಲ್ಯಾವೆಂಡರ್:ಲ್ಯಾವೆಂಡರ್ ನೋಡಲು ತುಂಬಾ ಸುಂದರವಾಗಿರುತ್ತದೆ. ಅವುಗಳಿಂದ ಬರುವ ಸುಗಂಧವೂ ಹಾಗೇ ಅಮಲೇರಿಸುತ್ತದೆ. ಆದರೆ ಹಾವುಗಳು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯ ಸಮೀಪ ಈ ಗಿಡಗಳನ್ನು ಬೆಳೆಸಿದರೆ ಹಾವುಗಳ ಭಯ ಇರುವುದಿಲ್ಲ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_551.txt b/zeenewskannada/data1_url8_1_to_1110_551.txt new file mode 100644 index 0000000000000000000000000000000000000000..c6bb5494ee3078e0182515009fae5ff73d0aa99c --- /dev/null +++ b/zeenewskannada/data1_url8_1_to_1110_551.txt @@ -0,0 +1 @@ +ಮನಿ ಪ್ಲಾಂಟ್ ಅಲ್ಲ ಶ್ರಾವಣ ಶನಿವಾರ ಈ ಗಿಡವನ್ನು ನೆಟ್ಟು ನೋಡಿ ! ಅದೃಷ್ಟ ಲಕ್ಷ್ಮೀ ಮನೆಗೆ ಕಾಲಿಡುವುದು ಗ್ಯಾರಂಟಿ ! : ಮನೆಯ ಸಮೃದ್ದಿ ಹೆಚ್ಚಾಗಬೇಕಾದರೆ ಶ್ರಾವಣ ಶನಿವಾರ ಮನೆಯಲ್ಲಿ ಶಮಿ ಗಿಡವನ್ನು ನೆಡಬೇಕು. ಈ ಮೂಲಕ ಲಕ್ಷ್ಮಿಯ ಬರುವಿಕೆಗೆ ನಾವೇ ದಾರಿ ಮಾಡಿಕೊಡಬೇಕು. :ಮನೆ ಅಥವಾ ಮನೆ ಮುಂದೆ ಗಿಡ ಮರಗಳು ಇದ್ದರೆ ತಾಜಾತನ ಮತ್ತು ಧನಾತ್ಮಕತೆಯ ಭಾವ ಇರುವುದು.ಇದಲ್ಲದೆ, ಕೆಲವು ಸಸ್ಯಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ವಾಸ್ತು ಶಾಸ್ತ್ರದಲ್ಲಿ,ಕೆಲವು ಸಸ್ಯಗಳನ್ನು ಮನೆಗೆ ತುಂಬಾ ಮಂಗಳಕರ ಮತ್ತು ಸಮೃದ್ಧವೆಂದು ಪರಿಗಣಿಸಲಾಗುತ್ತದೆ.ಈ ಗಿಡಗಳನ್ನು ಮನೆಗೆ ತಂದರೆ ಹಣದ ಕೊರತೆ ಇರುವುದಿಲ್ಲ.ಬದಲಿಗೆ ಸಂಪತ್ತು ಹೆಚ್ಚುತ್ತಲೇ ಇರುತ್ತದೆ.ಇದಲ್ಲದೆ, ಈ ಸಸ್ಯಗಳನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಯಾಗುತ್ತದೆ. ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.ಅಲ್ಲದೆ,ಇದು ಜಾತಕದಲ್ಲಿನ ಅನೇಕ ಗ್ರಹಗಳು ದೋಷಗಳನ್ನು ತೆಗೆದುಹಾಕುತ್ತವೆ.ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಅಪಾರ ಪ್ರಮಾಣದ ಆರ್ಥಿಕ ಲಾಭವಾಗುವುದು. ಅದೃಷ್ಟವನ್ನೇ ಬದಲಿಸುತ್ತದೆ ಈ ಸಸ್ಯ :ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಮನಿ ಪ್ಲಾಂಟ್ ಹೊರತುಪಡಿಸಿ ಯಾವ ಸಸ್ಯಗಳನ್ನು ನೆಟ್ಟರೆ ಹಣವನ್ನು ಆಕರ್ಷಿಸುತ್ತದೆ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ವಾಸ್ತುವಿನಲ್ಲಿ ಹೇಳಲಾಗಿರುವ ಬಹಳ ಮುಖ್ಯವಾದ ಸಸ್ಯವೇ ಶಮಿ. ಮನೆಯಲ್ಲಿ ಶಮಿ ಗಿಡ ಅಥವಾ ಶಮಿ ವೃಕ್ಷವಿದ್ದರೆ ಶನಿದೇವನ ಆಶೀರ್ವಾದವು ಕುಟುಂಬದ ಮೇಲೆ ಸದಾ ಇರುತ್ತದೆ.ಅಲ್ಲದೆ,ಇದು ಶನಿ ಸಾಡೇಸಾತಿ ಅಂದರೆ ಏಳೂವರೆ ವರ್ಷದ ಶನಿದೆಸೆ ಅಥವಾ ಧೈಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆಯಿದ್ದವರಿಗೆ ವಿಶೇಷ ಪ್ರಯೋಜನ ನೀಡುತ್ತದೆ.ಈ ಗಿಡವನ್ನು ಮನೆಯಲ್ಲಿರಿಸಿ ಪ್ರತಿದಿನ ಪೂಜಿಸಬೇಕು. ಇದು ಶನಿಯ ದುಷ್ಪರಿಣಾಮಗಳಿಂದ ಪರಿಹಾರವನ್ನು ನೀಡುತ್ತದೆ. ಇದನ್ನೂ ಓದಿ : ವಿಶೇಷ ಕೃಪೆ ತೋರುತ್ತಾಳೆ ಧನ -ಧಾನ್ಯ ಲಕ್ಷ್ಮೀ :ಮನೆಯಲ್ಲಿ ಶಮಿ ಗಿಡ ನೆಟ್ಟರೆಪ್ರಸನ್ನಳಾಗುತ್ತಾಳೆ.ಮನೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಮನೆ ಮಂದಿಯ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಲೇ ಇರುತ್ತದೆ. ಶ್ರಾವಣ ಮಾಸದಲ್ಲಿ ಶಮಿ ಗಿಡವನ್ನು ನೆಡಬೇಕು. ಇನ್ನು ಶ್ರಾವಣ ಶನಿವಾರ ಈ ಗಿಡವನ್ನು ಮನೆಯಲ್ಲಿ ನೆಡಬೇಕು. ಹಾಗೆಯೇ ಪ್ರತಿದಿನ ಬೆಳಗ್ಗೆ ಶಮಿ ಗಿಡಕ್ಕೆ ನೀರು ಅರ್ಪಿಸಿ ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಬೇಕು. ಮನೆಯಲ್ಲಿ ಶಮಿ ಗಿಡ ಇಡಲು ಸೂಕ್ತ ಸ್ಥಳ :ಶಮಿ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಟ್ಟರೆ ಅದು ಅತ್ಯಂತ ಶ್ರೇಯಸ್ಕರ. ಮನೆಯಿಂದ ಹೊರಗೆ ಬಂದಾಗ, ನಿಮ್ಮ ಬಲಭಾಗದಲ್ಲಿ ಈ ಸಸ್ಯ ಇರಬೇಕು. ಇದಲ್ಲದೇ ಮನೆಯ ಛಾವಣಿಯ ಮೇಲೂ ಶಮಿ ಗಿಡ ನೆಡಬಹುದು.ಅಲ್ಲದೆ, ಶಮಿ ಗಿಡವನ್ನು ಮನೆಯ ದಕ್ಷಿಣ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬಹುದು. ಇದನ್ನೂ ಓದಿ : (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_552.txt b/zeenewskannada/data1_url8_1_to_1110_552.txt new file mode 100644 index 0000000000000000000000000000000000000000..6a591a75d9e4bfc954a33725024cd0f5af283b84 --- /dev/null +++ b/zeenewskannada/data1_url8_1_to_1110_552.txt @@ -0,0 +1 @@ +ಅನಗತ್ಯ ಮುಖದ ಕೂದಲನ್ನು ತೆಗೆದುಹಾಕಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ..! ಅಂತಹ ಪರಿಸ್ಥಿತಿಯಲ್ಲಿ, ಸಾಧ್ಯವಾದಷ್ಟು ಬೇಗ ಅದನ್ನು ತೊಡೆದುಹಾಕಲು, ಜನರು ಥ್ರೆಡಿಂಗ್, ವ್ಯಾಕ್ಸಿಂಗ್ ಅಥವಾ ಲೇಸರ್ ಚಿಕಿತ್ಸೆಯಂತಹ ಹಲವಾರು ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಈ ವಿಧಾನಗಳು ದುಬಾರಿಯಾಗಬಹುದು ಮತ್ತು ಕೆಲವು ಜನರಿಗೆ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಮುಖದ ಕೂದಲು ಮಹಿಳೆಯರಿಗೆ ದೊಡ್ಡ ಚಿಂತೆಯಾಗಿದೆ. ಏಕೆಂದರೆ ಇದರಿಂದ ಮುಖ ನಯವಾಗಿ ಕಾಣುವುದಿಲ್ಲ. ಅಲ್ಲದೇ ಮೇಕಪ್ ಹಾಕಿಕೊಂಡಾಗ ಮುಖದ ಕೂದಲಿನ ವಿನ್ಯಾಸ ಬೇರೆಯಾಗಿ ಕಾಣಿಸಿ ಸೌಂದರ್ಯ ಕೆಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಧ್ಯವಾದಷ್ಟು ಬೇಗ ಅದನ್ನು ತೊಡೆದುಹಾಕಲು, ಜನರು ಥ್ರೆಡಿಂಗ್, ವ್ಯಾಕ್ಸಿಂಗ್ ಅಥವಾ ಲೇಸರ್ ಚಿಕಿತ್ಸೆಯಂತಹ ಹಲವಾರು ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಈ ವಿಧಾನಗಳು ದುಬಾರಿಯಾಗಬಹುದು ಮತ್ತು ಕೆಲವು ಜನರಿಗೆ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಅಂತಹ ಕೆಲವು ಮನೆಮದ್ದುಗಳನ್ನು ಹೇಳಲಿದ್ದೇವೆ, ಅದರ ಸಹಾಯದಿಂದ ನೀವು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಅನಗತ್ಯ ಮುಖದ ಕೂದಲನ್ನು ತೆಗೆದುಹಾಕಬಹುದು. 2 ಚಮಚ ಬೇಳೆ ಹಿಟ್ಟು, 1 ಚಮಚ ಓಟ್ಸ್ (ನೆಲ), 1 ಚಮಚ ಮೊಸರು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ಇದರ ನಂತರ , ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹಿಟ್ಟು ಕೂದಲನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ ಸಕ್ಕರೆ ಮತ್ತು ನಿಂಬೆ ಪೇಸ್ಟ್ 2 ಚಮಚ ಸಕ್ಕರೆ, 1 ಚಮಚ ನಿಂಬೆ ರಸವನ್ನು ಮೊದಲು ಸ್ವಲ್ಪ ರುಬ್ಬಿಕೊಳ್ಳಿ. ಈಗ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಮತ್ತು ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ಇದರ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಸಕ್ಕರೆ ಕೂದಲು ತೆಗೆಯಲು ಸಹಾಯ ಮಾಡುತ್ತದೆ, ಆದರೆ ನಿಂಬೆ ನೈಸರ್ಗಿಕವಾಗಿ ಚರ್ಮವನ್ನು ಹೊಳಪುಗೊಳಿಸುತ್ತದೆ. ಇದನ್ನೂ ಓದಿ: ಪಪ್ಪಾಯಿ ಮತ್ತು ಅರಿಶಿನ ಪೇಸ್ಟ್:1 ಮಾಗಿದ ಪಪ್ಪಾಯಿ (ಹಿಸುಕಿದ), 1 ಚಿಟಿಕೆ ಅರಿಶಿನ ಪುಡಿಯನ್ನು ತೆಗೆದುಕೊಂಡು, ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಡಿ. ಇದರ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪಪ್ಪಾಯಿಯಲ್ಲಿರುವ ಕಿಣ್ವಗಳು ಕೂದಲನ್ನು ದುರ್ಬಲಗೊಳಿಸಲು ಸಹಾಯ ಮಾಡುತ್ತದೆ, ಆದರೆ ಅರಿಶಿನವು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಮೊಟ್ಟೆಯ ಬಿಳಿಭಾಗ 1 ಮೊಟ್ಟೆಯ ಬಿಳಿಭಾಗ, 1 ಚಮಚ ಜೋಳದ ಗಂಜಿ, 1/2 ಚಮಚ ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಡಿ. ಅದು ಸಂಪೂರ್ಣವಾಗಿ ಒಣಗಿದ ನಂತರ, ಅದನ್ನು ಸಿಪ್ಪೆ ಮಾಡಿ ಮತ್ತು ನಿಧಾನವಾಗಿ ತೆಗೆದುಹಾಕಿ. ಮೊಟ್ಟೆಯ ಬಿಳಿಭಾಗವು ಅಂಟಿಕೊಂಡಿರುವ ಮುಖದ ಕೂದಲನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಕಾರ್ನ್ಸ್ಟಾರ್ಚ್ ಈ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. 2 ಚಮಚ ಉದ್ದಿನಬೇಳೆ (ನೆಲ), 1 ಚಿಟಿಕೆ ಅರಿಶಿನ ಪುಡಿ, 1 ಚಮಚ ಮೊಸರು ತೆಗೆದುಕೊಂಡು, ಈ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ಇದರ ನಂತರ, ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮಸೂರವು ಕೂದಲನ್ನು ದುರ್ಬಲಗೊಳಿಸುತ್ತದೆ, ಇದರಿಂದಾಗಿ ಅವು ಬೇರುಗಳಿಂದ ಬೀಳುತ್ತವೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_553.txt b/zeenewskannada/data1_url8_1_to_1110_553.txt new file mode 100644 index 0000000000000000000000000000000000000000..98038a7315b4798c1b93310473414498eef10a00 --- /dev/null +++ b/zeenewskannada/data1_url8_1_to_1110_553.txt @@ -0,0 +1 @@ +: ಬೆಳ್ಳುಳ್ಳಿಯಿಂದ ತೂಕ ಇಳಿಕೆ ಸುಲಭ.. ಹೇಗೆ ಗೊತ್ತಾ? : ಪ್ರತಿ ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಇರುತ್ತದೆ. ಬೆಳ್ಳುಳ್ಳಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.. ಆದರೆ ಇದು ತೂಕ ಇಳಿಕೆಗೆ ಉತ್ತಮ ಔಷಧವಾಗಿಯೂ ಕೆಲಸ ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ? : ಕೆಲವರು ಹಸಿ ಬೆಳ್ಳುಳ್ಳಿಯನ್ನೂ ತಿನ್ನುತ್ತಾರೆ ಅದು ಆರೋಗ್ಯಕ್ಕೆ ಒಳ್ಳೆಯದು. ಅದರಂತೆ ಬೆಳ್ಳುಳ್ಳಿ ತೂಕ ನಷ್ಟಕ್ಕೆ ಸಹ ಉಪಯುಕ್ತವಾಗಿದೆ. ಈಗ ತೂಕ ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ. ರೋಗನಿರೋಧಕ ಶಕ್ತಿ:ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.. ಅದಕ್ಕಾಗಿಯೇ ಬೆಳಿಗ್ಗೆ ಬೆಳ್ಳುಳ್ಳಿ ನೀರನ್ನು ಸೇವಿಸುವುದರಿಂದ ಆರೋಗ್ಯವಾಗಿರಬಹುದು.. ಹೃದಯದ ಆರೋಗ್ಯ:ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.. ಮುಂಜಾನೆ ಬೆಳ್ಳುಳ್ಳಿ ನೀರನ್ನು ಕುಡಿಯುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.. ಇದನ್ನೂ ಓದಿ- ತೂಕ ಕಡಿಮೆ ಮಾಡಿಕೊಳ್ಳಲು:ಬೆಳ್ಳುಳ್ಳಿಯ ಕೆಲವು ಗುಣಲಕ್ಷಣಗಳು ಕೆಟ್ಟ ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ನೀರನ್ನು ಕುಡಿಯುವುದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ ಚರ್ಮದ ಆರೋಗ್ಯ:ಬೆಳ್ಳುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ರಕ್ಷಿಸುತ್ತದೆ. ಇದು ಚರ್ಮದ ಮೇಲಿನ ಸುಕ್ಕುಗಳನ್ನು ತಡೆಯುತ್ತದೆ. ಬೆಳ್ಳುಳ್ಳಿಯನ್ನು ಹೇಗೆ ಬಳಸುವುದು:ಹಸಿ ಬೆಳ್ಳುಳ್ಳಿಯನ್ನು ಬೆಳಿಗ್ಗೆ ಬೇಗನೆ ತಿನ್ನಬಹುದು. ಅಥವಾ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿದ ನೀರನ್ನು ಕುಡಿಯಬಹುದು. ಇದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_554.txt b/zeenewskannada/data1_url8_1_to_1110_554.txt new file mode 100644 index 0000000000000000000000000000000000000000..d86b2002379207d18dec2d1d3381bdcd23cee1f7 --- /dev/null +++ b/zeenewskannada/data1_url8_1_to_1110_554.txt @@ -0,0 +1 @@ +ಮನೆಯ ಮುಂದೆ ಇದೊಂದು ಗಿಡ ನೆಟ್ಟು ನೋಡಿ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ! ಇದರ ವಾಸನೆಗೆ ಓಡಿ ಹೋಗುತ್ತೆ : ಹೀಗಿರುವಾಗ ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳನ್ನು ನೆಟ್ಟು ನೋಡಿ. ಇದರ ವಾಸನೆಯು ಮನೆಯ ಬಳಿಕ ಹಾವುಗಳು ಬಾರದಂತೆ ತಡೆಯುತ್ತದೆ. :ಮಳೆಗಾಲವು ಬಿಸಿಲಿನ ತಾಪದಿಂದ ಉಪಶಮನವನ್ನು ನೀಡುತ್ತದೆ. ಆದರೆ ಇದು ಹಲವಾರು ರೋಗಗಳನ್ನು ಸಹ ತರುತ್ತದೆ ಎಂಬುದು ತಿಳಿದ ಸಂಗತಿ. ಇದಲ್ಲದೆ, ಈ ಋತುವಿನಲ್ಲಿ ವಿವಿಧ ರೀತಿಯ ಅಪಾಯಕಾರಿ ಹಾವುಗಳು ಮನೆಗೆ ಪ್ರವೇಶಿಸುವ ಅಪಾಯವೂ ಹೆಚ್ಚಾಗುತ್ತದೆ. ಹೀಗಿರುವಾಗ ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳನ್ನು ನೆಟ್ಟು ನೋಡಿ. ಇದರ ವಾಸನೆಯು ಮನೆಯ ಬಳಿಕ ಹಾವುಗಳು ಬಾರದಂತೆ ತಡೆಯುತ್ತದೆ. ಇದನ್ನೂ ಓದಿ: ವರ್ಮ್ವುಡ್ ಸಸ್ಯ- ವರ್ಮ್ವುಡ್ ಒಂದು ವಿಶೇಷ ವಾಸನೆಯನ್ನು ಹೊಂದಿರುವ ಸಸ್ಯವಾಗಿದೆ. ಅದರ ವಾಸನೆಯನ್ನು ಹಾವುಗಳು ಸಹಿಸುವುದಿಲ್ಲ. ನಿಮ್ಮ ಉದ್ಯಾನ, ಅಂಗಳ, ಬಾಲ್ಕನಿ ಅಥವಾ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ವರ್ಮ್ವುಡ್ ಗಿಡವನ್ನು ನೆಡಿ. ಈ ವರ್ಮ್ವುಡ್ ವಾಸನೆಯ ಬಂದ ತಕ್ಷಣ ಹಾವುಗಳು ಅಲ್ಲಿಂದ ಓಡಿ ಹೋಗುತ್ತದೆ. ಬೇವಿನ ಗಿಡ- ಬೇವು ರುಚಿಯಲ್ಲಿ ತುಂಬಾ ಕಹಿ. ಆದರೆ ಹಲವಾರು ಆರೋಗ್ಯ ಪ್ರಯೋಜನ ಹೊಂದಿರುವ ಸಸ್ಯ. ಹಾವುಗಳು ಅದರಿಂದ ಹೊರಹೊಮ್ಮುವ ವಾಸನೆಯನ್ನು ಸಹಿಸುವುದಿಲ್ಲ. ಅಂಗಳದಲ್ಲಿ ಅಥವಾ ನಿಮ್ಮ ಮನೆಯ ಹೊರಗೆ ಬೇವಿನ ಮರವಿದ್ದರೆ, ಹಾವುಗಳಿಂದ ಸುರಕ್ಷಿತವಾಗಿರಬಹುದು. ಚೆಂಡುಹೂವಿನ ಗಿಡ- ಅನೇಕ ಜನರು ತಮ್ಮ ತೋಟ, ತಾರಸಿ, ಬಾಲ್ಕನಿಯಲ್ಲಿ ಚೆಂಡುಹೂವಿನ ಗಿಡವನ್ನು ನೆಡುತ್ತಾರೆ. ಈ ಗಿಡ ನೆಟ್ಟರೆ ಹಾವುಗಳಿಂದ ಸುರಕ್ಷಿತವಾಗಿರಬಹುದು. ಏಕೆಂದರೆ ಚೆಂಡುಹೂವಿನ ಬಲವಾದ ಪರಿಮಳವು ಹಾವುಗಳಿಗೆ ಇಷ್ಟವಾಗುವುದಿಲ್ಲ. ಇದನ್ನೂ ಓದಿ: ಕಳ್ಳಿ- ಕಳ್ಳಿ ಒಂದು ಮುಳ್ಳಿನ ಗಿಡ. ಹಾವುಗಳು ಅಂತಹ ಸಸ್ಯಗಳ ಬಳಿ ಬರುವುದಿಲ್ಲ. ಮನೆಯ ಕಿಟಕಿಗಳು, ಮುಖ್ಯ ಗೇಟ್, ಬಾಲ್ಕನಿ ಮುಂತಾದ ಸ್ಥಳಗಳಲ್ಲಿ ಇದನ್ನು ಬೆಳೆಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_555.txt b/zeenewskannada/data1_url8_1_to_1110_555.txt new file mode 100644 index 0000000000000000000000000000000000000000..bd4f4c9e47bbe9df5122ea90479b7ce42a372844 --- /dev/null +++ b/zeenewskannada/data1_url8_1_to_1110_555.txt @@ -0,0 +1 @@ +ಉಪ್ಪಿಗೆ ಎಕ್ಸ್ ಪೈರಿ ಡೇಟ್ ಇದೆಯಾ?!! : ಅಡುಗೆಗೆ ಏನಿಲ್ಲದಿದ್ದರೂ ನಡೆಯುತ್ತದೆ ಆದರೆ ಉಪ್ಪು ಒಂದು ಇರಲೇಬೇಕು. ಆದರೆ ಉಪ್ಪು ಹಾಳಾಗುವುದರ ಬಗ್ಗೆ ನಮಗೆ ಯಾರಿಗೂ ತಿಳಿದಿಲ್ಲ. ಉಪ್ಪು ಹಾಳಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಅಡುಗೆಗೆ ಏನಿಲ್ಲದಿದ್ದರೂ ನಡೆಯುತ್ತದೆ ಆದರೆ ಉಪ್ಪು ಒಂದು ಇರಲೇಬೇಕು. ಆದರೆ ಉಪ್ಪು ಹಾಳಾಗುವುದರ ಬಗ್ಗೆ ನಮಗೆ ಯಾರಿಗೂ ತಿಳಿದಿಲ್ಲ. ಉಪ್ಪು ಹಾಳಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಉಪ್ಪು ಹಾಳಾಗಿದೆಯಾ ಎಂದು ಪತ್ತೆ ಹಚ್ಚುವುದು ಹೇಗೆ. ಉಪ್ಪು ಹಾಕದೆ ಎಷ್ಟೇ ಮಸಾಲೆ ಹಾಕಿ ಅಡುಗೆ ಮಾಡಿದರೂ ಅದಕ್ಕೆ ಯಾವುದೇ ರುಚಿ ಸಿಗೋದಿಲ್ಲ. ಅದೇ ರುಚಿಗೆ ತಕ್ಕಷ್ಟು ಉಪ್ಪು ಇದ್ದರೆ ಮಾತ್ರ ಅದು ರುಚಿಯಾದ ಅಡುಗೆ ಎನಿಸಿಕೊಳ್ಳುತ್ತದೆ. ಇದನ್ನು ಓದಿ : ಉಪ್ಪಿನಲ್ಲಿ ಉತ್ತಮ ಪೋಷಕಾಂಶ ಮತ್ತು ವಿಟಮಿನ್ ಗಳು ಸಮೃದ್ಧವಾಗಿದ್ದು, ಉಪ್ಪನ್ನು ಬಳಸುವ ಮುನ್ನ ಎಚ್ಚರಿಕೆಯಿಂದ ಬಳಸಬೇಕು ಹಾಗೂ ಕಡಿಮೆಯಾದರೂ ರುಚಿ ಚೆನ್ನಾಗಿರುವುದಿಲ್ಲ. ಉಪ್ಪು ಸಾಮಾನ್ಯವಾಗಿ ಬಹಳ ದಿನ ಬಾಳಿಕೆ ಬರುತ್ತದೆ ಆದರೆ ಎಷ್ಟೇ ದಿನ ಇಟ್ಟರೂ ಇದು ಹೇಗೆ ಕೆಡುತ್ತದೆ ಎಂದು ತಿಳಿಯುವುದಿಲ್ಲ. ಆದರೆ ಉಪ್ಪು ಕೂಡ ಕೇಳುತ್ತದೆ. ಅದನ್ನು ಹೇಗೆ ಪತ್ತೆ ಹಚ್ಚಬೇಕು ಎಂದರೆ ಇದನ್ನು ಓದಿ : ಉಪ್ಪಿನಲ್ಲಿ ಕಲೆಗಳು ಕಾಣಿಸಿಕೊಂಡರೆ, ಬಣ್ಣದಲ್ಲಿ ಬದಲಾವಣೆ ಕಂಡರೆ ಉಪ್ಪು ಕಲುಷಿತವಾಗಿದೆ ಎಂದು ಅರ್ಥ. ತಾಜಾ ಉಪ್ಪು ಯಾವಾಗಲೂ ಸ್ವಚ್ಛವಾಗಿ ಬಿಳಿಯಾಗಿರುತ್ತದೆ. ಅಲ್ಲದೆ ಉಪ್ಪು ಯಾವುದೇ ರೀತಿಯ ವಾಸನೆಯನ್ನು ಹೊಂದಿರಬಾರದು. ಉಪ್ಪು ತೇವವಾಗಿದ್ದರೆ ಅದು ಕೆಳಮಟ್ಟದ ಉಪ್ಪು ಎಂದು ಅರ್ಥ ಮತ್ತು ಉಪ್ಪು ಒಣಗಿದ ಹಾಗೆ ಉಂಡೆಗಳು ಇಲ್ಲದೇ ಇದ್ದರೆ ಅದು ಶುದ್ಧ ಉಪ್ಪು ಎಂದು ಪರಿಗಣಿಸಬೇಕು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_556.txt b/zeenewskannada/data1_url8_1_to_1110_556.txt new file mode 100644 index 0000000000000000000000000000000000000000..bf4e7ba0b0a01dce710e1f92fd8c9732c6a8c1e0 --- /dev/null +++ b/zeenewskannada/data1_url8_1_to_1110_556.txt @@ -0,0 +1 @@ +ನಿತ್ಯ ಒಂದು ಕಪ್ ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿ ! ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು ! ದೇಹದ ಆರೋಗ್ಯ ಹೆಚ್ಚಿಸುವ ಮೊಸರು ದೇಹ ತೂಕ ಕಳೆದುಕೊಳ್ಳುವುದಕ್ಕೆ ಬೆಸ್ಟ್ ಮನೆ ಮದ್ದು. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಬೇಕೆಂದರೆ ದಿನಕ್ಕೆ ಒಂದು ಕಪ್ ಮೊಸರು ಸೇವಿಸಿದರೆ ಸಾಕು. :ಬಹುತೇಕ ಮನೆಗಳಲ್ಲಿ ಮೊಸರು ಬಳಸಿಯೇ ಬಳಸುತ್ತೇವೆ. ಪಲ್ಯ, ಸಾಂಬಾರ್ ಇಷ್ಟವಾಗಿಲ್ಲ ಎಂದಾದರೆ ಒಂದು ಕಪ್ ಮ ಮೊಸರು ಹಾಕಿಕೊಂಡು ಊಟ ಮಾಡುತ್ತೇವೆ.ಮೊಸರು ತಿನ್ನುವುದಕ್ಕೆ ರುಚಿಯ ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.ಮೊಸರು ಯಾರು ತಿನ್ನಬೇಕು ಯಾರು ತಿನ್ನಬಾರದು ಎಂದೇನಿಲ್ಲ. ಯಾವ ವಯಸ್ಸಿನವರು ಬೇಕಾದರೂ ಮೊಸರು ಸೇವಿಸಬಹುದು. ಇನ್ನು ದೇಹ ತೂಕ ಕಳೆದುಕೊಳ್ಳಬೇಕು, ಸಣ್ಣಗಾಗಬೇಕು ಎಂದು ಕೊಳ್ಳುವವರು, ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆಯ ಭಾಗದಬಯಸುವವರು ದಿನಕ್ಕೆ ಒಂದು ಕಪ್ ಮೊಸರು ಸೇವಿಸಬೇಕು, ಇದು ಕೊಬ್ಬು ಕರಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಏನೇ ಮಾಡಿದರೂ ಕರಗದ ಹಠಮಾರಿ ಬೊಜ್ಜನ್ನು ಮೊಸರು ಸೇವನೆ ಮೂಲಕ ಕರಗಿಸಬಹುದು. ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಸುಲಭವಾಗಿ ಕರಗುವುದು. ಇದನ್ನೂ ಓದಿ : ತೂಕ ಇಳಿಸಲು ಮೊಸರು ಹೇಗೆ ಪ್ರಯೋಜನಕಾರಿ :ಚಯಾಪಚಯವನ್ನು ಸುಧಾರಿಸುತ್ತದೆ :ಮೊಸರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯ ಸುಧಾರಿಸಿದರೆ ತೂಕ ಇಳಿಕೆಯ ಪ್ರಕ್ರಿಯೆ ಬಲು ಸುಲಭ. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಚಯಾಪಚಯ ಕ್ರಿಯೆ ಸರಿಯಾಗಿದ್ದರೆ ದೇಹ ಸಾಕಷ್ಟು ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಹೆಚ್ಚು ಸಮಯದವರಿಗೆ ಹಸಿವಾಗುವುದಿಲ್ಲ :ತೂಕ ಇಳಿಸಿಕೊಳ್ಳಲು ಎನ್ನುವ ನಿರ್ಧಾರ ಮ್ ಆಡಿದ ಕೂಡಲೇ ಸಾಮಾನ್ಯವಾಗಿಕಡೆಗೆ ಗಮನ ಹರಿಯುತ್ತದೆ.ಆಗ ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಬೇಕಾಗುತ್ತದೆ. ಮೊಸರಿನಲ್ಲಿ ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಹೀಗಾಗಿ ಇದು ತೂಕ ನಷ್ಟಕ್ಕೆ ಸೂಕ್ತವಾದ ಆಹಾರ. ಇದನ್ನೂ ಓದಿ : ಈ ರೀತಿಯಾಗಿ ಮೊಸರನ್ನು ಆಹಾರದಲ್ಲಿ ಸೇರಿಸಿ :1.ಬೆಳಗಿನ ಉಪಾಹಾರದಲ್ಲಿ ಸ್ಮೂಥಿಯಾಗಿ ತೆಗೆದುಕೊಳ್ಳಿ.2.ಮೊಸರು ಬಜ್ಜಿ ರೂಪದಲ್ಲಿ ಸೇವಿಸಬಹುದು3.ಮೊಸರು ತಿನ್ನುವಾಗ ಸಕ್ಕರೆ ಸೇರಿಸಬೇಡಿ, ತೂಕ ನಷ್ಟವಾಗಬೇಕಾದರೆ ಮೊಸರಿಗೆ ಜೀರಿಗೆ ಮೆಂತ್ಯೆ ಪುಡಿ ಸೇರಿಸಿದ ಮಸಾಲೆಯುಕ್ತ ಮೊಸರನ್ನು ತಿನ್ನಿರಿ.4. ಮೊಸರಿಗೆ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿ ತಿನ್ನಬಹುದು. (ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು,ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_557.txt b/zeenewskannada/data1_url8_1_to_1110_557.txt new file mode 100644 index 0000000000000000000000000000000000000000..5b2f5f6c1c510cf3adf31e516f7185081bce2a8c --- /dev/null +++ b/zeenewskannada/data1_url8_1_to_1110_557.txt @@ -0,0 +1 @@ +ಮದುವೆಯಾದ ಸ್ತ್ರೀ ಹಣೆಯ ಮೇಲೆ ಕುಂಕುಮ ಇಡಬೇಕು ಎನ್ನುವುದಕ್ಕಿದೆ ವೈಜ್ಞಾನಿಕ ಕಾರಣ ..! : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು. ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು. ಹಿಂದೂ ಧರ್ಮದ ಪ್ರಕಾರ ಕುಂಕುಮವನ್ನು ಮಂಗಳಕರ ಹಾಗೂ ಶುಭ ಸಂಕೇತದ ಆಭರಣವಾಗಿ ಪೂಜಿಸುತ್ತಾರೆ. ಮೊದಲು ಮಹಿಳೆಯರು ಒಂದು ರೂಪಾಯಿ ನಾಣ್ಯದಷ್ಟು ದೊಡ್ಡ ಕುಂಕುಮವನ್ನು ಇಟ್ಟುಕೊಳ್ಳುತ್ತಿದ್ದರು. ಸಮಯ ಕಳೆದಂತೆ ಕುಂಕುಮ ಹೋಗಿ ಕುಂಕುಮದ ಸ್ಥಳದಲ್ಲಿ ಟೀಕ್ಲಿ ಗಳನ್ನು ಬಳಸಲು ಪ್ರಾರಂಭವಾಯಿತು ಆದರೆ ಇದಕ್ಕೆ ವೈಜ್ಞಾನಿಕ ಕಾರಣದ ಜೊತೆಗೆ ಧಾರ್ಮಿಕ ಕಾರಣಗಳು ಇವೆ. ಇದನ್ನು ಓದಿ : ಧಾರ್ಮಿಕವಾಗಿ ನೋಡುವುದಾದರೆ ಅರಿಶಿಣ, ಕುಂಕುಮ, ಅಷ್ಟ ಗಂಧ ಮತ್ತು ಶ್ರೀಗಂಧವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಓದಿ : ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಹಣೆಯ ಮಧ್ಯಭಾಗ ಕುಂಕುಮವನ್ನು ಇಡುವುದರಿಂದ ಅಗ್ನಿಯ ಪ್ರಭಾವವನ್ನು ಒಂದು ಹೆಣ್ಣು ಹೊಂದಿರುತ್ತಾಳೆ ಮತ್ತು ಎರಡು ಹುಬ್ಬುಗಳ ನಡುವೆ ಕುಂಕುಮ ಇಡುವುದರಿಂದ ಒತ್ತಡ ನಿವಾರಿಸುತ್ತದೆ ಎಂದು ವೈಜ್ಞಾನಿಕವಾಗಿ ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_558.txt b/zeenewskannada/data1_url8_1_to_1110_558.txt new file mode 100644 index 0000000000000000000000000000000000000000..889f0c8b7b0926ece227931019f4b64bd3712e84 --- /dev/null +++ b/zeenewskannada/data1_url8_1_to_1110_558.txt @@ -0,0 +1 @@ +: ಪೋಷಕಾಂಶಗಳ ಮೂಲ.. ಈ ವೆರೈಟಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ..! : ರವೆಯಿಂದ ಇಡ್ಲಿ ಮಾಡುವುದು ಎಲ್ಲರಿಗೆ ಗೊತ್ತಿರುವ ವಿಷಯ ಆದರೆ ಪೌಷ್ಟಿಕ ಆಹಾರವಾಗಿ ವೆಜಿಟೇಬಲ್ ಇಡ್ಲಿಯನ್ನು ತಯಾರಿಸಬಹುದು. ರವೆಯಿಂದ ಇಡ್ಲಿ ಮಾಡುವುದು ಎಲ್ಲರಿಗೆ ಗೊತ್ತಿರುವ ವಿಷಯ ಆದರೆ ಪೌಷ್ಟಿಕ ಆಹಾರವಾಗಿ ವೆಜಿಟೇಬಲ್ ಇಡ್ಲಿಯನ್ನು ತಯಾರಿಸಬಹುದು. ಇದು ಆರೋಗ್ಯಕ್ಕೆ ಪೌಷ್ಟಿಕತೆಯನ್ನು ನೀಡುವುದರ ಜೊತೆಗೆ ದೇಹಕ್ಕೆ ತುಂಬಾ ಸಹಕಾರಿಯಾಗಿದೆ ಈ ಇಡ್ಲಿಯನ್ನು ತಯಾರಿಸುವ ವಿಧಾನ ಇಲ್ಲಿದೆ. ಸಾಮಾನ್ಯವಾಗಿ ಜನರಿಗೆ ಇಡ್ಲಿ ಸಾಂಬಾರ್ ಎಂದರೆ ತುಂಬಾ ಇಷ್ಟವಾದಂತಹ ಆಹಾರ. ಇಡ್ಲಿ ಮಾಡಲು ಬಳಸುವ ವಿಧಾನವನ್ನು ಇದಕ್ಕೂ ಬಳಸಲಾಗುತ್ತದೆ ಆದರೆ ಇದರ ಜೊತೆಗೆ ತರಕಾರಿಗಳನ್ನು ಬಳಸುತ್ತಾರೆ. ಇದನ್ನು ಓದಿ : ಬೇಕಾಗುವ ಪದಾರ್ಥಗಳು ಇದನ್ನು ಓದಿ : ತಯಾರಿಸುವ ವಿಧಾನಅಕ್ಕಿ ಮತ್ತು ಮೆಂತ್ಯವನ್ನು ಒಟ್ಟಿಗೆ ಆರು ಗಂಟೆಗಳ ಕಾಲ ನೆನೆಸಿಟ್ಟು, ನೆನೆಸಿದ ಅಕ್ಕಿ ಮತ್ತು ಬೇಳೆಯನ್ನು ನೀರಿನಿಂದ ಚೆನ್ನಾಗಿ ತೊಳೆದು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣಕ್ಕೆ ಕತ್ತರಿಸಿದ ತರಕಾರಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಮೆಣಸಿನ ಪುಡಿ, ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ಆರರಿಂದ ಎಂಟು ಗಂಟೆಗಳ ಕಾಲ ಇಡಬೇಕು. ಇದಾದ ಬಳಿಕ ಇಡ್ಲಿ ಪಾತ್ರೆಗೆ ಎಣ್ಣೆ ಹಾಕಿ ಹಿಟ್ಟನ್ನು ಹಾಕಿ ಸಾಮಾನ್ಯ ರೀತಿಯಲ್ಲಿ ಮಾಡುವ ಹಾಗೆ ಮಾಡಿದರೆ ವೆಜಿಟೇಬಲ್ ಇಡ್ಲಿ ರೆಡಿ ಮತ್ತು ಇದನ್ನು ಟೊಮ್ಯಾಟೋ ಚಟ್ನಿ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಬಹುದು. ತರಕಾರಿ ಇಡ್ಲಿ ಯಲ್ಲಿ ವಿಟಮಿನ್ ಬಿ ಸಿ ಎ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕಬ್ಬಿಣ ಕ್ಯಾಲ್ಸಿಯಂ ಮೆಗ್ನೀಷಿಯಂ ನಂತಹ ಪೋಷಕಾಂಶಗಳನ್ನು ಒಳಗೊಂಡಿದ್ದು, ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಇದು ರಕ್ತದೊತ್ತಡ ಜೀರ್ಣ ಕ್ರಿಯೆಯಂತಹ ಸಮಸ್ಯೆಗಳನ್ನು ಸುಧಾರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_559.txt b/zeenewskannada/data1_url8_1_to_1110_559.txt new file mode 100644 index 0000000000000000000000000000000000000000..c17317d9c5e04798c4037f70a1f7b9f4c47b3702 --- /dev/null +++ b/zeenewskannada/data1_url8_1_to_1110_559.txt @@ -0,0 +1 @@ +ಯಾರ ಜಾತಕದಲ್ಲಿ ಈ ಯೋಗ ಇರುವುದೋ ಅವರು ಕೋಟಿಗಳಲ್ಲಿ ವ್ಯವಹಾರ ಮಾಡುವುದು ಖಚಿತ ! ಅಂಬಾನಿ ಜಾತಕದಲ್ಲಿರುವುದು ಕೂಡಾ ಆ ಮಹಾಯೋಗವೇ : ಕಷ್ಟಪಟ್ಟು ದುಡಿದು ಹಣ ಗಳಿಸುವುದಕ್ಕೂ ಮಿತಿ ಇದೆ. ಶ್ರೀಮಂತರಾಗಲು ಶ್ರಮದ ಜೊತೆಗೆ ಅದೃಷ್ಟದ ಬಲವೂ ಬಹಳ ಮುಖ್ಯ. ಬೆಂಗಳೂರು :ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜಾತಕದಲ್ಲಿ ಧನ ಯೋಗ ಇದೆಯೋ ಎನ್ನುವ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾನೆ.ಲಕ್ಷ್ಮಿ ದೇವಿಯ ಆಶೀರ್ವಾದವು ಜಾತಕದಲ್ಲಿ ಕಂಡು ಬಂದರೆ ವ್ಯಕ್ತಿ ಕೋಟ್ಯಾಧಿಪತಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಾಗುವುದಿಲ್ಲ. ಗ್ರಹಗಳ ಸ್ಥಾನವನ್ನು ನೋಡುವ ಮೂಲಕ ಭವಿಷ್ಯದಲ್ಲಿ ಈ ಮಗು ತುಂಬಾ ಶ್ರೀಮಂತವಾಗಲಿದೆ ಎನ್ನುವುದು ತಿಳಿದರೆ ಪೋಷಕರ ಅರ್ಧಕ್ಕಿಂತ ಹೆಚ್ಚು ಚಿಂತೆಗಳು ದೂರವಾಗುತ್ತವೆ.ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯಿಂದ ಯೋಗವು ರೂಪುಗೊಳ್ಳುತ್ತದೆ. ಮಹಾಭಾಗ್ಯ ಯೋಗ ಸಾಕು :ಕಷ್ಟಪಟ್ಟು ದುಡಿದು ಹಣ ಗಳಿಸುವುದಕ್ಕೂ ಮಿತಿ ಇದೆ. ಶ್ರೀಮಂತರಾಗಲು ಶ್ರಮದ ಜೊತೆಗೆ ಅದೃಷ್ಟದ ಬಲವೂ ಬಹಳ ಮುಖ್ಯ.ಬೆಂಬಲವಿದ್ದರೆ ಕಣ್ಣು ಮಿಟುಕಿಸುವ ಒಳಗೆ ವ್ಯಕ್ತಿ ಸಿರಿವಂತನಾಗಿ ಬಿಡುತ್ತಾನೆ.ಮಹಾಭಾಗ್ಯ ಯೋಗ ಹುಡುಗರು ಮತ್ತು ಹುಡುಗಿಯರಿಬ್ಬರ ಜಾತಕದಲ್ಲಿ ವಿಭಿನ್ನವಾಗಿ ರೂಪುಗೊಳ್ಳುತ್ತದೆ ಎಂಬುದು ನೆನಪಿನಲ್ಲಿಡಬೇಕಾದ ವಿಷಯ.ನಾಲ್ಕು ಸ್ಥಿತಿಗಳು ಇದ್ದಾಗ ಮಾತ್ರ ಮಹಾಭಾಗ್ಯ ಯೋಗವು ರೂಪುಗೊಳ್ಳುತ್ತದೆ. ಇದನ್ನೂ ಓದಿ : ಗಂಡು ಮಗು -ಮಗುವು ಹಗಲಿನಲ್ಲಿ ಹುಟ್ಟಬೇಕು.ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ. ಜನ್ಮ ಲಗ್ನವು ಮೇಷ, ಮಿಥುನ, ಸಿಂಹ, ತುಲಾ, ಧನು, ಕುಂಭ ಮುಂತಾದ ಬೆಸವಾಗಿರಬೇಕು. ಮೇಷ, ಮಿಥುನ, ಸಿಂಹ, ತುಲಾ, ಧನು, ಕುಂಭ ಮುಂತಾದ ಬೆಸ ರಾಶಿಯಲ್ಲಿ ಸೂರ್ಯನೂ ಇರಬೇಕು. ಹೆಣ್ಣು ಮಗು -ರಾತ್ರಿಯಲ್ಲಿ ಅಂದರೆ ಸೂರ್ಯಾಸ್ತ ಮತ್ತು ಸೂರ್ಯೋದಯದ ನಡುವೆ ಹುಟ್ಟಬೇಕು. ಜನನದ ಸಮಯದಲ್ಲಿ, ಲಗ್ನವು ವೃಷಭ, ಕರ್ಕ, ಕನ್ಯಾ, ವೃಶ್ಚಿಕ, ಮಕರ, ಮೀನಗಳಂತೆ ಸಮ ರಾಶಿಯಲ್ಲಿಯೂ ಇರಬೇಕು, ವೃಷಭ, ಕರ್ಕ, ಕನ್ಯಾ, ವೃಶ್ಚಿಕ, ಮಕರ, ಮೀನ ಮುಂತಾದ ಸಮ ರಾಶಿಯಲ್ಲಿ ಸೂರ್ಯನೂ ಇರಬೇಕು. ಇದನ್ನೂ ಓದಿ : ಕೋಟ್ಯಾಧಿಪತಿಯಾಗುವುದು ಖಂಡಿತಾ :ಜಾತಕದಲ್ಲಿ ಎರಡನೇ ಮನೆ ಹಣ ಅಂದರೆ ಬ್ಯಾಂಕ್ ಮತ್ತು 11 ನೇ ಮನೆ ಲಾಭ ಅಂದರೆ ಆದಾಯ. ಈ ಎರಡು ಮನೆಗಳ ಅಧಿಪತಿ ಗ್ರಹವು ತನ್ನ ಸ್ವಂತ ಮನೆಯಲ್ಲಿದ್ದರೆ ಅದನ್ನು ಜ್ಯೋತಿಷ್ಯ ಭಾಷೆಯಲ್ಲಿ ಸ್ವಗ್ರಾಹಿ ಎಂದು ಕರೆಯಲಾಗುತ್ತದೆ. ಆಗ ಆ ವ್ಯಕ್ತಿ ಶ್ರೀಮಂತನಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಲಾಭದ ಮನೆಯ ಅಧಿಪತಿ ಖಜಾನೆಯ ಮನೆಗೆ ಹೋದರೆ ಮತ್ತು ಖಜಾನೆಯ ಮನೆಯ ಅಧಿಪತಿ ಲಾಭದ ಮನೆಗೆ ಹೋದರೆ ಪರಿಸ್ಥಿತಿ ತುಂಬಾ ಒಳ್ಳೆಯದು. ಮಗುವಿನ ಜಾತಕದಲ್ಲಿ ಈ ಪರಿಸ್ಥಿತಿ ಇದ್ದರೆ, ಮಗು ಭವಿಷ್ಯದಲ್ಲಿ ಕೋಟ್ಯಾಧಿಪತಿಯಾಗುವುದು ಖಂಡಿತಾ. ಇದು ಬಾಲ್ಯದಲ್ಲಿಯೇ ಕಂಡುಕೊಳ್ಳಬಹುದಾದ ಸತ್ಯ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_56.txt b/zeenewskannada/data1_url8_1_to_1110_56.txt new file mode 100644 index 0000000000000000000000000000000000000000..144f232ab27bc74cebcd6fec6b78b13d7e3acdf7 --- /dev/null +++ b/zeenewskannada/data1_url8_1_to_1110_56.txt @@ -0,0 +1 @@ +: ಚಿತ್ರದುರ್ಗ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ (20-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಆಗಸ್ಟ್‌ 20) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಆಗಸ್ಟ್‌ 20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,911 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(20-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_560.txt b/zeenewskannada/data1_url8_1_to_1110_560.txt new file mode 100644 index 0000000000000000000000000000000000000000..8ce1fc232e33761c9928c21cfbd503f0d07aa62f --- /dev/null +++ b/zeenewskannada/data1_url8_1_to_1110_560.txt @@ -0,0 +1 @@ +ಮಹಿಳೆಯರು ಬಂಜೆತನಕ್ಕೆ ಬಲಿಯಾಗಲು ಈ ರೋಗಗಳೇ ಕಾರಣ..! ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ. :ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ. ಬಂಜೆತನದ ಸಮಸ್ಯೆಯಿಂದಾಗಿ ದೇಶದಲ್ಲಿ ಐವಿಎಫ್ ಕ್ಲಿನಿಕ್ ಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಲೇ ಇವೆ. ತಡವಾದ ಮದುವೆ, ಹಾರ್ಮೋನುಗಳ ಸಮತೋಲನ, ಕೆಟ್ಟ ಆಹಾರ ಪದ್ಧತಿ ಮತ್ತು ಹಾಳಾದ ಜೀವನ ಶೈಲಿಯಿಂದ ಮಹಿಳೆಯರು ಬಂಜೆತನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಓದಿ : ಸ್ತ್ರೀಯರಲ್ಲಿ ಪಿಸಿಓಡಿ ಹಾಗೂ ಪಿ ಸಿ ಓ ಎಸ್ ನಂತಹ ರೋಗಗಳು ಬಂಜೆತನಕ್ಕೆ ಕಾರಣವಾಗುತ್ತದೆ ಮತ್ತು ಇಂತಹ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚುತಲಿದ್ದು, ಇವುಗಳಿಂದ ಬಂಜೆತನದ ಅಪಾಯವನ್ನು ಹೆಚ್ಚಿಸುವ ಮತ್ತೊಂದು ರೋಗವಿದೆ. ಎಂಡೋಮೆಟ್ರಿಯೋಸಿಸ್ ಎಂದು ಕರೆಯಲಾಗುತ್ತದೆ ಇದು ಗರ್ಭಾಶಯದ ಒಳಪದರವು ಬೆಳವಣಿಗೆಯಾಗಲು ಪ್ರಾರಂಭಿಸುತ್ತದೆ ಇದರಿಂದ ಮಹಿಳೆಯರು ಬಂಜೆತನಕ್ಕೆ ಬಲಿಯಾಗಬಹುದು. ಮಹಿಳೆ ಹೊಟ್ಟೆ ನೋವು ಮತ್ತು ಬಾರಿ ರಕ್ತಸ್ರಾವವನ್ನು ಹೊಂದಿದ್ದರೆ ಅದು ಇದರ ಲಕ್ಷಣವಾಗಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_561.txt b/zeenewskannada/data1_url8_1_to_1110_561.txt new file mode 100644 index 0000000000000000000000000000000000000000..843de2a554fc71a8c684d731632c535e010fc456 --- /dev/null +++ b/zeenewskannada/data1_url8_1_to_1110_561.txt @@ -0,0 +1 @@ +ಈ ಮಳೆಗಾಲದಲ್ಲಿ ಸಂಜೆ ಕ್ರಂಚಿ ಆಲೂಗಡ್ಡೆ ಸ್ನಾಕ್ಸ್ ತಿನ್ನಿ!! ಕೇವಲ 10ನಿಮಿಷದಲ್ಲಿ ತಯಾರಿಸಬಹುದು ಮಳೆಗಾಲದಲ್ಲಿ ಇಳಿ ಸಂಜೆಯಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನಿಸುವುದು ಸಾಮಾನ್ಯ ಆದರೆ ಅದರಲ್ಲೂ ಖಾರವನ್ನು ಸ್ವಾದಿಸುತ್ತಾ ತಿನ್ನುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಅದಕ್ಕಾಗಿ ಇಲ್ಲಿದೆ ಸಖತ್ ಕ್ರಂಚಿ ಆಲೂಗಡ್ಡೆ ರೆಸಿಪಿ!! ಕ್ರಂಚಿ ಆಲೂಗಡ್ಡೆ ರೆಸಿಪಿ ತಯಾರಿಸುವುದು ಹೇಗೆ ಗೊತ್ತಾ ಈ ಕುರಿತಂತೆ 10 ನಿಮಿಷದಲ್ಲಿ ಈ ರೆಸಿಪಿಯನ್ನು ತಯಾರಿಸುವ ವಿಧಾನ ಇಲ್ಲಿದೆ. ಸಂಜೆ ಮನೆಗೆ ಬಂದ ಮಕ್ಕಳಿಗೆ ಇದು ಸ್ನಾಕ್ಸ್ ರೀತಿಯಾಗಿದ್ದು, ಮಳೆಗಾಲದ ದಿನದಲ್ಲಿ ಭಾರಿ ಖುಷಿಯನ್ನು ನೀಡುತ್ತದೆ. ಇದನ್ನು ಓದಿ : ಬೇಕಾಗುವ ಸಾಮಾಗ್ರಿಗಳು:ಆಲೂಗಡ್ಡೆ - 1ಇಡ್ಲಿ ಹಿಟ್ಟು - 1 ಕಪ್ವರ ಮೆಣಸಿನಕಾಯಿ - 3ಬೆಳ್ಳುಳ್ಳಿ - 4ಸೋಂಪು - 1/2 ಟೀಸ್ಪೂನ್ಈರುಳ್ಳಿ - 1ಅಕ್ಕಿ ಹಿಟ್ಟು -ಕೊತ್ತಂಬರಿ ಸೊಪ್ಪು - ಸ್ವಲ್ಪಉಪ್ಪು - ರುಚಿಗೆ ತಕ್ಕಂತೆಎಣ್ಣೆ - ಅಗತ್ಯಕ್ಕೆ ತಕ್ಕಂತೆನೀರು - ಅಗತ್ಯಕ್ಕೆ ತಕ್ಕಂತೆ ಆಲೂಗಡ್ಡೆ ಈ ರೆಸಿಪಿ ಮಾಡಲು ಮೊದಲು ಆಲೂಗಡ್ಡೆ ಸಿಪ್ಪೆ ಸುಲಿದು, ಅದನ್ನು ಉದ್ದವಾಗಿ ಕತ್ತರಿಸಿಕೊಳ್ಳಿ. ಬಿಸಿ ನೀರಿಗೆ ಹಾಕಿ ಆಲುಗಡ್ಡೆಯನ್ನು 10 ನಿಮಿಷ ನೆನೆಸಿಡಿ. ಇದಾದ ಬಳಿಕ ಒಂದು ಪಾತ್ರೆಗೆ ಕತ್ತರಿಸಿದ ಆಲೂಗಡ್ಡೆ ಹಾಕಿ ಅದಕ್ಕೆ ನೀರು ಹಾಕಿರಿ, ಇದಕ್ಕೆ ಒಂದು ಚಮಚ ಉಪ್ಪು ಸೇರಿಸಿ ಒಲೆಯ ಮೇಲೆ ಇಡಿ. ಆಲೂಗಡ್ಡೆ ಮುಕ್ಕಾಲು ಭಾಗ ಬೆಂದ ಮೇಲೆ ಒಲೆಯನ್ನು ಆಫ್ ಮಾಡಿ ನೀರು ಮತ್ತು ಆಲೂಗಡ್ಡೆಯನ್ನು ಬೇರ್ಪಡಿಸಿ. ಇದನ್ನು ಓದಿ : ಒಂದು ಪಾತ್ರೆಯಲ್ಲಿ ಇಡ್ಲಿ ಹಿಟ್ಟನ್ನು ತೆಗೆದುಕೊಂಡು, ಮಿಕ್ಸರ್ ಜಾರ್ ನಲ್ಲಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಮತ್ತು ಸೋಂಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಒಲೆಯ ಮೇಲೆ ಬಾಣಲಿಗೆ ಅಗತ್ಯ ಪ್ರಮಾಣದ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ನಂತರ ಆಲೂಗಡ್ಡೆ ತುಂಡುಗಳನ್ನು ತಯಾರಿಸಿದ ಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ ನಂತರ ಅವುಗಳನ್ನು ಎಣ್ಣೆಯಲ್ಲಿ ಹಾಕಿ. ಚಿನ್ನದ ಬಣ್ಣ ಬರುವವರೆಗೂ ಬಿಟ್ಟು ನಂತರ ಅವುಗಳನ್ನು ತೆಗೆದರೆ ಆಲೂಗಡ್ಡೆ ರೆಸಿಪಿ ತಿನ್ನಲು ಸಿದ್ಧ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_562.txt b/zeenewskannada/data1_url8_1_to_1110_562.txt new file mode 100644 index 0000000000000000000000000000000000000000..be9ab246132c852e5e9fb42468143c02faf172b6 --- /dev/null +++ b/zeenewskannada/data1_url8_1_to_1110_562.txt @@ -0,0 +1 @@ +ಮಾನ್ಸೂನ್ ಚುಮು ಚುಮು ಚಳಿ ನಡುವೆ ಹಿಮಾವೃತ ಬೆಟ್ಟಕ್ಕೆ ಭಕ್ತಸಾಗರ...!! ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮುಂಗಾರಿನ ಅವಧಿ ಮತ್ತಷ್ಟು ಹಿಮ ಹೊತ್ತು ತರುತ್ತಿದ್ದು ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಮನ ಸೋಲುತ್ತಿದ್ದಾರೆ. ಚಾಮರಾಜನಗರ:ಮಾನ್ಸೂನ್ () ಮಳೆ ನಡುವೆ ಹಿಮ ಆಸ್ವಾದಿಸಬೇಕಾದರೇ, ಆಧ್ಯಾತ್ಮಿಕತೆಯಲ್ಲಿ ಮಿಂದೇಳಬೇಕಾದರೆ ಇದಕ್ಕಿಂತ ಮತ್ತೊಂದು ಯಾತ್ರಸ್ಥಳ‌ ಇಲ್ಲಾ. ಹೌದು...., ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ( ) ಮುಂಗಾರಿನ ಅವಧಿ ಮತ್ತಷ್ಟು ಹಿಮ ಹೊತ್ತು ತರುತ್ತಿದ್ದು ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಮನ ಸೋಲುತ್ತಿದ್ದಾರೆ. ಇದನ್ನೂ ಓದಿ- ಬೆಟ್ಟದಲ್ಲಿ ಆಗಾಗ್ಗೆ ತುಂತುರು ಮಳೆ ಆಗುತ್ತಿರುವ ಹಿನ್ನೆಲೆ ಸದಾ ಈಗಕಣ್ತುಂಬಿಕೊಳ್ಳಬಹುದಾಗಿದ್ದು ಮಧ್ಯಾಹ್ನ 12 ಗಂಟೆ ಆದರೂ ಮುಂಜಾನೆ 6 ರಂತೆ ಪರಿಸರ ಗೋಚರಿಸುತ್ತಿದೆ. ಅಂದಹಾಗೆ, ಗುಂಡ್ಲುಪೇಟೆ ಮತ್ತು ಬೆಟ್ಟದ ತಪ್ಪಲಿನಿಂದ ಬಸ್ ಸೌಕರ್ಯವಿದ್ದು ವಾರಾಂತ್ಯದಲ್ಲಿ ಹೆಚ್ಚುವರಿ ಬಸ್ ಗಳು ಕೂಡ ಸಂಚರಿಸಲಿದೆ. ಅದೃಷ್ಟ ಇದ್ದರೇ ಬಸ್ ನಲ್ಲಿ ಬೆಟ್ಟ ಹತ್ತುವಾಗ ಹುಲಿ, ಚಿರತೆ ದರ್ಶನವೂ ಆಗಲಿದೆ. ಇದನ್ನೂ ಓದಿ- ಗೋಪಾಲಸ್ವಾಮಿ ಹತ್ತಾರು ಊರುಗಳ ಆರಾಧ್ಯ ದೈವವಾಗಿದ್ದು ಆಧ್ಯಾತ್ಮಿಕ ನೆಲೆಗಟ್ಟಿನಲ್ಲೂ ಈ ದೇವಾಲಯ ಪುರಾಣ ಪ್ರಸಿದ್ಧವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_563.txt b/zeenewskannada/data1_url8_1_to_1110_563.txt new file mode 100644 index 0000000000000000000000000000000000000000..28ca37665ed1eba348622305d498cc1c980603ea --- /dev/null +++ b/zeenewskannada/data1_url8_1_to_1110_563.txt @@ -0,0 +1 @@ +: ಮೊಸರಿನಲ್ಲಿ ಈ ಪದಾರ್ಥ ಬೆರೆಸಿ ಉಜ್ಜಿ.. ನಿಮ್ಮ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ..! : ಕೆಲವರು ದಿನಕ್ಕೆರಡು ಬಾರಿ ಬ್ರಷ್ ಮಾಡಿದರೂ ಹಲ್ಲುಗಳಿಂದ ಹಳದಿ ಬಣ್ಣ ಹೋಗುವುದಿಲ್ಲ... ಹಾಗಾದ್ರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. :ಹಲ್ಲಿನ ಮೇಲಿನ ಹಳದಿ ಪದರವು ಕ್ರಮೇಣ ಬಿಳಿ ಹೊಳೆಯುವ ಹಲ್ಲುಗಳ ಮೇಲೆ ಸಂಗ್ರಹಗೊಳ್ಳುತ್ತದೆ. ಈ ಹಳದಿ ಹಲ್ಲುಗಳಿಂದಾಗಿ ಜನರು ನಗಲು ನಾಚಿಕೆಪಡುತ್ತಾರೆ. ಕೆಲವರು ದಿನಕ್ಕೆರಡು ಬಾರಿ ಹಲ್ಲುಜ್ಜಿದರೂ ಹಲ್ಲಿನ ಹಳದಿ ಬಣ್ಣ ಹೋಗುವುದಿಲ್ಲ. ಇದನ್ನೂ ಓದಿ- ಹಳದಿ ಹಲ್ಲುಗಳಿಗೆ ಮನೆಮದ್ದುಗಳು: ಧೂಮಪಾನದ ಅಭ್ಯಾಸ, ಮದ್ಯಪಾನ, ಆಗಾಗ್ಗೆ ಚಹಾ-ಕಾಫಿ ಅಭ್ಯಾಸ ಮುಂತಾದವು ಹಲ್ಲಿನ ಮೇಲೆ ಹಳದಿ ಬಣ್ಣಕ್ಕೆ ಹಲವು ಕಾರಣಗಳಿವೆ. ಈ ಮೊಂಡುತನದ ಹಳದಿ ಬಣ್ಣವನ್ನು ಸ್ವಚ್ಛಗೊಳಿಸಲು ನೀವು ಎರಡು ನೈಸರ್ಗಿಕ ಉತ್ಪನ್ನಗಳನ್ನು ಮಿಶ್ರಣ ಮಾಡಿ ಅವುಗಳನ್ನು ಹಲ್ಲುಗಳ ಮೇಲೆ ಹಚ್ಚುವುದರಿಂದ ತ್ವರಿತವಾಗಿ ಹಳದಿ ಹಲ್ಲುಗಳಿಂದ ಮುಕ್ತಿಪಡೆಯಬಹುದು.. ​ಇದನ್ನೂ ಓದಿ- ಒಂದು ಚಮಚ ಮೊಸರಿಗೆ ಒಂದು ಚಿಟಿಕೆಯಷ್ಟು ಅಶ್ವಗಂಧದ ಪುಡಿ ಬೆರೆಸಿ ಹಲ್ಲಿನ ಮೇಲೆ ಹಚ್ಚಿಕೊಂಡರೇ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ.. ಈ ಅಶ್ವಗಂಧದ ಪುಡಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಹಲ್ಲು ಮತ್ತು ಒಸಡುಗಳ ಆರೋಗ್ಯವನ್ನು ಸುಧಾರಿಸಿ ಹಲ್ಲುನೋವನ್ನು ಕಡಿಮೆ ಮಾಡುತ್ತದೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಇದು ಹಲ್ಲುಗಳನ್ನು ಹೊಳಪು ಮಾಡಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_564.txt b/zeenewskannada/data1_url8_1_to_1110_564.txt new file mode 100644 index 0000000000000000000000000000000000000000..3d0cb0bbac948d6a41037d70272cabb3a435a109 --- /dev/null +++ b/zeenewskannada/data1_url8_1_to_1110_564.txt @@ -0,0 +1 @@ +108 ಕೆಜಿ ತೂಕ ಇಳಿಸಿಕೊಂಡಿದ್ದ ಅನಂತ್ ಅಂಬಾನಿ.. ಹೇಗೆ ಗೊತ್ತಾ? : ದೇಹದಲ್ಲಿನ ಸಮಸ್ಯೆಯಿಂದ ಅನಂತ್ ಅಂಬಾನಿ ಕಳೆದುಕೊಂಡಿದ್ದ ತೂಕವೆಲ್ಲ ಮತ್ತೆ ಹೆಚ್ಚಿದೆ. ಆತನಿಗೆ ಅಸ್ತಮಾ ಇತ್ತು ಎನ್ನಲಾಗಿದ್ದು, ಇದೇ ಆತನ ತೂಕ ಹೆಚ್ಚಾಗಲು ಕಾರಣ ಎನ್ನಲಾಗಿದೆ. : ಭಾರತವಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಚರ್ಚೆಯಾಗುತ್ತಿರುವುದು ಅನಂತ್ ಅಂಬಾನಿ-ರತಿಕಾ ಮರ್ಚೆಂಟ್ ಮದುವೆ. ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಅವರ ಪುತ್ರ ಆನಂದ್ ಅಂಬಾನಿ ಕೂಡ ಶ್ರೀಮಂತರಾಗಿದ್ದಾರೆ. ಅವರು ಮತ್ತು ಅವರ ಬಾಲ್ಯದ ಗೆಳತಿ ರಾಧಿಕಾ ವಿವಾಹವಾಗಲಿರುವ ಕಾರಣ, ಅವರ ಮದುವೆಯ ಪೂರ್ವ ಕಾರ್ಯಕ್ರಮಗಳನ್ನು ಕೆಲವು ತಿಂಗಳ ಹಿಂದೆ ನಡೆಸಲಾಯಿತು. ಹೀಗಿರುವಾಗ ಅನಂತ್ ಅಂಬಾನಿ ಸ್ಥೂಲಕಾಯ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರು ಒಮ್ಮೆ 18 ತಿಂಗಳಲ್ಲಿ 108 ಕೆಜಿ ಕಳೆದುಕೊಂಡಿದ್ದರು ಎಂದು ನಿಮಗೆ ತಿಳಿದಿದೆಯೇ? ಅನಂತ್ ಅಂಬಾನಿ ಒಮ್ಮೆ ಬೊಜ್ಜಿನಿಂದ ಬಳಲುತ್ತಿದ್ದರು. ಒಂದು ಹಂತದಲ್ಲಿ 208 ಕೆ.ಜಿ ದೇಹದ ತೂಕ ಹೊಂದಿದ್ದ ಅವರು ಹೀಗೆ ನಾನಾ ಸಂಕಷ್ಟಗಳನ್ನು ಅನುಭವಿಸಿದ್ದರು. ತಮ್ಮ ಆರೋಗ್ಯವನ್ನು ತಮ್ಮ ಕೈಗೆ ತೆಗೆದುಕೊಂಡ ಅನಂತ್ ಅಂಬಾನಿ 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡಿದ್ದರು.. ಇದನ್ನೂ ಓದಿ- ಅನಂತ್ ಅಂಬಾನಿ, ಅವರು ತೂಕ ಇಳಿಸಿಕೊಳ್ಳಲು ನಿರ್ಧರಿಸಿದಾಗ, ಮೊದಲು ಅವರು ತಮ್ಮ ಆಹಾರಕ್ರಮ ಮತ್ತು ವರ್ಕೌಟ್‌ಗಳ ಬಗ್ಗೆ ಹೆಚ್ಚು ಗಮನ ಹರಿಸಿ, ಅವುಗಳನ್ನು ಬಹಳ ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಅವರು ತಮ್ಮ ಆಹಾರದಲ್ಲಿ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ.. ಅಲ್ಲದೆ ಯಾವ ಸಮಯಕ್ಕೆ ಯಾವ ಆಹಾರ ಸೇವಿಸಬೇಕು ಎನ್ನುವುದನ್ನು ನಿಖರವಾಗಿ ಲೆಕ್ಕ ಹಾಕಿ ಸಮಯಕ್ಕೆ ಸರಿಯಾಗಿ ತಿಂದಿದ್ದಾರೆ. ಅನಂತ್ ವೈಯಕ್ತಿಕ ಫಿಟ್ನೆಸ್ ಸಲಹೆಗಾರರನ್ನು ನೇಮಿಸಿಕೊಂಡಿದ್ದು, ಪ್ರತಿದಿನ ಯೋಗ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ಕೇವಲ ತೂಕ ಇಳಿಸಿಕೊಳ್ಳುವುದರತ್ತಲೇ ಗಮನಹರಿಸಿರುವ ಅನಂತ್ ಅಂಬಾನಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರು ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳು, ಕ್ಯಾಲೋರಿ ಬರ್ನಿಂಗ್ ವ್ಯಾಯಾಮಗಳು ಮತ್ತು ಒಟ್ಟಾರೆ ಫಿಟ್ನೆಸ್ ವ್ಯಾಯಾಮಗಳನ್ನು ಮಾಡಿದ್ದಾರೆ. ಇದನ್ನೂ ಓದಿ-‌ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_565.txt b/zeenewskannada/data1_url8_1_to_1110_565.txt new file mode 100644 index 0000000000000000000000000000000000000000..7aa6e5ebd56c89b89e7dfa4cbec9d420e4b5ee94 --- /dev/null +++ b/zeenewskannada/data1_url8_1_to_1110_565.txt @@ -0,0 +1 @@ +ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮೂಡಿದ್ರೆ ಏನಾಗುತ್ತೆ!! ಶುಭನಾ? ಅಶುಭನಾ? : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವ ಭಕ್ತರು ಹೂವನ್ನು ಮುಡಿಯುತ್ತಾರೆ ಮತ್ತು ಮಹಿಳೆಯರು ಸೀರೆ ಕುಂಕುಮ ತಲೆ ತುಂಬಾ ಹೂವು ಮುಡಿದುಕೊಂಡು ದೇವಸ್ಥಾನಕ್ಕೆ ಹೋಗುವುದು ಸಾಮಾನ್ಯ ವಿಷಯ ಆದರೆ ತಿರುಪತಿಗೆ ಹೋಗಬೇಕಾದರೆ ಹೂ ಮುಡಿದು ಹೋಗುವುದಕ್ಕೆ ಅವಕಾಶವಿಲ್ಲ ಇದನ್ನು ಓದಿ : ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಹೋಗುತ್ತಾರೆ ಆ ಸಮಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪ್ರತಿದಿನ ವಿಶೇಷ ಪೂಜೆ ಅರ್ಚನೆಗಳು ನಡೆಯುತ್ತಲೇ ಇರುತ್ತವೆ. ವಿವಿಧ ಅಲಂಕಾರಗಳಿಂದ ತಿಮ್ಮಪ್ಪನನ್ನು ಅಲಂಕರಿಸಿರುತ್ತಾರೆ. ವಿಷ್ಣು ವನ್ನು ಅಲಂಕಾರಗಳ ಪ್ರೇಮಿ ಎಂದು ಕರೆಯುತ್ತಾರೆ ಮತ್ತು ಶ್ರೀಹರಿಯನ್ನು ಹೂಗಳ ಪ್ರೇಮಿ ಎಂದು ಕರೆಯುತ್ತಾರೆ ಪುರಾಣಗಳ ಪ್ರಕಾರ ತಿರುಮಲ ಸ್ವಾಮಿಯನ್ನು ಹೂವಿನಿಂದ ಅಲಂಕರಿಸುತ್ತಾರೆ ಮತ್ತು ಮಂಟಪವು ಕೂಡ ಹೂವಿನ ಮಂಟಪವಾಗಿದೆ. ಈ ಕಾರಣದಿಂದ ವೆಂಕಟೇಶ್ವರ ಸ್ವಾಮಿ ಹೂಗಳ ಪ್ರೇಮಿ ಆಗಿರುವುದರಿಂದ ಪ್ರತಿದಿನ ಟನ್ ಗಟ್ಟಲೆ ದೇವರಿಗೆ ಅಲಂಕರಿಸುತ್ತಾರೆ. ಇದನ್ನು ಓದಿ : ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂ ವಿಷ್ಣುವಿನ ಸಲುವಾಗಿ ಮತ್ತು ವಿಷ್ಣುವಿನ ಅಲಂಕಾರಕ್ಕಾಗಿ ಅರಳುತ್ತವೆ ಎಂದು ಜನರು ನಂಬಿದ್ದಾರೆ. ತಿರುಪತಿಯ ಏಳು ಬೆಟ್ಟಗಳಲ್ಲಿ ಎಲ್ಲೇ ಹೂಗಳಾದರೂ ಅದು ತಿರುಪತಿ ತಿಮ್ಮಪ್ಪನಿಗೆ ಸಲ್ಲಬೇಕೆಂದು ಜನರ ನಂಬಿಕೆ. ಈ ಕಾರಣದಿಂದ ಅಲ್ಲಿಗೆ ಹೋಗುವ ಭಕ್ತರು ಯಾರು ಹೂವನ್ನು ಮುಡಿಯುವುದಿಲ್ಲ ಮತ್ತು ದೇವಸ್ಥಾನಕ್ಕೆ ದರ್ಶನಕ್ಕೆ ಬರುವ ಭಕ್ತರು ಹೂಗಳನ್ನು ಮುಡಿಯಬಾರದು ಎಂಬ ನಿಯಮವು ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್ ನಿಯಮವನ್ನು ಮಾಡಿದ್ದಾರೆ ಮತ್ತು ದರ್ಶನಕ್ಕೆ ನಿಂತಿರುವವರನ್ನು ಸಾಲಿನಿಂದ ಹೊರಗೆ ಹಾಕುತ್ತಾರೆ ಮತ್ತು ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_566.txt b/zeenewskannada/data1_url8_1_to_1110_566.txt new file mode 100644 index 0000000000000000000000000000000000000000..582720ef31a5e36ab282a0431aed583d2d279cf2 --- /dev/null +++ b/zeenewskannada/data1_url8_1_to_1110_566.txt @@ -0,0 +1 @@ +ಈ ದೇವರಿಗೆ ಮಂಚ್‌ ಚಾಕೊಲೇಟೆ ನೈವೇದ್ಯ? ಏನಿದರ ಪವಾಡ.... : ಎಲ್ಲಾ ಹಿಂದೂ ದೇವಾಲಯಗಳಲ್ಲಿ ದೇವರಿಗೆ ನಾನಾ ವಿಧದ ಫಲ ಪುಷ್ಪಗಳು- ವಿವಿಧ ಬಗೆಯ ಖಾದ್ಯಗಳನ್ನು ನೇವೇದ್ಯವಾಗಿ ಅರ್ಪಿಸುತ್ತಾರೆ. ಉದಾಹರಣೆಗೆ-ಅಯ್ಯಪ್ಪನಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡುಗಳನ್ನು ನೈವೇದ್ಯವಾಗಿ ನೀಡುವುದನ್ನ ನೀವು ನೋಡಿರ್ತಿರ. :ಹಿಂದೂ ದೇವಾಲಯಗಳಲ್ಲಿ ಪಾಯಸ, ಪೊಂಗಲ್‌, ಪುಳಿಯೋಗರೆ ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ದೇವರಿಗೆ ನೇವೇದ್ಯವಾಗಿ ಆರ್ಪಿಸುತ್ತಾರೆ. ಆದರೆ, ಇಲ್ಲೊಂದು ದೇವಾಲಯದಲ್ಲಿ ಮಂಚ್‌ ಚಾಕೋಲೇಟ್‌ನ್ನ ದೇವರಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಇದರ ಹಿಂದಿನ ಕಥೆ ಕೇಳಿದರೆ ನಿಜಕ್ಕೂ ಅಚ್ಚರಿಗೊಳ್ಳುತ್ತೀರಿ. ಹೌದು, ಎಲ್ಲಾ( ) ದೇವರಿಗೆ ನಾನಾ ವಿಧದ ಫಲ ಪುಷ್ಪಗಳು- ವಿವಿಧ ಬಗೆಯ ಖಾದ್ಯಗಳನ್ನು ನೇವೇದ್ಯವಾಗಿ ಅರ್ಪಿಸುತ್ತಾರೆ. ಉದಾಹರಣೆಗೆ-ಅಯ್ಯಪ್ಪನಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡುಗಳನ್ನು ನೈವೇದ್ಯವಾಗಿ ನೀಡುವುದನ್ನ ನೀವು ನೋಡಿರ್ತಿರ. ಅಂತೆಯೇ, ಇವುಗಳನ್ನೇ ಪ್ರಸಾದವಾಗಿಯೂ ಸ್ವೀಕರಿಸಿರುತ್ತೀರಿ. ಆದರೆ, ಕೇರಳ ಒಂದು ಅಪರೂಪದ ದೇವಾಲಯದಲ್ಲಿ ಒಂದು ವಿಚಿತ್ರ ಆಚರಣೆ ನಡೆದುಕೊಂಡು ಬರುತ್ತಿದೆ. ಇದನ್ನೂ ಓದಿ- ಕೇರಳದಲ್ಲಿರುವ( ) ದೇವಸ್ಥಾನದಲ್ಲಿ ಮಂಚ್ ಚಾಕೋಲೇಟ್ ಅನ್ನು ದೇವರಿಗೆ ನೇವೇದ್ಯವಾಗಿ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ, ವಿಶೇಷ ಸಂದರ್ಭಗಳಲ್ಲಿ ಈ ದೇವಾಲಯದಲ್ಲಿ ಪ್ರಸಾದದ ರೂಪವಾಗಿ ಭಕ್ತರಿಗೆ ಮಂಚ್‌ ಚಾಕೋಲೇಟ್‌ನ್ನ ನೀಡಲಾಗುತ್ತದೆ. ಕಳೆದ ಆರು ವರ್ಷಗಳಿಂದ ಈ ಪ್ರತೀತಿ ಆರಂಭವಾಗಿದೆ ಎಂದು ದೇವಾಲಯವನ್ನು ನಿರ್ವಹಿಸುತ್ತಿರುವ ಅನೂಪ್ ಎ ಚೆಮ್ಮೋತ್, ಎಂಬುವರು ತಿಳಿಸಿದ್ದಾರೆ. ಇದನ್ನೂ ಓದಿ- ಏನಿದರ ಹಿನ್ನಲೆ:ವಾಸ್ತವವಾಗಿ ದೇವಾಲಯದಲ್ಲಿ ಒಮ್ಮೆ ಹುಡುಗನೊಬ್ಬ ಆಟವಾಡುವಾಗ ದೇವಸ್ಥಾನದ ಗಂಟೆಯನ್ನು ಬಾರಿಸಿದನು ಮತ್ತು ಹಾಗೆ ಮಾಡಿದ್ದಕ್ಕಾಗಿ ಅವನ ಪೋಷಕರು ಅವನನ್ನು ಗದರಿಸಿದ್ದರು. ಆ ರಾತ್ರಿ ಹುಡುಗನಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಬಾಲಕ ಮುರುಗನ್ ಹೆಸರನ್ನು ಗೊಣಗುತ್ತಲೇ ಇದ್ದ. ಮರುದಿನ, ಅವನ ಹೆತ್ತವರು ಅವನನ್ನು ದೇವಾಲಯಕ್ಕೆ ಕರೆತಂದರು. ಈ ಸಂದರ್ಭದಲ್ಲಿ ಅರ್ಚಕರು ದೇವರಿಗೆ ಏನನ್ನಾದರೂ ಅರ್ಪಿಸುವಂತೆ ಬಾಲಕನ ಪೋಷಕರನ್ನು ಕೇಳುತ್ತಾರೆ. ಹೆತ್ತವರು ಭಕ್ತಿ-ಭಾವದಿಂದ ದೇವರಿಗೆ ಹೂ-ಹಣ್ಣುಗಳನ್ನು ಅರ್ಪಿಸಿದರೆ, ಬಾಲಕ ಮೊಂಡುತನದಿಂದ ಗರ್ಭಗುಡಿಯಲ್ಲಿ ದೇವರಿಗೆ ಮಂಚ್ ಚಾಕೋಲೇಟ್ ಅರ್ಪಿಸಿದನು. ಈ ಕೂಡಲೇ ಪವಾದವೆಂಬಂತೆ ಬಾಲಕ ಗುಣಮುಖನಾದನು. ಆ ಬಳಿಕ ದೇವಾಲಯದಲ್ಲಿ ಮಂಚ್ ಚಾಕೋಲೇಟ್ ಅನ್ನು ನೇವೇದ್ಯವಾಗಿ ಅರ್ಪಿಸಿ, ಪ್ರಸಾದವಾಗಿ ವಿತರಿಸುವ ಪ್ರತೀತಿ ಬೆಳೆದುಕೊಂಡು ಬಂದಿದೆ ಎನ್ನಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_567.txt b/zeenewskannada/data1_url8_1_to_1110_567.txt new file mode 100644 index 0000000000000000000000000000000000000000..4d3cb813434a81d341a14aaf76cdbf005a9e28ae --- /dev/null +++ b/zeenewskannada/data1_url8_1_to_1110_567.txt @@ -0,0 +1 @@ +ಈ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕೇವಲ ರುಚಿಯಷ್ಟೇ ಹಾಳಾಗಲ್ಲ, ಆರೋಗ್ಯಕ್ಕೂ ಹಾನಿಕರ ರೆಫ್ರಿಜರೇಟರ್‌ ಬಳಸುವಾಗ ಯಾವ ರೀತಿಯ ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸಬಹುದು ಮತ್ತು ಯಾವ ಆಹಾರಗಳನ್ನು ಅದರಲ್ಲಿ ಇಡಬಾರದು ಎಂಬ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಅದರಿಂದ ಪ್ರಯೋಜನವಾಗುವ ಬದಲಿಗೆ ಮಾರಕವಾಗಬಹುದು. :ಆಹಾರ ಹಾಳಾಗದಂತೆ ರಕ್ಷಿಸಲು ರೆಫ್ರಿಜರೇಟರ್‌ ಅನ್ನು ಬಳಸಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದಲೇ ಅವು ಕೆಡುತ್ತವೆ. ಅಷ್ಟೇ ಅಲ್ಲ, ಆ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಲೂಬಹುದು. ಹೌದು,() ಬಳಸುವಾಗ ಯಾವ ರೀತಿಯ ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸಬಹುದು ಮತ್ತು ಯಾವ ಆಹಾರಗಳನ್ನು ಅದರಲ್ಲಿ ಇಡಬಾರದು ಎಂಬ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಅದರಿಂದ ಪ್ರಯೋಜನವಾಗುವ ಬದಲಿಗೆ ಮಾರಕವಾಗಬಹುದು. ವಾಸ್ತವವಾಗಿ, ಕೆಲವು ಆಹಾರ () ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರ ರುಚಿ ಕೆಡುತ್ತದೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಕೆಲವು ಆಹಾರಗಳನ್ನು ಶೈತ್ಯೀಕರಣಗೊಳಿಸುವುದರಿಂದ ಅದರ ರುಚಿ, ವಿನ್ಯಾಸವಷ್ಟೇ ಅಲ್ಲ ಅದುವಾಗಿ ಪರಿಣಮಿಸಬಹುದು. ಹಾಗಿದ್ದರೆ, ಯಾವ ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು ಎಂದು ನೋಡುವುದಾದರೆ... ಇದನ್ನೂ ಓದಿ- ಈ ಆಹಾರಗಳನ್ನು ಮರೆತೂ ಸಹ ರೆಫ್ರಿಜರೇಟರ್‌ನಲ್ಲಿ ಇಡುವ ತಪ್ಪನ್ನು ಮಾಡಬೇಡಿ:ಕಲ್ಲಂಗಡಿ:ಕಲ್ಲಂಗಡಿಗಳಲ್ಲಿ () 40 ಪ್ರತಿಶತ ಹೆಚ್ಚು ಲೈಕೋಪೀನ್ ಮತ್ತು 139 ಪ್ರತಿಶತದಷ್ಟು ಬೀಟಾ ಕ್ಯಾರೋಟಿನ್ ಅಂಶವಿದೆ. ಕತ್ತರಿಸದ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಇದು ಇದರ ರುಚಿ, ವಿನ್ಯಾಸ ಎರಡೂ ಬದಲಾಗುತ್ತದೆ. ಟೊಮಾಟೊ:ನಮ್ಮಲ್ಲಿ ಬಹಳಷ್ಟು ಜನರು ಟೊಮಾಟೊ () ಹಾಳಾಗದಂತೆ ತಪ್ಪಿಸಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುತ್ತಾರೆ. ಆದರೆ, ಟೊಮಾಟೊವನ್ನು ಫ್ರಿಡ್ಜ್ ಗಿಂತ ಕೋಣೆಯ ಸಾಮಾನ್ಯ ತಾಪಮಾನದಲ್ಲಿ ಆದರೆ ಸೂರ್ಯನ ನೇರ ಕಿರಣಗಳು ಬೀಳದಂತೆ ಇಡುವುದು ಹೆಚ್ಚು ಸೂಕ್ತ. ಆಲೂಗಡ್ಡೆ:ಆಹಾರದ ರುಚಿ ಹೆಚ್ಚಿಸುವ ಆಲೂಗಡ್ಡೆಯನ್ನು () ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದಾಗ ಅದರ ಸ್ವಾದದ ಜೊತೆಗೆ ಅದರಲ್ಲಿರುವ ಉತ್ತಮ ಅಂಶಗಳು ಕೂಡ ಕಳೆದು ಹೋಗುತ್ತದೆ. ಇಂತಹ ಆಲೂಗಡ್ಡೆ ಸೇವನೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಇದನ್ನೂ ಓದಿ- ಈರುಳ್ಳಿ:ಈರುಳ್ಳಿಯನ್ನು () ರೆಫ್ರಿಜರೇಟರ್‌ನಲ್ಲಿ ಇಟ್ಟಾಗ ಅದರ ಬಣ್ಣ ನಿಧಾನವಾಗಿ ಬದಲಾಗುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಬಹುದು. ಹಾಗಾಗಿ ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡದಂತೆ ಸಲಹೆ ನೀಡಲಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_568.txt b/zeenewskannada/data1_url8_1_to_1110_568.txt new file mode 100644 index 0000000000000000000000000000000000000000..bbf414d71bed6270b90ba3fc20f69a7c824b7909 --- /dev/null +++ b/zeenewskannada/data1_url8_1_to_1110_568.txt @@ -0,0 +1 @@ +ಟೊಮಾಟೊ, ಆಲೂಗೆಡ್ಡೆಯಿಂದ ಕುತ್ತಿಗೆ ಸುತ್ತಲಿನ ಕಪ್ಪು ಕಲೆಗೆ ಹೇಳಿ ಗುಡ್ ಬೈ ! ಕತ್ತಿನ ಸುತ್ತ ಕಪ್ಪು ಕಲೆ ಉಂಟಾಗಲೂ ಹಲವು ಕಾರಣಗಳಿವೆ. ಆದರೆ, ನೀವು ನಿತ್ಯ ಬಳಸುವ ಟೊಮಾಟೊ ಹಾಗೂ ಆಲೂಗೆಡ್ಡೆ ಸಹಾಯದಿಂದ ಇದರಿಂದ ಮುಕ್ತಿ ಹೊಂದಬಹುದು ಎಂದು ನಿಮಗೆ ತಿಳಿದಿದೆಯೇ? :ಮುಖಕ್ಕೆ ಹೋಲಿಸಿದರೆ ಕತ್ತಿನ ಸುತ್ತ ಕ್ರಮೇಣ ಬಣ್ಣ ಮಸುಕಾಗುತ್ತದೆ. ಕೆಲವರಲ್ಲಿ, ಇದು ಗಾಢ ರೂಪ ಪಡೆದು ಹೆಚ್ಚು ಕಪ್ಪಾಗುತ್ತದೆ. ಕುತ್ತಿಗೆ ಸುತ್ತಲೂ ಕಾಣುವ ಕಪ್ಪು ಕಲೆಯಿಂದಾಗಿ ಕೆಲವರು ಮುಜುಗರಕ್ಕೊಳಗಾಗುತ್ತಾರೆ. ಆದರೆ, ಇನ್ನೂ ಕೆಲವರಲ್ಲಿ ನಾಲ್ಕು ಜನರ ಮುಂದೆ ಹೋಗುವಾಗ ಆತ್ಮವಿಶ್ವಾಸವೇ ಕುಂದುತ್ತದೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ, ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಎರಡೇ ಎರಡು ತರಕಾರಿಗಳು ಈ ಸಮಸ್ಯೆಗೆ ಪರಿಹಾರ ನೀಡಬಲ್ಲವು. ಹೌದು, ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಟೊಮಾಟೊ, ಆಲೂಗೆಡ್ಡೆಯನ್ನು ಬಳಸಿ ನೀವು ನಿಮ್ಮ( ) ಕಲೆಯನ್ನು ನಿವಾರಿಸಬಹುದು. ಇದಕ್ಕಾಗಿ ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದಿ... ಇದನ್ನೂ ಓದಿ- ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಆಲೂಗಡ್ಡೆ:ಗೆ ಆಲೂಗೆಡ್ಡೆ ( ) ತುಂಬಾ ಪ್ರಯೋಜನಕಾರಿ ಆಗಿದೆ. ವಾಸ್ತವವಾಗಿ, ತ್ವಚೆಗೆ ಆಲೂಗೆಡ್ಡೆ ಅತ್ಯುತ್ತಮ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕತ್ತಿನ ಸುತ್ತ ಕಪ್ಪು ಕಲೆಗಳಿದ್ದರೆ ಆಲೂಗೆಡ್ಡೆಯನ್ನು ತುರಿದು ಅದರ ರಸ ತೆಗೆದು ಕತ್ತಿನ ಸುತ್ತಲೂ ಹಚ್ಚಿ. ಲಘುವಾಗಿ ಮಸಾಜ್ ಮಾಡಿ. ಕೆಲಕಾಲ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಕಪ್ಪು ಕಲೆ ಮಾಯವಾಗಿ ಕುತ್ತಿಗೆ ಬೆಳ್ಳಗಾಗುತ್ತದೆ. ಇದನ್ನೂ ಓದಿ- ಟೊಮಾಟೊ ಹಣ್ಣು:ಪ್ರತಿಯೊಬ್ಬರ ಮನೆಯಲ್ಲೂ ಟೊಮಾಟೊ ಇದ್ದೇ ಇರುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಟ್ಯಾನಿಂಗ್ () ಅನ್ನು ನಿವಾರಿಸಲು ಟೊಮಾಟೊ ಅತ್ಯುತ್ತಮ ಮದ್ದು. ಟೊಮಾಟೊವನ್ನು ಮಧ್ಯಕ್ಕೆ ಕತ್ತರಿಸಿ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಕತ್ತಿನ ಸುತ್ತಲೂ ನಯವಾಗಿ ಉಜ್ಜುತ್ತಾ ಮಸಾಜ್ ಮಾಡಿ. ನಿಯಮಿತವಾಗಿ ಈ ಪರಿಹಾರ ಕೈಗೊಳ್ಳುವುದರಿಂದ ಕೆಲವೇ ದಿನಗಳಲ್ಲಿ ಕುತ್ತಿಗೆ ಸುತ್ತಲಿನ ಕಪ್ಪುಕಲೆ ಮಾಯವಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_569.txt b/zeenewskannada/data1_url8_1_to_1110_569.txt new file mode 100644 index 0000000000000000000000000000000000000000..035d9b838cca66e3222c3f6295602fcf2295346d --- /dev/null +++ b/zeenewskannada/data1_url8_1_to_1110_569.txt @@ -0,0 +1 @@ +ಹೂಕೋಸನ್ನು ಹೀಗೆ ಸ್ವಚ್ಛಗೊಳಿಸಿದರೆ ಒಂದೇ ಒಂದು ಹುಳ ಅದರೊಳಗೆ ಉಳಿಯುವ ಭಯ ಇರುವುದಿಲ್ಲ ! ಮಳೆಗಾಲದಲ್ಲಿ ಇದು ಅಗತ್ಯ : ಮಳೆಗಾಲದಲ್ಲಿ ಈ ತರಕಾರಿಯನ್ನು ಸವಿಯಬೇಕೆಂದರೆ ಇದರ ಸ್ವಚ್ಚತೆಯ ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಬೇಕು. ಇಲ್ಲಿ ತಿಳಿಸಿರುವ ವಿಧಾನಗಳ ಮೂಲಕ ಸ್ವಚ್ಛಗೊಳಿಸಿದರೆ ಆಹಾರದ ರುಚಿಯೂ ಹೆಚ್ಚುವುದು ಜೊತೆಗೆ ಆರೋಗ್ಯ ಕೆಡುತ್ತದೆ ಎನ್ನುವ ಭಯವೂ ಇರುವುದಿಲ್ಲ. ಬೆಂಗಳೂರು :ಸಾಮಾನ್ಯವಾಗಿ ಎಲ್ಲರೂ ಹೂಕೋಸು ತಿನ್ನಲು ಇಷ್ಟಪಡುತ್ತಾರೆ. ಆದರೆ, ಅದನ್ನು ತಯಾರಿಸುವ ಮೊದಲು,ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ.ಏಕೆಂದರೆ ಇದರಲ್ಲಿ ಹಲವು ರೀತಿಯ ಸಣ್ಣ ಸಣ್ಣ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಮನೆ ಮಾಡಿರುತ್ತವೆ.ಇದು ಅದು ಹೊಟ್ಟೆಯನ್ನು ತಲುಪಿದರೆ ನಮ್ಮನ್ನು ಅನಾರೋಗ್ಯಕ್ಕೆ ಗುರಿ ಮಾಡಿಬಿಡುತ್ತದೆ. ಮಳೆಗಾಲದಲ್ಲಿ ಈ ತರಕಾರಿಯನ್ನು ಸವಿಯಬೇಕೆಂದರೆ ಇದರ ಸ್ವಚ್ಚತೆಯ ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಬೇಕು. ಇಲ್ಲಿ ತಿಳಿಸಿರುವ ವಿಧಾನಗಳ ಮೂಲಕ ಸ್ವಚ್ಛಗೊಳಿಸಿದರೆ ಆಹಾರದ ರುಚಿಯೂ ಹೆಚ್ಚುವುದು ಜೊತೆಗೆ ಆರೋಗ್ಯ ಕೆಡುತ್ತದೆ ಎನ್ನುವ ಭಯವೂ ಇರುವುದಿಲ್ಲ. ಇದನ್ನೂ ಓದಿ : ಹೂ ಕೋಸನ್ನು ಹೀಗೆ ಶುಚಿಗೊಳಿಸಿ :ಹಂತ 1: ಹೂ ಕೋಸನ್ನು ಕತ್ತರಿಸಿ :ಮೊದಲ ಹಂತವೆಂದರೆ ಅದರ ಹೊರಗಿನ ಎಲೆಗಳನ್ನು ತೆಗೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸುವುದು. ಚಾಕುವಿನ ಸಹಾಯವಿಲ್ಲದೆ ನಿಮ್ಮ ಕೈಗಳಿಂದಲೇ ಈ ಕೆಲಸವನ್ನು ಮಾಡಿ ಮುಗಿಸಬಹುದು. ಹಂತ 2: ಹೂಕೋಸನ್ನು ನೀರಿನಲ್ಲಿ ನೆನೆಸಿಡಿ :ಹೂಕೋಸು ತುಂಡುಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಉಪ್ಪು ಅಥವಾ ಅಡಿಗೆ ಸೋಡಾ ಬೆರೆಸಿ ನೆನೆಸಿಡಿ.ಇದು ಹೂಕೋಸಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.ಅದರಲ್ಲಿ ಅಡಗಿರುವ ಕೀಟಗಳು ಸಹ ಒಂದೊಂದಾಗಿ ಹೊರಬರುತ್ತವೆ. ಹಂತ 3: ಹೂಕೋಸನ್ನು ನೀರಿನಿಂದ ತೊಳೆಯಿರಿ :10-15 ನಿಮಿಷಗಳ ನಂತರ,ಹೂಕೋಸುಗಳನ್ನು ನೀರಿನಿಂದ ಹೊರತೆಗೆದು ಶುದ್ಧ ನೀರಿನಿಂದ ಪ್ರತ್ಯೇಕವಾಗಿ ತೊಳೆಯಿರಿ.ನಂತರ ನೀರಿನಿಂದ ಹೊರತೆಗೆದುಇರಿಸಿ. ಇದನ್ನೂ ಓದಿ : ಹಂತ 4: ಒಣಗಿಸಿ ಮತ್ತು ಬಳಸಿ :ಈಗ ಹೂಕೋಸನ್ನು ಚೆನ್ನಾಗಿ ಒಣಗಿಸಿ ಅದನ್ನು ನಿಮ್ಮ ನೆಚ್ಚಿನ ಪಾಕವಿಧಾನದಲ್ಲಿ ಬಳಸಿಕೊಳ್ಳಿ.ಈ ರೀತಿ ಸ್ವಚ್ಛಗೊಳಿಸಿದ ಹೂಕೋಸು ನಿಮ್ಮ ಆಹಾರವನ್ನು ಆರೋಗ್ಯಕರವಾಗಿಸುತ್ತದೆ.ಮಾತ್ರವಲ್ಲ ಅದರ ರುಚಿ ಕೂಡಾ ದುಪ್ಪಟ್ಟಾಗಿರುತ್ತದೆ. (ಸೂಚನೆ : ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಾ ಇದರಲ್ಲಿ ಇದ್ದರೆ ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_57.txt b/zeenewskannada/data1_url8_1_to_1110_57.txt new file mode 100644 index 0000000000000000000000000000000000000000..b3b72cb1a4c81d4fbfce5654087c18031da86d13 --- /dev/null +++ b/zeenewskannada/data1_url8_1_to_1110_57.txt @@ -0,0 +1 @@ +ಬೇಕರಿ - ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟ ಮಾಡಲು ಬಿಬಿಎಂಪಿ ಬ್ರೇಕ್ : ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ. , , :ಇನ್ನು ಮುಂದೆ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ () ಬ್ರೇಕ್ ಹಾಕಾಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೇ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಬೇಕು ಎಂದರೆ ಲೈಸೆನ್ಸ್ () ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲು ಹೊರಟಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಯಾರಾದರೂ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದರೆ ಭಾರೀ ದಂಡ ತೆತ್ತಬೇಕಾಗುತ್ತದೆಯಂತೆ. ವಾಸ್ತವವಾಗಿ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲು() ಅಥವಾ ಇನ್ನಾವುದೇ ಸರ್ಕಾರಿ ಸಾಮ್ಯದ ಸಂಸ್ಥೆ ಪರವಾನಗಿ ನೀಡಿರುವುದಿಲ್ಲ. ಆದರೂ ಬೆಂಗಳೂರಿನಲ್ಲಿ ಈಗ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಕೂಡ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ತಡೆಯಬೇಕು ಎಂದು ಪಣತೊಟ್ಟಿರುವ ಬಿಬಿಎಂಪಿ ಎಲ್ಲೇ ಸಿಗರೇಟ್ (), ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಬೇಕು ಎಂದರೆ ಲೈಸೆನ್ಸ್ ಪಡೆಯುವುದು ಕಡ್ಡಾಯ ( ) ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದು ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ. ಮುಂದಿನ ತಿಂಗಳೇ ಬೆಂಗಳೂರು ನಗರದಲ್ಲಿ ಈ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ. ನಿಯಮ ಬಂದ ಬಳಿಕವೂ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಅನಧಿಕೃವಾಗಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದರೆ ಅಂಥವರಿಗೆ ಬೀಳುತ್ತೆ 5000 ರೂಪಾಯಿ ದಂಡ. ಮೊದಲ ಬಾರಿಗೆ 5000 ರೂಪಾಯಿ ದಂಡ, ಪುನರಾವರ್ತನೆ ಮಾಡಿದರೆ ದಿನಕ್ಕೆ 100 ರೂಪಾಯಿಗಳಂತೆ ದಂಡ ವಿಧಿಸಲಾಗುವುದು. ಜೊತೆಗೆ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಲು ಹೊಸ ನಿಯಮದಲ್ಲಿ ಅವಕಾಶ ನೀಡಲಾಗಿದೆ. ಇದನ್ನೂ ಓದಿ- ಅನಧಿಕೃವಾಗಿ ಸಿಗರೇಟ್, ಗುಟ್ಕಾ ಮತ್ತು( ) ಮಾಡಿ ಅದರಿಂದ ₹ 5000 ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಪರವಾನಗಿ ಪಡೆಯಬೇಕಾಗುತ್ತದೆ. ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುವುದಕ್ಕೆ ಪರವಾನಗಿ ಪಡೆಯಲು ರಾಜ್ಯ ಸರ್ಕಾರದ 2022ರ ಆದೇಶದಂತೆ ಮಾರಟಗಾರರು 500 ರೂಪಾಯಿಗಳನ್ನು ಭರಿಸಬೇಕಾಗುತ್ತದೆ. ಸೆಪ್ಟೆಂಬ‌ರ್ ಮೊದಲ ವಾರದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ದಾಖಲಿಸ ಬಹುದು. ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ. ಬಿಬಿಎಂಪಿ () ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 49 ಸಾವಿರ ವ್ಯಾಪಾರಿಗಳಿಗೆ ಉದ್ದಿಮೆ ಪರವನಾಗಿ ನೀಡಲಾಗಿದೆ. ಇದರ ಹೊರತಾಗಿ ಈಗ ಪ್ರತ್ಯೇಕವಾಗಿ ತುಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್ ಮತ್ತು ಗುಟ್ಕಾ ಮಾರಾಟ ಮಾಡಲು ಪರವಾನಗಿ ನೀಡಲು‌ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೊಸ ಪರವಾನಗಿಗೆ ಪ್ರತಿ ವರ್ಷ 500 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ 150 ರಿಂದ 160 ತಂಬಾಕು ವ್ಯಾಪಾರಿಗಳಿದ್ದಾರು ಬೆಂಗಳೂರಿನಲ್ಲಿ ಒಟ್ಟು 40 ಸಾವಿರ ವ್ಯಾಪಾರಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಲೈಸೆನ್ಸ್ ಪಡೆಯಲು ಇರುವ ನಿಯಮಗಳು ( ):>> ಬೀದಿ ವ್ಯಾಪಾರಿಗಳಿಗೆ ಸಿಗೋದಿಲ್ಲ ಲೈಸನ್ಸ್>> 100 ರಿಂದ 150 ಚದರಡಿ ಸ್ಥಿರ ಮಳಿಗೆ ಹೊಂದಿರಬೇಕು>> ಜಾಗದ ಮಾಲೀಕರ ಹೆಸರಿನಲ್ಲಿ ಪರವಾನಗಿ ಪಡೆಯಬೇಕು>> ಪಾದಚಾರಿ ಮಾರ್ಗಗಳ ಮೇಲಿರುವ ಅಂಗಡಿಗಳಿಗೆ ಪರವಾನಗಿ ಇಲ್ಲ ಇದನ್ನೂ ಓದಿ- ಕೋಟ್ಟಾ ಕಾಯ್ದೆ-2003ರ ಅಡಿಯಲ್ಲಿ ಬೇಕರಿ ಮತ್ತು ಕಾಂಡಿಮೆಂಟ್ಸ್ ನಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲ. ಪಾನ್ ಶಾಪ್ ಹಾಗೂ 30 ಆಸನಕ್ಕಿಂತ ಹೆಚ್ಚಿಸುವ ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಮಾತ್ರ ಲೈಸೆನ್ಸ್ ಇರಲಿದೆ. ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸಿದರೆ ಮಾತ್ರ ಲೈಸೆನ್ಸ್ ಸಿಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_570.txt b/zeenewskannada/data1_url8_1_to_1110_570.txt new file mode 100644 index 0000000000000000000000000000000000000000..3d4b69366188b56460eced29c34f84fd1eec9eda --- /dev/null +++ b/zeenewskannada/data1_url8_1_to_1110_570.txt @@ -0,0 +1 @@ +ಬೆಳಿಗ್ಗೆ ಎದ್ದ ತಕ್ಷಣ ಈ ಜ್ಯೂಸ್‌ ಕುಡಿದರೇ ಸಾಕು ಶುಗರ್ ಸಂಪೂರ್ಣ ಕಂಟ್ರೋಲ್ ಆಗುತ್ತೆ!! : ಕೆಲವು ರೀತಿಯ ಜ್ಯೂಸ್‌ಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ. ಬೆಳಿಗ್ಗೆ ಇವುಗಳನ್ನು ಕುಡಿಯುವುದರಿಂದ ದಿನವಿಡೀ ಶುಗರ್ ‌ಕಂಟ್ರೋಲ್‌ನಲ್ಲಿನರುತ್ತದೆ.. : ಒಮ್ಮೆ ಮಧುಮೇಹ ಬಂದರೇ ಅದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ಇದನ್ನು ನಿಯಂತ್ರಿಸಬಹುದು. ಅದಕ್ಕಾಗಿ ಮಧುಮೇಹಿಗಳು ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಕೆಲವು ರೀತಿಯ ಜ್ಯೂಸ್‌ಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ. ಬೆಳಿಗ್ಗೆ ಇವುಗಳನ್ನು ಕುಡಿಯುವುದರಿಂದ ದಿನವಿಡೀ ಶುಗರ್ ‌ ಕಂಟ್ರೋಲ್‌ನಲ್ಲಿನರುತ್ತದೆ.. *ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಾಕಿ ಕುಡಿಯುವುದು ಮಧುಮೇಹ ರೋಗಿಗಳಿಗೆ ಒಳ್ಳೆಯದು. ನಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ದೇಹವನ್ನು ಆಕ್ಟೀವ್‌ ಆಗಿರಿಸುತ್ತವೆ.. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.. ಇದನ್ನೂ ಓದಿ- *ಮೆಂತ್ಯ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಹೀಗಾಗಿ ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಮೆಂತ್ಯ ಬೀಜಗಳ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. *ಆಮ್ಲಾದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಹೇರಳವಾಗಿರುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಮ್ಲಾ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಿ.. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ- *ದಾಲ್ಚಿನ್ನಿ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ದಾಲ್ಚಿನ್ನಿಯಲ್ಲಿರುವ ಅಂಶಗಳು ದೇಹದಲ್ಲಿ ಇನ್ಸುಲಿನ್ ಅನ್ನು ಹೆಚ್ಚಿಸಿ.. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. *ಹಸಿ ತರಕಾರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ.. ನಿಮ್ಮ ರುಚಿಗೆ ಅನುಗುಣವಾಗಿ, ನೀವು ಕ್ಯಾರೆಟ್, ಸೌತೆಕಾಯಿ, ಬೀಟ್ರೂಟ್ ಮುಂತಾದ ತರಕಾರಿಗಳ ಸಲಾಡ್‌ ಅಥವಾ ಜ್ಯೂಸ್‌ ಮಾಡಿ ಬೆಳಿಗ್ಗೆ ಅದನ್ನು ಸೇವಿಸಬಹುದು. ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವೂ ನಿಯಂತ್ರಣದಲ್ಲಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_571.txt b/zeenewskannada/data1_url8_1_to_1110_571.txt new file mode 100644 index 0000000000000000000000000000000000000000..d82890d8ece5da9ac8243998da029d323de4b721 --- /dev/null +++ b/zeenewskannada/data1_url8_1_to_1110_571.txt @@ -0,0 +1 @@ +ಕೊಬ್ಬರಿ ಎಣ್ಣೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು : ಸಾಮಾನ್ಯವಾಗಿ ಬಿದ್ದು ಗಾಯವಾದಾಗ, ಇಲ್ಲವೇ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಾದಾಗ ಕೊಬ್ಬರಿ ಎಣ್ಣೆ ಬಳಸುವಂತೆ ಹಿರಿಯರು ಸಲಹೆ ನೀಡುತ್ತಾರೆ. ಕೊಬ್ಬರಿ ಎಣ್ಣೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದೇ ಇದಕ್ಕೆ ಮುಖ್ಯ ಕಾರಣ. :ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅಡುಗೆ ಮಾಡುವಾಗ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅಡುಗೆಯ ಸ್ವಾದ ಇಮ್ಮಡಿಗೊಳ್ಳುತ್ತದೆ. ಅಷ್ಟೇ ಅಲ್ಲ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಸೌಂದರ್ಯದ ಗುಟ್ಟು ಕೂಡ ಅಡಕವಾಗಿದೆ. ಹಾಗಾಗಿಯೇ, ಭಾರತದಲ್ಲಿ ಅನಾದಿ ಕಾಲದಿಂದಲೂ ಕೂದಲು ಹಾಗೂ ಚರ್ಮದ ಆರೈಕೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹೇರಳವಾಗಿ ಬಳಸಲಾಗುತ್ತದೆ. ಕೂದಲಿನ ರಕ್ಷಣೆ, ಚರ್ಮದ ಆರೈಕೆ ( ), ಸೋಂಕಿನಿಂದ ರಕ್ಷಣೆ, ತೂಕ ನಷ್ಟದಂತಹ ಹಲವು ಪ್ರಯೋಜನಗಳನ್ನು ಹೊಂದಿರುವ ಕೊಬ್ಬರಿ ಎಣ್ಣೆಯನ್ನು ಆರೋಗ್ಯದ ಗಣಿ ಎಂದು ಬಣ್ಣಿಸಲಾಗುತ್ತದೆ. ಕೊಬ್ಬರಿ ಎಣ್ಣೆಯ ಬಳಕೆಯ ಪ್ರಯೋಜನಗಳೆಂದರೆ... * ತೂಕ ಇಳಿಕೆ:ಗಾಣದ( ) ದೈನಂದಿನ ಆಹಾರದಲ್ಲಿ ಬಳಸುವುದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ತೂಕ ಇಳಿಕೆಯನ್ನು ಕೂಡ ಪ್ರಚೋದಿಸುತ್ತದೆ. ಇದನ್ನೂ ಓದಿ- * ಕೂದಲಿನ ರಕ್ಷಣೆ:ಕೂದಲಿಗೆ ನಿಯಮಿತಯಿಂದ ( ) ಇದು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಕಾರಿ. ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ರಾತ್ರಿಯಿಡೀ ಹಾಗೆ ಬಿಟ್ಟು ಬೆಳಿಗ್ಗೆ ಹೇರ್ ವಾಶ್ ಮಾಡುವುದರಿಂದ ಇದು ಕೂದಲಿಗೆ ಉತ್ತಮ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. * ಸೀಳು ಕೂದಲಿನ ಸಮಸ್ಯೆ:ಕೂದಲಿನ ತುದಿ ಸೀಳು ಬಿಟ್ಟಿದ್ದರೆ ಕೂದಲಿನ ಬುಡದಿಂದ ತುದಿಯವರೆಗೆ ಕೊಬ್ಬರಿ ಎಣ್ಣೆಯನ್ನು ಅನ್ವಯಿಸಿ ಹತ್ತು ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿದರೆ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಮಾಯವಾಗುತ್ತದೆ. * ನೋವು ನಿವಾರಕ:ಕೊಬ್ಬರಿ ಎಣ್ಣೆಯಲ್ಲಿ ಒಂದೆರಡು ಹನಿ ಪುದೀನಾ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಸ್ನಾಯು ನೋವಿನಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು. ಇದನ್ನೂ ಓದಿ- * ದೇಹದ ಮಸಾಜ್:ತೆಂಗಿನ ಎಣ್ಣೆಯಲ್ಲಿ ಲ್ಯಾವೆಂಡರ್ ತೈಲವನ್ನು ಬೆರೆಸಿ ಇಡೀ ದೇಹಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮೈ-ಕೈ ನೋವು ನಿವಾರಣೆಯಾಗುತ್ತದೆ. * ಲಿಪ್ ಬಾಮ್:ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಒಂದು ಕೊಬ್ಬರಿ ಎಣ್ಣೆ ಲೇಪಿಸುವುದರಿಂದ ಒಡೆದಿರುವ ತುಟಿಗಳಿಂದ ಪರಿಹಾರ ಪಡೆಯಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_572.txt b/zeenewskannada/data1_url8_1_to_1110_572.txt new file mode 100644 index 0000000000000000000000000000000000000000..a82ee74f607ea946307c87a4af5abf9e1ac7bbe4 --- /dev/null +++ b/zeenewskannada/data1_url8_1_to_1110_572.txt @@ -0,0 +1 @@ +ಈ ಪ್ರಾಶಸ್ತ್ಯವಾದ ದಿನದಂದು ಉಗುರು ಕತ್ತರಿಸಿದರೆ ಬಡತನ ಎಂಬುದು ಬರೋದೇ ಇಲ್ವಂತೆ! : ಉಗುರು ಕತ್ತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಟ್ಟುಪಾಡುಗಳಿವೆ. ಈ ಬಗ್ಗೆ ಹಿರಿಯರು ಮಾತನಾಡುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಅಂದಹಾಗೆ ಕೆಲವೊಂದು ದಿನಗಳಲ್ಲಿ ಉಗುರು ಕತ್ತರಿಸುವುದು ಶುಭವೆಂಬುದು ನಿಮಗೆ ತಿಳಿದಿದೆಯೇ? :ಸನಾತನ ಧರ್ಮದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಕೆಲವು ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸಿದರೆ ದೇವತೆಗಳು ಸಂತೋಷಪಡುತ್ತಾರೆ. ಒಂದು ವೇಳೆ, ತಪ್ಪಾದ ರೀತಿಯಲ್ಲಿ ಮತ್ತು ತಪ್ಪು ಸಮಯದಲ್ಲಿ ಮಾಡಿದರೆ ಅಸಮಾಧಾನಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇನ್ನುಕತ್ತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಟ್ಟುಪಾಡುಗಳಿವೆ. ಈ ಬಗ್ಗೆ ಹಿರಿಯರು ಮಾತನಾಡುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಅಂದಹಾಗೆ ಕೆಲವೊಂದು ದಿನಗಳಲ್ಲಿ ಉಗುರು ಕತ್ತರಿಸುವುದು ಶುಭವೆಂಬುದು ನಿಮಗೆ ತಿಳಿದಿದೆಯೇ? ಉಗುರು ಕತ್ತರಿಸಲು ಯಾವುದು ಶುಭ ದಿನ ಮತ್ತು ಸರಿಯಾದ ಸಮಯ ಯಾವುದು ಎಂಬುದನ್ನು ಮುಂದಕ್ಕೆ ತಿಳಿಯೋಣ. ಇದನ್ನೂ ಓದಿ: ವಾರದ ಕೆಲವು ದಿನ ಉಗುರು ಕತ್ತರಿಸುವುದು ಅಶುಭ. ಅಂತಹ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಜೀವನದಲ್ಲಿ ಕಷ್ಟಗಳು, ತೊಂದರೆಗಳು ಮತ್ತು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಪ್ರಗತಿಯಲ್ಲಿ ಅಡೆತಡೆಗಳಿವೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ಶನಿವಾರ ಉಗುರು ಕತ್ತರಿಸಿದರೆ ಶನಿದೇವ ಕೋಪಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಇದರಿಂದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಭಾನುವಾರದಂದು ಉಗುರು ಕತ್ತರಿಸುವುದು ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ, ಇದು ಆತ್ಮ ವಿಶ್ವಾಸವನ್ನು ಸಹ ಕಡಿಮೆ ಮಾಡುತ್ತದೆ. ಪ್ರಗತಿ ಸಾಧಿಸಲು ಅಡೆತಡೆಗಳಿರುತ್ತವೆ. ಗುರುವಾರ ಮತ್ತು ಮಂಗಳವಾರವೂ ಉಗುರುಗಳನ್ನು ಕತ್ತರಿಸುವುದನ್ನು ನಿಷಿದ್ಧ. ಶಾಸ್ತ್ರಗಳ ಪ್ರಕಾರ, ಬುಧವಾರ ಮತ್ತು ಶುಕ್ರವಾರ ಉಗುರು ಕತ್ತರಿಸಲು ಉತ್ತಮ ದಿನಗಳು. ಬುಧವಾರ ಉಗುರು ಕತ್ತರಿಸುವುದರಿಂದ ಸಂಪತ್ತು ಹೆಚ್ಚುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ. ಶುಕ್ರವಾರ ಉಗುರು ಕತ್ತರಿಸುವುದರಿಂದ ಸೌಂದರ್ಯ ಮತ್ತು ಆಕರ್ಷಣೆ ಹೆಚ್ಚುತ್ತದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಬಹಳಷ್ಟು ಸಂಪತ್ತು ಸಿಗುತ್ತದೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಇದನ್ನೂ ಓದಿ: ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ಜೋತಿಷ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_573.txt b/zeenewskannada/data1_url8_1_to_1110_573.txt new file mode 100644 index 0000000000000000000000000000000000000000..2ba5a2363d5db8f78d04065a3931228029cdc200 --- /dev/null +++ b/zeenewskannada/data1_url8_1_to_1110_573.txt @@ -0,0 +1 @@ +ಏನೇ ಮಾಡಿದರೂ ಕೂದಲು ಉದುರುವುದು ನಿಲ್ಲುವುದಿಲ್ಲವೇ ? ಇದೊಂದು ಎಣ್ಣೆ ಹಚ್ಚಿ ನೋಡಿ ! :ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹರಳೆಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.ಇದು ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. :ಕ್ಯಾಸ್ಟರ್ ಆಯಿಲ್ ಅಂದರೆ ಹರಳೆಣ್ಣೆ.ಇದು ಕ್ಯಾಸ್ಟರ್ ಬೀಜಗಳಿಂದ ಹೊರತೆಗೆಯಲಾದ ಸಸ್ಯ ಆಧಾರಿತ ಎಣ್ಣೆಯಾಗಿದೆ.ಈ ಎಣ್ಣೆಯು ಹಳದಿ ದ್ರವವಾಗಿದ್ದು, ವಿಶಿಷ್ಟವಾದ ವಾಸನೆಯನ್ನು ಹೊಂದಿರುತ್ತದೆ.ಹರಳೆಣ್ಣೆಯನ್ನು ವಿವಿಧ ಔಷಧೀಯ ಮತ್ತು ಸೌಂದರ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಾಗಿ ಬಳಸಲಾಗುತ್ತದೆ.ಇದು ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ :ಹೊಂದಿರುತ್ತದೆ. ಇದು ನಿಮ್ಮ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.ಇದನ್ನು ನಿಯಮಿತವಾಗಿ ಬಳಸುವುದರಿಂದ,ಕೂದಲು ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ. ಇದನ್ನೂ ಓದಿ : ಆರ್ಧ್ರಕ ಗುಣಲಕ್ಷಣಗಳು :ಈ ಎಣ್ಣೆಯು ಕೂದಲನ್ನು ಆಳವಾಗಿ ತೇವಗೊಳಿಸುತ್ತದೆ ಮತ್ತು ಒಣಗದಂತೆ ರಕ್ಷಿಸುತ್ತದೆ. ಇದನ್ನು ಹಚ್ಚುವುದರಿಂದ ದಲು ಕವಲೊ ಡೆಯುವುದು ದೂರವಾಗುತ್ತದೆ ಮತ್ತು ಅದು ಬಲಗೊಳ್ಳುತ್ತದೆ.ಅದರ ಪೋಷಕಾಂಶಗಳು ಮತ್ತು ಆರ್ಧ್ರಕ ಗುಣಲಕ್ಷಣಗಳು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲು ಉದುರುವುದನ್ನು ತಪ್ಪಿಸುತ್ತದೆ. ತಲೆಹೊಟ್ಟು ಕಡಿಮೆಯಾಗುವುದು :ಇದರ ಆಂಟಿಫಂಗಲ್ ಮತ್ತುನೆತ್ತಿಯಲ್ಲಿ ಫಂಗಲ್ ಸೋಂಕು ಆಗುವುದನ್ನು ತಡೆಯುತ್ತದೆ.ಇದು ತಲೆಹೊಟ್ಟು ಕಡಿಮೆಯಾಗಲು ಸಹಾಯ ಮಾಡುತ್ತದೆ.ಡ್ಯಾಂಡ್ರಫ್ ನಿವಾರಣೆಯಾದಾಗ,ಕೂದಲು ಉದುರುವ ಸಮಸ್ಯೆಗಳು ಸಹ ಕಡಿಮೆಯಾಗುತ್ತದೆ. ಇದನ್ನೂ ಓದಿ : ಕೂದಲು ದಪ್ಪಾವಗುವುದು :ಅತಿಯಾದ ಕೂದಲು ಉದುರುವಿಕೆಯಿಂದಾಗಿ,ತಲೆ ಖಾಲಿಯಾಗಿ ಕಾಣಲು ಪ್ರಾರಂಭಿಸುತ್ತದೆ.ಹರಳೆಣ್ಣೆಯನ್ನು ನಿಯಮಿತವಾಗಿ ಬಳಸುತ್ತಿದ್ದರೆ ಕೂದಲಿನ ದಪ್ಪ ಹೆಚ್ಚುತ್ತದೆ.ಇದರಿಂದ ನಿಮ್ಮ ಕೂದಲಿನ ಸೌಂದರ್ಯ ಕೂಡಾ ಹೆಚ್ಚುವುದು. ಹರಳೆಣ್ಣೆಯನ್ನು ಬಳಸುವುದು ಹೇಗೆ ? :- ಸ್ವಲ್ಪ ಪ್ರಮಾಣದ ಹರಳೆಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ.- ಎಣ್ಣೆಯು ತಲೆಯ ಮೇಲೆ ಸಮವಾಗಿ ಹರಡಿದೆ ಎಂದು ಖಚಿತಪಡಿಸಿಕೊಳ್ಳಿ.- ಕನಿಷ್ಠ 30 ನಿಮಿಷಗಳ ಕಾಲ ಅಥವಾ ರಾತ್ರಿಯಿಡೀ ಬಿಡಿ.- ಮರುದಿನ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೂಡಾ ಹಚ್ಚಬಹುದು. :- ನೀವು ಹರಳೆಣ್ಣೆಯನ್ನು ಇತರ ಎಣ್ಣೆಗಳೊಂದಿಗೆ ಬೆರೆಸಿ ಅನ್ವಯಿಸಬಹುದು.ತೆಂಗಿನ ಎಣ್ಣೆ,ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ಹರಳೆಣ್ಣೆಯನ್ನು ಹಚ್ಚಬಹುದು. ಇದನ್ನೂ ಓದಿ : (ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_574.txt b/zeenewskannada/data1_url8_1_to_1110_574.txt new file mode 100644 index 0000000000000000000000000000000000000000..cc5f58aa584ccfa7de146d00118764a9017e93fa --- /dev/null +++ b/zeenewskannada/data1_url8_1_to_1110_574.txt @@ -0,0 +1 @@ +ಸೊಳ್ಳೆಗಳ ಸಮಸ್ಯೆ ಹೆಚ್ಚುತ್ತಿದೆಯೇ? ಮನೆಯಲ್ಲಿ ಈ ನೀರನ್ನು ಚಿಮುಕಿಸಿ! : ಮುಂಗಾರು ಈಗಾಗಲೇ ಬಂದಿದೆ. ಮಳೆಗಾಲವು ಅನೇಕ ಕೀಟಗಳನ್ನು ಸಹ ತರುತ್ತದೆ. ಅದರಲ್ಲೂ ಸೊಳ್ಳೆಗಳು ಮೊದಲು ಬರುತ್ತವೆ. ಹೀಗಾಗಿ ಇಂದು ಸೊಳ್ಳೆಗಳ ಹಾವಳಿ ತಡೆಯಲು ಪರಿಹಾರ ಕಂಡುಕೊಳ್ಳೋಣ.. : ಬೇಸಿಗೆಯಲ್ಲಿ ಪುದೀನಾವನನ್ನು ದೇಹ ತಣ್ಣಗಿಡಲು ಆಹಾರದಲ್ಲಿ ಬಳಸಲಾಗುತ್ತದೆ.. ಆದರೆ ಮಳೆಗಾಲದಲ್ಲಿ ಇದನ್ನು ಸೊಳ್ಳೆ ಓಡಿಸಲು ಬಳಸಲಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಇಲ್ಲವಾದರೇ ಇದೀಗ ತಿಳಿಯೋಣ.. ಪುದೀನಾ ವಿಟಮಿನ್ ಎ, ಸಿ, ಬಿ ಕಾಂಪ್ಲೆಕ್ಸ್, ರಂಜಕ, ಕ್ಯಾಲ್ಸಿಯಂ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.. ಇದರಿಂದ ಅಜೀರ್ಣ, ಗ್ಯಾಸ್, ಅಸಿಡಿಟಿ ನಿವಾರಿಸಿ ದೇಹವನ್ನು ತಂಪಾಗಿಡಬಹುದು.. ಇದನ್ನೂ ಓದಿ- ಮನೆಯಿಂದ ಸೊಳ್ಳೆಗಳು ಮತ್ತು ನೊಣಗಳನ್ನು ಓಡಿಸಲು ಪುದೀನ ಸಹಾಯ ಮಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಸೊಳ್ಳೆ, ನೊಣಗಳ ಕಾಟ ಹೆಚ್ಚಿರುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಪುದೀನ ಎಲೆಗಳನ್ನು ಕುದಿಸಿ ಅದರ ನೀರಿನಿಂದ ಸಿಂಪಡಿಸಬೇಕು. ವಾಶ್ ಬೇಸಿನ್ ಪೈಪ್‌ನಲ್ಲಿ ಅಥವಾ ಬೇರೆಡೆ ಹುಳಗಳು ಇದ್ದರೆ, ಪುದೀನಾ ಎಲೆಗಳನ್ನು ಅಡಿಗೆ ಸೋಡಾದೊಂದಿಗೆ ಮ್ಯಾಶ್ ಮಾಡಿ.. ಸೊಳ್ಳೆ ಪೀಡಿತ ಪ್ರದೇಶಕ್ಕೆ ಚಿಮುಕಿಸಿ. ಈ ನೀರು ಕೀಟಗಳನ್ನು ಕೊಲ್ಲುತ್ತದೆ. ​ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_575.txt b/zeenewskannada/data1_url8_1_to_1110_575.txt new file mode 100644 index 0000000000000000000000000000000000000000..4f2569c16396a380b6c7371eddf43e0b5066d3ba --- /dev/null +++ b/zeenewskannada/data1_url8_1_to_1110_575.txt @@ -0,0 +1 @@ +ಬೆಡ್ ಮೇಲೆ ಮಲಗುವ ಬದಲು ನೆಲದ ಮೇಲೆ ಮಲಗಿದರೆ ಏನಾಗುತ್ತೆ? ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಹಾಗೆಯೇ ನೀವು ನೆಲದ ಮೇಲೆ ಮಲಗಿದರೆ ಏನಾಗುತ್ತದೆ? ಗೊತ್ತಾ ಬೆಡ್ ಮೇಲೆ ಮಲಗಿದರೂ ಆರಾಮವಾಗಿ ಮಲಗಿದರೂ ಬೆನ್ನು ನೋವು ಬರುತ್ತದೆ ಆದರೆ ನೀವು ನೆಲದ ಮೇಲೆ ಮಲಗುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ ಎಂದು ಹಲವರು ನಂಬುತ್ತಾರೆ. ವಾಸ್ತವವಾಗಿ, ನೆಲದ ಮೇಲೆ ಮಲಗುವುದರಿಂದ ಬೆನ್ನುನೋವು ನಿವಾರಣೆಯಾಗುವುದಿಲ್ಲ ಇದಲ್ಲದೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ನಿಜವಾಗಿ ನೆಲದ ಮೇಲೆ ಮಲಗುವದರಿಂದ ಏನಾಗುತ್ತದೆ ಗೊತ್ತಾ? ಬೆನ್ನುಮೂಳೆಯ ಮೇಲೆ ಪರಿಣಾಮ: ನೆಲದ ಮೇಲೆ ಮಲಗುವುದು ಬೆನ್ನುಮೂಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗಟ್ಟಿಯಾದ ನೆಲದ ಮೇಲ್ಮೈಯಲ್ಲಿ ಮಲಗುವುದರಿಂದ ನಿಮ್ಮ ಬೆನ್ನುಮೂಳೆಯು ಅದರ ನೈಸರ್ಗಿಕ ರೇಖೆಯನ್ನು ಕಾಪಾಡಿಕೊಳ್ಳಲು ಬೆಂಬಲ ಸಿಗುವುದಿಲ್ಲ. ಇದು ಕಾಲಾನಂತರದಲ್ಲಿ ನಿಮ್ಮ ಬೆನ್ನುಮೂಳೆಯ ಬಿಗಿತವನ್ನು ಕಡಿಮೆ ಮಾಡುತ್ತದೆ. ಇದನ್ನು ಓದಿ : ಕೆಳ ಬೆನ್ನು ನೋವು: ನೆಲದ ಮೇಲೆ ಮಲಗುವುದರಿಂದ ಬರುವ ಮತ್ತೊಂದು ಸಮಸ್ಯೆ ಎಂದರೆ ಹಾಸಿಗೆ ಇಲ್ಲದೆ, ನಿಮ್ಮ ಸೊಂಟ ಮತ್ತು ಭುಜದಂತಹ ಕೆಲವು ಪ್ರದೇಶಗಳು ನಿಮ್ಮ ದೇಹದ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ದೈಹಿಕ ಅಸ್ವಸ್ಥತೆ ಮತ್ತು ಕಡಿಮೆ ರಕ್ತ ಪರಿಚಲನೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಗಾಯಗಳು: ನೆಲದ ಮೇಲೆ ಮಲಗುವುದು ದೇಹದ ಗಾಯಗಳ ಅಪಾಯವನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾದಾಗ ಅಥವಾ ನಿದ್ರೆಯ ಸಮಯದಲ್ಲಿ ಅಪಾಯಕಾರಿ ವಸ್ತುಗಳನ್ನು ಮುಟ್ಟಿದಾಗ ಗಾಯಗಳು ಸಂಭವಿಸುವ ಸಾಧ್ಯತೆಯಿದೆ. ಕೆಲವರಿಗೆ ಮಹಡಿಯಿಂದ ಎದ್ದೇಳಲು ತುಂಬಾ ಕಷ್ಟವಾಗುತ್ತದೆ. ಇದನ್ನು ಓದಿ : ನಿದ್ರೆಗೆ ಅಡ್ಡಿ: ನೆಲದ ಮೇಲೆ ಮಲಗುವುದರಿಂದ ನಿದ್ರೆಗೆ ಭಂಗ ಬರುತ್ತದೆ. ಗಟ್ಟಿಯಾದ ನೆಲದ ಮೇಲೆ ಮಲಗುವುದು ಅಹಿತಕರವಾಗಿರುತ್ತದೆ. ದೇಹದ ನೋವು ಕೂಡ ಉಂಟಾಗುತ್ತದೆ. ಇದು ಹಗಲಿನಲ್ಲಿ ದೈಹಿಕ ಆಯಾಸ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದು ದೀರ್ಘಾವಧಿಯಲ್ಲಿ ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದರೆ ನೆಲದ ಮೇಲೆ ಮಲಗುವುದರಿಂದ ಕೆಲವರಿಗೆ ಒಂದಿಷ್ಟು ಆರೋಗ್ಯ ಲಾಭಗಳಿದ್ದರೂ ನೆಲದ ಮೇಲೆ ಮಲಗುವ ಮುನ್ನ ಅದರ ದುಷ್ಪರಿಣಾಮಗಳನ್ನು ತಿಳಿದುಕೊಳ್ಳುವುದು ಅಗತ್ಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_576.txt b/zeenewskannada/data1_url8_1_to_1110_576.txt new file mode 100644 index 0000000000000000000000000000000000000000..98706d06ee7b823e2f2fd2155f724b508a81d6ec --- /dev/null +++ b/zeenewskannada/data1_url8_1_to_1110_576.txt @@ -0,0 +1 @@ +ಹೊಸದಾಗಿ ಓಪೆನ್ ಆಗಿರುವ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇದ್ದೀರಾ? ಈ 5 ವಿಷಯಗಳನ್ನು ನೆನಪಿನಲ್ಲಿಡಿ : ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪಾರ್ಲರ್‌ಗಳಿಗೆ ಹೋಗುತ್ತಾರೆ. ಆದರೆ, ಅಂದ ಹೆಚ್ಚಿಸಲೆಂದು ಹೋದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲವು ವಿಚಾರಗಳ ಬಗ್ಗೆ ಸರಿಯಾದ ನಿಗಾ ವಹಿಸದಿದ್ದರೆ ಇದು ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. : ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹೆಣ್ಣು. ಮೊದಲೆಲ್ಲಾ ಮಹಿಳೆಯರು ತಮ್ಮ ಮನೆಯಲ್ಲಿಯೇ ಹಾಲಿನ ಕೆನೆ ಹಚ್ಚುವುದು, ಗಂಧದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವುದರ ಜೊತೆಗೆ ಅರಿಶಿನ, ಕಡಲೆಹಿಟ್ಟು, ಅಲೋವೆರಾದಂತಹ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ ತಮ್ಮ ಚರ್ಮದ ಆರೈಕೆ ಮಾಡುತ್ತಿದ್ದರೂ. ಬದಲಾದ ಜೀವನಶೈಲಿಯಲ್ಲಿ ಬ್ಯೂಟಿ ಪಾರ್ಲರ್‌ಗಳ ಆಗಮನದೊಂದಿಗೆ ಮಹಿಳೆಯರು ಸೌಂದರ್ಯವನ್ನು ಇಮ್ಮಡಿಗೊಳಿಸಲು ಅಲ್ಲಿಗೆ ಹೋಗುತ್ತಾರೆ. ಕೆಲವರಿಗೆ ಪದೇ ಪದೇಬದಲಿಸುವುದು ಇಷ್ಟವಾಗುವುದಿಲ್ಲ. ಇನ್ನೂ ಕೆಲವರಿಗೆ ಆಗಾಗ್ಗೆ ಹೊಸದೇನಿದೆ? ಎಲ್ಲಿ ಸರ್ವಿಸ್ ಚೆನ್ನಾಗಿರುತ್ತದೆ ಎಂಬುದನ್ನೂ ಆವಿಷ್ಕರಿಸುವ ಅಭ್ಯಾಸವಿರುತ್ತದೆ. ಇದಕ್ಕಾಗಿ ಅವರು ಬೇರೆ ಬೇರೆ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡಬಹುದು. ಆದರೆ, ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲವು ವಿಷಯಗಳನ್ನು ನಿರ್ಲಕ್ಷಿಸುವುದರಿಂದ ಇದು ನಿಮ್ಮ ಚರ್ಮದ ಆರೋಗ್ಯದ ಮೇಲೆ, ಸೌಂದರ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡಬಹುದು. ಹಾಗಿದ್ದರೆ ಬ್ಯೂಟಿ ಪಾರ್ಲರ್‌ಗೆ ಹೋಗುವಾಗ ವಿಚಾರಗಳ ಬಗ್ಗೆ ವಿಶೇಷ ಗಮನ ಇರಬೇಕು ಎಂದು ತಿಳಿಯೋಣ... ಬ್ಯೂಟಿ ಪಾರ್ಲರ್‌ಗೆ ಹೋಗುವಾಗ ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ:* ಬ್ರ್ಯಾಂಡ್ ಸಲೂನ್:ಇತ್ತೀಚಿನ ದಿನಗಳಲ್ಲಿದೇಶಾದ್ಯಂತ ಹೆಚ್ಚು ಪ್ರಚಲಿತವಾಗಿದೆ. ಒಂದೇ ಬ್ರ್ಯಾಂಡ್‌ನ ಎಲ್ಲಾ ಸಲೂನ್‌ಗಳು ಒಂದೇ ರೀತಿಯ ಸೇವೆಯನ್ನು ಒದಗಿಸುತ್ತವೆ. ಇದರಲ್ಲಿ ಮೋಸ ಹೋಗುವುದನ್ನು ತಪ್ಪಿಸಲು ದೊಡ್ಡ ಬ್ರ್ಯಾಂಡ್ ಪಾರ್ಲರ್‌ಗೆ ಹೋದಾಗ ಈ ಬಗ್ಗೆ ಖಚಿತಪಡಿಸಿಕೊಳ್ಳುವುದನ್ನು ಮರೆಯಬೇಡಿ. ಇಲ್ಲದಿದ್ದರೆ, ನೀವು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇದನ್ನೂ ಓದಿ- * ರಿವ್ಯೂವ್:ನೀವು ಉತ್ತಮ ಬ್ಯೂಟಿ ಪಾರ್ಲರ್‌ಗೆ ಹೋಗಲು ಬಯಸಿದರೆ ಅದರ ರಿವ್ಯೂವ್ ಅನ್ನು ಕೇವಲ ಇಂಟರ್ನೆಟ್ ನಲ್ಲಿ ಹುಡುಕುವ ಬದಲಿಗೆ ನಿಮ್ಮ ಸ್ನೇಹಿತರು, ಪರಿಚಯಸ್ಥರಿಂದ ಪಾರ್ಲರ್‌ನ ಸಾಧಕ-ಬಾಧಕಗಳ ಬಗ್ಗೆ ವಿಚಾರಿಸಿ. ಇದರಿಂದ ನೀವು ಅಪೇಕ್ಷಿಸಿದಂತೆ ನಿಮಗೆ ಉತ್ತಮ ಸೇವೆ ಲಭ್ಯವಾಗುವ ಪಾರ್ಲರ್ ಆಯ್ಕೆ ಮಾಡಬಹುದು. * ನೈರ್ಮಲ್ಯ:ಯಾವುದೇ ಪಾರ್ಲರ್‌ಗೆ ಹೋಗುವಾಗ ಮೊದಲು ಅಲ್ಲಿನ ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಹರಿಸಿ. ಏಕೆಂದರೆ, ಬ್ಯೂಟಿ ಪಾರ್ಲರ್ ಶುಚಿಯಾಗಿಲ್ಲದಿದ್ದರೆ, ಇಲ್ಲವೇ, ಅವರು ಪ್ರತಿ ಗ್ರಾಹಕರಿಗೂ ಬಳಸುವ ಪದಾರ್ಥಗಳಲ್ಲಿ ನೈರ್ಮಲ್ಯಕ್ಕೆ ಒತ್ತು ನೀಡದೆ ಇದ್ದರೆ ಇದು ನಿಮ್ಮ ಚರ್ಮದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು. * ವೃತ್ತಿಪರರು:ನೀವು ಯಾವುದೇ ಬ್ಯೂಟಿ ಪಾರ್ಲರ್‌ಗೆ ಹೋದಾಗ ಅಲ್ಲಿ ವೃತ್ತಿಪರರು ಲಭ್ಯವಿದ್ದಾರೆಯೇ? ಅಲ್ಲಿ ಬಳಸುವ ಯಂತ್ರಗಳು ಸರಿಯಾಗಿವೆಯೇ? ಇಲ್ಲ ದೋಷಪೂರಿತವಾಗಿದೆಯೇ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಿದ ಬಳಿಕವಷ್ಟೇ ಅಲ್ಲಿ ಸರ್ವಿಸ್ ಪಡೆಯಿರಿ. ಇದನ್ನೂ ಓದಿ- * ನೆಚ್ಚಿನ ಪಾರ್ಲರ್:ಒಂದೊಮ್ಮೆ ನಿಮ್ಮ ಮನೆಯ ಸಮೀಪದಲ್ಲಿ ಉತ್ತಮ ಸೇವೆ ಒದಗಿಸುವ ಪಾರ್ಲರ್ ಕಂಡು ಕೊಂಡರೆ ಪದೇ ಪದೇ ಬೇರೆ ಬೇರೆ ಬ್ಯೂಟಿ ಪಾರ್ಲರ್‌ಗಾಗಿ ಹುಡುಕಾಡುವ ಬದಲಿಗೆ ನಿಮ್ಮ ನೆಚ್ಚಿನ ಪಾರ್ಲರ್‌ಗೆ ಸಂಪರ್ಕದಲ್ಲಿರಿ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_577.txt b/zeenewskannada/data1_url8_1_to_1110_577.txt new file mode 100644 index 0000000000000000000000000000000000000000..5af42bc3da50457d9b0b3e0257d15a7d21bde979 --- /dev/null +++ b/zeenewskannada/data1_url8_1_to_1110_577.txt @@ -0,0 +1 @@ +ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..? : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ. ಸಂದರ್ಶನವೊಂದರಲ್ಲಿ ಸುಧಾಮೂರ್ತಿ ಗಮನಾರ್ಹವಾಗಿ ಒಂದು ಮಾತನ್ನು ಹೇಳಿದ್ದಾರೆ. ಗಂಡ-ಹೆಂಡತಿ ಸುಖವಾಗಿರಬೇಕೆಂದರೆ ಅವರ ನಡುವೆ ಜಗಳಗಳು ಖಂಡಿತ ಇರಲೇಬೇಕು. ಜಗಳಗಳಿದ್ದಾಗ ಮಾತ್ರ ಅವರ ನಡುವೆ ಪ್ರೀತಿ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ . ಪ್ರೀತಿ ಇಲ್ಲದೆ ಯಾವುದೇ ಸಂಬಂಧ ಉಳಿಯುವುದಿಲ್ಲ. ಪ್ರೀತಿ ವಿಶೇಷವಾಗಿ ಮದುವೆಯಲ್ಲಿ ಬಹಳ ಮುಖ್ಯ. ಪ್ರೀತಿ ಇದ್ದಾಗ ಮಾತ್ರ ಪರಸ್ಪರ ಸಂತೋಷದಿಂದ ಇರಲು ಸಾಧ್ಯ. ಆದರೆ ಪತಿ-ಪತ್ನಿ ಸುಖವಾಗಿರಬೇಕೆಂದರೆ ಅವರ ನಡುವೆ ಜಗಳಗಳು ಖಂಡಿತಾ ಇರಬೇಕು. ಜಗಳಗಳಿದ್ದಾಗ ಮಾತ್ರ ಅವರ ನಡುವೆ ಪ್ರೀತಿ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಇದನ್ನು ಓದಿ : ಸುಧಾ ಮೂರ್ತಿ ಅವರು ಲೇಖಕಿ, ಸಂಸತ್ತಿನ ಸದಸ್ಯೆ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ. ಅವರು ಅದ್ಭುತ ಬರಹಗಾರ್ತಿ ಮಾತ್ರವಲ್ಲ, ನೇರವಾಗಿ ಮಾತನಾಡುವವರೂ ಹೌದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಮ್ಮ ಸಂಬಂಧ ಹಾಗೂ ಪತಿ-ಪತ್ನಿಯ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದಾರೆ. ಪತಿ-ಪತ್ನಿ ಜಗಳವಾಡಬೇಕು, ಜಗಳವಾಡದಿದ್ದರೆ ಪತಿ-ಪತ್ನಿಯಾಗಲು ಸಾಧ್ಯವಿಲ್ಲ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಪತಿ-ಪತ್ನಿಯರ ನಡುವಿನ ಪ್ರೀತಿಯ ಬಗ್ಗೆ ಸುಧಾ ಮೂರ್ತಿ ಹೇಳಿದ್ದು ಹೀಗೆ.. 'ಗಂಡ ಹೆಂಡತಿಯಾದರೆ ಜಗಳ ಸಹಜ, ಆಗಲೇ ಬೇಕು, ಯಾವತ್ತೂ ಜಗಳ ಮಾಡಲ್ಲ ಎಂದು ಹೇಳಿದರೆ ಗಂಡ-ಹೆಂಡತಿಯಾಗಲು ಸಾಧ್ಯವಿಲ್ಲ. ಸಣ್ಣಪುಟ್ಟ ಜಗಳ, ಜಗಳಗಳಿಂದ ಪ್ರೀತಿ ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಗಂಡ ಹೆಂಡತಿ ಜಗಳವಾಡಿದಾಗ ಬೇಜಾರಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಒಬ್ಬರಿಗೊಬ್ಬರು ಸಮಾಧಾನ ಪಡಿಸುವುದು ಮಾಡಿದಾಗ ಪ್ರೀತಿ ಹೆಚ್ಚಾಗುತ್ತದೆ. ಜೀವನದಲ್ಲಿ ಒಳ್ಳೆಯ ಗುಣಗಳು ಮತ್ತು ಕೆಲವು ಕೆಟ್ಟ ಗುಣಗಳು ಯಾವಾಗಲು ಇರುತ್ತವೆ. ಅದನ್ನೆಲ್ಲ ಸರಿ ಪಡಿಸಿ ಮುಂದೆ ಹೋದಾಗ ಮಾತ್ರ ಜೀವನ ಸಂತೋಷವಾಗಿರುತ್ತದೆ. ಇದನ್ನು ಓದಿ : ಒಬ್ಬರಿಗೊಬ್ಬರು ತಮ್ಮ ತಮ್ಮ ಕೆಲಸಗಳಲ್ಲಿ ಪಾಲ್ಗೊಳ್ಳುವುದು, ಅವರ ಬ್ಯುಸಿ ಟೈಮ್ ಅನ್ನು ಗೌರವಿಸುವುದು ತುಂಬಾ ಮುಖ್ಯವಾಗಿರುತ್ತದೆ. ಅಡುಗೆ ಮತ್ತು ಮನೆಗೆಲಸದಲ್ಲಿ ಹೆಂಡತಿಗೆ ಸಹಾಯ ಮಾಡಿ. ಹೆಂಡತಿಯ ಹೊರೆ ಕಡಿಮೆ ಮಾಡುವುದು ಇದರಿಂದ ಸಂಸಾರ ಸುಖವಾಗಿರತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_578.txt b/zeenewskannada/data1_url8_1_to_1110_578.txt new file mode 100644 index 0000000000000000000000000000000000000000..1715f5367049e665ea536e3025a513b8cef9d9a6 --- /dev/null +++ b/zeenewskannada/data1_url8_1_to_1110_578.txt @@ -0,0 +1 @@ +ಬ್ರೆಡ್ ಪ್ಯಾಕೆಟ್ ಅನ್ನು ಫ್ರಿಜ್ನಲ್ಲಿ ಇಡುತ್ತೀರಾ? ಅದರಿಂದ ಏನಾಗುತ್ತದೆ ಗೊತ್ತಾ!! : ನಮ್ಮಲ್ಲಿ ಹೆಚ್ಚಿನವರು ಬ್ರೆಡ್ ಪ್ಯಾಕೆಟ್ ಅನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆದರೆ ಫ್ರಿಡ್ಜ್‌ನಲ್ಲಿ ಇಡುವುದರಿಂದ ಏನಾಗುತ್ತದೆ ಗೊತ್ತಾ ಹಾಗಿದ್ದರೆ ಆ ಕುರಿತು ಮಾಹಿತಿ ಇಲ್ಲಿದೆ. ನಮ್ಮಲ್ಲಿ ಹೆಚ್ಚಿನವರು ಬ್ರೆಡ್ ಪ್ಯಾಕೆಟ್ ಅನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆದರೆ ಫ್ರಿಡ್ಜ್‌ನಲ್ಲಿ ಇಡುವುದರಿಂದ ಏನಾಗುತ್ತದೆ ಗೊತ್ತಾ ಹಾಗಿದ್ದರೆ ಆ ಕುರಿತು ಮಾಹಿತಿ ಇಲ್ಲಿದೆ. ಅನೇಕ ಜನರು ಬೆಳಿಗ್ಗೆ ಚಹಾ ಮತ್ತು ಕಾಫಿಯೊಂದಿಗೆ ಬ್ರೆಡ್ ತಿನ್ನುತ್ತಾರೆ. ಮತ್ತು ಇನ್ನೂ ಕೆಲವರು ಬ್ರೆಡ್ ಜಾಮ್ ಕೂಡ ತಿನ್ನುತ್ತಾರೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ಬ್ರೆಡ್ ಪ್ಯಾಕೆಟ್‌ಗಳ ಹೆಚ್ಚಾಗಿ ಇರುತ್ತವೆ. ಬ್ರೆಡ್ ಪ್ಯಾಕೆಟ್ ಗಳು ಹೊರಗಡೆ ಇದ್ದರೆ ಬೇಗ ಒಣಗುತ್ತದೆ ಅಥವಾ ಹಾಳಾಗುತ್ತದೆ ಆ ಕಾರಣದಿಂದ ಕೆಲವರು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದರೆ ಫ್ರಿಡ್ಜ್ ನಲ್ಲಿ ಬ್ರೆಡ್ ಇಡಬಾರದು ಎನ್ನುತ್ತಾರೆ ತಜ್ಞರು. ಇದನ್ನು ಓದಿ : ಬ್ರೆಡ್ ಅನ್ನು ಫ್ರಿಜ್ನಲ್ಲಿ ಸಂಗ್ರಹಿಸಿದರೆ ಏನಾಗುತ್ತದೆ?ಬ್ರೆಡ್ ಅನ್ನು ಫ್ರಿಜ್ ನಲ್ಲಿಟ್ಟರೆ ಬ್ರೆಡ್ ಪೀಸ್ ಗಟ್ಟಿಯಾಗುತ್ತದೆ. ಸಹ ಶುಷ್ಕ. ಬ್ರೆಡ್ ಅನ್ನು ಫ್ರಿಜ್ನಲ್ಲಿ ಸಂಗ್ರಹಿಸಿದರೆ, ಶೀತ ಉಷ್ಣತೆಯು ಈ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆದರೆ ಬ್ರೆಡ್ ತುಂಡುಗಳು ಬೇಗನೆ ಒಣಗುತ್ತವೆ. ಬ್ರೆಡ್‌ನ ವಾಸನೆ ಮತ್ತು ರುಚಿ ಅದರಲ್ಲಿರುವ ವಿವಿಧ ಈ ಸಂಯುಕ್ತಗಳು ಫ್ರಿಜ್‌ನಲ್ಲಿ ನಾಶವಾಗುತ್ತವೆ. ಇದು ಬ್ರೆಡ್ ವಾಸನೆಯನ್ನು ತೆಗೆದುಹಾಕುತ್ತದೆ. ರುಚಿಯೂ ಇಲ್ಲದ ಬ್ರೆಡ್ ಹಾಳಾಗಿ ಬಿಡುತ್ತದೆ. ಇದನ್ನು ಓದಿ : ಬ್ರೆಡ್ ಅನ್ನು ಗಾಳಿಯಾಡದ ಧಾರಕದಲ್ಲಿ ಅಥವಾ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕು ಮತ್ತು ಇದು ಬ್ರೆಡ್ ಅನ್ನು ತೇವವಾಗಿರಿಸುತ್ತದೆ. ಹಾಗೆಯೇ ರುಚಿಯೂ ಬದಲಾಗುವುದಿಲ್ಲ.ಬ್ರೆಡ್ ಅನ್ನು ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ಏಕೆಂದರೆ ಇದು ಅದರ ರುಚಿಯನ್ನು ಕಳೆದುಕೊಳ್ಳುವುದಿಲ್ಲ. ಬ್ರೆಡ್ ಅನ್ನು ತಾಜಾವಾಗಿಡಲು ಇನ್ನೊಂದು ವಿಧಾನವೆಂದರೆ ಬ್ರೆಡ್ ಅನ್ನು ಪ್ಲಾಸ್ಟಿಕ್ ಹೊದಿಕೆಯಲ್ಲಿ ಬಿಗಿಯಾಗಿ ಸುತ್ತಿ ನಂತರ ಅದನ್ನು ಅಲ್ಯೂಮಿನಿಯಂ ಫಾಯಿಲ್ನಿಂದ ಮುಚ್ಚುವುದು. ಇದು ಬ್ರೆಡ್ ಅನ್ನು ತಾಜಾವಾಗಿರಿಸುತ್ತದೆ ಮತ್ತು ಅದರ ಶೆಲ್ಫ್ ಜೀವನವನ್ನು ಸಹ ಸಂರಕ್ಷಿಸುತ್ತದೆ. ಬ್ರೆಡ್ ಒಣಗಿದ್ದರೆ ಅಥವಾ ಫ್ರಿಜ್‌ನಲ್ಲಿ ದೀರ್ಘಕಾಲ ಇಟ್ಟರೆ ಅದು ಒಣಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅದನ್ನು ಮೃದುಗೊಳಿಸಲು.. ಅವುಗಳ ಮೇಲೆ ಕೆಲವು ಹನಿ ನೀರನ್ನು ಸಿಂಪಡಿಸಿ ಮತ್ತು ಬಾಣಲೆಯ ಮೇಲೆ ಲಘುವಾಗಿ ಹುರಿಯಿರಿ. ಇದು ಅದರ ತೇವಾಂಶದಿಂದ ಬ್ರೆಡ್ ಅನ್ನು ಮೃದುಗೊಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_579.txt b/zeenewskannada/data1_url8_1_to_1110_579.txt new file mode 100644 index 0000000000000000000000000000000000000000..8d15758788a965ea840e314fde9b813529ee6349 --- /dev/null +++ b/zeenewskannada/data1_url8_1_to_1110_579.txt @@ -0,0 +1 @@ +ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ ಯಾಕೆ ಗೊತ್ತಾ? ಕಾರಣ ತಿಳಿದುಕೊಳ್ಳಿ!! : ಹಲವು ಮಹಿಳೆಯಲ್ಲಿ ಸ್ತನಗಳ ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಸಹಜವಾಗಿಯೇ ಭಯಪಡುವುದುಂಟು, ಆದರೆ ಸಾಮಾನ್ಯವಾಗಿ ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ. ಯಾಕೆ ಗೊತ್ತಾ ಆ ಕುರಿತು ಮಾಹಿತಿ ಇಲ್ಲಿದೆ :ಅನೇಕ ಮಹಿಳೆಯರು ಸ್ತನ ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಸಹಜವಾಗಿಯೇ ಭಯಪಡುತ್ತಾರೆ ಮತ್ತು ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಏನಾದರೂ ಕಾಯಿಲೆಯಿರಬಹುದಾ ಎಂತಲೂ ಯೋಚಿಸುತ್ತಾರೆ. ಆದರೆ ವಾಸ್ತವವಾಗಿ ಯಾವುದೇ ಮಹಿಳೆಯ ಎದೆಯ ಗಾತ್ರ ಒಂದೇ ಗಾತ್ರದಲ್ಲಿರುವುದಿಲ್ಲ ಮತ್ತು ಆದರೆ ಇದು ದೇಹದ ಆಕಾರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಕಾರಣದಿಂದ ಅನೇಕ ಮಹಿಳೆಯರು ಭಯದಿಂದ ಬಳಲುತ್ತಿದ್ದಾರೆ. ಇದನ್ನು ಓದಿ : ದೇಹದಲ್ಲಿ ಎದೆಯ ಆಕಾರ ಒಂದೇ ಆಕಾರದಲ್ಲಿರುವುದಿಲ್ಲ ಅದಕ್ಕೆ ಕೆಲವು ಕಾರಣಗಳು ಇವೆ.ಹಾರ್ಮೋನುಗಳ ಪರಿಣಾಮ: ನಮ್ಮ ದೇಹದಲ್ಲಿ ಹಾರ್ಮೋನುಗಳು ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಮ್ಮ ದೇಹವು ಆರೋಗ್ಯಕರವಾಗಿದ್ದು, ಬೆಳವಣಿಗೆ ಕಾಣಬಹುದು ಮತ್ತು ಮಹಿಳೆಯರ ಸ್ತನಗಳ ಬೆಳವಣಿಗೆಯ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಉಂಟಾದಾಗ ಸ್ತನ ಗಾತ್ರದಲ್ಲಿ ಬದಲಾವಣೆಯಾಗುತ್ತದೆ. ಈ ಹಾರ್ಮೋನ್ ಬದಲಾವಣೆಗಳು ಒಂದು ಸ್ತನವನ್ನು ದೊಡ್ಡದಾಗಿಸಬಹುದು ಮತ್ತು ಇನ್ನೊಂದು ಚಿಕ್ಕದಾಗಬಹುದು ಆದ ಕಾರಣ ಆಕಾರವು ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಸ್ತ್ರೀಯರಲ್ಲಿ ಎಡ ಸ್ತನದ ಗಾತ್ರ ದೊಡ್ಡದಾಗಿರುತ್ತದೆ ಮತ್ತು ಬಲ ಸ್ತನ ಚಿಕ್ಕದಾಗಿರುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಇದಕ್ಕೆ ವಿರುದ್ಧವಾಗಿರುತ್ತದೆ ಮತ್ತು ಆರೋಗ್ಯ ತಜ್ಞರ ಪ್ರಕಾರ ಕೆಲವೊಮ್ಮೆ ಗರ್ಭಾವಸ್ಥೆಯು ಮಹಿಳೆಯರ ಸ್ತನ ಗಾತ್ರದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ, ಎರಡೂ ಸ್ತನಗಳು ದೊಡ್ಡದಾಗಬಹುದು ಅಥವಾ ಚಿಕ್ಕದಾಗಬಹುದು. ಇದನ್ನು ಓದಿ : ಸ್ತನ್ಯಪಾನ ಮಾಡಿಸುವ ಮಹಿಳೆಯರ ಸ್ತನಗಳ ಗಾತ್ರವೂ ಬದಲಾಗುತ್ತದೆ. ಸ್ತನ್ಯಪಾನವು ಅವರ ಸ್ತನಗಳ ಗಾತ್ರದಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ಮತ್ತು ಮೊದಲಿನಿಂದಲೂ ಸ್ತನದ ಗಾತ್ರವು ಭಿನ್ನವಾಗಿದ್ದರೆ ಯಾವುದೇ ತೊಂದರೆಯಿರುವುದಿಲ್ಲ. ಆದರೆ ಸ್ತನಗಳ ಗಾತ್ರವು ಮಧ್ಯದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾದರೆ ಅಥವಾ ಕಡಿಮೆಯಾದರೆ ಅದ್ಯಾವುದೋ ಕಾಯಿಲೆಗಳ ಕಾರಣವಾಗುತ್ತದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_58.txt b/zeenewskannada/data1_url8_1_to_1110_58.txt new file mode 100644 index 0000000000000000000000000000000000000000..72f1045fbe51f611e4cd566a618bb8652c4cc882 --- /dev/null +++ b/zeenewskannada/data1_url8_1_to_1110_58.txt @@ -0,0 +1 @@ +: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ (19-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಆಗಸ್ಟ್‌ 19) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ (ಆಗಸ್ಟ್‌ 19) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,389 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(19-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_580.txt b/zeenewskannada/data1_url8_1_to_1110_580.txt new file mode 100644 index 0000000000000000000000000000000000000000..73f6df29224818e856a66a104ff12e2ff509e995 --- /dev/null +++ b/zeenewskannada/data1_url8_1_to_1110_580.txt @@ -0,0 +1 @@ +: ಈ ನಾಲ್ಕು ಹಣ್ಣುಗಳ ಸಹಾಯದಿಂದ ಹೆಚ್ಚಿಸಿ ಮುಖದ ಕಾಂತಿ : ಹಣ್ಣುಗಳ ಬಳಕೆಯಿಂದ ಆರೋಗ್ಯಕ್ಕೆ ಭರಪೂರ ಪ್ರಯೋಜನಗಳು ಲಭಿಸುತ್ತವೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಇದೇ ಹಣ್ಣುಗಳಿಂದ ನೈಸರ್ಗಿಕವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ? : ಯಾವುದೇ ಋತುಮಾನವಿರಲಿ ಚರ್ಮದ ಆರೈಕೆಗೆ ಒತ್ತು ನೀಡುವುದು ತುಂಬಾ ಅವಶ್ಯಕ. ಇಲ್ಲದಿದ್ದರೆ, ತ್ವಚೆಯ ಸುಂದರತೆ ಮರೆಯಾಗಿ ಚರ್ಮದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ತ್ವಚೆಯ ಆರೈಕೆಗೆ ಕೆಲವು ಹಣ್ಣುಗಳು ಕೂಡ ಪ್ರಯೋಜನಕಾರಿ ಆಗಿದೆ. ಚರ್ಮ ತಜ್ಞರ ಪ್ರಕಾರ, ಚರ್ಮದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಕೆಲವು( ) ಆಗಿ ಬಳಸುವುದರಿಂದ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ಕಾಂತಿಯುತ ತ್ವಚೆಯನ್ನು ಪಡೆಯಲು ಸಹಾಯಕವಾದ ಹಣ್ಣುಗಳು ಯಾವುವು? ಅವುಗಳನ್ನು ಹೇಗೆ ಬಳಸುವುದು ಎಂದು ತಿಳಿಯೋಣ... ನೈಸರ್ಗಿಕವಾಗಿ ಮುಖದ ಕಾಂತಿ ಹೆಚ್ಚಿಸಲು ತುಂಬಾ ಲಾಭದಾಯಕ ಹಣ್ಣುಗಳು:ಕಿತ್ತಳೆ ಹಣ್ಣು:ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಇದು ಚರ್ಮದ ಬಣ್ಣ ಕಳೆಗುಂದದಂತೆ ಕಾಪಾಡುತ್ತದೆ.ಹುರಿದ ಉದ್ದಿನಬೇಳೆ, 1 ಚಮಚ ಹಾಲು ಮತ್ತು 2 ಚಮಚ ಒಣಗಿಸಿ ಪುಡಿಮಾಡಿದ ಕಿತ್ತಳೆ ಸಿಪ್ಪೆಯನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. 15-20 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಮುಖದಲ್ಲಿ ಮೂಡಿರುವ ಕಲೆಗಳು ನಿವಾರಣೆಯಾಗಿ,( ) ಹೊರಹೊಮ್ಮುತ್ತದೆ. ಇದನ್ನೂ ಓದಿ- ಪರಂಗಿ ಹಣ್ಣು:ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಚೆನ್ನಾಗಿ ಕಳೆತ ಪರಂಗಿ ಹಣ್ಣನ್ನು ಮ್ಯಾಶ್ ಮಾಡಿ ಮುಖಕ್ಕೆ ಅನ್ವಯಿಸಿ, ಅದು ಒಣಗಿದ ಬಳಿಕ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಮುಖದಲ್ಲಿ ಮೂಡಿರುವ ಮೊಡವೆಗಳು ಮಾಯವಾಗುವುದರ ಜೊತೆಗೆ ಕಲೆಯಿಂದಲೂ ಪರಿಹಾರ ಪಡೆಯಬಹುದು. ಮಾವಿನ ಹಣ್ಣು:ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಎರಡೂ ಹೇರಳವಾಗಿ ಕಂಡು ಬರುತ್ತದೆ. ಇದು ಚರ್ಮವನ್ನು ಪೋಷಿಸಿ ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಜಿ‌ಐ, ಒಂದು ಬಾದಾಮಿಯನ್ನು ಅರೆದು, ಇದರಲ್ಲಿ ಒಂದು ಚಮಚ ಓಟ್ಸ್, ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮಾವಿನ ತಿರುಳನ್ನು ಇದರೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಬಿಟ್ಟು ನಂತರ ಮುಖ ತೊಳೆಯಿರಿ. ಇದನ್ನೂ ಓದಿ- ನೇರಳೆ ಹಣ್ಣು:ಒಂದು ಹಿಡಿ ಕರಿಬೇವಿನ ಬೀಜ, ಮೂರು ಮಾವಿನ ಎಲೆಗಳನ್ನು ಒಟ್ಟಿಗೆ ಪುಡಿ ಮಾಡಿ. ಇದರಲ್ಲಿ ನೇರಳೆ ಹಣ್ಣಿನ ರಸ ಹಿಂಡಿ ಚೆನ್ನಾಗಿ ಬೆರೆಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಅರ್ಧಗಂಟೆ ಬಳಿಕ ಫೇಸ್ ವಾಶ್ ಮಾಡುವುದರಿಂದ ಮೊಡವೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಜೊತೆಗೆ ಕಲೆಗಳು ಮಾಯವಾಗಿ, ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_581.txt b/zeenewskannada/data1_url8_1_to_1110_581.txt new file mode 100644 index 0000000000000000000000000000000000000000..e547a6e61990b4fa74fb2c4b265d2d45603107ec --- /dev/null +++ b/zeenewskannada/data1_url8_1_to_1110_581.txt @@ -0,0 +1 @@ +ರಾಜ್ಯದ ಏಕೈಕ ಅಷಾಡ ರಥೋತ್ಸವಕ್ಕೆ ಸಿದ್ಧತೆ ಆರಂಭ: ನವಜೋಡಿಗಳ ಕಲರವಕ್ಕೆ ದಿನಗಣನೆ ಆಷಾಡ ಮಾಸದಲ್ಲಿ ರಥೋತ್ಸವ ( ) ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ ( ) ನಡೆಯಲಿದೆ. ಚಾಮರಾಜನಗರ:ಆಷಾಡ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು ಶಾಸಕ ಸಿ.ಪುಟ್ಟರಂಗಶೆಟ್ಟಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ( ) ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ ( ) ನಡೆಯಲಿದೆ. ಇದೇ 20 ರಂದು ರಥೋತ್ಸವ ನಡೆಯಲಿದ್ದು ಇದಕ್ಕಾಗಿ ಸಾಂಪ್ರದಾಯಿಕವಾಗಿ ತಯಾರಿ ಆರಂಭಗೊಂಡಿದೆ. ಇದನ್ನೂ ಓದಿ- ( ) ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು ಇದು ದಂಪತಿಗಳ ಜಾತ್ರೆ ಎಂಥಲೇ ಜನಪ್ರಿಯವಾಗಿದೆ. ಮದುವೆಯಾದ ಹೊಸತರಲ್ಲಿ ಪತ್ನಿ ತವರಿನಲ್ಲಿ ಇರುವುದರಿಂದ ಈ ಜಾತ್ರೆಯ ದಿನದಂದು ಪತಿ- ಪತ್ನಿ ( ) ಭೇಟಿಯಾಗಿ ಹಣ್ಣು ಜವನ ಎಸೆದು ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ‌ ವಿಶೇಷವಾಗಿದೆ. ಇದನ್ನೂ ಓದಿ- ತೇರು ಕಟ್ಟುವ ಕಾಯಕದಲ್ಲಿ ನುರಿತರು ಪಾಲ್ಗೊಂಡಿದ್ದು ಈ ಬಾರಿ ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆ ಅದ್ಧೂರಿಯಾಗಿ ಜಾತ್ರೆ ಮಾಡಲು ಭಕ್ತರು ಅಣಿಯಾಗುತ್ತಿದ್ದಾರೆ.‌ ಈ ಜಾತ್ರೆಯಲ್ಲಿ ನವಜೋಡಿಗಳ ಕಲರವವೇ ಕೇಂದ್ರ ಬಿಂದುವಾಗಿದ್ದು ಚಾಮರಾಜನಗರದಲ್ಲಿ ಜಾತ್ರೆ ಕಳೆ ಬರುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_582.txt b/zeenewskannada/data1_url8_1_to_1110_582.txt new file mode 100644 index 0000000000000000000000000000000000000000..b9a06caeae745ca6bf22388c75a1bfe71c5954b4 --- /dev/null +++ b/zeenewskannada/data1_url8_1_to_1110_582.txt @@ -0,0 +1 @@ +: ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ! : ಬಿಳಿಕೂದಲಿನ ಸಮಸ್ಯೆಗೆ ಈರುಳ್ಳಿ ಎಣ್ಣೆ ಪರಿಣಾಮಕಾರಿ. ಈರುಳ್ಳಿ ಎಣ್ಣೆ ವಿಟಮಿನ್‌ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ ಕೂಡ ಇದರಲ್ಲಿರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್‌ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ. :ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಡ್ಯಾಂಡ್ರಪ್, ಹೇರ್ ಫಾಲ್, ವರಟು ಕೂದಲು & ಬಿಳಿ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕರಿಗೆ ಬಿಳಿ ಕೂದಲಿನ ಸಮಸ್ಯೆ ಸಂಕಷ್ಟ ತಂದಿರುತ್ತದೆ. ಚಿಕ್ಕ ವಯಸ್ಸಿನವರಲ್ಲೂ ಈ ಬಿಳಿ ಕೂದಲ ಸಮಸ್ಯೆ ಈಂದ ಕಾಮನ್‌ ಆಗಿದೆ. ಬಿಳಿ ಕೂದಲು ಕಪ್ಪಾಗಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಆದರೆ ಅವರಿಗೆ ೧೦೦% ರಿಸಲ್ಟ್‌ ಸಿಕ್ಕಿರುವುದಿಲ್ಲ. ಹೀಗಾಗಿ ಅನೇಕರಿಗೆ ಬಿಳಿಕೂದಲು ದೊಡ್ಡ ತಲೆನೋವಾಗಿರುತ್ತದೆ. ಇದಕ್ಕೆ ಪರಿಣಾಮಕಾರಿ ಮನೆಮದ್ದು ಇಲ್ಲಿದೆ ನೋಡಿ. ಗೆ ಈರುಳ್ಳಿ ಎಣ್ಣೆ ಪರಿಣಾಮಕಾರಿ. ಈರುಳ್ಳಿ ಎಣ್ಣೆ ವಿಟಮಿನ್‌ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ ಕೂಡ ಇದರಲ್ಲಿರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್‌ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ. ಇದನ್ನೂ ಓದಿ: ಈರುಳ್ಳಿ ಎಣ್ಣೆಯಲ್ಲಿ ಕ್ವೆರ್ಸೆಟಿನ್ ಎಂಬ ಶಕ್ತಿಶಾಲಿ ಫ್ಲೇವನಾಯ್ಡ್ ಇದ್ದು, ಇವು ದೇಹದಲ್ಲಿನ ಇತರ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಕೂದಲನ್ನು ಬೇರಿನಿಂದಲೇ ಬಲಪಡಿಸುತ್ತದೆ. ಈರುಳ್ಳಿ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವುದು ಮಾತ್ರವಲ್ಲದೆ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸೇರಿದಂತೆ ಇತರ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ಎಣ್ಣೆ ಮಾಡಲ ಮೊದಲು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಬೇಕು. ನಂತರ ಸ್ಟವ್ ಹೊತ್ತಿಸಿ ಪಾತ್ರೆಗೆ ತೆಂಗಿನ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಇದಕ್ಕೆ ಈರುಳ್ಳಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಈರುಳ್ಳಿ ತುಂಡುಗಳ ಬಣ್ಣ ಬದಲಾಗುವವರೆಗೆ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು. ಈ ಎಣ್ಣೆಯನ್ನು ತಣ್ಣಗಾಗಿಸಿ ಗಾಜಿನ ಬಾಟಲಿಯಲ್ಲಿ ಸೋಸಿ ಸಂಗ್ರಹಿಸಬೇಕು. ಇದಕ್ಕೆಬೆರೆಸಿ ತಲೆಗೆ ಹಚ್ಚಬೇಕು. ಇದರಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು. ಹೀಗೆ ಮಾಡಿದರೆ ಒಂದೇ ವಾರದಲ್ಲೇ ನಿಮಗೆ ರಿಸಲ್ಟ್ ಸಿಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_583.txt b/zeenewskannada/data1_url8_1_to_1110_583.txt new file mode 100644 index 0000000000000000000000000000000000000000..4353be92db76a62c4a9a5b2e8b4ffeb4fe810c92 --- /dev/null +++ b/zeenewskannada/data1_url8_1_to_1110_583.txt @@ -0,0 +1 @@ +ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡುಬಂದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ..! : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಅಪಾಯಕಾರಿ ಚಿಹ್ನೆ. ಇದು ಅನೇಕ ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಬ್ರೈನ್ ಸ್ಟೋಕ್ ನಂತಹ ಕಾಯಿಲೆಗಳಿಗೆ ಕೂಡ ದಾರಿ ಮಾಡಿ ಕೊಡಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತದ ಅವಕಾಶ ಹೆಚ್ಚಾಗುತ್ತದೆ. :ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಅಪಾಯಕಾರಿ ಚಿಹ್ನೆ. ಇದು ಅನೇಕ ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಬ್ರೈನ್ ಸ್ಟೋಕ್ ನಂತಹ ಕಾಯಿಲೆಗಳಿಗೆ ಕೂಡ ದಾರಿ ಮಾಡಿ ಕೊಡಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತದ ಅವಕಾಶ ಹೆಚ್ಚಾಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸುತ್ತಿದೆ ಎಂದು ಸೂಚಿಸುವ ಕೆಲವು ಲಕ್ಷಣಗಳಿವೆ. ಈ ರೋಗಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿದರೆ ಜೀವನಶೈಲಿ ಮತ್ತು ಆಹಾರದ ಬದಲಾವಣೆಗಳ ಮೂಲಕ ನಿಯಂತ್ರಿಸಬಹುದು. ಆದ್ದರಿಂದ ನೀವು ಮುಖದ ಮೇಲೆ ಕೆಲವು ರೀತಿಯ ರೋಗಲಕ್ಷಣಗಳನ್ನು ಕಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮುಖದ ಮೇಲೆ ಚರ್ಮವು ಹಳದಿ ಬಣ್ಣಕ್ಕೆ ತಿರುಗಿದರೆ, ಇದಕ್ಕೆ ಕಾರಣ ರಕ್ತ ಪರಿಚಲನೆಯ ಕೊರತೆ ಎಂದು ಅರ್ಥ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ರಕ್ತ ಪರಿಚಲನೆಯನ್ನು ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಈ ರೀತಿ ಹೆಚ್ಚಾದರೆ, ಚರ್ಮದ ಮೇಲೆ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ . ಇದನ್ನೂ ಓದಿ: ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಅನೇಕ ಜನರು ಇಂತಹ ಗುಳ್ಳೆಗಳು ಕಂಡು ಬಂದಾಗ ತಾವಾಗಿಯೇ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಈ ಉಬ್ಬುಗಳು ಸಾಮಾನ್ಯವಾಗಿ ಕಣ್ಣುಗಳ ಸುತ್ತಲೂ ರೂಪುಗೊಳ್ಳುತ್ತವೆ ಇಂತಹ ಚಿಹ್ನೆ ಕಂಡು ಬಂದಲ್ಲಿ ಇದು ನಿಮ್ಮ ದೇಹದಲ್ಲಿನ ಕೆಟ್ಟ ಕೊಲಷ್ಟ್ರಾಲ್‌ ಅನ್ನು ಸೂಚಿಸುತ್ತಿದೆ ಎಂದು ಅರ್ಥ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಣ್ಣುಗಳ ಸುತ್ತ ತಿಳಿ ಹಳದಿ ಬಣ್ಣದ ದದ್ದುಗಳು ಮತ್ತು ಹಳದಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿದ ಸಂಕೇತವೆಂದು ಪರಿಗಣಿಸಬೇಕು. ಮುಖದ ಮೇಲೆ ಊತವು ಅನೇಕ ಕಾರಣಗಳನ್ನು ಹೊಂದಿರಬಹುದು. ಆದರೆ ಕೆಲವೊಮ್ಮೆ ಈ ಊತವು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದ ಕಾರಣದಿಂದಾಗಿರಬಹುದು. ಇದರಿಂದ ಮುಖ ಊದಿಕೊಂಡಂತೆ ಕಾಣುತ್ತದೆ. ಇಲ್ಲದಿದ್ದರೆ, ಚರ್ಮವು ಸಂಪೂರ್ಣವಾಗಿ ಒಣಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಆಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನೀವು ಪ್ರತಿ ರಾತ್ರಿ ಎಂಟು ಗಂಟೆಗಳ ನಿದ್ದೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ತಕ್ಷಣವೇ ನಿಲ್ಲಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_584.txt b/zeenewskannada/data1_url8_1_to_1110_584.txt new file mode 100644 index 0000000000000000000000000000000000000000..35651a3f1f52480c7a70f0fafb20fc101d9cbed0 --- /dev/null +++ b/zeenewskannada/data1_url8_1_to_1110_584.txt @@ -0,0 +1 @@ +ಕೂದಲು ಉದುರುವ ಸಮಸ್ಯೆ ಇದೆಯೇ? ಇಲ್ಲಿವೆ ಕೆಲವು ಕೂದಲು ಬೆಳವಣಿಗೆ ಚಿಕೆತ್ಸೆಗಳು!! ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಎಲ್ಲರೂ ಬಳಲುತ್ತಿದ್ದಾರೆ ಮತ್ತು ಅದಕ್ಕೆ ವಿಭಿನ್ನ ರೀತಿಯ ಸಲಹೆಗಳು , ಬೇರೆ ಉತ್ಪನ್ನಗಳನ್ನು ಬಳಸಿದರೂ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ ಎನ್ನುವ ಹಾಗಾಗಿದೆ. ಕೂದಲು ಉದುರಲು ಹಲವು ಕಾರಣಗಳಿವೆ. ಅವುಗಳಲ್ಲಿ ಆಹಾರವೂ ಒಂದು ಸರಿಯಾದ ಪೋಷಕಾಂಶಗಳ ಕೊರತೆಯಿಂದಲೂ ಕೂದಲು ಉದುರುತ್ತದೆ. ಕೂದಲು ಉದುರುವ ಸಮಸ್ಯೆ ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಇದೆ. ಕೂದಲು ಉದುರುವುದು ದೊಡ್ಡವರಿಗೆ ಮಾತ್ರ. ಆದರೆ ಈಗ ದೊಡ್ಡವರಷ್ಟೇ ಅಲ್ಲ ಮಕ್ಕಳಲ್ಲೂ ಈಗ ಕೂದಲು ಉದುರುವ ಸಮಸ್ಯೆ ಇದೆ. ಇದನ್ನು ಓದಿ : ತಲೆಯ ಮಸಾಜ್ (ನೆತ್ತಿಯ ಮಸಾಜ್) : ತಲೆಯಲ್ಲಿ ಧೂಳು ಸಂಗ್ರಹವಾಗುವುದರಿಂದ ತಲೆಹೊಟ್ಟು ಸಮಸ್ಯೆ ಉಂಟಾಗುತ್ತದೆ. ತಲೆಹೊಟ್ಟು ನಮ್ಮ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ವಾರಕ್ಕೊಮ್ಮೆಯಾದರೂ ಎಳ್ಳಿನ ಎಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಬೇಕು ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಇದನ್ನು ಓದಿ : ಆಹಾರ : ಕೂದಲು ಉದುರಲು ನಾವು ಸೇವಿಸುವ ಆಹಾರವೂ ಪ್ರಮುಖ ಕಾರಣ ಮತ್ತು ತರಕಾರಿಗಳು, ಹಣ್ಣುಗಳು ಮತ್ತು ಕಾಳುಗಳನ್ನು ಒಳಗೊಂಡ ಆಹಾರವನ್ನು ಸೇವಿಸಬೇಕು ಮತ್ತು ನೀವು ಅಡುಗೆ ಮಾಡುವ ಯಾವುದೇ ಆಹಾರದಲ್ಲಿ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು ಕರಿಬೇವಿನ ಎಲೆಗಳನ್ನು ತಿನ್ನುವುದು ಒಳ್ಳೆಯದು. ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ಹೈಡ್ರೀಕರಿಸಿದ ಆಹಾರ ಸೇವಿಸಬೇಕು ಮತ್ತು ಇದರಿಂದ ಕೂದಲು ಉದುರುವುದು ಸರಿಯಾಗಿ ನಿದ್ದೆ ಮಾಡದಿದ್ದರೂ ಕೂದಲು ಉದುರುತ್ತದೆ. ಅದಕ್ಕಾಗಿಯೇ ನೀವು 8 ಗಂಟೆಗಳ ಕಾಲ ಮಲಗಬೇಕು. ಹೆಣಿಗೆ : ಕೂದಲು ಉದುರುವುದನ್ನು ತಡೆಯಲು ನಿಮ್ಮ ಕೂದಲನ್ನು ತುಂಬಾ ಬಿಗಿಯಾಗಿ ಹೆಣೆಯಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_585.txt b/zeenewskannada/data1_url8_1_to_1110_585.txt new file mode 100644 index 0000000000000000000000000000000000000000..ad6fc40aa4ac7bf11765dde7447c5eae9f76bf9d --- /dev/null +++ b/zeenewskannada/data1_url8_1_to_1110_585.txt @@ -0,0 +1 @@ +ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಅಪಾಯ ಸಂಭವಿಸುವ ಮೊದಲು ಈ ರೀತಿ ಮಾಡುವುದನ್ನು ನಿಲ್ಲಿಸಿ ಮಳೆಯಲ್ಲಿ ನೆನೆಯುವುದು ಯಾರಿಗೆ ಇಷ್ಟಾ ಇಲ್ಲ ಹೇಳಿ ಮಳೆಯಲ್ಲಿ ನೆನೆಯುವುದು ಆಟ ಆಡುವುದು ಎಲ್ಲರಿಗೂ ಇಷ್ಟವಾಗುತ್ತೆ ಆದರೆ ಅದೊಂದು ಒಂದು ರೀತಿಯಲ್ಲಿ ಚಂದ ಅನಿಸಿದರೆ ಅದರ ಜೊತೆಗೆ ಮಳೆಯಲ್ಲಿ ನೆನೆದ ನಂತರ ಬಟ್ಟೆಯನ್ನು ಬದಲಿಸುವುದು ಮತ್ತು ಒಣಗಿಸುವುದ ಅಷ್ಟೇ ಮುಖ್ಯ ಯಾಕೆಂದರೆ ಒದ್ದೆ ಬಟ್ಟೆ ಧರಿಸಿಕೊಳ್ಳುವುದು ತುಂಬಾ ಅಪಾಯವನ್ನು ಉಂಟು ಮಾಡುತ್ತದೆ. ಮಳೆಯಲ್ಲಿ ನೆನೆಯುವುದು ಯಾರಿಗೆ ಇಷ್ಟಾ ಇಲ್ಲ ಹೇಳಿ ಮಳೆಯಲ್ಲಿ ನೆನೆಯುವುದು ಆಟ ಆಡುವುದು ಎಲ್ಲರಿಗೂ ಇಷ್ಟವಾಗುತ್ತೆ ಆದರೆ ಅದೊಂದು ಒಂದು ರೀತಿಯಲ್ಲಿ ಚಂದ ಅನಿಸಿದರೆ ಅದರ ಜೊತೆಗೆ ಮಳೆಯಲ್ಲಿ ನೆನೆದ ನಂತರ ಬಟ್ಟೆಯನ್ನು ಬದಲಿಸುವುದು ಮತ್ತು ಒಣಗಿಸುವುದ ಅಷ್ಟೇ ಮುಖ್ಯ ಯಾಕೆಂದರೆ ಒದ್ದೆ ಬಟ್ಟೆ ಧರಿಸಿಕೊಳ್ಳುವುದು ತುಂಬಾ ಅಪಾಯವನ್ನು ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಯಾವಾಗಂದರೆ ಅವಾಗೆಲ್ಲ ಮಳೆ, ಸುತ್ತಲಿನ ವಾತಾವರಣ ತಣ್ಣಗೆ ಇರುವುದರಿಂದ ಬಟ್ಟೆಗಳು ಬೇಗ ಒಣಗುವುದಿಲ್ಲ ಮತ್ತು ಬಟ್ಟೆಗಳಿಗೆ ಫಂಗಸ್ ಬರುವುದು ಇದೆಲ್ಲ ತುಂಬಾ ಅಪಾಯವನ್ನು ಉಂಟು ಮಾಡುತ್ತವೆ. ಇದನ್ನು ಓದಿ : ಕೆಲವೊಮ್ಮೆ ಅರ್ಜೆಂಟ್ ಅಲ್ಲಿ ಇರಬೇಕಾದರೆ ಹಸಿಯಾದ ಬಟ್ಟೆಗಳನ್ನು ಹಾಕಿಕೊಂಡು ಹೋಗುತ್ತೇವೆ ಮತ್ತು ಇವುಗಳಿಂದ ತುಂಬಾ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಇದರ ಜೊತೆಗೆ ಹಲವಾರು ರೋಗಗಳನ್ನು ಇದು ತಂದು ಕೊಡುತ್ತದೆ. ಇದರಿಂದ ಯಾವ ರೀತಿಯ ತೊಂದರೆಗಳು ಉಂಟಾಗುತ್ತವೆ ಎನ್ನುವು ಕುರಿತು ಇಲ್ಲಿದೆ ಮಾಹಿತಿ..! ಮಳೆಯಲ್ಲಿ ನೆನೆದು ಬಂಡ ನಂತರ ಅಥವಾ ಹಸಿಯಾದ ಬಟ್ಟೆಗಳನ್ನು ಧರಿಸಿ ಇರುವುದರಿಂದ ನಮ್ಮ ದೇಹದಲ್ಲಿನ ತೇವಾಂಶ ಹಾಗೆ ಉಳಿಯುತ್ತದೆ ಮತ್ತು ದೇಹದ ಮೇಲೆ ತೇವಾಂಶ ಹಾಗೇ ಉಳಿಯೋದ್ರಿಂದ ಸೋಂಕು ಮತ್ತು ರೋಗದ ಅಪಾಯ ಹೆಚ್ಚುತ್ತದೆ, ತೇವಾಂಶವು ಬ್ಯಾಕ್ಟೀರಿಯಾ ಮತ್ತು ಇತರ ರೋಗಗಳನ್ನು ಹೆಚ್ಚಿಸುತ್ತೆ. ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ದುರ್ಬಲವಾಗುವ ಸಾಧ್ಯತೆ ಇದೆ, ಒದ್ದೆಯಾದ ಒಳ ಉಡುಪುಗಳನ್ನ ಧರಿಸುವುದರಿಂದ ಯೋನಿ ಕಿರಿಕಿರಿ, ಕೆಂಪಾಗುವಿಕೆ ಅಥವಾ ದದ್ದುಗಳಿಗೆ ಕಾರಣವಾಗಬಹುದು, ಯೋನಿ ಪ್ರದೇಶದಲ್ಲಿರುವ ತೇವಾಂಶವು ನಿಮ್ಮ ಪಿಎಚ್ ಸಮತೋಲನವನ್ನು ತೊಂದರೆಗೊಳಿಸುತ್ತದೆ. ಇದರಿಂದ ಇನ್ ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚು. ಒದ್ದೆಯಾದ ಬಟ್ಟೆಯಿಂದ ಶೀತ, ನೆಗಡಿಯಿಂದ ತಾಪಮಾನ ಕಡಿಮೆಯಾಗಿ ರೋಗಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ. ಶೀತ ಕೆಮ್ಮಿನಂತಹ ಸೋಂಕುಗಳು ಕಾಡಬಹುದು. ತೇವಾಂಶದಿಂದ ಚೆಸ್ಟ್ ಇನ್’ಫೆಕ್ಷನ್ ಆಗುತ್ತದೆ ಮತ್ತು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಇದನ್ನು ಓದಿ : ಒದ್ದೆಯಾದ ಬಟ್ಟೆ ಧರಿಸೋದ್ರಿಂದ ಶೀತ, ನೆಗಡಿ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಒದ್ದೆ ಬಟ್ಟೆಯಿಂದಾಗಿ ದೇಹವು ತನ್ನ ನೈಸರ್ಗಿಕ ತಾಪಮಾನವನ್ನು ಕಳೆದುಕೊಳ್ಳುತ್ತದೆ, ಇದರಿಂದಾಗಿ ರೋಗಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ವಿಶೇಷವಾಗಿ ಈ ಬದಲಾಗುತ್ತಿರುವ ಸೀಸನ್ ನಲ್ಲಿ, ಶೀತ ಕೆಮ್ಮಿನಂತಹ ಸೋಂಕುಗಳು ನಿಮ್ಮನ್ನು ಸುಲಭವಾಗಿ ಕಾಡಬಹುದು. ಇಷ್ಟೇ ಅಲ್ಲದೆ ಒದ್ದೆಯಾದ ಬಟ್ಟೆಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ರಾಶಸ್, ದದ್ದುಗಳು, ಕಿರಿಕಿರಿ, ತುರಿಕೆ, ಉಬ್ಬುಗಳು ಮುಂತಾದ ಚರ್ಮದ ಸೋಂಕುಗಳಿಗೆ ಕಾರಣವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_586.txt b/zeenewskannada/data1_url8_1_to_1110_586.txt new file mode 100644 index 0000000000000000000000000000000000000000..f472808bcc3cb1e3518dce0d314438f1d0eccf9d --- /dev/null +++ b/zeenewskannada/data1_url8_1_to_1110_586.txt @@ -0,0 +1 @@ +ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚೆತ್ತುಕೊಳ್ಳಿ...ಇದು ಡೆಂಗ್ಯೂ ಜ್ವರದ ರೋಗ ಲಕ್ಷಣಗಳು ಇರಬಹುದು..! : ಡೆಂಗ್ಯೂ ಜ್ವರ, ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆ, ಗಮನಾರ್ಹವಾದ ಆರೋಗ್ಯ ಅಪಾಯವನ್ನು ಉಂಟುಮಾಡುತ್ತದೆ, ವಿಶೇಷವಾಗಿ ಕರ್ನಾಟಕದಂತಹ ಬೆಚ್ಚಗಿನ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ, ಪ್ರಸ್ತುತದ ಮಾನ್ಸೂನ್ ಋತುವಿನಲ್ಲಿ ಅದರ ಹರಡುವಿಕೆ ಹೆಚ್ಚಾಗಿರುತ್ತದೆ. :ಡೆಂಗ್ಯೂ ಜ್ವರ, ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆ, ಗಮನಾರ್ಹವಾದ ಆರೋಗ್ಯ ಅಪಾಯವನ್ನು ಉಂಟುಮಾಡುತ್ತದೆ, ವಿಶೇಷವಾಗಿ ಕರ್ನಾಟಕದಂತಹ ಬೆಚ್ಚಗಿನ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ, ಪ್ರಸ್ತುತದ ಮಾನ್ಸೂನ್ ಋತುವಿನಲ್ಲಿ ಅದರ ಹರಡುವಿಕೆ ಹೆಚ್ಚಾಗಿರುತ್ತದೆ. ಸಾಮಾನ್ಯ ಜ್ವರ ಎಂದು ತಿಳಿದರೆ ನಿಮ್ಮ ಊಹೆ ತಪ್ಪಾಗಬಹುದು, ಸಾಮಾನ್ಯ ಜ್ವರ ಮತ್ತು ಡೆಂಗ್ಯೂ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಅದರ ವಿಶಿಷ್ಟ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಡೆಂಗ್ಯೂವಿನ ಮುಖ್ಯ ಲಕ್ಷಣಗಳೇನು? ತಿಳಿಯಲು ಮುಂದೆ ಓದಿ... ಡೆಂಗ್ಯೂ ಜ್ವರದ ಲಕ್ಷಣಗಳು: ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಈ ಕೆಳಗಿನ ರೋಗಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ: ಅಧಿಕ ಜ್ವರಡೆಂಗ್ಯೂ ಜ್ವರವು ಹಠಾತ್ ಹೆಚ್ಚಿನ ಜ್ವರದೊಂದಿಗೆ ಕಾಣಿಸಿಕೊಳ್ಳುತ್ತದೆ, ಆಗಾಗ್ಗೆ 104 ° ಅಥವಾ ಹೆಚ್ಚಿನದನ್ನು ತಲುಪುತ್ತದೆ. ತೀವ್ರವಾದ ತಲೆನೋವುತೀವ್ರವಾದ ತಲೆನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕಣ್ಣುಗಳ ಹಿಂದೆ ನೋವುರೆಟ್ರೊ-ಆರ್ಬಿಟಲ್ ನೋವು ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ರೋಗಲಕ್ಷಣ, ಸಾಮಾನ್ಯವಾಗಿ ಕಣ್ಣಿನ ಚಲನೆಯಿಂದ ಹದಗೆಡುತ್ತದೆ. ಸ್ನಾಯು ಮತ್ತು ಕೀಲು ನೋವುತೀವ್ರವಾದ ಸ್ನಾಯು ಮತ್ತು ಕೀಲು ನೋವುಗಳು ಕಾಣಿಸಿಕೊಳ್ಳುತ್ತದೆ, ಅದಕ್ಕಾಗಿಯೇ ಡೆಂಗ್ಯೂ ಅನ್ನು ಕೆಲವೊಮ್ಮೆ "ಮುರಿತದ ಜ್ವರ" ಎಂದು ಕರೆಯಲಾಗುತ್ತದೆ. ಆಯಾಸಅಗಾಧವಾದ ಆಯಾಸ ಮತ್ತು ದೌರ್ಬಲ್ಯ ವಾರಗಳವರೆಗೆ ಇರುತ್ತದೆ. ಸ್ಕಿನ್ ರಾಶ್ಡೆಂಗ್ಯೂ ಇದ್ದರೆ ಚರ್ಮದ ಮೇಲೆ ದದ್ದು ಕಾಣಿಸಿಕೊಳ್ಳುವುದು ಸಾಮಾನ್ಯ. ಸೌಮ್ಯ ರಕ್ತಸ್ರಾವಕೆಲವು ಸಂದರ್ಭಗಳಲ್ಲಿ, ಮೂಗು ಅಥವಾ ವಸಡುಗಳಿಂದ ಸ್ವಲ್ಪ ರಕ್ತಸ್ರಾವ ಸಂಭವಿಸಬಹುದು. ಇದನ್ನೂ ಓದಿ: ಡೆಂಗ್ಯೂ ಅನ್ನು ಸಾಮಾನ್ಯ ಜ್ವರದಿಂದ ಪ್ರತ್ಯೇಕಿಸುವುದು: ಎಲ್ಲಾ ಜ್ವರಗಳು ಡೆಂಗ್ಯೂ ಅಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಸಾಮಾನ್ಯ ಜ್ವರ ಅಥವಾ ವೈರಲ್ ಜ್ವರಕ್ಕೆ ಹೋಲಿಸಿದರೆ ಡೆಂಗ್ಯೂ ಜ್ವರದ ಲಕ್ಷಣಗಳು ಹೆಚ್ಚು ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಈ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ಸಕಾಲಿಕ ವೈದ್ಯಕೀಯ ಆರೈಕೆಯನ್ನು ಪಡೆಯಲು ಸಹಾಯ ಮಾಡುತ್ತದೆ: ಕಾಲಾವಧಿ ಮತ್ತು ತೀವ್ರತೆಡೆಂಗ್ಯೂ ಜ್ವರದ ಲಕ್ಷಣಗಳು ತ್ವರಿತವಾಗಿ ಉಲ್ಬಣಗೊಳ್ಳುತ್ತವೆ, ತೀವ್ರತರವಾದ ರೋಗಲಕ್ಷಣಗಳು ಪ್ರಾರಂಭವಾದ 24 ರಿಂದ 48 ಗಂಟೆಗಳ ಒಳಗೆ ಕಾಣಿಸಿಕೊಳ್ಳುತ್ತವೆ. ತೀವ್ರವಾದ ಪ್ರಕರಣಗಳುತೀವ್ರತರವಾದ ಡೆಂಗ್ಯೂ ಲಕ್ಷಣಗಳು ಏನೆಂದರೆ ತೀವ್ರ ರಕ್ತಸ್ರಾವ, ಅಂಗಾಂಗ ಹಾನಿ ಮತ್ತು ತಕ್ಷಣ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗಬಹುದು. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣ ಹೇಗೆ..? ಸೊಳ್ಳೆ ನಿಯಂತ್ರಣಸೊಳ್ಳೆಗಳ ಸಂತಾನೋತ್ಪತ್ತಿಯ ಸ್ಥಳಗಳನ್ನು ತೊಡೆದುಹಾಕುವುದು, ಕೀಟನಾಶಕಗಳು ಮತ್ತು ಸೊಳ್ಳೆ ಪರದೆಗಳನ್ನು ಬಳಸುವುದು ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ಷಣೆಸೊಳ್ಳೆ ನಿವಾರಕಗಳನ್ನು ಬಳಸುವುದು, ಉದ್ದ ತೋಳಿನ ಬಟ್ಟೆಗಳನ್ನು ಧರಿಸುವುದು ಮತ್ತು ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸುವುದು ಪರಿಣಾಮಕಾರಿ. ಚಿಕಿತ್ಸೆ ಮತ್ತು ನಿರ್ವಹಣೆಪ್ರಸ್ತುತ, ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_587.txt b/zeenewskannada/data1_url8_1_to_1110_587.txt new file mode 100644 index 0000000000000000000000000000000000000000..bbfc83b94b9d957c7f19886e438a7ef421a360e4 --- /dev/null +++ b/zeenewskannada/data1_url8_1_to_1110_587.txt @@ -0,0 +1 @@ +ಪಾನಿಪುರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!! ಯಾಕೆ ಗೊತ್ತಾ ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ.. : ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಾನಿ ಪುರಿ ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಇಷ್ಟಪಡದವರೇ ಇಲ್ಲ ಆದರೆ ಪಾನಿಪುರಿ ತಿನ್ನವುದರಿಂದ ಏನೆಲ್ಲಾ ಆಗುತ್ತದೆ ಎನ್ನುವುದರೆ ಕುರಿತು ಯಾರಿಗೂ ತಿಳಿದೇ ಇಲ್ಲ. ಪಾನಿಪುರಿ ತಿನ್ನುವುದರಿಂದ ಹಲವಾರು ಲಾಭಗಳನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ. ಪಾನಿಪುರಿ ಏನಾಗುತ್ತದೆ ಎಂದು ಕೇಳಿದರೆ ನೀವು ಶಾಕ್ ಆಗುವುದಂತೂ ಖಂಡಿತ ಏಕೆಂದರೆ ಪಾನಿಪುರಿ ಇತ್ತೀಚಿಗೆ ಬಣ್ಣಗಳ ಬಳಕೆ ಹಾವಳಿ ಬಂದಾಗ ಅದರ ಪರಿಣಾಮ ಪಾನೀಪುರಿಯವರೆಗೂ ತಲುಪಿದೆ ಆದರೆ ಪಾನಿಪುರಿ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಒಳಗೊಂಡಿದೆ. ಪಾನಿಪುರಿ ತಿನ್ನುವ ಮೊದಲು ಅದರಿಂದ ಲಾಭಗಳೇನು ಎನ್ನುವುದನ್ನು ತಿಳಿಯಿರಿ. ಪಾನಿಪುರಿಗಳು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ. ಇವು ಆರೋಗ್ಯಕ್ಕೆ ಒಳ್ಳೆಯದು. ಪಾನಿಪುರಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಬಿ12, ವಿಟಮಿನ್ ಸಿ, ವಿಟಮಿನ್ ಡಿ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಇದನ್ನು ಓದಿ : ಜೀರ್ಣಕ್ರಿಯೆಗೆ ಒಳ್ಳೆಯದು :ಪಾನಿಪುರಿ ತಿನ್ನಲು ಎಷ್ಟು ಇಷ್ಟವೋ ಹಾಗೆಯೇ ಅದರಲ್ಲಿರುವ ಕೆಲವು ಪದಾರ್ಥಗಳು ಆರೋಗ್ಯಕ್ಕೆ ಅಷ್ಟೇ ಒಳ್ಳೆಯವುಗಳು. ಪಾನಿಪುರಿಯಲ್ಲಿ ಬಳಸುವ ರಸಂನಲ್ಲಿರುವ ಜೀರಿಗೆ ಸೇರಿದಂತೆ ಮಸಾಲೆಗಳ ಸಂಯೋಜನೆಯು ನಮ್ಮ ಜೀರ್ಣಕ್ರಿಯೆಗೆ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ :ಪಾನಿ ಪುರಿ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಮೆಣಸು, ಶುಂಠಿ ಮತ್ತು ಜೀರಿಗೆಯಂತಹ ಮಸಾಲೆಗಳು ಪಾನಿಪುರಿ ರಸದಲ್ಲಿ ಇರುತ್ತವೆ. ಇವುಗಳು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗಿವೆ.ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ: ಒಂದು ಪಾನಿ ಪುರಿ ಸುಮಾರು 36 ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಸುಮಾರು ಆರು ಪಾನಿ ಪೂರಿಗಳನ್ನು ತಿಂದರೆ ನಿಮಗೆ 216 ಕ್ಯಾಲೋರಿಗಳು ಸಿಗುತ್ತವೆ ಏಕೆಂದರೆ ಇವು ಕೇವಲ ಎರಡು ಚಪಾತಿಗೆ ಸಮ ಮತ್ತು ಇದರಿಂದ ತೂಕ ಕಡಿಮೆಮಾಡುವಲ್ಲಿ ಸಹಕಾರಿಯಾಗುತ್ತದೆ. ಪಾನಿಪುರಿ ಕೂಡ ಅತಿಯಾಗಿ ತಿನ್ನಲು ಸಾಧ್ಯವಿಲ್ಲ ಆದರೆ ಪಾನಿ ಪುರಿಯಲ್ಲಿರುವ ಆಲೂಗಡ್ಡೆ ಫೈಬರ್‌ನ ಉತ್ತಮ ಮೂಲವಾಗಿದೆ. ಅವರು ನಿಮಗೆ ಹೆಚ್ಚು ಕಾಲ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ ಅಂದರೆ ಇದು ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಇದನ್ನು ಓದಿ : ಶೀತ ಮತ್ತು ಕೆಮ್ಮಿನಿಂದ ಪರಿಹಾರ :ಮಳೆಗಾಲದಲ್ಲಿ ಹವಾಮಾನವು ಸಂಪೂರ್ಣವಾಗಿ ಬದಲಾಗುತ್ತದೆ. ಈ ಕಾರಣದಿಂದಾಗಿ, ವಯಸ್ಕರ ಜೊತೆಗೆ ಮಕ್ಕಳು ಸಹ ಕೆಮ್ಮು ಮತ್ತು ನೆಗಡಿಯಂತಹ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇವುಗಳನ್ನು ಕಡಿಮೆ ಮಾಡಲು ಔಷಧಗಳನ್ನು ಬಳಸಬೇಕು ಎಂದು ಹೇಳಲಾಗುತ್ತದೆ. ಆದರೆ ಪಾನಿಪುರಿ ಜ್ಯೂಸ್ ನಲ್ಲಿ ಪುದಿನಾವನ್ನು ಸೇವಿಸಿದರೆ ಕೆಮ್ಮು, ನೆಗಡಿ ನಿವಾರಣೆಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_588.txt b/zeenewskannada/data1_url8_1_to_1110_588.txt new file mode 100644 index 0000000000000000000000000000000000000000..5bfd344721a75760b77d782322a5e3eb74c24d46 --- /dev/null +++ b/zeenewskannada/data1_url8_1_to_1110_588.txt @@ -0,0 +1 @@ +ಯಾವುದೇ ಔಷಧಿ ಬೇಡ.. ಯೂರಿಕ್ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತವೆ ಈ ಎಲೆಗಳು!! : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಯೂರಿಕ್ ಆಸಿಡ್‌ ಸಹ ಒಂದು. ಅನೇಕ ಜನರು ಈ ನೋವಿನಿಂದ ಬಳಲುತ್ತಿದ್ದಾರೆ. ಆದರೆ ಈ ಯೂರಿಕ್ ಆಸಿಡ್ ನೋವಿಗೆ ನಮ್ಮಲ್ಲಿ ಅನೇಕ ಮನೆಮದ್ದುಗಳಿವೆ. : ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ವಾಸ್ತವವಾಗಿ, ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆಯಿಂದ ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ.. ಪ್ಯೂರಿನ್‌ ಎಂಬ ಅಂಶವು ದೇಹದಲ್ಲಿ ವಿಭಜನೆಯಾದಾಗ ಈ ಯೂರಿಕ್‌ ಆಸಿಡ್‌ ಉತ್ಪತ್ತಿಯಾಗುತ್ತದೆ.. ಹಾಗಾಗಿ ಈ ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳಾದ ಒಣಗಿದ ಬೀನ್ಸ್, ಬಟಾಣಿ ಮತ್ತು ಬಿಯರ್‌ನಂತವುಗಳಿಂದ ದೂರವಿರುವುದು ಉತ್ತಮ.. ಇದನ್ನೂ ಓದಿ- ಯೂರಿಕ್ ಆಮ್ಲವನ್ನು ನಿಯಂತ್ರಿಸಲು ತುಳಸಿ ಹೇಗೆ ಉಪಯುಕ್ತವಾಗಿದೆ?ತುಳಸಿ ಎಲೆಗಳು ದೇಹವನ್ನು ನಿರ್ವಿಷಗೊಳಿಸುವ ಮತ್ತು ಮೂತ್ರವರ್ಧಕ ಗುಣಗಳನ್ನು ಹೊಂದಿವೆ. ಇದು ದೇಹದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಿ, ಕಿಡ್ನಿ ಸ್ಟೋನ್‌ ಸಮಸ್ಯೆಯನ್ನು ಹೋಗಲಾಡಿಸುತ್ತದೆ.. ಇದನ್ನೂ ಓದಿ- ಈ ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡಲು, ಮೊದಲು ಒಂದೆರಡು ತುಳಸಿಯ ಎಲೆಗಳನ್ನು ತೆಗೆದುಕೊಂಡು ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ಅಗಿಯಿರಿ. ಇದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ತುಳಸಿಯ ಕಷಾಯವು ನಿಮ್ಮ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಷಾಯವನ್ನು ತಯಾರಿಸಲು ಮೊದಲು 2 ರಿಂದ 3 ತುಳಸಿ ಎಲೆಗಳನ್ನು ತೆಗೆದುಕೊಳ್ಳಿ. ನಂತರ ಆ ಎಲೆಗಳನ್ನು ಚೆನ್ನಾಗಿ ತೊಳೆದು 1 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ.. ನಂತರ, ನೀರನ್ನು ಸೋಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದು ಯೂರಿಕ್ ಆಮ್ಲವನ್ನು ಬೇಗ ನಿಯಂತ್ರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_589.txt b/zeenewskannada/data1_url8_1_to_1110_589.txt new file mode 100644 index 0000000000000000000000000000000000000000..7f49a7f552e2d3e559c04f2f4abaeafd075c9132 --- /dev/null +++ b/zeenewskannada/data1_url8_1_to_1110_589.txt @@ -0,0 +1 @@ +ಈ ತಂತ್ರಗಳಿಂದ ಮಹಿಳೆಯರು ಶ್ರೀಮಂತರಾಗಬಹುದು!! ನೀವು ಅನುಸರಿಸಿ.. ಮಹಿಳೆಯರಿಗೆ ಹೆಚ್ಚಾಗಿ ತಮ್ಮಲ್ಲಿರುವ ಹಣವನ್ನು ಶಾಪಿಂಗ್, ತಮ್ಮ ಬೇರೆ ಖರ್ಚುಗಳಿಗೆ ವ್ಯಯಿಸುತ್ತಾರೆ. ಆದರೆ ತಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಶ್ರೀಮಂತರಾಗಬಹುದು.. ಅದು ಹೇಗೆ ಗೊತ್ತಾ ಅನ್ನುವುದು ಇಲ್ಲಿದೆ. 1) ಸರಿಯಾದ ಆರ್ಥಿಕ ಗುರಿಗಳನ್ನು ಹೊಂದಿರಬೇಕುಶ್ರೀಮಂತ ಮಹಿಳೆಯರು ಸ್ಪಷ್ಟವಾದ, ಸಾಧಿಸಬಲ್ಲ ಆರ್ಥಿಕ ಗುರಿಗಳನ್ನು ಹೊಂದಿರಬೇಕು, ನಿವೃತ್ತಿಗಾಗಿ ಉಳಿತಾಯ, ಮನೆ ಖರೀದಿಸುವುದು ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದು, ಅವರು ತಮ್ಮ ಹಣಕಾಸಿನ ನಿರ್ಧಾರಗಳನ್ನು ಮಾಡುವಾಗ ಸ್ಪಷ್ಟ ಮಾರ್ಗಸೂಚಿಯನ್ನು ಹೊಂದಿರಬೇಕು. 2) ಐಷಾರಾಮಿ ಜೀವನಶೈಲಿಯ ಬದಲಿಗೆ, ಮಹಿಳೆಯರು ಉಳಿತಾಯ ಮತ್ತು ಹೂಡಿಕೆ ಅದರ ಜೊತೆಗೆ ಅನಗತ್ಯ ವೆಚ್ಚಗಳನ್ನುಕಡಿಮೆ ಮಾಡುತ್ತಾರೆ. ಗುರಿಗಳಿಗೆ ಸಿದ್ಧರಾಗುತ್ತಾರೆ, ಗುರಿಯ ಮೇಲೆ ಹೆಚ್ಚಿನ ಖರ್ಚು ಮಾಡಲು ನಿರ್ಧರಿಸುತ್ತಾರೆ. ಇದನ್ನು ಓದಿ : 3) ಉಳಿತಾಯ ಮತ್ತು ಹೂಡಿಕೆಶ್ರೀಮಂತ ಮಹಿಳೆಯರು ನಿಯಮಿತ ಉಳಿತಾಯ ಮತ್ತು ಹೂಡಿಕೆಯ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ತಮ್ಮ ಉಳಿತಾಯ ಮತ್ತು ಹೂಡಿಕೆ ಖಾತೆಗಳಿಗೆ ಸ್ವಯಂಚಾಲಿತವಾಗಿ ಕೊಡುಗೆಗಳನ್ನು ನೀಡುತ್ತಾರೆ, ಅವರ ಹಣವು ಕಾಲಾನಂತರದಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ. 4) ಹಣಕಾಸಿನ ಬಗ್ಗೆ ತಿಳಿದುಕೊಳ್ಳಿಆರ್ಥಿಕವಾಗಿ ಬುದ್ಧಿವಂತ ಮಹಿಳೆಯರು ವೈಯಕ್ತಿಕ ಹಣಕಾಸು ಮತ್ತು ಹೂಡಿಕೆ ತಂತ್ರಗಳ ಬಗ್ಗೆ ಕಲಿಯಲು ಸಮಯವನ್ನು ಕಳೆಯುತ್ತಾರೆ. ಅವರು ಮಾರುಕಟ್ಟೆಯ ಟ್ರೆಂಡ್‌ಗಳು, ತೆರಿಗೆ ಪರಿಣಾಮಗಳು ಮತ್ತು ಹಣಕಾಸು ಯೋಜನಾ ಕಾರ್ಯತಂತ್ರಗಳ ಪಕ್ಕದಲ್ಲೇ ಇರುತ್ತಾರೆ. ಇದನ್ನು ಓದಿ : 5) ಶ್ರೀಮಂತ ಮಹಿಳೆಯರು ತಮ್ಮ ಆದಾಯವನ್ನು ಒಂದೇ ಸ್ಥಳದಲ್ಲಿ ಇಡುವ ಬದಲು ತಮ್ಮ ಹೂಡಿಕೆ ಬಂಡವಾಳಗಳನ್ನು ವೈವಿಧ್ಯಗೊಳಿಸುತ್ತಾರೆ. ಅಪಾಯವನ್ನು ಕಡಿಮೆ ಮಾಡಲು ಮತ್ತು ಆದಾಯವನ್ನು ಹೆಚ್ಚಿಸಲು ಅವರು ತಮ್ಮ ಹೂಡಿಕೆಗಳನ್ನು ವಿವಿಧ ಆಸ್ತಿ ವರ್ಗಗಳಲ್ಲಿ ಸೇರಿಸುತ್ತಾರೆ 6) ಶ್ರೀಮಂತ ಮಹಿಳೆಯರು ಅನಿರೀಕ್ಷಿತ ವೆಚ್ಚಗಳು ಅಥವಾ ಹಣಕಾಸಿನ ವೈಫಲ್ಯಗಳನ್ನು ಸರಿದೂಗಿಸಲು ತುರ್ತು ನಿಧಿಯನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಇಷ್ಟಪಡುತ್ತಾರೆ. ಇದು ಅವರಿಗೆ ಸುರಕ್ಷತಾ ನಿವ್ವಳ ಮತ್ತು ಸವಾಲಿನ ಸಮಯದಲ್ಲಿ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_59.txt b/zeenewskannada/data1_url8_1_to_1110_59.txt new file mode 100644 index 0000000000000000000000000000000000000000..1220457161c8ca07541d3cc7e9c851cffaee049a --- /dev/null +++ b/zeenewskannada/data1_url8_1_to_1110_59.txt @@ -0,0 +1 @@ +ಪೋಸ್ಟ್ ಆಫೀಸ್‌ನ ಅತ್ಯುತ್ತಮ ಜೀವ ವಿಮಾ ಪಾಲಿಸಿ: ತೆರಿಗೆ ವಿನಾಯಿತಿ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ! : ಸುರಕ್ಷಿತ ಹಾಗೂ ಭವಿಷ್ಯದ ದೃಷ್ಟಿಯಿಂದ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್‌ನ ಅತ್ಯುತ್ತಮ ಜೀವ ವಿಮಾ ಯೋಜನೆ ಕೂಡ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. :ಎಲ್‌ಐ‌ಸಿ ಮಾತ್ರವಲ್ಲ, ಅಂಚೆಕಚೇರಿಗಳಲ್ಲೂ ಕೂಡ "ಜೀವ ವಿಮಾ ಯೋಜನೆ"ಯನ್ನು ತೆಗೆದುಕೊಳ್ಳಬಹುದು. ಪೋಸ್ಟ್ ಆಫೀಸ್‌ನಲ್ಲಿ ಪೋಸ್ಟಲ್ ಲೈಫ್ ಇನ್ಶೂರೆನ್ಸ್ ( ) ಎಂಬ ಯೋಜನೆ ಜಾರಿಯಲ್ಲಿದೆ. ಇದು ಪಾಲಿಸಿದಾರರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಗಿರುವ ಯೋಜನೆ:ವಾಸ್ತವವಾಗಿ, ) ಯೋಜನೆಯನ್ನು 1 ಫೆಬ್ರವರಿ 1884 ರಂದು ಬ್ರಿಟಿಷರ ಕಾಲದಲ್ಲಿ ಪ್ರಾರಂಭಿಸಲಾಯಿತು. ಆದಾಗ್ಯೂ, ಇಂದಿಗೂ ಸಹ ಈ ಪಾಲಿಸಿ ಹೆಚ್ಚು ಜನಪ್ರಿಯವಾಗಿಲ್ಲ. ಪೋಸ್ಟಲ್ ಲೈಫ್ ಇನ್ಶುರೆನ್ಸ್ ಅಡಿಯಲ್ಲಿ 6 ಯೋಜನೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ಸಂಪೂರ್ಣ ಜೀವ ವಿಮೆ. ಈ ಯೋಜನೆಯು ರೂ. 50 ಲಕ್ಷದವರೆಗೆ ವಿಮಾ ಮೊತ್ತವನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಕೂಡ ಲಭ್ಯವಿರುತ್ತದೆ. ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಪ್ರಯೋಜನಗಳು:( ) ಪೋಸ್ಟಲ್ ಲೈಫ್ ಇನ್ಶೂರೆನ್ಸ್ ( ) ನಲ್ಲಿ ಪಾವತಿಸಿದ ಪ್ರೀಮಿಯಂಗೆ ಪಾಲಿಸಿದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಇದನ್ನೂ ಓದಿ- ಪ್ರೀಮಿಯಂ ಪಾವತಿ:ಪೋಸ್ಟಲ್ ಲೈಫ್ ಇನ್ಶೂರೆನ್ಸ್ ನಲ್ಲಿ ಪಾಲಿಸಿದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಪಾವತಿ ಆಯ್ಕೆಯನ್ನು ಪಡೆಯುತ್ತಾರೆ. ಇಷ್ಟೇ ಅಲ್ಲ, ನೀವು ಬಯಸಿದರೆ, ನೀವು ಈ ಪಾಲಿಸಿಯನ್ನು 59 ವರ್ಷಗಳವರೆಗೆ ಎಂಡೋಮೆಂಟ್ ಅಶ್ಯೂರೆನ್ಸ್ ಪಾಲಿಸಿಯಾಗಿ ಪರಿವರ್ತಿಸಬಹುದು. ಆದಾಗ್ಯೂ, ಪ್ರೀಮಿಯಂ ಪಾವತಿಯ ದಿನಾಂಕ ಅಥವಾ ಮುಕ್ತಾಯದ ದಿನಾಂಕದ ಒಂದು ವರ್ಷದೊಳಗೆ ಆಗಬಾರದು ಎಂಬುದು ಗಮನಾರ್ಹ. ಈ ಪಾಲಿಸಿಯನ್ನು ಯಾರು ಖರೀದಿಸಬಹುದು?19 ವರ್ಷದಿಂದ 55 ವರ್ಷಗಳ ನಡುವಿನ ಯಾವುದೇ ವ್ಯಕ್ತಿ ಸಂಪೂರ್ಣ ಜೀವ ವಿಮೆ-ಸುರಕ್ಷಾ ಪಾಲಿಸಿಯನ್ನು ( - )ಖರೀದಿಸಬಹುದು. ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಬೋನಸ್‌ನೊಂದಿಗೆ ಕನಿಷ್ಠ ರೂ. 20,000 ಮತ್ತು ಗರಿಷ್ಠ ರೂ. 50 ಲಕ್ಷದ ವಿಮಾ ಮೊತ್ತವನ್ನು ಪಡೆಯುತ್ತಾರೆ. ಪಾಲಿಸಿ ಅವಧಿಗೂ ಮೊದಲೇ ಪಾಲಿಸಿದಾರರು ಮೃತಪಟ್ಟರೆ ಪಾಲಿಸಿದಾರರ ಉತ್ತರಾಧಿಕಾರಿ ಅಥವಾ ನಾಮಿನಿಗೆ ಈ ಮೊತ್ತ ದೊರೆಯಲಿದೆ. ಸಾಲ ಸೌಲಭ್ಯ:ಸಂಪೂರ್ಣ ಜೀವ ವಿಮೆ-ಸುರಕ್ಷಾ ಪಾಲಿಸಿಯನ್ನು ಖರೀದಿಸಿ ನಿರಂತರವಾಗಿ ನಾಲ್ಕು ವರ್ಷಗಳ ಪಾಲಿಸಿ ಹಣವನ್ನು ತುಂಬಿದ ಪಾಲಿಸಿದಾರರು ನಾಲ್ಕು ವರ್ಷಗಳ ಬಳಿಕ ತಮ್ಮ ಪಾಲಿಸಿಯ ಆಧಾರದ ಮೇಲೆ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು. ಇದನ್ನೂ ಓದಿ- ಪಾಲಿಸಿ ಸರೆಂಡರ್:ಪ್ರಮುಖ ವಿಷಯವೆಂದರೆ, ನೀವು ಈ ಪಾಲಿಸಿಯನ್ನು ದೀರ್ಘ ಸಮಯದವರೆಗೆ ಮುಂದುವರೆಸಲು ಸಾಧ್ಯವಾಗದಿದ್ದಲ್ಲಿ ಮೂರು ವರ್ಷಗಳು ಪೂರ್ಣಗೊಂಡ ನಂತರ ನೀವು ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಬಹುದು. 5 ವರ್ಷಗಳ ನಂತರ ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಿದರೆ ವಿಮಾ ಮೊತ್ತದ ಮೇಲೆ ಅನುಪಾತದ ಬೋನಸ್ ಅನ್ನು ಪಾವತಿಸಲಾಗುತ್ತದೆ. 5 ವರ್ಷಗಳ ಮೊದಲು ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಿದಲ್ಲಿ ಅದರ ಮೇಲೆ ಬೋನಸ್‌ನ ಪ್ರಯೋಜನಗಳು ಲಭ್ಯವಿರುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_590.txt b/zeenewskannada/data1_url8_1_to_1110_590.txt new file mode 100644 index 0000000000000000000000000000000000000000..a2d25e04945a9bc9078cece7412fbb3e3cc20eda --- /dev/null +++ b/zeenewskannada/data1_url8_1_to_1110_590.txt @@ -0,0 +1 @@ +ಈ ಪಾನಿಯಗಳು ನಿಮ್ಮ ತೂಕ ಇಳಿಸಲು ಅಷ್ಟೇ ಅಲ್ಲ, ನಿಮ್ಮ ಸೌಂದರ್ಯಕ್ಕೂ ಬೆಸ್ಟ್‌ ಆಯ್ಕೆ..! : ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇವುಗಳಿಂದ ಹಲವಾರು ಪ್ರಯೋಜನೆಗಳಿವೆ. ಹಾಗಾದರೆ ಆ ಪಾನಿಯಾಗಳನ್ನು ಮಾಡುವುದು ಹೇಗೆ? ಮುಂದೆ ಓದಿ... :ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇವುಗಳಿಂದ ಹಲವಾರು ಪ್ರಯೋಜನೆಗಳಿವೆ. ಹಾಗಾದರೆ ಆ ಪಾನಿಯಾಗಳನ್ನು ಮಾಡುವುದು ಹೇಗೆ? ಮುಂದೆ ಓದಿ... ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಉತ್ಪನ್ನಗಳನ್ನು ಕರೀದಿಸಿ ಬಳಸುತ್ತಾರೆ. ಈ ಕಾರಣದಿಂದಾಗಿ, ಫಲಿತಾಂಶಗಳನ್ನು ತಕ್ಷಣವೇ ಕಾಣಬಹುದು. ಆದರೆ ಅವುಗಳಲ್ಲಿರುವ ರಾಸಾಯನಿಕಗಳು ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹಾಳುಮಾಡುವುದರೊಂದಿಗೆ ಕ್ಯಾನ್ಸರ್‌ ನಂತಹ ರೋಗಗಳಿಗೆ ದಾರಿ ಮಾಡಿ ಕೊಡುತ್ತದೆ. ಇದನ್ನೂ ಓದಿ: ಸೌಂದರ್ಯವನ್ನು ಹೆಚ್ಚಿಸಲು ಅಗ್ಗದ ಮಾರ್ಗವೂ ಇದೆ. ಅದೂ ನಮ್ಮ ಅಡುಗೆ ಮನೆಯಲ್ಲಿಯೇ ಇದೆ. ಅದು ಯಾವುದು ಗೊತ್ತಾಗಬೇಕಾ ಮುಂದೆ ಓದಿ: ಬಿಳಿ ಮಜ್ಜಿಗೆ:ಮಜ್ಜಿಗೆಯೊಂದಿಗೆ ತುಂಬಾ ಸರಳವಾದ ಪಾನೀಯವನ್ನು ಮಾಡಬಹುದು. ಅದನ್ನು ಹೇಗೆ ಮಾಡಬೇಕೆಂದು ನೋಡೋಣ...ಪಾನಿಯಾವನ್ನು ತಯಾರಿಸಲು, ಮೊದಲು ಕೆಲವು ಒಣ ಕರಿಬೇವಿನ ಎಲೆಗಳನ್ನು ಒಂದು ಲೋಟ ಮಜ್ಜಿಗೆಯಲ್ಲಿ ಪುಡಿಮಾಡಿ ಹಾಕಿ. ಸ್ವಲ್ಪ ಹುರಿದ ಜೀರಿಗೆ ಪುಡಿಯನ್ನು ಸೇರಿಸಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಕುಡಿಯಿರಿ ಈ ಪಾನೀಯವನ್ನು ಕುಡಿಯುವುದರಿಂದ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಸಿರು ಪಾನಿಯ:ಸ್ವಲ್ಪ ಕೊತ್ತಂಬರಿ ಸೊಪ್ಪು , ಒಂದು ಗೊಂಚಲು ಪುದೀನ ಸೊಪ್ಪು, ಸೌತೆಕಾಯಿ ಚೂರುಗಳು, ಅರ್ಧ ಚಮಚ ನಿಂಬೆ ರಸ, ಉಪ್ಪು. ಈ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ಇದಕ್ಕೆ ಸ್ವಲ್ಪ ನೀರು ಸೇರಿಸಿ. ರಾತ್ರಿ ಊಟದ ನಂತರ ಇದನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಇದನ್ನೂ ಓದಿ: ಗುಲಾಬಿ ಪಾನಿಯ:ಗುಲಾಬಿ ಜ್ಯೂಸ್ ಮಾಡಲು ಬೀಟ್ ರೂಟ್, ಸೌತೆಕಾಯಿ, ಕ್ಯಾರೆಟ್, ಸೇಬು, ನೆಲ್ಲಿಕಾಯಿ ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಜ್ಯೂಸ್ ಮಾಡಿ. ಅಂತಿಮವಾಗಿ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ನಿಂಬೆ ರಸವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ರಸದಲ್ಲಿ ಬೆರೆಸಿದ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು. ಇದು ಚರ್ಮ, ಆರೋಗ್ಯ, ತೂಕ ನಷ್ಟ, ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_591.txt b/zeenewskannada/data1_url8_1_to_1110_591.txt new file mode 100644 index 0000000000000000000000000000000000000000..a81d6fa5ff80f204c859c0fc3b22a29f9131cfb8 --- /dev/null +++ b/zeenewskannada/data1_url8_1_to_1110_591.txt @@ -0,0 +1 @@ +ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆ : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ. :ಹೆಚ್ಚಿನ ಜನರು ಪಾದ ಮತ್ತು ಹಿಮ್ಮಡಿ ನೋವಿನಿಂದ ಬಳಲುತ್ತಿರುತ್ತಾರೆ ಮತ್ತು ಇದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ನೋವು ಕಡಿಮೆಯಾಗುವುದಿಲ್ಲ ಹಾಗಾಗಿ ಇದಕ್ಕೆ ಇದೊಂದು ತರಕಾರಿ ಬಳಸುವುದು ಉತ್ತಮ ಹೆಚ್ಚಿನವರು ಎಲೆಕೋಸನ್ನು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ ಆದರೆ ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಹಿಮ್ಮಡಿ ಮತ್ತು ಪಾದದ ನೋವಿನಿಂದ ಬಳಲುವವರು ಎಲೆಕೋಸನ್ನು ಬಳಸುವುದು ಉತ್ತಮ. ಇದನ್ನು ಓದಿ : ಪಾದದ ಮತ್ತು ಹಿಮ್ಮಡಿ ನೋವನ್ನ ಬೇಗ ಕಡಿಮೆ ಮಾಡಿಕೊಳ್ಳಲು ಎಲೆಕೋಸನ್ನ ಬಳಸುವ ಮೂಲಕ ಮುಕ್ತಿ ಪಡೆಯಬಹುದಾಗಿದೆ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲ. ಎಲೆಕೋಸಿನ ಸಿಪ್ಪೆ ತೆಗೆದು ಅದರ ಒಂದು ಪದರವನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಎಣ್ಣೆ ಹಾಕಿ ಮತ್ತು ಸ್ವಲ್ಪ ಅರಿಶಿಣ ಹಾಗೂ ಸ್ವಲ್ಪ ಜಾಯಿಕಾಯಿಯನ್ನು ತುರಿದು ಹಾಕಿ ನಂತರ ಅದನ್ನು ಮಿಶ್ರಣ ಮಾಡಿ ಒಂದು ದಾರದ ಸಹಾಯದಿಂದ ಹಿಮ್ಮಡಿ ಹಾಗೂ ಪಾದ ಮುಚ್ಚುವಂತೆ ಕಟ್ಟಿಕೊಳ್ಳಬೇಕು. ಇದನ್ನು ಓದಿ : ಕಟ್ಟಿಕೊಂಡ ಮೂರು ಗಂಟೆ ನಂತರ ಆ ಜಾಗಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ಹಿಮ್ಮಡಿ ಮತ್ತು ಪಾದದ ನೋವು ಕಡಿಮೆಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_592.txt b/zeenewskannada/data1_url8_1_to_1110_592.txt new file mode 100644 index 0000000000000000000000000000000000000000..d8e001349db603817d2a949790ab5ee22c5a4144 --- /dev/null +++ b/zeenewskannada/data1_url8_1_to_1110_592.txt @@ -0,0 +1 @@ +ಧೂಮಪಾನ ತ್ಯಜಿಸುವ ಯೋಚನೆಯಲ್ಲಿದ್ದೀರಾ.. ಇಲ್ಲಿದೆ ಕೆಲವು ಪ್ರಯೋಜನಕಾರಿ ಟಿಪ್ಸ್!! : ಧೂಮಪಾನದಿಂದ ದೂರವಿರಬೇಕೆಂದು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲವೇ ಹಾಗಾದರೆ ಇಲ್ಲಿರುವ ಕೆಲವು ಟಿಪ್ಸ್ ಗಳನ್ನು ಪಾಲಿಸಿ, ಇವು ಸಹಾಯವಾಗುತ್ತದೆ. ತುಂಬಾ ಜನ ಸಿಗರೇಟ್ ನಿಂದ ತಮ್ಮ ನಿಯಂತ್ರಣವನ್ನ ಕಳೆದುಕೊಂಡಿರುತ್ತಾರೆ ಈ ಸಮಯದಲ್ಲಿ ಸಿಗರೇಟ್ ನಿಂದ ಹೊರ ಬರಬೇಕೆಂದುಕೊಂಡರು ಕೆಲವರಿಗೆ ಸಾಧ್ಯವಾಗುತ್ತಿರುವುದಿಲ್ಲ. ಅಂತವರಿಗೆ ಇಲ್ಲಿದೆ ಕೆಲವು ಸಲಹೆಗಳು ಶ್ವಾಸಕೋಶದ ಆರೋಗ್ಯ ನೋಡಿಕೊಳ್ಳುವುದು ತುಂಬಾ ಉತ್ತಮ. ಧೂಮಪಾನ ಮಾಡಿದ 12 ಗಂಟೆಗಳ ಒಳಗೆ ಇಂಗಾಲದ ಮೌನಾಕ್ಸೈಡ್ ಮಟ್ಟವು ಸಾಮಾನ್ಯ ಮಟ್ಟಕ್ಕೆ ತಲುಪುತ್ತದೆ ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ. ಇದನ್ನು ಓದಿ : ಒಂದೇ ಬಾರಿ ಧೂಮಪಾನ ಬಿಟ್ಟು ಬಿಡುವುದಕ್ಕಿಂತ ಕ್ರಮೇಣ ಕಡಿಮೆ ಮಾಡಿಕೊಂಡು ಬರುವುದು ಉತ್ತಮ ದಾರಿ ಮತ್ತು ಇದರಿಂದ ಸುಲಭವಾಗಿ ಕಡಿಮೆ ಮಾಡಬಹುದು. ಧೂಮಪಾನವನ್ನು ಕಡಿಮೆ ಮಾಡುವಂತಹ ಮತ್ತು ಧೂಮಪಾನ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿ ಅದರ ಜೊತೆಗೆ ಮೆಡಿಕಲ್ ನಲ್ಲಿ ಸಿಗುವ ಧೂಮಪಾನ ಬಿಡುವ ಕೆಲವು ನಿಕೋಟಿನ್ ರಿಪ್ಲೇಸ್ಮೆಂಟ್ ತೆರಪಿಗಳನ್ನ ತೆಗೆದುಕೊಳ್ಳಿ. ಇದನ್ನು ಓದಿ : ವ್ಯಾಯಾಮ ಧ್ಯಾನ ಮತ್ತು ಒತ್ತಡ ನಿವಾರಣೆಯಾಗುವಂತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು ಉತ್ತಮ. ಜೊತೆಗೆ ಶ್ವಾಸಕೋಶದ ಆರೋಗ್ಯ ಕಾಪಾಡುವಂತಹ ಆಹಾರ ಪದಾರ್ಥಗಳನ್ನು ನಿಮ್ಮ ದೈನಂದಿನ ಜೀವನದ ಆಹಾರದಲ್ಲಿ ಸೇರಿಸಿಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_593.txt b/zeenewskannada/data1_url8_1_to_1110_593.txt new file mode 100644 index 0000000000000000000000000000000000000000..7d4b546ef59c1e18ebb26c2ee6bfb8f7e4cd285f --- /dev/null +++ b/zeenewskannada/data1_url8_1_to_1110_593.txt @@ -0,0 +1 @@ +ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಾಗುವ ಬದಲಾವಣೆಗಳೇನು!? : ಮೊಸರು ಹೆಚ್ಚಿನ ಜನರು ಇಷ್ಟ ಪಡುವಂತಹ ಒಂದು ಆಹಾರ ಪದಾರ್ಥ, ಮತ್ತೆ ಇನ್ನೂ ಕೆಲವೊಬ್ಬರು ಮೊಸರನ್ನು ಸಕ್ಕರೆಯೊಂದಿಗೆ ತಿನ್ನಲೂ ಇಷ್ಟ ಪಡುತ್ತಾರೆ. ಅದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಗೊತ್ತಾ ? :ಮೊಸರು ದೇಹಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಬಿ12 ಇದೆ. ಮತ್ತೊಂದೆಡೆ, ಮೊಸರು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಅನೇಕ ಜನರು ಮೊಸರನ್ನು ಸಕ್ಕರೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಮೊಸರಿಗೆ ಸಕ್ಕರೆಯನ್ನು ಸೇರಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಯಾಕೆ ಗೊತ್ತಾ? ಮೊಸರು ನೈಸರ್ಗಿಕ ಸಿಹಿಯನ್ನು ಹೊಂದಿದ್ದು ದೇಹಕ್ಕೆ ಒಳ್ಳೆಯದು. ಇದನ್ನು ಓದಿ : ನೀವು ಅದರಲ್ಲಿ ಹೆಚ್ಚುವರಿ ಸಕ್ಕರೆಯನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಪ್ರತಿದಿನ ಮೊಸರು ಮತ್ತು ಸಕ್ಕರೆ ತಿನ್ನುವುದರಿಂದ ದೇಹದ ಕೊಬ್ಬು ಹೆಚ್ಚಾಗುತ್ತದೆ. ಸಹಜವಾಗಿ, ಸಕ್ಕರೆಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಅವರು ವೇಗವಾಗಿ ತೂಕವನ್ನು ಪಡೆಯುತ್ತಾರೆ. ಇದು ಬೊಜ್ಜು ಹೆಚ್ಚಿಸುತ್ತದೆ. ಅದಲ್ಲದೆ ಇದು ವಿವಿಧ ಹನಿಗಳನ್ನು ಉಂಟು ಮಾಡುತ್ತದೆ. ಹೆಚ್ಚು ಸಕ್ಕರೆ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.ಅದರ ಜೊತೆಗೆ ಮೊಸರಿನಲ್ಲಿ ಲ್ಯಾಕ್ಟೋಸ್ ಸ್ವಾಭಾವಿಕವಾಗಿ ಇರುತ್ತದೆ ಇದನ್ನು ಓದಿ : ಸಕ್ಕರೆಯೊಂದಿಗೆ ಮೊಸರು ತಕ್ಷಣದ ಶಕ್ತಿ ಮತ್ತು ಪ್ರಯೋಜನಕಾರಿ ಪೋಷಕಾಂಶಗಳನ್ನು ನೀಡುವ ಟೇಸ್ಟಿ ಟ್ರೀಟ್ ಆಗಿದ್ದರೂ, ಸಂಭಾವ್ಯ ನಕಾರಾತ್ಮಕ ಆರೋಗ್ಯ ಪರಿಣಾಮಗಳನ್ನು ತಪ್ಪಿಸಲು ಅದನ್ನು ಎಚ್ಚರಿಕೆಯಿಂದ ಸೇವಿಸುವುದು ಮುಖ್ಯವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_594.txt b/zeenewskannada/data1_url8_1_to_1110_594.txt new file mode 100644 index 0000000000000000000000000000000000000000..47bc0ab81446b1347e1611dbafc4925eaa61dd5d --- /dev/null +++ b/zeenewskannada/data1_url8_1_to_1110_594.txt @@ -0,0 +1 @@ +ಸೋಲೋ ಟ್ರಿಪ್‌ನಲ್ಲಿ ಹೋಗುವ ಯೋಚನೆಯಲ್ಲಿದ್ದೀರಾ? ಈ 7 ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!! : ಸೋಲೋ ಟ್ರಿಪ್ ಮಾಡುವ ಯೋಚನೆಯಲ್ಲಿದ್ದಾರಾ, ಇಲ್ಲಿರುವ 7 ವಿಶೇಷ ಸ್ಥಳಗಳನ್ನು ಭೇಟಿ ನೀಡಿ. 1) ಮೈಸೂರುದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಮೈಸೂರು ಸೋಲೋ ಟ್ರೀಪ್ ಮಾಡಲು ಒಂದು ಉತ್ತಮ ಸ್ಥಳವಾಗಿದೆ. ಚಾಮುಂಡಿ ಬೆಟ್ಟ, ಮೈಸೂರು ವನ್ಯಜೀವಿ ಧಾಮ ಹೀಗೆ ಹಲವಾರು ಸ್ಥಳಗಳಿವೆ. ಫಿಲ್ಟರ್ ಕಾಫಿ, ದೋಸೆ, ಇಡ್ಲಿ ಅನ್ನು ಸವಿಯಬಹುದು. 2) ಋಷಿಕೇಶವೇಣಿ ಘಾಟ್, ಲಕ್ಷ್ಮಣ ಜೂಲಾ, ಗಂಗಾ ಆರತಿ ಬಹಳ ಪ್ರಸಿದ್ಧವಾದ ಸ್ಥಳಗಳಾಗಿವೆ ಮತ್ತು ಋಷಿಕೇಶಕ್ಕೆ ಭೇಟಿ ನೀಡುವ ಮೂಲಕ ಈ ಪ್ರದೇಶಗಳನ್ನು ಭೇಟಿ ನೀಡಬಹುದು. ರಿಷಿಕೇಶದ ಸಸ್ಯಾಹಾರಿ ಮತ್ತು ಆಯುರ್ವೇದ ಪಾಕಪದ್ಧತಿಯನ್ನು ಸವಿಯಬಹುದಾಗಿದೆ. 3) ಜೈಪುರನೀವು ರಾಜಸ್ಥಾನಿ ಸಂಸ್ಕೃತಿಯನ್ನು ನೋಡಲು ಬಯಸಿದರೆ ಜೈಪುರವನ್ನು ಭೇಟಿ ನೀಡಬಹುದಾಗಿದೆ. ನೀವು ಜೈಪುರದ ಅಮೇರ್ ಫೋರ್ಟ್, ಹವಾ ಮಹಲ್, ಸಿಟಿ ಪ್ಯಾಲೇಸ್ ಅನ್ನು ಭೇಟಿ ಮಾಡಬಹುದು. ನೀವು ಜೈಪುರಕ್ಕೆ ಹೋದಾಗ, ದಾಲ್-ಬಾಟಿ ಚುರ್ಮಾ ತಿನ್ನುವುದನ್ನು ಮರೆಯಬೇಡಿ. ಇದನ್ನು ಓದಿ : 4) ಪಾಂಡಿಚೇರಿನೀವು ಕಡಿಮೆ ಬಜೆಟ್‌ನಲ್ಲಿ ಸೋಲೋ ಟ್ರಿಪ್ ಮಾಡಲು ಬಯಸಿದರೆ ಪಾಂಡಿಚೇರಿ ಉತ್ತಮವಾದ ಸ್ಥಳ. ಈ ಸ್ಥಳವು ಭವ್ಯವಾದ ಬೀಚ್, ಪೋರ್ಚುಗೀಸ್ ವಸಾಹತು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಉತ್ತಮವಾಗಿದೆ. ಯಾವುದೇ ಋತುವಿನಲ್ಲಿ ಪಾಂಡಿಚೇರಿಗೆ ಬರಬಹುದು. 5) ವಾರಣಾಸಿಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆ ಭೇಟಿ ನೀಡಬೇಕೆಂದು ಕನಸು ಕಾಣುವ ವಸ್ತು ಇದಾಗಿದೆ. ಇಲ್ಲಿ ಗಂಗೆಯ ದಡದಲ್ಲಿರುವ ಘಾಟ್‌ಗಳು, ಸಾರನಾಥ ಮತ್ತು ಬನಾರಸಿ ಬೀದಿಗಳಲ್ಲಿ ಸುತ್ತಾಡಬಹುದು. ಬನಾರಸ್‌ನ ಚಾಟ್, ಪಾನ್ ಮತ್ತು ಲಸ್ಸಿಯನ್ನು ಸವಿಯದೆ ಪ್ರವಾಸವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಇದನ್ನು ಓದಿ : 6) ಕೊಚ್ಚಿಕೇರಳದ ಕೊಚ್ಚಿ ಕೂಡ ಭೇಟಿ ನೀಡಲು ಉತ್ತಮ ತಾಣವಾಗಿದೆ. ನೀವು ಆಹಾರ ಪ್ರಿಯರಾಗಿದ್ದರೆ ಕೊಚ್ಚಿಗೆ ಭೇಟಿ ನೀಡಬಹುದು. 7) ಉದಯಪುರಸರೋವರಗಳ ನಗರವಾದ ಉದಯಪುರವು ಸೋಲೋ ಟ್ರಿಪ್ ಗೆ ಉತ್ತಮವಾಗಿದೆ. ನೀವು ಸಿಟಿ ಪ್ಯಾಲೇಸ್, ಪಿಚೋಲಾ ಸರೋವರದಂತಹ ಸ್ಥಳಗಳಿಗೆ ಭೇಟಿ ನೀಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_595.txt b/zeenewskannada/data1_url8_1_to_1110_595.txt new file mode 100644 index 0000000000000000000000000000000000000000..36763f685cfd14e6809c872e2ce4953213d74f68 --- /dev/null +++ b/zeenewskannada/data1_url8_1_to_1110_595.txt @@ -0,0 +1 @@ +ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದಾಗ ಕರೆಗಳನ್ನು ಮಾಡುವುದು ಹೇಗೆ? ಹೀಗೆ ಮಾಡಿ ನಿಮ್ಮ ಫೋನ್ ಯಾವುದೇ ನೆಟ್‌ವರ್ಕ್ ಹೊಂದಿಲ್ಲದಿದ್ದರೆ ಮತ್ತು ಕರೆಗಳನ್ನು ಮಾಡಲು ನಿಮಗೆ ತೊಂದರೆಯಾಗುತ್ತಿದ್ದರೆ ಈ ಕೆಲವು ಲಭ್ಯತೆಗಳನ್ನು ತಿಳಿಸಿ. ನಿಮ್ಮ ಫೋನ್ ಯಾವುದೇ ನೆಟ್‌ವರ್ಕ್ ಹೊಂದಿಲ್ಲದಿದ್ದರೆ ಮತ್ತು ಕರೆಗಳನ್ನು ಮಾಡಲು ನಿಮಗೆ ತೊಂದರೆಯಾಗಿದ್ದರೆ, ಅಂತಹ ಸಮಯದಲ್ಲಿ ದುರ್ಬಲ ಅಥವಾ ಸೆಲ್ಯುಲಾರ್ ನೆಟ್‌ವರ್ಕ್ ಇಲ್ಲದಿದ್ದರೂ ಕರೆಗಳನ್ನು ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ವೈಫೈ ಕರೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ದುರ್ಬಲ ಅಥವಾ ಸೆಲ್ಯುಲಾರ್ ನೆಟ್‌ವರ್ಕ್ ಇಲ್ಲದಿದ್ದರೂ ಕರೆಗಳನ್ನು ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ವೈಫೈ ಕರೆ ಎನ್ನುವುದು ಸೆಲ್ಯುಲಾರ್ ನೆಟ್‌ವರ್ಕ್ ಬದಲಿಗೆ ವೈಫೈ ನೆಟ್‌ವರ್ಕ್ ಬಳಸಿ ಕರೆಗಳನ್ನು ಮಾಡಲು ನಿಮಗೆ ಅನುಮತಿಸುವ ತಂತ್ರಜ್ಞಾನವಾಗಿದೆ. ಸೆಲ್ಯುಲಾರ್ ಸಿಗ್ನಲ್ ದುರ್ಬಲವಾಗಿರುವ ಅಥವಾ ಲಭ್ಯವಿರುವ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಕರೆ ಮಾಡುವ ಅನುಭವವನ್ನು ಸುಧಾರಿಸುವುದು ಇದರ ಮುಖ್ಯ ಬಳಕೆಯಾಗಿದೆ. ಇದನ್ನು ಓದಿ : ಸೆಲ್ಯುಲಾರ್ ನೆಟ್‌ವರ್ಕ್‌ಗಳಿಗಿಂತ ವೈಫೈ ನೆಟ್‌ವರ್ಕ್‌ಗಳು ಉತ್ತಮವಾಗಿರುತ್ತವೆ. ನಿಮಗೆ ಉತ್ತಮ ಗುಣಮಟ್ಟದ ಧ್ವನಿ ಕರೆಗಳನ್ನು ನೀಡುತ್ತದೆ. ವೈಫೈ ಕರೆ ಮಾಡುವುದರಿಂದ ಕಾಲ್ ಡ್ರಾಪ್ ಸಮಸ್ಯೆ ಕಡಿಮೆಯಾಗುತ್ತದೆ. ಸೆಲ್ಯುಲಾರ್ ಸಿಗ್ನಲ್ ಸಾಮಾನ್ಯವಾಗಿ ಕಳೆದುಹೋದ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ. ವೈಫೈ ಕರೆಯನ್ನು ಬಳಸಿಕೊಂಡು, ಸೆಲ್ಯುಲಾರ್ ನೆಟ್‌ವರ್ಕ್ ದುರ್ಬಲವಾಗಿರುವ ಸ್ಥಳಗಳಲ್ಲಿಯೂ ಸಹ ನೀವು ಕರೆ ಮಾಡಬಹುದು ಸೆಟ್ಟಿಂಗ್‌ಗಳ ಮೆನುವಿನಲ್ಲಿ ಕರೆ ಅಥವಾ ಫೋನ್ ಸೆಟ್ಟಿಂಗ್‌ಗಳ ಆಯ್ಕೆಯನ್ನು ಹುಡುಕಿ. ಇಲ್ಲಿ ನೀವು ವೈಫೈ ಕರೆ ಮಾಡುವ ಆಯ್ಕೆಯನ್ನು ನೋಡುತ್ತೀರಿ. ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದ ನಂತರ ನೀವು ಯಾವುದೇ ಅಥವಾ ದುರ್ಬಲ ಸೆಲ್ಯುಲಾರ್ ನೆಟ್‌ವರ್ಕ್ ಅನ್ನು ಹೊಂದಿಲ್ಲದಿದ್ದಾಗ ನಿಮ್ಮ ಫೋನ್ ವೈ-ಫೈ ನೆಟ್‌ವರ್ಕ್ ಮೂಲಕ ಕರೆಗಳನ್ನು ಮಾಡಬಹುದು. ಇದು ನಿಮಗೆ ಉತ್ತಮ ಕರೆ ಅನುಭವವನ್ನು ನೀಡುತ್ತದೆ. ಅಲ್ಲದೆ ನೆಟ್‌ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_596.txt b/zeenewskannada/data1_url8_1_to_1110_596.txt new file mode 100644 index 0000000000000000000000000000000000000000..8b13a65ec4156fe690e58de856c233e384826dbf --- /dev/null +++ b/zeenewskannada/data1_url8_1_to_1110_596.txt @@ -0,0 +1 @@ +ರಕ್ತದಾನ ಮಾಡುವುದರಿಂದ ದೇಹಕ್ಕಾಗುವ ಪ್ರಯೋಜನಗಳು... ! : ರಕ್ತದಾನ ಮಾಡುವುದರಿಂದ ಹಲವು ಪ್ರಯೋಜನವನ್ನು ಪಡೆಯಬಹುದಾಗಿದೆ. ರಕ್ತದಾನ ಮಾಡುವುದರಿಂದ ದೇಹಕ್ಕೆ ಆಗುವ ಲಾಭಗಳೇನು ಗೊತ್ತಾ? ರಕ್ತದಾನವನ್ನು ಅದ್ಭುತ ಕೊಡುಗೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ರಕ್ತವನ್ನು ದಾನ ಮಾಡುವುದು ಮಾತ್ರವಲ್ಲದೆ ಒಬ್ಬ ಅಥವಾ ಹೆಚ್ಚು ಜನರಿಗೆ ಜೀವವನ್ನು ನೀಡುವುದು ಎಂದೇ ಪರಿಗಣಿಸಲಾಗಿದೆ. ರಕ್ತದಾನದ ಬಗ್ಗೆ ನಮ್ಮ ದೇಶದಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ರೋಗಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ರಕ್ತ ಪಡೆಯಲು ಸಾಧ್ಯವಾಗುತ್ತಿಲ್ಲ. ರಕ್ತದಾನದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯೇ ಕಾರಣ. ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇನ್ನೂ ಕೆಲವರಿಗೆ ತಿಳಿದಿಲ್ಲ. ಇದನ್ನು ಓದಿ : ಒಬ್ಬ ವ್ಯಕ್ತಿಯು ತನ್ನ ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ, ಅವನು ವಿವಿಧ ಕಾಯಿಲೆಗಳಿಂದ ಬಳಸುತ್ತಿರುತ್ತಾನೆ ಆದರೆ ಅವುಗಳಲ್ಲಿ ಮೊದಲನೆಯದು ಅಂಗಾಂಶ ಹಾನಿ, ಯಕೃತ್ತಿನ ಹಾನಿ ಮತ್ತು ದೇಹದಲ್ಲಿ ಆಮ್ಲಜನಕದ ಸಮಸ್ಯೆಗಳು. ಆದರೆ ಸಾಮಾನ್ಯ ರಕ್ತದಾನಿಗಳು ತಮ್ಮ ದೇಹದಲ್ಲಿ ನಿಯಮಿತವಾಗಿ ಕಬ್ಬಿಣದ ಮಟ್ಟವನ್ನು ಹೊಂದಿರುತ್ತಾರೆ. ಯಕೃತ್ತಿನ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು, ರಕ್ತದಾನ ಸಹಾಯ ಮಾಡುತ್ತದೆ. ನೀವು ಆರೋಗ್ಯವಂತರಾಗಿದ್ದರೆ ಮತ್ತು ನಿಮ್ಮ ಹೃದಯವನ್ನು ಜೀವನದುದ್ದಕ್ಕೂ ಆರೋಗ್ಯವಾಗಿಡಲು ಬಯಸಿದರೆ ರಕ್ತದಾನ ಮಾಡುವುದು ತುಂಬಾ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕುತ್ತದೆ, ರಕ್ತದಾನವು ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_597.txt b/zeenewskannada/data1_url8_1_to_1110_597.txt new file mode 100644 index 0000000000000000000000000000000000000000..e22a011184dda2ed677930e421d7840ed379f5f1 --- /dev/null +++ b/zeenewskannada/data1_url8_1_to_1110_597.txt @@ -0,0 +1 @@ +ರಾತ್ರಿ ಹೊತ್ತು ಉಗುರನ್ನು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ? ಕತ್ತರಿಸಬಾರದು ಎನ್ನುವುದಕ್ಕೆ ಇಲ್ಲಿದೆ ಕಾರಣ! : ರಾತ್ರಿ ಹೊತ್ತು ಉಗುರು ಕತ್ತರಿಸುವ ಅಭ್ಯಾಸವಿದ್ಯಾ ಅದನ್ನು ಮೊದಲು ನಿಲ್ಲಿಸಿ, ಮನೇಲಿ ಯಾವಾಗಲೂ ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಲೇ ಇರುತ್ತಾರೆ ಅದು ಯಾಕೆ ಗೊತ್ತಾ ಇಲ್ಲಿದೆ ನೋಡಿ. ಮನೆಯಲ್ಲಿ ಹಿರಿಯರು ಯಾವಾಗಲೂ ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ ಮತ್ತೆ ಕಾರಣ ಕೇಳಿದರೆ ಹೇಳುವುದು ಕಡಿಮೆ. ಅದು ಯಾಕೆ ಗೊತ್ತಾ ಅದಕ್ಕೆ ಹಲವಾರು ಕಾರಣಗಳಿವೆ. ಹಿರಿಯರು ಮೂಢನಂಬಿಕೆಗಳ ಕುರಿತು ಹೇಳಿದರೆ ಅದರ ಹಿಂದೆ ಕೆಲವು ಪ್ರಾಯೋಗಿಕ ಕಾರಣಗಳಿವೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿ ಹಲವು ಕಾರಣಗಳಿವೆ. ಇದನ್ನು ಓದಿ : ರಾತ್ರಿ ಹೊತ್ತಲ್ಲಿ ಉಗುರನ ಕತ್ತರಿಸುವುದರಿಂದ ಮತ್ತು ಹುಣ್ಣಿಮೆಯ ಸಮಯದಲ್ಲಿ ಉಗುರನ್ನು ಕತ್ತರಿಸುವುದರಿಂದ ಆಕಾಶ ಶಕ್ತಿ ಮತ್ತು ನೈಸರ್ಗಿಕ ಸಮತೋಲನದ ಮಧ್ಯೆ ಮತ್ತು ಇವೆರಡರ ಸಾಮರಸ್ಸಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳಿಗೆ ಮತ್ತು ಅದರ ಪರಿಣಾಮಗಳಿಗೆ ಆಹ್ವಾನ ನೀಡುತ್ತದೆ. ಅದಲ್ಲದೆ ಹಿಂದಿನ ಕಾಲದಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ನ ಅಲಭ್ಯದ ಕಾರಣ ಕತ್ತಲಲ್ಲಿ ಉಗುರನ್ನ ಕತ್ತರಿಸುವುದು ಸಂಗ್ರಹಿಸುವುದು ಹಾಗೂ ಬಿಸಾಡುವುದು ಒಂದು ಸಮಸ್ಯೆ ಆಗುತ್ತಿತ್ತು ಆ ಕಾರಣದಿಂದ ಆಹಾರದಲ್ಲಿ ಉಗುರು ಬೆರೆಯಬಹುದು ಮತ್ತು ಇದರಿಂದ ಅಲರ್ಜಿ ಉಂಟಾಗಬಹುದು ಎಂಬ ಕಾರಣದಿಂದ ಹಾಗೆ ಹೇಳಲಾಗುತ್ತಿತ್ತು. ಇದನ್ನು ಓದಿ : ಅದಲ್ಲದೆ ಪೂರ್ವಜರು ಉಗುರನ್ನು ಕತ್ತರಿಸಲು ಕತ್ತರಿ ಮತ್ತು ಚಾಕುಗಳನ್ನು ಬಳಸುತ್ತಿದ್ದರು. ರಾತ್ರಿ ಸಮಯದಲ್ಲಿ ಇವುಗಳಿಂದ ಉಗುರನ್ನ ಕತ್ತರಿಸಿದರೆ ಗಾಯ ಅಥವಾ ರಕ್ತಸ್ರಾಗವಾಗಬಹುದು ಎಂಬ ಕಾರಣಕ್ಕೆ ಹೀಗೆ ಹೇಳಲಾಗುತ್ತಿತ್ತು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_598.txt b/zeenewskannada/data1_url8_1_to_1110_598.txt new file mode 100644 index 0000000000000000000000000000000000000000..d63d40ed4f0be5ce0e03650a8ce25c8577088505 --- /dev/null +++ b/zeenewskannada/data1_url8_1_to_1110_598.txt @@ -0,0 +1 @@ +ಬಿಳಿ ಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಮತ್ತು ನೈಸರ್ಗಿಕವಾಗಿ ಕಪ್ಪಾಗಿಸಬೇಕೆ? ಈ ಮೂರು ವಸ್ತುಗಳನ್ನು ಬಳಸಿದರೆ ಸಾಕು! :ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು ಅದು ಕೂಡಾ ಶಾಶ್ವತವಾಗಿ. ಬೆಂಗಳೂರು :ವಯಸ್ಸು ಹೆಚ್ಚಾದಂತೆ ಕಪ್ಪು ಕೂದಲು ಬಿಳಿಯಾಗುವುದು ಸಾಮಾನ್ಯ. ಆದರೆ, ಈಗಿನ ಕಾಲದಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವಕರು ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುವಂತಾಗಿದೆ.ಕಿರಿ ವಯಸ್ಸಿನಲ್ಲಿಯೇ ಬಿಳಿಯಾಗುವ ಕೂದಲು ಮುಜುಗರವನ್ನು ಉಂಟು ಮಾಡುತ್ತದೆ.ಇದು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು ಅದು ಕೂಡಾ ಶಾಶ್ವತವಾಗಿ. ಬಿಳಿ ಕೂದಲನ್ನು ಕಪ್ಪಾಗಿಸುವ ವಸ್ತುಗಳು :ಬ್ಲಾಕ್ ಟೀ :ಬಿಳಿ ಕೂದಲಿಗೆ ಅತ್ಯುತ್ತಮ ಪರಿಹಾರವಾಗಿದೆ.ಇದು ಕೂದಲಿನ ಟೋನರಿನಂತೆ ಕೆಲಸ ಮಾಡುತ್ತದೆ.ಚಹಾ ಪುಡಿಯನ್ನು ನೀರಿನಲ್ಲಿ ಬಿಸಿ ಮಾಡಬೇಕು. ಹೀಗೆ ಬಿಸಿ ಮಾಡಿದಾಗ ನೀರು ಗಾಢವಾದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಕಪ್ಪಾದ ನೀರನ್ನು ಸ್ನಾನ ಮಾಡುವಾಗ,ಕೂದಲಿನ ತುದಿಯಿಂದ ಬುಡದವರೆಗೂ ಹಚ್ಚಬೇಕು.ಕೂದಲು ಸಂಪೂರ್ಣವಾಗಿ ಒಣಗಿದಾಗ,ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದನ್ನೂ ಓದಿ : ಹರ್ಬಲ್ ಹೇರ್ ಮಾಸ್ಕ್:ಅನೇಕ ಆಯುರ್ವೇದ ವಸ್ತುಗಳ ಸಹಾಯದಿಂದ ಮನೆಯಲ್ಲಿ ಹೇರ್ ಮಾಸ್ಕ್ ತಯಾರಿಸಬಹುದು.ಒಂದು ಚಮಚ ಇಂಡಿಗೊ, ಒಂದು ಚಮಚ ತ್ರಿಫಲ ಪುಡಿ, ಒಂದು ಚಮಚ ಬ್ರಾಹ್ಮಿ ಪುಡಿ,, ಒಂದು ಚಮಚ ಆಮ್ಲಾ ಪುಡಿ ಮತ್ತು ಒಂದು ಚಮಚ ಕಾಫಿಯನ್ನು ಒಂದು ಬೌಲ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಈಗ ಅದಕ್ಕೆ ನೀರು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.ನಂತರ ಈ ಪೇಸ್ಟ್ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ ಮತ್ತು 30 ರಿಂದ 45 ನಿಮಿಷಗಳ ಬಿಡಿ. ನಂತರ ಕೂದಲನ್ನು ತೊಳೆಯಿರಿ. ನಿಯಮಿತವಾಗಿ ಈ ಪೇಸ್ಟ್ ಅನ್ನು ಬಳಸುವದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಮೆಂತ್ಯೆ ಬೀಜಗಳು:ಮೆಂತ್ಯೆ ಬೀಜಗಳ ಸಹಾಯದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.ಮೆಂತ್ಯೆ ಕಾಳುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ನಂತರ ಈ ಕಾಳುಗಳನ್ನು ರುಬ್ಬಿ ಹೇರ್ ಮಾಸ್ಕ್ ನಂತೆ ಹಚ್ಚಿ. ಕೆಲವು ಗಂಟೆಗಳವರೆಗೆ ಒಣಗಲು ಬಿಡಿ.ಕೆಲವು ದಿನಗಳವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದರೆ,ಒಂದೂ ಬಿಳಿ ಕೂದಲು ಕಾಣಿಸುವುದಿಲ್ಲ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_599.txt b/zeenewskannada/data1_url8_1_to_1110_599.txt new file mode 100644 index 0000000000000000000000000000000000000000..141ac9aafb147350acc474ecb10179dc2efed4e2 --- /dev/null +++ b/zeenewskannada/data1_url8_1_to_1110_599.txt @@ -0,0 +1 @@ +ಮಳೆಗಾಲದಲ್ಲಿ ಕೂದಲು ಉದುರುತ್ತಿದೆಯಾ ಹಾಗಿದ್ದಲ್ಲಿ ಈ ರೀತಿ ಕಾಳಜಿ ವಹಿಸಿ..! : ಮಳೆಗಾಲದಲ್ಲಿ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ಏಕೆಂದರೆ ಈ ಋತುವಿನಲ್ಲಿ ಕೂದಲು ಉದುರುವಿಕೆ ಮತ್ತು ಶುಷ್ಕತೆಯಂತಹ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಅದಕ್ಕಿದೆ ಇಲ್ಲಿ ಕೆಲವು ಸಲಹೆಗಳು ಮಳೆಗಾಲದಲ್ಲಿ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ಏಕೆಂದರೆ ಈ ಋತುವಿನಲ್ಲಿ ಕೂದಲು ಉದುರುವಿಕೆ ಮತ್ತು ಶುಷ್ಕತೆಯಂತಹ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಅದಕ್ಕಿದೆ ಇಲ್ಲಿ ಕೆಲವು ಸಲಹೆಗಳು ಹವಾಮಾನದಲ್ಲಿ ಬದಲಾವಣೆಯಾದಾಗ ಅದು ನಮ್ಮ ಆರೋಗ್ಯದ ಜೊತೆಗೆ ಚರ್ಮ ಮತ್ತು ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಕೂದಲು ದೇಹಕ್ಕೆ ಸೌಂದರ್ಯವನ್ನು ಹೆಚ್ಛಿಸುತ್ತದೆ ಮತ್ತು ಮಳೆಗಾಲದಲ್ಲಿ ಕೂದಲು ತುಂಬಾ ಒಣಗುತ್ತದೆ ಮತ್ತು ಉದುರಲು ಪ್ರಾರಂಭಿಸುತ್ತದೆ. ಈ ಋತುವಿನಲ್ಲಿ ಅವುಗಳನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ಮಳೆಗಾಲದಲ್ಲಿ ನಿಮ್ಮ ಕೂದಲು ಮೃದುವಾಗಿ ಮತ್ತು ಹೊಳಪಿನಿಂದ ಇರಬೇಕೆಂದು ನೀವು ಬಯಸಿದರೆ, ಈ ಋತುವಿನಲ್ಲಿ ನಿಮ್ಮ ಕೂದಲಿನ ಆರೈಕೆಗಾಗಿ ನೀವು ಈ ವಿಷಯಗಳನ್ನು ನೋಡಿಕೊಳ್ಳಬೇಕು. ಇದನ್ನು ಓದಿ : ಅತಿಯಾದ ತೊಳೆಯುವಿಕೆಯನ್ನು ಕಡಿಮೆಮಾಡಿಮಳೆಗಾಲದಲ್ಲಿ ಪದೇ ಪದೇ ಕೂದಲನ್ನು ತೊಳೆಯುವುದನ್ನು ತಪ್ಪಿಸಬೇಕು, ಏಕೆಂದರೆ ಹಾಗೆ ಮಾಡುವುದರಿಂದ ನೆತ್ತಿಯ ಮೇಲೆ ತೇವಾಂಶ ಉಂಟಾಗುತ್ತದೆ. ಇದರಿಂದಾಗಿ ನಿಮ್ಮ ಕೂದಲು ಶುಷ್ಕವಾಗಿ ಮತ್ತು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ. ಅಲ್ಲದೆ ಇದರಿಂದ ಕೂದಲು ಉದುರುವಿಕೆಯಂತಹ ಸಮಸ್ಯೆಗಳೂ ಹೆಚ್ಚಾಗುತ್ತವೆ. ಮಳೆಯಲ್ಲಿ ಒದ್ದೆಯಾದ ನಂತರ ಶಾಂಪೂ ಬಳಸಿನೀವು ಮಳೆಯಲ್ಲಿ ಒದ್ದೆಯಾಗಿದ್ದರೆ, ಮನೆಗೆ ಬಂದ ನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಏಕೆಂದರೆ ಮಳೆ ನೀರು ಕೂದಲು ಉದುರುವುದರ ಜೊತೆಗೆ ತಲೆಯಲ್ಲಿ ತುರಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೂದಲು ಮಸಾಜ್ ಮಾಡಿಕೂದಲನ್ನು ಬಲಪಡಿಸಲು ಹೇರ್ ಮಸಾಜ್ ಬಹಳ ಮುಖ್ಯ. ಆದ್ದರಿಂದ, ನಿಮ್ಮ ಕೂದಲನ್ನು ಶಾಂಪೂ ಮಾಡುವ 40 ರಿಂದ 30 ನಿಮಿಷಗಳ ಮೊದಲು, ನಿಮ್ಮ ಕೂದಲನ್ನು ಮಸಾಜ್ ಮಾಡಿ. ಹೇರ್ ಮಾಸ್ಕ್ ಮತ್ತು ಕಂಡಿಷನರ್ನಿಮ್ಮ ಕೂದಲು ತುಂಬಾ ಒಣಗಿದ್ದರೆ ಮತ್ತು ಮಂದವಾಗಿದ್ದರೆ ಖಂಡಿತವಾಗಿಯೂ ಹೇರ್ ಮಾಸ್ಕ್ ಅನ್ನು ಬಳಸಿ. ಅಡುಗೆಮನೆಯಲ್ಲಿ ಇರುವ ನೈಸರ್ಗಿಕ ವಸ್ತುಗಳಿಂದಲೂ ಇದನ್ನು ತಯಾರಿಸಬಹುದು. ಅಲ್ಲದೆ, ನಿಮ್ಮ ಕೂದಲಿಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಅನೇಕ ಹೇರ್ ಮಾಸ್ಕ್‌ಗಳನ್ನು ಬಳಸಬಹುದು. ಇದನ್ನು ಓದಿ : ಮನೆಯಲ್ಲಿ ತಯಾರಿಸಿದ ಪರಿಹಾರಗಳುನೀವು ಕೂದಲನ್ನು ತೊಳೆಯುವ ಮೊದಲು ಮಾನ್ಸೂನ್ ಸಮಯದಲ್ಲಿ ವಾರಕ್ಕೊಮ್ಮೆ 5 ನಿಮಿಷಗಳ ಕಾಲ ನೆತ್ತಿಯ ಮೇಲೆ ತಾಜಾ ಅಲೋವೆರಾ ಜೆಲ್ ಅನ್ನು ಅನ್ವಯಿಸಬಹುದು. ಇದರಿಂದ ತಲೆಹೊಟ್ಟು ನಿವಾರಣೆಯಾಗುವುದು, ಕೂದಲು ಉದುರುವುದನ್ನು ಕಡಿಮೆ ಮಾಡುವುದು ಮತ್ತು ಕೂದಲು ಆರೋಗ್ಯವಾಗಿರುತ್ತದೆ. ಒದ್ದೆ ಕೂದಲಿನೊಂದಿಗೆ ಹೊರಗೆ ಹೋಗಬೇಡಿಒದ್ದೆಯಾದ ಕೂದಲಿನೊಂದಿಗೆ ಹೊರಗೆ ಹೋಗುವುದನ್ನು ತಪ್ಪಿಸಿ. ಈ ಕಾರಣದಿಂದಾಗಿ, ತೇವಾಂಶ, ಧೂಳು ಮತ್ತು ಮಾಲಿನ್ಯವು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_6.txt b/zeenewskannada/data1_url8_1_to_1110_6.txt new file mode 100644 index 0000000000000000000000000000000000000000..3fb5fd48c5b2a75df11b0d5d84d11341a2238059 --- /dev/null +++ b/zeenewskannada/data1_url8_1_to_1110_6.txt @@ -0,0 +1 @@ +: ಶಿವಮೊಗ್ಗ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ (08-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಸೆಪ್ಟೆಂಬರ್‌ 08 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಸೆಪ್ಟೆಂಬರ್‌ 08) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,509 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(08-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_60.txt b/zeenewskannada/data1_url8_1_to_1110_60.txt new file mode 100644 index 0000000000000000000000000000000000000000..6710ed700c45b08dcbb7a9030fd91208b6c2cf02 --- /dev/null +++ b/zeenewskannada/data1_url8_1_to_1110_60.txt @@ -0,0 +1 @@ +ಚಿನ್ನ ಖರೀದಿದಾರರಿಗೆ ಕೊಂಚ ರಿಲೀಫ್.. ಹೀಗಿದೆ ನೋಡಿ ಇಂದಿನ ಗೋಲ್ಡ್, ಸಿಲ್ವರ್ ರೇಟ್! : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಒಂದು ದಿನ ಕಡಿಮೆಯಾಗುತ್ತವೆ ಮತ್ತು ಮರುದಿನ ತೀವ್ರವಾಗಿ ಹೆಚ್ಚಾಗುತ್ತವೆ. ಕಳೆದ ತಿಂಗಳು ಭಾರೀ ಕುಸಿತ ಕಂಡಿದ್ದ ಬಂಗಾರ ಬೆಲೆ ಮತ್ತೆ ಏರಿಕೆಯಾಗಿತ್ತು.. ಆಗಸ್ಟ್ 17 ರ ಬೆಲೆಗಳಿಗೆ ಹೋಲಿಸಿದರೆ, ಆಗಸ್ಟ್ 18 ರಂದು ಚಿನ್ನ ಗಮನಾರ್ಹವಾಗಿ ಹೆಚ್ಚಾಗಿತ್ತು... ಇಂದು (ಸೋಮವಾರ ಆ.19) ಮತ್ತೆ ಇಳಿಕೆ ಕಂಡಿದೆ.. : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಒಂದು ದಿನ ಕಡಿಮೆಯಾಗುತ್ತವೆ ಮತ್ತು ಮರುದಿನ ತೀವ್ರವಾಗಿ ಹೆಚ್ಚಾಗುತ್ತವೆ. ಕಳೆದ ತಿಂಗಳು ಭಾರೀ ಕುಸಿತ ಕಂಡಿದ್ದ ಬಂಗಾರ ಬೆಲೆ ಮತ್ತೆ ಏರಿಕೆಯಾಗಿತ್ತು.. ಆಗಸ್ಟ್ 17ರ ಬೆಲೆಗೆ ಹೋಲಿಸಿದರೆ ಆಗಸ್ಟ್ 18ರಂದು ಭಾರಿ ಏರಿಕೆಯಾಗಿದೆ. ಸೋಮವಾರ (ಆ.19) ಮತ್ತೆ ಇಳಿಕೆ ಕಂಡಿದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಚಿನ್ನದ ಬೆಲೆ ರೂ.72,770 ಇದ್ದು, ಪ್ರಸ್ತುತ ಆಗಸ್ಟ್ 19ರ ಬೆಳಗ್ಗೆ 6 ಗಂಟೆಗೆ ರೂ.72,760 ಆಗಿದೆ. ಅಂದರೆ ನಿನ್ನೆಯಿಂದ ಇಂದಿನವರೆಗೆ ರೂ.10 ಇಳಿಕೆಯಾಗಿದೆ. ಪ್ರಸ್ತುತ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,690 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.72,760 ಆಗಿದೆ. ಇದನ್ನೂ ಓದಿ- ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳು:ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,690 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.72,760 ಆಗಿದೆ. ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,690 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.72,760 ಆಗಿದೆ. ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,840 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.72,910 ಆಗಿದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.66,690 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.72,760 ಆಗಿದೆ. ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,690 ಆಗಿದ್ದರೆ, 24 ಕ್ಯಾರೆಟ್ ನ 10 ಗ್ರಾಂ ಬೆಲೆ ರೂ.72,760 ಆಗಿದೆ. ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.66,690 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.72,760 ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.66,690 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.72,760 ಆಗಿದೆ. ಬೆಳ್ಳಿ ಬೆಲೆ:ದೇಶದಲ್ಲಿ ಬೆಳ್ಳಿ ಬೆಲೆ ನಿನ್ನೆ 86,100 ಇದ್ದರೆ, ಪ್ರಸ್ತುತ 85,900 ರಷ್ಟಿದೆ. ಇದನ್ನು ನೋಡಿದರೆ ಬೆಳ್ಳಿ ಬೆಲೆ ನಿನ್ನೆಯಿಂದ ಕೊಂಚ ಇಳಿಕೆಯಾಗಿದೆ. ಅಂದರೆ ರೂ.100ರಷ್ಟು ಕುಸಿದಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_600.txt b/zeenewskannada/data1_url8_1_to_1110_600.txt new file mode 100644 index 0000000000000000000000000000000000000000..efa72ae7bc255341c1b839a5a3768a16ef71b1c6 --- /dev/null +++ b/zeenewskannada/data1_url8_1_to_1110_600.txt @@ -0,0 +1 @@ +ಮುಖದ ಮೇಲಿನ ಈ ಕಲೆಗಳು ದೇಹದಲ್ಲಿನ ಅನೇಕ ಸಮಸ್ಯೆಗಳ ಸಂಕೇತಗಳಾಗಿವೆ!! ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ, ಮುಖದ ಮೇಲೆ ಮೊಡವೆ ಹೊಂದಿರುವುದು ಸಹಜ ಆದರೆ ಇದು ನಿಮಗೆ ಹಾರ್ಮೋನ್ ಅಸಮತೋಲನದ ಸಮಸ್ಯೆ ಇದೆ ಎಂದು ತೋರಿಸುತ್ತದೆ. ಮತ್ತು ಈ ಕುರಿತಂತೆ ಆಗಾಗ ಗಮನಹರಿಸುವುದು ಒಳ್ಳೆಯದು. ಮುಖವು ನಮ್ಮ ದೇಹದ ಅಸಮತೋಲನ ಬಗ್ಗೆ ತಿಳಿಸುತ್ತದೆ, ಮುಖದ ಮೇಲೆ ಮೊಡವೆಗಳು ಅಥವಾ ಇತರ ಸಮಸ್ಯೆಗಳಿದ್ದರೆ, ಇವು ಆರೋಗ್ಯ ಸಮಸ್ಯೆಗಳ ಸಂಕೇತವಾಗಿರುವುದನ್ನು ತೋರಿಸುತ್ತದೆ. ಮುಖದ ಮೇಲೆ ಉಂಟಾಗುವ ಕೆಲವು ಸಾಮಾನ್ಯ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧದ ಕುರಿತು ತಿಳಿಸುತ್ತದೆ ಮತ್ತು ಇದನ್ನು ನಿರ್ಲಕ್ಷಿಸಬೇಡಿ. ಇದನ್ನು ಓದಿ : ಜನರು ರೋಗಲಕ್ಷಣಗಳನ್ನು ಸಾಮಾನ್ಯ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ನಿಮ್ಮ ದೇಹದಲ್ಲಿ ಕೆಲವು ಪ್ರಮುಖ ಕಾಯಿಲೆಗಳು ಅಥವಾ ಆರೋಗ್ಯ ಸಮಸ್ಯೆಗಳು ಬೆಳೆಯುವ ಸಾಧ್ಯತೆಯಿದೆ. ವಾಸ್ತವವಾಗಿ, ಮುಖದ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೇಹದೊಳಗಿನ ದೈಹಿಕ ಸಮಸ್ಯೆಗಳ ಸಂಕೇತಗಳಾಗಿವೆ. ಆದ್ದರಿಂದ, ನಾವು ಪ್ರತಿ 6 ತಿಂಗಳಿಗೊಮ್ಮೆ ನಮ್ಮ ದಿನನಿತ್ಯದ ಆರೋಗ್ಯ ತಪಾಸಣೆ ಮಾಡಬೇಕು. ಒಬ್ಬರ ಮುಖದ ಮೇಲೆ ನಿರಂತರ ಊತವಿದ್ದರೆ ವೈದ್ಯರ ಬಳಿಗೆ ತೋರಿಸುವುದು ಉತ್ತಮ. ನೀವು ಮೂತ್ರಪಿಂಡ ಅಥವಾ ಯಕೃತ್ತಿನ ಸಮಸ್ಯೆಗಳನ್ನು ಹೊಂದಿರಬಹುದು ಎಂದು ಇದು ತೋರಿಸುತ್ತದೆ. ಇದಲ್ಲದೆ, ಇದು ಥೈರಾಯ್ಡ್‌ನ ಸಂಕೇತವಾಗಿದೆ. ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳು ಮುಖದ ಅಂದವನ್ನು ಹಾಳುಮಾಡುತ್ತವೆ. ಮುಖದ ಮೇಲೆ ಉಂಟಾಗುವ ಈ ಸಮಸ್ಯೆಯು ಆಯಾಸ, ಅಲರ್ಜಿ ಅಥವಾ ರಕ್ತಹೀನತೆಯ ಸಂಕೇತವಾಗಿದೆ. ನಮ್ಮ ಕಣ್ಣುಗಳು ಮತ್ತು ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ ಇದು ಗಂಭೀರ ಯಕೃತ್ತಿನ ಸಮಸ್ಯೆಯ ಸಂಕೇತವಾಗಿದೆ. ಕಾಮಾಲೆ ಕಾಣಿಸಿಕೊಂಡಾಗ, ಅದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಚರ್ಮದ ಮೇಲೆ ಮೊಡವೆಗಳಿರುವುದು ಸಹಜ ಆದರೆ ಇದು ದೈಹಿಕ ಸಮಸ್ಯೆಗಳ ಸಂಕೇತವಾಗಿದೆ. ಇದು ಸಂಭವಿಸಿದಲ್ಲಿ, ನೀವು ಹಾರ್ಮೋನುಗಳ ಅಸಮತೋಲನ ಅಥವಾ ಪಿಸಿಓಎಸ್ಗಾಗಿ ಪರೀಕ್ಷಿಸಬೇಕು. ಇದನ್ನು ಓದಿ : ಥೈರಾಯ್ಡ್ ನಿಂದಾಗಿ ಒಣ ತ್ವಚೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಡಿಮೆ ನೀರು ಕುಡಿಯುವುದರಿಂದ ಚರ್ಮ ಒಣಗುವುದು ಅಥವಾ ನಿರ್ಜೀವವಾಗುವುದು ಸಹಜ. ಸಾಧ್ಯವಾದಷ್ಟು ನೀರು ಕುಡಿಯುವುದನ್ನು ಹೊರತುಪಡಿಸಿ, ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_601.txt b/zeenewskannada/data1_url8_1_to_1110_601.txt new file mode 100644 index 0000000000000000000000000000000000000000..158eb738a926bdf39306aa08e7448fe5dad6082d --- /dev/null +++ b/zeenewskannada/data1_url8_1_to_1110_601.txt @@ -0,0 +1 @@ +ಮನೆ ಸ್ವಚ್ಛಗೊಳಿಸಲು ಈ ಬಟ್ಟೆಗಳ ಬಳಕೆಯನ್ನು ನಿಲ್ಲಿಸಿ, ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.! ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ. ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ. ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ತೆಗೆದುಕೊಂಡು ಮನೆ ಸ್ವಚ್ಛತೆಗೆ ಬಳಸುವುದು ಹೆಚ್ಚಿನ ಕಡೆಗಳಲ್ಲಿ ನಾವು ಕಾಣುತ್ತೇವೆ ಆದರೆ ಈ ರೀತಿ ಬಳಸದಿರುವಂತ ಬಟ್ಟೆಗಳನ್ನು ಸ್ವಚ್ಛತೆಗಾಗಿ ಬಳಸುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಗೊಳಿಸುತ್ತದೆ. ಇದನ್ನು ಓದಿ : ಮನೆ ಸ್ವಚ್ಛವಾಗಿಡಲು ಸ್ವಚ್ಛನೆಯ ಬಟ್ಟೆಗಳನ್ನು ಬಳಸುವುದು ಉತ್ತಮ ಮತ್ತು ಸ್ವಚ್ಛತೆಯಿಂದಾಗಿ ಮನೆಯಲ್ಲಿ ಸೋಂಕುಗಳು ಇದರ ಜೊತೆಗೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಹೆಚ್ಚಿನವರು ಮನೆಯನ್ನು ಸ್ವಚ್ಛವಾಗಿರಲು ಬಟ್ಟೆಯನ್ನು ಬಳಸುತ್ತಾರೆ. ವಾಸ್ತು ಪ್ರಕಾರ ಹೇಳುವುದಾದರೆ ಮನೆ ಸ್ವಚ್ಛಗೊಳಿಸಲು ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸುವುದು ತಪ್ಪು ಮತ್ತು ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಚಿಕ್ಕ ಮಗುವಿನ ಬಟ್ಟೆಗಳನ್ನ ಬಳಸುವುದು ಅಥವಾ ಧೂಳು ತೆಗೆಯಲು ಇಂತಹ ಸಂದರ್ಭದಲ್ಲಿ ಮಗುವಿನ ಹಳೆಯ ಬಟ್ಟೆಗಳನ್ನ ಬಳಸುವುದು ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಇದು ಅದರ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಹೆಚ್ಚಿನ ಮನೆಗಳಲ್ಲಿ ನಾವು ಒಳ ಉಡುಪುಗಳನ್ನ ಮನೆ ಸ್ವಚ್ಛತೆಗಾಗಿ ಬಳಸುತ್ತೇವೆ ಆದರೆ ಇವುಗಳನ್ನು ಬಳಸುವುದರಿಂದ ಇದು ಅದೃಷ್ಟವನ್ನು ತರುವುದಿಲ್ಲ ಮತ್ತು ಧನಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಇದನ್ನು ಓದಿ : ಸತ್ತವರ ಬಟ್ಟೆಯನ್ನು ಮನೆಯಲ್ಲಿ ಬಳಸುವುದು ಒಳ್ಳೆಯದಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಗೆ ಮಾಡುವುದು ತಪ್ಪು ಎಂದು ಹೇಳಲಾಗುತ್ತದೆ. ಸಿಂಥೆಟಿಕ್ ಪಟ್ಟಿಯಿಂದ ಮನೆಯನ್ನು ಸ್ವಚ್ಛಗೊಳಿಸಬಾರದು ಮತ್ತು ಬಳಸುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಬೆಳವಣಿಗೆ ನಿಲ್ಲುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_602.txt b/zeenewskannada/data1_url8_1_to_1110_602.txt new file mode 100644 index 0000000000000000000000000000000000000000..cfeed723d443505431823e9a0a48f0c9ebedaa64 --- /dev/null +++ b/zeenewskannada/data1_url8_1_to_1110_602.txt @@ -0,0 +1 @@ +ತುಪ್ಪದ ಜೊತೆ ಚಪಾತಿ ತಿನ್ನುತ್ತೀರಾ? ಆರೋಗ್ಯಕರ ಬೆಳವಣಿಗೆಗೆ ಇದು ಉತ್ತಮ ಸಲಹೆ ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ. ಆರೋಗ್ಯ ತಜ್ಞರ ಪ್ರಕಾರ ತುಪ್ಪವು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಒಂದು ಚಮಚ ತುಪ್ಪ ತಿಂದರೆ ಅನೇಕ ರೋಗಗಳಿಂದ ದೂರವಿರಬಹುದು. ನಮ್ಮಲ್ಲಿ ಹೆಚ್ಚಿನವರು ಅನ್ನದ ಬದಲು ತುಪ್ಪದಿಂದ ಮಾಡಿದ ಚಪಾತಿ ಅಥವಾ ರೊಟ್ಟಿಯನ್ನು ಹೆಚ್ಚಾಗಿ ತಿನ್ನುತ್ತೇವೆ. ತುಪ್ಪವು ಚಪಾತಿಯನ್ನು ಮೃದುವಾಗಿಸುವುದು ಮಾತ್ರವಲ್ಲದೆ ನಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆರೋಗ್ಯಕರ ಕೊಬ್ಬುಗಳು ನಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ತುಪ್ಪದಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಇವು ನಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಇದನ್ನು ಓದಿ : ಒಂದು ರೊಟ್ಟಿ ಅಥವಾ ಚಪಾತಿಯು ಅಲ್ಪ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಆದರೆ ತುಪ್ಪದಲ್ಲಿರುವ ಪ್ರೋಟೀನುಗಳು ಮತ್ತು ಆರೋಗ್ಯಕರ ಕೊಬ್ಬುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗದಂತೆ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಮಧುಮೇಹಿಗಳು ತುಪ್ಪದೊಂದಿಗೆ ಚಪಾತಿ ತಿನ್ನುವುದು ಒಳ್ಳೆಯದು. ಇದನ್ನು ಓದಿ : ಗೋಧಿ ಹಿಟ್ಟಿನಲ್ಲಿರುವ ಕೊಬ್ಬು ಕರಗುವ ಜೀವಸತ್ವಗಳು ಮತ್ತು ಖನಿಜಗಳನ್ನು ಉತ್ತಮವಾಗಿ ಹೀರಿಕೊಳ್ಳಲು ತುಪ್ಪ ಸಹಾಯ ಮಾಡುತ್ತದೆ. ಆಹಾರದಲ್ಲಿ ತುಪ್ಪವನ್ನು ಸೇರಿಸುವುದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತುಂಬಾ ಪ್ರಯೋಜನಕಾರಿ. ತುಪ್ಪದ ಜೊತೆ ಚಪಾತಿ ತಿಂದರೆ ಆರೋಗ್ಯಕರ ರೀತಿಯಲ್ಲಿ ತೂಕ ಕಡಿಮೆಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_603.txt b/zeenewskannada/data1_url8_1_to_1110_603.txt new file mode 100644 index 0000000000000000000000000000000000000000..fc0ab833404de2f38603592be928b9e170a4b61e --- /dev/null +++ b/zeenewskannada/data1_url8_1_to_1110_603.txt @@ -0,0 +1 @@ +ಕೀಲು ನೋವು ನಿಮ್ಮನ್ನು ಬಿಡದೆ ಕಾಡುತ್ತಿದೆಯೇ..? ಈ ಒಂದು ಟೀ, ನಿಮ್ಮ ಕೀಲು ನೋವನ್ನು ಮಾಯವಾಗಿಸಿಬಿಡುತ್ತದೆ..! : ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅನೇಕ ಜನರು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಅನುಸರಿಸುತ್ತಿರುವ ಜೀವನಶೈಲಿ ಈ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣವಾಗಿದೆ. ಕೀಲು ನೋವಿಗೆ ಮೊದಲ ಕಾರಣ ಸರಿಯಾದ ಆಹಾರ ಸೇವಿಸದಿರುವುದು. ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಕೊರತೆ ಇದ್ದರು ಕೂಡ ಕೀಲು ನೋವು ಸಂಭವಿಸುತ್ತದೆ. ಈ ಹರ್ಬಲ್ ಟೀ ಸೇವನೆಯಿಂದ ನೀವು ಕೀಲು ನೋವಿನಿಂದ ಮುಕ್ತಿ ಪಡೆಯ ಬಹುದು... :ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅನೇಕ ಜನರು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಅನುಸರಿಸುತ್ತಿರುವ ಜೀವನಶೈಲಿ ಈ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣವಾಗಿದೆ. ಕೀಲು ನೋವಿಗೆ ಮೊದಲ ಕಾರಣ ಸರಿಯಾದ ಆಹಾರ ಸೇವಿಸದಿರುವುದು. ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಕೊರತೆ ಇದ್ದರು ಕೂಡ ಕೀಲು ನೋವು ಸಂಭವಿಸುತ್ತದೆ. ಈ ಹರ್ಬಲ್ ಟೀ ಸೇವನೆಯಿಂದ ನೀವು ಕೀಲು ನೋವಿನಿಂದ ಮುಕ್ತಿ ಪಡೆಯ ಬಹುದು... ಕೀಲು ನೋವಿನ ಭಯದಿಂದ ಹಲವರು ನಡೆಯುವುದನ್ನೆ ನಿಲ್ಲಿಸುತ್ತಾರೆ. ಆದರೆ, ಇದು ತಪ್ಪು. ನೀವು ನಿಯಮಿತವಾಗಿ ವ್ಯಾಯಾಮವನ್ನು ಮಾಡದಿದ್ದರೆ, ಕೀಲುಗಳಲ್ಲಿ ಕಿರಿಕಿರಿ ಮತ್ತು ವಿಪರೀತ ನೋವು ಹೆಚ್ಚಾಗುತ್ತದೆ. ಕೀಲುಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ನಿಯಮಿತವಾಗಿ ವ್ಯಾಯಾಮ ಮಾಡುವುದು ತುಂಬಾ ಮುಖ್ಯ. ಗಿಡಮೂಲಿಕೆಗಳನ್ನು ಬೆರೆಸಿ ಟೀ ಮಾಡಿ ಕುಡಿಯುವುದರಿಂದ ಕೀಲು ನೋವನ್ನು ನಿವಾರಿಸಬಹುದು. ಹಾಗಾದರೆ ಟೀ ಮಾಡುವುದು ಹೇಗೆ? ಮುಂದೆ ಓದಿ ಇದನ್ನೂ ಓದಿ: ಹರ್ಬಲ್ ಟೀ ಮಾಡುವುದು ಹೇಗೆ?ಅರಿಶಿನ ಮತ್ತು ಶುಂಠಿಯಲ್ಲಿ ಅಲರ್ಜಿ ವಿರೋಧಿ ಗುಣಗಳು ಹೇರಳವಾಗಿವೆ. ಒಂದು ಚಮಚ ತುರಿದ ಶುಂಠಿ, ಅರ್ಧ ಚಮಚ ಅರಿಶಿನ ಪುಡಿ ಮತ್ತು ಚಿಟಿಕೆ ಕರಿಮೆಣಸು ಸೇರಿಸಿ ಚಹಾ ಮಾಡಿ ಕುಡಿಯಿರಿ. ನಿಮಗೆ ಮಧುಮೇಹವಿಲ್ಲದಿದ್ದರೆ, ನೀವು ಒಂದು ಚಮಚ ಜೇನುತುಪ್ಪವನ್ನು ಸಹ ಇದಕ್ಕೆ ಸೇರಿಸಬಹುದು. ಈ ಚಹಾವನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ, ಇದಕ್ಕೆ ಶುಂಠಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಕರಿಮೆಣಸು ಮತ್ತು ಜೇನುತುಪ್ಪವನ್ನು ಬೆರಸಿ ಇದನ್ನು ಕುಡಿಯಿರಿ. ಈ ಚಹಾವು ಕೀಲು ನೋವಿನಿಂದ ಪರಿಹಾರ ನೀಡುತ್ತದೆ. ಈ ಚಹಾವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯುವುದರಿಂದ ಒಳ್ಳೆ ಪಲಿತಾಂಶ ಸಿಗುತ್ತದೆ. ಔಷಧೀಯ ಗುಣಗಳು ಶುಂಠಿಯಲ್ಲಿ ಹೇರಳವಾಗಿವೆ ಇದು ಸ್ನಾಯು ಮತ್ತು ಕೀಲು ನೋವನ್ನು ನಿವಾರಿಸುವ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಅರಿಶಿನ ದೇಹದಲ್ಲಿನ ಸೋಂಕುಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ, ಅರಿಶಿನದಲ್ಲಿ ಗುಣಗಳು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಕರಿಮೆಣಸು ಕೂಡ ನೋವು ನಿವಾರಕ ಗುಣಗಳನ್ನು ಹೊಂದಿದೆ ಇದು ಕೀಲು ನೋವಿಗೆ ರಾಮಬಾಣ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_604.txt b/zeenewskannada/data1_url8_1_to_1110_604.txt new file mode 100644 index 0000000000000000000000000000000000000000..9b8c754cf08112bc42af0abdf67dca02019a98d8 --- /dev/null +++ b/zeenewskannada/data1_url8_1_to_1110_604.txt @@ -0,0 +1 @@ +ಒಂದೇ ವಾರದಲ್ಲಿ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ನೀಡುತ್ತೆ ನಿಮ್ಮ ಮನೆಯಲ್ಲಿರುವ ಈ ವಸ್ತುಗಳು!! : ಅನೇಕ ಜನರು ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಮನೆಯಲ್ಲಿ ಸಿಗುವ ವಸ್ತುಗಳಿಂದ ಈ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. : ಇತ್ತೀಚಿನ ದಿನಗಳಲ್ಲಿ ಡ್ಯಾಂಡ್ರಫ್ ಅನೇಕ ಜನರಿಗೆ ಸಾಮಾನ್ಯವಾಗಿದೆ. ಈ ಸಮಸ್ಯೆ ಎಲ್ಲಾ ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುತ್ತದೆ. ಇದು ಹೆಚ್ಚಾಗಿ ನೀರಿನ ಸಮಸ್ಯೆಯಿಂದ ಉಂಟಾಗುತ್ತದೆ ಎನ್ನಲಾಗುತ್ತದೆ.. ಅತೀಯಾದ ಬೆವರುವಿಕೆ, ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ ಕೂದಲಿನ ಕೆಲವು ಸಮಸ್ಯೆಗಖು ಉಂಟಾಗುತ್ತವೆ.. *ಡ್ಯಾಂಡ್ರಫ್ ಸಮಸ್ಯೆಗೆ ನಿಂಬೆ ಹಣ್ಣಿನ ರಸ ರಾಮ ಬಾಣವಿದ್ದಂತೆ.. ಇದನ್ನು ಹೆಚ್ಚಿ 10 ನಿಮಿಷಗಳ ನಂತರ ತೊಳೆದರೇ ಡ್ಯಾಂಡ್ರಫ್ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ ಸಿಗುತ್ತದೆ.. ಇದನ್ನೂ ಓದಿ-*ಬೇವಿನ ಎಲೆಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ಮತ್ತು ರಸವನ್ನು ತೆಗೆದು ಅದನ್ನು ಕೂದಲಿಗೆ ಶಾಂಪೂವಿನ ರೀತಿಯಲ್ಲಿ ಬಳಸಿದರೆ ತಲೆಹೊಟ್ಟಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.. *ಮೆಂತ್ಯವನ್ನು ರಾತ್ರಿಯಿಡೀ ನೆನೆಸಿ ಮತ್ತು ಪೇಸ್ಟ್ ಮಾಡಿ. ಪೇಸ್ಟ್ ಅನ್ನು ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ.. ಇದರಿಂದ ಡ್ಯಾಂಡ್ರಫ್ ಸಮಸ್ಯೆಗೆ ಗುಡ್‌ಬಾಯ್‌ ಹೇಳಬಹುದು.. ಮನೆಯಲ್ಲಿ ಸಿಗುವ ಈ ವಸ್ತುಗಳಿಂದ ನೀವು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಬಹುದು. ಆದರೆ ಇವುಗಳನ್ನು ಪ್ರತಿದಿನ ಮಾಡುವ ಬದಲು ವಾರಕ್ಕೊಮ್ಮೆ ಮಾಡುವುದು ಉತ್ತಮ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_605.txt b/zeenewskannada/data1_url8_1_to_1110_605.txt new file mode 100644 index 0000000000000000000000000000000000000000..cfe1c273ebddc22ab8a808ccbf6de8236f52357c --- /dev/null +++ b/zeenewskannada/data1_url8_1_to_1110_605.txt @@ -0,0 +1 @@ +ಮೂರು ಭಾಗಗಳು ಮುಖ್ಯ, ಸ್ನಾನ ಮಾಡುವಾಗ ಈ ತಪ್ಪು ಮಾಡಬೇಡಿ ತುಂಬಾ ಅಪಾಯಕಾರಿ...! : ಮಾನಸಿಕ ನೆಮ್ಮದಿಯ ಹಾಗೆ ದೈಹಿಕವಾಗಿ ಸ್ವಚ್ಛತೆಯೂ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಸ್ನಾನವು ಕೇವಲ ದೇಹಕ್ಕೆ ನೀರು ಸುರಿಯುವುದಲ್ಲ, ಪ್ರತಿ ಭಾಗವನ್ನು ಸ್ವಚ್ಛಗೊಳಿಸಬೇಕು. ಆಹಾರ ಸೇವನೆಯಂತೆಯೇ ದಿನನಿತ್ಯದ ಸ್ನಾನವೂ ಆರೋಗ್ಯಕ್ಕೆ ಮುಖ್ಯ. ದೈಹಿಕ ಸ್ವಚ್ಛತೆಯೂ ಆರೋಗ್ಯವನ್ನು ಕಾಪಾಡುತ್ತದೆ.. ಆದರೆ ಸ್ನಾನವು ಕೇವಲ ದೇಹಕ್ಕೆ ನೀರು ಸುರಿಯುವುದಲ್ಲ, ಬದಲಾಗಿ ಪ್ರತಿಯೊಂದು ಭಾಗವನ್ನೂ ಸ್ವಚ್ಛಗೊಳಿಸಬೇಕು. ಮತ್ತು ಸ್ನಾನ ಮಾಡುವಾಗ ಕೆಲವು ಭಾಗಗಳನ್ನು ಸ್ವಚ್ಛಗೊಳಿಸದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ನಮ್ಮಲ್ಲಿ ಹೆಚ್ಚಿನವರು ಸ್ನಾನ ಮಾಡುವಾಗ ದೇಹದ ಕೆಲವು ಕೊಳಕು ಭಾಗಗಳನ್ನು ಸ್ವಚ್ಛಗೊಳಿಸಲು ಮರೆಯುತ್ತಾರೆ, ಇದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ, ತೇವಾಂಶವುಳ್ಳ, ಎಣ್ಣೆಯುಕ್ತ ದೇಹದ ಭಾಗಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು ದೇಹದಲ್ಲಿ ಬೆಳೆಯಲು ಪ್ರಾರಂಭಿಸಬಹುದು. ಇದನ್ನು ಓದಿ : ಎಸ್ಜಿಮಾ, ದದ್ದುಗಳು ಮತ್ತು ತುರಿಕೆಯಂತಹ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯಾವ ಭಾಗಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂಬುವುದನ್ನು ತಿಳಿದುಕೊಳ್ಳಬೇಕು. ಹೊಕ್ಕುಳಹೊಟ್ಟೆಯ ಮೇಲ್ಮೈಯಲ್ಲಿರುವ ಭಾಗವನ್ನು ಹೊಕ್ಕುಳ ಎಂದು ಕರೆಯುತ್ತಾರೆ. ಅದರಲ್ಲಿ ಬಹಳಷ್ಟು ಕೊಳೆ ಸಂಗ್ರಹವಾಗುತ್ತದೆ ಮತ್ತು ಚರ್ಮದ ನಿರ್ಜೀವ ಕೋಶಗಳು, ಬೆವರು ನಿತ್ಯವೂ ಸ್ವಚ್ಛ ಮಾಡದಿದ್ದರೆ, ಇದು ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕನ್ನು ಉಂಟುಮಾಡಬಹುದು. ಸೋಪು ಮತ್ತು ನೀರಿನಿಂದ ಹೊಕ್ಕುಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ನೀವು ಮೃದುವಾದ ಬಟ್ಟೆಯಿಂದ ಹೊಕ್ಕುಳದ ಒಳಭಾಗವನ್ನು ಸ್ವಚ್ಛಗೊಳಿಸಬಹುದು. ಕಿವಿಯ ಹಿಂದೆಕಿವಿಯ ಹಿಂಭಾಗವೂ ತುಂಬಾ ಕೊಳಕು. ಈ ಭಾಗಗಳಲ್ಲಿ ಚರ್ಮದ ಸಣ್ಣ ಪದರಗಳಿವೆ.. ಇದರಿಂದಾಗಿ ಬೆವರು ಮತ್ತು ಸತ್ತ ಚರ್ಮದ ಕೋಶಗಳು ಅದರಲ್ಲಿ ಸಂಗ್ರಹಗೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರದೇಶವನ್ನು ಪ್ರತಿದಿನ ಸ್ವಚ್ಛಗೊಳಿಸದಿದ್ದರೆ, ಅದು ತುರಿಕೆ ಮತ್ತು ಉರಿಯೂತವನ್ನು ಉಂಟುಮಾಡುವ ಸಾಧ್ಯತೆಯಿದೆ. ಸ್ನಾನ ಮಾಡುವಾಗ, ನಿಮ್ಮ ಕೈಗಳಿಂದ ಅಥವಾ ತೊಳೆಯುವ ಬಟ್ಟೆಯಿಂದ ಕಿವಿಯ ಹಿಂಭಾಗವನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಯಾವುದೇ ಕಡಿತ ಅಥವಾ ಹೊಲಿಗೆಗಳು ಇದ್ದಲ್ಲಿ, ಪ್ರದೇಶವನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇದನ್ನು ಓದಿ : ಕಾಲ್ಬೆರಳುಗಳ ನಡುವೆಕಾಲ್ಬೆರಳುಗಳ ನಡುವಿನ ಪ್ರದೇಶದಲ್ಲಿ ಬಹಳಷ್ಟು ತೇವಾಂಶ ಸಂಗ್ರಹವಾಗುತ್ತದೆ. ಈ ಕಾರಣದಿಂದಾಗಿ, ಶಿಲೀಂಧ್ರಗಳ ಬೆಳವಣಿಗೆಯ ಅಪಾಯವಿದೆ. ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ನಿಮ್ಮ ಪಾದಗಳನ್ನು ತೊಳೆಯುವಾಗ, ನಿಮ್ಮ ಪಾದಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಟವೆಲ್ ಸಹಾಯದಿಂದ ಚೆನ್ನಾಗಿ ಒರೆಸಿ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_606.txt b/zeenewskannada/data1_url8_1_to_1110_606.txt new file mode 100644 index 0000000000000000000000000000000000000000..0850eaac355a3c6b8745ae92d4c80b19123e8599 --- /dev/null +++ b/zeenewskannada/data1_url8_1_to_1110_606.txt @@ -0,0 +1 @@ +30 ವರ್ಷ ಮೇಲ್ಪಟ್ಟ ಪುರುಷರು ಈ ಪಾನೀಯ ಕುಡಿದ್ರೆ ತುಂಬಾ ಒಳ್ಳೆಯದು...! : ಪುರುಷರು ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ ತುಂಬಾಒಳ್ಳೆಯದು, ಇದರಿಂದ ಪುರುಷರು ಹಲವಾರು ಲಾಭಗಳನ್ನು ಪಡೆಯುತ್ತಾರೆ ಮತ್ತು ಅದರಲ್ಲೂ ಹೆಚ್ಚಾಗಿ 30 ವರ್ಷ ಮೇಲ್ಪಟ್ಟ ಪುರುಷರು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ. ಬೆಂಡೆಕಾಯಿಯೊಂದಿಗೆ ಕರಿಬೇವು ತಿನ್ನುತ್ತಾರೆ ಆದರೆ ಇದರ ನೀರನ್ನು ಕುಡಿಯುವುದು ಅದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ, ಅದೇನು ಅಂದ್ರೆ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಪುರುಷರಿಗೆ ಹಲವಾರು ಪ್ರಯೋಜನಗಳಿವೆ. 30 ವರ್ಷ ಮೇಲ್ಪಟ್ಟ ಪುರುಷರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಆದರಿಂದ ಅದೊಂದು ಒಳ್ಳೆಯ ಮದ್ದಾಗಿದೆ. ಗಂಡಸರು ಪ್ರತಿದಿನ ಇದನ್ನು ಕುಡಿಯುವುದು ತುಂಬಾ ಒಳ್ಳೆಯದು ಮತ್ತು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಮತ್ತು ಖನಿಜಗಳನ್ನೂ ಇವು ನೀಡುತ್ತವೆ. ಬೆಂಡೆಕಾಯಿಯಲ್ಲಿ ಪೊಟ್ಯಾಸಿಯಮ್, ವಿಟಮಿನ್ ಬಿ, ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಕ್ಯಾಲ್ಸಿಯಂ ಇದೆ. ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಇದನ್ನು ಓದಿ : ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಟರ್ಕಿಯಂತಹ ದೇಶಗಳಲ್ಲಿ ಹುರಿದ ಬೆಂಡೆಕಾಯಿ ಬೀಜಗಳನ್ನು ಮಧುಮೇಹ ಚಿಕಿತ್ಸೆಯಲ್ಲಿ ಔಷಧಿಯಾಗಿ ಬಳಸಲಾಗುತ್ತಿದೆ ಎಂದು ಸಂಶೋಧನೆ ತಿಳಿಸುತ್ತದೆ. ಬೆಂಡೆಕಾಯಿಯು ಹೆಚ್ಚಿನ ನಾರಿನಂಶವನ್ನು ಹೊಂದಿರುವ ತರಕಾರಿಯಾಗಿದ್ದು, ಇದು ಮಧುಮೇಹದ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಠರಗರುಳಿನ ಪ್ರದೇಶದಿಂದ ಹೀರಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವ ಹೆಚ್ಚಿನ ಫೈಬರ್ ಅಂಶದಿಂದಾಗಿ ಇದನ್ನು ಮಧುಮೇಹ ವಿರೋಧಿ ಆಹಾರ ಎಂದು ಹೆಸರಿಸಲಾಗಿದೆ. ಅಜೀರ್ಣ, ಕಡುಬಯಕೆಗಳನ್ನು ಕಡಿಮೆ ಮಾಡುವುದು ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆಯಂತಹ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಮಧುಮೇಹ ಹೊಂದಿರುವ ಜನರು ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತಾರೆ. ಆದ್ದರಿಂದ, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಇದು ಬಹಳ ಮುಖ್ಯ, ಮಧುಮೇಹದ ತೊಡಕುಗಳನ್ನು ಕಡಿಮೆ ಮಾಡುತ್ತದೆ. ಇದನ್ನು ಓದಿ : ಎರಡು ಅಥವಾ ಮೂರು ಬೆಂಡೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ. ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಕತ್ತರಿಸಿದ ತುಂಡುಗಳನ್ನು ಗಾಜಿನೊಳಗೆ ಹಾಕಿ ಮತ್ತು ಗಾಜಿನಿಂದ ನೀರಿನಿಂದ ತುಂಬಿಸಿ. ರಾತ್ರಿಯಿಡೀ ಇರಿಸಿ. ಬೆಳಿಗ್ಗೆ ಆ ನೀರನ್ನು ಮೊದಲು ಕುಡಿಯಿರಿ. ಇದರಿಂದ ಅದ್ಭುತ ಲಾಭಗಳು ದೊರೆಯುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_607.txt b/zeenewskannada/data1_url8_1_to_1110_607.txt new file mode 100644 index 0000000000000000000000000000000000000000..f2e353af11811249d5621fdfd4e5a55425c5a16b --- /dev/null +++ b/zeenewskannada/data1_url8_1_to_1110_607.txt @@ -0,0 +1 @@ +ಮಲಗುವ ಮುನ್ನ ಈ ಹಣ್ಣುಗಳನ್ನು ತಿನ್ನುವ ತಪ್ಪು ಮಾಡಬೇಡಿ..! : ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹಣ್ಣು ಸೇವಿಸುವುದು ಸಾಮಾನ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದು ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ನಿದ್ರೆಯ ಅಭಾವಕ್ಕೆ ಕಾರಣವಾಗುತ್ತದೆ. ಮಲಗುವ ಮುನ್ನ ತಪ್ಪಾಗಿಯೂ ಈ ಐದು ಹಣ್ಣುಗಳನ್ನು ತಿನ್ನಬೇಡಿ. :ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹಣ್ಣು ಸೇವಿಸುವುದು ಸಾಮಾನ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದು ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ನಿದ್ರೆಯ ಅಭಾವಕ್ಕೆ ಕಾರಣವಾಗುತ್ತದೆ. ಮಲಗುವ ಮುನ್ನ ತಪ್ಪಾಗಿಯೂ ಈ ಐದು ಹಣ್ಣುಗಳನ್ನು ತಿನ್ನಬೇಡಿ. ಕಲ್ಲಂಗಡಿಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ಇದು ಇದು ಮೂತ್ರದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಮಲಗುವ ಮುನ್ನ ಕಲ್ಲಂಗಡಿ ಹಣ್ಣನ್ನು ತಿಂದರೆ ಪದೇ ಪದೇ ವಾಶ್‌ರೂಮ್‌ಗೆ ಎದ್ದು ನಿದ್ರೆಗೆ ಭಂಗ ತರಬೇಕಾಗುತ್ತದೆ. ಮಾವಿನ ಹಣ್ಣುಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ನಾರಿನಂಶ ಹೇರಳವಾಗಿದೆ. ಆದರೆ ಮಲಗುವ ಮುನ್ನ ಮಾವಿನ ಹಣ್ಣನ್ನು ತಿಂದ ಕೂಡಲೇ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಇದನ್ನೂ ಓದಿ: ಸಿಟ್ರಸ್ ಹಣ್ಣುಕಿತ್ತಳೆ, ದ್ರಾಕ್ಷಿ ಮತ್ತು ನಿಂಬೆಹಣ್ಣುಗಳಲ್ಲಿ ಹೆಚ್ಚಿನ ಆಮ್ಲ ಅಂಶವಿದೆ. ಮಲಗುವ ಮುನ್ನ ಇವುಗಳನ್ನು ತಿನ್ನುವುದರಿಂದ ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಉಂಟಾಗುತ್ತದೆ. ಇದು ತೀವ್ರ ಅಸ್ವಸ್ಥತೆ ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ. ಅನಾನಸ್ಅನಾನಸ್ ಜೀರ್ಣಕ್ರಿಯೆಗೆ ಸಹಾಯ ಮಾಡುವ ಬ್ರೊಮೆಲಿನ್ ಎಂಬ ಕಿಣ್ವವನ್ನು ಹೊಂದಿರದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಬ್ರೋಮೆಲಿನ್ ಹೊಟ್ಟೆಯಲ್ಲಿ ಆಮ್ಲಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಆಸಿಡ್ ರಿಫ್ಲಕ್ಸ್ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. \ No newline at end of file diff --git a/zeenewskannada/data1_url8_1_to_1110_608.txt b/zeenewskannada/data1_url8_1_to_1110_608.txt new file mode 100644 index 0000000000000000000000000000000000000000..9752033c64385a0cf1d57df637aa8b12965d660c --- /dev/null +++ b/zeenewskannada/data1_url8_1_to_1110_608.txt @@ -0,0 +1 @@ +ಕೇವಲ ಒಂದು ಹೂ ಬಳಸಿ ನಿಮ್ಮ ಕೂದಲನ್ನು ಉದ್ದ ಹಾಗೂ ದಟ್ಟವಾಗಿಸಹುದು..! : ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ... :ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ... ಆಮ್ಲಾ, ದಾಸವಾಳ ಮಾಸ್ಕ್‌:ಆಮ್ಲಾ, ದಾಸವಾಳ ಹೂ ಹಾಗೂ ಎಲೆಗಳನ್ನು ಬೆರಸಿ ಸ್ವಲ್ಪ ನೀರು ಬೆರೆಸಿ ಮೃದುವಾದ ಪೇಸ್ಟ್‌ ಮಾಡಿಕೊಳ್ಳಿ. ನಂತರ ಈ ಮಾಸ್ಕ್‌ ಅನ್ನು ನಿಮ್ಮ ಕೂದಲು ಹಾಗೂ ನೆತ್ತಿಯ ಮೇಲೆ ಹಚ್ಚಿ. 45 ನಿಮಿಷಗಳ ಕಾಲ ಇರಿಸಿ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಭಾರಿ ಇದನ್ನು ಉಪಯೋಗಸುವುದರಿಂದ ನಿಮ್ಮ ಕೂದಲನ್ನು ಇದು ದೃಢಗೊಳಿಸುತ್ತದೆ. ಇದ್ನನೂ ಓದಿ: ದಾಸವಾಳದ, ಮೊಸರು ಮಾಸ್ಕ್:ದಾಸವಾಳದ ಜೊತೆಗೆ ಮೊಸರು ಮಿಕ್ಸ್‌ ಮಾಡಿ ತಯಾರಿಸಲಾಗುವ ಈ ಪ್ಯಾಕ್‌ ನಿಮ್ಮ ಕೂದಲನ್ನು ಬಲಪಡಿಸುವುದು ಮಾತ್ರವಲ್ಲದೆ ಅದನ್ನು ಪೋಷಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ದಾಸವಾಳದ ಹೂ ಹಾಗೂ ಎಲೆಗಳನ್ನು ಮೃದುವಾಗಿ ಪೇಸ್ಟ್‌ ಮಾಡಿ. ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. 45 ನಿಮಿಷದಿಂದ 1 ಗಂಡೆಯ ಕಾಲ ಇದನ್ನು ಒಣಗಲು ಬಿಡಿ. ನಂತರ ತಕೆ ಸ್ನಾನ ಮಾಡಿ. ದಾಸವಾಳ ಹಾಗೂ ಶುಂಠಿ:ಎರಡೂ ಸಾಮಾಗ್ರಿಗಳನ್ನು ಒಂದು ಬೌಲ್ ಗೆ ಹಾಕಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅನ್ವಯಿಸಿ. ಈ ಹೇರ್ ಮಾಸ್ಕ್ ಅನ್ನು 25 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಅನ್ವಯಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_609.txt b/zeenewskannada/data1_url8_1_to_1110_609.txt new file mode 100644 index 0000000000000000000000000000000000000000..97a7ee7b8fad2abd61abb8d9b4f31fe0a2f618b0 --- /dev/null +++ b/zeenewskannada/data1_url8_1_to_1110_609.txt @@ -0,0 +1 @@ +ನಿಮಗೆ ಡ್ರೈ ಸ್ಕಿನ್‌ ಸಮಸ್ಯೆ ಇದೆಯಾ..? ಹಾಗಾದರೆ ಯೋಚನೆ ಬಿಡಿ, ಮನೆಯಲ್ಲಿಯೇ ಪಾರ್ಲರ್‌ ನಂತಹ ಚರ್ಮ ಪಡೆಯಿರಿ..! : ನಿಮ್ಮ ತ್ವಚೆ ತೇವಾಂಶ ಕಳೆದುಕೊಳ್ಳುತ್ತದೆಯೇ..? ತುರಿಕೆ ಚರ್ಮದ ಕಿರಿಕಿರಿ ಮತ್ತು ಹೆಚ್ಚಿನ ಸ್ಕಿನ್‌ ಪ್ರಾಬ್ಲಂಸ್‌ನಿಂದ ಬಳಲುತ್ತಿದ್ದೀರಾ..? ಹಾಗಾದರೆ ಇಲ್ಲಿವೆ ಕೆಲವು ಸಲಹೆಗಳು... ಇವುಗಳನ್ನು ಉಪಯೋಗಿಸಿ ನಿಮ್ಮ ತ್ವಚೆಯನ್ನು ಫ್ರೆಶ್‌ ಆಗಿ ಇರಿಸಿ... :ನಿಮ್ಮ ತ್ವಚೆ ತೇವಾಂಶ ಕಳೆದುಕೊಳ್ಳುತ್ತದೆಯೇ..? ತುರಿಕೆ ಚರ್ಮದ ಕಿರಿಕಿರಿ ಮತ್ತು ಹೆಚ್ಚಿನ ಸ್ಕಿನ್‌ ಪ್ರಾಬ್ಲಂಸ್‌ನಿಂದ ಬಳಲುತ್ತಿದ್ದೀರಾ..? ಹಾಗಾದರೆ ಇಲ್ಲಿವೆ ಕೆಲವು ಸಲಹೆಗಳು... ಇವುಗಳನ್ನು ಉಪಯೋಗಿಸಿ ನಿಮ್ಮ ತ್ವಚೆಯನ್ನು ಫ್ರೆಶ್‌ ಆಗಿ ಇರಿಸಿ... ಆವಕಾಡೊ:ಆವಕಾಡೊ ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಅದಷ್ಟೇ ಅಲ್ಲದೆ ಅಗತ್ಯವಾದ ಜೀವಸತ್ವಗಳನ್ನು ಈ ಹಣ್ಣು ಹೊಂದಿದೆ. ಈ ಹಣ್ಣು ಚರ್ಮವನ್ನು ಆಳದಿಂದ ಪೋಷಿಸುತ್ತದೆ. ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಒಣ ಚರ್ಮಕ್ಕೆ ಇದು ಉತ್ತಮ ಆಯ್ಕೆಯಾಗಿದೆ. ಪಪ್ಪಾಯಿ:ಪಪ್ಪಾಯಿ ಹಣ್ಣು ಚರ್ಮವನ್ನು ಕಾಂತಿಯುತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮವನ್ನು ಆರೋಗ್ಯವಾಗಿಡಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಜೇನುತುಪ್ಪ:ಜೇನುತುಪ್ಪ ನೈಸರ್ಗಿಕವಾಗಿ ಚರ್ಮವನ್ನು ಆಳದಿಂದ ತೇವಗೊಳಿಸುತ್ತದೆ. ಇದಲ್ಲದೆ, ಇದು ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿದೆ. ಅಲ್ಲದೆ, ಇದು ಪರಿಣಾಮಕಾರಿಯಾಗಿ ಚರ್ಮವನ್ನು ಹೊಳಪುಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಜೇನುತುಪ್ಪವನ್ನುನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸುತ್ತದೆ. ತೆಂಗಿನ ಎಣ್ಣೆ:ತೆಂಗಿನ ಎಣ್ಣೆಯು ಆರ್ಧ್ರಕ ಗುಣಗಳನ್ನು ಹೊಂದಿದೆ. ಒಣ ತ್ವಚೆ ಇರುವವರಿಗೆ ಇದು ಬಹಳ ಒಳ್ಳೆಯದು. ಏಕೆಂದರೆ ಇದು ಚರ್ಮವನ್ನು ಆಳವಾಗಿ ಪೋಷಿಸುವ ಮೂಲಕ ಚರ್ಮವನ್ನು ತೇವವಾಗಿ ಇರಿಸುತ್ತದೆ. ಸ್ನಾನದ ಮೊದಲು ಅಥವಾ ನಂತರ ನೀವು ಇದನ್ನು ಬಳಸಬಹುದು ಅಥವಾ ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡಿ ಮಲಗಬಹುದು. ರೋಸ್ ವಾಟರ್:ರೋಸ್ ವಾಟರ್ ತ್ವಚೆಯನ್ನು ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ನಮ್ಮ ತ್ವಚೆಯಲ್ಲಿನ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ತ್ವಚೆಯನ್ನು ಫ್ರೆಶ್‌ ಆಗಿ ಇಡುತ್ತದೆ. ಒಣ ಚರ್ಮಕ್ಕೆ ಇದು ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು. ನಿಮ್ಮ ಚರ್ಮಕ್ಕೆ ರೋಸ್ ವಾಟರ್ ಅನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_61.txt b/zeenewskannada/data1_url8_1_to_1110_61.txt new file mode 100644 index 0000000000000000000000000000000000000000..ca62bacf9d093b20e28e82855932cadabd1aec4c --- /dev/null +++ b/zeenewskannada/data1_url8_1_to_1110_61.txt @@ -0,0 +1 @@ +: ಈ ಜಿಲ್ಲೆಯ ಮಹಿಳೆಯರಿಗೆ ಸಿಕ್ತು ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ! : ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಆಂದೋಲನ ಕಾರ್ಯಕ್ರಮದ ವೇಳೆ ಈ ಬಗ್ಗೆ ಮಾತನಾಡಿರುವ ಅವರು, ಸರ್ಕಾರದ ಕಡೆಯಿಂದ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರಿಗೆ ಪೆಂಡಿಂಗ್ ಹಣ ಒಂದೇ ಸಾರಿ 4,000 ರೂ. ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ. : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದಿರುವ ಯೋಜನೆಯೇ ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ಶುರುವಾಗಿ 1 ವರ್ಷ ಆಗಿದ್ದು, ಕಳೆದ 3 ತಿಂಗಳಿನಿಂದ ಈ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ ಆಗಿಲ್ಲವೆನ್ನುವ ಕಾರಣಕ್ಕೆ ಗೃಹಲಕ್ಷ್ಮೀ ಫಲಾನುಭವಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಅವರಿಗೆಲ್ಲಾ ಗುಡ್‌ ನ್ಯೂಸ್‌ ಸಿಕ್ಕಿದ್ದು, ಪೆಂಡಿಂಗ್ ಇರುವ 11 ಮತ್ತು 12ನೇ ಕಂತಿನ ಹಣ ಮೊದಲ ಹಂತದಲ್ಲಿ ಈ ಜಿಲ್ಲೆಯ ಮಹಿಳೆಯರಿಗೆ ತಲುಪಿದೆ. ಜೂನ್ ಮತ್ತು ಜುಲೈ ತಿಂಗಳಯ ಹಣ ಇನ್ನು ಸಹ ಮಹಿಳೆಯರನ್ನು ತಲುಪಿಲ್ಲವೆಂದು ಬಹಳಷ್ಟು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ವೇಳೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದ ಮಹಿಳೆಯರಿಗೆ ಈ ಯೋಜನೆಯ ಹಣ ತಲುಪಿರಲಿಲ್ಲ. ಇದರ ಜೊತೆಗೆ ತಾಂತ್ರಿಕ ದೋಷಗಳು ಕೂಡ ಇತ್ತು ಎಂದು ಸರ್ಕಾರವೇ ತಿಳಿಸಿತ್ತು. ಹೀಗಾಗಿ 2 ತಿಂಗಳ ಹಣ ಬಾಕಿ ಉಳಿದಿತ್ತು. ಇದನ್ನೂ ಓದಿ: ಆದರೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಆಂದೋಲನ ಕಾರ್ಯಕ್ರಮದ ವೇಳೆ ಈ ಬಗ್ಗೆ ಮಾತನಾಡಿರುವ ಅವರು, ಸರ್ಕಾರದ ಕಡೆಯಿಂದ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರಿಗೆ ಪೆಂಡಿಂಗ್ ಹಣ ಒಂದೇ ಸಾರಿ 4,000 ರೂ. ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ 26.65 ಲಕ್ಷ ರೂ. ಬಿಡುಗಡೆ ಆಗಿದೆ ಎಂದು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಪ್ರಸ್ತುತ ಬೀದರ್, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು & ಕೋಲಾರ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿದ್ದು, ಈ ಮಹಿಳೆಯರು ಸ್ಟೇಟಸ್ ಚೆಕ್‌ ಮಾಡುವ ಮೂಲಕ ತಮಗೆ ಹಣ ಬಂದಿರುವ ಬಗ್ಗೆ ಚೆಕ್ ಮಾಡಿಕೊಳ್ಳಬಹುದು. ಇನ್ನುಳಿದ ಜಿಲ್ಲೆಯ ಮಹಿಳೆಯರಿಗೆ ಶೀಘ್ರದಲ್ಲೇ ಗೃಹಲಕ್ಷ್ಮಿ ಯೋಜನೆಯ ಹಣ ಲಭಿಸುತ್ತದೆ. ಇದನ್ನೂ ಓದಿ: ಇನ್ನು ನಿಮ್ಮ ಖಾತೆಗೆಯ ಹಣ ಬಂದಿದೆ ಎಂದು ಚೆಕ್ ಮಾಡುವುದಕ್ಕೆ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ ಪಡೆಯಿರಿ. ಈ ಮೂಲಕ ನಿಮಗೆ ಹಣ ಬಂದಿರುವ ಬಗ್ಗೆ ಗೊತ್ತಾಗುತ್ತದೆ ಅಥವಾ ಸ್ಟೇಟಸ್ ಪರಿಶೀಲಿಸುವುದಕ್ಕೆ ಮತ್ತೊಂದು ವಿಧಾನ ಕೂಡ ಇದ್ದು, ಗೂಗಲ್ ಪ್ಲೇ ಸ್ಟೋರ್‌ ಮೂಲಕ ಡಿಬಿಟಿ ಕರ್ನಾಟಕ ಆಪ್ ಡೌನ್ಲೋಡ್ ಮಾಡಿ, ಆಧಾರ್ ಕಾರ್ಡ್ ಬಳಸಿ ಲಾಗಿನ್ ಆಗುವ ಮೂಲಕ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು. ಕೂಡಲೇ ಈ ಕೆಲಸ ಮಾಡಿ ಬಾಕಿ ಹಣ ಬಂದಿರುವ ಬಗ್ಗೆ ಪರಿಶೀಲಿಸಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_610.txt b/zeenewskannada/data1_url8_1_to_1110_610.txt new file mode 100644 index 0000000000000000000000000000000000000000..d8e54fcd8b738b4047127e9da68e31848ea241b1 --- /dev/null +++ b/zeenewskannada/data1_url8_1_to_1110_610.txt @@ -0,0 +1 @@ +: ಹೆಂಡತಿಯಲ್ಲಿ ಈ ಗುಣಗಳಿದ್ದರೆ ಪತಿ ಶ್ರೀಮಂತನಾಗುತ್ತಾನೆ...! : ರಾಜಕೀಯ ನೀತಿಯ ಹೊರತಾಗಿ, ಆಚಾರ್ಯರು ಚಾಣಕ್ಯನ ಲೌಕಿಕ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ... ಕುಟುಂಬವನ್ನು ಒಟ್ಟಿಗೆ ಇಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಪುರುಷನಿಗೆ ಮಹಿಳೆಯರ ಬೆಂಬಲವಿದ್ದರೆ ಮನೆ ಸ್ವರ್ಗವಾಗುತ್ತದೆ. ಅದೇ ರೀತಿ, ಚಾಣಕ್ಯನು ನೈತಿಕತೆಯನ್ನು ಉಲ್ಲೇಖಿಸುತ್ತಾನೆ, ಪುರುಷರು ಮತ್ತು ಮಹಿಳೆಯರ ಸ್ವಭಾವ ಹೇಗಿರಬೇಕು? ಇಲ್ಲಿ ಉಲ್ಲೇಖಿಸಲಾದ ಕೆಲವು ಗುಣಲಕ್ಷಣಗಳನ್ನು ಹೊಂದಿರುವ ಮಹಿಳೆಯರನ್ನು ಎಂದಿಗೂ ಬಿಟ್ಟುಕೊಡಬೇಡಿ ಎಂದು ಚಾಣಕ್ಯ ಪುರುಷರಿಗೆ ಸಲಹೆ ನೀಡುತ್ತಾನೆ. ಇದನ್ನೂ ಓದಿ- ಪುರುಷರು ಸಂಗಾತಿಯಲ್ಲಿ ಭರವಸೆ ಕಳೆದುಕೊಳ್ಳಬಾರದು.. ಮಹಿಳೆಯರು ಎಲ್ಲರ ಭಾವನೆಗಳನ್ನು ಗೌರವಿಸಿದರೇ ಅವರು ಕುಟುಂಬದ ರಕ್ಷಕರಂತೆ ವರ್ತಿಸುತ್ತಾರೆ. ಕುಟುಂಬದ ಎಲ್ಲ ಸದಸ್ಯರ ಭಾವನೆಗಳನ್ನು ಗೌರವಿಸಿದರೆ ಸುಖೀ ಸಂಸಾರವಾಗುತ್ತದೆ.. ಹೆಂಡತಿ ಶಾಂತ ಸ್ವಭಾವವನ್ನು ಹೊಂದಿದ್ದರೆ, ಮನೆಯಲ್ಲಿ ಯಾವಾಗಲೂ ಸಂತೋಷ ಇರುತ್ತದೆ. ಅವರು ಎಲ್ಲಾ ಕಷ್ಟಗಳನ್ನು ಅಥವಾ ಸಂಕಟಗಳನ್ನು ಸಹಿಸಿಕೊಳ್ಳಬಲ್ಲರು. ತಾಳ್ಮೆಯ ಮಹಿಳೆ ತನ್ನ ಗಂಡನಿಗೆ ತೊಂದರೆಯಿಂದ ಪಾರಾಗಲು ಸಹಾಯ ಮಾಡುತ್ತಾಳೆ. ಇದನ್ನೂ ಓದಿ- ಅಸೂಯೆ ಪಡದ ಮಹಿಳೆಯರು ಕುಟುಂಬವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು.. ಕುಟುಂಬದ ಎಲ್ಲರನ್ನು ಪ್ರೀತಿಸುವ ಮಹಿಳೆ ಕುಟುಂಬದ ಬಹುದೊಡ್ಡ ಶಕ್ತಿ ಎಂದು ಚಾಣಕ್ಯ ಹೇಳಿದ್ದಾರೆ... ಗುಣಮಟ್ಟದ ಚಿಂತನೆಗಳನ್ನು ಹೊಂದಿರುವ ಯಾರೂ ಅವರ ಕುಟುಂಬದಿಂದ ದೂರವಿರುವುದಿಲ್ಲ. ಅವಳು ತನ್ನ ಗಂಡ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತಾಳೆ. ಅವನು ತನ್ನ ಕುಟುಂಬವನ್ನು ರಕ್ಷಿಸಲು ಯಾವಾಗಲೂ ಬದ್ಧಳಾಗಿರುತ್ತಾಳೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_611.txt b/zeenewskannada/data1_url8_1_to_1110_611.txt new file mode 100644 index 0000000000000000000000000000000000000000..e59ae41cefac454a4420dc754cfd578e01db93ac --- /dev/null +++ b/zeenewskannada/data1_url8_1_to_1110_611.txt @@ -0,0 +1 @@ +ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಈ ಸಲಹೆಗಳಿಂದ ದೀರ್ಘ ದಿನಗಳವರೆಗೆ ಬಳಸಿ..! : ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಸಾಮಾನ್ಯ ವಿಷಯ. ಮತ್ತು ಸಿಲಿಂಡರ್ ಗಳ ಬೆಲೆ ಏರಿಕೆ ಒಂದು ರೀತಿಯ ತಲೆನೋವು ಹೌದು. ಯಾವಾಗಲೂ ಬೆಲೆ ಹೆಚ್ಚು ಕಡಿಮೆ ಆಗುತ್ತದೆ ಆದರೆ ಇದಕ್ಕೆ ಒಂದು ಉಪಾಯ ಎಂದರೆ ಸಿಲಿಂಡರ್ ಹೆಚ್ಚಿನ ದಿನ ಬಳಕೆಗೆ ಬರುವಂತೆ ಇಲ್ಲಿದೆ ಕೆಲವು ಸಲಹೆಗಳು. ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಸಾಮಾನ್ಯ ವಿಷಯ. ಮತ್ತು ಸಿಲಿಂಡರ್ ಗಳ ಬೆಲೆ ಏರಿಕೆ ಒಂದು ರೀತಿಯ ತಲೆನೋವು ಹೌದು. ಯಾವಾಗಲೂ ಬೆಲೆ ಹೆಚ್ಚು ಕಡಿಮೆ ಆಗುತ್ತದೆ ಆದರೆ ಇದಕ್ಕೆ ಒಂದು ಉಪಾಯ ಎಂದರೆ ಸಿಲಿಂಡರ್ ಹೆಚ್ಚಿನ ದಿನ ಬಳಕೆಗೆ ಬರುವಂತೆ ಇಲ್ಲಿದೆ ಕೆಲವು ಸಲಹೆಗಳು. ಇದನ್ನು ಓದಿ : ಅಡುಗೆ ಮಾಡುವಾಗ ಒದ್ದೆಯಾದ ಪಾತ್ರೆಗಳನ್ನು ಗ್ಯಾಸ್ ಮೇಲೆ ಇಡುತ್ತೇವೆ ಇಂಥ ಸಂದರ್ಭದಲ್ಲಿ ಒದ್ದೆಯಾದ ಪಾತ್ರೆ ಒಣಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಈ ಕಾರಣದಿಂದ ಅನಿಲದ ವ್ಯರ್ಥ ಹೆಚ್ಚಾಗುತ್ತದೆ ಈ ಕಾರಣದಿಂದ ಒಣಗಿದ ಪಾತ್ರೆಯನ್ನು ಅಥವಾ ಬಟ್ಟೆಯಿಂದ ಒರೆಸಿದ ನಂತರ ಪಾತ್ರೆಯನ್ನು ಗ್ಯಾಸ್ ಮೇಲೆ ಇರಿಸುವುದು ಒಳ್ಳೆಯದು. ಅಡುಗೆ ಮಾಡಲು ಪ್ರೆಶರ್ ಕುಕ್ಕರ್ಗಳನ್ನ ಬಳಸುವುದು ಉತ್ತಮ ಮತ್ತು ಅಡುಗೆ ಬೇಗ ಬೇಯಲು ಪಾತ್ರೆಗಳ ಮೇಲೆ ಮುಚ್ಚಳವನ್ನು ಬಳಸುವುದು ಒಳ್ಳೆಯದು ಈ ಕಾರಣದಿಂದ ಆಹಾರ ಬೇಗ ಬೇಯುತ್ತದೆ ಮತ್ತು ಗ್ಯಾಸ್ ಉಳಿತಾಯವಾಗುತ್ತದೆ. ಗ್ಯಾಸ್ ಬರ್ನರ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಒಳ್ಳೆಯದು ಮತ್ತು ಸ್ವಚ್ಛಗೊಳಿಸದ ಕಾರಣ ಧೂಳಿನಿಂದ ತುಂಬಿರುತ್ತದೆ ಈ ಕಾರಣದಿಂದ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ ಮತ್ತು ಗ್ಯಾಸ್ ವ್ಯರ್ಥವಾಗುತ್ತದೆ. ಇದನ್ನು ಓದಿ : ಫ್ರಿಡ್ಜ್ ತೆಗೆದ ಪಾತ್ರೆಗಳನ್ನು ನೇರವಾಗಿ ಗ್ಯಾಸ್ ಸಿನ ಮೇಲೆ ಇಡುವುದು ತಪ್ಪು ಏಕೆಂದರೆ ತಂಪಾದ ವಸ್ತುಗಳು ಮತ್ತೆ ಬಿಸಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಈ ಕಾರಣದಿಂದ ಗ್ಯಾಸ್ ಹೆಚ್ಚು ಖರ್ಚಾಗುತ್ತದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_612.txt b/zeenewskannada/data1_url8_1_to_1110_612.txt new file mode 100644 index 0000000000000000000000000000000000000000..e01a9b8e1761998110a91006deaabb36ca0341b9 --- /dev/null +++ b/zeenewskannada/data1_url8_1_to_1110_612.txt @@ -0,0 +1 @@ +ಗಂಟೆಗಟ್ಟಲೆ ಎಸಿಯಲ್ಲಿ ಕುಳಿತು, ತಕ್ಷಣ ಎದ್ದು ಹೊರಗೆ ಹೋಗ್ತೀರಾ ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ...! ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ? ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ? ಬೇಸಿಗೆಯಲ್ಲಿ ಶಾಖದ ಒತ್ತಡದಿಂದ ಬಳಲುತ್ತಿರುವವರು ತಂಪಾದ ಗಾಳಿಗಾಗಿ ನಲ್ಲಿಇರಲು ಬಯಸುತ್ತಾರೆ. ಹೌದು ಎಸಿಯ ಬೇಸಿಗೆಯ ದಿನದಲ್ಲಿ ಒಳ್ಳೆಯದು ಆದರೆ ತುಂಬಾ ಎಸಿಯಲ್ಲಿ ಕುಳಿತುಕೊಳ್ಳುವುದು ಅಪಾಯವನ್ನು ಉಂಟು ಮಾಡುತ್ತದೆ. ಮತ್ತು ಆರೋಗ್ಯಕ್ಕೂ ಹಾನಿಕಾರಕ ಇದನ್ನು ಓದಿ : ಎಸಿ ತಣ್ಣನೆಯ ಗಾಳಿಯಲ್ಲಿ ಗಂಟೆಗಟ್ಟಲೆ ಕಚೇರಿಯಲ್ಲಿ ಕುಳಿತುಕೊಳ್ಳುವುದು ಮತ್ತು ನೀವು ಹೊರಗೆ ಕಾಲಿಟ್ಟಾಗ ಅದು ನೇರವಾಗಿ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಲ್ಲಿ ದೇಹದ ಉಷ್ಣಾಂಶದಲ್ಲಿ ದೊಡ್ಡ ಬದಲಾವಣೆಯನ್ನು ಗಮನಿಸಬಹುದು ಮೆದುಳಿನ ಕಾರ್ಯವು ಪರಿಣಾಮ ಬೀರುತ್ತದೆ. ಪರಿಸರದಲ್ಲಿನ ಹಠಾತ್ ಬದಲಾವಣೆಗಳಿಗೆ ಮೆದುಳು ಹೊಂದಿಕೊಳ್ಳದಿರುವುದು ಇದಕ್ಕೆ ಕಾರಣವಾಗುತ್ತದೆ ಇದನ್ನು ಓದಿ : ಈ ಸಮಯಲ್ಲಿ ಮೆದುಳಿಗೆ ಸಾಕಷ್ಟು ಆಮ್ಲಜನಕ ಸಿಗುವುದಿಲ್ಲ. ಆಮ್ಲಜನಕದ ಕೊರತೆಯು ಮೆದುಳಿನ ನರಗಳನ್ನು ಹಾನಿಗೊಳಿಸುತ್ತದೆ. ಈ ಬದಲಾವಣೆಯು ಹೆಚ್ಚು ಸಂಭವಿಸಿದರೆ, ಮೆದುಳಿನ ನರಗಳು ಒತ್ತಡಕ್ಕೆ ಒಳಗಾಗುತ್ತವೆ. ಅವು ಸ್ಫೋಟಗೊಳ್ಳುತ್ತವೆ. ಇದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಹೆಚ್ಚು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_613.txt b/zeenewskannada/data1_url8_1_to_1110_613.txt new file mode 100644 index 0000000000000000000000000000000000000000..22b3459aca81acbdc5d9d2cfa1122fb1044df2d1 --- /dev/null +++ b/zeenewskannada/data1_url8_1_to_1110_613.txt @@ -0,0 +1 @@ +ಮಳೆಗಾಲದಲ್ಲಿ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸಿಂಪಲ್ ಟಿಪ್ಸ್ ಮಾನ್ಸೂನ್‌ನಲ್ಲಿ ಮಳೆಯ ಆನಂದ ಒಂದೆಡೆಯಾದರೆ, ಸೋಂಕಿನ ಅಪಾಯ ಮತ್ತೊಂದೆಡೆ. ಅದರಲ್ಲೂ, ಮಳೆಗಾಲದಲ್ಲಿ ಚರ್ಮ ಮಾತ್ರವಲ್ಲದೆ, ಕಣ್ಣಿನ ಸೋಂಕಿನ ಅಪಾಯವೂ ಅಧಿಕವಾಗಿರುತ್ತದೆ. :ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮಾನ್ಸೂನ್‌ () ಆರಂಭವಾಗಿದೆ. ಮುಂಗಾರು ಮಳೆಯೊಂದಿಗೆ ಕೃಷಿ ಚಟುವಟಿಕೆಗಳು ಹೆಚ್ಚಾಗುತ್ತವೆ. ಮಾನ್ಸೂನ್‌ನಲ್ಲಿ ಮನೆಯ ಆನಂದದೊಂದಿಗೆ ಸೋಂಕಿನ ಅಪಾಯವೂ ಇದ್ದೇ ಇರುತ್ತದೆ. ಹಾಗಾಗಿ ಕೆಲವು ವಿಷಯಗಳ ಬಗ್ಗೆ ವಿಶೇಷವಾಗಿ ಗಮನ ವಹಿಸುವುದು ಅವಶ್ಯಕವಾಗಿದೆ. ಮಾನ್ಸೂನ್‌ನಲ್ಲಿ ಯಾವುದೇ( ) ಅಥವಾ ಸೋಂಕನ್ನು ತಪ್ಪಿಸಲು ಕೆಲವು ಸಲಹೆಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ಕೆಲವು ಸರಳ ಸಲಹೆಗಳೆಂದರೆ... ಆಗಾಗ್ಗೆ ಕಣ್ಣುಗಳನ್ನು ಸ್ಪರ್ಶಿಸುವುದು:ಪದೇ ಪದೇ ಕೊಳಕು ಕೈಗಳಿಂದಇದ್ದರೆ ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ಇದನ್ನೂ ಓದಿ- ಕಣ್ಣುಗಳನ್ನು ಉಜ್ಜುವುದು:ಕಣ್ಣಿನ ಬಳಿ ತುರಿಕೆಯಾಗುತ್ತಿದ್ದರೆ ಕಣ್ಣುಗಳನ್ನು ಉಜ್ಜುವ ಬದಲಿಗೆ ಶುದ್ಧವಾದ ಕಾಟನ್ ಬಟ್ಟೆಯಿಂದ ಕಣ್ಣುಗಳನ್ನು ಒರೆಸಿ. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸಬೇಡಿ:ಮಳೆಗಾಲದಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವುದನ್ನು ತಪ್ಪಿಸಿ. ಜೊತೆಗೆ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು ರೈನ್ ಕೋಟ್ ಧರಿಸಿ ಅಥವಾ ಛತ್ರಿಯನ್ನು ಬಳಸಿ. ಇದನ್ನೂ ಓದಿ- ಇವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:ಮಳೆಗಾಲದಲ್ಲಿ ಬೆವರು, ಒದ್ದೆಯ ಕಾರಣದಿಂದಾಗಿ ಸೋಂಕಿನ ಅಪಾಯ ಹೆಚ್ಚಿರುವುದರಿಂದ ಕರವಸ್ತ್ರಗಳು, ಸನ್‌ಗ್ಲಾಸ್‌ಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳಂತಹ ನಿಮ್ಮ ವೈಯಕ್ತಿಕ ಉತ್ಪನ್ನಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_614.txt b/zeenewskannada/data1_url8_1_to_1110_614.txt new file mode 100644 index 0000000000000000000000000000000000000000..ee401105b6a06de3896f7ebe73ef572cf9782bcb --- /dev/null +++ b/zeenewskannada/data1_url8_1_to_1110_614.txt @@ -0,0 +1 @@ +ಈ ಹಣ್ಣಿನ ಫೇಸ್‌ ಪ್ಯಾಕ್‌ ನಿಮ್ಮ ತ್ವಚೆಯನ್ನು ಚಿನ್ನದಂತೆ ಹೊಳೆಯುವಂತೆ ಮಾಡುತ್ತೆ..! : ಅನಾನಸ್ ಫೇಸ್ ಪ್ಯಾಕ್ ಮುಖದಲ್ಲಿನ ಕಲೆಗಳು ಹಾಗೂ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. :ಅನಾನಸ್ ಫೇಸ್ ಪ್ಯಾಕ್ ಮುಖದಲ್ಲಿನ ಕಲೆಗಳು ಹಾಗೂ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ನಾವೆಲ್ಲರೂ ಹೊಳೆಯುವ ಚರ್ಮ ಬೇಕೆಂದು ಬಯಸುವುದು ಸಹಜ. ಹೀಗಾಗಿ, ಅನೇಕರು ದುಬಾರಿ ಉತ್ಪನ್ನಗಳನ್ನು ಕರೀದಿಸಿ ಮುಖಕ್ಕೆ ಹಚ್ಚುತ್ತಾರೆ. ಆದರೆ ಎಷ್ಟೇ ಹಣ ಕರ್ಚು ಮಾಡದರೂ ಕೂಡ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಅದರಿಂದಾಗಿಯೇ ನಿಮಗಾಗಿ ಒಂದು ಫೇಸ್‌ ಪ್ಯಾಕ್‌ ಐಡಿಯಾ ಇಲ್ಲಿದೆ... ಅನಾನಸ್ ವಿಟಮಿನ್ ಬಿ, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಅನಾನಸ್ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದನ್ನೂ ಓದಿ: ಕಲೆಗಳನ್ನು ಹೋಗಲಾಡಿಸಿ:ಅನಾನಸ್ ಮುಖದ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಅನಾನಸ್ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಆರಿದ ನಂತರ ನೀರಿನಿಂದ ತೊಳೆಯಿರಿ. ವಯಸ್ಸಾಗುವುದನ್ನು ತಡೆಯಿರಿ:ನೀವು ಚಿಕ್ಕವರಾಗಿ ಕಾಣಬೇಕೆಂದರೆ, ಅನಾನಸ್ ಫೇಸ್ ಪ್ಯಾಕ್ ಅನ್ನು ಆಗಾಗ್ಗೆ ಬಳಸಿ. ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳು ಮತ್ತು ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿದ್ದು ಅದು ಚರ್ಮಕ್ಕೆ ಹಾನಿ ಮಾಡುವ ಗುಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮೊಡವೆ: ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನಾನಸ್ ಫೇಸ್ ಪ್ಯಾಕ್ ತುಂಬಾ ಒಳ್ಳೆಯದು. ಇದಕ್ಕಾಗಿ, ಅನಾನಸ್, ಎರಡು ಚಮಚ ಜೇನುತುಪ್ಪ ಮತ್ತು 3 ಚಮಚ ಗ್ರೀನ್ ಟೀಯನ್ನು ಮಿಕ್ಸರ್‌ ಜಾರ್‌ನಲ್ಲಿ ಹಾಕಿ ಪೇಸ್ಟ್‌ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ ಐದು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್‌ ಮಾಡಿ ಹತ್ತು ನಿಮಿಷಳ ನಂತರ ಮುಖ ತೊಳೆಯಿರಿ. ಹೊಳೆಯುವ ಚರ್ಮ:ನಿಮ್ಮ ಮುಖವು ಹೊಳೆಯುತ್ತಿರಬೇಕಾದರೆ ಅನಾನಸ್ ಹಣ್ಣಿನ ಫೇಸ್ ಪ್ಯಾಕ್ ಅನ್ನು ಬಳಸಿ. ಇದು ಮುಖದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ಅನಾನಸ್ ಹಣ್ಣನ್ನು , ಕಡಲೆಹಿಟ್ಟು, ಹಾಲಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ಹೊಳೆಯುತ್ತಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_615.txt b/zeenewskannada/data1_url8_1_to_1110_615.txt new file mode 100644 index 0000000000000000000000000000000000000000..15a068dbb11755ac5928b69701c726be694d66da --- /dev/null +++ b/zeenewskannada/data1_url8_1_to_1110_615.txt @@ -0,0 +1 @@ +ಊಟವಾದ ನಂತರ ಮಾಡುವ ಈ ಚಿಕ್ಕ ಕೆಲಸದಿಂದ ಮಧುಮೇಹ ನಿಯಂತ್ರಣಕ್ಕೆ ಬರುವುದು ! ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.ಆಹಾರದ ಮೂಲಕವೇ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಊಟದ ನಂತರ ಮಾಡುವ ಈ ಒಂದು ಕೆಲಸದಿಂದ ಹೆಚ್ಚುತ್ತಿರುವ ಬ್ಲಡ್ ಶುಗರ್ ಅನ್ನು ನಿಯಂತ್ರಣಕ್ಕೆ ತರಬಹುದು. ಬೆಂಗಳೂರು :ದೇಶ ಮತ್ತು ವಿಶ್ವದಲ್ಲಿ ಮಧುಮೇಹದ ಕಾಯಿಲೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ.ಮಧುಮೇಹವನ್ನು ಸ್ಲೋ ಪಾಯಿಸನ್ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದು ಕ್ರಮೇಣ ರೋಗಿಗಳ ದೇಹದ ಮೇಲೆ ಪರಿಣಾಮ ಬೀರುತ್ತದೆ.ಇದು ನಿಧಾನವಾಗಿ ದೇಹದ ಇತರ ಭಾಗಗಳ ಮೇಲೆ ಕೂಡಾ ಪರಿಣಾಮ ಬೀರಲು ಆರಂಭಿಸುತ್ತದೆ.ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.ಆಹಾರದ ಮೂಲಕವೇ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಊಟದ ನಂತರ ಮಾಡುವ ಈ ಒಂದು ಕೆಲಸದಿಂದ ಹೆಚ್ಚುತ್ತಿರುವ ಬ್ಲಡ್ ಶುಗರ್ ಅನ್ನು ನಿಯಂತ್ರಣಕ್ಕೆ ತರಬಹುದು. ಊಟದ ನಂತರ ವಾಕಿಂಗ್ :ಹೊಸ ಅಧ್ಯಯನದ ಪ್ರಕಾರ, ಊಟದ ನಂತರ ಕೇವಲ 10 ರಿಂದ 15 ನಿಮಿಷಗಳ ಕಾಲ ನಡೆಯುವುದರಿಂದನಿಯಂತ್ರಣದಲ್ಲಿಡಬಹುದು.ವಿಶೇಷವಾಗಿ ಪ್ರಿ ಡಯಾಬಿಟಿಕ್ ರೋಗಿಗಳು ಊಟದ ನಂತರ ವಾಕಿಂಗ್ ಮಾಡುವ ಮೂಲಕ ಮಧುಮೇಹದ ಅಪಾಯವನ್ನು ತಪ್ಪಿಸಬಹುದು.ಐರ್ಲೆಂಡ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ,ಮಧುಮೇಹ ಅಥವಾ ಪ್ರಿ ಡಯಾಬಿಟಿಕ್ ರೋಗಿಗಳು ಊಟದ ಮೊದಲು ಒಂದು ಗಂಟೆ ಮತ್ತು ಊಟದ ನಂತರ ಒಂದೂವರೆ ಗಂಟೆಗಳ ಕಾಲ್ ವಾಕ್ ಮಾಡಬೇಕು. ಏಕೆಂದರೆ ನಾವು ಏನನ್ನಾದರೂ ತಿಂದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಊಟದ ನಂತರ ವಾಕ್ ಮಾಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ. ಇದನ್ನೂ ಓದಿ: ಉತ್ತಮ ಆಹಾರ ಮತ್ತು ವ್ಯಾಯಾಮದ ಮೂಲಕ ಮಧುಮೇಹ ನಿಯಂತ್ರಣ :ಮಧುಮೇಹವನ್ನು ನಿಯಂತ್ರಿಸಲು ಮತ್ತು ತೊಡೆದುಹಾಕಲು ವೈದ್ಯರು ಹೊಸ ಮಾರ್ಗವನ್ನು ಕಂಡುಹಿಡಿದಿದ್ದಾರೆ.ಆರೋಗ್ಯ ತಜ್ಞರ ಪ್ರಕಾರ,ಮಧುಮೇಹ ರೋಗಿಗಳ ಆಹಾರದಲ್ಲಿ 20% ಪ್ರೋಟೀನ್, 50-56% ಕಾರ್ಬೋಹೈಡ್ರೇಟ್ ಮತ್ತು 30% ಕ್ಕಿಂತ ಕಡಿಮೆ ಕೊಬ್ಬು ಇದ್ದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಜೀವನಶೈಲಿಯ ಬದಲಾವಣೆಯ ಹೊರತಾಗಿ,ಪ್ರಮಾಣವನ್ನು ಕಡಿಮೆ ಮಾಡಿ ಪ್ರೋಟೀನ್‌ನ ಪ್ರಮಾಣವನ್ನು ಹೆಚ್ಚಿಸುವುದರಿಂದಲೂ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು. ಡಯಾಬಿಟಿಸ್ ರೋಗಿಗಳು ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಯೋಗವನ್ನು ಮಾಡಬೇಕು.ಯೋಗ ಅಥವಾ ವ್ಯಾಯಾಮವು ಮಧುಮೇಹವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ವ್ಯಾಯಾಮವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಿ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ. ನಿಮ್ಮ ವ್ಯಾಯಾಮದ ದಿನಚರಿಯಲ್ಲಿ ಬ್ರಿಸ್ಕ್ ವಾಕ್, ಈಜು, ಮೆಟ್ಟಿಲು ಹತ್ತುವುದು ಮತ್ತು ನೃತ್ಯದಂತಹ ಅನೇಕ ಚಟುವಟಿಕೆಗಳನ್ನು ಸೇರಿಸಿಕೊಳ್ಳಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_616.txt b/zeenewskannada/data1_url8_1_to_1110_616.txt new file mode 100644 index 0000000000000000000000000000000000000000..f58cad57a51c383d9da7ff93947c25a55c5fd91c --- /dev/null +++ b/zeenewskannada/data1_url8_1_to_1110_616.txt @@ -0,0 +1 @@ +ಹಲ್ಲಿನ ಆರೋಗ್ಯಕ್ಕೆ ಪೇರಲ ಎಲೆ ರಾಮಬಾಣ ! ಪ್ರತಿದಿನ ಬೆಳಗ್ಗೆ ಬಳಸಿ... ಹಲ್ಲಿನ ನೋವು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕಿದೆ ಇಲ್ಲೊಂದು ಪರಿಹಾರ ದಿನ ಬೆಳಿಗ್ಗೆ ಎದ್ದು ಈ ಎಲೆಯನ್ನು ಬಳಸುವುದರಿಂದ ಹಲ್ಲು ನೋವು, ವಸಡಿನ ಸಮಸ್ಯೆ ಎಲ್ಲ ಪರಿಹಾರ ವಾಗುತ್ತದೆ. ಹಲ್ಲಿನ ನೋವು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕಿದೆ ಇಲ್ಲೊಂದು ಪರಿಹಾರ ದಿನ ಬೆಳಿಗ್ಗೆ ಎದ್ದು ಈ ಎಲೆಯನ್ನು ಬಳಸುವುದರಿಂದ ಹಲ್ಲು ನೋವು, ವಸಡಿನ ಸಮಸ್ಯೆ ಎಲ್ಲ ಪರಿಹಾರ ವಾಗುತ್ತದೆ. ನೈಸರ್ಗಿಕವಾಗಿ ಹಲ್ಲು ನೋವನ್ನು ಕಡಿಮೆಗೊಳಿಸಲು ಈ ಎಲೆಯನ್ನು ಬಳಸಿದರೆ ಸಾಕು. ಹಲ್ಲು ನೋವು ವಸಡಿನ ಸಮಸ್ಯೆ ರಕ್ತಸ್ರಾವ ಇವುಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು. ಇದನ್ನು ಓದಿ : ಪೇರಲ ಎಲೆಯನ್ನು ಪ್ರತಿದಿನ ಬೆಳಿಗ್ಗೆ ಎದ್ದು ಬಳಸುವುದರಿಂದ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಮತ್ತು ಹಾಲಿನಷ್ಟೇ ಪೋಷಕಾಂಶವನ್ನು ಪೇರಲು ಹೊಂದಿದೆ. ಪೇರಲ ಎಲೆ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂ ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಪೇರಲ ಎಲೆ ಹಾಗೂ ಪೇರಲ ಹಣ್ಣನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಮತ್ತು ಅನೇಕ ಸಮಸ್ಯೆಗಳಿಂದ ದೂರಾಗಬಹುದು. ಈ ಎಲೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹ ರೋಗಿಗಳು ಇದನ್ನು ಸೇವಿಸುವುದು ಉತ್ತಮ. ನೆಗಡಿ ಕೆಮ್ಮು ಮತ್ತು ಗಂಟಲು ನೋವಿಗೆ ಈ ಎಲೆ ತುಂಬಾ ಉಪಯುಕ್ತವಾಗಿದೆ. ಇದನ್ನು ಓದಿ : ಅಲ್ಲದೇ ಇದು ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣ ಸಮಸ್ಯೆ, ಅಜೀರ್ಣತೆ ಮತ್ತು ಮಲಬದ್ಧತೆ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿ. ವಸಡುಗಳಲ್ಲಿ ರಕ್ತಸ್ರಾವ, ದುರ್ವಾಸನೆ ಯುಗರಿಗೆ ಈ ಎಲೆ ಉಪಯುಕ್ತವಾಗಿದೆ. ಪ್ರತಿದಿನ ಬೆಳಿಗ್ಗೆ ಪೇರಲೆ ಎಲೆಯನ್ನು ತೊಳೆದು ತಿನ್ನುವುದರಿಂದ ಈ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_617.txt b/zeenewskannada/data1_url8_1_to_1110_617.txt new file mode 100644 index 0000000000000000000000000000000000000000..97a336b241f80c0eb6f69eb908bf8ee6a5ea1280 --- /dev/null +++ b/zeenewskannada/data1_url8_1_to_1110_617.txt @@ -0,0 +1 @@ +ಈ ಒಂದು ಎಣ್ಣೆ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೂ ರಾಮಬಾಣ..! : ರೋಸ್‌ಮರಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ. : ಉದ್ದವಾದ ಆರೋಗ್ಯಕರ ಮತ್ತು ಸುಂದರವಾದ ಕೂದಲನ್ನು ಬಯಸದವರೇ ಇಲ್ಲ. ವಿಶೇಷವಾಗಿ ಮಹಿಳೆಯರು ಈ ರೀತಿಯ ಕೂದಲನ್ನು ಇಷ್ಟಪಡುತ್ತಾರೆ. ಅನೇಕ ಮಹಿಳೆಯರು ಇದಕ್ಕಾಗಿ ಅಗ್ಗದ ಕೂದಲಿನ ಉತ್ಪನ್ನಗಳನ್ನು ಬಳಸುತ್ತಾರೆ. ಆದಾಗ್ಯೂ, ಅವರು ತಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಈ ರೀತಿಯ ಕೂದಲಿಗೆ, ರೋಸ್ಮರಿ ಎಣ್ಣೆಯು ಅತ್ಯುತ್ತಮ ಆಯ್ಕೆಯಾಗಿದೆ. ರೋಸ್ಮರಿ ಎಣ್ಣೆಯು ಕೂದಲನ್ನು ನೈಸರ್ಗಿಕವಾಗಿ ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವುದರಂದ ಕೂದಲಿಗೆ ಚೈತನ್ಯವನ್ನು ನೀಡುತ್ತದೆ ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಈ ಎಣ್ಣೆಯು ತಲೆಹೊಟ್ಟು ತೊಡೆದುಹಾಕಲು, ಕೂದಲನ್ನು ಬಲಪಡಿಸಲು ಮತ್ತು ಕಪ್ಪಾಗಿಸಲು, ಕೂದಲು ಉದುರುವಿಕೆಯನ್ನು ತಡೆಯಲು, ಕೂದಲನ್ನು ದಪ್ಪವಾಗಿ ಮತ್ತು ಆರೋಗ್ಯಕರವಾಗಿಸಲು, ಮತ್ತು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಬಹಳ ಸಹಾಯಕವಾಗಿದೆ. ಇದನ್ನೂ ಓದಿ: ಕೂದಲು ಉದುರುವಿಕೆ ಹೋಗಲಾಡಿಸಲು ಕೊಬ್ಬರಿ ಎಣ್ಣೆ ಮತ್ತು ರೋಸ್ಮರಿ ಎಣ್ಣೆಯ ಮಿಶ್ರಣವನ್ನು ತಲೆಗೆ ಹಚ್ಚಿ, ನಂತರ 15 ನಿಮಿಷಗಳ ನಂತರ ಶಾಂಪೂ ಹಚ್ಚಿ ಸ್ನಾನ ಮಾಡಿ. ನೀವು ಬೂದು ಕೂದಲು ಹೊಂದಿದ್ದರೆ, ರೋಸ್ಮರಿ ಎಣ್ಣೆಯೊಂದಿಗೆ ಸ್ವಲ್ಪ ಬಾದಾಮಿ ಎಣ್ಣೆಯನ್ನು ಸೇರಿಸಿ, ನಿಮ್ಮ ನೆತ್ತಿಯ ಮೇಲೆ ಮಸಾಜ್ ಮಾಡಿ. ಈ ಎರಡೂ ಎಣ್ಣೆಗಳು ಕೂದಲಿನ ಕಾಲಜನ್ ಅನ್ನು ಹೆಚ್ಚಿಸಿ ಕೂದಲಿನ ಬಣ್ಣವನ್ನು ಸುಧಾರಿಸುತ್ತದೆ. ಬಿಳಿ ಕೂದಲು ಶೀಘ್ರದಲ್ಲೇ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಂತೆಯೇ, ತಲೆಹೊಟ್ಟು ಮತ್ತು ತುರಿಕೆ ತಡೆದುಹಾಕಲು ರೋಸ್ಮರಿ ಎಣ್ಣೆಯನ್ನಬಳಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_618.txt b/zeenewskannada/data1_url8_1_to_1110_618.txt new file mode 100644 index 0000000000000000000000000000000000000000..51730de1e891b5a7a3b01311a78a599f274cddb2 --- /dev/null +++ b/zeenewskannada/data1_url8_1_to_1110_618.txt @@ -0,0 +1 @@ +ಈ ಚಹಾ ಸೇವನೆಯಿಂದ ನಿಮ್ಮ ಚರ್ಮ ಒಳಗಿನಿಂದ ಕಾಂತಿಯುತವಾಗಿ ಕಾಣುತ್ತದೆ..! : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಿಡುವಿಲ್ಲದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ವಾಯು ಮಾಲಿನ್ಯವು ಮುಖದ ಮೇಲೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ತಯಾರಿಸಿದ ನ್ಯಾಚುರಲ್ ಟೀ ಕುಡಿಯುವುದರಿಂದ ಮುಖದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. : ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪಿನಿಂದ ತಯಾರಿಸಿದ ಅದ್ಭುತ ಚಹಾ ಇದಾಗಿದೆ. ಸಾಮಾನ್ಯವಾಗಿ ಸೋಂಪು, ಜೀರಿಗೆ, ಕೊತ್ತಂಬರಿ ಸೊಪ್ಪು ಎಲ್ಲ ಮನೆಗಳಲ್ಲೂ ಬಳಸುತ್ತಾರೆ. ಆಹಾರದ ರುಚಿ ಮತ್ತು ಪೋಷಣೆಯನ್ನು ಸುಧಾರಿಸಲು ಇದನ್ನು ಬಳಸಲಾಗುತ್ತದೆ. ಹೆಚ್ಚಿನ ಲಾಭ ಪಡೆಯಲು ಜೀರಿಗೆ, ಸೋಂಪು, ಕೊತ್ತಂಬರಿ ಸೊಪ್ಪಿನ ಕಷಾಯ ಮಾಡಿ ಕುಡಿಯಬಹುದು. ದಿನಾ ಬೆಳಗ್ಗೆ ಈ ಚಹಾ ಕುಡಿಯುವುದರಿಂದ ನೈಸರ್ಗಿಕ ಹೊಳಪನ್ನು ನೀಡುತ್ತದೆ ಮತ್ತು ದಿನವಿಡೀ ತಾಜಾವಾಗಿರಿಸುರತ್ತದೆ. ಈ ಮೂರು ಪದಾರ್ಥಗಳಲ್ಲಿ ನಂಜುನಿರೋಧಕ ಗುಣಗಳು ಸಮೃದ್ಧಿಯಾಗಿವೆ. ಇದರಿಂದ ಮುಖದಲ್ಲಿ ಯಾವುದೇ ಸೋಂಕು ಉಂಟಾಗುವುದಿಲ್ಲ. ಇದನ್ನೂ ಓದಿ: ಒಂದು ವೇಳೆ ನೀವು ಎಣ್ಣೆಯುಕ್ತ ಚರ್ಮದಿಂದ ಬಳಲುತ್ತಿದ್ದರೆ, ಬೇಸಿಗೆಯಲ್ಲಿ ಈ ಚಹಾವನ್ನು ಕುಡಿಯಿರಿ. ಏಕೆಂದರೆ ಶಾಖ ಮತ್ತು ಬೆವರಿನ ಕಾರಣ, ಚರ್ಮದ ಮೇಲೆ ಹೆಚ್ಚು ಎಣ್ಣೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕೊಳಕು ಸಂಗ್ರಹವಾಗುತ್ತದೆ. ಇದು ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ಮೊಡವೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಅದ್ದರಿಂದಾಗಿ ಈ ಚಹಾವನ್ನು ಸೇವಿಸುವುದರಿಂದ ಚರ್ಮವನ್ನು ತಂಪಾಗಿರಿಸುತ್ತದೆ. ಅದಷ್ಟೇ ಅಲ್ಲದೆ ಈ ಚಹಾ ಮೊಡವೆ ಮತ್ತು ಕಲೆಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮೂಲಕ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ನಿರ್ವಹಿಸುತ್ತದೆ ಇದು ಚರ್ಮಕ್ಕೆ ಆರೋಗ್ಯಕರ ತ್ವಚೆಯ ಜೊತೆಗೆ ಹೊಳಪನ್ನು ನೀಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_619.txt b/zeenewskannada/data1_url8_1_to_1110_619.txt new file mode 100644 index 0000000000000000000000000000000000000000..d99ef3a89ab015a573526e2d80d54173fdae0e26 --- /dev/null +++ b/zeenewskannada/data1_url8_1_to_1110_619.txt @@ -0,0 +1 @@ +ಶರೀರದ ಈ 6 ಅಂಗಗಳಲ್ಲಿನ ದುರ್ವಾಸನೆ ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆ! : ಅತಿಯಾದ ಮತ್ತು ನಿರಂತರವಾದ ಬೆವರಿನ ದುರ್ವಾಸನೆಯು ಅದರಲ್ಲೂ ದೇಹದ ಕೆಲವು ಅಂಗಗಳಲ್ಲಿನ ದುರ್ವಾಸನೆಯು ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? :ವ್ಯಾಯಾಮ, ದೈಹಿಕ ಚಟುವಟಿಕೆ, ಬಿಸಿಲು ಈ ರೀತಿ ಬೆವರುವಿಕೆಗೆ ಹಲವು ಕಾರಣಗಳಿವೆ. ಬೆವರು ಯಾವುದೇ ವಾಸನೆಯನ್ನು ಹೊಂದಿರದಿದ್ದರೂ, ಇದು ಚರ್ಮದ ಮೇಲೆ ಬ್ಯಾಕ್ಟೀರಿಯಾದೊಂದಿಗೆ ಬೆರೆತಾಗ ಅದು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ, ಶರೀರದ ನಿರ್ದಿಷ್ಟ ಅಂಗದಿಂದ ಅಸಾಮಾನ್ಯವಾದ ಕೆಟ್ಟ ದುರ್ವಾಸನೆ ( ) ಬರುವುದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಬೇಸಿಗೆ ಕಾಲದಲ್ಲಿ ಅತಿಯಾಗಿ ಬೆವರುವುದರಿಂದ ಬೆವರಿನ ವಾಸನೆ ಬರುವುದು ಸಹಜ. ಆದರೆ, ದೇಹದ ಆರು ಅಂಗಗಳಿಂದ ಬರುವ ದುರ್ವಾಸನೆಯು ಗಂಭೀರ ಕಾಯಿಲೆಯ ( ) ಎಚ್ಚರಿಕೆಯ ಗಂಟೆಯೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? ಹಾಗಿದ್ದರೆ, ದೇಹದ ಯಾವ ಅಂಗದಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಯಾವ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ತಿಳಿಯೋಣ... ಶರೀರದ ಈ 6 ಅಂಗಗಳಲ್ಲಿನ ದುರ್ವಾಸನೆ ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆ!ಬಾಯಿಯಿಂದ ವಾಸನೆ:ಕೆಲವೊಮ್ಮೆ ಬ್ರೆಶ್ ಮಾಡಿದ ಬಳಿಕವೂ( ) ಬರುತ್ತದೆ. ಇದು ಪರಿದಂತದ ಕಾಯಿಲೆ, ಹೊಟ್ಟೆ ಸಮಸ್ಯೆಗಳು, ಮಧುಮೇಹ, ಮೂತ್ರಪಿಂಡದ ಕಾಯಿಲೆ ( ) ಅಥವಾ ಉಸಿರಾಟದ ಪ್ರದೇಶದ ಸೋಂಕಿನ ಲಕ್ಷಣಗಳನ್ನು ಸೂಚಿಸುತ್ತದೆ. ಇದನ್ನೂ ಓದಿ- ಮೂಗಿನಿಂದ ವಾಸನೆ:ಬಹುತೇಕ ಸಂದರ್ಭದಲ್ಲಿ ಮೂಗಿನ ನಾಳಗಳಿಂದಲೂ ದುರ್ವಾಸನೆಯ ಅನುಭವವಾಗುತ್ತದೆ. ಇದು ಸೈನಸ್ ಸೋಂಕು, ಮೂಗಿನಲ್ಲಿರುವ ಪಾಲಿಪ್ಸ್ ಅಥವಾ ಗೆಡ್ಡೆಗಳ ಸಂಕೇತವಾಗಿರಲೂ ಬಹುದು ಎಂದು ಹೇಳಲಾಗುತ್ತದೆ. ಕಿವಿಯಿಂದ ವಾಸನೆ:ಕಿವಿಗಳಲ್ಲಿ ಅತಿಯಾದ ತುರಿಕೆ, ನೋವಿನಿಂದಲ್ಲೂ( ) ಬರಬಹುದು. ಇದು ಕಿವಿಯ ಸೋಂಕು, ಕಿವಿಯೋಲೆಯಲ್ಲಿ ರಂಧ್ರ ಅಥವಾ ಕಿವಿಯ ಗೆಡ್ಡೆಯ ಸಂಕೇತವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ. ಅಂಡರ್ ಆರ್ಮ್ ವಾಸನೆ:ಬೆವರಿನಿಂದಾಗಿ ಕಂಕುಳಿನ ಕೆಳಗೆ ವಾಸನೆ ಬರಬಹುದು. ಆದರೆ, ಅಂಡರ್ ಆರ್ಮ್ ( ) ನಿಂದ ಬರುವ ಅತಿಯಾದ ವಾಸನೆಯು ಗಂಭೀರ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಇದರಿಂದ ಪರಿಹಾರಕ್ಕಾಗಿ ನೀವು ನಿಮ್ಮ ಶರೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕವಾಗಿದೆ. ಇದನ್ನೂ ಓದಿ- ಜನನಾಂಗದಲ್ಲಿ ವಾಸನೆ:ಮೂತ್ರದಲ್ಲಿ ಸ್ವಲ್ಪ ವಾಸನೆ ಬರುವುದು ನೈಸರ್ಗಿಕ. ಆದರೆ, ಜನನಾಂಗದಲ್ಲಿ ದುರ್ವಾಸನೆಯು ಆಂತರಿಕ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಇದು ಯುಟಿಐ, ಮೂತ್ರಕೋಶದಲ್ಲಿ ಉರಿಯೂತ, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು. ಪಾದಗಳಲ್ಲಿ ವಾಸನೆ:ಬೇಸಿಗೆಯಲ್ಲಿ ಶೂ ಧರಿಸಿದಾಗ, ಇಲ್ಲವೇ ಒದ್ದೆ ಸಾಕ್ಸ್ ಧರಿಸಿ ಅದರ ಮೇಲೆ ಶೂ ಧರಿಸುವುದರಿಂದ ಪಾದಗಳಲ್ಲಿ ವಾಸನೆ ಬರಬಹುದು. ಆದರೆ, ಪಾದಗಳಲ್ಲಿ ಅತಿಯಾದ ದುರ್ವಾಸನೆಯು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿನ ಸಂಕೇತವಾಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_62.txt b/zeenewskannada/data1_url8_1_to_1110_62.txt new file mode 100644 index 0000000000000000000000000000000000000000..54f7c0915d55f69dbafb2bccad317dd0547afa81 --- /dev/null +++ b/zeenewskannada/data1_url8_1_to_1110_62.txt @@ -0,0 +1 @@ +: ಚಿತ್ರದುರ್ಗ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ (18-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಆಗಸ್ಟ್‌ 18) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಆಗಸ್ಟ್‌ 18) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,389 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(18-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_620.txt b/zeenewskannada/data1_url8_1_to_1110_620.txt new file mode 100644 index 0000000000000000000000000000000000000000..4674135be0f020c996555c2c53d2c61549ada324 --- /dev/null +++ b/zeenewskannada/data1_url8_1_to_1110_620.txt @@ -0,0 +1 @@ +ಯಾರಾದರೂ ಸತ್ತಾಗ ಬರೆಯುವುದು ಯಾಕೆ? ಅದರ ಹಿಂದಿನ ಗುಟ್ಟು ಏನು? : ಯಾರಾದರೂ ಮರಣ ಹೊಂದಿದರೆ, ಎಲ್ಲರೂ ಹಾಕಿಕೊಳ್ಳುವುದು ಎಂದು. ಯಾಕೆ ಗೊತ್ತಾ ಈ ರೀತಿ ಹಾಕಿಕೊಳ್ಳುವುದು ಇದರ ಹಿಂದಿನ ರಹಸ್ಯ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ. ಯಾರಾದರೂ ಮರಣ ಹೊಂದಿದರೆ, ಎಲ್ಲರೂ ಹಾಕಿಕೊಳ್ಳುವುದು ಎಂದು. ಯಾಕೆ ಗೊತ್ತಾ ಈ ರೀತಿ ಹಾಕಿಕೊಳ್ಳುವುದು ಇದರ ಹಿಂದಿನ ರಹಸ್ಯ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ. ನಮಗೆ ತಿಳಿದ ಮಟ್ಟಕ್ಕೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಅರ್ಥದಲ್ಲಿ ನಾವು ಈ ರೀತಿ ಬರೆಯುತ್ತೇವೆ ಆದರೆ ನಿಜವಾಗಿಯೂ ಈ ವಿಧಾನ ಆರಂಭವಾದದ್ದು ಹೇಗೆ ಇದರ ಹಿಂದಿನ ಕಥೆ ಏನು, ಈ ಕುರಿತು ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಫೇಸ್ಬುಕ್ ವಾಟ್ಸಾಪ್ ಟ್ವಿಟರ್ ನಲ್ಲಿ ಯಾರಾದರೂ ಸತ್ತಾಗ ಬಳಸುವ ಒಂದು ಶಬ್ದ ಕಾಮೆಂಟ್ಗಳು ಹೆಚ್ಚಾಗಿ ಈ ಪದವನ್ನು ಒಳಗೊಂಡಿರುತ್ತದೆ ಈ ಪದದ ಹಿಂದಿನ ನಿಜವಾದ ಅರ್ಥ ಏನು ಗೊತ್ತಾ. ಇದನ್ನು ಓದಿ : ಒಬ್ಬ ವ್ಯಕ್ತಿ ಸತ್ತಾಗ ದುಃಖವನ್ನು ವ್ಯಕ್ತಪಡಿಸಲು ಈ ಶಬ್ದವನ್ನು ಬಳಸುತ್ತಾರೆ. ಇದರ ಸಂಕ್ಷಿಪ್ತ ರೂಪ ಶಾಂತಿ. ಶಾಂತಿಯಲ್ಲಿ ವಿಶ್ರಾಂತಿ ಆಗಿರುವುದು ಎನ್ನುವುದು ಇದರ ಅರ್ಥವಾಗಿದೆ. ಇದೊಂದು ಲ್ಯಾಟಿನ್ ಶಬ್ದವಾಗಿದ್ದು, ರಿಕ್ವಿ ಸ್ಕಾಟ್ ಇನ್ ಪೇಸ್ ಎಂಬುದರಿಂದ ಬಂದಿದೆ ಇದರ ಅರ್ಥ ಶಾಂತಿಯುತವಾಗಿ ಮಲಗುವುದು. ಈ ಪದವು 18ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು ಹಾಗೆ 5ನೇ ಶತಮಾನದಲ್ಲಿ ಮರಣ ಹೊಂದಿದ ಜನರ ಸಮಾಧಿಯ ಮೇಲೆ ರಿಕ್ವಿ ಸ್ಕಾಟ್ ಇನ್ ಪೇಸ್ ಎಂದು ಬರೆಯಲಾಗಿದೆ ಈ ಪದವು ಕ್ರಿಶ್ಚಿಯನ್ ಧರ್ಮದಲ್ಲಿ ಬಳಸುವದರಿಂದ ಜನಪ್ರಿಯವಾಯಿತು. ಹೀಗೆ ಬಳಕೆಯಲ್ಲಿ ಬಂದಂತೆ ಇಂಗ್ಲೀಷ್ ಭಾಷೆಯಲ್ಲಿ ಜನರು ಎಂದು ಬಳಸಲು ಪ್ರಾರಂಭಿಸಿದರು ಮತ್ತು ಕ್ರಿಶ್ಚನ್ ಧರ್ಮದ ಜನರು ತಮ್ಮ ಜನರ ಸಮಾಧಿಯ ಮೇಲೆ ಈ ರೀತಿ ಬರೆಯುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_621.txt b/zeenewskannada/data1_url8_1_to_1110_621.txt new file mode 100644 index 0000000000000000000000000000000000000000..ff76c922e15072b19e88f00e491fa676c59cfde0 --- /dev/null +++ b/zeenewskannada/data1_url8_1_to_1110_621.txt @@ -0,0 +1 @@ +ಒಂದು ವೇಳೆ ಈ ಕನಸುಗಳು ಬಿದ್ದರೆ ನಿಮ್ಮ ಮದುವೆ ಶೀಘ್ರದಲ್ಲೇ ಆಗುತ್ತೆ...! ಕನಸಿನಲ್ಲಿ ನೀವು ಸಂತೋಷದಿಂದ ನೃತ್ಯ ಮಾಡುವುದನ್ನು ನೋಡುವುದು ಸಹ ಆರಂಭಿಕ ವಿವಾಹದ ಅವಕಾಶಗಳನ್ನು ನೀಡುತ್ತದೆ. ವಿವಾಹಿತ ವ್ಯಕ್ತಿಗೆ ಅಂತಹ ಕನಸು ಇದ್ದರೆ, ಅವರ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಪ್ರತಿಯೊಬ್ಬ ಯುವಕ ಮತ್ತು ಯುವತಿ ಮದುವೆಯಾಗುವ ಕನಸು ಕಾಣುತ್ತಾರೆ. ಇದಕ್ಕಾಗಿ ಅವರು ಅನೇಕ ಯೋಜನೆಗಳನ್ನು ಮಾಡುತ್ತಾರೆ. ಮದುವೆಯ ದಿನದಿಂದ ಭವಿಷ್ಯದ ಜೀವನದ ಪ್ರತಿಯೊಂದು ಹಂತದವರೆಗೆ, ನಾವು ಅದರ ಬಗ್ಗೆ ಕನಸು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ನಾವು ಕನಸಿಗೆ ಸಂಬಂಧಿಸಿದ ವಿಜ್ಞಾನದ ಮೂಲಕ ಅದರ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡೋಣ. ಇದರ ಪ್ರಕಾರ, ಕೆಲವು ರೀತಿಯ ಕನಸುಗಳು ವ್ಯಕ್ತಿಯು ಶೀಘ್ರದಲ್ಲೇ ಮದುವೆಯಾಗಬಹುದು ಎಂದು ಸೂಚಿಸುತ್ತದೆ. ಕನಸಿನಲ್ಲಿ ಮಳೆಬಿಲ್ಲನ್ನು ನೋಡುವುದು ಮದುವೆಯನ್ನು ಸೂಚಿಸುತ್ತದೆ:ಕನಸಿನಲ್ಲಿ ಕಾಮನಬಿಲ್ಲನ್ನು ನೋಡುವುದು ಎಂದರೆ ನಿಮ್ಮ ಮದುವೆಯಾಗುವ ಬಯಕೆ ಶೀಘ್ರದಲ್ಲೇ ಈಡೇರಲಿದೆ. ಕನಸಿನಲ್ಲಿ ನವಿಲು ಗರಿಗಳನ್ನು ನೋಡುವುದು:ಕನಸಿನಲ್ಲಿ ನವಿಲು ಗರಿಗಳನ್ನು ನೋಡುವುದು ಎಂದರೆ ನೀವು ಶೀಘ್ರದಲ್ಲೇ ಮದುವೆಯಾಗಬಹುದು ಮತ್ತು ನಿಮ್ಮ ಮುಂದಿನ ಜೀವನವು ಸಂತೋಷದಿಂದ ಕೂಡಿರುತ್ತದೆ. ಕನಸಿನಲ್ಲಿ ನೀವು ನೃತ್ಯ ಮಾಡುವುದನ್ನು ನೋಡುವುದು:ಕನಸಿನಲ್ಲಿ ನೀವು ಸಂತೋಷದಿಂದ ನೃತ್ಯ ಮಾಡುವುದನ್ನು ನೋಡುವುದು ಸಹ ಆರಂಭಿಕ ವಿವಾಹದ ಅವಕಾಶಗಳನ್ನು ನೀಡುತ್ತದೆ. ವಿವಾಹಿತ ವ್ಯಕ್ತಿಗೆ ಅಂತಹ ಕನಸು ಇದ್ದರೆ, ಅವರ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಇದನ್ನೂ ಓದಿ- ಕನಸಿನಲ್ಲಿ ಸುಂದರವಾದ ಬಟ್ಟೆಗಳನ್ನು ನೋಡುವುದು:ಹುಡುಗನು ಕನಸಿನಲ್ಲಿ ಸುಂದರವಾದ ಕಸೂತಿ ಬಟ್ಟೆಗಳನ್ನು ನೋಡಿದರೆ, ಅವನು ತುಂಬಾ ಸುಂದರವಾದ ಹೆಂಡತಿಯನ್ನು ಪಡೆಯುತ್ತಾನೆ. ಅವರ ವೈವಾಹಿಕ ಜೀವನ ಚೆನ್ನಾಗಿ ಸಾಗುತ್ತದೆ. ಕನಸಿನಲ್ಲಿ ಚಿನ್ನಾಭರಣವನ್ನು ನೋಡಿ:ನೀವು ಕನಸಿನಲ್ಲಿ ಚಿನ್ನಾಭರಣವನ್ನು ನೋಡಿದರೆ ಅಥವಾ ಕನಸಿನಲ್ಲಿ ಯಾರಾದರೂ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಿದರೆ, ಅಂತಹ ಹುಡುಗಿ ಶ್ರೀಮಂತ ಕುಟುಂಬದಲ್ಲಿ ಮದುವೆಯಾಗುತ್ತಾಳೆ. ಆಕೆಯ ಪತಿ ಬಹಳ ಶ್ರೀಮಂತ. ಕನಸಿನಲ್ಲಿ ಜಾತ್ರೆಯಲ್ಲಿ ವಿಹರಿಸುವುದು:ಕನಸಿನಲ್ಲಿ ನೀವು ಜಾತ್ರೆಯಲ್ಲಿ ಅಲೆದಾಡುವುದನ್ನು ನೋಡುವುದು ಸೂಕ್ತ ಜೀವನ ಸಂಗಾತಿಯನ್ನು ಹುಡುಕುವ ಸಂಕೇತವಾಗಿದೆ. ಕನಸಿನಲ್ಲಿ ಜೇನು ತಿನ್ನುವುದು:ನೀವು ಕನಸಿನಲ್ಲಿ ಜೇನುತುಪ್ಪವನ್ನು ತಿನ್ನುವುದನ್ನು ನೋಡಿದರೆ, ಕುಟುಂಬದಲ್ಲಿ ಯಾರಿಗಾದರೂ ಮದುವೆ ನಿಶ್ಚಯವಾಗಲಿದೆ ಎಂದರ್ಥ. ಕನಸಿನಲ್ಲಿ ಮನುಷ್ಯನು ತನ್ನ ಗಡ್ಡವನ್ನು ಬೋಳಿಸಿಕೊಳ್ಳುವುದು ಅಥವಾ ಗಡ್ಡ ಬಿಡುವುದನ್ನು ನೋಡುವುದು:ಒಬ್ಬ ವ್ಯಕ್ತಿಯು ಕನಸಿನಲ್ಲಿ ತನ್ನನ್ನು ಬೋಳಿಸಿಕೊಳ್ಳುವುದನ್ನು ನೋಡಿದರೆ, ಅದು ವೈವಾಹಿಕ ಜೀವನಕ್ಕೆ ಮಂಗಳಕರ ಕನಸು ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸಂತೋಷವು ಬರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_622.txt b/zeenewskannada/data1_url8_1_to_1110_622.txt new file mode 100644 index 0000000000000000000000000000000000000000..6ec1506a45f34f7669d22eea749a99a93c40243a --- /dev/null +++ b/zeenewskannada/data1_url8_1_to_1110_622.txt @@ -0,0 +1 @@ +ನಿಮ್ಮ ಮುಖವನ್ನು ಸೆಕೆಂಡುಗಳಲ್ಲಿ ಕಾಂತಿಯುತಗೊಳಿಸುವ ಫೇಸ್ ಪ್ಯಾಕ್.. : ಹೊಳೆಯುವ ಚರ್ಮವನ್ನು ಹೊಂದಲು ಯಾರೂ ಬಯಸುವುದಿಲ್ಲ ಎಂದು ಹೇಳೋಣ. ಅದಕ್ಕಾಗಿ ರಾತ್ರಿ ವೇಳೆ ಫೇಸ್ ಪ್ಯಾಕ್ ಹಾಕಿಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ. ಆ ಪ್ಯಾಕ್ ಬಗ್ಗೆ ತಿಳಿದುಕೊಳ್ಳಿ. :ಹೊಳೆಯುವ ಚರ್ಮವನ್ನು ಹೊಂದಲು ಯಾರೂ ಬಯಸುವುದಿಲ್ಲ ಎಂದು ಹೇಳೋಣ. ಅದಕ್ಕಾಗಿ ರಾತ್ರಿ ವೇಳೆ ಫೇಸ್ ಪ್ಯಾಕ್ ಹಾಕಿಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ. ಆ ಪ್ಯಾಕ್ ಬಗ್ಗೆ ತಿಳಿದುಕೊಳ್ಳಿ. ಅನೇಕ ಜನರು ಮೊಡವೆಗಳು ಮತ್ತು ಕಲೆಗಳಿಲ್ಲದ ಮುಖವನ್ನು ಬಯಸುತ್ತಾರೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅದರಲ್ಲೂ ಮೇಕಪ್ ಕ್ಲೀನ್ ಮಾಡಿ ಮುಖ ತೊಳೆದ ನಂತರ ತ್ವಚೆಯು ತಾಜಾತನವನ್ನು ಪಡೆಯುತ್ತದೆ. ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸಲು ಯಾವ ಪದಾರ್ಥಗಳು ಬೇಕಾಗುತ್ತವೆ ಎಂಬುದನ್ನು ತಿಳಿಯಲು ಮುಂದೆ ಓದಿ.. ಹರಿಶಿಣಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹರಿಶಿಣ ಹೊಂದಿದೆ. ಇದು ಚರ್ಮವನ್ನು ಹಗುರಗೊಳಿಸುತ್ತದೆ. ಇದನ್ನು ಬಳಸುವುದರಿಂದ ತ್ವಚೆಯ ಉರಿಯೂತ ಕಡಿಮೆಯಾಗುವುದಲ್ಲದೆ ತ್ವಚೆಯು ಯೌವನದಿಂದ ಕೂಡಿರುತ್ತದೆ. ರೋಸ್‌ ವಾಟರ್‌ರೋಸ್ ವಾಟರ್ ಕೂಡ ಉತ್ತಮ ಟೋನರ್ ಆಗಿದೆ. ಇದನ್ನು ಬಳಸುವುದರಿಂದ ಚರ್ಮವು ಹೊಳೆಯುತ್ತದೆ. ರಾತ್ರಿ ವೇಳೆ ಇದನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಸ್ವಚ್ಛವಾಗುತ್ತದೆ. ಇದರಿಂದ ಕಪ್ಪು ವರ್ತುಲ ನಿವಾರಣೆಯಾಗುತ್ತದೆ. ಅಲೋವೆರಾ ಜೆಲ್ಅಲೋವೆರಾ ಜೆಲ್ ಚರ್ಮಕ್ಕೆ ಬೇಕಾದ ಜಲಸಂಚಯನವನ್ನು ಒದಗಿಸುತ್ತದೆ. ಇದನ್ನು ಹಚ್ಚುವುದರಿಂದ ಒಣ ಚರ್ಮ ಮತ್ತು ಮೊಡವೆ ಕಡಿಮೆಯಾಗುತ್ತದೆ ಮತ್ತು ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ಯಾಕ್ ಮಾಡುವ ವಿಧಾನಮೊದಲು, ಒಂದು ಕಪ್‌ನಲ್ಲಿ 2 ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು, ಕಾಲು ಚಮಚ ಅರಿಶಿನ ಮತ್ತು ಅರ್ಧ ಕಪ್ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿದರೆ ತ್ವಚೆಯ ಮೇಲಿನ ಕಲೆಗಳು, ಸುಕ್ಕುಗಳು ಕಡಿಮೆಯಾಗಿ ಚರ್ಮವು ಹೊಳೆಯುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_623.txt b/zeenewskannada/data1_url8_1_to_1110_623.txt new file mode 100644 index 0000000000000000000000000000000000000000..9d7d256dff1e1f6b99fa6e8e658cb1a17e5d2a2f --- /dev/null +++ b/zeenewskannada/data1_url8_1_to_1110_623.txt @@ -0,0 +1 @@ +ಬಾಳೆಹಣ್ಣಿನ ಈ ಅದ್ಭುತ ಗುಣಗಳ ಬಗ್ಗೆ ನಿಮಗೆ ಗೊತ್ತಾ..? : ಬಾಳೆಹಣ್ಣು ಅದ್ಭುತ ಗುಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಳೆಹಣ್ಣಿನ ಪ್ರತಿಯೊಂದು ಭಾಗವು ಅದ್ಭುತ ಗುಣಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಇದರ ಭಾಗವಾಗಿ ಇಂದು ಬಾಳೆ ಕಾಂಡಗಳ ಬಗ್ಗೆ ತಿಳಿಯಿರಿ. :ಬಾಳೆ ಕಾಂಡವನ್ನು ತೆಗೆದುಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆಯಿಂದ ಆಮ್ಲೀಯತೆಯವರೆಗೆ ಅನೇಕ ಸಮಸ್ಯೆಗಳನ್ನು ತೆಗೆದುಹಾಕಬಹುದು. ಬಾಳೆಹಣ್ಣು ಪೊಟ್ಯಾಸಿಯಮ್, ವಿಟಮಿನ್ ಬಿ 6, ಮೆಗ್ನೀಸಿಯಮ್, ವಿಟಮಿನ್ ಸಿ, ತಾಮ್ರ, ಕಬ್ಬಿಣ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್ಗಳು, ಫೈಬರ್ಗಳು, ಇತರ ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಪ್ರತಿಯೊಬ್ಬರೂ ಈ ರುಚಿಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ಹೆಚ್ಚು ತಿನ್ನಬೇಡಿ. ವರದಿಗಳ ಪ್ರಕಾರ, ವಿಶ್ವಾದ್ಯಂತ ರಕ್ತಕೊರತೆಯ ಹೃದ್ರೋಗ ಪ್ರಕರಣಗಳಲ್ಲಿ ಮೂರನೇ ಒಂದು ಭಾಗವು ಅಧಿಕ ಕೊಲೆಸ್ಟ್ರಾಲ್‌ನಿಂದ ಉಂಟಾಗುತ್ತದೆ. ಬಾಳೆ ಕಾಂಡವು ಕೊಲೆಸ್ಟ್ರಾಲ್ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಕಬ್ಬಿಣ ಮತ್ತು B6 ನ ಉತ್ತಮ ಮೂಲವಾಗಿದೆ. ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಬಾಳೆ ಕಾಂಡದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡದಲ್ಲಿನ ಏರಿಳಿತಗಳನ್ನು ಸಮತೋಲನಗೊಳಿಸುತ್ತದೆ. ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಯುಟಿಐಗಳು ಸಾಮಾನ್ಯವಾಗಿ ಯೋನಿ ಸೋಂಕುಗಳಿಗೆ ಕಾರಣವಾಗುತ್ತವೆ. ಮುಖ್ಯವಾಗಿ ಜೀರ್ಣಾಂಗದಲ್ಲಿ ಹುಟ್ಟುವ ರೋಗಕಾರಕಗಳಿಂದ ಉಂಟಾಗುತ್ತದೆ. ಬಾಳೆ ಕಾಂಡದ ರಸವು ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಆದ್ದರಿಂದ, ಇದು ದೇಹದಿಂದ ವಿಷವನ್ನು ಹೊರಹಾಕಲು ಮತ್ತು ಮೂತ್ರನಾಳವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮೂತ್ರನಾಳದ ಸೋಂಕನ್ನು ತಪ್ಪಿಸಲು, ಬಾಳೆಹಣ್ಣಿನ ರಸವನ್ನು ವಾರಕ್ಕೆ ಮೂರು ಬಾರಿ ಸೇವಿಸುವುದು ಒಳ್ಳೆಯದು. ಬಾಳೆ ಕಾಂಡ ದೇಹವನ್ನು ತಂಪಾಗಿಸುತ್ತದೆ. ಇದು ಹೊಟ್ಟೆಯ ಸಮಸ್ಯೆಗಳು, ಆಸಿಡ್ ರಿಫ್ಲಕ್ಸ್, ಉಬ್ಬುವುದು ಮುಂತಾದ ರೋಗಲಕ್ಷಣಗಳನ್ನು ಸುಧಾರಿಸುತ್ತದೆ. ಇದು ಮಹಿಳೆಯರ ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಸೇವಿಸುವುದರಿಂದ ಪಿಸಿಓಎಸ್, ಅಧಿಕ ಮುಟ್ಟಿನ ರಕ್ತಸ್ರಾವ, ಬಿಳಿ ಸ್ರಾವ, ಪಿಐಡಿ ಮುಂತಾದ ಮಹಿಳೆಯರ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಇದು ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಪೈಲ್ಸ್ ಮತ್ತು ಬಿರುಕುಗಳನ್ನು ತೆಗೆದುಹಾಕಲಾಗುತ್ತದೆ. ಇದನ್ನು ಸೇವಿಸಿದರೆ ತೂಕವೂ ಕಡಿಮೆಯಾಗುತ್ತದೆ. ಇದನ್ನು ತಿನ್ನಬಹುದು ಅಥವಾ ಜ್ಯೂಸ್ ಆಗಿ ಸೇವಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_624.txt b/zeenewskannada/data1_url8_1_to_1110_624.txt new file mode 100644 index 0000000000000000000000000000000000000000..1d53c4d03fb40ca3297950d099c043d77ee4c565 --- /dev/null +++ b/zeenewskannada/data1_url8_1_to_1110_624.txt @@ -0,0 +1 @@ +ಬಿರಿಯಾನಿ ಎಲೆಯಿಂದ ತಲೆಹೊಟ್ಟು ಕಡಿಮೆ ಮಾಡಬಹುದು ಗೊತ್ತಾ, ಕೂದಲು ಉದ್ದವಾಗಿಯೂ ಬೆಳೆಯುತ್ತೆ..! : ತಲೆಯಲ್ಲಿ ಹೊಟ್ಟು, ತುಂಬಾ ಇದ್ದೀಯಾ, ಅದಕ್ಕೆ ತುಂಬಾ ವಿವಿಧ ವಿಧಾನಗಳನ್ನು ಬಳಸಿ ನೋಡಿದ್ದೀರಾ, ಅದಕ್ಕೆ ಇಲ್ಲಿದೆ ಒಂದು ಸುಲಭ ಪರಿಹಾರ ಒಮ್ಮೆ ಬಳಸಿ ನೋಡಿ, ಪ್ರಯೋಜನ ತಿಳಿಯುತ್ತೆ! :ನೀರಿಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಕೂದಲು ಮತ್ತು ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ದಿನನಿತ್ಯ ಹೀಗೆ ಮಾಡಿದರೆ ತಲೆಯ ಸೋಂಕು, ಮೊಡವೆ, ಒಣಕಡ್ಡಿ ಕಡಿಮೆಯಾಗುತ್ತದೆ. ಕೂದಲಿನಲ್ಲಿ ತೇವಾಂಶ ಉಳಿಯುತ್ತದೆ ಮತ್ತು ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಡ್ಯಾಂಡ್ರಫ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ತಲೆಹೊಟ್ಟು ಸಮಸ್ಯೆಯಿಂದ ಪರಿಹಾರಕ್ಕಿದೆ ಇಲ್ಲಿದೆ ಕೆಲವು ಕ್ರಮಗಳು : ಒಣ ನೆತ್ತಿಯಿಂದ ಉಂಟಾಗುವ ತುರಿಕೆಯಂತಹ ಸಮಸ್ಯೆಗಳನ್ನು ತೊಡೆದುಹಾಕಲು ಈ ಸಲಹೆ ಪ್ರಯೋಜನವನ್ನು ನೀಡುತ್ತವೆ. ಅವುಗಳಲ್ಲಿರುವ ಅಂಶಗಳು ಕೂದಲನ್ನು ಆರೋಗ್ಯಕರವಾಗಿಡಲು ಉತ್ತಮ ಆರೈಕೆಯನ್ನು ಮಾಡುತ್ತವೆ. ತೆಂಗಿನ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಲಾಗುತ್ತದೆ. ಕೂದಲಿನ ಪ್ಯಾಕ್ ತಯಾರಿಸಲಾಗುತ್ತದೆ ಮತ್ತು ಮೊಸರು ಸೇರಿಸಲಾಗುತ್ತದೆ ಹೀಗೆ ಹಲವಾರು ವಿಧಾನಗಳನ್ನು ಬಳಸಲಾಗುತ್ತದೆ. ಅದಕ್ಕಾಗಿ ಉತ್ತಮ ಪರಿಹಾರವೆಂದರೆ ಬಿರಿಯಾನಿ ಎಲೆಗಳು ಕೂದಲಿನ ಸಮಸ್ಯೆಯನ್ನೂ ನಿವಾರಿಸುತ್ತದೆ. ಬಿರಿಯಾನಿ ಎಲೆಗಳ ಹೇರ್ ಮಾಸ್ಕ್ ಮಾಡುವುದು, ಅದನ್ನು ಹೇಗೆ ಬಳಸುವುದು ಎನ್ನುವುದರೆ ಕುರಿತು ಇಲ್ಲಿದೆ ಮಾಹಿತಿ. ಇದನ್ನು ಓದಿ : ಬಿರಿಯಾನಿ ಎಲೆ ತುಂಬಾ ಆರೋಗ್ಯಕರ ಸಸ್ಯವಾಗಿದೆ. ಇದು ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಈ ಎಲೆಗಳಿಂದ ಹೇರ್ ಮಾಸ್ಕ್ ತಯಾರಿಸಿ ನೆತ್ತಿಗೆ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದು ನೆತ್ತಿಯ ಬ್ಯಾಕ್ಟೀರಿಯಾದ ಸೋಂಕು, ತುರಿಕೆ, ದದ್ದುಗಳು, ಶುಷ್ಕತೆ ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ. ಇದನ್ನು ಹಚ್ಚುವುದರಿಂದ ತಲೆಯ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೀವು ಬೇವು ಮತ್ತು ಬಿರಿಯಾನಿ ಎಲೆಗಳಿಂದ ಹೇರ್ ಮಾಸ್ಕ್ ತಯಾರಿಸಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಇದಕ್ಕಾಗಿ 5 ರಿಂದ 7 ಬಿರಿಯಾನಿ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಬೇವಿನ ಎಣ್ಣೆಯನ್ನು ಸೇರಿಸಿ. ಎರಡು ಚಮಚ ಅಲೋವೆರಾ ಜೆಲ್ ಅನ್ನು ಆಮ್ಲಾ ಪುಡಿಯೊಂದಿಗೆ ಬೆರೆಸುವುದು ಹೆಚ್ಚು ಪ್ರಯೋಜನಕಾರಿ. ಈ ಪೇಸ್ಟ್ ಅನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಇರಿಸಿ. ಈಗ ನಯವಾಗಿ ಮಸಾಜ್ ಮಾಡಿ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಇದನ್ನು ಓದಿ : ತಲೆಹೊಟ್ಟು ನೆತ್ತಿಯಲ್ಲಿ ತುರಿಕೆಯಾಗಿದ್ದರೆ ನಾಲ್ಕೈದು ಬಿರಿಯಾನಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಒಂದು ಚಮಚ ತೆಂಗಿನೆಣ್ಣೆ ಸೇರಿಸಿ ಕೂದಲು ಮತ್ತು ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ನಿತ್ಯ ಹೀಗೆ ಮಾಡಿದರೆ ತಲೆಯ ಸೋಂಕು, ಮೊಡವೆ, ಒಣಕಡ್ಡಿ ಕಡಿಮೆಯಾಗುತ್ತದೆ. ಕೂದಲಿನಲ್ಲಿ ತೇವಾಂಶ ಉಳಿಯುತ್ತದೆ. ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಬಿರಿಯಾನಿ ಎಲೆಗಳನ್ನು ಒಂದು ಬೌಲ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸುವುದು. ನೀರು ಅರ್ಧಕ್ಕೆ ಕಡಿಮೆಯಾದಾಗ, ಅನಿಲವನ್ನು ನಿಲ್ಲಿಸಿ. ನೀರು ಬೆಚ್ಚಗಿರುವಾಗ, ಕೂದಲನ್ನು ಈ ನೀರಿನಿಂದ ಚೆನ್ನಾಗಿ ತೊಳೆದು, ಇದು ಹೇರ್ ಕಂಡೀಷನರ್ ನಂತೆ ಕೆಲಸ ಮಾಡುತ್ತದೆ. ಇದು ನಿಮ್ಮ ಕೂದಲಿಗೆ ಹೊಳಪನ್ನು ತರುತ್ತದೆ. ನೀವು ಡ್ಯಾಂಡ್ರಫ್ ಕಡಿಮೆಯಾಗುತ್ತದೆ ಇದು ಇನ್ನೊಂದು ವಿಧಾನವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_625.txt b/zeenewskannada/data1_url8_1_to_1110_625.txt new file mode 100644 index 0000000000000000000000000000000000000000..23dc55109310d8d3934e3866c786834905207c15 --- /dev/null +++ b/zeenewskannada/data1_url8_1_to_1110_625.txt @@ -0,0 +1 @@ +: ಮೊಡವೆ ಮುಕ್ತ, ಕಲೆರಹಿತ ತ್ವಚೆಗಾಗಿ ಒಂದೆರಡು ಹನಿ ರಸ ಸಾಕು! : ನೀವು ಕಲೆಮುಕ್ತ, ದೋಷರಹಿತ ತ್ವಚೆಯನ್ನು ಬಯಸಿದರೆ ಸುಲಭವಾಗಿ ಲಭ್ಯವಿರುವ ಕೆಲವು ರಸಗಳ ಸಹಾಯದಿಂದ ಇದು ಸಾಧ್ಯವಾಗುತ್ತದೆ. : ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಅಗತ್ಯವೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳ ರಸಗಳನ್ನು ಬಳಸಿಯೂ ನೀವು ತ್ವಚೆ ಸಂಬಂಧಿತ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವು ಹಣ್ಣು-ತರಕಾರಿಗಳಲ್ಲಿ, ಗಿಡಮೂಲಿಕೆಗಳಲ್ಲಿ ವಿಟಮಿನ್ ಸಿ ( ) ಹೆಚ್ಚಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲ, ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತದ ಗುಣಲಕ್ಷಣಗಳು ಕೂಡ ಹೇರಳವಾಗಿ ಕಂಡು ಬರುತ್ತದೆ. ಇವುಗಳನ್ನು ಸ್ಕ್ವೀಝ್ ಮಾಡಿ ಅದರ ಒಂದೆರಡು ಹನಿ ರಸದಿಂದ ಮೊಡವೆ, ತ್ವಚೆಯಲ್ಲಿ ಮೂಡಿರುವ ಕಲೆಗಳನ್ನು ಹೇಳ ಹೆಸರಿಲ್ಲದಂತೆ ನಿವಾರಿಸಬಹುದು. ಸುಂದರ, ಕೋಮಲ ತ್ವಚೆಗಾಗಿ ತುಂಬಾ ಪ್ರಯೋಜನಕಾರಿ ಈ ರಸಗಳು:ಅಲೋವೆರಾ ರಸ:ನಿತ್ಯ ಕೊಂಚವನ್ನು ಮುಖಕ್ಕೆ ಲೇಪಿಸುವುದರಿಂದ ಚರ್ಮ ಸಂಬಂಧಿತ ಸಮಸ್ಯೆಗಳಿಂದ ( ) ದೂರ ಉಳಿಯಬಹುದು. ಬೇಕೆಂದರೆ ಅಲೋವೆರಾ ರಸದಲ್ಲಿ ಚಿಟಿಕೆ ಅರಿಶಿನವನ್ನು ಕೂಡ ಬೆರೆಸಬಹುದು. ಇದನ್ನೂ ಓದಿ- ಕಲ್ಲಂಗಡಿ ರಸ:ಬೇಸಿಗೆಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗುವ ಕಲ್ಲಂಗಡಿಯು( ) ಪ್ರಯೋಜನಕಾರಿಯಾದ ಕೆಲವು ಜೀವಸತ್ವಗಳನ್ನು ಹೊಂದಿರುತ್ತದೆ. ಇದರ ರಸವನ್ನು ಮುಖಕ್ಕೆ ಲೇಪಿಸಿ, 10-15 ನಿಮಿಷಗಳ ಬಳಿಕ ಮುಖ ತೊಳೆಯುವುದರಿಂದ ಮೃದುವಾದ ಚರ್ಮವನ್ನು ಹೊಂದಲು ಸಹಾಯಕವಾಗಿದೆ. ಟೊಮಾಟೊ ರಸ:ನಿತ್ಯ ಅಡುಗೆಯಲ್ಲಿ ಬಳಸುವ ಟೊಮಾಟೊ ಹಣ್ಣಿನ ರಸವನ್ನು ಮುಖಕ್ಕೆ ಲೇಪಿಸುವುದರಿಂದ ಮೊಡವೆ, ಕಲೆ, ಡೆಡ್ ಸ್ಕಿನ್ ನಂತಹ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಇದನ್ನೂ ಓದಿ- ನಿಂಬೆ ರಸ:ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ನಿಂಬೆ ರಸ ನೈಸರ್ಗಿಕವಾಗಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ಮುಖದಲ್ಲಿ ಕಪ್ಪು ಕಲೆಗಳನ್ನು ನಿವಾರಿಸಲು ಹೆಚ್ಚು ಪ್ರಯೋಜನಕಾರಿ ಆಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_626.txt b/zeenewskannada/data1_url8_1_to_1110_626.txt new file mode 100644 index 0000000000000000000000000000000000000000..53a75323948ae58f503f704a4798b25ea5ad92a4 --- /dev/null +++ b/zeenewskannada/data1_url8_1_to_1110_626.txt @@ -0,0 +1 @@ +: ಸದಾ ಯಂಗ್ ಆಗಿ ಕಾಣಲು ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ : ನೀವು ಯೌವನಭರಿತ ಹೊಳೆಯುವ ಸುಂದರವಾದ ತ್ವಚೆಯನ್ನು ಬಯಸಿದರೆ ನಿತ್ಯ ಮಲಗುವ ಮೊದಲು ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ್ಯ. :ಸಾಮಾನ್ಯವಾಗಿ ನಾವು ಬೆಳಗಿನ ಸಮಯದಲ್ಲಿ ಚರ್ಮದ ಆರೈಕೆಗಾಗಿ ಗಮನಹರಿಸುವಷ್ಟು ರಾತ್ರಿ ವೇಳೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಕಲುಷಿತ ವಾತಾವರಣ, ಬಿಸಿಲು, ಮಳೆ, ಧೂಳಿನಿಂದ ನಿಮ್ಮ ಚರ್ಮವನ್ನು ರಕ್ಷಿಸಿ ಸುಂದರ, ಕೋಮಲ ತ್ವಚೆಯನ್ನು ಹೊಂದಲು, ಸದಾ ಯೌವನಭರಿತ ತ್ವಚೆಯನ್ನು ಕಾಪಾಡಿಕೊಳ್ಳಲು ರಾತ್ರಿ ಸಮಯದಲ್ಲೂ ಚರ್ಮದ ಆರೈಕೆಗೆ ಒತ್ತು ನೀಡುವುದು ಬಹಳ ಮುಖ್ಯ. ಹೊಳೆಯುವ ಮತ್ತು ತಾರುಣ್ಯದ ಚರ್ಮವನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಅನುಸರಿಸಬೇಕಾದ ಕೆಲವು ಸಲಹೆಗಳೆಂದರೆ...* ಮೇಕಪ್ ತೆಗೆಯಿರಿ:ರಾತ್ರಿ ಮಲಗುವ ಮುನ್ನಹಾಲಿನೊಂದಿಗೆ ಮೇಕಪ್ ತೆಗೆಯಿರಿ. ಇದರಿಂದ ಚರ್ಮವು ಉಸಿರಾಡಲು ಸಹಾಯಕವಾಗುತ್ತದೆ. ಇದನ್ನೂ ಓದಿ- * ಫೇಸ್ ವಾಶ್:ರಾತ್ರಿ ಮಲಗುವ ಮೊದಲು ಶುದ್ಧವಾದ ನೀರಿನಿಂದ ಮುಖವನ್ನು ತೊಳೆಯಿರಿ. ಬಿಸಿ ನೀರಿನ ಬದಲಿಗೆ ತಣ್ಣೀರಿನಿಂದ ಮುಖ ತೊಳೆಯುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. * ರೋಸ್ ವಾಟರ್:ಮುಖದಲ್ಲಿ ಮೊಡವೆ, ಕಲೆ ನಿವಾರಣೆಗಾಗಿ ಚರ್ಮದ ಮೇಲೆ ಸಣ್ಣ-ಸಣ್ಣ ಧೂಳುಗಳನ್ನು ನಿವಾರಿಸಲು ಮಲಗುವ ಮೊದಲುಜೊತೆಗೆ ಗ್ಲಿಸರಿನ್ ಬೆರೆಸಿ ಮುಖಕ್ಕೆ ಚಚ್ಚಿ. ಇದನ್ನೂ ಓದಿ- * ಮಾಯಿಶ್ಚರೈಸರ್:ಹಗಲಿನಲ್ಲಿ ಸೂರ್ಯನ ನೆರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸನ್ ಸ್ಕ್ರೀನ್ ಬಳಸುವಂತೆ ರಾತ್ರಿ ವೇಳೆ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಬಹಳ ಮುಖ್ಯ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_627.txt b/zeenewskannada/data1_url8_1_to_1110_627.txt new file mode 100644 index 0000000000000000000000000000000000000000..3a17b166578d32858962d24da053ab22028039eb --- /dev/null +++ b/zeenewskannada/data1_url8_1_to_1110_627.txt @@ -0,0 +1 @@ +ಊಟ ಮಾಡಿದ ತಕ್ಷಣ ಮಲಗುವ ಹವ್ಯಾಸ ಇದ್ದೀಯಾ? ಈಗಲೇ ನಿಲ್ಲಿಸಿ!! ರಾತ್ರಿ ಊಟವಾದ ತಕ್ಷಣ ಮಲಗುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ. ರಾತ್ರಿ ಊಟವಾದ ತಕ್ಷಣ ಮಲಗುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ. ಆರೋಗ್ಯಕರ ಜೀವನಕ್ಕಾಗಿ ನಾವು ಸಮತೋಲಿತ ಆಹಾರವನ್ನು ಸೇವಿಸಬೇಕು ಅದರ ಜೊತೆಗೆ ಹಲವು ಆರೋಗ್ಯಕರ ಕ್ರಮಗಳನ್ನು ಪಾಲಿಸಬೇಕು ಆಗ ಮಾತ್ರ ನಾವು ತಿನ್ನುವ ಆಹಾರಕ್ಕೂ, ನಾವು ಪಾಲಿಸುವ ಕೆಲವು ಕ್ರಮಗಳಿಗೂ ಸರಿ ಹೊಂದುತ್ತದೆ. ಇದನ್ನು ಓದಿ : ನಾವು ಎಷ್ಟೇ ಚೆನ್ನಾಗಿ ತಿಂದರೂ ನಾವು ಮಾಡುವ ಕೆಲವು ತಪ್ಪುಗಳು ಸಮಸ್ಯೆಗೆ ಕಾರಣವಾಗಬಹುದು. ನಮ್ಮಲ್ಲಿ ಹೆಚ್ಚಿನವರು ರಾತ್ರಿಯ ಊಟವನ್ನು ಬಹಳ ತಡವಾಗಿ ತಿನ್ನುತ್ತಾರೆ. ತಡವಾಗಿ ಊಟ ಮಾಡುವುದಲ್ಲದೆ, ತಿಂದ ನಂತರ ನಿದ್ದೆ ಮಾಡುತ್ತಾರೆ. ಊಟ ಮಾಡಿದ ತಕ್ಷಣ ಮಲಗುವುದು ಒಂದು ಕೆಟ್ಟ ಅಭ್ಯಾಸ. ತಡರಾತ್ರಿಯಲ್ಲಿ ತಿನ್ನುವುದು, ವಿಶೇಷವಾಗಿ ಮಲಗುವ ಮುನ್ನ, ನಿಮ್ಮ ದೇಹವನ್ನು ಹಾನಿಗೊಳಿಸುತ್ತದೆ. ಈ ಅಭ್ಯಾಸವು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಜೀರ್ಣಕ್ರಿಯೆಯನ್ನು ಪ್ರತಿಬಂಧಿಸುತ್ತದೆ ಮತ್ತು ಚಯಾಪಚಯವನ್ನು ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಇದು ತೂಕ ಹೆಚ್ಚಾಗುವುದು, ಜೀರ್ಣಕಾರಿ ಸಮಸ್ಯೆಗಳು ಮತ್ತು ಬೊಜ್ಜು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ಊಟ ಮಾಡಿದ ತಕ್ಷಣ ನಿದ್ದೆ ಮಾಡುತ್ತಾರೆ. ಆದಾಗ್ಯೂ, ಇದು ಎದೆಯುರಿ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು. ಮಲಗಿರುವಾಗ, ಹೊಟ್ಟೆಯ ಜೀರ್ಣಕಾರಿ ರಸವು ಅನ್ನನಾಳಕ್ಕೆ ಮತ್ತೆ ಹರಿಯುತ್ತದೆ, ಇದು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಇದನ್ನು ಓದಿ : ಅದರ ಜೊತೆಗೆ ರಾತ್ರಿಯ ಊಟದ ನಂತರ ಸಿಗರೇಟ್ ಸೇದುವುದು ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಊಟದ ನಂತರ ಧೂಮಪಾನ ಮಾಡುವುದರಿಂದ ಅಜೀರ್ಣ ಮತ್ತು ಎದೆಯುರಿ ಉಂಟಾಗುತ್ತದೆ. ಸಿಗರೇಟಿನಲ್ಲಿರುವ ಕಾರ್ಸಿನೋಜೆನ್‌ಗಳು ಕೆರಳಿಸುವ ಕರುಳಿನ ಸಹಲಕ್ಷಣದಂತಹ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_628.txt b/zeenewskannada/data1_url8_1_to_1110_628.txt new file mode 100644 index 0000000000000000000000000000000000000000..bd5d53bfd1b6aef1e47cf026f46772c235b1f219 --- /dev/null +++ b/zeenewskannada/data1_url8_1_to_1110_628.txt @@ -0,0 +1 @@ +ಗರ್ಭಿಣಿಯರು ಕೇಸರಿ ಏಕೆ ತಿನ್ನಬೇಕು? ಅದರಿಂದಾಗುವ ಲಾಭಗಳು!! :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ. ಹೊಟ್ಟೆಯಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾದ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಗರ್ಭಧರಿಸಿದ ದಿನದಿಂದಲೇ ತಮ್ಮ ಹೊಟ್ಟೆಯಲ್ಲಿರುವ ಹೀಗಿರಬೇಕು ಹಾಗಿರಬೇಕು ಕನಸು ಕಾಣುವುದು ಸಾಮಾನ್ಯ . ತಮ್ಮ ಮಗು ಆರೋಗ್ಯವಾಗಿರಲು ಮಾತ್ರವಲ್ಲದೆ ಸುಂದರವಾಗಿಯೂ ಇರಬೇಕೆಂದು ಬಯಸುತ್ತಾರೆ.ಇಂತಹ ಕಾರಣಗಳಿಗೆ ಕೇಸರಿ ಸೇವಿಸುವುದು ಸಾಮಾನ್ಯ, ಕೇಸರಿ ಹೂವನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು ಎಂದು ದೊಡ್ಡವರು ಹೇಳುತ್ತಲೇ ಇರುತ್ತಾರೆ. ಕೇಸರಿಯನ್ನು ಕುಂಕುಮ ಹೂವು ಎನ್ನುತ್ತಾರೆ. ಈ ಕುಂಕುಮ ಹೂವನ್ನು ಸೇವಿಸುವುದರಿಂದ ಮಗುವಿನ ಆರೋಗ್ಯ ಸುಧಾರಿಸುತ್ತದೆ.ಹೊಟ್ಟೆಯಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾದ ಅನೇಕ ಪೋಷಕಾಂಶಗಳ ಅವಶ್ಯಕತ ಇದೆ ಹೀಗಾಗಿ ಕೇಸರಿಯು ಸೇವನೆಯಿಂದ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ಓದಿ : ಕೇಸರಿಯು ಮ್ಯಾಂಗನೀಸ್, ವಿಟಮಿನ್ ಬಿ 6, ಪೊಟ್ಯಾಸಿಯಮ್, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ತಾಯಿ ಮತ್ತು ಮಗುವಿಗೆ ತುಂಬಾ ಒಳ್ಳೆಯದು.ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರು ಮೂಡ್ ಸ್ವಿಂಗ್ ಮತ್ತು ಒತ್ತಡವನ್ನು ಅನುಭವಿಸುತ್ತಾರೆ. ಇದನ್ನು ಸುಧಾರಿಸುವ ಕೆಲಸ ಇದು ಮಾಡುತ್ತದೆ. , ಕೇಸರಿ ತೆಗೆದುಕೊಳ್ಳುವಿಕೆಯು ಸಫ್ರಾನಾಲ್ ಮತ್ತು ಕ್ರೋಸಿನ್ ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇಅಲ್ಲದೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಸಾಮಾನ್ಯವಾಗಿ, ಗರ್ಭಿಣಿಯರು ವಾಯು ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಸರಿ ಸಹಾಯ ಮಾಡುತ್ತದೆ. ಅಲ್ಲದೆ, ಇದು ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತಹೀನತೆ, ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಾಗಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಕೇಸರಿ ಸೇವನೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ರಕ್ತಹೀನತೆ ಗುಣವಾಗುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಪ್ರತಿ ರಾತ್ರಿ ಒಂದು ಕಪ್ ಬೆಚ್ಚಗಿನ ಕೇಸರಿ ಹಾಲನ್ನು ಕುಡಿಯುವುದು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_629.txt b/zeenewskannada/data1_url8_1_to_1110_629.txt new file mode 100644 index 0000000000000000000000000000000000000000..648a9ab08feb7c064f87ad2d4be638a71973616f --- /dev/null +++ b/zeenewskannada/data1_url8_1_to_1110_629.txt @@ -0,0 +1 @@ +ಆನೆ ಮರಿಗೆ ಚಿಕಿತ್ಸೆ ಕೊಟ್ಟು ತಾಯಿ ಮಡಿಲಿಗೆ ಒಪ್ಪಿಸಿದ ಅರಣ್ಯ ಇಲಾಖೆ : ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ಇಲಾಖಾ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಜಯಣ್ಣ ಎಂಬುವವರ ಜಮೀನಿನಲ್ಲಿ ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ. ಚಾಮರಾಜನಗರ: ತಾಯಿಯಿಂದ ಬೇರ್ಪಟ್ಟು ಆರೈಕೆ ಸಿಗದೇ ಅಸ್ವಸ್ಥಗೊಂಡಿದ್ದ ಆನೆಮರಿಗೆ ಅರಣ್ಯ ಇಲಾಖೆ ಚಿಕಿತ್ಸೆ ಕೊಟ್ಟು ಮತ್ತೇ ಅಮ್ಮನ ಮಡಿಲು ಸೇರಿಸಿದ ವಿಶೇಷ ಘಟನೆ ಬಿ‌ಆರ್‌ಟಿ ಹುಲಿ ಸಂರಕ್ಷಿತ ( ) ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿದೆ. ಅಂದಾಜು 2-3 ವರ್ಷದ ಗಂಡಾನೆ ಮರಿ ಮತ್ತೇ ಅಮ್ಮನ ಮಡಿಲು ಸೇರಿದ್ದು ಸದ್ಯ( ) ಮರಿ ಮೇಲೆ ನಿರಂತರ ನಿಗಾ ಇಟ್ಟಿದೆ. ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ಇಲಾಖಾ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಜಯಣ್ಣ ಎಂಬುವವರ ಜಮೀನಿನಲ್ಲಿ ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ. ಇದನ್ನೂ ಓದಿ- ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರದಿಂದ ಅರಣ್ಯಾಧಿಕಾರಿಗಳು ( ) ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮರಿ ಅರಸುತ್ತಾ ಬಂದ ತಾಯಿಕೊಡಲು ಬಂದಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಹರಸಾಹಸದಿಂದ ಆ್ಯಂಟಿಬಯೋಟಿಕ್, ಕಬ್ಬಿನ ಜಲ್ಲೆಗಳು, ಹಸಿ ಹುಲ್ಲುಗಳನ್ನು ಕೊಟ್ಟು ಆರೈಕೆ ಮಾಡಿದ್ದರು. ಇದನ್ನೂ ಓದಿ- ಮಂಗಳವಾರ (ಜೂನ್ 11) ಸಂಜೆ ತನಕವೂ ಆರೈಕೆ ಮುಂದುವರೆಸಿ ಮರಿ ಚೇತರಿಸಿಕೊಳ್ಳುತ್ತಿದ್ದಂತೆ ಅಮ್ಮನ ಮಡಿಲಿಗೆ ಮರಿಯನ್ನು ಒಪ್ಪಿಸಿದ್ದಾರೆ. ಜೊತೆಗೆ, 24 ತಾಸು ಕೂಡ ಮರಿ ಮೇಲೆ ನಿಗಾ ಇಡಲು ಬಿಆರ್ ಟಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_63.txt b/zeenewskannada/data1_url8_1_to_1110_63.txt new file mode 100644 index 0000000000000000000000000000000000000000..4ac4e48e317fb34939e07a520fddc01e00f6b403 --- /dev/null +++ b/zeenewskannada/data1_url8_1_to_1110_63.txt @@ -0,0 +1 @@ +: ಶಿವಮೊಗ್ಗ, ದಾವಣಗೆರೆ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ (17-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಆಗಸ್ಟ್‌ 17) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಆಗಸ್ಟ್‌ 17) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,389 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(17-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_630.txt b/zeenewskannada/data1_url8_1_to_1110_630.txt new file mode 100644 index 0000000000000000000000000000000000000000..13309220043f1f0278507a246fce0e1038501cab --- /dev/null +++ b/zeenewskannada/data1_url8_1_to_1110_630.txt @@ -0,0 +1 @@ +: ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ 5 ಪವರ್ ಫುಲ್ ಶಬ್ಧಗಳಿವು! : ತಮ್ಮ ಮಕ್ಕಳು ಆತ್ಮವಿಶ್ವಾಸದಿಂದ ಕೂಡಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯಕವಾಗುವ ಕೆಲವು ಶಬ್ದಗಳ ಬಗ್ಗೆ ಇಲ್ಲಿ ತಿಳಿಸಲಿದ್ದೇವೆ. :ಪ್ರತಿಯೊಬ್ಬರ ಜೀವನದಲ್ಲಿ ಆತ್ಮವಿಶ್ವಾಸವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ, ಚಿಕ್ಕ ವಯಸ್ಸಿನಿಂದಲೂ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ( ) ಹೆಚ್ಚಿಸಲು ಪೋಷಕರು ವಿಶೇಷ ಗಮನಹರಿಸಬೇಕಾಗುತ್ತದೆ. ಆತ್ಮವಿಶ್ವಾಸವು ಮಕ್ಕಳಲ್ಲಿ ಮೊದಲಿಗೆ ಅವರ ಮೇಲೆ ಅವರಿಗೆ ನಂಬಿಕೆಯನ್ನು ಹುಟ್ಟಿಸುತ್ತದೆ. ಇದರಿಂದ ಎಂತಹುದೇ ಸಂದರ್ಭದಲ್ಲಿ, ಯಾವುದೇ ಸನ್ನಿವೇಶದಲ್ಲಿ ಎದುರಾಗುವ ಸವಾಲುಗಳನ್ನು ನಿವಾರಿಸಲು, ತಮ್ಮ ಗುರಿಯನ್ನು ಸಾಧಿಸಲು ಅವರಿಗೆ ಸಾಧ್ಯವಾಗುತ್ತದೆ. ಮೊದಲೇ ತಿಳಿಸಿದಂತೆ ಎಲ್ಲರಿಗಿಂತ ಮುಖ್ಯವಾಗಿ ಪೋಷಕರು( ) ಎಂಬ ಬೀಜವನ್ನು ಬಿತ್ತುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನೀವು ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಬಯಸಿದರೆ ದೈನಂದಿನ ಜೀವನದಲ್ಲಿ ಕೆಲವು ಪದಗಳನ್ನು ಬಳಸುವುದು ಹೆಚ್ಚು ಸಹಕಾರಿ ಆಗಿದೆ. ಈ ಲೇಖನದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪೋಷಕರಿಗೆ ಸಹಕಾರಿಯಾಗುವ ( ) ಐದು ಪವರ್ ಫುಲ್ ಶಬ್ದಗಳ ಬಗ್ಗೆ ತಿಳಿಯೋಣ... ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಪಂಚ ಪವರ್ಫುಲ್ ಶಬ್ಧಗಳೆಂದರೆ:-ನಮಗೆ ನಿನ್ನ ಮೇಲೆ ನಂಬಿಕೆ ಇದೆ:ನಮಗೆ ನಿನ್ನ ಮೇಲೆ ನಂಬಿಕೆ ಇದೆ ಎಂಬ ಶಬ್ಧವು ನಿಮ್ಮಗಳನ್ನು ನೀವು ನಂಬುತ್ತೀರಿ ಎಂದು ಮನವರಿಕೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಕ್ಕಳು ತಮ್ಮ ಕಾರ್ಯಗಳನ್ನು ಸಮರ್ಥವಾಗಿ ಪೂರ್ಣಗೊಳಿಸಲು ಅವರನ್ನು ಪ್ರೋತ್ಸಾಹಿಸುತ್ತದೆ. ಇದನ್ನೂ ಓದಿ- ನೀವು ತುಂಬಾ ಒಳ್ಳೆಯವರು:ಮಗು ಸಣ್ಣ ಪುಟ್ಟ ಸಹಾಯ ಮಾಡಿದಾಗ ಅವರಿಗೆ ಭೌತಿಕ ಉಡುಗೊರೆಗಳನ್ನೇ ನೀಡಬೇಕೆಂದಿಲ್ಲ. ಅವರ ಸಾಧನೆಯನ್ನು ಬಾಯಿತುಂಬಾ ಹೊಗಳಿದರೂ ಸಾಕು. ಮಕ್ಕಳು ಒಳ್ಳೆಯ ಕೆಲಸಗಳನ್ನು ಮಾಡಿದಾಗ ಅವರನ್ನು ನೀವು ತುಂಬಾ ಒಳ್ಳೆಯವರು ಎಂದು ಹೇಳುವುದರಿಂದ ಅವರಲ್ಲಿ ತಾವು ಮಾಡುವ ಕೆಲಸ ಒಳ್ಳೆಯದು ಎಂಬ ಭಾವನೆಯನ್ನು ಮೂಡಿಸಬಹುದು. ಅಷ್ಟೇ ಅಲ್ಲ, ಮುಂದೆಯೂ ಒಳ್ಳೊಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಅವರನ್ನು ಪ್ರೋತ್ಸಾಹಿಸಲು ಇದು ಸಹಾಯಕವಾಗಿದೆ. ನೀವು ಇದನ್ನು ಮಾಡಬಹುದು:ಯಾವುದೇ ಕೆಲಸವನ್ನು ಮಾಡಲು ಮಕ್ಕಳು ತಮ್ಮಿಂದಾಗುವುದಿಲ್ಲ ಎಂದು ಹಿಂಜರಿಯುತ್ತಿದ್ದರೆ ನೀವು ಇದನ್ನು ಮಾಡಬಹುದು ಎಂದು ಅವರ ಸಾಮರ್ಥ್ಯವನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿ. ಇದರಿಂದ ಮಕ್ಕಳು ಬೆಟ್ಟದಂತ ಸಮಸ್ಯೆ ತಮ್ಮ ಮುಂದಿದ್ದರೂ ಅದನ್ನು ಪರಿಹಾರಿಸಲು ಧೈರ್ಯದಿಂದ ಮುನ್ನುಗ್ಗುವ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾರೆ. ಇದನ್ನೂ ಓದಿ- ತಪ್ಪುಗಳನ್ನು ಮಾಡಲು ಹಿಂಜರಿಯಬೇಡಿ:ನಡೆಯುವ ಮಗು ಎಡವುದು ಸಹಜ. ಅಂತೆಯೇ ಹೊಸತನ್ನು ಮಾಡುವಾಗ ತಪ್ಪುಗಲಾಗುವುದು ಸಹ ಸಹಜವೇ. ಇಂತಹ ತಪ್ಪುಗಳಿಗಾಗಿ ಮಕ್ಕಳನ್ನು ಬೈಯಬೇಡಿ. ಬದಲಿಗೆ ತಪ್ಪುಗಳಾದರೆ ಹಿಂಜರಿಯಬೇಡಿ, ಮರಳಿ ಪ್ರಯತ್ನಿಸಿ ಎಂದು ಅವರನ್ನು ಪ್ರೋತ್ಸಾಹಿಸಿ. ಇದು ಅವರಿಗೆ ಹೊಸತನ್ನು ಕಲಿಸಲು ಸಹಕಾರಿ ಆಗಿದೆ. ಭಯ ಪಡುವ ಅಗತ್ಯವಿಲ್ಲ:ಮಕ್ಕಳನ್ನು ಅತಿಯಾಗಿ ಹೆದರಿಸುವ ಬದಲಿಗೆ ಅವರು ನಿಮ್ಮೊಂದಿಗೆ ಸುರಕ್ಷಿತವಾಗಿದ್ದಾರೆ ಮತ್ತು ಮಕ್ಕಳು ತಂದೆ-ತಾಯಿಯೊಂದಿಗೆ ಏನು ಬೇಕಾದರೂ ಹೇಳಬಹುದು ಎಂಬುದನ್ನು ಪದೇ ಪದೇ ಅವರಿಗೆ ಮನವರಿಕೆ ಮಾಡಿಸುತ್ತಿರಿ. ಇದು ಮಕ್ಕಳಲ್ಲಿ ಭಯವನ್ನು ನಿವಾರಿಸಿ ಅವರು ಪೋಷಕರೊಂದಿಗೆ ಪ್ರತಿ ವಿಷಯದಲ್ಲೂ ಸಲಹೆಯಿಂದ ಇರಲು, ಭಯ ಮುಕ್ತರಾಗಿ ಮಾತನಾಡಲು ಪ್ರೋತ್ಸಾಹಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_631.txt b/zeenewskannada/data1_url8_1_to_1110_631.txt new file mode 100644 index 0000000000000000000000000000000000000000..d225ccc95412854149a610999159f0b24d955080 --- /dev/null +++ b/zeenewskannada/data1_url8_1_to_1110_631.txt @@ -0,0 +1 @@ +: ಮುಖ್ಯಸ್ಥನಿಗೆ ಈ ಗುಣಗಳಿದ್ದರೆ.. ಮನೆ ಸಂಪತ್ತಿನಿಂದ ತುಂಬಿತುಳುಕುತ್ತದೆ! : ಆಚಾರ್ಯ ಚಾಣಕ್ಯರ ತತ್ವಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಮತ್ತು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಸುಲಭವಾಗುತ್ತದೆ. :ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ರಾಜನೀತಿಜ್ಞ, ರಾಜತಾಂತ್ರಿಕ ಮತ್ತು ಅರ್ಥಶಾಸ್ತ್ರಜ್ಞ.. ಅವರ ನೀತಿಗಳ ಸಂಗ್ರಹವನ್ನು ಇಂದಿಗೂ 'ಚಾಣಕ್ಯ ನೀತಿ' ಎಂದು ಕರೆಯಲಾಗುತ್ತದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅನೇಕರು ಇದನ್ನು ನಂಬುತ್ತಾರೆ. ಆಚಾರ್ಯ ಚಾಣಕ್ಯ ಅವರ ವಿಧಾನಗಳನ್ನು ಅನುಸರಿಸುವುದರಿಂದ, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಸುಲಭವಾಗುತ್ತದೆ. ಜೀವನದಲ್ಲಿ ಯಶಸ್ಸು, ಧರ್ಮ-ಅಧರ್ಮ, ಕರ್ಮ, ಪಾಪ-ಪುಣ್ಯ ಇತ್ಯಾದಿಗಳನ್ನು ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿ ಮನೆಯ ಮುಖ್ಯಸ್ಥ ಹೇಗಿರಬೇಕು? ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನೂ ಪ್ರಸ್ತಾಪಿಸಲಾಗಿದೆ. ಅದರಂತೆ, ಮನೆಯ ಮುಖ್ಯಸ್ಥನ ಗುಣಲಕ್ಷಣಗಳು ಹೇಗಿರಬೇಕು? ಇದನ್ನೂ ಓದಿ- ಶಿಸ್ತು:ಮನೆಯ ಮುಖ್ಯಸ್ಥರು ಕುಟುಂಬದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು.. ಶಿಸ್ತಿನ ಮನೆಯು ಯಶಸ್ಸಿನ ಹೆಚ್ಚಿನ ಅವಕಾಶವನ್ನು ಹೊಂದಿದೆ. ಇದರಿಂದ ಮನೆಯಲ್ಲಿರುವವರು ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಇದನ್ನೂ ಓದಿ- ಕುಟುಂಬದಲ್ಲಿ ಯಾರ ವಿರುದ್ಧವೂ ತಾರತಮ್ಯ ಮಾಡಬೇಡಿ:ಕುಟುಂಬದಲ್ಲಿ ಎಲ್ಲರಿಗೂ ಒಂದೇ ರೀತಿಯ ಮನೋಭಾವನೆ ಇರಬೇಕು. ಎಲ್ಲರಿಗೂ ಸಮಾನವಾದ ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಬೇಕು.ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ: ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಮನೆಯ ಮುಖ್ಯಸ್ಥನ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಯಾವಾಗಲೂ ಉತ್ತಮವಾಗಿರಬೇಕು. ಏಕೆಂದರೆ ಮನೆಯ ಮುಖ್ಯಸ್ಥರು ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬಕ್ಕೆ ಬಹಳ ಮುಖ್ಯ. ಅಲ್ಲದೇ ಅವರ ನಿರ್ಧಾರದಿಂದ ಯಾರಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_632.txt b/zeenewskannada/data1_url8_1_to_1110_632.txt new file mode 100644 index 0000000000000000000000000000000000000000..10503a9827f16257fdd22569d29873b62d83b80d --- /dev/null +++ b/zeenewskannada/data1_url8_1_to_1110_632.txt @@ -0,0 +1 @@ +ಸಾಕುಪ್ರಾಣಿಗಳಿಗೆ ಬೇಸಿಗೆ ಆಹಾರ: ಬೇಸಿಗೆಯಲ್ಲಿ ಸಾಕುಪ್ರಾಣಿಗಳನ್ನು ತಂಪಾಗಿರಿಸಲು 5 ಫುಡ್ ನೀಡಿ!! ತೀವ್ರವಾದ ಬೇಸಿಗೆ ಕಾಲದಲ್ಲಿ ಸಾಕುಪ್ರಾಣಿಗಳಿಗೆ ತಾಜಾ ನೀರು, ಹೈಡ್ರೀಕರಿಸುವ ಆಹಾರಗಳು ಮತ್ತು ಪೋಷಣೆಯ ಉಪಹಾರಗಳನ್ನು ನೀಡಬೇಕು. ಇದರಿಂದ ಬೇಸಿಗೆಯಲ್ಲಿ ನಿಮ್ಮ ಮನೆಯ ಸಾಕು ಪ್ರಾಣಿಗಳನ್ನು ಅರೋಗ್ಯವಾಗಿರಿಸಬಹುದು. ಸಾಕುಪ್ರಾಣಿಗಳಿಗೆ ಬೇಸಿಗೆ ಆಹಾರ: ಬೇಸಿಗೆಯಲ್ಲಿ ಸಾಕುಪ್ರಾಣಿಗಳನ್ನು ತಂಪಾಗಿರಿಸಲು 5 ಫುಡ್ ನೀಡಿ!! । : 5 !! , , , , , , , , , , , , , -, , , , , , . ತೀವ್ರವಾದ ಬೇಸಿಗೆ ಕಾಲದಲ್ಲಿ ಸಾಕುಪ್ರಾಣಿಗಳಿಗೆ ತಾಜಾ ನೀರು, ಹೈಡ್ರೀಕರಿಸುವ ಆಹಾರಗಳು ಮತ್ತು ಪೋಷಣೆಯ ಉಪಹಾರಗಳನ್ನು ನೀಡಬೇಕು. ಇದರಿಂದ ಬೇಸಿಗೆಯಲ್ಲಿ ನಿಮ್ಮ ಮನೆಯ ಸಾಕು ಪ್ರಾಣಿಗಳನ್ನು ಅರೋಗ್ಯವಾಗಿರಿಸಬಹುದು. ಬೇಸಿಗೆಯಲ್ಲೂ ಸಾಕು ಪ್ರಾಣಿಗಳಿಗೆ ತುಂಬಾ ಸೆಕೆ ಮತ್ತು ತುಂಬಾ ಬಾಯಾರಿಕೆಯಲ್ಲಿ ಕೂತು ಕೊಳ್ಳುವುದು ಸಹಜ. ಶಾಖದ ಹೊಡೆತ ಮತ್ತು ಇತರ ಶಾಖ-ಆಧಾರಿತ ಕಾಯಿಲೆಗಳ ಅಪಾಯವು ನಮ್ಮ ಮತ್ತು ನಮ್ಮ ಸಾಕುಪ್ರಾಣಿಗಳ ಆರೋಗ್ಯವನ್ನುಹಾಳುಮಾಡುತ್ತವೆ. ತೀವ್ರತರವಾದ ಶಾಖದ ಅಪಾಯಗಳಿಂದ ರಕ್ಷಿಸಲು, ಅದರ ದೇಹವನ್ನು ತಂಪಾಗಿರಿಸುವುದು ಮತ್ತು ಶಾಖಕ್ಕೆ ಒಡ್ಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಅದರ ಆಹಾರದಲ್ಲಿ ಬೇಸಿಗೆ ಸ್ನೇಹಿ ಬದಲಾವಣೆಗಳನ್ನು ಮಾಡುವುದು ಶಾಖದ ಅಲೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಇದನ್ನು ಓದಿ : ಸಾಕಷ್ಟು ನೀರು ಕುಡಿಯುವುದರಿಂದ ಹಿಡಿದು ಹೈಡ್ರೀಕರಿಸುವ ಆಹಾರವನ್ನು ಸೇವಿಸುವವರೆಗೆ, ಸಾಕುಪ್ರಾಣಿಗಳಿಗೆ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ನೀಡಬೇಕು ಅದು ಅವರ ದೇಹವನ್ನು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಪೋಷಿಸುತ್ತದೆ ಹಣ್ಣುಗಳು ಮತ್ತು ತರಕಾರಿಗಳನ್ನು ನೀಡುವುದು ಪೌಷ್ಟಿಕಾಂಶ, ಫೈಬರ್ ಮತ್ತು ಜಲಸಂಚಯನ ಅಗತ್ಯಗಳನ್ನು ಪೂರೈಸಲು ಅದ್ಭುತ ಮಾರ್ಗವಾಗಿದೆ. ಅದು ರಸಭರಿತವಾದ ಕಲ್ಲಂಗಡಿ ಅಥವಾ ಕುರುಕುಲಾದ ಸೌತೆಕಾಯಿಯಾಗಿರಲಿ, ನಿಮ್ಮ ರೋಮದಿಂದ ಕೂಡಿದ ಒಡನಾಡಿಯು ಈ ಜಲಸಂಚಯನ ಶಕ್ತಿ ಕೇಂದ್ರಗಳೊಂದಿಗೆ ಹೆಚ್ಚು ಪ್ರಯೋಜನವನ್ನು ಪಡೆಯುತ್ತದೆ. ತಾಜಾ ನೀರನ್ನು ನೀಡುವುದು ಬಹಳ ಮುಖ್ಯವಾದುದಾದರೂ, ಅವರ ಆಹಾರದಲ್ಲಿ ಹೈಡ್ರೇಟಿಂಗ್ ಆಹಾರಗಳು ಮತ್ತು ಟ್ರೀಟ್‌ಗಳನ್ನು ಸಂಯೋಜಿಸುವುದು ಅವರ ನೀರಿನ ಸೇವನೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_633.txt b/zeenewskannada/data1_url8_1_to_1110_633.txt new file mode 100644 index 0000000000000000000000000000000000000000..260ee6a87dadfda1d56ec9946338c1c6db7e2e64 --- /dev/null +++ b/zeenewskannada/data1_url8_1_to_1110_633.txt @@ -0,0 +1 @@ +ಬ್ರಾಂಡ್ ಅಂಬಾಸಿಡರ್ ಆಗಿ ಜಸ್ಪ್ರೀತ್ ಬುಮ್ರಾ....! : ಭಾರತದಲ್ಲಿನ ಪ್ರೊಟೀನ್ ಪೂರಕಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿರುವ , ಖ್ಯಾತ ಕ್ರಿಕೆಟ್ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಹೊಸ ಬ್ರಾಂಡ್ ರಾಯಭಾರಿಯಾಗಿ ಸಹಿ ಮಾಡಿರುವುದನ್ನು ಘೋಷಿಸಲು ರೋಮಾಂಚನಗೊಂಡಿದೆ. :ಭಾರತದಲ್ಲಿನ ಪ್ರೊಟೀನ್ ಪೂರಕಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿರುವ , ಖ್ಯಾತ ಕ್ರಿಕೆಟ್ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಹೊಸ ಬ್ರಾಂಡ್ ರಾಯಭಾರಿಯಾಗಿ ಸಹಿ ಮಾಡಿರುವುದನ್ನು ಘೋಷಿಸಲು ರೋಮಾಂಚನಗೊಂಡಿದೆ. ಈ ಅತ್ಯಾಕರ್ಷಕ ಪಾಲುದಾರಿಕೆಯು ಗೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ ಜಸ್ಪ್ರೀತ್ ಬುಮ್ರಾ, ಕ್ರಿಕೆಟ್ ಮೈದಾನದಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಮತ್ತು ವರ್ಚಸ್ವಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಮೆಚ್ಚುಗೆ ಪಡೆದ ಕ್ರಿಕೆಟಿಗರಲ್ಲಿ ಒಬ್ಬರಾಗಿ, ಬುಮ್ರಾ ಅವರ ಸಮರ್ಪಣೆ, ಪರಿಶ್ರಮ ಮತ್ತು ಶ್ರೇಷ್ಠತೆಯು ಗುಣಮಟ್ಟ ಮತ್ತು ನಾವೀನ್ಯತೆಗೆ ನ ಬದ್ಧತೆ ಹೊಂದಿಕೊಳ್ಳುತ್ತದೆ ಇದನ್ನು ಓದಿ : ಜಸ್ಪ್ರೀತ್ ಬುಮ್ರಾ ಅವರನ್ನು ನ ಬ್ರಾಂಡ್ ಅಂಬಾಸಿಡರ್ ಆಗಿ ಸೇರಿಸಿಕೊಳ್ಳುವ ನಿರ್ಧಾರವು ಶ್ರೇಷ್ಠತೆ, ಪರಿಶ್ರಮ ಮತ್ತು ವಿಜಯದ ಅನ್ವೇಷಣೆಯ ಹಂಚಿಕೆಯ ಬಗ್ಗೆತಿಳಿಸುತ್ತದೆ. ಈ ಪಾಲುದಾರಿಕೆಗಾಗಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ, ವರ್ಲ್ಡ್‌ವೈಡ್‌ನಿಂದ ಪ್ರತ್ಯೇಕವಾಗಿ ಪ್ರತಿನಿಧಿಸಲ್ಪಟ್ಟ ಜಸ್ಪ್ರೀತ್ ಬುಮ್ರಾ, " ಅವರ ಬ್ರ್ಯಾಂಡ್ ರಾಯಭಾರಿಯಾಗಿ ಪಾಲುದಾರರಾಗಲು ನಾನು ರೋಮಾಂಚನಗೊಂಡಿದ್ದೇನೆ. ಪೌಷ್ಠಿಕಾಂಶದಲ್ಲಿ ಗುಣಮಟ್ಟ ಮತ್ತು ನಾವೀನ್ಯತೆ ನೀಡುವ ಅವರ ಉದ್ದೇಶ ಉತ್ತಮವಾಗಿದೆ. ಭಾರತದಲ್ಲಿ 100% ನೈಸರ್ಗಿಕ ಪದಾರ್ಥಗಳೊಂದಿಗೆ ಪ್ರೋಟೀನ್ ಅನ್ನು ತಂದ ಮೊದಲ ಬ್ರಾಂಡ್ ಆಗಿದೆ. ಕಲೋನ್ ಪಟ್ಟಿಯಿಂದ ಪ್ರಮಾಣೀಕರಿಸಲ್ಪಟ್ಟ ಮೊದಲ ಮತ್ತು ಏಕೈಕ ಪ್ರೋಟೀನ್ ಆಗಿದೆ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_634.txt b/zeenewskannada/data1_url8_1_to_1110_634.txt new file mode 100644 index 0000000000000000000000000000000000000000..ba4a7ac1cbfb0fd17397c2933c72989509ce403b --- /dev/null +++ b/zeenewskannada/data1_url8_1_to_1110_634.txt @@ -0,0 +1 @@ +ರಾತ್ರಿ ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಏನಾಗುತ್ತೆ ಗೊತ್ತಾ !? ಮಲಗುವ ಮೊದಲು ಪಾದಗಳನ್ನು ತೊಳೆಯಬೇಕು ಯಾಕೆ ಗೊತ್ತಾ, ಅದಕ್ಕೆ ಹಲವಾರು ಪ್ರಯೋಜನಗಳನ್ನು ಇದು ಒಳಗೊಂಡಿದೆ, ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಈ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಮಲಗುವ ಮೊದಲು ಪಾದಗಳನ್ನು ತೊಳೆಯಬೇಕು ಯಾಕೆ ಗೊತ್ತಾ, ಅದಕ್ಕೆ ಹಲವಾರು ಪ್ರಯೋಜನಗಳನ್ನು ಇದು ಒಳಗೊಂಡಿದೆ, ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಈ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹೊರಗೆ ಹೋಗಿ ಮನೆಗೆ ಬರುವಾಗ ಮನೆಯಲ್ಲಿಯೇ ಕಾಲು ತೊಳೆಯಬೇಕು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ ಆ ಪ್ರಶ್ನೆಗೆ ಲ್ಲಿದೆ ಉತ್ತರ!! ರಾತ್ರಿ ಮಲಗುವ ಮುನ್ನ ಕಾಲು ತೊಳೆದರೆ ಏನಾಗುತ್ತೆ ಗೊತ್ತಾ? ತಿನ್ನುವ ಮೊದಲು, ಹೊರಗೆ ಹೋಗುವಾಗ ಮತ್ತು ಮನೆಗೆ ಬರುವಾಗ, ಮಲಗುವ ಮೊದಲು ಪಾದಗಳನ್ನು ತೊಳೆಯಬೇಕು ಏಕೆಂದರೆ ಇದು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನುಉಂಟು ಮಾಡುತ್ತದೆ. ಈ ಅಭ್ಯಾಸವು ದೇಹವನ್ನು ಅನೇಕ ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಇದನ್ನು ಓದಿ : ದೇವರ ಮಂದಿರವನ್ನು ಪ್ರವೇಶಿಸುವ ಮೊದಲು ಪಾದಗಳನ್ನು ತೊಳೆಯಬೇಕು. ಅನೇಕ ಕಾರಣಗಳಿಗಾಗಿ ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಮಲಗುವ ಮುನ್ನ ಪಾದಗಳನ್ನು ತೊಳೆಯುವುದು ಅತ್ಯಗತ್ಯ ಎಂದು ಪರಿಗಣಿಸಲಾಗುತ್ತದೆ. ಮಲಗುವ ಮುನ್ನ ಪಾದಗಳನ್ನು ತೊಳೆಯುವುದರಿಂದ ಬ್ಯಾಕ್ಟೀರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ ಮತ್ತು ಇದು ನಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಹಗಲಿರುಳು ದುಡಿದ ನಂತರ ರಾತ್ರಿ ಕಾಲು ತೊಳೆದರೆ ದೇಹಕ್ಕೆ ನೆಮ್ಮದಿ ಸಿಗುತ್ತದೆ. ಉತ್ತಮ ಮಾನಸಿಕ ಆರೋಗ್ಯಕ್ಕೆ ಭಾವನೆಗಳನ್ನು ನಿಯಂತ್ರಿಸುವುದು ಸಹ ಅಗತ್ಯವಾಗಿದೆ. ಆದರೆ ನೀವು ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ತೊಳೆಯುವುದು ಮೂಡ್ ಸ್ವಿಂಗ್ ಅನ್ನು ನಿಯಂತ್ರಿಸುತ್ತದೆ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು, ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ತೊಳೆಯಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_635.txt b/zeenewskannada/data1_url8_1_to_1110_635.txt new file mode 100644 index 0000000000000000000000000000000000000000..9e797ee8d806035e41efc0d08ea7ea67b994614b --- /dev/null +++ b/zeenewskannada/data1_url8_1_to_1110_635.txt @@ -0,0 +1 @@ +ದಾಳಿಂಬೆಯನ್ನು ಇದರೊಟ್ಟಿಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಕೇಶರಾಶಿ ಬೆಳೆಯುವುದು! : ಮಳೆಗಾಲದಲ್ಲಿ ಚರ್ಮದ ಜೊತೆಗೆ ಕೂದಲಿಗೆ ವಿಶೇಷ ಕಾಳಜಿ ಬೇಕು. ಬೇಸಿಗೆಯಲ್ಲಿ ಕೂದಲಿಗೆ ಹಾನಿಯ ಜೊತೆಗೆ ಬೆವರುವಿಕೆಯಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. :ಮಳೆಗಾಲದಲ್ಲಿ ಚರ್ಮದ ಜೊತೆಗೆ ಕೂದಲಿಗೆ ವಿಶೇಷ ಕಾಳಜಿ ಬೇಕು. ಬೇಸಿಗೆಯಲ್ಲಿ ಕೂದಲಿಗೆ ಹಾನಿಯ ಜೊತೆಗೆ ಬೆವರುವಿಕೆಯಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. ಕೂದಲು ಉದುರುವಿಕೆ ತಡೆಯಲು ಅನೇಕ ರೀತಿಯ ಉತ್ಪನ್ನಗಳನ್ನು ಜನರು ಬಳಸುತ್ತಾರೆ. ಆದರೆ ಈ ಉತ್ಪನ್ನಗಳ ಬಳಕೆಯು ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ. ಕೆಮಿಕಲ್‌ ಯುಕ್ತ ಉತ್ಪನ್ನಗಳ ಬದಲು ದಾಳಿಂಬೆಯಿಂದ ಮಾಡಿದ ಈ ಹೇರ್ ಪ್ಯಾಕ್ ಅನ್ನು ಹಚ್ಚುವುದರಿಂದ ಕೂದಲಿಗೆ ರಕ್ಷಣೆ ದೊರೆಯುತ್ತದೆ. ದಾಳಿಂಬೆಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಕೂದಲನ್ನು ಬಲಪಡಿಸುತ್ತದೆ. ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ದಾಳಿಂಬೆ ಹೇರ್ ಪ್ಯಾಕ್ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ. ಕೂದಲು ಸ್ಟ್ರಾಂಗ್ ಆಗುತ್ತದೆ. ಇದನ್ನೂ ಓದಿ: ದಾಳಿಂಬೆ ಮತ್ತು ಮೊಸರು ಹೇರ್ ಪ್ಯಾಕ್ ದಾಳಿಂಬೆ ಮತ್ತು ಮೊಸರಿನ ಹೇರ್ ಪ್ಯಾಕ್ ಮಾಡಲು 7 - 8 ಸ್ಪೂನ್‌ ದಾಳಿಂಬೆ ಬೀಜಗಳನ್ನು 3-4 ಚಮಚ ಮೊಸರಿನ ಜೊತೆ ಬ್ಲೆಂಡರ್‌ನಲ್ಲಿ ಹಾಕಿ ಪೇಸ್ಟ್‌ ಮಾಡಿ. ಈಗ ಈ ಮಿಶ್ರಣವನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಒಣಗಿಸಿ. ಬಳಿಕ ಕೂದಲನ್ನು ನೀರಿನಿಂದ ತೊಳೆಯಿರಿ. ಈ ಹೇರ್ ಪ್ಯಾಕ್ ಕೂದಲಿಗೆ ಪೋಷಣೆ ನೀಡಿ ನೆತ್ತಿಯನ್ನು ಆರೋಗ್ಯವಾಗಿರಿಸುತ್ತದೆ. ದಾಳಿಂಬೆ ಮತ್ತು ಜೇನುತುಪ್ಪ ಹೇರ್ ಪ್ಯಾಕ್ 1 ಟೀ ಸ್ಪೂನ್ ಜೇನುತುಪ್ಪದ ಜೊತೆಗೆ 4 ರಿಂದ 5 ಚಮಚಗಳು ದಾಳಿಂಬೆ ಬೀಜ ಹಾಕಿ ಮಿಕ್ಸಿ ಮಾಡಿ. ಈ ಪೇಸ್ಟ್‌ನ್ನು ಕೂದಲಿಗೆ ಸಂಪೂರ್ಣವಾಗಿ ಅನ್ವಯಿಸಿ. 10 ನಿಮಿಷದ ಬಳಿಕ ನೀರಿನಿಂದ ವಾಶ್‌ ಮಾಡಿ. ಈ ಹೇರ್ ಪ್ಯಾಕ್ ಕೂದಲು ಒಣಗುವುದನ್ನು ತಡೆಯುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲಿಗೆ ಹೊಳಪನ್ನೂ ತರುತ್ತದೆ. ದಾಳಿಂಬೆ ಮತ್ತು ಆಲಿವ್ ಅಯಿಲ್ ಹೇರ್ ಪ್ಯಾಕ್ 1/4 ಕಪ್ ದಾಳಿಂಬೆ ರಸ, 1 ಟೀಚಮಚ ಆಲಿವ್ ಎಣ್ಣೆ ಮತ್ತು 1/2 ಕಪ್ ನೀರು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ಈ ಹೇರ್ ಪ್ಯಾಕ್ ಕೂದಲಿಗೆ ಆಂತರಿಕವಾಗಿ ಪೋಷಣೆ ನೀಡುತ್ತದೆ. ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: (ಸೂಚನೆ: ಈ ಮಾಹಿತಿ ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಅಗತ್ಯ. ಜೀ ಕನ್ನಡ ನ್ಯೂಸ್‌ ಯಾವ ರೀತಿಯಲ್ಲೂ ಹೊಣೆಯಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_636.txt b/zeenewskannada/data1_url8_1_to_1110_636.txt new file mode 100644 index 0000000000000000000000000000000000000000..0827e7237bb91566ca167844ab4a10e00dd1c30f --- /dev/null +++ b/zeenewskannada/data1_url8_1_to_1110_636.txt @@ -0,0 +1 @@ +: ಟೀ ಮತ್ತು ಕಾಫಿ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ? : ಚಹಾ ಮತ್ತು ಕಾಫಿ ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ, ಆದರೆ ಅದರಲ್ಲಿ ಯಾವುದು ಉತ್ತಮ ಅನ್ನುವುದು ಪ್ರಶ್ನೆ, ಚಹಾ ಒಳ್ಳೆಯದಾ ಮತ್ತು ಕಾಫಿ ಒಳ್ಳೆಯದಾ ಎನ್ನುವ ಕುರಿತು ಪ್ರಶ್ನೆ ಇಲ್ಲಿದೆ. ಚಹಾ, ಕಾಫಿ ಇಷ್ಟಪಡದವರೇ ಇಲ್ಲ. ಎಲ್ಲರಿಗೂ ಚಹಾ ಮತ್ತು ಕಾಫಿ ಎನ್ನುವುದು ಜೀವನ. ನೀವು ಬೆಳಿಗ್ಗೆ ಮತ್ತು ಸಂಜೆ ಒಂದು ಸಿಪ್ ತೆಗೆದುಕೊಳ್ಳದಿದ್ದರೆ ಒಂದು ರೀತಿಯ ಬೇಜಾರಿನಲ್ಲಿರುತ್ತಾರೆ. ಟೀ ಕಾಫಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಜಾಸ್ತಿ ಕುಡಿದರೆ ಅಪಾಯವೂ ಹೌದು. ಅನೇಕ ಜನರು ಚಹಾ ಮತ್ತು ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ ಅನೇಕರು ಕಾಫಿಗಿಂತ ಟೀ ಕುಡಿಯಲು ಆಸಕ್ತಿ ತೋರಿಸುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಒಂದು ಗುಟುಕು ಕುಡಿಯದಿದ್ದರೆ ಜೀವನ ನಡೆಯುವುದೇ ಇಲ್ಲ. ಟೀ ಕಾಫಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಜಾಸ್ತಿ ಕುಡಿದರೆ ಅಪಾಯವೂ ಹೌದು. ಅನೇಕ ಜನರು ಚಹಾ ಮತ್ತು ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ ಅನೇಕರು ಕಾಫಿಗಿಂತ ಟೀ ಕುಡಿಯಲು ಆಸಕ್ತಿ ತೋರಿಸುತ್ತಾರೆ. ಚಹಾ ಅಥವಾ ಕಾಫಿ ಕುಡಿಯುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಬಹುದು. ನಿದ್ರೆಯು ಮಾದಕತೆಯನ್ನು ನಿವಾರಿಸುತ್ತದೆ. ಹೊಸ ಶಕ್ತಿ ಬರುತ್ತದೆ. ತಲೆನೋವಿಗೆ ವಿದಾಯ ಹೇಳಿ. ಆಯಾಸ ಮತ್ತು ಆಲಸ್ಯವನ್ನು ಸಹ ನಿವಾರಿಸಬಹುದು. ಹೀಗೇ ಹಲವು ರೀತಿಯ ಲಾಭಗಳಿವೆ. ಇದನ್ನು ಓದಿ : ಚಹಾ:ಅನೇಕ ಜನರು ಚಹಾ ಅಥವಾ ಕಾಫಿಯನ್ನು ಇಷ್ಟಪಡುತ್ತಾರೆ. ಆದರೆ ಹೆಚ್ಚಾಗಿ ಅನೇಕ ಜನರು ಚಾಯ್ ಕುಡಿಯಲು ಉತ್ಸುಕರಾಗಿದ್ದಾರೆ. ಅವರು ಮೊದಲಿನಿಂದಲೂ ಚಹಾ ಕುಡಿಯುತ್ತಿದ್ದಾರೆ. ಬಿಸಿನೀರಿನ ನಂತರ, ಚಹಾವು ವಿಶ್ವದ ಅತ್ಯಂತ ಜನಪ್ರಿಯ ಚಹಾವಾಗಿದೆ. ಚಹಾದಲ್ಲಿ ಹಲವು ವಿಧಗಳು ಮತ್ತು ರುಚಿಗಳಿವೆ. ಚಹಾವನ್ನು ಆರೋಗ್ಯಕರ ಪಾನೀಯ ಎಂದು ಕರೆಯಲಾಗುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ಮಿತವಾಗಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ, ಚಹಾ ಕುಡಿಯುವುದರಿಂದ ಮತ್ತೊಂದು ಪ್ರಯೋಜನವೆಂದರೆ ಅದರಲ್ಲಿ ಕಡಿಮೆ ಕೆಫೀನ್ ಅಂಶವಿದೆ. ಟೀ ಕುಡಿಯುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಈ ರೀತಿಯ ಅನೇಕ ಪ್ರಯೋಜನಗಳಿವೆ. ಇದನ್ನು ಓದಿ : ಕಾಫಿ:ಕಾಫಿ ಕುಡಿಯುವುದು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳನ್ನು ನಾಶಪಡಿಸುತ್ತದೆ. ಕ್ಯಾನ್ಸರ್, ಹೃದ್ರೋಗ, ನಿದ್ರಾಹೀನತೆ, ಒತ್ತಡ ಮತ್ತು ಆತಂಕದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕಾಫಿ ಕುಡಿಯುವುದರಿಂದ ಹೃದಯ ಬಡಿತವೂ ಹೆಚ್ಚಾಗುತ್ತದೆ. ಕಾಫಿ ಮತ್ತು ಟೀ ಎರಡೂ ಆರೋಗ್ಯಕ್ಕೆ ಒಳ್ಳೆಯದು ಆದರೆ ಎರಡು ಮಿತವಾಗಿ ಕುಡಿಯುವುದು ಉತ್ತಮ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_637.txt b/zeenewskannada/data1_url8_1_to_1110_637.txt new file mode 100644 index 0000000000000000000000000000000000000000..f33eb38dd05959e4734c2191c2b20d3c3496abc8 --- /dev/null +++ b/zeenewskannada/data1_url8_1_to_1110_637.txt @@ -0,0 +1 @@ +ಮಕ್ಕಳನ್ನು ಆರೋಗ್ಯಕರ ಆಹಾರ ಸೇವಿಸುವಂತೆ ಮಾಡುವುದು ಹೇಗೆ..? ಇತ್ತೀಚಿನ ದಿನಗಳಲ್ಲಿ ಬೇಕರಿ, ಫುಡ್ಸ್ ಮತ್ತು ಸ್ನ್ಯಾಕ್ಸ್ ಗಳ ಮೇಲೆ ಹೆಚ್ಚಿನ ಆಕರ್ಷಣೆ ಆದರೆ ಅದ್ಯಾವುದು ಒಳ್ಳೆಯ ಪೋಷಕಂಶಗಳನ್ನು ದೇಹಕ್ಕೆ ನೀಡುವುದಿಲ್ಲ. ಆದರೆ ಮಕ್ಕಳು ಇಂದಿನ ದಿನಗಳಲ್ಲಿ ನೋಡುವ ಕಾರ್ಟೂನ್ ಗಳಿಂದ ಕಲಿಯುವುದು ಇವುಗಳನ್ನೇ !! ಅದಕ್ಕಾಗಿ ಮಕ್ಕಳು ಸರಿಯಾದ ಆಹಾರ ಸೇವಿಸುವಂತೆ ಈ ಕೆಲವು ಉಪಾಯಗಳನ್ನು ಬಳಸಬಹುದಾಗಿದೆ. ಮಕ್ಕಳು ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ, ಅವರು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕೆಲವು ಆರೋಗ್ಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅದಕ್ಕೇ ಅವರ ಆಹಾರದಲ್ಲಿ ಖಂಡಿತ ಆರೋಗ್ಯಕರ ಆಹಾರ ಇರಬೇಕು. ಮಕ್ಕಳಿಗೆ ತಿಂಡಿ ಸಮಯದಲ್ಲಿ ಬಿಸ್ಕೆಟ್ ಮತ್ತು ಚಾಕಲೇಟ್‌ಗಳ ಹೊರತಾಗಿ ಬೀಜಗಳು ಮತ್ತು ಹಣ್ಣುಗಳನ್ನು ನೀಡಬೇಕು. ಆರೋಗ್ಯಕರ ಆಹಾರವನ್ನು ಸಾಮಾನ್ಯವಾಗಿ ಸೇವಿಸಿದರೆ ಮಕ್ಕಳು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಆದರೆ ಅದರಲ್ಲಿರುವ ಪೌಷ್ಟಿಕಾಂಶದ ಮೌಲ್ಯಗಳು ಮತ್ತು ಅದನ್ನು ತಿನ್ನುವ ಪ್ರಯೋಜನಗಳ ಬಗ್ಗೆ ಅವರಿಗೆ ಹೇಳಬೇಕು. ವಿಭಿನ್ನ ರೀತಿಯ ಅಡುಗೆಯನ್ನು ತಯಾರಿಸಿ :ಮಕ್ಕಳಿಗೆ ಆಹಾರವನ್ನು ನೋಡಿದ ತಕ್ಷಣವೇ ತಿನ್ನುವ ಆಸೆಯಾಗುವ ಹಾಗೆ, ತರಕಾರಿ ಮತ್ತು ಹಣ್ಣುಗಳನ್ನು ವಿಭಿನ್ನ ಕತ್ತರಿಸಿ ಮಕ್ಕಳಿಗೆ ಇಷ್ಟವಾಗುವ ಮಾಡುವುದು ಇದೆಲ್ಲವೂ ಒಂದು ರೀತಿಯ ಉಪಾಯಗಳು. ಮೋಜಿನ ಆಕಾರಗಳಾಗಿ ರೂಪಿಸಲು ಕುಕೀ ಕಟ್ಟರ್‌ಗಳನ್ನು ಬಳಸುವುದು ಉತ್ತಮ. ಇದನ್ನು ಓದಿ : ಆಹಾರ ತಯಾರಿಸುವಾಗ ಮಕ್ಕಳನ್ನು ಒಟ್ಟಿಗೆ ಸೇರಿಸಿಕೊಳ್ಳಿ :ನೀವು ಊಟ ತಾಯಾರಿಸುವಾಗ ಮಕ್ಕಳು ನಿಮ್ಮೊಟ್ಟಿಗೆ ಸೇರಿ ಅಡುಗೆ ತಯಾರಿಸಿದರೆ ಅವರು ತಿನ್ನುವ ಸಾಧ್ಯತೆ ಹೆಚ್ಚು ಮತ್ತು ಅವರೇ ತಯಾರಿಸಿದ್ದಲ್ಲಿ ಇನ್ನು ಹೆಚ್ಚು ಇಷ್ಟ ಪಟ್ಟು ತಿನ್ನುವ ಅವಕಾಶಗಳು ಇರುತ್ತವೆ. ಆರೋಗ್ಯಕರ ತಿಂಡಿಗಳು :ಸಕ್ಕರೆಯ ತಿಂಡಿಗಳ ಬದಲಿಗೆ ಹಣ್ಣುಗಳು, ಬೀಜಗಳು ಮತ್ತು ಮೊಸರು ಮುಂತಾದ ಆರೋಗ್ಯಕರ ತಿಂಡಿಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಸಿ. ನೀವು ಮಕ್ಕಳೊಟ್ಟಿಗೆ ತಿನ್ನಿ :ಆರೋಗ್ಯಕರ ಆಹಾರವನ್ನು ನೀವೇ ಸೇವಿಸಿ ಅವರಿಗೆ ತೋರಿಸುವುದರಿಂದ ಅವರು ಹೆಚ್ಚಿನ ಆಸಕ್ತಿಯನ್ನು ತೋರಿಸಿ ಅವರು ಅದೇ ರೀತಿಯ ಆಹಾರವನ್ನು ತಿನ್ನಲು ಇಷ್ಟ ಪಡುತ್ತಾರೆ. ಮತ್ತು ಆಗ ಮಕ್ಕಳು ನಿಮ್ಮನ್ನು ನೋಡಿ ತಿನ್ನವುದರ ಜೊತೆಗೆ ಅವರು ಅದನ್ನೇ ಮುಂದುವರಿಸುವ ಸಾಧ್ಯತೆ ಇರುತ್ತದೆ. ಸಮತೋಲಿತ ಆಹಾರ: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳ ಮಿಶ್ರಣದ ಆದಷ್ಟು ತಯಾರಿಸಲು ಪ್ರಯತ್ನಿಸಿ ಮತ್ತು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸಿ. ಮಕ್ಕಲಿಗೆ ಉತ್ತೇಜನ ನೀಡಿ :ಮಕ್ಕಳು ಆರೋಗ್ಯಕರ ಆಹಾರವನ್ನು ಆರಿಸಿದಾಗ ನೀವು ಧನಾತ್ಮಕವಾಗಿ ಪ್ರೋತ್ಸಾಹಿಸಿ ಮತ್ತು ಅದನ್ನೇ ಮುಂದುವರಿಸುವಂತೆ ನೋಡಿಕೊಳ್ಳಿ ಮತ್ತು ಅವರು ಆರಿಸಿರುವ ಆಹಾರವನ್ನೇ ತಿನ್ನುವಂತೆ ಉತ್ತೇಜನ ನೀಡಿ. ಇದನ್ನು ಓದಿ : ಆರೋಗ್ಯಕರ ಅಭ್ಯಾಸಗಳು :ಆರೋಗ್ಯಕರ ಆಹಾರದ ಪ್ರಯೋಜನಗಳ ಬಗ್ಗೆ ಮತ್ತು ಅದು ಅವರ ದೇಹ ಮತ್ತು ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಮಕ್ಕಳಿಗೆ ಕಲಿಸಿ. ನೀರು :ಸಕ್ಕರೆ ಪಾನೀಯಗಳ ಬದಲಿಗೆ ನೀರನ್ನು ಹೆಚ್ಚಾಗಿ ಕುಡಿಯುವಂತೆ ಪ್ರೋತ್ಸಾಹಿಸಿ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_638.txt b/zeenewskannada/data1_url8_1_to_1110_638.txt new file mode 100644 index 0000000000000000000000000000000000000000..a5e2fb4b30f39a78a7d10bad715907c1d3a6f177 --- /dev/null +++ b/zeenewskannada/data1_url8_1_to_1110_638.txt @@ -0,0 +1 @@ +ಕೆಲವರು ಎಷ್ಟೇ ತಿಂದರೂ ದಪ್ಪ ಆಗಲ್ಲ ಯಾಕೆ ಗೊತ್ತಾ? : ಕೆಲವರು ಎಷ್ಟೇ ತಿಂದರೂ ದಪ್ಪ ಆಗುವುದೇ ಇಲ್ಲ ಮತ್ತು ತೂಕದಲ್ಲಿ ಯಾವುದೇ ಏರು ಪೆರು ಕಾಣುವುದಿಲ್ಲ. ಆದರೆ ಕೆಲವರು ಏನೇ ತಿಂದರೂ ಬೇಗ ದಪ್ಪವಾದಂತೆ ಕಾಣುತ್ತಾರೆ ಮತ್ತು ಇತರರು ಕ್ಯಾಲೊರಿ ಕಡಿಮೆ ಮಾಡಲು ಮತ್ತು ವ್ಯಾಯಾಮ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರೂ ಅದರಲ್ಲಿ ಯಾವುದೇ ಬದಲಾವಣೆಯನ್ನು ಅವರು ಕಾಣುವುದೇ ಇಲ್ಲ. :ಹೆಚ್ಚಿನ ಚಯಾಪಚಯ ಕ್ರಿಯೆಯೊಂದಿಗೆ ಮತ್ತು ಪೌಷ್ಟಿಕಾಂಶದಿಂದಾಗಿ ದೇಹದಲ್ಲಿ ಇವು ಹೆಚ್ಚಿನ ಪಾತ್ರ ವಹಿಸುತ್ತದೆ. ದೇಹದ ತೂಕವನ್ನು ಹೆಚ್ಚಿಸುವ ಮತ್ತು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಪ್ರಮುಖ ಅಂಶವಾಗಿದೆ. ಪೌಷ್ಟಿಕಾಂಶ, ನಾವು ತಿನ್ನುವ ಆಹಾರ ಪ್ರತಿಯೊಂದು ನಮ್ಮ ತೂಕದ ಮೇಲೆ ಪರಿಣಾಮ ಬೀರುತ್ತದೆ, ಈ ಪ್ರಕಾರ ನಮ್ಮಲ್ಲಿ ಬದಲಾವಣೆ ಕಂಡು ಬರುತ್ತದೆ ನೂರಾರು ಜೀನ್‌ಗಳು ವ್ಯಕ್ತಿಯ ತೂಕದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ ಮತ್ತು ಹೆಚ್ಚಿನ ಬೊಜ್ಜು ಹೊಂದಿರುವವರು ಸಾಮಾನ್ಯ ತೂಕದ ಹೊಂದಿರುವವರಿಗಿಂತ ಆನುವಂಶಿಕವಾಗಿ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ತೆಳ್ಳಗಿನ ಜನರು ಕಡಿಮೆ ಆನುವಂಶಿಕ ರೂಪಾಂತರಗಳನ್ನು ಹೊಂದಿರುತ್ತಾರೆ. ಕೆಲವು ಜನರು ತೂಕ ಹೆಚ್ಚಿಸಲು ಕೆಲವು ಮೂಲಭೂತ ನಿಯಮಗಳನ್ನು ಪಾಲಿಸಬೇಕು ಮತ್ತು ಪೋಷಕಾಂಶ ಮತ್ತು ಹಾರ್ಮೋನುಗಳ ಕಡೆ ಹೆಚ್ಚಿನ ಗಮನ ಹರಿಸಬೇಕು. ನಿಮಗೆ ಹಸಿವಾದಾಗ ಮಾತ್ರ ತಿನ್ನಿಕೆಲವರು ಅತಿಯಾದ ಹಸಿವನ್ನು ಹೊಂದಿರುತ್ತಾರೆ, ಅವರು ತಮ್ಮ ಹಸಿವಿಗಿಂತ ಹೆಚ್ಚು ಸೇವಿಸುತ್ತಾರೆ ಆಗ ಅವರು ಹೆಚ್ಚಿನ ತೂಕವನ್ನು ಪಡೆಯುತ್ತಾರೆ ಇದನ್ನು ಓದಿ : ಹಾರ್ಮೋನ್ ಅಂಶಗಳುಹಸಿವು ಎರಡು ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತದೆ - ಗ್ರೆಲಿನ್ ಮತ್ತು ಲೆಪ್ಟಿನ್. ಕೊಬ್ಬಿನ ಕೋಶಗಳಿಂದ ಉತ್ಪತ್ತಿಯಾಗುವ ಲೆಪ್ಟಿನ್ ಹಸಿವನ್ನು ನಿಗ್ರಹಿಸುತ್ತದೆ ಆದರೆ ಗ್ರೆಲಿನ್ ನಿಮ್ಮ ಹಸಿವನ್ನು ಉತ್ತೇಜಿಸಲು ವಿರುದ್ಧವಾಗಿರುತ್ತದೆ. ಹೆಚ್ಚಿನ ಲೆಪ್ಟಿನ್ ಸಂವೇದನೆ ಅಥವಾ ಉತ್ಪಾದನೆಯನ್ನು ಹೊಂದಿರುವ ಜನರು ಕಡುಬಯಕೆಯನ್ನು ನಿಯಂತ್ರಿಸಲು ಅಥವಾ ತೂಕವನ್ನು ಕಳೆದುಕೊಳ್ಳಲು ಸುಲಭವಾಗುತ್ತದೆ. ಸರಿಯಾದ ನಿದ್ರೆನೀವು ರಾತ್ರಿಯಲ್ಲಿ ಕನಿಷ್ಠ ಏಳು ಗಂಟೆಗಳ ನಿದ್ದೆ ಮಾಡುವ ಮೂಲಕ ನಿಮ್ಮ ಹಾರ್ಮೋನುಗಳನ್ನು ನಿಯಂತ್ರಿಸಬಹುದು. ನಿದ್ರಾಹೀನತೆಯು ನಿಮ್ಮ ಗ್ರೆಲಿನ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ದೇಹವು ಹಸಿವನ್ನು ಪ್ರಚೋದಿಸುವ ಕಾರ್ಟಿಸೋಲ್ ಅನ್ನು ಅಧಿಕವಾಗಿ ಉತ್ಪಾದಿಸುತ್ತದೆ. ಹೆಚ್ಚು ನಿದ್ರಿಸುವುದು ವ್ಯಕ್ತಿಯ ತೂಕವನ್ನು ಕಡಿಮೆ ಗೊಳಿಸಲು ಕಾರಣವಾಗಬಹುದು. ಇದನ್ನು ಓದಿ : ಆರೋಗ್ಯಕರ ಆಹಾರ ಪದ್ಧತಿನೀವು ಹೇಗೆ ತಿನ್ನುತ್ತೀರಿ ಎಂಬುದು ನೀವು ಸೇವಿಸುವ ಪ್ರಮಾಣವನ್ನು ನಿರ್ಧರಿಸುತ್ತದೆ. ನೀವು ನಿಧಾನಗತಿಯಲ್ಲಿ ತಿನ್ನುತ್ತಿದ್ದರೆ ಮತ್ತು ಹೆಚ್ಚು ಅಗಿಯುತ್ತಿದ್ದರೆ ನೀವು ಹೆಚ್ಚು ತೂಕವನ್ನು ಪಡೆಯುವ ಸಾಧ್ಯತೆ ಕಡಿಮೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_639.txt b/zeenewskannada/data1_url8_1_to_1110_639.txt new file mode 100644 index 0000000000000000000000000000000000000000..56497b799bfe6bf59a1798d001c80e47fb3340ed --- /dev/null +++ b/zeenewskannada/data1_url8_1_to_1110_639.txt @@ -0,0 +1 @@ +ಬೆಳ್ಳುಳ್ಳಿ ಮತ್ತು ಲವಂಗವನ್ನು ದಿಂಬಿನ ಕೆಳಗಿಟ್ಟು ಮಲಗುವುದರಿಂದ ಈ ಲಾಭ ನಿಮ್ಮದಾಗುತ್ತದೆ!! : ಬೆಳ್ಳುಳ್ಳಿ ಇದು ದೈನಂದಿನ ಅಡುಗೆಯಲ್ಲಿ ಅತಿ ಹೆಚ್ಚು ಬಳಸುವ ಒಂದು ಪದಾರ್ಥವಾಗಿದ್ದು , ಬೆಳ್ಳುಳ್ಳಿ ಲವಂಗ ಬಳಸುವುದರಿಂದ ಹಲವಾರು ವೈಜ್ಞಾನಿಕ ಲಾಭದ ಜೊತೆಗೆ ಇದರ ಬಗ್ಗೆ ಕೆಲವು ಕಾಲ್ಪನಿಕ ಕಥೆಗಳು ಕೇಳಿಬರುತ್ತವೆ. ಲವಂಗ ಮತ್ತು ಬೆಳ್ಳುಳ್ಳಿ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಹಲವಾರು ವೈಜ್ಞಾನಿಕ ಲಾಭಗಳನ್ನು ಒಳಗೊಂಡಿದೆ ಆ ಕುರಿತು ಇಲ್ಲಿದೆ ತಿಳಿಯಿರಿ. :ಬೆಳ್ಳುಳ್ಳಿ ಮತ್ತು ಲವಂಗ ಸುವಾಸನೆಯು ರುಚಿಕರವಾದ ಪರಿಮಳವನ್ನು ನೀಡುತ್ತದೆ. ಬೆಳ್ಳುಳ್ಳಿ ಲವಂಗವನ್ನು ದಿಂಬಿನ ಕೆಳಗೆ ಇಡುವುದರಿಂದ ರಕ್ತಪಿಶಾಚಿಗಳನ್ನು ದೂರವಿಡಬಹುದು ಎಂಬ ದೃಷ್ಟಿಕೋನವನ್ನು ಅನೇಕ ಕಾಲ್ಪನಿಕ ಕಥೆಗಳು ಆಗಾಗ್ಗೆ ಕೇಳಿಬರುತ್ತವೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 6, ಥಯಾಮಿನ್, ಪ್ಯಾಂಟೊಥೆನಿಕ್ ಆಮ್ಲ ಮತ್ತು ವಿಟಮಿನ್ ಸಿ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಮತ್ತು ಮ್ಯಾಂಗನೀಸ್, ರಂಜಕ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಖನಿಜಗಳನ್ನು ಸಹ ಒಳಗೊಂಡಿವೆ. ಸೊಳ್ಳೆ ಮತ್ತು ಕೀಟಗಳನ್ನು ಓಡಿಸಲು, ಉಸಿರಾಟ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಇದು ತುಂಬಾ ಸಹಕರಿಸುತ್ತದೆ. ಕೀಲು ನೋವು, ಶೀತ ಮತ್ತು ಕೆಮ್ಮನ್ನು ಇದು ಕಡಿಮೆಗಳಿಸುತ್ತದೆ. ಹೀಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಬೆಳ್ಳುಳ್ಳಿಯ ಲವಂಗದ ಮತ್ತೊಂದು ವಿಶೇಷತೆಯೆಂದರೆ ಇದು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ. ಇದನ್ನು ಓದಿ : ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 1 ಮತ್ತು ಬಿ 6 ಇದ್ದು, ಇದು ಮೆಲಟೋನಿನ್ ಸ್ರವಿಸಲು ಸಹಾಯ ಮಾಡುತ್ತದೆ, ಇದು ನರಗಳನ್ನು ಶಾಂತಗೊಳಿಸುತ್ತದೆ ಮತ್ತು ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದು ಅಲಿಸಿನ್ ಎಂಬ ವಿಷ ವಿರೋಧಿ ಅಂಶವನ್ನು ಸಹ ಹೊಂದಿರುತ್ತದೆ, ಇದು ಮುಚ್ಚಿದ ಮೂಗುಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳನ್ನು ದೂರವಿರಿಸುತ್ತದೆ. ಆದ್ದರಿಂದ, ಒಳ್ಳೆಯ ನಿದ್ರೆಗಾಗಿ ಬೆಳ್ಳುಳ್ಳಿಯ ಲವಂಗವನ್ನು ದಿಂಬಿನ ಅಡಿಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ದಿಂಬಿನ ಕೆಳಗೆ ಬೆಳ್ಳುಳ್ಳಿಯ ಲವಂಗ ಇಟ್ಟ್ಕೊಳ್ಳುವುದರಿಂದ ಯಾವುದೇ ನಿದ್ರೆಯ ಅಸ್ವಸ್ಥತೆಗಳಿಂದ ದೂರವಿರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಗಂಧಕದ ಅಂಶವಿರುವುದರಿಂದ ಅದರ ವಾಸನೆ ತುಂಬಾ ಗಾಢವಾಗಿರುತ್ತದೆ. ಇದರ ಈ ವಾಸನೆಯೇ ನಿದ್ರೆ ಮತ್ತು ದೇಹದ ಹಲವಾರು ಸಮಸ್ಯೆಗಳಿವೆ ಇದು ಸಹಾಯಮಾಡುತ್ತದೆ. ಇದನ್ನು ಓದಿ : ಬೆಳ್ಳುಳ್ಳಿಯ ಲವಂಗವನ್ನು ಪುಡಿಮಾಡಿ, ಅದಕ್ಕೆ ಒಂದು ಲೋಟ ಹಾಲು ಸೇರಿಸಿ. ಸಕ್ಕರೆ, ಜೇನುತುಪ್ಪ, ಮೇಪಲ್ ಸಿರಪ್, ಬೆಲ್ಲ ಅಥವಾ ಸ್ಟೀವಿಯಾದಂತಹ ನಿಮ್ಮ ಆಯ್ಕೆಯ ಯಾವುದೇ ಸಿಹಿ ಪದಾರ್ಥವನ್ನು ನೀವು ಸೇರಿಸಬಹುದು. ಮಿಶ್ರಣವು ಕುದಿಯಲು ಪ್ರಾರಂಭಿಸಿದ ತಕ್ಷಣ, ಒಲೆಯನ್ನು ಆಫ್ ಮಾಡಿ, ಅದನ್ನು ಒಂದು ಲೋಟಕ್ಕೆ ಹಾಕಿ ಮತ್ತು ಒಂದು ಚಿಟಿಕೆ ಕರಿಮೆಣಸನ್ನು ಸೇರಿಸಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ. ಮಲಗುವ ಮುನ್ನ ಬೆಚ್ಚಗೆ ಅಥವಾ ತಣ್ಣಗೆ ಕುಡಿಯಬಹುದು. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_64.txt b/zeenewskannada/data1_url8_1_to_1110_64.txt new file mode 100644 index 0000000000000000000000000000000000000000..63502028141ab3dd81d458f676e801da329c044e --- /dev/null +++ b/zeenewskannada/data1_url8_1_to_1110_64.txt @@ -0,0 +1 @@ +ಇದು ಮುಕೇಶ್ ಅಂಬಾನಿ ನೆಚ್ಚಿನ ತಿಂಡಿ..! ಬೇಕಿದ್ದರೆ ನೀವೂ ಟ್ರೈ ಮಾಡಿ!! : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಆಂಟಿಲಿಯೊದಲ್ಲಿ ಅತ್ಯಂತ ಐಷಾರಾಮಿ ಜೀವನವನ್ನು ನಡೆಸುತ್ತಾರೆ. : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಆಂಟಿಲಿಯೊದಲ್ಲಿ ಅತ್ಯಂತ ಐಷಾರಾಮಿ ಜೀವನವನ್ನು ನಡೆಸುತ್ತಾರೆ, ಇದು ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಉದ್ಯಮಿ ಮುಖೇಶ್ ಅಂಬಾನಿ ಅವರ ಜೀವನ ಸರಳತೆಗೆ ಜೀವಂತ ಉದಾಹರಣೆ. ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರೂ, ಅವರ ಜೀವನಶೈಲಿ ಮತ್ತು ದೇಸಿ ಆಹಾರ ಪದ್ಧತಿಯು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಅಂಬಾನಿ ಗುಜರಾತ್ ನಿವಾಸಿ. ಅವರು ಗುಜರಾತಿ ಆಹಾರವನ್ನು ಇಷ್ಟಪಡುತ್ತಾರೆ. ಇದನ್ನೂ ಓದಿ- ಕೆಲ ಸಮಯದ ಹಿಂದೆ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ವಾರಣಾಸಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ವಾರಣಾಸಿಯಲ್ಲಿ ಪ್ರಸಿದ್ಧವಾದ ಚಾಟ್ ಅನ್ನು ಸವಿದಿದ್ದರು.. ಅಷ್ಟೇ ಅಲ್ಲ ಅಲ್ಲಿನ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದರು. ಅವರು ತಮ್ಮ ಪತಿ ಮುಖೇಶ್ ಅಂಬಾನಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ತಮ್ಮ ನೆಚ್ಚಿನ ತಿಂಡಿಗಳ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ- ತಮ್ಮ ಪತಿ ಮುಖೇಶ್ ಅಂಬಾನಿ ಆಹಾರದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುತ್ತಾರೆ ಎಂದು ನೀತಾ ಅಂಬಾನಿ ಹೇಳುತ್ತಾರೆ. ಮುಖೇಶ್ ಆರೋಗ್ಯಕರ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ತಿನ್ನುತ್ತಾರೆ. ಅವರು ವಾರಕ್ಕೊಮ್ಮೆ ಮಾತ್ರ ಹೊರಗೆ ತಿನ್ನುತ್ತಾರೆ. ಅಕ್ಕಿ ಹಿಟ್ಟಿನಿಂದ ತಯಾರಿಸಿದ ಗುಜರಾತಿ ತಿಂಡಿಯಾದ ಪಾಂಕಿ ಮುಕೇಶ್ ಅಂಬಾನಿ ಅವರ ಫೇವರಿಟ್ ಎನ್ನುತ್ತಾರೆ ನೀತಾ. ಅಂಬಾನಿಯ ಅಚ್ಚುಮೆಚ್ಚಿನ ಗುಜರಾತಿ ತಿಂಡಿ.. ಅಕ್ಕಿ ಹಿಟ್ಟಿನಿಂದ ಪಾಂಕಿ ತಯಾರಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಬಾಳೆ ಎಲೆಗಳನ್ನು ಸಹ ಬಳಸಲಾಗುತ್ತದೆ. ಬಾಳೆ ಎಲೆಗಳಿಂದ ಬೇಯಿಸಿದ ಭಕ್ಷ್ಯಗಳು ನೈಸರ್ಗಿಕ ಪರಿಮಳವನ್ನು ಹೊಂದಿರುತ್ತವೆ ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ. ಬಾಳೆ ಎಲೆಗಳು ನೈಸರ್ಗಿಕ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಅವು ಆಹಾರದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಪಂಕಿ ಬಾಳೆ ಎಲೆಯಲ್ಲಿ ಬೇಯಿಸಲಾಗುತ್ತದೆ.. ಅಂಬಾನಿ ಕುಟುಂಬ ತಿನ್ನುವ ಹೆಚ್ಚಿನ ತಿಂಡಿಗಳು ಅಕ್ಕಿ ಹಿಟ್ಟಿನಿಂದ ಮಾಡಲ್ಪಟ್ಟಿರುತ್ತದೆ.. ಅಕ್ಕಿ ಹಿಟ್ಟು ಗ್ಲುಟನ್ ಮುಕ್ತವಾಗಿದೆ. ಇದರಲ್ಲಿ ನಾರಿನಂಶ ಕಡಿಮೆ ಇದ್ದರೂ ಇದನ್ನು ತಯಾರಿಸಲು ಬಳಸುವ ಪದಾರ್ಥಗಳಲ್ಲಿ ನಾರಿನಂಶ ಹೆಚ್ಚಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದು ಕಡಿಮೆ ಕೊಬ್ಬು, ಕಡಿಮೆ ಕ್ಯಾಲೋರಿ, ಗ್ಲುಟನ್ ಮುಕ್ತವಾಗಿರುವುದರಿಂದ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_640.txt b/zeenewskannada/data1_url8_1_to_1110_640.txt new file mode 100644 index 0000000000000000000000000000000000000000..814ed40354d289ed4f058e2ea424c8f9bce7f8a1 --- /dev/null +++ b/zeenewskannada/data1_url8_1_to_1110_640.txt @@ -0,0 +1 @@ +ಯುವಕರು ವಯಸ್ಸಾದ ಮಹಿಳೆಯರನ್ನೇ ಏಕೆ ಇಷ್ಟಪಡ್ತಾರೆ ಗೊತ್ತಾ? ಇದರ ಹಿಂದಿದೆ ದೊಡ್ಡ ರಹಸ್ಯ!! : ಇತ್ತೀಚೆಗೆ ಯುವಕರು ಹೆಚ್ಚಾಗಿ ವಯಸ್ಸಾದ ಮಹಿಳೆಯರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.. ಹಾಗಾದ್ರೆ ಈ ರೀತಿಯ ಆಕರ್ಷಣೆಗೆ ಕಾರಣವೇನಿರಬಹುದು? : ಕೆಲವು ಪುರುಷರು ಕೆಲವು ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ವಾಸ್ತವವಾಗಿ ಯುವಕರು ತಮ್ಮ ಸಮ ವಯಸ್ಸಿನ ಅಥವಾ ಕಿರಿಯ ಮಹಿಳೆಯರಲ್ಲಿ ನೋಡದ ಕೆಲವು ವಿಷಯಗಳು ಸ್ವಲ್ಪ ವಯಸ್ಸಾದ ಮಹಿಳೆಯರಲ್ಲಿ ಕಂಡುಬರುತ್ತವೆ. ಸ್ವಾತಂತ್ರ್ಯ ಮತ್ತು ಪ್ರಬುದ್ಧತೆಯಂತಹ ಸಣ್ಣ ಕಾರಣಗಳು ಮತ್ತು ಗುಣಗಳಿಂದಾಗಿ ಬಹಳಷ್ಟು ಪುರುಷರು ತಮಗಿಂತ ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಆದರೆ ಎಲ್ಲಾ ಪುರುಷರು ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುವುದಿಲ್ಲ.. ವಯಸ್ಸಾದ ಮಹಿಳೆಯರಲ್ಲಿ ಪುರುಷರು ಆದ್ಯತೆ ನೀಡುವುದಕ್ಕೆ ಪ್ರಮುಖ ಕಾರಣ ಪ್ರಬುದ್ಧತೆ. ಹೆಚ್ಚು ಪ್ರಬುದ್ಧತೆಯುಳ್ಳ ಪುರುಷರು ವಯಸ್ಸಾದವರಿಗೆ ಆದ್ಯತೆ ನೀಡುತ್ತಾರೆ. ಅಲ್ಲದೇ ಅವರು ತಮ್ಮ ಮನಸ್ಸಿನ ಮಾತುಗಳನ್ನು ಸುಲಭವಾಗಿ ಆಡಲು ಮತ್ತು ಮುಕ್ತ ಸಂಭಾಷಣೆಗಳನ್ನು ನಡೆಸುವುದರಲ್ಲಿ ನಿಪುಣರಿರುತ್ತಾರೆ.. ಇದನ್ನೂ ಓದಿ- ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುವ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ... ಜೀವನದಲ್ಲಿ ಏನೇ ಆಗಲಿ ಅವರು ತುಂಬಾ ಆರಾಮದಾಯಕವಾಗಿರುತ್ತಾರೆ.. ಬೇರೆಯವರಿಗಾಗಿ ಬದಲಾಗಬೇಕು ಎಂಬ ಟೆನ್ಷನ್ ಇಲ್ಲದವರು ಮಾತ್ರ ವಯಸ್ಸಾದವರಿಗೆ ಆಕರ್ಷಿತರಾಗುತ್ತಾರೆ.. ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ.. ತಮಗೆ ಇಷ್ಟಪಡುವದನ್ನು ಮಾಡಲು ಇಚ್ಚಿಸುತ್ತಾರೆ.. ಏಕಾಂತತೆಗೆ ಆದ್ಯತೆ ನೀಡುತ್ತಾರೆ.. ಈ ಸ್ವತಂತ್ರ ಗುಣಗಳೇ ವಯಸ್ಸಾದ ಮಹಿಳೆಯನ್ನು ಪ್ರೀತಿಸಲು ಅಪೇಕ್ಷಣೀಯವಾಗಿಸುತ್ತದೆ. ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಹೆಚ್ಚಾಗಿ ಮುಕ್ತವಾಗಿ ಮಾತನಾಡುತ್ತಾರೆ. ಹೊಸ ಅನುಭವಗಳು, ಹೊಸ ದೃಷ್ಟಿಕೋನಗಳಂತಹ ವಿಭಿನ್ನ ದೃಷ್ಟಿಕೋನಗಳಿಂದ ಜೀವನವನ್ನು ನಡೆಸಲು ಬಯಸುವ ಜನರು ಸಹ ವಯಸ್ಸಾದ ಹೆಂಗಳೆಯರತ್ತ ತಮ್ಮ ಗಮನ ಹರಿಸುತ್ತಾರೆ.. ಇದನ್ನೂ ಓದಿ- ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಕಷ್ಟಕರವಾದ ಭಾವನೆಗಳನ್ನು ಮತ್ತು ಸಂಬಂಧಗಳಲ್ಲಿ ಉದ್ಭವಿಸುವ ಸಂಕೀರ್ಣ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುತ್ತಾರೆ. ಅಲ್ಲದೇ ಆ ಸಂಬಂಧದಲ್ಲಿ ಅಗತ್ಯಗಳು ಭಾವನೆಗಳು ಸುಲಭವಾಗಿ ಅರ್ಥವಾಗುತ್ತವೆ.. ಸಾಮಾನ್ಯವಾಗಿ ಯಾವುದೇ ಸಂಬಂಧದಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವ ಇರಬೇಕು. ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಪರಸ್ಪರ ಗೌರವವನ್ನು ಹೊಂದಿರುತ್ತಾರೆ. ಏನೇ ಸಮಸ್ಯೆ ಬಂದರೂ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇಬ್ಬರಿಗೂ ಯಾವುದು ಒಳ್ಳೆಯದು ಎಂದು ಯೋಚಿಸಿ ಪ್ರಬುದ್ಧ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಕೋಪವಾಗಲಿ ಅಥವಾ ಜಗಳವಾಗಲಿ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_641.txt b/zeenewskannada/data1_url8_1_to_1110_641.txt new file mode 100644 index 0000000000000000000000000000000000000000..0ea1e32d787b99410e93573f145df0f2bb95d6ad --- /dev/null +++ b/zeenewskannada/data1_url8_1_to_1110_641.txt @@ -0,0 +1 @@ +ಬೆಳ್ಳುಳ್ಳಿ ಸಿಪ್ಪೆಯಿಂದ ಇಷ್ಟೇಲ್ಲಾ ಪ್ರಯೋಜನಗಳಿವೆಯಾ? ಎಸೆಯುವ ಮುನ್ನ ಯೋಚಿಸಿ!! : ಬೆಳ್ಳುಳ್ಳಿ ಎಸಳು ಮಾತ್ರವಲ್ಲ, ಅದರ ಮೇಲಿನ ಸಿಪ್ಪೆಯೂ ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಎ, ಸಿ, ಇ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. : ಸಾಮಾನ್ಯವಾಗಿ ನಾವು ಬೆಳ್ಳುಳ್ಳಿಯನ್ನು ವಿವಿಧ ರೀತಿಯ ಖಾದ್ಯಗಳಲ್ಲಿ ಬಳಸುತ್ತೇವೆ. ಇದು ಪಾಕವಿಧಾನಕ್ಕೆ ವಿಶೇಷ ರುಚಿ ಮತ್ತು ಸುವಾಸನೆಯನ್ನು ನೀಡುತ್ತದೆ. ಆಯುರ್ವೇದ ಔಷಧದಲ್ಲಿಯೂ ಇದಕ್ಕೆ ತುಂಬಾ ಪ್ರಾಮುಖ್ಯತೆ ಇದೆ.. ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಅಜೀರ್ಣ, ಸೋಂಕು, ಹಾವು ಕಡಿತ ಮುಂತಾದ ಹಲವು ಸಮಸ್ಯೆಗಳಿಗೆ ಬೆಳ್ಳುಳ್ಳಿಯನ್ನು ಔಷಧವಾಗಿ ಬಳಸುತ್ತಾರೆ. ಆದರೆ ಬೆಳ್ಳುಳ್ಳಿ ಎಸಳು ಮಾತ್ರವಲ್ಲ, ಬೆಳ್ಳುಳ್ಳಿ ಸಿಪ್ಪೆಗಳೂ ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಎ, ಸಿ, ಇ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹಾಗಾದ್ರೆ ಈ ಬೆಳ್ಳುಳ್ಳಿ ಸಿಪ್ಪಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ಇದೀಗ ತಿಳಿಯೋಣ.. ಇದನ್ನೂ ಓದಿ- ಹೃದಯಕ್ಕೆ ಒಳ್ಳೆಯದು: ಬೆಳ್ಳುಳ್ಳಿ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕೆಟ್ಟ ಕೊಲೆಸ್ಟ್ರಾಲ್ () ಮಟ್ಟವನ್ನು ಕಡಿಮೆ ಮಾಡಿ.. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.. ಇದನ್ನೂ ಓದಿ- ಹೊಳೆಯುವ ತ್ವಚೆ: ಬೆಳ್ಳುಳ್ಳಿ ಸಿಪ್ಪೆಯಲ್ಲಿರುವ ಪ್ರೋಟೀನ್‌ಗಳು ಚರ್ಮವು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತವೆ.. ಬೆಳ್ಳುಳ್ಳಿಯ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಮೊಸರಿನೊಂದಿಗೆ ಫೇಸ್ ಪ್ಯಾಕ್ ಆಗಿ ಹಚ್ಚಿದರೆ ತ್ವಚೆಯು ಮೃದು ಮತ್ತು ಹೊಳೆಯುತ್ತದೆ. ಆರೋಗ್ಯಕರ ಕೂದಲು: ಬೆಳ್ಳುಳ್ಳಿಯ ಸಿಪ್ಪೆಯು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದ್ದು, ಕೂದಲು ಮತ್ತು ನೆತ್ತಿಯ ಹಾನಿಗೆ ಕಾರಣವಾಗುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.. ವಿಟಮಿನ್ ಸಿ ಸಮೃದ್ಧವಾಗಿರುವ ಬೆಳ್ಳುಳ್ಳಿ ಸಿಪ್ಪೆಯ ಪುಡಿಯು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_642.txt b/zeenewskannada/data1_url8_1_to_1110_642.txt new file mode 100644 index 0000000000000000000000000000000000000000..72da6b4c0c37cb33774436c31864f3a79db6fbf7 --- /dev/null +++ b/zeenewskannada/data1_url8_1_to_1110_642.txt @@ -0,0 +1 @@ +ತಮಿಳುನಾಡು ಮೂಲದ ಅಪ್ಪು ಅಭಿಮಾನಿಯಿಂದ ವಿಶ್ವ ಪರ್ಯಟನೆ: ಆತನ ಕೆಲಸ ಹಲವರಿಗೆ ಸ್ಫೂರ್ತಿ ಮೂಲತಃ ತಮಿಳುನಾಡು ರಾಜ್ಯದ ಕೊಯ್ಯಮುತ್ತೂರು ಮೂಲದ ಮುತ್ತು ಸೆಲ್ವಂ ಎನ್ನುವ ಅಭಿಮಾನಿ ದಿವಂಗತ ಪುನೀತ್ ರಾಜಕುಮಾರ್ ಅವರ ಕಟ್ಟ ಅಭಿಮಾನಿಯಾಗಿದ್ದು, ವಿಶೇಷ ಸೈಕಲ್ ಮೂಲಕ 34,000 ಕಿಲೋಮೀಟರ್ ಪ್ರಯಾಣಿಸಿ 5 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದಾರೆ. : ಪ್ರೀತಿ-ಅಭಿಮಾನಕ್ಕೆ ಜಾತಿ, ಧರ್ಮ, ವರ್ಣ, ಭಾಷೆ, ಗಡಿಯ ಭೇಧವಿಲ್ಲ ಅಂತ ಹೇಳ್ತಾರೆ. ಹೌದು, ಇದಕ್ಕೆ ಸಾಕ್ಷಿ ಎನ್ನುವಂತೆ ಕರ್ನಾಟಕ ರತ್ನ ನಟಸಾರ್ವಭೌಮ ದಿವಂಗತ ಡಾಕ್ಟರ್ ಪುನೀತ್ ರಾಜಕುಮಾರ್ (. ) ಅವರ ತಮಿಳುನಾಡು ಮೂಲದ ಅಭಿಮಾನಿಯೊಬ್ಬರು ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡುತ್ತ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಸಸಿಗಳನ್ನು ನೆಡುತ್ತಾ, ಪರಿಸರದ ಜಾಗೃತಿ ಮೂಡಿಸುತ್ತ ಅಭಿಮಾನ ಮೆರೆಯುತ್ತಿದ್ದಾರೆ. ಹೌದು, ಮೂಲತಃ ತಮಿಳುನಾಡು ರಾಜ್ಯದ ಕೊಯ್ಯಮುತ್ತೂರು ಮೂಲದ ಮುತ್ತು ಸೆಲ್ವಂ ( ) ಎನ್ನುವ ಅಭಿಮಾನಿ ದಿವಂಗತಯಾಗಿದ್ದು, 122 ಕೆಜಿ ತೂಕದ ವಿಶೇಷ ಸೈಕಲ್ ಅನ್ನು ತಯಾರಿಸಿಕೊಂಡಿದ್ದಾರೆ‌. ಸೈಕಲ್ ಮೇಲೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಜೊತೆಗೆ ಕನ್ನಡದ ಬಾವುಟದ ಮೇಲೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಾಗೂ ರಾಷ್ಟ್ರ ಧ್ವಜದ ಸಹಿತ ವಿಶ್ವ ಪರ್ಯಟನೆಯಲ್ಲಿ ತೊಡಗಿದ್ದಾರೆ. ( ) ಕಳೆದ ಡಿಸೆಂಬರ್ 21 ,2021 ರಿಂದ ತಮ್ಮ ಪ್ರಯಾಣವನ್ನ ಆರಂಭಿಸಿದ್ದಾರೆ. ಮೂರು ವರ್ಷಗಳ ಕಾಲ ದೇಶ ವಿದೇಶ ಪರ್ಯಟನೆ ಮಾಡುವ ಗುರಿ ಹೊಂದಿರುವ ಇವರು ಈಗ ಎರಡು ವರ್ಷ ನಾಲ್ಕು ತಿಂಗಳುಗಳನ್ನ ಪೂರೈಸಿದ್ದು, ಸೈಕಲ್ ಮೂಲಕವೇ ಪರ್ಯಟನೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ- ಮೊದಲು ತಮಿಳುನಾಡಿನಿಂದ ( ) ತಮ್ಮ ಪ್ರಯಾಣವನ್ನ ಆರಂಭಿಸಿ ಲಡಾಖ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ್, ಗೋವಾ, ಬಿಹಾರ್, ಅಸ್ಸಾಂ ಮೊದಲಾದ ರಾಜ್ಯಗಳನ್ನು ಸಂಚರಿಸಿ ಈಗ ಕರ್ನಾಟಕದ ಬಾಗಲಕೋಟೆಗೆ ಆಗಮಿಸಿದ್ದಾರೆ. ಬಾಗಲಕೋಟೆ ಮಾರ್ಗವಾಗಿ ಕೇರಳ, ಪಾಂಡಿಚೇರಿ, ಛತ್ತೀಸ್ಗಡ್, ನೇಪಾಳ, ವಿಯೆಟ್ನಾಂ, ನಾಗಾಲ್ಯಾಂಡ್ ಹಾಗೂ ಬಾಂಗ್ಲಾದೇಶಕ್ಕೆ ತೆರಳಿ ಎಲ್ಲ ಕಡೆ ಸಸಿಯನ್ನ ನೆಟ್ಟು ಬರುವ ಇವರು 2025 ಜನವರಿ 5ರಂದು ದೆಹಲಿಯ ಇಂಡಿಯಾ ಗೇಟ್ ಬಳಿ ತಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಲಿದ್ದಾರೆ. ನಂತರ ಅದೇ 2025ರ ಜನವರಿ 15ರಂದು ಬೆಂಗಳೂರಿನಲ್ಲಿರುವ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಆಗಮಿಸಿ ಅಲ್ಲಿ ಬಾವುಟವನ್ನ ನೆಟ್ಟು ಅವರ ಕುರಿತು ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಪುನೀತ್ ಅವರ ಅಭಿಮಾನಿ ಮುತ್ತು ಸೆಲ್ವಮ್ ಅವರು ಇದುವರೆಗೂ ತಾವು ಭೇಟಿ ನೀಡಿದ ಸ್ಥಳಗಳಲ್ಲಿ 3,51,000 ಸಸಿಗಳನ್ನು ನೆಟ್ಟಿದ್ದಾರೆ. ಅವರು ಇನ್ನು 1,49,000 ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದಾರೆ. ಒಟ್ಟು 5 ಲಕ್ಷ ಸಸಿಗಳನ್ನು ನೆಟ್ಟು ಸೈಕಲ್ ಮೇಲೆ ದೇಶ ವಿದೇಶ ಸುತ್ತಿ 34,000 ಕಿಲೋಮೀಟರ್ ಪ್ರಯಾಣದ ಮೂಲಕ ಗಿನ್ನಿಸಿ ದಾಖಲೆ ( ) ನಿರ್ಮಿಸಲು ಮುಂದಾಗಿದ್ದಾರೆ. ಇದನ್ನೂ ಓದಿ- ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ಪರಿಸರದ ಕಾಳಜಿ ಹೊಂದಿದ್ದು ವಿಶ್ವದೆಲ್ಲೆಡೆ ಪರಿಸರದ ಕುರಿತು ಕೂಡ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ. ಬಾಗಲಕೋಟೆ ನಗರದ ಜಿಲ್ಲಾಡಳಿತಭವನಕ್ಕೆ ಭೇಟಿ ನೀಡಿದ ಅವರನ್ನು ಸ್ಥಳೀಯ ಯುವಕರು ಸ್ವಾಗತಿಸಿ ಅಭಿನಂದಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_643.txt b/zeenewskannada/data1_url8_1_to_1110_643.txt new file mode 100644 index 0000000000000000000000000000000000000000..26a443dcc8dbda293edc5e85308e910ba6de7ef8 --- /dev/null +++ b/zeenewskannada/data1_url8_1_to_1110_643.txt @@ -0,0 +1 @@ +ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಇದು !ನಿಮ್ಮ ಮನೆಯ ಸುತ್ತಮುತ್ತಲೂ ಇರಬಹುದು ಈ ಗಿಡ ! ವಿಷಪೂರಿತ ಹಾವು ಕಚ್ಚಿದರೂ ಕೇವಲ ಐದು ನಿಮಿಷಗಳಲ್ಲಿ ವಿಷವನ್ನು ತೆಗೆದು ಹಾಕುವ ಶಕ್ತಿ ಈ ಸಸ್ಯಕ್ಕಿದೆ. ಇದರ ಬಳಕೆ ಕೂಡಾ ಬಲು ಸುಲಭ. ಬೆಂಗಳೂರು :ಹಾವನ್ನು ನೋಡಿದ ತಕ್ಷಣ ಎಂಥ ಧೈರ್ಯವಂತರೂ ಒಂದು ಸಲಕ್ಕೆ ಬೆಚ್ಚಿ ಬೀಳುತ್ತಾರೆ. ಹಾವು ವಿಷಕಾರಿಯಾಗಿದ್ದರೂ ಆಗದಿದ್ದರೂ ಅದನ್ನು ಕಂಡ ಕೂಡಲೇ ಮನದಲ್ಲಿ ಭಯ ಹುಟ್ಟುತ್ತದೆ.ಹಾವುಗಳು ಹೆಚ್ಚಾಗಿ ಮನುಷ್ಯರಿಂದ ದೂರವಿರಲು ಇಷ್ಟಪಡುತ್ತವೆ.ಎಲ್ಲಾ ಹಾವುಗಳು ಕಚ್ಚುತ್ತವೆ. ಅಥವಾ ವಿಷಕಾರಿ ಹಾವುಗಳು ಮನುಷ್ಯರನ್ನು ಕಂಡ ಕೂಡಲೇ ಕಚ್ಚುತ್ತದೆ ಎಂದಲ್ಲ.ಹಾವುಗಳು ಅಪರೂಪದ ಪರಿಸ್ಥಿತಿಗಳಲ್ಲಿ ಮಾತ್ರ ಕಚ್ಚುತ್ತವೆ.ಹಾವಿನ ವಿಷ ತುಂಬಾ ಅಪಾಯಕಾರಿ. ಹಾವಿನ ವಿಷದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೇ ಹೆಚ್ಚು. ಹಾವು ಕಚ್ಚಿದ ನಂತರ ಆ ಭಾಗದ ರಕ್ತವನ್ನು ಹೀರಿ ವಿಷವನ್ನು ಹೊರಹಾಕಲು ಪ್ರಯತ್ನಿಸುವುದನ್ನು ಅನೇಕ ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ನಿಜ ಜೀವನದಲ್ಲಿ ಹೀಗಾಗುವುದಿಲ್ಲ.ವ್ಯಕ್ತಿಯ ರಕ್ತದಲ್ಲಿ ಹರಡುತ್ತದೆ. ಇನ್ನು ವಿಪರೀತ ವಿಷ ಇದ್ದರೆ ಸಕಾಲಿಕ ಚಿಕಿತ್ಸೆಯ ಕೊರತೆಯಿಂದ ವ್ಯಕ್ತಿ ಸಾವನ್ನಪ್ಪುತ್ತಾನೆ.ಆದರೆ ಐದು ನಿಮಿಷಗಳಲ್ಲಿ ವ್ಯಕ್ತಿಯ ಜೀವವನ್ನು ಉಳಿಸುವ ಪರಿಹಾರವಿದೆ. ಇದನ್ನೂ ಓದಿ : ಹಾವು ಮತ್ತು ಹಾವಿನ ವಿಷದ ಬಗ್ಗೆ ಕೆಲವೊಂದು ಮಾಹಿತಿ :1 - ಹಾವಿನ ವಿಷದ ಬಣ್ಣ ಯಾವುದು?ಉತ್ತರ 1 - ಹಾವಿನ ವಿಷದ ಬಣ್ಣ ಹಳದಿ. ಪ್ರಶ್ನೆ 2 - ಯಾವ ಗಿಡ ನೆಟ್ಟರೆ ಹಾವು ಬರುವುದಿಲ್ಲ?ಉತ್ತರ 2 - ಹಾವುಗಳನ್ನು ಮನೆಯಿಂದ ಓಡಿಸಲುನೆಡಲಾಗುತ್ತದೆ.ಈ ಸಸ್ಯವನ್ನು ಹಾವುಗಳ ಶತ್ರು ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಇದ್ದಲ್ಲಿ ಹಾವುಗಳು ಅದರ ಹತ್ತಿರವೂ ಬರುವುದಿಲ್ಲ. ಈ ಗಿಡವನ್ನು ಮನೆಯ ಸುತ್ತ ನೆಟ್ಟರೆ ಯಾವತ್ತೂ ಹಾವುಗಳು ಬರುವುದಿಲ್ಲ.ಈ ಗಿಡಕ್ಕೆ ಹಾವುಗಳು ಮಾತ್ರವಲ್ಲ ಇತರ ವಿಷ ಜಂತುಗಳೂ ಬರುವುದಿಲ್ಲ. ಪ್ರಶ್ನೆ 3 - ಹಾವಿಗೆ ಏನು ಹಾಕಿದರೆ, ಅದು ತಕ್ಷಣವೇ ಓಡಿಹೋಗುತ್ತದೆ?ಉತ್ತರ 3 - ಹಾವಿನ ಮೇಲೆ ಸೀಮೆ ಎಣ್ಣೆ ಸುರಿದರೆ,ಅದು ತಕ್ಷಣವೇ ಓಡಿಹೋಗುತ್ತದೆ. ಇದನ್ನೂ ಓದಿ : ಪ್ರಶ್ನೆ4 - ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಯಾವುದು?ಉತ್ತರ 4 - ಹಾವು ಕಡಿತದ ಸಂದರ್ಭದಲ್ಲಿ ಕಾಂಟೋಲ ಸಸ್ಯವನ್ನು ( ) ಬಳಸಿದರೆ, ಹಾವಿನ ವಿಷವು ತಕ್ಷಣವೇ ತೆಗೆದುಹಾಕಲ್ಪಡುತ್ತದೆ. ಹಾವುಗಳು ಹೇರಳವಾಗಿ ಕಂಡುಬರುವ ಪ್ರದೇಶಗಳಲ್ಲಿ ಜನರು ಈ ಸಸ್ಯವನ್ನು ಬೆಳೆಯುತ್ತಾರೆ.ಇದರ ಬಳಕೆ ಸಾಕಷ್ಟು ಸುಲಭ.ಕಾಂಟೋಲ ಸಸ್ಯವನ್ನು ( ) ಬೇರು ಸಮೇತ ತೆಗೆದು ಹಾಕಬೇಕು. ನಂತರ, ಬೇರನ್ನು ಪ್ರತ್ಯೇಕವಾಗಿ ಕತ್ತರಿಸಿ ಒಣಗಿಸಬೇಕು. ಎರಡು ದಿನಗಳ ನಂತರ ರುಬ್ಬಿ ಪುಡಿ ಮಾಡಿಕೊಳ್ಳಿ.ಯಾರಿಗಾದರೂ ಹಾವು ಕಚ್ಚಿದಾಗ ಈ ಬೇರಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಸಬೇಕು. ಆಯುರ್ವೇದದ ಪ್ರಕಾರ, ಇದು ವಿಷದ ಪರಿಣಾಮವನ್ನು 100% ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_644.txt b/zeenewskannada/data1_url8_1_to_1110_644.txt new file mode 100644 index 0000000000000000000000000000000000000000..e405a5afaccb7333b6e52f91e70b08d482b3ec2f --- /dev/null +++ b/zeenewskannada/data1_url8_1_to_1110_644.txt @@ -0,0 +1 @@ +ಬೇಸಿಗೆಯಲ್ಲಿ ನಲ್ಲಿ ನೀರು ತಂಪಾಗಿರಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ಪರಿಹಾರ... : ಬೇಸಿಗೆಯಲ್ಲಿ ಮನೆಯ ಛಾವಣಿಯ ನೀರಿನ ತೊಟ್ಟಿಯಲ್ಲಿ ನೀರು ಬಿಸಿಯಾಗುತ್ತದೆ. ಇದರಿಂದ ಮನೆಯ ಪ್ರತಿ ನಲ್ಲಿಯಿಂದಲೂ ಬಿಸಿ ನೀರು ಬರುತ್ತದೆ. ಆದರೆ ಕೆಲವು ಸರಳ ಸಲಹೆಗಳು ಟ್ಯಾಪ್ ನೀರನ್ನು ಅತ್ಯಂತ ವೇಗವಾಗಿ ತಂಪಾಗಿಸುತ್ತವೆ. :ಬೇಸಿಗೆಯಲ್ಲಿ ಮನೆಯ ಛಾವಣಿಯ ನೀರಿನ ತೊಟ್ಟಿಯಲ್ಲಿ ನೀರು ಬಿಸಿಯಾಗುತ್ತದೆ. ಇದರಿಂದ ಮನೆಯ ಪ್ರತಿ ನಲ್ಲಿಯಿಂದಲೂ ಬಿಸಿ ನೀರು ಬರುತ್ತದೆ. ಆದರೆ ಕೆಲವು ಸರಳ ಸಲಹೆಗಳು ಟ್ಯಾಪ್ ನೀರನ್ನು ಅತ್ಯಂತ ವೇಗವಾಗಿ ತಂಪಾಗಿಸುತ್ತವೆ. ಬೇಸಿಗೆಯಲ್ಲಿ ಮನೆಯಲ್ಲಿರುವ ಪ್ರತಿಯೊಂದು ನಲ್ಲಿಯಿಂದಲೂ ನೀರು ತುಂಬಾ ಬಿಸಿಯಾಗಿ ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಮನೆಯ ಮೇಲ್ಛಾವಣಿಯಲ್ಲಿರುವ ನೀರಿನ ತೊಟ್ಟಿ. ನಿತ್ಯವೂ ಬಿಸಿಲು ಬೀಳುವುದರಿಂದ ನೀರು ಬಿಸಿಯಾಗಿರುತ್ತದೆ. ಕೆಲವೊಮ್ಮೆ ಅದರೊಂದಿಗೆ ಸ್ನಾನ ಮಾಡಲು ತುಂಬಾ ಬಿಸಿಯಾಗುತ್ತದೆ. ಅಲ್ಲದೆ ಪಾತ್ರೆಗಳನ್ನು ತೊಳೆಯುವಂತಿಲ್ಲ. ಆದರೆ ಬಿಸಿಯಾದ ಟ್ಯಾಪ್ ನೀರನ್ನು ಕೆಲವು ಸಲಹೆಗಳೊಂದಿಗೆ ತಂಪಾಗಿಸಬಹುದು. ಇದನ್ನು ಓದಿ :ಟ್ಯಾಪ್ ನೀರು ಬೆಳಿಗ್ಗೆ ಅಥವಾ ಸಂಜೆ ತಂಪಾಗಿರುತ್ತದೆ. ಈ ಸಮಯದಲ್ಲಿ ನೀವು ನೀರನ್ನು ಬಳಸಬಹುದು. ಬೇಕಿದ್ದರೆ ಬೆಳಗ್ಗೆ ಮತ್ತು ರಾತ್ರಿ ಬಕೆಟ್ ಗೆ ನೀರು ತುಂಬಿಸಿ ಅದೇ ನೀರನ್ನು ಬಳಸಬಹುದು. ಬೆಳಗಿನ ತಾಪಮಾನ ಕಡಿಮೆ. ಹಾಗಾಗಿ ಈ ಸಮಯದಲ್ಲಿ ನೀರು ತಂಪಾಗಿರುತ್ತದೆ. ನೀವು ಟ್ಯಾಪ್ ನೀರನ್ನು ತಕ್ಷಣವೇ ತಣ್ಣಗಾಗಲು ಬಯಸಿದರೆ, ಒಂದು ಬಕೆಟ್ ನೀರಿಗೆ ಒಂದು ಲೋಟ ಐಸ್ ಕ್ಯೂಬ್‌ಗಳನ್ನು ಸೇರಿಸಿ. ಇವು ಕರಗಿದ ತಕ್ಷಣ ಸ್ನಾನ ಮಾಡಲು ಸಂಪೂರ್ಣ ಬಕೆಟ್ ನೀರು ಲಭ್ಯವಾಗುತ್ತದೆ. ಬಿಸಿನೀರು ಸ್ವಲ್ಪ ಹೆಚ್ಚು ಸಾಮಾನ್ಯವಾಗಿದೆ ದೊಡ್ಡ ಪ್ಲಾಸ್ಟಿಕ್ ಬಕೆಟ್ ತೆಗೆದುಕೊಂಡು ಅದರಲ್ಲಿ ನೀರು ತುಂಬಿಸಿ. ಅದರ ಸುತ್ತಲೂ ದಪ್ಪ ಬಟ್ಟೆಯನ್ನು ಸುತ್ತಿ. ಅಥವಾ ಬಕೆಟ್ ಮೇಲೆ ನೀರಿನಲ್ಲಿ ನೆನೆಸಿದ ಸೆಣಬಿನ ಚೀಲವನ್ನು ಕಟ್ಟಿಕೊಳ್ಳಿ. ಹೀಗೆ ಮಾಡುವುದರಿಂದ ಬಿಸಿಯಾದ ಟ್ಯಾಪ್ ನೀರು ಕಡಿಮೆ ಸಮಯದಲ್ಲಿ ತಣ್ಣಗಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_645.txt b/zeenewskannada/data1_url8_1_to_1110_645.txt new file mode 100644 index 0000000000000000000000000000000000000000..4dded71ff2e80e1209cdba00fb73101dee20ff3e --- /dev/null +++ b/zeenewskannada/data1_url8_1_to_1110_645.txt @@ -0,0 +1 @@ +ಮನೆಯಲ್ಲಿ ತುಳಸಿ ಗಿಡವಿದ್ಯಾ, ಹಾಗಿದ್ರೆ ಗಿಡದ ಸುತ್ತ ಈ ಕೆಲವು ವಸ್ತುಗಳನ್ನು ಇಡಬೇಡಿ ಒಳ್ಳೆಯದಲ್ಲ!! : ಮನೆಯಲ್ಲಿ ತುಳಸಿ ಗಿಡವಿರುವುದು ತುಂಬಾ ಒಳ್ಳೆಯ ಸೂಚನೆ ಮತ್ತು ದಿನನಿತ್ಯವೂ ಪೂಜೆ ಸಲ್ಲಿಸುವುದು ಒಂದು ಒಳ್ಳೆಯ ಅಭ್ಯಾಸ, ಆದರೆ ಅದರ ಪ್ರತಿಫಲ ಪಡೆಯಲು ನೀವು ಅದರ ಸುತ್ತಮುತ್ತ ಇರಿಸುವ ಕೆಲವು ವಸ್ತುಗಳಿಂದಲೂ ಮುಖ್ಯವಾಗುತ್ತದೆ ಹಾಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಸುತ್ತಲೂ ಇಡಬಾರದು. : ಲಕ್ಷ್ಮಿ ದೇವಿಯು ತುಳಸಿಯಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ಈ ಗಿಡ ಇದ್ದರೆ ನೆಗೆಟಿವ್ ಎನರ್ಜಿ ದೂರವಾಗುತ್ತದೆ ಎಂದು ನಂಬಲಾಗಿದೆ. ಆದರೆ ತುಳಸಿ ಪೂಜೆಗೆ ಕೆಲವು ನಿಯಮಗಳಿವೆ. ತುಳಸಿ ಗಿಡವು ವಿಷ್ಣುವಿಗೆ ಇಷ್ಟವಾಗುತ್ತದೆ ಎಂದು ನಂಬಲಾಗಿದೆ. ಈ ಪವಿತ್ರ ಸಸ್ಯದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿಯೇ ಬೆಳಿಗ್ಗೆ ಮತ್ತು ಸಂಜೆ ಈ ಗಿಡದ ಬಳಿ ದೀಪಗಳನ್ನು ಹಚ್ಚಿ ಪೂಜೆ ಮಾಡಲಾಗುತ್ತದೆ. ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ ಮತ್ತು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ನಂಬಲಾಗಿದೆ. ಆದರೆ ತುಳಸಿ ಪೂಜೆಗೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಅನುಸರಿಸಲು ವಿಫಲವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ತುಳಸಿಯನ್ನು ಪೂಜಿಸುವಾಗ ಕೆಲವು ವಿಷಯಗಳನ್ನು ಮರೆಯಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಇದನ್ನು ಓದಿ : ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಎಂದು ನಂಬಲಾಗಿದೆ. ಪರಮೇಶ್ವರನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹಾಗಾಗಿ ತುಳಸಿ ಬಳಿ ಶಿವಲಿಂಗವನ್ನು ಯಾವುದೇ ಸಂದರ್ಭದಲ್ಲೂ ಇಡಬಾರದು.ಹಾಗೆಯೇ ತಪ್ಪಾಗಿ ತುಳಸಿ ಗಿಡದ ಬಳಿ ಚಪ್ಪಲಿ, ಬೂಟುಗಳನ್ನು ಹಾಕಬೇಡಿ. ಹೀಗೆ ಮಾಡಿದರೆ ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ. ಈ ಕಾರಣದಿಂದಾಗಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಪ್ರಕಾರ.. ಮನೆಯ ದಕ್ಷಿಣ ದಿಕ್ಕನ್ನು ಪೂರ್ವಜರಾದ ಯಮರಾಜು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ತುಳಸಿಯನ್ನು ಈ ದಿಕ್ಕಿನಲ್ಲಿ ನೆಡಬಾರದು. ತುಳಸಿ ಗಿಡವನ್ನು ಇಡಲು ಈಶಾನ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_646.txt b/zeenewskannada/data1_url8_1_to_1110_646.txt new file mode 100644 index 0000000000000000000000000000000000000000..059cd1932c7318a5c45142259e6c869e10a9d502 --- /dev/null +++ b/zeenewskannada/data1_url8_1_to_1110_646.txt @@ -0,0 +1 @@ +ಈ ದೋಸೆಯನ್ನು ತಿನ್ನುವುದರಿಂದ ತೂಕ ಕಡಿಮೆಯಾಗುವುದು ಖಂಡಿತ... ! : ಸಾಮಾನ್ಯವಾಗಿ ದೋಸೆ ಮಾಡುವಾಗ ಅನ್ನವನ್ನು ಹಾಕುತ್ತೇವೆ. ಆದರೆ ಈ ಬಾರಿ ಅಕ್ಕಿಯನ್ನು ಬದಿಗಿಟ್ಟು... ರಾಗಿ ಬಳಸಲಾರಂಭಿಸಿದರೆ... ನಿಮ್ಮ ಒಂದು ಅದ್ಭುತ ಪ್ರಯೋಜನ ಪಡೆಯಬಹುದಾಗಿದೆ. :ತೂಕ ಇಳಿಸಬೇಕು ಎಂದರೆ ನಮಗೆ ಇಷ್ಟವಾದ ಆಹಾರ ತಿನ್ನಲು ಆಗುವುದಿಲ್ಲ ತುಂಬಾ ಕಡಿಮೆ ತಿನ್ನಬೇಕು ಹೆಚ್ಚು ಹೊತ್ತು ವ್ಯಾಯಾಮ ಮಾಡಬೇಕು. ಆದರೆ ಈ ಎಲ್ಲ ಮಾತುಗಳನ್ನು ಬದಿಗಿರಿಸಿ. ನೀವು ರುಚಿಕರವಾದ ಆಹಾರವನ್ನು ಸೇವಿಸಬಹುದು ಮತ್ತು ತೂಕವನ್ನು ಕಳೆದುಕೊಳ್ಳಬಹುದು ನಮ್ಮ ಮನೆಯಲ್ಲಿ ನಿತ್ಯ ಮಾಡುವ ದೋಸೆ, ಇಡ್ಲಿ ಮುಂತಾದವುಗಳಿಂದ ದೂರವಿರಲು ಹೇಳಲಾಗುತ್ತದೆ ಏಕೆಂದರೆ ಇವುಗಳಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ ಅವು ತೂಕವನ್ನು ಹೆಚ್ಚಿಸುತ್ತವೆ ಆದರೆ ದೋಸೆಯಿಂದ ತೂಕವನ್ನು ಇಳಿಸಬಹುದಾಗಿದೆ ಆ ದೋಸೆ ರೆಸಿಪಿ ಯಾವುದು? ಗೊತ್ತಾ ಇಲ್ಲಿದೆ ನೋಡಿ ಸಾಮಾನ್ಯವಾಗಿ ದೋಸೆ ಮಾಡುವಾಗ ಅನ್ನ ಹಾಕುತ್ತೇವೆ. ಆದರೆ ಈ ಬಾರಿ ಅಕ್ಕಿಯನ್ನು ಬದಿಗಿಟ್ಟು ರಾಗಿ ಬಳಸಲಾರಂಭಿಸಿದರೆ ಆ ಸಮಸ್ಯೆ ಇರುವುದಿಲ್ಲ. ರಾಗಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಸುಧಾರಿಸುತ್ತದೆ. ಮತ್ತು ಯಾವ ರಾಗಿ ಬಳಸಬೇಕು..? ಆ ದೋಸೆ ಹಿಟ್ಟು ಮಾಡುವುದು ಹೇಗೆ ಎಂದು ಇಲ್ಲಿದೆ ಇದನ್ನು ಓದಿ : ಉಳವ, ಕೊರ್ರ ಇವುಗಳನ್ನು ಒಮ್ಮೆ ಅನ್ನದ ಬದಲು ತಿನ್ನುತ್ತಿದ್ದರು. ಆದರೆ ಬಿಳಿ ಅನ್ನ ತಿನ್ನಲು ಅಭ್ಯಾಸವಾದ ನಂತರ ಇವುಗಳನ್ನು ಪಕ್ಕಕ್ಕೆ ಇಡಲಾಯಿತು. ಈಗ ನಾವು ಇವುಗಳನ್ನು ದೋಸೆದಲ್ಲಿ ಬಳಸಲಿದ್ದೇವೆ. ಉಲವಾ ಮತ್ತು ಕೊರ್ರಾ ಎರಡೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಫೈಬರ್, ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್, ರಂಜಕದಲ್ಲಿ ಸಮೃದ್ಧವಾಗಿದೆ. ಇವುಗಳಿಂದ ಮಾಡಿದ ದೋಸೆವನ್ನು ತಿನ್ನುವುದು ನಿಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸುತ್ತದೆ. ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು :ಕಡ್ಡಿಗಳು - 1 ಕಪ್ಉಲವಾಗಳು - ಅರ್ಧ ಕಪ್ವಿಧಾನಎರಡೂ ವಸ್ತುಗಳನ್ನು ಚೆನ್ನಾಗಿ ತೊಳೆಯಿರಿ. ಅವುಗಳನ್ನು ನೆನೆಸಿ.ಈಗ ಮಿಶ್ರಣ ಮಾಡಿ.ಅರ್ಧ ಗಂಟೆ ಹಾಗೆ ಬಿಡಿ. ಈಗ ಈ ಹಿಟ್ಟನ್ನು ಚೆನ್ನಾಗಿ ಕಲಸಿ ದೋಸೆ ಮಾಡಿದರೆ ಸಾಕು. ತುಂಬಾ ರುಚಿಯಾಗಿದೆ. ನೀವು ಸುಲಭವಾಗಿ ತೂಕವನ್ನು ಸಹ ಕಳೆದುಕೊಳ್ಳುತ್ತೀರಿ. ಇದನ್ನು ಓದಿ : ಈ ದೋಸೆವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ದೋಸೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಇದು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅಂಶದಿಂದಾಗಿ ತೂಕ ನಷ್ಟಕ್ಕೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಹೆಚ್ಚಿನ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ. ಆದ್ದರಿಂದ ರಕ್ತಹೀನತೆ ಇರುವವರು ಅಂದರೆ ದೇಹದಲ್ಲಿ ರಕ್ತವಿಲ್ಲದವರು ಇದನ್ನು ಸೇವಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_647.txt b/zeenewskannada/data1_url8_1_to_1110_647.txt new file mode 100644 index 0000000000000000000000000000000000000000..123830e1b794186ebb3d66d9183e2f7d0360009f --- /dev/null +++ b/zeenewskannada/data1_url8_1_to_1110_647.txt @@ -0,0 +1 @@ +: ಚಾಣಕ್ಯ ಹೇಳಿದ ಈ ಮೂರು ನಿಯಮಗಳನ್ನು ಪಾಲಿಸಿ.. ನಿಮ್ಮ ಅದೃಷ್ಟವೇ ಬದಲಾಗುತ್ತೆ!! : ನೀವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ.. ಚಾಣಕ್ಯ ಹೇಳಿದ ಈ ಮೂರು ಸೂತ್ರಗಳನ್ನು ಅನುಸರಿಸಬೇಕು. : ಸಾಕಷ್ಟು ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಗುರಿ ಹೊಂದಿದ್ದು, ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಅದರಲ್ಲಿ ಕೆಲವರು ತ್ವರಿತವಾಗಿ ಯಶಸ್ವಿಯಾಗುತ್ತಾರೆ, ಆದರೆ ಇತರರು ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಯಶಸ್ಸನ್ನು ಸಾಧಿಸುವುದಿಲ್ಲ. ಒಬ್ಬ ವ್ಯಕ್ತಿಗೆ ಪದೇ ಪದೇ ಯಶಸ್ಸಿನ ಬದಲು ಸೋಲು ಎದುರಾದರೇ ಆತ ಮಾನಸಿಕವಾಗಿ ಕುಂಠಿತಗೊಳ್ಳುತ್ತಾನೆ.. ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಜನರು ತಮ್ಮ ಅದೃಷ್ಟವನ್ನು ಶಪಿಸಲು ಪ್ರಾರಂಭಿಸುತ್ತಾರೆ.. ಈ ರೀತಿ ಹತಾಶರಾಗುವ ಬದಲು ಇಲ್ಲದಿದ್ದರೆ ಚಾಣಕ್ಯ ನೀಡಿದ ಕೆಲವು ನಿಯಮಗಳನ್ನು ಪಾಲಿಸಿ.. ಇದನ್ನೂ ಓದಿ- ಚಾಣಕ್ಯ ಮಹಾನ್ ವಿದ್ವಾಂಸನಾಗಿದ್ದ. ಅವರ ತತ್ವಾದರ್ಶಗಳನ್ನು ಅನುಸರಿಸಿ ಅನೇಕರು ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ನೀವೂ ಸಹ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಚಾಣಕ್ಯ ಹೇಳಿದ ಈ 3 ವಿಷಯಗಳನ್ನು ಖಂಡಿತವಾಗಿ ಗಮನಿಸಿ.. ನಿಮ್ಮನ್ನು ನೀವು ನಿಯತ್ರಿಸುವುದನ್ನು ಕಲಿಯಿರಿ:ಆಚಾರ್ಯ ಚಾಣಕ್ಯರ ಪ್ರಕಾರ, ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಕಲಿಯುವ ವ್ಯಕ್ತಿಯು ಜೀವನದಲ್ಲಿ ಬಹಳ ಬೇಗ ಯಶಸ್ವಿಯಾಗುತ್ತಾನೆ. ಅದರಲ್ಲೂ ಭಾವನೆಗಳನ್ನು ನಿಯಂತ್ರಿಸಲು ಕಲಿತ ವ್ಯಕ್ತಿಗೆ ಯಶಸ್ಸು ಒಲಿಯುತ್ತದೆ.. ಸ್ವಯಂ-ನಿಯಂತ್ರಿತ ವ್ಯಕ್ತಿಯು ಏನನ್ನಾದರೂ ಸಾಧಿಸಬಹುದು ಮತ್ತು ಆರ್ಥಿಕವಾಗಿಯೂ ಬೆಳೆಯಬಹುದು.. ಇದನ್ನೂ ಓದಿ- ಅದೃಷ್ಟವನ್ನು ಅವಲಂಬಿಸಬೇಡಿ :ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಅದೃಷ್ಟವನ್ನು ಅವಲಂಬಿಸಬಾರದು ಆದರೆ ಕೆಲಸ ಮಾಡುವ ಅಥವಾ ಶ್ರಮ ಪಡುವ ಮೂಲಕ ತನ್ನ ಸ್ಥಾನವನ್ನು ಗಳಿಸಬೇಕು.. ಏಕೆಂದರೆ ಕಷ್ಟಪಟ್ಟು ದುಡಿಯುವವರಿಂದ ಯಶಸ್ಸನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ವೀಕನೆಸ್‌ನ್ನು ಯಾರೊಂದಿಗೂ ಹಂಚಿಕೊಳ್ಳಬಾರದು:ಚಾಣಕ್ಯ ಹೇಳುವ ಪ್ರಕಾರ ಯಾವುದೇ ಸಂದರ್ಭದಲ್ಲೂ ನಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.. ಏಕೆಂದರೆ ನಿಮ್ಮ ಹಿತೈಶಿ ಮುಂದೊಂದು ದಿನ ಹಿತಶತ್ರೂ ಕೂಡ ಆಗಬಹುದು... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_648.txt b/zeenewskannada/data1_url8_1_to_1110_648.txt new file mode 100644 index 0000000000000000000000000000000000000000..eb8b9135091ac4386029ff0db07b1ed3aeaeed8e --- /dev/null +++ b/zeenewskannada/data1_url8_1_to_1110_648.txt @@ -0,0 +1 @@ +: ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ? : ಇದೀಗ ಸುಡು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ನಾನಾ ತರಹದ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವುಗಳಲ್ಲಿ ಮಜ್ಜಿಗೆ ಅತ್ಯಂತ ಪ್ರಯೋಜನಕಾರಿ.. ಮಜ್ಜಿಗೆ ಕುಡಿಯುವುದರಿಂದ ದೇಹ ತಂಪಾಗುತ್ತದೆ. ಹೊಟ್ಟೆಯ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು. ಇಂದು ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ. : ಬೇಸಿಗೆಯ ಬಿಸಿಲಿನಿಂದ ಮುಕ್ತಿ ಪಡೆಯಲು ಜನರು ಐಸ್ ಕ್ರೀಂ ಹಾಗೂ ತಂಪು ಪಾನೀಯ ಸೇವಿಸುತ್ತಾರೆ. ಆದರೆ ಕೆಲವು ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವವರು ಇಂತವುಗಳಿಂದ ದೂರವಿರುವುದು ಒಳಿತು.. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಬೆಳಗಿನ ಉಪಹಾರವಾಗಿ ಮಜ್ಜಿಗೆ ಕುಡಿಯಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಾದ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನೂ ಓದಿ- ಮಜ್ಜಿಗೆ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಮಜ್ಜಿಗೆ ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ12, ಸತು, ರೈಬೋಫ್ಲಾವಿನ್ ಮತ್ತು ಪ್ರೊಟೀನ್ ಹೇರಳವಾಗಿವೆ.. ಆಯುರ್ವೇದದ ಪ್ರಕಾರ.. ಹಗಲಿನಲ್ಲಿ ಯಾವಾಗಲೂ ಮಜ್ಜಿಗೆ ಕುಡಿಯಬೇಕು.. ಇದಲ್ಲದೇ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಇರುವವರು. ಜನರು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ದಿನವಿಡೀ ಉತ್ಸಾಹದಿಂದ ಇರಬಹುದು.. ಮಜ್ಜಿಗೆ ಕುಡಿಯುವುದರಿಂದ ದೇಹದಲ್ಲಿನ ನೀರಿನ ಕೊರತೆಯೂ ದೂರವಾಗುತ್ತದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_649.txt b/zeenewskannada/data1_url8_1_to_1110_649.txt new file mode 100644 index 0000000000000000000000000000000000000000..760da467d137ab4ddbd0fc6ac5ac880ff61b6ad2 --- /dev/null +++ b/zeenewskannada/data1_url8_1_to_1110_649.txt @@ -0,0 +1 @@ +ಆಹಾರದಲ್ಲಿ ಇಂಗು ಸೇರಿಸಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಂಗುವನ್ನು ಅನೇಕ ಆಹಾರಗಳಲ್ಲಿ ಬಳಸಲಾಗುತ್ತದೆ. ಒಂದು ಚಿಟಿಕೆ ಇಂಗು ಆಹಾರವನ್ನು ರುಚಿಕರವಾಗಿ ಮಾಡುತ್ತದೆ. ಆದರೆ ಇದು ಆಹಾರಕ್ಕೆ ಪರಿಮಳ ಮತ್ತು ರುಚಿಯನ್ನು ನೀಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇಂಗು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅನೇಕರು ಇದನ್ನು ಆಹಾರದ ರುಚಿ ಹೆಚ್ಚಿಸಲು ಬಳಸುತ್ತಾರೆ. ಆದರೆ ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯ ಅನಿಲ ಮತ್ತು ಆಮ್ಲೀಯತೆ ಕಡಿಮೆಯಾಗುತ್ತದೆ. ಇದು ಹೊಟ್ಟೆ ನೋವಿನಂತಹ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಲ್ಲದೆ, ಇದು ಕೆಮ್ಮು ಮತ್ತು ಶೀತದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ. ಭೂತಾಳೆ ಫೆರುಲಾ-ಫೋಟಿಡಾ ಎಂಬ ಸಸ್ಯದ ರಸವಾಗಿದೆ. ಅದನ್ನು ಒಣಗಿಸಿ ಭೂತಾಳೆ ಮಾಡುತ್ತಾರೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್, ಬಲೂಚಿಸ್ತಾನ್ ಮತ್ತು ಕಾಬೂಲ್ ಪರ್ವತಗಳಲ್ಲಿ ಇದರ ಇಳುವರಿ ಹೆಚ್ಚು. ಭಾರತದಲ್ಲಿ ಇದನ್ನು ವಿರಳವಾಗಿ ಬೆಳೆಸಲಾಗುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಒಂದು ಚಿಟಿಕೆ ಇಂಗು ಸೇರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಒಂದು ಚಿಟಿಕೆ ಇಂಗು ನಮಗೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿಯೇ ಇದನ್ನು ಅನೇಕ ವರ್ಷಗಳಿಂದ ಆಹಾರದಲ್ಲಿ ಬಳಸಲಾಗುತ್ತದೆ. ಇದನ್ನು ಓದಿ : ಆಸಿಫೊಟಿಡಾ ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ನಮ್ಮ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೀಲು ನೋವನ್ನು ಸಹ ನಿವಾರಿಸುತ್ತದೆ. ಇದು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಇಂಗು ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಇದು ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭೂತಾಳೆ ವಿವಿಧ ರೀತಿಯ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಸಾಫೋಟಿಡಾ ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಪಿರಿಯಡ್ಸ್ ಸಮಯದಲ್ಲಿ ನೋವು ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯರಕ್ತನಾಳದ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇದು ರಕ್ತ ತೆಳುವಾಗಲು ಸಹ ಉಪಯುಕ್ತವಾಗಿದೆ. ಇದು ರಕ್ತದ ಹರಿವನ್ನು ಸಹ ಸಾಮಾನ್ಯಗೊಳಿಸುತ್ತದೆ. ಇದನ್ನು ಓದಿ : ಇಂಗು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಮ್ಮು ಮತ್ತು ಶೀತದ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಇಂಗು ಶ್ವಾಸನಾಳವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ಉಸಿರಾಟದ ಸೋಂಕಿನಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_65.txt b/zeenewskannada/data1_url8_1_to_1110_65.txt new file mode 100644 index 0000000000000000000000000000000000000000..9611e9f0c124c75b3705e9d40d3cb6aa542abdfa --- /dev/null +++ b/zeenewskannada/data1_url8_1_to_1110_65.txt @@ -0,0 +1 @@ +ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!! : ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಜನಸಾಮಾನ್ಯರು ಈ ದುಬಾರಿ ದುನಿಯಾದಲ್ಲಿ ಬದುಕುವುದೇ ಕಷ್ಟವಾಗಿದೆ. ಇಂದು ವರಮಹಾಲಕ್ಷ್ಮಿ ಹಬ್ಬದಂದು ಕೂಡ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ. :ಇಂದು ನಾಡಿನೆಲ್ಲೆಡೆ ಬಹಳ ವಿಜೃಂಭಣೆಯಿಂದ "ವರಮಹಾಲಕ್ಷ್ಮಿ" ಹಬ್ಬವನ್ನು ಆಚರಿಸಲಾಗುತ್ತಿದೆ. ಯಾವುದಾದರೂ ಹಬ್ಬ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಜನಜಾತ್ರೆಯೇ ಸೇರಿರುತ್ತದೆ. ಅದರಲ್ಲೂ, ಇಂದು ವರಮಹಾಲಕ್ಷ್ಮಿ ಹಬ್ಬ. ಇಂದೂ ಮುಂಜಾನೆಯಿಂದಲೂ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನ () ಕೆ‌ಆರ್ ಮಾರುಕಟ್ಟೆಯಲ್ಲಿ ಜನ ಸಾಗರವೇ ತುಂಬಿತ್ತು. ಆದರೆ, ಈ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೂ ಕೂಡ ಬೆಲೆ ಏರಿಕೆ ಬಿಸಿಯಿಂದಾಗಿ ಜನರು ತತ್ತರಿಸಿದ್ದಾರೆ. ಬೆಲೆ ಏರಿಕೆಯ ನಡುವೆಯೂ ಹಬ್ಬ ಮಾಡೋಣ ಅಂತ ಬಂದ‌ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿಯೂ ಬಿದ್ದಾಗಿದೆ. ಹೌದು...( ) ಪ್ರಯುಕ್ತ ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಸಿದ್ದ ಮಾರುಕಟ್ಟೆಯಾದ ಕೆ‌ಆರ್ ಮಾರ್ಕೆಟ್‌ನಲ್ಲಿ ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು. ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು. ತಾಯಿ ಮಹಾಲಕ್ಷ್ಮಿಯನ್ನ ಆರಾಧಿಸೋಕೆ ಬೇಕಾದಂತಹ ಅಗತ್ಯವಸ್ತುಗಳನ್ನು ಕೊಳ್ಳಲು ನಾ ಮುಂದು, ತಾ ಮುಂದು ಅಂತ ಕಿಕ್ಕಿರಿದು ತುಂಬಿದ್ರು. ಕೆ.ಆರ್ ಮಾರುಕಟ್ಟೆಯಲ್ಲಿ ಕೊಂಚ ಕಡಿಮೆ‌ ಬೆಲೆಯಲ್ಲಿ ವಸ್ತುಗಳು ಲಭ್ಯವಾಗ್ತವೆ‌ ಎಂದು ನಿರೀಕ್ಷೆಯಿಂದ ಬಂದ ಗ್ರಾಹಕರಿಗೆ ಶಾಕ್ ( ) ಗೆ ಒಳಗಾಗಿದ್ದರು. ಇದನ್ನೂ ಓದಿ- ದುಬಾರಿ ದುನಿಯಾದಲ್ಲಿ ಹೂ ಗಳ ಬೆಲೆ...!>> ಮಾರು ಸೇವಂತಿಗೆ 150-200 ರೂಪಾಯಿ>> ಸೇವಂತಿಗೆ ಹಾರ 1000 - 1500 ರೂಪಾಯಿ>> ರೋಸ್ ಹಾರ - 700 ರೂಪಾಯಿ>> ಜೋಡಿ ಕಮಲ 70 - 100 ರೂಪಾಯಿ>> ಒಂದು ಮಲ್ಲಿಗೆ ಹೂವಿನ ಹಾರಕ್ಕೆ - 400 ರೂಪಾಯಿ>> ಕನಕಾಂಬರ ಹೂವು ಮಾರು - 500-700 ರೂಪಾಯಿ>> ಕನಕಾಂಬರ- ಬಿಡಿ ಹೂ ಕೆಜಿಗೆ 1,200 -1,500 ರೂಪಾಯಿ>> ಮಲ್ಲಿಗೆ ಬಿಡಿ ಹೂ ಕೆಜಿಗೆ 600 -800 ರೂಪಾಯಿಹಬ್ಬಕ್ಕೆ ಗಗನಕ್ಕೇರಿದ ಹಣ್ಣುಗಳ ದರ...!* ಏಲಕ್ಕಿ ಬಾಳೆ ಕೆ.ಜಿಗೆ -120 ರಿಂದ 140 ರೂಪಾಯಿ* ಸೇಬು ಕೆ.ಜಿ-200-300 ರೂಪಾಯಿ* ಕಿತ್ತಳೆ ಕೆ.ಜಿ -150 ರಿಂದ 200 ರೂಪಾಯಿ* ದ್ರಾಕ್ಷಿ ಕೆ.ಜಿ -180-200 ರೂಪಾಯಿ* ಪೈನಾಪಲ್ ಒಂದಕ್ಕೆ -80 ರೂಪಾಯಿ* ದಾಳಿಂಬೆ-150-200 ರೂಪಾಯಿ ಇತರೆ ವಸ್ತುಗಳ ಬೆಲೆ:- ಬಾಳೆ ಕಂಬ ಜೋಡಿಗೆ -50 ರೂಪಾಯಿ- ಮಾವಿನ ತೋರಣ - 20 ರೂಪಾಯಿ- ವಿಳ್ಯದೆಲೆ 100 ಎಲೆಗೆ - 150 ರೂಪಾಯಿ- ತೆಂಗಿನಕಾಯಿ 3ಕ್ಕೆ - 100 ರೂಪಾಯಿ ಇದನ್ನೂ ಓದಿ- ಒಂದೆಡೆ ಹಬ್ಬದ ಸಂದರ್ಭದಲ್ಲಿ( ) ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಹಕರು ಈ ದುಬಾರಿ ದುನಿಯಾದಲ್ಲಿ ಹಬ್ಬ ಮಾಡುವುದಾದರೂ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಂದೆಡೆ ತಮ್ಮ ಹಳೆ ವರಸೆಯಲ್ಲೇ ಪ್ರತಿಕ್ರಿಯಿಸಿರುವ ವ್ಯಾಪಾರಿಗಳು ನಮಗೂ ವಸ್ತುಗಳು ದುಬಾರಿ ಬೆಲೆಯಲ್ಲೇ ಸಿಗುವುದು. ಆಹಾಗಾಗಿ, ಹಬ್ಬದ ಸಂದರ್ಭದಲ್ಲೂ ಹೂ-ಹಣ್ಣು ಇತ್ಯಾದಿ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಲೇಬೇಕು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_650.txt b/zeenewskannada/data1_url8_1_to_1110_650.txt new file mode 100644 index 0000000000000000000000000000000000000000..2513476916ed97aed9da038429633e9ee6ac2a0b --- /dev/null +++ b/zeenewskannada/data1_url8_1_to_1110_650.txt @@ -0,0 +1 @@ +ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದರೆ ಹಲ್ಲಿಗಳು ಹತ್ತಿರವೂ ಸುಳಿವುದಿಲ್ಲ!! : ಬೇಸಿಗೆ ಆರಂಭದಿಂದ ಮಳೆಗಾಲ ಮುಗಿಯುವವರೆಗೂ ಮನೆಗಳಲ್ಲಿ ಹಲ್ಲಿಗಳ ಭೀತಿ. ಅದರಲ್ಲೂ ಮಳೆಗಾಲದಲ್ಲಿ ಗೋಡೆಯಿಂದ ಕೆಳಗಿಳಿದು ನೆಲದ ಮೇಲೆ ಚಲಿಸುತ್ತವೆ. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ..ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ ಇದರಿಂದ ಬಹುಪಾಲು ಹಲ್ಲಿಗಳನ್ನು ದೂರವಿಡಬಹುದು... : ಮನೆ ಆವರಣದಲ್ಲಿ ಬೇವಿನ ಗಿಡ ನೆಟ್ಟರೆ ಮನೆಗೆ ಹಲ್ಲಿಗಳ ಪ್ರವೇಶ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಏಕೆಂದರೆ ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದರ ಬಲವಾದ ವಾಸನೆಯು ಹಲ್ಲಿಯನ್ನು ಮನೆಯೊಳಕ್ಕೆ ಬರದಂತೆ ತಡೆಯುತ್ತದೆ.. ಎರಡನೇ ಸಸ್ಯ ತುಳಸಿ. ಜನರು ತಮ್ಮ ಮನೆಯ ಆವರಣದ ಮಧ್ಯದಲ್ಲಿ ಈ ಗಿಡವನ್ನು ನೆಡಬಹುದು. ಇದರ ಪ್ರಯೋಜನವೇನೆಂದರೆ.. ಈ ಸಸ್ಯವು ಮೀಥೈಲ್ ಸಿನಮೇಟ್, ಲಿನೂಲ್ ಮತ್ತು ಕರ್ಪೂರದ ಗುಣಲಕ್ಷಣಗಳನ್ನು ಹೊಂದಿದೆ, ಇದರ ವಾಸನೆಯಿಂದ ಹಲ್ಲಿಗಳು ಓಡಿಹೋಗುತ್ತವೆ. ಇದನ್ನೂ ಓದಿ- ಹಲ್ಲಿಗಳನ್ನು ಓಡಿಸುವ ಮೂರನೇ ಸಸ್ಯವೆಂದರೆ ಲ್ಯಾವೆಂಡರ್, ಇದು ಬಲವಾದ ವಾಸನೆಯನ್ನು ಹೊಂದಿರುವುದರಿಂದ ಸಾಮಾನ್ಯವಾಗಿ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ವಾಸನೆಯು ಹಲ್ಲಿಯನ್ನು ಮನೆಯ ಒಳಕ್ಕೆ ಬರಲು ಬಿಡುವುದಿಲ್ಲ.. ಹಲ್ಲಿಗಳನ್ನು ಮನೆಯಿಂದ ಓಡಿಸಲು ಪುದೀನಾ ಸಸ್ಯವು ಪರಿಣಾಮಕಾರಿಯಾಗಿದೆ. ಏಕೆಂದರೆ ಪುದೀನಾದಲ್ಲಿ ಮೆಂಥಾಲ್ ಎಂಬ ರಾಸಾಯನಿಕವಿದೆ. ಇದರ ವಾಸನೆಯು ಹಲ್ಲಿಗಳನ್ನು ಸುಲಭವಾಗಿ ಮನೆಯೊಳಗೆ ಬರದಂತೆ ತಡೆಯುತ್ತದೆ.. ಇದನ್ನೂ ಓದಿ- ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_651.txt b/zeenewskannada/data1_url8_1_to_1110_651.txt new file mode 100644 index 0000000000000000000000000000000000000000..b1d1c928fa4a21873b60659c3a0b451abf0ba774 --- /dev/null +++ b/zeenewskannada/data1_url8_1_to_1110_651.txt @@ -0,0 +1 @@ +ಹಲ್ಲು ನೋವಿಗೆ ಉತ್ತಮ ಮದ್ದು ಈ ಎಣ್ಣೆ.. ಮನೆಯಲ್ಲಿಯೇ ಮಾಡಬಹುದು! : ಹಲ್ಲಿನ ಸಮಸ್ಯೆಗಳಿಗೆ ಲವಂಗದ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಅದರಿಂದಾಗುವ ಲಾಭಗಳು ಇಲ್ಲಿದೆ ತಿಳಿದುಕೊಳ್ಳಿ. :ಹಲ್ಲುನೋವು ಅತ್ಯಂತ ಅಸಹನೀಯ ನೋವುಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಏಕೆಂದರೆ ಹಲ್ಲು ನೋವು ಬಂದರೆ ತಲೆನೋವೂ ಬರುತ್ತದೆ. ಆ ನೋವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಅಂತೆಯೇ, ಹಲ್ಲುನೋವುಗಳಿಗೆ ಲವಂಗವನ್ನು ಅದ್ಭುತ ಪರಿಹಾರವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಹಲ್ಲು ನೋವಿಗೆ ಲವಂಗ ಎಣ್ಣೆಯ ಪ್ರಯೋಜನಗಳ ಬಗ್ಗೆ ತಿಳಿಯಬಹುದು ಇದನ್ನು ಓದಿ : ಲವಂಗ ಎಣ್ಣೆಯ ಪ್ರಯೋಜನಗಳು: ಲವಂಗದ ಎಣ್ಣೆ ಹಲ್ಲು ನೋವಿಗೆ ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿರುವ ಯುಜೆನಾಲ್ ಪೀಡಿತ ಪ್ರದೇಶಗಳನ್ನು ಶಮನಗೊಳಿಸುವುದು ಮಾತ್ರವಲ್ಲದೆ ಸೋಂಕುಗಳು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಲವಂಗವನ್ನು ಬೇಕಾದಷ್ಟು ತೆಗೆದುಕೊಂಡು ಚೆನ್ನಾಗಿ ನುಜ್ಜುಗುಜ್ಜು ಮಾಡಿ, ಗಾಜಿನ ಜಾರ್‌ನಲ್ಲಿ ಹಾಕಿ, ಲವಂಗ ಮುಳುಗುವಷ್ಟು ಆಲಿವ್ ಎಣ್ಣೆಯನ್ನು ಸುರಿಯಿರಿ ಮತ್ತು ಅದನ್ನು ಮುಚ್ಚಿ. ನಂತರ ಒಂದು ವಾರ ಅಥವಾ ಎರಡು ವಾರಗಳ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಇರಿಸಿ, ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಲವಂಗ ಎಣ್ಣೆಯನ್ನು ಮತ್ತೊಂದು ಗಾಜಿನ ಪಾತ್ರೆಯಲ್ಲಿ ಸುರಿಯಿರಿ ಮತ್ತು ಅದನ್ನು ಬಳಸಿ. \. ಬಳಸುವ ವಿಧಾನ: ಲವಂಗದ ಎಣ್ಣೆಯಲ್ಲಿ ಸಣ್ಣ ಹತ್ತಿ ಉಂಡೆಯನ್ನು ಅದ್ದಿ ಹಲ್ಲುನೋವಿನ ಮೇಲೆ ಹಚ್ಚಿ. ಇದರ ಅತಿಯಾದ ಬಳಕೆ ಹಾನಿಕಾರಕವಾಗಿದೆ. ಅಲ್ಲದೆ, ಇದು ಶಾಶ್ವತ ಪರಿಹಾರವಲ್ಲ. ಹಲ್ಲುನೋವು ತೀವ್ರವಾಗಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_652.txt b/zeenewskannada/data1_url8_1_to_1110_652.txt new file mode 100644 index 0000000000000000000000000000000000000000..253c329f6e2dad9ffdc0be6d0efd7f3c09a145d7 --- /dev/null +++ b/zeenewskannada/data1_url8_1_to_1110_652.txt @@ -0,0 +1 @@ +ಮಕ್ಕಳ ಕೈಬರಹವನ್ನು ಸುಧಾರಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ ! : ಮಕ್ಕಳಿಗೆ ಏನನ್ನು ಕಲಿಸಬೇಕೋ ಅದನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿಯೇ ಮಕ್ಕಳು ಯಾವುದೇ ವಿಷಯವನ್ನು ಚೆನ್ನಾಗಿ ಕಲಿಯುತ್ತಾರೆ, ಚಿಕ್ಕ ಮಕ್ಕಳಿಗೆ ಕೈಬರಹವನ್ನು ಚೆನ್ನಾಗಿ ಕಲಿಯಲು ಪೋಷಕರು ಏನು ಮಾಡಬೇಕು ಎನ್ನುವ ಕುರಿತು ಇಲ್ಲಿವೆ ಕೆಲವು ಸಲಹೆಗಳು. :ಮಕ್ಕಳಿಗೆ ಏನನ್ನು ಕಲಿಸಬೇಕೋ ಅದನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿಯೇ ಮಕ್ಕಳು ಯಾವುದೇ ವಿಷಯವನ್ನು ಚೆನ್ನಾಗಿ ಕಲಿಯುತ್ತಾರೆ, ಚಿಕ್ಕ ಮಕ್ಕಳಿಗೆ ಕೈಬರಹವನ್ನು ಚೆನ್ನಾಗಿ ಕಲಿಯಲು ಪೋಷಕರು ಏನು ಮಾಡಬೇಕು ಎನ್ನುವ ಕುರಿತು ಇಲ್ಲಿವೆ ಕೆಲವು ಸಲಹೆಗಳು. ಇಂದಿನ ಮಕ್ಕಳು ಓದುವುದು ಮತ್ತು ಬರೆಯುವುದಕ್ಕಿಂತ ಮೊಬೈಲ್‌ನಲ್ಲಿ ಆಟವಾಡಲು ಮತ್ತು ವೀಡಿಯೊಗಳನ್ನು ವೀಕ್ಷಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಆದರೆ ಮೊಬೈಲ್ ಫೋನ್ ಬಳಕೆ ಮಕ್ಕಳ ಸುವರ್ಣ ಭವಿಷ್ಯಕ್ಕೆ ತಡೆಗೋಡೆಯಾಗಿ ನಿಂತಿದೆ. ಈ ಪರಿಣಾಮ ಮಕ್ಕಳ ಕೈಬರಹದ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಬಹಳ ಮುಖ್ಯ. ಆದರೆ ಬಾಲ್ಯದಿಂದಲೇ ಶಿಕ್ಷಣದತ್ತ ಗಮನ ಹರಿಸುವ ಅಗತ್ಯವಿದೆ ಇಲ್ಲವಾದರೆ ಮಕ್ಕಳ ಮೇಲೆ ಒತ್ತಡ ಹೇರುತ್ತದೆ. ಇಲ್ಲದಿದ್ದರೆ, ಮಕ್ಕಳಿಗೆ ಓದಲು ಮತ್ತು ಬರೆಯಲು ತಿಳಿದಿರಬೇಕು. ಆದರೆ ಕೆಲವು ಮಕ್ಕಳಿಗೆ ಬರೆಯಲು ಕಷ್ಟವಾಗುತ್ತದೆ. ಅಲ್ಲದೆ ಅಕ್ಷರಗಳನ್ನು ಸ್ಪಷ್ಟವಾಗಿ ಬರೆಯಲಾಗಿಲ್ಲ. ಇದರಿಂದಾಗಿ ಕೈಬರಹ ಯಾರಿಗೂ ಅರ್ಥವಾಗುವುದಿಲ್ಲ. ಇದು ನಿಮ್ಮ ಮಗುವಿನ ಅಂಕಗಳನ್ನು ಸಹ ಕಡಿಮೆ ಮಾಡುತ್ತದೆ. ಆದ್ದರಿಂದ ಪೋಷಕರು ತಮ್ಮ ಮಗುವಿನ ಕೈಬರಹವನ್ನು ಸುಧಾರಿಸಲು ಏನು ಮಾಡಬೇಕು ಇದನ್ನು ಓದಿ : ಪೆನ್ಸಿಲ್ ಹಿಡಿಯುವುದು ಹೇಗೆ ಎಂದು ತಿಳಿಯಿರಿ ತಮ್ಮ ಕೈಬರಹವನ್ನು ಸುಧಾರಿಸಲು ಪೆನ್ಸಿಲ್ ಅನ್ನು ಸರಿಯಾಗಿ ಹಿಡಿದಿಡಲು ಮಕ್ಕಳಿಗೆ ಕಲಿಸಿ. ಅನೇಕ ಮಕ್ಕಳಿಗೆ ಪೆನ್ಸಿಲ್ ಹಿಡಿಯುವುದು ಹೇಗೆ ಎಂದು ತಿಳಿದಿಲ್ಲ. ಇದರಿಂದಲೇ ಕೈಬರಹ ಚೆನ್ನಾಗಿಲ್ಲ. ಉತ್ತಮ ಕೈಬರಹಕ್ಕಾಗಿ ಮೂರು ಬೆರಳುಗಳನ್ನು ಅಂದರೆ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳನ್ನು ಬಳಸಿ ಪೆನ್ಸಿಲ್ ಅನ್ನು ಹಿಡಿಯಲು ಮಗುವಿಗೆ ತಿಳಿಸಿ. ನಿಮ್ಮ ಮಗುವಿನ ಕೈಯನ್ನು ಹಿಡಿದುಕೊಳ್ಳಿ ಮತ್ತು ಅವುಗಳನ್ನು ಒಟ್ಟಿಗೆ ಬರೆಯಿರಿ. ನಿಮ್ಮ ಮಕ್ಕಳನ್ನೂ ಬರೆಯಲು ಹೇಳಿ. ಇದನ್ನು ಓದಿ : ರೇಖಾಚಿತ್ರ ರೇಖೆಗಳನ್ನು ಅಭ್ಯಾಸ ಮಾಡಿ ಮಕ್ಕಳು ಒಂದು ಪುಟವನ್ನು ತೆಗೆದುಕೊಂಡು ನೇರವಾಗಿ, ಕರ್ಣೀಯ ಮತ್ತು ಬಾಗಿದ ರೇಖೆಗಳನ್ನು ಚಿತ್ರಿಸಲು ಅಭ್ಯಾಸ ಮಾಡಿ. ಇದು ಅವರ ಕೈಬರಹದ ಮೇಲೆ ನಿಯಂತ್ರಣವನ್ನು ತರುತ್ತದೆ. ನಿಮ್ಮ ಮಗುವಿನ ಕೈಬರಹವನ್ನು ಸಹ ಸುಧಾರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_653.txt b/zeenewskannada/data1_url8_1_to_1110_653.txt new file mode 100644 index 0000000000000000000000000000000000000000..64d08fbbc3ea6755ee13b066d727ade980cf14ac --- /dev/null +++ b/zeenewskannada/data1_url8_1_to_1110_653.txt @@ -0,0 +1 @@ +ಹಾಲಿನ ಜೊತೆ ಏನೆಲ್ಲಾ ತಿಂದ್ರೆ ಒಳ್ಳೆಯದು, ಏನನ್ನು ತಿನ್ನಬಾರದು......! : ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಹಾಲಿನೊಂದಿಗೆ ಏನು ತಿನ್ನಬೇಕು? ಏನು ತಿನ್ನಬಾರದು ಎಂದು ತಿಳಿದಿಲ್ಲ. ಇದರಿಂದಾಗಿ ಅನೇಕ ಜನರು ಹಾಲಿನ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ. ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಹಾಲಿನೊಂದಿಗೆ ಏನು ತಿನ್ನಬೇಕು? ಏನು ತಿನ್ನಬಾರದು ಎಂದು ತಿಳಿದಿಲ್ಲ. ಇದರಿಂದಾಗಿ ಅನೇಕ ಜನರು ಹಾಲಿನ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪ್ರತಿದಿನ ಒಂದು ಲೋಟ ಹಾಲು ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು, ವೈದ್ಯರು. ಏಕೆಂದರೆ ಹಾಲು ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಹಾಲು ವಿಟಮಿನ್ ಡಿ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಲು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಹಾಲು ಕುಡಿಯುವ ಲಾಭ ಪಡೆಯಲು ಹಾಲಿನ ಜೊತೆಗೆ ಏನು ತಿನ್ನಬೇಕು? ಈಗ ಏನನ್ನು ತಿನ್ನಬಾರದು ತಿಳಿದಿರುವುದು ಒಳ್ಳೆಯದು. ಇದನ್ನು ಓದಿ : ಒಣ ಹಣ್ಣುಗಳನ್ನು ಹಾಲಿನೊಂದಿಗೆ ಬೆರೆಸಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಬಾದಾಮಿ, ಅಂಜೂರ, ಒಣದ್ರಾಕ್ಷಿ ಮತ್ತು ಖರ್ಜೂರವನ್ನು ಹಾಲಿಗೆ ಸೇರಿಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ದೇಹದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ನಷ್ಟವಾಗುತ್ತದೆ. ಬಾಳೆಹಣ್ಣನ್ನು ಹಾಲಿನೊಂದಿಗೆ ತಿನ್ನಬಹುದು. ಹಾಲು ಕಬ್ಬಿಣ, ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಇದು ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ನೀಡುತ್ತದೆ. ನೀವು ಓಟ್ಸ್ ಅಥವಾ ಓಟ್ ಮೀಲ್ ಅನ್ನು ಹಾಲಿನೊಂದಿಗೆ ತಿನ್ನಬಹುದು. ಇದು ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ನಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ ಇವೆರಡರ ಸಂಯೋಜನೆಯು ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಪಾರು ಮಾಡುತ್ತದೆ. ಹಾಲಿನೊಂದಿಗೆ ಮಸಾಲೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಹಾನಿಗೊಳಗಾಗಬಹುದು. ಹಾಲು ಕುಡಿಯುವಾಗ ಮಸಾಲೆಯುಕ್ತ ಏನನ್ನಾದರೂ ತಿನ್ನುವುದು ಆಸಿಡ್ ರಿಫ್ಲಕ್ಸ್ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದನ್ನು ನೆನಪಿಡಿ. ಹಾಲಿನ ಜೊತೆಗೆ ಪ್ರೊಟೀನ್ ಹೆಚ್ಚಿರುವ ಆಹಾರ ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಅಜೀರ್ಣ ಮತ್ತು ಅಸಿಡಿಟಿ ಸಮಸ್ಯೆಗಳು ಸಹ ನಿಮಗೆ ಬರುತ್ತವೆ. ಇದನ್ನು ಓದಿ : ಹಾಲಿನೊಂದಿಗೆ ಬಾಳೆಹಣ್ಣು ಅಥವಾ ಸೇಬು ತಿನ್ನುವುದು ಒಳ್ಳೆಯದು. ಆದರೆ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಇವೆರಡರ ನಡುವೆ ಕನಿಷ್ಠ ಒಂದು ಗಂಟೆ ಅಂತರವಿರುವಂತೆ ನೋಡಿಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_654.txt b/zeenewskannada/data1_url8_1_to_1110_654.txt new file mode 100644 index 0000000000000000000000000000000000000000..c91bb08e4989e21cb5efdc62be592d1d107029c9 --- /dev/null +++ b/zeenewskannada/data1_url8_1_to_1110_654.txt @@ -0,0 +1 @@ +ಈ ಎಣ್ಣೆಯನ್ನ ವಾರಕ್ಕೊಮ್ಮೆ ಹಚ್ಚಿ: ಯವ್ವನದಲ್ಲೇ ಬಿಳಿಯಾಗ್ತಿರುವ ಗಡ್ಡ-ಮೀಸೆ ಕಪ್ಪಗಾಗುತ್ತೆ! : ಗಡ್ಡ ಉದ್ದ ಮತ್ತು ಗಾಢ ಕಪ್ಪಾಗಿಸಲು ಹೋಮಿಯೋಪತಿ ಔಷಧವನ್ನು ತೆಗೆದುಕೊಳ್ಳಬಹುದು. ಹೋಮಿಯೋಪತಿ ಔಷಧಿಗಳ ಪರಿಣಾಮವು ಕ್ರಮೇಣವಾಗಿದ್ದರೂ, ಅದರ ವಿಶೇಷವೆಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. :ಇತ್ತೀಚಿನ ದಿನಗಳಲ್ಲಿ ಕಪ್ಪು ಮತ್ತು ಉದ್ದನೆಯ ಗಡ್ಡ ಮತ್ತು ಮೀಸೆ ಯುವಕರಲ್ಲಿ ಟ್ರೆಂಡ್ ಆಗಿದೆ. ಆದರೆ ಕೆಲವರಿಗೆ ಗಡ್ಡ ಮತ್ತು ಮೀಸೆ ಬಿಳಿಯಾಗುತ್ತಿರುವ ಚಿಂತೆ ಕಾಡುತ್ತಿದೆ. ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ನೈಸರ್ಗಿಕ ರೀತಿಯಲ್ಲಿ ಗಡ್ಡ ಮತ್ತು ಮೀಸೆ ಕೂದಲನ್ನು ಕಪ್ಪಾಗಿಸಬಹುದು ಮತ್ತು ಬೆಳೆಸಬಹುದು. ಇದನ್ನೂ ಓದಿ: ಗಡ್ಡ ಉದ್ದ ಮತ್ತು ಗಾಢ ಕಪ್ಪಾಗಿಸಲುಔಷಧವನ್ನು ತೆಗೆದುಕೊಳ್ಳಬಹುದು. ಹೋಮಿಯೋಪತಿ ಔಷಧಿಗಳ ಪರಿಣಾಮವು ಕ್ರಮೇಣವಾಗಿದ್ದರೂ, ಅದರ ವಿಶೇಷವೆಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. ಗಡ್ಡಕ್ಕೆ ನಿಯಮಿತವಾಗಿ ಆಲಿವ್ ಎಣ್ಣೆಯನ್ನು ಹಚ್ಚಬಹುದು. ಬೆಳಿಗ್ಗೆ ಮತ್ತು ಸಂಜೆ ಎರಡು ಮೂರು ಹನಿಗಳಿಂದ ನಿಮ್ಮ ಗಡ್ಡವನ್ನು ಮಸಾಜ್ ಮಾಡಿ. ಆಲಿವ್ ಎಣ್ಣೆಯು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಕೂದಲಿನ ಬಣ್ಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಗಡ್ಡ ಮತ್ತು ಮೀಸೆ ಬೆಳೆಯಲು ನೆಲ್ಲಿಕಾಯಿ ತಿನ್ನಿ. ಇದಲ್ಲದೆ, ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡಬಹುದು. ಆಮ್ಲಾವು ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ, ಇದು ನೈಸರ್ಗಿಕ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಕರಿಬೇವಿನ ಎಲೆ ಮತ್ತು ತೆಂಗಿನ ಎಣ್ಣೆಯಿಂದ ಮಾಡಿದ ಮಿಶ್ರಣವನ್ನು ಗಡ್ಡ ಮತ್ತು ಮೀಸೆಗೆ ಬಳಸಿ ಕಪ್ಪಾಗಿಸಬಹುದು. ಈ ಎಣ್ಣೆಯನ್ನು ತಯಾರಿಸಲು, ಮೊದಲು ತೆಂಗಿನೆಣ್ಣೆ ಬಿಸಿ ಮಾಡಿ. ನಂತರ ಅದರಲ್ಲಿ ಒಂದು ಹಿಡಿ ಕರಿಬೇವಿನ ಎಲೆಗಳನ್ನು ಹಾಕಿ. ಎರಡೂ ಪದಾರ್ಥಗಳನ್ನು ಚೆನ್ನಾಗಿ ಕುದಿಸಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ತಣ್ಣಗಾದ ಬಳಿಕ ಗಡ್ಡಕ್ಕೆ ಹಚ್ಚಿ. ಈ ಎಣ್ಣೆಯನ್ನು ನಿಯಮಿತವಾಗಿ ಬಳಸುತ್ತಿದ್ದರೆ, ನಿಮ್ಮ ಗಡ್ಡ ಮತ್ತು ಮೀಸೆ ಕೆಲವೇ ಸಮಯದಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_655.txt b/zeenewskannada/data1_url8_1_to_1110_655.txt new file mode 100644 index 0000000000000000000000000000000000000000..7e5d50ac973d9e592763cf53739360f17652010c --- /dev/null +++ b/zeenewskannada/data1_url8_1_to_1110_655.txt @@ -0,0 +1 @@ +ಬಿಯರ್ ಕೂಡ ಎಕ್ಸ್ ಪೈರಿ ಆಗುತ್ತೆ...ಚೆಕ್ ಮಾಡದೆ ಕುಡಿದ್ರೆ ಏನಾಗುತ್ತೆ ಗೊತ್ತಾ? : ವೈನ್ ಹಳೆಯದಾದಷ್ಟೂ ಅದರ ಬೆಲೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಬಿಯರ್‌ನೊಂದಿಗೆ ಹೀಗಾಗುವುದಿಲ್ಲ.. ಬಿಯರ್ ತುಂಬಾ ಹಳೆಯದಾಗಿದ್ದರೆ ಅಥವಾ ಅವಧಿ ಮುಗಿದಿದ್ದರೆ ಅದನ್ನು ಸೇವಿಸಬಾರದು. : ಸಾಮಾನ್ಯವಾಗಿ ಜನರು ಬಿಯರ್ ಖರೀದಿಸಿದ ನಂತರ ಎಕ್ಸ್‌ಪೈರ್‌ ಡೇಟ್‌ನ್ನು ನೋಡುವುದಿಲ್ಲ.. ಆದರೆ ಹಾಗೆ ಮಾಡುವುದು ತಪ್ಪು. ನೀವು ಆಕಸ್ಮಿಕವಾಗಿ ಅವಧಿ ಮೀರಿದ ಬಿಯರ್ ಅನ್ನು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ಇದೀಗ ತಿಳಿಯೋಣ.. ಬಿಯರ್ ಅವಧಿ ಮುಗಿಯಲು ಎಷ್ಟು ದಿನಗಳು ಬೇಕು?ಪ್ರತಿ ಬಿಯರ್‌ನ ಅವಧಿಯು ವಿಭಿನ್ನವಾಗಿರುತ್ತದೆ. ಆದರೆ ಸಾಮಾನ್ಯವಾಗಿ ಹೆಚ್ಚಿನ ಬಿಯರ್‌ಗಳು 6 ತಿಂಗಳೊಳಗೆ ಮುಕ್ತಾಯಗೊಳ್ಳುತ್ತವೆ. ಆದ್ದರಿಂದ, ಬಿಯರ್ ಖರೀದಿಸುವಾಗ, ಅದರ ತಯಾರಿಕೆಯ ದಿನಾಂಕ ಮತ್ತು ಮುಕ್ತಾಯ ದಿನಾಂಕವನ್ನು ಖಂಡಿತವಾಗಿ ಪರಿಶೀಲಿಸಿ. ಬಿಯರ್ ಅವಧಿ ಮುಗಿದಿದ್ದರೆ ಅದನ್ನು ಎಂದಿಗೂ ಖರೀದಿಸಬೇಡಿ. ನೀವು ಕೆಟ್ಟ ಬಿಯರ್ ಸೇವಿಸಿದರೆ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು. ಇದನ್ನೂ ಓದಿ- ಬಿಯರ್‌ನಲ್ಲಿ ಆಲ್ಕೋಹಾಲ್ ಇದ್ದರೂ ಅದು ಹಳೆಯದಾದಾರೆ ಏಕೆ ಹಾಳಾಗುತ್ತದೆ? ವಾಸ್ತವವಾಗಿ, ವೈನ್ ಕೆಡುವುದಿಲ್ಲ ಏಕೆಂದರೆ ಅದನ್ನು ತಯಾರಿಸುವ ವಿಧಾನವು ವಿಭಿನ್ನವಾಗಿದೆ ಮತ್ತು ಅದರಲ್ಲಿ ಆಲ್ಕೋಹಾಲ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ.. ಹೀಗಾಗಿ ಅದು ಹಾಳಾಗುವುದಿಲ್ಲ. ಆದರೆ, ಬಿಯರ್ ಕೇವಲ 6 ರಿಂದ 8 ಪ್ರತಿಶತ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.. ಮತ್ತು ಇದನ್ನು ತಯಾರಿಸಲು ಧಾನ್ಯಗಳನ್ನು ಬಳಸಲಾಗುತ್ತದೆ.. ಸ್ವಲ್ಪ ಸಮಯದ ನಂತರ ಬಿಯರ್ ಹಾಳಾಗಲು ಇದೇ ಕಾರಣ. ಅನೇಕ ಬಾರಿ ಬಿಯರ್ ಅವಧಿ ಮುಗಿಯುವ ಹಂತದಲ್ಲಿದ್ದಾಗ, ಮಾರಾಟಗಾರರು ಅದರಲ್ಲಿ ರಿಯಾಯಿತಿ ಇದೆ ಎಂದು ಹೇಳಿ ಅಗ್ಗದ ದರದಲ್ಲಿ ಬಿಯರ್ ಅನ್ನು ನಿಮಗೆ ಮಾರಾಟ ಮಾಡುತ್ತಾರೆ. ಆದರೆ ಇಂದಿನಿಂದ, ನೀವು ಬಿಯರ್ ಖರೀದಿಸಿದಾಗ, ಅದರ ಬಾಟಲಿಗಳ ಮುಕ್ತಾಯ ದಿನಾಂಕವನ್ನು ಖಂಡಿತವಾಗಿ ಓದಿ. ಬಿಯರ್ ಅವಧಿ ಮುಗಿದಿದ್ದರೆ ಗುತ್ತಿಗೆದಾರರಿಗೆ ಮಾಹಿತಿ ನೀಡಿ, ಅವರು ಇನ್ನೂ ಅವಧಿ ಮೀರಿದ ಬಿಯರ್ ಅನ್ನು ಮಾರಾಟ ಮಾಡುತ್ತಿದ್ದರೆ ತಕ್ಷಣವೇ ಅಬಕಾರಿ ಇಲಾಖೆಗೆ ದೂರು ನೀಡಿ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_656.txt b/zeenewskannada/data1_url8_1_to_1110_656.txt new file mode 100644 index 0000000000000000000000000000000000000000..583288a72480a43a60fa8e51ec147fe6e43e8c38 --- /dev/null +++ b/zeenewskannada/data1_url8_1_to_1110_656.txt @@ -0,0 +1 @@ +: ಸಂಜೆಯ ಸ್ನ್ಯಾಕ್ಸ್‌ಗೆ ರುಚಿಯಾದ ಕಚೋರಿ ತಯಾರಿಸುವ ವಿಧಾನ ಇಲ್ಲಿದೆ : ಕಚೋರಿ ಬೆಳಗಿನ ತಿಂಡಿ ಮತ್ತು ಸಂಜೆಯ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ ಆಹಾರ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. :ಕಚೋರಿ ಜನಪ್ರಿಯ ಭಾರತೀಯ ಭಕ್ಷ್ಯವಾಗಿದೆ. ಇದನ್ನು ಮೈದಾ ಹಿಟ್ಟಿನಿಂದ ತಯಾರಿಸಿರುತ್ತಾರೆ. ಸಾಮಾನ್ಯವಾಗಿ ಚಾಟ್ ಅಥವಾ ತಿಂಡಿಯಾಗಿ ನೀಡಲಾಗುತ್ತದೆ. ಕಚೋರಿಗಳನ್ನು ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ. ಅವುಗಳನ್ನು ವಿವಿಧ ಪದಾರ್ಥಗಳನ್ನು ಸ್ಟಫಿಂಗ್‌ ಮಾಡಲಾಗಿರುತ್ತದೆ. ಕಚೋರಿ ಉತ್ತರ ಭಾರತದ ಅತ್ಯಂತ ಜನಪ್ರಿಯ ಭಕ್ಷ್ಯವಾಗಿದೆ. ಮೊಘಲ್ ಯುಗದಲ್ಲಿ ಕಚೋರಿ ತುಂಬಾ ಜನಪ್ರಿಯ ತಿಂಡಿಯಾಗಿತ್ತು. ಈ ಸಮಯದಲ್ಲಿ ಅವರು ಆಗಾಗ್ಗೆ ರಾಜ ಔತಣಕೂಟಗಳಲ್ಲಿ ಕಚೋರಿಯನ್ನು ಸವಿಯುತ್ತಿದ್ದರು. ಕಚೋರಿ ಸಾಮಾನ್ಯವಾಗಿ ಚಟ್ನಿ ಅಥವಾ ಮೊಸರಿನೊಂದಿಗೆ ಬಡಿಸಲಾಗುತ್ತದೆ. ಭಾರತದಾದ್ಯಂತ ಜನಪ್ರಿಯವಾಗಿವೆ. ಬೀದಿ ಆಹಾರದ ಅಂಗಡಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾರಾಟವಾಗುತ್ತವೆ. ಇದನ್ನೂ ಓದಿ: ಕಚೋರಿ ಮಾಡುವ ವಿಧಾನ ಇಲ್ಲಿ ತಿಳಿಯಿರಿ: ಮನೆಯಲ್ಲಿ ಕಚೋರಿಗಳನ್ನು ತಯಾರಿಸುವುದು ತುಂಬಾ ಸುಲಭ. ಬೇಕಾಗುವ ಸಾಮಗ್ರಿ : ಮೈದಾ ಹಿಟ್ಟುನೀರುಉಪ್ಪುಎಣ್ಣೆ ಸ್ಟಫಿಂಗ್ ಮಾಡಲು: ಹೆಸರು ಬೇಳೆಈರುಳ್ಳಿಜೀರಿಗೆ‌ಅರಿಶಿನಖಾರದ ಪುಡಿಕೊತ್ತಂಬರಿ ಸೊಪ್ಪುಹಸಿರು ಮೆಣಸಿನಕಾಯಿ ಕಚೋರಿ ತಯಾರಿಸುವ ವಿಧಾನ: 1. ಒಂದು ಬಟ್ಟಲು ಮೈದಾ ಹಿಟ್ಟಿಗೆ ಉಪ್ಪು ಮತ್ತು ನೀರನ್ನು ಹಾಕಿ ಚೆನ್ನಾಗಿ ಕಲಿಸಿ. ಹಿಟ್ಟನ್ನು 30 ನಿಮಿಷಗಳ ಕಾಲ ಬಿಡಿ.2. ಹೆಸರು ಬೇಳೆ ಬೇಯಿಸಿ ಚೆನ್ನಾಗಿ ಮ್ಯಾಶ್ ಮಾಡಿ. ಈರುಳ್ಳಿಯನ್ನು ನುಣ್ಣಗೆ ಕತ್ತರಿಸಿ ಮತ್ತು ಮಸಾಲೆಗಳೊಂದಿಗೆ ಫ್ರೈ ಮಾಡಿ.3. ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ. ಒಂದು ಚಮಚ ಸ್ಟಫಿಂಗ್ ಇರಿಸಿ ಮತ್ತು ಅಂಚುಗಳನ್ನು ಮುಚ್ಚಿ.4. ಕಚೋರಿಗಳನ್ನು ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೆ ಡೀಪ್ ಫ್ರೈ ಮಾಡಿ.5. ಚಟ್ನಿ ಜೊತೆಗೆ ಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_657.txt b/zeenewskannada/data1_url8_1_to_1110_657.txt new file mode 100644 index 0000000000000000000000000000000000000000..1025fd7ecf8228fd2a7e09fb282fde09f98c7024 --- /dev/null +++ b/zeenewskannada/data1_url8_1_to_1110_657.txt @@ -0,0 +1 @@ +ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ಬಳಸುತ್ತೀರಾ, ಹಾಗಿದ್ರೆ ಇಂದೇ ನಿಲ್ಲಿಸಿ ಬಿಡಿ! ಅದ್ರಿಂದ ಏನಾಗುತ್ತೆ ಗೊತ್ತಾ? ಇತ್ತೀಚಿನ ದಿನಗಳಲ್ಲಿ ದೈನಂದಿನ ಬಳಕೆಗೆ ಅನೇಕ ಜನರು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುತ್ತಾರೆ. ಮನೆಯಿಂದ ಮಾರುಕಟ್ಟೆ, ಕಚೇರಿವರೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತದೆ. ಆದರೆ ಇದು ಅನೇಕ ರಾಸಾಯನಿಕಗಳಿಂದ ಮಾಡಲ್ಪಟ್ಟಿದೆ. ಇದನ್ನು ಬಳಸಿದರೆ ವಾಸಿಯಾಗದ ರೋಗಗಳು ಬರುತ್ತವೆ. ಪ್ಲಾಸ್ಟಿಕ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಪ್ಲಾಸ್ಟಿಕ್ ಚೀಲಗಳಿಂದ ಹಿಡಿದು ಪ್ಲಾಸ್ಟಿಕ್ ತಟ್ಟೆಗಳವರೆಗೆ... ಹಲವಾರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಕುಡಿಯುವ ಬಾಟಲಿಗಳಿಂದ ಹಿಡಿದು ಆಹಾರ ಪ್ಯಾಕಿಂಗ್ ಡಬ್ಬಗಳವರೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಾಣುತ್ತಿದೆ. ಆದರೆ ಹೆಚ್ಚು ಪ್ಲಾಸ್ಟಿಕ್ ಬಳಸುವುದರಿಂದ ಆರೋಗ್ಯಕ್ಕೆ ಮಾತ್ರವಲ್ಲ ಪ್ರಕೃತಿಗೂ ಒಳ್ಳೆಯದಲ್ಲ. ನಿನಗೆ ಗೊತ್ತೆ ಪ್ಲಾಸ್ಟಿಕ್ ನಮ್ಮ ದೇಹಕ್ಕೆ ಹಾನಿಕಾರಕವಾದ ಅನೇಕ ರಾಸಾಯನಿಕಗಳಿಂದ ಕೂಡಿದೆ. ಪ್ಲಾಸ್ಟಿಕ್‌ನಲ್ಲಿ ಹಾಕಲಾದ ಯಾವುದೇ ಆಹಾರ ಪದಾರ್ಥಗಳು ಕಲುಷಿತಗೊಳ್ಳುವ ಮತ್ತು ವಿಷಪೂರಿತವಾಗುವ ಅಪಾಯವಿದೆ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಓದಿ : ಪ್ಲಾಸ್ಟಿಕ್ ಅನೇಕ ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಕಂಡುಬರುವ ರಾಸಾಯನಿಕ (ಬಿಸ್ಫೆನಾಲ್) ಅನ್ನು ಹೊಂದಿರುತ್ತದೆ. ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಸಂತಾನೋತ್ಪತ್ತಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೂ ಕಾರಣವಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಥಾಲೇಟ್ಸ್ ಎಂಬ ರಾಸಾಯನಿಕಗಳೂ ಇವೆ. ಇದು ಪ್ಲಾಸ್ಟಿಕ್ ಅನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಶೇಷವಾಗಿ ಮಕ್ಕಳಿಗೆ ಪ್ಲಾಸ್ಟಿಕ್ ಟಿಫಿನ್ ಅಥವಾ ಬಾಟಲಿಗಳಲ್ಲಿ ಬಿಸಿ ಆಹಾರ ಅಥವಾ ನೀರನ್ನು ಇಟ್ಟುಕೊಳ್ಳುವುದರಿಂದ ಆಹಾರದಲ್ಲಿ ಪ್ಲಾಸ್ಟಿಕ್ ರಾಸಾಯನಿಕಗಳನ್ನು ಬೆರೆಸಬಹುದು. ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದಾಗಿ, ಅದು ಒಡೆಯುತ್ತದೆ ಮತ್ತು ಮೈಕ್ರೋಪ್ಲಾಸ್ಟಿಕ್ ಕಣಗಳು ರೂಪುಗೊಳ್ಳುತ್ತವೆ, ಇದು ಆಹಾರ ಮತ್ತು ನೀರಿನಲ್ಲಿ ಸೇರುತ್ತದೆ ಮತ್ತು ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಓದಿ : ಪ್ಲಾಸ್ಟಿಕ್ ಟಿಫಿನ್ ಗಳನ್ನು ದೀರ್ಘಕಾಲ ಬಳಸಬಾರದು. ಏಕೆಂದರೆ ಅದು ಬಹುಬೇಗ ಹಾಳಾಗುತ್ತದೆ. ಅದಕ್ಕಾಗಿಯೇ ಅವುಗಳನ್ನು ಕಸಕ್ಕೆ ಎಸೆಯಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದು ಪರಿಸರದಲ್ಲಿ ಹರಡುತ್ತದೆ. ಇದು ನೀರು ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡುತ್ತದೆ. ಈ ಮಾಲಿನ್ಯವು ಹೇಗಾದರೂ ದೇಹವನ್ನು ಪ್ರವೇಶಿಸುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ಲಾಸ್ಟಿಕ್ ಟಿಫಿನ್ ಮತ್ತು ಬಾಟಲಿಗಳು ಕಾಲಕ್ರಮೇಣ ಆಹಾರ ಮತ್ತು ನೀರಿನಲ್ಲಿ ವಿಚಿತ್ರವಾದ ರುಚಿ ಮತ್ತು ವಾಸನೆಯನ್ನು ಉಂಟುಮಾಡುತ್ತವೆ. ಇದು ನಿಮ್ಮ ಆಹಾರವನ್ನು ಹಾಳು ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_658.txt b/zeenewskannada/data1_url8_1_to_1110_658.txt new file mode 100644 index 0000000000000000000000000000000000000000..414e139baa3ddccaf3222dddb86679e9ecc28770 --- /dev/null +++ b/zeenewskannada/data1_url8_1_to_1110_658.txt @@ -0,0 +1 @@ +ಎಷ್ಟೇ ಪ್ರಯತ್ನಪಟ್ಟರೂ ತೂಕ ಹೆಚ್ಚಾಗದಿದ್ದರೆ ಅಥವಾ ಕಡಿಮೆಯಾಗದಿದ್ದರೆ ಏನು ಮಾಡಬೇಕು? ಅನೇಕ ಜನರು ಅಧಿಕ ತೂಕ ಹೊಂದಿರುತ್ತಾರೆ ಮತ್ತು ಇನ್ನೂ ಕೆಲವರು ತುಂಬಾ ಕಡಿಮೆ ತೂಕ ಹೊಂದಿರುತ್ತಾರೆ. ಆದರೆ ತೂಕ ಹೆಚ್ಚು ನಟ ಕಡಿಮೆ ಮಾಡಿಕೊಳ್ಳಲು ಪರದಾಡುತ್ತಿದ್ದರೆ , ಈ ಕೆಲವು ಸಲಹೆಗಳನ್ನು ಅನುಸರಿಸಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಅಧಿಕ ತೂಕವು ಗುಣಪಡಿಸಲಾಗದ ಕಾಯಿಲೆಗಳಿಗೆ ಕಾರಣವಾಗಬಹುದು. ಅಲ್ಲದೆ ತೂಕ ಕಡಿಮೆ ಇರುವುದು ಸಮಸ್ಯೆಯಾಗಿದೆ. ಹೆಚ್ಚಿನ ಜನರು ಅಧಿಕ ತೂಕ ಅಥವಾ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಆದರೆ ಕೆಲವೇ ಜನರು ಸರಿಯಾದ ತೂಕದಲ್ಲಿ\ರುತ್ತಾರೆ. ಈ ತೂಕವು ಆರೋಗ್ಯವನ್ನು ಕಾಪಾಡುತ್ತದೆ. ಇದು ಅನೇಕ ರೋಗಗಳನ್ನು ತಡೆಯುತ್ತದೆ, ಆದರೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಆದರೆ ಕೆಲವು ಸಲಹೆಗಳೊಂದಿಗೆ ನೀವು ತೂಕ ಹೆಚ್ಚಾಗುವುದನ್ನು ಮತ್ತು ಕಳೆದುಕೊಳ್ಳುವುದನ್ನು ತಪ್ಪಿಸಬಹುದು. ತಿನ್ನುವ ಅಭ್ಯಾಸಗಳು : ರಾತ್ರಿ 9 ಅಥವಾ 10 ಗಂಟೆಯ ನಂತರ ಊಟ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಆರೋಗ್ಯವಾಗಿರಲು ನೀವು ಸಂಜೆ 7 ಗಂಟೆಗೆ ತಿನ್ನಬೇಕು. ಹಾಗೆಯೇ ರಾತ್ರಿ 10 ಗಂಟೆಗೆ ಮಲಗಿ. ಈ ಕಾರಣದಿಂದಾಗಿ, ನೀವು ಸೇವಿಸಿದ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗುವ ಸಾಧ್ಯತೆಯಿಲ್ಲ. ಇದನ್ನು ಓದಿ : ಹೈಡ್ರೇಟೆಡ್ ಆಗಿರಿ : ದೇಹವನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ಆರೋಗ್ಯವಾಗಿರಲು ಅತ್ಯಗತ್ಯ. ಆರೋಗ್ಯಕರ ಚಯಾಪಚಯಕ್ಕಾಗಿ, ಹಸಿವನ್ನು ನಿಯಂತ್ರಿಸಲು ಸಾಕಷ್ಟು ನೀರು ಕುಡಿಯಿರಿ. ವಯಸ್ಕರು ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 2 ಲೀಟರ್ ನೀರನ್ನು ಕುಡಿಯಬೇಕು ಉಪ್ಪಿನ ಬಳಕೆ : ನೀವು ಕಡಿಮೆ ಉಪ್ಪು ಸೇವಿಸಿದರೆ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ನೀವು ಕಡಿಮೆ ಉಪ್ಪು ಸೇವಿಸಿದರೆ, ನಿಮ್ಮ ದೇಹವು ಕಡಿಮೆ ನೀರನ್ನು ಉಳಿಸಿಕೊಳ್ಳುತ್ತದೆ. ನೀರು ತೂಕ ಹೆಚ್ಚಾಗದಂತೆ ತಡೆಯುತ್ತದೆ. ಸಕ್ಕರೆಯಿಂದ ದೂರವಿರಿ : ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಸಕ್ಕರೆಯು ದೀರ್ಘಕಾಲದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಹೆಚ್ಚು ಸಕ್ಕರೆಯ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹದ ಜೊತೆಗೆ ಬೊಜ್ಜುಗೆ ಗುರಿಯಾಗುತ್ತದೆ. ಇದನ್ನು ಓದಿ : ಮದ್ಯಪಾನವನ್ನು ತಪ್ಪಿಸಿ : ಆಲ್ಕೊಹಾಲ್ಯುಕ್ತ ಪಾನೀಯಗಳು ಸಹ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ನೀವು ತೂಕವನ್ನು ತಪ್ಪಿಸಲು ಮದ್ಯಪಾನದಿಂದ ದೂರವಿರಬೇಕು. ಒತ್ತಡವೂ ನಿಮ್ಮ ತೂಕವನ್ನು ಹೆಚ್ಚಿಸಬಹುದು. ಏಕೆಂದರೆ ಒತ್ತಡವು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು. ಆದ್ದರಿಂದ ಒತ್ತಡವನ್ನು ಕಡಿಮೆ ಮಾಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_659.txt b/zeenewskannada/data1_url8_1_to_1110_659.txt new file mode 100644 index 0000000000000000000000000000000000000000..4fe5997af624e0169a5bf0079da075d52266fdcf --- /dev/null +++ b/zeenewskannada/data1_url8_1_to_1110_659.txt @@ -0,0 +1 @@ +ಗರುಡ ಪುರಾಣದ ಪ್ರಕಾರ ಈ ತಪ್ಪಗಳನ್ನು ಮಾಡಿದರೆ ನೀವು ತುಂಬಾ ಸಮಸ್ಯೆಗಳನ್ನು ಎದುರಿಸುತ್ತೀರಿ......! : ಗರುಡ ಪುರಾಣದ ಪ್ರಕಾರ.. ಯಾವ ರೀತಿಯ ತಪ್ಪುಗಳು ಮತ್ತು ತಪ್ಪುಗಳನ್ನು ಮಾಡಬಾರದು, ಯಾವ ರೀತಿಯ ತಪ್ಪುಗಳನ್ನು ಮಾಡಬೇಕು ಎಂಬುವ ವಿಷಯದ ಕುರಿತು ನಾವೆಲ್ಲ ತಿಳಿದಿರಬೇಕು ಇಲ್ಲದೆ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. :ಹಿಂದೂ ಪುರಾಣಗಳಲ್ಲಿ ಗರುಡ ಪುರಾಣವು ಬಹಳ ಮಹತ್ವದ್ದಾಗಿದೆ. ಗರುಡ ಪುರುಣನನ್ನು ಅನುಸರಿಸಿ, ಜನರು ತಪ್ಪಾಗಿಯೂ ಕೆಲವು ತಪ್ಪುಗಳನ್ನು ಮಾಡಬಾರದು. ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡಿದರೆ ಜೀವನದಲ್ಲಿ ನೆಮ್ಮದಿ ಸಿಗುವುದಿಲ್ಲ. ಮೇಲಾಗಿ.. ಎಷ್ಟೇ ದುಡಿದರೂ, ಎಷ್ಟೇ ಶ್ರೀಮಂತರಾದರೂ.. ಕೊನೆಗೆ ಬಡತನದಲ್ಲಿ ಮುಳುಗಬೇಕಾಗುತ್ತದೆ. ಗರುಡ ಪುರಾಣದ ಪ್ರಕಾರ.. ಯಾವ ರೀತಿಯ ತಪ್ಪುಗಳು ಮತ್ತು ತಪ್ಪುಗಳನ್ನು ಮಾಡಬಾರದು, ಯಾವ ರೀತಿಯ ತಪ್ಪುಗಳನ್ನು ಮಾಡಬೇಕು ಎಂದು ನೋಡೋಣ.. ಎಲ್ಲಾ ಹಣವನ್ನು ಕಳೆದುಕೊಂಡು ಬಡವಾಗುತ್ತಾರೆ. ಇದನ್ನು ಓದಿ :ಮನುಷ್ಯನು ತನ್ನ ಜೀವನದಲ್ಲಿ ಖಂಡಿತವಾಗಿಯೂ ದಾನ ಮಾಡಬೇಕು. ದಾನವೇ ಪ್ರತಿಯೊಬ್ಬ ಮನುಷ್ಯನ ಧರ್ಮ. ದಾನ ಮಾಡದಿದ್ದರೆ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗೆಯೇ ಗರುಡ ಪುರಾಣವು ಶ್ರೀಮಂತನು ಬಡವನಾಗುತ್ತಾನೆ ಎಂದು ಹೇಳುತ್ತದೆ. ದಾನ ಮಾಡುವ ವ್ಯಕ್ತಿಗೆ ಹಣದ ಕೊರತೆ ಇರುವುದಿಲ್ಲ. ಅದನ್ನು ಮಾಡದವರಿಗೆ ಅವರು ಗಳಿಸಿದ್ದು ಕಳೆದುಹೋಗುತ್ತದೆ ಮತ್ತು ಚಿಂತೆ ಅವರನ್ನು ಯಾವಾಗಲೂ ಕಾಡುತ್ತದೆ. ಗರುಡ ಪುರಾಣದ ಪ್ರಕಾರ .. ಶ್ರೀಮಂತ ವ್ಯಕ್ತಿ ಎಂದಿಗೂ ಲೋಪ ಅಥವಾ ದುರಾಸೆಯಿಂದ ವರ್ತಿಸಬಾರದು ಎಂದು ಹೇಳುತ್ತದೆ. ಯಾಕೆಂದರೆ ಹಾಗೆ ನಡೆದುಕೊಂಡರೆ ಎಷ್ಟೇ ಶ್ರೀಮಂತರಾಗಿದ್ದರೂ ಮುಂದೊಂದು ದಿನ ಬಡವರಾಗುತ್ತೀರಿ. ಅಷ್ಟೇ ಅಲ್ಲ, ಹಣದ ವಿಚಾರದಲ್ಲಿ ಅತಿಯಾದ ಅಹಂ ಹೊಂದಿರುವ ವ್ಯಕ್ತಿಗೆ ಎಂದಿಗೂ ಹಣ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯು ಅಂತಹವರ ಮೇಲೆ ಕೋಪಗೊಳ್ಳುತ್ತಾಳೆ ಮತ್ತು ಲಕ್ಷ್ಮಿ ದೇವಿಯು ಅವರ ಬಳಿ ಇರುವುದನ್ನು ಬಯಸುವುದಿಲ್ಲ ಎಂದು ಹೇಳಲಾಗುತ್ತದೆ. ಇದನ್ನು ಓದಿ : ಗರುಡ ಪುರಾಣದ ಪ್ರಕಾರ ಹಣದ ದುರಾಸೆಯಿಂದ ಇನ್ನೊಬ್ಬರಿಗೆ ಮೋಸ ಮಾಡುವ ವ್ಯಕ್ತಿ ಸದಾ ಸಮಸ್ಯೆಗಳಿಂದ ಬಳಲುತ್ತಿರುತ್ತಾನೆ. ಹಾಗಾಗಿ ಯಾರೂ ಯಾರಿಗೂ ಹಣ ಕೊಟ್ಟು ಮೋಸ ಮಾಡಬಾರದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_66.txt b/zeenewskannada/data1_url8_1_to_1110_66.txt new file mode 100644 index 0000000000000000000000000000000000000000..54d89ba8fb9e9b563605947fe36a962df011cfcd --- /dev/null +++ b/zeenewskannada/data1_url8_1_to_1110_66.txt @@ -0,0 +1 @@ +: ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ಬಂಧಿಸುವುದು ಹೇಗೆ? ಈ ಸುಲಭ ಟಿಪ್ಸ್ ಫಾಲೋ ಮಾಡಿ..! / : ನಿಮ್ಮ ಎಟಿಎಂ (ಡೆಬಿಟ್/ಕ್ರೆಡಿಟ್) ಕಾರ್ಡ್ ಕಳೆದು ಹೋಗಿದ್ದರೆ ಮೋಸ ಹೋಗುವುದನ್ನು ತಪ್ಪಿಸಲು ಆ ಕಾರ್ಡ್‌ಗಳನ್ನು ನಿರ್ಬಂಧಿಸುವುದು ಉತ್ತಮ ಆಯ್ಕೆಯಾಗಿದೆ. / : ಮೊದಲೆಲ್ಲಾ ಹಣಕಾಸಿನ ವ್ಯವಹಾರಗಳಿಗೆ ಬ್ಯಾಂಕ್‌ಗೆ ಹೋಗಬೇಕಿತ್ತು. ಎಟಿಎಂಗಳು ಬಂದ ಬಳಿಕ ಈ ಕೆಲಸ ಇನ್ನಷ್ಟು ಸುಲಭವಾಯಿತು. ಆದರೀಗ ತಂತ್ರಜ್ಞಾನ ಮುಂದುವರೆದಂತೆ ಬಹುತೇಕ ಕೆಲಸಗಳನ್ನು ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು. ಆದಾಗ್ಯೂ, ಆನ್‌ಲೈನ್ ವಹಿವಾಟುಗಳನ್ನು ನಡೆಸಲು ಹಾಗೂ ಹಣವನ್ನು ಹಿಂಪಡೆಯಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ಬೇಕೇ ಬೇಕು. ಆದರೆ, ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು (/ ) ಯಾರಾದರೂ ಕದ್ದಿದ್ದರೆ, ಇಲ್ಲವೇ ಎಲ್ಲಾದರೂ ನೀವು ಅದನ್ನು ಮಿಸ್ ಮಾಡಿಕೊಂಡಿದ್ದರೆ ಮೊದಲು ಅದನ್ನು ನಿರ್ಬಂಧಿಸುವುದು ಬಹಳ ಮುಖ್ಯ. ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ ( / )?ನಿಮ್ಮ( ) ಅದನ್ನು ತಕ್ಷಣವೇ ನಿರ್ಬಂಧಿಸುವುದು ಉತ್ತಮ. ಇಲ್ಲದಿದ್ದರೆ, ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ನೀವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಿರ್ಬಂಧಿಸಬಹುದು. ಆಫ್‌ಲೈನ್‌ನಲ್ಲಿ ಕಾರ್ಡ್ ನಿರ್ಬಂಧಿಸಲು ಏನು ಮಾಡಬೇಕು? ( ):ನಿಮ್ಮ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ನೀವು(/ ) ಅನ್ನು ಆಫ್‌ಲೈನ್‌ನಲ್ಲಿ ನಿರ್ಬಂಧಿಸಬಹುದು. ಇದನ್ನೂ ಓದಿ- ಆನ್‌ಲೈನ್‌ನಲ್ಲಿ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ? ( ?)ಆನ್‌ಲೈನ್‌ನಲ್ಲಿ ಮಾಡುವಾಗ ನಿಮ್ಮ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಕಾರ್ಡ್‌ಗಳನ್ನು ನಿರ್ಬಂಧಿಸಬಹುದು. ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಕಾರ್ಡ್‌ಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತವೆ. ನೆಟ್ ಬ್ಯಾಂಕಿಂಗ್ ಮೂಲಕ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವ ಪ್ರಕ್ರಿಯೆ (/ ) :->> ನೆಟ್ ಬ್ಯಾಂಕಿಂಗ್ ( ) ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆಯಿರಿ>> ಇದರಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ವಿವರಗಳ ವಿಭಾಗಕ್ಕೆ ಹೋಗಿ.>> ಇಲ್ಲಿ ಕಾರ್ಡ್ ಅನ್ನು ನಿರ್ಬಂಧಿಸುವ ಆಯ್ಕೆಯನ್ನು ಆರಿಸಿ.>> ನಿಗದಿತ ಬಾಕ್ಸ್ ನಲ್ಲಿ ಕಾರ್ಡ್ ಅನ್ನು ನಿರ್ಬಂಧಿಸುವ ಕಾರಣಗಳನ್ನು ನಮೂದಿಸಿ.>> ಅಂತಿಮವಾಗಿ ಸಲ್ಲಿಸು ಎಂಬ ಆಯ್ಕೆಯನ್ನು ಆರಿಸಿ. ಇದರಲ್ಲಿ ಮತ್ತೊಮ್ಮೆ ದೃಢೀಕರಣವನ್ನು ಕೇಳಲಾಗುತ್ತದೆ. ಆಗ ದೃಢೀಕರಿಸಿದರೆ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುತ್ತದೆ. ಇದನ್ನೂ ಓದಿ- ಎಸ್‌ಎಮ್‌ಎಸ್ ಮೂಲಕ ಕ್ರೆಡಿಟ್/ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಎಸ್‌ಎಮ್‌ಎಸ್ ಮೂಲಕವೂ ನಿರ್ಬಂಧಿಸಬಹುದು. ಇದಕ್ಕಾಗಿ ನಿಮ್ಮ ಬ್ಯಾಂಕ್ ಒದಗಿಸಿದ ಸಂಖ್ಯೆಗೆ ನಿಗದಿತ ಸ್ವರೂಪದ ಪ್ರಕಾರ ಎಸ್‌ಎಮ್‌ಎಸ್ ಕಳುಹಿಸಬೇಕು. ಕಾರ್ಡ್ ಅನ್ನು ನಿರ್ಬಂಧಿಸಿದ ನಂತರ ಬ್ಯಾಂಕ್ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ. ಕರೆ ಮಾಡಿ ಕ್ರೆಡಿಟ್/ಡೆಬಿಟ್ ಕಾರ್ಡ್ ನಿರ್ಬಂಧಿಸುವುದು ಹೇಗೆ?ಗ್ರಾಹಕರು ಬ್ಯಾಂಕ್‌ನ ಟೋಲ್ ಫ್ರೀ ಫೋನ್ ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡುವ ಮೂಲಕವೂ ಕೂಡ ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಸುಲಭವಾಗಿ ಬ್ಲಾಕ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_660.txt b/zeenewskannada/data1_url8_1_to_1110_660.txt new file mode 100644 index 0000000000000000000000000000000000000000..f04c1ef6dfbde0debe697e6c25191dbd1cf61e10 --- /dev/null +++ b/zeenewskannada/data1_url8_1_to_1110_660.txt @@ -0,0 +1 @@ +ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುತ್ತಿದ್ದರೆ, ಅದನ್ನು ಮೊದಲು ಬಿಟ್ಟುಬಿಡಿ : ಚಹಾವನ್ನು ಕುದಿಸಿದಾಗ ಕುಡಿಯುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಇದನ್ನು ಪದೇ ಪದೇ ಬಿಸಿ ಮಾಡಿ ಸೇವಿಸಿದರೆ.... ಹಲವು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. :ಚಹಾವನ್ನು ಕುದಿಸಿದಾಗ ಕುಡಿಯುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಇದನ್ನು ಪದೇ ಪದೇ ಬಿಸಿ ಮಾಡಿ ಸೇವಿಸಿದರೆ.... ಹಲವು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ನಮ್ಮ ಭಾರತೀಯರಲ್ಲಿ ಹೆಚ್ಚಿನವರು ಬೆಳಗ್ಗೆ ಎದ್ದಾಗ ಟೀ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಬಹುತೇಕ ನಾವೆಲ್ಲರೂ ಹಾಲಿನ ಚಹಾವನ್ನು ಇಷ್ಟಪಡುತ್ತೇವೆ. ಆ ಟೀ ಕುಡಿಯದಿದ್ದರೆ.. ತೀವ್ರ ತಲೆನೋವು ಬರುತ್ತದೆ. ಅವರು ತುಂಬಾ ಒತ್ತಡದಲ್ಲಿದ್ದಾರೆ. ಚಹಾ ಕುಡಿದ ನಂತರ ಅವರು ತುಂಬಾ ಉಲ್ಲಾಸವನ್ನು ಅನುಭವಿಸುತ್ತಾರೆ. ಆದರೆ...ಕೆಲವರು...ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುತ್ತಾರೆ. ಚಹಾವನ್ನು ಕುದಿಸಿದಾಗ ಕುಡಿಯುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಇದನ್ನು ಪದೇ ಪದೇ ಬಿಸಿ ಮಾಡಿ ಕುಡಿದರೆ.... ಹಲವು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಇದನ್ನು ಓದಿ : ಪೋಷಕಾಂಶಗಳ ನಷ್ಟ:ಹಾಲಿನ ಚಹಾವನ್ನು ಹೆಚ್ಚು ಹೊತ್ತು ಕುದಿಸುವುದರಿಂದ ಅದರ ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಡಿ ನಂತಹ ಪ್ರಮುಖ ಪೋಷಕಾಂಶಗಳಿವೆ. ದೀರ್ಘಕಾಲ ಕುದಿಸಿದ ಹಾಲು ಇವುಗಳನ್ನು ಕಳೆದುಕೊಳ್ಳುತ್ತದೆ. ರುಚಿಯಲ್ಲಿ ಬದಲಾವಣೆ:ಹಾಲಿನ ಚಹಾವನ್ನು ಹೆಚ್ಚು ಹೊತ್ತು ಕುದಿಸುವುದರಿಂದ ಅದರ ರುಚಿ ಕಳೆದುಕೊಳ್ಳಬಹುದು. ಉದಾಹರಣೆಗೆ, ಕಹಿ ಅಥವಾ ಅಹಿತಕರ ರುಚಿಯನ್ನು ನೀಡುವುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಚಹಾದ ನಿಜವಾದ ರುಚಿಯನ್ನು ಕಳೆದುಕೊಳ್ಳುತ್ತದೆ. ಹಾಲಿನ ಚಹಾ :ಚಹಾವನ್ನು ಪದೇ ಪದೇ ಕುದಿಸುವುದರಿಂದ ಪ್ರೋಟೀನ್‌ಗಳು ಕರಗುತ್ತವೆ ಮತ್ತು ಹೆಪ್ಪುಗಟ್ಟುತ್ತವೆ. ಇದು ಚಹಾದ ನೋಟವನ್ನು ಸಹ ಬದಲಾಯಿಸುತ್ತದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಡಿಮೆಯಾಗುತ್ತವೆ:ಹಾಲಿನ ಚಹಾವನ್ನು ಅತಿಯಾಗಿ ಕುದಿಸುವುದು ಹಾಲಿನ ಉತ್ಕರ್ಷಣ ನಿರೋಧಕ ಗುಣಗಳನ್ನು ನಾಶಪಡಿಸುತ್ತದೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಕಳೆದು ಹೋಗುತ್ತವೆ. ಹೆಚ್ಚು . ಹಾಲಿನ ಚಹಾವನ್ನು ಅತಿಯಾಗಿ ಕುದಿಸುವ ಮೂಲಕ, ಒಟ್ಟಾರೆ ಆರೋಗ್ಯಕ್ಕೆ ಕಾರಣವಾಗುವ ಕೆಲವು ಪ್ರಮುಖ ಸಂಯುಕ್ತಗಳನ್ನು ನೀವು ಕಳೆದುಕೊಳ್ಳುತ್ತೀರಿ. ಇದನ್ನು ಓದಿ : ಜೀರ್ಣಕಾರಿ ಸಮಸ್ಯೆಗಳು:ಹೆಚ್ಚು ಬೇಯಿಸಿದ ಚಹಾವನ್ನು ಕುಡಿಯುವುದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಏಕೆಂದರೆ ಅದನ್ನು ಕುದಿಸಿದಾಗ, ಅದು ಅದರ ಪ್ರೋಟೀನ್ ರಚನೆಯನ್ನು ಬದಲಾಯಿಸುತ್ತದೆ. ಇದನ್ನು ಕುಡಿದ ನಂತರ ಜೀರ್ಣವಾಗಲು ಕಷ್ಟವಾಗುತ್ತದೆ. ಇದು ಗ್ಯಾಸ್ ಉಬ್ಬುವುದು ಮತ್ತು ಹೊಟ್ಟೆಯ ಅಸ್ವಸ್ಥತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_661.txt b/zeenewskannada/data1_url8_1_to_1110_661.txt new file mode 100644 index 0000000000000000000000000000000000000000..354f7de0c0f5e6c8b6860deeca658aefbae76acd --- /dev/null +++ b/zeenewskannada/data1_url8_1_to_1110_661.txt @@ -0,0 +1 @@ +ಉಳಿದ ಎಣ್ಣೆಯನ್ನು ಮರುಬಳಕೆ ಮಾಡುತ್ತೀರಾ, ಆ ಎಣ್ಣೆ ಬಳಸುವುದರಿಂದ ಏನಾಗುತ್ತದೆ ತಿಳಿಯಿರಿ : ಎಣ್ಣೆಯನ್ನು ಎಂದಿಗೂ ಮರುಬಳಕೆ ಮಾಡುವುದು ಒಳ್ಳೆಯದಲ್ಲ, ಅನೇಕ ಮಹಿಳೆಯರು ಅದನ್ನು ಎಸೆಯುವ ಬದಲು ಉಳಿದ ಎಣ್ಣೆಯನ್ನು ಬಳಸುತ್ತಾರೆ. ಆದರೆ ಉಳಿದ ಎಣ್ಣೆಯನ್ನು ಬಳಸಿದರೆ ಏನಾಗುತ್ತದೆ ಗೊತ್ತಾ? ಅನೇಕ ಜನರು ಪೂರಿ, ಮುರುಕುಗಳು, ಚಿಕನ್ ಡೀಪ್ ಫ್ರೈ ಮತ್ತು ಸಮೋಸಾಗಳನ್ನು ಮಾಡುವ ಎಣ್ಣೆಯನ್ನು ಮರುಬಳಕೆ ಮಾಡುತ್ತಾರೆ. ಆದರೆ ಈ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಬಾರದು. ಏಕೆಂದರೆ ಇದರಿಂದ ಆರೋಗ್ಯ ಹಾಳಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸಬೇಡಿ. ಆದರೆ ಅನೇಕ ಮಹಿಳೆಯರು ಅದೇ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತಾರೆ. ಈ ಎಣ್ಣೆಯನ್ನು ಬಳಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹೆಚ್ಚಿದ ಟ್ರಾನ್ಸ್ ಕೊಬ್ಬಿನಾಮ್ಲಗಳು ಉಳಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ ಬಳಸಿದರೆ ಅದು ನಿಧಾನವಾಗಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ಅಲ್ಲದೆ, ಈ ಎಣ್ಣೆಯಲ್ಲಿ ಟ್ರಾನ್ಸ್ ಕೊಬ್ಬಿನಾಮ್ಲಗಳ ಪ್ರಮಾಣವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಬದಲಾಯಿಸಲಾಗದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಓದಿ : ಕ್ಯಾನ್ಸರ್ ಅಪಾಯ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳನ್ನು ತೆಗೆದುಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕ್ಯಾನ್ಸರ್ ಬ್ಯಾಕ್ಟೀರಿಯಾವು ಆಹಾರಕ್ಕೆ ಅಂಟಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು ಹೃದಯದ ಮೇಲೆ ಕೆಟ್ಟ ಪರಿಣಾಮಗಳು ಉಳಿದ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಳಿದ ಎಣ್ಣೆಯ ಪುನರಾವರ್ತಿತ ಬಳಕೆಯು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ನಿಮಗೆ ಹೃದಯದ ಸಮಸ್ಯೆಗಳನ್ನು ಉಂಟುಮಾಡಬಹುದು. ಸ್ಥೂಲಕಾಯತೆಯ ಹೆಚ್ಚಿದ ಅಪಾಯ ಎಣ್ಣೆಯನ್ನು ಮತ್ತೆ ಕಾಯಿಸಿ ಬೇಯಿಸಿ ತಿನ್ನುವುದರಿಂದ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಇವುಗಳಲ್ಲಿ ಬೊಜ್ಜಿನ ಸಮಸ್ಯೆಯೂ ಒಂದು. ಅದಕ್ಕಾಗಿಯೇ ಬಳಸಿದ ಎಣ್ಣೆಯನ್ನು ಬಳಸಬಾರದು. ಆರೋಗ್ಯವಾಗಿರಲು ನೀವು ಎಣ್ಣೆಯನ್ನು ಒಮ್ಮೆ ಮಾತ್ರ ಬಳಸಬೇಕಾಗುತ್ತದೆ. ಇದನ್ನು ಓದಿ : ಹೊಟ್ಟೆಯ ತೊಂದರೆಗಳು ಬಳಸಿದ ಎಣ್ಣೆಯ ಪುನರಾವರ್ತಿತ ಬಳಕೆಯು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಡುಗೆ ಎಣ್ಣೆಯ ಮರುಬಳಕೆಯು ಅಸಿಡಿಟಿ ಮತ್ತು ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕೊಬ್ಬು ಆಹಾರಕ್ಕೆ ಅಂಟಿಕೊಳ್ಳುತ್ತದೆ ತೈಲವನ್ನು ಮರುಬಳಕೆ ಮಾಡುವುದರಿಂದ ಅದು ಪ್ಯಾನ್‌ನ ಕೆಳಭಾಗಕ್ಕೆ ಅಂಟಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಆಹಾರಕ್ಕೆ ಅಂಟಿಕೊಳ್ಳುತ್ತದೆ ಮತ್ತು ನಮ್ಮ ಹೊಟ್ಟೆಗೆ ಹೋಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಉಳಿದ ಎಣ್ಣೆಯನ್ನು ತಪ್ಪಾಗಿಯೂ ಬಳಸಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_662.txt b/zeenewskannada/data1_url8_1_to_1110_662.txt new file mode 100644 index 0000000000000000000000000000000000000000..d20bb532c3ee97448226742fbf69499598d3a9fb --- /dev/null +++ b/zeenewskannada/data1_url8_1_to_1110_662.txt @@ -0,0 +1 @@ +: ಹುಡುಗಿಯರಿಗೆ ಈ 3 ಕೆಟ್ಟ ಅಭ್ಯಾಸಗಳು ಇದ್ದರೆ ಕಷ್ಟ... ಜೀವನವೇ ಹಾಳಾಗುತ್ತದೆ ಹುಷಾರ್! : ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹುಡುಗರಿಗಿಂತ ಹುಡುಗಿಯರು ಹೆಚ್ಚು ಸಮರ್ಥರಾಗಿದ್ದಾರೆ. ತಂದೆ-ತಾಯಿಯ ಕೀರ್ತಿ ಹೆಚ್ಚುವಂತೆ ಮಾಡಲು ಅವರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದರೂ ಕೆಲವು ತಪ್ಪುಗಳಿಂದಾಗಿ ಅವರು ಯಶಸ್ವಿಯಾಗುವಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. : ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹುಡುಗರಿಗಿಂತ ಹುಡುಗಿಯರು ಹೆಚ್ಚು ಸಮರ್ಥರಾಗಿದ್ದಾರೆ. ತಂದೆ-ತಾಯಿಯ ಕೀರ್ತಿ ಹೆಚ್ಚುವಂತೆ ಮಾಡಲು ಅವರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದರೂ ಕೆಲವು ತಪ್ಪುಗಳಿಂದಾಗಿ ಅವರು ಯಶಸ್ವಿಯಾಗುವಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೀವನದ ಪ್ರಮುಖ ಘಟ್ಟದಲ್ಲಿ ಕೆಲವು ತಪ್ಪುಗಳು ಮತ್ತು ಅಭ್ಯಾಸಗಳ ಕಾರಣದಿಂದಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.. ಹಾಗೆ ಮಾಡುವವರು ಅವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು.. ಭವಿಷ್ಯದಲ್ಲಿ ಹಾಗಾಗದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.. ಹಾಗಾದ್ರೆ ಹುಡುಗಿಯರಿಗೆ ಇವರು ಆ 3 ಕೆಟ್ಟ ಅಭ್ಯಾಸಗಳು ಯಾವವು ಎನ್ನುವುದನ್ನು ಇದೀಗ ತಿಳಿಯೋಣ.. ಅಹಂ:ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೆಣ್ಣುಮಕ್ಕಳು ಎಂದಿಗೂ ತಮ್ಮ ಬಗ್ಗೆ ಅಹಂ ಪಡಬಾರದು ಇದರಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.. ಒಂದು ವೇಳೆ ಹುದುಗಿಯರಿಗೆ ಅಹಂ ಇದ್ದರೆ ಅವರು ಕುಟುಂಬ, ಸ್ನೇಹಿತರು ಹೀಗೆ ಯಾರ ಮಾತನ್ನೂ ಕೇಳಲು ಇಚ್ಚಿಸುವುದಿಲ್ಲ.. ಎಲ್ಲರಿಂದಲೂ ವಿಭಿನ್ನವಾಗಲೂ ಹೋಗಿ ಜೀವನವನ್ನು ಕಷ್ಟದ ಹಾದಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ.. ಇದನ್ನೂ ಓದಿ- ಸೋಮಾರಿತನ:ಚಾಣಕ್ಯನ ಪ್ರಕಾರ, ಹುಡುಗಿಯರು ಕೆಲಸದಲ್ಲಿ ಸೋಮಾರಿತನ ಮತ್ತು ಕೆಲಸ ಮಾಡದಿರಲು ಸಮರ್ಥನೆಗಳನ್ನು ಹೇಳುವುದು ಅವರಿಗೆ ಯಶಸ್ವಿಯಾಗಲು ಕಷ್ಟವಾಗುತ್ತದೆ. ಅತಿಯಾದ ವ್ಯಾಮೋಹ:ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಹುಡುಗಿಯರು ಯಾವುದನ್ನಾದರೂ ಹೆಚ್ಚಾಗಿ ಪ್ರೀತಿಸಿದರೇ ಅಥವಾ ವ್ಯಾಮೋಹಕ್ಕೆ ಒಳಗಾದರೇ ಕೂಡಲೇ ಎಚ್ಚೆತ್ತುಕೊಳ್ಳಬೇಕು.. ಇಲ್ಲವಾದರೇ ಅವಳ ಇಡೀ ಜೀವನವು ಅದರಿಂದಲೇ ನಾಶವಾಗಬಹುದು. ಹುಡುಗಿಯರು ಕೆಲವೊಮ್ಮೆ ತಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲರಾಗುತ್ತಾರೆ ಇದರಿಂದಾಗಿ ಅವರು ತಮ್ಮ ಜೀವನದುದ್ದಕ್ಕೂ ವಿಷಾದಿಸಬೇಕಾಗುತ್ತದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_663.txt b/zeenewskannada/data1_url8_1_to_1110_663.txt new file mode 100644 index 0000000000000000000000000000000000000000..4054f075e7a637189bc3b4030e37a88d0608a5ba --- /dev/null +++ b/zeenewskannada/data1_url8_1_to_1110_663.txt @@ -0,0 +1 @@ +ಸೌತೆಕಾಯಿ ಬಳಕೆಯಿಂದ ಸೌಂದರ್ಯ ವೃದ್ಧಿ : ಸೌತೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇದರ ಬಳಕೆಯು ನಿಮ್ಮ ಸೌಂದರ್ಯವನ್ನೂ ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ಸೌತೆಕಾಯಿಯನ್ನು ಹೇಗೆ ಬಳಸಬೇಕು ಎಂದು ತಿಳಿಯಿರಿ. :ಚರ್ಮದ ಸಮಸ್ಯೆಗಳನ್ನು ( ) ನಿವಾರಿಸಿ, ನಿರ್ಜೀವ ಚರ್ಮವನ್ನು ಪುನರ್ಯೌವನ ಗೊಳಿಸಲು ಸೌತೆಕಾಯಿ ತುಂಬಾ ಲಾಭದಾಯಕವಾಗಿದೆ. ಸೌಂದರ್ಯ ವೃದ್ಧಿಗಾಗಿ ಸೌತೆಕಾಯಿಯನ್ನು ಹೇಗೆ ಬಳಸಬೇಕು: ಇದರಿಂದ ತ್ವಚೆಗೆ ಏನೆಲ್ಲಾ ಪ್ರಯೋಜನ ಎಂದು ತಿಳಿಯಿರಿ. ಸೌಂದರ್ಯ ವೃದ್ಧಿಗಾಗಿ ಸೌತೆಕಾಯಿ:ಸೌತೆಕಾಯಿಯಲ್ಲಿರುವ ಪೋಷಕಾಂಶಗಳು ತ್ವಚೆಯನ್ನು ನೈಸರ್ಗಿಕವಾಗಿ ( ) ಸುಂದರವಾಗಿರುತ್ತದೆ. ಸೌತೆಕಾಯಿ ತ್ವಚೆಯನ್ನು ಸದಾ ಕಾಂತಿಯುತವಾಗಿ, ಆರೋಗ್ಯಕರವಾಗಿ ಇರಿಸಲು ಪ್ರಯೋಜನಕಾರಿ ಆಗಿದೆ. ಇದಕ್ಕಾಗಿಯಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸಬೇಕಾಗುತ್ತದೆ. ಇದಲ್ಲದೆ, ಸೌತೆಕಾಯಿಯಿಂದ ತಯಾರಿಸಿದ ಸ್ಕ್ರಬ್ಬರ್ ಬಲ್ಸುವುದರಿಂದ ಇದು ಬ್ಲಾಕ್ ಹೆಡ್ಸ್, ಡೆಡ್ ಸ್ಕಿನ್, ಡಾರ್ಕ್ ಸರ್ಕಲ್ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದನ್ನೂ ಓದಿ- ಚರ್ಮ ಸಮಸ್ಯೆಗಳಿಗೆ ಸೌತೆಕಾಯಿ ಫೇಸ್ ಪ್ಯಾಕ್‌ಗಳು:ಚರ್ಮವನ್ನು ಹೈಡ್ರೇಟ್ ಆಗಿರಿಸಲು:ನೀವು ಚರ್ಮವನ್ನು () ಒಳಗಿನಿಂದ ಹೈಡ್ರೇಟ್ ಆಗಿರಿಸಲು ಜೇನುತುಪ್ಪ, ನಿಂಬೆ, ಪುದೀನದೊಂದಿಗೆ ಸೌತೆಕಾಯಿ ರಸವನ್ನು ಬೆರೆಸಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಸಾಮಾನ್ಯ ಫೇಸ್ ವಾಶ್ ಮಾಡಿ. ಕಲೆ ನಿವಾರಣೆ:ನಿಮ್ಮಗಳನ್ನು ನಿವಾರಿಸಲು ಸೌತೆಕಾಯಿಯನ್ನು ಸಣ್ಣಗೆ ತುರಿದು ಇದರಲ್ಲಿ ಒಂದು ಚಮಚ ಓಟ್ಸ್, ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ. 15-20 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದನ್ನೂ ಓದಿ- ಮೊಡವೆ ನಿವಾರಣೆ:ಮುಖದಲ್ಲಿ ಆಗಾಗ್ಗೆ ಮೂಡುವ ಮೊಡವೆಗಳಿಂದ ನೀವು ತೊಂದರೆಗೊಳಗಾಗಿದ್ದರೆ ಸೌತೆಕಾಯಿ ಪೇಸ್ಟ್‌ನಲ್ಲಿ ನಿಂಬೆ ರಸ ಮತ್ತು ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ನಿವಾರಣೆಯಾಗುವುದಲ್ಲದೆ, ತ್ವಚೆ ಮೃದುವಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_664.txt b/zeenewskannada/data1_url8_1_to_1110_664.txt new file mode 100644 index 0000000000000000000000000000000000000000..15d03c0931a9acc04ba770c2b4dfba2fe2a6dae6 --- /dev/null +++ b/zeenewskannada/data1_url8_1_to_1110_664.txt @@ -0,0 +1 @@ +ಫ್ಯಾಷನ್ ಅಂತಾ ಹೈ ಹೀಲ್ಸ್ ಚಪ್ಪಲಿ ಧರಿಸುವ ಮಹಿಳೆಯರೇ ಈ ಸುದ್ದಿಯನ್ನೊಮ್ಮೆ ಓದಿ! : ಹೈ ಹೀಲ್ಸ್’ಗಳನ್ನು ಧರಿಸುವುದರಿಂದ ಪಾದಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುತ್ತವೆ. ಇವಿಷ್ಟೇ ಅಲ್ಲ… ಹತ್ತಾರು ಸಮಸ್ಯೆಗಳು ಉಂಟಾಗಬಹುದು. :ಹೈ ಹೀಲ್ಸ್ ಮಹಿಳೆಯರ ಫ್ಯಾಷನ್‌’ನ ಒಂದು ಭಾಗ ಎಂದೇ ಹೇಳಬಹುದು. ಎತ್ತರದ ಹಿಮ್ಮಡಿಯ ಅಥವಾ ಹೈ ಹೀಲ್ಸ್’ಗಳನ್ನು ಧರಿಸುವುದರಿಂದ ಮಹಿಳೆಯರು ಹೆಚ್ಚು ಆಕರ್ಷಕ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಾರೆ ಎಂದು ಕೆಲವೊಂದು ವರದಿಗಳು ಹೇಳಿವೆ. ಆದರೆ ಈ ಫ್ಯಾಷನ್, ದೇಹಕ್ಕೆ ಸಾಕಷ್ಟು ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ? ಹೈ ಹೀಲ್ಸ್’ಗಳನ್ನು ಧರಿಸುವುದರಿಂದ ಪಾದಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುತ್ತವೆ. ಇವಿಷ್ಟೇ ಅಲ್ಲ… ಹತ್ತಾರು ಸಮಸ್ಯೆಗಳು ಉಂಟಾಗಬಹುದು. ಇದನ್ನೂ ಓದಿ: 2-3 ನಿಮಿಷಗಳ ಕಾಲ ಹೈ ಹೀಲ್ಸ್’ಗಳನ್ನು ಧರಿಸುವುದು ಮೂಳೆಗಳಿಗೆ ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಕಣಕಾಲುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದಾಗಿ ಕಾಲು ಟ್ವಿಸ್ಟ್ ಆಗಿ ಬೀಳುವ ಸಂಭವವಿರುತ್ತದೆ. ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸುವುದರಿಂದ ಕೀಲುಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ಕಾರ್ಟಿಲೆಜ್ ಊದಿಕೊಳ್ಳಬಹುದು. ಕ್ರಮೇಣ ಈ ಸಮಸ್ಯೆ ಸಂಧಿವಾತವಾಗಿ ಬೆಳೆಯಬಹುದು. ಈ ರೋಗವು ವೃದ್ಧಾಪ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಇಡೀ ದೇಹದ ಭಂಗಿಯು ನಿಮ್ಮ ಪಾದಗಳನ್ನು ಅವಲಂಬಿಸಿರುತ್ತದೆ. ಹೈ ಹೀಲ್ಸ್;ನಿಂದಾಗಿ ಹಿಮ್ಮಡಿಗಳು ಎತ್ತರವಾಗುತ್ತವೆ ಮತ್ತು ಬೆನ್ನಿನ ಮೂಳೆಗಳಿಗೆ ಅಪಾಯ ತಂದೊಡ್ಡುತ್ತವೆ. ಅಂದರೆ ಬೆನ್ನುಮೂಳೆಯ ಸಮತೋಲನವು ಏರುಪೇರಾಗಬಹುದು. ಅಂತಹ ಸಂದರ್ಭದಲ್ಲಿ ಕುತ್ತಿಗೆಯಿಂದ ಬೆನ್ನಿನವರೆಗೆ ನೋವು ಉಂಟಾಗಬಹುದು. ಹೈ ಹೀಲ್ಸ್ ಪಾದರಕ್ಷೆಗಳು ತುಂಬಾ ತೆಳ್ಳಗಿರುತ್ತವೆ. ಈ ಅಸ್ವಾಭಾವಿಕ ಆಕಾರದಿಂದಾಗಿ ಕಾಲುಗಳ ರಕ್ತನಾಳಗಳು ಸಹ ಒತ್ತುವುದಕ್ಕೆ ಪ್ರಾರಂಭಿಸುತ್ತವೆ. ಇದರಿಂದಾಗಿ ರಕ್ತದ ಹರಿವು ನಿಂತು, ರಕ್ತನಾಳಗಳು ಸಿಡಿಯುವ ಅಪಾಯವಿರುತ್ತದೆ. ಇದನ್ನೂ ಓದಿ: ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_665.txt b/zeenewskannada/data1_url8_1_to_1110_665.txt new file mode 100644 index 0000000000000000000000000000000000000000..67c98253c62146d3dc2febe983e8b5b6780f915d --- /dev/null +++ b/zeenewskannada/data1_url8_1_to_1110_665.txt @@ -0,0 +1 @@ +ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...! : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ. ದಂಪತಿಗಳು ದರ್ಶನಕ್ಕೆ ಬಂದರೆ ಅವರ ಇಷ್ಟಾರ್ಥಗಳನ್ನು ಭಗವಂತ ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ದಂಪತಿಗಳು ತಮ್ಮ ಸಂಬಂಧವನ್ನು ಮದುವೆಗೆ ಪರಿವರ್ತಿಸಲು ಆಶೀರ್ವಾದಕ್ಕಾಗಿ ಈ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ಬಹಳ ವಿಶೇಷವಾಗಿವೆ. ದಂಪತಿಗಳು ತಮ್ಮ ಮೇಲೆ ದೇವರ ಆಶೀರ್ವಾದವನ್ನು ಪಡೆಯಲು ಆಗಾಗ್ಗೆ ಅಂತಹ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಅನೇಕ ಜೋಡಿಗಳು ಮದುವೆಯಾಗಲು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇದನ್ನು ಓದಿ : ಅಲ್ಲಿ ದಂಪತಿಗಳು ದರ್ಶನಕ್ಕೆ ಬಂದರೆ ಅವರ ಇಷ್ಟಾರ್ಥಗಳನ್ನು ಭಗವಂತ ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ದಂಪತಿಗಳು ತಮ್ಮ ಸಂಬಂಧವನ್ನು ಮದುವೆಗೆ ಪರಿವರ್ತಿಸಲು ಆಶೀರ್ವಾದಕ್ಕಾಗಿ ಇಲ್ಲಿಗೆ ಬರುತ್ತಾರೆ. ತ್ರಿನೇತ್ರ ಗಣೇಶ ದೇವಸ್ಥಾನ, ರಣಥಂಬೋರ್ ಈ ದೇವಾಲಯವನ್ನು ದಂಪತಿಗಳಿಗೆ ವಿಶೇಷವೆಂದು ಪರಿಗಣಿಸಲಾಗಿದೆ. ಮದುವೆಗೂ ಮುನ್ನ ದೇವರ ದರ್ಶನ ಪಡೆಯಲು ಇಲ್ಲಿಗೆ ಬರುತ್ತಾರೆ. ಈ ದೇವಾಲಯದ ಅತ್ಯಂತ ವಿಶಿಷ್ಟ ವೈಶಿಷ್ಟ್ಯವೆಂದರೆ ಗಣೇಶನು ತನ್ನ ಕುಟುಂಬದೊಂದಿಗೆ ಕಾಣಿಸಿಕೊಳ್ಳುತ್ತಾನೆ. ನೀವು ಇದನ್ನು ನೋಡಬಹುದಾದ ವಿಶ್ವದ ಏಕೈಕ ದೇವಾಲಯ ಎಂದು ನಂಬಲಾಗಿದೆ. ಪ್ರತಿ ವರ್ಷ ದಂಪತಿಗಳು ತಮ್ಮ ಮೊದಲ ಮದುವೆಯ ಆಮಂತ್ರಣವನ್ನು ಈ ದೇವಸ್ಥಾನಕ್ಕೆ ಕಳುಹಿಸುತ್ತಾರೆ. ಅಲ್ಲದೆ, ಮದುವೆಯಾಗಲು ಬಯಸುವ ದಂಪತಿಗಳು ಸಹ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ. ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮದುವೆಗೆ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇನ್ನುಳಿದಂತೆ ಇವರೂ ಕೂಡ ತಮ್ಮ ಮೊದಲ ಮದುವೆಯ ಆಮಂತ್ರಣವನ್ನು ದೇವರಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಪ್ರೇಮ್ ಮಂದಿರ, ವೃಂದಾವನ ಭಗವಾನ್ ಕೃಷ್ಣ ಮತ್ತು ರಾಧೆಗೆ ಸಮರ್ಪಿತವಾಗಿದೆ, ಈ ದೇವಾಲಯವು ದಂಪತಿಗಳಿಗೆ ಬಹಳ ವಿಶೇಷವಾಗಿದೆ. ಪ್ರೇಮ್ ಮಂದಿರವು ರಾಧಾ ಮತ್ತು ಕೃಷ್ಣರ ದೈವಿಕ ಪ್ರೀತಿಗೆ ಸಮರ್ಪಿತವಾಗಿದೆ. ಆದುದರಿಂದ ಇಲ್ಲಿಗೆ ಯಾರೇ ತನ್ನ ಸಂಗಾತಿಯೊಂದಿಗೆ ದರ್ಶನಕ್ಕೆ ಬಂದರೂ ಅವರ ಇಷ್ಟಾರ್ಥಗಳನ್ನು ದೇವರು ನೆರವೇರಿಸುತ್ತಾನೆ ಎಂಬ ನಂಬಿಕೆ ಇದೆ. ನಿಮ್ಮ ಸಂಬಂಧದಲ್ಲಿ ಹೆಚ್ಚಿನ ಬಲವನ್ನು ನೀವು ಬಯಸಿದರೆ, ನೀವು ದರ್ಶನಕ್ಕಾಗಿ ಇಲ್ಲಿಗೆ ಬರಬಹುದು. ಇದು ವೃಂದಾವನದಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಓದಿ : ಗುರುವಾಯೂರ್ ದೇವಸ್ಥಾನ, ಕೇರಳ ಈ ದೇವಾಲಯವು ನೆಚ್ಚಿನ ವಿವಾಹ ಕೇಂದ್ರವಾಗಿ ಜನಪ್ರಿಯವಾಗಿದೆ. ಆದರೆ ನಿಮ್ಮ ಸಂಗಾತಿಯನ್ನು ಮದುವೆಯಾಗಲು ನಿಮ್ಮ ಮನೆಯವರು ಒಪ್ಪದಿದ್ದರೆ, ನಿಮ್ಮ ಆಸೆಯನ್ನು ಪೂರೈಸಲು ನೀವು ಇಲ್ಲಿಗೆ ಬರಬಹುದು. ಈ ದೇವಾಲಯವನ್ನು ದಂಪತಿಗಳಿಗೆ ವಿಶೇಷವೆಂದು ಪರಿಗಣಿಸಲಾಗಿದೆ. ಇಲ್ಲಿ ಮದುವೆಯಾಗುವ ಅಥವಾ ಆಶೀರ್ವಾದಕ್ಕಾಗಿ ಬರುವ ದಂಪತಿಗಳು ದೀರ್ಘ, ಸಂತೋಷದ ದಾಂಪತ್ಯ ಜೀವನವನ್ನು ಹೊಂದಿರುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_666.txt b/zeenewskannada/data1_url8_1_to_1110_666.txt new file mode 100644 index 0000000000000000000000000000000000000000..c43b2f48c6214a931d172cbebda17ad57315b3c9 --- /dev/null +++ b/zeenewskannada/data1_url8_1_to_1110_666.txt @@ -0,0 +1 @@ +ಉಪ್ಪಿನ ವಿಷಯದಲ್ಲಿ ಹೆಚ್ಚಿನವರು ಮಾಡುವ ತಪ್ಪುಗಳಿವು : ಪ್ರತಿಯೊಂದು ನಿರ್ದಿಷ್ಟ ಖಾದ್ಯಕ್ಕೆ ನಿರ್ದಿಷ್ಟ ಪ್ರಮಾಣದ ಉಪ್ಪು ಬೇಕಾಗುತ್ತದೆ. ನೀವು ಎಲ್ಲದಕ್ಕೂ ಒಂದೇ ಪ್ರಮಾಣದ ಉಪ್ಪನ್ನು ಸೇರಿಸಲಾಗುವುದಿಲ್ಲ. ಅಡುಗೆಗೆ ಅನುಗುಣವಾಗಿ ಉಪ್ಪನ್ನು ಬಳಸಬೇಕು. :ಪ್ರತಿಯೊಂದು ನಿರ್ದಿಷ್ಟ ಖಾದ್ಯಕ್ಕೆ ನಿರ್ದಿಷ್ಟ ಪ್ರಮಾಣದ ಉಪ್ಪು ಬೇಕಾಗುತ್ತದೆ. ನೀವು ಎಲ್ಲದಕ್ಕೂ ಒಂದೇ ಪ್ರಮಾಣದ ಉಪ್ಪನ್ನು ಸೇರಿಸಲಾಗುವುದಿಲ್ಲ. ಅಡುಗೆಗೆ ಅನುಗುಣವಾಗಿ ಉಪ್ಪನ್ನು ಬಳಸಬೇಕು. ಉಪ್ಪಿಲ್ಲದೆ ಎಷ್ಟೇ ದೊಡ್ಡ ಖಾದ್ಯ ಮಾಡಿದರೂ ಅದು ರುಚಿಯನ್ನು ನೀಡುವುದಿಲ್ಲ. ಖಾದ್ಯಕ್ಕೆ ಪರಿಮಳವನ್ನು ಸೇರಿಸಲು ನೀವು ಸಾಕಷ್ಟು ಮಸಾಲೆಗಳನ್ನು ಸೇರಿಸಿದರೂ, ನೀವು ಸಾಕಷ್ಟು ಉಪ್ಪನ್ನು ಸೇರಿಸದಿದ್ದರೆ, ಅದು ಉತ್ತಮ ಭಕ್ಷ್ಯವಾಗುವುದಿಲ್ಲ. ಅನೇಕ ಜನರು ಈ ಪ್ರಮುಖ ಉಪ್ಪನ್ನು ಸರಿಯಾಗಿ ಬಳಸುವುದಿಲ್ಲ. ಉಪ್ಪನ್ನು ಬಳಸುವಾಗ ಅನೇಕರು ಅನೇಕ ತಪ್ಪುಗಳನ್ನು ಮಾಡುತ್ತಾರೆ. ಉಪ್ಪಿನ ವಿಚಾರದಲ್ಲಿ... ಹೆಚ್ಚಿನವರು ಮಾಡುವ ತಪ್ಪುಗಳೇನು ನೋಡೋಣ.. ಇದನ್ನು ಓದಿ : ಉಪ್ಪು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡ. ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕಡಿಮೆ ತಿನ್ನುವುದು ಕೂಡ ಒಳ್ಳೆಯದಲ್ಲ. ಅನೇಕ ಜನರು ಸರಿಯಾದ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದನ್ನು ತಪ್ಪಾಗಿ ಮಾಡುತ್ತಾರೆ. ನಾವು ವಿವಿಧ ಭಾಗಗಳಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವಂತೆಯೇ, ಪ್ರತಿ ನಿರ್ದಿಷ್ಟ ಖಾದ್ಯಕ್ಕೆ ಅದರಲ್ಲಿ ಉಪ್ಪು ಒಂದು ನಿರ್ದಿಷ್ಟ ಸಮತೋಲನದ ಅಗತ್ಯವಿರುತ್ತದೆ. ನೀವು ಎಲ್ಲದಕ್ಕೂ ಒಂದೇ ಪ್ರಮಾಣದ ಉಪ್ಪನ್ನು ಸೇರಿಸಲಾಗುವುದಿಲ್ಲ. ಅಡುಗೆಗೆ ಅನುಗುಣವಾಗಿ.. ಉಪ್ಪನ್ನು ಬಳಸಬೇಕು. ಎಲ್ಲಾ ಭಕ್ಷ್ಯಗಳಿಗೆ ಒಂದೇ ಸಮಯದಲ್ಲಿ ಉಪ್ಪನ್ನು ಸೇರಿಸಬಾರದು. ಕೆಲವು ಅಡುಗೆ ಮಾಡುವ ಮೊದಲು ಸೇರಿಸಲಾಗುತ್ತದೆ. ಕೆಲವನ್ನು ಕೊನೆಯಲ್ಲಿ ಹಾಕಬೇಕು. ಅದರ ಆಧಾರದ ಮೇಲೆ ಬೇಯಿಸಿ. ಉಪ್ಪಿನ ಅನುಪಸ್ಥಿತಿಯಲ್ಲಿ, ಕೆಲವು ಆಹಾರಗಳು ಕಹಿಯಾಗಿರುತ್ತವೆ. ನಮ್ಮಲ್ಲಿ ಹೆಚ್ಚಿನವರಿಗೆ ಟೇಬಲ್ ಸಾಲ್ಟ್ ಮತ್ತು ಕಪ್ಪು ಉಪ್ಪು ಎಂಬ ಒಂದು ಅಥವಾ ಎರಡು ರೀತಿಯ ಉಪ್ಪು ಮಾತ್ರ ತಿಳಿದಿದೆ. ಆದರೆ, ಉಪ್ಪಿನಲ್ಲಿ ಹಲವು ವಿಧಗಳಿವೆ. ಅವೆಲ್ಲವೂ ವಿಭಿನ್ನ ಉಪಯೋಗಗಳನ್ನು ಹೊಂದಿವೆ. ಬಿರಿಯಾನಿ ಖಾದ್ಯಕ್ಕೆ ಪಾವ್ ಭಾಜಿ ಮಸಾಲವನ್ನು ಹೇಗೆ ಸೇರಿಸುವುದಿಲ್ಲವೋ ಅದೇ ತತ್ವವು ಇಲ್ಲಿಯೂ ಅನ್ವಯಿಸುತ್ತದೆ. ಸಮುದ್ರದ ಉಪ್ಪು, ಹಿಮಾಲಯನ್ ಗುಲಾಬಿ ಉಪ್ಪು, ಸೆಲ್ಟಿಕ್ ಸಮುದ್ರ ಉಪ್ಪು, ಫ್ಲ್ಯೂರ್ ಡಿ ಸೆಲ್, ಫ್ಲೇಕ್ ಉಪ್ಪು, ಕಪ್ಪು ಹವಾಯಿಯನ್ ಉಪ್ಪು, ಇತ್ಯಾದಿ, ಅದರ ಹರಳುಗಳ ಗಾತ್ರವನ್ನು ಅವಲಂಬಿಸಿ ಹಲವು ವಿಧಗಳಿವೆ. ಯಾವ ಉಪ್ಪನ್ನು ಯಾವುದಕ್ಕೆ ಬಳಸಬೇಕೆಂದು ನೀವು ತಿಳಿದಿರಬೇಕು. ಇದನ್ನು ಓದಿ : ವಿಶೇಷವಾಗಿ ಮಳೆಗಾಲದಲ್ಲಿ, ಉಪ್ಪಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗಾಳಿಯಲ್ಲಿನ ತೇವಾಂಶದ ಕಾರಣ, ಅದು ತೇವವಾಗಿದ್ದರೆ, ನಿಮ್ಮ ಆಹಾರವನ್ನು ಸಾರ್ವಕಾಲಿಕವಾಗಿ ಹೆಚ್ಚು ಉಪ್ಪಾಗಿಸುತ್ತದೆ. ವರ್ಷವಿಡೀ ತಂಪಾದ, ಶುಷ್ಕ ಸ್ಥಳದಲ್ಲಿ ಉಪ್ಪನ್ನು ಸಂಗ್ರಹಿಸುವುದು ಉತ್ತಮ. ಒಣ, ಡಾರ್ಕ್ ಸ್ಥಳದಲ್ಲಿ ಸಂಗ್ರಹಿಸುವುದನ್ನು ಹೊರತುಪಡಿಸಿ, ಅದನ್ನು ರಕ್ಷಿಸಲು, ರೋಸ್ಮರಿ ಮತ್ತು ಕೊತ್ತಂಬರಿಗಳಂತಹ ನೈಸರ್ಗಿಕ ಗಿಡಮೂಲಿಕೆಗಳನ್ನು ಸೇರಿಸಿ ತಾಜಾವಾಗಿರಿಸಿಕೊಳ್ಳುವುದು ಒಳ್ಳೆಯದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_667.txt b/zeenewskannada/data1_url8_1_to_1110_667.txt new file mode 100644 index 0000000000000000000000000000000000000000..4bea3e83514c673f31b7f817cc3e7c6c6da7ebf1 --- /dev/null +++ b/zeenewskannada/data1_url8_1_to_1110_667.txt @@ -0,0 +1 @@ +ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ಕೈ ಉರಿಯುವುದನ್ನು ಹೋಗಲಾಡಿಸಲು ಏನು ಮಾಡಬೇಕು ಗೊತ್ತಾ? : ಹಸಿಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ತುಂಬಾ ಉರಿಯುತ್ತದೆ ಆ ಉರಿಯೂತವು ಸ್ವಲ್ಪ ಸಮಯದಲ್ಲೇ ಕಡಿಮೆಯಾಗಲು ಇಲ್ಲಿದೆ ಕೆಲವು ಸಲಹೆಗಳು! ಹಸಿಮೆಣಸಿನಕಾಯಿಯು ಆಹಾರವನ್ನು ಖಾರವಾಗಿಸುವುದಲ್ಲದೆ, ನಮ್ಮ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಒಳ್ಳೆಯದು. ವಿಟಮಿನ್ ಸಿ ಜೊತೆಗೆ, ಹಸಿರು ಮೆಣಸಿನಕಾಯಿಗಳು ನಮ್ಮ ಆರೋಗ್ಯಕ್ಕೆ ಉತ್ತಮವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಆದರೆ ಪ್ರತಿ ಬಾರಿ ನಾನು ಈ ಹಸಿರು ಮೆಣಸಿನಕಾಯಿಯನ್ನು ಕತ್ತರಿಸಿದಾಗ ನನ್ನ ಕೈಗಳು ತುಂಬಾ ಉರಿಯುತ್ತದೆ ಆದರೆ ನೀವು ಕೆಲವು ಸಲಹೆಗಳನ್ನು ಅನುಸರಿಸಿದರೆ, ಉರಿಯೂತವು ಸ್ವಲ್ಪ ಸಮಯದಲ್ಲೇ ಕಡಿಮೆಯಾಗುತ್ತದೆ. ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ, ಕೈಗಳು ಆಗಾಗ್ಗೆ ಉರಿಯುತ್ತವೆ. ಇದು ತುಂಬಾ ಸಾಮಾನ್ಯವಾಗಿದೆ. ಅನೇಕ ಜನರು ತಮ್ಮ ಕೈಗಳನ್ನು ನೀರಿನಿಂದ ತೊಳೆಯುತ್ತಾರೆ ಅಥವಾ ಸುಡುವ ಸಂವೇದನೆಯನ್ನು ಅನುಭವಿಸಿದಾಗ ನೀರಿನಲ್ಲಿ ಹಾಕುತ್ತಾರೆ. ಆದರೆ ಇದು ಕೂಡ ಉರಿಯೂತವನ್ನು ಕಡಿಮೆ ಮಾಡುವುದಿಲ್ಲ. ನೀವು ನಿಜವಾದ ಮೆಣಸಿನಕಾಯಿಯನ್ನು ಕತ್ತರಿಸಿದಾಗ ಕೈಗಳು ಏಕೆ ಉರಿಯುತ್ತವೆ? ಇದನ್ನು ಕಡಿಮೆ ಮಾಡಲು ಏನು ಮಾಡಬೇಕು ಎಂದು ಈಗ ತಿಳಿದುಕೊಳ್ಳೋಣ. ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ಕೈ ಏಕೆ ಉರಿಯುತ್ತದೆ? ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವಿದೆ. ಇದು ಕೆಲವು ಮೆಣಸಿನಕಾಯಿಗಳಲ್ಲಿ ಹೆಚ್ಚು ಮತ್ತು ಇತರರಲ್ಲಿ ಕಡಿಮೆ ಇರುತ್ತದೆ. ಆದರೆ ಕ್ಯಾಪ್ಸೈಸಿನ್ ಹೆಚ್ಚಿರುವ ಮೆಣಸಿನಕಾಯಿಯನ್ನು ನೀವು ಕತ್ತರಿಸಿದಾಗ, ನಿಮ್ಮ ಕೈಗಳು ಸುಡಲು ಪ್ರಾರಂಭಿಸುತ್ತವೆ. ಇದು ಅಪಾಯಕಾರಿ ಸಮಸ್ಯೆಯಲ್ಲ. ಇದು ಕೆಲವೇ ಗಂಟೆಗಳಲ್ಲಿ ತನ್ನದೇ ಆದ ಮೇಲೆ ಕಡಿಮೆಯಾಗುತ್ತದೆ. ಕೈಗಳ ಉರಿಯೂತವನ್ನು ಕಡಿಮೆ ಮಾಡಲು ಏನು ಮಾಡಬೇಕು? ಮೊಸರು, ತುಪ್ಪ ಅಥವಾ ಹಾಲು ಬಳಸಿ ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ತಣ್ಣನೆಯ ಹಾಲು, ತುಪ್ಪ, ಬೆಣ್ಣೆ ಅಥವಾ ಮೊಸರನ್ನು ಕೈಗಳಿಗೆ ಹಚ್ಚುವುದರಿಂದ ಕೈಗಳ ಉರಿಯೂತ ಕಡಿಮೆಯಾಗುತ್ತದೆ. ಆದರೆ ನಿಮ್ಮ ಕೈಗಳಿಗೆ ನೀವು ಅನ್ವಯಿಸುವ ಯಾವುದೇ, ಕನಿಷ್ಠ ಎರಡು ನಿಮಿಷಗಳ ಕಾಲ ಅದನ್ನು ಬಿಡಿ. ಆಗ ಮಾತ್ರ ಬೆಂಕಿ ಕಡಿಮೆಯಾಗುತ್ತದೆ.ಅಲೋವೆರಾ ಜೆಲ್ ಅಲೋವೆರಾ ತಿರುಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಅಲೋವೆರಾ ಜೆಲ್ ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ಉರಿಯೂತವನ್ನು ನಿವಾರಿಸುತ್ತದೆ. ಇದಕ್ಕಾಗಿ, ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು ನಿಮ್ಮ ಕೈಗಳಿಗೆ ಕ್ರೀಂನಂತೆ ಅನ್ವಯಿಸಿ ಅಥವಾ ಜೆಲ್ನಿಂದ ನಿಮ್ಮ ಕೈಗಳನ್ನು ಮಸಾಜ್ ಮಾಡಿ. ಇದು ಉರಿಯೂತವನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ಜೇನು ಸಣ್ಣ ಗಾಯಗಳನ್ನು ಗುಣಪಡಿಸಲು, ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಜೇನುತುಪ್ಪವು ತುಂಬಾ ಪರಿಣಾಮಕಾರಿಯಾಗಿದೆ. ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ನಿಮ್ಮ ಕೈಗಳಿಗೆ ಜೇನುತುಪ್ಪವನ್ನು ಹಚ್ಚಿದರೆ, ಉರಿಯೂತವು ತಕ್ಷಣವೇ ಕಡಿಮೆಯಾಗುತ್ತದೆ. ಆದರೆ ಜೇನುತುಪ್ಪವನ್ನು ಕೈಗಳಿಗೆ ಅನ್ವಯಿಸಲಾಗುವುದಿಲ್ಲ. ಆದ್ದರಿಂದ ನೀವು ಸ್ವಲ್ಪ ನಿಂಬೆ ರಸದೊಂದಿಗೆ ಮಿಶ್ರಣ ಮಾಡಬೇಕು ಐಸ್ ಕ್ಯೂಬ್ ಗಳು ಐಸ್ ಕ್ಯೂಬ್‌ಗಳು ಕೈಯಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದಕ್ಕಾಗಿ ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ಮೊದಲು ಐಸ್ ಕ್ಯೂಬ್ ಅನ್ನು ನಿಮ್ಮ ಕೈಯಲ್ಲಿ ಇರಿಸಿ. ಐಸ್ನೊಂದಿಗೆ ನಿಮ್ಮ ಕೈಗಳನ್ನು ಮಸಾಜ್ ಮಾಡಬಹುದು. ತಣ್ಣೀರಿನಲ್ಲಿ ಕೈಗಳನ್ನು ಮುಳುಗಿಸುವುದು ಸಹ ಉರಿಯೂತವನ್ನು ನಿವಾರಿಸುತ್ತದೆ. \ No newline at end of file diff --git a/zeenewskannada/data1_url8_1_to_1110_668.txt b/zeenewskannada/data1_url8_1_to_1110_668.txt new file mode 100644 index 0000000000000000000000000000000000000000..e726ddc4026dc1102ad58acccd076dbcaf37b4bd --- /dev/null +++ b/zeenewskannada/data1_url8_1_to_1110_668.txt @@ -0,0 +1 @@ +: ಈ 5 ರೀತಿಯಲ್ಲಿ ನಿಮ್ಮ ಸಂಬಂಧವನ್ನು ಹಾಳು ಮಾಡುತ್ತಿದೆ ಪೋನ್ ಬಳಕೆ..! ಹೌದು,ಈ ಸತ್ಯವನ್ನು ಅಲ್ಲಗಳೆಯುವಂತಿಲ್ಲ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಪ್ರಮುಖ ಮಾಹಿತಿಯಿಂದ ಮನರಂಜನೆಯವರೆಗೆ ಎಲ್ಲವೂ ಕೇವಲ ಒಂದು ಕ್ಲಿಕ್ ದೂರದಲ್ಲಿದೆ. ದೂರದಲ್ಲಿದ್ದರೂ ಜನರನ್ನು ಹತ್ತಿರಕ್ಕೆ ತರಲು ಈ ಫೋನ್ ಕೆಲಸ ಮಾಡುತ್ತದೆ, ಇದರಿಂದಾಗಿ ಇಂದಿನ ಕಾಲದಲ್ಲಿ ಸಂಬಂಧಗಳು ಹಳಸುತ್ತಿವೆ. ಇಂದಿನ ಕಾಲದಲ್ಲಿ, ನಿಮ್ಮ ಸಂಬಂಧವನ್ನು ಉಳಿಸುವುದು ಅಥವಾ ಕಾಲಾನಂತರದಲ್ಲಿ ಅದರ ಶಕ್ತಿಯನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಮೊದಲು ಇಬ್ಬರ ನಡುವಿನ ಸಂಬಂಧ ಹದಗೆಡಲು ಮೂರನೇ ವ್ಯಕ್ತಿ ಕಾರಣ. ಆದರೆ ಇಂದಿನ ಕಾಲದಲ್ಲಿ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸಂಬಂಧಗಳಿಗೆ ಬೆದರಿಕೆಯಾಗಿವೆ. ಹೌದು,ಈ ಸತ್ಯವನ್ನು ಅಲ್ಲಗಳೆಯುವಂತಿಲ್ಲ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಪ್ರಮುಖ ಮಾಹಿತಿಯಿಂದ ಮನರಂಜನೆಯವರೆಗೆ ಎಲ್ಲವೂ ಕೇವಲ ಒಂದು ಕ್ಲಿಕ್ ದೂರದಲ್ಲಿದೆ. ದೂರದಲ್ಲಿದ್ದರೂ ಜನರನ್ನು ಹತ್ತಿರಕ್ಕೆ ತರಲು ಈ ಫೋನ್ ಕೆಲಸ ಮಾಡುತ್ತದೆ, ಇದರಿಂದಾಗಿ ಇಂದಿನ ಕಾಲದಲ್ಲಿ ಸಂಬಂಧಗಳು ಹಳಸುತ್ತಿವೆ. ಫೋನ್‌ಗಳು ಸಂಬಂಧಗಳನ್ನು ಹೇಗೆ ದುರ್ಬಲಗೊಳಿಸುತ್ತವೆ ಗೊತ್ತೇ? 1. ಆತ್ಮೀಯರ ಜೊತೆಗಿರುವಾಗಲೂ ನಾವು ಫೋನ್ ಚೆಕ್ ಮಾಡುತ್ತಲೇ ಇರುತ್ತೇವೆ.ಹೊಸ ಮೆಸೇಜ್ ಬಂದಿದೆಯೋ ಇಲ್ಲವೋ, ಹೊಸ ಪೋಸ್ಟ್ ಇತ್ತೋ ಇಲ್ಲವೋ. ಹೀಗೆ ನಾವು ನಮ್ಮ ಪೋನ್ ಬಳಕೆ ನಡೆಯುತ್ತಲೇ ಇರುತ್ತದೆ, ಹೀಗಾಗಿ ಈ ಅಭ್ಯಾಸವು ಇತರ ವ್ಯಕ್ತಿಯನ್ನು ಒಂಟಿತನವನ್ನು ಅನುಭವಿಸುವಂತೆ ಮಾಡುತ್ತದೆ. ಇದರಿಂದಾಗಿ ಸಂಬಂಧದಲ್ಲಿ ಅಸಮಾಧಾನ ಮತ್ತು ದೂರವು ಉದ್ಭವಿಸಬಹುದು. ಇದನ್ನೂ ಓದಿ: 2. ನಮ್ಮ ಕಣ್ಣುಗಳು ಫೋನ್ ಪರದೆಯ ಮೇಲೆ ಸ್ಥಿರವಾಗಿರುವಾಗ, ನಮ್ಮ ಸಂಗಾತಿಗೆ ಸಮಯವನ್ನು ನೀಡಲು ನಮಗೆ ಸಾಧ್ಯವಾಗುವುದಿಲ್ಲ. ಇದನ್ನು ಮಾಡುವುದರಿಂದ, ಯಾರೊಂದಿಗಾದರೂ, ನಾವು ನಿಜವಾದ ಅರ್ಥದಲ್ಲಿ ಒಟ್ಟಿಗೆ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಭಾವನಾತ್ಮಕ ಬೇರ್ಪಡುವಿಕೆ ಕ್ರಮೇಣ ಪ್ರಾರಂಭವಾಗಿ ಸಂಬಂಧ ಹದಗೆಡುತ್ತದೆ. 3. ಸಾಮಾಜಿಕ ಮಾಧ್ಯಮದಲ್ಲಿ ಇತರರ ಪರಿಪೂರ್ಣ ಜೀವನದಿಂದ ಅಸೂಯೆ ಪಡುವುದು ಸಾಮಾನ್ಯವಾಗಿದೆ, ಇದರಿಂದಾಗಿ ಜನರು ತಮ್ಮ ಸಂಬಂಧಗಳನ್ನು ಹಾಳುಮಾಡುವ ತಪ್ಪು ಮಾಡುತ್ತಾರೆ. ಪ್ರತಿಯೊಬ್ಬರ ಜೀವನ ವಿಭಿನ್ನವಾಗಿರುತ್ತದೆ, ಈ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಳ್ಳುವುದು ಮುಖ್ಯ. 4. ಸಂಬಂಧದಲ್ಲಿ ಇಬ್ಬರ ನಡುವಿನ ತಪ್ಪು ತಿಳುವಳಿಕೆಗೆ ಫೋನ್ ದೊಡ್ಡ ಕಾರಣ. ಅದು ಸಂದೇಶವಾಗಿರಲಿ ಅಥವಾ ಕರೆಯಲ್ಲಿ ಮಾತನಾಡುತ್ತಿರಲಿ, ಕೆಲವೊಮ್ಮೆ ಭಾವನೆಗಳು ಮತ್ತು ಸ್ವರವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಈ ಕಾರಣದಿಂದಾಗಿ, ಜನರು ತಮ್ಮ ಮನಸ್ಸಿನಲ್ಲಿ ಇತರ ವ್ಯಕ್ತಿಗೆ ತಿಳಿದಿಲ್ಲದ ಕಥೆಯನ್ನು ಹೆಣೆಯುತ್ತಾರೆ. ನಂತರ ಸಂಬಂಧದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಇದನ್ನೂ ಓದಿ: 5. ಹಿಂದಿನ ದಂಪತಿಗಳು ಒಟ್ಟಿಗೆ ನಡೆಯಲು ಮತ್ತು ಮಾತನಾಡಲು ಸಮಯವನ್ನು ಕಳೆಯುತ್ತಿದ್ದರು. ಈಗ ಮೊಬೈಲ್ ಎಲ್ಲರ ಗಮನ ಸೆಳೆದಿದೆ. ಈ ಕಾರಣದಿಂದಾಗಿ, ದಂಪತಿಗಳ ನಡುವಿನ ಗುಣಮಟ್ಟದ ಸಮಯ ಕಡಿಮೆಯಾಗುತ್ತಿದೆ ಮತ್ತು ಸಂಬಂಧಗಳು ದುರ್ಬಲಗೊಳ್ಳುತ್ತಿವೆ. ಸಂಬಂಧಗಳನ್ನು ಹೀಗೆ ಉಳಿಸಿಕೊಳ್ಳಬಹುದು...! ನಿಮ್ಮ ಸಂಬಂಧವನ್ನು ಉಳಿಸಲು ನೀವು ಬಯಸಿದರೆ, ಫೋನ್ ಅನ್ನು ಡೈನಿಂಗ್ ಟೇಬಲ್ ಅಥವಾ ಮಲಗುವ ಕೋಣೆಯಿಂದ ದೂರವಿಡಿ. ನಿಮ್ಮ ಸಂಗಾತಿಯೊಂದಿಗೆ ಮಾತನಾಡಲು ವಿಶೇಷ ಸಮಯವನ್ನು ತೆಗೆದುಕೊಳ್ಳಿ. ನಿಮ್ಮ ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿ ಇರಿಸಿ ಇದರಿಂದ ನೀವು ಪ್ರತಿ ನೋಟಿಫಿಕೆಶನ್ ನಿಂದ ವಿಚಲಿತರಾಗುವುದಿಲ್ಲ. ನಿಮ್ಮ ಸಂಗಾತಿಯನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_669.txt b/zeenewskannada/data1_url8_1_to_1110_669.txt new file mode 100644 index 0000000000000000000000000000000000000000..e47660f8db8bbba64237cb055d474ec09e158a6c --- /dev/null +++ b/zeenewskannada/data1_url8_1_to_1110_669.txt @@ -0,0 +1 @@ +ನಿಮ್ಮ ಶೂಗಳಿಂದ ಕೆಟ್ಟ ವಾಸನೆ ಬರುತ್ತಿದೆಯಾ, ಹೋಗಲಾಡಿಸಲು ಇದೆ ಕೆಲವು ನೈಸರ್ಗಿಕ ಪರಿಹಾರಗಳು! ಶೂನೊಳಗಿನ ಬೆವರು ಮತ್ತು ಆರ್ದ್ರತೆಯು ಬ್ಯಾಕ್ಟೀರಿಯಾದ ಪ್ರಸರಣಕ್ಕೆ ದುರ್ವಾಸನೆಯನ್ನು ಸೃಷ್ಟಿಸುತ್ತದೆ. ಅಂತಹ ಒಂದು ಬ್ಯಾಕ್ಟೀರಿಯಾವೆಂದರೆ ಮೀಥೇನ್ಥಿಯೋಲ್, ಇದು ಪಾದಗಳಲ್ಲಿ ಕಂಡುಬರುತ್ತದೆ. : ನಿಮ್ಮ ಅಡುಗೆಮನೆಯಲ್ಲಿಯೂ ಸಹ ಸುಲಭವಾಗಿ ಕಂಡುಹಿಡಿಯಬಹುದಾದ ಪರಿಹಾರಗಳಲ್ಲಿ ಒಂದು, ಖಂಡಿತವಾಗಿಯೂ ಸೋಡಿಯಂ ಬೈಕಾರ್ಬೊನೇಟ್ ಆಗಿದೆ. ಇದನ್ನು ನೈಸರ್ಗಿಕ ಡಿಯೋಡರೆಂಟ್ ಆಗಿ ಬಳಸಬಹುದು, ಏಕೆಂದರೆ ಇದು ಬ್ಯಾಕ್ಟೀರಿಯಾವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆದ್ದರಿಂದ ಕೆಟ್ಟ ವಾಸನೆಯನ್ನು ಸಹ ತೆಗೆಯುತ್ತದೆ. ನೀವು ಅದನ್ನು ಕಾರ್ನ್ ಸ್ಟಾರ್ಚ್ ಮತ್ತು ಬೇಕಿಂಗ್ ಪೌಡರ್ ನೊಂದಿಗೆ ಸಂಯೋಜಿಸಬಹುದು. ಮೂರು ಪದಾರ್ಥಗಳನ್ನು ಬೆರೆಸಿದ ನಂತರ, ನೀವು ಅವುಗಳನ್ನು ನೇರವಾಗಿ ನಿಮ್ಮ ಬೂಟುಗಳಲ್ಲಿ ಸಿಂಪಡಿಸಬಹುದು ಮತ್ತು ಅವುಗಳನ್ನು ಒಂದು ರಾತ್ರಿ ಹಾಗೆಯೇ ಬಿಡಬೇಕು. ಇದನ್ನು ಓದಿ : ಸೋಡಿಯಂ ಬೈಕಾರ್ಬೊನೇಟ್ ಅನ್ನು ಶೂಗಳ ಒಳಗೆ ನೇರವಾಗಿ ಬಳಸಬಹುದು, ಸುಮಾರು 24 ಗಂಟೆಗಳ ಕಾಲ ಅದರ ಕೆಲಸವನ್ನು ಮಾಡಲು ಬಿಡುತ್ತದೆ. ಸ್ನೀಕರ್ ಗಳಿಂದ ಕೆಟ್ಟ ವಾಸನೆಯನ್ನು ತೆಗೆದುಹಾಕಬೇಕಾದ ಸಂದರ್ಭದಲ್ಲಿ ಬಹಳ ಉಪಯುಕ್ತವಾದ ಮತ್ತೊಂದು ವಿಧಾನವೆಂದರೆ ಸಾಬೂನು. ಇದು ತುಂಬಾ ಸರಳವಾಗಿದೆ. ಎರಡೂ ಬೂಟುಗಳಿಗೆ ಸಾಬೂನಿನ ಡ್ರೈ ಬಾರ್ ಸೇರಿಸಿ ಮತ್ತು ರಾತ್ರಿ ಅವುಗಳನ್ನು ಒಳಗೆ ಬಿಡಿ. ಸಾಬೂನು ಬ್ಯಾಕ್ಟೀರಿಯಾ ಮತ್ತು ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ, ಆದರೆ ಆಹ್ಲಾದಕರ ಸುವಾಸನೆಯನ್ನು ಬಿಡುಗಡೆ ಮಾಡುತ್ತದೆ. ಇದನ್ನು ಓದಿ : ನಿಮ್ಮ ಬೂಟುಗಳ ಕೆಟ್ಟ ವಾಸನೆಯನ್ನು ತಟಸ್ಥಗೊಳಿಸಲು ಮತ್ತೊಂದು ನೈಸರ್ಗಿಕ ಪರಿಹಾರವೆಂದರೆ ಬಿಳಿ ವಿನೆಗರ್, ಇದು ನಿಮ್ಮ ಅಡುಗೆಮನೆಯಲ್ಲಿ ಮತ್ತು ಸೂಪರ್ಮಾರ್ಕೆಟ್ ಎರಡರಲ್ಲೂ ಸುಲಭವಾಗಿ ಲಭ್ಯವಿದೆ. ಈ ಸ್ವಚ್ಛಗೊಳಿಸುವ ವಿಧಾನದೊಂದಿಗೆ ಹೋಗುವ ಮೊದಲು ಬೂಟುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮುಖ್ಯ. ತದನಂತರ, ಬೂಟುಗಳ ಒಳಗೆ ದ್ರಾವಣವನ್ನು ಸಿಂಪಡಿಸಿದ ನಂತರ, ಅವುಗಳನ್ನು ಚೆನ್ನಾಗಿ ಒಣಗಲು ಬಿಡಿ. ನೀವು ಬಿಳಿ ವಿನೆಗರ್ ಅನ್ನು ನೀರಿನೊಂದಿಗೆ ಸಮಾನ ಭಾಗಗಳಲ್ಲಿ ಬೆರೆಸಬೇಕು. ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ನಿಮ್ಮ ಪಾದರಕ್ಷೆಗಳಿಗೆ ಮಿಶ್ರಣವನ್ನು ಅನ್ವಯಿಸುವುದರಿಂದ ದುರ್ವಾಸನೆಯನ್ನು ಕಡಿಮೆಗಳಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_67.txt b/zeenewskannada/data1_url8_1_to_1110_67.txt new file mode 100644 index 0000000000000000000000000000000000000000..2c105f59ee628df5b34eb0d4156e97166e23a3ed --- /dev/null +++ b/zeenewskannada/data1_url8_1_to_1110_67.txt @@ -0,0 +1 @@ +ಮುಖೇಶ್ ಅಂಬಾನಿ ಪ್ರತಿ ತಿಂಗಳು ಪಾವತಿಸುವ ಮನೆಯ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು!ಎಷ್ಟು ಗೊತ್ತಾ ಆ ಮೊತ್ತ ? ದೇಶದ ಐಶಾರಾಮಿ ಮನೆಗಳಲ್ಲಿ ಮುಖೇಶ್ ಅಂಬಾನಿಯ ಆಂಟಿಲಿಯಾ ಕೂಡಾ ಒಂದು. ಈ ಮನೆಯ ವಿದ್ಯುತ್ ಬಿಲ್ ಪಂಡು ಬಾರಿ ಎಂಥವರನ್ನೂ ದಂಗಾಗಿಸಿ ಬಿಡುತ್ತದೆ. :ಮುಖೇಶ್ ಅಂಬಾನಿ ಎಂದ ಕೂಡಲೇ ತಕ್ಷಣ ಕಣ್ಣೆದುರು ಬರುವುದೇ ಅವರ ಐಶಾರಾಮಿ ಮನೆ.ಆ ಮನೆಯ ಹೆಸರು ಆಂಟಿಲಿಯಾ. ಆಂಟಿಲಿಯಾದ ವಿದ್ಯುತ್ ಬಳಕೆ ಎಷ್ಟು ಎಂದು ಗೊತ್ತಾದರೆ ಆಶ್ಚರ್ಯವಾಗಬಹುದು.ಹೌದು, ಪ್ರತಿ ತಿಂಗಳು ಈ ಮನೆಗೆ ಸುಮಾರು 6,37,240 ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ.ಈ ಭಾರೀ ವಿದ್ಯುತ್ ಬಳಕೆಯ ಹಿಂದಿನ ಮುಖ್ಯ ಕಾರಣ ಮನೆಯ ಗಾತ್ರ.ಆಂಟಿಲಿಯಾ ಹಲವಾರು ದೊಡ್ಡ ಎಲಿವೇಟರ್‌ಗಳನ್ನು ಹೊಂದಿದೆ.ಮಾತ್ರವಲ್ಲ 9 ಹೈ-ಸ್ಪೀಡ್ ಲಿಫ್ಟ್‌ಗಳು ಕೂಡಾ ಇಲ್ಲಿವೆ. ಇಲ್ಲಿ 3 ಹೆಲಿಪ್ಯಾಡ್‌ಗಳು ಮತ್ತು 168 ಕಾರುಗಳಿಗೆ ಪಾರ್ಕಿಂಗ್ ಸ್ಥಳ ಒದಗಿಸಲಾಗಿದೆ. ಇಷ್ಟು ಬೃಹತ್ ಕಟ್ಟಡದಲ್ಲಿ ಕೇವಲಮಾತ್ರ ವಿದ್ಯುತ್ ಬಳಸಿದರೂ ಅದರ ಬಿಲ್ ಲಕ್ಷಗಳಲ್ಲಿಯೇ ಬರುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನೂ ಓದಿ : ಇಷ್ಟು ದೊಡ್ಡದಾಗಿ ನಿರ್ಮಿಸಿರುವ ಮನೆಯನ್ನು ಸುಸೂತ್ರವಾಗಿ ನಡೆಸಲು ಅಂಬಾನಿ 600 ಮಂದಿ ಕೆಲಸದವರನ್ನು ನೇಮಿಸಿಕೊಂಡಿದ್ದಾರೆ.ಈ ಮನೆಯಲ್ಲಿ ಕೆಲಸ ಮಾಡುವ ಕೆಲಸದವರು ಪ್ರತಿ ತಿಂಗಳು 1.5 ರಿಂದ 2 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ ಎನ್ನುತ್ತವೆ ಮೂಲಗಳು. ಮುಂಬೈನ ಕುಂಬಾಲಾ ಹಿಲ್‌ನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಈ ಐಶಾರಾಮಿ ಮನೆ ಭಾರತದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.ಈ ಮನೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದೆ. ಇದನ್ನೂ ಓದಿ : ಈ ಎಲ್ಲಾ ಕಾರಣಗಳಿಂದಈ ಮನೆಗೆ ಭಾರೀ ಪ್ರಮಾಣದ ವಿದ್ಯುತ್ ಪೂರೈಕೆಯ ಅಗತ್ಯವಿರುತ್ತದೆ. ಹಾಗಾಗಿ ಅವರು ತಿಂಗಳಿಗೆ ಕನಿಷ್ಠ 70 ಲಕ್ಷ ರೂಪಾಯಿಯಷ್ಟು ಮೊತ್ತವನ್ನು ವಿದ್ಯುತ್ ಬಿಲ್ ಆಗಿ ಪಾವತಿಸುತ್ತಾರೆ.ಕೆಲವೊಮ್ಮೆ ಇದು 70 ಲಕ್ಷವನ್ನು ಕೂಡಾ ಮೀರುತ್ತದೆ ಎನ್ನಲಾಗಿದೆ. ಅಂಬಾನಿ ಕುಟುಂಬಕ್ಕೆ ಇದು ಅಂಥ ದೊಡ್ಡ ಮೊತ್ತ ಏನಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_670.txt b/zeenewskannada/data1_url8_1_to_1110_670.txt new file mode 100644 index 0000000000000000000000000000000000000000..0b8f2ef925594e8c3d47da7e57a9f23a18123e64 --- /dev/null +++ b/zeenewskannada/data1_url8_1_to_1110_670.txt @@ -0,0 +1 @@ +: ಎಣ್ಣೆಯುಕ್ತ ಚರ್ಮದ ಆರೈಕೆಗಾಗಿ ಈ ಮನೆಮದ್ದುಗಳನ್ನು ಪ್ರಯತ್ನಿಸಿ : ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಎಣ್ಣೆಯುಕ್ತ ಚರ್ಮದ ಮೇಲೆ ಧೂಳು ಕುಳಿತರೆ, ಅದು ಚರ್ಮಕ್ಕೆ ಅಂಟಿಕೊಳ್ಳುತ್ತದೆ ಮತ್ತು ರಂಧ್ರಗಳನ್ನು ಮುಚ್ಚುತ್ತದೆ. :ಎಣ್ಣೆಯುಕ್ತ ತ್ವಚೆ ಇರುವವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಎಣ್ಣೆಯುಕ್ತ ಚರ್ಮದ ಮೇಲೆ ಧೂಳು ಕುಳಿತರೆ, ಅದು ಚರ್ಮಕ್ಕೆ ಅಂಟಿಕೊಳ್ಳುತ್ತದೆ ಮತ್ತು ರಂಧ್ರಗಳನ್ನು ಮುಚ್ಚುತ್ತದೆ. ತೈಲವು ರಂಧ್ರಗಳ ಒಳಗೆ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಮೊಡವೆಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಎಣ್ಣೆಯುಕ್ತ ತ್ವಚೆಗೆ ಚಿಕಿತ್ಸೆ ನೀಡಲು ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಈ ಆಯ್ಕೆಗಳು ಎಲ್ಲರಿಗೂ ಸಮಾನವಾಗಿ ಪ್ರಯೋಜನಕಾರಿಯಾಗಿರುವುದಿಲ್ಲ. ಎಣ್ಣೆಯುಕ್ತ ತ್ವಚೆಯನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳಿವೆ. 1. ನಿಂಬೆ ರಸ ನಿಂಬೆ ರಸವು ಉತ್ತಮ ಪ್ರಮಾಣದ ಸಿಟ್ರಿಕ್ ಆಮ್ಲವನ್ನು ಹೊಂದಿರುವುದರಿಂದ, ಎಣ್ಣೆಯುಕ್ತ ಚರ್ಮಕ್ಕೆ ನೈಸರ್ಗಿಕ ಪರಿಹಾರವೆಂದು ಪರಿಗಣಿಸಲಾಗಿದೆ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದಿಂದ ಕಲ್ಮಶಗಳನ್ನು ತೆಗೆದುಹಾಕಲು ಮತ್ತು ಮೊಡವೆ ಒಡೆಯುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮೊದಲು 2 ಚಮಚ ನಿಂಬೆ ರಸವನ್ನು 2 ಚಮಚ ನೀರಿನಲ್ಲಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ. ಒಣಗಿದ ನಂತರ ನೀರಿನಿಂದ ತೊಳೆಯಿರಿ. ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ ಅರಿಶಿನ ಮತ್ತು ನಿಂಬೆ ರಸವನ್ನು ಪೇಸ್ಟ್ ಮಾಡಿ ಮೊಡವೆಗಳ ಮೇಲೆ ಹಚ್ಚಿ. 10 ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಇದನ್ನೂ ಓದಿ: 2. ಅಲೋವೆರಾ ಜೆಲ್ ಎಣ್ಣೆಯುಕ್ತ ಚರ್ಮದ ನೈಸರ್ಗಿಕ ಚಿಕಿತ್ಸೆಗೆ ಅಲೋವೆರಾ ಅತ್ಯುತ್ತಮ ಮನೆಮದ್ದು. ಇದರ ಸಂಕೋಚಕ ಗುಣಲಕ್ಷಣಗಳು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಮುಖಕ್ಕೆ ಹಚ್ಚಿ. ತಣ್ಣೀರಿನಿಂದ ತೊಳೆಯುವ ಮೊದಲು 20-30 ನಿಮಿಷಗಳ ಕಾಲ ಅದನ್ನು ಬಿಡಿ. 3. ಸೌತೆಕಾಯಿ ಸೌತೆಕಾಯಿಯು ನಿಮ್ಮ ಚರ್ಮಕ್ಕೆ ಅನೇಕ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ಇದು ಎಲ್ಲಾ ಚರ್ಮದ ಪ್ರಕಾರಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಸಂಕೋಚಕ ಗುಣಗಳನ್ನು ಹೊಂದಿದೆ. ಸೌತೆಕಾಯಿಯಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಿಮ್ಮ ತ್ವಚೆಯನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಿ. ತುರಿದ ಸೌತೆಕಾಯಿಯನ್ನು ಕೈಯಿಂದ ಹಿಸುಕಿ ಮಿಕ್ಸಿಯಲ್ಲಿ ಪುಡಿಮಾಡಿ ರಸವನ್ನು ತೆಗೆಯಿರಿ. ಇದಕ್ಕೆ ನಿಂಬೆ ರಸವನ್ನು ಸೇರಿಸಿ ಮತ್ತು ಮುಖದ ಮೇಲೆ ಹಚ್ಚಿ. 4. ಮುಲ್ತಾನಿ ಮಿಟ್ಟಿ ಮುಲ್ತಾನಿ ಮಿಟ್ಟಿ ಎಣ್ಣೆಯು ಚರ್ಮವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಖನಿಜಗಳಿಂದ ಸಮೃದ್ಧವಾಗಿದೆ, ಅದು ಚರ್ಮದಿಂದ ಹೆಚ್ಚುವರಿ ಎಣ್ಣೆ, ಬೆವರು, ಕೊಳಕು ಮತ್ತು ಇತರ ಕಲ್ಮಶಗಳನ್ನು ಹೀರಿಕೊಳ್ಳುತ್ತದೆ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ. ತೇವಾಂಶವನ್ನು ಉಳಿಸುತ್ತದೆ. ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್ ಜೊತೆಗೆ ಬೆರೆಸಿ ಪೇಸ್ಟ್ ಮಾಡಿ ಹಚ್ಚಿ. ಪೇಸ್ಟ್ ಅನ್ನು ನಿಮ್ಮ ಚರ್ಮದ ಮೇಲೆ ಅನ್ವಯಿಸಿ. ಒಣಗಲು ಬಿಡಿ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ಇದನ್ನೂ ಓದಿ: ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_671.txt b/zeenewskannada/data1_url8_1_to_1110_671.txt new file mode 100644 index 0000000000000000000000000000000000000000..ed1d24143fa5c1c16dd02a95f4168384cc402f39 --- /dev/null +++ b/zeenewskannada/data1_url8_1_to_1110_671.txt @@ -0,0 +1 @@ +ತ್ವಚೆಯ ಆರೈಕೆ ಸಲಹೆಗಳು : ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ. ಹೊಳೆಯುವ ತ್ವಚೆ ನಿಮ್ಮದಾಗುತ್ತದೆ!! : ಬಿಸಿಲಿನಲ್ಲಿ ಹೋಗುವ ಮೊದಲು ಸನ್‌ಸ್ಕ್ರೀನ್ ಅನ್ನು ಬಳಸಿ. ಮೇಕ್ಅಪ್ ಸಮಯದಲ್ಲಿ ಯಾವಾಗಲೂ ಚರ್ಮವನ್ನು ತೇವವಾಗಿರಿಸಿಕೊಳ್ಳಲು ಇದಕ್ಕಾಗಿ ಮಾಯಿಶ್ಚರೈಸರ್ ಅನ್ನು ಬಳಸಬೇಕು. :ಬೇಸಿಗೆಯಲ್ಲಿಯೂ ಸಹ ಅನೇಕರಿಗೆ ಕೈ, ಕಾಲು, ತುಟಿ ಮತ್ತು ಮುಖದ ಚರ್ಮದಲ್ಲಿ ಬಿರುಕುಗಳು ಉಂಟಾಗುತ್ತವೆ. ಕೆಲವರಿಗೆ ಈ ಸಮಸ್ಯೆ ತುಂಬಾ ತೀವ್ರವಾಗಿರುತ್ತದೆ. ಇಂತಹ ತ್ವಚೆಯ ಮೇಲೆ ಎಷ್ಟೇ ಮಾಯಿಶ್ಚರೈಸರ್ ಹಚ್ಚಿದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಸಮಸ್ಯೆ ಬೆಳೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಚರ್ಮವನ್ನು ರಕ್ಷಿಸುವುದು ಬಹಳ ಮುಖ್ಯ. ಚರ್ಮದ ಬಿರುಕುಗಳು, ಬಿಸಿಲಿನ ಕಲೆಗಳು ಮತ್ತು ಕಲೆಗಳನ್ನು ಸ್ವಚ್ಛಗೊಳಿಸಲು ಕಚ್ಚಾ ಹಾಲನ್ನು ಬಹಳ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಹಾಲಿನಲ್ಲಿ ನೆನೆಸಿದ ಮೃದುವಾದ ಹತ್ತಿ ಪ್ಯಾಡ್ ತೆಗೆದುಕೊಳ್ಳಿ. ಹಸಿ ಹಾಲನ್ನು ಕ್ಲೆನ್ಸರ್ ಮಾಡಲು, ನೀವು ಅದಕ್ಕೆ ಸ್ವಲ್ಪ ಕಾಫಿ ಪುಡಿ ಮತ್ತು ಸಮುದ್ರದ ಉಪ್ಪನ್ನು ಕೂಡ ಸೇರಿಸಬಹುದು. ಇದನ್ನು ಓದಿ : ಈ ಪೇಸ್ಟ್ ಅನ್ನು ಎರಡೂ ಕೈಗಳಿಂದ ತೆಗೆದುಕೊಂಡು ಸ್ವಲ್ಪ ಸಮಯದವರೆಗೆ ವೃತ್ತಾಕಾರವಾಗಿ ಮುಖದ ಮೇಲೆ ನಯವಾಗಿ ಮಸಾಜ್ ಮಾಡಿ. ಹೆಚ್ಚು ಒತ್ತಡವಿಲ್ಲದೆ, ಲಘುವಾಗಿ ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಮಾಡುವುದರಿಂದ ನೀವು ಶೀಘ್ರದಲ್ಲೇ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಬಹುದು. ಗ್ಲಿಸರಿನ್, ನಿಂಬೆ: ಗ್ಲಿಸರಿನ್ ಮತ್ತು ನಿಂಬೆ ಮಿಶ್ರಣವನ್ನು ಮಾಡಿ ಮತ್ತು ಅದನ್ನು ಬಾಟಲಿಯಲ್ಲಿ ಇರಿಸಿ. ಪ್ರತಿ ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಮುಖ ಮತ್ತು ದೇಹಕ್ಕೆ ಹಚ್ಚಿ ಮತ್ತು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ. ತೆಂಗಿನೆಣ್ಣೆ: ತೆಂಗಿನೆಣ್ಣೆಯು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿಡಲು ಕೂಡ ತುಂಬಾ ಪರಿಣಾಮಕಾರಿಯಾಗಿದೆ. ವಾಸ್ತವವಾಗಿ, ತೆಂಗಿನ ಎಣ್ಣೆ ಆರೋಗ್ಯಕರ ಕೊಬ್ಬು ಮತ್ತು ಆರ್ಧ್ರಕ ಗುಣಗಳನ್ನು ಹೊಂದಿದೆ. ಇದಲ್ಲದೆ, ಇದು ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ವಿರೋಧಿಯಾಗಿದೆ. ಇದು ಚರ್ಮವನ್ನು ಒಳಗಿನಿಂದ ಆರೋಗ್ಯಕರವಾಗಿರಿಸುತ್ತದೆ. ಒಣ ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಓದಿ : ಅಲೋವೆರಾ ಕ್ರೀಮ್ ಅಥವಾ ಜೆಲ್ ಬಳಸಿ. ಅಲೋವೆರಾ ಅತ್ಯುತ್ತಮ ಮಾಯಿಶ್ಚರೈಸರ್ ಆಗಿದೆ. ಉತ್ಕರ್ಷಣ ನಿರೋಧಕ. ಲೋಷನ್ ಬದಲಿಗೆ ಮಾಯಿಶ್ಚರೈಸರ್ ಕ್ರೀಮ್ ಬಳಸಿ. ಬಿಸಿಲಿನಲ್ಲಿ ಹೋಗುವ ಮೊದಲು ಸನ್‌ಸ್ಕ್ರೀನ್ ಅನ್ನು ಬಳಸಿ. ಮೇಕ್ಅಪ್ ಸಮಯದಲ್ಲಿ ಯಾವಾಗಲೂ ಚರ್ಮವನ್ನು ತೇವವಾಗಿರಿಸಿಕೊಳ್ಳಲು ಮಾಯಿಶ್ಚರೈಸರ್ ಬಳಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_672.txt b/zeenewskannada/data1_url8_1_to_1110_672.txt new file mode 100644 index 0000000000000000000000000000000000000000..c17df03cbc2c5b40d76d69e325672f6186f65006 --- /dev/null +++ b/zeenewskannada/data1_url8_1_to_1110_672.txt @@ -0,0 +1 @@ +ನಿತ್ಯವೂ ʼಈʼ ಎಲೆಯ್ನನು ಜಗಿದರೆ ಕೀಲುಗಳಲ್ಲಿ ಅಂಟಿದ ಯೂರಿಕ್‌ ಆಸಿಡ್‌ ಮಂಜುಗಡ್ಡೆಯಂತೆ ಕರಗುವುದು! : ವೀಳ್ಯದೆಲೆಯಲ್ಲಿ ಹಲವು ವಿಶಿಷ್ಟ ಗುಣಗಳು ಅಡಗಿವೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ಹೃದಯದ ಆರೋಗ್ಯ, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೀಳ್ಯದೆಲೆ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಇಲ್ಲಿ ತಿಳಿಯಿರಿ. : ವೀಳ್ಯದೆಲೆಯು ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ.. ಒಂದು ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಯೂರಿಕ್ ಆಸಿಡ್‌ನ್ನು ತಕ್ಷಣವೇ ನಿಯಂತ್ರಿಸಬಹುದು.. ಇದನ್ನು ಸರಿಯಾಗಿ ಬಳಸಿದರೆ ಅನೇಕ ರೋಗಗಳನ್ನು ಗುಣಪಡಿಸಬಹುದು.. ಆಯುರ್ವೇದದಲ್ಲಿ ವೀಳ್ಯದೆಲೆಯ ಅನೇಕ ಪ್ರಯೋಜನಗಳನ್ನು ವಿವರಿಸಲಾಗಿದೆ.. ಇದು ತಲೆನೋವು, ಕಿವಿನೋವು, ಕಣ್ಣಿನ ರೋಗಗಳು, ಹಲ್ಲುನೋವು, ದುರ್ವಾಸನೆ, ದೀರ್ಘಕಾಲದ ಕೆಮ್ಮು, ಉಸಿರಾಟದ ಕಾಯಿಲೆಗಳು, ಹೃದ್ರೋಗಗಳು, ಹೊಟ್ಟೆ, ಮಲಬದ್ಧತೆ, ಜೀರ್ಣಾಂಗ ವ್ಯವಸ್ಥೆ, ದೌರ್ಬಲ್ಯ, ಜ್ವರ, ಹಾವು ಕಡಿತ, ಯೂರಿಕ್ ಆಮ್ಲ, ಕ್ಯಾನ್ಸರ್ ತಡೆಗಟ್ಟುವಿಕೆ, ಸಕ್ಕರೆ ರೋಗವನ್ನು ಗುಣಪಡಿಸುತ್ತದೆ. ಇದನ್ನೂ ಓದಿ- ಈ ಎಲೆಯು ಪ್ರಮುಖ ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ಹೊರತಾಗಿ ಇದನ್ನು ಹೆಚ್ಚಾಗಿ ಪೂಜೆ, ಯಜ್ಞ ಮತ್ತು ಆಚರಣೆಗಳಲ್ಲಿ ಬಳಸಲಾಗುತ್ತದೆ. ಇದು ದೇಹವನ್ನು ಅನೇಕ ರೋಗಗಳಿಂದ ಮುಕ್ತಗೊಳಿಸುತ್ತದೆ. ವೀಳ್ಯದೆಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆ್ಯಂಟಿ ಆಕ್ಸಿಡೆಂಟ್, ಕ್ಯಾನ್ಸರ್ ವಿರೋಧಿ, ಅಲರ್ಜಿ ನಿವಾರಕ, ಶಿಲೀಂಧ್ರ ನಿವಾರಕ, ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ, ಆ್ಯಂಟಿ ಮೈಕ್ರೋಬಿಯಲ್, ಆ್ಯಂಟಿ ಡಯಾಬಿಟಿಕ್, ವಿಟಮಿನ್ ಎ ಈ ವೀಳ್ಯದ ಎಲೆಯಲ್ಲಿ ಹೇರಳವಾಗಿ ಲಭ್ಯವಿದೆ... ವೀಳ್ಯದೆಲೆಯ ಔಷಧೀಯ ಗುಣದ ವಿಚಾರಕ್ಕೆ ಬಂದರೆ.. ಶುದ್ಧವಾದ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ.. ಯೂರಿಕ್ ಆಸಿಡ್ ತಕ್ಷಣವೇ ನಿಯಂತ್ರಣಗೊಳ್ಳುತ್ತದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_673.txt b/zeenewskannada/data1_url8_1_to_1110_673.txt new file mode 100644 index 0000000000000000000000000000000000000000..cb061db3dc5d6563dd1a20eda0e37d2996a53ac6 --- /dev/null +++ b/zeenewskannada/data1_url8_1_to_1110_673.txt @@ -0,0 +1 @@ +ಇದು ಕೀಲು ನೋವಿಗೆ ಅಂತ್ಯ ಹಾಡುವ 'ಸೂಪರ್' ಹರ್ಬಲ್ ಟೀ..!! : ಇಂದಿನ ಕಾಲದಲ್ಲಿ ಕೀಲು ನೋವು ಗಂಭೀರ ಕಾಯಿಲೆಯಾಗಿ ಪರಿಣಮಿಸಿರುವುದರಿಂದ, ಇದಕ್ಕೆ ಹರ್ಬಲ್ ಟೀ ಸಾಕಷ್ಟು ಸಹಾಯ ಮಾಡುತ್ತದೆ. :ಕೆಟ್ಟ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಗಳಿಂದಾಗಿ ವೃದ್ಧರಷ್ಟೇ ಅಲ್ಲ ಯುವಕರು ಕೂಡ ಕೀಲು ನೋವು, ಸಂಧಿವಾತದಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮಲ್ಲಿ ಹಲವರು ನೋವು ನಿವಾರಿಸಲು ವಿವಿಧ ರೀತಿಯ ನೋವು ನಿವಾರಕ ಮಾತ್ರೆಗಳು, ಮುಲಾಮುಗಳು ಮತ್ತು ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ ಇದು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ. ಅಲ್ಲದೆ, ಇದು ಅಡ್ಡ ಪರಿಣಾಮಗಳನ್ನು ಹೊಂದಿದೆ. ಮನೆಮದ್ದುಗಳಿಂದ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು. ಇಂದಿನ ಕಾಲದಲ್ಲಿ ಕೀಲು ನೋವು ಗಂಭೀರ ಕಾಯಿಲೆಯಾಗಿ ಪರಿಣಮಿಸಿರುವುದರಿಂದ, ಇದಕ್ಕೆ ಹರ್ಬಲ್ ಟೀ ಸಾಕಷ್ಟು ಸಹಾಯ ಮಾಡುತ್ತದೆ. ಇದರ ಸಹಾಯದಿಂದ ಕೀಲು ನೋವಿನ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಬಹುದು. ನೋವು ನಿವಾರಕವಾಗಿ ಕಾರ್ಯನಿರ್ವಹಿಸುವ ಟೀ ಮಾಡುವ ವಿಶೇಷ ವಿಧಾನದ ಬಗ್ಗೆ ತಿಳಿಯೋಣ... ಇದನ್ನೂ ಓದಿ: ಈ ಕೀಲು ನೋವು ನಿವಾರಕ ಚಹಾವನ್ನು ತಯಾರಿಸಲು ಶುಂಠಿ, ಅರಿಶಿನ ಮತ್ತು ಕರಿಮೆಣಸು ಅಗತ್ಯವಿದೆ. ನಾವು ಅಡುಗೆಯಲ್ಲಿ ದಿನನಿತ್ಯ ಬಳಸುವ ಪದಾರ್ಥಗಳು ಇವು. ಆಯುರ್ವೇದದಲ್ಲಿ, ಈ ಮನೆಮದ್ದು ಕೀಲು ನೋವನ್ನು ನಿವಾರಿಸಲು ಬಹಳ ಪರಿಣಾಮಕಾರಿ ಎಂದು ಉಲ್ಲೇಖಿಸಲಾಗಿದೆ. ಹರ್ಬಲ್ ಟೀ ಮಾಡುವ ವಿಧಾನ : ಹರ್ಬಲ್ ಟೀ ತಯಾರಿಸಲು ತುರಿದ ಶುಂಠಿಯ ತುಂಡು, ಅರಿಶಿನ ಪುಡಿ ಅರ್ಧ ಟೀಚಮಚ ಮತ್ತು ಒಂದು ಚಿಟಿಕೆ ಕರಿಮೆಣಸಿನ ಪುಡಿ ಬೇಕಾಗುತ್ತದೆ. ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಶುಂಠಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ಸ್ವಲ್ಪ ಹೊತ್ತಿನ ನಂತರ ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ನೀವು ಮಧುಮೇಹಿಗಳಾಗಿದ್ದರೆ ಜೇನುತುಪ್ಪವನ್ನು ಹಾಕಬೇಡಿ. ಈ ಗಿಡಮೂಲಿಕೆ ಚಹಾದ ರುಚಿಯನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಇದು ಕೀಲು ನೋವಿಗೆ ಪರಿಹಾರವನ್ನು ನೀಡುತ್ತದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಈ ಹರ್ಬಲ್ ಟೀ ಕುಡಿಯಬಹುದು. ಹರ್ಬಲ್ ಟೀ ಕುಡಿಯುವುದರ ಪ್ರಯೋಜನಗಳು ಶುಂಠಿಯು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ, ಇದು ಸ್ನಾಯು ಮತ್ತು ಕೀಲು ನೋವನ್ನು ನಿವಾರಿಸಲು ಪ್ರಯೋಜನಕಾರಿಯಾಗಿದೆ. ಅರಿಶಿನ ನೋವನ್ನು ನಿವಾರಿಸುತ್ತದೆ. ಕರಿಮೆಣಸು ಸಹ ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಕೀಲು ನೋವಿನಿಂದ ಪರಿಹಾರ ಪಡೆಯಲು ನೀವು ಇದನ್ನು ಸೇವಿಸಬಹುದು. ಇದನ್ನೂ ಓದಿ: ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_674.txt b/zeenewskannada/data1_url8_1_to_1110_674.txt new file mode 100644 index 0000000000000000000000000000000000000000..8b5ceb399ec83d2caa7807b46d12ad7216dd265a --- /dev/null +++ b/zeenewskannada/data1_url8_1_to_1110_674.txt @@ -0,0 +1 @@ +ನಿಮ್ಮ ಕಿಚನ್ ನಲ್ಲಿರುವ ಜಿರಳೆಗಳನ್ನು ಓಡಿಸಲು ಬೇಸತ್ತು ಹೋಗಿದೀರಾ! ಇಲ್ಲಿದೆ ಕೆಲವು ಟ್ರಿಕ್ಸ್ : ಅಡುಗೆಮನೆಯಲ್ಲಿ ಹೆಚ್ಚಾಗಿ ನಮ್ಮನ್ನು ಕಿರಿಕಿರಿ ಗೊಳಿಸುವುದು ಅಂದರೆ ಅದು ಜಿರಳೆ ಅಲ್ಲದೆ ಜಿರಳೆ ಹಲವಾರು ರೋಗಗಳು ಬರುವುದು ಹೌದು. ಆದರೆ ಒಮ್ಮೆ ಒಕ್ಕರಿಸಿದ ಜಿರಳೆ ಓಡಿಸುವುದು ಕಠಿಣವಾದ ಕೆಲಸ ಆದರೆ ಅದಕ್ಕಿವೆ ಇಲ್ಲಿ ಕೆಲವು ಟ್ರಿಕ್ಸ್ :ಅಡುಗೆಮನೆಯಲ್ಲಿ ಹೆಚ್ಚಾಗಿ ನಮ್ಮನ್ನು ಕಿರಿಕಿರಿ ಗೊಳಿಸುವುದು ಅಂದರೆ ಅದು ಜಿರಳೆ ಅಲ್ಲದೆ ಜಿರಳೆ ಹಲವಾರು ರೋಗಗಳು ಬರುವುದು ಹೌದು. ಆದರೆ ಒಮ್ಮೆ ಒಕ್ಕರಿಸಿದ ಜಿರಳೆ ಓಡಿಸುವುದು ಕಠಿಣವಾದ ಕೆಲಸ ಆದರೆ ಅದಕ್ಕಿವೆ ಇಲ್ಲಿ ಕೆಲವು ಟ್ರಿಕ್ಸ್ ಬೋರಿಕ್ ಆಸಿಡ್ ಪುಡಿ, ಗೋಧಿ ಹಿಟ್ಟು ಮತ್ತು ಸಕ್ಕರೆಯ ಸಮಾನ ಭಾಗಗಳನ್ನು ಮಿಶ್ರಣ ಮಾಡುವ ಮೂಲಕ, ನೀವು ಪ್ರಬಲ ಮಿಶ್ರಣವನ್ನು ರಚಿಸಬಹುದು. ಹಿಟ್ಟಿನಂತಹ ಸ್ಥಿರತೆಯಲ್ಲಿ ಚೆನ್ನಾಗಿ ಬೆರೆಸಿ ಸಣ್ಣ ಉಂಡೆಗಳಾಗಿ ಉರುಳಿಸಿದಾಗ, ಈ ಮಿಶ್ರಣವು ಜಿರಳೆಗಳಿಗೆ ತಡೆಯಲಾಗದ ಬಲೆಯಾಗುತ್ತದೆ. ಇದನ್ನು ಓದಿ : ಜಿರಳೆ ಇರುವ ಪ್ರದೇಶಗಳಲ್ಲಿ ಆಗಾಗ್ಗೆ ಈ ಬಲೆ ಚೆಂಡುಗಳನ್ನು ಇರಿಸಿ. ಹಿಟ್ಟು ಮತ್ತು ಸಕ್ಕರೆ ಜಿರಳೆಗಳನ್ನು ಆಕರ್ಷಿಸಿದರೆ, ಬೋರಿಕ್ ಆಮ್ಲವು ಮಾರಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಅವುಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಪರ್ಯಾಯವಾಗಿ, ಸಕ್ಕರೆಯ ಬದಲು ಕೋಕೋವನ್ನು ಸೇರಿಸುವ ಮೂಲಕ ಬದಲಾಯಿಸುವುದರಿಂದ ಅದರ ಆಕರ್ಷಣೆಯನ್ನು ಹೆಚ್ಚಿಸಬಹುದು, ಈ ಕೀಟಗಳಿಗೆ ಬಲೆಯನ್ನು ತಡೆಯಲಾಗುವುದಿಲ್ಲ. ಇದನ್ನು ಓದಿ : ಜಿರಳೆಗಳು ಗೋಡೆಗಳು, ಮಹಡಿಗಳು ಅಥವಾ ಪೈಪ್‌ಗಳಲ್ಲಿನ ಸಣ್ಣ ಬಿರುಕುಗಳು ಮತ್ತು ಬಿರುಕುಗಳ ಮೂಲಕ ಪ್ರವೇಶಿಸಬಹುದು. ಹೆಚ್ಚು ಬರದಂತೆ ತಡೆಯಲು ನೀವು ಕಂಡುಕೊಳ್ಳಬಹುದಾದ ಯಾವುದೇ ಪ್ರವೇಶ ಸ್ಥಳಗಳನ್ನು ಮುಚ್ಚಿಡುವುದು ಉತ್ತಮ. ನಿಮ್ಮ ಅಡಿಗೆ ಪ್ರದೇಶವನ್ನು ಸಾಧ್ಯವಾದಷ್ಟು ಸ್ವಚ್ಛವಾಗಿಡಲು ಖಚಿತಪಡಿಸಿಕೊಳ್ಳಿ. ಜಿರಳೆಗಳು ಆಹಾರ ಮತ್ತು ನೀರಿನ ಮೂಲಗಳಿಗೆ ಆಕರ್ಷಿತವಾಗುತ್ತವೆ. ಕ್ರಂಬ್ಸ್, ಸೋರಿಕೆಗಳು ಮತ್ತು ಆಹಾರದ ಅವಶೇಷಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸಿ. ಆಹಾರವನ್ನು ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_675.txt b/zeenewskannada/data1_url8_1_to_1110_675.txt new file mode 100644 index 0000000000000000000000000000000000000000..32a3bfaa4b99aa3ddc7767f64bffb70f05ed82e9 --- /dev/null +++ b/zeenewskannada/data1_url8_1_to_1110_675.txt @@ -0,0 +1 @@ +: ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿ ದಿನ ಪ್ರಾರಂಭಿಸಿದರೆ ದಿನವಿಡೀ ಆಕ್ಟಿವ್ ಆಗಿರುತ್ತೀರಿ! : ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಆಹಾರಗಳ ಸೇವನೆಯಿಂದ ಇಡೀ ದಿನ ನಿಮ್ಮನ್ನು ಆಕ್ಟಿವ್ ಆಗಿರಬಹುದು ಮತ್ತು ಇವು ಲಾಭದಾಯಕ ಪರಿಣಾಮವನ್ನು ನೀಡುತ್ತವೆ. ಖಾಲಿ ಹೊಟ್ಟೆಯಲ್ಲಿಸೇವಿಸಬಹುದಾದ ಕೆಲವು ಸೂಪರ್ ಫುಡ್ ಗಳು ಇಲ್ಲಿವೆ. ಓಟ್ಸ್ಇದು ಪೌಷ್ಟಿಕ ಉಪಾಹಾರದ ಆಯ್ಕೆಯಾಗಿದ್ದು, ಇದು ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ಗಳ ಉತ್ತಮ ಮೂಲವನ್ನು ಒದಗಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸುತ್ತದೆ. ಚಿಯಾ ಸೀಡ್ಸ್ಚಿಯಾ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪ್ರೋಟೀನ್ ಗಳಿಂದ ತುಂಬಿರುತ್ತವೆ, ಇದು ನಿಮ್ಮ ಬೆಳಗಿನ ದಿನಚರಿಗೆ ಅತ್ಯುತ್ತಮ ಸೇರ್ಪಡೆಯಾಗಿದೆ. ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಸಂತೃಪ್ತಿಯನ್ನು ಉತ್ತೇಜಿಸಲು ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಇದನ್ನು ಓದಿ : ಬೆರ್ರಿ ಹಣ್ಣುಗಳುಸ್ಟ್ರಾಬೆರಿ, ಬ್ಲೂಬೆರಿ ಮತ್ತು ರಾಸ್ಪ್ಬೆರಿಗಳಂತಹ ಬೆರ್ರಿ ಹಣ್ಣುಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ. ಅವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಅರಿವಿನ ಕಾರ್ಯವನ್ನು ಸುಧಾರಿಸಲು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಬಾಳೆಹಣ್ಣುಬಾಳೆಹಣ್ಣುಗಳು ಪೊಟ್ಯಾಸಿಯಮ್, ವಿಟಮಿನ್ ಬಿ 6 ಮತ್ತು ಫೈಬರ್ನ ಸಮೃದ್ಧ ಮೂಲವಾಗಿದೆ, ಇದು ತ್ವರಿತ ಮತ್ತು ಸುಲಭವಾದ ಉಪಾಹಾರಕ್ಕೆ ಸೂಕ್ತ ಆಯ್ಕೆಯಾಗಿದೆ. ಅವು ನೈಸರ್ಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ, ಹೃದಯದ ಆರೋಗ್ಯವನ್ನು ಬೆಂಬಲಿಸುತ್ತವೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಗ್ರೀನ್ ಟೀಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸಲು, ಮೆದುಳಿನ ಕಾರ್ಯವನ್ನು ಸುಧಾರಿಸಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ನಿಮ್ಮನ್ನು ಎಚ್ಚರಗೊಳಿಸಲು ಮತ್ತು ನಿಮ್ಮ ದಿನಕ್ಕೆ ಉಲ್ಲಾಸದಾಯಕ ಆರಂಭವನ್ನು ನೀಡಲು ಸಹಾಯ ಮಾಡುತ್ತದೆ. ಇದನ್ನು ಓದಿ : ಕಲ್ಲಂಗಡಿಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ, ಇದು ಹೈಡ್ರೇಟಿಂಗ್ ಹಣ್ಣಾಗಿದ್ದು, ಈ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಬಿ ಜೀವಸತ್ವಗಳು ಮತ್ತು ಲೈಕೋಪೀನ್ ನಂತಹ ಉತ್ಕರ್ಷಣ ನಿರೋಧಕಗಳು ತುಂಬಿರುತ್ತವೆ. ಮೊಸರುಮೊಸರು ಪ್ರೋಬಯಾಟಿಕ್ ಸಮೃದ್ಧ ಆಹಾರವಾಗಿದ್ದು, ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ಇದು ನಿಮ್ಮ ಜೀರ್ಣಾಂಗವ್ಯೂಹದಲ್ಲಿ ಸೂಕ್ಷ್ಮಜೀವಿಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_676.txt b/zeenewskannada/data1_url8_1_to_1110_676.txt new file mode 100644 index 0000000000000000000000000000000000000000..2f52355cd6834a839fe62dfb3eb07fc16a528f0e --- /dev/null +++ b/zeenewskannada/data1_url8_1_to_1110_676.txt @@ -0,0 +1 @@ +ಬಾಳೆ ಎಲೆಯಲ್ಲಿ ಇಷ್ಟು ಶಕ್ತಿ ಇದೆಯಾ? ಇದರಲ್ಲಿ ಊಟ ಮಾಡಿದ್ರೆ ಈ ಸಮಸ್ಯೆಗಳು ದೂರವಾಗುತ್ತೆ! : ಪ್ರತಿದಿನ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕರಿಗೆ ತಿಳಿದಿದೆ. ಆದರೆ ಬಾಳೆ ಹಣ್ಣಿನ ಹೊರತಾಗಿ ಬಾಳೆ ಮರದ ಪ್ರತಿಯೊಂದು ಭಾಗಕ್ಕೂ ಔಷಧೀಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? : ನಮ್ಮ ಸುತ್ತಮುತ್ತಲಿನ ಅನೇಕ ಮರಗಳು ಮತ್ತು ಸಸ್ಯಗಳು ಔಷಧೀಯ ಗುಣಗಳಿಂದ ತುಂಬಿವೆ. ಇವುಗಳನ್ನು ಸೇವಿಸುವುದರಿಂದ ದೇಹದಿಂದ ಅನೇಕ ರೋಗಗಳನ್ನು ದೂರ ಮಾಡಬಹುದು. ಅದೇ ರೀತಿ ಬಾಳೆ ಮರದಲ್ಲಿ ಹಲವು ಔಷಧೀಯ ಗುಣಗಳಿವೆ. ಇವುಗಳ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಆಯುರ್ವೇದದ ದೃಷ್ಟಿಯಿಂದ ಬಾಳೆಗಿಡಕ್ಕೆ ಬಹಳ ಮಹತ್ವವಿದೆ. ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಇದನ್ನೂ ಓದಿ- ಪ್ರಸ್ತುತ, ಹೆಚ್ಚಿನ ಸ್ಥಳಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ. ಬಾಳೆ ಎಲೆಗಳು ನೈಸರ್ಗಿಕ ಕಬ್ಬಿಣದ ಅಂಶಗಳನ್ನು ಹೊಂದಿದ್ದು,ಅದರ ಮೇಲೆ ಆಹಾರವನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಇದರಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ.. ಬಾಳೆ ಎಲೆಗಳ ರಸ ತೆಗೆದು ಬಳಸಿದರೆ ಕೆಮ್ಮು, ನೆಗಡಿ ದೂರವಾಗುತ್ತದೆ. ಇವುಗಳನ್ನು ಸೇವಿಸುವುದರಿಂದ ಸಾಮಾನ್ಯ ಸೋಂಕುಗಳಿಂದ ತ್ವರಿತ ಪರಿಹಾರ ದೊರೆಯುತ್ತದೆ. ಬಾಳೆ ಎಲೆಗಳನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಯಾವುದೇ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಬಾಳೆ ಎಲೆಗಳ ಪೇಸ್ಟ್ ಹಚ್ಚಿದರೇ ತಕ್ಷಣವೇ ಕಡಿಮೆಯಾಗುತ್ತದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_677.txt b/zeenewskannada/data1_url8_1_to_1110_677.txt new file mode 100644 index 0000000000000000000000000000000000000000..d3044cb87a7edbd2cf1ad4232d5d1bd6eb5dc01d --- /dev/null +++ b/zeenewskannada/data1_url8_1_to_1110_677.txt @@ -0,0 +1 @@ +ದಟ್ಟ,ಉದ್ದ, ಕಪ್ಪು ಕೂದಲು ನಿಮ್ಮದಾಗಬೇಕಿದ್ದರೆ ಈ ಕಾಳು ನೆನೆಸಿದ ನೀರನ್ನು ಬಳಸಿ ನೋಡಿ ! : ಮೆಂತ್ಯೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಇದು ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. :ನಾವು ನಿತ್ಯ ಮಾಡುವ ಅಡುಗೆಯಲ್ಲಿ ಅನೇಕ ರೀತಿಯ ಕಾಳುಗಳನ್ನೂ ಬಳಸುತ್ತೇವೆ. ಪ್ರತಿ ಕಾಳು ಬಳಸುವುದರ ಹಿಂದೆಯೂ ಒಂದು ಆರೋಗ್ಯ ಕಾರಣವಿರುತ್ತದೆ. ಹೀಗೆ ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಬಳಸುವ ಒಂದು ಕಾಳು ಮೆಂತ್ಯೆ. ಮೆಂತ್ಯೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಇದು ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಕೂದಲ ಆರೋಗ್ಯಕ್ಕೆ ಮೆಂತ್ಯೆ ಕಾಳು :ಮೆಂತ್ಯೆ ಕಾಳಿನ ನೀರು :ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳ ಜೊತೆಗೆ,ಕಬ್ಬಿಣ,ಪ್ರೋಟೀನ್ ಫ್ಲೇವನಾಯ್ಡ್ ಗಳು ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಮೆಂತ್ಯೆ ಬೀಜಗಳು ಹೊಂದಿರುತ್ತವೆ.ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ಕೂದಲನ್ನು ದಪ್ಪವಾಗಿಸುತ್ತದೆ:ತಮ್ಮ ಆಹಾರದಲ್ಲಿ ಮೆಂತ್ಯೆಯನ್ನು ಸೇವಿಸುತ್ತಾ ಕೂದಲಿನ ಸಾಂದ್ರತೆಯಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದು. ನೆತ್ತಿಗೆ ಉತ್ತಮ ಚಿಕಿತ್ಸೆ:ಮೆಂತ್ಯೆ ಬೀಜಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಣ ಚರ್ಮ,ಅಲರ್ಜಿ ಮುಂತಾದವುಗಳಿಗೆ ಚಿಕಿತ್ಸೆ ನೀಡುವ ಗುಣಲಕ್ಷಣಗಳನ್ನು ಈ ಮೆಂತ್ಯೆ ಹೊಂದಿದೆ. ಮೆಂತ್ಯೆ ನೀರನ್ನು ತಯಾರಿಸುವುದು ಹೇಗೆ ?:ಮೆಂತ್ಯೆ ನೀರನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಒಂದು ಚಮಚರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಕುಡಿಯಬಹುದು.ಎರಡನೆಯದಾಗಿ, ಒಂದು ಚಮಚ ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ಕುದಿಸಿ. ಚಹಾದಂತೆ ಕುಡಿಯಬಹುದು. ಇದನ್ನೂ ಓದಿ : ಮೆಂತ್ಯೆ ಚಹಾವನ್ನು ಕುಡಿಯಲು ಸರಿಯಾದ ಸಮಯ ? :ನಿರ್ವಿಶೀಕರಣ ಮತ್ತು ಇತರ ದೈಹಿಕ ಚಟುವಟಿಕೆಗಳಿಗಾಗಿ ಮೆಂತ್ಯೆ ನೀರನ್ನು ಕುಡಿಯುವ ಮೂಲಕ ದಿನವನ್ನು ಪ್ರಾರಂಭಿಸುವುದು ಉತ್ತಮ ಅಭ್ಯಾಸವಾಗಿದೆ. ನಿಮ್ಮ ವಯಸ್ಸು, ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ ಮೆಂತ್ಯೆ ಚಹಾವನ್ನು ಎಷ್ಟು ಸೇವಿಸಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ. (ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_678.txt b/zeenewskannada/data1_url8_1_to_1110_678.txt new file mode 100644 index 0000000000000000000000000000000000000000..fc5cbbba146b2f4d1a13b6b58b0a0f7de7610169 --- /dev/null +++ b/zeenewskannada/data1_url8_1_to_1110_678.txt @@ -0,0 +1 @@ +ಪ್ರವಾಸೋದ್ಯಮದಲ್ಲಿ ಮುಂದಿವೆ ಈ ರಾಷ್ಟ್ರಗಳು...! ನಿಮ್ಮ ನೆಕ್ಸ್ಟ್ ಟ್ರಿಪ್ ಗಾಗಿ ಈ ಪಟ್ಟಿ ನೋಡಿ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಟಾಪ್ 10 ಆರ್ಥಿಕತೆಗಳ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಇದು ದಕ್ಷಿಣ ಯುರೋಪ್‌ನಲ್ಲಿ ಅಗ್ರ ಪ್ರದರ್ಶನ ನೀಡುವ ಸಂಸ್ಥೆಯಾಗಿದೆ. ಪಶ್ಚಿಮ ಯುರೋಪ್‌ನಲ್ಲಿ ಫ್ರಾನ್ಸ್, ಉತ್ತರ ಯುರೋಪ್‌ನಲ್ಲಿ ಡೆನ್ಮಾರ್ಕ್ (17ನೇ), ಬಾಲ್ಕನ್ಸ್ ಮತ್ತು ಪೂರ್ವ ಯುರೋಪ್‌ನಲ್ಲಿ ಪೋಲೆಂಡ್ (27ನೇ ಸ್ಥಾನ) ಮತ್ತು ಯುರೇಷಿಯಾದಲ್ಲಿ ಜಾರ್ಜಿಯಾ (45ನೇ ಸ್ಥಾನ) ಮುಂದಿದೆ. ವಿಶ್ವ ಆರ್ಥಿಕ ವೇದಿಕೆಯ ಇತ್ತೀಚಿನ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಉನ್ನತ ಸ್ಥಾನದೊಂದಿಗೆ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಅಗ್ರ 10 ಆರ್ಥಿಕತೆಗಳಲ್ಲಿ ಯುರೋಪ್ ಪ್ರಾಬಲ್ಯ ಹೊಂದಿದೆ.119 ಆರ್ಥಿಕತೆಗಳನ್ನು ಒಳಗೊಂಡಿರುವ ಟಿಟಿಡಿಐ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಅಭಿವೃದ್ಧಿಗೆ ಅನುಕೂಲವಾಗುವ ಅಂಶಗಳು ಮತ್ತು ನೀತಿಗಳನ್ನು ಮೌಲ್ಯಮಾಪನ ಮಾಡುತ್ತದೆ, ಇದರಿಂದಾಗಿ ದೇಶದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯವನ್ನು ಮುನ್ನಡೆಸಲು ವ್ಯಾಪಾರಗಳು, ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಇತರರಿಗೆ ಕಾರ್ಯತಂತ್ರದ ಮಾನದಂಡದ ಸಾಧನವಾಗಿ ಸೂಚ್ಯಂಕ ಕಾರ್ಯನಿರ್ವಹಿಸುತ್ತದೆ. ಹಾಗಾದರೆ, ಪ್ರಯಾಣ ಮತ್ತು ಪ್ರವಾಸೋದ್ಯಮದಲ್ಲಿ ಮುಂದಿರುವ 10 ಆರ್ಥಿಕತೆಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ. ಅಮೆರಿಕ : ಯುನೈಟೆಡ್ ಸ್ಟೇಟ್ಸ್ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ಅನ್ನು ಮುನ್ನಡೆಸುತ್ತದೆ ಮತ್ತು ಅಮೆರಿಕಾದ ಪ್ರದೇಶದಲ್ಲಿ ಮತ್ತು ಜಾಗತಿಕವಾಗಿ & ಗೆ ಅತಿ ದೊಡ್ಡ ಕೊಡುಗೆ ನೀಡಿದೆ. ಹೆಚ್ಚುವರಿಯಾಗಿ, ಕೆನಡಾ (11ನೇ), ಬ್ರೆಜಿಲ್ (26ನೇ), ಮೆಕ್ಸಿಕೋ (38ನೇ), ಮತ್ತು ಅರ್ಜೆಂಟೀನಾ (49ನೇ) ಈ ಪ್ರದೇಶದೊಳಗೆ ಟಿ&ಟಿ ಜಿಡಿಪಿಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತವೆ. ಸ್ಪೇನ್: ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಟಾಪ್ 10 ಆರ್ಥಿಕತೆಗಳ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದೆ.ಇದು ದಕ್ಷಿಣ ಯುರೋಪ್‌ನಲ್ಲಿ ಅಗ್ರ ಪ್ರದರ್ಶನ ನೀಡುವ ಸಂಸ್ಥೆಯಾಗಿದೆ. ಪಶ್ಚಿಮ ಯುರೋಪ್‌ನಲ್ಲಿ ಫ್ರಾನ್ಸ್, ಉತ್ತರ ಯುರೋಪ್‌ನಲ್ಲಿ ಡೆನ್ಮಾರ್ಕ್ (17ನೇ), ಬಾಲ್ಕನ್ಸ್ ಮತ್ತು ಪೂರ್ವ ಯುರೋಪ್‌ನಲ್ಲಿ ಪೋಲೆಂಡ್ (27ನೇ ಸ್ಥಾನ) ಮತ್ತು ಯುರೇಷಿಯಾದಲ್ಲಿ ಜಾರ್ಜಿಯಾ (45ನೇ ಸ್ಥಾನ) ಮುಂದಿದೆ. ಇದನ್ನೂ ಓದಿ: ಜಪಾನ್: ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ, ಜಪಾನ್ (3ನೇ) ಎಪಿಎಸಿ ಪ್ರದೇಶದಲ್ಲಿ ಅಗ್ರ ಪ್ರದರ್ಶನವನ್ನು ಹೊಂದಿದೆ, ಆಸ್ಟ್ರೇಲಿಯಾ (5ನೇ) ಮತ್ತು ಚೀನಾ (8ನೇ) ಜಾಗತಿಕ ಟಾಪ್ 10 ರಲ್ಲಿ ಸ್ಥಾನ ಪಡೆದಿವೆ. ಫ್ರಾನ್ಸ್: ವಿಶ್ವ ಆರ್ಥಿಕ ವೇದಿಕೆಯ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ ಫ್ರಾನ್ಸ್ ನಾಲ್ಕನೇ ಸ್ಥಾನದಲ್ಲಿದೆ.ವಿಶ್ವ ಆರ್ಥಿಕ ವೇದಿಕೆ ನ 2019 ರ ಪಟ್ಟಿಗೆ ಹೋಲಿಸಿದರೆ ಇದು ಪಟ್ಟಿಯಲ್ಲಿ ಎರಡು ಶ್ರೇಯಾಂಕಗಳನ್ನು ಹೆಚ್ಚಿಸಿದೆ. ಆಸ್ಟ್ರೇಲಿಯಾ: ವಿಶ್ವ ಆರ್ಥಿಕ ವೇದಿಕೆಯ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ ಆಸ್ಟ್ರೇಲಿಯಾವು 5 ನೇ ಸ್ಥಾನವನ್ನು ಪಡೆದುಕೊಂಡಿದೆ.ಇದು ವಿಶ್ವ ಆರ್ಥಿಕ ವೇದಿಕೆಯ 2019 ರ ರ್ಯಾಂಕ್ ದಿಂದ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ ಜರ್ಮನಿ: ವರ್ಲ್ಡ್ ಎಕನಾಮಿಕ್ ಫೋರಮ್‌ನ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ ಜರ್ಮನಿ 6 ನೇ ಸ್ಥಾನದಲ್ಲಿದೆ.ವಿಶ್ವ ಆರ್ಥಿಕ ವೇದಿಕೆ 2019 ರ ಶ್ರೇಯಾಂಕಗಳಿಗೆ ಹೋಲಿಸಿದರೆ ಇದು ರ್ಯಾಂಕ್ ಕಳೆದುಕೊಂಡಿದೆ ಯುನೈಟೆಡ್ ಕಿಂಗ್ಡಮ್: ವಿಶ್ವ ಆರ್ಥಿಕ ವೇದಿಕೆಯ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ ಯುನೈಟೆಡ್ ಕಿಂಗ್‌ಡಮ್ ಏಳನೇ ಸ್ಥಾನದಲ್ಲಿದೆ. ವಿಶ್ವ ಆರ್ಥಿಕ ವೇದಿಕೆ ನಿಂದ 2019 ರ ಶ್ರೇಯಾಂಕದಿಂದ ಮೂರು ಶ್ರೇಯಾಂಕಗಳನ್ನು ಕಳೆದುಕೊಂಡಿದೆ. ಇದನ್ನೂ ಓದಿ: ಚೀನಾ: ಚೀನಾ ಎಪಿಎಸಿ ಪ್ರದೇಶದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಟಿ & ಟಿ ಆರ್ಥಿಕತೆಯನ್ನು ಹೊಂದಿದೆ.ಒಟ್ಟಾರೆ ಶ್ರೇಯಾಂಕದಲ್ಲಿ, ಚೀನಾ 8 ನೇ ಸ್ಥಾನದಲ್ಲಿದೆ. ಇಟಲಿ: ವಿಶ್ವ ಆರ್ಥಿಕ ವೇದಿಕೆಯ ಟ್ರಾವೆಲ್ ಮತ್ತು ಟೂರಿಸಂ ಡೆವಲಪ್‌ಮೆಂಟ್ ಇಂಡೆಕ್ಸ್ 2024 ರಲ್ಲಿ 9 ನೇ ಸ್ಥಾನದಲ್ಲಿರುವ ಇಟಲಿ 2019 ರ ಮಟ್ಟಕ್ಕೆ ಹೋಲಿಸಿದರೆ ಶ್ರೇಯಾಂಕದಲ್ಲಿ ಮೂರು ಸ್ಥಾನಗಳನ್ನು ಮೇಲಕ್ಕೆತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_679.txt b/zeenewskannada/data1_url8_1_to_1110_679.txt new file mode 100644 index 0000000000000000000000000000000000000000..4ab9a124d2a44166f4603b00504772ba0d35050c --- /dev/null +++ b/zeenewskannada/data1_url8_1_to_1110_679.txt @@ -0,0 +1 @@ +: ನೆನೆಸಿದ ಬಾದಾಮಿ ಸೇವನೆಯಿಂದ ಈ ಆರೋಗ್ಯಕರ ಪ್ರಯೋಜನಗಳು ನಿಮ್ಮದಾಗುತ್ತವೆ : ಬಾದಾಮಿಯನ್ನು ಬಹಳ ಹಿಂದಿನಿಂದಲೂ ಪೌಷ್ಠಿಕಾಂಶದ ಶಕ್ತಿ ಕೇಂದ್ರವೆಂದು ಪರಿಗಣಿಸುತ್ತಾರೆ . ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅದರಲ್ಲೂ ನೆನೆಸಿಟ್ಟ ಬಾದಾಮಿಯು ಅಮೂಲ್ಯವಾದ ಅರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. :ಬಾದಾಮಿಯನ್ನು ನೆನೆಸುವುದು ಶತಮಾನಗಳಷ್ಟು ಹಳೆಯದಾದ ಅಭ್ಯಾಸವಾಗಿದ್ದು, ಸಾಂಪ್ರದಾಯಿಕ ಬುದ್ಧಿವಂತಿಕೆ ಮತ್ತು ಸಮಗ್ರ ಯೋಗಕ್ಷೇಮದಲ್ಲಿ ಇಂದು ಬಹು ಆರೋಗ್ಯಕರ ಪ್ರಯೋಜವನ್ನು ಹೊಂದಿದೆ. ನೆನೆಸಿದ ಬಾದಾಮಿಯನ್ನು ಸೇವಿಸುವುದರಿಂದ ಉಂಟಾಗುವ ವಿವಿಧ ಆರೋಗ್ಯ ಪ್ರಯೋಜನಗಳನ್ನು ಮತ್ತು ಅವುಗಳ ಪೋಷಕಾಂಶಗಳ ಅಂಶ ಮತ್ತು ಸರಿಯಾದ ನೆನೆಸುವ ಪ್ರಕ್ರಿಯೆಯ ಕುರಿತು ಇಲ್ಲಿದೆ. ನೆನೆಸಿದ ಬಾದಾಮಿಯ ಆರೋಗ್ಯ ಪ್ರಯೋಜನಗಳು: ಜೀರ್ಣಕ್ರಿಯೆ:ಬಾದಾಮಿಯನ್ನು ನೆನೆಸುವುದು ಸರಳ ಮತ್ತು ಪರಿವರ್ತಕ ಪ್ರಕ್ರಿಯೆಯಾಗಿದ್ದು, ಅದು ಅವುಗಳ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಬಾದಾಮಿ ಕಿಣ್ವ ಪ್ರತಿರೋಧಕಗಳು ಮತ್ತು ಫೈಟಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು ಮತ್ತು ಜೀರ್ಣಕಾರಿ ಅಸ್ವಸ್ಥತೆಗೆ ಕಾರಣವಾಗಬಹುದು. ನೆನೆಸುವುದು ಈ ಪ್ರತಿರೋಧಕಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ ಮತ್ತು ಫೈಟಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ, ಬಾದಾಮಿಯನ್ನು ಜೀರ್ಣಾಂಗ ವ್ಯವಸ್ಥೆಯ ಮೇಲೆ ಸುಲಭಗೊಳಿಸುತ್ತದೆ ಇದನ್ನು ಓದಿ : ಪೋಷಕಾಂಶ ಹೀರಿಕೊಳ್ಳುವಿಕೆ:ನೆನೆಸುವ ಪ್ರಕ್ರಿಯೆಯು ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ, ಜೀವಸತ್ವಗಳು ಮತ್ತು ಖನಿಜಗಳಂತಹ ಪ್ರಮುಖ ಪೋಷಕಾಂಶಗಳ ಸಾಮರ್ಥ್ಯವನ್ನು ಪಡೆದುಕೊಳ್ಳುವಂತೆ ಮಾಡುತ್ತದೆ. ಪೋಷಕಾಂಶ ಹೀರಿಕೊಳ್ಳುವಿಕೆಯು ನಿಮ್ಮ ದೇಹವು ಬಾದಾಮಿಯ ಪೌಷ್ಠಿಕಾಂಶದ ಹೆಚ್ಚು ಪಡೆದುಕೊಳ್ಳುತ್ತದೆ. ವಿಟಮಿನ್ ಇ :ಬಾದಾಮಿ ವಿಟಮಿನ್ ಇ ಯ ಸಮೃದ್ಧ ಮೂಲವಾಗಿದೆ, ಇದು ಚರ್ಮದ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಬಾದಾಮಿಯನ್ನು ನೆನೆಸುವುದರಿಂದ ವಿಟಮಿನ್ ಇ ಬಿಡುಗಡೆಯನ್ನು ಹೆಚ್ಚಿಸಬಹುದು ಮತ್ತು ಕಾಂತಿಯುತ ಚರ್ಮವನ್ನು ಉತ್ತೇಜಿಸಬಹುದು. ಹೃದಯ ಆರೋಗ್ಯ :ನೆನೆಸಿದ ಬಾದಾಮಿಯ ನಿಯಮಿತ ಸೇವನೆಯು ಹೃದಯದ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿದೆ. ಬಾದಾಮಿ ಮೊನೊಸ್ಯಾಚುರೇಟೆಡ್ ಕೊಬ್ಬಿನ ಮೂಲವಾಗಿದೆ, ಇದು ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸುತ್ತದೆ. ನೆನೆಸಿದ ಬಾದಾಮಿ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆ :ನೆನೆಸಿದ ಬಾದಾಮಿ ತೂಕ ನಿರ್ವಹಣೆಯಲ್ಲಿಸಹಾಯಮಾಡುತ್ತದೆ. ನೆನೆಸಿದ ಬಾದಾಮಿಯಲ್ಲಿ ಹೆಚ್ಚಿದ ನೀರಿನ ಅಂಶವು ಹೊಟ್ಟೆ ತುಂಬಿದ ಭಾವನೆಯನ್ನು ತೋರಿಸುತ್ತದೆ. ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಓದಿ : ಬಾದಾಮಿಯನ್ನು ನೆನೆಸುವುದು ಹೇಗೆ?ಬಾದಾಮಿಯನ್ನು ನೆನೆಸುವುದು ಒಂದು ಸರಳ ಪ್ರಕ್ರಿಯೆಯಾಗಿದ್ದು, ಬಾದಾಮಿಯನ್ನು ಪರಿಣಾಮಕಾರಿಯಾಗಿ ನೆನೆಸಲು ಹಂತ ಹಂತವಾದ ಪ್ರಕ್ರಿಯೆ ಇಲ್ಲಿದೆ. ಬಾದಾಮಿಯನ್ನು ತೊಳೆಯಿರಿ, ಬಾದಾಮಿಯನ್ನು ಒಂದು ಬಟ್ಟಲಿನಲ್ಲಿ ಇರಿಸಿ, ತಣ್ಣನೆ ನೀರಿನಲ್ಲಿ ಬೆರೆಸಿಡಿ, ರಾತ್ರಿಯಿಡೀ ಅಥವಾ 8-12 ಗಂಟೆಗಳ ಕಾಲ ನೆನೆಸಿಡಿ, ನೆನೆಸಿದ ನಂತರ ಜೀರ್ಣಕ್ರಿಯೆ ಸುಲಭವಾಗಲು ನೀವು ಬಾದಾಮಿಯ ಸಿಪ್ಪೆ ಸುಲಿದು ತಿನ್ನುವುದು ಉತ್ತಮ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_68.txt b/zeenewskannada/data1_url8_1_to_1110_68.txt new file mode 100644 index 0000000000000000000000000000000000000000..1962c21b5bb8a959c207ecfc297e5650d73ac4f0 --- /dev/null +++ b/zeenewskannada/data1_url8_1_to_1110_68.txt @@ -0,0 +1 @@ +ಆದಾಯ ಲಕ್ಷವೇ ಇರಲಿ, ಇಲ್ಲ ಕೋಟಿಯೇ ಇರಲಿ ಈ ದೇಶದಲ್ಲಿ ಒಂದು ರೂಪಾಯಿಯೂ ತೆರಿಗೆ ಪಾವತಿಸಬೇಕಿಲ್ಲ! : ಭಾರತವಷ್ಟೇ ಅಲ್ಲ, ಹಲವು ದೇಶಗಳಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯಕ್ಕೆ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ, ಇನ್ನೂ ಕೆಲವು ದೇಶಗಳಲ್ಲಿ ನಿಮ್ಮ ಆದಾಯ ಲಕ್ಷಗಳಲ್ಲಷ್ಟೇ ಅಲ್ಲ, ಕೋಟಿಗಳಲ್ಲಿದ್ದರೂ ಸಹ ಒಂದು ರೂಪಾಯಿಯೂ ತೆರಿಗೆ ಪಾವಟಿಸುವ ಅವಶ್ಯಕತೆ ಇರುವುದಿಲ್ಲ. : ಭಾರತದಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯಕ್ಕೆ ಇಂತಿಷ್ಟು ಎಂದು ಆದಾಯ ತೆರಿಗೆಯನ್ನು ( ) ಪಾವತಿಸಬೇಕಾಗುತ್ತದೆ. ಆದರೆ, ಕೆಲ್ವು ದೇಶಗಳಲ್ಲಿ ಆದಾಯ ಎಷ್ಟೇ ಇದ್ದರೂ ಅದರ ಮೇಲೆ ಯಾವುದೇ ತೆರಿಗೆಯನ್ನು ಪಾವಟಿಸುವ ಅವಶ್ಯಕತೆ ಇರುವುದಿಲ್ಲ ಅಥವಾ ಕಡಿಮೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಅಂತಹ "ತೆರಿಗೆ ಮುಕ್ತ ದೇಶ"ಗಳನ್ನು "ಟ್ಯಾಕ್ಸ್ ಹೆವನ್ ದೇಶಗಳು" ಎಂತಲೇ ಕರೆಯಲಾಗುತ್ತದೆ. "ಟ್ಯಾಕ್ಸ್ ಹೆವನ್ ದೇಶಗಳ" ಪಟ್ಟಿ( " "):1-2- ಕೇಮನ್ ದ್ವೀಪಗಳು3- ಬರ್ಮುಡಾ4- ನೆದರ್ಲ್ಯಾಂಡ್ಸ್5- ಸ್ವಿಟ್ಜರ್ಲೆಂಡ್6- ಲಕ್ಸೆಂಬರ್ಗ್7- ಹಾಂಗ್ ಕಾಂಗ್8- ಜರ್ಸಿ9- ಸಿಂಗಾಪುರ10- ಯುನೈಟೆಡ್ ಅರಬ್ ಎಮಿರೇಟ್ಸ್11- ಮಾರಿಷಸ್12- ಸೈಪ್ರಸ್13- ಪನಾಮ ಇದನ್ನೂ ಓದಿ- ತೆರಿಗೆ ಮುಕ್ತ ದೇಶಗಳನ್ನು ಟ್ಯಾಕ್ಸ್ ಹೆವನ್ ದೇಶಗಳು ಎನ್ನಲು ಕಾರಣವೇನು?ಗಳಲ್ಲಿ ( ) ದೇಶದ ನಾಗರೀಕರಷ್ಟೇ ಅಲ್ಲ, ವಿದೇಶಿ ನಾಗರಿಕರು, ಹೂಡಿಕೆದಾರರು ಮತ್ತು ಉದ್ಯಮಿಗಳು ತಮ್ಮ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇದಕ್ಕಾಗಿ ಅವರು ಅತಿ ಕಡಿಮೆ ತೆರಿಗೆ ಕಟ್ಟಬೇಕಾಗುತ್ತದೆ. ಮಾತ್ರವಲ್ಲ, ಕೋಟಿಗಟ್ಟಲೆ ಹಣ ಇಡುವಾಗಲೂ ಸಹ ಹಣದ ಮೂಲದ ಬಗ್ಗೆ ಯಾವುದೇ ಮಾಹಿತಿಯನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ. ಒಂದರ್ಥದಲ್ಲಿ ಈ ದೇಶಗಳು ಕಪ್ಪುಹಣ ಕ್ರೋಢೀಕರಣಕ್ಕೆ ಸಹಕಾರಿ ಆಗಿವೆ. ಹಾಗಾಗಿಯೇ ಈ ದೇಶಗಳು ತೆರಿಗೆ ವಂಚಕರಿಗೆ ಸ್ವರ್ಗದಂತಿದ್ದು, ಇವುಗಳನ್ನು ಟ್ಯಾಕ್ಸ್ ಹೆವನ್ ದೇಶಗಳು ಎಂದು ಕರೆಯಲಾಗುತ್ತದೆ. ಇದನ್ನೂ ಓದಿ- ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಟ್ಯಾಕ್ಸ್ ಹೆವನ್ ದೇಶಗಳಲ್ಲಿ ಒಂದಾಗಿರುವ ಬರ್ಮುಡಾ ಮತ್ತು ಮಾರಿಷಸ್‌ನಂತಹ ದೇಶಗಳ ಹೆಸರುಗಳು ಕೇಳಿಬರಲು ಏನು ಕಾರಣ?ಇತ್ತೀಚೆಗಷ್ಟೇ ಶನಿವಾರದಂದು (ಆಗಸ್ಟ್ 10) ಹಿಂಡೆನ್‌ಬರ್ಗ್ () ಮಾರುಕಟ್ಟೆ ನಿಯಂತ್ರಕ ಸೆಬಿ () ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಆರ್ಥಿಕ ಅಕ್ರಮಗಳ ಆರೋಪ ಹೊರಿಸಿರುವ ವರದಿಯನ್ನು ಬಿಡುಗಡೆ ಮಾಡಿದೆ. ಹಿಂಡೆನ್‌ಬರ್ಗ್ ವರದಿಯ ( ) ಪ್ರಕಾರ, ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಬರ್ಮುಡಾ ಮತ್ತು ಮಾರಿಷಸ್ ಆಫ್‌ಶೋರ್ ಫಂಡ್‌ಗಳಲ್ಲಿ ಷೇರುಗಳನ್ನು ಹೊಂದಿದ್ದರು, ಅದನ್ನು ಅದಾನಿ ಗ್ರೂಪ್ ಪರವಾಗಿ ಬಳಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_680.txt b/zeenewskannada/data1_url8_1_to_1110_680.txt new file mode 100644 index 0000000000000000000000000000000000000000..40a51afd56e276a7690916d4ba39b9affd290beb --- /dev/null +++ b/zeenewskannada/data1_url8_1_to_1110_680.txt @@ -0,0 +1 @@ +ಗ್ಯಾಸ್, ಅಸಿಡಿಟಿ ಸಮಸ್ಯೆಯಿಂದ ಪರಿಹಾರಕ್ಕಾಗಿ ನಾರ್ಮಲ್ ಟೀ ಬದಲಿಗೆ ಈ ಹರ್ಬಲ್ ಟೀ'ಗಳನ್ನು ಸೇವಿಸಿ : ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ, ಕೆಲವು ಗಿಡಮೂಲಿಕೆಗಳಿಂದ ತಯಾರಿಸ ಚಹಾ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. : ಕೆಲವರು ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಿದರೆ, ಇನ್ನೂ ಕೆಲವರು ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅದರಲ್ಲೂ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬೆಡ್ ಟೀ ( ) ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಆದರೆ, ನೀವು ಸಾಧಾರಣವಾಗಿ ಹಾಲಿನಿಂದ ತಯಾರಿಸಿದ ಚಹಾ ಸೇವಿಸುವುದಕ್ಕಿಂತ ಕೆಲವು ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಚಹಾ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ( ) ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಂಟಾಗಬಹುದು. ಆದರೆ, ಹಾಲಿನ ಚಹಾ ( ) ಬದಲಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಎಂದರೆ ಹರ್ಬಲ್ ಟೀ ಕುಡಿಯುವುದು ನಿಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅಂತಹ ಚಹಾಗಳು ಯಾವುವೆಂದರೆ... ದಾಲ್ಚಿನ್ನಿ ಚಹಾ ( ):ಭಾರತೀಯ ಅಡುಗೆ ಮನೆಯಲ್ಲಿ ಪ್ರಮುಖ ಮಸಾಲೆಯಾಗಿರುವತಯಾರಿಸಿ ಕುಡಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿ ಆಗಿದೆ. ಇದನ್ನೂ ಓದಿ- ಫೆನ್ನೆಲ್ ಚಹಾ ( ):ಫೆನ್ನೆಲ್ ಅಥವಾ ಸೋಂಪಿನಿಂದ ತಯಾರಿಸಿದ ಚಹಾ ಕೂಡ ಆರೋಗ್ಯಕ್ಕೆ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಫೆನ್ನೆಲ್ ಚಹಾ ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ವರದಾನವಿದ್ದಂತೆ ಎಂದು ಹೇಳಲಾಗುತ್ತದೆ. ಅರಿಶಿನದ ಚಹಾ ( ):ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನದಿಂದ ಟೀ ತಯಾರಿಸಿ ಕುಡಿಯುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಹೈಬಿಸ್ಕಸ್ ಚಹಾ ( ):ಹೈಬಿಸ್ಕಸ್ ಎಂದರೆ ದಾಸವಾಳದಿಂದ ಮಾಡಲ್ಪಟ್ಟ ಚಹಾ ಪುಡಿಯಿಂದ ತಯಾರಿಸಿದ ಚಹಾ ಕುಡಿಯುವುದರಿಂದ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿ ಆಗಿದೆ. ಅಲ್ಲದೆ, ಇದುಎಂದು ಸಾಬೀತುಪಡಿಸಲಿದೆ. ಇದನ್ನೂ ಓದಿ- ಶುಂಠಿ ಚಹಾ ( ):ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_681.txt b/zeenewskannada/data1_url8_1_to_1110_681.txt new file mode 100644 index 0000000000000000000000000000000000000000..1a9c286b60c5dae2f1a72612fc1b0bec89167c48 --- /dev/null +++ b/zeenewskannada/data1_url8_1_to_1110_681.txt @@ -0,0 +1 @@ +ಬಿಸಿಲಿನ ಬೇಗೆಗೆ ಬೇಸತ್ತು ಹೋಗಿದ್ದೀರಾ? ದೇಹವನ್ನು ತಂಪಾಗಿರಿಸಲು ಇಲ್ಲಿವೆ ಆಯುರ್ವೇದ ಸಲಹೆಗಳು! : ಬೇಸಿಗೆ ಮುಗಿಯುತ್ತ ಬಂದಂತೆ ಕೆಲವು ಕಡೆ ಭಾರಿ ಮಳೆಯಿಂದ ತತ್ತರಿಸಿ ಹೋದರೆ ಇನ್ನೊಂದು ಕಡೆ ಬಿಸಿಲಿನ ಬೇಗೆಗೆ ಜನ ಬೇಸತ್ತು ಹೋಗಿದಾರೆ. ಹೀಗಿರುವಾಗ ಬಿಸಿಲಿನಿಂದ ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ಆಯುರ್ವೇದ ಒಂದಿಷ್ಟು ಸಲಹೆಗಳು ಇಲ್ಲಿವೆ. ತೆಂಗಿನೆಣ್ಣೆ ಮಸಾಜ್‌ನಿಂದ ಶೀತಲಿ ಪ್ರಾಣಾಯಾಮದವರೆಗೆ; ತೀವ್ರವಾದ ಶಾಖದ ಸಮಯದಲ್ಲಿ ನಿಮ್ಮ ದೇಹವನ್ನು ತಂಪಾಗಿಸಲು ಸಹಾಯ ಮಾಡುವ ಕೆಲವು ಆಯುರ್ವೇದ ಸಲಹೆಗಳು ಇಲ್ಲಿವೆ. ಆಯುರ್ವೇದವು ಈ ಋತುವಿನಲ್ಲಿ ಫೆನ್ನೆಲ್ ಬೀಜಗಳು, ಕೊತ್ತಂಬರಿ ಬೀಜಗಳು ಅಥವಾ ಪುದೀನ ಎಲೆಗಳೊಂದಿಗೆ ನೀರನ್ನು ಸೇವಿಸುವುದನ್ನು ಮತ್ತು ಕಲ್ಲಂಗಡಿ ಮತ್ತು ಸೌತೆಕಾಯಿಗಳಂತಹ ಪಿಟ್ಟಾ-ಶಾಂತಿಗೊಳಿಸುವ ಆಹಾರವನ್ನು ಸೇವಿಸುವುದನ್ನು ಸೂಚಿಸುತ್ತದೆ. ಶೀತಲಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ, ತೆಂಗಿನ ಎಣ್ಣೆ ಮಸಾಜ್ ಮತ್ತು ಶ್ರೀಗಂಧದ ಪೇಸ್ಟ್ ಚರ್ಮವನ್ನು ಸಡಿಲಗೊಳಿಸುತ್ತದೆ . ಇದನ್ನು ಓದಿ : ಫೆನ್ನೆಲ್ ಬೀಜಗಳು, ಕೊತ್ತಂಬರಿ ಬೀಜಗಳು ಅಥವಾ ಪುದೀನ ಎಲೆಗಳಂತಹ ಗಿಡಮೂಲಿಕೆಗಳಿಂದ ತುಂಬಿದ ನೀರನ್ನು ಸಾಕಷ್ಟು ಕುಡಿಯಿರಿ. ನೀವು ಮಜ್ಜಿಗೆ (ಲಸ್ಸಿ), ಆಮ್ ಪನ್ನಾ, ಬೇಲ್ ಜ್ಯೂಸ್ (ಕಲ್ಲಿನ ಸೇಬು) ಅಥವಾ ತೆಂಗಿನ ನೀರನ್ನು ಕುಡಿಯುವುದು. ಸೌತೆಕಾಯಿಗಳು, ಕಲ್ಲಂಗಡಿಗಳು, ಎಲೆಗಳ ಸೊಪ್ಪುಗಳು, ಶತಾವರಿ ಮತ್ತು ಕುಂಬಳಕಾಯಿಯನ್ನು ಸೇವಿಸುವುದು. ನಿಮ್ಮ ಊಟದಲ್ಲಿ ಫೆನ್ನೆಲ್, ಕೊತ್ತಂಬರಿ ಮತ್ತು ಪುದೀನಾ ಮುಂತಾದ ಕೂಲಿಂಗ್ ಮಸಾಲೆಗಳನ್ನು ಸೇರಿಸಿ. ಈ ಮಸಾಲೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆಹಾರಕ್ಕೆ ಸೇರಿಸಬಹುದು ಅಥವಾ ಚಹಾದಂತೆ ಸೇವಿಸಬಹುದು ಇದನ್ನು ಓದಿ : ನಿಮ್ಮ ಚರ್ಮಕ್ಕೆ ತಾಜಾ ಅಲೋವೆರಾ ಜೆಲ್ ಅನ್ನು ಅನ್ವಯಿಸಿ. ಅಲೋವೆರಾ ನೈಸರ್ಗಿಕ ತಂಪಾಗಿಸುವ ಗುಣಗಳನ್ನು ಹೊಂದಿದೆ, ಇದು ಸ್ಥಳೀಯವಾಗಿ ಅನ್ವಯಿಸಿದಾಗ ದೇಹವನ್ನು ತಂಪಾಗಿಸುತ್ತದೆ.ತೆಂಗಿನ ಎಣ್ಣೆಯು ತಂಪಾಗಿಸುವ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಚರ್ಮಕ್ಕೆ ಮಸಾಜ್ ಮಾಡುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_682.txt b/zeenewskannada/data1_url8_1_to_1110_682.txt new file mode 100644 index 0000000000000000000000000000000000000000..0b7f99d80357355687d0e06caa90dfc179edd560 --- /dev/null +++ b/zeenewskannada/data1_url8_1_to_1110_682.txt @@ -0,0 +1 @@ +: ಗಂಡನ ಜೊತೆಗಿನ ಜಗಳದ ವೇಳೆ ಅಪ್ಪಿತಪ್ಪಿಯೂ ಈ 4 ಕೆಲಸ ಮಾಡಬೇಡಿ..! ಹೆಂಡತಿ ತನ್ನ ಗಂಡನೊಂದಿಗೆ ಜಗಳವಾಡಿದಾಗ, ಅವಳು ಅವನ ಹಿಂದಿನ ತಪ್ಪುಗಳನ್ನು ಅವನಿಗೆ ನೆನಪಿಸಬಾರದು, ಏಕೆಂದರೆ ಮೃತ ದೇಹಗಳನ್ನು ಅಗೆಯುವುದರಿಂದ ಕೂದಲನ್ನು ಸುಧಾರಿಸುವ ಬದಲು ಹಾಳಾಗುತ್ತದೆ ಅಥವಾ ಜಗಳವು ಇನ್ನಷ್ಟು ಉಲ್ಬಣಗೊಳ್ಳಬಹುದು. ನಿಮ್ಮ ಗುರಿಯು ಜಗಳವನ್ನು ಕೊನೆಗೊಳಿಸುವುದೆ ಹೊರತು ಬೆಂಕಿಗೆ ಹೆಚ್ಚಿನ ಇಂಧನವನ್ನು ಸೇರಿಸುವುದು ಅಲ್ಲ. ಮದುವೆಯಾದ ನಂತರ ಪತಿ-ಪತ್ನಿಯರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳು ಆಗುವುದು ತೀರಾ ಸಹಜ, ಆದರೆ ಈ ಜಗಳವನ್ನು ಮುಂದಕ್ಕೆ ತೆಗೆದುಕೊಳ್ಳಬಾರದು, ಆಗ ಮಾತ್ರ ಸಂಬಂಧವು ಜೀವನದುದ್ದಕ್ಕೂ ಇರುತ್ತದೆ.ಆದ್ದರಿಂದ ಜಗಳದ ಸಂದರ್ಭದಲ್ಲಿ ಈ ನಾಲ್ಕು ತಪ್ಪುಗಳನ್ನು ಮಾಡಬಾರದು. 1. ಹಳೆಯ ತಪ್ಪನ್ನು ನೆನಪಿಸಬೇಡಿ ಹೆಂಡತಿ ತನ್ನ ಗಂಡನೊಂದಿಗೆ ಜಗಳವಾಡಿದಾಗ, ಅವಳು ಅವನ ಹಿಂದಿನ ತಪ್ಪುಗಳನ್ನು ಅವನಿಗೆ ನೆನಪಿಸಬಾರದು ಹೀಗೆ ಮಾಡುವುದರಿಂದ ಜಗಳವು ಇನ್ನಷ್ಟು ಉಲ್ಬಣಗೊಳ್ಳಬಹುದು.ನಿಮ್ಮ ಗುರಿಯು ಜಗಳವನ್ನು ಕೊನೆಗೊಳಿಸುವುದೆ ಹೊರತು ಬೆಂಕಿಗೆ ಹೆಚ್ಚಿನ ಇಂಧನವನ್ನು ಸೇರಿಸುವುದು ಅಲ್ಲ. 2. ವಿವಾದಗಳನ್ನು ಪರಿಹರಿಸುವಲ್ಲಿ ಆತುರಪಡಬೇಡಿ. ಕೆಲವೊಮ್ಮೆ ನೀವು ಜಗಳದ ಬಗ್ಗೆ ತುಂಬಾ ಗಂಭೀರವಾಗಿರುತ್ತೀರಿ, ಅಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಹಾನಿಯನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ, ಏಕೆಂದರೆ ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಪರಿಸರವನ್ನು ತಂಪಾಗಿಸಲು ಅವಕಾಶವನ್ನು ನೀಡುವುದು ಉತ್ತಮ. ನಿಮ್ಮ ಕೋಪಗೊಂಡ ಪತಿಗೆ ಮನವರಿಕೆ ಮಾಡಲು ನೀವು ಪ್ರಯತ್ನಿಸಿದರೆ, ಅವನ ಕೋಪವು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ. ಕೆಲವೊಮ್ಮೆ ಸಮಯವು ಪ್ರತಿ ಗಾಯವನ್ನು ಗುಣಪಡಿಸುತ್ತದೆ, ಆದ್ದರಿಂದ ಅರ್ಥಮಾಡಿಕೊಳ್ಳುವುದರೊಂದಿಗೆ ಈ ವಿವಾದವೂ ಸಹ ಪರಿಹರಿಸಲ್ಪಡುತ್ತದೆ. ಇದನ್ನೂ ಓದಿ: 3. ಸಮಸ್ಯೆಯನ್ನು ಸರಿಪಡಿಸುವಂತೆ ನಟಿಸಬೇಡಿ ನಿಮ್ಮ ಗಂಡನೊಂದಿಗಿನ ವಿವಾದವನ್ನು ಪರಿಹರಿಸಲು ನೀವು ಬಯಸಿದರೆ, ನಿಮ್ಮ ಹೃದಯದಿಂದ ಈ ಕೆಲಸವನ್ನು ಮಾಡಿ. ನೀವು ಎಲ್ಲವನ್ನೂ ಸರಿಪಡಿಸಲು ಬಯಸುತ್ತೀರಿ ಎಂದು ನಟಿಸಬೇಡಿ. ಯಾವುದೇ ವ್ಯಕ್ತಿಗೆ ನಕಲಿ ಭಾವನೆಗಳನ್ನು ಮರೆಮಾಡುವುದು ಸುಲಭವಲ್ಲ. ತಪ್ಪು ನಿಮ್ಮದಾಗಿದ್ದರೆ, ಕ್ಷಮೆಯಾಚಿಸಲು ಮತ್ತು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಹಿಂಜರಿಯಬೇಡಿ. 4. ಗಂಡನ ಸಂಬಂಧಿಕರ ಬಗ್ಗೆ ಕಾಮೆಂಟ್ ಮಾಡಬೇಡಿ ಗಂಡ ಮತ್ತು ಹೆಂಡತಿ ಜಗಳವಾಡಿದಾಗ, ಅವರು ಪರಸ್ಪರರ ಸಂಬಂಧಿಕರ ಮೇಲೆ ಅಶ್ಲೀಲ ಕಾಮೆಂಟ್ಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇದನ್ನು ಹೆಂಡತಿ ಮಾಡಬಾರದು, ಇಲ್ಲದಿದ್ದರೆ ಪತಿ ನಿಮ್ಮ ಹೆತ್ತವರ ಮೇಲೆ ಉದ್ಧಟತನವನ್ನು ಮಾಡುತ್ತಾರೆ ಮತ್ತು ನಂತರ ಈ ಚಕ್ರವು ಹಾಗೆಯೇ ಮುಂದುವರಿಯುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_683.txt b/zeenewskannada/data1_url8_1_to_1110_683.txt new file mode 100644 index 0000000000000000000000000000000000000000..4e5d7c16e816b90791ea7bc7dedf7be815134b42 --- /dev/null +++ b/zeenewskannada/data1_url8_1_to_1110_683.txt @@ -0,0 +1 @@ +ತ್ವಚೆಯ ಕಾಂತಿ ಕಾಪಾಡಲು ಐಶ್ವರ್ಯ ರೈ ಬಳಸುವುದು ಮನೆಯಲ್ಲಿಯೇ ತಯಾರಿಸುವ ಈ ಫೇಸ್ ಪ್ಯಾಕ್ ಅಂತೆ!ನೀವೂ ಒಮ್ಮೆ ಟ್ರೈ ಮಾಡಿ ! :ಐಶ್ವರ್ಯ ತನ್ನ ತ್ವಚೆಯ ಕಾಂತಿ ಕಾಪಾಡಲು ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್ ಬಳಸುತ್ತಾರೆಯಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಖುದ್ದು ಐಶ್ವರ್ಯ ಬಹಿರಂಗಪಡಿಸಿದ್ದರು. :ವಿಶ್ವದ ಅತ್ಯಂತ ಸುಂದರ ಮಹಿಳೆ ಎಂಬ ಕಿರೀಟವನ್ನು ಗೆದ್ದಿರುವ ಐಶ್ವರ್ಯಾ ಇಂದಿಗೂ ವಿಶ್ವದ ಅತ್ಯಂತ ಸುಂದರ ನಟಿಯರ ಪಟ್ಟಿಯಲ್ಲಿದ್ದಾರೆ.ಐಶ್ವರ್ಯಾಗೆ ಈಗ 50 ವರ್ಷ ವಯಸ್ಸು. ಆದರೂ ಅವರನ್ನು ನೋಡುವಾಗ ಹಾಗನಿಸುವುದೇ ಇಲ್ಲ.ಐಶ್ವರ್ಯ ಚರ್ಮದ ಹೊಳಪು ಇನ್ನೂ ಟೀನೇಜರ್ ನಂತೆಯೇ ಇದೆ.ಐಶ್ವರ್ಯ ತನ್ನ ತ್ವಚೆಯ ಕಾಂತಿ ಕಾಪಾಡಲು ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್ ಬಳಸುತ್ತಾರೆಯಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಖುದ್ದು ಐಶ್ವರ್ಯ ಬಹಿರಂಗಪಡಿಸಿದ್ದರು. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೌಂದರ್ಯ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಆದರೆ ಅವರು ಕೂಡಾ ಅದೇ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆಯೇ ಎನ್ನುವುದಕ್ಕೆ ಉತ್ತರವಿಲ್ಲ. ತನ್ನ ಸೌಂದರ್ಯದಿಂದ ವಿಶ್ವ ಗೆದ್ದಿರುವ ಐಶ್ ಮಸ್ಸಿನಿಂದ ಪಕ್ಕಾ ದೇಸಿ ಹುಡುಗಿ. ಇದನ್ನೂ ಓದಿ : ಐಶ್ವರ್ಯ ನೆಚ್ಚಿನ ಬ್ಯೂಟಿ ಪ್ಯಾಕ್ :ಐಶ್ ಅನೇಕ ಸೌಂದರ್ಯ ಬ್ರಾಂಡ್‌ಗಳನ್ನು ಪ್ರತಿನಿಧಿಸುತ್ತಾರೆ.ಈವೆಂಟ್‌ಗಳು ಮತ್ತು ಶೂಟ್‌ಗಳ ಸಮಯದಲ್ಲಿ ಅನೇಕ ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.ಆದರೆ, ಚರ್ಮದ ಆರೈಕೆಯ ವಿಷಯಕ್ಕೆ ಬಂದರೆ, ಐಶ್ವರ್ಯಾ, ಸಾಮಾನ್ಯ ಭಾರತೀಯ ಹುಡುಗಿಯಂತೆ,ತನ್ನ ಅಡುಗೆಮನೆಯಲ್ಲಿ ಇರಿಸಲಾಗಿರುವ ಮನೆಮದ್ದುಗಳನ್ನು ಅನುಸರಿಸುತ್ತಾರೆ. ಪ್ಯಾಕ್ ಅನ್ನು ಹೇಗೆ ತಯಾರಿಸಲಾಗುತ್ತದೆ ?:ಐಶ್ವರ್ಯಾ ತನ್ನ ತ್ವಚೆಯ ಆರೈಕೆಗಾಗಿಬೆರೆಸಿ ಫೇಸ್ ಪ್ಯಾಕ್ ತಯಾರಿಸುತ್ತಾರೆ. ಐಶ್ವರ್ಯಾ ಪ್ರತಿ ದಿನವೂ ಈ ಪ್ಯಾಕ್ ಅನ್ನು ತನ್ನ ಮುಖಕ್ಕೆ ಹಚ್ಚುತ್ತಾರೆಯಂತೆ. ಚರ್ಮಕ್ಕೆ ತೇವಾಂಶ ಮತ್ತು ಸಂಪೂರ್ಣ ಪೋಷಣೆಯನ್ನು ನೀಡಲು, ದಿನಕ್ಕೆ ಒಮ್ಮೆ ಮುಖಕ್ಕೆ ಮೊಸರಿನಿಂದ ಮಸಾಜ್ ಮಾಡುತ್ತಾರೆಯಂತೆ. ಇದನ್ನೂ ಓದಿ : ಸೌತೆಕಾಯಿ ಫೇಸ್ ಮಾಸ್ಕ್ :ಚರ್ಮದ ಆಯಾಸ ಮತ್ತು ಮಾಲಿನ್ಯದ ಪರಿಣಾಮಗಳನ್ನು ನಿವಾರಿಸಲು, ಐಶ್ವರ್ಯಾ ತನ್ನ ಮುಖದ ಮೇಲೆ ತಾಜಾ ಸೌತೆಕಾಯಿಯ ಫೇಸ್ ಪ್ಯಾಕ್ ಕೂಡಾ ಹಚ್ಚುತ್ತಾರೆಯಂತೆ. ನಿಯಮಿತ ಫೇಸ್ ವಾಶ್ :ನಿಯಮಿತ ಫೇಸ್ ವಾಶ್,ಕನಿಷ್ಠ ಮೇಕಪ್ ಬಳಕೆ ಮತ್ತು ಕಾಲಕಾಲಕ್ಕೆ ಚರ್ಮವನ್ನು ತೇವಗೊಳಿಸುವುದು ಐಶ್ವರ್ಯಾ ಅವರ ಹೊಳೆಯುವ ಚರ್ಮದ ರಹಸ್ಯವಾಗಿದೆ.ತ್ವಚೆಯ ಆರೈಕೆಗಾಗಿ ನಾನು ಅನುಸರಿಸುವ ಸೌಂದರ್ಯ ಪದ್ಧತಿಯು ಹೆಚ್ಚಾಗಿ ನೈಸರ್ಗಿಕ ವಸ್ತುಗಳನ್ನು ಒಳಗೊಂಡಿರುತ್ತದೆ ಎಂದು ಐಶ್ ಹೇಳುತ್ತಾರೆ. ಪೌಷ್ಟಿಕ ಆಹಾರ :ಐಶ್ವರ್ಯಾ ತನ್ನ ಚರ್ಮವನ್ನು ಆರೋಗ್ಯಕರವಾಗಿಡಲು ಕೇವಲ ಬಾಹ್ಯ ಆರೈಕೆಯ ಮೇಲೆ ಅವಲಂಬಿತವಾಗಿಲ್ಲ.ಇದಕ್ಕಾಗಿ ತಾವು ಪೌಷ್ಟಿಕಾಂಶ ಭರಿತ ಆಹಾರವನ್ನು ಕೂಡಾ ಸೇವಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_684.txt b/zeenewskannada/data1_url8_1_to_1110_684.txt new file mode 100644 index 0000000000000000000000000000000000000000..6620b13903f2634fafb2d32ec6f8e9ec26ff9533 --- /dev/null +++ b/zeenewskannada/data1_url8_1_to_1110_684.txt @@ -0,0 +1 @@ +: ಬೇಸಿಗೆಯಲ್ಲಿ ಈ 3 ಆಹಾರಗಳಿಂದ ಬೊಜ್ಜಿನ ಸಮಸ್ಯೆಗೆ ಹೇಳಿ ಬೈ! ಬೈ! : ಬೊಜ್ಜಿನ ಸಮಸ್ಯೆಯಿಂದ ಬಳಸುತ್ತಿರುವವ ಬೇಸಿಗೆಯಲ್ಲಿ ಕೇವಲ ಮೂರೇ ಮೂರು ಆಹಾರ ಪದಾರ್ಥಗಳನ್ನು ಬಳಸಿ ಸುಲಭವಾಗಿ ಬೊಜ್ಜಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಆ ಪದಾರ್ಥಗಳು ಯಾವುವು, ಅದನ್ನು ಹೇಗೆ ಬಳಸಬೇಕು? ಈ ಬಗ್ಗೆ ಆಹಾರ ತಜ್ಞರು ಹೇಳಿರುವುದೇನು ಎಂದು ತಿಳಿಯೋಣ... :ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ, ಬೊಜ್ಜು, ಸ್ಥೂಲಕಾಯತೆ ಒಂದು ಸರ್ವೇ ಸಾಮಾನ್ಯವಾದ ಹಾಗೂ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ. ಆಹಾರದಲ್ಲಿ ಡಯಟ್, ವಾಕಿಂಗ್, ಯೋಗ, ವ್ಯಾಯಾಮ, ಜಿಮ್ ಹೀಗೆ ನಾನಾ ಕಸರತ್ತುಗಳನ್ನು ನಡೆಸಿದರೂ ತೂಕ ಇಳಿಕೆ ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಬೇಸರಗೊಳ್ಳುತ್ತಾರೆ. ಆದರೆ, ನೀವು ಬೇಸಿಗೆಯಲ್ಲಿ ಕೇವಲ ಮೂರೇ ಮೂರು ಆಹಾರ ಪದಾರ್ಥಗಳ ಸಹಾಯದಿಂದ ಸುಲಭವಾಗಿ ಬೊಜ್ಜು ಕರಗಿಸಿ ತೂಕ ಇಳಿಸಬಹುದು ಎಂದು ತಿಳಿದರೆ ಅಚ್ಚರಿಯಾಗಬಹುದು. ಆರೋಗ್ಯ ತಜ್ಞರಾದ ಎಂಬಿಬಿಎಸ್ ಎಂಡಿ ಡಾ. ಅಪರಾಜಿತಾ ಲಂಬಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಬೇಸಿಗೆಯಲ್ಲಿ () ಕೇವಲ ಈ ಮೂರು ಆಹಾರ ಪದಾರ್ಥಗಳಿಂದಸಾಧ್ಯ, ಅಷ್ಟೇ ಅಲ್ಲ ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವಲ್ಲಿಯೂ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. ಆ ಆಹಾರ ಪದಾರ್ಥಗಳೆಂದರೆ ಕಲ್ಲಂಗಡಿ, ಬಿಲ್ವಪತ್ರೆ ಮತ್ತು ಸೌತೆಕಾಯಿ. ತೂಕ ಇಳಿಕೆಗಾಗಿ ( ) ಡಾ. ಅಪರಾಜಿತಾ ಲಂಬಾ ಅವರು ಸಲಹೆ ನೀಡಿರುವ ಕಲ್ಲಂಗಡಿ, ಬಿಲ್ವಪತ್ರೆ ಹಾಗೂ ಸೌತೆಕಾಯಿಗಳು ನೀರು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಈ ಆಹಾರಗಳು ದೇಹವನ್ನು ಹೈಡ್ರೀಕರಿಸುವುದರೊಂದಿಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಪ್ರಯೋಜನಕಾರಿ ಆಗಿವೆ. ಆದರೆ, ತೂಕ ಇಳಿಕೆಗಾಗಿ ಇವುಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ. ಇದನ್ನೂ ಓದಿ- ಕಲ್ಲಂಗಡಿ ಹಣ್ಣು:( ) ಹಣ್ಣನ್ನು ತಿನ್ನುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಕಲ್ಲಂಗಡಿ ಹಣ್ಣು ಕಾಡಿಮ್ಬೆ ಕ್ಯಾಲೋರಿ, ಹೆಚ್ಚಿನ ಫೈಬರ್ ನಿಂದ ಕೂಡಿರುವುದರಿಂದ ಇದನ್ನು ತಿಂದ ಬಳಿಕ ಹೆಚ್ಚು ಹಸಿವಾಗುವುದಿಲ್ಲ. ಹಾಗಾಗಿ, ಇದು ತೂಕ ನಿರ್ವಹಣೆಗೆ ಸಹಕಾರಿ ಆಗಿದೆ. ಇದಲ್ಲದೆ, ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿರುವುದರಿಂದ ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಿಲ್ವಪತ್ರೆ ಜ್ಯೂಸ್:ಬಿಲ್ವಪತ್ರೆ ಹಣ್ಣು ನೈಸರ್ಗಿಕವಾಗಿ ದೇಹವನ್ನು ಹೈಡ್ರೀಕರಿಸಲು ಪ್ರಯೋಜನಕಾರಿ ಆಗಿದೆ. ಬೇಸಿಗೆಯಲ್ಲಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಲ್ವಪತ್ರೆ ಜ್ಯೂಸ್ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಬೊಜ್ಜು ಕರಗಿಸಲು ಸಹಕಾರಿಯಾಗಿದೆ. ನಿಯಮಿತವಾಗಿ ಈ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ. ಇದನ್ನೂ ಓದಿ- ಸೌತೆಕಾಯಿ:ಬೇಸಿಗೆಯಲ್ಲಿ ತೂಕ ಇಳಿಕೆಗೆ ( ) ಪ್ರಯೋಜನಕಾರಿ ಆಗಿರುವ ಮತ್ತೊಂದು ಆಹಾರ ಸೌತೆಕಾಯಿ. ಸೌತೆಕಾಯಿಯೊಂದಿಗೆ ಶುಂಠಿಯನ್ನು ಬೆರೆಸಿ ಜ್ಯೂಸ್ ತಯಾರಿಸಿ ನಿತ್ಯ ಸೇವಿಸುವುದರಿಂದ ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತಪರಿಚಲನೆಯನ್ನು ಉತ್ತೇಜಿಸಲು ಸಹಕಾರಿ ಆಗಿದೆ. ಸೌತೆಕಾಯಿ ಶುಂಠಿ ರಸವು ಬೇಸಿಗೆಯಲ್ಲಿ ಅತ್ಯುತ್ತಮ ಜಲಸಂಚಯನವಾಗಿರುವುದರಿಂದ ಇದು ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_685.txt b/zeenewskannada/data1_url8_1_to_1110_685.txt new file mode 100644 index 0000000000000000000000000000000000000000..ebe3c8c9a162499a39df9cebec69ab5d58ec0eb8 --- /dev/null +++ b/zeenewskannada/data1_url8_1_to_1110_685.txt @@ -0,0 +1 @@ +- : ವರ್ಕ್‌ಔಟ್‌ ಮಾಡುವವರು ವ್ಯಾಯಾಮಕ್ಕೂ ಮುಂಚೆ ಈ ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ!! - : ಪ್ರತಿನಿತ್ಯ ವ್ಯಾಯಾಮ ಮಾಡುವವರು ವರ್ಕೌಟ್ ಮಾಡುವ ಮೊದಲು ಪೌಷ್ಟಿಕ ಪಾನೀಯಗಳನ್ನು ಸೇವಿಸುವುದರಿಂದ ದೇಹವು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಚೇತರಿಸಿಕೊಳ್ಳಲು ಸಹಾಯ ಮಾಡುವ ಆರೋಗ್ಯಕರ ಪಾನಿಯಗಳ ಪಟ್ಟಿ ಇಲ್ಲಿದೆ. :ಪ್ರತಿದಿನ ವ್ಯಾಯಾಮ ಮಾಡುವವರು ವ್ಯಾಯಾಮಕ್ಕೂ ಮೊದಲು ಮತ್ತು ನಂತರ ಏನು ತಿನ್ನಬೇಕು ಮತ್ತು ಕುಡಿಯಬೇಕು ಎಂಬುದರ ಕುರಿತು ನಿರಂತರವಾಗಿ ಚಿಂತಿಸುತ್ತಿರುತ್ತಾರೆ. ಸುಧಾರಿತ ರೋಗನಿರೋಧಕ ಶಕ್ತಿ ಮತ್ತು ಚೈತನ್ಯಕ್ಕಾಗಿ, ಫಿಟ್‌ನೆಟ್‌ ಫ್ರೀಕ್‌ಗಳು ಜೀವಸತ್ವಗಳು, ಖನಿಜಗಳು, ಫೈಬರ್, ಪ್ರೋಟೀನ್ ಮತ್ತು ಇತರವುಗಳನ್ನು ಒಳಗೊಂಡಂತೆ ಅಗತ್ಯವಾದ ಪೋಷಕಾಂಶಗಳಲ್ಲಿ ಹೆಚ್ಚಿನ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ವರ್ಕೌಟ್ ಮಾಡುವ ಮೊದಲು ಪೌಷ್ಟಿಕ ಪಾನೀಯಗಳನ್ನು ಸೇವಿಸುವುದರಿಂದ ದೇಹವು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಚೇತರಿಸಿಕೊಳ್ಳಲು ಅವಿಭಾಜ್ಯವಾಗಿದೆ. ಆರೋಗ್ಯಕರ ಪಾನೀಯಗಳು, ವಿಶೇಷವಾಗಿ ವ್ಯಾಯಾಮದ ಮೊದಲು ಸೇವಿಸುವ, ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ವ್ಯಾಯಾಮಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಫಿಟ್‌ನೆಸ್ ಉತ್ಸಾಹಿಗಳಿಗೆ ವ್ಯಾಯಾಮಕ್ಕೂ ಮೊದಲು ಕುಡಿಯಬುದಾದ ಪಾನೀಯಗಳು 1. ಬಾಳೆಹಣ್ಣಿನ ಸ್ಮೂಥಿಬಾಳೆಹಣ್ಣಿನ ಸ್ಮೂಥಿ ರೋಗ ನಿರೋಧಕ ಪಿಷ್ಟ ಅಥವಾ ಪೆಕ್ಟಿನ್ ಅನ್ನು ಒಳಗೊಂಡಿರುತ್ತಿದ್ದು, ಇದು ನಿಮಗೆ ಹೆಚ್ಚು ಸಮಯದವರೆಗೆ ತೃಪ್ತಿಕರವಾಗಿರಲು ಸಹಾಯ ಮಾಡುತ್ತದೆ. ಬಾಳೆಹಣ್ಣುಗಳು ಪೊಟ್ಯಾಸಿಯಮ್ಮ ಅದ್ಭುತ ಪೂರೈಕೆಯಾಗಿದ್ದು, ಇದು ನರ ಮತ್ತು ಸ್ನಾಯುವಿನ ಕಾರ್ಯವನ್ನು ಬೆಂಬಲಿಸುವ ಖನಿಜವಾಗಿದೆ ಮತ್ತು ಕಾರ್ಬೋಹೈಡ್ರೈಟ್‌ಗಳು, ಇದು ನಿಮ್ಮ ವ್ಯಾಯಾಮವನ್ನು ಪೂರ್ಣಗೊಳಿಸಲು ನಿಮಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. 2. ಗ್ರೀನ್ ಸ್ಮೂಥಿಗ್ರೀನ್ ಸ್ಮೂಥಿ ರುಚಿಕರವಾದ ನಯವನ್ನು ರಚಿಸಲು ಯಾವುದೇ ಎಲೆಗಳ ಹಸಿರು ತರಕಾರಿಗಳನ್ನು (ಕೋಸುಗಡ್ಡೆ, ಪಾಲಕ, ಇತ್ಯಾದಿ) ಮಿಶ್ರಣ ಮಾಡಿ. ಇದು ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾಗಿರುತ್ತವೆ ಮತ್ತು ಹೆಚ್ಚುವರಿ ಪೋಷಣೆಯನ್ನು ನೀಡುತ್ತವೆ. ಇದನ್ನೂ ಓದಿ: 3. ಗ್ರೀನ್ ಟೀಗ್ರೀನ್ ಟೀ ಸಸ್ಯ ಘಟಕಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧಿಯೊಂದಿಗೆ, ಇದು ಜಗತ್ತಿನ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ. ಗ್ರೀನ್ ಟೀಯನ್ನು ಬಳಸುವುದರ ಮೂಲಕ ನೀವು ಆರೋಗ್ಯಕರ ದೇಹವನ್ನು ಪಡೆಯಬಹುದು ಮತ್ತು ನಿಮ್ಮ ದೈನಂದಿನ ಪ್ರಮುಖ ಪೋಷಕಾಂಶಗಳ ಅಗತ್ಯವನ್ನು ಪೂರೈಸಬಹುದು. 4. ಬೀಟ್‌ರೋಟ್‌ಬೀಟ್‌ರೋಟ್‌ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಏಕೆಂದರೆ ಇದು ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಇದು ಪೋಷಕಾಂಶ-ಸಮೃದ ಮತ್ತು ಕಡಿಮೆ-ಕ್ಯಾಲೋರಿ ಪಾನೀಯವಾಗಿರುವುದರಿಂದ ಟೋನ್ ಮತ್ತು ಫಿಟ್ ಮೈಕ್ ಅನ್ನು ಸಾಧಿಸಲು ನಿಮ್ಮ ತೂಕ ನಷ್ಟ ನಿಯಮಾವಳಿಯಲ್ಲಿ ನೀವು ಬೀಟ್ ಜ್ಯೂಸ್ ಅನ್ನು ಸೇರಿಸಿಕೊಳ್ಳಬಹುದು ಇದನ್ನೂ ಓದಿ: 5. ಎಳೆನೀರುಎಳೆನೀರು ವ್ಯಾಯಾಮದ ಸಮಯದಲ್ಲಿ ಕಳೆದುಹೋದ ಎಲೆಕ್ಟೋಲೈಟ್‌ ಗಳನ್ನು ಪುನಃ ತುಂಬಿಸಲು ಮತ್ತು ಮರುಪೂರಣಗೊಳಿಸಲು ಸೂಕ್ತವಾಗಿದೆ. ಇದಲ್ಲದೆ, ಎಳೆನೀರಿನಲ್ಲಿ ಬಹಳಷ್ಟು ಪೊಟ್ಯಾಸಿಯಮ್ ಇದೆ, ಇದು ವ್ಯಾಯಾಮದ ನಂತರ ಸೆಳೆತವನ್ನು ತಡೆಯುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_686.txt b/zeenewskannada/data1_url8_1_to_1110_686.txt new file mode 100644 index 0000000000000000000000000000000000000000..14e77e4e7593d848358da1a9bd25d0dbd31333cd --- /dev/null +++ b/zeenewskannada/data1_url8_1_to_1110_686.txt @@ -0,0 +1 @@ +: ನಿತ್ಯ 20 ನಿಮಿಷ ಈ ಒಂದು ಕೆಲಸ ಮಾಡಿದರೆ ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ : ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದೀರಾ? ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ಪ್ರತಿದಿನ ಕೇವಲ 20 ನಿಮಿಷಗಳ ಕಾಲ ಈ ಒಂದು ಕೆಲಸ ಮಾಡಿದರೆ ಸಾಕು ಸುಲಭವಾಗಿ ತೂಕ ಇಳಿಸಬಹುದು. ನಿಮ್ಮ ಬೆಲ್ಲಿ ಫ್ಯಾಟ್ ಕೂಡ ಮಾಯವಾಗುತ್ತೆ. :ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳವು ಬಹುತೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಬದಲಾದ ಜೀವನಶೈಲಿ, ಹೆಚ್ಚಿನ ದೈಹಿಕ ಚಟುವಟಿಕೆಗಳು ಇಲ್ಲದೇ ಇರುವುದು. ವರ್ಕ್ ಫ್ರಮ್ ಹೋಂ ಸಂಸ್ಕೃತಿ ಸೇರಿದಂತೆ ಇದಕ್ಕೆ ಹಲವು ಕಾರಣಗಳಿವೆ. ತೂಕ ಹೆಚ್ಚಳ ಒಂದು ರೋಗವಲ್ಲ. ಆದರೆ, ಅತಿಯಾದ ತೂಕದಿಂದಾಗಿ ಉಂಟಾಗುವ ಸ್ಥೂಲಕಾಯತೆಯು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಮಧುಮೇಹದಂತಹ ಕಾಯಿಲೆಗಳ ಉಗ್ರಾಣ ಎಂತಲೇ ಹೇಳಬಹುದು. ಆದರೆ, ಪ್ರತಿನಿತ್ಯ ಒಂದು ಸಣ್ಣ ಕೆಲಸ ಮಾಡುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹೌದು, ಈ ಬಿಡುವಿಲ್ಲದ ಜೀವನಶೈಲಿಯಲ್ಲಿ ವಾಕ್,ಮಾಡಲು ಸಮಯವೇ ಇಲ್ಲ ಎಂದು ದೂರುವವರು ಪ್ರತಿನಿತ್ಯ ಕೇವಲ 20 ನಿಮಿಷಗಳ ಕಾಲ ಒಂದು ಸಣ್ಣ ಕೆಲಸ ಮಾಡುವ ಮೂಲಕ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ( ) ಕರಗಿಸಬಹುದು. ಅದಕ್ಕಾಗಿ ಹೆಚ್ಚೇನು ಮಾಡುವ ಅಗತ್ಯವಿಲ್ಲ ಜಸ್ಟ್ ಸ್ಕಿಪ್ಪಿಂಗ್ ಆಡಿದರೆ ಅಷ್ಟೇ ಸಾಕು. ಇದನ್ನೂ ಓದಿ- ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕೇವಲ 20 ನಿಮಿಷಗಳ ಕಾಲ ಹಗ್ಗದಾಟ ಎಂದರೆ ಸ್ಕಿಪ್ಪಿಂಗ್ () ಆಡುವುದರಿಂದ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅದರಲ್ಲೂ, ನಿತ್ಯ ತಪ್ಪದೆ ಸ್ಕಿಪ್ಪಿಂಗ್ ಆಡುವುದರಿಂದ ಆರೋಗ್ಯಕರವಾಗಿ ಮತ್ತು( ) ಎಂದು ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ನಿತ್ಯ 20 ನಿಮಿಷ ಸ್ಕಿಪ್ಪಿಂಗ್ ಆಡುವುದರಿಂದ ಸುಮಾರು 300 ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಆದಾಗ್ಯೂ, ಇದಕ್ಕಾಗಿ ಸ್ಕಿಪ್ಪಿಂಗ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಅತ್ಯಗತ್ಯ. ಇದನ್ನೂ ಓದಿ- ಹಗ್ಗದಾಟ/ಸ್ಕಿಪ್ಪಿಂಗ್ ಆಡುವಾಗ ಈ ವಿಷಯಗಳ ಬಗ್ಗೆ ವಿಶೇಷ ಗಮನವಿರಲಿ:* ಖಾಲಿ ಹೊಟ್ಟೆಯಲ್ಲಿ ಹಗ್ಗದಾಟ:ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಹಗ್ಗದಾಟ/ಸ್ಕಿಪ್ಪಿಂಗ್ ಆಡಬಾರದು. ಇದರಿಂದ ಹೊಟ್ಟೆ ನೋವು ತಲೆತಿರುಗುವಿಕೆಯಂತಹ ಸಮಸ್ಯೆಗಳು ಬಾಧಿಸಬಹುದು. * ತಿಂದ ಕೂಡ ಸ್ಕಿಪ್ಪಿಂಗ್:ಊಟ/ತಿಂಡಿ ನಂತರ ತಕ್ಷಣ ಸ್ಕಿಪ್ಪಿಂಗ್ ಆಡುವ ತಪ್ಪನ್ನು ಎಂದಿಗೂ ಮಾಡಬಾರದು. ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಯಾವಾಗಲೂ ನೀವು ಆಹಾರ ಸೇವಿಸಿದ 2-3 ಗಂಟೆಗಳ ಬಳಿಕವಷ್ಟೇ ಸ್ಕಿಪ್ಪಿಂಗ್ ಆಡುವುದನ್ನು ಪರಿಗಣಿಸಿ. * ಲಘು ವ್ಯಾಯಾಮ:ನೀವು ಸ್ಕಿಪ್ಪಿಂಗ್ ಆರಂಭಿಸುವ ಮೊದಲು ಲಘು ವ್ಯಾಯಾಮಕ್ಕೆ ಒಟ್ಟು ನೀಡಿ. ಇದರಿಂದ ದೇಹ ವಾರ್ಮ್ ಅಪ್ ಆಗುವುದರಿಂದ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶವನ್ನು ಕಾಣಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_687.txt b/zeenewskannada/data1_url8_1_to_1110_687.txt new file mode 100644 index 0000000000000000000000000000000000000000..124019e53043b82d14570879ff784315fa80ce59 --- /dev/null +++ b/zeenewskannada/data1_url8_1_to_1110_687.txt @@ -0,0 +1 @@ +: ಬೆಳಗ್ಗೆ ಇದನ್ನು ತಿನ್ನಿ.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಶುಗರ್! : ಮಧುಮೇಹವು ಗಂಭೀರವಾದ ಜೀವಿತಾವಧಿಯ ಕಾಯಿಲೆಯಾಗಿದೆ.. ಪ್ರತಿ ವರ್ಷ ಲಕ್ಷಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. : ಮಧುಮೇಹ ಇರುವವರು ಹೆಚ್ಚಾಗಿ ಏನನ್ನೂ ತಿನ್ನದೇ ಪತ್ಯ ಮಾಡಬೇಕು.. ಬೆಳಗಿನ ಜಾವ ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ಅದು ದಿನವಿಡೀ ಮಧುಮೇಹಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ಬೆಳಗಿನ ಆಹಾರ ಬಹಳ ಮುಖ್ಯ. ಮಧುಮೇಹಿಗಳು ಮುಂಜಾನೆ ಈ ಆಹಾರವನ್ನು ಸೇವಿಸಿದರೆ ಇಡೀ ದಿನ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ.. ಇದನ್ನೂ ಓದಿ- ಮಧುಮೇಹವಿರುವ ಜನರು ಬೆಳಿಗ್ಗೆ ಪ್ರೋಟೀನ್‌, ಹಾಗೂ ಹೆಚ್ಚು ಪೈಬರ್‌ ಇಲ್ಲದ ಸಮತೋಲಿತ ಆಹಾರವನ್ನು ಸೇವಿಸಬೇಕು.. ಇದರಿಂದ ಇಡೀ ದಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು ಜೊತೆಗೆ ಸುಸ್ತಾಗುವುದನ್ನು ಕಡಿಮೆ ಮಾಡಬಹುದು. ಇದನ್ನೂ ಓದಿ- ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅತ್ಯುತ್ತಮವಾದ ಆಯುರ್ವೇದ ಸಲಹೆಯೆಂದರೇ.. ಬೆಳಿಗ್ಗೆ ಒಂದು ಚಮಚ ತುಪ್ಪದೊಂದಿಗೆ ಅರಿಶಿನ ಪುಡಿಯನ್ನು ತಿನ್ನುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದು ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ತುಪ್ಪ ಬಹಳ ಮುಖ್ಯವಾದ ಆಹಾರ ಪದಾರ್ಥವಾಗಿದೆ. ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಸಕ್ಕರೆಯು ದಿನವಿಡೀ ದೇಹದಲ್ಲಿ ಹೆಚ್ಚಾಗುವುದಿಲ್ಲ, ಜೊತೆಗೆ ಅರಿಶಿನವು ಅದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_688.txt b/zeenewskannada/data1_url8_1_to_1110_688.txt new file mode 100644 index 0000000000000000000000000000000000000000..27a735aa6c440c5357c856fb5b6e83df7683fcf8 --- /dev/null +++ b/zeenewskannada/data1_url8_1_to_1110_688.txt @@ -0,0 +1 @@ +: ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೇ? ಹಾಗಿದ್ರೆ ಮೆದುಳಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿರಿ!! : ನಿಮಗೆ ಜ್ಞಾಪಕಶಕ್ತಿ ನಷ್ಟದ ಅನುಭವವಾದರೆ ಇದನ್ನು ನಿರ್ಲಕ್ಷಿಸುವುದು ಒಳ್ಳೆಯ ಅಭ್ಯಾಸವಲ್ಲ. ಅದಕ್ಕೆ ನಿಮ್ಮ ನೆನಪಿನ ಶಕ್ತಿ ಮತ್ತು ಮೆದುಳಿನ ಕಾರ್ಯವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಆದರಿಂದ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಡಿಸಿಕೊಳ್ಳಿರಿ. :ಕಾಲಾನಂತರದಲ್ಲಿ ದೇಹ ಮತ್ತು ಮೆದುಳಿಗೆ ವಯಸ್ಸಾಗುವುದು ವಿಶಿಷ್ಟವಾಗಿದ್ದು, ಅರಿವಿನ ಕಾರ್ಯ, ಸ್ಮರಣೆಯ ನಷ್ಟಕ್ಕೆ ಮತ್ತು ವಿವಿಧ ಕಾಯಿಲೆಗಳ ಹೊರಹೊಮ್ಮುವಿಕೆಗೆ ಕಾರಣವಾಗುತ್ತದೆ. ಪ್ರತಿಯೊಬ್ಬರೂ ಸಾಂದರ್ಭಿಕವಾಗಿ ವಿಷಯಗಳನ್ನು ಮರೆತುಬಿಡುತ್ತಾರೆ, ಆದರೆ ಜ್ಞಾಪಕಶಕ್ತಿ ನಷ್ಟವನ್ನು ನಿರ್ಲಕ್ಷಿಸುವುದು ಒಳ್ಳೆಯ ಅಭ್ಯಾಸವಲ್ಲ. ನೀವು ವಯಸ್ಸಾದಂತೆ, ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಮೆಮೊರಿ ಮತ್ತು ಮೆದುಳಿನ ಕಾರ್ಯವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಸ್ಮರಣೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಲು, ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಳಗೆ ಪಟ್ಟಿ ಮಾಡಲಾದ ಆರೋಗ್ಯಕರ ಅಭ್ಯಾಸಗಳನ್ನು ಸೇರಿಸಿ. ಜ್ಞಾಪಕಶಕ್ತಿಯನ್ನು ಹೆಚ್ಚಿಸುವ ಅಭ್ಯಾಸಗಳು 1. ಚೆನ್ನಾಗಿ ನಿದ್ದೆ ಮಾಡುಸಾಕಷ್ಟು ನಿದ್ರೆಯಿಲ್ಲದೆ ನೀವು ಹೊಸ ನೆನಪುಗಳನ್ನು ಕಲಿಯಲು ಅಥವಾ ರೂಪಿಸಲು ಸಾಧ್ಯವಿಲ್ಲ, ಇದು ಸ್ಪಷ್ಟವಾಗಿ ಯೋಚಿಸುವ ಮತ್ತು ಮೆದುಳಿನ ಸಂಪರ್ಕಗಳನ್ನು ಉಳಿಸಿಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಜ್ಞಾಪಕಶಕ್ತಿ ಮರುಸ್ಥಾಪನೆಯನ್ನು ಹೆಚ್ಚಿಸಲು, ಚಯಾಪಚಯವನ್ನು ನಿಯಂತ್ರಿಸಲು ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡಲು ಸಾಕಷ್ಟು ನಿದ್ರೆ ಪಡೆಯುವುದು ಬಹಳ ಮುಖ್ಯ. 2. ಮಾನಸಿಕವಾಗಿ ಸಕ್ರಿಯರಾಗಿರಿಜ್ಞಾಪಕಶಕ್ತಿ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಲು ಮಾನಸಿಕ ಚಟುವಟಿಕೆಯನ್ನು ನಿರ್ವಹಿಸುವುದು ನಿರ್ಣಾಯಕವಾಗಿದೆ. ಕ್ರಾಸ್‌ವರ್ಡ್ ಪದಬಂಧಗಳನ್ನು ಪರಿಹರಿಸಲು, ಹೊಸ ಉಪಕರಣವನ್ನು ತೆಗೆದುಕೊಳ್ಳಲು, ವೀಡಿಯೊ ಗೇಮ್ಗಳನ್ನು ಆಡಲು, ಸ್ವಯಂಸೇವಕರಾಗಿ, ಹೊಸ ಕಾಲಕ್ಷೇಪವನ್ನು ತೆಗೆದುಕೊಳ್ಳಲು ಅಥವಾ ಇತರ ಮೆದುಳನ್ನು ತಿರುಚುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಇದನ್ನೂ ಓದಿ: 3. ನಿಯಮಿತ ವ್ಯಾಯಾಮವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ಏರೋಬಿಕ್ ಚಟುವಟಿಕೆಯಲ್ಲಿ ತೊಡಗಬೇಕು, ವೇಗದ ನಡಿಗೆ ಅಥವಾ ಜಾಗಿಂಗ್‌ನಂತಹ ವಾರಕ್ಕೆ 75 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಈ ವ್ಯಾಯಾಮವನ್ನು ವಾರದಲ್ಲಿ ಆದರ್ಶಪ್ರಾಯವಾಗಿ ವಿಸ್ತರಿಸಬೇಕು . ಪೂರ್ಣ ತಾಲೀಮುಗೆ ಸಮಯವಿಲ್ಲದಿದ್ದರೆ ದಿನವಿಡೀ ಕೆಲವು ಹತ್ತು ನಿಮಿಷಗಳ ನಡಿಗೆಗೆ ಹೋಗಲು ಪ್ರಯತ್ನಿಸಿ . 4. ಸಂಘಟಿತರಾಗಿರಿಪರಿಣಾಮವಾಗಿ, ನಿಮ್ಮ ಎಲ್ಲಾ ಕಾರ್ಯಯೋಜನೆಗಳು, ಅಪಾಯಿಂಟ್‌ಮೆಂಟ್‌ಗಳು ಮತ್ತು ಸಭೆಗಳನ್ನು ಜರ್ನಲ್ ಅಥವಾ ಕ್ಯಾಲೆಂಡರ್‌ನಲ್ಲಿ ರೆಕಾರ್ಡ್ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಗೊಂದಲವನ್ನು ಮಿತಿಗೊಳಿಸಿ ಮತ್ತು ನಿಮ್ಮ ಮಾಡಬೇಕಾದ ಪಟ್ಟಿಯು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇದನ್ನೂ ಓದಿ: 5. ಆರೋಗ್ಯಕರ ಆಹಾರ ಕ್ರಮಪ್ರಮುಖ ಪೋಷಕಾಂಶಗಳ ಅತ್ಯುತ್ತಮ ಪೂರೈಕೆದಾರರಾದ ಉತ್ತಮ ಗುಣಮಟ್ಟದ ಆಹಾರವನ್ನು ತಿನ್ನುವುದು ಮೆದುಳನ್ನು ಪೋಷಿಸುತ್ತದೆ ಆದರೆ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಸುಧಾರಿತ ಮೆದುಳಿನ ಆರೋಗ್ಯಕ್ಕಾಗಿ, ಹಣ್ಣುಗಳು, ತರಕಾರಿಗಳು, ಬೀಜಗಳು, ಸಮುದ್ರಾಹಾರ, ದ್ವಿದಳ ಧಾನ್ಯಗಳು, ಧಾನ್ಯಗಳು ಮತ್ತು ಪೌಷ್ಟಿಕ ಪಾನೀಯಗಳನ್ನು ಸೇರಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_689.txt b/zeenewskannada/data1_url8_1_to_1110_689.txt new file mode 100644 index 0000000000000000000000000000000000000000..f3df38c4af1fb9d5e19bbc970fd4ed9f46d76433 --- /dev/null +++ b/zeenewskannada/data1_url8_1_to_1110_689.txt @@ -0,0 +1 @@ +: ಬಣ್ಣಕ್ಕೆ ಮರುಳಾಗಬೇಡಿ.. ಸಿಹಿಯಾದ ಮಾವಿನ ಹಣ್ಣನ್ನು ಹೀಗೆ ಆಯ್ಕೆ ಮಾಡಿ..! : ಹಣ್ಣುಗಳ ರಾಜ ಮಾವು ಬೇಸಿಗೆಯಲ್ಲಿ ಮಾತ್ರ ಲಭ್ಯವಿರುತ್ತದೆ.. ಬೇಸಿಗೆ ಕಾಲ ಬಂತೆಂದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳು ಸಿಗುತ್ತವೆ. ಆದರೆ ಅನೇಕರು ಮಾವಿನ ಹಣ್ಣನ್ನು ಅದರ ಬಣ್ಣ ನೋಡಿ ಖರೀದಿಸುತ್ತಾರೆ. ಆದರೆ ಇದು ತಪ್ಪು.. ಈಗ ಮಾವಿನ ಹಣ್ಣುಗಳನ್ನು ಹೇಗೆ ಖರೀದಿಸಬೇಕು ಎಂದು ತಿಳಿಯೋಣ. : ಮಾವು ಹಣ್ಣುಗಳ ರಾಜ. ಇದನ್ನು ಇಷ್ಟಪಡದವರು ಯಾರೂ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮಾವಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ... ಆದರೆ ಮಾವು ಖರೀದಿಸುವಾಗ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಬೇಕು.. ಮಾವಿನ ಹಣ್ಣನ್ನು ಕೊಳ್ಳುವಾಗ.. ಮೊದಲು ಅದರ ವಾಸನೆ ನೋಡಬೇಕು.. ಮಾಗಿದ ಮಾವಿನಹಣ್ಣು ಹೆಚ್ಚು ಪರಿಮಳಯುಕ್ತ ಸುವಾಸನೆಭರಿತವಾಗಿರುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣು ಈ ರೀತಿ ವಾಸನೆ ಹೊಂದಿರುತ್ತದೆ.. ಇದನ್ನೂ ಓದಿ- ಮಾವಿನ ಹಣ್ಣನ್ನು ಅವುಗಳ ಬಣ್ಣ ನೋಡಿ ಕೊಳ್ಳುವುದು ಒಳ್ಳೆಯದಲ್ಲ. ಮಾವಿನಕಾಯಿಯಲ್ಲಿ ಹಲವು ವಿಧಗಳಿವೆ.. ಪ್ರತಿಯೊಂದು ಹಣ್ಣುಗಳು ವಿಭಿನ್ನ ರುಚಿಯನ್ನು ಹೊಂದಿರುತ್ತವೆ. ಇದಲ್ಲದೆ, ಕೆಲವು ಹಣ್ಣುಗಳು ಸಂಪೂರ್ಣವಾಗಿ ಹಳದಿ ಮತ್ತು ಹಸಿರು ಬಣ್ಣದಲ್ಲಿರುತ್ತವೆ... ಅವು ತಿನ್ನಲು ತುಂಬಾ ಸಿಹಿಯಾಗಿರುತ್ತವೆ. ಕೆಲವು ಹಣ್ಣು ಹೊರಗೆ ಹಸಿರು ಬಣ್ಣ ಹೊಂದಿದ್ದರೂ ರುಚಿಯಾಗಿರುತ್ತವೆ.. ಹಾಗಾಗಿ ಬಣ್ಣ ನೋಡಿ ಮಾವಿನ ಹಣ್ಣನ್ನು ಖರೀದಿಸಬೇಡಿ. ಇದನ್ನೂ ಓದಿ- ಮಾವಿನ ಹಣ್ಣುಗಳು ಸಂಪೂರ್ಣವಾಗಿ ಹಣ್ಣಾದಾಗ ಮೃದುವಾಗುತ್ತದೆ.. ಅಂತಹ ಹಣ್ಣುಗಳನ್ನು ಖರೀದಿಸುವುದು ಉತ್ತಮ. ಹಣ್ಣನ್ನು ತೆಗೆದುಕೊಳ್ಳುವ ಮುನ್ನ ಕೈಯಿಂದ ಮುಟ್ಟಿದರೆ ಮೃದು ಅನಿಸಬೇಕು.. ಆದರೆ ತುಂಬಾ ಮೃದುವಾಗಿರುವ ಮಾವಿನ ಹಣ್ಣನ್ನು ಕೊಳ್ಳಬೇಡಿ. ಕಪ್ಪು ಚುಕ್ಕೆಗಳಿರುವ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ. ಏಕೆಂದರೆ ಅವು ರುಚಿಯಾಗಿರುವುದಿಲ್ಲ... ಕೆಲವು ಮಾವಿನಕಾಯಿಗಳು ಹುಳಿಯಾಗಿರುತ್ತವೆ. ಅಂತಹ ಮಾವಿನಹಣ್ಣುಗಳನ್ನು ವಾಸನೆಯಿಂದ ಗುರುತಿಸುವುದು ಸುಲಭ.. ಅಲ್ಲದೆ ಮದ್ಯದ ವಾಸನೆ ಬರುವ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_69.txt b/zeenewskannada/data1_url8_1_to_1110_69.txt new file mode 100644 index 0000000000000000000000000000000000000000..3fa79f5cc25cd25200ce6949e02101b015c2287d --- /dev/null +++ b/zeenewskannada/data1_url8_1_to_1110_69.txt @@ -0,0 +1 @@ +: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ! : ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರಿಗೆ ಸಹಾಯ ಆಗುತ್ತಿದೆ. ವಿದ್ಯುತ್ ಬಿಲ್ ಕಟ್ಟುವ ಸಮಸ್ಯೆ ಇಲ್ಲದೇ ಹಲವರು ಉಚಿತ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಈ ಯೋಜನೆಯಡಿ ಜನರಿಗೆ ಪ್ರತಿ ತಿಂಗಳು 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿದೆ. ಕಳೆದ 1 ವರ್ಷದಿಂದ ಎಷ್ಟು ವಿದ್ಯುತ್ ಬಳಕೆ ಮಾಡಿರುತ್ತಾರೋ ಅದರ ಆವರೇಜ್‌ನಷ್ಟು ವಿದ್ಯುತ್ ಅನ್ನು ಜನರು ಉಚಿತವಾಗಿ ಬಳಸಬಹುದು. ಇದರ ಜೊತೆಗೆ 10% ಹೆಚ್ಚುವರಿ ವಿದ್ಯುತ್ ಸಹ ಬಳಕೆ ಮಾಡಬಹುದು. ಇದು ರಾಜ್ಯ ಸರ್ಕಾರವು ಗೃಹಜ್ಯೋತಿ ಫಲಾನುಭವಿಗಳಿಗೆ ನೀಡುತ್ತಿರುವ ಕೊಡುಗೆ ಆಗಿದೆ. ಯೋಜನೆ ಶುರುವಾಗಿ 1 ವರ್ಷ ತುಂಬುತ್ತಿರುವ ಈ ಸಮಯದಲ್ಲಿ ಇದೀಗ ಸರ್ಕಾರವು ಜನರಿಗಾಗಿ ಮತ್ತೊಂದು ಹೊಸ ಸೇವೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಗೃಹಜ್ಯೋತಿ ಯೋಜನೆಯ ವಿಚಾರದಲ್ಲಿದ್ದ ಒಂದು ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅಷ್ಟಕ್ಕೂ ಈ ಸೇವೆ ಯಾವುದು? ಇದರಿಂದ ಯಾವ ರೀತಿಯ ಪ್ರಯೋಜನ ಇದೆ? ಪೂರ್ತಿಯಾಗಿ ತಿಳಿದುಕೊಳ್ಳಿರಿ... ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ನಿಮ್ಮ ಮನೆಯ ನಂಬರ್ ಅನ್ನು ಡಿ-ಲಿಂಕ್‌ ಮಾಡಿ ಹೊಸ ಮನೆಯ ನಂಬರ್ ಅನ್ನು ಲಿಂಕ್‌ ಮಾಡುವ ಮೂಲಕ ಮನೆ ಬದಲಾವಣೆ ಆದರೂ ಸಹ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು. ಇದು ಸರ್ಕಾರದ ಹೊಸ ವ್ಯವಸ್ಥೆ ಆಗಿದ್ದು, ಈ ಪ್ರಕ್ರಿಯೆ ಮಾಡುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ... ನಂಬರ್ ಡಿ-ಲಿಂಕ್‌ ಮಾಡುವ ಪ್ರಕ್ರಿಯೆ ಇದನ್ನೂ ಓದಿ: ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದು 1 ವರ್ಷ ಕಳೆಯುತ್ತಿದೆ. ಈ ವೇಳೆ ರಾಜ್ಯದ ಸುಮಾರು 1.65 ಕೋಟಿ ಜನರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಇದರಿಂದ ಬಡವರ್ಗದ ಹಾಗೂ ಮಧ್ಯಮ ವರ್ಗದ ಜನರಿಗೆ ಬಹಳ ಸಹಾಯ ಆಗುತ್ತಿದೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಸಚಿವರಾದ ಕೆ.ಜೆ.ಜಾರ್ಜ್ ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_690.txt b/zeenewskannada/data1_url8_1_to_1110_690.txt new file mode 100644 index 0000000000000000000000000000000000000000..cd7816d7f3439c68738f977f81411b6a4d59cfa0 --- /dev/null +++ b/zeenewskannada/data1_url8_1_to_1110_690.txt @@ -0,0 +1 @@ +ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಗೊರಕೆ ಸಮಸ್ಯೆಯೇ ಇರಲ್ಲ : ಜೀವನಶೈಲಿಯ ಬದಲಾವಣೆಗಳು ಗೊರಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ನೀವು ಸಹ ಗೊರಕೆ ಹೊಡೆಯುತ್ತಿದ್ದರೆ, ಗೊರಕೆಯ ಸಮಸ್ಯೆಯನ್ನು ತೊಡೆದುಹಾಕಲು ಕೆಲವು ಮಾರ್ಗಗಳಿವೆ. :ಗೊರಕೆ ಎಂದರೆ, ಗಂಟಲಿನ ಸಡಿಲವಾದ ಅಂಗಾಂಶಗಳ ಮೂಲಕ ಗಾಳಿಯು ಹೊರಹೋಗುವಾಗ ಉಂಟಾಗುವ ಕಠಿಣವಾದ ಶಬ್ದವಾಗಿದ್ದು, ಉಸಿರಾಡುವಾಗ ಅಂಗಾಂಶಗಳು ಕಂಪಿಸುವಂತೆ ಮಾಡುತ್ತದೆ. ಕೆಲವರಿಗೆ ಇದು ಸಮಸ್ಯೆಯಾಗಿರಬಹುದು. ಅಷ್ಟೇ ಅಲ್ಲದೆ, ಕೆಲವೊಮ್ಮೆ ಇದು ಕೆಲವು ಗಂಭೀರ ಆರೋಗ್ಯ ಸ್ಥಿತಿಯ ಸಂಕೇತವೂ ಆಗಿರಬಹುದು. ಇದನ್ನೂ ಓದಿ: ಯ ಬದಲಾವಣೆಗಳು ಗೊರಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ನೀವು ಸಹ ಗೊರಕೆ ಹೊಡೆಯುತ್ತಿದ್ದರೆ, ಗೊರಕೆಯ ಸಮಸ್ಯೆಯನ್ನು ತೊಡೆದುಹಾಕಲು ಕೆಲವು ಮಾರ್ಗಗಳಿವೆ. ಆಲಿವ್ ಎಣ್ಣೆ: ಆಲಿವ್ ಎಣ್ಣೆಯಲ್ಲಿ ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಊತದ ಸಮಸ್ಯೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಗೊರಕೆಯನ್ನು ಹೋಗಲಾಡಿಸಲು ಆಲಿವ್ ಎಣ್ಣೆಯು ತುಂಬಾ ಪ್ರಯೋಜನಕಾರಿ. ರಾತ್ರಿ ಮಲಗುವ ಮುನ್ನ ಕೆಲವು ಹನಿ ಆಲಿವ್ ಎಣ್ಣೆಯನ್ನು ಮೂಗಿಗೆ ಹಾಕಿಕೊಂಡರೆ ಶೀಘ್ರ ಉಪಶಮನ ಪಡೆಯಬಹುದು. ಅರಿಶಿನ: ಅರಿಶಿನವು ಗೊರಕೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಉರಿಯೂತದ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ, ಇದು ಮೂಗಿನ ದಟ್ಟಣೆ ಮತ್ತು ಊತವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಿಟಿಕೆ ಅರಿಶಿನ ಪುಡಿ ಬೆರೆಸಿ ಕುಡಿಯುವುದರಿಂದ ಗೊರಕೆಯ ಸಮಸ್ಯೆ ದೂರವಾಗುತ್ತದೆ. ಜೇನುತುಪ್ಪ: ಗೊರಕೆ ಸಮಸ್ಯೆಯನ್ನು ಹೋಗಲಾಡಿಸಲು ಜೇನುತುಪ್ಪವು ತುಂಬಾ ಉಪಯುಕ್ತ. ಇದರ ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಯುವುದರಿಂದ ಶೀಘ್ರ ಪರಿಹಾರ ದೊರೆಯುತ್ತದೆ. ಬೆಳ್ಳುಳ್ಳಿ: ಸೈನಸ್ ನಿಂದಾಗಿ ಗೊರಕೆಯ ಸಮಸ್ಯೆಯೂ ಕಾಡಬಹುದು. ಹೀಗಾಗಿ ಬೆಳ್ಳುಳ್ಳಿ ಪ್ರಯೋಜನಕಾರಿಯಾಗಿದೆ. ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಹುರಿದು ಉಗುರುಬೆಚ್ಚಗಿನ ನೀರಿನಲ್ಲಿ ಸೇವಿಸಿದರೆ ಗೊರಕೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_691.txt b/zeenewskannada/data1_url8_1_to_1110_691.txt new file mode 100644 index 0000000000000000000000000000000000000000..fbfbdd825cf907cc25be0a644fec6a66d83f898b --- /dev/null +++ b/zeenewskannada/data1_url8_1_to_1110_691.txt @@ -0,0 +1 @@ +ಒಳ್ಳೆಯ ಕಲ್ಲಂಗಡಿ ಕೊಳ್ಳುವುದು ಒಂದು ಕಲೆಯೇ ಗುರು.. ಈ ಟಿಪ್ಸ್‌ ಫಾಲೋ ಮಾಡಿ ನಿಮಗೆ ನಿರಾಸೆಯಾಗುವುದಿಲ್ಲ!! : ಮಾರುಕಟ್ಟೆಯಲ್ಲಿ ಸಿಹಿ ಮತ್ತು ರಸಭರಿತವಾದ ಕಲ್ಲಂಗಡಿಯನ್ನು ಹುಡುಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ನಾವು ಕೊಂಡುಕೊಂಡ ಹಣ್ಣು ರುಚಿಯಿಲ್ಲದೇ ನಮಗೆ ನಿರಾಸೆಯುಂಟು ಮಾಡುತ್ತದೆ.. ಹೀಗಾಗಿ ಒಳ್ಳೆಯ ಕಲ್ಲಂಗಡಿಯನ್ನು ಕೊಳ್ಳುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ.. : ಬೇಸಿಗೆ ಎಂದರೆ ಅಸಹನೀಯ ಬಿಸಿಲ ಬೇಗೆ ಮಾತ್ರವಲ್ಲ, ಕೆಲವು ಸಿಹಿ ಹಣ್ಣುಗಳನ್ನು ಆನಂದಿಸುವ ಸಮಯವೂ ಸಹ! ಬೇಸಿಗೆಯಲ್ಲಿ ವಿಶೇಷವಾಗಿ ಸಿಗುವ ಮಾವು, ಕಲ್ಲಂಗಡಿ ಹಣ್ಣುಗಳು ಎಲ್ಲರ ಬಾಯಲ್ಲಿ ನೀರೂರಿಸುತ್ತದೆ. ಈ ಹಣ್ಣುಗಳು ಎಲ್ಲರಿಗೂ ಇಷ್ಟವಾಗಿದ್ದರೂ ಉತ್ತಮ ಹಣ್ಣುಗಳನ್ನು ಆಯ್ಕೆ ಮಾಡಿ ಖರೀದಿಸುವ ಸಾಮರ್ಥ್ಯ ಕೆಲವರಿಗೆ ಇದೆ. ಮಾರುಕಟ್ಟೆಯಲ್ಲಿ ಸಿಹಿ ಮತ್ತು ರಸಭರಿತವಾದ ಕಲ್ಲಂಗಡಿಯನ್ನು ಹುಡುಕುವುದು ಮತ್ತು ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಇದರಿಂದ ನಿರಾಸೆಯೂ ಆಗಿರುತ್ತದೆ.. ನಿಮಗೂ ಇದೇ ರೀತಿಯ ಅನುಭವವಾಗಿದ್ದರೆ ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಸಿಹಿ ಕಲ್ಲಂಗಡಿಯನ್ನು ಗುರುತಿಸಬಹುದು. ಇದನ್ನೂ ಓದಿ- ಉತ್ತಮವಾದ ಕಲ್ಲಂಗಡಿ ದಪ್ಪ, ನಯವಾದ ತೊಗಟೆಯನ್ನು ಹೊಂದಿರುತ್ತದೆ. ಅದನ್ನು ಒತ್ತಿದಾಗ, ಅದು ಸ್ವಲ್ಪ ಒಳಗೆ ಹೋಗುತ್ತದೆ. ತೊಗಟೆ ತುಂಬಾ ಗಟ್ಟಿಯಾಗಿದ್ದರೆ ಕಲ್ಲಂಗಡಿ ಹಣ್ಣಾಗಿಲ್ಲ ಎಂದರ್ಥ. ಇದು ತುಂಬಾ ಮೃದು ಮತ್ತು ಮೆತ್ತಗೆ ಆಗಿದ್ದರೆ, ಅದು ಹಣ್ಣಾಗಿದೆ ಎಂದು ಕೊಳ್ಳಬೇಕು. ಇದನ್ನೂ ಓದಿ- ಕಲ್ಲಂಗಡಿ ಹಣ್ಣಾದಾಗ, ಅದು ಸಿಹಿ ಮತ್ತು ಮಾಗಿದ ವಾಸನೆಯನ್ನು ಹೊಂದಿರುತ್ತದೆ.. ವಾಸನೆಯು ಹೆಚ್ಚಾಗಿದ್ದರೆ ಕಲ್ಲಂಗಡಿ ಬಹಳ ಹಣ್ಣಾಗಿರಬಹುದು. ವಾಸನೆಯು ಇಲ್ಲದಿದ್ದರೆ, ಕಲ್ಲಂಗಡಿ ಸಂಪೂರ್ಣವಾಗಿ ಹಣ್ಣಾಗಿರುವುದಿಲ್ಲ.. ಕಲ್ಲಂಗಡಿ ಹಣ್ಣಾಗಿದ್ದರೆ, ಅದರ ಕೆಳಭಾಗದಲ್ಲಿ ಹಳದಿ ಅಥವಾ ಬಿಳಿ ಚುಕ್ಕೆ ಇರುತ್ತದೆ. ಸಂಪೂರ್ಣವಾಗಿ ಹಣ್ಣಾಗದ ಕಲ್ಲಂಗಡಿ ಈ ಗುರುತನ್ನು ಹೊಂದಿರುವುದಿಲ್ಲ. ಹಣ್ಣಾಗಿರುವ ಕಲ್ಲಂಗಡಿಯನ್ನು ಗುರುತಿಸುವಾಗ ಹಣ್ಣಿನ ಮೇಲೆ ಟ್ಯಾಪ್‌ ಮಾಡಿದಾಗ ಶಬ್ದ ಸ್ಪಷ್ಟವಾಗಿದ್ದರೆ ಕಲ್ಲಂಗಡಿ ಪೂರ್ತಿಯಾಗಿ ಹಣ್ಣಾಗಿದೆ ಎಂದರ್ಥ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_692.txt b/zeenewskannada/data1_url8_1_to_1110_692.txt new file mode 100644 index 0000000000000000000000000000000000000000..966ba5bf645e1f8eee79990040eb6c2489ba0b89 --- /dev/null +++ b/zeenewskannada/data1_url8_1_to_1110_692.txt @@ -0,0 +1 @@ +ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಮಾವಿನ ಎಲೆ.. ಹೀಗೆ ಬಳಸಿ ಗಾಢ ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!! : ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು. ನೀವು ಸಹ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸುಲಭ ಮನೆಮದ್ದು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. : ಮಾವು ಹಣ್ಣುಗಳ ರಾಜ ಎಂದು ಹೇಳಲಾಗುತ್ತದೆ. ಏಕೆಂದರೆ ಅದರ ರುಚಿ ಆ ಮಟ್ಟದಲ್ಲಿರುತ್ತದೆ... ಈಗ ಬೇಸಿಗೆ ಇರುವುದರಿಂದ ಜನರು ಮಾವಿನ ಹಣ್ಣು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ ರುಚಿಕರವಾದ ಮಾವಿನ ಹಣ್ಣುಗಳನ್ನು ತಿನ್ನಲು ಇದು ಸೂಕ್ತ ಸಮಯ. ಆದರೆ ಮಾವಿನ ಹಣ್ಣಷ್ಟೇ ಅಲ್ಲ, ಮಾವಿನ ಎಲೆಗಳಲ್ಲೂ ಆರೋಗ್ಯಕಾರಿ ಗುಣಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಮಾವಿನ ಎಲೆಗಳನ್ನು ಮನೆಯಲ್ಲಿಟ್ಟರೆ ಶುಭ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಯಾವುದೇ ಸಣ್ಣ ಅಥವಾ ದೊಡ್ಡ ಶುಭ ಕಾರ್ಯಗಳಿಗೆ ಮಾವಿನ ಎಲೆಗಳ ತೋರಣವನ್ನು ಬಳಸಲಾಗುತ್ತದೆ. ಆದರೆ ಮಾವಿನ ಎಲೆಗಳು ಕೂದಲು ಮತ್ತು ತ್ವಚೆಯ ಆರೈಕೆಗೆ ತುಂಬಾ ಉಪಯುಕ್ತ ಎನ್ನುತ್ತಾರೆ ತಜ್ಞರು. ಇದನ್ನೂ ಓದಿ- ಪ್ರತಿಯೊಬ್ಬರೂ ದಪ್ಪ ಮತ್ತು ಉದ್ದ ಕೂದಲು ಹೊಂದಲು ಬಯಸುತ್ತಾರೆ. ಆದರೆ ಕೂದಲು ಉದುರುವುದು ಅವರೆಲ್ಲರ ಒಂದು ಸಮಸ್ಯೆ.. ಇದು ಅನೇಕ ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಮಾವಿನ ಎಲೆಗಳು ಕೂದಲು ಉದುರುವುದನ್ನು ತಡೆಯುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಮಾವಿನ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದ್ದು ಇದು ಕೂದಲಿಗೆ ಬುಡದಿಂದ ಶಕ್ತಿ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಕೂದಲು ಬಿಳಿಯಾಗುತ್ತಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯೇ ಇದಕ್ಕೆ ಕಾರಣ. ನೀವು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಬಿಳಿ ಕೂದಲು ಕಪ್ಪಾಗಲು ಮಾವಿನ ಎಲೆಗಳು ಸಹಾಯ ಮಾಡುತ್ತವೆ.. ಇದನ್ನೂ ಓದಿ- ಬಿಳಿ ಕೂದಲನ್ನು ಕಪ್ಪಾಗಿಸಲು ಮಾವಿನ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಅದಕ್ಕೆ ಮೊಸರು ಅಥವಾ ಆಲಿವ್‌ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.. ನಂತರ ಆ ಪೇಸ್ಟ್‌ನ್ನು ಕೂದಲಿಗೆ ಮಾಸ್ಕ್‌ ರೀತಿಯಲ್ಲಿ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ.. ಇನ್ನೊಂದು ವಿಧಾನವೆಂದರೇ ಮಾವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಪುಡಿ ಮಾಡಿ.. ಚಹಾ ಪುಡಿಯೊಂದಿಗೆ ಬೆರೆಸಿ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ.. ಹೀಗೆ ಮಾಡುವುದರಿಂದ ಕೂದಲು ಉತ್ತಮ ಪೋಷಣೆ ಪಡೆದು ಕಪ್ಪಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_693.txt b/zeenewskannada/data1_url8_1_to_1110_693.txt new file mode 100644 index 0000000000000000000000000000000000000000..3394e72d01a7f0b0cbddcd0e82409710126d6287 --- /dev/null +++ b/zeenewskannada/data1_url8_1_to_1110_693.txt @@ -0,0 +1 @@ +: ನೈಸರ್ಗಿಕವಾಗಿ ಟ್ಯಾನಿಂಗ್‌ ತೆಗೆದುಹಾಕಲು ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಸ್ಕ್ರಬ್‌ಗಳು!! : ಬೇಸಿಗೆಯಲ್ಲಿ ಸೂರ್ಯನಿಂದ ಉಂಟಾಗುವ ಟ್ಯಾನಿಂಗ್ ಅನ್ನು ತೆಗೆದುಹಾಕಲು ಮನೆಯಲ್ಲಿಯೇ ಸುಲಭವಾಗಿ ಸ್ಕ್ರಬ್‌ಗಳನ್ನು ತಯಾರಿಸಬಹುದು. ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಸ್ಕ್ರಬ್‌ಗಳು ಇಲ್ಲಿವೆ. :ಬೇಸಿಗೆಕಾಲವು ವಿಶಿಷ್ಟವಾಗಿ ಸನ್‌ಬರ್ನ್, ಶುಷ್ಕ ಮತ್ತು ಮಂದ ಚರ್ಮ ಮತ್ತು ಶಾಖದ ದದ್ದು ಸೇರಿದಂತೆ ಚರ್ಮದ ರಕ್ಷಣೆಯ ಸಮಸ್ಯೆಗಳನ್ನು ತರುತ್ತದೆ. ತೀವ್ರವಾದ ಬಿಸಿಲಿನಿಂದಾಗಿ ಬಿಸಿ ವಾತಾವರಣದಲ್ಲಿ ಟ್ಯಾನಿಂಗ್ ಸಾಮಾನ್ಯ ಚರ್ಮದ ಆರೈಕೆ ಸಮಸ್ಯೆಗಳಲ್ಲಿ ಒಂದಾಗಿದೆ. ಚರ್ಮವನ್ನು ಕಪ್ಪಾಗಿಸುವುದು ಅಥವಾ ಸೂರ್ಯನಿಂದ ಉಂಟಾಗುವ ಟ್ಯಾನಿಂಗ್ ಅನ್ನು ತೆಗೆದುಹಾಕಲು ಮನೆಯಲ್ಲಿ ತಯಾರಿಸಿದ ಸ್ವಬ್‌ಗಳು ಮತ್ತು ಫೇಸ್ ಮಾಸ್ಕ್‌ಗಳ ಬಳಕೆ ಉತ್ತಮ ಮಾರ್ಗವಾಗಿದೆ. ಟ್ಯಾನಿಂಗ್ ಅನ್ನು ತೆಗೆದುಹಾಕಲು ನೀವು ಬಳಸಬಹುದಾದ ಕೆಲವು ಪರಿಣಾಮಕಾರಿ ಮತ್ತು ನೈಸರ್ಗಿಕ ಸ್ಮಬ್‌ಗಳು ಇಲ್ಲಿವೆ. ಟ್ಯಾನಿಂಗ್‌ಗಾಗಿ ಮನೆಯಲ್ಲಿಯೇ ತಯಾರಿಸಿ ಸ್ಕ್ರಬ್‌ 1. ಕಾಫಿ ಮತ್ತು ನಿಂಬೆಕಾಫಿ ಮತ್ತು ನಿಂಬೆ ಸ್ಮಬ್ ಮಾಡಲು, ಒಂದು ಪಾತ್ರೆಯಲ್ಲಿ ಎರಡು ಚಮಚ ಕಾಫಿ ಪುಡಿಯನ್ನು ಹಾಕಿ ಮತ್ತು ತಲಾ ಒಂದು ಚಮಚ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ. ಪದಾರ್ಥಗಳನ್ನು ಸೇರಿಸಿ ಮಿಶ್ರಣ ಮಾಡಿ ಅವುಗಳನ್ನು ನಿಮ್ಮ ಮುಖಕ್ಕೆ ಕೈಬೆರಳುಗಳಿಂದ ಅನ್ವಯಿಸಿ. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟ ನಂತರ, ಅದನ್ನು ತ್ವರಿತವಾಗಿ ನೀರಿನಿಂದ ತೊಳೆಯಿರಿ. 2. ಕಾಫಿ ಮತ್ತು ಜೇನುತುಪ್ಪಕಾಫಿ ಮತ್ತು ಜೇನುತುಪ್ಪ ಸೈಬ್ ಮಾಡಲು, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಕಾಫಿ ಪುಡಿಯನ್ನು ಸೇರಿಸಿ, ನಂತರ ನಿಮ್ಮ ಮುಖದ ಮೇಲೆ ಸಮವಾಗಿ ಅನ್ವಯಿಸಿ. ಹತ್ತು ಇಪ್ಪತ್ತು ನಿಮಿಷಗಳ ಕಾಲ ನಿಮ್ಮ ಮುಖದ ಮೇಲೆ ಪ್ಯಾಕ್ ಅನ್ನು ಹಾಕಿದ ನಂತರ, ನಿಮ್ಮ ಬೆರಳ ತುದಿಯಿಂದ ಮಸಾಜ್ ಮಾಡಿ ಮತ್ತು ತಣ್ಣನೆಯ ನೀರಿನಿಂದ ತೊಳೆಯಿರಿ. ಇದನ್ನೂ ಓದಿ: 3. ಓಟ್ ಮೀಲ್ ಮತ್ತು ಮಜ್ಜಿಗೆಓಟ್ ಮೀಲ್ ಮತ್ತು ಮಜ್ಜಿಗೆ ಮಾಸ್ಕ್ ಮಾಡಲು ಓಟ್ಸ್ ಮತ್ತು ಮಜ್ಜಿಗೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ. ಪೇಸ್ಟ್ ನಯವಾದ ನಂತರ, ಜೇನುತುಪ್ಪ ಮತ್ತು ಒಂದು ಚಮಚ ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಬಳಸಿ ನಿಮ್ಮ ಚರ್ಮದ ಕಂದುಬಣ್ಣದ ಪ್ರದೇಶಗಳನ್ನು ನಿಧಾನವಾಗಿ ಮಸಾಜ್ ಮಾಡಿ ಸುಮಾರು ಹತ್ತು ನಿಮಿಷಗಳ ನಂತರ ತಣ್ಣನೆಯ ಹರಿಯುವ ನೀರಿನ ಅಡಿಯಲ್ಲಿ ಅದನ್ನು ತೊಳೆಯಿರಿ. 4. ಅರಿಶಿನ ಮತ್ತು ಬೇಳೆ ಹಿಟ್ಟುಅರಿಶಿನದ ಉರಿಯೂತ ನಿವಾರಕ ಗುಣಗಳು ಸೂರ್ಯನ ಟ್ಯಾನಿಂಗ್‌ನಲ್ಲಿ ಅದ್ಭುತಗಳನ್ನು ಮಾಡುತ್ತದೆ. ನಿಮ್ಮ ಚರ್ಮದ ಬಿಸಿಲಿನಿಂದ ಕಂದುಬಣ್ಣದ ಪ್ರದೇಶಗಳನ್ನು ನಿಧಾನವಾಗಿ ಎಕ್ಸ್‌ಫೋಲಿಯೇಟ್ ಮಾಡಲು ನೀವು ಒಂದು ಚಮಚ ಬೇಳೆ ಹಿಟ್ಟು ಮತ್ತು ಒಂದು ಚಮಚ ಅರಿಶಿನ ಪುಡಿಯಿಂದ ಮಾಡಿದ ಪೇಸ್ಟ್ ಅನ್ನು ಬಳಸಬಹುದು. ಇದನ್ನೂ ಓದಿ: 5. ಟೊಮೆಟೊ ಫೇಸ್ ಪ್ರೈಬ್ಟೊಮೆಟೊದಲ್ಲಿ ಕಂಡುಬರುವ ನೈಸರ್ಗಿಕ ಬಿಳಿಮಾಡುವ ಏಜೆಂಟ್ ಚರ್ಮದ ಕಂದು ಪದರವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿ ಮತ್ತು ನಿಮ್ಮ ಮುಖ ಮತ್ತು ನಿಮ್ಮ ದೇಹದ ಇತರ ಟ್ಯಾನ್ ಆಗಿರುವ ಭಾಗಗಳಿಗೆ ನಿಧಾನವಾಗಿ ತೊಳೆದುಕೊಳ್ಳಲು ಅರ್ಧವನ್ನು ಮಾತ್ರ ಬಳಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_694.txt b/zeenewskannada/data1_url8_1_to_1110_694.txt new file mode 100644 index 0000000000000000000000000000000000000000..c87e5fad2cbab512ff82ad2908f181388c3c9c80 --- /dev/null +++ b/zeenewskannada/data1_url8_1_to_1110_694.txt @@ -0,0 +1 @@ +ಶನಿದೇವನ ಕಣ್ಣುಗಳನ್ನು ನೋಡಬಾರದು ಅಂತ ಹೇಳುತ್ತಾರೆ..! ಏಕೆ ಗೊತ್ತೆ..? ಇಲ್ಲಿದೆ ಮಾಹಿತಿ ಜ್ಯೋತಿಶಾಚಾರ್ಯರ ಪ್ರಕಾರ, ಶನಿಯ ಕೃಪೆಯು ವ್ಯಕ್ತಿಯನ್ನು ಕಡು ಕಷ್ಟದಿಂದ ಪಾರು ಮಾಡಿ ರಾಜನನ್ನಾಗಿ ಮಾಡಿದರೆ, ಕೋಪವು ರಾಜನಿಂದ ಬಿಕ್ಷುಕನನ್ನಾಗಿ ಮಾಡುತ್ತದೆ. ಶನಿದೇವನಿಗೆ ಎಳ್ಳು, ಎಣ್ಣೆ, ಬೆಲ್ಲ ಮತ್ತು ಕಪ್ಪು ಬಣ್ಣ ತುಂಬಾ ಇಷ್ಟ. ಈ ಎಲ್ಲಾ ವಸ್ತುಗಳನ್ನು ಶನಿ ದೇವರಿಗೆ ಪೂಜೆಯಲ್ಲಿ ಅರ್ಪಿಸಲು ಇದೇ ಕಾರಣ. ಆದರೆ ಪೂಜೆಯ ವೇಳೆ ಶನಿದೇವನ ಕಣ್ಣುಗಳನ್ನು ನೋಡಬಾರದು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಬನ್ನಿ ಈ ಕುರಿತು ತಿಳಿಯೋಣ.. :ಜ್ಯೋತಿಶಾಚಾರ್ಯರ ಪ್ರಕಾರ, ಶನಿಯ ಕೃಪೆಯು ವ್ಯಕ್ತಿಯನ್ನು ಕಡು ಕಷ್ಟದಿಂದ ಪಾರು ಮಾಡಿ ರಾಜನನ್ನಾಗಿ ಮಾಡಿದರೆ, ಕೋಪವು ರಾಜನಿಂದ ಬಿಕ್ಷುಕನನ್ನಾಗಿ ಮಾಡುತ್ತದೆ. ಶನಿದೇವನಿಗೆ ಎಳ್ಳು, ಎಣ್ಣೆ, ಬೆಲ್ಲ ಮತ್ತು ಕಪ್ಪು ಬಣ್ಣ ತುಂಬಾ ಇಷ್ಟ. ಈ ಎಲ್ಲಾ ವಸ್ತುಗಳನ್ನು ಶನಿ ದೇವರಿಗೆ ಪೂಜೆಯಲ್ಲಿ ಅರ್ಪಿಸಲು ಇದೇ ಕಾರಣ. ಆದರೆ ಪೂಜೆಯ ವೇಳೆ ಶನಿದೇವನ ಕಣ್ಣುಗಳನ್ನು ನೋಡಬಾರದು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಬನ್ನಿ ಈ ಕುರಿತು ತಿಳಿಯೋಣ.. ಎಲ್ಲಾ ಒಂಬತ್ತು ಗ್ರಹಗಳಲ್ಲಿ ಶನಿಯು ನ್ಯಾಯದ ದೇವತೆ. ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಪರಿಗಣಿಸುವ ರೀತಿಯಲ್ಲಿ, ಬುಧ ಗ್ರಹಗಳ ಮಂತ್ರಿ ಅಥವಾ ರಾಜಕುಮಾರ, ಮಂಗಳ ಸಾಮಾನ್ಯ ಅಂತ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಶನಿದೇವನಿಗೆ ನ್ಯಾಯಾದಿಗಳು ಅಥವಾ ನ್ಯಾಯದ ದೇವರು ಎಂಬ ಬಿರುದು ನೀಡಲಾಗಿದೆ. ಇದನ್ನೂ ಓದಿ: ಒಬ್ಬ ವ್ಯಕ್ತಿಯು ಸಮಾಜದಲ್ಲಿ ಅಪರಾಧ ಎಸಗಿದಾಗ, ಶನಿದೇವನು ಅವನ ಕೆಟ್ಟ ಕಾರ್ಯಗಳ ದಾಖಲೆಯನ್ನು ಸಿದ್ಧಪಡಿಸುತ್ತಾನೆ. ಅದರಂತೆ ಆ ವ್ಯಕ್ತಿಗೂ ಶಿಕ್ಷೆ ನೀಡುತ್ತಾನೆ ಎಂಬ ಬಲವಾದ ನಂಬಿಕೆ ಇದೆ. ಶನಿ ದೈಯ್ಯಾ, ರಾಹು ಮತ್ತು ಕೇತುಗಳಿಗೆ ಸದಾ ಸತಿ ದಂಡ ನೀಡಲು ಕ್ರಿಯಾಶೀಲರಾಗುತ್ತಾರೆ. ಶನಿದೇವನ ವಕ್ರದೃಷ್ಟಿಯ ರಹಸ್ಯ :ಧರ್ಮ ಮತ್ತು ಆರಾಧನಾ ಪದ್ಧತಿಗಳ ಬಗ್ಗೆ ತಿಳುವಳಿಕೆಯುಳ್ಳವರು ಶನಿದೇವನನ್ನು ಎದುರು ನಿಂತು ಪೂಜಿಸಬಾರದು ಎನ್ನುತ್ತಾರೆ. ದೇವರ ಕಣ್ಣುಗಳನ್ನು ನೋಡಬಾರದು. ಪಂಡಿತ್ ರಾಮಾವತಾರ ಶಾಸ್ತ್ರಿಗಳ ಪ್ರಕಾರ ಶನಿದೇವನ ಮೂರ್ತಿಯ ಮುಂದೆ ನಿಂತು ಪೂಜೆ ಮಾಡಬಾರದಂತೆ. ಮನೆಯಲ್ಲಿ ಶನಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಬಾರದು. ಇದಕ್ಕೆ ಕಾರಣ ಶನಿಯ ವಕ್ರ ದೃಷ್ಟಿ. ಶನಿಯ ವಕ್ರ ದೃಷ್ಟಿ ಬಿದ್ದ ತಕ್ಷಣ ವ್ಯಕ್ತಿಯ ಕೆಟ್ಟ ಕಾಲ ಶುರುವಾಗುತ್ತದೆ. ಎಲ್ಲಾ ತೊಂದರೆಗಳನ್ನು ಮತ್ತು ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಶನಿದೇವನಿಗೆ ಕಪ್ಪು ಬಣ್ಣ ಏಕೆ ಪ್ರೀಯ :ಶನಿಯು ಗ್ರಹಗಳ ರಾಜ ಸೂರ್ಯನ ತಂದೆ. ಅವರ ತಾಯಿ ಛಾಯಾ. ಜ್ಯೋತಿಷ್ಯದ ಕಥೆಗಳ ಪ್ರಕಾರ, ಶನಿ ದೇವನು ಗರ್ಭದಲ್ಲಿರುವಾಗ ಸೂರ್ಯನ ಪ್ರಖರತೆಯನ್ನು ಸಹಿಸುವುದಿಲ್ಲ. ಅವನ ತಾಯಿಯ ನೆರಳು ಶನಿದೇವನ ಮೇಲೆ ಬಿದ್ದಿತು. ಇದರಿಂದ ಶನಿದೇವನ ಬಣ್ಣ ಕಪ್ಪಾಗಿದೆ. ಶನಿಯ ಬಣ್ಣವನ್ನು ನೋಡಿದ ಸೂರ್ಯ ಅವನನ್ನು ತನ್ನ ಮಗನೆಂದು ಒಪ್ಪಿಕೊಳ್ಳಲು ನಿರಾಕರಿಸಿದನು. ತಂದೆಯಿಂದ ಇದನ್ನು ಸಹಿಸದ ಶನಿದೇವ, ಅಂದಿನಿಂದ ಶನಿ ಮತ್ತು ಸೂರ್ಯನ ನಡುವೆ ಮಗ ಮತ್ತು ತಂದೆಯಾಗಿದ್ದರೂ ದ್ವೇಷದ ಭಾವನೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_695.txt b/zeenewskannada/data1_url8_1_to_1110_695.txt new file mode 100644 index 0000000000000000000000000000000000000000..6cb52d6d0c98f0b1a3e5cf22b8f984d4d14fd5d9 --- /dev/null +++ b/zeenewskannada/data1_url8_1_to_1110_695.txt @@ -0,0 +1 @@ +ಕೂದಲಿಗೆ ವರದಾನ ಕಾಫಿ ಪುಡಿ.. ಈ ರೀತಿ ಬಳಸಿದರೆ ದಷ್ಟ ಪುಷ್ಟ, ಕಡು ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!! : ಕಾಫಿ ಕೂದಲಿಗೆ ವರದಾನವಾಗಿದೆ.. ಇದನ್ನು ಈ ರೀತಿ ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ :ಉದ್ದ ಹಾಗೂ ದಪ್ಪನೆಯ ಕೂದಲನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬರ ಬಯಕೆ.. ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಿ ಬೆಸೋತ್ತಿರುವವರು ಇದ್ದಾರೆ.. ಆದರೆ ಇಂದು ನಾವು ಹೇಳಲು ಹೊರಟಿರುವ ಮನೆಮದ್ದು ನಿಮ್ಮ ಕೂದಲನ್ನು ಬುಡದಿಂದ ಸ್ಟ್ರಾಂಗ್‌ ಮಾಡಿ ಉದ್ದ ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.. ಉದ್ದ ಮತ್ತು ದಪ್ಪನಾದ ಹೊಳೆಯುವ ಕೇಶರಾಶಿ ಪಡೆಯಲು ಕಾಫಿ ಪುಡಿ ಉತ್ತಮ ಮನೆಮಮದ್ದಾಗಿದೆ.. ಹೌದು ಕಾಫಿ ಕುಡಿಯಲು ರುಚಿಕರವಾಗಿರುವುದಲ್ಲದೇ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.. ಕಾಫಿಯ ಪ್ರಯೋಜನಗಳುಕಾಫಿಯು ಉತ್ಕರ್ಷಣ ನಿರೋಧಕಗಳು ಮತ್ತು ಕೆಫೀನ್ ಅನ್ನು ಹೊಂದಿದ್ದು, ಇವು ಬೇರುಗಳಿಂದ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಕಾಫಿ ತುಂಬಾ ಪರಿಣಾಮಕಾರಿ ಎನ್ನಲಾಗುತ್ತದೆ.. ಇದನ್ನೂ ಓದಿ- ಕಾಫಿಪುಡಿಯನ್ನು ಕೂದಲಿಗೆ ಬಳಸುವ ವಿಧಾನ:ಒಂದು ಬೌಲ್‌ನಲ್ಲಿ ಕಾಫಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಂಡೀಷನರ್‌ ಮತ್ತು ತೆಂಗಿನ ಎಣ್ಣೆಗೆ ಚೆನ್ನಾಗಿ ಮಿಶ್ರಣ ಮಾಡಿ.. ನಂತರ ಪೇಸ್ಟ್‌ನ್ನು ಕೂದಲಿಗೆ 30 ನಿಮಿಷಗಳ ಕಾಲ ಹಚ್ಚಿ, ಬಳಿಕ ಶಾಂಪು ಬಳಸಿ ತೊಳೆಯಿರಿ.. ಹೀಗೆ ಮಾಡುವುದರಿಂದ ಕೂದಲು ಬುಡದಿಂದ ಸ್ಟ್ರಾಂಗ್‌ ಆಗುತ್ತವೆ.. ವಿಧಾನ 2: ಎರಡು ಚಮಚ ಕಾಫಿ ಪುಡಿ, ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ 20 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆಯಿರಿ. ಇದನ್ನೂ ಓದಿ- ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_696.txt b/zeenewskannada/data1_url8_1_to_1110_696.txt new file mode 100644 index 0000000000000000000000000000000000000000..10b2de7ec8b550e35f79caec1469bd286a149fe5 --- /dev/null +++ b/zeenewskannada/data1_url8_1_to_1110_696.txt @@ -0,0 +1 @@ +: ಬೇಸಿಗೆಯಲ್ಲಿ ಎಣ್ಣೆಯುಕ್ತ ಚರ್ಮವನ್ನು ತಡೆಯಬೇಕೇ? ನಿಮ್ಮ ತ್ವಚ್ಛೆಗಾಗಿ ಈ ಸಲಹೆಗಳನ್ನು ಅನುಸರಿಸಿ!! : ಬೇಸಿಗೆಯಲ್ಲಿ ಎಣ್ಣೆಯುಕ್ತ ಚರ್ಮವನ್ನು ಹೊಂದಿರುವರು ಸೌಂದರ್ಯದ ಕಾಳಜಿ ವಹಿಸುವುದು ಬಹಳಾನೇ ಮುಖ್ಯವಾಗಿದೆ. ಆದರಿಂದ ಎಣ್ಣೆಯುಕ್ತ ಚರ್ಮವನ್ನು ತಡೆಗಟ್ಟಲು ಮನೆಯಲ್ಲಿಯೇ ಅನುಸರಿಸಬೇಕಾದ ಸುಲಭ ಸಲಹೆಗಳು ಇಲ್ಲಿವೆ. :ಸಾಮಾನ್ಯ ಚರ್ಮದ ಪ್ರಕಾರಗಳಲ್ಲಿ ಒಂದಾದ ಎಣ್ಣೆಯುಕ್ತ ಚರ್ಮವು ಹಲವಾರು ಅಂಶಗಳಿಂದ ಉಂಟಾಗಬಹುದು. ಒತ್ತಡ, ಮತ್ತು ಜೆನೆಟಿಕ್ಸ್‌ನಿಂದ ಹಾರ್ಮೋನ್‌ ಏರಿಳಿತಗಳು ಮತ್ತು ತೇವಾಂಶದವರೆಗೆ, ಎಣ್ಣೆಯುಕ್ತ ಚರ್ಮವು ಹಲವಾರು ಸೌಂದರ್ಯ ಉತ್ಸಾಹಿಗಳಿಗೆ ಕಾಳಜಿಯ ಸಾಮಾನ್ಯ ಕಾರಣವಾಗಿದೆ. ಎಣ್ಣೆಯುಕ್ತ ಚರ್ಮದ ಮೇಲೆ ಅಡಿಯಲ್ಲಿರುವ ಗ್ರಂಥಿಗಳಿಂದ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯ ಪರಿಣಾಮವಾಗಿದೆ. ಆದರೆ ಚಿಂತಿಸಬೇಡಿ, ಕರಿದ ಆಹಾರ ಸೇವನೆಯನ್ನು ಕಡಿಮೆ ಮಾಡುವುದು, ಕನಿಷ್ಠ ಉತ್ಪನ್ನಗಳು ಮತ್ತು ಮೇಕ್‌ಅಪ್ ಅನ್ನು ಅನ್ವಯಿಸುವುದು ಮತ್ತು ಇನ್ನೂ ಹೆಚ್ಚಿನವುಗಳಂತಹ ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಚರ್ಮದ ಮೇಲೆ ಎಣ್ಣೆಯನ್ನು ಕಡಿಮೆ ಮಾಡಬಹುದು. ಬೇಸಿಗೆಯಲ್ಲಿ ಎಣ್ಣೆಯುಕ್ತ ಚರ್ಮವನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ನೀವು ಅನುಸರಿಸಬೇಕಾದ ಕೆಲವು ಸುಲಭವಾದ ತ್ವಚೆಯ ಸಲಹೆಗಳು ಇಲ್ಲಿವೆ . ಎಣ್ಣೆಯುಕ್ತ ಚರ್ಮಕ್ಕಾಗಿ ಬೇಸಿಗೆ ತ್ವಚೆಯ ಸಲಹೆಗಳು 1. ಫೇಸ್ ವಾಶ್ ಬಳಸಿ:-ಸೌಮ್ಯವಾದ ಫೋಮಿಂಗ್ ಫೇಶಿಯಲ್ ಕ್ವೆನ್ಸರ್ ಯಾವುದೇ ತ್ವಚೆಯ ಆರೈಕೆಯಲ್ಲಿ ಪ್ರಮುಖ ಹಂತವಾಗಿದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಇದು ಚರ್ಮದ ನೈಸರ್ಗಿಕ ತೈಲ ಸ್ರವಿಸುವಿಕೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಚರ್ಮದ ಮೇಲೆ ತುಂಬಾ ಗಟ್ಟಿಯಾಗಿ ಫೇಸ್ ವಾಶ್ ಅನ್ನು ಬಳಸುವುದರಿಂದ ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು, ಹೆಚ್ಚಿದ ತೈಲ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಮೊಡವೆಗಳಿಗೆ ಕಾರಣವಾಗಬಹುದು. 2. ಮಾಯಿಶ್ವರೈಸರ್ ಅನ್ನು ಅನ್ವಯಿಸಿ:-ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನೀವು ಮಾಯಿಶ್ವರೈಸ‌ರ್ ಅನ್ನು ಅನ್ವಯಿಸುವುದನ್ನು ಬಿಟ್ಟುಬಿಡಬೇಕು ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಆದರೆ ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೂ ಸಹ ನೀವು ಯಾವಾಗಲೂ ಉತ್ತಮ ಮಾಯಿಶ್ವರೈಸರ್ ಅನ್ನು ಅನ್ವಯಿಸಬೇಕು. ಯಾವಾಗಲೂ 30 ಅಥವಾ ಅದಕ್ಕಿಂತ ಹೆಚ್ಚಿನ ಎಸ್‌ಪಿಎಫ್‌ನೊಂದಿಗೆ ವಿಶಾಲ-ಸ್ಪೆಮ್ ಸನ್‌ಸ್ಮಿನ್ ಹೊಂದಿರುವ ಮಾಯಿಶ್ವರೈಸ‌ರ್ ಅನ್ನು ಆಯ್ಕೆಮಾಡಿ. ಇದನ್ನೂ ಓದಿ: 3. ಮೇಕಪ್ ತೆಗೆದುಹಾಕಿ:-ನಿಮ್ಮ ಮೇಕ್‌ಅಪ್ ಅನ್ನು ತಗೆಯದೆ ಎಂದಿಗೂ ಮಲಗಬೇಡಿ. ಮಲಗುವ ಮುನ್ನ ನಿಮ್ಮ ಮೇಕ್‌ಅಪ್ ಅನ್ನು ಯಾವಾಗಲೂ ತೆಗೆದುಹಾಕುವುದನ್ನು ಮರೆಯಬೇಡಿ ಏಕೆಂದರೆ ಮೇಕ್‌ ಅಪ್‌ನೊಂದಿಗೆ ಮಲಗುವುದರಿಂದ ಮುಚ್ಚಿಹೋಗಿರುವ ರಂಧ್ರಗಳು ಮತ್ತು ಒಡೆಯುವಿಕೆಗೆ ಕಾರಣವಾಗಬಹುದು. 4. ಜೆಲ್ ಆಧಾರಿತ ಸನ್‌ಸ್ಕ್ರೀನ್ ಬಳಸಿ:-ಪ್ರತಿಯೊಂದು ರೀತಿಯ ಚರ್ಮದ ಆರೈಕೆಯಲ್ಲಿ ಸನ್‌ಸ್ಕ್ರೀನ್ ಅತ್ಯಗತ್ಯವಾಗಿರುತ್ತದೆ. ಸನ್‌ಸ್ಕ್ರೀನ್ ಅನ್ನು ಆಯ್ಕೆಮಾಡುವಾಗ, ವಿಟಮಿನ್ ಇ ಮತ್ತು ಹೊಲುರಾನಿಕ್ ಆಮ್ಲ ಸೇರಿದಂತೆ ಸಕ್ರಿಯ ಪದಾರ್ಥಗಳೊಂದಿಗೆ ಜೆಲ್ ಆಧಾರಿತ ಸನ್‌ಸ್ಮಿನ್ ಅನ್ನು ಆಯ್ಕೆಮಾಡಿ. ಸನ್‌ಸ್ಕ್ರೀನ್ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಅದರ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: 5. ಬ್ಲಾಟಿಂಗ್ ಪೇಪರ್ ಬಳಸಿ:-ಎಣ್ಣೆಯುಕ್ತ ಚರ್ಮವನ್ನು ನಿರ್ವಹಿಸುವಾಗ ಬ್ಯಾಟಿಂಗ್ ಪೇಪರ್ ಅತ್ಯಂತ ಉಪಯುಕ್ತವಾಗಿದೆ . ನಿಮ್ಮ ಮೇಕ್‌ಅಪ್ ಅನ್ನು ತೆಗೆಯದೆಯೇ ತೈಲ ಮತ್ತು ಬೆವರನ್ನು ತೆಗೆದುಹಾಕಲು ಹೆಚ್ಚುವರಿ ಹೀರಿಕೊಳ್ಳುವ ವಸ್ತುಗಳಿಂದ ಅವುಗಳನ್ನು ತಯಾರಿಸಲಾಗುತ್ತದೆ. ಎಣ್ಣೆಯುಕ್ತ ಚರ್ಮವನ್ನು ನಿರ್ವಹಿಸಲು ಯಾವಾಗಲೂ ಬ್ಯಾಟಿಂಗ್ ಪೇಪರ್ ಪ್ಯಾಕೆಟ್ ಅನ್ನು ಕೈಯಲ್ಲಿಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_697.txt b/zeenewskannada/data1_url8_1_to_1110_697.txt new file mode 100644 index 0000000000000000000000000000000000000000..39aa5964201d958640f75a2cdbc959b2b680e43c --- /dev/null +++ b/zeenewskannada/data1_url8_1_to_1110_697.txt @@ -0,0 +1 @@ +ಮೈಗ್ರೇನ್ ನಿಂದ ಬಳಲುತ್ತಿದ್ದೀರಾ? ತಿಳಿದಿರಬೇಕಾದ ಕೆಲವು ಮೂಲ ಕಾರಣಗಳು ಇಲ್ಲಿವೆ : ಪೋಷಕಾಂಶಗಳ ಕೊರತೆಯಿಂದ ನಿದ್ರೆಯ ಕೊರತೆಯವರೆಗೆ, ಮೈಗ್ರೇನ್ ದಾಳಿಗೆ ಕಾರಣವಾಗಬಹುದು :ಪೋಷಕಾಂಶಗಳ ಕೊರತೆಯಿಂದ ನಿದ್ರೆಯ ಕೊರತೆಯವರೆಗೆ, ಮೈಗ್ರೇನ್ ದಾಳಿಗೆ ಕಾರಣವಾಗಬಹುದು ಮೈಗ್ರೇನ್ ಒಂದು ರೀತಿಯ ತಲೆನೋವು, ಇದು ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಬೆಳಕಿಗೆ ತೀವ್ರವಾದ ಸಂವೇದನೆಯೊಂದಿಗೆ ಇರುತ್ತದೆ. ಜೀವನಶೈಲಿಯ ಮಾರ್ಪಾಡುಗಳಿಂದ ಔಷಧಿಗಳು ಮತ್ತು ಪೂರಕ ಚಿಕಿತ್ಸೆಗಳಿಗೆ, ವಿವಿಧ ಚಿಕಿತ್ಸಾ ಆಯ್ಕೆಗಳು ಲಭ್ಯವಿವೆ. ಸರಿಯಾದ ವಿಧಾನವನ್ನು ಕಂಡುಕೊಳ್ಳಲು ವೈಯಕ್ತಿಕ ಆರೈಕೆಯ ಅಗತ್ಯವಿರುತ್ತದೆ ಇದನ್ನು ಓದಿ : ಮೈಗ್ರೇನ್‌ನಲ್ಲಿ ಲಿಂಗ ಅಸಮಾನತೆ ಇರುತ್ತದೆ. ಪುರುಷರಿಗಿಂತ ಮಹಿಳೆಯರು ಮೈಗ್ರೇನ್‌ಗೆ ಹೆಚ್ಚು ಒಳಗಾಗುತ್ತಾರೆ. ಮಹಿಳೆಯಲ್ಲಿ ಹಾರ್ಮೋನ್ ಏರಿಳಿತಗಳು ಈ ಲಿಂಗ ಅಸಮಾನತೆಯನ್ನು ಹೆಚ್ಚಿಸುತ್ತವೆ. ಮೈಗ್ರೇನ್ ಪ್ರಾರಂಭವಾಗುವ ಮೊದಲು ಅಥವಾ ಸಮಯದಲ್ಲಿ ಜನರು ದೃಷ್ಟಿಯ ತೊಂದರೆಗಳನ್ನು ಅನುಭವಿಸುತ್ತಾರೆ. ಒತ್ತಡ, ನಿದ್ರೆಯ ಕೊರತೆ, ಹವಾಮಾನ ಬದಲಾವಣೆಗಳು ಮತ್ತು ಬಲವಾದ ವಾಸನೆಗಳಂತಹ ಅಂಶಗಳು ಮೈಗ್ರೇನ್ ತೊಂದರೆ ಉಂಟಾಗುತ್ತದೆ. ಇದನ್ನು ಓದಿ : ಮೆಗ್ನೀಸಿಯಮ್, ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳ ಕೊರತೆಯು ಮೈಗ್ರೇನ್ ಗೆ ಕಾರಣವಾಗುತ್ತದೆ. ಮೈಗ್ರೇನ್‌ಗಳಿಗೆ ಆನುವಂಶಿಕ ಸಂಪರ್ಕವೂ ಇದೆ. ಕೆಲವೊಮ್ಮೆ ಕುಟುಂಬಗಳಲ್ಲಿಅಥವಾ ನಮ್ಮ ಪೋಷಕರಿಂದ ಆನುವಂಶಿಕವಾಗಿರುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_698.txt b/zeenewskannada/data1_url8_1_to_1110_698.txt new file mode 100644 index 0000000000000000000000000000000000000000..255e975f4ffed98864c82923daefa5c65036190e --- /dev/null +++ b/zeenewskannada/data1_url8_1_to_1110_698.txt @@ -0,0 +1 @@ +ಮಾವಿನಹಣ್ಣು ಪೋಷಕಾಂಶ ಪೂರಿತ ಹಣ್ಣು ಯಾಕೆ ಗೊತ್ತಾ?, ಅದರ ಪ್ರಯೋಜನಗಳು ಇಲ್ಲಿವೆ : ಸರಿಯಾದ ಪ್ರಮಾಣದ ಮಾವಿನಹಣ್ಣಿನ ಸೇವನೆಯನ್ನು ಅರ್ಥಮಾಡಿಕೊಳ್ಳುವ ಮೊದಲು, ಅದರ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿಯುವುದು ಒಳ್ಳೆಯದು ಮಾವಿನ ಹಣ್ಣುಗಳು ರುಚಿಕರವಾಗಿ ಮತ್ತು ಆಕರ್ಷಕವಾಗಿ ತೋರುತ್ತಿರುವಾಗ, ಅವುಗಳು ಹೆಚ್ಚಿನ ಮಟ್ಟದ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತವೆ, ಇದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದ್ದು ಅದು ಅಸಹಜ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚು ಮಾವಿನಹಣ್ಣುಗಳನ್ನು ತಿನ್ನುವುದು ಮೊಡವೆಗಳು, ಮೊಡವೆಗಳು, ಹುಣ್ಣುಗಳು, ಮಲಬದ್ಧತೆ, ಉಬ್ಬುವುದು ಮುಂತಾದ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು ಯಾವುದೇ ಹೆಚ್ಚಿನ ಆರೋಗ್ಯ ತೊಡಕುಗಳನ್ನು ತಡೆಗಟ್ಟಲು ಮಾವಿನಹಣ್ಣನ್ನು ಮಿತವಾಗಿ ಸೇವಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ತಿನ್ನುವುದರಿಂದ ಕೆಮ್ಮು, ಹುಣ್ಣುಗಳು ಮತ್ತು ಉಬ್ಬಸದಂತಹ ಅಲರ್ಜಿಯ ಪ್ರತಿಕ್ರಿಯೆಗಳನ್ನು ಸಹ ಪ್ರಚೋದಿಸಬಹುದು ಎಂದು ಎಚ್ಚರಿಕೆಯಿಂದ ವ್ಯಾಯಾಮ ಮಾಡಿ. ಇದನ್ನು ಓದಿ : ಸರಿಯಾದ ಪ್ರಮಾಣದ ಮಾವಿನಹಣ್ಣಿನ ಸೇವನೆಯನ್ನು ಅರ್ಥಮಾಡಿಕೊಳ್ಳುವ ಮೊದಲು, ಅದರ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿಯುವುದು ಒಳ್ಳೆಯದು ಜೀವಸತ್ವಗಳು ಮತ್ತು ಖನಿಜಗಳುಮಾವಿನಹಣ್ಣಿನಲ್ಲಿ ವಿಟಮಿನ್ ಸಿ, ಎ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಮತ್ತು ನೈಸರ್ಗಿಕ ಸಕ್ಕರೆ ಅಂಶದೊಂದಿಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಒಳ್ಳೆಯದುಮಾವಿನ ಹಣ್ಣಿನಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ನೈಸರ್ಗಿಕ ಕಿಣ್ವಗಳಿವೆ. ಫೈಬರ್ನ ಉಪಸ್ಥಿತಿಯು ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದನ್ನು ಓದಿ : ಕಣ್ಣಿನ ಆರೋಗ್ಯವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಇರುವಿಕೆಯು ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಒಣ ಕಣ್ಣುಗಳು ಮತ್ತು ರಾತ್ರಿ ಕುರುಡುತನದಂತಹ ಕಣ್ಣಿನ ಕಾಯಿಲೆಗಳನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಮಾವಿನಹಣ್ಣಿನಲ್ಲಿ (ಮನೆಯಲ್ಲಿ ಮಾವಿನ ಲಸ್ಸಿಯನ್ನು ಹೇಗೆ ತಯಾರಿಸುವುದು) ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಫೈಟೊನ್ಯೂಟ್ರಿಯೆಂಟ್‌ಗಳನ್ನು ಸಹ ಹೊಂದಿದೆ, ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆಮಾವಿನಹಣ್ಣಿನಲ್ಲಿ ಹೃದಯದ ಆರೋಗ್ಯವನ್ನು ಬೆಂಬಲಿಸುವ ಪೋಷಕಾಂಶಗಳಿವೆ. ಇದು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಆರೋಗ್ಯಕರ ರಕ್ತದ ಹರಿವನ್ನು ನಿರ್ವಹಿಸುತ್ತದೆ. ಇದು ಸೂಪರ್ ಆಂಟಿಆಕ್ಸಿಡೆಂಟ್ ಮ್ಯಾಂಗಿಫೆರಿನ್ ಅನ್ನು ಸಹ ಹೊಂದಿದೆ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. \ No newline at end of file diff --git a/zeenewskannada/data1_url8_1_to_1110_699.txt b/zeenewskannada/data1_url8_1_to_1110_699.txt new file mode 100644 index 0000000000000000000000000000000000000000..da88780a046de7cae8a8bb92522ddce9cb78b874 --- /dev/null +++ b/zeenewskannada/data1_url8_1_to_1110_699.txt @@ -0,0 +1 @@ +: ಪ್ರತಿನಿತ್ಯ ನಿಮ್ಮ ಹೊಳೆಯುವ ಚರ್ಮಕ್ಕೆ ಬಾದಾಮಿ ಎಣ್ಣೆಯನ್ನು ಅನ್ವಯಿಸುವುದರಿಂದಾಗುವ ಪ್ರಯೋಜನಗಳೇನು ಗೊತ್ತೇ?? : ಪ್ರತಿದಿನ ನಿಮ್ಮ ತ್ವಚ್ಛೆಗೆ ಬಾದಾಮಿ ಎಣ್ಣೆಯನ್ನು ಅನ್ವಯಿಸುವುದರಿಂದ ಚರ್ಮದ ಆರೋಗ್ಯಕ್ಕೆ ನೈಸರ್ಗಿಕ ಮನೆಮದ್ದಾಗಿದೆ ಮತ್ತು ಚರ್ಮವನ್ನು ಆಳವಾಗಿ ಪೋಷಿಸುತ್ತದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ. :ಬಾದಾಮಿ ಎಣ್ಣೆಯು ಅನೇಕ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ ಮತ್ತು ಚರ್ಮದ ಆರೋಗ್ಯಕ್ಕೆ ನೈಸರ್ಗಿಕ ಶಕ್ತಿಯಾಗಿದೆ. ಇದು ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳು ಮತ್ತು ಪ್ರಮುಖ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದ್ದು, ಚರ್ಮವನ್ನು ಆಳವಾಗಿ ಪೋಷಿಸುತ್ತದೆ ಮತ್ತು ಹೈಡ್ರೆಟ್ ಮಾಡುತ್ತದೆ. ಹಾಗೆ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಮತ್ತು ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯ ಸಹಾಯದಿಂದ ಸೈಚ್ ಮಾರ್ಕ್‌ಗಳು ಮತ್ತು ಚರ್ಮವು ಕ್ರಮೇಣ ಕಡಿಮೆ ಗಮನಕ್ಕೆ ಬರುತ್ತವೆ, ಇದು ಚರ್ಮದ ಟೋನ್ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ. ಬಾದಾಮಿ ಎಣ್ಣೆಯನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಬಳಸುವುದರಿಂದ ಆರೋಗ್ಯಕರ, ಹೆಚ್ಚು ಕಾಂತಿಯುತವಾಗಿ ಕಾಣುವ ಚರ್ಮವನ್ನು ಉತ್ತೇಜಿಸಬಹುದು. ಪ್ರತಿದಿನ ನಿಮ್ಮ ಚರ್ಮಕ್ಕೆ ಬಾದಾಮಿ ಎಣ್ಣೆಯನ್ನು ಅನ್ವಯಿಸುವ ಪ್ರಯೋಜನಗಳು ಇಲ್ಲಿವೆ: 1. ಚರ್ಮವನ್ನು ತೇವಗೊಳಿಸುತ್ತದೆಬಾದಾಮಿ ಎಣ್ಣೆಯು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದ್ದು, ಹಗುರವಾಗಿರುತ್ತದೆ, ತ್ವರಿತವಾಗಿ ಹೀರಲ್ಪಡುತ್ತದೆ, ಚರ್ಮವನ್ನು ಹೈದ್ರೀಕರಿಸುತ್ತದೆ, ತೇವಾಂಶವನ್ನು ಉಳಿಸಿಕೊಳ್ಳುತ್ತದೆ, ಶುಷ್ಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾಲಸ್‌ಗಳನ್ನು ಮೃದುಗೊಳಿಸುತ್ತದೆ. 2. ಹೊಳೆಯುವ ಚರ್ಮಬಾದಾಮಿ ಎಣ್ಣೆಯ ನಿಯಮಿತ ಬಳಕೆಯು ಅದರ ಹೊಳವು ಗುಣಗಳು ಮತ್ತು ವಿಟಮಿನ್ ಇ ಪ್ರಯೋಜನಗಳೊಂದಿಗೆ ಕಾಂತಿಯುತ ಚರ್ಮ ಮತ್ತು ನೈಸರ್ಗಿಕ ಸೌಂದರ್ಯವನ್ನು ಉತ್ತೇಜಿಸುತ್ತದೆ. ಇದು ಚರ್ಮವನ್ನು ಇರಿಸುತ್ತದೆ ಮತ್ತು ದೇಹಕ್ಕೆ ಅನ್ವಯಿಸಿದಾಗ, ಅದನ್ನು ವಾಹಕ ತೈಲದೊಂದಿಗೆ ಸಂಯೋಜಿಸಬಹುದು. ಇದನ್ನೂ ಓದಿ: 3. ಮೊಡವೆಗಳನ್ನು ಕಡಿಮೆ ಮಾಡುತ್ತದೆಮೊಡವೆಗಳ ಮುಖ್ಯ ಕಾರಣವೆಂದರೆ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ, ಇದು ಬಾದಾಮಿ ಎಣ್ಣೆಯನ್ನು ಕರಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಅದರ ಉತ್ಕರ್ಷಣ ನಿರೋಧಕ ಮತ್ತು ಮೃದುಗೊಳಿಸುವ ಗುಣಗಳು ಮೊಡವೆಗಳಿಂದ ಉಂಟಾಗುವ ಚರ್ಮದ ಟೋನ್ ಅಕ್ರಮಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. 4. ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆಬಾದಾಮಿ ಎಣ್ಣೆಯು ಪಫಿನೆಸ್ ಅನ್ನು ಕಡಿಮೆ ಮಾಡುವ ಮೂಲಕ ಕಣ್ಣುಗಳ ಕೆಳಗೆ ಸುಕ್ಕುಗಳು ಮತ್ತು ಕಪ್ಪು ವಲಯಗಳನ್ನು ಕಡಿಮೆ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ, ಇದನ್ನು ರಾತ್ರಿಯಲ್ಲಿ ಬಳಸಿ ಮತ್ತು ಬೆಳಿಗ್ಗೆ ಅದನ್ನು ತೊಳೆಯಿರಿ. ಇದನ್ನೂ ಓದಿ: 5. ಸನ್ಸರ್ನ್ ಅನ್ನು ಕಡಿಮೆ ಮಾಡುತ್ತದೆಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಇ ಸನ್‌ಬರ್ನ್‌ಗೆ ಕಾರಣವಾಗುವ ಯುವಿ ವಿಕಿರಣದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಸನ್ಸರ್ನ್ ಮತ್ತು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_7.txt b/zeenewskannada/data1_url8_1_to_1110_7.txt new file mode 100644 index 0000000000000000000000000000000000000000..13768f7c633f34daef7780e6050743e17de32f07 --- /dev/null +++ b/zeenewskannada/data1_url8_1_to_1110_7.txt @@ -0,0 +1 @@ +7th: ರಾಜ್ಯದಲ್ಲಿ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (07-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಸೆಪ್ಟೆಂಬರ್‌ 07 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಸೆಪ್ಟೆಂಬರ್‌ 07) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,509 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ(07-09-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_70.txt b/zeenewskannada/data1_url8_1_to_1110_70.txt new file mode 100644 index 0000000000000000000000000000000000000000..d4ea57d4ec387e186a95626bb9fe552e172d64f8 --- /dev/null +++ b/zeenewskannada/data1_url8_1_to_1110_70.txt @@ -0,0 +1 @@ +ಗೆ ಈಗ ಗಂಟೆ ಕಟ್ಟುವವರ್ಯಾರು? ಹಿಂಡೆನ್‌ಬರ್ಗ್ ರಿಸರ್ಚ್ ನಲ್ಲಿದೆ ಬುಚ್-ಅದಾನಿ ಲಿಂಕ್..! ಚಿಲ್ಲರೆ ಹೂಡಿಕೆದಾರರಿಂದ ಆಸಕ್ತಿಯ ಸಂಘರ್ಷ ಅಥವಾ ಸಂಭಾವ್ಯ ಆಂತರಿಕ ವ್ಯಾಪಾರವನ್ನು ಒಳಗೊಂಡಿರುವ ಷೇರು ಮಾರುಕಟ್ಟೆ ಹೂಡಿಕೆಗಳ ಕುರಿತು ತಮ್ಮ ಉದ್ಯೋಗದಾತರಿಗೆ ಬಹಿರಂಗಪಡಿಸುವಿಕೆಯನ್ನು ನಿರೀಕ್ಷಿಸಲಾಗಿದೆ. ನವದೆಹಲಿ:ಸೆಬಿಯ ಮುಖ್ಯಸ್ಥೆ ಮಾಧಬಿ ಬುಚ್ ಅವರು ಅದಾನಿ ಅವರ ಜೊತೆಗಿನ ಸಂಪರ್ಕದ ವಿಚಾರವಾಗಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ವರದಿ ಬಿತ್ತರಿಸಿದ ಬೆನ್ನಲ್ಲೇ ಈಗ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಚಿಲ್ಲರೆ ಹೂಡಿಕೆದಾರರಿಂದ ಆಸಕ್ತಿಯ ಸಂಘರ್ಷ ಅಥವಾ ಸಂಭಾವ್ಯ ಆಂತರಿಕ ವ್ಯಾಪಾರವನ್ನು ಒಳಗೊಂಡಿರುವ ಷೇರು ಮಾರುಕಟ್ಟೆ ಹೂಡಿಕೆಗಳ ಕುರಿತು ತಮ್ಮ ಉದ್ಯೋಗದಾತರಿಗೆ ಬಹಿರಂಗಪಡಿಸುವಿಕೆಯನ್ನು ನಿರೀಕ್ಷಿಸಲಾಗಿದೆ.ಉದಾಹರಣೆಗೆ, ಹಲವಾರು ಹಣಕಾಸು ಸಂಸ್ಥೆಗಳು, ಅವರು ಹೂಡಿಕೆ ಮಾಡಿದ ಷೇರುಗಳನ್ನು ಬಹಿರಂಗಪಡಿಸಲು ತಮ್ಮ ಸಿಬ್ಬಂದಿಗೆ ಅಗತ್ಯವಿರುತ್ತದೆ.ಈ ಹಿನ್ನೆಲೆಯಲ್ಲಿ ಈಗ ಸರ್ಕಾರದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥರಾಗಿರುವ ಮಾಧಬಿ ಬುಚ್ ಅವರು 2022 ರಲ್ಲಿ ಮೂರು ವರ್ಷಗಳ ಅವಧಿಗೆ ಸೆಬಿಗೆ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಖಾಸಗಿ ವಲಯದ ವ್ಯಕ್ತಿ ಮತ್ತು ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಈಗ ಅವರು ಸರ್ಕಾರಿ ಸಂಸ್ಥೆಯ ಮುಖ್ಯಸ್ಥರಾಗಿರುವುದರಿಂದಾಗಿ ಅಂತಹ ವಿಷಯವನ್ನು ಸರ್ಕಾರಕ್ಕೆ ಬಹಿರಂಗಪಡಿಸಬೇಕಾಗಿದೆ. ಇದನ್ನು ಸರಳ ಅರ್ಥದಲ್ಲಿ ಹೇಳುವುದಾದರೆ ಸೇಬಿ ಅಧಿಕಾರಿಯೊಬ್ಬರು ನೇರ ಅಥವಾ ಪರೋಕ್ಷ ಆಸಕ್ತಿಯನ್ನು ಹೊಂದಿದ್ದರೆ ಅಥವಾ ಸೆಬಿ ತನಿಖೆ ನಡೆಸುತ್ತಿರುವ ಕಂಪನಿ ಅಥವಾ ವ್ಯಕ್ತಿಯಲ್ಲಿ ಪಾಲನ್ನು ಹೊಂದಿದ್ದರೆ, ಅಧಿಕಾರಿಯು ಅದನ್ನು ಬಹಿರಂಗಪಡಿಸಬೇಕು.ಇದಕ್ಕೆ ಪೂರಕ ನಿರ್ದರ್ಶನ ಎನ್ನುವಂತೆ ಠೇವಣಿದಾರರ ಮೇಲೆ ರಾಷ್ಟ್ರೀಯ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್‌ನ ಮೇಲ್ವಿಚಾರಣೆಯ ಕೊರತೆಯ ಬಗ್ಗೆ ಸೆಬಿ ಮಂಡಳಿಯು ಚರ್ಚಿಸುತ್ತಿದ್ದಾಗ ಮಾಜಿ ಅಧ್ಯಕ್ಷ ಸಿಬಿ ಭಾವೆ ರಾಜೀನಾಮೆ ನೀಡಿದ್ದರು. ಏಕೆಂದರೆ ಭಾವೆ ಆ ಸಮಯದಲ್ಲಿ ಎನ್‌ಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈಗ ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಸಿರುವ ಮಾಜಿ ಸೆಬಿ ಸದಸ್ಯರೊಬ್ಬರು 'ಈ ಹಿಂದೆ ಅಧ್ಯಕ್ಷರು ಹಿತಾಸಕ್ತಿ ಸಂಘರ್ಷವಾಗಿ ಕಾಣಬಹುದೆಂದು ಹಿಂದೆ ಸರಿದ ನಿದರ್ಶನವಿದೆ.ಹಿಂಡೆನ್‌ಬರ್ಗ್‌ನ ಹಿಂದಿನ ಆರೋಪಗಳ ನಂತರ ಅದಾನಿಯನ್ನು ಕಳೆದ ವರ್ಷವಷ್ಟೇ ಸೆಬಿ ತನಿಖೆ ನಡೆಸಿತ್ತು ಮತ್ತು ಕ್ಲೀನ್ ಚಿಟ್ ನೀಡಲಾಗಿತ್ತು ಎಂಬುದನ್ನು ಗಮನಿಸಬೇಕು. ಆ ಸಮಯದಲ್ಲಿ ಬುಚ್ ಸೆಬಿ ಅಧ್ಯಕ್ಷತೆಯನ್ನು ವಹಿಸಿದ್ದರು.ಅದಾನಿ ಸಂಬಂಧಿತ ದೂರುಗಳು ಅಥವಾ ತನಿಖೆಗಳು ಬುಚ್ ಅವರ ಬಳಿ ಬಂದಾಗ ಈ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಈಗ ಹಲವು ಅನುಮಾನಗಳಿಗೆ ಎಡೆ ಮಾಡಿದೆ' ಎಂದು ತಿಳಿಸಿದ್ದಾರೆ.ಈ ಹಿಂದೆ ಸ್ಟಾಕ್ ಎಕ್ಸ್ಚೇಂಜ್ ಹಗರಣವನ್ನು ತನಿಖೆ ಮಾಡಿದ ಸೆಬಿ ಅಧಿಕಾರಿಯೊಬ್ಬರು ಮಾತನಾಡುತ್ತಾ 'ಆ ಸಮಯದಲ್ಲಿ ಅವರ ವಿರುದ್ಧವೂ ಆರೋಪಗಳಿದ್ದ ಕಾರಣ ತನ್ನ ತನಿಖೆಯ ಕಡತಗಳನ್ನು ಸೆಬಿ ಅಧ್ಯಕ್ಷರಿಗೆ ಕಳುಹಿಸದಂತೆ ತಿಳಿಸಲಾಯಿತು. "ಪ್ರಸ್ತುತ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷದ ಆರೋಪಗಳು ಕೇಳಿಬರುತ್ತಿವೆ, ಸೆಬಿ ಅಧ್ಯಕ್ಷರು ಅದಾನಿ ತನಿಖೆಯಿಂದ ಹಿಂದೆ ಸರಿಯಬಹುದಿತ್ತು' ಅವರು ಹೇಳಿದ್ದಾರೆ. ಸೆಬಿ ಮುಖ್ಯಸ್ಥೆ ಬುಚ್ ಮತ್ತು ಪತಿ ಧವಲ್ ಬುಚ್ ಮತ್ತು ಅದಾನಿ ಮಧ್ಯ ಇರುವ ನಂಟಾದರೂ ಏನು ಗೊತ್ತೇ? ಬುಚ್ ಮತ್ತು ಆಕೆಯ ಪತಿ ಧವಲ್ ಬುಚ್ ಅವರು ಅದಾನಿ-ಸಂಬಂಧಿತ ಷೇರುಗಳು ಅಥವಾ ಜಾಗತಿಕ ನಿಧಿಗಳಲ್ಲಿ ನೇರ ಅಥವಾ ಪರೋಕ್ಷ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.ತನ್ನ ಇತ್ತೀಚಿನ ವರದಿಯಲ್ಲಿ, ಹಿಂದೆ ಅದಾನಿ ಗ್ರೂಪ್ ಕಂಪನಿಗಳ ಷೇರುಗಳನ್ನು ಕೃತಕವಾಗಿ ಹೆಚ್ಚಿಸಿದ ಆಫ್‌ಶೋರ್ ಫಂಡ್‌ಗಳಲ್ಲಿ ದಂಪತಿಗಳು ಪಾಲನ್ನು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿದೆ. ಬುಚ್ ಅವರು 2017 ರಲ್ಲಿ ಸೆಬಿಯ ಸಂಪೂರ್ಣ ಸದಸ್ಯರಾಗುವ ಮೊದಲು ಅದಾನಿ-ಸಂಯೋಜಿತ ಸ್ಟಾಕ್‌ಗಳನ್ನು ಹೊಂದಿರುವ ಜಾಗತಿಕ ನಿಧಿಯಲ್ಲಿ 2015 ರಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿದರು. ಆ ಹೂಡಿಕೆಯನ್ನು 2018 ರಲ್ಲಿ ರಿಡೀಮ್ ಮಾಡಲಾಗಿದೆ ಎಂದು ಅವರು ಹೇಳಿದರು. ಈಗ ಈ ವಿಚಾರವಾಗಿ ಹೇಳಿಕೆ ನೀಡಿರುವ ಮಾಧಬಿ ಪುರಿ ಬುಚ್ ಮತ್ತು ಧವಲ್ ಬುಚ್,ಸೆಬಿ ತನ್ನ ಅಧಿಕಾರಿಗಳಿಗೆ ಅನ್ವಯವಾಗುವ ನೀತಿ ಸಂಹಿತೆಯ ಪ್ರಕಾರ ಬಹಿರಂಗಪಡಿಸುವಿಕೆ ಮತ್ತು ಮರುಬಳಕೆಯ ಮಾನದಂಡಗಳ ಬಲವಾದ ಸಾಂಸ್ಥಿಕ ಕಾರ್ಯವಿಧಾನಗಳನ್ನು ಹೊಂದಿದೆ. ಅಂತೆಯೇ, ಎಲ್ಲಾ ಬಹಿರಂಗಪಡಿಸುವಿಕೆಗಳು ಮತ್ತು ಮರುಪಾವತಿಗಳನ್ನು ಶ್ರದ್ಧೆಯಿಂದ ಅನುಸರಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.ತನ್ನ ಪತಿಯನ್ನು ಬ್ಲಾಕ್‌ಸ್ಟೋನ್ ಗ್ರೂಪ್‌ಗೆ ಹಿರಿಯ ಸಲಹೆಗಾರರನ್ನಾಗಿ ನೇಮಿಸಿದ ನಂತರ, ಕಂಪನಿಯನ್ನು ತನಗಾಗಿ ಸೆಬಿಯ ಮರುಪಾವತಿ ಪಟ್ಟಿಗೆ ಸೇರಿಸಲಾಗಿದೆ ಎಂದು ಮಾಧಬಿ ಬುಚ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಆದಾಗ್ಯೂ 2017 ರಿಂದ ಅಂದರೆ ಬುಚ್ ಅವರು ಸೆಬಿಯಲ್ಲಿದ್ದಾಗಿನಿಂದ ಅದಾನಿ ಗ್ರೂಪ್ ಕಂಪನಿಗಳಲ್ಲಿ ಪಾಲನ್ನು ಹೊಂದಿರುವ 13 ಕಡಲಾಚೆಯ ಘಟಕಗಳ ತನಿಖೆಯೊಂದಿಗೆ ಅತಿಕ್ರಮಿಸುತ್ತದೆ ಎಂದು ಇಂಡಿಯನ್ಸ್ ಎಕ್ಸ್ಪ್ರೆಸ್ ಮಾಜಿ ಸೆಬಿ ಮುಖ್ಯಸ್ಥರು ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ವರದಿ ಮಾಡಿದೆ ಈಗ ಸೆಬಿಗೆ ಕಾವಲುಗಾರನ್ಯಾರು? ಸರ್ಕಾರದಿಂದ ನೇಮಿಸಲ್ಪಟ್ಟ, ಭಾರತೀಯ ಮಾರುಕಟ್ಟೆಗಳ ಸ್ವತಂತ್ರ ನಿಯಂತ್ರಕವಾಗಿರುವುದರಿಂದ, ಕೇಂದ್ರೀಯ ವಿಜಿಲೆನ್ಸ್ ಕಮಿಷನ್ ನಂತಹ ಇತರ ಸರ್ಕಾರಿ ಏಜೆನ್ಸಿಗಳಿಂದ ಸೆಬಿ ತನಿಖೆ ನಡೆಸುವುದಿಲ್ಲ. ಗಮನಾರ್ಹವಾಗಿ, ಕೇಂದ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳನ್ನು ತನಿಖೆ ಮಾಡಬಹುದು ಹೊರತು ಆದರೆ ಸೆಬಿಯನ್ನಲ್ಲ.ಈಗ ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರೀಯ ತನಿಖಾ ಸಂಸ್ಥೆಯ ಆಯುಕ್ತ ಪ್ರದೀಪ್ ಕುಮಾರ್ , “ಸೆಬಿ ಸ್ವತಂತ್ರ ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾಗಿದೆ ಮತ್ತು ಸಿವಿಸಿ ತನ್ನ ಮೇಲ್ವಿಚಾರಣೆಯಲ್ಲಿ ಸೀಮಿತ ಪಾತ್ರವನ್ನು ಹೊಂದಿದೆ. ಸಿಬಿಐ ಮತ್ತು ಇಡಿ ಮೇಲೆ ಹೊಂದಿರುವಂತೆ ಸೆಬಿಯ ಮೇಲೆ ಸಿವಿಸಿಯ ಯಾವುದೇ ಅಧೀಕ್ಷಕರು ಖಂಡಿತವಾಗಿಯೂ ಇಲ್ಲ" ಎನ್ನುತ್ತಾರೆ.ಸೆಬಿ ಮಂಡಳಿಯು ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸದಸ್ಯರನ್ನು ಒಳಗೊಂಡಿದೆ, ಇದು ಸ್ವತಃ ಸ್ವಯಂ-ನಿಯಂತ್ರಣವೆಂದು ಪರಿಗಣಿಸಲ್ಪಟ್ಟಿದೆ. ಅಲ್ಲದೆ, ಸೆಬಿ ಆದೇಶಗಳನ್ನು ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಬಹುದು, ಇದು ಮತ್ತೊಂದು ಮೇಲ್ವಿಚಾರಣಾ ಕಾರ್ಯವಿಧಾನವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_700.txt b/zeenewskannada/data1_url8_1_to_1110_700.txt new file mode 100644 index 0000000000000000000000000000000000000000..cbe73f9856795898675d68dec431303434e5e32e --- /dev/null +++ b/zeenewskannada/data1_url8_1_to_1110_700.txt @@ -0,0 +1 @@ +ಈ ಜ್ಯೂಸ್ ಸೇವನೆಯಿಂದ ಕಡಿಮೆಯಾಗುತ್ತೆ ಕೊಲೆಸ್ಟ್ರಾಲ್, ಇಳಿಯುತ್ತೆ ತೂಕ : ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಮತ್ತು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ನೀವು ಮನೆಯಲ್ಲಿಯೇ ತಯಾರಿಸಬಹುದಾದ ಒಂದು ಜ್ಯೂಸ್ ತುಂಬಾ ಪ್ರಯೋಜನಕಾರಿ ಆಗಿದೆ. & :ಅಧಿಕ ತೂಕ ಮತ್ತು ಕೊಲೆಸ್ಟ್ರಾಲ್ ಇವೆರಡೂ ಸಹ ನಮ್ಮ ಆರೋಗ್ಯಕ್ಕೆ ಶತ್ರುಗಳಿದ್ದಂತೆ. ಏಕೆಂದರೆ ಅಧಿಕ ತೂಕ ಅಥವಾ ಸ್ಥೂಲಕಾಯತೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇವುಗಳ ನಿಯಂತ್ರಕ್ಕೆ ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಅಲೋವೆರಾ ಜ್ಯೂಸ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಹೌದು, ಸಾಮಾನ್ಯವಾಗಿ, ಚರ್ಮ ಮತ್ತುದಿವ್ಯೌಷಧ ಎಂದು ಪರಿಗಣಿಸಲಾಗಿರುವ ಅಲೋವೆರಾವನ್ನು ಜ್ಯೂಸ್ ( ) ತಯಾರಿಸಿ ಸೇವಿಸುವುದರಿಂದ ಇದು ಹಲವು ಕಾಯಿಲೆಗಳಿಂದ ನಮಗೆ ರಕ್ಷಣೆಯನ್ನು ನೀಡುತ್ತದೆ. ಹಾಗಿದ್ದರೆ ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಎಂದು ತಿಳಿಯೋಣ... ಆರೋಗ್ಯದ ನಿಧಿ ಅಲೋವೆರಾ:ಆಯುರ್ವೇದದಲ್ಲಿವನ್ನು ( ) ಆರೋಗ್ಯದ ನಿಧಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಅಡಕವಾಗಿರುವ ಲೆಕ್ಕವಿಲ್ಲದಷ್ಟು ಔಷಧೀಯ ಗುಣಗಳಿಂದಾಗಿ ಅಲೋವೆರಾ ನಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಇದನ್ನೂ ಓದಿ- ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಹಲವಾರು ವಿಧದ ಪ್ಯಾಕ್ಡ್ ಅಲೋವೆರಾ ಜ್ಯೂಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೂ, ನಿತ್ಯ ಮನೆಯಲ್ಲಿ ತಯಾರಿಸಿದ ತಾಜಾ ಅಲೋವೆರಾ ಜ್ಯೂಸ್ ( ) ಅನ್ನು ಒಂದು ಲೋಟ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಪ್ರತಿದಿನ ಒಂದು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೆಂದರೆ...* ಕೊಲೆಸ್ಟ್ರಾಲ್ ನಿಯಂತ್ರಣ:ಪ್ರತಿದಿನ ಒಂದು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ರಕ್ತನಾಳಗಳಲ್ಲಿ ಶೇಖರವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ( ) ಅನ್ನು ಆರೋಗ್ಯಕರವಾಗಿ ನಿಯಂತ್ರಿಸಬಹುದು. * ತೂಕ ನಿಯಂತ್ರಣ:ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಸ ( ) ಬಹುದು. ಇದು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇದನ್ನೂ ಓದಿ- * ಉದರ ಸಮಸ್ಯೆಗಳಿಂದ ಪರಿಹಾರ:ನಿತ್ಯ ಒಂದು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಇದು ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಅಜೀರ್ಣ, ಮಲಬದ್ಧತೆ, ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. * ಚರ್ಮಕ್ಕೆ ಪಯೋಜನಕಾರಿ:ಅಲೋವೆರಾ ಚರ್ಮಕ್ಕೆ ಪ್ರಯೋಜನಕಾರಿ ಆಗಿದೆ. ನಿತ್ಯ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕರ, ಕಾಂತಿಯುತ ಚರ್ಮವನ್ನು ( ) ಪಡೆಯಲು ಇದು ಸಹಕಾರಿ ಆಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_701.txt b/zeenewskannada/data1_url8_1_to_1110_701.txt new file mode 100644 index 0000000000000000000000000000000000000000..b473d57a066e003fb7c72736db023be103f73fba --- /dev/null +++ b/zeenewskannada/data1_url8_1_to_1110_701.txt @@ -0,0 +1 @@ +ಬಿಸಿಲಿನಿಂದ ಚರ್ಮ ಕಳೆಗುಂದಿದೆಯೇ? ಹೊಳೆಯುವ ತ್ವಚೆಯನ್ನು ಮರಳಿ ಪಡೆಯಲು ಇಲ್ಲಿವೆ 5 ಫೇಸ್ ಪ್ಯಾಕ್‌ಗಳು : ಸನ್‌ಬರ್ನ್ ಸಮಸ್ಯೆಯಿಂದ ಮುಕ್ತಿ ಪಡೆದು ಹೊಳೆಯುವ ತ್ವಚೆ ನಿಮ್ಮದಾಗಿಸಬೇಕೇ? ಇದಕ್ಕಾಗಿ ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. :ಬೇಸಿಗೆಯಲ್ಲಿ ಚರ್ಮ ಕಳೆಗುಂದುವುದು ಸಹಜ. ಇದಕ್ಕೆ ಅತಿಯಾದ ಬಿಸಿಲು ಮತ್ತು ಹೆಚ್ಚಾಗಿ ಬೆವರುವುದು ಪ್ರಮುಖ ಕಾರಣಗಳಿರಬಹುದು. ಬೆವರಿನಿಂದಾಗಿ ಮುಖ ಕಪ್ಪಾಗುವುದರಿಂದ ಮುಖದಲ್ಲಿ ಕಳೆ ಕಡಿಮೆಯಾಗಿ ಮಂದತೆ ಗೋಚರಿಸುತ್ತದೆ. ಇನ್ನೂ ಕೆಲವರಿಗೆ ಬೇಸಿಗೆಯಲ್ಲಿ ಸನ್‌ಬರ್ನ್ ಸಮಸ್ಯೆ ( ) ಅತಿಯಾಗಿ ಕಾಡುತ್ತದೆ. ಆದರೆ, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ತ್ವಚೆಯ ಹೊಳಪನ್ನು ಮರಳಿ ಪಡೆಯಬಹುದು. ಅಂತಹ ಕೆಲವು ಸರಳ ಫೇಸ್ ಪ್ಯಾಕ್‌ಗಳು ಇಲ್ಲಿವೆ. ಬಿಸಿಲಿನಿಂದ ಟ್ಯಾನ್ ಆಗಿರುವ ಚರ್ಮವನ್ನು ಮರಳಿ ಕಾಂತಿಯುತವಾಗಿಸಲು ಸಹಾಯಕವಾದ ಸರಳ ಫೇಸ್ ಪ್ಯಾಕ್‌ಗಳೆಂದರೆ...ಕಡಲೆಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್ ( ):ಸೂರ್ಯನ ಕಿರಣಗಳು ಮತ್ತು ಬೆವರಿನಿಂದ ನಿಮ್ಮ ಮುಖವು ನಿರ್ಜೀವವಾಗಿದ್ದರೆ ಕಡಲೆಹಿಟ್ಟು ಮತ್ತು ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದಯನ್ನು ನಿಮ್ಮದಾಗಿಸಬಹುದು. ಕಲ್ಲಂಗಡಿ ಫೇಸ್ ಪ್ಯಾಕ್ ( ):ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಪರಿಹಾರಕ್ಕಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸಲು ಸಲಹೆ ನೀಡಲಾಗುತಡೆ. ಅಂತೆಯೇ, ಚರ್ಮವನ್ನು ತೇವಾಂಶದಿಂದ ಇರುವಂತೆ ಕಾಳಜಿವಹಿಸಲು( ) ಅನ್ನು ಅನ್ವಯಿಸುವುದು ಪ್ರಯೋಜನಕಾರಿ ಆಗಿದೆ. ಈ ಫೇಸ್ ಪ್ಯಾಕ್ ತ್ವಚೆಯನ್ನು ಹೈಡ್ರೇಟ್ ಆಗಿಡಲು ಮತ್ತು ಬೇಸಿಗೆಯಲ್ಲಿ ಚರ್ಮದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಲು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಇದನ್ನೂ ಓದಿ- ಅರಿಶಿನ ಮತ್ತು ಮೊಸರಿನ ಫೇಸ್ ಪ್ಯಾಕ್ ( ):ಅರಿಶಿನ ಮತ್ತು ಮೊಸರು ಎರಡೂ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ. ವಾರಕ್ಕೆ ಎರಡು ಬಾರಿ ರೋಸ್ ವಾಟರ್ ಬೆರೆಸಿ ಮೊಸರು ಮತ್ತು ಅರಿಶಿನ ಮಿಶ್ರಿತ ಫೇಸ್ ಪ್ಯಾಕ್ ತಯಾರಿಸಿ ಅನ್ವಯಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಕಡಲೆಹಿಟ್ಟು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ( ):ಬೇಸಗೆಯಲ್ಲಿ ಕಡಲೆಹಿಟ್ಟು ಮತ್ತು ಜೇನುತುಪ್ಪವನ್ನು ರೋಸ್ ವಾಟರ್ ಜೊತೆಗೆ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ನಿಮ್ಮ ತ್ವಚೆಯಲ್ಲಿರುವ ಕೊಳೆ ನಿವಾರಣೆಯಾಗುತ್ತದೆ. ಈ ಫೇಸ್ ಪ್ಯಾಕ್ ಹಚ್ಚುವುದರಿಂದ ಕಾಂತಿಯುತ ತ್ವಚೆಯನ್ನು ಮರಳಿ ಪಡೆಯಬಹುದು. ಇದನ್ನೂ ಓದಿ- ಕಡಲೆ ಹಿಟ್ಟು ಮತ್ತು ಅಲೋವೆರಾ ಜೇಲ್ ಫೇಸ್ ಪ್ಯಾಕ್ ( ):ಅಲೋವೆರಾ ಚರ್ಮಕ್ಕೆ ವರದಾನವಿದ್ದಂತೆ ಎಂದು ನಿಮಗೆ ತಿಳಿದಿರಬಹುದು. ಅಲೋವೆರಾ ಜೆಲ್ ಅನ್ನು ಕಡಲೆ ಹಿತ್ತಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿ ಮೂಡಿರುವ ಕಲೆ ನಿವಾರಣೆಯಾಗಿ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಬಹುದು. ಇದಕ್ಕಾಗಿ, ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_702.txt b/zeenewskannada/data1_url8_1_to_1110_702.txt new file mode 100644 index 0000000000000000000000000000000000000000..888aacddc36fec32cd86b668df705f5f89ca465b --- /dev/null +++ b/zeenewskannada/data1_url8_1_to_1110_702.txt @@ -0,0 +1 @@ +ಕೂದಲುದುರುವಿಕೆ ಸಮಸ್ಯೆಗೆ ಕಾಫಿಯಿಂದ ಸಿಗುತ್ತೆ ಸುಲಭ ಪರಿಹಾರ : ಕಾಫಿ ಅತ್ಯುತ್ತಮ ರಿಫ್ರೆಶರ್ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕಾಫಿ ಕೂದಲಿನ ಹಲವು ಸಮಸ್ಯೆಗಳಿಗೆ ಆತ್ಯುತ್ತಮ ಪರಿಹಾರ ಎಂಬುದು ನಿಮಗೆ ತಿಳಿದಿದೆಯೇ? :ಸುಂದರವಾದ ಮತ್ತು ಆರೋಗ್ಯಕರ ಕೂದಲನ್ನು ಎಲ್ಲರೂ ಬಯಸುತ್ತಾರೆ. ಆದರೆ ಇದಕ್ಕಾಗಿ ದುಬಾರಿ ದುಬಾರಿ ಉತ್ಪನ್ನಗಳನ್ನು ಬಳಸುವ ಬದಲಿಗೆ ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಕಾಫಿ ಪುಡಿ ತುಂಬಾ ಪ್ರಯೋಜನಕಾರಿ. ಕಾಫಿ ಬಳಕೆಯಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ? ಬದಲಾದ ಜೀವನಶೈಲಿ, ಕಳಪೆ ಆಹಾರಪದ್ಧತಿ ತಲೆಹೊಟ್ಟು, ಪೋಷಣೆಯ ಕೊರತೆ ಹೀಗೆಹಲವು ಕಾರಣ ( )ಗಳಿರಬಹುದು. ಕೂದಲಿನ ಈ ರೀತಿಯ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿ ಹಲವು ಬಗೆಯ ತೈಲಗಳು, ಶಾಂಪೂಗಳು ಲಭ್ಯವಿವೆ. ಆದಾಗ್ಯೂ, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕಾಫಿಪುಡಿಯನ್ನು ಬಳಸಿ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಬಹುದು. ವಾಸ್ತವವಾಗಿ, ಕಾಫಿಯಲ್ಲಿ ಕೆಫೀನ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಲು ಸಹಕಾರಿ ಆಗಿದೆ. ಮಾತ್ರವಲ್ಲ, ಕೂದಲನ್ನು ಬೆಳೆಯಲು ಪ್ರಚೋದಿಸುತ್ತದೆ. ಅಷ್ಟೇ ಅಲ್ಲ, ಕಾಫಿಪುಡಿಯನ್ನು ಮುಖಕ್ಕೆ ಹಚ್ಚುವುದರಿಂದ ಇದು ಚರ್ಮದ ಕೆಲವು ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು. ಇದನ್ನೂ ಓದಿ- ಕೂದಲಿಗೆ ಕಾಫಿಪುಡಿ ಬಳಕೆಯಿಂದ ಆಗುವ ಪ್ರಯೋಜನಗಳೇನು ಎಂದು ನೋಡುವುದಾದರೆ...ಕೂದಲು ಬಲಗೊಳ್ಳುತ್ತದೆ:ಒಂದು ಬಟ್ಟಲಿನಲ್ಲಿ ಸ್ವಲ್ಪ ಕಾಫಿ ಪುಡಿ ( )ಯನ್ನು ತೆಗೆದುಕೊಂಡು ಅದರಲ್ಲಿ ಕಂಡೀಷನರ್ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿ, 30 ನಿಮಿಷಗಳ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಕೂದಲು ಬಲಗೊಳ್ಳುತ್ತದೆ. ಕೂದಲು ಉದುರುವಿಕೆ:ಎರಡು ಟೇಬಲ್ ಸ್ಪೂನ್ ಗ್ರೌಂಡ್ ಕಾಫಿಯಲ್ಲಿ ಒಂದು ಚಮಚ ಅಲೋವೆರಾ ಜೆಲ್ ( )ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ 15 ನಿಮಿಷಗಳ ಬಳಿಕ ವಾಶ್ ಮಾಡಿ. ಈ ರೀತಿ ಮಾಡುವುದರಿಂದ( ) ಪಡೆಯಬಹುದು. ಇದನ್ನೂ ಓದಿ- ಹೊಳೆಯುವ ಕೂದಲು:ನೀರು ಮತ್ತು ಕಾಫಿ ಪುಡಿಯನ್ನು ಸಮಾನ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಒಂದು ಸ್ಪ್ರೇ ಬಾಟಲಿನಲ್ಲಿ ಹಾಕಿ ಈ ನೀರನ್ನು ಕೂದಲಿಗೆ ಸಿಂಪಡಿ ಕೆಲ ಹೊತ್ತು ಕೂದಲನ್ನು ಒಣಗಲು ಬಿಡಿ. ಇದರಿಂದ ಕೂದಲು ಬಲಗೊಳ್ಳುವುದರೊಂದಿಗೆ ಫಳ-ಫಳ ಹೊಳೆಯುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_703.txt b/zeenewskannada/data1_url8_1_to_1110_703.txt new file mode 100644 index 0000000000000000000000000000000000000000..c3415890f75c803f04dd1402ee057a89f5b641cb --- /dev/null +++ b/zeenewskannada/data1_url8_1_to_1110_703.txt @@ -0,0 +1 @@ +ಶನಿದೇವನನ್ನು ಮೆಚ್ಚಿಸಲು ನೀವು ಈ ಕೆಲಸವನ್ನು ಮಾಡಿ, ದೊಡ್ಡ ಸಮಸ್ಯೆಗಳು ಸಹ ಬಗೆಹರಿಯುತ್ತವೆ...! : ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ. ಸ್ನಾನಕ್ಕೂ ಮುನ್ನ ಎಣ್ಣೆ ಮಸಾಜ್ ಮಾಡಬಹುದು.ಇದರ ನಂತರ ಹನುಮಾನ್ ಚಾಲೀಸಾ ಪಠಿಸಿ. ಹನುಮಂತನನ್ನು ಪೂಜಿಸುವವರಿಗೆ ಶನಿದೇವನು ಎಂದಿಗೂ ತೊಂದರೆ ಕೊಡುವುದಿಲ್ಲ. ಹನುಮಾನ್ ಜೀ ಕೃಪೆಯಿಂದ ನಿಮ್ಮ ಎಲ್ಲಾ ತೊಂದರೆಗಳು ಕ್ರಮೇಣ ಕೊನೆಗೊಳ್ಳುತ್ತವೆ. ನಿಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಜ್ಯೇಷ್ಠ ಮಾಸದಲ್ಲಿ ಈ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಪ್ರಯೋಜನಕಾರಿ. ಶನಿದೇವನು ಜ್ಯೇಷ್ಠ ಮಾಸದಲ್ಲಿಯೇ ಜನಿಸಿದ್ದರಿಂದಾಗಿ ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜ್ಯೇಷ್ಠ ಅಮಾವಾಸ್ಯೆ 6 ಜೂನ್ 2024 ರಂದು ಬರಲಿದೆ ಆದ್ದರಿಂದ ನೀವು ಧಾರ್ಮಿಕ ಗ್ರಂಥಗಳ ಪ್ರಕಾರ, ಜ್ಯೇಷ್ಠ ಮಾಸದಲ್ಲಿ ಶನಿಯನ್ನು ಪೂಜಿಸಿದರೆ ನಿಮಗೆ ಖಚಿತ ಫಲಿತಾಂಶ ಸಿಗುವುದರ ಜೊತೆಗೆ ನಿಮ್ಮ ಸಮಸ್ಯೆಗಳು ಸಹ ಪರಿಹಾರಗೊಳ್ಳುತ್ತವೆ. ಜ್ಯೇಷ್ಠ ಮಾಸವು ಮೇ 22 ರಿಂದ ಪ್ರಾರಂಭವಾಗಿ ಜೂನ್ 21 ರವರೆಗೆ ಇರುತ್ತದೆ. ಈ ಸಮಯದಲ್ಲಿ ನೀವು ಶನಿಯನ್ನು ಮೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದನ್ನೂ ಓದಿ- ಶನಿಗ್ರಹವನ್ನು ಮೆಚ್ಚಿಸುವ ಮಾರ್ಗಗಳು: ಜ್ಯೇಷ್ಠ ಮಾಸದಲ್ಲಿ ಶನಿದೇವನನ್ನು ಮೆಚ್ಚಿಸುವ ವಿಧಾನಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.ಯಾವ ಕೆಲಸವು ಶನಿದೇವನನ್ನು ಸಂತೋಷಪಡಿಸುತ್ತದೆ. - ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ. ಸ್ನಾನಕ್ಕೂ ಮುನ್ನ ಎಣ್ಣೆ ಮಸಾಜ್ ಮಾಡಬಹುದು.ಇದರ ನಂತರ ಹನುಮಾನ್ ಚಾಲೀಸಾ ಪಠಿಸಿ. ಹನುಮಂತನನ್ನು ಪೂಜಿಸುವವರಿಗೆ ಶನಿದೇವನು ಎಂದಿಗೂ ತೊಂದರೆ ಕೊಡುವುದಿಲ್ಲ. ಹನುಮಾನ್ ಜೀ ಕೃಪೆಯಿಂದ ನಿಮ್ಮ ಎಲ್ಲಾ ತೊಂದರೆಗಳು ಕ್ರಮೇಣ ಕೊನೆಗೊಳ್ಳುತ್ತವೆ. ಶನಿ ದೇವನು ಕರ್ಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಅಂದರೆ ಒಳ್ಳೆಯ ಕೆಲಸ ಮಾಡುವವರಿಗೆ ಲಾಭವನ್ನೂ, ಕೆಟ್ಟ ಕೆಲಸ ಮಾಡುವವರಿಗೆ ಕೇಡನ್ನೂ ಕೊಡುತ್ತದೆ. ಬಡವರು, ನಿರ್ಗತಿಕರು, ಅಸಹಾಯಕರು, ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು, ವೃದ್ಧರು ಮತ್ತು ರೋಗಿಗಳಿಗೆ ಸಹಾಯ ಮಾಡುವ ಜನರ ಬಗ್ಗೆ ಶನಿ ದೇವನು ವಿಶೇಷವಾಗಿ ಸಂತೋಷಪಡುತ್ತಾನೆ. ಆದ್ದರಿಂದ, ಜ್ಯೇಷ್ಠ ಮಾಸದಲ್ಲಿ ಈ ಜನರಿಗೆ ಸಹಾಯ ಮಾಡಿ, ಇದು ಶನಿಯನ್ನು ಮೆಚ್ಚಿಸುತ್ತದೆ ಮತ್ತು ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೇ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಒದಗಿಸಿ. ಅವರಿಗೆ ಸೇವೆ ಮಾಡಿ. ಕಪ್ಪು ನಾಯಿಗೆ ಎಣ್ಣೆ ಸವರಿದ ರೊಟ್ಟಿಯನ್ನು ನೀಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಇದನ್ನೂ ಓದಿ- - ಶನಿ ದೋಷವನ್ನು ತೊಡೆದುಹಾಕಲು, ಜ್ಯೇಷ್ಠ ಮಾಸದಲ್ಲಿ ಶನಿಗೆ ಸಂಬಂಧಿಸಿದ ಕಪ್ಪು ಉದ್ದಿನ ಬೇಳೆ, ಕಪ್ಪು ಎಳ್ಳು, ಪಾದರಕ್ಷೆಗಳು, ಚಪ್ಪಲಿಗಳು, ಕಪ್ಪು ಛತ್ರಿ, ಕಪ್ಪು ಬಟ್ಟೆಗಳನ್ನು ದಾನ ಮಾಡಿ. ಇದರಿಂದ ಶನಿಯಿಂದ ಉಂಟಾಗುವ ತೊಂದರೆಗಳು ದೂರವಾಗುತ್ತವೆ. - ಮುಂಜಾನೆ ಪೀಪಲ್ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ಸಂಜೆ ದೀಪವನ್ನು ಬೆಳಗಿಸಿ. ಇದಲ್ಲದೇ ನೆರಳು ದಾನ ಮಾಡಿ. ಛಾಯಾ ದಾನಕ್ಕಾಗಿ, ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ (ಸಾಧ್ಯವಾದರೆ, ಕಂಚಿನ ಬಟ್ಟಲನ್ನು ತೆಗೆದುಕೊಳ್ಳಿ) ಮತ್ತು ಅದರಲ್ಲಿ ನಿಮ್ಮ ಮುಖವನ್ನು ನೋಡಿ ನಂತರ ಆ ಬಟ್ಟಲನ್ನು ಶನಿ ದೇವಸ್ಥಾನಕ್ಕೆ ಎಣ್ಣೆಯೊಂದಿಗೆ ದಾನ ಮಾಡಿ. ನಿಮಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಅದನ್ನು ಪೀಪಲ್ ಮರದ ಕೆಳಗೆ ಇರಿಸಿ. ಇದು ಶನಿಯ ಅಶುಭ ಪರಿಣಾಮಗಳಿಂದ ಶೀಘ್ರ ಪರಿಹಾರವನ್ನು ನೀಡುತ್ತದೆ. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_704.txt b/zeenewskannada/data1_url8_1_to_1110_704.txt new file mode 100644 index 0000000000000000000000000000000000000000..0305233235711e655524ddf2ac76f936210654ef --- /dev/null +++ b/zeenewskannada/data1_url8_1_to_1110_704.txt @@ -0,0 +1 @@ +ಹೊಸ ಮನೆಗೆ ಬದಲಾಯಿಸುವ ಮೊದಲು ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ..! ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಈ ಐದು ಪ್ರಮುಖ ವಿಷಯಗಳನ್ನು ಕಾಳಜಿ ವಹಿಸದಿದ್ದರೆ, ಒಬ್ಬ ವ್ಯಕ್ತಿಯು ಪ್ರತಿದಿನ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಯಾವ ಐದು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ! ಮನೆ ಖರೀದಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಅದೇ ಸಮಯದಲ್ಲಿ, ಕೆಲವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಾಡಿಗೆ ಮನೆಗೆ ಬದಲಾಯಿಸಬೇಕಾಗುತ್ತದೆ. ಅನೇಕ ಬಾರಿ, ವಾಸ್ತು ಶಾಸ್ತ್ರದ ಪ್ರಕಾರ, ವೈಯಕ್ತಿಕ ನಷ್ಟದಿಂದ ಕೆಲವು ವಿಷಯಗಳನ್ನು ನಿರ್ಲಕ್ಷಿಸುವವರೆಗೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಈ ಐದು ಪ್ರಮುಖ ವಿಷಯಗಳನ್ನು ಕಾಳಜಿ ವಹಿಸದಿದ್ದರೆ, ಒಬ್ಬ ವ್ಯಕ್ತಿಯು ಪ್ರತಿದಿನ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಯಾವ ಐದು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ! ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ತಿಳಿಯಿರಿ ಹೊಸ ಮನೆಗೆ ಅಥವಾ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮೊದಲು, ಜಾತಕದ ಗ್ರಹಗಳ ಸ್ಥಾನಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.ಅಂತರದಶಾ ಅಥವಾ ಮುಖ್ಯ ದಶಾದ ಆಧಾರದ ಮೇಲೆ, ಮನೆಯ ಅದೃಷ್ಟದಲ್ಲಿ ಯಾವುದೇ ರೀತಿಯ ಅಡೆತಡೆಗಳಿಲ್ಲ. ಶನಿ, ರಾಹು ಮತ್ತು ಕೇತುಗಳ ಅವಧಿಯಲ್ಲಿ ಹೊಸ ಮನೆಯನ್ನು ಎಂದಿಗೂ ಖರೀದಿಸಬೇಡಿ, ಅದು ಅನೇಕ ಸಮಸ್ಯೆಗಳ ಮೂಲವನ್ನು ಸೃಷ್ಟಿಸುತ್ತದೆ. ಇದನ್ನೂ ಓದಿ- ಗ್ರಹಗಳ ಚಲನೆ ಮತ್ತು ಸಂಯೋಗಗಳನ್ನು ಮರೆಯದಿರಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದ ಯಾವುದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಗವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೊಸ ಆಸ್ತಿಯನ್ನು ಖರೀದಿಸುವುದನ್ನು ತಪ್ಪಿಸಿ. ಸೂರ್ಯ, ಮಂಗಳ, ಬುಧ, ಗುರು ಮತ್ತು ಶುಕ್ರ ಗ್ರಹಗಳು ಆರನೇ ಅಥವಾ ಎಂಟನೇ ಮನೆಯಲ್ಲಿ ಸಾಗಿದರೆ, ಹೊಸ ಮನೆಗೆ ಬದಲಾಯಿಸಬೇಡಿ. ಇಲ್ಲದಿದ್ದರೆ ದುರಾದೃಷ್ಟವು ವ್ಯಕ್ತಿಯನ್ನು ಬಿಡುವುದಿಲ್ಲ. ಮನೆಯ ಸರಿಯಾದ ದಿಕ್ಕನ್ನು ತಿಳಿದುಕೊಳ್ಳಿ ನೀವು ಹೊಸ ಮನೆಗೆ ಬದಲಾಯಿಸಿದಾಗ, ಅದರ ಮುಖ್ಯ ಬಾಗಿಲಿನ ದಿಕ್ಕನ್ನು ತಿಳಿದುಕೊಳ್ಳಲು ಮರೆಯದಿರಿ. ಮುಖ್ಯ ಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿದ್ದರೆ ಅದು ವ್ಯಕ್ತಿಗೆ ಪ್ರಯೋಜನಕಾರಿ ಇದನ್ನೂ ಓದಿ- ಮಂಗಳಕರ ಸಮಯವನ್ನು ನೋಡಿಕೊಳ್ಳಿ ಹೊಸ ಅಥವಾ ಬಾಡಿಗೆ ಮನೆಗೆ ಪ್ರವೇಶಿಸುವ ಮೊದಲು, ಮಂಗಳಕರ ಸಮಯವನ್ನು ನೋಡಿಕೊಳ್ಳಲು ಮರೆಯದಿರಿ. ಇಲ್ಲವಾದಲ್ಲಿ ವ್ಯಕ್ತಿಯ ಹಾಗೂ ಕುಟುಂಬದವರೆಲ್ಲರ ಪ್ರಗತಿಗೆ ಅಡ್ಡಿಯಾಗುವುದಲ್ಲದೆ, ಆರ್ಥಿಕ ನಷ್ಟ ಮತ್ತು ಮಾನಸಿಕ ಅಶಾಂತಿಯೂ ಉಂಟಾಗುತ್ತದೆ. ಮನೆಯ ವಾಸ್ತುವಿನ ಬಗ್ಗೆಯೂ ಕಾಳಜಿ ವಹಿಸಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾಸ್ತುವಿನ ಜ್ಞಾನ ಅಗತ್ಯ. ಬದಲಾಯಿಸುವ ಮೊದಲು ಯಾವ ವಿಷಯಗಳನ್ನು ಸರಿಯಾದ ದಿಕ್ಕಿನಲ್ಲಿ ಮಾಡಲಾಗಿದೆ ಅಥವಾ ಇಲ್ಲ ಎಂಬುದನ್ನು ಕಂಡುಹಿಡಿಯಲು ಮರೆಯದಿರಿ. ಇದಕ್ಕಾಗಿ ನೀವು ವಾಸ್ತು ತಜ್ಞರ ಸಹಾಯವನ್ನು ಪಡೆಯಬಹುದು. ಈ ವಿಷಯಗಳು ಪ್ರಗತಿಯಲ್ಲಿ ಅಡೆತಡೆಗಳಾಗಿ ಪರಿಣಮಿಸಬಹುದು ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ರಸ್ತೆಯಲ್ಲಿ ಅಥವಾ ಅಡ್ಡರಸ್ತೆ ಅಥವಾ ಛೇದಕದಲ್ಲಿ ಎಂದಿಗೂ ಮನೆ ಖರೀದಿಸಬೇಡಿ. ವಾಸ್ತವವಾಗಿ, ಇದು ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_705.txt b/zeenewskannada/data1_url8_1_to_1110_705.txt new file mode 100644 index 0000000000000000000000000000000000000000..eb6c63e7ae8e10cb366aede41a1357361ddc8344 --- /dev/null +++ b/zeenewskannada/data1_url8_1_to_1110_705.txt @@ -0,0 +1 @@ +ಮೃತ ವ್ಯಕ್ತಿ ಬಿಟ್ಟುಹೋದ ಬಟ್ಟೆ ಮತ್ತು ಆಭರಣಗಳನ್ನು ಧರಿಸಬೇಕೆ ಅಥವಾ ಬೇಡವೇ? ಇದರ ಬಗ್ಗೆ ಶಾಸ್ತ್ರಗಳು ಹೇಳುವುದೇನು? ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯ ಬಟ್ಟೆಯನ್ನು ಎಂದಿಗೂ ಧರಿಸಬಾರದು. ಅದನ್ನು ನಿರ್ಗತಿಕರಿಗೆ ದಾನ ಮಾಡಿ. ವಾಸ್ತವವಾಗಿ, ಜ್ಞಾನವುಳ್ಳ ಜನರು ಅಂತಹ ಬಟ್ಟೆಗಳನ್ನು ಧರಿಸಿದಾಗ, ಅವರು ಆತ್ಮವನ್ನು ಆಕರ್ಷಿಸುತ್ತಾರೆ. ಇದು ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹುಟ್ಟಿದ ವ್ಯಕ್ತಿ ಒಂದು ದಿನ ಸಾಯಲೇಬೇಕು, ಆದರೆ ಎಷ್ಟೋ ಸಲ ಒಬ್ಬ ವ್ಯಕ್ತಿಯ ಬಾಂಧವ್ಯ ಇದೆಲ್ಲವನ್ನೂ ಮೀರಿ ಹೋಗಿ ಅವನ ಸಾವಿನ ನಂತರವೂ ಅವನ ನೆನಪುಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವನು ಸತ್ತ ವ್ಯಕ್ತಿಯು ಬಳಸಿದ ವಸ್ತುಗಳನ್ನು ನೆನಪುಗಳಾಗಿ ಬಳಸಲು ಪ್ರಾರಂಭಿಸುತ್ತಾನೆ, ಇದರಿಂದ ಅವನು ಯಾವಾಗಲೂ ತನ್ನ ಉಪಸ್ಥಿತಿಯನ್ನು ಅನುಭವಿಸುತ್ತಾನೆ. ಧರ್ಮಗ್ರಂಥಗಳ ಪ್ರಕಾರ, ಸತ್ತ ವ್ಯಕ್ತಿಯ ವಸ್ತುಗಳನ್ನು ಬಳಸುವುದು ಅಶುಭ ಸಂಕೇತವನ್ನು ಸೂಚಿಸುತ್ತದೆ. ಸತ್ತ ವ್ಯಕ್ತಿಯ ಬಟ್ಟೆ, ಆಭರಣ ಅಥವಾ ಇತರ ವಸ್ತುಗಳನ್ನು ಬಳಸಬೇಕೇ ಅಥವಾ ಬೇಡವೇ ಮತ್ತು ಹಾಗೆ ಮಾಡುವುದರಿಂದ ಆಗುವ ಪರಿಣಾಮಗಳ ಕುರಿತಾಗಿ ಶಾಸ್ತ್ರಗಳು ಹೇಳುವುದೇನು ಎನ್ನುವುದನ್ನು ತಿಳಿಯೋಣ ಬನ್ನಿ. ಇದನ್ನೂ ಓದಿ: ಮೃತ ವ್ಯಕ್ತಿಯ ಆಭರಣಗಳನ್ನು ಬಳಸಬೇಕೆ ಅಥವಾ ಬೇಡವೇ? ಶಾಸ್ತ್ರಗಳ ಪ್ರಕಾರ, ಸತ್ತ ವ್ಯಕ್ತಿಯ ಆಭರಣವನ್ನು ಎಂದಿಗೂ ಧರಿಸಬಾರದು. ಹೌದು, ನೀವು ಈ ಆಭರಣಗಳನ್ನು ನೆನಪುಗಳಾಗಿ ಒಟ್ಟಿಗೆ ಇರಿಸಬಹುದು. ಸತ್ತ ವ್ಯಕ್ತಿಯ ಆಭರಣವನ್ನು ಧರಿಸುವುದರಿಂದ, ಅದು ಅವನ ಆತ್ಮವನ್ನು ತನ್ನತ್ತ ಆಕರ್ಷಿಸುತ್ತದೆ.ಇದರಿಂದಾಗಿ ಆತ್ಮವು ಮಾಯೆಯ ಬಂಧನವನ್ನು ಮುರಿಯಲು ತೊಂದರೆಗಳನ್ನು ಎದುರಿಸಬಹುದು. ಮೃತ ವ್ಯಕ್ತಿಯು ತನ್ನ ಆಭರಣವನ್ನು ಉಡುಗೊರೆಯಾಗಿ ನೀಡಿದರೆ, ಅವನು ಅದನ್ನು ಧರಿಸಬಹುದು. ಅದಲ್ಲದೆ ಮೃತ ವ್ಯಕ್ತಿಯ ಆಭರಣಗಳಿಗೂ ಹೊಸ ರೂಪ ನೀಡಿ ಬಳಸಬಹುದು. ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯ ಬಟ್ಟೆಯನ್ನು ಎಂದಿಗೂ ಧರಿಸಬಾರದು. ಅದನ್ನು ನಿರ್ಗತಿಕರಿಗೆ ದಾನ ಮಾಡಿ. ವಾಸ್ತವವಾಗಿ, ಜ್ಞಾನವುಳ್ಳ ಜನರು ಅಂತಹ ಬಟ್ಟೆಗಳನ್ನು ಧರಿಸಿದಾಗ, ಅವರು ಆತ್ಮವನ್ನು ಆಕರ್ಷಿಸುತ್ತಾರೆ. ಇದು ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದನ್ನೂ ಓದಿ: ಸತ್ತ ವ್ಯಕ್ತಿಯ ವಸ್ತುಗಳನ್ನು ಏನು ಮಾಡಬೇಕು? ಧರ್ಮಗ್ರಂಥಗಳ ಪ್ರಕಾರ, ಸತ್ತ ವ್ಯಕ್ತಿಯಿಂದ ದೈನಂದಿನ ವಸ್ತುಗಳನ್ನು ದಾನ ಮಾಡಬೇಕು ಅಥವಾ ಅವುಗಳನ್ನು ಸ್ಮರಣಿಕೆಗಳಾಗಿ ಇಡಬಹುದು. ಅವರು ಬಳಸಿದ ಗಡಿಯಾರವನ್ನು ಎಂದಿಗೂ ಧರಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ, ಹಾಗೆ ಮಾಡುವುದರಿಂದ ದೋಷಕ್ಕೆ ಕಾರಣವಾಗಬಹುದು. ಅವರ ಹಾಸಿಗೆಯನ್ನು ಸಹ ಮನೆಯಲ್ಲಿ ಇಡಬಾರದು. ಇದಲ್ಲದೆ, ಸತ್ತ ವ್ಯಕ್ತಿಯ ಜಾತಕವನ್ನು ಅವನ / ಅವಳ ಮರಣದ ನಂತರ ಮನೆಯಲ್ಲಿ ಇಡಬೇಡಿ, ಬದಲಿಗೆ ಅದನ್ನು ದೇವಸ್ಥಾನದಲ್ಲಿ ಇಡಬೇಡಿ ಅಥವಾ ನದಿಯಲ್ಲಿ ತೇಲುವಂತೆ ಮಾಡಿ. ಹೀಗೆ ಮಾಡುವುದರಿಂದ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_706.txt b/zeenewskannada/data1_url8_1_to_1110_706.txt new file mode 100644 index 0000000000000000000000000000000000000000..5f5a7094d71d120981333caad095a062dbf2601a --- /dev/null +++ b/zeenewskannada/data1_url8_1_to_1110_706.txt @@ -0,0 +1 @@ +ಪ್ರೀತಿಯನ್ನು ವ್ಯಕ್ತಪಡಿಸಲು ಇಲ್ಲಿದೆ ರಹಸ್ಯ ಸಂಖ್ಯೆ...! ಯಾವ ಪ್ರೇಮಿಗಳಿಗೂ ಈ ಸಂಖ್ಯೆಯನ್ನು ಡಿಕೋಡ್ ಮಾಡಲು ಸಾಧ್ಯವಿಲ್ಲ...! : ಚೀನೀ ಭಾಷೆಯಲ್ಲಿ, ಸಂಖ್ಯೆಗಳ ಉಚ್ಚಾರಣೆಯು ಪದಗಳಿಗೆ ಸಂಬಂಧಿಸಿರುತ್ತದೆ. ಉದಾಹರಣೆಗೆ, "5" ಅನ್ನು "wǔ" (wǔ) ಎಂದು ಉಚ್ಚರಿಸಲಾಗುತ್ತದೆ, ಇದು "文" (wǔ) ಗೆ ಹೋಲುತ್ತದೆ, ಅಂದರೆ "". ಅಂತೆಯೇ, "2" ಅನ್ನು "èr" () ಎಂದು ಉಚ್ಚರಿಸಲಾಗುತ್ತದೆ, ಇದು "ع" () ಗೆ ಹೋಲುತ್ತದೆ, ಅಂದರೆ "ಪ್ರೀತಿ". ಇತ್ತೀಚಿನ ದಿನಗಳಲ್ಲಿ ನೀವು ಸಾಮಾಜಿಕ ಮಾಧ್ಯಮದಲ್ಲಿ 5201314 ಸಂಖ್ಯೆಯನ್ನು ಪದೇ ಪದೇ ನೋಡಿರುತ್ತಿರಾ?..ಆದ್ರೆ ಈ ಸಂಖ್ಯೆ ಯಾವುದೊ ನಗರದ ಪಿನ್ ಕೋಡ್ ಅಲ್ಲಾ, ಬದಲಾಗಿ ಇದೊಂದು ಹೃದಯದ ಪಿನ್ ಕೋಡ್..! ಹೌದು, ಜನರು ತಮ್ಮ ಸಂಗಾತಿಯ ಮೇಲಿನ ಪ್ರೀತಿಯನ್ನು ಇಡೀ ಪ್ರಪಂಚದ ಮುಂದೆ ವ್ಯಕ್ತಪಡಿಸುವ ಸಂಖ್ಯೆ ಇದಾಗಿದೆ.ಅಷ್ಟಕ್ಕೂ ಈ ಸಂಖ್ಯೆಯು ಚೈನೀಸ್ ಭಾಷೆಯ ಪ್ರಣಯದೊಂದಿಗೆ ಸಂಬಂಧಿಸಿದೆ.ಇದು ಐ ಲವ್ ಯೂ ಎಂದು ಹೇಳುವ ಹೊಸ ವಿಧಾನವಾಗಿದೆ. ಚೀನೀ ಭಾಷೆಯಲ್ಲಿ ಸಂಖ್ಯೆಗಳ ಉಚ್ಚಾರಣೆ ಚೀನೀ ಭಾಷೆಯಲ್ಲಿ, ಸಂಖ್ಯೆಗಳ ಉಚ್ಚಾರಣೆಯು ಪದಗಳಿಗೆ ಸಂಬಂಧಿಸಿರುತ್ತದೆ. ಉದಾಹರಣೆಗೆ, "5" ಅನ್ನು "wǔ" (wǔ) ಎಂದು ಉಚ್ಚರಿಸಲಾಗುತ್ತದೆ, ಇದು "文" (wǔ) ಗೆ ಹೋಲುತ್ತದೆ, ಅಂದರೆ "". ಅಂತೆಯೇ, "2" ಅನ್ನು "èr" () ಎಂದು ಉಚ್ಚರಿಸಲಾಗುತ್ತದೆ, ಇದು "ع" () ಗೆ ಹೋಲುತ್ತದೆ, ಅಂದರೆ "ಪ್ರೀತಿ". ಇದನ್ನೂ ಓದಿ: ಸಂಖ್ಯೆಗಳ ಅನುಕ್ರಮ ಈಗ ನಾವು 520 ಅನ್ನು ನೋಡಿದರೆ, ಇದನ್ನು ಬಹುತೇಕ "wǒ ài nǐ" (wǒ nǐ) ನಂತೆ ಉಚ್ಚರಿಸಲಾಗುತ್ತದೆ, ಇದು " " ನ ನೇರ ಚೀನೀ ಅನುವಾದವಾಗಿದೆ . 1314 ರ ರಹಸ್ಯ ಅದೇ ಸಮಯದಲ್ಲಿ, 1314 ರ ಹಿಂದಿನ ಕಥೆಯು ಸ್ವಲ್ಪ ವಿಭಿನ್ನವಾಗಿದೆ. ಇದನ್ನು "yī shēng yī shì" (yī shēng yī ) ಎಂದು ಉಚ್ಚರಿಸಲಾಗುತ್ತದೆ, ಇದರರ್ಥ ಜೀವಮಾನ ಎಂದರ್ಥ ಇದನ್ನು ಓದಿ : ಇದರ ಅರ್ಥವೇನು? ಹೀಗಾಗಿ, 5201314 ಅನ್ನು ಸೇರಿಸುವುದರಿಂದ "ನಾನು ನಿನ್ನನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ" ಎಂಬ ಅಭಿವ್ಯಕ್ತಿಯನ್ನು ರೂಪಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ 5201314 ಅನ್ನು ಬಳಸುವುದು ಪ್ರೀತಿಯನ್ನು ವ್ಯಕ್ತಪಡಿಸಲು ಮೋಜಿನ ಮಾರ್ಗವಾಗಿದೆ. ಇದು ಯುವಜನರಲ್ಲಿ ಬಹಳ ಜನಪ್ರಿಯವಾಗಿದೆ. ಆದಾಗ್ಯೂ, ಯಾರಿಗಾದರೂ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸಲು ಸಂಖ್ಯೆಗಳು ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಪ್ರಣಯ ಪ್ರೇಮ ಸಂಖ್ಯೆಗಳು 520 ಜೊತೆಗೆ, ಚೀನಾದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಇತರ ಸಂಖ್ಯೆಗಳನ್ನು ಬಳಸಲಾಗುತ್ತದೆ, ಅವುಗಳೆಂದರೆ:521 (wǒ ài nǐ yī - )143 (yī sì sān - ನಾನು ನಿನ್ನನ್ನು ನನ್ನ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತೇನೆ)779 (qī qī jiǔ - ದೀರ್ಘಕಾಲ ಒಟ್ಟಿಗೆ ವಾಸಿಸಲು) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_707.txt b/zeenewskannada/data1_url8_1_to_1110_707.txt new file mode 100644 index 0000000000000000000000000000000000000000..53dc56c712172774e46bb351d940c1f60b04102c --- /dev/null +++ b/zeenewskannada/data1_url8_1_to_1110_707.txt @@ -0,0 +1 @@ +2024: ಮೋಹಿನಿ ಏಕಾದಶಿಯಂದು ಈ 3 ಕೆಲಸಗಳನ್ನು ಮಾಡಿ ನಿಮ್ಮ ಜೀವನದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ...! 2024: ನೀವು ಮೋಹಿನಿ ಏಕಾದಶಿಯ ದಿನದಂದು ಗೋವಿನ ಸೇವೆ ಮಾಡಬೇಕು. ಇದಲ್ಲದೇ ಹಸುವಿಗೆ ಹಸಿರು ಮೇವನ್ನು ಕೂಡ ನೀಡಬಹುದು. ಈ ದಿನ ಯಾವುದೇ ಪ್ರಾಣಿ ನಿಮ್ಮ ಮನೆ ಬಾಗಿಲಿಗೆ ಬಂದರೆ ಅದಕ್ಕೆ ಏನಾದರೂ ತಿನ್ನಲು ಕೊಡಿ. ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ತಪ್ಪಾಗಿಯೂ ಪ್ರಾಣಿಗಳಿಗೆ ತೊಂದರೆ ಕೊಡಬಾರದು. 2024:ಏಕಾದಶಿಯ ದಿನಾಂಕವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುವ ಸಂಪ್ರದಾಯವಿದೆ. ಏಕಾದಶಿಯು ಪ್ರತಿ ತಿಂಗಳು ಒಂದು ಕೃಷ್ಣ ಮತ್ತು ಶುಕ್ಲ ಪಕ್ಷದಂದು ಬರುತ್ತದೆ.ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ.ಈ ದಿನದಂದು ತೆಗೆದುಕೊಂಡ ಕೆಲವು ಕ್ರಮಗಳು ನಿಮ್ಮ ಜೀವನದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದು. 1. ಸಂತೋಷ ಮತ್ತು ಸಮೃದ್ಧಿಗಾಗಿ, ನೀವು ಮೋಹಿನಿ ಏಕಾದಶಿಯ ದಿನದಂದು ಗೋವಿನ ಸೇವೆ ಮಾಡಬೇಕು. ಇದಲ್ಲದೇ ಹಸುವಿಗೆ ಹಸಿರು ಮೇವನ್ನು ಕೂಡ ನೀಡಬಹುದು. ಈ ದಿನ ಯಾವುದೇ ಪ್ರಾಣಿ ನಿಮ್ಮ ಮನೆ ಬಾಗಿಲಿಗೆ ಬಂದರೆ ಅದಕ್ಕೆ ಏನಾದರೂ ತಿನ್ನಲು ಕೊಡಿ. ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ತಪ್ಪಾಗಿಯೂ ಪ್ರಾಣಿಗಳಿಗೆ ತೊಂದರೆ ಕೊಡಬಾರದು. ಇದನ್ನು ಓದಿ : 2. ಮದುವೆ ವಿಳಂಬವಾದರೆ: ನಿಮ್ಮ ಮದುವೆ ವಿಳಂಬವಾಗುತ್ತಿದ್ದರೆ ಅಥವಾ ನೀವು ಮದುವೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಹಳದಿ ಹೂಗಳನ್ನು ಶ್ರೀ ಹರಿಗೆ ಅರ್ಪಿಸಿ. ಇದರಿಂದ ದಾಂಪತ್ಯದಲ್ಲಿನ ಸಮಸ್ಯೆಗಳು ದೂರವಾಗಿ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ವಿಷ್ಣುವಿನ ಆಶೀರ್ವಾದವೂ ಸಿಗುತ್ತದೆ. 3. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿಯು ತೊಂದರೆಗಳಿಂದ ಪರಿಹಾರವನ್ನು ಪಡೆಯಲು ಇದನ್ನೂ ಓದಿ: ಮೋಹಿನಿ ಏಕಾದಶಿಯ ದಿನದಂದು ಸಂಜೆ ತುಳಸಿ ಬಳಿ ತುಪ್ಪದ ದೀಪವನ್ನು ಹಚ್ಚಿ. ಇದರ ನಂತರ, 11 ಬಾರಿ ಪ್ರದಕ್ಷಿಣೆ ಹಾಕಿ. ಇದು ವಿಷ್ಣುವನ್ನು ಮೆಚ್ಚಿಸುತ್ತದೆ ಮತ್ತು ಅವನ ಆಶೀರ್ವಾದ ಸಿಗುತ್ತದೆ. ಮೋಹಿನಿ ಏಕಾದಶಿ 2024 ಶುಭ ಸಮಯ: ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯು ಮೇ 18 ರಂದು ಬೆಳಿಗ್ಗೆ 11.22 ಕ್ಕೆ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಇದು ಮೇ 19, 2024 ರಂದು ಮಧ್ಯಾಹ್ನ 1:50 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಕಾರಣ, ಮೋಹಿನಿ ಏಕಾದಶಿಯ ಉಪವಾಸವನ್ನು ಭಾನುವಾರ, ಮೇ 19, 2024 ರಂದು ಆಚರಿಸಲಾಗುತ್ತದೆ. ಬೆಳಿಗ್ಗೆ 7:10 ರಿಂದ ಮಧ್ಯಾಹ್ನ 12:18 ರವರೆಗೆ ಪೂಜೆಯ ಶುಭ ಸಮಯ ಇರುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) \ No newline at end of file diff --git a/zeenewskannada/data1_url8_1_to_1110_708.txt b/zeenewskannada/data1_url8_1_to_1110_708.txt new file mode 100644 index 0000000000000000000000000000000000000000..e627aa7e4dd568e40e37a27e979b5663ff53bbb1 --- /dev/null +++ b/zeenewskannada/data1_url8_1_to_1110_708.txt @@ -0,0 +1 @@ +: ಚಾಕು, ಕತ್ತರಿಗಳಂತಹ ಚೂಪಾದ ವಸ್ತುಗಳು ಮನೆಯಲ್ಲಿದ್ದರೆ ಸಮಸ್ಯೆಗಳು ತಪ್ಪಿದ್ದಲ್ಲ..! ಈ ವಸ್ತುಗಳ ಬಳಕೆಯ ನಿಯಮ ತಿಳಿಯಿರಿ..! ಉಗುರುಗಳು ಬೆಳೆದಾಗ ಅವುಗಳನ್ನು ಕತ್ತರಿಸಲು ಅಥವಾ ರೂಪಿಸಲು ಬಳಸುವ ನೇಲ್ ಕಟ್ಟರ್, ಆದರೆ ದೈನಂದಿನ ಮನೆಯ ಕೆಲಸಕ್ಕೆ ಟೂಲ್ ಬಾಕ್ಸ್ ಅಗತ್ಯವಿದೆ. ಈ ವಸ್ತುಗಳನ್ನು ಬಳಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೇಲ್ ಕಟರ್ ಆಗಿರಲಿ, ಟೂಲ್ ಬಾಕ್ಸ್ ಆಗಿರಲಿ, ಚಾಕು-ಕತ್ತರಿ ಇರಲಿ, ಇವೆಲ್ಲವನ್ನೂ ಪೇಪರ್ ಅಥವಾ ಬಟ್ಟೆಯಲ್ಲಿ ಸುತ್ತಿ ಇಡಬೇಕು. ನೇಲ್ ಕಟರ್, ನೇಲ್ ಟೂಲ್ ಕಿಟ್, ಸ್ಕ್ರೂಡ್ರೈವರ್‌ಗಳಂತಹ ಉಪಕರಣಗಳು ಪ್ರತಿ ಮನೆಯಲ್ಲೂ ಕಂಡುಬರುತ್ತವೆ. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ದಾಂಪತ್ಯ ಜೀವನದ ಸಂತೋಷವೂ ಮಾಯವಾಗುತ್ತದೆ. ಚೂಪಾದ ಅಥವಾ ಮೊನಚಾದ ವಸ್ತುಗಳನ್ನು ಮುಚ್ಚಿಡಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಈ ವಿಷಯಗಳನ್ನು ತೆರೆದ ಸ್ಥಳದಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಚೂಪಾದ ವಸ್ತುಗಳನ್ನು ತಪ್ಪಾದ ರೀತಿಯಲ್ಲಿ ಸಂಗ್ರಹಿಸುವುದು ಮನೆಯಲ್ಲಿ ವಾಸಿಸುವ ಸದಸ್ಯರ ನಡುವಿನ ಸಂಬಂಧವನ್ನು ಹಾಳುಮಾಡುತ್ತದೆ. ತೀಕ್ಷ್ಣವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಹೇಗೆ? ಉಗುರುಗಳು ಬೆಳೆದಾಗ ಅವುಗಳನ್ನು ಕತ್ತರಿಸಲು ಅಥವಾ ರೂಪಿಸಲು ಬಳಸುವ ನೇಲ್ ಕಟ್ಟರ್, ಆದರೆ ದೈನಂದಿನ ಮನೆಯ ಕೆಲಸಕ್ಕೆ ಟೂಲ್ ಬಾಕ್ಸ್ ಅಗತ್ಯವಿದೆ. ಈ ವಸ್ತುಗಳನ್ನು ಬಳಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೇಲ್ ಕಟರ್ ಆಗಿರಲಿ, ಟೂಲ್ ಬಾಕ್ಸ್ ಆಗಿರಲಿ, ಚಾಕು-ಕತ್ತರಿ ಇರಲಿ, ಇವೆಲ್ಲವನ್ನೂ ಪೇಪರ್ ಅಥವಾ ಬಟ್ಟೆಯಲ್ಲಿ ಸುತ್ತಿ ಇಡಬೇಕು. ಅದಕ್ಕಾಗಿಯೇ ತಯಾರಿಸಿದ ಕವರ್ ಗಳೂ ಮಾರುಕಟ್ಟೆಗೆ ಬರಲಾರಂಭಿಸಿವೆ. ಹೀಗೆ ಮಾಡುವುದರಿಂದ ಮನೆಯಲ್ಲಿನ ಸಂಬಂಧಗಳೂ ಸುರಕ್ಷಿತವಾಗಿರುತ್ತವೆ. ಹಾಗೆ ನೇಲ್ ಕಟರ್, ಟೂಲ್ಸ್, ಕತ್ತರಿ ಅಥವಾ ಚಾಕುಗಳನ್ನು ಹೊರಗಡೆ ಇಟ್ಟುಕೊಂಡರೆ ಜನರ ಕೋಪ ಹೆಚ್ಚಾಗಲು ಕಾರಣವಾಗಬಹುದು. ಇದನ್ನೂ ಓದಿ: ಕತ್ತರಿಗಳು ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು ಅನೇಕ ಜನರು ತೆರೆದ ಕತ್ತರಿಗಳನ್ನು ಎತ್ತಿಕೊಂಡು ಸಮಯವನ್ನು ಕಳೆಯಲು ಪ್ರಾರಂಭಿಸುತ್ತಾರೆ. ನೀವು ಯಾವುದೇ ಕಾರಣವಿಲ್ಲದೆ ಕತ್ತರಿಗಳನ್ನು ಬಳಸಿದರೆ, ಮನೆಯಲ್ಲಿ ವಾದಗಳು ಮತ್ತು ಜಗಳಗಳು ಉಂಟಾಗಬಹುದು ಅದು ಸಂಬಂಧವನ್ನು ಹಾಳುಮಾಡುತ್ತದೆ. ನಿಮ್ಮ ಮನೆಗೆ ಯಾರಾದರೂ ಕತ್ತರಿ ಕೇಳಲು ಬಂದರೆ, ಅವರಿಗೆ ನೀಡಲು ನಿರಾಕರಿಸಿ. ತಪ್ಪಾಗಿಯೂ ಯಾರಿಗೂ ಕತ್ತರಿ ಕೊಡಬಾರದು, ಇದು ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು. ಅಡುಗೆಮನೆಯಲ್ಲಿ ಚಾಕು ಹೇಗಿರಬೇಕು? ಅಂತೆಯೇ, ಚಾಕುವಿನ ಅಂಚು ಕೂಡ ನಿಮ್ಮ ಹಣೆಬರಹದ ಮೇಲೆ ಪರಿಣಾಮ ಬೀರುತ್ತದೆ. ಚಾಕುವನ್ನು ಯಾವಾಗಲೂ ಅಡುಗೆಮನೆಯಲ್ಲಿ ತಲೆಕೆಳಗಾಗಿ ಇಡಬೇಕು ಅಂದರೆ ಚೂಪಾದ ಭಾಗ ಕೆಳಮುಖವಾಗಿರಬೇಕು. ನೀವು ಹೀಗೆ ಮಾಡಿದರೆ ನಿಮ್ಮ ಮಗುವಿನ ಭಾಗವು ಚೆನ್ನಾಗಿರುತ್ತದೆ. ಹರಿತವಾಗದ ಅಥವಾ ತುಕ್ಕು ಹಿಡಿದ ಚಾಕುವನ್ನು ಮನೆಯಲ್ಲಿ ಇಡಬಾರದು. ಅಂತಹ ಚಾಕು ನಿಮ್ಮ ಅದೃಷ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ತುಂಬಾ ದೊಡ್ಡದಾದ ಚಾಕುಗಳನ್ನು ಕೆಲವರು ಮನೆಯಲ್ಲಿ ಇಡಬೇಡಿ . ತುಂಬಾ ದೊಡ್ಡದಾದ ಚಾಕು ವೈವಾಹಿಕ ಜೀವನವನ್ನು ಹಾಳುಮಾಡುತ್ತದೆ ಮತ್ತು ವೈವಾಹಿಕ ಜೀವನದ ಸಂತೋಷವನ್ನು ಸಹ ಕಸಿದುಕೊಳ್ಳುತ್ತದೆ. ತೀಕ್ಷ್ಣವಾದ ವಸ್ತುಗಳೊಂದಿಗೆ ವ್ಯವಹರಿಸುವಾಗ, ಹ್ಯಾಂಡಲ್ ಭಾಗವನ್ನು ಮುಂದಕ್ಕೆ ಇಡಬೇಕು, ಇದು ಸಂಬಂಧಗಳ ಸುರಕ್ಷತೆ ಮತ್ತು ದೈಹಿಕ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ಅವುಗಳನ್ನು ಬಳಸಿದ ನಂತರ, ಅವುಗಳನ್ನು ತೊಳೆದು ಸರಿಯಾದ ಸ್ಥಳದಲ್ಲಿ ಇಡಬೇಕು. (ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_709.txt b/zeenewskannada/data1_url8_1_to_1110_709.txt new file mode 100644 index 0000000000000000000000000000000000000000..6fe32afbfa06d862fdbbe8b6ad0e02fe885e24e7 --- /dev/null +++ b/zeenewskannada/data1_url8_1_to_1110_709.txt @@ -0,0 +1 @@ +ಮನೆಯಲ್ಲಿ ಈ ಘಟನೆಗಳು ನಡೆಯುತ್ತಿದ್ದರೆ ಖಂಡಿತಾ ಅದನ್ನು ನಿರ್ಲಕ್ಷಿಸಬೇಡಿ...! ಕುಟುಂಬದ ಸದಸ್ಯರು ಅನೇಕ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದರೆ, ಆ ಸಮಯದಲ್ಲಿ ಎಚ್ಚರದಿಂದಿರಿ. ವಾಸ್ತವವಾಗಿ, ಇದು ಪೂರ್ವಜರ ಅಸಮಾಧಾನದ ಸಂಕೇತವೂ ಆಗಿರಬಹುದು. ಹಿಂದೂ ಧರ್ಮದ ಪ್ರಕಾರ, ಕೋಪಗೊಂಡ ಪೂರ್ವಜರಿಂದ ಕುಟುಂಬದಲ್ಲಿ ಅನೇಕ ರೀತಿಯ ತೊಂದರೆಗಳು ಉಂಟಾಗಬಹುದು. ಈ ತೊಂದರೆಗಳು ಹಾಗೆ ಬರುವುದಿಲ್ಲ, ಬದಲಿಗೆ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ನಿರ್ಣಯವಾಗಿರುತ್ತವೆ.ಆದ್ದರಿಂದ ವ್ಯಕ್ತಿಯು ಅಸಮಾಧಾನದ ಲಕ್ಷಣಗಳು ಮುಂಚಿತವಾಗಿ ಗೋಚರಿಸುತ್ತವೆ, ಇದರಿಂದಾಗಿ ಅವನು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಪೂರ್ವಜರ ಅಸಮಾಧಾನದ ಮುನ್ಸೂಚನೆಗಳನ್ನು ತಿಳಿಯುವುದು ಹೇಗೆ? ಮತ್ತು ಅವರನ್ನು ತಣ್ಣಗಾಗಿಸುವುದು ಹೇಗೆ ಎನ್ನುವುದರ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ ಕುಟುಂಬ ವೈಷಮ್ಯ ಹೆಚ್ಚಳ ಕುಟುಂಬದಲ್ಲಿ ನಿರಂತರ ಜಗಳಗಳು ನಡೆಯುತ್ತಿದ್ದರೆ ಆ ಕ್ಷಣದಲ್ಲಿಯೇ ಎಚ್ಚರದಿಂದಿರಬೇಕು ಏಕೆಂದರೆ, ಇದು ಪೂರ್ವಜರು ಕೋಪಗೊಂಡಿರುವ ಸಂಕೇತವಾಗಿರಬಹುದು. ಆರ್ಥಿಕ ಸಂಕಷ್ಟ ಕುಟುಂಬದ ಸದಸ್ಯರು ಇದ್ದಕ್ಕಿದ್ದಂತೆ ಆರ್ಥಿಕ ತೊಂದರೆಗಳು ಅಥವಾ ಆರ್ಥಿಕ ನಿರ್ಬಂಧಗಳನ್ನು ಎದುರಿಸಿದರೆ, ಇದು ಪೂರ್ವಜರ ಅಸಮಾಧಾನವನ್ನು ಸೂಚಿಸುತ್ತದೆ. ಇದನ್ನೂ ಓದಿ: ಆರೋಗ್ಯ ಸಮಸ್ಯೆಗಳು ಕುಟುಂಬದ ಸದಸ್ಯರು ಅನೇಕ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದರೆ, ಆ ಸಮಯದಲ್ಲಿ ಎಚ್ಚರದಿಂದಿರಿ. ವಾಸ್ತವವಾಗಿ, ಇದು ಪೂರ್ವಜರ ಅಸಮಾಧಾನದ ಸಂಕೇತವೂ ಆಗಿರಬಹುದು. ಊಟ ಮಾಡುವಾಗ ಕೂದಲು ಉದುರುವ ಸಮಸ್ಯೆ ಕುಟುಂಬ ಸದಸ್ಯರ ಆಹಾರದಿಂದ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ಅದು ಪೂರ್ವಜರ ಅಸಮಾಧಾನದ ಸಂಕೇತವೂ ಆಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ನಕಾರಾತ್ಮಕ ಶಕ್ತಿಯ ಭಾವನೆಯಾರೂ ಇಲ್ಲದಿದ್ದರೂ ಮನೆಯ ಸದಸ್ಯರು ಯಾರೊಬ್ಬರ ಉಪಸ್ಥಿತಿಯನ್ನು ಅನುಭವಿಸಿದರೆ, ಅದು ಪೂರ್ವಜರಿಂದ ಬಂದ ಸಂಕೇತವಾಗಿರಬಹುದು. ಕೆಲಸದ ನಿಲುಗಡೆ ಎಷ್ಟೇ ಪ್ರಯತ್ನ ಪಟ್ಟರೂ ಯಾವುದೇ ಕೆಲಸ ಮತ್ತೆ ಮತ್ತೆ ಸಿಕ್ಕಿಹಾಕಿಕೊಳ್ಳುತ್ತಿದ್ದರೆ ಅದು ಪೂರ್ವಜರ ಕೋಪದ ಸಂಕೇತವೂ ಆಗಿರಬಹುದು. ಇದನ್ನೂ ಓದಿ: ಭಯ ಕುಟುಂಬದ ಯಾವುದೇ ಸದಸ್ಯರು ಯಾವುದೇ ಕಾರಣವಿಲ್ಲದೆ ಭಯ ಅಥವಾ ಭಯವನ್ನು ಅನುಭವಿಸಿದರೆ, ಅದು ಪೂರ್ವಜರ ಅಸಮಾಧಾನದ ಸಂಕೇತವೂ ಆಗಿರಬಹುದು. (ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) \ No newline at end of file diff --git a/zeenewskannada/data1_url8_1_to_1110_71.txt b/zeenewskannada/data1_url8_1_to_1110_71.txt new file mode 100644 index 0000000000000000000000000000000000000000..4726d0141b907ae52dcd0483f1e4a8a596140d98 --- /dev/null +++ b/zeenewskannada/data1_url8_1_to_1110_71.txt @@ -0,0 +1 @@ +: ಜೂನ್ ತಿಂಗಳ 'ಗೃಹಲಕ್ಷ್ಮಿ' ಹಣ ಬರದಿದ್ರೆ ಇಂದೇ ಈ ಕೆಲಸ ಮಾಡಿ : ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಹಣ ಬಾರದಿದ್ದರೆ ತಕ್ಷಣವೇ ನಿಮ್ಮ ದಾಖಲೆಗಳಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಬೇಕು. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ʼಗೃಹಲಕ್ಷ್ಮಿʼ ಯೋಜನೆಯು ಒಂದು. ಈಗಾಗಲೇ ಜೂನ್‌ ತಿಂಗಳ ಹಣವನ್ನು ಸರ್ಕಾರ ಬ್ಯಾಂಕಿನಲ್ಲಿ ಜಮಾ ಮಾಡಿದೆ. ಆದರೆ ಹಂತ ಹಂತವಾಗಿ ಮಹಿಳೆಯರ ಖಾತೆಗೆ ಆ ಹಣ ಜಮಾ ಆಗಲಿದೆ. ಈ ಬಗ್ಗೆ ಈಗಾಗಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಹ ಸ್ಪಷ್ಟನೆ ನೀಡಿದ್ದಾರೆ. ಜೂನ್ ತಿಂಗಳ ಕಂತಿನ 2,000 ರೂ. ಹಣ ಖಾತೆಗೆ ಜಮಾ ಆಗದ ಯಜಮಾನಿಯರಿಗೆವು ಸಿಹಿಸುದ್ದಿ ನೀಡಿದೆ. ಮುಖ್ಯ ದಾಖಲೆಗಳನ್ನು ಸರಿಪಡಿಸಿದರೆ ನಿಮ್ಮ ಖಾತೆಗೂ ಹಣ ಬರಲಿದೆ. ಹೌದು, ಸಾಕಷ್ಟು ಜನರು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೂ ಸಹ ಆಧಾರ್‌ ಸೀಡಿಂಗ್ ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಹಣ ಬಾರದಿದ್ದರೆ ತಕ್ಷಣವೇ ನಿಮ್ಮ ದಾಖಲೆಗಳಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಬೇಕು. ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌, ಆಧಾರ್‌ ಕಾರ್ಡ್‌ ಜೊತೆಗೆ ರೇಷನ್‌ ಕಾರ್ಡ್‌ ಲಿಂಕ್‌ ಆಗದಿದ್ರೆ, ಇಲ್ಲಾ ಆಧಾರ್‌ ಸೀಡಿಂಗ್‌ ಮಾಡಿಸದಿದ್ರೆ ಕೂಡಲೇ ಈ ಕೆಲಸ ಮಾಡಿಸಿಕೊಳ್ಳಬೇಕು. ಇದನ್ನೂ ಓದಿ: ನಿಮ್ಮಯಲ್ಲಿ ಯಾವುದೇ ರೀತಿಯ ದೋಷಗಳಿದ್ದಲ್ಲಿ, ಕೂಡಲೇ ಬ್ಯಾಂಕ್‌ನಲ್ಲಿ ಹೊಸದಾಗಿ ಖಾತೆ ತೆರೆಯಬೇಕು. ಈ ಮೂಲಕ ಆ ಬ್ಯಾಂಕ್‌ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್‌ ಮಾಡಿದ್ರೆ ಬಾಕಿ ಉಳಿದಿರುವ ಎಲ್ಲಾ ಹಣವು ನಿಮ್ಮ ಹೊಸ ಖಾತೆಗೆ ಜಮಾ ಅಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_710.txt b/zeenewskannada/data1_url8_1_to_1110_710.txt new file mode 100644 index 0000000000000000000000000000000000000000..84ef6d714d37342bb579f91245bd9cfcc866613f --- /dev/null +++ b/zeenewskannada/data1_url8_1_to_1110_710.txt @@ -0,0 +1 @@ +ಮನೆಯಲ್ಲಿ ಇಟ್ಟಿರುವ ಈ ವಸ್ತುಗಳನ್ನು ತಕ್ಷಣ ಹೊರಹಾಕಿ, ಇಲ್ಲದಿದ್ದರೆ ಅಪಾಯ ಗ್ಯಾರಂಟಿ..! ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಮನೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ವಾಸ್ತು ದೋಷ ಉಂಟಾಗಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುವ ಮತ್ತು ಜಗಳಗಳಿಗೆ ಪ್ರಮುಖ ಕಾರಣವಾಗುವ ಕೆಲವು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ನೀವು ತಕ್ಷಣ ಈ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು. ವಾಸ್ತು ಶಾಸ್ತ್ರ:ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಮನೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ವಾಸ್ತು ದೋಷ ಉಂಟಾಗಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುವ ಮತ್ತು ಜಗಳಗಳಿಗೆ ಪ್ರಮುಖ ಕಾರಣವಾಗುವ ಕೆಲವು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ನೀವು ತಕ್ಷಣ ಈ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು. ಈ ಚಿತ್ರಗಳನ್ನು ಇಡಬೇಡಿ, ವಾಸ್ತು ಶಾಸ್ತ್ರದ ಪ್ರಕಾರ, ಮಹಾಭಾರತ ಯುದ್ಧ, ತಾಜ್ ಮಹಲ್, ಶಿವ ತಾಂಡವ, ಮುಳ್ಳಿನ ಗಿಡಗಳನ್ನು ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹರಡುತ್ತದೆ ಮತ್ತು ಕುಟುಂಬ ಸದಸ್ಯರ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗಬಹುದು. ಜೇಡರ ಬಲೆ: ಮನೆಯಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ಸ್ವಚ್ಛತೆ ಇರುವಲ್ಲಿ ಮಾತ್ರ ನೆಲೆಸುತ್ತಾಳೆ. ಮನೆಯಲ್ಲಿ ಸ್ಪೈಡರ್ ಬಲೆಗಳನ್ನು ರೂಪಿಸಲು ನೀವು ಅನುಮತಿಸಕೂಡದು. ಇದನ್ನೂ ಓದಿ: ಹರಿದ ಬಟ್ಟೆ ಹರಿದ ಮತ್ತು ಹಳೆಯ ಬಟ್ಟೆಗಳನ್ನು ಮನೆಯ ಕಪಾಟಿನಲ್ಲಿ ಇಡುವುದನ್ನು ತಪ್ಪಿಸಬೇಕು . ಇದು ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಜಗಳಗಳನ್ನು ಉಂಟುಮಾಡುತ್ತದೆ. ಮೇಲ್ಛಾವಣಿ ಶುಚಿಗೊಳಿಸುವಿಕೆ: ಮನೆಯ ಕೊಠಡಿಗಳನ್ನು ಸ್ವಚ್ಛಗೊಳಿಸುವುದರೊಂದಿಗೆ ಛಾವಣಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಛಾವಣಿಯ ಮೇಲೆ ಜಂಕ್ ಅಥವಾ ಹಳೆಯ ವಸ್ತುಗಳನ್ನು ಇರಿಸಿದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು, ಇಲ್ಲದಿದ್ದರೆ ಬಡತನವು ಮೇಲುಗೈ ಸಾಧಿಸುತ್ತದೆ ಮತ್ತು ಲಕ್ಷ್ಮಿ ದೇವಿಯು ಸಂತೋಷವಾಗಿರುವುದಿಲ್ಲ. ಸಂಪತ್ತಿನ ದೇವತೆಯ ಆಶೀರ್ವಾದ ಪಡೆಯಲು, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅವರ ಕೃಪೆಯಿಂದ ಹಣದ ಕೊರತೆಯಾಗುವುದಿಲ್ಲ ಮತ್ತು ಬೊಕ್ಕಸವು ತುಂಬಿರುತ್ತದೆ. ಮುರಿದ ಕಪಾಟು: ಮನೆಯ ಕಪಾಟಿನಲ್ಲಿ ಏನಾದರೂ ದೋಷವಿದ್ದರೆ ಅದನ್ನು ಸರಿಪಡಿಸಿ ಅಥವಾ ಬದಲಾಯಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಟ್ಟ ಬೀರು ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತದೆ ಮತ್ತು ಯಶಸ್ಸನ್ನು ಸಾಧಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಒಡೆದ ವಸ್ತುಗಳು: ಮನೆಯಲ್ಲಿದ್ದ ವಸ್ತುಗಳನ್ನು ಹಾಳಾದ ನಂತರವೂ ಇಟ್ಟುಕೊಳ್ಳುವವರು ಬಹಳ ಮಂದಿ ಇದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ ಕೆಟ್ಟ ಪೀಠೋಪಕರಣಗಳು, ಪಾತ್ರೆಗಳು, ದೀಪಗಳು, ಗಡಿಯಾರ ಮುಂತಾದ ಕೆಟ್ಟ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಇದು ಕುಟುಂಬ ಸದಸ್ಯರಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಮತ್ತು ನಕಾರಾತ್ಮಕತೆ ಹರಡುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_711.txt b/zeenewskannada/data1_url8_1_to_1110_711.txt new file mode 100644 index 0000000000000000000000000000000000000000..54d5c47b6563c33f87c9cb16742c03fa59b3965e --- /dev/null +++ b/zeenewskannada/data1_url8_1_to_1110_711.txt @@ -0,0 +1 @@ +: ನಿಮಗೆ ವ್ಯಾಯಾಮ ಮಾಡದೆ ತೂಕ ಇಳಿಸಬೇಕೇ? ಈ ಸಲಹೆಗಳನ್ನು ಅನುಸರಿಸಿ!! : ಇತ್ತೀಚಿನ ದಿನಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮಕ್ಕಾಗಿ ಸಮಯ ಮೀಸಲಿಡಲು ಕಷ್ಟವಾಗುತ್ತಿದ್ದರೆ, ವ್ಯಾಯಾಮವಿಲ್ಲದೆ ತೂಕವನ್ನು ಇಳಿಸಲು ಇಲ್ಲಿದೆ ಸುಲಭ ಮಾರ್ಗಗಳು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. :ನಾವು ವ್ಯಾಯಾಮವಿಲ್ಲದೆ ತೂಕವನ್ನು ಕಡಿಮೆ ಮಾಡಲು ಬಯಸುವ ಪರಿಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಜಿಮ್‌ಗೆ ಸಮಯವನ್ನು ಮಾಡಿಕೊಳ್ಳುವುದು ತುಂಬಾ ಕಷ್ಟಕರವಾದರೆ, ಭಯಪಡಬೇಡಿ, ಹೆಚ್ಚುವರಿ ಕಿಲೋಗ್ರಾಂಗಳನ್ನು ಕಳೆದುಕೊಳ್ಳಲು ನೀವು ಅನುಸರಿಸಬಹುದಾದ ಪೌಷ್ಟಿಕಾಂಶದ ಆಹಾರಗಳು ಮತ್ತು ಆರೋಗ್ಯಕರ ನಡವಳಿಕೆಗಳು ಇವೆ. ತ್ವರಿತ ತೂಕ ಕಡಿತ ಕಾರ್ಯವಿಧಾನಗಳನ್ನು ಅನುಸರಿಸಬೇಕು. ಆದರೆ ಊಟವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಕಠಿಣವಾದ ಆಹಾರಕ್ರಮದ ಕಾರ್ಯಕ್ರಮಗಳನ್ನು ಅನುಸರಿಸುವುದು ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ. ಪರಿಣಾಮವಾಗಿ, ಸಾಧ್ಯವಾದರೆ, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತೂಕ ನಷ್ಟದ ಆರೋಗ್ಯಕರ ವಿಧಾನಗಳನ್ನು ಆಯ್ಕೆ ಮಾಡಿ. ವ್ಯಾಯಾಮವಿಲ್ಲದೆ ತೂಕವನ್ನು ಕಡಿಮೆ ಮಾಡಲು ಕೆಲವು ಸರಳ ಮತ್ತು ಪರಿಣಾಮಕಾರಿ ತಂತ್ರಗಳು ಇಲ್ಲಿವೆ. ವ್ಯಾಯಾಮವಿಲ್ಲದೆ ತೂಕ ನಷ್ಟಕ್ಕೆ ಸಲಹೆಗಳು 1. ನಿಧಾನವಾಗಿ ಅಗಿಯಿರಿಆರೋಗ್ಯಕರ ತೂಕ ಕಡಿತಕ್ಕೆ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನವೆಂದರೆ ನಿಮ್ಮ ಊಟವನ್ನು ನಿಧಾನವಾಗಿ ಮತ್ತು ಸಂಪೂರ್ಣವಾಗಿ ಅಗಿಯುವುದು. ದೇಹವು ಆಹಾರವನ್ನು ಸೇವಿಸಿದೆ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಲು ನಮ್ಮ ಮೆದುಳಿಗೆ ಸಮಯ ಬೇಕಾಗುತ್ತದೆ. ಆದ್ದರಿಂದ, ನಿಧಾನವಾಗಿ ತಿನ್ನುವುದು ಪೂರ್ಣತೆಯ ಭಾವನೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 2. ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿನಿಮ್ಮ ಊಟವನ್ನು ಮಾಡಲು ಪ್ರಾರಂಭಿಸಬೇಕು. ನೀವು ಮನೆಯಲ್ಲಿ ತಯಾರಿಸಿದ ಊಟವನ್ನು ತಿನ್ನಲು ಪ್ರಾರಂಭಿಸಿದಾಗ, ನಿಮ್ಮ ಆಹಾರದಲ್ಲಿ ಹೆಚ್ಚು ಆರೋಗ್ಯಕರ ವಸ್ತುಗಳನ್ನು ನೀವು ಪರಿಚಯಿಸುತ್ತೀರಿ, ಅದು ನಿಮ್ಮ ಇಡೀ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ಊಟದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಪೌಷ್ಠಿಕಾಂಶ, ಪೋಷಕಾಂಶ-ದಟ್ಟವಾದ ಆಹಾರವನ್ನು ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: 3. ಕುಡಿಯುವ ನೀರುನೀರು ಕುಡಿಯುವುದರಿಂದ ನಿಮಗೆ ಕಡಿಮೆ ತಿನ್ನಲು ಮತ್ತು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ನೀವು ಊಟದ ಮೊದಲು ಅದನ್ನು ಸೇವಿಸಿದರೆ. ಪರಿಣಾಮವಾಗಿ, ಒಂದು ಲೋಟ ನೀರಿನೊಂದಿಗೆ ಕ್ಯಾಲೋರಿ-ಹೊತ್ತ ಪಾನೀಯಗಳನ್ನು ಬದಲಿಸುವುದರಿಂದ ನಿಮಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಒದಗಿಸಬಹುದು. 4. ಹೈ ಫೈಬರ್ ಊಟಕಡಿಮೆ ನಾರಿನಂಶವಿರುವ ಆಹಾರಗಳಿಗಿಂತ ಹೆಚ್ಚಿನ ನಾರಿನಂಶದ ಊಟಗಳು ಹೆಚ್ಚು ತುಂಬುತ್ತವೆ, ಆದ್ದರಿಂದ ನೀವು ಕಡಿಮೆ ತಿನ್ನುತ್ತೀರಿ ಮತ್ತು ಹೆಚ್ಚು ಕಾಲ ತೃಪ್ತರಾಗಿರುತ್ತೀರಿ. ಇದಲ್ಲದೆ, ಹೆಚ್ಚಿನ ಫೈಬರ್ ಆಹಾರಗಳು ತಿನ್ನಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕಡಿಮೆ ಶಕ್ತಿ-ದಟ್ಟವಾಗಿರುತ್ತದೆ, ಇದರ ಪರಿಣಾಮವಾಗಿ ಆಹಾರದ ಪರಿಮಾಣಕ್ಕೆ ಕಡಿಮೆ ಕ್ಯಾಲೋರಿಗಳು. ಇದನ್ನೂ ಓದಿ: 5. ಪ್ರೋಟೀನ್ ಸೇವಿಸಿನಿಮ್ಮ ಆಹಾರದಲ್ಲಿ ಪ್ರೋಟೀನ್‌ನೊಂದಿಗೆ ಕಾರ್ಬೋಹೈಡ್ರೆಟ್‌ಗಳು ಮತ್ತು ಕೊಬ್ಬನ್ನು ಬದಲಿಸಿದಾಗ, ಅದು ಹಸಿವಿನ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ ಮತ್ತು ಅತ್ಯಾಧಿಕ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೀವು ಕಡಿಮೆ ತಿನ್ನುತ್ತೀರಿ. ಹೆಚ್ಚಿನ ಪ್ರೋಟೀನ್ ಆಹಾರವು ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_712.txt b/zeenewskannada/data1_url8_1_to_1110_712.txt new file mode 100644 index 0000000000000000000000000000000000000000..001795f441c7964ed36e2ce0701457cbe024e987 --- /dev/null +++ b/zeenewskannada/data1_url8_1_to_1110_712.txt @@ -0,0 +1 @@ +' : ಇಂದು ಅಮ್ಮಂದಿರ ದಿನ.. ನಿಮ್ಮ ತಾಯಿಗೆ ಈ ವಿಶೇಷ ಸಂದೇಶಗಳ ಮೂಲಕ ಶುಭಕೋರಿ ! ' : ತಾಯಂದಿರ ದಿನವು ತಾಯಿಯ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯನ್ನು ಆಚರಿಸುವ ದಿನವಾಗಿದೆ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ' :ತಾಯಿ ಮತ್ತು ಮಗುವಿನ ನಡುವಿನ ಸಂಬಂಧವನ್ನು ಅತ್ಯಂತ ವಿಶೇಷ, ವಿಭಿನ್ನ ಮತ್ತು ಅತ್ಯಂತ ಸುಂದರ ಎಂದು ಪರಿಗಣಿಸಲಾಗುತ್ತದೆ. ಇದು ಎಲ್ಲಾ ಸಂಬಂಧಗಳಿಗಿಂತ ದೊಡ್ಡದಾಗಿದೆ. ತಾಯಂದಿರ ದಿನವು ತಾಯಿಯ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯನ್ನು ಆಚರಿಸುವ ದಿನವಾಗಿದೆ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ತಾಯಂದಿರ ದಿನವನ್ನು ಮೇ 12 ರಂದು ಭಾನುವಾರ ಆಚರಿಸಲಾಗುತ್ತದೆ. ಇದನ್ನೂ ಓದಿ: 50 ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವುದು 1900 ರ ದಶಕದ ಆರಂಭದಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಅನ್ನಾ ಜಾರ್ವಿಸ್, ಅಮೇರಿಕನ್ ಮಹಿಳೆ, 1905 ರಲ್ಲಿ ತನ್ನ ತಾಯಿಯ ಮರಣದ ನಂತರ ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು, ನಂತರ ಈ ದಿನವನ್ನು 1908 ರಲ್ಲಿ ವೆಸ್ಟ್ ವರ್ಜೀನಿಯಾದಲ್ಲಿ ಔಪಚಾರಿಕವಾಗಿ ಆಚರಿಸಲು ಪ್ರಾರಂಭಿಸಿದರು. ತಾಯಂದಿರ ದಿನದ ಶುಭಾಶಯಗಳು : ಅಮ್ಮನ ಮಡಿಲಲ್ಲಿ ಏನು ಮಾಯೆ ಇದೆಯೋ ಗೊತ್ತಿಲ್ಲ.ಅದರಲ್ಲಿ ಅಡಗಿಕೊಂಡರೆ ದುಃಖಗಳೆಲ್ಲ ಮಾಯವಾಗುತ್ತವೆ.ನನ್ನ ಸಂತಸದ ಕಡಲಿಗೆ ತಾಯಂದಿರ ದಿನದ ಶುಭಾಶಯಗಳು ಸ್ವರ್ಗವು ತಾಯಿಯ ಪಾದದಲ್ಲಿದೆತಾಯಿಯ ಮಡಿಲಲ್ಲಿ ಶಾಂತಿ ಇದೆಅಮ್ಮನೇ ಜೀವನದ ಸರ್ವಸ್ವತಾಯಂದಿರ ದಿನದ ಶುಭಾಶಯಗಳು ತಾಯಿಯೊಂದಿಗಿನ ಸಂಬಂಧವು ತುಂಬಾ ವಿಶೇಷವಾಗಿದೆದೂರವಿದ್ದರೂ ಹತ್ತಿರವೇ ಇರುತ್ತಾಳೆನಮ್ಮೆಲ್ಲ ದುಃಖಗಳು ಅವಳಿಗೆ ಗೊತ್ತುತಾಯಂದಿರ ದಿನದ ಶುಭಾಶಯಗಳು ನಾನು ದೇವರನ್ನು ನೋಡಿಲ್ಲ,ಆದರೆ ನನ್ನಮ್ಮ ನಿನ್ನನ್ನು ನೋಡಿದ್ದೇನೆನನ್ನ ಪಾಲಿಗೆ ನೀನೇ ದೇವರುತಾಯಂದಿರ ದಿನದ ಶುಭಾಶಯಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_713.txt b/zeenewskannada/data1_url8_1_to_1110_713.txt new file mode 100644 index 0000000000000000000000000000000000000000..861e11fcbac6c7c06a60b8538dc0a9482269e2fd --- /dev/null +++ b/zeenewskannada/data1_url8_1_to_1110_713.txt @@ -0,0 +1 @@ +: ಮೈಕ್ರೋವೇವ್‌ ಓವನ್‌ನಲ್ಲಿ ಈ ಐದು ವಸ್ತುಗಳನ್ನು ಎಂದಿಗೂ ಇಡಬೇಡಿ!! Donʼt : ಮೈಕ್ರೋವೇವ್‌ ಓವನ್‌ ಅನ್ನು ಬಳಸುವಾಗ ಎಚ್ಚರಿಕೆಯಿಂದ ನಿರ್ವಹಿಸುವುದು ತುಂಬಾನೆ ಮುಖ್ಯವಾಗಿದೆ. ಇದರಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಯಾವತ್ತಿಗೂ ಇಡಕೂಡದು. ಅದರ ಪಟ್ಟಿ ಇಲ್ಲಿವೆ. :ಮೈಕ್ರೋವೇವ್‌ಗಳು ನಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸುವ ಅಡಿಗೆ ಉಪಕರಣಗಳಾಗಿವೆ. ಇದು ಅದ್ಭುತವಾದ ಸಮಕಾಲೀನ ತಂತ್ರಜ್ಞಾನವಾಗಿದ್ದು, ಅಡುಗೆ ಸಮಯವನ್ನು ಕಡಿಮೆ ಮಾಡಲು ಮತ್ತು ಕಡಿಮೆ ಸಮಯದಲ್ಲಿ ಆಹಾರವನ್ನು ತಯಾರಿಸಲು ಸಹಾಯ ಮಾಡುತ್ತದೆ. ಇದು ಅಡುಗೆ ಪ್ರಕ್ರಿಯೆಯನ್ನು ಸರಳಗೊಳಿಸುವ ಸಮಯವನ್ನು ಉಳಿಸುವ ಅಡುಗೆ ಸಾಧನವಾಗಿದೆ. ಆದರೆ, ಮೈಕ್ರೋವೇವ್‌ಗಳನ್ನು ಬಳಸಲು ಹಲವಾರು ನಿರ್ಬಂಧಗಳಿವೆ. ಅವುಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದರಿಂದ ಹಿಡಿದು ಮೈಕ್ರೋವೇವ್‌ನಲ್ಲಿ ನಿರ್ದಿಷ್ಟ ವಸ್ತುಗಳನ್ನು ಇಡುವುದನ್ನು ತಪ್ಪಿಸುವವರೆಗೆ, ಈ ಅಡಿಗೆ ಸಲಕರಣೆಗಳನ್ನು ಬಳಸುವಾಗ ಒಬ್ಬರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಲಾಗಿದೆ. ಅವುಗಳ ಪಟ್ಟಿ ಇಲ್ಲಿದೆ. ಮೈಕ್ರೋವೇವ್‌ನಲ್ಲಿ ಎಂದಿಗೂ ಇಡಬಾರದ ವಸ್ತುಗಳು 1. ಅಲ್ಯೂಮಿನಿಯಂ ಫಾಯಿಲ್:ಅಲ್ಯೂಮಿನಿಯಂ ಫಾಯಿಲ್‌ನಂತಹ ಕೆಲವು ಲೋಹಗಳನ್ನು ಎಂದಿಗೂ ಮೈಕ್ರೋವೇವ್‌ನಲ್ಲಿ ಮಾಡಬಾರದು. ಅಲ್ಯೂಮಿನಿಯಂ ಫಾಯಿಲ್‌ಗಳು ಅತ್ಯಂತ ತೆಳುವಾದ ಲೋಹವಾಗಿದ್ದು, ಮೈಕ್ರೋವೇವ್‌ಗಳಿಗೆ ಒಡ್ಡಿಕೊಂಡಾಗ, ವಿಕಿರಣವನ್ನು ಹೀರಿಕೊಳ್ಳುವ ಬದಲು ಪ್ರತಿಫಲಿಸುತ್ತದೆ. ಇದು ಸಾಧನದ ಒಳಗೆ ಸ್ಪಾರ್ಕ್ ಅನ್ನು ಉಂಟುಮಾಡಬಹುದು ಅಥವಾ ಬಹುಶಃ ಬೆಂಕಿಯನ್ನು ಹತ್ತಿಕೊಳ್ಳಬಹುದು. 2. ಮೊಟ್ಟೆಗಳು:ಎಂದಿಗೂ ಮೈಕ್ರೋವೇವ್‌ನಲ್ಲಿ ಮೊಟ್ಟೆಗಳನ್ನು ಬೇಯಿಸಬಾರದು ಏಕೆಂದರೆ ಅದು ಅಸುರಕ್ಷಿತ ಮತ್ತು ಅಶುದ್ಧವಾಗಿದೆ. ಮೈಕ್ರೋವೇವ್ ಮೊಟ್ಟೆಗಳೊಳಗೆ ದೊಡ್ಡ ಪ್ರಮಾಣದ ಉಗಿಯನ್ನು ಉತ್ಪಾದಿಸಬಹುದು, ಇದರಿಂದಾಗಿ ಅವು ಛಿದ್ರಗೊಳ್ಳುತ್ತವೆ. ಇದನ್ನೂ ಓದಿ: 3. ಉಳಿದ ಆಲೂಗಡ್ಡೆ:ಮೈಕ್ರೋವೇವ್‌ನಲ್ಲಿ ಉಳಿದ ಆಲೂಗಡ್ಡೆಯನ್ನು ಮತ್ತೆ ಬಿಸಿ ಮಾಡಲು ಬಯಸಿದರೆ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮರೆಯದಿರಿ. ಆಲೂಗಡ್ಡೆಯನ್ನು ಕುದಿಸಿದಾಗ ಮತ್ತು ದೀರ್ಘಕಾಲದವರೆಗೆ ಶೈತ್ಯೇಕರಣಗೊಳಿಸದಿದ್ದಾಗ, ಬ್ಯಾಕ್ಟಿರಿಯಾದ ಬೀಜಕಗಳು ಅವುಗಳ ಮೇಲೆ ಹರಡಬಹುದು ಮತ್ತು ಅವುಗಳನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವುದರಿಂದ ಸೂಕ್ಷ್ಮಜೀವಿಗಳು ನಾಶವಾಗುವುದಿಲ್ಲ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು 4. ಹೆಪ್ಪುಗಟ್ಟಿದ ಪ್ರೋಟೀನ್‌:ಹೆಪ್ಪುಗಟ್ಟಿದ ಪ್ರೋಟೀನ್‌ಗಳನ್ನು ಮೈಕ್ರೋವೇವ್ ತಯಾರಿಸಿದಾಗ, ಅದು ಅಸಮವಾದ ಅಡುಗೆ ಮತ್ತು ಅಪಾಯಕಾರಿಯಾಗಿದೆ. ಇದು ಸೂಕ್ಷ್ಮಜೀವಿಗಳ ಹರಡುವಿಕೆಗೆ ಕಾರಣವಾಗಬಹುದು. ಇದನ್ನೂ ಓದಿ: 5. ನೀರು:ಮೈಕ್ರೋವೇವ್‌ನಲ್ಲಿ ನೀರನ್ನು ಕುದಿಸುತ್ತಿದ್ದರೆ, ನೀವು ಮೈಕ್ರೋವೇವ್-ಸುರಕ್ಷಿತ ಕಪ್‌ಗಳು ಅಥವಾ ಕಂಟೇನರ್‌ಗಳನ್ನು ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಮೈಕ್ರೋವೇವ್-ಸುರಕ್ಷಿತ ಪ್ಲಾಸ್ಟಿಕ್‌ಗಳು ಮತ್ತು ಮಗ್‌ಗಳನ್ನು ಮಾತ್ರ ಬಳಸಿ. ಮೈಕ್ರೋವೇವ್‌ನಲ್ಲಿ ನೀರನ್ನು ಕುದಿಸುವಾಗ, ನೀರು ಅತಿಯಾಗಿ ಬಿಸಿಯಾಗಬಹುದು. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_714.txt b/zeenewskannada/data1_url8_1_to_1110_714.txt new file mode 100644 index 0000000000000000000000000000000000000000..dac9343192d171b63479847933862a4002d52455 --- /dev/null +++ b/zeenewskannada/data1_url8_1_to_1110_714.txt @@ -0,0 +1 @@ +: ಬೇಸಿಗೆಯಲ್ಲಿ ಮುಖದ ಕಾಂತಿಗೆ ಕೊಬ್ಬರಿ ಎಣ್ಣೆಯು ಅದ್ಭುತ ಮನೆಮದ್ದು: ಇದರ ಪ್ರಯೋಜನಗಳನ್ನು ತಿಳಿಯಿರಿ! : ಬೇಸಿಗೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಅನ್ವಯಿಸುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ಚರ್ಮಕ್ಕೆ ಹಲವಾರು ಪ್ರಯೋಜನಗಳು ಇದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. :ಆರೋಗ್ಯಕರ ಮತ್ತು ನಯವಾದ ಚರ್ಮಕ್ಕಾಗಿ ಹಲವಾರು ಮನೆಮದ್ದುಗಳಿವೆ. ಅದರಲ್ಲಿ ಕೊಬ್ಬರಿ ಎಣ್ಣೆಯು ಮನೆ ಚಿಕಿತ್ಸೆಯಾಗಿದ್ದು ನಯವಾದ ಮತ್ತು ಮೃದುವಾದ ಚರ್ಮಕ್ಕಾಗಿ, ಅಡುಗೆ ಮಾಡಲು ಮತ್ತು ದೇಹಕ್ಕೆ ಅನ್ವಯಿಸಲು ಉಪಯುಕ್ತವಾಗಿದೆ. ಇದನ್ನು ಸಾಮಾನ್ಯವಾಗಿ ಚರ್ಮದ ರಕ್ಷಣೆಯ ಉತ್ಪನ್ನಗಳಲ್ಲಿ ಒಂದು ಘಟಕಾಂಶವಾಗಿ ಬಳಸಲಾಗುತ್ತದೆ ಮತ್ತು ಕಚ್ಚಾ ಅನ್ವಯಿಸಲಾಗುತ್ತದೆ. ಇದು ಲಿಪಿಡ್‌ಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತಿದ್ದು, ಇದು ನಮ್ಮ ತ್ವಚೆಯ ತಡೆಗೋಡೆ ಅಧ್ರ್ರಕವಾಗಿರಲು ಮತ್ತು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಅತ್ಯುತ್ತಮ ತ್ವಚೆಯ ದಿನಚರಿಯ ಭಾಗವಾಗಿ ನಿಮ್ಮ ಮುಖದ ಮೇಲೆ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಕೆಲವು ನಂಬಲಾಗದ ಪ್ರಯೋಜನಗಳು ಇಲ್ಲಿವೆ. ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಪ್ರಯೋಜನಗಳು 1. ಚರ್ಮದ ಹಾನಿಯನ್ನು ಸರಿಪಡಿಸುತ್ತದೆಕೊಬ್ಬರಿ ಎಣ್ಣೆಯಲ್ಲಿ ಕ್ಯಾಪ್ರಿಕ್ ಮತ್ತು ಲಾರಿಕ್ ಆಸಿಡ್ ಎಂಬ ಕೊಬ್ಬಿನಾಮ್ಲಗಳಿದ್ದು, ಇದು ಚರ್ಮವನ್ನು ನಯವಾಗಿ ಮತ್ತು ಆರೋಗ್ಯಕರವಾಗಿ ನಿರ್ವಹಿಸುತ್ತದೆ. ಇದರಲ್ಲಿರುವ ಬ್ಯಾಕ್ಷೀರಿಯಾ ವಿರೋಧಿ ಗುಣಗಳು ಚರ್ಮದ ಮೇಲ್ಮಯಲ್ಲಿ ವಾಸಿಸುವ ಸೂಕ್ಷ್ಮಜೀವಿಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: 2. ಹೀಲಿಂಗ್ ಪ್ರಾಪರ್ಟೀಸ್ಕೊಬ್ಬರಿ ಎಣ್ಣೆ ಅದರ ಆಧ್ರ್ರಕ ಪರಿಣಾಮಗಳ ಹೊರತಾಗಿ, ಚರ್ಮದ ಪುನಃಸ್ಥಾಪನೆ ಮತ್ತು ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಕಾಲಜನ್ ಮಟ್ಟವನ್ನು ಉತ್ತೇಜಿಸುತ್ತದೆ. ಚರ್ಮದ ಕೋಶಗಳ ನವೀಕರಣ ಮತ್ತು ಗುಣಪಡಿಸುವಿಕೆಗೆ ಅವು ಅವಶ್ಯಕವಾಗಿದೆ. 3. ಕಪ್ಪು ವಲಯಗಳು ಮತ್ತು ಕಲೆಗಳುಕೊಬ್ಬರಿ ಎಣ್ಣೆಯು ಕಪ್ಪು ವಲಯಗಳು, ಕಲೆಗಳು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಟೋನ್ ಮಾಡುವಾಗ ಉರಿಯಾತ ಮತ್ತು ಮುಖದ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಬ್ಬರಿ ಎಣ್ಣೆಯನ್ನು ಅನ್ವಯಿಸುವುದರಿಂದ ಕಾಲಜನ್ ನೈಸರ್ಗಿಕ ರಚನೆಯನ್ನು ಉತ್ತೇಜಿಸುತ್ತದೆ ಮತ್ತು ಇದು ಚರ್ಮದ ಮೃದುತ್ವವನ್ನು ಹೆಚ್ಚಿಸುತ್ತದೆ. 4. ಮೊಡವೆ ಚಿಕಿತ್ಸೆಕೊಬ್ಬರಿ ಎಣ್ಣೆಯ ಉರಿಯೂತದ ಗುಣಗಳು ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಲಾರಿಕ್ ಮತ್ತು ಕ್ಯಾಟ್ರಿಕ್ ಆಮ್ಲವಿದ್ದು, ಇದು ಚರ್ಮದ ಮೇಲೆ ಮೊಡವೆ ಉಂಟುಮಾಡುವ ಸೂಕ್ಷ್ಮಾಣುಗಳನ್ನು ನಾಶಪಡಿಸುತ್ತದೆ. ಇದನ್ನೂ ಓದಿ: 5. ಮಾಯಿಶ್ಚರೈಸೇಶನ್ಕೊಬ್ಬರಿ ಎಣ್ಣೆ ಒಣ ತ್ವಚೆಗೆ ಹೆಚ್ಚು ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ಇದು ನೈಸರ್ಗಿ ಕ ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ, ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಒಣ, ಒರಟು ಚರ್ಮಕ್ಕೆ ಇದು ಅತ್ಯುತ್ತಮ ಮನೆಮದ್ದು ಆಗಿದೆ. ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_715.txt b/zeenewskannada/data1_url8_1_to_1110_715.txt new file mode 100644 index 0000000000000000000000000000000000000000..4bd7d38dd61e27b73a6f18ea3e8c3142242a6047 --- /dev/null +++ b/zeenewskannada/data1_url8_1_to_1110_715.txt @@ -0,0 +1 @@ +: ಕೂದಲಿನ ಹಲವು ಸಮಸ್ಯೆಗಳಿಗೆ ಈ ಎಣ್ಣೆಯೊಂದೇ ಪರಿಹಾರ : ಡ್ಯಾಂಡ್ರಫ್, ಕೂದಲು ಉದರುವಿಕೆ, ಹೇನಿನ ಸಮಸ್ಯೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಕೇವಲ ಒಂದೇ ಒಂದು ಎಣ್ಣೆ ಪರಿಹಾರ ನೀಡಬಲ್ಲದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. :ಬದಲಾದ ಕಳಪೆ ಜೀವನಶೈಲಿಯಿಂದಾಗಿ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಬಾಧಿಸುತ್ತಿರಬಹುದು. ಇದರಲ್ಲಿ ತಲೆಹೊಟ್ಟು, ಜಡ ಕೂದಲು, ಕೂದಲು ಉದುರುವಿಕೆಯಂತಹ ಹಲವು ಸಮಸ್ಯೆಗಳಿರಬಹುದು. ಆದರೆ, ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಒಂದೇ ಒಂದು ಎಣ್ಣೆ ಅತ್ಯುತ್ತಮ ಮದ್ದು ಎಂದು ಸಾಬೀತುಪಡಿಸಬಹುದು. ಅದುವೇ ಟೀ ಟ್ರೀ ಆಯಿಲ್. ಟೀ ಟ್ರೀ ಆಯಿಲ್ ಪ್ರಯೋಜನ ( ):ಟೀ ಟ್ರೀ ಆಯಿಲ್ ನಲ್ಲಿ ಆಂಟಿ-ಸೆಪ್ಟಿಕ್, ಆಂಟಿಫಂಗಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇವುಗಳುಗಳನ್ನು ನಿವಾರಿಸಿ ಕೂದಲ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ಹೇಳಲಾಗುತ್ತದೆ. ಕೂದಲಿನ ಯಾವ ಸಮಸ್ಯೆಗಳಿಗೆ ಟೀ ಟ್ರೀ ಆಯಿಲ್ ಅನ್ನು ಹೇಗೆ ಬಳಸಬೇಕು ಬಳಸಬೇಕು ಎಂದು ತಿಳಿಯೋಣ... ತಲೆಹೊಟ್ಟಿನ ಸಮಸ್ಯೆ ( ):ಟೀ ಟ್ರೀ ಆಯಿಲ್ ( ) ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಬಳಸುವುದರಿಂದ ಇದರಲ್ಲಿರುವ ಆ್ಯಂಟಿ ಫಂಗಲ್ ಗುಣಗಳು ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಸಹಾಯಕವಾಗಿದೆ. ಇದನ್ನೂ ಓದಿ- ಕೂದಲಿನ ಜಿಗುಟುತನ ( ):ಟೀ ಟ್ರೀ ಆಯಿಲ್ ಅನ್ನು ಬಳಸುವುದರಿಂದ ಇದರಲ್ಲಿರುವ ಆಂಟಿ-ಡ್ಯಾಂಡ್ರಫ್ ಗುಣಗಳು ನೆತ್ತಿಯನ್ನು ತೇವಗೊಳಿಸುವ ಮೂಲಕ ಕೂದಲಿನ ಜಿಗುಟುತನವನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಕೂದಲುದುರುವ ಸಮಸ್ಯೆ ( ):ಟೀ ಟ್ರೀ ಆಯಿಲ್‌ನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿಸಹಕಾರಿ ಆಗಿದೆ. ನೆತ್ತಿಯ ತುರಿಕೆಗೆ ಪರಿಹಾರ ( ):ಟೀ ಟ್ರೀ ಆಯಿಲ್ ಅನ್ನು ನಿಯಮಿತವಾಗಿ ಬಳಸುವುದರಿಂದ, ಈ ಎಣ್ಣೆಯಿಂದ ತಯಾರಿಸಿದ ಹೇರ್ ಮಾಸ್ಕ್ ಬಳಸುವುದರಿಂದ ನೆತ್ತಿಯಲ್ಲಿ ತುರಿಕೆ ಮತ್ತು ಶುಷ್ಕತೆಯ ಸಮಸ್ಯೆಯನ್ನು ನಿವಾರಿಸಬಹುದು. ಇದನ್ನೂ ಓದಿ- ಕೂದಲಿನ ಬೆಳವಣಿಗೆ ( ):ಟೀ ಟ್ರೀ ಆಯಿಲ್ ಬಳಕೆಯು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಲ್ಲಿರುವ ನಂಜುನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಹೇನಿನ ಸಮಸ್ಯೆಯಿಂದ ಮುಕ್ತಿ ( ):ಟೀ ಟ್ರೀ ಆಯಿಲ್ ಅನ್ನು ಕೂದಲಿಗೆ ಹಚ್ಚುವುದರಿಂದ ಇದರ ಕೀಟ ನಾಶಕ ಪರಿಣಾಮವು ಹೇನಿನ ಮೊಟ್ಟೆಗಳನ್ನು ನಾಶಪಡಿಸುತ್ತದೆ. ಹಾಗಾಗಿ, ಟೀ ಟ್ರೀ ಆಯಿಲ್ ಕೂದಲಿನಿಂದ ಪರೋಪಜೀವಿಗಳನ್ನು (ಹೇನು) ತೆಗೆದುಹಾಕಲು ತುಂಬಾ ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_716.txt b/zeenewskannada/data1_url8_1_to_1110_716.txt new file mode 100644 index 0000000000000000000000000000000000000000..c3074aeb21fab24121c9d6a25c581fc81f0320b0 --- /dev/null +++ b/zeenewskannada/data1_url8_1_to_1110_716.txt @@ -0,0 +1 @@ +: ಪ್ರತಿದಿನ ಬೆಳಗ್ಗೆ ಬ್ಲ್ಯಾಕ್‌ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗುತ್ತದೆಂದು ನಿಮಗೆ ಗೊತ್ತೇ? : ಪ್ರತಿನಿತ್ಯ ಮುಂಜಾನೆ ಒಂದು ಕಪ್ ಬ್ಲ್ಯಾಕ್‌ ಟೀಯನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. :ಬೆಳಿಗ್ಗೆ ಒಂದು ಕಪ್ ಬ್ಲ್ಯಾಕ್‌ ಟೀಯನ್ನು ಕುಡಿಯುವುದರಿಂದ ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುವ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪಾಲಿಫಿನಾಲ್‌ಗಳು ಮತ್ತು ಕ್ಯಾಟೆಚಿನ್‌ಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ಚಹಾವು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಬ್ಲ್ಯಾಕ್‌ ಟೀಯಲ್ಲಿನ ಸಂಯುಕ್ತಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಬೆಳಗಿನ ದಿನಚರಿಯಲ್ಲಿ ಇದನ್ನು ಸೇರಿಸುವುದರಿಂದ ದಿನವಿಡೀ ನಿಮ್ಮ ಆರೋಗ್ಯವನ್ನು ಉತ್ತೇಜಿಸುವ ಒಂದು ಆರಾಮದಾಯಕ ಅಭ್ಯಾಸವಾಗಿದೆ. 1. ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆಬ್ಲ್ಯಾಕ್‌ ಟೀ ಫ್ಲೋರೈಡ್‌ನಲ್ಲಿ ಹೇರಳವಾಗಿದ್ದು, ಇದು ಬ್ಯಾಕ್ಟಿರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಈ ಗುಣಗಳು ಉಸಿರಾಟವನ್ನು ತಾಜಾಗೊಳಿಸಲು ಮತ್ತು ಹಲ್ಲಿನ ಪ್ಲೇಕ್, ಕುಳಿಗಳು ಮತ್ತು ಕೊಳೆಯುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನೂ ಓದಿ: 2. ಅಂಡಾಶಯದ ಕ್ಯಾನ್ಸ‌ರ್ ಅಪಾಯವನ್ನು ಕಡಿಮೆ ಮಾಡುತ್ತದೆಬ್ಲ್ಯಾಕ್‌ ಟೀಯಲ್ಲಿರುವ ಪ್ಲೇವನಾಯ್ಡ್ ಅಂಡಾಶಯದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಪ್ರತಿದಿನ ಎರಡು ಕಪ್‌ಗಿಂತ ಹೆಚ್ಚು ಬ್ಲ್ಯಾಕ್‌ ಟೀಯನ್ನು ಸೇವಿಸುವ ವ್ಯಕ್ತಿಗಳು ಅಪಾಯದಲ್ಲಿ 30% ಕಡಿತವನ್ನು ಅನುಭವಿಸುತ್ತಾರೆ. 3. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆಬ್ಲ್ಯಾಕ್‌ ಟೀಯಲ್ಲಿ ಹೇರಳವಾಗಿರುವ ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ, ಉರಿಯೂತ ಮತ್ತು ಡಿಎನ್‌ಎ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಮ್ಲಜನಕ ರಾಡಿಕಲ್‌ಗಳನ್ನು ಕಸಿದುಕೊಳ್ಳುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸಾಮಾನ್ಯ ಸೆಲ್ಯುಲಾರ್ ಮತ್ತು ವ್ಯವಸ್ಥಿತ ಕಾರ್ಯವನ್ನು ಉತ್ತೇಜಿಸುತ್ತದೆ . ಇದನ್ನೂ ಓದಿ: 4. ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸುತ್ತದೆಬ್ಲ್ಯಾಕ್‌ ಟೀ ಹೊಟ್ಟೆಯ ಹುಣ್ಣುಗಳನ್ನು ಪರಿಹರಿಸುತ್ತದೆ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ತಡೆಯುತ್ತದೆ, ಇವೆಲ್ಲವೂ ಕರುಳಿನ ಸೂಕ್ಷ್ಮಾಣುಜೀವಿಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. 5. ತೂಕ ನಿರ್ವಹಣೆಗೆ ಸೂಕ್ತವಾಗಿದೆಗ್ರೀನ್‌ ಟೀಯಂತೆಯೇ, ಬ್ಲ್ಯಾಕ್‌ ಟೀ ಉರಿಯೂತಕ್ಕೆ ಕಾರಣವಾದ ಜೀನ್‌ಗಳನ್ನು ನಿಗ್ರಹಿಸುವ ಮೂಲಕ ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ, ಉರಿಯೂತದಿಂದ ಉಂಟಾಗುವ ಸ್ಕೂಲಕಾಯತೆಯನ್ನು ಸಮರ್ಥವಾಗಿ ತಡೆಯುತ್ತದೆ. ಜೀವನಶೈಲಿಯ ಬದಲಾವಣೆಗಳೊಂದಿಗೆ ಬ್ಲ್ಯಾಕ್‌ ಟೀಯನ್ನು ಸೇವಿಸುವುದರಿಂದ ಟೈಗ್ಲಿಸರೈಡ್ ಮಟ್ಟಗಳು ಮತ್ತು ಒಳಾಂಗಗಳ ಕೊಬ್ಬನ್ನು ಕಡಿಮೆ ಮಾಡಬಹುದು. ಇದನ್ನೂ ಓದಿ: 6. ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆಬ್ಲ್ಯಾಕ್‌ ಟೀಯನ್ನು, ಆಕ್ಸಲೇಟ್, ಕ್ಯಾಲ್ಸಿಯಂ ಮತ್ತು ಯೂರಿಕ್ ಆಮ್ಲದ ವಿಸರ್ಜನೆಯನ್ನು ಹೆಚ್ಚಿಸುವ ಮೂಲಕ ನೋವಿನ ಮತ್ತು ಮರುಕಳಿಸುವ ಮತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_717.txt b/zeenewskannada/data1_url8_1_to_1110_717.txt new file mode 100644 index 0000000000000000000000000000000000000000..10d11d60a94f00a05cd066ce7faf420d41d84cb8 --- /dev/null +++ b/zeenewskannada/data1_url8_1_to_1110_717.txt @@ -0,0 +1 @@ +: ಈ ಬೆಳಗಿನ ಉಪಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ..! ದಿನವಿಡಿ ನೆಮ್ಮದಿಯಿಂದ ಇರುತ್ತೀರಿ..! : ತಾಲಿಪಟ್ಟು ತುಂಬಾ ರುಚಿಕರವಾದ ಉಪಹಾರವಾಗಿದ್ದು, ಇದನ್ನು ಭಾರತದಲ್ಲಿ ಬಹಳಷ್ಟು ತಿನ್ನಲಾಗುತ್ತದೆ ಮತ್ತು ಇಷ್ಟಪಡುತ್ತಾರೆ, ಇದು ಸಮೃದ್ಧ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪೈರ್ ಮತ್ತು ಇತರ ತರಕಾರಿಗಳನ್ನು ಸೇರಿಸುವ ಮೂಲಕ ನೀವು ಇದನ್ನು ಬೇಯಿಸಬಹುದು. ಬೆಳಗಿನ ಉಪಾಹಾರವು ಪ್ರತಿಯೊಬ್ಬರ ದಿನದ ಮೊದಲ ಮತ್ತು ಪ್ರಮುಖ ಊಟವಾಗಿದೆ. ನಿಮ್ಮ ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ ಬೆಳಗಿನ ಉಪಾಹಾರವು ಆರೋಗ್ಯಕರವಾಗಿರಬೇಕು. ಇಡೀ ದಿನಕ್ಕೆ ಉತ್ತಮ ಶಕ್ತಿಯನ್ನು ನೀಡುವಂತಹ ಇಂತಹ ವಸ್ತುಗಳನ್ನು ನಾವು ಬೆಳಿಗ್ಗೆ ತಿನ್ನಬೇಕು. ಇದಕ್ಕಾಗಿ ಆಹಾರವು ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಬೆಳಗಿನ ಉಪಾಹಾರಕ್ಕಾಗಿ ನಾವು ಯಾವ ಆರೋಗ್ಯಕರ ವಸ್ತುಗಳನ್ನು ಸೇವಿಸಬೇಕು ಎನ್ನುವುದನ್ನು ಈ ಕೆಳಗೆ ವಿವರಿಸಿದ್ದಾರೆ. ತಾಲಿಪಟ್ಟು ತಾಲಿಪಟ್ಟು ತುಂಬಾ ರುಚಿಕರವಾದ ಉಪಹಾರವಾಗಿದ್ದು, ಇದನ್ನು ಭಾರತದಲ್ಲಿ ಬಹಳಷ್ಟು ತಿನ್ನಲಾಗುತ್ತದೆ ಮತ್ತು ಇಷ್ಟಪಡುತ್ತಾರೆ, ಇದು ಸಮೃದ್ಧ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪೈರ್ ಮತ್ತು ಇತರ ತರಕಾರಿಗಳನ್ನು ಸೇರಿಸುವ ಮೂಲಕ ನೀವು ಇದನ್ನು ಬೇಯಿಸಬಹುದು. ಇದನ್ನೂ ಓದಿ: ಇಡ್ಲಿ ಇಡ್ಲಿ ದಕ್ಷಿಣ ಭಾರತದ ಪಾಕವಿಧಾನವಾಗಿದ್ದರೂ, ಈಗ ಅದು ವಿಶ್ವಪ್ರಸಿದ್ಧವಾಗಿದೆ. ಇದನ್ನು ಅನ್ನದ ಸಹಾಯದಿಂದ ಬೇಯಿಸಲಾಗುತ್ತದೆ ಮತ್ತು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬಡಿಸಲಾಗುತ್ತದೆ. ಆರೋಗ್ಯಕರ ಉಪಹಾರದ ಪಟ್ಟಿಯಲ್ಲಿ ನೀವು ಇದನ್ನು ಅಗ್ರಸ್ಥಾನದಲ್ಲಿ ಇರಿಸಬಹುದು. ಮಿಕ್ಸ್ ಪರೋಟಾ ನೀವು ಬೆಳಿಗ್ಗೆ ಪೋಷಕಾಂಶಗಳು ಮತ್ತು ರುಚಿಯನ್ನು ಸಮತೋಲನಗೊಳಿಸಲು ಬಯಸಿದರೆ ಖಂಡಿತವಾಗಿಯೂ ಮಿಶ್ರ ತರಕಾರಿ ಪರೋಟಾವನ್ನು ತಿನ್ನಿರಿ, ಇದನ್ನು ಮೊಸರು, ಉಪ್ಪಿನಕಾಯಿ ಮತ್ತು ಕೊತ್ತಂಬರಿ ಚಟ್ನಿಯೊಂದಿಗೆ ಬಡಿಸಬಹುದು. ಕಡಿಮೆ ತುಪ್ಪ ಬಳಸಿ ಅಡುಗೆ ಮಾಡಲು ಪ್ರಯತ್ನಿಸಿ. ಅವಲಕ್ಕಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಅವಲಕ್ಕಿ ತುಂಬಾ ಸಾಮಾನ್ಯವಾದ ಉಪಹಾರವಾಗಿದೆ, ಇದನ್ನು ತಯಾರಿಸುವುದು ಸುಲಭ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ಕರಿಬೇವಿನ ಸೊಪ್ಪು, ಟೊಮ್ಯಾಟೊ, ಈರುಳ್ಳಿ ಮತ್ತು ಕಡಲೆಕಾಯಿಯನ್ನು ಸೇರಿಸುವುದರಿಂದ ಅದರ ಪೌಷ್ಟಿಕಾಂಶವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದನ್ನೂ ಓದಿ: ಉಪ್ಪಿಟ್ಟು ಉಪ್ಪಿಟ್ಟುದಕ್ಷಿಣ ಭಾರತದ ಪ್ರಸಿದ್ಧ ಪಾಕವಿಧಾನವಾಗಿದೆ, ಇದನ್ನು ರವೆ ಮತ್ತು ಉದ್ದಿನ ಬೇಳೆಯೊಂದಿಗೆ ತಯಾರಿಸಲಾಗುತ್ತದೆ, ನೀವು ರುಚಿಗೆ ಈರುಳ್ಳಿ, ಬಟಾಣಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು. ಇದನ್ನು ಬೆಳಗ್ಗೆ ತಿಂದರೆ ಮಧ್ಯಾಹ್ನದವರೆಗೂ ಚೈತನ್ಯ ಮೂಡುತ್ತದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... . \ No newline at end of file diff --git a/zeenewskannada/data1_url8_1_to_1110_718.txt b/zeenewskannada/data1_url8_1_to_1110_718.txt new file mode 100644 index 0000000000000000000000000000000000000000..8f1e3f8cda4f165f2da52b4dc7e291cfa749386d --- /dev/null +++ b/zeenewskannada/data1_url8_1_to_1110_718.txt @@ -0,0 +1 @@ +: ನೈಸರ್ಗಿಕವಾಗಿ ಮೃದುವಾದ ಮತ್ತು ಕಾಂತಿಯುತ ಚರ್ಮವನ್ನು ಪಡೆಯಬೇಕೇ? ಅದ್ಭುತವಾದ ಅಲೋವೆರಾ ಫೇಸ್ ಪ್ಯಾಕ್‌ ಅನ್ವಯಿಸಿ! : ಅಲೋವೆರಾ ಫೇಸ್ ಪ್ಯಾಕ್‌ ಎಲ್ಲಾ ರೀತಿಯ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದ್ದು, ಇದನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ತ್ವಚೆಯನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದನ್ನು ಬಳಸುವ ವಿಧಾನ ಇಲ್ಲಿದೆ. :ಅಲೋವೆರಾ ಫೇಸ್ ಪ್ಯಾಕ್‌ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಅವು ಪೋಷಿಸುತ್ತವೆ, ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ ಮತ್ತು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ತ್ವಚೆಯನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದು ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದ್ದು, ಇದು ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಲೋವೆರಾ ಫೇಸ್ ಪ್ಯಾಕ್‌ಗಳು ಚರ್ಮವನ್ನು ನಿಯಮಿತವಾಗಿ ತೇವಗೊಳಿಸುತ್ತದೆ ಮತ್ತು ಪುನರುಜ್ಜಿವನಗೊಳಿಸಿ, ಇದು ಆರೋಗ್ಯ ಮತ್ತು ಚೈತನ್ಯದಿಂದ ಕಾಂತಿಯುತವಾಗಿರುತ್ತದೆ. ಹೀಗಾಗಿ, ನಾವು ಕೆಲವು ನಂಬಲಾಗದ ಮತ್ತು ನೇರವಾದ ಫೇಸ್ ಪ್ಯಾಕ್‌ಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ ಅದನ್ನು ನೀವು ಸ್ವಚ್ಛ ಮತ್ತು ಕಾಂತಿಯುತ ಚರ್ಮಕ್ಕಾಗಿ ಬಳಸಬೇಕು. 1. ರೋಸ್ ವಾಟರ್ ಮತ್ತು ಅಲೋ ವೆರಾಅಲೋವೆರಾ ಮತ್ತು ರೋಸ್ ವಾಟರ್ ಫೇಸ್ ಮಾಸ್ಕ್ ಚರ್ಮವನ್ನು ಟೋನ್ ಮಾಡಲು ಮತ್ತು ಜೀವಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ. ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ, ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತಂಪಾದ ನೀರಿನಿಂದ ತೊಳೆಯಿರಿ. ಇದನ್ನು ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೆ ಅನ್ವಯಿಸಿ. 2. ಅಲೋ ವೆರಾ ಜೊತೆ ನಿಂಬೆನಿಂಬೆ ಮತ್ತು ಅಲೋವೆರಾ ಎರಡರಲ್ಲೂ ನೈಸರ್ಗಿಕ ಶುದ್ದೀಕರಣ ಗುಣಗಳು ಮತ್ತು ವಿಟಮಿನ್ ಸಿ, ಇದು ಸತ್ತ ಚರ್ಮದ ಕೋಶಗಳನ್ನು ಎಷ್ಟೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ, ಜೀವಕೋಶದ ವಹಿವಾಟನ್ನು ಉತ್ತೇಜಿಸುತ್ತದೆ, ಕಂದುಬಣ್ಣದ ಗೆರೆಗಳನ್ನು ತೊಡೆದುಹಾಕಲು ಮತ್ತು ಮೈಬಣ್ಣವನ್ನು ಹೊಳಪುಗೊಳಿಸುತ್ತದೆ. ಐದು ಅಥವಾ ಆರು ಹನಿಗಳ ತಾಜಾ ನಿಂಬೆ ರಸವನ್ನು ಒಂದು ಚಮಚ ಅಲೋವೆರಾ ಜೆಲ್ಲೊಂದಿಗೆ ಮಿಶ್ರಣ ಮಾಡಿ. ಅದನ್ನು ನಿಮ್ಮ ಸಂಪೂರ್ಣ ಮುಖಕ್ಕೆ ಅನ್ವಯಿಸಿ, ನಂತರ ಅದನ್ನು ತೊಳೆಯಿರಿ. ಇದನ್ನೂ ಓದಿ: 3. ಟೀ ಟ್ರೇ ಆಯಿಲ್ ಮತ್ತು ಅಲೋವೆರಾ ಜೆಲ್ಅಲೋವೆರಾ ಮತ್ತು ಟೀ ಟೀ ಆಯಿಲ್‌ನೊಂದಿಗೆ ಫೇಸ್ ಮಾಸ್ಕ್‌ಗಳು ಎಣ್ಣೆಯುಕ್ತ ಚರ್ಮ ಮತ್ತು ಮೊಡವೆಗಳಿಗೆ ಅದ್ಭುತಗಳನ್ನು ಮಾಡುತ್ತದೆ ಏಕೆಂದರೆ ಅವು ಬ್ಯಾಕ್ಷೀರಿಯಾದ ಬೆಳವಣಿಗೆಯನ್ನು ತಡೆಯುವ ಮೂಲಕ ನಿಯಮಿತ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಉತ್ತೇಜಿಸುತ್ತವೆ. 4. ಹನಿ ಮತ್ತು ಅಲೋ ವೆರಾಚರ್ಮವು ತುಂಬಾ ಒಣಗಿದಾಗ ಅಥವಾ ನಿರ್ಜಲೀಕರಣಗೊಂಡಾಗ, ಅಲೋವೆರಾ ಮತ್ತು ಜೇನುತುಪ್ಪವನ್ನು ಮುಖದ ಆರೈಕೆಗಾಗಿ ಬಳಸಬಹುದು. ಒಂದು ಚಮಚ ಅಲೋವೆರಾ ಜೆಲ್ ಅನ್ನು ಎರಡು ಟೇಬಲ್ಮನ್ ಜೇನುತುಪ್ಪದೊಂದಿಗೆ ಸಂಪೂರ್ಣವಾಗಿ ಸಂಯೋಜಿಸಿ ಮತ್ತು ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಬಳಸಿ. ಇದನ್ನೂ ಓದಿ: 5. ವಿಟಮಿನ್ ಇ ಕ್ಯಾಪ್ಸುಲ್ಗಳು ಮತ್ತು ಅಲೋ ವೆರಾಅಲೋವೆರಾ ಮತ್ತು ವಿಟಮಿನ್ ಇ ಹೊಂದಿರುವ ಫೇಸ್ ಪ್ಯಾಕ್‌ನಿಂದ ಚರ್ಮವನ್ನು ಪೋಷಿಸಬಹುದು ಮತ್ತು ಮೃದುಗೊಳಿಸಬಹುದು. ಇದು ಉರಿಯೂತದ, ವಯಸ್ಸಾದ ವಿರೋಧಿ ಮತ್ತು ಸ್ಕಿನ್ ಕಂಡೀಷನಿಂಗ್ ಗುಣಲಕ್ಷಣಗಳಲ್ಲಿ ಪ್ರಬಲವಾಗಿದೆ. ಒಂದು ವಿಟಮಿನ್ ಇ ಟ್ಯಾಬ್ಲೆಟ್ ಅನ್ನು ಎರಡು ಟೇಬಲ್ಬನ್ ಅಲೋವೆರಾ ಜೆಲ್ಲೊಂದಿಗೆ ಸಂಯೋಜಿಸಿ ತ್ವರಿತ, ಹೊಳೆಯುವ ಮೈಬಣ್ಣಕ್ಕಾಗಿ. ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಸಮವಾಗಿ ಹರಡಿ, ಅರ್ಧ ಘಂಟೆಯವರೆಗೆ ಒಣಗಲು ಬಿಡಿ, ತದನಂತರ ಸಾಮಾನ್ಯ ನೀರಿನಿಂದ ಅದನ್ನು ತೊಳೆಯಿರಿ. ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_719.txt b/zeenewskannada/data1_url8_1_to_1110_719.txt new file mode 100644 index 0000000000000000000000000000000000000000..73d0d779d798ac43d3315e8530dd0a57b6136c84 --- /dev/null +++ b/zeenewskannada/data1_url8_1_to_1110_719.txt @@ -0,0 +1 @@ +: ಕುತ್ತಿಗೆ ಸುತ್ತಲಿನ ಕಪ್ಪನ್ನು ಕ್ಷಣಾರ್ಧದಲ್ಲಿ ಹೋಗಲಾಡಿಸುತ್ತೆ ʼಈʼ ತರಕಾರಿ!! : ಧೂಳು, ಬಿಸಿಲು, ಅಥವಾ ಹಾರ್ಮೋನುಗಳ ಬದಲಾವಣೆಯಿಂದ ಕುತ್ತಿಗೆ ಸುತ್ತ ಕಪ್ಪು ಕಲೆ ಉಂಟಾಗುತ್ತದೆ.. ಇದಕ್ಕೆ ಸೂಕ್ತ ಪರಿಹಾರವೊಂದನ್ನು ಇಂದು ನಾವು ಹೇಳಲು ಹೊರಟಿದ್ದೇವೆ.. : ನಾವೆಲ್ಲರೂ ಮುಖದ ಬಗ್ಗೆ ಕಾಳಜಿ ವಹಿಸುತ್ತೇವೆ. ಆದರೆ ಕತ್ತಿನ ಕಪ್ಪು ಕಲೆಯ ಬಗ್ಗೆ ಯೋಷಿಸುವುದಿಲ್ಲ.. ಎಷ್ಟೇ ಕ್ರೀಮ್-ಲೋಷನ್, ಫೇಶಿಯಲ್-ಸ್ಕ್ರಬ್ಬಿಂಗ್ ಮಾಡಿದರೂ ಕಪ್ಪು ಕತ್ತು ಕಾಣಿಸಿಕೊಳ್ಳುತ್ತದೆ. ಕುತ್ತಿಗೆಯನ್ನು ನಿರ್ಲಕ್ಷಿಸುವುದರಿಂದ ಅದು ಕಪ್ಪಾಗಬಹುದು.. ವಿಶೇಷವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಈ ಕಪ್ಪು ಕಲೆಗಳನ್ನು ಹೈಪರ್ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ. ಹಾರ್ಮೋನ್ ಸಮಸ್ಯೆ, ಕುತ್ತಿಗೆಯ ಮೇಲೆ ಕಪ್ಪು ರೇಖೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಅನೇಕ ಜನರು ವಿವಿಧ ಮಾರುಕಟ್ಟೆಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ ಪ್ರತಿಯೊಂದು ರಾಸಾಯನಿಕ ಉತ್ಪನ್ನವು ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂಬುದನ್ನು ನೆನಪಿಡಿ. ಆದ್ದರಿಂದ ಮನೆಮದ್ದುಗಳನ್ನು ಬಳಸಿ. ಇಂದು ನಾವು ಹೇಳಲಿರುವ ಈ ಮನೆಮದ್ದುಗಳು ಕೇವಲ 7 ದಿನಗಳಲ್ಲಿ ಕುತ್ತಿಗೆಯ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.. ಇದನ್ನೂ ಓದಿ- ಅಲೋವೆರಾ: ಕೆಲವು ಕಿಣ್ವಗಳು ಕುತ್ತಿಗೆಯ ಮೇಲೆ ಕಪ್ಪು ಕಲೆಗಳನ್ನು ಉಂಟುಮಾಡುತ್ತವೆ. ಅದಕ್ಕೆ ಪರಿಹಾರವಾಗಿ ಅಲೋವೆರಾ ಉತ್ತಮ.. ಕುತ್ತಿಗೆಯನ್ನು ಕಪ್ಪಾಗಿಸುವ ಕಿಣ್ವಗಳ ಚಟುವಟಿಕೆಯನ್ನು ಪ್ರತಿಬಂಧಿಸಿ, ಚರ್ಮವನ್ನು ತೇವವಾಗಿಡುತ್ತದೆ. ಅಲೋವೆರಾ ಜೆಲ್ ಅನ್ನು ಕುತ್ತಿಗೆಯ ಕಪ್ಪು ಕಲೆಗಳ ಮೇಲೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಅಡಿಗೆ ಸೋಡಾ: ಎರಡು ಚಮಚ ಅಡಿಗೆ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ. ಕುತ್ತಿಗೆಗೆ ಹಚ್ಚಿಕೊಳ್ಳಿ, ಅದು ಒಣಗಿದಾಗ ಸ್ಕ್ರಬ್ ಮಾಡಿ, ಕುತ್ತಿಗೆಯನ್ನು ತೊಳೆದುಕೊಂಡು ಮಾಯಿಶ್ಚರೈಸರ್ ಬಳಸಿ.. ಆಲೂಗೆಡ್ಡೆ ರಸ: ಆಲೂಗಡ್ಡೆ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಚರ್ಮದ ಟೋನ್ ಅನ್ನು ಹೆಚ್ಚಿಸುತ್ತದೆ... ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ರಸ ತೆಗೆದು ಅದನ್ನು ಹತ್ತಿ ಉಂಡೆಯ ಸಹಾಯದಿಂದ ಕುತ್ತಿಗೆಯ ಮೇಲೆ ಹಚ್ಚಿ, ಅದು ಒಣಗಿದಾಗ ನೀರಿನಿಂದ ತೊಳೆಯಿರಿ.. ಹೀಗೆ ಮಾಡುವುದರಿಂದ ಕಪ್ಪು ಕುತ್ತಿಗೆ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಪಡೆಯಬಹುದು.. ಇದನ್ನೂ ಓದಿ- ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_72.txt b/zeenewskannada/data1_url8_1_to_1110_72.txt new file mode 100644 index 0000000000000000000000000000000000000000..4d85946d27d75a0585f7b0c30aac16c7eba0ae80 --- /dev/null +++ b/zeenewskannada/data1_url8_1_to_1110_72.txt @@ -0,0 +1 @@ +: ಇಂದು ಎಲೆಕ್ಟ್ರಾನಿಕ್ಸ್ ಮೇಲೆ 75% ವರೆಗೆ ರಿಯಾಯಿತಿ!! : ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದ್ದು, ಎಲೆಕ್ಟ್ರಾನಿಕ್ಸ್ ಮೇಲೆ 75 % ರಿಯಾಯಿತಿಯನ್ನು ಹೊಂದಿದೆ ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದ್ದು, ಎಲೆಕ್ಟ್ರಾನಿಕ್ಸ್ ಮೇಲೆ 75 % ರಿಯಾಯಿತಿಯನ್ನು ಹೊಂದಿದೆ ಇದನ್ನು ಓದಿ : ವಾಷಿಂಗ್ ಮಷೀನ್ ಹಾಗೂ ರೆಫ್ರಿಜರೇಟರ್ ಗಳ ಮೇಲೆ 65% ರಿಯಾಯಿತಿ ನ ಒಳಗೊಂಡಿದ್ದು ಮತ್ತು , , ಮತ್ತು ಹೀಗೆ ಟೆಲಿವಿಷನ್ ಗ್ರಾಂಡ್ ಗಳ ಮೇಲೆ 65% ರಿಯಾಯಿತಿಯನ್ನು ಹೊಂದಿದೆ. ಆಗಸ್ಟ್ 6 ರಿಂದ ಪ್ರಾರಂಭವಾದ ಗ್ರೇಟ್ ಫ್ರೀಡಂ ಫೆಸ್ಟಿವಲ್ ಆಗಸ್ಟ್ 12ರಂದು ಕೊನೆಗೊಳ್ಳಲಿದ್ದು, ಶೇಕಡ 75ರಷ್ಟು ರಿಯಾಯಿತಿಯನ್ನು ಹೊಂದಿದೆ. ಸ್ಮಾರ್ಟ್ ವಾಚ್, ಲ್ಯಾಪ್ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗಳ ಮೇಲೆ 75 ಶೇಕಡ ರಿಯಾಯಿತಿಯನ್ನು ಹೊಂದಿದೆಯೆಂದು ಅಮೆಜಾನ್ ತಿಳಿಸಿದೆ. ಇದನ್ನು ಓದಿ : ಹಾವೆಲ್ಸ್, ಬಜಾಜ್, ಪ್ರೆಸ್ಟೀಜ್ ನಂತಹ ಬ್ರಾಂಡ್ ಅಡುಗೆಮನೆ ಮತ್ತು ಗೃಹ ಉಪಯೋಗಿ ಉಪಕರಣಗಳ ಮೇಲೆ 50% ರಿಯಾಯಿತಿ ಹಾಗೂ ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳ ಮೇಲೆ 80% ರಿಯಾಯಿತಿಯನ್ನು ಹೊಂದಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_720.txt b/zeenewskannada/data1_url8_1_to_1110_720.txt new file mode 100644 index 0000000000000000000000000000000000000000..a20cbac0d69158fa0e54be817510cabdc651119d --- /dev/null +++ b/zeenewskannada/data1_url8_1_to_1110_720.txt @@ -0,0 +1 @@ +: ಮೊಡವೆ, ಕಲೆಗಳಿಗೆ ಸೂಕ್ತ ಪರಿಹಾರ ಈ ಸೊಪ್ಪಿನ ಫೇಸ್‌ ಪ್ಯಾಕ್..‌ ಟ್ರೈ ಮಾಡಿ ನೋಡಿ!! : ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಇವೆ, ಇದು ಚರ್ಮವನ್ನು ಪೋಷಿಸಿ, ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದೀಗ ಮನೆಯಲ್ಲಿಯೇ ಪಾಲಕ್ ಸೊಪ್ಪಿನಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ.. :ನೀವೂ ಕೂಡ ಕಲೆಯಿಲ್ಲದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಬಯಸಿದರೆ, ನೀವು ಮನೆಯಲ್ಲಿಯೇ ಪಾಲಕದಿಂದ ಫೇಸ್ ಪ್ಯಾಕ್ ಅನ್ನು ತಯಾರಿಸಬಹುದು.. ಪಾಲಕ್ ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲದೆ, ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.. ಪಾಲಕ್ ಸೊಪ್ಪಿನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಮುಖದಲ್ಲಿರುವ ಕಲೆಗಳನ್ನು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಉರಿಯೂತ ನಿವಾರಕ ಗುಣಗಳಿದ್ದು, ಇದು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ನೀರಿನ ಅಂಶವಿದ್ದು, ಇದು ತ್ವಚೆಯನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪು ವಿಟಮಿನ್ ಮತ್ತು ಮಿನರಲ್ ಎರಡನ್ನೂ ಒಳಗೊಂಡಿರುತ್ತದೆ, ಇದು ಚರ್ಮವನ್ನು ಪೋಷಿಸಿ ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಪಾಲಕ್ ಮತ್ತು ಮೊಸರು ಫೇಸ್ ಪ್ಯಾಕ್ಪಾಲಕ್ ಮತ್ತು ಮೊಸರಿನ ಫೇಸ್ ಪ್ಯಾಕ್ ಮಾಡಲು, ನೀವು ಎರಡು ಚಮಚ ಬೇಯಿಸಿದ ಪಾಲಕ್ ಎಲೆಗಳನ್ನು ಪೇಸ್ಟ್‌ ಮಾಡಿ ಅದಕ್ಕೆ ಒಂದು ಚಮಚ ಮೊಸರು ಸೇರಿಸಿ, ಅದನ್ನು ನಿಮ್ಮ ಮುಖದ ಮೇಲೆ 15 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆಯಿರಿ. ಪಾಲಕ್ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ಪಾಲಕ್ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಮಾಡಲು, ನೀವು ಎರಡು ಚಮಚ ಪಾಲಕ್ ಸೊಪ್ಪಿನಲ್ಲಿ 1 ಚಮಚ ಜೇನುತುಪ್ಪವನ್ನು ಬೆರೆಸಿ, ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ 10 ರಿಂದ 15 ನಿಮಿಷಗಳ ಕಾಲ ಹಚ್ಚಿ ನಂತರ ನಿಮ್ಮ ಮುಖವನ್ನು ತೊಳೆಯಿರಿ. ಪಾಲಕ್ ಮತ್ತು ಬೇಳೆ ಹಿಟ್ಟಿನ ಫೇಸ್ ಪ್ಯಾಕ್ಎರಡು ಟೇಬಲ್ಸ್ಪೂನ್ ಪಾಲಕದಲ್ಲಿ 1 ಗ್ರಾಂ ಹಿಟ್ಟು, ಹಾಲು ಮತ್ತು ಸ್ವಲ್ಪ ನೀರು ಮಿಶ್ರಣ ಮಾಡಿ. ನಿಮಗೆ ಬೇಕಾದರೆ, ನೀವು ಇದಕ್ಕೆ ರೋಸ್ ವಾಟರ್ ಅನ್ನು ಕೂಡ ಸೇರಿಸಬಹುದು, ನಂತರ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ, 15 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ. \ No newline at end of file diff --git a/zeenewskannada/data1_url8_1_to_1110_721.txt b/zeenewskannada/data1_url8_1_to_1110_721.txt new file mode 100644 index 0000000000000000000000000000000000000000..45f4bef6103e15beb01f67b087cc91815ccc714a --- /dev/null +++ b/zeenewskannada/data1_url8_1_to_1110_721.txt @@ -0,0 +1 @@ +ಬೇಸಿಗೆಯಲ್ಲಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಇಲ್ಲಿವೆ 4 ಸುಲಭ ಮಾರ್ಗಗಳು..! ಮೊಸರು ಸಂಗ್ರಹಿಸಲು ತಾಪಮಾನವು ಪ್ರಮುಖ ಅಂಶವಾಗಿದೆ.ಮೊಸರನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇಡಬೇಕು.ಇದಕ್ಕಾಗಿ ನೀವು ರೆಫ್ರಿಜರೇಟರ್ ಅನ್ನು ಬಳಸಬಹುದು. ಮೊಸರನ್ನು ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿಯಾದ ಸ್ಥಳದಲ್ಲಿ ಇಡಬೇಡಿ. ಮಾರುಕಟ್ಟೆಯಿಂದ ತಂದ ಮೊಸರನ್ನು ಖರೀದಿಸಿದ ತಕ್ಷಣ ರೆಫ್ರಿಜರೇಟರ್‌ನಲ್ಲಿ ಇಡುವುದು ಸುರಕ್ಷಿತವಾಗಿದೆ. ಬೇಸಿಗೆ ಬಂದಿದೆ ಮತ್ತು ಪರಿಹಾರಕ್ಕಾಗಿ ತಣ್ಣನೆಯ ಮೊಸರು ಸವಿಯಲು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ಆದರೆ ಬೇಸಿಗೆ ಕಾಲದಲ್ಲಿ ಮೊಸರು ಬೇಗ ಹುಳಿಯಾಗುವುದರಿಂದ ಅದರ ರುಚಿ ಕೆಡುವುದಲ್ಲದೆ ತಿನ್ನಲು ನಿಷ್ಪ್ರಯೋಜಕವಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಕೆಲವು ಸುಲಭವಾದ ಸಲಹೆಗಳನ್ನು ಹೇಳುತ್ತೇವೆ ಅದನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಮೊಸರು ಬೇಸಿಗೆಯಲ್ಲೂ ದೀರ್ಘಕಾಲದವರೆಗೆ ಹುಳಿಯಾಗದಂತೆ ಇಡಬಹುದು. ಬಿಸಿಯಾದ ಸ್ಥಳದಲ್ಲಿ ಮೊಸರನ್ನು ಸಂಗ್ರಹಿಸಬೇಡಿ..! ಮೊಸರು ಸಂಗ್ರಹಿಸಲು ತಾಪಮಾನವು ಪ್ರಮುಖ ಅಂಶವಾಗಿದೆ.ಮೊಸರನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇಡಬೇಕು.ಇದಕ್ಕಾಗಿ ನೀವು ರೆಫ್ರಿಜರೇಟರ್ ಅನ್ನು ಬಳಸಬಹುದು. ಮೊಸರನ್ನು ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿಯಾದ ಸ್ಥಳದಲ್ಲಿ ಇಡಬೇಡಿ. ಮಾರುಕಟ್ಟೆಯಿಂದ ತಂದ ಮೊಸರನ್ನು ಖರೀದಿಸಿದ ತಕ್ಷಣ ರೆಫ್ರಿಜರೇಟರ್‌ನಲ್ಲಿ ಇಡುವುದು ಸುರಕ್ಷಿತವಾಗಿದೆ. ಇದನ್ನು ಓದಿ : ಮೊಸರಿನ ಮೇಲೆ ಕೆನೆ ಸಂಗ್ರಹವಾಗಲು ಬಿಡಬೇಡಿ..! ಮೊಸರಿನ ಮೇಲೆ ಸಂಗ್ರಹವಾದ ಕೆನೆ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದರಿಂದಾಗಿ ಮೊಸರು ತ್ವರಿತವಾಗಿ ಹುಳಿಯಾಗುತ್ತದೆ. ಆದ್ದರಿಂದ, ಮೊಸರು ಹಾಕಿದ ನಂತರ, ಮೇಲೆ ನೆಲೆಗೊಂಡಿರುವ ಕೆನೆ ತೆಗೆದುಹಾಕಿ. ನೀವು ಈ ಕ್ರೀಮ್ ಅನ್ನು ಬೇರೆ ಯಾವುದೇ ಭಕ್ಷ್ಯಗಳಲ್ಲಿ ಬಳಸಬಹುದು. ಮೊಸರು ಮುಟ್ಟುವ ಮೊದಲು ಕೈಗಳನ್ನು ಸ್ವಚ್ಛಗೊಳಿಸಿ..! ನಮ್ಮ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು ಮೊಸರನ್ನು ಕಲುಷಿತಗೊಳಿಸಬಹುದು ಮತ್ತು ಅದನ್ನು ವೇಗವಾಗಿ ಕೆಡಿಸಬಹುದು. ಆದ್ದರಿಂದ ಮೊಸರನ್ನು ಬೆರೆಸುವ ಅಥವಾ ಬಡಿಸುವ ಮೊದಲು, ನಿಮ್ಮ ಕೈಗಳು ಸಂಪೂರ್ಣವಾಗಿ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಸ್ಟೀಲ್ ಅಥವಾ ಗಾಜಿನ ಪಾತ್ರೆಗಳನ್ನು ಬಳಸಿ..! ಮೊಸರು ಸಂಗ್ರಹಿಸಲು ಪ್ಲಾಸ್ಟಿಕ್ ಪಾತ್ರೆಗಳನ್ನು ತಪ್ಪಿಸಿ. ಪ್ಲಾಸ್ಟಿಕ್ ಪಾತ್ರೆಗಳು ಗಾಳಿಯನ್ನು ಹಾದುಹೋಗಲು ಅನುಮತಿಸುವುದಿಲ್ಲ, ಇದು ಮೊಸರನ್ನು ಹಾಳುಮಾಡುತ್ತದೆ. ಮೊಸರು ಸಂಗ್ರಹಿಸಲು ಸ್ಟೀಲ್ ಅಥವಾ ಗಾಜಿನ ಪಾತ್ರೆಗಳು ಉತ್ತಮ. ಇದನ್ನು ಓದಿ : ಇದನ್ನು ಸಹ ನೆನಪಿನಲ್ಲಿಡಿ: ಮೊಸರನ್ನು ಸಣ್ಣ ಪಾತ್ರೆಗಳಲ್ಲಿ ಸಂಗ್ರಹಿಸಿ, ಮೊಸರನ್ನು ಆಗಾಗ್ಗೆ ತೆಗೆಯುವುದು ಗಾಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ, ಇದು ಮೊಸರನ್ನು ಹಾಳುಮಾಡುತ್ತದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_722.txt b/zeenewskannada/data1_url8_1_to_1110_722.txt new file mode 100644 index 0000000000000000000000000000000000000000..d559d7cf7b4df96b2198a2a2c453da5c17595007 --- /dev/null +++ b/zeenewskannada/data1_url8_1_to_1110_722.txt @@ -0,0 +1 @@ +: ಅಕ್ಷಯ ತೃತೀಯಕ್ಕೆ ಚಾರ್ ಧಾಮ್ ಗೆ ಭೇಟಿ ನೀಡಿ, ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ : ಅಕ್ಷಯ ತೃತೀಯದಂದು ಚಾರ್ ದಾಮ್ ಗೆ ಭೇಟಿ ನೀಡಿ, ಅದರ ಮಹತ್ವವನ್ನ ತಿಳಿಯಲು, ನೋಂದಣಿ ಅದರ ದಿನಾಂಕ ಸಮಯಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ. : ಹಿಂದೂ ಧರ್ಮದ ಪ್ರಕಾರ ಚಾರ್ ಧಾಮ್ ಗೆ ತುಂಬಾ ಮಹತ್ವವಿದೆ ಮತ್ತು ಈ ವರ್ಷದ ಮೇ 10 ಅಕ್ಷಯ ತೃತೀಯ ದಿನ ತುಂಬಾ ಪ್ರಮುಖ ಹಾಗೂ ಮಹತ್ವ ದಿನವಾಗಿದೆ. ಆದ್ದರಿಂದ ಅಂದಿನ ದಿನ ಚಾರ್ ಧಾಮ ಗೆ ಭೇಟಿ ನೀಡುವುದರಿಂದ ತುಂಬಾ ಒಳ್ಳೆಯದು. ಹಿಮಾಲಯದ ಎತ್ತರದಲ್ಲಿರುವ ನಾಲ್ಕು ಪವಿತ್ರ ಸ್ಥಳಗಳಿಗೆ ಪ್ರಯಾಣವೇ ಚಾರ್ ಧಾಮ್, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್. ಹಿಂದಿಯಲ್ಲಿ 'ಚಾರ್' ಎಂದರೆ ನಾಲ್ಕು ಮತ್ತು 'ಧಾಮ್' ಎಂದರೆ ಧಾರ್ಮಿಕ ಸ್ಥಳಗಳು. ಇದನ್ನು ಓದಿ : ಪ್ರತಿ ವರ್ಷ ಸುಮಾರು ಆರು ತಿಂಗಳ ಕಾಲ ಈ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗುತ್ತದೆ ಮತ್ತು ಬೇಸಿಗೆಯಲ್ಲಿ (ಏಪ್ರಿಲ್ ಅಥವಾ ಮೇ) ತೆರೆಯಲಾಗುತ್ತದೆ ಮತ್ತು ಚಳಿಗಾಲದ ಆರಂಭದೊಂದಿಗೆ (ಅಕ್ಟೋಬರ್ ಅಥವಾ ನವೆಂಬರ್) ಮುಚ್ಚಲಾಗುತ್ತದೆ. ರ್ ಧಾಮ್ ಯಾತ್ರೆಯನ್ನು ಪ್ರದಕ್ಷಿಣಾಕಾರವಾಗಿ ಪೂರ್ಣಗೊಳಿಸಬೇಕು ಎಂದು ನಂಬಲಾಗಿದೆ. ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗಿ, ಗಂಗೋತ್ರಿಯ ಕಡೆಗೆ ಚಲಿಸಿ ಕೇದಾರನಾಥಕ್ಕೆ ಹೋಗುತ್ತದೆ ಮತ್ತು ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ. ಕೆಲವು ಭಕ್ತರು ಕೇದಾರನಾಥ ಮತ್ತು ಬದರಿನಾಥ ಎಂಬ ಎರಡು ಪುಣ್ಯಕ್ಷೇತ್ರಗಳಿಗೆ ದೋ ಧಾಮ್ ಯಾತ್ರೆ ಮಾಡುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಒಮ್ಮೆ ಚಾರ್ಧಾಮ್ಗೆ ಭೇಟಿ ನೀಡಿದರೆ, ಅವನು ತನ್ನ ಹಿಂದೆ ಮಾಡಿದ ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ ಮತ್ತು ಮರಣದ ನಂತರ ಮೋಕ್ಷವನ್ನು ಪಡೆಯುತ್ತಾನೆ. ಈ ಬಲವಾದ ನಂಬಿಕೆಯು ಪ್ರಪಂಚದಾದ್ಯಂತದ ಸಾವಿರಾರು ಯಾತ್ರಾರ್ಥಿಗಳಿಗೆ ಚಾರ್ಧಾಮ್ಗೆ ಭೇಟಿ ನೀಡಲು ಪ್ರೇರೇಪಿಸುತ್ತದೆ. ಇದನ್ನು ಓದಿ : ಅದೇ ಕಾರಣದಿಂದ ಸಾವಿರಾರು ಜನರು ಅಕ್ಷಯ ತೃತೀಯವನ್ನು ತುಂಬಾ ಮುಖ್ಯ ದಿನ ಅಥವಾ ಪ್ರಮುಖ ದಿನ ಶುಭ ದಿನವೆಂದು ಭಾವಿಸುತ್ತಾರೆ ಆ ದಿನ ಚಾರ್ ಧಾಮ್ ಗೆ ಭೇಟಿ ನೀಡುವುದು ಇನ್ನಷ್ಟು ಶುಭ ತಂದು ಕೊಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_723.txt b/zeenewskannada/data1_url8_1_to_1110_723.txt new file mode 100644 index 0000000000000000000000000000000000000000..2f7856d50c38702538322bd82f7d20886bf65d02 --- /dev/null +++ b/zeenewskannada/data1_url8_1_to_1110_723.txt @@ -0,0 +1 @@ +ಬೇಸಿಗೆಯಲ್ಲಿ ಹಸಿರು ಮೆಣಸಿನಕಾಯಿ ಫ್ರೆಶ್ ಆಗಿರಬೇಕೆ? ಈ ಟಿಪ್ಸ್ ಫಾಲೋ ಮಾಡಿದ್ರೆ ಒಂದು ವಾರದವರೆಗೆ ಕೆಡಲ್ಲ : ಬೇಸಿಗೆಯಲ್ಲಿ ಹಸಿರು ಮೆಣಸಿನಕಾಯಿಗಳು ಬೇಗನೆ ಒಣಗಿ ಹಾಳಾಗುತ್ತವೆ. ನಾವಿಂದು ನಿಮಗೆ ತಿಳಿಸುವ ಟಿಪ್ಸ್ ಅನುಸರಿಸಿದರೆ, ಹಸಿರು ಮೆಣಸಿನಕಾಯಿಯನ್ನು ಒಂದು ವಾರ ತಾಜಾವಾಗಿರಿಸಿಕೊಳ್ಳಬಹುದು. :ಹಸಿರು ಮೆಣಸಿನಕಾಯಿ ಭಾರತೀಯ ಅಡುಗೆಮನೆಯಲ್ಲಿ ಪ್ರಮುಖವಾಗಿ ಬಳಕೆ ಮಾಡುವ ವಸ್ತುವಾಗಿದೆ. ಇದರ ಕಟುವಾದ ಪರಿಮಳ ಮತ್ತು ಖಾರವು ಪ್ರತಿಯೊಂದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆಯಲ್ಲಿ ಹಸಿರು ಮೆಣಸಿನಕಾಯಿಗಳು ಬೇಗನೆ ಒಣಗಿ ಹಾಳಾಗುತ್ತವೆ. ನಾವಿಂದು ನಿಮಗೆ ತಿಳಿಸುವ ಟಿಪ್ಸ್ ಅನುಸರಿಸಿದರೆ, ಹಸಿರು ಮೆಣಸಿನಕಾಯಿಯನ್ನು ಒಂದು ವಾರ ತಾಜಾವಾಗಿರಿಸಿಕೊಳ್ಳಬಹುದು. ಇದನ್ನೂ ಓದಿ: ಮೊದಲಿಗೆ, ಹಸಿರು ಮೆಣಸಿನಕಾಯಿಯನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಅದರ ತುದಿಯನ್ನು ಕತ್ತರಿಸಿ. ಹೆಚ್ಚು ಕತ್ತರಿಸದಂತೆ ಎಚ್ಚರವಹಿಸಿ, ಅರ್ಧ ಸೆಂಟಿಮೀಟರ್ ಅನ್ನು ಮಾತ್ರ ಕತ್ತರಿಸಿದರೆ ಸಾಕು. ಹೀಗೆ ಮಾಡುವುದರಿಂದ ಮೆಣಸಿನಕಾಯಿ ತೇವವಾಗಿ ಉಳಿಯುತ್ತದೆ ಮತ್ತು ಬೇಗನೆ ಕೆಡುವುದಿಲ್ಲ. ಕತ್ತರಿಸಿದ ನಂತರ, ಹಸಿರು ಮೆಣಸಿನಕಾಯಿಯನ್ನು ಟಿಶ್ಯು ಪೇಪರ್ ಅಥವಾ ಟವಲ್ನಲ್ಲಿ ಕಟ್ಟಿ. ಈ ಟವೆಲ್ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ, ಇದು ಮೆಣಸಿನಕಾಯಿಗಳು ಹಾಳಾಗುವುದನ್ನು ತಡೆಯುತ್ತದೆ. ನಂತರ ಮೆಣಸುಗಳನ್ನು ಗಾಳಿಯಾಡದ ಕಂಟೇನರ್ ಅಥವಾ ಪೆಟ್ಟಿಗೆಯಲ್ಲಿ ಹಾಕಿ. ರೆಫ್ರಿಜರೇಟರ್ನ ತರಕಾರಿ ಕ್ರಿಸ್ಪರ್ ಡ್ರಾಯರ್ನಲ್ಲಿ ಇರಿಸಿ. ಗಾಳಿಯಾಡದ ಕಂಟೇನರ್ ಗಾಳಿಯನ್ನು ಪ್ರವೇಶಿಸದಂತೆ ತಡೆಯುತ್ತದೆ ಮತ್ತು ತೇವಾಂಶವನ್ನು ಉಳಿಸಿಕೊಳ್ಳುತ್ತದೆ, ಮೆಣಸಿನಕಾಯಿಯನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ. ಇನ್ನು ತೇವಾಂಶವನ್ನು ಹೀರಿಕೊಳ್ಳಲು ಕಾಗದದ ಟವೆಲ್ ಅಥವಾ ಟಿಶ್ಯೂ ಅನ್ನು ಕಂಟೇನರ್ ಕೆಳಭಾಗದಲ್ಲಿ ಇಡಬೇಕು. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_724.txt b/zeenewskannada/data1_url8_1_to_1110_724.txt new file mode 100644 index 0000000000000000000000000000000000000000..db8ec3da044b18a72f826567ad7a37b46a3133a5 --- /dev/null +++ b/zeenewskannada/data1_url8_1_to_1110_724.txt @@ -0,0 +1 @@ +: ನಿತ್ಯ ಮುಂಜಾನೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನ : ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ, ಮುಂಜಾನೆ ಕನಿಷ್ಠ ಅರ್ಧಗಂಟೆ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ. ಹಾಗಿದ್ದರೆ, ಬೆಳಗಿನ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... :ವಾಕಿಂಗ್ ಅಥವಾ ನಡಿಗೆ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಕೂಡ ಕೊಡುಗೆ ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಪ್ರತಿ ವಯೋಮಾನದವರಿಗೂ ವಾಕಿಂಗ್ ಸುಲಭವಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ ವ್ಯಾಯಮವಾಗಿದೆ. ಅದರಲ್ಲೂ ಶಾಂತ ವಾತಾವರಣ, ತಾಜಾ ಗಾಳಿಯಲ್ಲಿ, ಸೂರ್ಯನ ಎಳೆ ಬಿಸಿಲಿನಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಮಾರ್ನಿಂಗ್ ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಹಲವು ಅದ್ಭುತ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಪ್ರತಿದಿನ ಬೆಳಿಗ್ಗೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಎಂದು ನೋಡುವುದಾದರೆ.... * ದೈಹಿಕ ಆರೊಗ್ಯ ( ):( ) ಮಾಡುವುದರಿಂದ ಇದು ಚಯಾಪಚಯವನ್ನು ಸುಧಾರಿಸಿ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿ ಶೇಖರವಾಗಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಸುಡುವಲ್ಲಿಯೂ ಇದು ಪ್ರಮುಖ ಪ್ರಾತ್ರ ವಹಿಸುತ್ತದೆ. ಹೆಚ್ಚುವರಿಯಾಗಿ, ಇದು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಬೊಜ್ಜು () -ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಅಷ್ಟೇ ಅಲ್ಲದೆ, ಬೆಳಗಿನ ನಡಿಗೆಯು ಸ್ನಾಯುಗಳನ್ನು ಬಳಪಡಿಸುವುದರೊಂದಿಗೆ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಇದನ್ನೂ ಓದಿ- * ಮಾನಸಿಕ ಆರೊಗ್ಯ ( ):ಮಾರ್ನಿಂಗ್ ವಾಕ್ ಮಾಡುವುದರಿಂದ ಇದು ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ಹಿತವಾದ ಅನುಭವವನ್ನು ನೀಡುತ್ತದೆ. ಬೆಳಗಿನ ನಡಿಗೆಯು ದೈಹಿಕ ಚಟುವಟಿಕೆ ಮತ್ತು ನೈಸರ್ಗಿಕ ಬೆಳಕಿನ ಸಂಯೋಜನೆಯೊಂದಿಗೆ ನಮ್ಮ ಮೆದುಳಿನಲ್ಲಿಯನ್ನು ಹೆಚ್ಚಿಸುತ್ತದೆ. ಇದನ್ನು "ಒಳ್ಳೆಯ ಭಾವನೆ" ಹಾರ್ಮೋನುಗಳು ಎಂದೂ ಕರೆಯುತ್ತಾರೆ. ಇದು ನರಪ್ರೇಕ್ಷಕಗಳಲ್ಲಿ ಒತ್ತಡ, ಆತಂಕ () ಮತ್ತು ಖಿನ್ನತೆಯ ಭಾವನೆಯನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿರಿಸಲು ಕೊಡುಗೆ ನೀಡುತ್ತದೆ. * ನಿದ್ರೆಯನ್ನು ಸುಧಾರಿಸುತ್ತದೆ ( ):ಪ್ರತಿದಿನ ಮಾರ್ನಿಂಗ್ ವಾಕ್ ಮಾಡುವುದರಿಂದ ಮುಂಜಾನೆ ಸಮಯದಲ್ಲಿ ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಇದು ನಿಮ್ಮ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಾತ್ರಿ ವೇಳೆ ಉತ್ತಮ ನಿದ್ರೆಯನ್ನು ಪಡೆಯಲು ಸಹಕಾರಿ ಆಗಿರುವುದರ ಜೊತೆಗೆ ಬೆಳಿಗ್ಗೆ ಉಲ್ಲಾಸದಿಂದ ಇರಲು ಸಹಕಾರಿ ಆಗಿದೆ. ಇದನ್ನೂ ಓದಿ- * ಒಟ್ಟಾರೆ ಆರೊಗ್ಯ:ಮಾರ್ನಿಂಗ್ ವಾಕ್ ಮಾಡುವುದರಿಂದ ಬಿಳಿ ರಕ್ತ ಕಣಗಳು, ಪ್ರತಿಕಾಯಗಳು ಮತ್ತು ಇತರ ಪ್ರತಿರಕ್ಷಣಾ ಘಟಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಬೆಳಗಿನ ನಡಿಗೆಯುದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಸೋಂಕುಗಳು ಮತ್ತು ರೋಗಗಳ ವಿರುದ್ಧ ದೇಹಕ್ಕೆ ರಕ್ಷಣೆ ದೊರೆಯುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_725.txt b/zeenewskannada/data1_url8_1_to_1110_725.txt new file mode 100644 index 0000000000000000000000000000000000000000..68cd9ed6a7e4e6295de25ba9b6cd08242d8a780b --- /dev/null +++ b/zeenewskannada/data1_url8_1_to_1110_725.txt @@ -0,0 +1 @@ +ಆಕಸ್ಮಿಕ ಗರ್ಭಪಾತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ವಹಿಸಿ..! ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು.ಸಾದ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ತಿಳಿಸಿದರು.ಇವುಗಳ ಜೊತೆಗೆ ಗರ್ಭಾವಸ್ಥೆಯಲ್ಲಿ ಕಂಡುಬರಬಹುದಾದ ತೊಂದರೆಗಳು ಮತ್ತು ಅವುಗಳ ಲಕ್ಷಣಗಳಾಧಾರದ ಮೇಲೆ ತಕ್ಷಣ ವೈದ್ಯರ ಭೇಟಿ ಮಾಡಬೇಕು. ಗರ್ಭಿಣಿಯರಿಗೆ ಸಹಜ ಹೆರಿಗೆ ನೋವು ಹೊರತು ಪಡಿಸಿ, ಯಾವುದೇ ತರಹದ ನೋವು ಕಂಡು ಬಂದರೂ ಸಹ ನಿರ್ಲಕ್ಷ್ಯ ಮಾಡದೆ ಹತ್ತಿರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು.ಶಿಶು ಮತ್ತು ತಾಯಿ ಮರಣವನ್ನು ತಡೆಗಟ್ಟಲು ಗರ್ಭಿಣಿ ಎಂದು ಗೊತ್ತಾದ ದಿನದಿಂದ ಅಗತ್ಯ ಪರೀಕ್ಷೆಗಳು, ದೇಹದಲ್ಲಿ ರಕ್ತದ ಪ್ರಮಾಣ ಅನುಸಾರ ಕಬ್ಬಿಣಾಂಶ ಮಾತ್ರೆಗಳ ಸೇವನೆ, ತೂಕ, ರಕ್ತದೊತ್ತಡ, ಹೆಚ್‍ಐವಿ, ಹೆಚ್‍ಬಿಎಸ್‍ಎಜಿ ಮುಂತಾದ ಅಗತ್ಯ ಪರೀಕ್ಷೆಗೆ ಒಳಗಾಗಬೇಕು. ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು.ಸಾದ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ತಿಳಿಸಿದರು.ಇವುಗಳ ಜೊತೆಗೆ ಗರ್ಭಾವಸ್ಥೆಯಲ್ಲಿ ಕಂಡುಬರಬಹುದಾದ ತೊಂದರೆಗಳು ಮತ್ತು ಅವುಗಳ ಲಕ್ಷಣಗಳಾಧಾರದ ಮೇಲೆ ತಕ್ಷಣ ವೈದ್ಯರ ಭೇಟಿ ಮಾಡಬೇಕು. ಇದನ್ನೂ ಓದಿ: ಲಕ್ಷಣಗಳು: ಎಕ್ಟೋಪಿಕ್ ಪ್ರೆಗ್ನೆನ್ಸಿ: 1 ರಿಂದ 3 ತಿಂಗಳ ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಗೆ ಗೊತ್ತಿಲ್ಲದೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವ ತೊಂದರೆಯಾಗಿರುತ್ತದೆ.ಗರ್ಭಿಣಿಗೆ ಗರ್ಭನಾಳದಲ್ಲಿ ಅಥವಾ ಓವರಿಯಲ್ಲಿ, ಗರ್ಭಕೋಶದ ಹೊರಭಾಗದಲ್ಲಿ ಗರ್ಭಕಂಠದ ಹತ್ತಿರ ಗರ್ಭ ನಿಂತಲ್ಲಿ ಅದನ್ನು ಎಕ್ಟೋಪಿಕ್ ಪ್ರೆಗ್ನೆನ್ಸಿ ಎನ್ನಲಾಗುವುದು.ಸಾಮಾನ್ಯವಾಗಿ ಈ ರೀತಿಯ ಗರ್ಭದಾರಣೆಯಲ್ಲಿ ಕೆಲವೊಮ್ಮೆ ಗರ್ಭಿಣಿಗೆ ತೀವ್ರ ರೀತಿಯ ರಕ್ತಸ್ರಾವ, ಸಹಿಸಲಾಗದ ಅಸಾಧಾರಣ ನೋವು, ತಲೆ ತಿರುಗುವಿಕೆ ಕಂಡುಬರಬಹುದು. ಆಕಸ್ಮಿಕ ಗರ್ಭಪಾತ ಸಾಧ್ಯತೆಗಳು: 3 ರಿಂದ 6 ತಿಂಗಳ ಅವಧಿಯ ಎರಡನೇ ತ್ರೈಮಾಸಿಕ ಗರ್ಭಿಣಿ ಅವಧಿಯಲ್ಲಿ ಮಾಸ (ಗರ್ಭಕೋಶದ ಕೆಳಭಾಗಕ್ಕೆ ಬಂದು ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.ಸಾಮಾನ್ಯವಾಗಿ ಈ ಹಂತದಲ್ಲಿ ಕಾರಣವಿಲ್ಲದೆ ರಕ್ತಸ್ರಾವವಾಗುವುದು,ಇದ್ದಕ್ಕಿದ್ದಂತೆ ಹೊಟ್ಟೆನೋವು ಅಥವಾ ಮೊದಲನೆ ಹೆರಿಗೆ ಸಿಜೆರಿಯನ್ ಆಗಿದ್ದರೆ ನೋವು ಜಾಸ್ತಿ ಕಂಡುಬರುವುದು, ಗರ್ಭ ಕಂಠದ ಮಾರ್ಗ ಸಣ್ಣದಿದ್ದಾಗ, ದುರ್ವಾಸನೆಯುಕ್ತ ಯೋನಿಸ್ರಾವವಾಗುತ್ತಿದ್ದರೆ ನಿರ್ಲಕ್ಷಿಸದೆ ವೈದ್ಯರ ಬಳಿ ತಕ್ಷಣ ತೆರಳಬೇಕು. ರಕ್ತದೊತ್ತಡದಿಂದ ಉಂಟಾಗುವ ತೊಂದರೆಗಳು: 6 ರಿಂದ 9 ತಿಂಗಳ ಅವಧಿಯ 3ನೇ ತ್ರೈಮಾಸಿಕ ಅವಧಿಯಲ್ಲಿ ಸಾಮಾನ್ಯವಾಗಿ ರಕ್ತದೊತ್ತಡ ಇದ್ದು ಕಾಲು, ಹೊಟ್ಟೆ, ಮುಖದಲ್ಲಿ ಬಾವು ಕಂಡುಬರುತ್ತಿದ್ದು ಕೆಲವು ಗರ್ಭಿಣಿಯರಲ್ಲಿ ರಕ್ತದೊತ್ತಡ ಹೆಚ್ಚಾಗಿ ಹೊಟ್ಟೆ ಗಟ್ಟಿಯಾದ ಅನುಭವ, ಮಗು ಮಿಸುಗಾಡದೆ ಇರುವುದು ಅಥವಾ ರಕ್ತಸ್ರಾವವಾಗುವುದು ಕಂಡುಬಂದಲ್ಲಿ ನಿರ್ಲಕ್ಷಿಸಬಾರದು.ಈ ಹಂತದಲ್ಲಿ ಗರ್ಭಕೋಶದಲ್ಲಿಯೇ ಮಾಸ (ಪ್ಲಾಸೆಂಟಾ) ಕಳಚಿಕೊಂಡು ರಕ್ತ ಹೆಪ್ಪುಗಟ್ಟುವುದರಿಂದ ಈ ರೀತಿ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಕುಟುಂಬದ ಸದಸ್ಯರು ಗರ್ಭಿಣಿಯನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಕರೆದುಕೊಂಡು ಬರುವ ಮೂಲಕ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವಾಗುವ ಸನ್ನಿವೇಶಗಳನ್ನು ತಪ್ಪಿಸಬಹುದಾಗಿದೆ. ಅಲ್ಲದೆ ಪ್ರಸ್ತುತ ಬಿಸಿಲಿನ ಪ್ರಖರತೆ ಹೆಚ್ಚು ಇರುವ ಕಾರಣ ಹೆರಿಗೆ ನಂತರದಲ್ಲಿ ಬಾಣಂತಿಯು ಹೆಚ್ಚು ನೀರು ಸೇವಿಸುವಂತೆ ಮಾಡುವುದರಿಂದ ಹಾಲಿನ ಉತ್ಪತ್ತಿಯು ಹೆಚ್ಚಾಗುತ್ತದೆ.ಯಾವುದೇ ಕಾರಣಕ್ಕೂ ನವಜಾತ ಶಿಶುವಿಗೆ 06 ತಿಂಗಳು ವಯಸ್ಸಿನವರೆಗೆ ತಾಯಿ ಎದೆ ಹಾಲು ಹೊರತು ಪಡಿಸಿ ವೈದ್ಯರ ಸಲಹೆ ಇಲ್ಲದೆ ಎನನ್ನೂ ಕೊಡಬಾರದು ಮತ್ತು ಮಗುವಿನ ಒಂದು ವರ್ಷ ವಯಸ್ಸಿನೊಳಗೆ 12 ಮಾರಕ ರೋಗಗಳ ವಿರುದ್ದ ನೀಡುವ ಲಸಿಕೆಗ¼ನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ಹಾಕಿಸುವ ಮೂಲಕ ಮಗುವಿನ ಆರೋಗ್ಯ ಸದೃಡವಾಗಿರಿಸಲು ಸಹಕರಿಸಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_726.txt b/zeenewskannada/data1_url8_1_to_1110_726.txt new file mode 100644 index 0000000000000000000000000000000000000000..6953f23639d1cea023a8b9ed1257021004886f59 --- /dev/null +++ b/zeenewskannada/data1_url8_1_to_1110_726.txt @@ -0,0 +1 @@ +ನಿಮ್ಮ ಮನಸ್ಸನ್ನು ಈ ವಿಧಾನಗಳಿಂದ ನಿರ್ವಿಶೀಕರಣಗೊಳಿಸಿ...! : ಮಾನಸಿಕ ನಿರ್ವಿಶೀಕರಣ ಎಂದರೆ ನಿಮ್ಮ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳು ಮತ್ತು ಭಾವನೆಗಳಿಂದ ಮುಕ್ತಗೊಳಿಸುವುದು. ಇದು ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಮುಕ್ತಿ ಪಡೆಯಲು ನಮಗೆ ಸಹಾಯ ಮಾಡುವ ಪ್ರಕ್ರಿಯೆಯಾಗಿದೆ. ಇಂದಿನ ವೇಗದ ಜೀವನದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಮಾನಸಿಕ ಒತ್ತಡ ಮತ್ತು ಆತಂಕದಿಂದ ಸುತ್ತುವರೆದಿದ್ದಾನೆ. ಕೆಲಸದ ಹೊರೆ, ಮನೆಯ ಜವಾಬ್ದಾರಿಗಳು ಮತ್ತು ವೈಯಕ್ತಿಕ ಸಮಸ್ಯೆಗಳ ಜೊತೆಗೆ ಕೆಟ್ಟ ಜೀವನಶೈಲಿಯು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ.ಆದಾಗ್ಯೂ, ಸರಿಯಾದ ಸಮಯದಲ್ಲಿ ನಿಮ್ಮ ಹದಗೆಡುತ್ತಿರುವ ಮಾನಸಿಕ ಆರೋಗ್ಯವನ್ನು ಗುರುತಿಸುವುದು ಸುಲಭವಲ್ಲ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಂತ ಆಲೋಚನೆಗಳು, ಪದಗಳು ಮತ್ತು ಬದಲಾಗುತ್ತಿರುವ ಅಭ್ಯಾಸಗಳನ್ನು ಗಮನಿಸಿದರೆ, ನಂತರ ಸಮಸ್ಯೆಯು ಉಲ್ಬಣಗೊಳ್ಳುವ ಮೊದಲು ಚಿಕಿತ್ಸೆ ನೀಡಬಹುದು. ಮಾನಸಿಕ ನಿರ್ವಿಶೀಕರಣ ಎಂದರೇನು? ಮಾನಸಿಕ ನಿರ್ವಿಶೀಕರಣ ಎಂದರೆ ನಿಮ್ಮ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳು ಮತ್ತು ಭಾವನೆಗಳಿಂದ ಮುಕ್ತಗೊಳಿಸುವುದು. ಇದು ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಮುಕ್ತಿ ಪಡೆಯಲು ನಮಗೆ ಸಹಾಯ ಮಾಡುವ ಪ್ರಕ್ರಿಯೆಯಾಗಿದೆ. ಇದನ್ನೂ ಓದಿ: ನಿಮಗೆ ಮಾನಸಿಕ ಡಿಟಾಕ್ಸ್ ಅಗತ್ಯವಿದೆಯೇ ಎಂದು ತಿಳಿಯುವುದು ಹೇಗೆ? ಮರುಕಳಿಸುವ ನಕಾರಾತ್ಮಕ ಆಲೋಚನೆಗಳುಭಾವನೆಗಳನ್ನು ನಿಯಂತ್ರಿಸಲು ಅಸಮರ್ಥತೆಜನರೊಂದಿಗೆ ಸಂಪರ್ಕ ಸಾಧಿಸಲು ತೊಂದರೆ ಇದೆಕಡಿಮೆ ವಿಶ್ವಾಸಸಾರ್ವಕಾಲಿಕ ದಣಿದ ಭಾವನೆಮೂಡ್ ಸ್ವಿಂಗ್ಸ್ ಹೊಂದಿರುವ ಮೆದುಳನ್ನು ನಿರ್ವಿಷಗೊಳಿಸುವುದು ಹೇಗೆ? ಪ್ರಕೃತಿಯಲ್ಲಿ ಸ್ವಲ್ಪ ಸಮಯ ಕಳೆಯಿರಿ ಪ್ರಕೃತಿಯಲ್ಲಿ ನಡೆಯುವುದು, ಯೋಗ ಅಥವಾ ಧ್ಯಾನ ಮಾಡುವುದುನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮಗಿಷ್ಟವಾದುದನ್ನು ಮಾಡಿ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಹವ್ಯಾಸವನ್ನು ಹೊಂದಿದ್ದಾನೆ. ಅದು ಯಾವುದಾದರೂ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನಸ್ಸಿನಲ್ಲಿ ತಪ್ಪು ಮತ್ತು ನಕಾರಾತ್ಮಕ ಆಲೋಚನೆಗಳು ಬರಲು ಪ್ರಾರಂಭಿಸಿದಾಗ, ನೀವು ಹೆಚ್ಚು ಇಷ್ಟಪಡುವ ಕೆಲಸಗಳನ್ನು ಮಾಡಿ. ಇದನ್ನು ಮಾಡುವುದರಿಂದ ನೀವು ಉಲ್ಲಾಸವನ್ನು ಅನುಭವಿಸುತ್ತೀರಿ. ಇದನ್ನೂ ಓದಿ: ಆರೋಗ್ಯಕರ ಆಹಾರವನ್ನು ಸೇವಿಸಿ ಆರೋಗ್ಯಕರ ಆಹಾರವು ವ್ಯಕ್ತಿಯನ್ನು ದೈಹಿಕವಾಗಿ ಸದೃಢವಾಗಿರಿಸುವುದು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಮುಖ್ಯವಾಗಿದೆ. ಆದ್ದರಿಂದ, ಮನಸ್ಸು ಸಮಸ್ಯೆಗಳಿಂದ ಸುತ್ತುವರಿಯಲು ಪ್ರಾರಂಭಿಸಿದಾಗ, ಅದನ್ನು ತೊಡೆದುಹಾಕಲು ಒಬ್ಬರು ಆಹಾರಕ್ರಮವನ್ನು ಸುಧಾರಿಸಬೇಕು. ಸಾಕಷ್ಟು ನಿದ್ರೆ ಮಾಡಿ ನಿದ್ರೆಯ ಕೊರತೆಯಿಂದಾಗಿ, ಮನಸ್ಸು ಒತ್ತಡ ಮತ್ತು ಆತಂಕದಿಂದ ಬಳಲುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನಸ್ಸು ತೊಂದರೆಗೊಳಗಾದಾಗ, ನಿಯಮಿತವಾಗಿ 7-9 ಗಂಟೆಗಳ ಕಾಲ ನಿದ್ರೆ ಮಾಡಿ. ಇದು ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಯಾವುದೇ ಕಲ್ಪನೆಯನ್ನು ತೊಡೆದುಹಾಕಲು, ಅದನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಭಾವನೆಗಳನ್ನು ನಿಮಗೆ ಹತ್ತಿರವಿರುವ ಯಾರೊಂದಿಗಾದರೂ ಹಂಚಿಕೊಳ್ಳಬಹುದು ಅಥವಾ ಡೈರಿಯಲ್ಲಿ ಬರೆಯಬಹುದು. ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡಿ ಮನಸ್ಸನ್ನು ನಿರ್ವಿಷಗೊಳಿಸಲು ಉತ್ತಮ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ಧ್ಯಾನ ಮತ್ತು ಯೋಗ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_727.txt b/zeenewskannada/data1_url8_1_to_1110_727.txt new file mode 100644 index 0000000000000000000000000000000000000000..c4888cdc78e19efb661ae21714f36fe116e7cb3f --- /dev/null +++ b/zeenewskannada/data1_url8_1_to_1110_727.txt @@ -0,0 +1 @@ +ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇಲ್ಲಿವೆ ಎರಡು ನೈಸರ್ಗಿಕ ವಿಧಾನಗಳು! : ಕೂದಲಿಗೆ ನೈಸರ್ಗಿಕ ಬಣ್ಣವನ್ನು ಒದಗಿಸಲು ಮತ್ತು ನೆತ್ತಿಯ ಸಮಸ್ಯೆಗಳನ್ನು ತೊಡೆದುಹಾಕಲು ಇಂದು ನಾವು ನಿಮಗೆ ಎರಡು ಆಯುರ್ವೇದ ವಿಧಾನಗಳನ್ನು ಸೂಚಿಸುತ್ತಿದ್ದೇವೆ. ಬೆಂಗಳೂರು:ಇಂದು ಹೇರ್ ಡೈ ಮತ್ತು ಕೂದಲಿನ ಬಣ್ಣವು ಶತಕೋಟಿ ಡಾಲರ್ ಉದ್ಯಮವಾಗಿದೆ ಮತ್ತು ಅನೇಕ ಜನರು ಆ ಬಣ್ಣಗಳಿಗೆ ಅಲರ್ಜಿಯನ್ನು ಅನುಭವಿಸುತ್ತಾರೆ. ಇದೇ ವೇಳೆ, ಇದರಿಂದ ವಾಸಿಯಾಗದ ತಲೆ ಹುಣ್ಣುಗಳಿಗೂ ಗುರಿಯಾಗುತ್ತಿದ್ದಾರೆ, ಇದು ಹಲವು ತಿಂಗಳುಗಳವರೆಗೆ ಅವರನ್ನು ಕಾಡುತ್ತದೆ. ಆಯುರ್ವೇದ ವೈದ್ಯೆ ಡಾ. ಅಪರ್ಣಾ ಪದ್ಮನಾಭನ್ (, , ಆಯುರ್ವೇದ) ಅವರು 50 ರ ಹರೆಯದ ಮಹಿಳಾ ರೋಗಿಯು ಹಲವಾರು ವರ್ಷಗಳಿಂದ ಹೇರ್ ಡೈ ಬಳಸುತ್ತಿದ್ದರು ಎಂದು ವಿವರಿಸುತ್ತಾರೆ, ಇದರ ಪರಿಣಾಮವಾಗಿ ಅವರ ನೆತ್ತಿಯ ಮೇಲೆ ವಾಸಿಯಾಗದ ಹುಣ್ಣುಗಳು ಉಂಟಾದವು ಎಂದು ಹೇಳುತ್ತಾರೆ. ಅದು ಪ್ರತಿಜೀವಕಗಳು ಮತ್ತು ಸ್ಟೀರಾಯ್ಡ್ ಕ್ರೀಮ್ಗಳ ಪುನರಾವರ್ತಿತ ಬಳಕೆಯ ರಿಯಾಕ್ಷನ್ ಎಂದು ಅವರು ಹೇಳುತ್ತಾರೆ. ಆದರೆ ಒಳ್ಳೆಯ ಸಂಗತಿಯೆಂದರೆ ಆಯುರ್ವೇದದಲ್ಲಿ ಕೂದಲಿಗೆ ಬಣ್ಣ ಹಚ್ಚಲು ಹಲವು ನೈಸರ್ಗಿಕ ಪರಿಹಾರಗಳಿವೆ ಎಂದು ಡಾ.ಅಪರ್ಣಾ ಹೇಳುತ್ತಾರೆ. ಈ ಲೇಖನದಲ್ಲಿ ಡಾ.ಅಪರ್ಣಾ ಅವರು ನಿಮ್ಮ ಕೂದಲಿಗೆ ಬಣ್ಣ ಹಚ್ಚಲು ಸೂಚಿಸಿರುವ ಕೆಲವು ನೈಸರ್ಗಿಕ ವಿಧಾನಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ, ಇದು ನಿಮ್ಮ ಕೂದಲಿಗೆ ಯಾವುದೇ ಹಾನಿಯಾಗದಂತೆ ನೈಸರ್ಗಿಕ ಬಣ್ಣವನ್ನು ನೀಡುವುದರ ಜೊತೆಗೆ ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೂದಲು ಬಣ್ಣಗಳು ನಿಮ್ಮ ಕೂದಲು ಮತ್ತು ನೆತ್ತಿಗೆ ಹೇಗೆ ಹಾನಿ ಮಾಡುತ್ತದೆ?ಹೇರ್ ಕಲರಿಂಗ್ ಉತ್ಪನ್ನಗಳು ಚರ್ಮವನ್ನು ಕೆರಳಿಸುವ ಮತ್ತು ಅಲರ್ಜಿಯನ್ನು ಉಂಟುಮಾಡುವ ಅನೇಕ ಅಂಶಗಳನ್ನು ಒಳಗೊಂಡಿರುತ್ತವೆ. ಕೂದಲಿನ ಬಣ್ಣಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್‌ನ ಹೆಚ್ಚಿನ ಪ್ರಕರಣಗಳು ರಾಫೆನಿಲೆನೆಡಿಯಮೈನ್ (ಪಿಡಿಪಿ) ಎಂಬ ಅಂಶದಿಂದ ಉಂಟಾಗುತ್ತವೆ. ಎಂಬುದು ತಾತ್ಕಾಲಿಕ ಹಚ್ಚೆ ಶಾಯಿ, ಪ್ರಿಂಟರ್ ಇಂಕ್ ಮತ್ತು ಗ್ಯಾಸೋಲಿನ್‌ನಲ್ಲಿ ಕಂಡುಬರುವ ರಾಸಾಯನಿಕವಾಗಿದೆ. ಪೆಟ್ಟಿಗೆಯ ಕೂದಲು ಬಣ್ಣದಲ್ಲಿ, ಸಾಮಾನ್ಯವಾಗಿ ಆಕ್ಸಿಡೈಸರ್ನೊಂದಿಗೆ ತನ್ನದೇ ಆದ ಬಾಟಲಿಯಲ್ಲಿ ಬರುತ್ತದೆ. ಎರಡನ್ನೂ ಒಟ್ಟಿಗೆ ಬೆರೆಸಿದಾಗ, ಭಾಗಶಃ ಆಕ್ಸಿಡೀಕರಣಗೊಳ್ಳುತ್ತದೆ. ಇದು ಸೂಕ್ಷ್ಮವಾಗಿರುವ ಜನರಲ್ಲಿ ಅಲರ್ಜಿಯ ರಿಯಾಕ್ಷನ್ ಉಂಟುಮಾಡುವ ಸಾಧ್ಯತೆಯಿದೆ. 1. ಮೆಹಂದಿ/ಹೆನ್ನಾ>> ಹೆನ್ನಾಸಾವಿರಾರು ವರ್ಷಗಳಷ್ಟು ಹಳೆಯದಾದ ಪರೀಕ್ಷಿತ ಪಾಕವಿಧಾನವಾಗಿದೆ. ಹೆನ್ನಾ ಒಂದು ಆಯುರ್ವೇದ ಮೂಲಿಕೆಯಾದ ಮದ್ಯಾಂತಿಕ (ಲಾಸೋನಿಯಾ ಇನರ್ಮಿಸ್ ಲಿನ್) ನಿಂದ ತಯಾರಿಸಿದ ಬಣ್ಣವಾಗಿದೆ; ಜ್ವರ, ಡಿಸುರಿಯಾ, ಕಾಮಾಲೆ, ಹುಣ್ಣು, ರಕ್ತಸ್ರಾವದ ಅಸ್ವಸ್ಥತೆಗಳು ಮತ್ತು ಚರ್ಮ ರೋಗಗಳ ಚಿಕಿತ್ಸೆಗಾಗಿ ಇದನ್ನು ಬಳಸಲಾಗುತ್ತದೆ. ಹೆನ್ನಾವನ್ನು ಚರ್ಮ, ಕೂದಲು ಮತ್ತು ಉಗುರುಗಳು ಮತ್ತು ರೇಷ್ಮೆ, ಉಣ್ಣೆ ಮತ್ತು ಚರ್ಮ ಸೇರಿದಂತೆ ಬಟ್ಟೆಗಳಿಗೆ ಬಣ್ಣ ಮಾಡಲು ಬಳಸಲಾಗುತ್ತದೆ. >> ಒಣಗಿದ ಅಥವಾ ಹಸಿರು ಎಲೆಗಳ ಈ ಪುಡಿಯ ಪೇಸ್ಟ್ ಅನ್ನು ತಯಾರಿಸಲಾಗುತ್ತದೆ ಮತ್ತು ಸಾಂಪ್ರದಾಯಿಕವಾಗಿ ನೆತ್ತಿ ಮತ್ತು ಕೂದಲಿಗೆ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಅನ್ವಯಿಸಲಾಗುತ್ತದೆ, ಇದು ಬೂದು ಕೂದಲು, ನಿದ್ರಾಹೀನತೆ ಮತ್ತು ನೆತ್ತಿಯ ತುರಿಕೆಯಿಂದ ಪರಿಹಾರವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಇದು ಕೂದಲಿಗೆ ಸುಂದರವಾದ ಕಂದು ಬಣ್ಣವನ್ನು ನೀಡುತ್ತದೆ. 2. ನೀಲಿನಿ>> ನೀಲಿನಿಯನ್ನು ಇಂಡಿಗೋ ಅಥವಾ ಇಂಡಿಗೋಫೆರಾ ಟಿಂಕ್ಟೋರಿಯಾ ಎಂದೂ ಕರೆಯುತ್ತಾರೆ. ಜ್ವರ, ಯಕೃತ್ತು ಮತ್ತು ಗುಲ್ಮದ ಅಸ್ವಸ್ಥತೆಗಳು, ಸಂಧಿವಾತ, ಗೌಟ್ ಮತ್ತು ಬೂದು ಕೂದಲಿನ ಬೆಳವಣಿಗೆಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಇದನ್ನೂ ಓದಿ- >> ಇದು ನೈಸರ್ಗಿಕ ಕೂದಲು ಬಣ್ಣವಾಗಿದ್ದು , ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯುವ ತೈಲಗಳಲ್ಲಿ ಪ್ರಮುಖ ಮತ್ತು ಪರೀಕ್ಷಿತ ಘಟಕಾಂಶವಾಗಿದೆ. ಇದನ್ನೂ ಓದಿ- (ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_728.txt b/zeenewskannada/data1_url8_1_to_1110_728.txt new file mode 100644 index 0000000000000000000000000000000000000000..27ddb9cb5963b832dbf88336149350011df5a4ae --- /dev/null +++ b/zeenewskannada/data1_url8_1_to_1110_728.txt @@ -0,0 +1 @@ +ನೀವು ಲಿಪ್ಸ್ಟಿಕ್ ಹಚ್ಚುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ..! ಡಾರ್ಕ್ ಮತ್ತು ಮ್ಯಾಟ್ ಲಿಪ್‌ಸ್ಟಿಕ್‌ಗಳಿಂದ ದೂರವಿರಿ.ಈ ಬಣ್ಣಗಳು ನಿಮ್ಮ ತುಟಿಗಳನ್ನು ಇನ್ನಷ್ಟು ತೆಳ್ಳಗೆ ಕಾಣುವಂತೆ ಮಾಡುತ್ತದೆ.ಬದಲಾಗಿ, ಪೀಚ್, ಗುಲಾಬಿ ಮತ್ತು ಬೆರ್ರಿ ಮುಂತಾದ ತಿಳಿ ಮತ್ತು ಗಾಢ ಬಣ್ಣಗಳನ್ನು ಬಳಸಿ. ತುಟಿಗಳು ದೊಡ್ಡದಾಗಿ ಕಾಣುವಂತೆ ಮಾಡಲು ಈ ಬಣ್ಣಗಳು ಸಹಾಯ ಮಾಡುತ್ತವೆ. ಆಕರ್ಷಕ ತುಟಿಗಳ ಚಿತ್ರ ಜನರ ಮನಸ್ಸಿನಲ್ಲಿ ಮೂಡಿದೆ. ದಪ್ಪ, ಬೆಳೆದ ಮತ್ತು ಆಕಾರದ ತುಟಿಗಳನ್ನು ಅತ್ಯಂತ ಸುಂದರವೆಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಹಲವು ನಟಿಯರು ಶಸ್ತ್ರಚಿಕಿತ್ಸೆಯನ್ನೂ ಮಾಡಿಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತುಟಿಗಳು ತುಂಬಾ ತೆಳ್ಳಗಿರುವ ಹುಡುಗಿಯರಿಗೆ ಇದು ತುಂಬಾ ಕಷ್ಟಕರವಾಗುತ್ತದೆ. ಆದಾಗ್ಯೂ, ಪ್ರತಿ ಹುಡುಗಿಯೂ ತನ್ನ ತುಟಿಗಳನ್ನು ಸುಂದರವಾಗಿಸಲು ಶಸ್ತ್ರಚಿಕಿತ್ಸೆಯನ್ನು ಮಾಡುವುದಿಲ್ಲ.ಆದರೆ ಕೆಲವು ಮೇಕಪ್ ಟ್ರಿಕ್‌ಗಳ ಸಹಾಯದಿಂದ ತುಟಿಗಳು ಹೆಚ್ಚು ಕೊಬ್ಬಿದಂತೆ ಕಾಣುವಂತೆ ಮಾಡಬಹುದು. ಸರಿಯಾದ ಬಣ್ಣಗಳನ್ನು ಆರಿಸಿ: ಡಾರ್ಕ್ ಮತ್ತು ಮ್ಯಾಟ್ ಲಿಪ್‌ಸ್ಟಿಕ್‌ಗಳಿಂದ ದೂರವಿರಿ.ಈ ಬಣ್ಣಗಳು ನಿಮ್ಮ ತುಟಿಗಳನ್ನು ಇನ್ನಷ್ಟು ತೆಳ್ಳಗೆ ಕಾಣುವಂತೆ ಮಾಡುತ್ತದೆ.ಬದಲಾಗಿ, ಪೀಚ್, ಗುಲಾಬಿ ಮತ್ತು ಬೆರ್ರಿ ಮುಂತಾದ ತಿಳಿ ಮತ್ತು ಗಾಢ ಬಣ್ಣಗಳನ್ನು ಬಳಸಿ. ತುಟಿಗಳು ದೊಡ್ಡದಾಗಿ ಕಾಣುವಂತೆ ಮಾಡಲು ಈ ಬಣ್ಣಗಳು ಸಹಾಯ ಮಾಡುತ್ತವೆ. ಲಿಪ್ ಲೈನರ್ ಅನ್ನು ಬುದ್ಧಿವಂತಿಕೆಯಿಂದ ಬಳಸಿ: ಲಿಪ್ ಲೈನರ್ ನಿಮ್ಮ ತುಟಿಗಳನ್ನು ರೂಪಿಸಲು ಮತ್ತು ಅವುಗಳನ್ನು ಪೂರ್ಣವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ, ಆದರೆ ಅದನ್ನು ಸರಿಯಾಗಿ ಅನ್ವಯಿಸುವುದು ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾವಾಗಲೂ ಲಿಪ್ ಲೈನರ್ ಅನ್ನು ಹಗುರವಾದ ಕೈಗಳಿಂದ ಹಚ್ಚಿರಿ, ಆದರೆ ತುಂಬಾ ಎತ್ತರಕ್ಕೆ ಹೋದರೆ ನೀವು ಕೃತಕವಾಗಿ ಕಾಣಬಹುದು ಎಂಬ ವಿಷಯ ನಿಮಗೆ ತಿಳಿದಿರಲಿ. ಇದನ್ನೂ ಓದಿ- ಲಿಪ್ ಗ್ಲಾಸ್ ಅನ್ನು ಹಚ್ಚಿ: ಲಿಪ್ಸ್ಟಿಕ್ ಅನ್ನು ಹಚ್ಚಿದ ನಂತರ, ಅದರ ಮೇಲೆ ಲಿಪ್ ಗ್ಲಾಸ್ ಅನ್ನು ಅನ್ವಯಿಸಲು ಮರೆಯಬೇಡಿ.ಹೊಳಪು ತುಟಿಗಳನ್ನು ಹೊಳೆಯುವಂತೆ ಮಾಡುತ್ತದೆ, ಅವುಗಳನ್ನು ಪೂರ್ಣವಾಗಿ ಕಾಣುವಂತೆ ಮಾಡುತ್ತದೆ. ನೀವು ಬಯಸಿದರೆ, ನೀವು ಲಿಪ್ ಗ್ಲಾಸ್ ಅನ್ನು ಮಾತ್ರ ಅನ್ವಯಿಸಬಹುದು. ಆದಾಗ್ಯೂ, ಪೀಚ್ ಬಣ್ಣದ ಹೊಳಪು ಉತ್ತಮವಾಗಿದೆ. ಹೈಲೈಟರ್ ಅನ್ನು ಅನ್ವಯಿಸಲು ಮರೆಯಬೇಡಿ: ನಿಮ್ಮ ತುಟಿಗಳ ಮಧ್ಯಭಾಗಕ್ಕೆ ಹೈಲೈಟರ್ ಅನ್ನು ಹಚ್ಚುವುದರಿಂದ ಅವು ಪೂರ್ಣವಾಗಿ ಕಾಣುವಂತೆ ಮಾಡುತ್ತದೆ.ಹೈಲೈಟರ್ ಅನ್ನು ಅನ್ವಯಿಸುವಾಗ, ಅದನ್ನು ಮೇಲಿನ ತುಟಿಯ ಮಧ್ಯ ಭಾಗದಲ್ಲಿ ಮಾತ್ರ ಅನ್ವಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಲಿಪ್ ಪೆನ್ಸಿಲ್ನೊಂದಿಗೆ ಆಕಾರವನ್ನು ಮಾಡಿ: ಇದನ್ನೂ ಓದಿ: ನಿಮ್ಮ ತುಟಿಗಳ ಆಕಾರವು ಅಸಮವಾಗಿದ್ದರೆ, ನೀವು ಲಿಪ್ ಪೆನ್ಸಿಲ್ ಸಹಾಯದಿಂದ ಅವುಗಳನ್ನು ಆಕಾರ ಮಾಡಬಹುದು. ಲಿಪ್ಸ್ಟಿಕ್ ಅನ್ನು ಅನ್ವಯಿಸಿ: ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ ಲಿಪ್ಸ್ಟಿಕ್ ಅನ್ನು ಹಚ್ಚುವ ಮೊದಲು ತುಟಿಗಳನ್ನು ಎಫ್ಫೋಲಿಯೇಟ್ ಮಾಡಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಲಿಪ್ಸ್ಟಿಕ್ ಅನ್ನು ಸುಲಭವಾಗಿ ಅನ್ವಯಿಸುತ್ತದೆ. ಅಲ್ಲದೆ, ಲಿಪ್ಸ್ಟಿಕ್ ಅನ್ನು ಅನ್ವಯಿಸಿದ ನಂತರ, ಟಿಶ್ಯೂ ಪೇಪರ್ನೊಂದಿಗೆ ಹೆಚ್ಚುವರಿ ಲಿಪ್ಸ್ಟಿಕ್ ಅನ್ನು ತೆಗೆದುಹಾಕಿ. ಯಾವಾಗಲೂ ಲಿಪ್ ಲೈನರ್ ಅನ್ನು ನಿಮ್ಮ ಲಿಪ್ ಸ್ಟಿಕ್ ನ ನೆರಳಿನೊಂದಿಗೆ ಹೊಂದಿಸಿ. ಲಿಪ್ಸ್ಟಿಕ್ ಅನ್ನು ಲೈನರ್ ಹೊರಗೆ ಅನ್ವಯಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_729.txt b/zeenewskannada/data1_url8_1_to_1110_729.txt new file mode 100644 index 0000000000000000000000000000000000000000..1c5275cb07b295efceffa99faace118993af3b92 --- /dev/null +++ b/zeenewskannada/data1_url8_1_to_1110_729.txt @@ -0,0 +1 @@ +ಅಂದ್ರೆ ಏನು?ಮಾನಸಿಕ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? : ಡೇಲ್ಯೂಷನ್ಷಿಪ್ ಬಗ್ಗೆ ನೀವು ಕಡಿಮೆ ಅಥವಾ ಕೇಳದೆ ಇರಬಹುದು. ಆದರೆ ಇಂದು ಸಂಬಂಧಗಳಿಗೆ ಇದು ಹೊಸ ಪದವಾಗಿ ಹೊರಹೊಮ್ಮುತ್ತಿದೆ. ಇದು ಏನು ಮತ್ತು ಮಾನಸಿಕ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ತಿಳಿದುಕೊಳ್ಳೋಣ ಬನ್ನಿ, :ಡೇಲ್ಯೂಷನ್ಷಿಪ್ ಅಥವಾ ಕನ್ನಡದಲ್ಲಿ ಈ ಪದದ ಸಮಾನಾರ್ಥಕ ಪದ ಭ್ರಮೆ ಒಂದು ಮಾನಸಿಕ ಸ್ಥಿತಿಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ನಿಜ ಜೀವನದ ಬಗ್ಗೆ ಭ್ರಮೆ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾನೆ. ಇದು ಸಂಬಂಧದಲ್ಲಿ ಸಂಭವಿಸಿದಲ್ಲಿ, ವ್ಯಕ್ತಿಯು ಯಾರನ್ನು ಬೇಕಾದರೂ ಪ್ರೀತಿಸುತ್ತಾನೆ ಮತ್ತು ತನ್ನ ಪ್ರೀತಿಯ ವ್ಯಕ್ತಿ ತನ್ನನ್ನು ಕೂಡ ಪ್ರೀತಿಸುತ್ತಾನೆ/ಳೆ ಅಂತ ಭಾವಿಸುತ್ತಾನೆ. ಇದರರ್ಥ ಪ್ರೀತಿಯು ಪರಸ್ಪರ ಸಂಬಂಧ ಹೊಂದಿರಬಹುದು, ಆದರೆ ವಾಸ್ತವದಲ್ಲಿ ಇದು ಹಾಗಿರುವುದಿಲ್ಲ. ಡೇಲ್ಯೂಷನ್ಷಿಪ್ ಕಾರಣವೇನು?ಓರ್ವ ಸಂವೇದನಾಶೀಲ ವ್ಯಕ್ತಿ ಅಥವಾ ತರ್ಕ ಹೊಂದಿರುವ ವ್ಯಕ್ತಿ ಎಂದಿಗೂ ಕೂಡ ಡೇಲ್ಯೂಷನ್ಷಿಪ್ ನಲ್ಲಿ ಬೀಳುವುದಿಲ್ಲ. ಏಕೆಂದರೆ ಯಾವುದೇ ಓರ್ವ ವ್ಯಕ್ತಿಯ ಕಡೆಗೆ ತನ್ನ ಆಕರ್ಷಣೆ ಅಥವಾ ಪ್ರೀತಿ ಏಕಪಕ್ಷೀಯವಾಗಿದೆ ಎಂದು ಆತ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾನೆ, ಅಂದರೆ, ತಾನು ಪ್ರೀತಿಸುವ ವ್ಯಕ್ತಿಯಿಂದ ಅದೇ ಪ್ರತಿಕ್ರಿಯೆ ಸಿಗುತ್ತದೆ ಎಂಬ ಯಾವುದೇ ಗ್ಯಾರಂಟಿ ಆತ ಹೊಂದಿರುವುದಿಲ್ಲ. ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದ ಮತ್ತು ಅನಗತ್ಯವಾಗಿ ಕನಸು ಕಾಣುವ ಜನರಿಗೆ ಮಾತ್ರ ಡೇಲ್ಯೂಷನ್ಷಿಪ್ ಉಂಟಾಗುತ್ತದೆ. ಡೇಲ್ಯೂಷನ್ಷಿಪ್ಅನಾನುಕೂಲಗಳು1. ಸತ್ಯವನ್ನು ಒಪ್ಪಿಕೊಳ್ಳುವಲ್ಲಿ ತೊಂದರೆಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಡೇಲ್ಯೂಷನ್ಷಿಪ್ ನಲ್ಲಿ ವಾಸಿಸುತ್ತಿದ್ದರೆ, ಆತ ಕನಸಿನ ಜಗತ್ತಿನಲ್ಲಿ ವಾಸಿಸುತ್ತಿದ್ದಾನೆ ಎಂಬುದನ್ನೂ ನಂಬಲು ಆತನಿಗೆ ಕಷ್ಟವಾಗುತ್ತದೆ, ಆತನ ಕನಸುಗಳೆಲ್ಲವೂ ಆತನಿಗೆ ನಿಮ ಎಂಬಂತೆ ತೋರುತ್ತವೇ. ಆದರೆ ನಿಜ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಲು ಆತನಿಂದ ಸಾಧ್ಯವಾಗುವುದಿಲ್ಲ. ಇದರಿಂದ ಆತ ಸಾಕಷ್ಟು ನಷ್ಟ ಅನುಭವಿಸುತ್ತಾನೆ. 2. ಮಾನಸಿಕ ಆರೋಗ್ಯದ ಮೇಲೆ ಪರಿಣಾಮಕೆಟ್ಟದಾಗಿರಬಹುದು, ಏಕೆಂದರೆ ನಿಮ್ಮ ಮೋಹದಿಂದ ನೀವು ಮಾಡುವಷ್ಟು ಪ್ರೀತಿಯನ್ನು ನೀವು ಮರಳಿ ಪಡೆಯದಿದ್ದರೆ, ಈ ಪರಿಸ್ಥಿತಿಯು ಒತ್ತಡಕ್ಕೆ ತಿರುಗುತ್ತದೆ. ಉದ್ವೇಗವು ಅನೇಕ ರೋಗಗಳು ಮತ್ತು ಸಮಸ್ಯೆಗಳಿಗೆ ಮೂಲ ಕಾರಣವಾಗಿ ಬಿಡುತ್ತದೆ 3. ನಿಮಗೆ ಹಾನಿಯಾಗುವ ಸಾಧ್ಯತೆ ಇರುತ್ತದೆಒಬ್ಬ ವ್ಯಕ್ತಿಯು ಡೇಲ್ಯೂಷನ್ಷಿಪ್ ಅನ್ನು ಸ್ವೀಕರಿಸಲು ಸಾಧ್ಯವಾಗದಿದ್ದಾಗ ಮತ್ತು ಸ್ವಲ್ಪ ಕಾಲಾಂತರದಲ್ಲಿ ಆತ ಸತ್ಯವನ್ನು ಎದುರಿಸಿದಾಗ, ಅವನು ಅನೇಕ ಸಂದರ್ಭಗಳಲ್ಲಿ ಏಕಪಕ್ಷೀಯ ಪ್ರೀತಿಯಲ್ಲಿ ಸಿಲುಕಿದ ನಂತರ ಆತ್ಮಹತ್ಯೆ ಮಾಡಿಕೊಳ್ಳಬಹುದು. ಇದು ಒಂದು ಅಪಾಯಕಾರಿ ಪರಿಸ್ಥಿತಿಯಾಗಿದೆ. ಇದನ್ನೂ ಓದಿ- 4. ಅಸೂಯೆ ಭಾವನೆಡೇಲ್ಯೂಷನ್ಷಿಪ್ ನಲ್ಲಿ ನೀವು ಇಷ್ಟಪಡುವ ವ್ಯಕ್ತಿ ಬೇರೊಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದಾಗ ಅಥವಾ ಅವನ/ಳ ಮದುವೆ ನಿಶ್ಚಯವಾದಾಗ, ನಂತರ ಭ್ರಮೆಯ ಸ್ಥಿತಿಯಲ್ಲಿ ನೀವು ಆ ವ್ಯಕ್ತಿಯ ಬಗ್ಗೆ ಅಸೂಯೆ ಪಡಲು ಪ್ರಾರಂಭಿಸುತ್ತೀರಿ ಮತ್ತು ನಂತರ ನೀವು ಅವನಿಗೆ ಹಾನಿ ಮಾಡಲು ಪ್ರಯತ್ನಿಸಬಹುದು. ಇದನ್ನೂ ಓದಿ- (ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_73.txt b/zeenewskannada/data1_url8_1_to_1110_73.txt new file mode 100644 index 0000000000000000000000000000000000000000..5770d7213dc79ed493e1e241688b52ffa7781633 --- /dev/null +++ b/zeenewskannada/data1_url8_1_to_1110_73.txt @@ -0,0 +1 @@ +: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ ತಿಳಿಯಿರಿ (12-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಆಗಸ್ಟ್‌ 12) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ (ಆಗಸ್ಟ್‌ 12) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(12-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_730.txt b/zeenewskannada/data1_url8_1_to_1110_730.txt new file mode 100644 index 0000000000000000000000000000000000000000..8a93510aea19b1d366591597da753d147fafab1f --- /dev/null +++ b/zeenewskannada/data1_url8_1_to_1110_730.txt @@ -0,0 +1 @@ +: ಸುಲಭವಾಗಿ ಈರುಳ್ಳಿ ದೋಸೆ ಮಾಡುವುದು ಹೇಗೆ? ಇಲ್ಲಿದೆ ವಿಧಾನ : ಈರುಳ್ಳಿ ದೋಸೆ ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದನ್ನು ಅಕ್ಕಿ ಮತ್ತು ಉದ್ದಿನ ಬೇಳೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. :ಈರುಳ್ಳಿ ದೋಸೆ ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದನ್ನು ಅಕ್ಕಿ ಮತ್ತು ಉದ್ದಿನ ಬೇಳೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಕತ್ತರಿಸಿದ ಈರುಳ್ಳಿ, ಮಸಾಲೆಗಳು ಮತ್ತು ಕೆಲವು ಇತರ ತರಕಾರಿಗಳನ್ನು ಬಳಸಿ ಮಾಡಲಾಗುತ್ತದೆ. ಈರುಳ್ಳಿ ದೋಸೆಯನ್ನು ಸಾಮಾನ್ಯವಾಗಿ ಸಾಂಬಾರಿನೊಂದಿಗೆ ಸವಿಯುತ್ತಾರೆ. ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬೆಳಗಿನ ಉಪಾಹಾರದಲ್ಲಿ ಈರುಳ್ಳಿ ದೋಸೆಯನ್ನು ಸೇವಿಸಬಹುದು. ಈರುಳ್ಳಿ ದೋಸೆ ಮಾಡುವ ವಿಧಾನ: ಮೊದಲು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಸುಮಾರು 6 ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 8-10 ಗಂಟೆಗಳ ಕಾಲ ಹುದುಗಿಸಲು ಬಿಡಿ. ಇದನ್ನೂ ಓದಿ: ಹಿಟ್ಟು ಸ್ವಲ್ಪ ಹುಳಿಬರಬೇಕು. ಈಗ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ. ನಿಮಗೆ ಬೇಕಾದಲ್ಲಿ ಇದಕ್ಕೆ ತುರಿದ ಕ್ಯಾರೆಟ್‌ ಅಥವಾ ಸಬ್ಬಸಿಗೆ ಸೊಪ್ಪು ಸೇರಿಸಬಹುದು. ಈಗ ಹಿಟ್ಟನ್ನು ಚೆನ್ನಾಗಿ ಕಲಿಸಿ, ದೋಸೆ ತವಾ ಬಿಸಿ ಮಾಡಿ. ಬಿಸಿಯಾದ ಹೆಂಚಿಗೆ ದೋಸೆ ಹೊಯ್ದು ಎರಡೂ ಬದಿಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಚಟ್ನಿ ಮತ್ತು ಸಾಂಬಾರ್ ಜೊತೆ ಬಿಸಿಯಾಗಿ ಬಡಿಸಿ. ಈರುಳ್ಳಿ ದೋಸೆಯ ಪ್ರಯೋಜನಗಳು: ಅಕ್ಕಿ ಮತ್ತು ಉದ್ದಿನ ಬೇಳೆ ಎರಡೂ ಕಾರ್ಬೋಹೈಡ್ರೇಟ್‌ ಉತ್ತಮ ಮೂಲಗಳು. ಈರುಳ್ಳಿ ದೋಸೆಯು ಉತ್ತಮ ಶಕ್ತಿಯ ಮೂಲವಾಗಿದೆ. ಇದು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದೆ. ಈರುಳ್ಳಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_731.txt b/zeenewskannada/data1_url8_1_to_1110_731.txt new file mode 100644 index 0000000000000000000000000000000000000000..6c2a7a942cdd3ba117ada93f3ec8d7c478c31af5 --- /dev/null +++ b/zeenewskannada/data1_url8_1_to_1110_731.txt @@ -0,0 +1 @@ +ಅತೀಯಾದ ತಾಪಮಾನ ಮತ್ತು ಉಷ್ಣಾಂಶದ ಅಲೆಯಿಂದ ಪಾರಾಗಲು ಈ ಸಲಹೆಗಳನ್ನು ಪಾಲಿಸಿ..! ಸೂಕ್ತ ಉಡುಪನ್ನು ಧರಿಸುವುದು: ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ನಡೆಯುವಾಗ ಸೂರ್ಯನ ನೇರ ಕಿರಣಗಳಿಂದ ರಕ್ಷಣೆ ಪಡೆಯಲು ತಲೆಯನ್ನು ಮುಚ್ಚುವಂತಹ ಟೋಪಿ, ಛತ್ರಿ ಹಾಗೂ ಸಾಂಪ್ರದಾಯಿಕವಾಗಿ ಬಳಸುವ ಟವೆಲ್ ಅನ್ನು ಬಳಸಬೇಕು. ಬಿಸಿಲಿನಲ್ಲಿ ನಡೆಯುವಾಗ ಪಾದರಕ್ಷೆ, ಶೂಗಳನ್ನು ಧರಿಸಬೇಕು ಎಂದು ತಿಳಿಸಿದ್ದಾರೆ. ಧಾರವಾಡ: ಜಿಲ್ಲೆಯಲ್ಲಿ ತೀವ್ರ ಶಾಖದ ಅಲೆ , ಅತಿಯಾದ ಉಷ್ಣಾಂಶದಿoದಾಗಿ ವಿವಿಧ ರೀತಿಯ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆ ಇದ್ದು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅನಾರೋಗ್ಯ ಪರಿಸ್ಥಿತಿಗಳನ್ನು ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಸಂರಕ್ಷಣಾ ಸಲಹೆಗಳನ್ನು ಪಾಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಹವಾಮಾನ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ ಬಿಸಿ ಗಾಳಿ, ಅತೀಯಾದ ಉಷ್ಣಾಂಶ ಹೆಚ್ಚುತ್ತಿದೆ. ವೃದ್ದರು, ಮಕ್ಕಳು, ಅನಾರೋಗ್ಯಪಿಡೀತರು, ಗರ್ಭಿಣೀಯರು ಮತ್ತು ಹಸುಗೂಸು, ಬಾಣಂತಿಯರು ಬಿಸಿಲ ಸಮಸ್ಯೆಯಿಂದ ದೂರವಿರಲು ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಙದು ಅವರು ತಿಳಿಸಿದ್ದಾರೆ. ಹೆಚ್ಚು ನೀರು ಕುಡಿಯುವುದು:ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ಪ್ರಮಾಣದಲ್ಲಿ ಆಗಾಗ್ಗೆ ನೀರನ್ನು ಕುಡಿಯಬೇಕು. ಬಾಯಾರಿಕೆಯು ನಿರ್ಜಲೀಕರಣದ ಪ್ರಮುಖ ಲಕ್ಷಣವಾಗಿದೆ. ಪ್ರಯಾಣ ಮಾಡುವ ಸಂದರ್ಭದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಪುನರ್ಜಿಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ಲಿಂಬು ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಸೇವಿಸಬೇಕು. ಈ ಋತುವಿನಲ್ಲಿ ಸಿಗುವ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳಾದ ಕಲ್ಲಂಗಡಿ, ಕರಬೂಜ, ಮೂಸಂಬಿ, ದ್ರಾಕ್ಷಿ, ಅನಾನಸ್ ,ತರಕಾರಿಗಳಾದ ಸೌತೆಕಾಯಿ ಹಾಗೂ ಸ್ಥಳೀಯವಾಗಿ ಸಿಗುವ ಇತರೆ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಎಳನೀರನ್ನು ಸೇವಿಸಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ- ಸೂಕ್ತ ಉಡುಪನ್ನು ಧರಿಸುವುದು:ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ನಡೆಯುವಾಗ ಸೂರ್ಯನ ನೇರ ಕಿರಣಗಳಿಂದ ರಕ್ಷಣೆ ಪಡೆಯಲು ತಲೆಯನ್ನು ಮುಚ್ಚುವಂತಹ ಟೋಪಿ, ಛತ್ರಿ ಹಾಗೂ ಸಾಂಪ್ರದಾಯಿಕವಾಗಿ ಬಳಸುವ ಟವೆಲ್ ಅನ್ನು ಬಳಸಬೇಕು. ಬಿಸಿಲಿನಲ್ಲಿ ನಡೆಯುವಾಗ ಪಾದರಕ್ಷೆ, ಶೂಗಳನ್ನು ಧರಿಸಬೇಕು ಎಂದು ತಿಳಿಸಿದ್ದಾರೆ. ಸಾಧ್ಯವಾದಷ್ಟು ಒಳಾಂಗಣದಲ್ಲೇ ಇರಬೇಕು: ಉತ್ತಮ ಗಾಳಿ ಇರುವ ಹಾಗೂ ತಂಪಾಗಿರುವ ಪ್ರದೇಶದಲ್ಲಿರಬೇಕು. ಸೂರ್ಯನ ಶಾಖ ಹಾಗೂ ಬಿಸಿಗಾಳಿಯು ಹಗಲು ಹೊತ್ತಿನಲ್ಲಿ ನೇರವಾಗಿ ಮನೆಯ ಒಳಗಡೆ ಪ್ರವೇಶವಾಗದಂತೆ ಮನೆಯ ಕಿಟಕಿ ಹಾಗೂ ಕರ್ಟನ್‌ಗಳನ್ನು ಮುಚ್ಚಬೇಕು. ಹಾಗೂ ರಾತ್ರಿಯ ಸಮಯದಲ್ಲಿ ತಂಪಾದ ಗಾಳಿಯ ಸಂಚಾರಕ್ಕೆ ಕಿಟಕಿಗಳನ್ನು ತೆರೆದಿಡಬೇಕು. ಹೊರಗಡೆ ಹೋಗುವ ಪ್ರಸಂಗ ಬಂದರೆ ನಿಮ್ಮ ಚಟುವಟಿಕೆಗಳನ್ನು ಆದಷ್ಟು ಬೆಳಿಗ್ಗೆ ಹಾಗೂ ಸಾಯಂಕಾಲದ ತಂಪಾದ ಸಮಯದಲ್ಲಿ ಹಮ್ಮಿಕೊಳ್ಳಬೇಕು. ದುರ್ಬಲ ವ್ಯಕ್ತಿಗಳಿಗೆ:ಯಾವುದೇ ಸಮಯದಲ್ಲಿ ಪ್ರತಿಯೊಬ್ಬರಿಗೂ ಬಿಸಿಗಾಳಿಯ ಒತ್ತಡ ಹಾಗೂ ಅತಿಯಾದ ಉಷ್ಣಾಂಶದಿoದಾಗಿ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದರೆ ದುರ್ಬಲ ಆರೋಗ್ಯದ ಜನರಿಗೆ ಬೇರೆಯವರಿಗಿಂತ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರು ಹೆಚ್ಚುವರಿ ಗಮನ ನೀಡುವುದು ಅವಶ್ಯಕವಾಗಿರುತ್ತದೆ. ನವಜಾತ ಶಿಶುಗಳು ಹಾಗೂ ಚಿಕ್ಕಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು ಅದರಲ್ಲೂ ಹೃದಯರೋಗ ಮತ್ತು ಅಧಿಕ ರಕ್ತದ ಒತ್ತಡ ಇರುವವರು, ತಂಪಾದ ವಾತಾವರಣ ಪ್ರದೇಶದಿಂದ ಅತಿಯಾದ ಉಷ್ಣಾಂಶವಿರುವ ಪ್ರದೇಶಕ್ಕೆ ಭೇಟಿ ನೀಡುವವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಇತರೆ ಮುನ್ನೆಚ್ಚರಿಕೆ ಕ್ರಮಗಳು:ಏಕಾಂಗಿಯಾಗಿ ವಾಸಿಸುವ ಹಿರಿಯ ವೃದ್ದರು ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಪ್ರತಿನಿತ್ಯ ಮೇಲುಸ್ತುವಾರಿ ಮಾಡಬೇಕು. ಮನೆಯ ಒಳಾಂಗಣವನ್ನು ತಂಪಾಗಿರುವಂತೆ ನೋಡಿಕೊಳ್ಳುವುದು ಹಾಗೂ ರಾತ್ರಿ ಸಮಯದಲ್ಲಿ ಕಿಟಕಿಗಳನ್ನು ತೆರೆದಿಡಬೇಕು. ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಅಂತಸ್ತುಗಳಲ್ಲಿ ಇರುವುದು ಉತ್ತಮ. ಫ್ಯಾನ್ ಅಥವಾ ತೇವವಾದ ಬಟ್ಟೆಗಳನ್ನು ಬಳಸಿ ದೇಹವನ್ನು ತಂಪಾಗಿಡಬೇಕು. ಇದನ್ನೂ ಓದಿ- ಅತಿಯಾದ ಬಿಲಿಸಿನ ತಾಪಮಾನದಲ್ಲಿ ಸಾರ್ವಜನಿಕರು ಏನು ಮಾಡಬಾರದು:ಬಿಸಿಲಿನ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಾಹ್ನ 12.00 ರಿಂದ 3.00 ರವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಹೊರಾಂಗಣದಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಪಾದರಕ್ಷೆಗಳನ್ನು ಧರಿಸದೇ ಹೊರಗಡೆ ಹೋಗಬಾರದು. ಅಧಿಕ ಬಿಸಿಲಿರುವ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಬೇಕು. ಉತ್ತಮ ಗಾಳಿ ಪ್ರಸಾರವಾಗಿ ತಂಪಾಗಿರುವoತೆ ಕಿಟಕಿ, ಬಾಗಿಲುಗಳನ್ನು ತೆರೆದಿಡಬೇಕು. ಮದ್ಯಪಾನ (ಆಲ್ಕೋಹಾಲ್), ಟೀ, ಕಾಫಿ ಮತ್ತು ಕಾರ್ಭೋನೇಟೆಡ್ ತಂಪು ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇವು ದೇಹವನ್ನು ನಿರ್ಜಲೀಕರಣ ಹಾಗೂ ಹೊಟ್ಟೆ ನೋವನ್ನು ಉಂಟು ಮಾಡುತ್ತವೆ. ಚಿಕ್ಕ ಮಕ್ಕಳನ್ನು ಹಾಗೂ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿಯಾಗಬಹುದು. ತೀವ್ರ ಶಾಖದ ಅಲೆ, ಅತಿಯಾದ ಉಷ್ಣಾಂಶದಿoದ ಸಂಭವಿಸಬಹುದಾದ ಅನಾರೋಗ್ಯ ಪರಿಸ್ಥಿತಿಗಳನ್ನು ತಡೆಗಟ್ಟಲು, ಸಾರ್ವಜನಿಕರು ತಪ್ಪದೇ ಮೇಲಿನ ಕ್ರಮಗಳನ್ನು ಅನುಸರಿಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. \ No newline at end of file diff --git a/zeenewskannada/data1_url8_1_to_1110_732.txt b/zeenewskannada/data1_url8_1_to_1110_732.txt new file mode 100644 index 0000000000000000000000000000000000000000..2dfd188dfa4d4f5974217f3644f63983b0d7cecc --- /dev/null +++ b/zeenewskannada/data1_url8_1_to_1110_732.txt @@ -0,0 +1 @@ +ದೇಹದಿಂದ ಯುರಿಕ್ ಆಸಿಡ್ ಅನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿವೆ ಈ 4 ಪೇಯಗಳು! : ಅಧಿಕ ಯೂರಿಕ್ ಆಸಿಡ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಕೀಲು ನೋವು, ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ ಇದು ಸಂಭವಿಸುತ್ತದೆ. :ಅಧಿಕ ಯೂರಿಕ್ ಆಮ್ಲವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಕೀಲು ನೋವು, ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗ ಇದು ಸಂಭವಿಸುತ್ತದೆ, ಇದು ಪ್ಯೂರಿನ್ ಎಂಬ ಸಂಯುಕ್ತದ ವಿಭಜನೆಯಿಂದ ರೂಪುಗೊಳ್ಳುತ್ತದೆ. ಅದೃಷ್ಟವಶಾತ್, ದೇಹದಿಂದಹೊರಹಾಕಲು ಮತ್ತು ಅದರ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ನೈಸರ್ಗಿಕ ಪಾನೀಯಗಳಿವೆ. ಇಂದು ನಾವು ನಿಮಗೆ 4 ಪಾನೀಯಗಳ ಪಾನೀಯಗಳ ಮಾಹಿತಿಯನ್ನು ನೀಡುತ್ತಿದ್ದೇವೆ. 1. ನಿಂಬೆ ಪಾನಕನಿಂಬೆ ನೀರು ಕ್ಷಾರೀಯವಾಗಿದೆ, ಇದು ಯೂರಿಕ್ ಆಮ್ಲವನ್ನು ಕರಗಿಸಲು ಮತ್ತು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಅನ್ನು ಸಹ ಹೊಂದಿದೆ, ಇದು ಬಲವಾದ ಉತ್ಕರ್ಷಣ ನಿರೋಧಕವಾಗಿದ್ದು ಅದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2. ಚೆರ್ರಿ ಜ್ಯೂಸ್ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಗೌಟ್ ದಾಳಿಯ ಸಾಧ್ಯತೆಯನ್ನು ಕಡಿಮೆ ಮಾಡಲು ಚೆರ್ರಿ ರಸ ಪರಿಣಾಮಕಾರಿ ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಚೆರ್ರಿಗಳು ಆಂಥೋಸಯಾನಿನ್‌ಗಳನ್ನು ಒಳಗೊಂಡಿರುತ್ತವೆ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೋವು ನಿವಾರಣೆಗೆ ಸಹಾಯ ಮಾಡುತ್ತದೆ. 3. ಆಪಲ್ ಸೈಡರ್ ವಿನೆಗರ್ಆಪಲ್ ಸೈಡರ್ ವಿನೆಗರ್ ನೈಸರ್ಗಿಕ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕವಾಗಿದ್ದು ಅದು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಸಾಮಾನ್ಯವಾಗಿ ರಕ್ತದಲ್ಲಿನ ಅಧಿಕ ಸಕ್ಕರೆ ಯುರಿಕ್ ಆಮ್ಲ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದನ್ನೂ ಓದಿ- 4. ಶುಂಠಿ ಟೀಶುಂಠಿಯು ಜಿಂಜರಾಲ್ ಮತ್ತು ಶೋಗೋಲ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಶಕ್ತಿಯುತ ಆಂಟಿಇನ್ಫ್ಲೆಮೆಟರಿ ಆಗಿದೆ. ಇವು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ- (ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_733.txt b/zeenewskannada/data1_url8_1_to_1110_733.txt new file mode 100644 index 0000000000000000000000000000000000000000..a6d0b50ae61767cedc021a2c8df8d72a82eb5d5a --- /dev/null +++ b/zeenewskannada/data1_url8_1_to_1110_733.txt @@ -0,0 +1 @@ +: ಕೂದಲಿನ ಹಲವು ಸಮಸ್ಯೆಗಳಿಗೆ ಒಂದು ವರದಾನ ಶ್ವೇತ ಚಂದನ! : ಶುಷ್ಕತೆ ಮತ್ತು ಸೋಂಕಿನಿಂದ ನಿಮ್ಮ ಕೂದಲನ್ನು ರಕ್ಷಿಸಲು, ಶ್ವೇತ ಚಂದನದಿಂದ ಮಾಡಿದ ಹೇರ್ ಪ್ಯಾಕ್ ಅನ್ನು ಅನ್ವಯಿಸಿ. ಇದು ಕೂದಲನ್ನು ಬಲಪಡಿಸುತ್ತದೆ. :ಬೇಸಿಗೆಯ ಈ ಋತು ಕೂದಲಿನ ಆರೋಗ್ಯಕ್ಕೆ ಒಂದು ಸವಾಲು ಎಂದರೆ ತಪ್ಪಾಗಲಾರದು. ಈ ಋತುವಿನಲ್ಲಿ, ಸೂರ್ಯನ ಬೆಳಕಿನ ಪ್ರಭಾವದಿಂದ, ಕೂದಲು ಒಣಗುತ್ತದೆ ಮತ್ತು ದುರ್ಬಲವಾಗಿ ಕಾಣಲು ಪ್ರಾರಂಭಿಸುತ್ತದೆ. ಒಣ ಕೂದಲು ಬೇಗನೆ ಸೀಳುತ್ತವೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಒಣ ನೆತ್ತಿಯಲ್ಲೂ ತಲೆಹೊಟ್ಟು ಬೇಗನೆ ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಕೂದಲನ್ನು ರಕ್ಷಿಸಲು, ನೀವು ಶ್ವೇತ ಚಂದನ ಬಳಸಬಹುದು. ಶ್ವೇತ ಚಂದನ ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳ ಸಹಾಯದಿಂದ, ನೆತ್ತಿ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ. ಕೂದಲಿಗೆ ತಾಜಾತನವನ್ನು ನೀಡುವ ಬಿಳಿಚಂದನದಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳೂ ಇವೆ. ನೀವು ಬಿಳಿ ಶ್ರೀಗಂಧದ ಹೇರ್ ಪ್ಯಾಕ್ ಅನ್ನು ತಯಾರಿಸಬಹುದು ಮತ್ತು ಅದನ್ನು ನಿಮ್ಮ ಕೂದಲಿಗೆ ಬಳಸಬಹುದು. ಬಿಳಿ ಶ್ರೀಗಂಧದ ಹೇರ್ ಪ್ಯಾಕ್ ಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳು ಏನು ತಿಳಿದುಕೊಳ್ಳೋಣ ಬನ್ನಿ, ಕೂದಲಿಗೆ ಶ್ವೇತ ಚಂದನದ ಪ್ರಯೋಜನಗಳು>>ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ತುರಿಕೆ ಮತ್ತು ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.>> ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿಮ್ಮ ಕೂದಲು ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ಬಿಳಿ ಶ್ರೀಗಂಧವನ್ನು ಬಳಸಿ. ಕೂದಲು ಮೃದುವಾಗುತ್ತದೆ.>> ಶ್ರೀಗಂಧವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಶ್ವೇತಚಂದನವನ್ನು ಕೂದಲಿಗೆ ಹಚ್ಚುವುದರಿಂದ ನೆತ್ತಿಯ ಸೋಂಕಿನಿಂದ ಪರಿಹಾರ ಸಿಗುತ್ತದೆ.>> ಬಿಳಿ ಶ್ರೀಗಂಧವು ಯುವಿ ಕಿರಣಗಳ ಋಣಾತ್ಮಕ ಪರಿಣಾಮಗಳಿಂದ ಕೂದಲನ್ನು ರಕ್ಷಿಸುತ್ತದೆ ಮತ್ತು ಕೂದಲಿನ ಬಣ್ಣವನ್ನು ರಕ್ಷಿಸುತ್ತದೆ.ಶ್ವೇತ ಚಂದನವು ನೆತ್ತಿಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಕೂದಲನ್ನು ದಟ್ಟವಾಗಿ, ಉದ್ದವಾಗಿ ಮತ್ತು ಬುಡದಿಂದ ಬಲಶಾಲಿಯನ್ನಾಗಿ ಮಾಡುತ್ತದೆ. ಇದನ್ನೂ ಓದಿ- ಶ್ವೇತ ಚಂದನದ ಹೇರ್ ಪ್ಯಾಕ್ ತಯಾರಿಸುವುದು ಹೇಗೆಬೇಕಾಗುವ ಸಾಮಗ್ರಿಗಳು>> 2 ಟೀ ಚಮಚ ಬಿಳಿ ಶ್ರೀಗಂಧದ ಪುಡಿ>> 3-4 ಚಮಚ ಮೊಸರು>> 1 ಟೀಚಮಚ ಜೇನುತುಪ್ಪ>> 1 ಟೀಚಮಚ ನಿಂಬೆ ರಸ ಇದನ್ನೂ ಓದಿ- ತಯಾರಿಸುವ ಪ್ರಕ್ರಿಯೆ>> ಮೊದಲನೆಯದಾಗಿ, ಶುದ್ಧವಾದ ಬಟ್ಟಲಿನಲ್ಲಿ ಬಿಳಿ ಶ್ರೀಗಂಧದ ಪುಡಿ, ಮೊಸರು, ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ.>> ಇದನ್ನು ಸರಿಯಾಗಿ ಮಿಶ್ರಣ ಮಾಡಿದಾಗ ಅದರಿಂದ ನಯವಾದ ಪೇಸ್ಟ್ ರೂಪುಗೊಳ್ಳುತ್ತದೆ.>> ಈಗ ಕೂದಲನ್ನು ಸಂಪೂರ್ಣವಾಗಿ ವಿಂಗಡಿಸಿ.>> ನಿಮ್ಮ ಕೂದಲನ್ನು ಬೇರ್ಪಡಿಸಿದ ನಂತರ, ಈ ಪೇಸ್ಟ್ ಅನ್ನು ನಿಮ್ಮ ಕೂದಲಿನ ಬೇರುಗಳಿಗೆ ಸಂಪೂರ್ಣವಾಗಿ ಅನ್ವಯಿಸಿ.>> ಸುಮಾರು 30-40 ನಿಮಿಷಗಳ ಕಾಲ ಬಿಡಿ ಇದರಿಂದ ಪೇಸ್ಟ್ ಸಂಪೂರ್ಣವಾಗಿ ಒಣಗುತ್ತದೆ.>> ಈಗ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ ಮತ್ತು ನಂತರ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಮತ್ತು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.>> ನೀವು ವಾರಕ್ಕೊಮ್ಮೆ ಈ ಹೇರ್ ಪ್ಯಾಕ್ ಅನ್ನು ಬಳಸಬಹುದು. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_734.txt b/zeenewskannada/data1_url8_1_to_1110_734.txt new file mode 100644 index 0000000000000000000000000000000000000000..9a2cc063703355f0d81b9175bc5c2aaf93ecf817 --- /dev/null +++ b/zeenewskannada/data1_url8_1_to_1110_734.txt @@ -0,0 +1 @@ +ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮತ್ತೊಂದು ಗೌರವದ ಗರಿ ವಿದ್ಯಾರ್ಥಿಗಳಿಗೆ ಕಾಡಿನ ಬಗ್ಗೆ ಅರಿವು, ಅರಣ್ಯದ ಬಗ್ಗೆ ಜಾಗೃತಿ, ಪರಿಸರ ರಕ್ಷಣೆ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲು ಆರಂಭಿಸಿದ್ದ ಯುವಮಿತ್ರ ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ಸಂದಿದೆ. ಚಾಮರಾಜನಗರ:ಭಾರತದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ( ) ಮತ್ತೊಂದು ಗೌರವದ ಗರಿ ಬಂದಿದ್ದು ಬಂಡೀಪುರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ಸಂದಿದೆ. ಹೌದು..., ವಿದ್ಯಾರ್ಥಿಗಳಿಗೆ ಕಾಡಿನ ಬಗ್ಗೆ ಅರಿವು, ಅರಣ್ಯದ ಬಗ್ಗೆ ಜಾಗೃತಿ, ಪರಿಸರ ರಕ್ಷಣೆ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲು ಆರಂಭಿಸಿದ್ದ() ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ( ) ಗೌರವ ಸಂದಿದೆ. ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅತಿಹೆಚ್ಚು ಮಂದಿ ಭಾಗಿಯಾಗಿದ್ದಾರೆಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದು ಪ್ರಶಸ್ತಿಯನ್ನು ವಿತರಿಸಲಾಗಿದೆ. ದಲ್ಲಿ ( ) ಒಟ್ಟು 8410 ಮಂದಿ ಭಾಗಿಯಾಗಿದ್ದಾರೆ. ಸಫಾರಿ ವೀಕ್ಷಿಸಿ, ಕಾನನದ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಜೊತೆಗೆ ಅರಣ್ಯ ಸಂರಕ್ಷಣೆ ಮಹತ್ವ ಅರಿತಿದ್ದಾರೆ. ಇದನ್ನೂ ಓದಿ- 8,410 ಮಂದಿಯಲ್ಲಿ 7,019 ವಿದ್ಯಾರ್ಥಿಗಳು, 655 ಶಿಕ್ಷಕರು, 197 ಗ್ರಾಮ ಪಂಚಾಯತಿ ಸಿಬ್ಬಂದಿ, ಸದಸ್ಯರು, 395 ಸ್ಥಳೀಯ ರೈತರು ಮತ್ತು 143 ಮಂದಿ ಗಿರಿಜನರಿದ್ದು 2023 ರ ಮಾ.3 ರಿಂದ 2024 ರ ಮಾ. 8 ರ ವರೆಗೆ 162 ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 2023ರಲ್ಲಿ ಅಂದಿನ ಬಂಡೀಪುರ () ಸಿಎಫ್ಒ ಆಗಿದ್ದ ಡಾ.ಪಿ.ರಮೇಶ್ ಕುಮಾರ್ ಅವರಿಂದ ಬಂಡೀಪುರ ಯುವ ಮಿತ್ರ ಎಂಬ ಕಾರ್ಯಕ್ರಮ ಚಾಲನೆ ಸಿಕ್ಕಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುವರ್ಣ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ ಮಾಡಿಸಿ ಪ್ರಕೃತಿ ಶಿಕ್ಷಣ ನೀಡುವ ಕಾರ್ಯಕ್ರಮ‌ ಇದಾಗಿದೆ. ಇದನ್ನೂ ಓದಿ- ಬಂಡೀಪುರ ಯುವ ಮಿತ್ರ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ " ಪರಿಸರ ಸ್ವಯಂ ಸೇವಕರು" ಎಂಬ ಗುರುತಿನ ಚೀಟಿ ಕೊಟ್ಟು ಅರಣ್ಯ ರಕ್ಷಣೆ ಜಾಗೃತಿಗೆ ಪ್ರೇರಣೆ ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_735.txt b/zeenewskannada/data1_url8_1_to_1110_735.txt new file mode 100644 index 0000000000000000000000000000000000000000..cdeb6bb534e73532de75fe60a2e86f52da93d878 --- /dev/null +++ b/zeenewskannada/data1_url8_1_to_1110_735.txt @@ -0,0 +1 @@ +ಬೇಸಿಗೆಯಲ್ಲಿ ಸ್ಕಿನ್ ಟ್ಯಾನಿಂಗ್ ಆಗಿದ್ಯಾ? ನಿಮ್ಮ ಮನೆಯಲ್ಲಿರುವ ಈ ವಸ್ತುಗಳಿಂದ ಹೊಳೆಯುವ ತ್ವಚೆ ನಿಮ್ಮದಾಗಿಸಿ! : ಬೇಸಿಗೆಯಲ್ಲಿ ಬಿಸಿಲಿಗೆ ಒಡ್ಡಿಕೊಂಡಾಗ ಚರ್ಮವು ಸಾಮಾನ್ಯಕ್ಕಿಂತ ಹೆಚ್ಚು ಟ್ಯಾನ್ ಆಗುತ್ತದೆ. ಇದರಿಂದಾಗಿ, ಚರ್ಮ ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಇದು ಅಕಾಲಿಕ ಸುಕ್ಕುಗಳಿಗೂ ಕಾರಣವಾಗಬಹುದು. :ಬೇಸಿಗೆಯಲ್ಲಿ ಚರ್ಮದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅತಿಯಾದ ಬೆವರುವಿಕೆಯಿಂದ ವಾಸನೆ, ಎಣ್ಣೆಯುಕ್ತ ಕೂದಲು ಸೇರಿದಂತೆ ಚರ್ಮದ ಟ್ಯಾನಿಂಗ್ ಸಮಸ್ಯೆ ಹೆಚ್ಚಿನ ಕಾಳಜಿಯ ವಿಷಯವಾಗಿದೆ. ಆದರೆ, ನೀವು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಟ್ಯಾನಿಂಗ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅಂತಹ ಮನೆಮದ್ದುಗಳ ಬಗ್ಗೆ ತಿಳಿಯೋಣ... ಅಡುಗೆಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಟ್ಯಾನಿಂಗ್ ಸಮಸ್ಯೆ ನಿವಾರಿಸಿ:-ನಿಂಬೆ ರಸ ಮತ್ತು ಜೇನುತುಪ್ಪ:ನಿಂಬೆ ರಸ ( ) ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಔಷಧಿ. ಇದುಯನ್ನು ( ) ನಿವಾರಿಸಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಬೇಸಿಗೆಯಲ್ಲಿ ಚರ್ಮದ ಟ್ಯಾನಿಂಗ್ ಸಮಸ್ಯೆ ನಿವಾರಿಸಲು ತಾಜಾ ನಿಂಬೆ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಅನ್ವಯಿಸಿ. ಅರ್ಧಗಂಟೆ ಬಳಿಕ ವಾಶ್ ಮಾಡಿದರೆ, ಡೆಡ್ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ. ಟ್ಯಾನಿಂಗ್ ಕೂಡ ಕಡಿಮೆಯಾಗುತ್ತದೆ. ಟೊಮಾಟೊದೊಂದಿಗೆ ಮೊಸರು:ವಾಸ್ತವವಾಗಿ, ಟೊಮೆಟೊಗಳು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಇದು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಚರ್ಮವನ್ನು () ಮೃದುಗೊಳಿಸುತ್ತದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಚರ್ಮದ ಮೇಲೆ ಅನ್ವಯಿಸುವುದರಿಂದ ಚರ್ಮದ ಟ್ಯಾನಿಂಗ್ ನಿವಾರಿಸಬಹುದು. ಇದಕ್ಕಾಗಿ, ಟೊಮಾಟೊ ರಸವನ್ನು ತೆಗೆದು ಇದರೊಂದಿಗೆ ಮೊಸರು ಬೆರೆಸಿ ಚರ್ಮದ ಮೇಲೆ ಅನ್ವಯಿಸಿ. 15-20 ನಿಮಿಷಗಳ ಬಳಿಕ ವಾಶ್ ಮಾಡಿ. ಇದನ್ನೂ ಓದಿ- ಸೌತೆಕಾಯಿ ರಸ:ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಸೌತೆಕಾಯಿ ರಸ( ) ತುಂಬಾ ಪ್ರಯೋಜನಕಾರಿ ಆಗಿದೆ. ಸೌತೆಕಾಯಿ ರಸ ತೆಗೆದು ಹತ್ತಿ ಉಂಡೆ ಸಹಾಯದಿಂದ ಚರ್ಮದ ಮೇಲೆ ಅನ್ವಯಿಸಿ. ಈ ಮಾಸ್ಕ್ ಒಣಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಸ್ಕಿನ್ ಟ್ಯಾನಿಂಗ್ ಸುಲಭವಾಗಿ ಮಾಯವಾಗುತ್ತದೆ. ಕಡಲೆ ಹಿಟ್ಟು ಮತ್ತು ಅರಿಶಿನ:ಅರಿಶಿನವು ತ್ವಚೆಗೆ ಕಾಂತಿ ನೀಡುವ ಅತ್ಯುತ್ತಮ ಏಜೆಂಟ್ ಮತ್ತು ಕಡಲೆ ಹಿಟ್ಟು ಚರ್ಮದ ಹಲವು ಸಮಸ್ಯೆಗಳಿಗೆ ( ) ಪರಿಹಾರ ನೀಡುತ್ತದೆ. ಅರಿಶಿನವನ್ನು ಕಡಲೆ ಹಿಟ್ಟಿನೊಂದಿಗೆ ಬೆರೆಸಿ ತೆಳುವಾದ ಪೇಸ್ಟ್ ತಯಾರಿಸಿ ಇದನ್ನು ಟ್ಯಾನ್ ಪೀಡಿತ ಪ್ರದೇಶದಲ್ಲಿ ಅನ್ವಯಿಸಿ. 15-20ನಿಮಿಷಗಳ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ನಿಯಮಿತವಾಗಿ ಈ ಪ್ಯಾಕ್ ಬಳಸುವುದರಿಂದ ಕೆಲವೇ ದಿನಗಳಲ್ಲಿ ಟ್ಯಾನಿಂಗ್ ರಿಮೂವ್ ಮಾಡಬಹುದು. ಇದನ್ನೂ ಓದಿ- ಆಲೂಗೆಡ್ಡೆ ರಸ:ಆಲೂಗಡ್ಡೆ ರಸವು ಅತ್ಯುತ್ತಮ ಸ್ಕಿನ್ ಏಜೆಂಟ್. ಆಲೂಗಡ್ಡೆ ರಸವನ್ನು ಟ್ಯಾನಿಂಗ್ ಪೀಡಿತ ಪ್ರದೇಶದಲ್ಲಿ ಅನ್ವಯಿಸಿ 10 ನಿಮಿಷಗಳ ಬಳಿಕ ವಾಶ್ ಮಾಡಿ. ಇದರಿಂದ ಚರ್ಮದ ಮೇಲೆ ಮೂಡಿರುವ ಕಪ್ಪು ಬಣ್ಣ ಕೆಲವೇ ದಿನಗಳಲ್ಲಿ ನಿವಾರಣೆಯಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_736.txt b/zeenewskannada/data1_url8_1_to_1110_736.txt new file mode 100644 index 0000000000000000000000000000000000000000..2d99a1979d02c27f980262bfe084eedbab86c61e --- /dev/null +++ b/zeenewskannada/data1_url8_1_to_1110_736.txt @@ -0,0 +1 @@ +ರಾತ್ರಿ ಹಸಿ ಹಾಲಿಗೆ ಇದನ್ನು ಬೆರೆಸಿ ಪಾದಗಳಿಗೆ ಮಸಾಜ್ ಮಾಡಿ ಮಲಗಿದರೆ.. ಎಷ್ಟೇ ಹೈ ಬಿಪಿ ಇದ್ದರೂ ಬೆಳಗಾಗುವುದರಲ್ಲಿ ಕಂಟ್ರೋಲ್‌ ಗೆ ಬರುತ್ತೆ ! : ಮಸಾಜ್ ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಅದರಲ್ಲೂ ಪಾದಗಳನ್ನು ಮಸಾಜ್ ಮಾಡುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. :ಹಸಿ ಹಾಲು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಒಂದು ತಿಂಗಳ ಕಾಲ ಈ ಹಸಿ ಹಾಲಿನಿಂದ ಪಾದಗಳಿಗೆ ಮಸಾಜ್ ಮಾಡಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮಸಾಜ್ ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಅದರಲ್ಲೂ ಪಾದಗಳನ್ನು ಮಸಾಜ್ ಮಾಡುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡುವುದರಿಂದ ಚರ್ಮ ಮತ್ತು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹಲವರು ಸಾಸಿವೆ ಎಣ್ಣೆ, ತೆಂಗಿನಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಪಾದದ ಮಸಾಜ್‌ಗೆ ಬಳಸುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಹಸಿ ಹಾಲಿನಿಂದ ಮಸಾಜ್ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಹಸಿ ಹಾಲಿನಿಂದ ಪಾದಗಳಿಗೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸುಧಾರಿಸುತ್ತದೆ. ಇದು ದೇಹವನ್ನು ಬೆಚ್ಚಗಿಡುತ್ತದೆ. ಅಲ್ಲದೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯೂ ದೂರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಸಹ ನಿಯಂತ್ರಿಸಬಹುದು. ಇದನ್ನೂ ಓದಿ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಪಾದಗಳನ್ನು ಹಸಿ ಹಾಲಿನಿಂದ ಮಸಾಜ್ ಮಾಡಿ. ರಾತ್ರಿಯಲ್ಲಿ ನಿಮ್ಮ ಪಾದಗಳನ್ನು ಮಸಾಜ್ ಮಾಡುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಸೇವಿಸಿದ ಆಹಾರವು ಜೀರ್ಣವಾಗಲು ತುಂಬಾ ಸುಲಭವಾಗುತ್ತದೆ.ಹೆಚ್ಚುತ್ತಿರುವ ಒತ್ತಡ ಮತ್ತು ಆಯಾಸದಿಂದಾಗಿ ಅನೇಕ ಜನರು ರಾತ್ರಿಯಲ್ಲಿ ನಿದ್ರಾಹೀನತೆ ಅನುಭವಿಸುತ್ತಿದ್ದಾರೆ. ನೀವು ರಾತ್ರಿ ಹೊತ್ತು ಉತ್ತಮ ನಿದ್ರೆ ಬಯಸಿದರೆ, ಮಲಗುವ ಮೊದಲು ನಿಮ್ಮ ಪಾದಗಳನ್ನು ಹಸಿ ಹಾಲಿನಿಂದ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಉತ್ತಮ ನಿದ್ದೆ ಬರುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಸಾಮಾನ್ಯವಾಗಿ ಮಹಿಳೆಯರನ್ನು ಕಾಡುತ್ತದೆ. ಇದು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಸಮಯದಲ್ಲಿ ಹಸಿ ಹಾಲಿನಿಂದ ಪಾದಗಳಿಗೆ ಮಸಾಜ್ ಮಾಡಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ. ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಹಸಿ ಹಾಲಿನಿಂದ ಪಾದಗಳಿಗೆ ಮಸಾಜ್ ಮಾಡುವುದರಿಂದ ಒತ್ತಡವನ್ನು ಸಾಕಷ್ಟು ಕಡಿಮೆ ಮಾಡಬಹುದು. ಹೀಗೆ ಮಾಡುವುದರಿಂದ ಪಾದದ ಅಡಿಭಾಗದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಇದು ನರಮಂಡಲವನ್ನು ಸಡಿಲಗೊಳಿಸುತ್ತದೆ. ನೀವು ಕೆಲಸದ ಒತ್ತಡದಿಂದ ಬಳಲುತ್ತಿದ್ದರೆ ಪ್ರತಿದಿನ ರಾತ್ರಿ ನಿಮ್ಮ ಪಾದಗಳನ್ನು ಹಸಿ ಹಾಲಿನಿಂದ ಮಸಾಜ್ ಮಾಡಿ. ಹಾಲಿನಲ್ಲಿ ಪ್ರೋಟೀನ್ ಜೊತೆಗೆ ಕ್ಯಾಲ್ಸಿಯಂ, ರಂಜಕ, ವಿಟಮಿನ್ ಬಿ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಡಿ ನಂತಹ ಅನೇಕ ಪೋಷಕಾಂಶಗಳಿವೆ. ಹಸಿ ಹಾಲು ಮಸಾಜ್ ಮಾಡುವುದು ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_737.txt b/zeenewskannada/data1_url8_1_to_1110_737.txt new file mode 100644 index 0000000000000000000000000000000000000000..17d6df22aaa4dd6f171aac75cca66b6892a88e1b --- /dev/null +++ b/zeenewskannada/data1_url8_1_to_1110_737.txt @@ -0,0 +1 @@ +: ತೆಂಗಿನ ಎಣ್ಣೆಯ ಚಮತ್ಕಾರಿ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು? ಭಾರತದಲ್ಲಿ ತೆಂಗಿನ ಮರಗಳ ಕೊರತೆಯಿಲ್ಲ, ಅದಕ್ಕಾಗಿಯೇ ತೆಂಗಿನ ಎಣ್ಣೆಯನ್ನು ಇಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಹೆಚ್ಚಿನ ಆರೋಗ್ಯ ತಜ್ಞರು ಇದನ್ನು ಆರೋಗ್ಯಕರ ಎಣ್ಣೆಯ ವರ್ಗದಲ್ಲಿ ಇರಿಸುತ್ತಾರೆ. ನೀವು ಇದನ್ನು ಅಡುಗೆಯಿಂದ ಹಿಡಿದು ತ್ವಚೆಯವರೆಗೂ ಬಳಸಬಹುದು. ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ತೆಂಗಿನ ಎಣ್ಣೆಯಿಂದ ನೀವು ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದರು. :ಭಾರತದಲ್ಲಿ ತೆಂಗಿನ ಮರಗಳಿಗೆ ಕೊರತೆಯಿಲ್ಲ, ಅದಕ್ಕಾಗಿಯೇ ತೆಂಗಿನ ಎಣ್ಣೆಯನ್ನು ಇಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಹೆಚ್ಚಿನ ಆರೋಗ್ಯ ತಜ್ಞರು ಇದನ್ನು ಆರೋಗ್ಯಕರ ಎಣ್ಣೆಯ ವರ್ಗದಲ್ಲಿ ಇರಿಸುತ್ತಾರೆ. ನೀವು ಇದನ್ನು ಅಡುಗೆಯಿಂದ ಹಿಡಿದು ತ್ವಚೆಯವರೆಗೂ ಬಳಸಬಹುದು. ಈಗ ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ತೆಂಗಿನ ಎಣ್ಣೆಯಿಂದ ನೀವು ಯಾವ ಪ್ರಯೋಜನಗಳನ್ನು ಪಡೆಯಬಹುದು ಎನ್ನುವುದರ ಕುರಿತು ಈ ಕೆಳಗೆ ವಿವರಿಸಿದ್ದಾರೆ. ತೆಂಗಿನ ಎಣ್ಣೆಯ ಪ್ರಯೋಜನಗಳು: 1. ತೂಕ ನಷ್ಟ: ತೆಂಗಿನ ಎಣ್ಣೆಯಲ್ಲಿರುವ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ಚಯಾಪಚಯಗೊಳ್ಳುತ್ತವೆ, ಕೊಬ್ಬಿನಂತೆ ಶೇಖರಿಸಲ್ಪಡುವ ಬದಲು ಶಕ್ತಿಯ ತ್ವರಿತ ಮೂಲವನ್ನು ಒದಗಿಸುತ್ತದೆ. ಇದು ನಿಮ್ಮನ್ನು ಪೂರ್ಣವಾಗಿ ಅನುಭವಿಸುವಂತೆ ಮಾಡುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ, ತೂಕ ನಷ್ಟಕ್ಕೆ ಸಮರ್ಥವಾಗಿ ಸಹಾಯ ಮಾಡುತ್ತದೆ. 2. ಹೃದಯದ ಆರೋಗ್ಯ: ತೆಂಗಿನ ಎಣ್ಣೆಯಲ್ಲಿ ಹೆಚ್ಚಿನ ಮಟ್ಟದ ಲಾರಿಕ್ ಆಮ್ಲವಿದೆ, ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ. 3. ಇಮ್ಯುನಿಟಿ ಬೂಸ್ಟರ್: ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ಮತ್ತು ಮೊನೊಲೌರಿನ್ ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಸೋಂಕುಗಳು, ವೈರಸ್ಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದನ್ನು ಓದಿ : 4. ಚರ್ಮ ಮತ್ತು ಕೂದಲಿನ ಆರೋಗ್ಯ: ತೆಂಗಿನ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಅನ್ವಯಿಸುವುದರಿಂದ ಚರ್ಮವನ್ನು ತೇವಗೊಳಿಸಬಹುದು, ಉರಿಯೂತವನ್ನು ಕಡಿಮೆ ಮಾಡಬಹುದು ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಣೆ ನೀಡುತ್ತದೆ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 5. ಮೂಳೆ ಬಲಗೊಳ್ಳುತ್ತದೆ: ತೆಂಗಿನ ಎಣ್ಣೆಯು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಮತ್ತು ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಯಂತಹ ಕೊಬ್ಬು-ಕರಗಬಲ್ಲ ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೂಳೆ ಸಾಂದ್ರತೆಯನ್ನು ಸುಧಾರಿಸಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ಓದಿ : ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು.ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_738.txt b/zeenewskannada/data1_url8_1_to_1110_738.txt new file mode 100644 index 0000000000000000000000000000000000000000..9a94ecb4e392cbb93d1b81956aa8e775b8fe3241 --- /dev/null +++ b/zeenewskannada/data1_url8_1_to_1110_738.txt @@ -0,0 +1 @@ +: ನಿಮಗೆ ಈಗಾಗಲೇ 40 ವರ್ಷ ಆಯ್ತಾ? ನಿಮ್ಮ ಹೃದಯದ ಆರೋಗ್ಯಕ್ಕಾಗಿ ತಪ್ಪದೆ ಈ ಸಲಹೆಗಳನ್ನು ಪಾಲಿಸಿ..! ಹೃದಯರಕ್ತನಾಳದ ಸಮಸ್ಯೆಗಳು ಹೆಚ್ಚಾಗಿ ವಯಸ್ಸಿಗೆ ಸಂಬಂಧಿಸಿವೆ, ಆದರೆ ಯುವಕರಲ್ಲಿ ಇಂತಹ ಸಮಸ್ಯೆಗಳ ಹೆಚ್ಚಳವು ನಿಜಕ್ಕೂ ಕಳವಳಕಾರಿಯಾಗಿದೆ. ಪಾಶ್ಚಿಮಾತ್ಯ ದೇಶಗಳಿಗಿಂತ ಒಂದು ದಶಕದ ಮುಂಚೆಯೇ ಹೃದಯರಕ್ತನಾಳದ ಕಾಯಿಲೆಗಳು ಭಾರತೀಯರನ್ನು ಬಾಧಿಸುತ್ತವೆ ಎಂದು ಇತ್ತೀಚಿನ ಕೆಲವು ವರದಿಗಳು ಸೂಚಿಸುತ್ತವೆ. ಹೃದಯರಕ್ತನಾಳದ ಸಮಸ್ಯೆಗಳಿಂದ ಸಾಯುವವರಲ್ಲಿ ಸುಮಾರು ಮೂರನೇ ಎರಡರಷ್ಟು (62%) ಭಾರತೀಯ ಯುವಕರು ಎಂಬುದು ಗಮನಿಸಬೇಕಾದ ಸಂಗತಿ. :ಹೃದಯರಕ್ತನಾಳದ ಸಮಸ್ಯೆಗಳು ಹೆಚ್ಚಾಗಿ ವಯಸ್ಸಿಗೆ ಸಂಬಂಧಿಸಿವೆ, ಆದರೆ ಯುವಕರಲ್ಲಿ ಇಂತಹ ಸಮಸ್ಯೆಗಳ ಹೆಚ್ಚಳವು ನಿಜಕ್ಕೂ ಕಳವಳಕಾರಿಯಾಗಿದೆ. ಪಾಶ್ಚಿಮಾತ್ಯ ದೇಶಗಳಿಗಿಂತ ಒಂದು ದಶಕದ ಮುಂಚೆಯೇ ಹೃದಯರಕ್ತನಾಳದ ಕಾಯಿಲೆಗಳು ಭಾರತೀಯರನ್ನು ಬಾಧಿಸುತ್ತವೆ ಎಂದು ಇತ್ತೀಚಿನ ಕೆಲವು ವರದಿಗಳು ಸೂಚಿಸುತ್ತವೆ. ಹೃದಯರಕ್ತನಾಳದ ಸಮಸ್ಯೆಗಳಿಂದ ಸಾಯುವವರಲ್ಲಿ ಸುಮಾರು ಮೂರನೇ ಎರಡರಷ್ಟು (62%) ಭಾರತೀಯ ಯುವಕರು ಎಂಬುದು ಗಮನಿಸಬೇಕಾದ ಸಂಗತಿ. ಹೃದಯದ ಆರೋಗ್ಯದ ವಿಷಯದಲ್ಲಿ ಕೊಲೆಸ್ಟ್ರಾಲ್ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತೇವೆ, ಆದರೆ ಇದನ್ನು ಹೆಚ್ಚಾಗಿ ನಕಾರಾತ್ಮಕ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ನಿಖರವಾಗಿ ಕೊಲೆಸ್ಟ್ರಾಲ್ ಎಂದರೇನು ಮತ್ತು ಯುವಕರು ತಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಅದಕ್ಕೆ ಸಮಾನ ಗಮನವನ್ನು ಏಕೆ ನೀಡಬೇಕು? ಕೊಲೆಸ್ಟ್ರಾಲ್ ಅತ್ಯಗತ್ಯ ಕೊಬ್ಬಿನ ವಸ್ತುವಾಗಿದೆ, ಇದು ಜೀವಕೋಶಗಳ ಕಾರ್ಯನಿರ್ವಹಣೆಗೆ ಮತ್ತು ಹಾರ್ಮೋನುಗಳ ಉತ್ಪಾದನೆಗೆ ಮುಖ್ಯವಾಗಿದೆ. ಕೊಲೆಸ್ಟ್ರಾಲ್‌ನ ವಿಧಗಳು ವಿವಿಧ ರೀತಿಯ ಕೊಲೆಸ್ಟ್ರಾಲ್‌ಗಳಿವೆ, ಉದಾಹರಣೆಗೆ ಹೈ-ಡೆನ್ಸಿಟಿ ಲಿಪೊಪ್ರೋಟೀನ್ (ಎಚ್‌ಡಿಎಲ್) ಕೊಲೆಸ್ಟ್ರಾಲ್, ಇದನ್ನು 'ಉತ್ತಮ ಕೊಲೆಸ್ಟ್ರಾಲ್' ಎಂದು ಕರೆಯಲಾಗುತ್ತದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ () ಕೊಲೆಸ್ಟ್ರಾಲ್ ಅನ್ನು 'ಕೆಟ್ಟ ಕೊಲೆಸ್ಟ್ರಾಲ್' ಎಂದು ಕರೆಯಲಾಗುತ್ತದೆ. ಇದು ಮಿತಿಮೀರಿದ ಪ್ರಮಾಣದಲ್ಲಿ ಇದ್ದಾಗ, ಪ್ಲೇಕ್ ಅಪಧಮನಿಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಒಂದು ಅಧ್ಯಯನದ ಪ್ರಕಾರ, 10 ರಲ್ಲಿ 6 ಭಾರತೀಯರು ಹೆಚ್ಚಿನ ಮಟ್ಟದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೊಂದಿದ್ದಾರೆ. ಅಧಿಕ ಕೊಲೆಸ್ಟರಾಲ್ ಮತ್ತು ಹೃದ್ರೋಗಕ್ಕೆ ಸಂಬಂಧವಿದೆಯೇ? ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟದಿಂದಾಗಿ, ಹೃದಯ ಕಾಯಿಲೆಗಳು ಮತ್ತು ಇತರ ಹೃದಯರಕ್ತನಾಳದ ಸಮಸ್ಯೆಗಳ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಅಪಧಮನಿಕಾಠಿಣ್ಯದ ಹೃದಯರಕ್ತನಾಳದ ಕಾಯಿಲೆ () ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ ಇದು ಭಾರತದಲ್ಲಿ ಸಾವಿನ ಪ್ರಮುಖ ಕಾರಣವಾಗಿದೆ. - ಯ ಆತಂಕಕಾರಿ ಮಟ್ಟವು ಈ ಸಾಂಕ್ರಾಮಿಕ ರೋಗಕ್ಕೆ ಪ್ರಮುಖ ಕೊಡುಗೆಯಾಗಿದೆ. - ಯ ಅತಿಯಾದ ಪ್ರಮಾಣವು ಪ್ಲೇಕ್ ಅನ್ನು ರೂಪಿಸಲು ಮತ್ತು ಸಿರೆಗಳನ್ನು ಕುಗ್ಗಿಸಲು ಅಥವಾ ಮುಚ್ಚಲು ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ ಮತ್ತು ಸಾಧ್ಯತೆ ಇರುತ್ತದೆ. ಆದ್ದರಿಂದ, ನಿಮ್ಮ ಹೃದಯದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು - ಮಟ್ಟವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವುದು ಆರೋಗ್ಯಕರ ಭವಿಷ್ಯಕ್ಕೆ ಅಡಿಪಾಯ ಹಾಕುತ್ತದೆ. ಕೊಲೆಸ್ಟ್ರಾಲ್ ಮತ್ತು ಹೃದಯದ ಮೇಲೆ ಅದರ ಪರಿಣಾಮಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಉತ್ತೇಜಿಸುವ ಮೂಲಕ, ಹೊಸ ತಲೆಮಾರುಗಳು ತಮ್ಮ ಜೀವನಶೈಲಿಯ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ಕುರಿತಾಗಿ ಮಾತನಾಡಿದ ಡಾ.ಪ್ರೀತಿ ಗುಪ್ತಾ ಯುವಕರು ತಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಚಿಕ್ಕ ವಯಸ್ಸಿನಲ್ಲಿಯೇ ಪರೀಕ್ಷಿಸಬೇಕು, ವಿಶೇಷವಾಗಿ ಅವರು ತಮ್ಮ 20 ರ ಆಸುಪಾಸಿನಲ್ಲಿರುವಾಗ. ಕನಿಷ್ಠ 50 ರೋಗಿಗಳಲ್ಲಿ ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಪ್ರಮುಖ ಕೊಡುಗೆಯಾದ - ಯ ಎತ್ತರದ ಮಟ್ಟವನ್ನು ನಾನು ಗಮನಿಸಿದ್ದೇನೆ. ಅವುಗಳಲ್ಲಿ 50% ಕ್ಕಿಂತ ಹೆಚ್ಚು - ಯ ಮಟ್ಟವು ಹೆಚ್ಚಾಗುತ್ತದೆ, ಇದರಿಂದಾಗಿ ಅನೇಕ ರೋಗಿಗಳು ರೋಗನಿರ್ಣಯ ಮಾಡಲಾಗುವುದಿಲ್ಲ.ಕೌಟುಂಬಿಕ ಹಿನ್ನೆಲೆ ಹೊಂದಿರುವ ಜನರು ಕೆಲವೊಮ್ಮೆ ರೋಗನಿರ್ಣಯ ಮಾಡದೆ ಉಳಿಯುತ್ತಾರೆ ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ ಜನರು (ಅಥೆರೋಸ್ಕ್ಲೆರೋಟಿಕ್ ಹೃದ್ರೋಗ) ಬೆಳವಣಿಗೆಯ ಅಪಾಯವನ್ನು ಹೊಂದಿರುತ್ತಾರೆ ಎಂದು ಡಾ. ಪ್ರೀತಿ ವಿವರಿಸುತ್ತಾರೆ. ಆನುವಂಶಿಕ ಅಂಶಗಳೊಂದಿಗೆ ಸಂಯೋಜಿಸಲ್ಪಟ್ಟ ಜೀವನಶೈಲಿಯ ಆಯ್ಕೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ, ಇದನ್ನು ನಿರ್ಲಕ್ಷಿಸಿದರೆ, ಚಿಕ್ಕ ವಯಸ್ಸಿನಲ್ಲಿಯೇ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. 20 ವರ್ಷ ವಯಸ್ಸಿನೊಳಗೆ, ಕೊಲೆಸ್ಟ್ರಾಲ್ ಸ್ಕ್ರೀನಿಂಗ್ಗೆ ಒಳಗಾಗುವುದು ಮತ್ತು ಲಿಪಿಡ್ ಪ್ರೊಫೈಲ್ ಅನ್ನು ಪರೀಕ್ಷಿಸುವುದು ಮುಖ್ಯವಾಗಿದೆ, ಇದರಿಂದಾಗಿ ಅಪಾಯಕಾರಿ ಅಂಶಗಳನ್ನು ಸರಿಪಡಿಸಬಹುದು ಮತ್ತು ಸಾಧ್ಯವಾದಷ್ಟು ಬೇಗ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಪ್ರತಿ ರೋಗಿಗೆ ಅವರ - ಗುರಿಯ ಆಧಾರದ ಮೇಲೆ ವೈಯಕ್ತಿಕಗೊಳಿಸಿದ ತಡೆಗಟ್ಟುವ ಯೋಜನೆ ಅಗತ್ಯವಿರುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಕ್ರಿಯವಾಗಿರುವುದು ಭವಿಷ್ಯದಲ್ಲಿ ಆರೋಗ್ಯಕರ ಹೃದಯಕ್ಕೆ ಅಡಿಪಾಯವನ್ನು ಹಾಕುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_739.txt b/zeenewskannada/data1_url8_1_to_1110_739.txt new file mode 100644 index 0000000000000000000000000000000000000000..1af7dbf1776ef3e41c8f4bb7c40406c701cf6724 --- /dev/null +++ b/zeenewskannada/data1_url8_1_to_1110_739.txt @@ -0,0 +1 @@ +:50 ವರ್ಷಗಳ ನಂತರವೂ ನೀವು ಆರೋಗ್ಯವಾಗಿರಲು ಬಯಸುವಿರಾ? ಇಂದೇ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ :: ದೇಹಕ್ಕೆ ಪ್ರೋಟೀನ್ ಅಗತ್ಯವಿದ್ದರೂ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಾಂಸವನ್ನು ಸೇವಿಸಬೇಡಿ, ಕೆಂಪು ಮಾಂಸವು ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಇದು ಹೃದಯ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಸಂಸ್ಕರಿಸಿದ ಮಾಂಸ ಅಥವಾ ಆಹಾರಗಳು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಈ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಿ. :ಐವತ್ತು ವರ್ಷ ದಾಟಿದ ನಂತರ, ಪ್ರತಿಯೊಬ್ಬರೂ ಆರೋಗ್ಯವಾಗಿ ಮತ್ತು ಸದೃಢವಾಗಿರಲು ಬಯಸುತ್ತಾರೆ, ಆದರೆ ಪ್ರತಿಯೊಬ್ಬರ ಈ ಆಸೆ ಈಡೇರುವುದಿಲ್ಲ ಏಕೆಂದರೆ ಈ ವಯಸ್ಸಿನಲ್ಲಿ ದೇಹವು ಅನೇಕ ರೋಗಗಳಿಂದ ಸುತ್ತುವರೆದಿರುತ್ತದೆ. ದೀರ್ಘಕಾಲ ಆರೋಗ್ಯವಾಗಿರಲು, ನೀವು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ. ಜೀವನದಲ್ಲಿ ಯಾವುದೇ ಒತ್ತಡ ಇರಬಾರದು, ನೀವು ಯಾವಾಗಲೂ ನಗುತ್ತಿರಬೇಕು ಮತ್ತು ಜೀವನದ ಪ್ರತಿ ಕ್ಷಣವನ್ನು ನಗುತ್ತಾ ಕಳೆಯಬೇಕು, ಇದು ಎಲ್ಲಾ ಉತ್ತಮ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅವಲಂಬಿಸಿರುತ್ತದೆ. ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಅವರು ದೀರ್ಘಾವಧಿಯವರೆಗೆ ಫಿಟ್ ಆಗಿರಲು ನೀವು ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂದು ಈ ಕೆಳಗೆ ವಿವರಿಸಿದ್ದಾರೆ. 1. ಯಾವಾಗಲೂ ಆರೋಗ್ಯಕರ ಆಹಾರವನ್ನು ಹೊಂದಿರಿ ದೀರ್ಘಕಾಲ ಆರೋಗ್ಯವಾಗಿರಲು, ನಿಮ್ಮ ಆಹಾರದಲ್ಲಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ವಸ್ತುಗಳನ್ನು ಸೇರಿಸಿ. ಇದಕ್ಕಾಗಿ ಪ್ರತಿದಿನ ನಿಮ್ಮ ಆಹಾರದಲ್ಲಿ ಧಾನ್ಯಗಳು, ಕಾಳುಗಳು ಮತ್ತು ಬೀಜಗಳನ್ನು ಸೇರಿಸಿ. ಈ ಆಹಾರಗಳು ಅನೇಕ ರೀತಿಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದನ್ನು ಓದಿ : 2. ದೈಹಿಕ ಚಟುವಟಿಕೆ ಅಗತ್ಯ ದೈಹಿಕವಾಗಿ ಚಟುವಟಿಕೆಯಿಲ್ಲದಿರುವಲ್ಲಿ, ನೀವು ಸ್ಥೂಲಕಾಯತೆಗೆ ಬಲಿಯಾಗುವುದು ಮಾತ್ರವಲ್ಲ, ನಿಮ್ಮ ಮೂಳೆಗಳು ಮತ್ತು ಸ್ನಾಯುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಅಲ್ಲದೆ ದೇಹದಲ್ಲಿ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಒಂದು ವರದಿಯ ಪ್ರಕಾರ, ದೀರ್ಘಾಯುಷ್ಯವನ್ನು ಹೊಂದಲು ಪ್ರತಿದಿನ 10 ಸಾವಿರ ಹೆಜ್ಜೆಗಳನ್ನು ನಡೆಯುವುದು ಬಹಳ ಮುಖ್ಯ. ಜಿಮ್ಮಿಂಗ್ ಅಥವಾ ತೀವ್ರವಾದ ವರ್ಕೌಟ್‌ಗಳನ್ನು ಮಾಡದವರಿಗೆ, ಫಿಟ್ ಮತ್ತು ಆಕ್ಟೀವ್ ಆಗಿರಲು ನಡೆಯುವುದು ಮತ್ತು ನಡೆಯುವುದು ಬಹಳ ಮುಖ್ಯ. 3. ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಮುಖ್ಯ ದಿನವಿಡೀ ಲ್ಯಾಪ್ ಟಾಪ್ ಮತ್ತು ಮೊಬೈಲ್ ಬೆಳಕಿನಲ್ಲಿ ಇರುವುದಕ್ಕಿಂತ ಸ್ವಲ್ಪ ಹೊತ್ತು ಹೊರಗೆ ಹೋಗಿ ನೈಸರ್ಗಿಕ ಬೆಳಕಿನಲ್ಲಿ ಇರುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಸೂರ್ಯನ ಬೆಳಕು ನೈಸರ್ಗಿಕ ಬೆಳಕಿನ ಮೂಲವಾಗಿದೆ ಮತ್ತು ಇದು ವಿಟಮಿನ್ ಡಿ ಅನ್ನು ಸಹ ಒದಗಿಸುತ್ತದೆ, ಇದು ಮೂಳೆಗಳು, ಹಲ್ಲುಗಳು ಮತ್ತು ದೇಹದ ಅನೇಕ ಆಂತರಿಕ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ನೀವು ದೀರ್ಘಕಾಲದವರೆಗೆ ಮೂಳೆ ರೋಗದಿಂದ ಸುರಕ್ಷಿತವಾಗಿರಲು ಬಯಸಿದರೆ, ವಿಟಮಿನ್ ಡಿಗಾಗಿ ಅರ್ಧ ಘಂಟೆಯವರೆಗೆ ಬೆಳಿಗ್ಗೆ ಸೂರ್ಯನಲ್ಲಿ ಕುಳಿತುಕೊಳ್ಳಿ. 4. ಕೆಂಪು ಮಾಂಸದಿಂದ ದೂರವಿರಿ ದೇಹಕ್ಕೆ ಪ್ರೋಟೀನ್ ಅಗತ್ಯವಿದ್ದರೂ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಾಂಸವನ್ನು ಸೇವಿಸಬೇಡಿ, ಕೆಂಪು ಮಾಂಸವು ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಇದು ಹೃದಯ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಸಂಸ್ಕರಿಸಿದ ಮಾಂಸ ಅಥವಾ ಆಹಾರಗಳು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಈ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಿ. ಇದನ್ನು ಓದಿ : 5. ಒತ್ತಡಕ್ಕೆ ಬೈ-ಬೈ ಹೇಳಿ ಒತ್ತಡವು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಹಿಂದೆ ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ, ಆರ್ಥಿಕ ಅಡಚಣೆ, ಕೆಲಸ ಕಳೆದುಕೊಳ್ಳುವ ಚಿಂತೆ, ಒಳ್ಳೆಯ ಕೆಲಸ ಸಿಗುತ್ತಿಲ್ಲ ಎಂಬ ಉದ್ವೇಗ ಸೇರಿದಂತೆ ಹಲವು ಕಾರಣಗಳಿರಬಹುದು, ಒತ್ತಡ ಮತ್ತು ಆತಂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಇದಕ್ಕಾಗಿ ಧ್ಯಾನ ಮಾಡಿ, ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಶಕ್ತಿ ತುಂಬಿದ ಅನುಭವವಾಗುತ್ತದೆ. ಸೂಚನೆ :ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_74.txt b/zeenewskannada/data1_url8_1_to_1110_74.txt new file mode 100644 index 0000000000000000000000000000000000000000..f5134e6213e6bc0610abbf51eb5450e1c08694a9 --- /dev/null +++ b/zeenewskannada/data1_url8_1_to_1110_74.txt @@ -0,0 +1 @@ +ಯಾರು ಈ ಮಾಧಬಿ ಪುರಿ ಬುಚ್..? ಅವರ ಹಿನ್ನೆಲೆ ಬಗ್ಗೆ ನಿಮಗೆಷ್ಟು ಗೊತ್ತು? ಅಮೇರಿಕನ್ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಅದಾನಿಯೊಂದಿಗೆ ವಿದೇಶಿ ನಿಧಿಯಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿದೆ. :ಅಮೇರಿಕನ್ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಎನ್ನುವ ಸಂಸ್ಥೆಯು ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಅದಾನಿಯೊಂದಿಗೆ ವಿದೇಶಿ ನಿಧಿಯಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿದೆ. ಹಿಂಡೆನ್‌ಬರ್ಗ್ ತನ್ನ ಹೊಸ ವರದಿಯಲ್ಲಿ ಸೆಬಿ ಅಧ್ಯಕ್ಷೆ ಬುಚ್ ಮತ್ತು ಅವರ ಪತಿ ಧಬಾಲ್ ಬುಚ್ ವಿದೇಶಿ ನಿಧಿಯಲ್ಲಿ ಪಾಲು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದು, ಅದಾನಿ ಗ್ರೂಪ್‌ನಲ್ಲಿನ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಸೆಬಿ ಮುಖ್ಯಸ್ಥರು ಈ ಆರೋಪವನ್ನು ಸಂಪೂರ್ಣವಾಗಿ ಆಧಾರರಹಿತ ಎಂದು ಹೇಳಿದ್ದಾರೆ. ಮಾಧಬಿ ಪುರಿ ಬುಚ್ ಅವರು ಸೆಬಿಯ ಮೊದಲ ಮಹಿಳಾ ಅಧ್ಯಕ್ಷರಾಗಿದ್ದು ಮಾರ್ಚ್ 2022 ರಿಂದ ಅವರು ಸೆಬಿಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಯಾರು ಈ ಮಾಧಬಿ ಪುರಿ ಬುಚ್? ಸೆಬಿಯನ್ನು ಮುನ್ನಡೆಸುವ ಮೊದಲ ಮಹಿಳಾ ಅಧ್ಯಕ್ಷೆ ಹಾಗೂ ಖಾಸಗಿ ವಲಯದಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆ ಖ್ಯಾತಿ ಮಾಧಬಿ ಪುರಿ ಬುಚ್ ಅವರದ್ದಾಗಿದೆ. ಏಪ್ರಿಲ್ 2017 ರಿಂದ,ಮಾಜಿ ಅಧ್ಯಕ್ಷ ಅಜಯ್ ತ್ಯಾಗಿ ಅವರೊಂದಿಗೆ ಸೆಬಿಯ ಪೂರ್ಣಾವಧಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಮಾಧಬಿ ಪುರಿ ಬುಚ್ ಅವರ ಕುಟುಂಬ ಮಾಧಬಿ ಪುರಿ ಬುಚ್ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಅವರ ತಂದೆ ಕಮಲ್ ಪುರಿ, ಅವರು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದರು, ಅವರ ತಾಯಿ ರಾಜ್ಯಶಾಸ್ತ್ರದಲ್ಲಿಡಾಕ್ಟರೇಟ್ ಪಡೆದಿದ್ದಾರೆ. ಮಾಧಬಿ ಅವರು 21 ನೇ ವಯಸ್ಸಿನಲ್ಲಿ ಧವಲ್ ಬುಚ್ ಅವರನ್ನು ವಿವಾಹವಾಗಿದ್ದು ದಂಪತಿಗೆ ಅಭಯ್ ಎಂಬ ಮಗನಿದ್ದಾನೆ. ಐಸಿಐಸಿಐ ಬ್ಯಾಂಕ್‌ನಿಂದ ಆರಂಭವಾದ ವೃತ್ತಿಜೀವನ ಮಾಧಬಿ ಪುರಿ ಬುಚ್ ತನ್ನ ಶಾಲಾ ಶಿಕ್ಷಣವನ್ನು ಮುಂಬೈನ ಫೋರ್ಟ್ ಕಾನ್ವೆಂಟ್ ಶಾಲೆ ಮತ್ತು ನವದೆಹಲಿಯ ಜೀಸಸ್ ಮೇರಿ ಶಾಲೆಯ ಕಾನ್ವೆಂಟ್‌ನಲ್ಲಿ ಮುಗಿಸಿ ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು.ತದನಂತರ ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ವ್ಯಾಸಂಗ ಪೂರೈಸಿದರು.ಮಾಧಬಿ ಪುರಿ ಬುಚ್ ಅವರು 1989 ರಲ್ಲಿ ಐಸಿಐಸಿಐ ಬ್ಯಾಂಕ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಇಲ್ಲಿ ಅವರು ಹೂಡಿಕೆ ಬ್ಯಾಂಕರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಂತಹ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದರು. ಅಷ್ಟೇ ಅಲ್ಲದೆ 1993 ಮತ್ತು 1995 ರ ನಡುವೆ, ಮಾಧಬಿ ಪುರಿ ಬುಚ್ ಇಂಗ್ಲೆಂಡ್‌ನ ವೆಸ್ಟ್ ಚೆಷೈರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸಹ ಕೆಲಸ ಮಾಡಿದ್ದಾರೆ. 12 ವರ್ಷಗಳ ಕಾಲ, ಅವರು ಅನೇಕ ಕಂಪನಿಗಳ ಮಾರಾಟ, ಮಾರುಕಟ್ಟೆ ಮತ್ತು ಉತ್ಪನ್ನ ಅಭಿವೃದ್ಧಿ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2006 ರಿಂದ 2011 ರವರೆಗೆ, ಅವರು ಐಸಿಐಸಿಐ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ಸೇವೆ ಸಲ್ಲಿಸಿದರು. ಇದರ ನಂತರ, ಅವರು 2011 ರಲ್ಲಿ ಸಿಂಗಾಪುರದ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಎಲ್ಎಲ್ಪಿಯಲ್ಲಿ ಹಿರಿಯ ಸ್ಥಾನವನ್ನು ಹೊಂದಿದ್ದರು. 2017 ರಲ್ಲಿ ಸೆಬಿಯ ಪೂರ್ಣಾವಧಿ ಸದಸ್ಯತ್ವ 2013 ರಿಂದ 2017 ರವರೆಗೆ ಅವರು ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಇದರ ನಂತರ, 2017 ರಲ್ಲಿ, ಅವರನ್ನು ಸೆಬಿಯ ಸಂಪೂರ್ಣ ಸಮಯದ ಸದಸ್ಯರಾಗಿ ನೇಮಿಸಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_740.txt b/zeenewskannada/data1_url8_1_to_1110_740.txt new file mode 100644 index 0000000000000000000000000000000000000000..184713dff4597fa5d1d9b2f45375d76bf76910f6 --- /dev/null +++ b/zeenewskannada/data1_url8_1_to_1110_740.txt @@ -0,0 +1 @@ +ಕೂದಲಿನ ಹಲವಾರು ಸಮಸ್ಯೆಗಳಿಗೆ ಒಂದು ವರದಾನ ತೆಂಗಿನ ಹಾಲು! : ಹೊಳೆಯುವ ಮತ್ತು ನಯವಾದ ಕೂದಲಿಗೆ ತೆಂಗಿನ ಹಾಲು ಪ್ರಯೋಜನಕಾರಿಯಾಗಿದೆ. ಇದರಿಂದ ಹೇಯರ್ ಮಾಸ್ಕ್ ತಯಾರಿಸುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ, :ಸರಿಯಾದ ಆರೈಕೆಯ ಕೊರತೆಯಿಂದಾಗಿ, ಕೂದಲು ಒಣಗಲು ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ ಮತ್ತು ಕಾಲಕ್ರಮೇಣ ಕೂದಲುದುರಲು ಮತ್ತು ಬೂದುಬಣ್ಣಕ್ಕೆ ತಿರುಗಲು ಆರಂಭಿಸುತ್ತವೆ. ಈ ಕಾರಣದಿಂದಾಗಿ, ಕೂದಲಿನ ಬೇರುಗಳು ಸಹ ದುರ್ಬಲವಾಗುತ್ತವೆ, ಇದರಿಂದಾಗಿ ಕೂದಲು ಅತಿಯಾಗಿ ಬೀಳಲು ಪ್ರಾರಂಭಿಸುತ್ತದೆ. ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಕೂದಲಿನ ಆರೈಕೆಯನ್ನು ಪ್ರತಿದಿನ ಅನುಸರಿಸುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ, ಕೂದಲಿಗೆ ಸಾಕಷ್ಟು ಹಾನಿಯಾಗಬಹುದು. ಈ ಸಮಸ್ಯೆಯಿಂದ ಪರಿಹಾರ ಪಡೆಯಲು, ನೀವು ತೆಂಗಿನ ಹಾಲನ್ನು ಬಳಸಬಹುದು. ಇದರ ಹೇರ್ ಮಾಸ್ಕ್ ಅನ್ನು ವಾರಕ್ಕೆರಡು ಬಾರಿ ಮಾಡಿ ಹಚ್ಚಿದರೆ ಇದು ಕೂದಲು ಹೊಳೆಯುವಂತೆ ಮಾಡುತ್ತದೆ. ತೆಂಗಿನ ಹಾಲಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಗಳು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇವು ಕೂದಲನ್ನು ಗಟ್ಟಿಯಾಗಿ ಮತ್ತು ದಟ್ಟವಾಗಿಸುತ್ತದೆ. ಇದಲ್ಲದೆ, ಇದರ ಬಳಕೆಯು ಕೂದಲಿನ ಹೊಳಪನ್ನು ಸಹ ಕಾಪಾಡುತ್ತದೆ. ಆರೋಗ್ಯಕರ ಕೂದಲಿಗೆ ತೆಂಗಿನ ಹಾಲಿನೊಂದಿಗೆ ಈ ವಿಶೇಷ ಹೇರ್ ಮಾಸ್ಕ್ ಮಾಡಿ - Hairತೆಂಗಿನ ಹಾಲು ಮತ್ತು ಜೇನುತುಪ್ಪನಿಮ್ಮ ಕೂದಲು ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ನೀವು ತೆಂಗಿನ ಹಾಲು ಮತ್ತು ಜೇನುತುಪ್ಪದ ಹೇರ್ ಮಾಸ್ಕ್ ಅನ್ನು ಅನ್ವಯಿಸಬಹುದು. ಇದು ಕೂದಲನ್ನು ಆಳವಾಗಿ ತೇವಗೊಳಿಸಲು ಸಹಾಯ ಮಾಡುತ್ತದೆ. ಈ ಹೇರ್ ಮಾಸ್ಕ್ ತಯಾರಿಸಲು, ಒಂದು ಬಟ್ಟಲಿನಲ್ಲಿ ಒಂದು ಕಪ್ ತೆಂಗಿನ ಹಾಲನ್ನು ತೆಗೆದುಕೊಳ್ಳಿ. ಇದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ತಯಾರಿಸಿ ಅದನ್ನು ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ತೆಂಗಿನ ಹಾಲು ಮತ್ತು ನಿಂಬೆನಿವಾರಿಸಲು, ನೀವು ತೆಂಗಿನ ಹಾಲಿನೊಂದಿಗೆ ನಿಂಬೆ ಮಿಶ್ರಣವನ್ನು ಅನ್ವಯಿಸಬಹುದು. ಇದು ನೆತ್ತಿಯನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಕೂದಲಿಗೆ ತೇವಾಂಶವನ್ನು ಕಾಪಾಡುತ್ತದೆ. ಹೇರ್ ಮಾಸ್ಕ್ ತಯಾರಿಸಲು, 1 ಕಪ್ ತೆಂಗಿನ ಹಾಲಿನಲ್ಲಿ 1 ನಿಂಬೆ ರಸವನ್ನು ಮಿಶ್ರಣ ಮಾಡಿ. ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ ಮತ್ತು 15 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ತೆಂಗಿನ ಹಾಲು ಮತ್ತು ಅಲೋವೆರಾತೆಂಗಿನ ಹಾಲು ಮತ್ತು ಅಲೋವೆರಾ ಮಿಶ್ರಣ ಕೂದಲಿನ ಹೊಳಪನ್ನು ಕಾಪಾಡುತ್ತದೆ. ಅಲೋವೆರಾದಲ್ಲಿ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ, ಇದು ನೆತ್ತಿಯ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೇರ್ ಮಾಸ್ಕ್ ತಯಾರಿಸಲು ತೆಂಗಿನ ಹಾಲಿನಲ್ಲಿ ಅಲೋವೆರಾ ಜೆಲ್ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ಕೂದಲಿನ ಮೇಲೆ 20 ನಿಮಿಷಗಳ ಕಾಲ ಇರಿಸಿ ನಂತರ ತೊಳೆದುಕೊಳ್ಳಿ. ತೆಂಗಿನ ಹಾಲು ಮತ್ತು ದಾಸವಾಳನೀವು ತೆಂಗಿನ ಹಾಲಿನೊಂದಿಗೆ ದಾಸವಾಳದ ಹೂವುಗಳನ್ನು ಸಹ ಅನ್ವಯಿಸಬಹುದು. ಇದಕ್ಕಾಗಿ ದಾಸವಾಳದ ಹೂವನ್ನು ಪುಡಿಮಾಡಿ ತೆಂಗಿನ ಹಾಲಿನೊಂದಿಗೆ ಬೆರೆಸಬೇಕು. ಇದಲ್ಲದೇ ಇದರ ಪುಡಿಯನ್ನು ತೆಂಗಿನ ಹಾಲಿನೊಂದಿಗೆ ಬೆರೆಸಿ ಕೂಡ ಹಚ್ಚಿಕೊಳ್ಳಬಹುದು. ಇದು ಕೂದಲನ್ನು ಮೃದುವಾಗಿ ಮತ್ತು ನಯವಾಗಿಸಲು ಸಹ ಸಹಾಯ ಮಾಡುತ್ತದೆ. ಹೇರ್ ಮಾಸ್ಕ್ ತಯಾರಿಸಲು, ನೀವು 1 ಕಪ್ ಹಾಲಿಗೆ 2 ಚಮಚ ದಾಸವಾಳದ ಪುಡಿಯನ್ನು ಬೆರೆಸಬಹುದು. ಇದನ್ನೂ ಓದಿ- ತೆಂಗಿನ ಹಾಲು ಮತ್ತು ಮೊಸರುತೆಂಗಿನ ಹಾಲಿನೊಂದಿಗೆ ಮೊಸರು ಉತ್ತಮ ಸಂಯೋಜನೆಯಾಗಿದೆ. ಹೇರ್ ಮಾಸ್ಕ್ ತಯಾರಿಸಲು ನೀವು ಇದನ್ನು ಬಳಸಬಹುದು. ಹೇರ್ ಮಾಸ್ಕ್‌ಗಾಗಿ, ನೀವು 1 ಕಪ್ ತೆಂಗಿನ ಹಾಲಿಗೆ 2 ಚಮಚ ಮೊಸರನ್ನು ಬೆರೆಸಿ ಅನ್ವಯಿಸಬಹುದು. ಈ ಹೇರ್ ಮಾಸ್ಕ್ ಅನ್ನು ಕೂದಲಿನ ಮೇಲೆ 15 ರಿಂದ 20 ನಿಮಿಷಗಳ ಕಾಲ ಇರಿಸಿ ನಂತರ ಕೂದಲು ತೊಳೆದುಕೊಳ್ಳಿ. ಇದನ್ನೂ ಓದಿ- (ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_741.txt b/zeenewskannada/data1_url8_1_to_1110_741.txt new file mode 100644 index 0000000000000000000000000000000000000000..9ed1739469c967ee78f8df19f0bd668ba24d3d49 --- /dev/null +++ b/zeenewskannada/data1_url8_1_to_1110_741.txt @@ -0,0 +1 @@ +ಸಕ್ಕರೆಯ ಬದಲಿಗೆ ಈ ನೈಸರ್ಗಿಕ ಸಿಹಿಕಾರಕಗಳನ್ನು ಬಳಸಿ, ಮಧುಮೇಹದ ಚಿಂತೆ ಬಿಡಿ...! : ಬೆಲ್ಲವು ಸಂಸ್ಕರಿಸದ ಸಕ್ಕರೆಯಾಗಿದ್ದು ಇದನ್ನು ಕಬ್ಬಿನ ರಸವನ್ನು ಕುದಿಸಿ ತಯಾರಿಸಲಾಗುತ್ತದೆ.ಇದು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ, ಇದು ಕಬ್ಬಿಣ, ಕ್ಯಾಲ್ಸಿಯಂ, ರಂಜಕ ಮತ್ತು ಕೆಲವು ಜೀವಸತ್ವಗಳನ್ನು ಹೊಂದಿರುತ್ತದೆ. ಬೆಲ್ಲವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರಕ್ತ ಶುದ್ಧೀಕರಣಕ್ಕೂ ಸಹಾಯ ಮಾಡುತ್ತದೆ. : ನೀವು ಸಕ್ಕರೆ ಸೇವಿಸುವುದಕ್ಕೆ ಹೆದರುತ್ತಿರಾ? ಚಿಂತಿಸಬೇಡಿ ಇಂದು ನಿಮಗೆ ನಾವು ಸಕ್ಕರೆಯ ಬದಲಿಗೆ ಬಳಸಬಹುದಾದ ಕೆಲವು ವಸ್ತುಗಳ ಬಗ್ಗೆ ಹೇಳಲಿದ್ದೇವೆ. ವಿಶೇಷವೆಂದರೆ, ಸಿಹಿಯ ಜೊತೆಗೆ, ನೀವು ಆರೋಗ್ಯವನ್ನು ಸುಧಾರಿಸಲು ಬಹಳ ಮುಖ್ಯವಾದ ಹಲವಾರು ಪೋಷಕಾಂಶಗಳನ್ನು ಸಹ ಪಡೆಯುತ್ತೀರಿ.ಆದರೆ ಅದಕ್ಕೂ ಮುನ್ನ, ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಲ್ಲದೆ ಬೊಜ್ಜು, ಹೃದ್ರೋಗ, ಕ್ಯಾನ್ಸರ್, ಖಿನ್ನತೆ, ಸುಕ್ಕುಗಳು, ಕುಹರದ ಅಪಾಯವೂ ಉಂಟಾಗುತ್ತದೆ ಎಂದು ತಿಳಿಯಿರಿ. ಅಂತಹ ಪರಿಸ್ಥಿತಿಯಲ್ಲಿ, ಆಹಾರದಲ್ಲಿ ಅದರ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ಆರೋಗ್ಯಕರ ಆಯ್ಕೆಯೊಂದಿಗೆ ಸಂಪೂರ್ಣವಾಗಿ ಬದಲಿಸುವುದು ಮುಖ್ಯವಾಗಿದೆ. ಬೆಲ್ಲ ಬೆಲ್ಲವು ಸಂಸ್ಕರಿಸದ ಸಕ್ಕರೆಯಾಗಿದ್ದು ಇದನ್ನು ಕಬ್ಬಿನ ರಸವನ್ನು ಕುದಿಸಿ ತಯಾರಿಸಲಾಗುತ್ತದೆ. ಇದು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ, ಇದು ಕಬ್ಬಿಣ, ಕ್ಯಾಲ್ಸಿಯಂ, ರಂಜಕ ಮತ್ತು ಕೆಲವು ಜೀವಸತ್ವಗಳನ್ನು ಹೊಂದಿರುತ್ತದೆ. ಬೆಲ್ಲವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರಕ್ತ ಶುದ್ಧೀಕರಣಕ್ಕೂ ಸಹಾಯ ಮಾಡುತ್ತದೆ. ಇದನ್ನೂ ಓದಿ: ಖರ್ಜೂರ ಖರ್ಜೂರವು ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇವು ನೈಸರ್ಗಿಕವಾಗಿ ಸಿಹಿಯಾಗಿದ್ದು ಸಕ್ಕರೆಗೆ ಆರೋಗ್ಯಕರ ಪರ್ಯಾಯವಾಗಿದೆ. ದಿನಾಂಕಗಳನ್ನು ಮಧುಮೇಹ ರೋಗಿಗಳಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವುಗಳ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಸಕ್ಕರೆಗಿಂತ ಕಡಿಮೆಯಾಗಿದೆ. ಜೇನುತುಪ್ಪ ಅನೇಕ ವಿಧದ ಸ್ಥಳೀಯ ಹಣ್ಣುಗಳು ಭಾರತದಲ್ಲಿ ಕಂಡುಬರುತ್ತವೆ, ಇವುಗಳಿಂದ ಸಾಂಪ್ರದಾಯಿಕವಾಗಿ ಜೇನುತುಪ್ಪವನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ, ಬ್ಲ್ಯಾಕ್ಬೆರಿ ಜೇನು, ಪ್ಲಮ್ ಜೇನು ಇತ್ಯಾದಿ. ಇವುಗಳು ಕೇವಲ ಮಾಧುರ್ಯವನ್ನು ನೀಡುವುದಲ್ಲದೆ, ಹಣ್ಣುಗಳ ಎಲ್ಲಾ ಪೌಷ್ಟಿಕಾಂಶದ ಗುಣಗಳಲ್ಲಿ ಸಮೃದ್ಧವಾಗಿವೆ. ಇದನ್ನೂ ಓದಿ: ಸ್ಟೀವಿಯಾ ಸ್ಟೀವಿಯಾ ಒಂದು ಸಸ್ಯವಾಗಿದ್ದು ಇದನ್ನು ಸಿಹಿ ತುಳಸಿ ಎಂದೂ ಕರೆಯುತ್ತಾರೆ. ಇದರ ಎಲೆಗಳು ಸಕ್ಕರೆಗಿಂತ 200 ರಿಂದ 300 ಪಟ್ಟು ಸಿಹಿಯಾಗಿರುತ್ತದೆ. ಆದರೆ ಸ್ಟೀವಿಯಾವು ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ, ಇದು ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಹಣ್ಣು ನೈಸರ್ಗಿಕವಾಗಿ ಸಿಹಿಯಾದ ಹಣ್ಣುಗಳು ಸಿಹಿಯ ರುಚಿಕರವಾದ ಮತ್ತು ಆರೋಗ್ಯಕರ ಮೂಲವಾಗಿದೆ ಹಣ್ಣುಗಳು ಫ್ರಕ್ಟೋಸ್ ಎಂಬ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ, ಇದು ಸಕ್ಕರೆಗಿಂತ ದೇಹಕ್ಕೆ ಉತ್ತಮವಾಗಿದೆ. ಇದಲ್ಲದೆ, ಹಣ್ಣುಗಳು ಹೆಚ್ಚಿನ ಪ್ರಮಾಣದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_742.txt b/zeenewskannada/data1_url8_1_to_1110_742.txt new file mode 100644 index 0000000000000000000000000000000000000000..e6935b688bb122a1dc75b32bedcfaa620dc98cda --- /dev/null +++ b/zeenewskannada/data1_url8_1_to_1110_742.txt @@ -0,0 +1 @@ +: ಮೊಡವೆ ಮುಕ್ತ ಹಾಗೂ ಕಾಂತಿಯುತ ಚರ್ಮಕ್ಕಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ಮರಿ ಫೇಸ್ ಪ್ಯಾಕ್! : ಬೇಸಿಗೆಯಲ್ಲಿ ಮೊಡವೆ ಮುಕ್ತ ಹಾಗೂ ಕಾಂತಿಯುತ ಚರ್ಮ ಪಡೆಯುವುದಕ್ಕಾಗಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಫೇಸ್ ಪ್ಯಾಕ್. ಇದನ್ನು ಮುಖದ ಮೇಲೆ ಅನ್ವಯಿಸಿದಾಗ ಕಪ್ಪು ಕಲೆಗಳನ್ನು ಹಗುರಗೊಳಿಸಲು ಮತ್ತು ಮೊಡವೆ ಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪರಿಣಾಮಕಾರಿ ರೋಸ್ಮರಿ ಫೇಸ್ ಪ್ಯಾಕ್‌ಗಳಿ ಇಲ್ಲಿವೆ. :ಕೂದಲು ಮತ್ತು ತ್ವಚೆಯ ಆರೈಕೆಗೆ ಪ್ರಬಲವಾದ ಪದಾರ್ಥಗಳಲ್ಲಿ ಒಂದೆಂದು ಕರೆಯಲ್ಪಡುವ ರೋಸ್ಮರಿಯು ಒಟ್ಟಾರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ರೋಸ್ಮರಿಯು ಉರಿಯೂತದ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ತ್ವಚೆಯ ಆರೈಕೆಯ ವಿಷಯಕ್ಕೆ ಬಂದರೆ, ರೋಸ್ಮರಿಯು ದೊಡ್ಡ ಪಾತ್ರವನ್ನು ವಹಿಸುತ್ತದೆ. ಮುಖದ ಮೇಲೆ ಅನ್ವಯಿಸಿದಾಗ ಅಥವಾ ಮಸಾಜ್ ಮಾಡಿದಾಗ, ರೋಸ್ಮರಿ ಕಲೆಗಳನ್ನು ಕಡಿಮೆ ಮಾಡಲು, ಕಪ್ಪು ಕಲೆಗಳನ್ನು ಹಗುರಗೊಳಿಸಲು ಮತ್ತು ಮೊಡವೆ ಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೋಸ್ಮರಿಯಲ್ಲಿರುವ ಆಂಟಿಬ್ಯಾಕ್ಟಿರಿಯಲ್ ಮತ್ತು ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳು ಎಣ್ಣೆಯುಕ್ತ ಚರ್ಮವನ್ನು ತಡೆಗಟ್ಟಲು ಮತ್ತು ಚರ್ಮವನ್ನು ಪುನರುಜೀವನಗೊಳಿಸಲು ಸಹಾಯ ಮಾಡುತ್ತದೆ. ರೋಸ್ಮರಿಯನ್ನು ಚರ್ಮದ ಉತ್ಪನ್ನಗಳ ಒಂದು ಶ್ರೇಣಿಯಲ್ಲಿ ಬಳಸಲಾಗುತ್ತಿದ್ದು, ವಿಶೇಷವಾಗಿ ಮೊಡವೆ ಮತ್ತು ಎಣ್ಣೆಯುಕ್ತ ಚರ್ಮದ ಸ್ಥಿತಿಗಳಿಗೆ ಉಪಯೋಗಿಸಬಹುದು. ನೀವು ಮನೆಯಲ್ಲಿ ಮೊಡವೆ ಮುಕ್ತ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಮಾರ್ಗಗಳನ್ನು ಹುಡುಕುತ್ತಿದ್ದರೆ, ಇಲ್ಲಿ ಕೆಲವು ಪರಿಣಾಮಕಾರಿ ರೋಸ್ಮರಿ ಫೇಸ್ ಪ್ಯಾಕ್‌ಗಳಿವೆ. ಹೊಳೆಯುವ ಚರ್ಮಕ್ಕಾಗಿ ರೋಸ್ಮರಿ ಫೇಸ್ ಪ್ಯಾಕ್ 1. ರೋಸ್ಮರಿ ಮತ್ತು ಮೊಸರುಈ ಫೇಸ್ ಪ್ಯಾಕ್ ಅನ್ನು ತಯಾರಿಸಲು, ರೋಸ್ಮರಿ ಎಣ್ಣೆಯ ಕೆಲವು ಹನಿಗಳು, ಎರಡು ಚಮಚ ಮೊಸರು ಮತ್ತು ಅರ್ಧ ಚಮಚ ಅರಿಶಿನ ಪುಡಿಯನ್ನು ತೆಗೆದುಕೊಂಡು ದಪ್ಪ ಪೇಸ್ಟ್ ಅನ್ನು ರೂಪಿಸಲು ಪದಾರ್ಥಗಳನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಸುಮಾರು 30 ನಿಮಿಷಗಳ ಕಾಲ ಬಿಡಿ. ಒಣಗಿದ ನಂತರ, ಸಾದಾ ನೀರಿನಿಂದ ತೊಳೆಯಿರಿ. ಇದನ್ನೂ ಓದಿ: 2. ರೋಸ್ಮರಿ ಮತ್ತು ಜೇನುತುಪ್ಪಒಂದು ಬೌಲ್‌ನಲ್ಲಿ ಎರಡು ಚಮಚ ರೋಸ್‌ಮರಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಸಮವಾಗಿ ಅನ್ವಯಿಸಿ. ಇದನ್ನು ಸುಮಾರು 15 ನಿಮಿಷಗಳ ಕಾಲ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. 3. ರೋಸ್ಮರಿ ಮತ್ತು ಓಟ್ ಮೀಲ್ರೋಸ್ಮರಿ ಮತ್ತು ಓಟ್ ಮೀಲ್ ಫೇಸ್ ಪ್ಯಾಕ್ ತ್ವಚೆಯ ಹೊಳಪು ಮತ್ತು ಟ್ಯಾನ್ ನಿವಾರಣೆಗೆ ಅತ್ಯಂತ ಪರಿಣಾಮಕಾರಿ ಫೇಸ್ ಪ್ಯಾಕ್ ಗಳಲ್ಲಿ ಒಂದಾಗಿದೆ. ಸ್ವಲ್ಪ ಓಟ್ ಮೀಲ್ ಅನ್ನು ತೆಗೆದುಕೊಂಡು ಅದನ್ನು ಗ್ರೈಂಡರ್‌ನಲ್ಲಿ ಪುಡಿಮಾಡಿ. ಇದನ್ನು ಒಂದು ಚಮಚ ರೋಸ್ಮರಿ ಪುಡಿಯೊಂದಿಗೆ ಮಿಶ್ರಣ ಮಾಡಿ. ದಪ್ಪ ಪೇಸ್ಟ್ ಅನ್ನು ರೂಪಿಸಲು, ಎರಡು ಟೇಬಲ್‌ ಸ್ಪೂನ್ ರೋಸ್ ವಾಟ‌ರ್ ಅನ್ನು ಮಿಶ್ರಣ ಮಾಡಿ ಮತ್ತು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ, ಸುಮಾರು 15 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತಣ್ಣನೆಯ ನೀರಿನಿಂದ ತೊಳೆಯಿರಿ. ಇದನ್ನೂ ಓದಿ: 4. ರೋಸ್ಮರಿ ಮತ್ತು ಅಲೋ ವೆರಾರೋಸ್ಮರಿ ಮತ್ತು ಅಲೋವೆರಾದ ಸಂಯೋಜನೆಯು ಚರ್ಮದ ನೈಸರ್ಗಿಕ ತೈಲವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿ ಮತ್ತು ತೇವಾಂಶದಿಂದ ಇಡುತ್ತದೆ. ಅಲೋವೆರಾ ಜೆಲ್ ಮತ್ತು ರೋಸ್ಮರಿ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಸಿದ್ಧವಾದ ನಂತರ, ಅದನ್ನು ನಿಮ್ಮ ಮುಖಕ್ಕೆ ಅನ್ವಯಿಸಿ ಮತ್ತು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. 5. ರೋಸ್ಮರಿ ಮತ್ತು ಮುಲ್ತಾನಿ ಮಿಟ್ಟಿರೋಸ್ಮರಿ ಪುಡಿ ಮತ್ತು ಮುಲ್ತಾನಿ ಮಿಟ್ಟಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಅನ್ವಯಿಸಿ ಮತ್ತು ಸುಮಾರು 15 ನಿಮಿಷಗಳ ಕಾಲ ಬಿಡಿ. ಅದು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_743.txt b/zeenewskannada/data1_url8_1_to_1110_743.txt new file mode 100644 index 0000000000000000000000000000000000000000..f59e8f71e365a93791ffd063dc699fe94475e3e9 --- /dev/null +++ b/zeenewskannada/data1_url8_1_to_1110_743.txt @@ -0,0 +1 @@ +: ಬೇಸಿಗೆ ಕಾಲದಲ್ಲಿ ಈ ಮೇಕಪ್ ಟಿಪ್ಸ್ ಅನುಸರಿಸಿ, ನಿಮ್ಮ ಲುಕ್ ಹಾಳಾಗುವುದಿಲ್ಲ..! : ಅಂತಹ ಪರಿಸ್ಥಿತಿಯಲ್ಲಿ, ಬೇಸಿಗೆಯಲ್ಲಿ ನಿಮ್ಮ ನೋಟವನ್ನು ಕೆಡದಂತೆ ಉಳಿಸಲು, ಇಲ್ಲಿ ನಾವು ನಿಮಗೆ ಮೇಕಪ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತಿದ್ದೇವೆ. ಇಲ್ಲಿ ತಿಳಿಸಲಾದ ಸಲಹೆಗಳ ಸಹಾಯದಿಂದ, ನಿಮ್ಮ ಮೇಕ್ಅಪ್ ಹಾಳಾಗದಂತೆ ನೀವು ರಕ್ಷಿಸಬಹುದು ಮತ್ತು ದಿನವಿಡೀ ತಾಜಾವಾಗಿ ಕಾಣಬಹುದು. ಬೇಸಿಗೆ ಕಾಲ ಬಂತೆಂದರೆ ಸುಡು ಬಿಸಿಲಿನ ಜೊತೆಗೆ ಮುಖದಲ್ಲಿ ಬೆವರು ಸುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೇಕಪ್ ಹಾಕಿಕೊಂಡು ಹೊರಗೆ ಹೋದರೆ ಅದು ಹಾಳಾಗುತ್ತದೆ ಎಂಬ ಭಯ ನಿಸ್ಸಂಶಯವಾಗಿ ಸದಾ ಕಾಡುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬೇಸಿಗೆಯಲ್ಲಿ ನಿಮ್ಮ ನೋಟವನ್ನು ಕೆಡದಂತೆ ಉಳಿಸಲು, ಇಲ್ಲಿ ನಾವು ನಿಮಗೆ ಮೇಕಪ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತಿದ್ದೇವೆ. ಇಲ್ಲಿ ತಿಳಿಸಲಾದ ಸಲಹೆಗಳ ಸಹಾಯದಿಂದ, ನಿಮ್ಮ ಮೇಕ್ಅಪ್ ಹಾಳಾಗದಂತೆ ನೀವು ರಕ್ಷಿಸಬಹುದು ಮತ್ತು ದಿನವಿಡೀ ತಾಜಾವಾಗಿ ಕಾಣಬಹುದು. ಬೇಸಿಗೆಯಲ್ಲಿ ಮೇಕಪ್ ಮಾಡುವಾಗ, ನೆನಪಿಡಿ- ಬೇಸಿಗೆಯಲ್ಲಿ, ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಅಡಿಪಾಯವನ್ನು ನೀವು ಆರಿಸಿಕೊಳ್ಳುವುದು ಬಹಳ ಮುಖ್ಯ. ಜಿಗುಟಾದ ಅಥವಾ ಎಣ್ಣೆಯುಕ್ತ ಅಡಿಪಾಯವನ್ನು ಅನ್ವಯಿಸಬೇಡಿ. ಜಲನಿರೋಧಕ ಮತ್ತು ತೈಲ-ಮುಕ್ತ ಅಡಿಪಾಯಗಳು ಈ ಋತುವಿನಲ್ಲಿ ಉತ್ತಮ ಆಯ್ಕೆಗಳಾಗಿವೆ. ಇದನ್ನೂ ಓದಿ: - ಮೇಕಪ್ ಬಾಳಿಕೆ ಬರುವಂತೆ ಮಾಡಲು ಪ್ರೈಮರ್ ಬಳಕೆ ತುಂಬಾ ಪ್ರಯೋಜನಕಾರಿ. ಇದು ಚರ್ಮದ ರಂಧ್ರಗಳನ್ನು ತುಂಬುತ್ತದೆ ಮತ್ತು ಮುಖದ ಮೇಲೆ ಸಮವಾಗಿ ಮೇಕ್ಅಪ್ ಹರಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಪ್ರೈಮರ್ ಚರ್ಮವನ್ನು ಸುಗಮಗೊಳಿಸುತ್ತದೆ, ಇದು ಮೇಕ್ಅಪ್ ಅನ್ನು ಬಾಳಿಕೆ ಬರುವಂತೆ ಮಾಡುತ್ತದೆ. - ಬೇಸಿಗೆಯಲ್ಲಿ ಕಡಿಮೆ ಮೇಕಪ್ ಉತ್ಪನ್ನಗಳನ್ನು ಬಳಸುವುದು ಉತ್ತಮ. ಇದರಿಂದ ಮುಖದಲ್ಲಿ ಲಘುತೆ ಉಳಿಯುತ್ತದೆ ಮತ್ತು ಬೆವರಿನಿಂದ ಅಲ್ಲಿ ಇಲ್ಲಿ ಮೇಕಪ್ ಹರಡುವುದಿಲ್ಲ. ಅಗತ್ಯವಿದ್ದರೆ, ಬಿಬಿ ಅಥವಾ ಸಿಸಿ ಕ್ರೀಮ್ ಅನ್ನು ಬಳಸಬಹುದು, ಇದು ಚರ್ಮವನ್ನು ಆವರಿಸುತ್ತದೆ ಮತ್ತು ಸೂರ್ಯನ ರಕ್ಷಣೆ ನೀಡುತ್ತದೆ. - ಬೇಸಿಗೆಯಲ್ಲಿ ಕ್ರೀಮ್ ಉತ್ಪನ್ನಗಳನ್ನು ಮಿತವಾಗಿ ಬಳಸಿ. ಇದರ ಬದಲಾಗಿ ನೀವು ಪುಡಿ ಉತ್ಪನ್ನಗಳನ್ನು ಬಳಸಬಹುದು. ಇವುಗಳು ಮುಖವನ್ನು ಜಿಗುಟಾಗಿಸುವುದಿಲ್ಲ ಮತ್ತು ಮೇಕಪ್ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ಇದನ್ನೂ ಓದಿ: - ಕಣ್ಣಿನ ಮೇಕಪ್ ಮಾಡುವಾಗ ಜಲನಿರೋಧಕ ಮಸ್ಕರಾ ಮತ್ತು ಐಲೈನರ್ ಬಳಸಿ.ಈ ಕಾರಣದಿಂದಾಗಿ, ಬೆವರು ಅಥವಾ ನೀರಿನ ಸಂಪರ್ಕಕ್ಕೆ ಬಂದರೂ ನಿಮ್ಮ ಮೇಕ್ಅಪ್ ಹಾಳಾಗುವುದಿಲ್ಲ. - ಅಂತಿಮವಾಗಿ, ಮೇಕ್ಅಪ್ ಹೊಂದಿಸಲು ಮೇಕ್ಅಪ್ ಸೆಟ್ಟಿಂಗ್ ಸ್ಪ್ರೇ ಬಳಸಿ.ಇದು ಮೇಕ್ಅಪ್ ಇಡೀ ದಿನ ಉಳಿಯಲು ಸಹಾಯ ಮಾಡುತ್ತದೆ ಮತ್ತು ಮುಖವು ಜಿಡ್ಡಿನ ಭಾವನೆಯನ್ನು ತಡೆಯುತ್ತದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_744.txt b/zeenewskannada/data1_url8_1_to_1110_744.txt new file mode 100644 index 0000000000000000000000000000000000000000..bc89313929bebcc4a58d9f7e884b37ca04220ef4 --- /dev/null +++ b/zeenewskannada/data1_url8_1_to_1110_744.txt @@ -0,0 +1 @@ +ಒಣಗಿ ಹೋಗುತ್ತಿರುವ ತುಳಸಿ ಮತ್ತೆ ಚಿಗುರಬೇಕಾದರೆ ಹೀಗೆ ಮಾಡಿ !ಖಂಡಿತಾ ಚಿಗುರುತ್ತದೆ ಕೆಮಿಕಲ್ ಹಾಕುವ ಬದಲು ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಬಾಡಿ ಹೋದ ತುಳಸಿ ಮತ್ತೆ ಚಿಗುರುವಂತೆ ಮಾಡಬಹುದು. ಬೆಂಗಳೂರು :ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿಗಾಗಿ ತುಳಸಿ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಕಟ್ಟೆ ಇರಲಿ, ಬಿಡಲಿ ಆದ್ರೆ ತುಳಸಿ ಗಿಡ ಮಾತ್ರ ಇದ್ದೇ ಇರುತ್ತದೆ. ಆದರೆ ಅನೇಕ ಬಾರಿ ತುಳಸಿ ಗಿಡ ನಾವಂದು ಕೊಂಡಂತೆ ಬೆಳೆಯುವುದಿಲ್ಲ.ಕೆಲವೊಮ್ಮೆ ಚೆನ್ನಾಗಿ ಬೆಳೆಯುತ್ತಿದ್ದ ಸಸಿ ಬಾಡಿ ಹೋಗುತ್ತದೆ. ತುಳಸಿಯನ್ನು ಪೂಜಿಸುವ ಕಾರಣದಿಂದ ಅದಕ್ಕೆ ರಾಸಾಯನಿಕಗಳನ್ನು ಸಿಂಪಡಿಸುವುದಿಲ್ಲ. ಆದರೆ ಕೆಮಿಕಲ್ ಹಾಕುವ ಬದಲು ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಬಾಡಿ ಹೋದ ತುಳಸಿ ಮತ್ತೆ ಚಿಗುರುವಂತೆ ಮಾಡಬಹುದು. ಬೇವಿನ ಪುಡಿ :ಒಣಗುವುದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ತುಳಸಿ ಗಿಡಕ್ಕೆ ಹೆಚ್ಚು ನೀರು ಹಾಕುವ ಅಗತ್ಯವಿರುವುದಿಲ್ಲ. ಇದು ಕಡಿಮೆ ನೀರು, ಕಡಿಮೆ ಸೂರ್ಯನ ಬೆಳಕು ಮತ್ತು ಕಡಿಮೆ ಗಾಳಿಯಲ್ಲಿ ಬೆಳೆಯುವ ಸಸ್ಯವಾಗಿದೆ. ಆದರೆ ಚೆನ್ನಾಗಿ ಬೆಳೆಯುತ್ತಿದ್ದ ತುಳಸಿ ಗಿಡ ಇದ್ದಕ್ಕಿದ್ದಂತೆಯೇ ಒಣಗಲು ಆರಂಭಿಸಿದರೆ ಬೇವಿನ ಎಲೆಗಳು ಪುಡಿಯನ್ನು ಬಳಸಿ.ತುಳಸಿ ಗಿಡವನ್ನು ಮತ್ತೆ ಚಿಗುರುವಂತೆ ಮಾಡಲು ಇದು ಸುಲಭ ಮಾರ್ಗವಾಗಿದೆ. ಹಾಗಾಗಿ ಎರಡು ಚಮಚ ಒಣಗಿದ ಬೇವಿನ ಎಲೆಗಳನ್ನು ಹಾಕಿದರೆ ಸಾಕು ಕೆಲವೇ ದಿನಗಳಲ್ಲಿ ಗಿಡದಲ್ಲಿ ಹೊಸ ಎಲೆಗಳು ಬರಲು ಆರಂಭಿಸುತ್ತದೆ. ಇದನ್ನೂ ಓದಿ : ತೇವಾಂಶದಿಂದ ಸಸ್ಯವು ಹಾನಿಯಾಗುತ್ತದೆ :ತುಳಸಿ ಗಿಡಕ್ಕೆ ಹೆಚ್ಚಿನ ತೇವಾಂಶ ಒಳ್ಳೆಯದಲ್ಲ.ಸಸ್ಯದಲ್ಲಿ ನೀರಿನ ಅತಿಯಾದ ಶೇಖರಣೆಯಿಂದಾಗಿ, ಅದರ ಎಲೆಗಳು ಉದುರಲು ಪ್ರಾರಂಭಿಸುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು, ತುಳಸಿ ಗಿಡದಿಂದ 15 ಸೆಂ.ಮೀ ದೂರದಲ್ಲಿ 20 ಸೆಂ.ಮೀ ಆಳದಲ್ಲಿ ಮಣ್ಣನ್ನು ಅಗೆಯಿರಿ.ತೇವಾಂಶವು ಬೇರುಗಳಲ್ಲಿ ಕಾಣಿಸಿಕೊಂಡಾಗ,ಅದನ್ನು ಒಣ ಮಣ್ಣು ಮತ್ತು ಮರಳಿನಿಂದ ತುಂಬಿಸಿ. ಇದು ಸಸ್ಯದ ಬೇರುಗಳಿಗೆ ಗಾಳಿಯನ್ನು ನೀಡುತ್ತದೆ ಮತ್ತು ಸಸ್ಯವು ಉಸಿರಾಡಲು ಸಾಧ್ಯವಾಗುತ್ತದೆ. ಶಿಲೀಂದ್ರಗಳ ಸೋಂಕು :ತೇವಾಂಶ ಹೆಚ್ಚಾಗುತ್ತಿದ್ದಂತೆ ತುಳಸಿ ಗಿಡದಲ್ಲಿಉಂಟಾಗಬಹುದು.ಇದಕ್ಕೆ ಬೇವಿನ ರೊಟ್ಟಿಯ ಪುಡಿಯನ್ನು ಬಳಸಿ. ಇದನ್ನು ಬೇವಿನ ಬೀಜದ ಪುಡಿ ಎಂದೂ ಕರೆಯುತ್ತಾರೆ.ಈ ಪುಡಿಯನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಿ.ಇದರಿಂದ ಫಂಗಲ್ ಸೋಂಕಿನ ಸಮಸ್ಯೆ ದೂರವಾಗುತ್ತದೆ. ಇದು ನಿಮ್ಮ ಬಳಿ ಇಲ್ಲ ಎಂದಾದರೆ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ.ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಬಾಟಲಿಯಲ್ಲಿ ತುಂಬಿಸಿ. ಪ್ರತಿ 15 ದಿನಗಳಿಗೊಮ್ಮೆ ಸಸ್ಯದ ಮಣ್ಣನ್ನು ಅಗೆದು ಅದಕ್ಕೆ ಎರಡು ಚಮಚ ಬೇವಿನ ನೀರನ್ನು ಹಾಕುತ್ತಾ ಬನ್ನಿ. ಹೀಗೆ ಮಾಡಿದರೂ ಫಂಗಲ್ ಸೋಂಕನ್ನು ನಿವಾರಿಸಬಹುದು. ಇದನ್ನೂ ಓದಿ : ಹೊಗೆ ಮತ್ತು ಎಣ್ಣೆಯಿಂದ ದೂರವಿಡಿ :ತುಳಸಿ ಗಿಡವನ್ನು ಹೊಗೆ ಮತ್ತು ಎಣ್ಣೆಯಿಂದ ದೂರವಿರುವಂತೆ ನೋಡಿಕೊಳ್ಳಬೇಕು. ತುಳಸಿಯ ಎಲೆಗಳನ್ನು ಪ್ರತಿದಿನ ಕೀಳಬಾರದು. ತುಳಸಿ ಗಿಡದ ತುಂಬಾ ಹತ್ತಿರ ದೀಪ, ಅಗರಬತ್ತಿಗಳನ್ನು ಇಡಬಾರದು. ಹೀಗೆ ಮಾಡಿದರೆ ಗಿಡ ಹಾಳಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_745.txt b/zeenewskannada/data1_url8_1_to_1110_745.txt new file mode 100644 index 0000000000000000000000000000000000000000..ffafd14a6533c02dfa870684bee6ef2e09e6102d --- /dev/null +++ b/zeenewskannada/data1_url8_1_to_1110_745.txt @@ -0,0 +1 @@ +: ಅತಿಯಾಗಿ ಸೀನುತ್ತಿದೀರಾ? ನಿಮ್ಮ ಮನೆಯಲ್ಲಿ ಈ ವಸ್ತುಗಳನ್ನು ದೂರ ಇಡುವುದರಿಂದ ಸೀನುವಿಕೆ ನಿಯಂತ್ರಿಸಬಹುದು! : ನೀವು ಅತಿಯಾಗಿ ಸೀನುತ್ತಿದ್ದರೇ, ನಿಮ್ಮ ಮನೆಯಲ್ಲಿರು ಈ ವಸ್ತುಗಳನ್ನು ದೂರವಿಡುವುದು ಅಗತ್ಯವಾಗಿದೆ. ಅನಿಯಂತ್ರಿತ ಸೀನುವಿಕೆಗೆ ಉಂಟುಮಾಡುವ ಮನೆಯ ವಸ್ತುಗಳು ಪಟ್ಟಿ ಇಲ್ಲಿವೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ. :ಸೀನುವಿಕೆ ಫಿಟ್ಸ್‌ನ ಸಾಮಾನ್ಯ ವಿದ್ಯಮಾನವು ಕೆಲವು ವಿಷಯಗಳು ಮೂಗಿನ ಒಳಪದರಕ್ಕೆ ದೈಹಿಕ ಕಿರಿಕಿರಿಯನ್ನು ಉಂಟುಮಾಡಿದಾಗ ಮತ್ತು ಅನಿಯಂತ್ರಿತ ಸೀನುವಿಕೆಯನ್ನು ಉಂಟುಮಾಡುತ್ತದೆ. ಸೀನುವಿಕೆಯ ಕೆಲವು ಸಾಮಾನ್ಯ ಕಾರಣಗಳು ಸೈನಸ್ ಸೋಂಕು, ಗಾಳಿಯ ಗುಣಮಟ್ಟ ಮತ್ತು ಕೆಲವು ಅಲರ್ಜಿನ್ಗಳನ್ನು ಒಳಗೊಂಡಿವೆ. ಜನರು ಹೆಚ್ಚಾಗಿ ಬೆಳಿಗ್ಗೆ ನಿರಂತರವಾಗಿ ಸೀನುವುದನ್ನು ದೂರುತ್ತಾರೆ. ಸೀನುವಿಕೆ ಫಿಟ್ಸ್ ಬಗ್ಗೆ ಮಾತನಾಡುವಾಗ, ಕೆಲವು ಸಾಮಾನ್ಯ ಅಲರ್ಜಿಗಳು ನಮ್ಮ ಮನೆಗಳಲ್ಲಿ ಕಂಡುಬರುತ್ತವೆ. ನಮ್ಮ ಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳು ಅನಿಯಂತ್ರಿತ ಸೀನುವಿಕೆಗೆ ಸಾಮಾನ್ಯ ಕಾರಣವಾಗಿರಬಹುದು. ನಿಮ್ಮ ಮನೆಯಲ್ಲಿರುವ ಕೆಲವು ವಸ್ತುಗಳು ಇಲ್ಲಿವೆ, ಅದು ಸೀನುವಿಕೆ ಫಿಟ್ಸ್ ಗೆ ಕಾರಣವಾಗಿರಬಹುದು. ಸೀನುವಿಕೆ ಫಿಟ್ಸ್ ಉಂಟುಮಾಡುವ ಮನೆಯ ವಸ್ತುಗಳು 1. ಮೇಣದಬತ್ತಿಗಳುಕೆಲವು ಜನರಿಗೆ, ಪರಿಮಳಯುಕ್ತ ಮೇಣದಬತ್ತಿಗಳು ಅಲರ್ಜಿಯನ್ನು ಉಂಟುಮಾಡಬಹುದು ಮತ್ತು ತಕ್ಷಣದ ಸೀನುವಿಕೆಗೆ ಕಾರಣವಾಗಬಹುದು. ನಿಮ್ಮ ಮನೆಯಲ್ಲಿ ಸುವಾಸಿತ ಮೇಣದಬತ್ತಿಗಳನ್ನು ಸುಡುವುದು ಅನೇಕ ಜನರಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಅಲರ್ಜಿಯ ಪ್ರತಿಕ್ರಿಯೆಗಳು ತಲೆನೋವು, ಸೀನುವಿಕೆ ಮತ್ತು ಸ್ರವಿಸುವ ಮೂಗುಗಳಿಗೆ ಕಾರಣವಾಗುತ್ತದೆ. 2. ತಾಜಾ ಹೂವುಗಳುತಾಜಾ ಹೂವುಗಳಿಂದ ಪರಾಗ ಧಾನ್ಯಗಳು ಕೆಲವು ಜನರಲ್ಲಿ ಸೀನುವಿಕೆಗೆ ಕಾರಣವಾಗಬಹುದು. ಮೂಗಿನ ಮೂಲಕ ಹೂವುಗಳೊಂದಿಗೆ ನೇರ ಸಂಪರ್ಕವು ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಇದನ್ನೂ ಓದಿ: 3. ಮಸಾಲೆಗಳುನಮ್ಮ ಅಡುಗೆಮನೆಯಲ್ಲಿ ಇರಿಸಲಾದ ಮಸಾಲೆಗಳು ಅಲರ್ಜಿಯನ್ನು ಉಂಟುಮಾಡುವ ಸಾಮಾನ್ಯ ವಸ್ತುಗಳಾಗಿವೆ. ಸಾಮಾನ್ಯವಾಗಿ ಪ್ರತಿಯೊಂದು ಮಸಾಲೆಗಳಲ್ಲಿ ಕಂಡುಬರುವ ಪೈಪರಿನ್ ಲೋಳೆಯ ಪೊರೆಯೊಳಗಿನ ನರ ತುದಿಯನ್ನು ಉತ್ತೇಜಿಸುತ್ತದೆ ಮತ್ತು ನೀವು ತಕ್ಷಣವೇ ಸೀನುವಂತೆ ಮಾಡುತ್ತದೆ 4. ಆಟಿಕೆಗಳುಆಟಿಕೆಗಳ ಚರ್ಮವು ಸಾಮಾನ್ಯವಾಗಿ ಅಲರ್ಜಿಯನ್ನು ಉಂಟುಮಾಡುತ್ತದೆ. ನೀವು ಧೂಳಿಗೆ ಸಂವೇದನಾಶೀಲರಾಗಿದ್ದರೆ ಚರ್ಮ ಅಥವಾ ಆಟಿಕೆಗಳನ್ನು ತುಂಬುವುದು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಮೃದುವಾದ ಆಟಿಕೆಗಳು ಚರ್ಮದ ಕಿರಿಕಿರಿ, ದದ್ದುಗಳು, ಡರ್ಮಟೈಟಿಸ್ ಮತ್ತು ಎಸ್ಟಿಮಾವನ್ನು ಸಹ ಉಂಟುಮಾಡಬಹುದು. ಇದನ್ನೂ ಓದಿ: 5. ಸ್ವಚ್ಛಗೊಳಿಸುವ ಉತ್ಪನ್ನಗಳುಶುಚಿಗೊಳಿಸುವ ಉತ್ಪನ್ನಗಳು ಸಾಮಾನ್ಯವಾಗಿ ಫಾರ್ಮಾಲ್ಡಿಹೈಡ್, ಸೋಡಿಯಂ ಲಾರಿಲ್ ಸಿಟ್ ಮತ್ತು ಅಮೋನಿಯದಂತಹ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಇದು ಸೀನುವಿಕೆಗೆ ಕಾರಣವಾಗಬಹುದು ಮತ್ತು ಅಪಾರ ಅಸ್ವಸ್ಥತೆಗೆ ಕಾರಣವಾಗಬಹುದು. ಶುಚಿಗೊಳಿಸುವ ಉತ್ಪನ್ನಗಳು ಧೂಳಿನ ಕಣಗಳನ್ನು ಬೆರೆಸಬಹುದು ಮತ್ತು ಅವುಗಳನ್ನು ಉಸಿರಾಡಲು ಸುಲಭವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_746.txt b/zeenewskannada/data1_url8_1_to_1110_746.txt new file mode 100644 index 0000000000000000000000000000000000000000..025d2e28ab6b796358321471c2c7c240890b72dd --- /dev/null +++ b/zeenewskannada/data1_url8_1_to_1110_746.txt @@ -0,0 +1 @@ +: ಕಲ್ಲಂಗಡಿಯನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಈ ಭಾರತವನ್ನು ತಲುಪಿದ್ದು ಹೇಗೆ? : ಬಿಸಿಲಿನಿಂದ ಪಾರಾಗಲು ಜನರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಝಳದಿಂದಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟವೂ ಚುರುಕುಗೊಂಡಿದೆ.. ಆದರೆ ಈ ಹಣ್ಣನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಅದು ಭಾರತಕ್ಕೆ ಹೇಗೆ ತಲುಪಿತು? ಇದೆಲ್ಲವನ್ನೂ ಇದೀಗ ತಿಳಿಯೋಣ.. : ರಾಜಧಾನಿ ದೆಹಲಿ ಸೇರಿದಂತೆ ದೇಶದೆಲ್ಲೆಡೆ ವಿಪರೀತ ತಾಪಮಾನವಿದೆ.. ಬಿಸಿಲ ಬೇಗೆ ಹೆಚ್ಚಾದಂತೆ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆಯೂ ವಿಶೇಷ ಗಮನ ಹರಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ಸಹ ಸೇವಿಸುತ್ತಿದ್ದಾರೆ. ಆದರೆ ಕಲ್ಲಂಗಡಿಯನ್ನು ಮೊದಲು ಎಲ್ಲಿ ಬೆಳೆಯಲಾಯಿತು ಎಂದು ನಿಮಗೆ ತಿಳಿದಿದೆಯೇ? ಬೇಸಿಗೆಯಲ್ಲಿ ಹೆಚ್ಚು ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಕಲ್ಲಂಗಡಿಯಲ್ಲಿ ಬಹಳಷ್ಟು ನೀರಿನಂಶ ಇರುವುದರಿಂದ, ಇದನ್ನು ತಿನ್ನುವುದು ನಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಾಮಾಡುತ್ತದೆ.. ಅಲ್ಲದೇ ಅದರಲ್ಲಿ ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಂಪು ಕಲ್ಲಂಗಡಿ ಹೊರತುಪಡಿಸಿ ಹಳದಿ ಕಲ್ಲಂಗಡಿ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.. ಇದನ್ನೂ ಓದಿ- ಸಂಶೋಧನೆಯ ಪ್ರಕಾರ ಕಲ್ಲಂಗಡಿ ಹಣ್ಣನ್ನು ಮೊದಲು ಬೆಳೆದಿದ್ದು ಈಜಿಪ್ಟ್ ನಲ್ಲಿ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನ ಅಧ್ಯಯನವು ಕಲ್ಲಂಗಡಿ ಮೂಲದ ಕಥೆಯನ್ನು ವಿವರಿಸುತ್ತದೆ.. ವಿಜ್ಞಾನಿಗಳು ನೂರಾರು ಜಾತಿಯ ಕಲ್ಲಂಗಡಿಗಳ ಡಿಎನ್ಎ ಅಧ್ಯಯನ ಮಾಡಿದರು ಮತ್ತು ಈ ಹಣ್ಣುಗಳು ಈಶಾನ್ಯ ಆಫ್ರಿಕಾದ ಕಾಡು ಬೆಳೆಯಿಂದ ಬಂದವು ಎಂದು ಗುರುತಿಸಿದರು.. ಈ ಅಧ್ಯಯನದ ಮೊದಲು, ಕಲ್ಲಂಗಡಿಗಳು ದಕ್ಷಿಣ ಆಫ್ರಿಕಾದ ಸಿಟ್ರಾನ್ ಕಲ್ಲಂಗಡಿಗಳ ವರ್ಗದಲ್ಲಿ ಬಂದವು ಎಂದು ಹೇಳಲಾಗಿದೆ. ಇದನ್ನೂ ಓದಿ- ವಾಷಿಂಗ್ಟನ್ ಆರ್ಟ್ಸ್ ಅಂಡ್ ಸೈನ್ಸಸ್ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದ ಪ್ರಾಧ್ಯಾಪಕರಾದ ಸುಝೇನ್ ಎಸ್. ರೆನ್ನರ್ ಪ್ರಕಾರ, ಡಿಎನ್ಎ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ಕೆಂಪು ಕಲ್ಲಂಗಡಿಗಳು ಪಶ್ಚಿಮ ಮತ್ತು ಈಶಾನ್ಯ ಆಫ್ರಿಕಾದ ಕಾಡು ಕರಬೂಜಗಳ ವರ್ಗವಾಗಿವೆ ಎಂದು ಗುರುತಿಸಿದ್ದಾರೆ.. ಕಲ್ಲಂಗಡಿ ಹೆಸರು ಹೇಳಿದಾಗ ಮೊದಲು ಕಣ್ಣು ಮುಂದೆ ಬರುವ ಮೊದಲ ಬಣ್ಣ ಕೆಂಪು. ಆದರೆ ಈಗ ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಎರಡೂ ಕಲ್ಲಂಗಡಿಗಳು ಲಭ್ಯವಿವೆ. ಮಾಹಿತಿಯ ಪ್ರಕಾರ, ಕಲ್ಲಂಗಡಿಗಳಲ್ಲಿನ ರಾಸಾಯನಿಕದಿಂದಾಗಿ, ಅವುಗಳ ಬಣ್ಣವು ಕೆಂಪು ಅಥವಾ ಹಳದಿಯಾಗಿರುತ್ತದೆ ಎನ್ನಲಾಗುತ್ತಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_747.txt b/zeenewskannada/data1_url8_1_to_1110_747.txt new file mode 100644 index 0000000000000000000000000000000000000000..19ef07e3f1c764821b8e6ad67fe605356bbf80b7 --- /dev/null +++ b/zeenewskannada/data1_url8_1_to_1110_747.txt @@ -0,0 +1 @@ +ತಲೆದಿಂಬು ಇಲ್ಲದೆ ಮಲಗುವುದರಿಂದ ಇವೆ ಈ 4 ಪ್ರಯೋಜನಗಳು..! ಕೆಲವು ಸಣ್ಣ ಅಭ್ಯಾಸಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತವೆ ಒಂದು ಅಭ್ಯಾಸವೆಂದರೆ ರಾತ್ರಿಯಲ್ಲಿ ದಿಂಬು ಇಲ್ಲದೆ ಮಲಗುವುದು ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ಶಾಂತ ನಿದ್ರೆಯನ್ನು ತೆಗೆದುಕೊಳ್ಳಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ, ಏಕೆಂದರೆ ಇದು ದೇಹದ ಕಾರ್ಯಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ನಿದ್ರೆಯ ಕೊರತೆಯಿದ್ದರೆ, ಒಬ್ಬರು ಆಲಸ್ಯ ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಸಾಮಾನ್ಯವಾಗಿ ನಾವು ಪರಿಹಾರಕ್ಕಾಗಿ ದಿಂಬುಗಳನ್ನು ಬಳಸುತ್ತೇವೆ, ಆದರೆ ಈ ಪರಿಹಾರವು ದೀರ್ಘಾವಧಿಯಲ್ಲಿ ಸಮಸ್ಯೆಯಾಗಬಹುದು. ಇದನ್ನೂ ಓದಿ: ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ನರ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸಕಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ, "ಕೆಲವು ಸಣ್ಣ ಅಭ್ಯಾಸಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತವೆ. ಒಂದು ಅಭ್ಯಾಸವೆಂದರೆ ರಾತ್ರಿಯಲ್ಲಿ ದಿಂಬು ಇಲ್ಲದೆ ಮಲಗುವುದು, ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಮತ್ತು ನೀವು ದಿಂಬನ್ನು ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಾಗದಿದ್ದರೆ, ನಿಮ್ಮ ಮೆತ್ತೆ ತೆಳ್ಳಗಿದೆ ಎಂದು ಖಚಿತಪಡಿಸಿಕೊಳ್ಳಿ. ಇದನ್ನೂ ಓದಿ: ದಿಂಬನ್ನು ಬಿಡುವುದರಿಂದ ಆಗುವ ಪ್ರಯೋಜನಗಳು 1. ಮಲಗುವ ಭಂಗಿಯನ್ನು ಸುಧಾರಿಸುತ್ತದೆ 2. ಬೆನ್ನು ಮತ್ತು ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತದೆ 3. ಅಲರ್ಜಿಯನ್ನು ಕಡಿಮೆ ಮಾಡುತ್ತದೆ 4. ಒತ್ತಡ ಕಡಿಮೆಯಾಗಬಹುದು ಇದನ್ನೂ ಓದಿ: ಡಾ.ವಿಕಾಸ್ ಕುಮಾರ್ ಮಾತನಾಡಿ, ‘ನಿಮಗೆ ಮಗ್ಗುಲಲ್ಲಿ ಮಲಗುವ ಅಭ್ಯಾಸವಿದ್ದರೆ ತಲೆಯನ್ನು ಹೆಚ್ಚು ಅಥವಾ ಕೆಳಕ್ಕೆ ಇಡದಂತಹ ದಿಂಬನ್ನು ಹೊಂದಲು ಪ್ರಯತ್ನಿಸಿ. ಅಂದರೆ ಇಲ್ಲಿಯೂ ತೆಳುವಾದ ದಿಂಬನ್ನು ಬಳಸಲು ಸಲಹೆ ನೀಡಲಾಗುತ್ತದೆ. ಕೆಲವರು ತುಂಬಾ ಎತ್ತರದ ದಿಂಬನ್ನು ಬಳಸುವುದನ್ನು ನೀವು ಆಗಾಗ್ಗೆ ನೋಡಿರಬೇಕು, ದೀರ್ಘಕಾಲದವರೆಗೆ ಹಾಗೆ ಮಾಡುವುದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯಲ್ಲಿ ನೋವು ಉಂಟಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_748.txt b/zeenewskannada/data1_url8_1_to_1110_748.txt new file mode 100644 index 0000000000000000000000000000000000000000..fbdd9a0ddbc25064e996a757fc9eebe1fb366f13 --- /dev/null +++ b/zeenewskannada/data1_url8_1_to_1110_748.txt @@ -0,0 +1 @@ +: ಚಿಯಾ ಬೀಜಗಳ ಜೊತೆಗೆ ನೀರಿನಲ್ಲಿ ಈ ಒಂದು ಮಸಾಲೆ ಬೆರೆಸಿ ಸೇವಿಸಿ, ಒಂದೇ ವಾರದಲ್ಲಿ ತೂಕ ಇಳಿಕೆ ಮಾಡಿಕೊಳ್ಳಿ! : ನೀವೂ ಕೂಡ ತ್ವರಿತವಾಗಿ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ದಾಲ್ಚಿನ್ನಿ ಮತ್ತು ಚಿಯಾ ಬೀಜಗಳ ಪಾನೀಯವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಬನ್ನಿ ಅದರ ಮತ್ತಷ್ಟು ಪ್ರಯೋಜನಗಳನ್ನು ತಿಳಿದುಕೊಳ್ಳೋಣ. :ಕೆಲಸದ ಒತ್ತಡ ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳಿಸುವ ಉದ್ದೇಶದಿಂದ ಜನರಿಗೆ ತಮ್ಮ ಆಹಾರದ ಕಡೆಗೆ ಸಂಪೂರ್ಣ ಗಮನವನ್ನು ನೀಡಲು ಸಾಧ್ಯವಾಗುತ್ತಿಲ್ಲ. ರಾತ್ರಿಯಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಲು, ಹೊರಗಿನಿಂದ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿ ತರಿಸಿಕೊಳ್ಳುವುದು ಆರೋಗ್ಯದ ಮೇಲೆ ಪರಿಣಾಮ ಬೇರುತ್ತಿದೆ. ಈ ಕಾರಣದಿಂದಾಗಿ, ದೇಹದಲ್ಲಿ ಬೊಜ್ಜು ಹೆಚ್ಚಾಗಲು ಪ್ರಾರಂಭಿಸುತ್ತದೆ. ಸ್ಥೂಲಕಾಯತೆಯಿಂದಾಗಿ, ನೀವು ಹೆಚ್ಚಾಗಿ ಆಯಾಸವನ್ನು ಅನುಭವಿಸುತ್ತೀರಿ ಮತ್ತು ನೀವು ಕಡಿಮೆ ದೈಹಿಕ ಚಟುವಟಿಕೆ ಮಾಉಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ತೂಕ ಹೆಚ್ಚಾಗುತ್ತಲೇ ಇರುತ್ತದೆ. ಹೆಚ್ಚುತ್ತಿರುವ ತೂಕವು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಸುಲಭವಾದ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಿಕೊಳ್ಳಬಹುದು. ಇದಕ್ಕಾಗಿ ನೀವು ದಾಲ್ಚಿನ್ನಿ ಮತ್ತು ಚಿಯಾ ಸೀಡ್ಸ್ ನೀರನ್ನು ಸೇವಿಸಬಹುದು. ಈ ಪರಿಹಾರವನ್ನು ನಿರಂತರವಾಗಿ ಮಾಡುವುದರಿಂದ, ನಿಮ್ಮ ತೂಕವು ನಿಯಂತ್ರಣದಲ್ಲಿರುತ್ತದೆ. ಈ ಪರಿಹಾರದ ಇತರ ಕೆಲ ಪ್ರಹೊಜನಗಳನ್ನು ತಿಳಿದುಕೊಳ್ಳೋಣ ಬನ್ನಿ, . ಹಸಿವು ನೀಗಿಸುತ್ತದೆಕಡಿಮೆ ಅವಧಿಯಲ್ಲಿತಿನ್ನುವುದು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ಆದರೆ, ನೀವು ದಾಲ್ಚಿನ್ನಿ ಮತ್ತು ಚಿಯಾ ಬೀಜಗಳನ್ನು ಸೇವಿಸಿದಾಗ, ಅವುಗಳಲ್ಲಿ ಇರುವ ಕರಗುವ ಫೈಬರ್ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದಾಗಿ, ನೀವು ಮತ್ತೆ ಮತ್ತೆ ತಿನ್ನುವ ಅಗತ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕ್ಯಾಲೊರಿಗಳು ಸಹ ನಿಯಂತ್ರಣದಲ್ಲಿರುತ್ತವೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ನಿಮ್ಮ ತೂಕ ಇಳಿಕೆಯ ಪ್ರಯತ್ನಗಳನ್ನು ಹಾಳುಮಾಡುತ್ತದೆ. ಇದು ಶಕ್ತಿಯ ಮಟ್ಟವನ್ನು ಕಡಿಮೆ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ದಾಲ್ಚಿನ್ನಿ ಮತ್ತು ಚಿಯಾ ಬೀಜಗಳ ನೀರನ್ನು ಸೇವಿಸಬಹುದು. ದಾಲ್ಚಿನ್ನಿಯಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತವೆ ಮತ್ತು ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಅವಶ್ಯಕತೂಕವನ್ನು ಕಳೆದುಕೊಳ್ಳಲು, ಉತ್ತಮವಾದ ಪಚನ ಕ್ರಿಯೆಯನ್ನು ಹೊಂದಿರುವುದು ತುಂಬಾ ಮುಖ್ಯ. ಚಿಯಾ ಬೀಜಗಳಲ್ಲಿರುವ ಫೈಬರ್ ನಿಮ್ಮ ಕರುಳಿನ ಚಲನೆಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ನಿಮಗೆ ಯಾವುದೇ ರೀತಿಯ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಇರುವುದಿಲ್ಲ. ಇದೇ ವೇಳೆ, ದಾಲ್ಚಿನ್ನಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ಕರುಳಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಚಯಾಪಚಯ ಹೆಚ್ಚಿಸುತ್ತದೆಚಯಾಪಚಯ ಪ್ರಕ್ರಿಯೆಯಲ್ಲಿನ ಸುಧಾರಣೆಯಿಂದಾಗಿ, ನೀವು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ತೂಕ ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚುವರಿಯಾಗಿ, ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಸುಡುತ್ತದೆ. ದಾಲ್ಚಿನ್ನಿ ಮತ್ತು ಚಿಯಾ ಬೀಜಗಳಲ್ಲಿನ ಒಮೆಗಾ 3 ಕೊಬ್ಬಿನಾಮ್ಲಗಳು ಚಯಾಪಚಯವನ್ನು ದರವನ್ನು ಹೆಚ್ಚಿಸುತ್ತವೆ. ಇದನ್ನೂ ಓದಿ- ದಾಲ್ಚಿನ್ನಿ ಮತ್ತು ಚಿಯಾ ಬೀಜಗಳನ್ನು ನೀರನ್ನು ಹೇಗೆ ತಯಾರಿಸಬೇಕು?>> ಇದಕ್ಕಾಗಿ ಮೊದಲು ರಾತ್ರಿ, ಒಂದು ಕಪ್ ನೀರಿನಲ್ಲಿ ಅರ್ಧ ಟೀಚಮಚ ಚಿಯಾ ಬೀಜಗಳನ್ನು ನೆನೆಹಾಕಿ.>> ಮಾರನೇ ದಿನ, ಬಾಣಲೆಯಲ್ಲಿ ಸುಮಾರು ಎರಡು ಕಪ್ ನೀರನ್ನು ಕುದಿಸಿ.>> ಈ ನೀರಿನಲ್ಲಿ ಸುಮಾರು ಕಾಲು ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಮತ್ತು ಕುದಿಸಿ.>> ಸುಮಾರು ಒಂದೂವರೆ ಕಪ್ ನೀರು ಉಳಿದಿರುವಾಗ, ಗ್ಯಾಸ್ ಆಫ್ ಮಾಡಿ.>> ಈಗ ನೀರು ಸಾಮಾನ್ಯ ತಾಪಮಾನಕ್ಕೆ ಬರಲು ಬಿಡಿ. ಅದರಲ್ಲಿ ಚಿಯಾ ಸೀಡ್ಸ್ ನೀರನ್ನು ಸೇರಿಸಿ.>> ಇದರ ನಂತರ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.>> ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸ ಗೋಚರಿಸಲಿದೆ. ಇದನ್ನೂ ಓದಿ- (ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_749.txt b/zeenewskannada/data1_url8_1_to_1110_749.txt new file mode 100644 index 0000000000000000000000000000000000000000..4cae31b56a2bdfd229219072afd1058a58e9667b --- /dev/null +++ b/zeenewskannada/data1_url8_1_to_1110_749.txt @@ -0,0 +1 @@ +: ಸೌತೆಕಾಯಿಯ ಸಿಪ್ಪೆಗಳನ್ನು ಎಸೆಯಬೇಡಿ, ಅದರ ಈ ಪ್ರಯೋಜನಗಳನ್ನು ತಿಳಿದುಕೊಳ್ಳಿ..! : ಸೌತೆಕಾಯಿ ಸಿಪ್ಪೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸಿಪ್ಪೆಯನ್ನು ಹಲವು ರೀತಿಯಲ್ಲಿ ಸೇವಿಸಬಹುದು. ನೀವು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ, ನೀವು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಇದು ತುಂಬಾ ಉಪಯುಕ್ತವಾಗಿದೆ ಎಂದು ಭಾರತದ ಖ್ಯಾತ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್ ಹೇಳುತ್ತಾರೆ. ಜನರು ಬೇಸಿಗೆಯಲ್ಲಿ ಸೌತೆಕಾಯಿಯನ್ನು ತುಂಬಾ ಇಷ್ಟಪಡುತ್ತಾರೆ. ಇಂದಿನ ಬಿಡುವಿಲ್ಲದ ಜೀವನದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತುಬಿಡುತ್ತಾರೆ. ಸೌತೆಕಾಯಿಯ ಸಿಪ್ಪೆಯನ್ನು ಎಸೆಯಬೇಡಿ, ಅವುಗಳಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು: ಸೌತೆಕಾಯಿ ಸಿಪ್ಪೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸಿಪ್ಪೆಯನ್ನು ಹಲವು ರೀತಿಯಲ್ಲಿ ಸೇವಿಸಬಹುದು. ನೀವು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ, ನೀವು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಇದು ತುಂಬಾ ಉಪಯುಕ್ತವಾಗಿದೆ ಎಂದು ಭಾರತದ ಖ್ಯಾತ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್ ಹೇಳುತ್ತಾರೆ. ಇದನ್ನೂ ಓದಿ: ನೀರಿನ ಕೊರತೆ: ಇವುಗಳು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ದೂರವಿಡಲು ತುಂಬಾ ಸಹಾಯ ಮಾಡುತ್ತವೆ. ಹೆಚ್ಚುತ್ತಿರುವ ವಯಸ್ಸಿನ ಪರಿಣಾಮವು ಕಡಿಮೆಯಾಗಿದೆ. ಇದರ ಸಿಪ್ಪೆಯನ್ನು ತಿನ್ನುವುದರಿಂದ ನೀವು ವರ್ಷಗಟ್ಟಲೆ ಯುವಕರಾಗಿ ಉಳಿಯಬಹುದು. ಈ ಸುಡುವ ಶಾಖದಲ್ಲಿ ನಿಮ್ಮನ್ನು ಫ್ರೆಶ್ ಮತ್ತು ತಂಪಾಗಿರಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದಿಂದ ನೀರಿನ ನಷ್ಟವನ್ನು ತೆಗೆದುಹಾಕುವ ಮೂಲಕ ನಿಮ್ಮನ್ನು ತಂಪಾಗಿರಿಸಲು ಇದು ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ: ಊದಿಕೊಂಡ ಕಣ್ಣುಗಳನ್ನು ತೊಡೆದುಹಾಕಲು: ತಣ್ಣನೆಯ ಸೌತೆಕಾಯಿಯ ಸಿಪ್ಪೆಯನ್ನು ನಿಮ್ಮ ಕಣ್ಣುಗಳ ಮೇಲೆ ಹಚ್ಚಿದರೆ, ಊದಿಕೊಂಡ ಕಣ್ಣುಗಳನ್ನು ತೊಡೆದುಹಾಕಲು ಇದು ನಿಮಗೆ ಸಹಾಯ ಮಾಡುತ್ತದೆ. ಕಣ್ಣುಗಳ ಸುತ್ತಲಿನ ಚರ್ಮವನ್ನು ತೇವಾಂಶದಿಂದ ಇಡಲು ನೀವು ಇದನ್ನು ಬಳಸಬೇಕು. 10 ರಿಂದ 15 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಸಿಪ್ಪೆಯನ್ನು ಇರಿಸಿ, ನೀವು ಬಹಳಷ್ಟು ಸೌತೆಕಾಯಿಯನ್ನು ತುರಿ ಮಾಡಬೇಕು. ನೀವು ಇದನ್ನು ಕಣ್ಣುಗಳ ಕೆಳಗೆ ಸಹ ಹಚ್ಚಬಹುದು. ತೂಕ: ಸೌತೆಕಾಯಿಯು ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುವ ಮೂಲಕ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕಸದ ತೊಟ್ಟಿಗೆ ಎಸೆಯುವ ಮೊದಲು, ಕನಿಷ್ಠ ಅದರ ಪ್ರಯೋಜನಗಳನ್ನು ತಿಳಿದುಕೊಳ್ಳಿ. ಇದು ಪೌಷ್ಟಿಕಾಂಶದ ಅಂಶಗಳಲ್ಲಿ ಸಮೃದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ವಿಟಮಿನ್ ಎ, ವಿಟಮಿನ್ ಸಿ,ಮತ್ತು ಇತರ ಅನೇಕ ಪೋಷಕಾಂಶಗಳು ಸಿಪ್ಪೆಯಲ್ಲಿ ಕಂಡುಬರುತ್ತವೆ. ನಿಮ್ಮ ತೂಕ ಹೆಚ್ಚಿದ್ದರೆ, ಅದನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ಮೂಳೆಗಳನ್ನು ಬಲಪಡಿಸುತ್ತದೆ: ಮೂಳೆಗಳನ್ನು ಬಲಪಡಿಸಲು, ನೀವು ಸೌತೆಕಾಯಿಯ ಸಿಪ್ಪೆಯನ್ನು ಸಹ ತಿನ್ನಬೇಕು. ಇದು ನಿಮ್ಮ ದೇಹದ ಜೀವಕೋಶಗಳನ್ನು ಸರಿಯಾಗಿ ಕಾಪಾಡಿಕೊಳ್ಳಲು ನಿಮಗೆ ತುಂಬಾ ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_75.txt b/zeenewskannada/data1_url8_1_to_1110_75.txt new file mode 100644 index 0000000000000000000000000000000000000000..fff28397f8575c8f64376787b69bbac99cc022c9 --- /dev/null +++ b/zeenewskannada/data1_url8_1_to_1110_75.txt @@ -0,0 +1 @@ +'ಗೃಹಲಕ್ಷ್ಮಿ ಯೋಜನೆ' ಹಣ ಜಮಾ ವಿಳಂಬದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್! : ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣವಷ್ಟೇ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣವನ್ನು ಜಮಾ ಮಾಡಿಲ್ಲ. ಅಲ್ಲದೇ ಆಗಸ್ಟ್ ತಿಂಗಳ ಹಣ ಸಹ ವರ್ಗಾವಣೆ ಮಾಡುವುದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗುತ್ತಿರುವುದೇಕೆ? ಅನ್ನೋ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರ ನೀಡಿದ್ದಾರೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ 'ಗೃಹಲಕ್ಷ್ಮಿʼ ಯೋಜನೆಯು ಒಂದು. ಈ ಯೋಜನೆಯಡಿ ರಾಜ್ಯದ ಕೋಟ್ಯಂತರ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ನೀಡಲಾಗುತ್ತಿದೆ. ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಹಣ ತಲುಪಿಸಲಾಗುತ್ತಿದೆ. ಗೃಹಲಕ್ಷ್ಮಿ ಹಣ ಜಮಾ ವಿಳಂಬದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಹೌದು, ರಾಜ್ಯದ ಮಹಿಳೆಯರಿಗೆಯ ಜೂನ್ ತಿಂಗಳ ಹಣವಷ್ಟೇ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣವನ್ನು ಜಮಾ ಮಾಡಿಲ್ಲ. ಅಲ್ಲದೇ ಆಗಸ್ಟ್ ತಿಂಗಳ ಹಣ ಸಹ ವರ್ಗಾವಣೆ ಮಾಡುವುದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗುತ್ತಿರುವುದೇಕೆ? ಅನ್ನೋ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗಾಗಿ ಸುಮಾರು 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡಿಪಿಟಿಗೆ ಪುಷ್ ಮಾಡಲಾಗಿತ್ತು. ಆದರೇ ಮೂರು ದಿನಗಳು ಆದರೂ ಕೆಲವರಿಗೆ ಹಣ ವರ್ಗಾವಣೆಯಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೆಲವು ಜಿಲ್ಲೆಗಳ ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗಿದೆ. ಬಾಕಿ ಹಣ ಜಮಾ ಆಗದಂತ ಯಜಮಾನಿಯರ ಖಾತೆಗೆ ಇನ್ನೂ ನಾಲ್ಕೈದು ದಿನಗಳಲ್ಲಿ ಆಗಲಿದೆ. ಅವರಿಗೆ ಹಣ ಜಮಾ ಮಾಡುವುದಕ್ಕೆ ಬ್ಯಾಂಕ್‌ಗಳಿಗೆ ಕಳಿಸಲಾಗಿದೆ. ಈಗಾಗಲೇ ಜೂನ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣ ಮಾತ್ರ ಕೆಲವರಿಗೆ ಬಾಕಿ ಇದೆ. ಆ ಹಣವನ್ನು ಇನ್ನೆರಡು ದಿನಗಳಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೇ ಆಗಸ್ಟ್ ತಿಂಗಳ ಹಣವನ್ನು ಸಹ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದರು. ಆಗಲು ತಡವಾಗುತ್ತಿರುವುದಕ್ಕೆ ದೊಡ್ಡ ಮೊತ್ತದ ಹಣ ಆಗಿರುವುದೇ ಕಾರಣ. 2,400 ಕೋಟಿ ರೂ. ಮೊತ್ತದ ಹಣವನ್ನು ಒಟ್ಟಿಗೆ ಹಾಕಿದಾಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದು ಹಂತ ಹಂತವಾಗಿ ಪ್ರತಿಯೊಬ್ಬರ ಖಾತೆಗೂ ಜಮಾ ಆಗುತ್ತದೆ. ಹಣ ದೊರೆಯದ ಮಹಿಳೆಯರ ಖಾತೆಗೆ ಇನ್ನೆರಡು ದಿನಗಳಲ್ಲಿ ಹಣ ಜಮಾ ಆಗಲಿದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_750.txt b/zeenewskannada/data1_url8_1_to_1110_750.txt new file mode 100644 index 0000000000000000000000000000000000000000..5e42e9fc99370cc4cc3a3e290d4d02cfabc6fce9 --- /dev/null +++ b/zeenewskannada/data1_url8_1_to_1110_750.txt @@ -0,0 +1 @@ +ಪ್ರತಿ ಸಂಬಂಧದಲ್ಲಿ ಈ 5 ಹಂತಗಳಿವೆ, ನೀವು ಯಾವ ಹಂತದಲ್ಲಿ ಎಚ್ಚರವಾಗಿರಬೇಕು ಎಂದು ತಿಳಿಯಿರಿ : ಪ್ರೀತಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಸಂಬಂಧವು ಯಾವಾಗಲೂ ಚಲನಚಿತ್ರಗಳಲ್ಲಿನ ಕಥೆಗಳಂತೆ ಸುಂದರವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಿಶೇಷವೆಂದರೆ ನಿಜ ಜೀವನದಲ್ಲಿ ಯಾವುದೇ ಸಂಬಂಧ ಪರಿಪೂರ್ಣವಾಗುವುದಿಲ್ಲ, ಇಬ್ಬರ ಪ್ರಯತ್ನದಿಂದ ಅದು ಗಟ್ಟಿಯಾಗುತ್ತದೆ. :ಪ್ರೀತಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಸಂಬಂಧವು ಯಾವಾಗಲೂ ಚಲನಚಿತ್ರಗಳಲ್ಲಿನ ಕಥೆಗಳಂತೆ ಸುಂದರವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಿಶೇಷವೆಂದರೆ ನಿಜ ಜೀವನದಲ್ಲಿ ಯಾವುದೇ ಸಂಬಂಧ ಪರಿಪೂರ್ಣವಾಗುವುದಿಲ್ಲ, ಇಬ್ಬರ ಪ್ರಯತ್ನದಿಂದ ಅದು ಗಟ್ಟಿಯಾಗುತ್ತದೆ. ನಿಜ ಜೀವನದಲ್ಲಿ ಪ್ರೀತಿಯ ಪಯಣ ಏರಿಳಿತಗಳಿಂದ ಕೂಡಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಹಲವಾರು ಸಂಬಂಧಗಳನ್ನು ಒಟ್ಟಿಗೆ ಅಧ್ಯಯನ ಮಾಡಿದಾಗ, ಪ್ರತಿಯೊಂದು ಸಂಬಂಧದಲ್ಲೂ ಕೆಲವು ವಿಷಯಗಳು ಸಾಮಾನ್ಯವಾಗಿ ಕಂಡುಬಂದವು. ಕಾಲಾನಂತರದಲ್ಲಿ, ಪ್ರತಿಯೊಂದು ಸಂಬಂಧದಲ್ಲಿ ಕೆಲವು ಏರಿಳಿತಗಳಿವೆ, ಅದನ್ನು ಕೆಲವು ಹಂತಗಳಾಗಿ ವಿಂಗಡಿಸಬಹುದು. ಇದು ಪ್ರೀತಿಯಲ್ಲಿ ಬೀಳುವುದರಿಂದ ಹಿಡಿದು ವೈರಾಗ್ಯದವರೆಗೆ ಪ್ರತಿಯೊಂದು ಏರಿಳಿತಗಳ ಬಗ್ಗೆ ಚರ್ಚಿಸಬಹುದಾಗಿದೆ. ಫೋರ್ಬ್ಸ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಸಂಬಂಧವನ್ನು 5 ಹಂತಗಳಾಗಿ ವಿಂಗಡಿಸಲಾಗಿದೆ, ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕು. 1. ಆಕರ್ಷಣೆಯ ಹಂತ (ಮೊದಲ ಆರು ತಿಂಗಳು) ಇದು ಆರಂಭಿಕ ಹಂತವಾಗಿದೆ, ಅಲ್ಲಿ ಎಲ್ಲವೂ ಹೊಸ ಮತ್ತು ಉತ್ತೇಜಕವೆಂದು ತೋರುತ್ತದೆ. ನಿಮ್ಮ ಸಂಗಾತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದೆ. ಒಟ್ಟಿಗೆ ಪ್ರಯಾಣಿಸುವುದು, ಮಾತನಾಡುವುದು, ಪರಸ್ಪರ ವಿಶೇಷ ಭಾವನೆ ಮೂಡಿಸುವುದು ಈ ಹಂತದ ವಿಶೇಷತೆ. ಈ ಸಮಯದಲ್ಲಿ, ಪ್ರೀತಿಯ ಅಮಲಿನಲ್ಲಿ ಪರಸ್ಪರ ನ್ಯೂನತೆಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಈ ಹಂತದಲ್ಲಿ ಸಾಧ್ಯವಾದಷ್ಟು ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿ. 2. ಹನಿಮೂನ್ ಹಂತ (ಆರು ತಿಂಗಳಿಂದ ಎರಡು ವರ್ಷಗಳು) ಈ ಹಂತದಲ್ಲಿ, ನೀವು ಕ್ರಮೇಣ ನಿಮ್ಮ ಸಂಗಾತಿಯನ್ನು ಅವನ ನಿಜವಾದ ರೂಪದಲ್ಲಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ. ಅವರ ಅಭ್ಯಾಸಗಳು, ಇಷ್ಟ-ಕಷ್ಟಗಳು, ಸ್ವಭಾವ ಎಲ್ಲವೂ ಮುನ್ನೆಲೆಗೆ ಬರುತ್ತದೆ. ನೀವು ಒಟ್ಟಿಗೆ ಇರಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಧರಿಸುವ ಹಂತ ಇದು. ಒಟ್ಟಿಗೆ ವಾಸಿಸಲು ಯಾವ ಆದ್ಯತೆಗಳ ಮೇಲೆ ಕೆಲಸ ಮಾಡಬೇಕು? ಈ ಸಮಯದಲ್ಲಿ, ಪರಸ್ಪರ ಘರ್ಷಣೆಗಳು ಸಹ ಪ್ರಾರಂಭವಾಗಬಹುದು, ಆದರೆ ಪ್ರೀತಿ ಉಳಿದಿದ್ದರೆ, ಪರಸ್ಪರ ಸಂಭಾಷಣೆಯ ಮೂಲಕ ಸಂಬಂಧವನ್ನು ಬಲಪಡಿಸಬಹುದು. ಈ ಸಮಯದಲ್ಲಿ, ನಾವು ನಮ್ಮ ಭವಿಷ್ಯದ ಮಾರ್ಗದ ನಕ್ಷೆಯ ಅಡಿಪಾಯವನ್ನು ಹಾಕುತ್ತೇವೆ. ಇದನ್ನೂ ಓದಿ: 3. ಭಾವನಾತ್ಮಕ ಹಂತ (ಎರಡು ವರ್ಷಗಳ ನಂತರ) ಈ ಹಂತದಲ್ಲಿ ನೀವು ಪರಸ್ಪರ ಬದುಕಲು ಬಳಸಲಾಗುತ್ತದೆ. ಪರಸ್ಪರ ನ್ಯೂನತೆಗಳನ್ನು ಒಪ್ಪಿಕೊಳ್ಳಲು ಕಲಿಯಿರಿ. ದೈನಂದಿನ ಜೀವನದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂತೋಷ ಮತ್ತು ದುಃಖದಲ್ಲಿ ನಿಮ್ಮ ಸಂಗಾತಿಯು ನಿಮ್ಮನ್ನು ಎಷ್ಟು ಬೆಂಬಲಿಸುತ್ತಾರೆ ಎಂಬುದನ್ನು ನೀವು ನೋಡುವ ಸಮಯ ಇದು. ನಮ್ಮ ಜವಾಬ್ದಾರಿಗಳನ್ನು ಹಂಚಿಕೊಳ್ಳೋಣ. ಈ ಅವಧಿಯ ವಿಶೇಷವೆಂದರೆ ಅವರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ರಾಜಿ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. 4. ಬದ್ಧತೆಯ ಹಂತ (ಎರಡು ವರ್ಷಗಳ ನಂತರ) ಈ ಹಂತದಲ್ಲಿ,ದಂಪತಿಗಳು ತಮ್ಮ ನಡುವಿನ ದೈಹಿಕ ಸಂಬಂಧವು ಕಡಿಮೆಯಾಗಬಹುದೆಂಬ ಭಯವನ್ನು ಹೊಂದುತ್ತಾರೆ. ಈ ಹಂತದಲ್ಲಿ, ಜನರು ಪರಸ್ಪರರ ಬಗ್ಗೆ ಸ್ವಲ್ಪ ಗಮನ ಹರಿಸಬೇಕು, ಈ ಹಂತದಲ್ಲಿ ಜಾಗರೂಕರಾಗಿರಬೇಕು. ಅಂತಹ ಸಂಬಂಧವನ್ನು ರೋಮಾಂಚನಕಾರಿಯಾಗಿ ಮಾಡಲು, ಪರಸ್ಪರರ ಕಡೆಗೆ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಪ್ರಯತ್ನಗಳು ಬಹಳ ಮುಖ್ಯ. ಈ ಹಂತದಲ್ಲಿ ನಿಮ್ಮ ಕಾಮೆಂಟ್‌ಗಳ ಬಗ್ಗೆ ಬಹಳ ತಟಸ್ಥವಾಗಿರುವುದು ಅವಶ್ಯಕ. ಈ ಪರಿಸ್ಥಿತಿಯಲ್ಲಿ, ಪರಸ್ಪರರ ಸೌಂದರ್ಯ ಮತ್ತು ವಿಶಿಷ್ಟ ಅಭ್ಯಾಸಗಳನ್ನು ಪ್ರಶಂಸಿಸಬೇಕು. 5. ಪ್ರಬುದ್ಧ ಸಂಬಂಧ (ಐದು ವರ್ಷಗಳ ನಂತರ) ಇದು ಸಂಬಂಧವು ಬಹುತೇಕ ಪ್ರಬುದ್ಧವಾಗಿರುವ ಹಂತವಾಗಿದೆ. ನಿಮ್ಮ ಸಂಗಾತಿಯನ್ನು ನೀವು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೀರಿ. ಅವರ ಸಾಮರ್ಥ್ಯದ ಜೊತೆಗೆ ಅವರ ನ್ಯೂನತೆಗಳನ್ನು ಪ್ರೀತಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_751.txt b/zeenewskannada/data1_url8_1_to_1110_751.txt new file mode 100644 index 0000000000000000000000000000000000000000..9b2b1ae11b77558ceb1a649cd34a1c2119d85f68 --- /dev/null +++ b/zeenewskannada/data1_url8_1_to_1110_751.txt @@ -0,0 +1 @@ +ಬಾಳೆಹಣ್ಣಿನ ಸಿಪ್ಪೆಯನ್ನು ಈ ರೀತಿ ಮುಖಕ್ಕೆ ಹಚ್ಚಿದರೆ ಮೊಡವೆ ಕಲೆ ತೊಲಗಿ, ಹೊಳೆಯುವ ಚರ್ಮ ನಿಮ್ಮದಾಗುವುದು! : ನಿಮ್ಮ ಮುಖದ ಮೇಲಿನ ಮೊಡವೆ ಕಲೆಗಳಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಪರಿಹಾರ ಪಡೆಯಬಹುದು. :ನಿಮ್ಮ ಮುಖದ ಮೇಲಿನ ಮೊಡವೆ ಕಲೆಗಳಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಪರಿಹಾರ ಪಡೆಯಬಹುದು. ಇದರಿಂದ ನಿಮ್ಮ ಚರ್ಮವು ಹೊಳೆಯುತ್ತದೆ. ಬಾಳೆಹಣ್ಣಿನ ಸಿಪ್ಪೆಗಳು ಕಣ್ಣುಗಳ ಕೆಳಗೆ ಡಾರ್ಕ್‌ ಸರ್ಕಲ್‌ಗಳು ಮತ್ತು ಸುಕ್ಕುಗಳ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಸಹ ಪರಿಣಾಮಕಾರಿ ಆಗಿವೆ. ಮೊದಲು ನಿಮ್ಮ ಮುಖವನ್ನು ತೊಳೆಯಿರಿ. ನಂತರ ನಿಧಾನವಾಗಿ ಒರೆಸಿ ಸ್ವಚ್ಛಗೊಳಿಸಿ. ಈಗ ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣುಗಳ ಕೆಳಗೆ ನಿಧಾನವಾಗಿ ಉಜ್ಜಿ, ಸುಮಾರು 10 ನಿಮಿಷಗಳ ಕಾಲ ಇರಿಸಿ ನಂತರ ತೊಳೆಯಿರಿ. ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಮಾಡಲು, ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಜೇನುತುಪ್ಪ, ಮೊಸರು ಮತ್ತು 2 ಬಾಳೆಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಈಗ ಈ ಫೇಸ್ ಮಾಸ್ಕ್ ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಇರಿಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಗೆ ವಿಟಮಿನ್ ಬಿ6, ವಿಟಮಿನ್ ಬಿ12, ಸತು ಮತ್ತು ಅನೇಕ ಆ್ಯಂಟಿ ಆಕ್ಸಿಡೆಂಟ್ ಗಳು ದೊರೆಯುತ್ತದೆ, ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದನ್ನೂ ಓದಿ: ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_752.txt b/zeenewskannada/data1_url8_1_to_1110_752.txt new file mode 100644 index 0000000000000000000000000000000000000000..128b917bc12d8cb19802aa914dbb2985794592c4 --- /dev/null +++ b/zeenewskannada/data1_url8_1_to_1110_752.txt @@ -0,0 +1 @@ +- ನಂತಹ ಸುಂದರ ಗಡ್ಡ ನಿಮ್ಮದಾಗಬೇಕೆ? ಮನೆಯಲ್ಲಿಯೇ ತಯಾರಿಸಿ ಈ ಬಿಯರ್ಡ್ ಮಾಸ್ಕ್ ! : ದಾಲ್ಚಿನ್ನಿ ಮತ್ತು ನಿಂಬೆಯಲ್ಲಿರುವ ಗುಣಲಕ್ಷಣಗಳು ಮುಖದ ಮೇಲಿನ ರಂಧ್ರಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ. :ಇಂದಿನ ಕಾಲದಲ್ಲಿ ಪುರುಷರು ತಮ್ಮ ಗಡ್ಡವನ್ನು ಪರಿಪೂರ್ಣವಾಗಿ ಕಾಣಲು ವಿಶೇಷ ಗಮನ ಹರಿಸುತ್ತಿದ್ದಾರೆ. ಗಡ್ಡದ ಲುಕ್ ಯುವಜನರು ಮತ್ತು ವೃದ್ಧರಲ್ಲಿ ಸಮನಾಗಿ ಟ್ರೆಂಡ್ ಆಗುತ್ತಿದೆ. ಕ್ರಿಕೆಟ್=ಸಿನಿ ತಾರೆಯರಿಂದ ಹಿಡಿದು ಸಾಮಾನ್ಯ ಜನರವರೆಗೂ ಸುಂದರವಾದ ಗಡ್ಡದ ಕ್ರೇಜ್ ಹೆಚ್ಚಾಗುತ್ತಿದೆ. ಆದರೆ ದಟ್ಟವಾದ ಗಡ್ಡ ಹೊಂದಿಲ್ಲದ ಜನರು ಈ ವಿಷಯದ ಬಗ್ಗೆ ತುಂಬಾ ಚಿಂತಿತರಾಗುತ್ತಿದ್ದಾರೆ. ದೇಹದಲ್ಲಿ ಹಾರ್ಮೋನ್ ಕೊರತೆಯಿಂದ ಗಡ್ಡದ ಕೂದಲು ಬೆಳೆಯುವುದಿಲ್ಲ. ಟೆಸ್ಟೋಸ್ಟೆರಾನ್ ಹಾರ್ಮೋನ್ ಕೊರತೆಯಿಂದಾಗಿ ಗಡ್ಡ ಮತ್ತು ದೇಹದ ಕೂದಲು ಹೆಚ್ಚು ಕಡಿಮೆ ಬೆಳೆಯುತ್ತವೆ. ದಟ್ಟವಾಗಿರದ ಮತ್ತು ಟ್ರೆಂಡಿಯಾಗಿರದ ಗಡ್ಡ ಹೊಂದಿದ ಜನರು ಗಡ್ಡವನ್ನು ಬೆಳೆಸಲು ಅನೇಕ ವಸ್ತುಗಳನ್ನು ಬಳಸುತ್ತಾರೆ. ದಾಲ್ಚಿನ್ನಿ ಪುಡಿ ಮತ್ತು ನಿಂಬೆಯ ಬಳಕೆಯು ಉತ್ತಮ ಗಡ್ಡ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಗಡ್ಡವನ್ನು ಬೆಳೆಸಲು ದಾಲ್ಚಿನ್ನಿ ಮತ್ತು ನಿಂಬೆಯನ್ನು ಹೇಗೆ ಬಳಸಬೇಕು ಮತ್ತು ಅದರ ಪ್ರಯೋಜನಗಳೇನು ತಿಳಿದುಕೊಳ್ಳೋಣ ಬನ್ನಿ, ಗಡ್ಡದ ಬೆಳವಣಿಗೆಗೆ ದಾಲ್ಚಿನ್ನಿ ಮತ್ತು ನಿಂಬೆಯ ಪ್ರಯೋಜನಗಳು ( )ಬಳಕೆ ಉತ್ತಮ ಮತ್ತು ದಟ್ಟವಾದ ಗಡ್ಡಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ, ಗಡ್ಡದ ಕೂದಲು ದಟ್ಟವಾಗುತ್ತವೆ ಮತ್ತು ಉತ್ತಮವಾಗಿ ಕಾಣುತ್ತದೆ. ದಾಲ್ಚಿನ್ನಿ ಮತ್ತು ನಿಂಬೆಯಲ್ಲಿರುವ ಗುಣಗಳು ಮುಖದ ಮೇಲಿನ ಕೂದಲಿನ ರಂಧ್ರಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ, ನಿಯಮಿತವಾಗಿ ಗಡ್ಡದ ಮೇಲೆ ನಿಂಬೆ ರಸದೊಂದಿಗೆ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಗಡ್ಡದ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ ಮತ್ತು ಕೂದಲು ದಟ್ಟವಾಗುತ್ತವೆ. ಇದನ್ನೂ ಓದಿ- ಗಡ್ಡದ ಬೆಳವಣಿಗೆಗೆ ದಾಲ್ಚಿನ್ನಿ ಮತ್ತು ನಿಂಬೆಯನ್ನು ಹೇಗೆ ಬಳಸಬೇಕು? ( )ಗಡ್ಡದ ಕೂದಲನ್ನು ದಟ್ಟವಾಗಿಸಲು ಮತ್ತು ಪರಿಪೂರ್ಣ ಲುಕ್ ನೀಡಲು ನೀವು ಸುಲಭವಾಗಿ ದಾಲ್ಚಿನ್ನಿ ಪುಡಿ ಮತ್ತು ನಿಂಬೆ ರಸವನ್ನು ಬಳಸಬಹುದು. ಇದಕ್ಕಾಗಿ ಮೊದಲು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ ಪುಡಿ ಮಾಡಿಕೊಳ್ಳಿ. ನೀವು ಬಯಸಿದರೆ, ನೀವು ದಾಲ್ಚಿನ್ನಿ ಪುಡಿಯನ್ನು ಮಾರುಕಟ್ಟೆಯಿಂದಲೂ ಖರೀದಿಸಬಹುದು. 2 ಚಮಚ ದಾಲ್ಚಿನ್ನಿ ಪುಡಿಯಲ್ಲಿ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಈ ಪೇಸ್ಟ್ ಅನ್ನು 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಕಲಕಿ. ಈಗ ನಿಮ್ಮ ಪೇಸ್ಟ್ ಸಿದ್ಧವಾಗಿದೆ. ಕಡಿಮೆ ಕೂದಲು ಇರುವ ಗಡ್ಡದ ಭಾಗದಲ್ಲಿ ಈ ಪೇಸ್ಟ್ ಅನ್ನು ಅನ್ವಯಿಸಿ. ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ನಂತರ ಮುಖವನ್ನು ಚೆನ್ನಾಗಿ ತೊಳೆಯಿರಿ. ಈ ಪೇಸ್ಟ್ ಅನ್ವಯಿಸುವ ಮೊದಲು ಪ್ಯಾಚ್ ಪರೀಕ್ಷೆ ಮಾಡಿಕೊಳ್ಳಲು ಮರೆಯಬೇಡಿ. ಇದನ್ನೂ ಓದಿ- (ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.) ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_753.txt b/zeenewskannada/data1_url8_1_to_1110_753.txt new file mode 100644 index 0000000000000000000000000000000000000000..e1130559ba0c726a7adb9789ef4f3424f954d721 --- /dev/null +++ b/zeenewskannada/data1_url8_1_to_1110_753.txt @@ -0,0 +1 @@ +: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಅದ್ಭುತ ಆರೋಗ್ಯಕರ ಪಾನಿಯಗಳನ್ನು ಕುಡಿಯಿರಿ..! : ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಅಗತ್ಯವಾಗಿದೆ. ಕೆಲವು ಆರೋಗ್ಯಕರ ಪಾನೀಯಗಳು ಪಟ್ಟಿ ಇಲ್ಲಿದೆ. :ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಿಳಿದುಕೊಳ್ಳುವುದು ಮಧುಮೇಹಕ್ಕೆ ಚಿಕಿತ್ಸೆ ನೀಡುವ ಪ್ರಮುಖ ಅಂಶವಾಗಿದೆ. ನಿರ್ಜಲೀಕರಣ, ಧೂಮಪಾನ, ಅಸಮಂಜಸ ಔಷಧ ಬಳಕೆ, ಸಾಕಷ್ಟು ಕಾರ್ಬೋಹೈಡ್ರೆಟ್‌ ಗಳನ್ನು ಸೇವಿಸದಿರುವುದು ಮತ್ತು ಅಸಮರ್ಪಕ ಒತ್ತಡದ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಉತ್ತಮ ಮಾರ್ಗವೆಂದರೆ ಆರೋಗ್ಯಕರ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದು. ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ನೀವು ಕುಡಿಯಬೇಕಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ . ರಕ್ತದಲ್ಲಿನ ಸಕ್ಕರೆಗಾಗಿ ಆರೋಗ್ಯಕರ ಪಾನೀಯಗಳು: 1. ಮೆಂತ್ಯ ಬೀಜಗಳ ನೀರುಮೆಂತ್ಯದಲ್ಲಿರುವ ಕರಗುವ ನಾರುಗಳು, ವಿಶೇಷವಾಗಿ ಗ್ಲುಕೋಮನ್ನನ್ ಫೈಬ‌ರ್, ಸೇವಿಸಿದ ಕಾರ್ಬೋಹೈಡ್ರೆಟ್‌ಗಳ ಕರುಳಿನ ಹೀರಿಕೊಳ್ಳುವಿಕೆಯನ್ನು ವಿಳಂಬಗೊಳಿಸುತ್ತದೆ ಮತ್ತು ಮೆಂತ್ಯ ಟ್ರೈಗೋನೆಲಿನ್‌ ನಂತಹ ಆಲ್ಕಲಾಯ್ಡ್ ಗಳು ಹೈಪೊಗ್ಲಿಸಿಮಿಕ್ ಚಟುವಟಿಕೆಯನ್ನು ಹೊಂದಿವೆ ಎಂದು ತೋರಿಸಲಾಗಿದೆ. ಆದರೆ 4 ಹೈಡ್ರಾಕ್ಸಿ ಐಸೊಲ್ಯೂಸಿನ್ (4- ) ಅಮೈನೋ ಆಮ್ಲಗಳು ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. 2. ದಾಲ್ವಿನ್ನಿ ಚಹಾದಾಲ್ವಿನ್ನಿ ಚಹಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುವ ಚಿಕಿತ್ಸಕ ಗುಣಲಕ್ಷಣಗಳನ್ನು ನೀಡುತ್ತದೆ. ಇದು ಗೋಕೊಜೆನ್ ಸಂಶ್ಲೇಷಣೆಯ ಚಟುವಟಿಕೆಯನ್ನು ಮಾಡ್ಯುಲೇಟ್ ಮಾಡುವ ಮೂಲಕ ಗೋಕೊಜೆನ್ ಸಂಗ್ರಹವನ್ನು ಹೆಚ್ಚಿಸುತ್ತದೆ. ದಾಲ್ವಿನ್ನಿ ಇನ್ಸುಲಿನ್ ಆಗಿ ಕಾರ್ಯನಿರ್ವಹಿಸುವ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಗೂಕೋಸ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಇದನ್ನೂ ಓದಿ: 3. ನೀರುದಿನವಿಡೀ ನಿಯಮಿತವಾಗಿ ಉತ್ತಮ ಪ್ರಮಾಣದ ನೀರನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀರು ಆರೋಗ್ಯಕರ ಪಾನೀಯವಾಗಿದ್ದು ಅದು ಕ್ಯಾಲೋರಿ-ಮುಕ್ತವಾಗಿದೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಂಬಂಧಿಸಿದೆ. 4. ಅಮೃತಬಳ್ಳಿಯ ನೀರುಅಮೃತಬಳ್ಳಿಯ ನೀರು ಮಧುಮೇಹಿಗಳಿಗೆ ಮತ್ತೊಂದು ಪೌಷ್ಟಿಕ ಪಾನೀಯವಾಗಿದ್ದು, ಅಮೃತಬಳ್ಳಿಯಲ್ಲಿ ಕಂಡುಬರುವ ಆಲ್ಕಲಾಯ್ಡ್ ರಾಸಾಯನಿಕಗಳಲ್ಲಿ ಬರ್ಬರೀನ್ ಕೂಡ ಒಂದು. ಇದು ಸಾಂಪ್ರದಾಯಿಕ ಗಿಡಮೂಲಿಕೆ ಚಿಕಿತ್ಸೆಯಾಗಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆರ್ಬೆರಿನ್ ಮಧುಮೇಹ ಔಷಧ ಮೆಟ್‌ಫಾರ್ಮಿನ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: 5. ಬ್ಲಾಕ್‌ ಟೀಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ನೀವು ಬ್ಲಾಕ್‌ ಟೀಯನ್ನು ಸಹ ಕುಡಿಯಬಹುದು. ಬ್ಲಾಕ್‌ ಟೀ ಅಗತ್ಯವಾದ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸಲು ಮತ್ತು ಆಕ್ಸಿಡೇಟಿವ್ ಒತ್ತಡ ಮತ್ತು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_754.txt b/zeenewskannada/data1_url8_1_to_1110_754.txt new file mode 100644 index 0000000000000000000000000000000000000000..826f92686711c18a94cdee7d062008db0a23f707 --- /dev/null +++ b/zeenewskannada/data1_url8_1_to_1110_754.txt @@ -0,0 +1 @@ +ವೈರಲ್ ಜ್ವರದಿಂದ ನೀವು ಹೈರಾಣಾಗಿದ್ದಿರಾ? ಚಿಂತಿಸಬೇಡಿ, ವೈದ್ಯರ ಈ ಸಲಹೆಗಳನ್ನು ತಪ್ಪದೆ ಪಾಲಿಸಿ..! ವೈರಸ್ ಸೋಂಕು ಮೊದಲು ನಿಮ್ಮ ಕೈಗಳ ಮೂಲಕ ಹರಡಬಹುದು, ಏಕೆಂದರೆ ದಿನವಿಡೀ ನೀವು ವೈರಸ್ ಹೊಂದಿರುವ ಅನೇಕ ಸ್ಥಳಗಳನ್ನು ಸ್ಪರ್ಶಿಸುತ್ತೀರಿ. ಆದ್ದರಿಂದ, ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ತೊಳೆಯುವುದು ಬಹಳ ಮುಖ್ಯ. ನೀವು ಹೊರಗಿದ್ದರೆ ಮತ್ತು ನೀರು ಲಭ್ಯವಿಲ್ಲದಿದ್ದರೆ, ಸ್ಯಾನಿಟೈಸರ್ ಬಳಸಿ. :ವೈರಲ್ ಜ್ವರವು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ಮಾನ್ಸೂನ್ ಮತ್ತು ಬದಲಾಗುತ್ತಿರುವ ಹವಾಮಾನದಲ್ಲಿ ಕಂಡುಬರುತ್ತದೆ. ಇದಕ್ಕೆ ಪ್ರಮುಖ ಕಾರಣ ವೈರಸ್ ಸೋಂಕಾಗಿದೆ ಹಾಗಾಗಿ ಇದು ದೇಹದ ಪ್ರತಿರಕ್ಷೆಯನ್ನು ದುರ್ಬಲಗೊಳಿಸುತ್ತದೆ. ಜ್ವರವನ್ನು ಹೊರತುಪಡಿಸಿ, ತಲೆನೋವು, ಗಂಟಲು ನೋವು, ದೇಹದ ನೋವು ಮತ್ತು ದೌರ್ಬಲ್ಯದಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈಗ ಡಾ.ಇಮ್ರಾನ್ ಅಹ್ಮದ್ ವೈರಲ್ ಜ್ವರದಿಂದ ತಪ್ಪಿಸಿಕೊಳ್ಳುವುದು ಹೇಗೆ? ಎನ್ನುವುದರ ಕುರಿತಾಗಿ ಅವರು ಈ ಕೆಳಗೆ ಆರು ಸಲಹೆಗಳನ್ನು ನೀಡಿದ್ದಾರೆ. 1. ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ ವೈರಸ್ ಸೋಂಕು ಮೊದಲು ನಿಮ್ಮ ಕೈಗಳ ಮೂಲಕ ಹರಡಬಹುದು, ಏಕೆಂದರೆ ದಿನವಿಡೀ ನೀವು ವೈರಸ್ ಹೊಂದಿರುವ ಅನೇಕ ಸ್ಥಳಗಳನ್ನು ಸ್ಪರ್ಶಿಸುತ್ತೀರಿ.ಆದ್ದರಿಂದ, ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ತೊಳೆಯುವುದು ಬಹಳ ಮುಖ್ಯ. ನೀವು ಹೊರಗಿದ್ದರೆ ಮತ್ತು ನೀರು ಲಭ್ಯವಿಲ್ಲದಿದ್ದರೆ, ಸ್ಯಾನಿಟೈಸರ್ ನ್ನು ಬಳಸಿ. 2. ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ ವೈರಲ್ ಸೋಂಕುಗಳು ಜನನಿಬಿಡ ಸ್ಥಳಗಳಲ್ಲಿ ವೇಗವಾಗಿ ಹರಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಾರ್ವಜನಿಕ ಸಾರಿಗೆ, ಮಾರುಕಟ್ಟೆಗಳು ಮತ್ತು ಇತರ ಜನನಿಬಿಡ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಒಂದು ವೇಳೆ ಹೋಗುವುದು ಅನಿವಾರ್ಯವಾದರೆ, ಮಾಸ್ಕ್ ಧರಿಸಿ ಇದರಿಂದ ವೈರಸ್ ಸಂಪರ್ಕಕ್ಕೆ ಬರುವ ಅಪಾಯವನ್ನು ಕಡಿಮೆ ಮಾಡಬಹುದು. ಇದನ್ನೂ ಓದಿ- 3. ಆರೋಗ್ಯಕರ ಆಹಾರವನ್ನು ಹೊಂದಿರಿ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಬಲವಾಗಿರಬೇಕು ಇದರಿಂದ ನೀವು ವೈರಲ್ ಸೋಂಕುಗಳ ವಿರುದ್ಧ ಹೋರಾಡಬಹುದು. ಇದಕ್ಕಾಗಿ ಅಧಿಕ ಹಣ್ಣು, ಹಸಿರು ತರಕಾರಿಗಳು, ವಿಟಮಿನ್ ಸಿ ಇರುವ ಆಹಾರ ಪದಾರ್ಥಗಳು ಮತ್ತು ಪ್ರೋಟೀನ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಶುಂಠಿ, ತುಳಸಿ, ಜೇನುತುಪ್ಪ ಮತ್ತು ನಿಂಬೆಯಂತಹ ಮನೆಮದ್ದುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 4. ಸಾಕಷ್ಟು ನೀರು ಕುಡಿಯಿರಿ ಜಲಸಂಚಯನದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ದೇಹವನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳುವುದು ವೈರಲ್ ಜ್ವರವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ದಿನವಿಡೀ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ. ಇದಲ್ಲದೆ, ತಾಜಾ ಹಣ್ಣಿನ ರಸಗಳು ಮತ್ತು ಸೂಪ್‌ಗಳ ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದನ್ನೂ ಓದಿ- 5. ವಿಶ್ರಾಂತಿ ವೈರಲ್ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ, ಮೊದಲನೆಯದಾಗಿ ದೇಹಕ್ಕೆ ವಿಶ್ರಾಂತಿ ನೀಡಿ. ವಿಶ್ರಾಂತಿಯಿಂದ, ದೇಹವು ತ್ವರಿತವಾಗಿ ಚೇತರಿಸಿಕೊಳ್ಳುತ್ತದೆ ಮತ್ತು ನೀವು ಉತ್ತಮ ಭಾವನೆಯನ್ನು ಪ್ರಾರಂಭಿಸುತ್ತೀರಿ. ಮಲಗುವ ಸಮಯ ಮತ್ತು ನಿದ್ರೆಯ ಗುಣಮಟ್ಟವೂ ಉತ್ತಮವಾಗಿರಬೇಕು. ಕನಿಷ್ಠ 7-8 ಗಂಟೆಗಳ ನಿದ್ದೆ ಮಾಡುವುದು ಮುಖ್ಯ. 6. ವೈದ್ಯರನ್ನು ಸಂಪರ್ಕಿಸಿ ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು ಅಥವಾ ತೀವ್ರವಾದ ದೇಹದ ನೋವಿನಂತಹ ವೈರಲ್ ಜ್ವರದ ಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ, ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ. ಕೆಲವು ಮುನ್ನೆಚ್ಚರಿಕೆಗಳ ಜೊತೆಗೆ, ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುವುದು ಮುಖ್ಯ. ಸೂಚನೆ:ಪ್ರಿಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ನಾವು ಇದನ್ನು ಬರೆಯುವಲ್ಲಿ ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಇದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_755.txt b/zeenewskannada/data1_url8_1_to_1110_755.txt new file mode 100644 index 0000000000000000000000000000000000000000..064ba4674bd133e21c3b7ecc8e5f9cc21121654d --- /dev/null +++ b/zeenewskannada/data1_url8_1_to_1110_755.txt @@ -0,0 +1 @@ +ಒಂದಲ್ಲ ಎರಡಲ್ಲ 6 ರೋಗಗಳಿಗೆ ಪ್ರಯೋಜನಕಾರಿಯಾಗಿದೆ ಈ ಹಣ್ಣು...! ಪ್ರತಿದಿನ ಸೇವಿಸಿ ನೋಡಿ ದಾಳಿಂಬೆಯಲ್ಲಿ ವಿಟಮಿನ್ ಸಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇತರ ಪೋಷಕಾಂಶಗಳಿವೆ. ಇದು ವಿವಿಧ ರೋಗಗಳ ಹರಡುವಿಕೆಯನ್ನು ತಡೆಯುತ್ತದೆ. ದಾಳಿಂಬೆಯನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈ ಹಣ್ಣು ದೇಹವನ್ನು ಪೋಷಿಸುತ್ತದೆ ಜೊತೆಗೆ ಅನೇಕ ರೋಗಗಳನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ರಕ್ತದ ಕೊರತೆಯ ಸಮಸ್ಯೆಗೆ ದಾಳಿಂಬೆ ಉಪಯುಕ್ತವಾಗಿದೆ ಎಂದು ಬಹುತೇಕ ಜನರು ನಂಬಿದ್ದಾರೆ.ಈಗ ನೀವು ದಾಳಿಂಬೆ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಹಲವು ರೀತಿಯ ಪ್ರಯೋಜನಗಳು ಸಿಗುತ್ತವೆ. ಆರೋಗ್ಯಕರ ಹೃದಯ ದಾಳಿಂಬೆಯು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದೆ.ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ.ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಣದಲ್ಲಿಡುತ್ತದೆ. ದಾಳಿಂಬೆ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ದಾಳಿಂಬೆಯು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡುವಲ್ಲಿ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಇದನ್ನೂ ಓದಿ- ಜೀರ್ಣಕ್ರಿಯೆ ದಾಳಿಂಬೆಯಲ್ಲಿ ನಾರಿನಂಶವಿದ್ದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.ಇದು ಮಲಬದ್ಧತೆಯನ್ನು ನಿವಾರಿಸುವುದಲ್ಲದೆ ಜೀರ್ಣಕ್ರಿಯೆಯನ್ನೂ ಸಹ ಸುಧಾರಿಸುತ್ತದೆ. ಚರ್ಮಕ್ಕೆ ಪ್ರಯೋಜನಕಾರಿ ದಾಳಿಂಬೆಯು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ತ್ವಚೆಯನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲೆ ವಯಸ್ಸಾದ ಲಕ್ಷಣಗಳನ್ನು ತೋರಿಸುವುದಿಲ್ಲ. ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಕೀಲು ನೋವು ದಾಳಿಂಬೆ ಕೀಲು ನೋವು ಮತ್ತು ಊತವನ್ನು ನಿವಾರಿಸುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನೂ ಓದಿ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ದಾಳಿಂಬೆಯಲ್ಲಿ ವಿಟಮಿನ್ ಸಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇತರ ಪೋಷಕಾಂಶಗಳಿವೆ. ಇದು ವಿವಿಧ ರೋಗಗಳ ಹರಡುವಿಕೆಯನ್ನು ತಡೆಯುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... . \ No newline at end of file diff --git a/zeenewskannada/data1_url8_1_to_1110_756.txt b/zeenewskannada/data1_url8_1_to_1110_756.txt new file mode 100644 index 0000000000000000000000000000000000000000..23d53d6136482278424f73a3618a57dde9155a89 --- /dev/null +++ b/zeenewskannada/data1_url8_1_to_1110_756.txt @@ -0,0 +1 @@ +ನಿಮಗೆ ಈ 5 ಆರೋಗ್ಯ ಸಮಸ್ಯೆಗಳಿದ್ದರೆ ಆಮ್ಲಾ ಜ್ಯೂಸ್ ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸಿ..! ಉದರ ಸಮಸ್ಯೆ ಇರುವವರು ಅಂದರೆ ಪದೇ ಪದೇ ಗ್ಯಾಸ್, ಅಸಿಡಿಟಿ, ಹೊಟ್ಟೆ ನೋವು, ಅಜೀರ್ಣ ಇರುವವರು ವೈದ್ಯರನ್ನು ಸಂಪರ್ಕಿಸದೆ ಆಮ್ಲಾ ಜ್ಯೂಸ್ ಕುಡಿಯಲು ಪ್ರಾರಂಭಿಸಬಾರದು. ಆಮ್ಲಾ ಜ್ಯೂಸ್ ಕುಡಿಯುವುದರಿಂದ ಕಳಪೆ ಜೀರ್ಣಕ್ರಿಯೆ ಅಥವಾ ಜೀರ್ಣಕಾರಿ ಸಮಸ್ಯೆಗಳ ಸಂದರ್ಭದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು, ಆದ್ದರಿಂದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಆಮ್ಲಾ ಆರೋಗ್ಯಕರ ಹಣ್ಣು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಆಮ್ಲಾ ಎಲ್ಲರಿಗೂ ಪ್ರಯೋಜನವಾಗುವುದಿಲ್ಲ. ವಿಟಮಿನ್ ಸಿ ಯ ಮೂಲವಾದ ಆಮ್ಲಾ, ಕೂದಲಿನಿಂದ ಚರ್ಮದವರೆಗೆ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಆದರೆ ಈ ಪ್ರಯೋಜನಕಾರಿ ಆಮ್ಲಾ ಕೆಲವು ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಸೇವಿಸಿದರೆ ಆಮ್ಲಾ ಜ್ಯೂಸ್ ಹಾನಿಕಾರಕವಾಗಿ ಪರಿಣಮಿಸುತ್ತದೆ. ಅದಕ್ಕಾಗಿಯೇ ಕೆಲವು ವೈದ್ಯಕೀಯ ಪರಿಸ್ಥಿತಿಗಳಲ್ಲಿ ವೈದ್ಯರನ್ನು ಸಂಪರ್ಕಿಸಿದ ನಂತರವೇ ಆಮ್ಲಾ ಜ್ಯೂಸ್ ಅನ್ನು ಸೇವಿಸಬೇಕು.ನಿಮಗೂ ಈ 5 ಆರೋಗ್ಯ ಸಮಸ್ಯೆಗಳಿದ್ದರೆ, ಆಮ್ಲಾ ಜ್ಯೂಸ್ ಕುಡಿಯುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರನ್ನು ಸಂಪರ್ಕಿಸಿದ ನಂತರವೇ ಆಮ್ಲಾ ಜ್ಯೂಸ್ ಅನ್ನು ಕುಡಿಯಿರಿ. ಉದರ ಸಮಸ್ಯೆ ಉದರ ಸಮಸ್ಯೆ ಇರುವವರು ಅಂದರೆ ಪದೇ ಪದೇ ಗ್ಯಾಸ್, ಅಸಿಡಿಟಿ, ಹೊಟ್ಟೆ ನೋವು, ಅಜೀರ್ಣ ಇರುವವರು ವೈದ್ಯರನ್ನು ಸಂಪರ್ಕಿಸದೆ ಆಮ್ಲಾ ಜ್ಯೂಸ್ ಕುಡಿಯಲು ಪ್ರಾರಂಭಿಸಬಾರದು. ಆಮ್ಲಾ ಜ್ಯೂಸ್ ಕುಡಿಯುವುದರಿಂದ ಕಳಪೆ ಜೀರ್ಣಕ್ರಿಯೆ ಅಥವಾ ಜೀರ್ಣಕಾರಿ ಸಮಸ್ಯೆಗಳ ಸಂದರ್ಭದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು, ಆದ್ದರಿಂದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆ ಸಮಸ್ಯೆಗಳು ಆಮ್ಲಾ ಜ್ಯೂಸ್ ಮಧುಮೇಹಿಗಳಿಗೆ ನೈಸರ್ಗಿಕ ಪರಿಹಾರವಾಗಿದೆ ಆದರೆ ಹೆಚ್ಚು ಆಮ್ಲಾವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಏರಿಕೆ ಅಥವಾ ಇಳಿಕೆಗೆ ಕಾರಣವಾಗಬಹುದು. ಆದ್ದರಿಂದ ಮಧುಮೇಹ ಇರುವವರು ಆಮ್ಲಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ನೀವು ಮಧುಮೇಹ ಹೊಂದಿದ್ದರೆ ಮತ್ತು ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರ ಆಮ್ಲಾ ಜ್ಯೂಸ್ ಕುಡಿಯುವುದು ಉತ್ತಮ. ಗರ್ಭಾವಸ್ಥೆ ಗರ್ಭಾವಸ್ಥೆಯಲ್ಲಿ ಆಮ್ಲಾ ಸೇವನೆಯನ್ನು ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಆಮ್ಲಾವು ಗರ್ಭಧಾರಣೆಯ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳನ್ನು ಒಳಗೊಂಡಿದೆ. ರಕ್ತ ತೆಳುಗೊಳಿಸುವಿಕೆಗಳನ್ನು ತೆಗೆದುಕೊಳ್ಳುವುದು ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುವ ಜನರು ಆಮ್ಲಾ ಜ್ಯೂಸ್ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಆಮ್ಲಾ ಜ್ಯೂಸ್ ಸಹ ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದೆ, ನೀವು ನಿಮ್ಮ ವೈದ್ಯರನ್ನು ಕೇಳದೆ ಔಷಧಿಯ ಜೊತೆಗೆ ಆಮ್ಲಾ ರಸವನ್ನು ಸೇವಿಸಿದರೆ, ಅದು ರಕ್ತಸ್ರಾವದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನೂ ಓದಿ- ಅಯೋಡಿನ್ ಕೊರತೆ ಆಮ್ಲಾ ರಸವು ಅಯೋಡಿನ್ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರಬಹುದು. ದೇಹದಲ್ಲಿ ಅಯೋಡಿನ್ ಕೊರತೆ ಇರುವವರು ಅಥವಾ ಥೈರಾಯ್ಡ್ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿದ ನಂತರವೇ ಆಮ್ಲಾ ಜ್ಯೂಸ್ ಕುಡಿಯಬೇಕು. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು.ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_757.txt b/zeenewskannada/data1_url8_1_to_1110_757.txt new file mode 100644 index 0000000000000000000000000000000000000000..da91b445d2e8a565294ba570dfbf3604d55958f6 --- /dev/null +++ b/zeenewskannada/data1_url8_1_to_1110_757.txt @@ -0,0 +1 @@ +: ಮಕ್ಕಳಿಗೆ ಅಪ್ಪಿತಪ್ಪಿಯೂ ಈ ಆಹಾರವನ್ನು ಕೊಡಲೇಬೇಡಿ : ಕಾಫಿ-ಟೀಯಿಂದ ಮಕ್ಕಳನ್ನು ಆದಷ್ಟು ದೂರವಿಡಿ. ಮಕ್ಕಳಿಗೆ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ನೀಡಬೇಡಿ. ಇದರಿಂದ ಮಕ್ಕಳಲ್ಲಿ ನಿದ್ರಾಹೀನತೆ ಮತ್ತು ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ. :ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂದು ಸಣ್ಣ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಜಂಕ್‌ಫುಡ್‌ಗೆ ಆಕರ್ಷಿತರಾಗಿರುತ್ತಾರೆ. ಆದರೆ ಮಕ್ಕಳಿಗೆ ಅಪ್ಪಿತಪ್ಪಿಯೂ ಕೆಲವು ಆಹಾರಗಳನ್ನು ನೀಡಬಾರದು. ಒಂದು ವೇಳೆ ನೀಡಿದರೆ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆ ಆಹಾರಗಳು ಯಾವುವು ಎಂದು ತಿಳಿಯಿರಿ... ಇದನ್ನೂ ಓದಿ: ●ಅಥವಾ ಸಾಫ್ಟ್ ಚೀಸ್ ಅನ್ನು ಮಕ್ಕಳಿಗೆ ಕೊಡಬಾರದು. ಇದರ ಜೊತೆಗೆ ಸಾಶ್ಮೀ ಅಥವಾ ಸುಶಿ ರೀತಿಯ ಹಸಿ ಮಾಂಸವನ್ನೂ ನೀಡಬೇಡಿ. ಇದು ನಿಮ್ಮ ಮಕ್ಕಳ ಜೀರ್ಣಕ್ರಿಯೆ ಅಪಾಯವನ್ನುಂಟು ಮಾಡಿ ಆಯಾಸವನ್ನುಂಟು ಮಾಡುತ್ತದೆ.● ಚಿಪ್ಸ್ ಹಾಗೂ ಕರಿದ ಪದಾರ್ಥಗಳು ಹೆಚ್ಚಿನ ಪ್ರಮಾಣದ ಉಪ್ಪಿನಾಂಶವು ಮಕ್ಕಳ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ.● ಚಿಪ್ಸ್ ಮತ್ತು ಉಪ್ಪಿನ ಕಾಯಿ ಸೇರಿದಂತೆ ಇತರೆ ಕರಿದ ತಿಂಡಿಗಳನ್ನು ಮಕ್ಕಳಿಗೆ ಅಪ್ಪಿತಪ್ಪಿಯೂ ನೀಡಬಾರದು.● ಬಿಸ್ಕೆಟ್, ಚಾಕೊಲೇಟ್ ಅಥವಾ ಕೇಕ್‌ಗಳನ್ನು ಮಕ್ಕಳಿಗೆ ನೀಡಬಾರದು. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಈ ಎಲ್ಲಾ ಆಹಾರ ಪದಾರ್ಥಗಳು ಬಹುಬೇಗ ಜೀರ್ಣವಾಗುವುದಿಲ್ಲ.● ಕಾಫಿ-ಟೀಯಿಂದ ಮಕ್ಕಳನ್ನು ಆದಷ್ಟು ದೂರವಿಡಿ. ಮಕ್ಕಳಿಗೆ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ನೀಡಬೇಡಿ. ಇದರಿಂದ ಮಕ್ಕಳಲ್ಲಿ ನಿದ್ರಾಹೀನತೆ ಮತ್ತು ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ.● ಮಕ್ಕಳು ಬೆಳೆಯುತ್ತಿದ್ದಂತೆ ಮೂಳೆಗಳಿಗೆ ಕ್ಯಾಲ್ಸಿಯಂ ಅಂಶದ ಅವಶ್ಯಕತೆಯಿರುತ್ತದೆ. ಹೀಗಾಗಿ ಮಕ್ಕಳಿಗೆ ಹೆಚ್ಚಿನ ಹಾಲು ನೀಡಬೇಕು.● ಬೀನ್ಸ್,, ಹೂಕೋಸು ಮತ್ತು ಬ್ರೊಕೊಲಿಯಂತಹ ಹಸಿ ತರಕಾರಿಗಳನ್ನು ಮಕ್ಕಳಿಗೆ ನೀಡಬೇಡಿ. ಇದರಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್ಸ್‌ಗಳು ಇರಲಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_758.txt b/zeenewskannada/data1_url8_1_to_1110_758.txt new file mode 100644 index 0000000000000000000000000000000000000000..8c6e68d8c58d3d74ef3aa9d76f763208c4f2e12e --- /dev/null +++ b/zeenewskannada/data1_url8_1_to_1110_758.txt @@ -0,0 +1 @@ +ಒಣದ್ರಾಕ್ಷಿಯನ್ನು ಇದರಲ್ಲಿ ನೆನೆಯಿಟ್ಟು ಬೆಳಗ್ಗೆ ಎದ್ದ ಕೂಡಲೇ ತಿನ್ನಿ: ಬಿಳಿಕೂದಲು 10 ದಿನದಲ್ಲಿ ಕಪ್ಪಾಗಿ ಮೊಣಕಾಲುದ್ದ ಬೆಳೆಯುತ್ತೆ - : ಪ್ರತಿದಿನ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿಟ್ಟು ತಿಂದರೆ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ವಿಟಮಿನ್ ಸಿ, ಇ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಒಣದ್ರಾಕ್ಷಿಗಳಲ್ಲಿ ಕಂಡುಬರುತ್ತವೆ. ಜೊತೆಗೆ ಹಾಲಿನಲ್ಲಿ ಪ್ರೋಟೀನ್ ಕೂಡ ಇರುತ್ತದೆ. :ಆರೋಗ್ಯವಾಗಿರಲು ಒಣದ್ರಾಕ್ಷಿ ತುಂಬಾ ಒಳ್ಳೆಯದು. ಅನೇಕ ಜನರು ಇದನ್ನು ಹಾಲಿನಲ್ಲಿ ನೆನೆಸಿಟ್ಟು ಸೇವನೆ ಮಾಡುತ್ತಾರೆ. ಇದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ. ಪ್ರತಿದಿನ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿಟ್ಟು ತಿಂದರೆ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ವಿಟಮಿನ್ ಸಿ, ಇ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಒಣದ್ರಾಕ್ಷಿಗಳಲ್ಲಿ ಕಂಡುಬರುತ್ತವೆ. ಜೊತೆಗೆ ಹಾಲಿನಲ್ಲಿ ಪ್ರೋಟೀನ್ ಕೂಡ ಇರುತ್ತದೆ. ಇದನ್ನೂ ಓದಿ: ಮೂಳೆಗಳಿಗೆ ಬಲ:ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಸೇವಿಸಿದರೆ ಅದರಿಂದ ಅಪಾರವಾದ ಪ್ರಯೋಜನಗಳನ್ನು ಪಡೆಯಬಹುದು. ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಬೆರೆಸಿ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅಲ್ಲದೆ, ಮೂಳೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ, ಹಾಲು ಮತ್ತು ಒಣದ್ರಾಕ್ಷಿಗಳನ್ನು ಒಟ್ಟಿಗೆ ತಿನ್ನುವುದರಿಂದ ದೂರವಾಗುತ್ತದೆ. ತೂಕ ಹೆಚ್ಚಿಸಲು ಸಹಾಯಕ:ತೆಳ್ಳಗಿರುವವರು ತೂಕ ಹೆಚ್ಚಿಸಲು ಬಯಸಿದರೆ, ಹಾಲು ಮತ್ತು ಒಣದ್ರಾಕ್ಷಿಗಳನ್ನು ಸೇವಿಸಿ. ಒಣದ್ರಾಕ್ಷಿ ಬೆರೆಸಿದ ಹಾಲು ಕುಡಿಯುವುದರಿಂದ ತೂಕ ಹೆಚ್ಚುತ್ತದೆ. ಹೃದಯದ ಆರೋಗ್ಯ:ಆರೋಗ್ಯವಾಗಿರಲು, ಉತ್ತಮ ಹೃದಯದ ಆರೋಗ್ಯ ಹೊಂದಿರುವುದು ಬಹಳ ಮುಖ್ಯ. ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಬೆರೆಸಿ ಪ್ರತಿದಿನ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ. ಒಣದ್ರಾಕ್ಷಿ ಫೈಬರ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ರಕ್ತದ ಕೊರತೆ ದೂರ:ಒಂದು ನಿರ್ದಿಷ್ಟ ವಯಸ್ಸಿನ ನಂತರ, ದೇಹದಲ್ಲಿ ರಕ್ತದ ಕೊರತೆ ಇರುತ್ತದೆ. ಈ ಕಾರಣದಿಂದಾಗಿ, ಜನರು ಆಗಾಗ್ಗೆ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಾರೆ. ಹೆಚ್ಚುವರಿಯಾಗಿ, ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಣದ್ರಾಕ್ಷಿ ಮತ್ತು ಹಾಲನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ:ಪ್ರತಿದಿನ ಹಾಲಿನೊಂದಿಗೆ ಒಣದ್ರಾಕ್ಷಿ ತಿನ್ನುವುದು ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯು ಉತ್ತಮಗೊಳ್ಳುತ್ತದೆ. ಇದರಿಂದ ಪ್ರೊಟೀನ್ ದೊರೆಯುತ್ತದೆ. ಕೂದಲು ಕೂಡ ಆರೋಗ್ಯಕರವಾಗಿರುತ್ತದೆ. ಆದ್ದರಿಂದ, ಆರೋಗ್ಯಕ್ಕಾಗಿ ಮಾತ್ರವಲ್ಲ, ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಹಾಲು ಮತ್ತು ಒಣದ್ರಾಕ್ಷಿಗಳನ್ನು ಒಟ್ಟಿಗೆ ಸೇವಿಸಬಹುದು. ಇದನ್ನೂ ಓದಿ: ಸೂಚನೆ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಖಾತರಿಪಡಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧಿತ ಕ್ಷೇತ್ರದಲ್ಲಿ ತಜ್ಞರ ಸಲಹೆಯನ್ನು ಪಡೆಯಲು ಮರೆಯದಿರಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_759.txt b/zeenewskannada/data1_url8_1_to_1110_759.txt new file mode 100644 index 0000000000000000000000000000000000000000..945b4d185dc0d9ec4be14117349ade96f08fe750 --- /dev/null +++ b/zeenewskannada/data1_url8_1_to_1110_759.txt @@ -0,0 +1 @@ +: ನೈಸರ್ಗಿಕವಾಗಿ ತೂಕವನ್ನು ಕಡಿಮೆ ಮಾಡಲು ಈ 10 ಸೂತ್ರಗಳನ್ನು ಫಾಲೋ ಮಾಡಿ..! ಸಾಮಾನ್ಯವಾಗಿ ಸಕ್ಕರೆ, ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಭಾರೀ ಪ್ರಮಾಣದಲ್ಲಿರುವುದರಿಂದ ಸಂಸ್ಕರಿಸದ ಆಹಾರಗಳಿಗಿಂತ ಹೆಚ್ಚು ಕಡುಬಯಕೆಗಳಿಗೆ ಕಾರಣವಾಗುತ್ತವೆ. ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗಬಹುದು, ಆದರೆ ಖಂಡಿತವಾಗಿಯೂ ಅಸಾಧ್ಯವಲ್ಲ. ಆದರೆ ನೆನಪಿಡಿ, ಇದು ರಾತ್ರೋರಾತ್ರಿ ಸಂಭವಿಸುವುದಿಲ್ಲ ಮತ್ತು ಸಾಕಷ್ಟು ಬದ್ಧತೆ ಮತ್ತು ಪ್ರಯತ್ನವನ್ನು ತೆಗೆದುಕೊಳ್ಳುತ್ತದೆ. ಅಧಿಕ ತೂಕವು ನಿಮ್ಮ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ಸುಧಾರಿತ ತೂಕ ನಿಯಂತ್ರಣದ ರಹಸ್ಯವೆಂದರೆ ಪೌಷ್ಟಿಕ ಆಹಾರ ಮತ್ತು ಸಮತೋಲಿತ ಜೀವನಶೈಲಿ. ಸಣ್ಣ, ದೀರ್ಘಕಾಲೀನ ಮತ್ತುಯ ಬದಲಾವಣೆಗಳು ದೀರ್ಘಾವಧಿಯ ತೂಕ ನಷ್ಟಕ್ಕೆ ಮುಖ್ಯವಾಗಿದೆ. ನೀವು ಸೇವಿಸುವ ಆಹಾರ ಮತ್ತು ಪಾನೀಯದ ಪ್ರಮಾಣ ಮತ್ತು ಪ್ರಕಾರವನ್ನು ಕಡಿಮೆ ಮಾಡುವುದು ಪ್ರಗತಿಪರ, ಸರಳ ಹೊಂದಾಣಿಕೆಗಳನ್ನು ಮಾಡುವ ಮೂಲಕ ಉತ್ತಮ ಯಶಸ್ಸಿನೊಂದಿಗೆ ಸಾಧಿಸಬಹುದು. ಇದನ್ನೂ ಓದಿ- 10 ನೈಸರ್ಗಿಕ ಮಾರ್ಗಗಳು: 1. ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇರಿಸಿ- ತೂಕ ನಷ್ಟಕ್ಕೆ ಬಂದಾಗ ಪ್ರೋಟೀನ್ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಪ್ರೋಟೀನ್ ಭರಿತ ಆಹಾರಗಳನ್ನು ತಿನ್ನುವುದು ನಿಮಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ಕಡಿಮೆ ತಿನ್ನಲು ಸಹಾಯ ಮಾಡುತ್ತದೆ.2. ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ -ಅವುಗಳು ಸಾಮಾನ್ಯವಾಗಿ ಸಕ್ಕರೆ, ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಭಾರೀ ಪ್ರಮಾಣದಲ್ಲಿರುವುದರಿಂದ ಸಂಸ್ಕರಿಸದ ಆಹಾರಗಳಿಗಿಂತ ಹೆಚ್ಚು ಕಡುಬಯಕೆಗಳಿಗೆ ಕಾರಣವಾಗುತ್ತವೆ.3. ಪೌಷ್ಟಿಕ ಉಪಹಾರವನ್ನು ಸೇವಿಸಿ -ಪೌಷ್ಟಿಕಾಂಶ-ದಟ್ಟವಾದ ಉಪಹಾರವು ನಿಮ್ಮ ಆರೋಗ್ಯ ಗುರಿಗಳನ್ನು ಮತ್ತು ನಿಮ್ಮ ಕಡುಬಯಕೆಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.4. ನಿಮ್ಮ ಸಕ್ಕರೆ ಸೇವನೆಯನ್ನು ಮಿತಿಗೊಳಿಸಿ- ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ವಿಭಿನ್ನವಾಗಿ ಲೇಬಲ್ ಮಾಡಲಾದ ಆಹಾರಗಳಲ್ಲಿ ಗುಪ್ತ ಸಕ್ಕರೆಗಳನ್ನು ಗಮನಿಸಿ.5. ನೀರಿನ ಸೇವನೆಯನ್ನು ಹೆಚ್ಚಿಸಿ -ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುವುದರ ಜೊತೆಗೆ, ಊಟಕ್ಕೆ ಮುಂಚಿತವಾಗಿ ನೀರನ್ನು ಕುಡಿಯುವುದು ನಿಮಗೆ ಕಡಿಮೆ ಕ್ಯಾಲೋರಿಗಳನ್ನು ಸೇವಿಸಲು ಸಹಾಯ ಮಾಡುತ್ತದೆ ಮತ್ತು ಇತರ ಹೆಚ್ಚಿನ ಕ್ಯಾಲೋರಿ, ಹೆಚ್ಚಿನ ಸಕ್ಕರೆ ಪಾನೀಯಗಳಿಗೆ ಉತ್ತಮ ಬದಲಿಯಾಗಿರಬಹುದು.6. ಸಕ್ಕರೆ ಇಲ್ಲದ ಕಾಫಿ -ಕಾಫಿಯು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಆರೋಗ್ಯವನ್ನು ಉತ್ತೇಜಿಸುವ ವಸ್ತುಗಳ ಸಮೃದ್ಧ ಮೂಲವಾಗಿದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಸುಡುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.7. ಉತ್ತಮ ನಿದ್ರೆ -ಕಾಫಿಯು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಆರೋಗ್ಯವನ್ನು ಉತ್ತೇಜಿಸುವ ವಸ್ತುಗಳ ಸಮೃದ್ಧ ಮೂಲವಾಗಿದೆ. ನಿಮ್ಮ ಶಕ್ತಿ ಮತ್ತು ಕ್ಯಾಲೊರಿಗಳನ್ನು ಸುಡುವ ಮೂಲಕ ತೂಕವನ್ನು ಕಳೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.8. ಫೈಬರ್ನಲ್ಲಿ ಸಮೃದ್ಧವಾಗಿರುವ ಆಹಾರ -ಫೈಬರ್ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ತಿನ್ನುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೀರಿನಲ್ಲಿ ಕರಗುವ ಫೈಬರ್ನಲ್ಲಿ ಹೆಚ್ಚಿನ ಆಹಾರಗಳು ವಿಶೇಷವಾಗಿ ಪ್ರಯೋಜನಕಾರಿಯಾಗುತ್ತವೆ ಏಕೆಂದರೆ ಅವುಗಳು ಪೂರ್ಣತೆಯ ಭಾವನೆಗಳಿಗೆ ಕೊಡುಗೆ ನೀಡುತ್ತವೆ.9. ನಿಮ್ಮ ಊಟಕ್ಕೆ ಮಸಾಲೆ ಸೇರಿಸಿ -ಜಲಪೆನೋಸ್ ಮತ್ತು ಮೆಣಸಿನಕಾಯಿಗಳಂತಹ ಮಸಾಲೆಗಳು ಕ್ಯಾಪ್ಸೈಸಿನ್ ಎಂಬ ವಸ್ತುವನ್ನು ಹೊಂದಿರುತ್ತವೆ, ಅದು ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ಕೊಬ್ಬು ಸುಡುವಿಕೆಯನ್ನು ಹೆಚ್ಚಿಸುತ್ತದೆ.10. ದೈಹಿಕ ವ್ಯಾಯಾಮ -ಓಟ, ಸೈಕ್ಲಿಂಗ್, ಪವರ್ ವಾಕಿಂಗ್, ಹೈಕಿಂಗ್ ಅಥವಾ ಜಾಗಿಂಗ್‌ನಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ. ಇದನ್ನೂ ಓದಿ- ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ದೇಶೀಯ ಪಾಕವಿಧಾನಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_76.txt b/zeenewskannada/data1_url8_1_to_1110_76.txt new file mode 100644 index 0000000000000000000000000000000000000000..b02fe960c71115c52ec74e33b6db84fc489d9873 --- /dev/null +++ b/zeenewskannada/data1_url8_1_to_1110_76.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಬಗ್ಗೆ ತಿಳಿಯಿರಿ (011-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಆಗಸ್ಟ್‌ 11) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಆಗಸ್ಟ್‌ 11) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(11-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_760.txt b/zeenewskannada/data1_url8_1_to_1110_760.txt new file mode 100644 index 0000000000000000000000000000000000000000..c830e564ce7fb7b59b7300353cd17ed0d9fec01e --- /dev/null +++ b/zeenewskannada/data1_url8_1_to_1110_760.txt @@ -0,0 +1 @@ +ಖಾಲಿ ಹೊಟ್ಟೆಯಲ್ಲಿ ʻಈʼ ಎಲೆ ತಿಂದರೆ ಸಾಕು ಕ್ಷಣದಲ್ಲೆ ಮಾಯವಾಗುತ್ತೆ ಎಲ್ಲಾ ಕಾಯಿಲೆ! : ಕೆಲವು ಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗಾದರೆ ಬೇವಿನ ಎಲೆಗಳಿಂದ ಸಿಗುವ ಲಾಭಗಳೇನು? ತಿಳಿಯಲು ಮುಂದೆ ಓದಿ... :ಕೆಲವು ಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗಾದರೆ ಬೇವಿನ ಎಲೆಗಳಿಂದ ಸಿಗುವ ಲಾಭಗಳೇನು? ತಿಳಿಯಲು ಮುಂದೆ ಓದಿ... ಅನೇಕ ಜನರು ಪ್ರತಿದಿನ ಬೆಳಿಗ್ಗೆ ಬೇವಿನ ಎಲೆಗಳಿಂದ ಹಲ್ಲುಜ್ಜುತ್ತಾರೆ. ಬೇವಿನಲ್ಲಿರುವ ಸಂಯುಕ್ತಗಳು ಬಾಯಿಯ ಆರೋಗ್ಯವನ್ನು ಕಾಪಾಡುವುದಷ್ಟೆ ಅಲ್ಲದೆ ಈ ಎಲೆಗಳಿಂದ ಹಲವಾರು ಆರೋಗ್ಯ ಪ್ರಯೋಜನೆಗಳು ಸಹ ಇವೆ. ಕಹಿಯಾಗಿದ್ದರೂ, ಅವು ಶಿಲೀಂಧ್ರ ವಿರೋಧಿ, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ನೆಪಗಳನ್ನು ತಿಂದರೆ ಅದರಿಂದ ಹಲವಾರು ಆರೋಗ್ಯ ಲಾಭಗಳಿವೆ. ಇದನ್ನೂ ಓದಿ: ಬೇವಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಅಲ್ಸರ್ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಉಬ್ಬುವುದು, ಅಜೀರ್ಣ, ಗ್ಯಾಸ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅವು ಹೊಟ್ಟೆಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ ಮತ್ತು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ. ಬೇವಿನ ನಾರಿನಂಶವು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಮಧುಮೇಹಿಗಳು ಪ್ರತಿನಿತ್ಯ ಒಂದಿಷ್ಟು ನೆಪಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ದೇಹದ ಮೇಲಿನ ಗಾಯಗಳು ಬೇಗ ಗುಣವಾಗುತ್ತವೆ. ಬೇವಿನಲ್ಲಿರುವ ಒಲೀಕ್, ಸ್ಟಿಯರಿಕ್ ಮತ್ತು ಲಿನೋಲಿಯಿಕ್ ನಂತಹ ಕೊಬ್ಬಿನಾಮ್ಲಗಳು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ವಿಶೇಷವಾಗಿ ಚರ್ಮದ ಮೇಲಿನ ಸುಕ್ಕುಗಳು ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕ ಜಲಸಂಚಯನವನ್ನು ಒದಗಿಸುತ್ತದೆ. ವಯಸ್ಸಾಗುತ್ತಿರುವ ತ್ವಚೆಯನ್ನು ಕಡಿಮೆ ಮಾಡಿ ತ್ವಚೆಯನ್ನು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ. ಇದನ್ನೂ ಓದಿ: ಬೇವು ಆಂಟಿಆಕ್ಸಿಡೆಂಟ್‌ಗಳು, ಪ್ರೋಟೀನ್‌ಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೈಬರ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅವರು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತಾರೆ. ಬೇವಿನ ಮಲೇರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳು ಶೀತ, ಜ್ವರ ಮತ್ತು ಕೆಮ್ಮಿನಂತಹ ಋತುಮಾನದ ಕಾಯಿಲೆಗಳನ್ನು ತಡೆಯುತ್ತದೆ. ಈ ಎಲೆಗಳ ಕಹಿ ಗುಣವು ಹಲ್ಲುಗಳನ್ನು ಬಲಪಡಿಸುತ್ತದೆ. ಹಲ್ಲು ಕೊಳೆಯುವ ಅಪಾಯವನ್ನು ಕಡಿಮೆ ಮಾಡುತ್ತದೆ. ಹಲ್ಲುಗಳ ಮೇಲೆ ದಂತಕವಚವನ್ನು ರಕ್ಷಿಸುತ್ತದೆ. ಕಿವಿರುಗಳು ಸೋಂಕಿಗೆ ಒಳಗಾಗದಂತೆ ತಡೆಯುತ್ತದೆ. ಒಟ್ಟಾರೆ ಬಾಯಿಯ ಆರೋಗ್ಯ ಸುಧಾರಿಸುತ್ತದೆ. ಬೇವಿನ ಉರಿಯೂತದ ಗುಣಲಕ್ಷಣಗಳು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ಪರಿಣಾಮಕಾರಿಯಾಗಿ ಎದುರಿಸುತ್ತವೆ. ದೇಹದ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಕಲ್ಮಶಗಳನ್ನು ಹೊರಹಾಕುತ್ತದೆ. ಪರಿಣಾಮವಾಗಿ, ಯಕೃತ್ತಿನ ಆರೋಗ್ಯವು ಸುಧಾರಿಸುತ್ತದೆ. ಮಾಲಿನ್ಯ ಮತ್ತು ಅಪೌಷ್ಟಿಕತೆಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಲೆಹೊಟ್ಟು ಮತ್ತು ತುರಿಕೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವುಗಳನ್ನು ವೆಪಾಕು ಮೂಲಕ ಪರಿಶೀಲಿಸಬಹುದು. ಈ ಎಲೆಗಳಲ್ಲಿರುವ ನಿಂಬ್ಡಿನ್ ಎಂಬ ಸಂಯುಕ್ತವು ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_761.txt b/zeenewskannada/data1_url8_1_to_1110_761.txt new file mode 100644 index 0000000000000000000000000000000000000000..116b5c1064a06db8f0125ef44012ae099d1783ca --- /dev/null +++ b/zeenewskannada/data1_url8_1_to_1110_761.txt @@ -0,0 +1 @@ +ಮನೆಯಲ್ಲಿನ ಈ 4 ವಸ್ತುಗಳಿಂದ ಒಂದೇ ವಾರದಲ್ಲಿ ಮಂಡಿ ನೋವು ಮಾಯ..! ಶುಂಠಿಯು ಉರಿಯೂತ ನಿವಾರಕ ಗುಣಗಳಿಂದ ಕೂಡಿದೆ. ಇದು ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೊಣಕಾಲು ನೋವು ಇರುವವರು ಶುಂಠಿ ಚಹಾವನ್ನು ಕುಡಿಯಬೇಕು ಅಥವಾ ಶುಂಠಿ ಪೇಸ್ಟ್ ಮಾಡಿ ಮತ್ತು ನೋವಿನ ಜಾಗಕ್ಕೆ ಹಚ್ಚಬೇಕು. ಮಂಡಿ ನೋವಿನಿಂದ ಬಳಲುತ್ತಿರುವವರಿಗೆ ಮಾತ್ರ ಈ ಸಮಸ್ಯೆ ಎಷ್ಟು ಅಪಾಯಕಾರಿ ಎಂಬುದು ಅರ್ಥವಾಗುತ್ತದೆ. ಮೊಣಕಾಲು ನೋವು ಚಲನೆಯನ್ನು ಕಷ್ಟಕರವಾಗಿಸುತ್ತದೆ. ಮೊಣಕಾಲು ನೋವಿಗೆ ವಿವಿಧ ಕಾರಣಗಳಿವೆ. ಕೆಲವರಿಗೆ ವಯಸ್ಸಾದ ಕಾರಣ ಮೊಣಕಾಲು ಸೇರಿದಂತೆ ಕೀಲುಗಳು ಮುರಿದಿದ್ದರೆ, ಕೆಲವರಿಗೆ ಗಾಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಮಂಡಿ ನೋವು ಇರುತ್ತದೆ. ಕಾರಣವೇನೇ ಇರಲಿ, ಮೊಣಕಾಲಿನಲ್ಲಿ ನೋವು ಪ್ರಾರಂಭವಾದಾಗ, ದೈನಂದಿನ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುತ್ತದೆ. ನಿಮ್ಮ ಮನೆಯಲ್ಲಿಯೂ ಯಾರಾದರೂ ಮಂಡಿ ನೋವಿನಿಂದ ಬಳಲುತ್ತಿದ್ದರೆ, ನಿಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳ ಸಹಾಯದಿಂದ ನೀವು ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಮೊಣಕಾಲು ನೋವನ್ನು ನಿವಾರಿಸಲು ಪರಿಣಾಮಕಾರಿಯಾದ ನಾಲ್ಕು ಗೃಹೋಪಯೋಗಿ ವಸ್ತುಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.ನೀವು ಇದನ್ನು ಬಳಸಲು ಪ್ರಾರಂಭಿಸಿದ ತಕ್ಷಣ, ಮೊಣಕಾಲು ನೋವು ಮತ್ತು ಊತವು ಔಷಧಿಗಳಿಲ್ಲದೆ ಹೋಗುತ್ತದೆ. ಇದನ್ನೂ ಓದಿ- ಮೊಣಕಾಲು ನೋವನ್ನು ನಿವಾರಿಸುವ 4 ವಸ್ತುಗಳು 1. ಶುಂಠಿಯು ಉರಿಯೂತ ನಿವಾರಕ ಗುಣಗಳಿಂದ ಕೂಡಿದೆ. ಇದು ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೊಣಕಾಲು ನೋವು ಇರುವವರು ಶುಂಠಿ ಚಹಾವನ್ನು ಕುಡಿಯಬೇಕು ಅಥವಾ ಶುಂಠಿ ಪೇಸ್ಟ್ ಮಾಡಿ ಮತ್ತು ನೋವಿನ ಜಾಗಕ್ಕೆ ಹಚ್ಚಬೇಕು. 2. ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದೆ. ಅರಿಶಿನವು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಮೊಣಕಾಲು ನೋವು ಇದ್ದರೆ ಹಾಲಿನಲ್ಲಿ ಅರಿಶಿನವನ್ನು ಬೆರೆಸಿ ಕುಡಿಯಬೇಕು ಅಥವಾ ಬಿಸಿ ನೀರಿಗೆ ಅರಿಶಿನ ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ಮೊಣಕಾಲುಗಳಿಗೆ ನಿಯಮಿತವಾಗಿ ಲೇಪಿಸಬೇಕು. 3. ವಿನೆಗರ್, ಅಡುಗೆಯಲ್ಲಿ ಉಪಯುಕ್ತವಾಗಿದೆ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಬೆಚ್ಚಗಿನ ನೀರಿಗೆ ವಿನೆಗರ್ ಬೆರೆಸಿ ಕುಡಿದರೆ ಕೀಲು ನೋವು ದೂರವಾಗುತ್ತದೆ. ಇದನ್ನೂ ಓದಿ- 4. ಮೊಣಕಾಲಿನ ನೋವು ಮತ್ತು ಊತವು ಅಧಿಕವಾಗಿದ್ದರೆ, ಈ ಸಮಸ್ಯೆಯನ್ನು ನಿವಾರಿಸಲು ಐಸ್ ಅನ್ನು ಬಳಸಬಹುದು. ಇದಕ್ಕಾಗಿ, ಒಂದು ಬಟ್ಟೆಯಲ್ಲಿ ಐಸ್ ಅನ್ನು ಇರಿಸಿ ಮತ್ತು ಅದನ್ನು 15 ನಿಮಿಷಗಳ ಕಾಲ ನೋವಿನ ಜಾಗಕ್ಕೆ ಹಚ್ಚಿರಿ. ಐಸ್ ಪ್ಯಾಕ್ ನೋವನ್ನು ನಿವಾರಿಸುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_762.txt b/zeenewskannada/data1_url8_1_to_1110_762.txt new file mode 100644 index 0000000000000000000000000000000000000000..14323c3cc0839963620e8d3f674b028831729d3e --- /dev/null +++ b/zeenewskannada/data1_url8_1_to_1110_762.txt @@ -0,0 +1 @@ +ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಹಠಮಾರಿ ಕೊಬ್ಬು ಕರಗಿಸಲು ತುಪ್ಪವೇ ಪರಮೌಷಧ... ಇದರಲ್ಲಿ ಬೆರೆಸಿ ಕುಡಿದರೆ ಸಾಕು : ನಮ್ಮ ಆರೋಗ್ಯವು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇದು ಮುಖ್ಯವಾಗಿ ನೀವು ಬೆಳಿಗ್ಗೆ ಎದ್ದಾಗ ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. :ಮಾನವನ ಆರೋಗ್ಯಕ್ಕೆ ಅಗತ್ಯವಿರುವ ವಿವಿಧ ರೀತಿಯ ಪೋಷಕಾಂಶಗಳು ಪ್ರಕೃತಿಯಲ್ಲಿ ಲಭ್ಯವಿರುವ ಪದಾರ್ಥಗಳಲ್ಲಿ ಹೇರಳವಾಗಿವೆ. ಯಾವುದಕ್ಕೆ ಬಳಸಬೇಕು ಮತ್ತು ಹೇಗೆ ಬಳಸಬೇಕು ಎಂದು ತಿಳಿದಿದ್ದರೆ ಸಾಕು. ಅವುಗಳಲ್ಲಿ ಒಂದು ತುಪ್ಪ. ಇದು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ನಿತ್ಯವೂ ಒಂದು ಲೋಟ ನೀರಿಗೆ ತುಪ್ಪ ಬೆರೆಸಿ ಕುಡಿದರೆ ಊಹೆಗೂ ನಿಲುಕದ ಪ್ರಯೋಜನಗಳನ್ನು ಕಾಣಬಹುದು. ಇದನ್ನೂ ಓದಿ: ನಮ್ಮ ಆರೋಗ್ಯವು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇದು ಮುಖ್ಯವಾಗಿ ನೀವು ಬೆಳಿಗ್ಗೆ ಎದ್ದಾಗ ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆರೋಗ್ಯಕರ ಪಾನೀಯದೊಂದಿಗೆ ಪ್ರತಿ ದಿನವನ್ನು ಪ್ರಾರಂಭಿಸುವುದು ಖಂಡಿತವಾಗಿಯೂ ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ತುಪ್ಪ ಬೆರೆಸಿದ ನೀರನ್ನು ಕುಡಿಯುವುದರಿಂದ ತ್ವಚೆಯು ಸುಂದರವಾಗಿರುತ್ತದೆ. ಇದರಲ್ಲಿರುವ ಕೊಬ್ಬಿನಾಮ್ಲಗಳು ಮತ್ತು ಆಂಟಿಆಕ್ಸಿಡೆಂಟ್‌ʼಗಳು ಚರ್ಮವನ್ನು ಸೋಂಕಿನಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಗ್ಗೆ ತುಪ್ಪ ಬೆರೆಸಿದ ನೀರನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ತುಪ್ಪ ಸೇರಿಸಿ ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಆಯುರ್ವೇದದ ಪ್ರಕಾರ ತುಪ್ಪ ಒಂದು ಪವಾಡ ಔಷಧಿಯಂತೆ. ಅದಕ್ಕಾಗಿಯೇ ಇದು ಮಕ್ಕಳು ಮತ್ತು ವಯಸ್ಕರಿಗೆ ಒಳ್ಳೆಯದು. ನರಗಳು ಮತ್ತು ಮೆದುಳು ಎರಡನ್ನೂ ಆರೋಗ್ಯವಾಗಿರಿಸುತ್ತದೆ. ಪ್ರತಿದಿನ ತುಪ್ಪ ಬೆರೆಸಿದ ನೀರನ್ನು ಕುಡಿಯುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಕೊರತೆಯಿಂದ ಮುಕ್ತವಾಗುತ್ತದೆ. ಅದಕ್ಕಾಗಿಯೇ ತುಪ್ಪವನ್ನು ನಿಯಮಿತವಾಗಿ ನಿಗದಿತ ಪ್ರಮಾಣದಲ್ಲಿ ಸೇವಿಸಿದರೆ ಕಣ್ಣಿನ ಸಮಸ್ಯೆಯಿಂದ ಹಿಡಿದು ಹೃದಯದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದನ್ನೂ ಓದಿ: ಪ್ರತಿದಿನ ತುಪ್ಪವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ಸಂಯೋಜಿತ ಲಿನೋಲೆನಿಕ್ ಆಮ್ಲದಿಂದಾಗಿ, ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬು ಕರಗುತ್ತದೆ. ಆದರೆ ಹೆಚ್ಚು ತೆಗೆದುಕೊಳ್ಳಬೇಡಿ. ದಿನಕ್ಕೆ 1-2 ಚಮಚಗಳನ್ನು ಮಾತ್ರ ಸೇವಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_763.txt b/zeenewskannada/data1_url8_1_to_1110_763.txt new file mode 100644 index 0000000000000000000000000000000000000000..fb6d4d3de2e91d2e432a3dc3f61d8ddc6ef67125 --- /dev/null +++ b/zeenewskannada/data1_url8_1_to_1110_763.txt @@ -0,0 +1 @@ +ಮೂಳೆ ಮುರಿತಕ್ಕೊಳಗಾದರೆ ಬ್ಯಾಂಡೇಜ್ ಹಾಕಿ ಕೂರಬೇಕಿಲ್ಲ!ಈ ಹಣ್ಣನ್ನು ಹಾಲಿನೊಂದಿಗೆ ನಿತ್ಯ ಸೇವಿಸಿ ನೋಡಿ ! ಈ ಹಣ್ಣನ್ನುಹಾಲಿನಲ್ಲಿ ಬೆರೆಸಿ ನಿತ್ಯ ಸೇವಿಸಿದರೆ ಮುರಿತಕ್ಕೆ ಒಳಗಾದ ಮೂಳೆ ಸದೃಢವಾಗುವುದು . ಬೆಂಗಳೂರು :ಮೂಳೆ ಮುರಿದಾಗ,ಅದು ಮತ್ತೆ ಜೋಡಬೇಕಾದರೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಮುರಿತಕ್ಕೊಳಗಾದ ಮೂಳೆಯನ್ನು ಮತ್ತೆ ಜೋಡಿಸಲು ಸಹಾಯ ಮಾಡುವ ಅನೇಕ ಆಹಾರ ಪದಾರ್ಥಗಳನ್ನು ತಿನ್ನುವಂತೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ,ವೇಗವಾಗಿ ಚೇತರಿಸಿಕೊಳ್ಳಲು ಇಪ್ಪೆ ಹಣ್ಣು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಇದರ ನಿಯಮಿತ ಸೇವನೆಯಿಂದ,ಮೂಳೆಗಳ ಮೇಲಿನ ಗಾಯಗಳು ವೇಗವಾಗಿ ಗುಣವಾಗಲು ಪ್ರಾರಂಭಿಸುತ್ತವೆ.ಹಾಲಿನೊಂದಿಗೆ ಇಪ್ಪೆ ಹಣ್ಣನ್ನು ಬೆರೆಸಿ ಸೇವಿಸುವುದರಿಂದ ಮೂಳೆಗಳು ಸದೃಢವಾಗುತ್ತದೆ. ಇದನ್ನೂ ಓದಿ: ಮೂಳೆಗಳ ಆರೋಗ್ಯಕ್ಕೆ ವರದಾನ ಇಪ್ಪೆ ಹಣ್ಣು :ಇಪ್ಪೆ ಹಣ್ಣನ್ನುಎಂದು ಕೂಡಾ ಕರೆಯುತ್ತಾರೆ.ಇದು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.ಈ ಹಣ್ಣಿನಲ್ಲಿ ವಿಟಮಿನ್ ಸಿ,ಕ್ಯಾಲ್ಸಿಯಂ ಮತ್ತು ಇತರ ಖನಿಜ ಅಂಶಗಳು ಹೇರಳವಾಗಿವೆ.ಇದು ಮೂಳೆಗಳನ್ನು ಮರುನಿರ್ಮಾಣ ಮಾಡಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ.ಇದಲ್ಲದೆ,ಉರಿಯೂತದ ಗುಣಲಕ್ಷಣಗಳು ಈ ಹಣ್ಣಿನಲ್ಲಿ ಕಂಡುಬರುತ್ತವೆ.ಇದು ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಲಿನೊಂದಿಗೆ ಮಹುವಾ ಅಥವಾ ಇಪ್ಪೆ ಹಣ್ಣು :ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ.ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.ಹಾಗಾಗಿ ಹಾಲಿನಲ್ಲಿ ಇಪ್ಪೆ ಹಣ್ಣನ್ನು ಬೆರೆಸಿ ತಿನ್ನುವುದರಿಂದ ಮೂಳೆ ಮುರಿತದಿಂದ ಚೇತರಿಸಿಕೊಳ್ಳುವ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸುತ್ತದೆ.ಮೂಳೆಗಳ ಜೋಡಣೆಗೆ ತೆಗೆದುಕೊಳ್ಳುವ ಸಮಯ ಕಡಿಮೆಯಾಗುತ್ತದೆ. ಇದನ್ನೂ ಓದಿ : ಹಾಲು ಮತ್ತು ಮಹುವಾವನ್ನು ಹೇಗೆ ಸೇವಿಸಬೇಕು ?:ಮಹುವಾ ಹಣ್ಣು ಸಾಮಾನ್ಯವಾಗಿ ಒಣ ಅಥವಾ ಪುಡಿ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ನೀವು ತಾಜಾ ಮಾಹುವಾ ಹಣ್ಣನ್ನು ಪಡೆಯಲು ಸಾಧ್ಯವಾಗದಿದ್ದರೆ, ಒಣಗಿದ ಮಹುವಾ ಅಥವಾ ಮಹುವಾ ಪುಡಿಯನ್ನು ಬಳಸಿ. ಪ್ರತಿದಿನ ಬೆಳಿಗ್ಗೆ,ಒಂದು ಚಮಚ ಮಹುವಾ ಪುಡಿಯನ್ನು ಒಂದು ಕಪ್ ಬೆಚ್ಚಗಿನ ಹಾಲಿಗೆ ಬೆರೆಸಿ ಸೇವಿಸಿ. ಈ ಹಣ್ಣಿನ ಇತರ ಪ್ರಯೋಜನಗಳು :ಈ ಹಣ್ಣುಗಳು ಮತ್ತು ಬೀಜಗಳು ಆರೋಗ್ಯಕರ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಫೈಬರ್ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತವೆ.-ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಅನ್ನು ಹೊಂದಿರುತ್ತದೆ.ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.- ಇದರಲ್ಲಿರುವ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಚರ್ಮವನ್ನು ಮೃದುಗೊಳಿಸಲು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.-ಇದರ ಹೂವುಗಳು ಮತ್ತು ಬೀಜಗಳು ಕೆಮ್ಮು,ಬ್ರಾಂಕೈಟಿಸ್ ಮತ್ತು ಆಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತವೆ.- ಇದರ ಬೀಜಗಳು ಮತ್ತು ಹೂವುಗಳು ಹೃದಯದ ಆರೋಗ್ಯವನ್ನು ಕಾಪಾಡುವ ಗುಣಗಳನ್ನು ಹೊಂದಿವೆ.ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.-ಇದರಲ್ಲಿರುವ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_764.txt b/zeenewskannada/data1_url8_1_to_1110_764.txt new file mode 100644 index 0000000000000000000000000000000000000000..07d64afb21bb7b5f05525243d9622531c58befd7 --- /dev/null +++ b/zeenewskannada/data1_url8_1_to_1110_764.txt @@ -0,0 +1 @@ +ಮಧುಮೇಹವನ್ನು 7 ದಿನದಲ್ಲಿ ಗುಣಪಡಿಸುತ್ತದೆ ಈ ಮಿರಾಕಲ್‌ ಸೀಡ್ಸ್‌! ಇದನ್ನು ಸೇವಿಸಿದರೆ ಶುಗರ್‌ ಕ್ಷಣಾರ್ಧದಲ್ಲೆ ಮಾಯ : ಇಂದಿನ ಜೀವನಶೈಲಿಯಿಂದಾಗಿ ನವಜಾತ ಶಿಶುವಿನಿಂದ ಹಿಡಿದು ಎಲ್ಲ ವಯೋಮಾನದವರೂ ಮಧುಮೇಹ, ಹೃದಯಾಘಾತದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಧುಮೇಹಕಾಯಿಲೆ ಒಂದು ಮೂಕ ಕಾಯಿಲೆ ಎಂದೆ ಹೇಳಬಹುದು. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಜೀವನದ ಕೊನೆಯ ವರೆಗೂ ಬಿಡದಂತೆ ಕಾಡುತ್ತದೆ. ಇದನ್ನು ಗುಣ ಪಡಿಸುವಂತಹ ಯಾವುದೇ ಔಷಧಿಯೂ ಇನ್ನೂ ಸಿಕ್ಕಿಲ್ಲ. :ಇಂದಿನ ಜೀವನಶೈಲಿಯಿಂದಾಗಿ ನವಜಾತ ಶಿಶುವಿನಿಂದ ಹಿಡಿದು ಎಲ್ಲ ವಯೋಮಾನದವರೂ ಮಧುಮೇಹ, ಹೃದಯಾಘಾತದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಧುಮೇಹಕಾಯಿಲೆ ಒಂದು ಮೂಕ ಕಾಯಿಲೆ ಎಂದೆ ಹೇಳಬಹುದು. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಜೀವನದ ಕೊನೆಯ ವರೆಗೂ ಬಿಡದಂತೆ ಕಾಡುತ್ತದೆ. ಇದನ್ನು ಗುಣ ಪಡಿಸುವಂತಹ ಯಾವುದೇ ಔಷಧಿಯೂ ಇನ್ನೂ ಸಿಕ್ಕಿಲ್ಲ. ಉಪವಾಸದ ಸಮಯದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು 125 ಕ್ಕಿಂತ ಹೆಚ್ಚಿದ್ದರೆ ಅಥವಾ ತಿನ್ನುವ 2 ಗಂಟೆಗಳ ನಂತರ 200 ಕ್ಕಿಂತ ಹೆಚ್ಚಾಗಿದ್ದರೆ ಆ ವ್ಯಕ್ತಿಗೆ ಮಧುಮೇಹ ಇದೆ ಎಂದು ಅರ್ಥ. ನಾವು ಸೇವಿಸುವ ಆಹಾರ ಹಾಗೂ ವ್ಯಾಯಾಮದ ಮೂಲಕ ನಾವು ಮಧುಮೇಹವನ್ನು ಕಂಟ್ರೋಲ್‌ನಲ್ಲಿ ಇಡಬಹುದು. ನಿಮ್ಮ ಶುಗರ್‌ ಲೆವೆಲ್‌ ಅನ್ನು ನೋಡಿಕೊಂಡು ಔಷಧಿಯನ್ನು ವೈದ್ಯರ ಸಲಹೆಯ ಪ್ರಕಾರ ತೆಗೆದುಕೊಳ್ಳಬಹುದು. ವ್ಯಾಯಾಮದಿಂದ ಆರೋಗ್ಯಕರ ಆಹಾರದವರೆಗೆ ಪ್ರತಿಯೊಂದಕ್ಕೂ ಕಟ್ಟುನಿಟ್ಟಾದ ನಿಯಂತ್ರಣದ ಅಗತ್ಯವಿದೆ. ಹಾಗಲಕಾಯ ಜ್ಯೂಸ್‌ ಸೇವನೆ, ಏಪ್ರಿಕಾಟ್ ಬೀಜಗಳನ್ನು ತಿನ್ನುವುದು ಹೀಗೆ ಹಲವಾರು ಮನೆಮದ್ದುಗಳನ್ನು ಮಧುಮೇಹಿಗಳು ಅಳವಡಿಸಿಕೊಂಡಿರುತ್ತಾರೆ. ಇವುಗಳಂತೆಯೇ ಖರ್ಜೂರದ ಬೀಜಗಳು ಸಹ ಮಧುಮೇಹಿಗಳಿಗೆ ಪ್ರಯೋಜನಕಾರಿ. ಮಧುಮೇಹ ಇರುವವರು ಖರ್ಜೂರವನ್ನು ಸೇವಿಸಬಾರದು ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಆದರೆ ಖರ್ಜೂರದೊಳಗಿನ ಬೀಜಗಳು ಮಧುಮೇಹಕ್ಕೆ ತುಂಬಾ ಉಪಯುಕ್ತವಾಗಿರುತ್ತದೆ. ಖರ್ಜೂರದ ಬೀಜಗಳು ಕೆಲವು ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಖರ್ಜೂರ ಬೀಜಗಳು ಜೀರ್ಣಕಾರಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಸಹ ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಖರ್ಜೂರದ ಬೀಜಗಳನ್ನು ತಿನ್ನಲು ಕೆಲವು ನಿಯಮಗಳಿವೆ. ಖರ್ಜೂರ ತಿಂದ ನಂತರ ಬೀಜಗಳಿಗೆ ಅಂಟಿಕೊಳ್ಳದೆ ಖರ್ಜೂರವನ್ನು ಚೆನ್ನಾಗಿ ತೊಳೆಯಿರಿ. ನಂತರ ಬೀಜಗಳನ್ನು ಬಿಸಿಲಿನಲ್ಲಿ ಕೆಲವು ದಿನಗಳವರೆಗೆ ಒಣಗಿಸಬೇಕು. ಒಣ ಬೀಜಗಳನ್ನು ತೆಗೆದುಕೊಂಡು ಸ್ವಲ್ಪ ಸಮಯದವರೆಗೆ ಬಾಣಲೆಯಲ್ಲಿ ಹುರಿಯಿರಿ. ಈಗ ಸ್ವಲ್ಪ ತಣ್ಣಗಾಗಲು ಪಕ್ಕಕ್ಕೆ ಇರಿಸಿ. ತಣ್ಣಗಾದ ನಂತರ ಅದನ್ನು ಮಿಕ್ಸರ್ನಲ್ಲಿ ಪುಡಿಮಾಡಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬಹುದು. ಪ್ರತಿದಿನ 1/2 ಟೀಚಮಚ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ 7 ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_765.txt b/zeenewskannada/data1_url8_1_to_1110_765.txt new file mode 100644 index 0000000000000000000000000000000000000000..e19bda545e74d16346ff7fdfaa19353cf220075b --- /dev/null +++ b/zeenewskannada/data1_url8_1_to_1110_765.txt @@ -0,0 +1 @@ +ಶುಂಠಿ ತುಂಡಿಗೆ ಇದನ್ನು ಹಚ್ಚಿ ಉಜ್ಜಿ.. ಹಲ್ಲುಗಳ ಮೇಲಿನ ಹಳದಿ ಕಲೆ ತೊಲಗಿ ಮುತ್ತಿನಂತೆ ಹೊಳೆಯುತ್ತವೆ! : ಇದು ಒಸಡುಗಳ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹಳದಿ ಕಲೆಯನ್ನು ತೊಲಗಿಸಿ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. :ಹಲ್ಲುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ಆರೋಗ್ಯದ ಬಗ್ಗೆಯೂ ಹೇಳುತ್ತವೆ. ಹಲ್ಲುನೋವು, ಹಲ್ಲು ಹಳದಿಯಾಗುವುದು, ಹುಳುಕಾಗುವುದು ಇತ್ಯಾದಿಗಳಿಗೆ ಹಲವು ಕಾರಣಗಳಿರಬಹುದು. ತಪ್ಪು ಆಹಾರ ಪದ್ಧತಿ ಮತ್ತು ಅತಿಯಾಗಿ ಸಿಹಿತಿಂಡಿಗಳನ್ನು ತಿನ್ನುವುದರಿಂದ ಹಲ್ಲುಗಳು ಹಾಳಾಗಲು ಪ್ರಾರಂಭಿಸುತ್ತವೆ. ನಿಮ್ಮ ಹಲ್ಲುಗಳನ್ನು ಆರೋಗ್ಯಕರವಾಗಿ ಮತ್ತು ಹಳದಿ ಕಲೆಯಿಂದ ಮುಕ್ತಗೊಳಿಸಿ ಹೊಳೆಯುವಂತೆ ಮಾಡಲು ಬಯಸಿದರೆ ಶುಂಠಿ ಮತ್ತು ಉಪ್ಪನ್ನು ಬಳಸಬಹುದು. ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್, ಉರಿಯೂತದ, ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳು ಶುಂಠಿ ಮತ್ತು ಉಪ್ಪಿನಲ್ಲಿ ಕಂಡುಬರುತ್ತವೆ. ಇದು ಒಸಡುಗಳ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹಳದಿ ಕಲೆಯನ್ನು ತೊಲಗಿಸಿ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. 1. ಹಲ್ಲುಗಳ ಹಳದಿ ಹಲ್ಲುಗಳ ಮೇಲೆ ಅಂಟಿಕುಳಿತಿರುವ ಹಳದಿ ಕಲೆಯನ್ನು ತೆಗೆದುಹಾಕಲು ಶುಂಠಿ ಮತ್ತು ಉಪ್ಪನ್ನು ಬಳಸಬಹುದು. ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು, ಹಲ್ಲುಗಳಲ್ಲಿನ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಮುಂತಾದ ಹಲವು ಕಾರಣಗಳಿಂದ ಹಲ್ಲುಗಳು ಹಳದಿಯಾಗಬಹುದು. ಹಲ್ಲುಗಳನ್ನು ಬಿಳಿಯಾಗಿಸಲು ಶುಂಠಿ, ಉಪ್ಪು ಮತ್ತು ಜೇನುತುಪ್ಪದೊಂದಿಗೆ ನಿಮ್ಮ ಹಲ್ಲುಗಳನ್ನು ಉಜ್ಜಿ, ಬಳಿಕ ಬಾಯಿ ಮುಕ್ಕಳಿಸಿ. ಇದನ್ನೂ ಓದಿ: 2. ಹಲ್ಲುನೋವು- ಹಲ್ಲು ಮತ್ತು ವಸಡು ನೋವನ್ನು ನಿವಾರಿಸಲು ನೀವು ಉಪ್ಪು ಮತ್ತು ಶುಂಠಿಯನ್ನು ಬಳಸಬಹುದು. ಉಪ್ಪು ಮತ್ತು ಶುಂಠಿಯ ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. 3. ಹಲ್ಲಿನ ಸೋಂಕು- ಆಹಾರವು ಹಲ್ಲುಗಳಲ್ಲಿ ಸಿಲುಕಿಕೊಳ್ಳುವುದರಿಂದ, ಸೋಂಕಿನ ಸಮಸ್ಯೆ ಮತ್ತು ಹಲ್ಲುಗಳಲ್ಲಿ ನೋವು ಉಂಟಾಗಬಹುದು. ಸೋಂಕನ್ನು ತಪ್ಪಿಸಲು, ನೀವು ಉಪ್ಪು ಮತ್ತು ಶುಂಠಿ ನೀರಿನಿಂದ ಗಾರ್ಗ್ಲ್ ಮಾಡಬಹುದು. 4. ದುರ್ವಾಸನೆ- ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಉಪ್ಪು ಮತ್ತು ಶುಂಠಿಯಲ್ಲಿ ಕಂಡುಬರುತ್ತವೆ, ಇದು ಬಾಯಿಯಿಂದ ಸೂಕ್ಷ್ಮಜೀವಿಗಳನ್ನು ಮತ್ತು ಬಾಯಿಯ ದುರ್ವಾಸನೆಯನ್ನು ತೆಗೆದುಹಾಕುವ ಮೂಲಕ ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_766.txt b/zeenewskannada/data1_url8_1_to_1110_766.txt new file mode 100644 index 0000000000000000000000000000000000000000..0e52dbfa24c8fa077da59469d2d968a284f235f3 --- /dev/null +++ b/zeenewskannada/data1_url8_1_to_1110_766.txt @@ -0,0 +1 @@ +ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಹೀಗೆ ಬಳಸಿ! : ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. :ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ನಮ್ಮಲ್ಲಿ ಹಲವರ ಮುಖದಲ್ಲಿ ಬಿಳಿ ಕಲೆಗಳು, ಕಪ್ಪು ಕಲೆಗಳು ಮತ್ತು ಮೊಡವೆಗಳಿರುತ್ತವೆ. ಇವು ಕಿರಿಕಿರಿಯನ್ನು ಉಂಟುಮಾಡುವುದು ಮಾತ್ರವಲ್ಲ, ನಮ್ಮ ಮುಖದ ಅಂದವನ್ನು ಕಡಿಮೆ ಮಾಡುತ್ತದೆ. ಮೇಕಪ್‌ನಿಂದ ಕೂಡ ಈ ಸಮಸ್ಯೆಗಳನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅವುಗಳನ್ನು ಶಾಶ್ವತವಾಗಿ ತೆಗೆದುಹಾಕುವ ಮಾರ್ಗವನ್ನು ನಾವು ಅನುಸರಿಸಬೇಕಾಗಿದೆ. ಆದರೆ ಅದು ಹೇಗೆ ಎನ್ನುವ ಪ್ರಸ್ನೆ ನಿಮ್ಮಲ್ಲಿಯೂ ಇರಬಹುದು. ಅದಕ್ಕೆ ಉತ್ತರ ತಿಳಿಯಲು ಈ ಸ್ಟೋರಿ ಓದಿ... ಮೊಡವೆಗಳು, ಕಲೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ದೊಡ್ಡ ಈರುಳ್ಳಿ ತೆಗೆದುಕೊಳ್ಳಿ. ಇದನ್ನು ನುಣ್ಣಗೆ ರುಬ್ಬಿ ಜ್ಯೂಸ್ ಮಾಡಿ. ಈ ಈರುಳ್ಳಿ ರಸವನ್ನು ಮೊಡವೆಗಳು ಮತ್ತು ಕಲೆಗಳ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಮೃದುವಾಗಿ ಮಸಾಜ್ ಮಾಡಿ. ಈರುಳ್ಳಿ ರಸವನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ಅದರ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಹೀಗೆ ಕೆಲವು ವಾರಗಳ ಕಾಲ ನಿರಂತರವಾಗಿ ಮಾಡಿದರೆ ಮುಖದಲ್ಲಿರುವ ಮೊಡವೆಗಳು ಮತ್ತು ಕಲೆಗಳು ಸುಲಭವಾಗಿ ಮಾಯವಾಗುತ್ತವೆ. ಈರುಳ್ಳಿ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಮ್ಮ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿರುವ ಕೆಂಪ್‌ಫೆರಾಲ್ ಮತ್ತು ಸೆಫಾಲಿನ್‌ನಂತಹ ಬಯೋಫ್ಲಾವೊನೈಡ್‌ಗಳು ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_767.txt b/zeenewskannada/data1_url8_1_to_1110_767.txt new file mode 100644 index 0000000000000000000000000000000000000000..8770351e24efa93a6fe08a4588a79e19b4ab981f --- /dev/null +++ b/zeenewskannada/data1_url8_1_to_1110_767.txt @@ -0,0 +1 @@ +: ಈ ಎಲೆಯನ್ನು ಬೆಳಗೆದ್ದ ಕೂಡಲೇ ಜಗಿದು ತಿನ್ನಿ.. ರಕ್ತನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಸುಟ್ಟು ಹೋಗುತ್ತದೆ ! : ದೇಹದಲ್ಲಿನ ಕೊಲೆಸ್ಟ್ರಾಲ್‌ನ ಸುರಕ್ಷಿತ ಮಟ್ಟವು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ನೈಸರ್ಗಿಕ ವಿಧಾನಗಳ ಸಹಾಯದಿಂದ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಪ್ರಯತ್ನಿಸುವುದು ಉತ್ತಮ. :ಕೊಲೆಸ್ಟ್ರಾಲ್ ಒಂದು ರೀತಿಯ ಕೊಬ್ಬು, ಇದು ದೇಹಕ್ಕೆ ಜೀವಕೋಶಗಳು ಮತ್ತು ಹಾರ್ಮೋನುಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಇದರ ಪ್ರಮಾಣ ಹೆಚ್ಚಾದಾಗ ಅನೇಕ ಆರೋಗ್ಯ ಸಮಸ್ಯೆಗಳೂ ಬರಲಾರಂಭಿಸುತ್ತವೆ. ದೇಹದಲ್ಲಿನ ಕೊಲೆಸ್ಟ್ರಾಲ್‌ನ ಸುರಕ್ಷಿತ ಮಟ್ಟವು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ನೈಸರ್ಗಿಕ ವಿಧಾನಗಳ ಸಹಾಯದಿಂದ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಪ್ರಯತ್ನಿಸುವುದು ಉತ್ತಮ. ಕರಿಬೇವಿನ ಎಲೆದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳು ತುಂಬಾ ಪರಿಣಾಮಕಾರಿ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ದೇಹಕ್ಕೆ ಸಹಾಯ ಮಾಡುತ್ತವೆ. ಪ್ರತಿದಿನ 8-10 ಎಲೆಗಳನ್ನು ಅಡುಗೆಯಲ್ಲಿ ಬಳಸಬಹುದು. 1 - 2 ಕರಿಬೇವಿನ ಎಲೆಗಳನ್ನು ಬೆಳಗ್ಗೆ ಹಳಸು ಬಾಯಲ್ಲಿ ಜಗಿದು ತಿನ್ನಬಹುದು. ಇದರ ಜ್ಯೂಸ್ ಕೂಡ ತಯಾರಿಸಿ ಕುಡಿಯಬಹುದು. ಕೊತ್ತಂಬರಿ ಸೊಪ್ಪುಕೊತ್ತಂಬರಿ ಸೊಪ್ಪನ್ನು ಪ್ರತಿ ಮನೆಯಲ್ಲೂ ಅಡುಗೆಗೆ ಬಳಸುತ್ತಾರೆ. ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸಲು ಇದು ತುಂಬಾ ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿವಾರಿಸಬಹುದು. ಕೊತ್ತಂಬರಿ ಸೊಪ್ಪನ್ನು ಸಲಾಡ್‌ಗೆ ಸೇರಿಸಿ ಅಥವಾ ಚಟ್ನಿ ಮಾಡಿ ತಿನ್ನಬಹುದು. ಇದನ್ನೂ ಓದಿ: ಮೆಂತ್ಯ ಸೊಪ್ಪುಮೆಂತ್ಯ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಮೆಂತ್ಯ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು ಅಥವಾ ಪಲ್ಯ, ಸಲಾಡ್‌ ರೂಪದಲ್ಲಿಯೂ ಸೇವಿಸಬಹುದು. ತುಳಸಿ ಎಲೆಗಳುತುಳಸಿ ಎಲೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಪ್ರಯೋಜನಕಾರಿ. ಅದರಲ್ಲಿರುವ ಗುಣಲಕ್ಷಣಗಳು ಚಯಾಪಚಯ ಒತ್ತಡವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದು ದೇಹದ ತೂಕ ಮತ್ತು ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಬಹುದು. ಇದನ್ನೂ ಓದಿ: ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_768.txt b/zeenewskannada/data1_url8_1_to_1110_768.txt new file mode 100644 index 0000000000000000000000000000000000000000..9531faf04ef3b868a860238e4552700ed09cd59d --- /dev/null +++ b/zeenewskannada/data1_url8_1_to_1110_768.txt @@ -0,0 +1 @@ +: ಒಣದ್ರಾಕ್ಷಿ ಮತ್ತು ಗೋಡಂಬಿಯಷ್ಟು ಶಕ್ತಿಯನ್ನು ನೀಡುತ್ತದೆ ಈ ಬಡವರ ಬಾದಾಮಿ : ಬಡವರ ಬಾದಾಮಿ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ಹಲವು ವಿಟಮಿನ್‌ಗಳು ಮತ್ತು ಮಿನರಲ್‌ಗಳು ಇರುವುದರಿಂದ ಇದನ್ನು ಸೇವಿಸುವವರಿಗೆ ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳಷ್ಟೇ ಶಕ್ತಿ ಸಿಗುತ್ತದೆ. ಶೇಂಗಾದಲ್ಲಿ ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳಿವೆ. :ಬಡವರ ಬಾದಾಮಿ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಪ್ರೋಟೀನ್, ಆರೋಗ್ಯಕರ ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳನ್ನು ಹೇರಳವಾಗಿ ಹೊಂದಿರುತ್ತದೆ. ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ & ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಇದಲ್ಲದೆ ಇದು ಮೂಳೆಗಳನ್ನು ಬಲಪಡಿಸಲು ಸಹ ಕೆಲಸ ಮಾಡುತ್ತದೆ. ಶೇಂಗಾ ತಿನ್ನುವುದರಿಂದ ದೊರೆಯುವ 10 ಪ್ರಯೋಜನಗಳ ಬಗ್ಗೆ ತಿಳಿಯಿರಿ... 1. ಪೋಷಕಾಂಶಗಳಲ್ಲಿ ಸಮೃದ್ಧ:ತಿನ್ನುವುದರಿಂದ ನಿಮ್ಮ ದೇಹವು ಕೇವಲ ಒಂದಲ್ಲ ಒಂದು ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್ ಬಿ, ವಿಟಮಿನ್ ಇ ಮತ್ತು ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳನ್ನು ಒಳಗೊಂಡಿರುತ್ತದೆ. ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. 2. ಹೃದಯದ ಆರೋಗ್ಯ:ಶೇಂಗಾದಲ್ಲಿ ಮೊನೊಸ್ಯಾಚುರೇಟೆಡ್ ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬು ಇರುತ್ತದೆ, ಇದು ಕೆಟ್ಟ ಕೊಲೆಸ್ಟ್ರಾಲ್ () ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ () ಅನ್ನು ಹೆಚ್ಚಿಸುತ್ತದೆ. ಈ ಕಾರಣದಿಂದ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 3. ತೂಕ ಕಡಿಮೆ ಮಾಡಲು ಸಹಕಾರಿ:ಶೇಂಗಾದಲ್ಲಿ ಸಾಕಷ್ಟು ಪ್ರೊಟೀನ್ ಮತ್ತು ನಾರಿನಂಶವಿದೆ, ಇದು ನಿಮ್ಮನ್ನು ದೀರ್ಘಕಾಲ ಹಸಿವಿನಿಂದ ಇಡುವುದಿಲ್ಲ. ಈ ಕಾರಣದಿಂದ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೀರಿ ಮತ್ತು ಇದು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. 4. ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುತ್ತದೆ:ಶೇಂಗಾದಲ್ಲಿ ಮೆಗ್ನೀಸಿಯಮ್ ಇದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಸಾಯಂಕಾಲದ ತಿಂಡಿಯಲ್ಲಿ ಶೇಂಗಾವನ್ನು ಸೇವಿಸಬಹುದು. ಇದನ್ನೂ ಓದಿ: 5. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧ:ಶೇಂಗಾದಲ್ಲಿ ರೆಸ್ವೆರಾಟ್ರೊಲ್ ಮತ್ತು ವಿಟಮಿನ್ ʼಇʼ ನಂತಹ ಉತ್ಕರ್ಷಣ ನಿರೋಧಕಗಳಿವೆ, ಇದು ಆಕ್ಸಿಡೇಟಿವ್ ಒತ್ತಡದಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. 6. ಮೆದುಳಿನ ಆರೋಗ್ಯಕ್ಕೆ ಸಹಕಾರಿ:ಶೇಂಗಾ ನಿಯಾಸಿನ್ (ವಿಟಮಿನ್ B3) ಮತ್ತು ರೆಸ್ವೆರಾಟ್ರೊಲ್ ಅನ್ನು ಹೊಂದಿರುತ್ತದೆ, ಇದು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸ್ಮರಣೆಯನ್ನು ಚುರುಕುಗೊಳಿಸುತ್ತದೆ. ಇದರೊಂದಿಗೆ ಶೇಂಗಾವನ್ನು ಸೇವಿಸುವವರಲ್ಲಿ ಆಲ್ಝೈಮರ್ಸ್‌ನಂತಹ ಕಾಯಿಲೆಗಳ ಅಪಾಯವೂ ಕಡಿಮೆ. 7. ಜೀರ್ಣಕ್ರಿಯೆಗೆ ಸಹಕಾರಿ:ಕಡಲೆಕಾಯಿಯು ಆಹಾರದ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ಮಲಬದ್ಧತೆ ಉಂಟಾಗುವುದಿಲ್ಲ. 8. ಮೂಳೆಗಳ ಆರೋಗ್ಯಕ್ಕೆ ಸಹಕಾರಿ:ಕಡಲೆಕಾಯಿಯಲ್ಲಿ ರಂಜಕ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿವೆ, ಇದು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಇದನ್ನು ತಿನ್ನುವುದರಿಂದ ಸಂಧಿವಾತ ಇತ್ಯಾದಿ ಮೂಳೆ ರೋಗಗಳ ಅಪಾಯ ಕಡಿಮೆಯಾಗುತ್ತದೆ. ಇದನ್ನೂ ಓದಿ: 9. ಪ್ರೋಟೀನ್ ಸಮೃದ್ಧವಾಗಿದೆ: ಕಡಲೆಕಾಯಿಯಲ್ಲಿ ಪ್ರೋಟೀನ್ ಇದೆ, ಇದು ಸ್ನಾಯುಗಳನ್ನು ನಿರ್ಮಿಸಲು & ಸರಿಪಡಿಸಲು ಸಹಾಯ ಮಾಡುತ್ತದೆ. 10. ಚರ್ಮದ ಆರೋಗ್ಯಕ್ಕೆ ಸಹಕಾರಿ:ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬುಗಳು, ವಿಟಮಿನ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳ ಉಪಸ್ಥಿತಿಯಿಂದಾಗಿ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಬೇಗ ವಯಸ್ಸಾಗುವುದಿಲ್ಲ. ಚರ್ಮದ ಮೇಲೆ ಸುಕ್ಕುಗಳು ಗೋಚರಿಸುವುದಿಲ್ಲ. ತಿನ್ನುವುದು ಹೇಗೆ:ಇತರಗಳಂತೆ ನೀವು ಶೇಂಗಾವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಬಹುದು. ಇದಲ್ಲದೇ ಎಣ್ಣೆ ಹಾಕದೆ ಹುರಿದು ತಿಂಡಿಯಾಗಿಯೂ ಸೇವಿಸಬಹುದು. ಆದರೆ ಸಿಪ್ಪೆ ಸುಲಿದ ಶೇಂಗಾವನ್ನು ಹುರಿದು ತಿಂದರೆ ಉತ್ತಮ. ಈ ಕಾರಣದಿಂದ ಅದರದ ಮೌಲ್ಯವು ಕಳೆದುಹೋಗುವುದಿಲ್ಲ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_769.txt b/zeenewskannada/data1_url8_1_to_1110_769.txt new file mode 100644 index 0000000000000000000000000000000000000000..50f3713802c3d03f6a0f9cde9f54e909bd854706 --- /dev/null +++ b/zeenewskannada/data1_url8_1_to_1110_769.txt @@ -0,0 +1 @@ +ಅಲೋವೆರಾ ಅಥವಾ ಆಮ್ಲಾ: ಕೂದಲಿಗೆ ಯಾವುದು ಉತ್ತಮ? : ಅಲೋವೆರಾ ಮತ್ತು ಆಮ್ಲಾ ಎರಡೂ ಕೂದಲಿಗೆ ಆರೋಗ್ಯಕರ. ಆದರೆ ನೀವು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಯಸಿದರೆ ಯಾವುದನ್ನು ಆರಿಸಬೇಕು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ... :ಕೂದಲ ರಕ್ಷಣೆಯ ವಿಷಯಕ್ಕೆ ಬಂದಾಗ ನೈಸರ್ಗಿಕ ಪರಿಹಾರಗಳು ಹೆಚ್ಚು ಪರಿಣಾಮಕಾರಿ. ಅಲೋವೆರಾ ಮತ್ತು ಆಮ್ಲಾ ಎರಡೂ ಕೂದಲಿಗೆ ಇಷ್ಟಪಡುತ್ತವೆ. ಇವೆರಡೂ ಕೂದಲಿನ ಆರೈಕೆಯಲ್ಲಿ ಸಂಪೂರ್ಣವಾಗಿ ಸಹಾಯ ಮಾಡುತ್ತವೆ. ಆದರೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಯಾವ ಆಯ್ಕೆಯು ಉತ್ತಮವಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಅಲೋವೆರಾ ಆಮ್ಲಾ ಯಾವುದು ಉತ್ತಮ? ಜಲಸಂಚಯನದಲ್ಲಿ ಆಮ್ಲಕ್ಕಿಂತ ಉತ್ತಮವಾಗಿದೆ, ಇದು ಹೆಚ್ಚು ನೀರಿನ ಅಂಶವನ್ನು ಹೊಂದಿದೆ. ಇದರ ಜೆಲ್ ತರಹದ ರಚನೆಯಿಂದ ಇದು ಕೂದಲಿನ ಶಾಫ್ಟ್ ಅನ್ನು ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಕೂದಲು ಮೃದು, ರೇಷ್ಮೆಯಂತಹ, ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ. ಮತ್ತೊಂದೆಡೆ ಆಮ್ಲಾದಲ್ಲಿನ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಅವುಗಳನ್ನು ಒಡೆಯುವುದನ್ನು ತಡೆಯುತ್ತದೆ. ಇದು ಕೂದಲು ಸೀಳುವುದನ್ನು ತಡೆಯುತ್ತದೆ. ಇದನ್ನೂ ಓದಿ: ಆಮ್ಲಾ ಮತ್ತು ಅಲೋವೆರಾ ಎರಡೂ ನೆತ್ತಿಯ ಕಿರಿಕಿರಿಯನ್ನು ಶಮನಗೊಳಿಸುತ್ತದೆ, ಆಮ್ಲದ ಆಂಟಿಫಂಗಲ್ ಗುಣಲಕ್ಷಣಗಳು ತಲೆಹೊಟ್ಟು ಮತ್ತು ತುರಿಕೆಯನ್ನು ನಿವಾರಿಸುತ್ತದೆ, ಆದರೆ ಅಲೋವೆರಾದ ಉರಿಯೂತದ ಗುಣಲಕ್ಷಣಗಳು ಕೆಂಪು ಮತ್ತು ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಆಮ್ಲಾದಲ್ಲಿನ ಉತ್ಕರ್ಷಣ ನಿರೋಧಕ ವರ್ಧಕವು ನೆತ್ತಿಯನ್ನು ಹಾನಿಯಾಗದಂತೆ ರಕ್ಷಿಸುತ್ತದೆ, ಇದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಎರಡರ ನಡುವೆ ಹೋಲಿಕೆ ಮಾಡಿದ ನಂತರ ಕೂದಲಿನ ಬೆಳವಣಿಗೆಗೆ ಅಲೋವೆರಾಕ್ಕಿಂತ ಆಮ್ಲಾ ಸ್ವಲ್ಪ ಉತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದು. ಏಕೆಂದರೆ ಇದು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅಲೋವೆರಾ ಕೂದಲಿಗೆ ಒಳ್ಳೆಯದು, ಏಕೆಂದರೆ ಇದು ಕೂದಲನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅದನ್ನು ಮೃದುಗೊಳಿಸುತ್ತದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಆಮ್ಲಾ ಮತ್ತು ಅಲೋವೆರಾವನ್ನು ಬಳಸಬಹುದು. ಇದು ನಿಮ್ಮ ಕೂದಲಿನ ಸಮಸ್ಯೆ ಏನು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಉದ್ದ ಕೂದಲು ಬೆಳೆಯಲು ಬಯಸಿದರೆ ಆಮ್ಲಾವನ್ನು ಬಳಸಿ. ಆದರೆ ನಿಮ್ಮ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಬಯಸಿದರೆಉತ್ತಮ ಆಯ್ಕೆಯಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_77.txt b/zeenewskannada/data1_url8_1_to_1110_77.txt new file mode 100644 index 0000000000000000000000000000000000000000..a909d794154ac851facaf2eac6ed47721fd55235 --- /dev/null +++ b/zeenewskannada/data1_url8_1_to_1110_77.txt @@ -0,0 +1 @@ +ಎಸ್‌ಬಿ‌ಐನ ಈ ನಾಲ್ಕು ಸ್ಪೆಷಲ್ ಎಫ್‌ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಹೆಚ್ಚು ಬಡ್ಡಿ! : ನೀವು ಪ್ರತಿ ಬ್ಯಾಂಕ್‌ನಲ್ಲಿ ಎಫ್‌ಡಿ ಆಯ್ಕೆಗಳನ್ನು ಕಾಣಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರಗಳು ಸಹ ವಿಭಿನ್ನವಾಗಿವೆ. ಅದೇ ಸಮಯದಲ್ಲಿ, ಕೆಲವು ವಿಶೇಷ ಎಫ್‌ಡಿ ಯೋಜನೆಗಳು ಸಹ ಅನೇಕ ಬ್ಯಾಂಕ್‌ಗಳಲ್ಲಿ ಲಭ್ಯವಿವೆ. :ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ಬಂದರೆ ಎಫ್‌ಡಿ ಬಹುತೇಕ ಜನರ ಪ್ರಥಮ ಆಯ್ಕೆಯಾಗಿರುತ್ತದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದರಿಂದ ಹಣ ಸುರಕ್ಷಿತವಾಗಿರುವುದರ ಜೊತೆಗೆ ಹೂಡಿಕೆ ಮೇಲೆ ಬಡ್ಡಿಯನ್ನು ಕೂಡ ಪಡೆಯಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರ ಲಭ್ಯವಿರುತ್ತದೆ. ಪ್ರತಿ ಬ್ಯಾಂಕ್‌ನಲ್ಲಿ ಎಫ್‌ಡಿ ಆಯ್ಕೆಗಳನ್ನು ಕಾಣಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರಗಳು ಸಹ ವಿಭಿನ್ನವಾಗಿವೆ. ಅದೇ ಸಮಯದಲ್ಲಿ, ಕೆಲವು ವಿಶೇಷ ಎಫ್‌ಡಿ ಯೋಜನೆಗಳು ಸಹ ಅನೇಕ ಬ್ಯಾಂಕ್‌ಗಳಲ್ಲಿ ಲಭ್ಯವಿವೆ. ಭಾರತದ ಅತಿದೊಡ್ಡ ಸರ್ಕಾರಿ ವಲಯದ( ) ತನ್ನ ಗ್ರಾಹಕರಿಗಾಗಿ ಕೆಲವು ವಿಶೇಷ ಎಫ್‌ಡಿ ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಬಡ್ಡಿ ಪ್ರಯೋಜನವನ್ನು ಪಡೆಯಬಹುದು. ಎಸ್‌ಬಿ‌ಐನ ಅಂತಹ ನಾಲ್ಕು ಪ್ರಮುಖ ಎಫ್‌ಡಿ ಯೋಜನೆಗಳ ಬಗ್ಗೆ ತಿಳಿಯೋಣ... * ಅಮೃತ್ ವೃಷ್ಟಿ ( ):ಎಸ್‌ಬಿಐನ ಅಮೃತ್ ವೃಷ್ಟಿ ( ) ಯೋಜನೆಯು 444 ದಿನಗಳವರೆಗಿನ ಯೋಜನೆಯಾಗಿದೆ.. ಈ ಯೋಜನೆಯಲ್ಲಿ ಎಫ್‌ಡಿ ಇಡುವುದರಿಂದ ಸಾಮಾನ್ಯ ಜನರಿಗೆ 7.25% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಆದರೆ, ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ. ಅರ್ಥಾತ್ ಹಿರಿಯ ನಾಗರಿಕರಿಗೆ 7.75% ಬಡ್ಡಿ ಸೌಲಭ್ಯ ಸಿಗಲಿದೆ. ಇದನ್ನೂ ಓದಿ- * ಅಮೃತ ಕಲಶ ಯೋಜನೆ ( ):ಯ ( ) 400 ದಿನಗಳವರೆಗಿನ ಯೋಜನೆಯಾಗಿದೆ. . ಈ ಎಫ್‌ಡಿಯಲ್ಲಿ ಸಾಮಾನ್ಯ ಜನರಿಗೆ 7.10% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದ್ದರೆ, ಹಿರಿಯ ನಾಗರಿಕರು 7.60% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ನೀವು 30 ಸೆಪ್ಟೆಂಬರ್ 2024 ರವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು. * ವಿ ಕೇರ್ ಸ್ಕೀಮ್ ( ):ಎಸ್‌ಬಿ‌ಐನ ವಿ ಕೇರ್ ಸ್ಕೀಮ್ ( )ನಲ್ಲಿಯೂ ಹೆಚ್ಚಿನ ಬಡ್ಡಿ ಸೌಲಭ್ಯ ಲಭ್ಯವಿದೆ. ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚುವರಿ ಬಡ್ಡಿಯನ್ನು ನೀಡುವ ಮೂಲಕ ಅವರ ಆದಾಯವನ್ನು ಸುರಕ್ಷಿತಗೊಳಿಸುವುದು ಎಸ್‌ಬಿಐನ ಈ ವಿಶೇಷ ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ 5 ವರ್ಷ ಮತ್ತು 10 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ, ಹಿರಿಯ ನಾಗರೀಕರು ಎಸ್‌ಬಿಐನ ವಿಕೇರ್ ಯೋಜನೆಯಲ್ಲಿ ಶೇಕಡಾ 7.50 ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ- * ಸರ್ವೋತ್ತಮ ಎಫ್‌ಡಿ ( ):ನೀವು 1 ವರ್ಷ ಅಥವಾ 2 ವರ್ಷಗಳ ಕಾಲ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಸರ್ವೋತ್ತಮ ಎಫ್‌ಡಿ ಅತ್ಯುತ್ತಮ ಹೂಡಿಕೆ ಯೋಜನೆಯಾಗಿದೆ. ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಠೇವಣಿಗಳ ಮೇಲೆ ಉತ್ತಮ ಬಡ್ಡಿಯನ್ನು ಪಡೆಯಲು ಇದು ಉತ್ತಮ ಯೋಜನೆಯಾಗಿದೆ. ಸರ್ವೋತ್ತಮ ಎಫ್‌ಡಿಯಲ್ಲಿ 1 ಕೋಟಿಗಿಂತ ಹೆಚ್ಚು ಮತ್ತು 2 ಕೋಟಿಗಿಂತ ಕಡಿಮೆ ಮೊತ್ತವನ್ನು ಠೇವಣಿ ಇಡಬಹುದು. ಇದರಲ್ಲಿ ಜನಸಾಮಾನ್ಯರಿಗೆ ಒಂದು ವರ್ಷದ ಎಫ್‌ಡಿ ಮೇಲೆ 7.10% ಮತ್ತು ಎರಡು ವರ್ಷಗಳ ಅವಧಿಯ ಎಫ್‌ಡಿಯಲ್ಲಿ 7.40% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಆದರೆ ಹಿರಿಯ ನಾಗರಿಕರು 1 ವರ್ಷದ ಎಫ್‌ಡಿಯಲ್ಲಿ 7.60% ಮತ್ತು 2 ವರ್ಷದ ಠೇವಣಿಯಲ್ಲಿ 7.90% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_770.txt b/zeenewskannada/data1_url8_1_to_1110_770.txt new file mode 100644 index 0000000000000000000000000000000000000000..ac12d863402ca87f6aabedde25d8465341c3c057 --- /dev/null +++ b/zeenewskannada/data1_url8_1_to_1110_770.txt @@ -0,0 +1 @@ +60 ನಿಮಿಷಗಳಿಗಿಂತ ಹೆಚ್ಚು ಕಾಲ ಇಯರ್ ಬಡ್ಸ್ ಅನ್ನು ನೀವು ಬಳಸುತ್ತಿದ್ದರೆ ಜಾಗರೂಕರಾಗಿರಿ..! ಇಯರ್ ಬಡ್ಸ್ ಅನ್ನು ನಿರಂತರವಾಗಿ ಬಳಸುವುದರಿಂದ ಕಿವಿಯಲ್ಲಿ ಮೇಣ್ ಸಂಗ್ರಹವಾಗುತ್ತದೆ. ಈ ಮೇಣವು ಕಿವಿ ಕಾಲುವೆಗೆ ಆಳವಾಗಿ ತಲುಪುತ್ತದೆ ಮತ್ತು ಅದನ್ನು ಹಾನಿಗೊಳಿಸುತ್ತದೆ. ಇಯರ್ ಬಡ್ಸ್ ನಿಂದಾಗಿ ಕಿವಿಗೆ ರಕ್ತದ ಹರಿವು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ ಮಲಗುವಾಗ ಇಯರ್ ಬಡ್ಸ್ ಬಳಸುವುದನ್ನು ತಪ್ಪಿಸಿ. ಇದು ಪ್ರಮುಖ ಕಿವಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇಯರ್ ಬಡ್ಸ್ ಬಳಸುವ ಹೆಚ್ಚಿನ ಜನರಿಗೆ ತಮ್ಮ ಕಿವಿಗೆ ಎಷ್ಟು ಹಾನಿಕಾರಿ ಎಂದು ತಿಳಿದಿಲ್ಲ. ಇದು ಕೇಳುವ ಸಾಮರ್ಥ್ಯವನ್ನು ಹಾನಿಗೊಳಿಸುವುದಲ್ಲದೆ, ಇಯರ್ ಬಡ್ಸ್ ಅನ್ನು ಆಗಾಗ್ಗೆ ಬಳಸುವುದರಿಂದ ಮೇಣದ ಶೇಖರಣೆಗೆ ಕಾರಣವಾಗಬಹುದು. ಹಾಗಾದರೆ ಇಯರ್ ಬಡ್ಸ್ ನಿಮ್ಮ ಕಿವಿಗೆ ಎಷ್ಟು ಹಾನಿಕಾರಕ ಎಂದು ತಿಳಿಯಿರಿ. ಇಯರ್ ಬಡ್ಸ್ ಅನ್ನು ಗಂಟೆಗಟ್ಟಲೆ ನಿರಂತರವಾಗಿ ಬಳಸುವುದರಿಂದ ತಲೆನೋವು ಮತ್ತು ಮೈಗ್ರೇನ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ವ್ಯಕ್ತಿಯ ನಿದ್ದೆ ಕೆಡಿಸುತ್ತದೆ. ಇದು ನಿದ್ರಾಹೀನತೆಯದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇಯರ್ ಬಡ್ಸ್ ಬಳಸುವುದರಿಂದ ಶ್ರವಣ ಶಕ್ತಿ ಹಾಳಾಗುತ್ತದೆ. ಜೋರಾಗಿ ಸಂಗೀತವನ್ನು ಕೇಳುವುದರಿಂದ ನಿಮ್ಮ ಕಿವಿಗಳು ಕಿವುಡಾಗುತ್ತವೆ. ಕಿವಿಯಲ್ಲಿ ಮೇಣ ಸಂಗ್ರಹವಾಗುತ್ತದೆ: ಇಯರ್ ಬಡ್ಸ್ ಅನ್ನು ನಿರಂತರವಾಗಿ ಬಳಸುವುದರಿಂದ ಕಿವಿಯಲ್ಲಿ ಮೇಣ್ ಸಂಗ್ರಹವಾಗುತ್ತದೆ. ಈ ಮೇಣವು ಕಿವಿ ಕಾಲುವೆಗೆ ಆಳವಾಗಿ ತಲುಪುತ್ತದೆ ಮತ್ತು ಅದನ್ನು ಹಾನಿಗೊಳಿಸುತ್ತದೆ. ಇಯರ್ ಬಡ್ಸ್ ನಿಂದಾಗಿ ಕಿವಿಗೆ ರಕ್ತದ ಹರಿವು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ ಮಲಗುವಾಗ ಇಯರ್ ಬಡ್ಸ್ ಬಳಸುವುದನ್ನು ತಪ್ಪಿಸಿ. ಇದು ಪ್ರಮುಖ ಕಿವಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನೂ ಓದಿ: ಹೃದ್ರೋಗದ ಅಪಾಯ: ಇಯರ್‌ಬಡ್‌ಗಳು ಹೃದ್ರೋಗದ ಅಪಾಯವನ್ನು ಉಂಟುಮಾಡಬಹುದು. ಗಂಟೆಗಟ್ಟಲೆ ಹೆಡ್‌ಫೋನ್‌ಗಳನ್ನು ಧರಿಸುವುದು ಮತ್ತು ಜೋರಾಗಿ ಸಂಗೀತವನ್ನು ಕೇಳುವುದು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೃದಯ ಬಡಿತಗಳು ಹೆಚ್ಚಾಗಬಹುದು ಮತ್ತು ಮುಂದೆ ದೊಡ್ಡ ನಷ್ಟವನ್ನು ತೆಗೆದುಕೊಳ್ಳಬೇಕಾಗಬಹುದು. 60 ನಿಮಿಷಗಳಿಗಿಂತ ಹೆಚ್ಚು ಕಾಲ ಬಳಸಬೇಡಿ: ನೀವು ಗಂಟೆಗಟ್ಟಲೆ ಇಯರ್‌ಬಡ್‌ಗಳನ್ನು ಬಳಸುತ್ತಿದ್ದೀರಿ ಎಂದು ತಜ್ಞರು ಹೇಳಿದರೆ, ತಕ್ಷಣ ನಿಮ್ಮ ದಿನಚರಿಯನ್ನು ಬದಲಾಯಿಸಿ. ಇಯರ್‌ಬಡ್‌ಗಳನ್ನು 60 ನಿಮಿಷಗಳಿಗಿಂತ ಹೆಚ್ಚು ಕಾಲ ಬಳಸಬಾರದು. ಹಾಗೆಯೇ ಕಾಲಕಾಲಕ್ಕೆ ವಾಲ್ಯೂಮ್ ಕಡಿಮೆ ಮಾಡುತ್ತಾ ಇರಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು.ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯಲು ನಾವು ಸಾಮಾನ್ಯ ಮಾಹಿತಿಯನ್ನು ಬಳಸಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_771.txt b/zeenewskannada/data1_url8_1_to_1110_771.txt new file mode 100644 index 0000000000000000000000000000000000000000..5360c6c6f6b847f63cfbb34ec54f949086320b09 --- /dev/null +++ b/zeenewskannada/data1_url8_1_to_1110_771.txt @@ -0,0 +1 @@ +ಗೋಧಿ ಹಿಟ್ಟಿನಲ್ಲಿ ಈ ವಸ್ತುವನ್ನು ಮಿಶ್ರಣ ಮಾಡಿ ಮಧುಮೇಹಕ್ಕೆ ಗುಡ್ ಬೈ ಹೇಳಿ..! ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೀವು ದಾಲ್ಚಿನ್ನಿ ಪುಡಿಯನ್ನು ಹಿಟ್ಟಿನಲ್ಲಿ ಬೆರೆಸಬಹುದು. ದಾಲ್ಚಿನ್ನಿ ಉತ್ಕರ್ಷಣ ನಿರೋಧಕ, ಉರಿಯೂತದಂತಹ ಅನೇಕ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಪ್ರಸ್ತುತ, ಮಧುಮೇಹದಿಂದ ಬಳಲುತ್ತಿರುವ ಜನರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಮಧುಮೇಹವು ರಕ್ತದಲ್ಲಿನ ಹೆಚ್ಚಿನ ಗ್ಲೂಕೋಸ್‌ನಿಂದ ಉಂಟಾಗುವ ಕಾಯಿಲೆಯಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಮಟ್ಟವು ಹೃದಯ, ಕಣ್ಣುಗಳು, ಕಾಲುಗಳು, ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ನಿಮ್ಮ ಆಹಾರದಲ್ಲಿ ಜೇನುತುಪ್ಪದೊಂದಿಗೆ ಹಿಟ್ಟಿನ ಬ್ರೆಡ್ ಅನ್ನು ಸೇರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಕೆಲವು ಸಲಹೆಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಪ್ರತಿದಿನ ರೊಟ್ಟಿಯಲ್ಲಿ ಒಂದು ಚಿಟಿಕೆ ಮಸಾಲೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಲೇಖನದಲ್ಲಿ, ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಬೆರೆಸುವಾಗ ಯಾವ ಮಸಾಲೆಗಳನ್ನು ಮಿಶ್ರಣ ಮಾಡಬೇಕೆಂದು ನಾವು ನಿಮಗೆ ತಿಳಿಸುತ್ತೇವೆ. ದಾಲ್ಚಿನ್ನಿ ಪುಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೀವು ದಾಲ್ಚಿನ್ನಿ ಪುಡಿಯನ್ನು ಹಿಟ್ಟಿನಲ್ಲಿ ಬೆರೆಸಬಹುದು. ದಾಲ್ಚಿನ್ನಿ ಉತ್ಕರ್ಷಣ ನಿರೋಧಕ, ಉರಿಯೂತದಂತಹ ಅನೇಕ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಮಿಕ್ಸ್ ಓಟ್ಸ್ ಓಟ್ಸ್ ಬೀಜಗಳು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಅಂಡಾಣುದಲ್ಲಿರುವ ಥೈಮೋಲ್ ಮತ್ತು ಕಾರ್ವಾಕ್ರೋಲ್ ಉತ್ತಮ ಇನ್ಸುಲಿನ್ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿಯಾಗಬಹುದು. ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಬಹುದು.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಆದ್ದರಿಂದ ಹಿಟ್ಟನ್ನು ತಯಾರಿಸುವಾಗ, ಅದರಲ್ಲಿ ಸುಮಾರು ಅರ್ಧ ಚಮಚ ಓಟ್ಸ್ ಅನ್ನು ಬೆರೆಸಿ ಮಾಡಿ. ಇದು ಪ್ರಯೋಜನಕಾರಿಯಾಗಲಿದೆ. ಇದನ್ನೂ ಓದಿ: ಅರಿಶಿನವನ್ನು ಮಿಶ್ರಣ ಮಾಡಿ ಅರಿಶಿನವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಿಟ್ಟಿನಲ್ಲಿ ಚಿಟಿಕೆ ಅರಿಶಿನವನ್ನು ಬೆರೆಸಿ ಕಲಸುವುದು ಪ್ರಯೋಜನಕಾರಿ. ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಶುಂಠಿ ರಸ ಹಿಟ್ಟಿಗೆ ಶುಂಠಿಯ ರಸವನ್ನು ಸೇರಿಸಿ ಹಿಟ್ಟನ್ನು ಬೆರೆಸುವಾಗ ಶುಂಠಿ ರಸವನ್ನು ಸೇರಿಸಿ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇದು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಜೀರಿಗೆ ಮತ್ತು ಅಗಸೆ ಬೀಜಗಳನ್ನು ಸೇರಿಸಿ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ನೀವು ಅಗಸೆಬೀಜ ಮತ್ತು ಜೀರಿಗೆಯನ್ನು ಹಿಟ್ಟಿನಲ್ಲಿ ಪುಡಿಮಾಡಿ ರೊಟ್ಟಿ ಮಾಡಬಹುದು. ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ನಿಮ್ಮ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ನೀವು ಬಯಸಿದರೆ ಅದನ್ನು ಸೇವಿಸಿ. ಸೂಚನೆ:ಆತ್ಮೀಯ ಓದುಗರೇ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಲೇಖನ ಬರೆಯಲಾಗಿದೆ. ಅದನ್ನು ಬರೆಯಲು ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದೇವೆ. ಆರೋಗ್ಯದ ಬಗ್ಗೆ ನೀವು ಏನೇ ಓದಿದ್ದರೂ, ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_772.txt b/zeenewskannada/data1_url8_1_to_1110_772.txt new file mode 100644 index 0000000000000000000000000000000000000000..cbe268037dfd134846762504b750e24b65b33ee9 --- /dev/null +++ b/zeenewskannada/data1_url8_1_to_1110_772.txt @@ -0,0 +1 @@ +ಈ ಎಣ್ಣೆಯು ಮೊಣಕಾಲು ನೋವಿಗೆ ತಕ್ಷಣ ಪರಿಹಾರ ನೀಡುತ್ತದೆ..! ಮನೆಯಲ್ಲಿಯೇ ತಯಾರಿಸುವ ವಿಧಾನ ತಿಳಿಯಿರಿ ಈಗ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಸರಿಯಾಗಿ ಬಿಸಿ ಮಾಡಿ. ಬಿಸಿಯಾದ ನಂತರ ಅದಕ್ಕೆ ಬೆಳ್ಳುಳ್ಳಿ ಎಸಳು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಫ್ರೈ ಮಾಡಿ. ಬೆಳ್ಳುಳ್ಳಿ ಬಣ್ಣವನ್ನು ಬದಲಾಯಿಸಿದಾಗ ಅನಿಲವನ್ನು ಆಫ್ ಮಾಡಿ. ಈಗ ಈ ಎಣ್ಣೆ ಬೆಚ್ಚಗಿರುವಾಗ ನೋವಿನ ಕೀಲುಗಳಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಇದರ ನಿಯಮಿತ ಬಳಕೆಯು ನೋವಿನ ದೂರುಗಳನ್ನು ನಿವಾರಿಸುತ್ತದೆ. ವಯಸ್ಸಾದಂತೆ ಕೀಲುಗಳು ಮತ್ತು ಸ್ನಾಯುಗಳಲ್ಲಿ ನೋವು ಮತ್ತು ಉರಿಯೂತವನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಹಿರಿಯರಿದ್ದರೆ ಅವರು ಮೊಣಕಾಲು ನೋವಿನ ಬಗ್ಗೆ ಹೇಳುವುದನ್ನು ನೀವು ಕೇಳಿರಬೇಕು.ಮೊಣಕಾಲು ನೋವನ್ನು ಹೋಗಲಾಡಿಸಲು ಆಯುರ್ವೇದ ತೈಲವನ್ನು ಬಳಸಬೇಕು. ಆಯುರ್ವೇದವು ಮೊಣಕಾಲು ನೋವಿನ ಚಿಕಿತ್ಸೆಯನ್ನು ಸಹ ಉಲ್ಲೇಖಿಸುತ್ತದೆ. ಮೊಣಕಾಲು ನೋವನ್ನು ನಿವಾರಿಸುವ ಆಯುರ್ವೇದ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸುವುದು ಸುಲಭ. ಈ ಎಣ್ಣೆಯ ಬಳಕೆಯಿಂದ ಮಂಡಿ ನೋವು ನಿವಾರಣೆಯಾಗುತ್ತದೆ. ಇದನ್ನೂ ಓದಿ: ಈ ಆಯುರ್ವೇದ ತೈಲವು ನೋವನ್ನು ನಿವಾರಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದನ್ನು ಹಚ್ಚುವುದರಿಂದ ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ. ಈ ಎಣ್ಣೆಯ ಬಗ್ಗೆ ನೀವು ಕೇಳಿರಬೇಕು. ಈ ಎಣ್ಣೆಯನ್ನು ಮನೆಯಲ್ಲಿ ಹೇಗೆ ತಯಾರಿಸಬೇಕೆಂದು ಇಂದು ನಾವು ನಿಮಗೆ ಹೇಳುತ್ತೇವೆ. ಕೀಲು ನೋವು ಮತ್ತು ಇತರ ದೇಹದ ನೋವುಗಳನ್ನು ಗುಣಪಡಿಸಲು ನೀವು ಈ ಎಣ್ಣೆಯನ್ನು ಬಳಸಬಹುದು. ಬೆಳ್ಳುಳ್ಳಿ ಎಣ್ಣೆ : ದೇಹದಲ್ಲಿ ಮೊಣಕಾಲು ಸೇರಿದಂತೆ ಕೀಲುಗಳಲ್ಲಿ ನೋವು ಇದ್ದರೆ, ಬೆಳ್ಳುಳ್ಳಿ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬೇಕು ಭಾರತೀಯ ಮನೆಗಳಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಬಳಸಲಾಗುತ್ತದೆ. ಈ ಬೆಳ್ಳುಳ್ಳಿ ಉತ್ಕರ್ಷಣ ನಿರೋಧಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದನ್ನು ಬಳಸುವುದರಿಂದ ಕೀಲುಗಳ ಉರಿಯೂತ ಮತ್ತು ನೋವು ನಿವಾರಣೆಯಾಗುತ್ತದೆ. ಈ ಎಣ್ಣೆಯನ್ನು ಮನೆಯಲ್ಲಿ ತಯಾರಿಸುವುದು ತುಂಬಾ ಸುಲಭ. ಅದಕ್ಕಾಗಿ ಮೂರರಿಂದ ನಾಲ್ಕು ಎಸಳು ಬೆಳ್ಳುಳ್ಳಿ ಮತ್ತು ಎರಡು ಚಮಚ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ. ಇದನ್ನೂ ಓದಿ: ಈಗ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಸರಿಯಾಗಿ ಬಿಸಿ ಮಾಡಿ. ಬಿಸಿಯಾದ ನಂತರ ಅದಕ್ಕೆ ಬೆಳ್ಳುಳ್ಳಿ ಎಸಳು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಫ್ರೈ ಮಾಡಿ. ಬೆಳ್ಳುಳ್ಳಿ ಬಣ್ಣವನ್ನು ಬದಲಾಯಿಸಿದಾಗ ಅನಿಲವನ್ನು ಆಫ್ ಮಾಡಿ. ಈಗ ಈ ಎಣ್ಣೆ ಬೆಚ್ಚಗಿರುವಾಗ ನೋವಿನ ಕೀಲುಗಳಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಇದರ ನಿಯಮಿತ ಬಳಕೆಯು ನೋವಿನ ದೂರುಗಳನ್ನು ನಿವಾರಿಸುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_773.txt b/zeenewskannada/data1_url8_1_to_1110_773.txt new file mode 100644 index 0000000000000000000000000000000000000000..f80ab8a99487e6c5507f02e125986dddaa31b946 --- /dev/null +++ b/zeenewskannada/data1_url8_1_to_1110_773.txt @@ -0,0 +1 @@ +30 ನಿಮಿಷಗಳಲ್ಲಿ ಮೋದಕವನ್ನು ಹೀಗೆ ಸಿದ್ದಪಡಿಸಿ ಸಿದ್ದಿವಿನಾಯಕನಿಗೆ ಅರ್ಪಿಸಿ...! ಈಗ ತಯಾರಿಸಿದ ಮೋದಕವನ್ನು ಸ್ಟೀಮರ್ನಲ್ಲಿ ಬಿಸಿ ಮಾಡಿ. ಮೋದಕವನ್ನು ಸ್ಟೀಮರ್ನಲ್ಲಿ ಇರಿಸಿ ಮತ್ತು 10-15 ನಿಮಿಷಗಳ ಕಾಲ ಅದನ್ನು ಸ್ಟೀಮ್ ಮಾಡಿ. ನಂತರ ಅದನ್ನು ತಣ್ಣಗಾಗಿಸಿ ನಂತರ ದೇವರಿಗೆ ಅರ್ಪಿಸಿ. ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ, ಬಪ್ಪನನ್ನು ಪ್ರತಿಯೊಂದು ಮನೆಯಲ್ಲೂ ಪೂಜಿಸಲಾಗುತ್ತದೆ. ಈ ವೇಳೆ ಅವರ ನೆಚ್ಚಿನ ಖಾದ್ಯ ಮೋದಕವನ್ನು ನೀಡಲಾಗುತ್ತದೆ. ಇದನ್ನು ನೀವು ಸಾಮಾನ್ಯವಾಗಿ ನೀವು ಅದನ್ನು ಅಂಗಡಿಯಿಂದಲೂ ಖರೀದಿಸಬಹುದು. ಆದರೆ ಶಾಸ್ತ್ರಗಳಲ್ಲಿ ಪೂಜೆಯ ನೈವೇದ್ಯವನ್ನು ತಾವೇ ತಯಾರಿಸಿಕೊಳ್ಳಬೇಕೆಂದು ಹೇಳಲಾಗುತ್ತದೆ. ಏಕೆಂದರೆ ಮನೆಯಲ್ಲಿ ಪ್ರೀತಿಯಿಂದ ತಯಾರಿಸಿದ ಪ್ರಸಾದವನ್ನು ದೇವರಿಗೆ ಬೇಗ ಇಷ್ಟವಾಗುತ್ತದೆ ಎನ್ನುವ ನಂಬಿಕೆ ಇದೆ 30 ನಿಮಿಷದಲ್ಲಿ ಮೋದಕ ಮಾಡುವ ಸುಲಭ ವಿಧಾನವನ್ನು ತಿಳಿಯೋಣ ಬನ್ನಿ ಮೋದಕಕ್ಕೆ ಈ ಪದಾರ್ಥಗಳು ಬೇಕಾಗುತ್ತವೆ ಹಿಟ್ಟು1 ಕಪ್ ರವೆ1 ಕಪ್ ನೀರು1 ಚಮಚ ತುಪ್ಪ1/4 ಚಮಚ ಉಪ್ಪು 1 ಕಪ್ ತುರಿದ ತಾಜಾ ತೆಂಗಿನಕಾಯಿ1/2 ಕಪ್ ಬೆಲ್ಲ (ತುರಿದ)1 ಚಮಚ ತುಪ್ಪ1/4 ಟೀಚಮಚ ಏಲಕ್ಕಿ ಪುಡಿ1/4 ಕಪ್ ಕತ್ತರಿಸಿದ ಬೀಜಗಳು (ಬಾದಾಮಿ, ಗೋಡಂಬಿ, ಪಿಸ್ತಾ) ಇದನ್ನೂ ಓದಿ- ಮೋದಕ ಮಾಡುವ ವಿಧಾನ - ಮೊದಲು ಹೂರಣವನ್ನು ತಯಾರಿಸಿ.ಇದಕ್ಕಾಗಿ, ಬಾಣಲೆಯಲ್ಲಿ 1 ಚಮಚ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ತುರಿದ ತೆಂಗಿನಕಾಯಿ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ 2-3 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಅದಕ್ಕೆ ಬೆಲ್ಲ ಸೇರಿಸಿ ಚೆನ್ನಾಗಿ ಕಲಸಿ. ಬೆಲ್ಲ ಸಂಪೂರ್ಣವಾಗಿ ಕರಗಬೇಕು. ಈಗ ಏಲಕ್ಕಿ ಪುಡಿ ಮತ್ತು ಕತ್ತರಿಸಿದ ಬೀಜಗಳನ್ನು ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿ.ತಣ್ಣಗಾಗಲು ಬಿಡಿ. ಈಗ ಮೋದಕ ಹಿಟ್ಟಿನ ಸರದಿ ಇದಕ್ಕಾಗಿ, ಒಂದು ಪಾತ್ರೆಯಲ್ಲಿ 1 ಕಪ್ ನೀರು ಮತ್ತು 1 ಚಮಚ ತುಪ್ಪವನ್ನು ಬಿಸಿ ಮಾಡಿ. ನೀರು ಕುದಿಯಲು ಪ್ರಾರಂಭಿಸಿದಾಗ, ಅದಕ್ಕೆ ರವೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಬೇಯಿಸಿ ಅದು ತುಪ್ಪವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ ಮತ್ತು ಹಿಟ್ಟು ದಪ್ಪವಾಗುತ್ತದೆ. ಈಗ ಒಂದು ಪಾತ್ರೆಯಲ್ಲಿ ಹಿಟ್ಟನ್ನು ಹೊರತೆಗೆಯಿರಿ ಮತ್ತು ಅದು ತಣ್ಣಗಾದ ನಂತರ, ಹಿಟ್ಟನ್ನು ಕೈಗಳಿಂದ ಚೆನ್ನಾಗಿ ಬೆರೆಸಿಕೊಳ್ಳಿ. -ಇದರ ನಂತರ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ. ಈ ಮಾತ್ರೆಗಳನ್ನು ನಿಮ್ಮ ಕೈಗಳಿಂದ ಒತ್ತಿ ಮತ್ತು ಅವುಗಳನ್ನು ಸುತ್ತಿಕೊಳ್ಳಿ.ರೋಲಿಂಗ್ ಮಾಡುವಾಗ, ಮಧ್ಯದಲ್ಲಿ ಸ್ವಲ್ಪ ಆಳವನ್ನು ಮಾಡಿ. ಅದರಲ್ಲಿ ಹೂರಣವನ್ನು ತುಂಬಿ ಮತ್ತು ಹಿಟ್ಟನ್ನು ಎಲ್ಲಾ ಕಡೆಯಿಂದ ಮೇಲಕ್ಕೆತ್ತಿ ಅದನ್ನು ಮೋದಕವಾಗಿ ರೂಪಿಸಿ. ಮೋದಕ್ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ ಎಂಬುದನ್ನು ನೆನಪಿನಲ್ಲಿಡಿ ಆದ್ದರಿಂದ ಭರ್ತಿ ಬೀಳುವುದಿಲ್ಲ. ಎಲ್ಲಾ ಮೋದಕಗಳನ್ನು ಅದೇ ರೀತಿಯಲ್ಲಿ ತಯಾರಿಸಿ. ಇದನ್ನೂ ಓದಿ- ಈಗ ತಯಾರಿಸಿದ ಮೋದಕವನ್ನು ಸ್ಟೀಮರ್ನಲ್ಲಿ ಬಿಸಿ ಮಾಡಿ. ಮೋದಕವನ್ನು ಸ್ಟೀಮರ್ನಲ್ಲಿ ಇರಿಸಿ ಮತ್ತು 10-15 ನಿಮಿಷಗಳ ಕಾಲ ಅದನ್ನು ಸ್ಟೀಮ್ ಮಾಡಿ. ನಂತರ ಅದನ್ನು ತಣ್ಣಗಾಗಿಸಿ ನಂತರ ದೇವರಿಗೆ ಅರ್ಪಿಸಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_774.txt b/zeenewskannada/data1_url8_1_to_1110_774.txt new file mode 100644 index 0000000000000000000000000000000000000000..ee40aa5a80e32e53ca287ae626722e21bdfe738f --- /dev/null +++ b/zeenewskannada/data1_url8_1_to_1110_774.txt @@ -0,0 +1 @@ +ಇಂದೇ ಈ ತರಕಾರಿಗಳಿಗೆ ಬೈ ಹೇಳಿ, ಇಲ್ಲದಿದ್ದರೆ ನಿಮ್ಮ ಕಿಡ್ನಿಗೆ ಆಪತ್ತು ತಪ್ಪಿದ್ದಲ್ಲ...! ಟೊಮೇಟೊ ಬೀಜಗಳಲ್ಲಿ ಆಕ್ಸಲೇಟ್ ಅಂಶ ಇರುವುದರಿಂದ ಕಿಡ್ನಿ ಸ್ಟೋನ್ ಇರುವವರು ಇದನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ.ಸೌತೆಕಾಯಿಯು ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ, ಇದನ್ನು ತೀವ್ರ ಮೂತ್ರಪಿಂಡದ ರೋಗಿಗಳು ತಪ್ಪಿಸಬೇಕು. ಅಂತಹ ರೋಗಿಗಳಿಗೆ ಸೌತೆಕಾಯಿಯನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜನರು ಸಾಮಾನ್ಯವಾಗಿ ಹಸಿರು ಮತ್ತು ತಾಜಾ ತರಕಾರಿಗಳನ್ನು ತಿನ್ನಲು ಸಲಹೆ ನೀಡುತ್ತಾರೆ.ಫಿಟ್ ಮತ್ತು ಆರೋಗ್ಯಕರವಾಗಿರಲು ಜನರು ಸಾಕಷ್ಟು ತಾಜಾ ತರಕಾರಿಗಳನ್ನು ಸೇವಿಸುತ್ತಾರೆ, ಆದರೆ ಬೀಜಗಳನ್ನು ಹೊಂದಿರುವ ಕೆಲವು ತರಕಾರಿಗಳ ಸೇವನೆಯು ಅನೇಕ ಜನರಿಗೆ ತುಂಬಾ ಹಾನಿಕಾರಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಆಕ್ಸಲಿಕ್ ಆಮ್ಲ ಮತ್ತು ಆಕ್ಸಲೇಟ್ ನಂತಹ ಅಂಶಗಳು ಬೀಜದ ತರಕಾರಿಗಳಲ್ಲಿ ಹೇರಳವಾಗಿ ಕಂಡುಬರುತ್ತವೆ, ಇದು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ.ಮೂತ್ರದಲ್ಲಿನ ಕೆಲವು ರಾಸಾಯನಿಕಗಳ ಸಮತೋಲನವು ತೊಂದರೆಗೊಳಗಾದಾಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ, ಇದರಿಂದಾಗಿ ಹರಳುಗಳು ರೂಪುಗೊಳ್ಳುತ್ತವೆ ಮತ್ತು ಅದು ಕಲ್ಲುಗಳ ರೂಪವನ್ನು ಪಡೆಯುತ್ತದೆ.ಮೂತ್ರಪಿಂಡದ ಮುಖ್ಯ ಕಾರ್ಯವೆಂದರೆ ದೇಹದಲ್ಲಿ ದ್ರವ ಮತ್ತು ರಾಸಾಯನಿಕಗಳ ಮಟ್ಟವನ್ನು ಕಾಪಾಡಿಕೊಳ್ಳುವುದು. ಇದನ್ನೂ ಓದಿ: ಯಾವ ಬೀಜಗಳನ್ನು ತಿನ್ನಬಾರದು? ಕಿಡ್ನಿ ಕಲ್ಲುಗಳಿಗೆ ಔಷಧಿ ಮತ್ತು ಸರಿಯಾದ ಆಹಾರದ ಮೂಲಕ ಚಿಕಿತ್ಸೆ ನೀಡಬಹುದು. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಬದನೆ, ಟೊಮೆಟೊ, ಸೌತೆಕಾಯಿ, ಪಾಲಕ್ ಮುಂತಾದ ತರಕಾರಿಗಳನ್ನು ಸೇವಿಸಬಾರದು. ಆಕ್ಸಲೇಟ್ ಎಂಬ ಅಂಶವು ಬದನೆಕಾಯಿಯಲ್ಲಿ ಕಂಡುಬರುತ್ತದೆ, ಇದು ಮೂತ್ರಪಿಂಡದ ಕಲ್ಲುಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಈ ಕಾರಣಕ್ಕಾಗಿ, ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರು ಇದನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಟೊಮೇಟೊ ಬೀಜಗಳಲ್ಲಿ ಆಕ್ಸಲೇಟ್ ಅಂಶ ಇರುವುದರಿಂದ ಕಿಡ್ನಿ ಸ್ಟೋನ್ ಇರುವವರು ಇದನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಸೌತೆಕಾಯಿಯು ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ, ಇದನ್ನು ತೀವ್ರ ಮೂತ್ರಪಿಂಡದ ರೋಗಿಗಳು ತಪ್ಪಿಸಬೇಕು. ಅಂತಹ ರೋಗಿಗಳಿಗೆ ಸೌತೆಕಾಯಿಯನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಇದನ್ನೂ ಓದಿ: ಈ ತರಕಾರಿಗಳನ್ನು ಸಹ ತಪ್ಪಿಸಿ ಆದಾಗ್ಯೂ, ಎಲ್ಲಾ ಬೀಜ ತರಕಾರಿಗಳು ಒಂದೇ ಪ್ರಮಾಣದ ಆಕ್ಸಲೇಟ್ ಅನ್ನು ಹೊಂದಿರುವುದಿಲ್ಲ ಎಂದು ಗಮನಿಸಬೇಕು. ಕೆಲವರಲ್ಲಿ ಇದು ಕಡಿಮೆ ಮತ್ತು ಕೆಲವರಲ್ಲಿ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಕಿಡ್ನಿ ಸ್ಟೋನ್ ರೋಗಿಗಳಿಗೆ ಸಮತೋಲಿತ ಆಹಾರವನ್ನು ಸೂಚಿಸಲಾಗುತ್ತದೆ. ಇದಲ್ಲದೆ, ಪಾಲಕವು ಬೀಜಗಳನ್ನು ಹೊಂದಿರದ ತರಕಾರಿಯಾಗಿದೆ ಆದರೆ ಈ ಹಸಿರು ತರಕಾರಿಯಲ್ಲಿ ಹೇರಳವಾದ ಆಕ್ಸಲೇಟ್ ಕಂಡುಬರುವ ಕಾರಣ, ಮೂತ್ರಪಿಂಡದ ರೋಗಿಗಳು ಇದನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಮೂತ್ರಪಿಂಡಗಳ ಹೊರತಾಗಿ, ಪಿತ್ತಕೋಶದಲ್ಲಿ ಕಲ್ಲುಗಳು ಉಂಟಾಗುತ್ತವೆ. ಅದಕ್ಕಾಗಿ ಒಂದು ಕಾರ್ಯಾಚರಣೆಯ ಅಗತ್ಯವಿದೆ. ಮೂತ್ರಪಿಂಡದ ಕಲ್ಲುಗಳ ಕೆಲವು ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆ ಕೂಡ ಅಗತ್ಯವಾಗಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_775.txt b/zeenewskannada/data1_url8_1_to_1110_775.txt new file mode 100644 index 0000000000000000000000000000000000000000..c12503ab40903298ba5e12ca04fce0bb838726dc --- /dev/null +++ b/zeenewskannada/data1_url8_1_to_1110_775.txt @@ -0,0 +1 @@ +ಈಗ ಮಧುಮೇಹದ ಗುಣಲಕ್ಷಣಗಳನ್ನು ಕಣ್ಣುಗಳ ಮೂಲಕವೇ ತಿಳಿಯಬಹುದು..! ನೀವು ಇದ್ದಕ್ಕಿದ್ದಂತೆ ಮಸುಕಾದ ದೃಷ್ಟಿಯನ್ನು ಅನುಭವಿಸಿದರೆ ಮತ್ತು ನಿಮ್ಮ ದೃಷ್ಟಿಯಲ್ಲಿ ಬದಲಾವಣೆಗಳನ್ನು ಗಮನಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಮಧುಮೇಹದ ಆರಂಭಿಕ ಹಂತಗಳಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಬದಲಾವಣೆಗಳು ಕಣ್ಣುಗಳ ಮಸೂರದ ಉರಿಯೂತವನ್ನು ಉಂಟುಮಾಡಬಹುದು ಮತ್ತು ದೃಷ್ಟಿ ಮಂದವಾಗುವಂತೆ ಮಾಡುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯವಲ್ಲ ಎಂಬ ಸಂಕೇತವಾಗಿದೆ ಮತ್ತು ನೀವು ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಮಧುಮೇಹವು ತುಂಬಾ ಅಪಾಯಕಾರಿ ಕಾಯಿಲೆಯಾಗಿದ್ದು, ಕ್ರಮೇಣ ದೇಹವನ್ನು ಟೊಳ್ಳು ಮಾಡುತ್ತದೆ. ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಲ್ಲದಿದ್ದರೆ, ಅದು ದೇಹದ ಎಲ್ಲಾ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮಧುಮೇಹವು ಒಂದು ಕಾಯಿಲೆಯಾಗಿದ್ದು, ಒಮ್ಮೆ ಅದು ಸಂಭವಿಸಿದಲ್ಲಿ, ಅದು ಜೀವನದುದ್ದಕ್ಕೂ ಸಮಸ್ಯೆಯಾಗಿದೆ. ಕಣ್ಣಿನ ಮೂಲಕ ಮಧುಮೇಹದ ಲಕ್ಷಣಗಳು: ಮಸುಕಾದ ದೃಷ್ಟಿ: ನೀವು ಇದ್ದಕ್ಕಿದ್ದಂತೆ ಮಸುಕಾದ ದೃಷ್ಟಿಯನ್ನು ಅನುಭವಿಸಿದರೆ ಮತ್ತು ನಿಮ್ಮ ದೃಷ್ಟಿಯಲ್ಲಿ ಬದಲಾವಣೆಗಳನ್ನು ಗಮನಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಮಧುಮೇಹದ ಆರಂಭಿಕ ಹಂತಗಳಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಬದಲಾವಣೆಗಳು ಕಣ್ಣುಗಳ ಮಸೂರದ ಉರಿಯೂತವನ್ನು ಉಂಟುಮಾಡಬಹುದು ಮತ್ತು ದೃಷ್ಟಿ ಮಂದವಾಗುವಂತೆ ಮಾಡುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯವಲ್ಲ ಎಂಬ ಸಂಕೇತವಾಗಿದೆ ಮತ್ತು ನೀವು ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಇದನ್ನೂ ಓದಿ: ಕಣ್ಣುಗಳಲ್ಲಿ ನೋವು ಅಥವಾ ಒತ್ತಡದ ಭಾವನೆ: ಮಧುಮೇಹವು ಕಣ್ಣುಗಳಲ್ಲಿನ ನರಗಳ ಮೇಲೆ ಪರಿಣಾಮ ಬೀರುತ್ತದೆ, ಕಣ್ಣುಗಳಲ್ಲಿ ನೋವು ಅಥವಾ ಒತ್ತಡವನ್ನು ಉಂಟುಮಾಡುತ್ತದೆ. ನೀವು ಕಣ್ಣುಗಳಲ್ಲಿ ಯಾವುದೇ ರೀತಿಯ ನೋವನ್ನು ಅನುಭವಿಸುತ್ತಿದ್ದರೆ, ಅದು ಎಚ್ಚರಿಕೆಯಾಗಿರಬಹುದು. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಈ ಸಮಸ್ಯೆಯು ಗಂಭೀರವಾಗಬಹುದು ಮತ್ತು ಗ್ಲುಕೋಮಾದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಕಣ್ಣಿನ ಊತ: ಮಧುಮೇಹವು ಕಣ್ಣುಗಳ ಸುತ್ತಲೂ ಊತವನ್ನು ಉಂಟುಮಾಡಬಹುದು. ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಮತ್ತು ಕಣ್ಣಿನ ಜೀವಕೋಶಗಳ ಮೇಲೆ ಪರಿಣಾಮ ಬೀರಿದಾಗ ಈ ಊತ ಸಂಭವಿಸುತ್ತದೆ. ನೀವು ಕಣ್ಣುಗಳ ಸುತ್ತಲೂ ಊತ ಅಥವಾ ಉಬ್ಬಿರುವ ಕಣ್ಣುಗಳನ್ನು ಗಮನಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ. ಇದು ಮಧುಮೇಹದ ಆರಂಭಿಕ ಚಿಹ್ನೆಯಾಗಿರಬಹುದು ಮತ್ತು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ರಾತ್ರಿಯಲ್ಲಿ ನೋಡಲು ಕಷ್ಟವಾಗುವುದು: ರಾತ್ರಿಯಲ್ಲಿ ಅಥವಾ ಕಡಿಮೆ ಬೆಳಕಿನಲ್ಲಿ ನೋಡಲು ನಿಮಗೆ ತೊಂದರೆಯಾಗಿದ್ದರೆ, ಇದು ಮಧುಮೇಹದ ಆರಂಭಿಕ ಲಕ್ಷಣವೂ ಆಗಿರಬಹುದು. ಮಧುಮೇಹವು ಕಣ್ಣುಗಳ ನರಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಕಳಪೆ ರಾತ್ರಿ ದೃಷ್ಟಿಗೆ ಕಾರಣವಾಗಬಹುದು. ರಾತ್ರಿಯಲ್ಲಿ ನೀವು ಇದ್ದಕ್ಕಿದ್ದಂತೆ ನೋಡಲು ತೊಂದರೆಯನ್ನು ಹೊಂದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ಪರೀಕ್ಷಿಸಬೇಕು ಎಂಬುದರ ಸಂಕೇತವಾಗಿರಬಹುದು. ಇದನ್ನೂ ಓದಿ: ದೃಷ್ಟಿಯಲ್ಲಿ ಹಠಾತ್ ಬದಲಾವಣೆಗಳು: ಮಧುಮೇಹವು ಕಣ್ಣುಗಳ ದೃಷ್ಟಿಯಲ್ಲಿ ಹಠಾತ್ ಬದಲಾವಣೆಗಳನ್ನು ಉಂಟುಮಾಡಬಹುದು. ಈ ಬದಲಾವಣೆಗಳು ಅತ್ಯಂತ ವೇಗವಾಗಿ ಮತ್ತು ಕೆಲವೇ ದಿನಗಳಲ್ಲಿ ಗೋಚರಿಸಬಹುದು. ನಿಮ್ಮ ದೃಷ್ಟಿ ಹಠಾತ್ ಹದಗೆಡುತ್ತಿದ್ದರೆ ಅಥವಾ ಫ್ಲೋಟರ್‌ಗಳು (ಸಣ್ಣ ಚುಕ್ಕೆಗಳು ಅಥವಾ ಮಸುಕಾದ ಚಿತ್ರಗಳು) ನಿಮ್ಮ ಕಣ್ಣುಗಳ ಮುಂದೆ ಕಾಣಿಸಿಕೊಂಡರೆ, ಇದು ಮಧುಮೇಹ ರೆಟಿನೋಪತಿಯ ಸಂಕೇತವಾಗಿರಬಹುದು. ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_776.txt b/zeenewskannada/data1_url8_1_to_1110_776.txt new file mode 100644 index 0000000000000000000000000000000000000000..1cb943cf9680597b314bf1be3c4c276d9d0cf440 --- /dev/null +++ b/zeenewskannada/data1_url8_1_to_1110_776.txt @@ -0,0 +1 @@ +ಖಾಲಿ ಹೊಟ್ಟೆಗೆ ಈ ನೀರು ಒಮ್ಮೆ ಕುಡಿದರೆ 30 ದಿನ ಸಂಪೂರ್ಣ ನಾರ್ಮಲ್‌ ಇರುತ್ತದೆ ಬ್ಲಡ್‌ ಪ್ರೆಶರ್ ! : ಅಧಿಕ ರಕ್ತದೊತ್ತಡ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದು ಹೃದಯದ ಆರೋಗ್ಯ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. :ಅಧಿಕ ರಕ್ತದೊತ್ತಡ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದು ಹೃದಯದ ಆರೋಗ್ಯ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ, ಸರಿಯಾದ ಪ್ರಮಾಣದ ಪಾನೀಯಗಳನ್ನು ಕುಡಿಯುವುದು ದೊತ್ತಡ ನಿಯಂತ್ರಿಸಲು ಪ್ರಮುಖವಾಗಿದೆ. ಈಗ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪಾನೀಯಗಳ ಬಗ್ಗೆ ತಿಳಿಯೋಣ. ಆಮ್ಲಾ ಜ್ಯೂಸ್: ಆಮ್ಲಾ ನೈಸರ್ಗಿಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಪ್ರತಿದಿನ ಆಮ್ಲಾ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ತೆಂಗಿನ ನೀರು: ತೆಂಗಿನ ನೀರು ನೈಸರ್ಗಿಕವಾಗಿ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಎಲೆಕ್ಟ್ರೋಲೈಟ್‌ಗಳಲ್ಲಿ ವಿಶೇಷವಾಗಿ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಪೊಟ್ಯಾಸಿಯಮ್ ರಕ್ತನಾಳಗಳಲ್ಲಿನ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ತೆಂಗಿನ ನೀರನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದನ್ನೂ ಓದಿ: ಬೀಟ್ರೂಟ್ ರಸ: ಬೀಟ್ರೂಟ್ ನಲ್ಲಿ ನೈಟ್ರೈಟ್ ಎಂಬ ವಸ್ತುವಿದ್ದು, ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಇದು ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು. ಪುದೀನಾ ರಸ: ಪುದೀನಾ ನೈಸರ್ಗಿಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಪುದೀನಾ ರಸವು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದನ್ನು ತಯಾರಿಸಲು, ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು. ಪೇರಲ ರಸ: ಪೇರಲ ವಿಟಮಿನ್ ಸಿ, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೇರಲ ರಸವನ್ನು ಪ್ರತಿದಿನ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಕೆನೆ ತೆಗೆದ ಮಜ್ಜಿಗೆ: ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಇದನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಈ ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್ಸ್ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನೂ ಓದಿ: ದಾಲ್ಚಿನ್ನಿ ನೀರು: ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ದಾಲ್ಚಿನ್ನಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ದಿನಕ್ಕೆ ಒಂದು ಬಾರಿ ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಶುಂಠಿ ರಸ: ಶುಂಠಿಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಪ್ರತಿದಿನ ಶುಂಠಿ ಟೀ ಅಥವಾ ಶುಂಠಿ ರಸವನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_777.txt b/zeenewskannada/data1_url8_1_to_1110_777.txt new file mode 100644 index 0000000000000000000000000000000000000000..8bc3ee6332da3ed9f93985964a20352343123f08 --- /dev/null +++ b/zeenewskannada/data1_url8_1_to_1110_777.txt @@ -0,0 +1 @@ +ಹೃದಯಾಘಾತದ ಈ 4 ಲಕ್ಷಣಗಳು ರಾತ್ರಿಯಲ್ಲಿ ಕಾಣಿಸಿಕೊಳ್ಳುತ್ತವೆ, ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ..! ಹೃದಯಾಘಾತದ ಮೊದಲು ರಾತ್ರಿಯಲ್ಲಿ ಕೆಲವು ರೋಗಲಕ್ಷಣಗಳು ವಿಶೇಷವಾಗಿ ಗಮನಿಸಬಹುದಾಗಿದೆ. ಹೃದಯಾಘಾತಕ್ಕೆ ಕೆಲವು ದಿನಗಳ ಮೊದಲು ರಾತ್ರಿಯಲ್ಲಿ ದೇಹದಲ್ಲಿ ಇಂತಹ ಬದಲಾವಣೆಯನ್ನು ಕಾಣಬಹುದು. ನೀವು ರಾತ್ರಿಯಲ್ಲಿ ಈ ಸಮಸ್ಯೆಗಳನ್ನು ಅನುಭವಿಸಿದರೆ, ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆಗಳು ಹೃದಯಾಘಾತದ ಮೊದಲು ರೋಗಲಕ್ಷಣಗಳಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಬಗ್ಗೆ ಮಾತನಾಡುವುದು ಸಾಮಾನ್ಯವಾಗಿದೆ, ಏಕೆಂದರೆ ನಮ್ಮ ಸುತ್ತ ಮುತ್ತಲಿನ ಅನೇಕ ವ್ಯಕ್ತಿಗಳು ಈಗ ಹಠಾತ್ ಹೃದಯಾಘಾತದಿಂದಾಗಿ ಸಾವನ್ನಪ್ಪುತ್ತಾರೆ.ಹೃದಯಾಘಾತ ಸಂಭವಿಸುವ ಮೊದಲು, ದೇಹದಲ್ಲಿ ಕೆಲವು ರೋಗಲಕ್ಷಣಗಳು ಕಂಡು ಬರುತ್ತವೆ.ಈ ರೋಗಲಕ್ಷಣಗಳ ತೀವ್ರತೆಯನ್ನು ಮುಂಚಿತವಾಗಿ ಪರಿಗಣನೆಗೆ ತೆಗೆದುಕೊಂಡರೆ ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಬಹುದು. ಇದನ್ನೂ ಓದಿ- ಹೃದಯಾಘಾತದ ಮೊದಲು ರಾತ್ರಿಯಲ್ಲಿ ಕೆಲವು ರೋಗಲಕ್ಷಣಗಳು ವಿಶೇಷವಾಗಿ ಗಮನಿಸಬಹುದಾಗಿದೆ. ಹೃದಯಾಘಾತಕ್ಕೆ ಕೆಲವು ದಿನಗಳ ಮೊದಲು ರಾತ್ರಿಯಲ್ಲಿ ದೇಹದಲ್ಲಿ ಇಂತಹ ಬದಲಾವಣೆಯನ್ನು ಕಾಣಬಹುದು. ನೀವು ರಾತ್ರಿಯಲ್ಲಿ ಈ ಸಮಸ್ಯೆಗಳನ್ನು ಅನುಭವಿಸಿದರೆ, ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆಗಳು ಹೃದಯಾಘಾತದ ಮೊದಲು ರೋಗಲಕ್ಷಣಗಳಾಗಿರಬಹುದು. ಹೃದಯಾಘಾತದ ರಾತ್ರಿಯ ಲಕ್ಷಣಗಳು ತೀವ್ರ ಎದೆ ನೋವು ಎದೆನೋವು ಇತ್ತೀಚಿನ ದಿನಗಳಲ್ಲಿ ಆತಂಕಕಾರಿಯಾಗಿದೆ. ಹೆಚ್ಚಿನ ಜನರು ಈ ವೈಶಿಷ್ಟ್ಯದ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ರಾತ್ರಿಯಲ್ಲಿ ಹಠಾತ್ ತೀಕ್ಷ್ಣವಾದ ನೋವು ಕಾಣಿಸಿಕೊಂಡರೆ ಮತ್ತು ನೋವು ಕಡಿಮೆಯಾದರೆ, ಜನರು ಅದನ್ನು ಅಸಿಡಿಟಿ, ಗ್ಯಾಸ್ ಅಥವಾ ಹೊಟ್ಟೆಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಹಠಾತ್ ತೀವ್ರವಾದ ಎದೆ ನೋವು ಕೂಡ ಹೃದಯಾಘಾತದ ಲಕ್ಷಣವಾಗಿರಬಹುದು. ಇದನ್ನೂ ಓದಿ- ದೇಹದ ಇತರ ಭಾಗಗಳಲ್ಲಿ ನೋವು ರಾತ್ರಿ ಮಲಗುವಾಗ ಹೊಟ್ಟೆ, ಭುಜ ಅಥವಾ ಬೆನ್ನಿನಲ್ಲಿ ಹಠಾತ್ ತೀಕ್ಷ್ಣವಾದ ನೋವು ಕೂಡ ಹೃದಯಾಘಾತದ ಸಂಕೇತವಾಗಿದೆ. ಯಾವುದೇ ಕಾರಣವಿಲ್ಲದೆ ನೀವು ಹಠಾತ್ ಮತ್ತು ಆಗಾಗ್ಗೆ ಹೊಟ್ಟೆ ನೋವು ಹೊಂದಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಬೆವರುವುದು ಹಗಲಿನಲ್ಲಿ ಬೆವರು ಬರುವುದು ಸಹಜ, ಏಕೆಂದರೆ ಹಗಲಿನಲ್ಲಿ ದೇಹವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆದರೆ ನೀವು ಇದ್ದಕ್ಕಿದ್ದಂತೆ ಬೆವರುವಿಕೆಯನ್ನು ಪ್ರಾರಂಭಿಸಿದರೆ ಮತ್ತು ರಾತ್ರಿಯಲ್ಲಿ ಪ್ರಕ್ಷುಬ್ಧತೆಯನ್ನು ಅನುಭವಿಸಿದರೆ, ಈ ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ. ರಾತ್ರಿಯಲ್ಲಿ ಅತಿಯಾಗಿ ಬೆವರುವುದು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು. ಉಸಿರು ತೆಗೆದುಕೊಳ್ಳಿ ರಾತ್ರಿಯ ಸಮಯದಲ್ಲಿ ನೀವು ಹಾಸಿಗೆಯಲ್ಲಿ ಮಲಗಿದ ತಕ್ಷಣ ಉಸಿರಾಟದ ತೊಂದರೆಗಳನ್ನು ಪ್ರಾರಂಭಿಸಿದರೆ ಈ ಸ್ಥಿತಿಯು ಆತಂಕಕಾರಿಯಾಗಿದೆ. ಉಸಿರಾಟದ ತೊಂದರೆ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಕಾರಣವನ್ನು ಕಂಡುಹಿಡಿಯಿರಿ. ಏಕೆಂದರೆ ಹಾಸಿಗೆಯಲ್ಲಿ ಮಲಗಿರುವಾಗ ಉಸಿರಾಟದ ತೊಂದರೆಯೂ ಹೃದಯಾಘಾತದ ಲಕ್ಷಣವಾಗಿರಬಹುದು. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_778.txt b/zeenewskannada/data1_url8_1_to_1110_778.txt new file mode 100644 index 0000000000000000000000000000000000000000..71db5e3f5932ceeb5a70b0fd30a6d51649287dd1 --- /dev/null +++ b/zeenewskannada/data1_url8_1_to_1110_778.txt @@ -0,0 +1 @@ +ಬೇರಿನಿಂದಲೇ ಬಿಳಿಕೂದಲನ್ನು ಕಡುಕಪ್ಪಾಗಿಸಲು ಈ ಹಣ್ಣಿನ ಒಂದೇ ಒಂದು ಪೀಸ್ ತಿನ್ನಿ: ತಿಂಗಳಾನುಗಟ್ಟಲೆ ಕೂದಲು ಕಪ್ಪಾಗಿಯೇ ಇರುತ್ತೆ! : ಕೂದಲಿಗೆ ಒಳ್ಳೆಯದು ಎಂದು ಪರಿಗಣಿಸುವ ಅನೇಕ ಹಣ್ಣುಗಳಿವೆ ಮತ್ತು ಈ ಹಣ್ಣುಗಳನ್ನು ಸೇವಿಸುವ ಮೂಲಕ ದೇಹವು ಆರೋಗ್ಯಕರ ಕೂದಲಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಎಲ್ಲಾ ಪೋಷಕಾಂಶಗಳು ಮತ್ತು ಗುಣಗಳನ್ನು ಪಡೆಯುತ್ತದೆ. : ಅನೇಕ ವಿಧದ ವಿಟಮಿನ್ಗಳು, ಖನಿಜಗಳು, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್ಗಳು ಹಣ್ಣುಗಳಲ್ಲಿ ಕಂಡುಬರುತ್ತವೆ. ಈ ಕಾರಣಕ್ಕಾಗಿ, ಹಣ್ಣುಗಳನ್ನು ಆಹಾರದ ಭಾಗವಾಗಿ ಮಾಡಲಾಗುತ್ತದೆ. ಆದರೆ, ಹಣ್ಣುಗಳ ಸೇವನೆಯು ಆರೋಗ್ಯದ ಮೇಲೆ ಮಾತ್ರವಲ್ಲದೆ ಕೂದಲಿನ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಕೂದಲಿಗೆ ಒಳ್ಳೆಯದು ಎಂದು ಪರಿಗಣಿಸುವ ಅನೇಕ ಹಣ್ಣುಗಳಿವೆ ಮತ್ತು ಈ ಹಣ್ಣುಗಳನ್ನು ಸೇವಿಸುವ ಮೂಲಕ ದೇಹವು ಆರೋಗ್ಯಕರ ಕೂದಲಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಎಲ್ಲಾ ಪೋಷಕಾಂಶಗಳು ಮತ್ತು ಗುಣಗಳನ್ನು ಪಡೆಯುತ್ತದೆ. ಯಾವ ಹಣ್ಣುಗಳನ್ನು ತಿನ್ನುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಉದ್ದವಾಗಿ, ಸುಂದರವಾದ, ಹೊಳೆಯುವ ಮತ್ತು ದಟ್ಟವಾದ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ. ಆವಕಾಡೊ:ವಿಟಮಿನ್ ಇ ಸಮೃದ್ಧವಾಗಿರುವ ಆವಕಾಡೊ ಉತ್ತಮ ಪ್ರಮಾಣದ ಆರೋಗ್ಯಕರ ಕೊಬ್ಬನ್ನು ಸಹ ಹೊಂದಿದೆ. ಆವಕಾಡೊವನ್ನು ಸೇವಿಸುವುದರಿಂದ ತಲೆಬುರುಡೆಗೆ ಪೋಷಣೆ ದೊರೆಯುತ್ತದೆ ಮತ್ತು ತಲೆಗೂದಲು ಹೊಳಪನ್ನು ನೀಡುತ್ತದೆ. ಪಪ್ಪಾಯಿ: ವಿಟಮಿನ್ ಎ ಯ ಉತ್ತಮ ಮೂಲವಾಗಿರುವ ಪಪ್ಪಾಯಿ ನೆತ್ತಿ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಪಪ್ಪಾಯಿಯ ನಿಯಮಿತ ಸೇವನೆಯು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬಾಳೆಹಣ್ಣು:ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಇದು ನೆತ್ತಿಯ ಆರೋಗ್ಯವನ್ನು ಕಾಪಾಡುವ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಖನಿಜವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಕಿತ್ತಳೆ:ಕಿತ್ತಳೆ, ಚಕೋತ ಮತ್ತು ನಿಂಬೆ ಮುಂತಾದ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯ ಉತ್ತಮ ಮೂಲಗಳಾಗಿವೆ. ಅವು ಕಬ್ಬಿಣ ಅಂಶವನ್ನು ಸಹ ಹೊಂದಿರುತ್ತವೆ. ಆದ್ದರಿಂದ, ಸಿಟ್ರಸ್ ಹಣ್ಣುಗಳ ಸೇವನೆಯು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಈ ಹಣ್ಣುಗಳನ್ನು ತಿನ್ನುವುದರ ಜೊತೆಗೆ, ಅವುಗಳನ್ನು ಕೂದಲಿಗೆ ಹೇರ್‌ ಮಾಸ್ಕ್‌ ಥರ ಹಚ್ಚಬಹುದು. ಇದು ಬಿಳಿಕೂದಲನ್ನು ಕಡುಕಪ್ಪಾಗಿಸಲು ಸಹಾಯ ಮಾಡುತ್ತದೆ. ಆದರೆ ಈ ಹಣ್ಣಿನ ಪೇಸ್ಟ್‌ʼಗಳಲ್ಲಿ ತೆಂಗಿನೆಣ್ಣೆ ಅಥವಾ ಆಲಿವ್‌ ಎಣ್ಣೆಯನ್ನು ಬಳಸಬೇಕು. ಇದನ್ನೂ ಓದಿ: ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_779.txt b/zeenewskannada/data1_url8_1_to_1110_779.txt new file mode 100644 index 0000000000000000000000000000000000000000..502be427bc359458dd9aaa84da58d7af785ee408 --- /dev/null +++ b/zeenewskannada/data1_url8_1_to_1110_779.txt @@ -0,0 +1 @@ +ಕಣ್ಣುಗಳಿಂದಲೇ ತಿಳಿಯುತ್ತದೆ ಮಧುಮೇಹದ ಆರಂಭಿಕ ಹಂತ ! ಇಲ್ಲೇ ಎಚ್ಚೆತ್ತರೇ ತಪ್ಪುವುದು ಶುಗರ್ ಏರುವ ಸಮಸ್ಯೆ ಮಧುಮೇಹದ ಆರಂಭಿಕ ಸಂಕೇತ ಕಣ್ಣುಗಳ ಮೂಲಕವೇ ತಿಳಿದು ಬಿಡುತ್ತದೆ. ಇದನ್ನು ಸೂಕ್ತ ಸಮಯಕ್ಕೆ ಪತ್ತೆ ಹಚ್ಚಿದರೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದು. ಬೆಂಗಳೂರು :ಮಧುಮೇಹವು ಇಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್)ಮಟ್ಟದ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದೆ.ಇದನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚದಿದ್ದರೆ ಅಥವಾ ನಿಯಂತ್ರಿಸದಿದ್ದರೆ,ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.ಮಧುಮೇಹವು ಅನೇಕ ರೋಗಲಕ್ಷಣಗಳನ್ನು ಹೊಂದಿದ್ದರೂ, ಅದರ ಆರಂಭಿಕ ಚಿಹ್ನೆ ಕಣ್ಣುಗಳಲ್ಲಿ ಕಂಡುಬರುತ್ತವೆ.ಕಣ್ಣುಗಳಲ್ಲಿನ ಕೆಲವು ಬದಲಾವಣೆಗಳು ಮಧುಮೇಹದ ಆರಂಭಿಕ ಚಿಹ್ನೆಯಾಗಿರಬಹುದು.ಇದನ್ನು ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿದರೆ ಮುಂದೆ ಆಗಬಹುದಾದ ಸಮಸ್ಯೆಯನ್ನು ಸುಲಭವಾಗಿ ತಡೆಯಬಹುದು. ಕಣ್ಣಿನಲ್ಲಿ ಕಾಣಿಸುವ ಮಧುಮೇಹದ ಲಕ್ಷಣಗಳು :ಮಂದ ದೃಷ್ಟಿ :ಇದ್ದಕ್ಕಿದ್ದಂತೆಭಾಸವಾದರೆ,ದೃಷ್ಟಿ ಸರಿಯಾಗಿಲ್ಲ ಅನ್ನಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ.ಮಧುಮೇಹದ ಆರಂಭಿಕ ಹಂತಗಳಲ್ಲಿ,ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಬದಲಾವಣೆಯು ಕಣ್ಣುಗಳ ಮಸೂರದ ಊತವನ್ನು ಉಂಟುಮಾಡಬಹುದು.ಇದು ದೃಷ್ಟಿ ಮಂದವಾಗುವಂತೆ ಮಾಡುತ್ತದೆ. ಇದನ್ನೂ ಓದಿ : ಕಣ್ಣುಗಳಲ್ಲಿ ನೋವು :ಮಧುಮೇಹವು ಕಣ್ಣುಗಳಲ್ಲಿನ ನರಗಳ ಮೇಲೆ ಪರಿಣಾಮ ಬೀರುತ್ತದೆ.ಕಣ್ಣುಗಳಲ್ಲಿ ನೋವು ಅಥವಾ ಒತ್ತಡವನ್ನು ಉಂಟುಮಾಡುತ್ತದೆ.ಕಣ್ಣುಗಳಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಂಡರೆ ಎಚ್ಚರ ವಹಿಸಬೇಕು.ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಸಮಸ್ಯೆ ಗಂಭೀರವಾಗಬಹುದು ಮತ್ತು ಗ್ಲುಕೋಮಾದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಕಣ್ಣುಗಳಲ್ಲಿ ಊತ :ಊತವನ್ನು ಉಂಟುಮಾಡಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಮತ್ತು ಕಣ್ಣುಗಳ ಜೀವಕೋಶಗಳ ಮೇಲೆ ಪರಿಣಾಮ ಬೀರಿದಾಗ ಈ ಊತ ಸಂಭವಿಸುತ್ತದೆ.ಕಣ್ಣುಗಳ ಸುತ್ತಲೂ ಊತ ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ.ಇದು ಮಧುಮೇಹದ ಆರಂಭಿಕ ಚಿಹ್ನೆಯಾಗಿರಬಹುದು. ಇದನ್ನೂ ಓದಿ : ಇರುಳು ಕುರುಡು :ರಾತ್ರಿ ವೇಳೆ ಅಥವಾ ಕಡಿಮೆ ಬೆಳಕಿನಲ್ಲಿ ನೋಡಲು ತೊಂದರೆಯಾಗುತ್ತಿದ್ದರೆ ಇದು ಮಧುಮೇಹದ ಆರಂಭಿಕ ಲಕ್ಷಣವೂ ಆಗಿರಬಹುದು.ಮಧುಮೇಹ ಕಣ್ಣುಗಳ ನರಗಳ ಮೇಲೆ ಪರಿಣಾಮ ಬೀರುತ್ತದೆ.ಇದರಿಂದಾಗಿ ರಾತ್ರಿಯಲ್ಲಿ ದೃಷ್ಟಿ ದುರ್ಬಲವಾಗಬಹುದು. ದೃಷ್ಟಿಯಲ್ಲಿ ಹಠಾತ್ ಬದಲಾವಣೆ :ಮಧುಮೇಹದಿಂದಲೂ ದೃಷ್ಟಿಯಲ್ಲಿ ಹಠಾತ್ ಬದಲಾವಣೆಗಳು ಸಂಭವಿಸಬಹುದು. ಈ ಬದಲಾವಣೆಗಳು ಅತ್ಯಂತ ವೇಗವಾಗಿ ಮತ್ತು ಕೆಲವೇ ದಿನಗಳಲ್ಲಿ ಗೋಚರಿಸಬಹುದು.ನಿಮ್ಮ ದೃಷ್ಟಿ ಹಠಾತ್ತನೆ ದುರ್ಬಲಗೊಂಡರೆ ಇದು ಮಧುಮೇಹದ ಗಂಭೀರ ಸಮಸ್ಯೆಯಾದ ಡಯಾಬಿಟಿಕ್ ರೆಟಿನೋಪತಿಯ ಸಂಕೇತವಾಗಿರಬಹುದು. (ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_78.txt b/zeenewskannada/data1_url8_1_to_1110_78.txt new file mode 100644 index 0000000000000000000000000000000000000000..414ef9520f735699f97fad11dbdc2387cd5a3176 --- /dev/null +++ b/zeenewskannada/data1_url8_1_to_1110_78.txt @@ -0,0 +1 @@ +: ವಾಹನ ಖರೀದಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಪ್ರಾರಂಭ : ಈ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ಪಡೆದ ಟ್ಯಾಕ್ಸಿ /ಗೂಡ್ಸ್ ವಾಹನ ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ, ಪ್ರಯಾಣಿಕ ಆಟೋ ರಿಕ್ಷಾ ಖರೀದಿಸಲು ಗರಿಷ್ಠ 75 ಸಾವಿರ ಸಹಾಯಧನ ನೀಡಲಾಗುತ್ತದೆ. :ವಾಹನ ಖರೀದಿಸಲು ರಾಜ್ಯ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ ನೀಡುವ ಸ್ವಾವಲಂಬಿ ಸಾರಥಿ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಯುವ ಜನರು ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸದೃಢರಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.ಇಂದು ನಾವು ಈ ಯೋಜನೆಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ. ಈಯಡಿ ಬ್ಯಾಂಕುಗಳಿಂದ ಮಂಜೂರಾತಿ ಪಡೆದ ಟ್ಯಾಕ್ಸಿ /ಗೂಡ್ಸ್ ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ.ವರೆಗೆ, ಪ್ರಯಾಣಿಕ ಆಟೋ ರಿಕ್ಷಾ ಖರೀದಿಸಲು ಗರಿಷ್ಠ 75 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು. ಈ ಯೋಜನೆಯ ವಿವರ ಹೀಗಿದೆ ನೋಡಿ. ಇದನ್ನೂ ಓದಿ: ಅರ್ಜಿ ಸಲ್ಲಿಸಲು ಯಾರು ಅರ್ಹರು? ಸಾಲದ ವಿವರ ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‌ಬುಕ್ ಮತ್ತು ಇತ್ತೀಚಿನ ಭಾವಚಿತ್ರ ಯಾವ ನಿಗಮದಲ್ಲಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದು? ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಲೆಮಾರಿ & ಅರೆ- ಅಲೆಮಾರಿ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮ. ಈ ಯೋಜನೆಯ ಸೌಲಭವನ್ನು ಪಡೆಯಲು ಇಚ್ಛಿಸುವವರು ನಿಮ್ಮ ಹತ್ತಿರದ ಗ್ರಾಂ ಒನ್,ಅಥವಾ ಆನ್ಲೈನ್ ಸೆಂಟರ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ ಲಿಂಕ್: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_780.txt b/zeenewskannada/data1_url8_1_to_1110_780.txt new file mode 100644 index 0000000000000000000000000000000000000000..71016296a215e501689add8dd5fe9f723f85bbac --- /dev/null +++ b/zeenewskannada/data1_url8_1_to_1110_780.txt @@ -0,0 +1 @@ +ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್ : ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಮಸ್ಯೆ ಸಕ್ಕರೆ ಕಾಯಿಲೆ. ಆದರೆ, ನಿಮ್ಮ ಮನೆಯಲ್ಲಿರುವ ಒಂದು ಧಾನ್ಯದ ಸಹಾಯದಿಂದ ಈ ಕಾಯಿಲೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು. :ಒಮ್ಮೆ ಸಕ್ಕರೆ ಕಾಯಿಲೆ ಎಂದರೆ ಡಯಾಬಿಟಿಸ್ ಬಂತೆಂದರೆ ಜೀವಪೂರ್ತಿ ಈ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ವಾಸ್ತವವಾಗಿ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಅದು ಇತರ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸಬಹುದು. ಹಾಗಾಗಿ, ಶುಗರ್ ಲೆವೆಲ್ ( ) ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಅಗತ್ಯ. ನೀವು ನಿಮ್ಮ ಮನೆಯಲ್ಲಿರುವ ಸಣ್ಣ ಧಾನ್ಯದ ಸಹಾಯದಿಂದ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಹೌದು, ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ( )ಡಯಾಬಿಟಿಸ್ ಸಮಸ್ಯೆ ಇರುವವರಿಗೆ ದಿವ್ಯೌಷಧವಾಗಿದೆ. ಇದನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗುವುದಿಲ್ಲ. ಹಾಗಿದ್ದರೆ, ಡಯಾಬಿಟಿಸ್ ನಿಯಂತ್ರಿಸಲು ಮೆಂತ್ಯ ಕಾಳುಗಳನ್ನು ಹೇಗೆ ಬಳಸಬೇಕು ಎಂದು ತಿಳಿಯಿರಿ. ಇದನ್ನೂ ಓದಿ- ಮೆಂತ್ಯ ಕಾಳುಗಳಲ್ಲಿರುವ ಪೋಷಕಾಂಶಗಳು ( ):ಮೆಂತ್ಯ ಕಾಳುಗಳಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ ಎ, ಬಿ, ಡಿ, ಜೀವಸತ್ವಗಳು, ಫೈಬರ್, ಕಬ್ಬಿಣಾಂಶದ ಜೊತೆಗೆ ಬಲವಾದ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಹಾಗಾಗಿ, ನಿತ್ಯ ಒಂದೇ ಒಂದು ಚಮಚದಷ್ಟು ಮೆಂತ್ಯ ಕಾಳುಗಳನ್ನು ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದರಲ್ಲೂಇರುವವರಿಗೆ ಇದು ಯಾವುದೇ ವರದಾನಕ್ಕಿಂತಲೂ ಕಡಿಮೆಯಿಲ್ಲ. ಇದನ್ನೂ ಓದಿ- ಶುಗರ್ ಕಂಟ್ರೋಲ್ ಮಾಡಲು ಮೆಂತ್ಯಕಾಳುಗಳನ್ನು ಹೇಗೆ ಬಳಸಬೇಕು( ):ರಾತ್ರಿಯಲ್ಲಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಾಳನ್ನು ನೆನೆಸಿಟ್ಟು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಮೆಂತ್ಯ ಕಾಲುಗಳಲ್ಲಿ ಕರಗುವ ನಾರಿನ ಅಂಶ ಹೇರಳವಾಗಿದೆ. ನಿತ್ಯ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗಿ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಡಲು ತುಂಬಾ ಪ್ರಯೋಜನಕಾರಿ ಆಗಿದೆ. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_781.txt b/zeenewskannada/data1_url8_1_to_1110_781.txt new file mode 100644 index 0000000000000000000000000000000000000000..d2b3df63b73eed441e658ece31d81186c4f6fa9c --- /dev/null +++ b/zeenewskannada/data1_url8_1_to_1110_781.txt @@ -0,0 +1 @@ +ಔಷಧಿಯಿಲ್ಲದೆ ತಲೆಯಲ್ಲಿರುವ ಸೋಂಕನ್ನು ತೊಡೆದುಹಾಕಲು ಈ ಮನೆಮದ್ದನ್ನು ಟ್ರೈ ಮಾಡಿ..! ಈ ಟೀ ಟ್ರೀ ಆಯಿಲ್ ನಿಮಗೆ ಶಿಲೀಂಧ್ರಗಳ ಸೋಂಕಿನಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಸೋಂಕುಗಳನ್ನು ಗುಣಪಡಿಸುವ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ನಿಮ್ಮ ಸಾಮಾನ್ಯ ಎಣ್ಣೆ ಅಥವಾ ತೆಂಗಿನ ಎಣ್ಣೆಗೆ ಸ್ವಲ್ಪ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಮಳೆಯ ವಾತಾವರಣವು ಅನೇಕ ಜನರಿಗೆ ಸಮಸ್ಯೆಯಾಗಿದೆ. ಏಕೆಂದರೆ ಮಳೆಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಅಂತಹ ವಾತಾವರಣದಲ್ಲಿ ಶಿಲೀಂಧ್ರಗಳ ಸೋಂಕು ವಿಶೇಷವಾಗಿ ಹೆಚ್ಚಾಗುತ್ತದೆ. ಫಂಗಲ್ ಸೋಂಕು ಚರ್ಮದ ಮೇಲೆ ದದ್ದುಗಳು ಮತ್ತು ತುರಿಕೆಗೆ ಕಾರಣವಾಗುತ್ತದೆ. ಅಲ್ಲದೆ ನೆತ್ತಿಯಲ್ಲಿ ಫಂಗಲ್ ಇನ್ ಫೆಕ್ಷನ್ ಬಂದರೆ ಸಮಸ್ಯೆ ಹೆಚ್ಚುತ್ತದೆ. ಮಳೆಗಾಲದಲ್ಲಿ ಪದೇ ಪದೇ ತಲೆಯನ್ನು ಮಳೆನೀರಿನಲ್ಲಿ ನೆನೆಯುವುದರಿಂದ ತಲೆಬುರುಡೆಯಲ್ಲಿ ಫಂಗಲ್ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಇದರಿಂದ ನೆತ್ತಿಯಲ್ಲಿ ಕೊಳೆ ಅಂಟಿಕೊಳ್ಳುತ್ತದೆ. ಇದಲ್ಲದೇ ಒದ್ದೆ ಕೂದಲನ್ನು ಕಟ್ಟಿಕೊಂಡು ತಲೆಯಲ್ಲಿ ತೇವಾಂಶ ಹೆಚ್ಚಿದರೂ ಫಂಗಲ್ ಇನ್ ಫೆಕ್ಷನ್ ಉಂಟಾಗುತ್ತದೆ. ನೆತ್ತಿಯಲ್ಲಿನ ಶಿಲೀಂಧ್ರಗಳ ಸೋಂಕನ್ನು ತೊಡೆದುಹಾಕಲು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಇಂದು ನಾವು ನಿಮಗೆ ಹೇಳೋಣ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಶಿಲೀಂಧ್ರಗಳ ಸೋಂಕನ್ನು ತೊಡೆದುಹಾಕಬಹುದು. ಚಹಾ ಮರದ ಎಣ್ಣೆ ಈ ಟೀ ಟ್ರೀ ಆಯಿಲ್ ನಿಮಗೆ ಶಿಲೀಂಧ್ರಗಳ ಸೋಂಕಿನಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಸೋಂಕುಗಳನ್ನು ಗುಣಪಡಿಸುವ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ನಿಮ್ಮ ಸಾಮಾನ್ಯ ಎಣ್ಣೆ ಅಥವಾ ತೆಂಗಿನ ಎಣ್ಣೆಗೆ ಸ್ವಲ್ಪ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಿನೆಗರ್ ಆಪಲ್ ಸೈಡರ್ ವಿನೆಗರ್ ಸಹ ಶಿಲೀಂಧ್ರಗಳ ಸೋಂಕಿನ ಬೆಳವಣಿಗೆಯನ್ನು ತಡೆಯುತ್ತದೆ. ಸಮಾನ ಪ್ರಮಾಣದಲ್ಲಿ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ ಮತ್ತು ನೆತ್ತಿಯ ಮೇಲೆ ಅನ್ವಯಿಸಿ. 15 ರಿಂದ 20 ನಿಮಿಷಗಳ ನಂತರ ಕೂದಲನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನೂ ಓದಿ: ಕಹಿ ಬೇವು ಕಹಿ ಬೇವಿನ ಎಲೆಗಳು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಈ ಗುಣವು ತಲೆಯಲ್ಲಿ ಸೋಂಕಿನ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಸೋಂಕನ್ನು ಗುಣಪಡಿಸುತ್ತದೆ. ಇದಕ್ಕಾಗಿ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ನಂತರ ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ನೀವು ಬೇವಿನ ಎಲೆಗಳ ಪೇಸ್ಟ್ ಅನ್ನು ಸಹ ತಯಾರಿಸಬಹುದು ಮತ್ತು ಅದನ್ನು ನೆತ್ತಿಯ ಮೇಲೆ ಮುಖವಾಡವಾಗಿ ಅನ್ವಯಿಸಬಹುದು. ಅಲೋ ವೆರಾ ಅಲೋವೆರಾದಲ್ಲಿ ಆ್ಯಂಟಿ ಫಂಗಲ್ ಗುಣಗಳೂ ಇವೆ. ಶಿಲೀಂಧ್ರಗಳ ಸೋಂಕನ್ನು ಗುಣಪಡಿಸಲು ತಾಜಾ ಅಲೋವೆರಾ ಜೆಲ್ ಅನ್ನು ನೆತ್ತಿಯ ಮೇಲೆ ಅನ್ವಯಿಸಿ. 30 ನಿಮಿಷಗಳ ನಂತರ ಕೂದಲು ತೊಳೆಯಿರಿ. ಬೆಳ್ಳುಳ್ಳಿ ಬೆಳ್ಳುಳ್ಳಿ ಮೊಗ್ಗು ಪೇಸ್ಟ್ಗೆ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣವನ್ನು ತಯಾರಿಸಿ. ಈಗ ಈ ಪೇಸ್ಟ್ ಅನ್ನು ಎಲ್ಲೆಲ್ಲಿ ಸೋಂಕು ಕಾಣಿಸಿಕೊಂಡಿದೆಯೋ ಅಲ್ಲಿ ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ, ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೊದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_782.txt b/zeenewskannada/data1_url8_1_to_1110_782.txt new file mode 100644 index 0000000000000000000000000000000000000000..c2b7e27600b324216cb027791344a6503343bad7 --- /dev/null +++ b/zeenewskannada/data1_url8_1_to_1110_782.txt @@ -0,0 +1 @@ +ಈ 7 ಅಡಿಗೆಯ ಮಸಾಲೆಗಳು ಅರ್ಧ ಡಜನ್‌ಗಿಂತಲೂ ಹೆಚ್ಚು ಕಾಯಿಲೆಗಳಿಗೆ ಔಷಧಿ..!, ಯಾವ ಮಸಾಲೆ ಯಾವ ಕಾಯಿಲೆಗೆ ಉಪಯುಕ್ತ ಎಂದು ಇಲ್ಲಿ ತಿಳಿಯಿರಿ ಕೆಂಪು ಮೆಣಸಿನಕಾಯಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಪ್ಸೈಸಿನ್ ಎಂಬ ಅಂಶವಿದ್ದು ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಕೇನ್ ಪೆಪರ್ ಕ್ಯಾನ್ಸರ್ ಮತ್ತು ಸೈನಸ್ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಮಸಾಲೆಗಳು ಸಹ ಆರೋಗ್ಯಕರ. ವಿವಿಧ ಭಕ್ಷ್ಯಗಳಲ್ಲಿ ವಿವಿಧ ಮಸಾಲೆಗಳನ್ನು ಬಳಸಲಾಗುತ್ತದೆ. ಕೆಲವು ಭಕ್ಷ್ಯಗಳಲ್ಲಿ, ರುಚಿಯನ್ನು ಹೆಚ್ಚಿಸಲು ಮತ್ತು ದೇಹಕ್ಕೆ ಪ್ರಯೋಜನವನ್ನು ನೀಡಲು ವಿಶೇಷ ಮಸಾಲೆಗಳನ್ನು ಸೇರಿಸಲಾಗುತ್ತದೆ. ಆರೋಗ್ಯಕ್ಕೆ ಹಾನಿಯಾಗದಂತೆ ಕೆಲವು ವಸ್ತುಗಳಿಗೆ ವಿಶೇಷ ಮಸಾಲೆಗಳನ್ನು ಸೇರಿಸಲಾಗುತ್ತದೆ. ಭಾರತೀಯ ಸಾಂಬಾರ ಪದಾರ್ಥಗಳು ಕೂಡ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ ಎಂದು ಹೇಳಿದರೆ ತಪ್ಪಾಗಲಾರದು. ಈ ಮಸಾಲೆ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆಹಾರವನ್ನು ಆರೋಗ್ಯಕರವಾಗಿಸುತ್ತದೆ. ಮನೆಯ ಅಡುಗೆಮನೆಯಲ್ಲಿ ಹಲವಾರು ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ ಅವು ಒಂದಲ್ಲ ಆದರೆ ಅನೇಕ ರೋಗಗಳನ್ನು ದೇಹದಿಂದ ದೂರವಿರಿಸುತ್ತದೆ. ಈ ಮಸಾಲೆಯನ್ನು ಬಳಸುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಆದ್ದರಿಂದ ನಾವು ನಿಮಗೆ 7 ಔಷಧೀಯ ಮಸಾಲೆಗಳ ಬಗ್ಗೆ ತಿಳಿಸುತ್ತೇವೆ ಮತ್ತು ಅವು ಯಾವ ರೋಗಗಳನ್ನು ಗುಣಪಡಿಸುತ್ತವೆ ಎನ್ನುವುದರ ಬಗ್ಗೆ ಇಲ್ಲಿ ವಿವರಿಸಿದ್ದೇವೆ. ಇದನ್ನೂ ಓದಿ: ಔಷಧೀಯ ಭಾರತೀಯ ಮಸಾಲೆಗಳು ಇಂಗು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೋಗಲಾಡಿಸುವ ಗುಣ ಇದಕ್ಕಿರುವುದು ಹಿಂಗಿನ ದೊಡ್ಡ ಲಕ್ಷಣ. ಇಂಗು ಆಮ್ಲೀಯತೆ, ಅನಿಲ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಊತ ಅಥವಾ ನೋವು ಇದ್ದಲ್ಲಿ ಇಂಗು ಕೂಡ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿ ಬೆಳ್ಳುಳ್ಳಿ ಸ್ವಲ್ಪ ಕಟುವಾದ ರುಚಿ ಮತ್ತು ಬಲವಾದ ಸುವಾಸನೆಯನ್ನು ಹೊಂದಿರುತ್ತದೆ.ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಏಕೆಂದರೆ ಇದು ಆಹಾರವನ್ನು ರುಚಿಕರ ಮತ್ತು ಮಸಾಲೆಯುಕ್ತವಾಗಿಸುತ್ತದೆ. ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲ್, ದುರ್ಬಲ ರೋಗನಿರೋಧಕ ಶಕ್ತಿ, ಮಧುಮೇಹ, ಹೃದಯ ಸಮಸ್ಯೆ, ರಕ್ತದೊತ್ತಡ ಸೇರಿದಂತೆ ಸಮಸ್ಯೆಗಳಲ್ಲಿ ಪ್ರಯೋಜನಕಾರಿ ಮಸಾಲೆಯಾಗಿದೆ. ಕರಿಮೆಣಸು ಕರಿಮೆಣಸನ್ನು ಭಾರತೀಯ ಅಡುಗೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕರಿಮೆಣಸು ಉಸಿರಾಟದ ಕಾಯಿಲೆಗಳು ಮತ್ತು ವಿವಿಧ ರೀತಿಯ ಸೋಂಕುಗಳಿಗೆ ಪರಿಹಾರವನ್ನು ನೀಡುತ್ತದೆ. ನೆಗಡಿ, ಕೆಮ್ಮಿನಲ್ಲೂ ಕರಿಮೆಣಸಿನ ಸೇವನೆ ಪ್ರಯೋಜನಕಾರಿ. ಜೀರಿಗೆ ಜೀರಿಗೆಯನ್ನು ದಿನನಿತ್ಯದ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಮಸಾಲೆಯಾಗಿದೆ.ಜೀರಿಗೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪ್ರತಿನಿತ್ಯ ಜೀರಿಗೆ ನೀರನ್ನು ಕುಡಿಯುವುದು ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ. ವೀಳ್ಯದೆಲೆ ವೀಳ್ಯದೆಲೆಯಲ್ಲಿ ವಿವಿಧ ವಿಟಮಿನ್‌ಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ನಿಮ್ಮ ಲೆಟರ್ ಟೀ ಸೈನಸ್ ಮತ್ತು ಉಸಿರುಕಟ್ಟಿಕೊಳ್ಳುವ ಮೂಗು ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇ ಎಲೆಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮದ ಹಾನಿಯಿಂದ ರಕ್ಷಿಸುತ್ತದೆ. ಇದನ್ನೂ ಓದಿ: ಜವಂತ್ರಿ ಜವಂತ್ರಿಯು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಜವಂತ್ರಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಈ ಮಸಾಲೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ. ಕೆಂಪು ಮೆಣಸಿನಕಾಯಿ ಕೆಂಪು ಮೆಣಸಿನಕಾಯಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಪ್ಸೈಸಿನ್ ಎಂಬ ಅಂಶವಿದ್ದು ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಕೇನ್ ಪೆಪರ್ ಕ್ಯಾನ್ಸರ್ ಮತ್ತು ಸೈನಸ್ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_783.txt b/zeenewskannada/data1_url8_1_to_1110_783.txt new file mode 100644 index 0000000000000000000000000000000000000000..97729c9c464f9443475963a10e745304ad492894 --- /dev/null +++ b/zeenewskannada/data1_url8_1_to_1110_783.txt @@ -0,0 +1 @@ +ಈ ಆರು ಲಕ್ಷಣಗಳಿದ್ದರೆ.. ನಿಮ್ಮ ಹೃದಯ ದುರ್ಬಲವಾಗಿದೆ ಎಂದರ್ಥ..! ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖವಾದ.. ಸೂಕ್ಷ್ಮ ಅಂಗಗಳಲ್ಲಿ ಒಂದು. ಇದನ್ನು ನಿರ್ಲಕ್ಷಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿಗೆ ಹೃದಯಾಘಾತವು ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಹೃದಯಾಘಾತದ ಲಕ್ಷಣಗಳು ನಮಗೆ ಗೊತ್ತಿಲ್ಲದೆ ಬರುತ್ತವೆ... ನೀವು ಯಾವುದೇ ನೋವು, ಹಾಗು ರೋಗಲಕ್ಷಣಗಳನ್ನು ಅನುಭವಿಸಿದರೆ, ಜಾಗರೂಕರಾಗಿರಬೇಕು. ಹೆಚ್ಚಿನ ಮಾಹಿತಿ ಇಲ್ಲಿದೆ.. :ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖವಾದ.. ಸೂಕ್ಷ್ಮ ಅಂಗಗಳಲ್ಲಿ ಒಂದು. ಇದನ್ನು ನಿರ್ಲಕ್ಷಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿಗೆ ಹೃದಯಾಘಾತವು ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಹೃದಯಾಘಾತದ ಲಕ್ಷಣಗಳು ನಮಗೆ ಗೊತ್ತಿಲ್ಲದೆ ಬರುತ್ತವೆ... ನೀವು ಯಾವುದೇ ನೋವು, ಹಾಗು ರೋಗಲಕ್ಷಣಗಳನ್ನು ಅನುಭವಿಸಿದರೆ, ಜಾಗರೂಕರಾಗಿರಬೇಕು. ಹೆಚ್ಚಿನ ಮಾಹಿತಿ ಇಲ್ಲಿದೆ.. ಎದೆ ನೋವು:ಮಯೋಕ್ಲಿನಿ ಪ್ರಕಾರ, ಎದೆ ನೋವು ಸಾಮಾನ್ಯವಾಗಿ ಆಮ್ಲೀಯತೆ ಅಥವಾ ಗ್ಯಾಸ್ಟ್ರೀಕ್‌ನಿಂದ ಬರುತ್ತದೆ.. ಆದರೂ ತೀವ್ರವಾದ ಎದೆ ನೋವು ಅಥವಾ ಎದೆ ಭಾರ ಅಂತ ಅನಿಸಿದರೆ ಇದು ಹೃದ್ರೋಗದ ಸಂಕೇತವಾಗಿರಬಹುದು... ಇವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಇದನ್ನೂ ಓದಿ: ಉಸಿರಾಟದ ತೊಂದರೆ:ಕೆಲವು ದೈಹಿಕ ಚಟುವಟಿಕೆಯನ್ನು ಮಾಡುವಾಗ ಉಸಿರಾಟದ ತೊಂದರೆಯು ಹೃದಯದ ಸಮಸ್ಯೆಯ ಸಂಕೇತವಾಗಿದೆ. ರಾತ್ರಿ ಹೊತ್ತು ಉಸಿರಾಟದ ತೊಂದರೆ ಮತ್ತು ನಿದ್ರೆಯ ಕೊರತೆಯ ಲಕ್ಷಣವಾಗಿರಬಹುದು. ಎಡಿಮಾ:ನಿಮ್ಮ ಹೃದಯವು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ದ್ರವಗಳು ದೇಹವನ್ನು ತುಂಬುತ್ತವೆ. ಆಗ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಇದು ದುರ್ಬಲ ಹೃದಯವನ್ನು ಸೂಚಿಸುತ್ತದೆ. ಹಠಾತ್ ತೂಕ ಹೆಚ್ಚಾಗುವುದು:ನೀವು ಇದ್ದಕ್ಕಿದ್ದಂತೆ ತೂಕವನ್ನು ಹೆಚ್ಚಿಸಿದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕ ತೂಕವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಆಯಾಸ:ಒಂದು ಸಣ್ಣ ವ್ಯಾಯಾಮದ ನಂತರ ನೀವು ಆಯಾಸ ಅಥವಾ ಉಸಿರಾಟದ ತೊಂದರೆ ಅನುಭವಿಸಿದರೆ, ನಿಮ್ಮ ಹೃದಯವು ಸಾಕಷ್ಟು ರಕ್ತವನ್ನು ಪಂಪ್ ಮಾಡುತ್ತಿಲ್ಲ ಅಂತ ಅರ್ಥ. ಇದು ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ. ಅತಿಯಾದ ಬೆವರುವಿಕೆ:ನೀವು ಅತಿಯಾಗಿ ಬೆವರುತ್ತಿದ್ದರೆ, ಇದು ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ವಿಶೇಷವಾಗಿ ಎದೆ ನೋವು ಮತ್ತು ಉಸಿರಾಟದ ತೊಂದರೆ.. ಬಹುಷಃ ಇದು ಹೃದಯಾಘಾತದ ಸಂಕೇತವಾಗಿರಬಹುದು.. ಯಾವುದಕ್ಕೂ ವೈದ್ಯರನ್ನು ಸಂಪರ್ಕಿಸಿ.. ಅಲಕ್ಷ್ಯ ಮಾಡಬೇಡಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_784.txt b/zeenewskannada/data1_url8_1_to_1110_784.txt new file mode 100644 index 0000000000000000000000000000000000000000..d0c5796227eab59ced672e2191c2588bd7e3ffb7 --- /dev/null +++ b/zeenewskannada/data1_url8_1_to_1110_784.txt @@ -0,0 +1 @@ +ಪ್ರೆಶರ್ ಕುಕ್ಕರ್‌ ಅಡುಗೆ ಮಾಡುವುದು ಒಳ್ಳೆಯದಾ.. ಕೆಟ್ಟದ್ದಾ..? ಈ ಆಹಾರಗಳನ್ನಂತೂ ಅದರಲ್ಲಿ ಬೇಯಿಸಬೇಡಿ.. ದೇಹಕ್ಕೆ ಹಾನಿ..! : ಅಕ್ಕಿ, ತರಕಾರಿ ಮತ್ತು ಬೇಳೆಕಾಳುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶಗಳು ನಾಶವಾಗುತ್ತವೆ. ಆಹಾರವನ್ನು ತ್ವರಿತವಾಗಿ ಬೇಯಿಸಲು ಜನರು ಕುಕ್ಕರ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಿದ್ರೆ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ಸರಿಯೋ..? ತಪ್ಪೋ..? ಅಂತ ಎಂದಾದರೂ ನೀವು ಯೋಚಿಸಿದ್ದೀರಾ..? ಬನ್ನಿ ಉತ್ತರ ತಿಳಿಯೋಣ.. :ಇತ್ತೀಚಿನ ದಿನಗಳಲ್ಲಿ ಪ್ರೆಶರ್ ಕುಕ್ಕರ್ ಪ್ರತಿ ಮನೆಯ ಅಡುಗೆಮನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಆದಾಗ್ಯೂ, ಅಡುಗೆಮನೆಯಲ್ಲಿ ಪ್ರೆಶರ್ ಕುಕ್ಕರ್ ಅನ್ನು ಬಳಸುವುದು ಹಾನಿಕಾರಕವಾಗಿದೆ ಎಂದು ಕೆಲವರು ಹೇಳುತ್ತಾರೆ. ಪ್ರೋಟೀನ್, ವಿಟಮಿನ್, ಪಿಷ್ಟ, ಕಾರ್ಬೋಹೈಡ್ರೇಟ್, ಖನಿಜಗಳು ಮತ್ತು ಪೆಂಟೋಸಾನ್ ಮುಂತಾದ ಪೋಷಕಾಂಶಗಳು ಬೇಳೆಕಾಳುಗಳಲ್ಲಿ ಕಂಡುಬರುತ್ತವೆ. ಅಕ್ಕಿ, ತರಕಾರಿ ಮತ್ತು ಬೇಳೆಕಾಳುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶಗಳು ನಾಶವಾಗುತ್ತವೆ. ಆಹಾರವನ್ನು ತ್ವರಿತವಾಗಿ ಬೇಯಿಸಲು ಜನರು ಪ್ರೆಶರ್‌ ಕುಕ್ಕರ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಮನೆಗಳಲ್ಲಿ ದಾಲ್, ಅನ್ನ, ಇತ್ಯಾದಿಗಳನ್ನು ಕುಕ್ಕರ್‌ನಲ್ಲಿ ಬೇಯಿಸಲಾಗುತ್ತದೆ. ಇದರಲ್ಲಿ ಹಬೆಯಿಂದ ಆಹಾರವನ್ನು ಬೇಗನೆ ಬೇಯಿಸಲಾಗುತ್ತದೆ. ಆದರೆ ಈ ವಿಧಾನ ಆಹಾರದಲ್ಲಿನ ಪೋಷಕಾಂಶಗಳ ನಾಶಕ್ಕೆ ಕಾರಣವಾಗುತ್ತಾ..? ಬನ್ನಿ ತಿಳಿಯೋಣ.. ಇದನ್ನ ಓದಿ: ಆರೋಗ್ಯ ತಜ್ಞರ ಪ್ರಕಾರ, ಇಂದು ನಾವು ಬಳಸುವ ಹೆಚ್ಚಿನ ಅಡುಗೆ ವಿಧಾನಗಳಲ್ಲಿ ಪೋಷಕಾಂಶಗಳು ಕಡಿಮೆ. ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅಧ್ಯಯನಗಳ ಪ್ರಕಾರ, ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ಆಹಾರದಲ್ಲಿನ ನೈಸರ್ಗಿಕ ಲೆಕ್ಟಿನ್‌ಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.. ಕುಕ್ಕರ್‌ಗಳಲ್ಲಿ ಮಾಂಸವನ್ನು ಬೇಯಿಸುವುದರಿಂದ ಪೋಷಕಾಂಶಗಳ ನಾಶದ ಜೊತೆಗೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಆಹಾರದಲ್ಲಿನ ಪಿಷ್ಟಗಳು ಹಾನಿಕಾರಕ ರಾಸಾಯನಿಕ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತವೆ. ಇಂತಹ ರಾಸಾಯನಿಕದ ದೀರ್ಘಕಾಲಿಕ ಸೇವನೆಯು ಕ್ಯಾನ್ಸರ್, ಬಂಜೆತನ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನ ಓದಿ: ಅಲ್ಲದೆ, ಕುಕ್ಕರ್ ಅಲ್ಯೂಮಿನಿಯಂ ವಸ್ತುವಿನಿಂದ ಮಾಡಲ್ಪಟ್ಟಿರುವುದರಿಂದ, ಅದು ಆಹಾರದಲ್ಲಿ ಮಿಶ್ರಣಗೊಳ್ಳುತ್ತದೆ. ಇದು ಕ್ರಮೇಣ ಮೆದುಳಿನ ನರಮಂಡಲದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ತೆರೆದ ಪಾತ್ರೆಯಲ್ಲಿ ಬೇಯಿಸಿದ ಆಹಾರವು ಆರೋಗ್ಯಕ್ಕೆ ಒಳ್ಳೆಯದು. ಕಾಳು ಮತ್ತು ಅಕ್ಕಿ:ಕಾಳುಗಳು ಮತ್ತು ಅಕ್ಕಿಯನ್ನು ಕುಕ್ಕರ್‌ನಲ್ಲಿ ಬೇಯಿಸಬಾರದು. ಕುಕ್ಕರ್‌ನಲ್ಲಿ ಬೇಯಿಸಿದಾಗ, ಬೇಳೆ ಮತ್ತು ಅಕ್ಕಿಯಲ್ಲಿರುವ ಪಿಷ್ಟವು ನೊರೆಯಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಪಾತ್ರೆಯಲ್ಲಿ ಅಡುಗೆ ಮಾಡುವಾಗ ನೀವು ಸುಲಭವಾಗಿ ಈ ಫೋಮ್ ಅನ್ನು ತೆಗೆದುಹಾಕಬಹುದು. ಇದನ್ನ ಓದಿ: ಆಲೂಗಡ್ಡೆ:ತೆರೆದ ಬಾಣಲೆಯಲ್ಲಿ ಆಲೂಗಡ್ಡೆಯನ್ನು ಕುದಿಸಲು ಸಮಯ ತೆಗೆದುಕೊಳ್ಳುತ್ತದೆ. ಇದು ನಿಜವಾಗಿದ್ದರೂ, ಒತ್ತಡದ ಕುಕ್ಕರ್‌ನಲ್ಲಿ ಆಲೂಗಡ್ಡೆ ಬೇಯಿಸುವುದು ಅವುಗಳ ಪರಿಮಳವನ್ನು ನಾಶಪಡಿಸುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿ ಮಾಡಿದಂತೆ, ಆಲೂಗಡ್ಡೆಯಿಂದ ಹಾನಿಕಾರಕ ವಸ್ತುಗಳು ಒತ್ತಡದ ಕುಕ್ಕರ್‌ನಲ್ಲಿ ಹೊರಬರುವುದಿಲ್ಲ. ತಿನ್ನುವಾಗ ಇದು ಮಾನವ ದೇಹದ ಮೇಲೆ ಪರಿಣಾಮ ಬೀರಬಹುದು. ನೂಡಲ್ಸ್:ನೂಡಲ್ಸ್ ನಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು. ನೂಡಲ್ಸ್ ಅನ್ನು ಕುಕ್ಕರ್‌ನಲ್ಲಿ ಬೇಯಿಸುವಾಗ ಈ ಪಿಷ್ಟವು ಹೊರಬರುವುದಿಲ್ಲ. ಆದ್ದರಿಂದ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_785.txt b/zeenewskannada/data1_url8_1_to_1110_785.txt new file mode 100644 index 0000000000000000000000000000000000000000..136c3f2c20d4027b6d819f9aeb8c3c3059845d55 --- /dev/null +++ b/zeenewskannada/data1_url8_1_to_1110_785.txt @@ -0,0 +1 @@ +ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿಂದರೆ ನಿಮ್ಮ ತೂಕ ಹೆಚ್ಚುತ್ತದೆ..! ಈ ಮಾತು ಸತ್ಯವೋ ಸುಳ್ಳೋ ಇಲ್ಲಿ ತಿಳಿಯಿರಿ ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಜನರು ನಂಬುತ್ತಾರೆ. ಆದರೆ ಈ ಎರಡು ಪದಾರ್ಥಗಳನ್ನು ತಿನ್ನುವುದರಿಂದ ಮಾತ್ರ ತೂಕ ಹೆಚ್ಚಾಗುವುದಿಲ್ಲ ಎಂಬುದು ಸತ್ಯ. ತೂಕ ಹೆಚ್ಚಾಗುವುದು ದೈನಂದಿನ ಊಟದಲ್ಲಿ ಕಾರ್ಬೋಹೈಡ್ರೇಟ್ಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ ರೊಟ್ಟಿ ಮತ್ತು ಅನ್ನ ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಪ್ರತಿ ಮನೆಯಲ್ಲೂ ರೊಟ್ಟಿ ಮತ್ತು ಅನ್ನವನ್ನು ಯಾವಾಗಲೂ ತಯಾರಿಸಲಾಗುತ್ತದೆ. ಆದರೆ ತೂಕವನ್ನು ಹೆಚ್ಚಿಸುವ ವಿಷಯಕ್ಕೆ ಬಂದಾಗ, ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನಬಾರದು ಎಂದು ಜನರು ಭಾವಿಸುತ್ತಾರೆ ಏಕೆಂದರೆ ಅದು ತ್ವರಿತ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಈ ನಂಬಿಕೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ ರೊಟ್ಟಿ ಮತ್ತು ಅನ್ನದೊಂದಿಗೆ ತಿನ್ನುವುದು ನಿಜವಾಗಿಯೂ ತೂಕವನ್ನು ಹೆಚ್ಚಿಸುತ್ತದೆಯೇ? ಈ ಪ್ರಶ್ನೆಗೆ ವೈದ್ಯರು ಏನು ಹೇಳುತ್ತಾರೆಂದು ಇಂದು ನಾವು ನಿಮಗೆ ತಿಳಿಸುತ್ತೇವೆ. ಇದನ್ನೂ ಓದಿ: ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಜನರು ನಂಬುತ್ತಾರೆ. ಆದರೆ ಈ ಎರಡು ಪದಾರ್ಥಗಳನ್ನು ತಿನ್ನುವುದರಿಂದ ಮಾತ್ರ ತೂಕ ಹೆಚ್ಚಾಗುವುದಿಲ್ಲ ಎಂಬುದು ಸತ್ಯ. ತೂಕ ಹೆಚ್ಚಾಗುವುದು ದೈನಂದಿನ ಊಟದಲ್ಲಿ ಕಾರ್ಬೋಹೈಡ್ರೇಟ್ಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ. ರೊಟ್ಟಿಯನ್ನು ಹೆಚ್ಚಾಗಿ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದರಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಇರುತ್ತದೆ. ಬಿಳಿ ಅನ್ನದಲ್ಲಿ ನಾರಿನಂಶ ಕಡಿಮೆ ಇರುತ್ತದೆ. ವೈದ್ಯರ ಪ್ರಕಾರ, ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.ಆದರೆ ಹೆಚ್ಚು ಕಾರ್ಬೋಹೈಡ್ರೇಟ್ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಆದ್ದರಿಂದ ನೀವು ಪ್ರತಿದಿನ ಅನ್ನ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ ಮತ್ತು ನಿಮ್ಮ ತೂಕ ಹೆಚ್ಚಾಗುತ್ತಿದ್ದರೆ, ಅನ್ನದ ಪ್ರಮಾಣವನ್ನು ನಿಗದಿಪಡಿಸಿ ಮತ್ತು ನೀವು ಅನ್ನವನ್ನು ತಿನ್ನುವ ಸಮಯದ ಬಗ್ಗೆಯೂ ತಿಳಿದಿರಲಿ. ಇದನ್ನೂ ಓದಿ: ರೊಟ್ಟಿ ಮತ್ತು ಅನ್ನವನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೆಚ್ಚಿನ ಆರೋಗ್ಯ ತಜ್ಞರು ಹೇಳುತ್ತಾರೆ. ನೀವು ದೈನಂದಿನ ಸಮತೋಲನ ಆಹಾರವನ್ನು ಅನುಸರಿಸಿದರೆ, ನಿಯಮಿತ ವ್ಯಾಯಾಮ ಮಾಡಿ ನಂತರ ನಿಮ್ಮ ದೈನಂದಿನ ಊಟದಲ್ಲಿ ರೊಟ್ಟಿ ಮತ್ತು ಅನ್ನ ಎರಡನ್ನೂ ಸೇರಿಸಿಕೊಳ್ಳಬೇಕು ಏಕೆಂದರೆ ಎರಡೂ ಪೋಷಕಾಂಶಗಳು ದೇಹಕ್ಕೆ ಅವಶ್ಯಕ. ರೊಟ್ಟಿ ಮತ್ತು ಅನ್ನವನ್ನು ಸಮತೋಲಿತ ಪ್ರಮಾಣದಲ್ಲಿ ಪ್ರತಿದಿನ ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲ. ದೇಹವು ಹೆಚ್ಚು ಕ್ಯಾಲೊರಿಗಳನ್ನು ಮತ್ತು ಕಡಿಮೆ ದೈಹಿಕ ಚಟುವಟಿಕೆಯನ್ನು ಸೇವಿಸಿದಾಗ ತೂಕ ಹೆಚ್ಚಾಗುತ್ತದೆ. ನೀವು ನಿಮ್ಮ ಆಹಾರದಲ್ಲಿ ಸರಿಯಾದ ವಸ್ತುಗಳನ್ನು ಆರಿಸಿದರೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿದರೆ, ತೂಕವು ನಿಯಂತ್ರಣದಲ್ಲಿರುತ್ತದೆ. ಅದರ ನಂತರ ನೀವು ಪ್ರತಿದಿನ ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿಂದರೂ ನಿಮ್ಮ ತೂಕ ಹೆಚ್ಚಾಗುವುದಿಲ್ಲ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಇವುಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು.ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_786.txt b/zeenewskannada/data1_url8_1_to_1110_786.txt new file mode 100644 index 0000000000000000000000000000000000000000..66dc46b02ec8e56d01eb695e2cb93957ada126e7 --- /dev/null +++ b/zeenewskannada/data1_url8_1_to_1110_786.txt @@ -0,0 +1 @@ +: ಏಲಕ್ಕಿಯನ್ನು 5 ರೀತಿಯಲ್ಲಿ ಬಳಸಿ; ಸೊಂಟವು 32 ಇಂಚುಗಳಿಂದ 28 ಇಂಚು ಆಗುತ್ತದೆ! :ನೀವು ನೈಸರ್ಗಿಕವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಇದರಲ್ಲಿ ಏಲಕ್ಕಿ ನಿಮಗೆ ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಏಲಕ್ಕಿಯನ್ನು ಹೇಗೆ ಬಳಸಬೇಕೆಂದು ತಿಳಿಯಿರಿ... :ಹೊಟ್ಟೆಯ ಕೊಬ್ಬನ್ನು ಕರಗಿಸಲು ಏಲಕ್ಕಿ: ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಅತ್ಯಂತ ಕಷ್ಟಕರ. ಆದರೆ ನೀವು ಸ್ವಲ್ಪ ಪ್ರಯತ್ನಿಸಿದರೆ ಇದು ಸಾಧ್ಯ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಏನೇ ಮಾಡಿದರೂ, ಸ್ಥಿರತೆ ಇರಬೇಕು. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಎಲ್ಲಾ ಪ್ರಯತ್ನಗಳ ನಡುವೆ, ಅನೇಕ ಬಾರಿ ಮನೆಮದ್ದುಗಳು ಸಹಕಾರಿಯಾಗಿವೆ. ಇಂತಹ ಒಂದು ಪರಿಹಾರವೆಂದರೆ ಏಲಕ್ಕಿ. ಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅಥವಾ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಆದರೆ ಅದನ್ನು ಬಳಸುವ ಸರಿಯಾದ ವಿಧಾನವನ್ನು ನೀವು ತಿಳಿದಿರಬೇಕು. ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ ನೀವು ಯಾವ ವಿಧಾನಗಳಲ್ಲಿ ಏಲಕ್ಕಿಯನ್ನು ಬಳಸಬೇಕು ಎಂಬುದನ್ನು ತಿಳಿಯಿರಿ. ಇದನ್ನೂ ಓದಿ: ಏಲಕ್ಕಿ ಟೀ:ಟೀ ಎಂದಾಕ್ಷಣ ಹಾಲಿನೊಂದಿಗೆ ಟೀ ನಿಮ್ಮ ನೆನಪಿಗೆ ಬರುತ್ತದೆ. ನೀವು ತೂಕವನ್ನು ಕಳೆದುಕೊಳ್ಳಲು ಅಥವಾ ಹೊಟ್ಟೆಯ ಕೊಬ್ಬಿನಿಂದ ಮುಕ್ತಿ ಹೊಂದಲು ಬಯಸಿದರೆ, ಹಾಲಿನ ಚಹಾವನ್ನು ಮರೆತುಬಿಡಿ. ಏಲಕ್ಕಿ ಚಹಾ ಮಾಡಲು ನೀರನ್ನು ಕುದಿಸಿ ಮತ್ತು ಅದಕ್ಕೆ ಏಲಕ್ಕಿ ಸೇರಿಸಿ. ಇದನ್ನು 5 ನಿಮಿಷಗಳ ಕಾಲ ಕುದಿಸಿ ನಂತರ ಫಿಲ್ಟರ್ ಮಾಡಿ. ಇದನ್ನು ಪ್ರತಿದಿನ ಕುಡಿಯಿರಿ. ಇದು ಕ್ರಮೇಣ ನಿಮ್ಮ ಹೊಟ್ಟೆಯಲ್ಲಿ ಉಬ್ಬುವುದು ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಏಲಕ್ಕಿ ಮತ್ತು ನಿಂಬೆ ನೀರು:ತೂಕವನ್ನು ಕಳೆದುಕೊಳ್ಳಲು ಅಥವಾ ಹೊಟ್ಟೆಯ ಕೊಬ್ಬನ್ನು ಕರಗಿಸಲು, ನೀವು ಏಲಕ್ಕಿ ಮತ್ತು ನಿಂಬೆ ಚಹಾವನ್ನು ಪ್ರಯತ್ನಿಸಬಹುದು. ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ನಿಂಬೆರಸ ಸೇರಿಸಿ ಕುಡಿಯಿರಿ. ಇದನ್ನು ಪ್ರತಿದಿನ ಬೆಳಗ್ಗೆ ಕುಡಿದರೆ ಕ್ರಮೇಣ ಹೊಟ್ಟೆಯ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದಲ್ಲದೇ ನಿಮ್ಮ ಮೆಟಬಾಲಿಸಂ ಕೂಡ ಉತ್ತಮವಾಗಿರುತ್ತದೆ. ಏಲಕ್ಕಿ ಮತ್ತು ಜೇನುತುಪ್ಪ:ಏಲಕ್ಕಿ ಮತ್ತು ಜೇನುತುಪ್ಪವನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಿಮ್ಮ ಸೊಂಟವು ಶೀಘ್ರವೇ ಸ್ಲಿಮ್ ಆಗುತ್ತದೆ. ಶುಂಠಿ ಮತ್ತು ಏಲಕ್ಕಿ:ಶುಂಠಿ ಮತ್ತು ಏಲಕ್ಕಿ ಮಿಶ್ರಣವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿ. ಶುಂಠಿಯನ್ನು ಸ್ವಚ್ಛಗೊಳಿಸಿ ಮತ್ತು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಶುಂಠಿ ಮತ್ತು ಏಲಕ್ಕಿ ಎರಡನ್ನೂ ನೀರಿನಲ್ಲಿ ಕುದಿಸಿ. ಫಿಲ್ಟರ್ ಮಾಡಿ ಮತ್ತು ಬಿಸಿಯಾಗಿ ಕುಡಿಯಿರಿ. ಇದರಿಂದ ಹೊಟ್ಟೆಯ ಕೊಬ್ಬನ್ನು ಬೇಗನೆ ಕಡಿಮೆ ಮಾಡುತ್ತದೆ. ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಏಲಕ್ಕಿ ಬಳಸಬೇಕು ಇದುಯನ್ನು ಹೆಚ್ಚಿಸುವುದರ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_787.txt b/zeenewskannada/data1_url8_1_to_1110_787.txt new file mode 100644 index 0000000000000000000000000000000000000000..bb332401fb01b18c5935846e6d49c3bee266967a --- /dev/null +++ b/zeenewskannada/data1_url8_1_to_1110_787.txt @@ -0,0 +1 @@ +ಬೇಗನೆ ತೂಕ ಕಳೆದುಕೊಳ್ಳಲು ಬಯಸುವವರು 2 ಚಿಟಿಕೆ ಅರಿಶಿನವನ್ನು ಹೀಗೆ ಬಳಸಿ ನೋಡಿ...! ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಅರಿಶಿನದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ತಿನ್ನಲು ಪ್ರಾರಂಭಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ಮತ್ತು ಜೇನುತುಪ್ಪದ ಮಿಶ್ರಣವನ್ನು ತೆಗೆದುಕೊಂಡು ನಂತರ ಬೆಚ್ಚಗಿನ ನೀರನ್ನು ಕುಡಿಯಿರಿ. ಇದರ ಪರಿಣಾಮವು ವೇಗವಾಗಿರುವುದರಿಂದ ನೀವು ಅರಿಶಿನದ ಬದಲಿಗೆ ಹಸಿ ಅರಿಶಿನವನ್ನು ಬಳಸಬಹುದು. ಅರಿಶಿನವು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಬಳಸಲಾಗುವ ಮಸಾಲೆಯಾಗಿದೆ. ಅರಿಶಿನವು ಅಡುಗೆಯ ರುಚಿ ಮತ್ತು ಬಣ್ಣ ಎರಡನ್ನೂ ಹೆಚ್ಚಿಸುತ್ತದೆ. ಅರಿಶಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಅರಿಶಿನವನ್ನು ಆಯುರ್ವೇದದಲ್ಲಿ ಔಷಧಿ ಎಂದು ಕರೆಯಲಾಗುತ್ತದೆ. ಅರಿಶಿನವು ಅನೇಕ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳನ್ನು ಹೊಂದಿದ್ದು ಅದು ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಲವಾರು ರೋಗಗಳಿಗೆ ಔಷಧಿಯಂತೆ ಕೆಲಸ ಮಾಡುವ ಅರಿಶಿನವು ತೂಕ ಇಳಿಕೆಗೂ ನೆರವಾಗುತ್ತದೆ. ಬೇಗ ತೂಕ ಇಳಿಸಿಕೊಳ್ಳಲು ಬಯಸುವವರು ಅರಿಶಿನವನ್ನು ಈ 3 ವಿಧಗಳಲ್ಲಿ ಸೇವಿಸಬೇಕು. ನೀವು ಪ್ರತಿದಿನ ಎರಡು ಚಿಟಿಕೆ ಅರಿಶಿನವನ್ನು ತಿನ್ನಲು ಪ್ರಾರಂಭಿಸಿದರೆ, ನಿಮ್ಮ ವಿಚಿತ್ರವಾದ ದೇಹವು ಕೆಲವೇ ದಿನಗಳಲ್ಲಿ ಆಕಾರವನ್ನು ಪಡೆಯುತ್ತದೆ. ಇದನ್ನೂ ಓದಿ: ತೂಕ ನಷ್ಟಕ್ಕೆ ಅರಿಶಿನವನ್ನು ಈ ರೀತಿಯಲ್ಲಿ ಬಳಸಿ ಜೇನುತುಪ್ಪ ಮತ್ತು ಅರಿಶಿನ ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಅರಿಶಿನದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ತಿನ್ನಲು ಪ್ರಾರಂಭಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ಮತ್ತು ಜೇನುತುಪ್ಪದ ಮಿಶ್ರಣವನ್ನು ತೆಗೆದುಕೊಂಡು ನಂತರ ಬೆಚ್ಚಗಿನ ನೀರನ್ನು ಕುಡಿಯಿರಿ. ಇದರ ಪರಿಣಾಮವು ವೇಗವಾಗಿರುವುದರಿಂದ ನೀವು ಅರಿಶಿನದ ಬದಲಿಗೆ ಹಸಿ ಅರಿಶಿನವನ್ನು ಬಳಸಬಹುದು. ಅರಿಶಿನ ಮತ್ತು ದಾಲ್ಚಿನ್ನಿ ನೀವು ದಾಲ್ಚಿನ್ನಿ ಮತ್ತು ಅರಿಶಿನ ಚಹಾವನ್ನು ತಯಾರಿಸಬಹುದು ಮತ್ತು ಬೆಳಿಗ್ಗೆ ಅದನ್ನು ಕುಡಿಯಬಹುದು. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಕುದಿಸಿ ಮತ್ತು ಅದರಲ್ಲಿ ಎರಡು ಚಿಟಿಕೆ ಅರಿಶಿನ ಪುಡಿ ಮತ್ತು ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ. ಎರಡೂ ಪದಾರ್ಥಗಳನ್ನು ಸರಿಯಾಗಿ ಕುದಿಸಿ ನಂತರ ಒಂದು ಕಪ್‌ಗೆ ಸುರಿಯಿರಿ ಮತ್ತು ಉಗುರು ಬೆಚ್ಚಗಿರುವಾಗ ಕುಡಿಯಿರಿ. ಇದನ್ನೂ ಓದಿ: ಅರಿಶಿನ ಹಾಲು ಅರಿಶಿನ ಹಾಲು ತೂಕ ನಷ್ಟಕ್ಕೆ ಸಹ ಪ್ರಯೋಜನಕಾರಿಯಾಗಿದೆ.ನೀವು ಹಾಲಿಗೆ ಅರಿಶಿನ ಸೇರಿಸಿ ಕುಡಿಯುತ್ತಿದ್ದರೆ, ಅದು ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದಕ್ಕಾಗಿ ಬಿಸಿ ಹಾಲಿನಲ್ಲಿ ಅರಿಶಿನ ಬೆರೆಸಿ ಸೇವಿಸಿ. ಪ್ರತಿದಿನ ಅರಿಶಿನ ಸೇವನೆಯಿಂದ ದೇಹಕ್ಕೆ ಆಗುವ ಲಾಭಗಳೇನು? - ನೀವು ಪ್ರತಿದಿನ ಕೇವಲ 2 ಚಿಟಿಕೆ ಅರಿಶಿನವನ್ನು ಸೇವಿಸುತ್ತಿದ್ದರೆ, ರೋಗಗಳು ಮತ್ತು ಕ್ಯಾನ್ಸರ್ನಂತಹ ರೋಗಗಳ ಅಪಾಯವು ಕಡಿಮೆಯಾಗುತ್ತದೆ.- ಅರಿಶಿನವನ್ನು ಪ್ರತಿದಿನ ಸೇವಿಸುವುದರಿಂದ ಚರ್ಮದ ಟೋನ್ ಸುಧಾರಿಸುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿರುತ್ತದೆ.- ಅರಿಶಿನವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ವರ್ಧಕವಾಗಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತದೆ.- ಮೂಳೆಗಳಿಗೆ ಗಾಯವಾದರೆ ಅರಿಶಿನ ಔಷಧವಾಗಿ ಕೆಲಸ ಮಾಡುತ್ತದೆ. ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಗೌಟ್ ನೋವು ನಿವಾರಣೆಯಾಗುತ್ತದೆ.- ಗಾಯವಾಗಿದ್ದರೆ ಅದರ ಮೇಲೆ ಅರಿಶಿನ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ. (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_788.txt b/zeenewskannada/data1_url8_1_to_1110_788.txt new file mode 100644 index 0000000000000000000000000000000000000000..307afcfaa8d1f5cdc4184c230e6c3316b31574ad --- /dev/null +++ b/zeenewskannada/data1_url8_1_to_1110_788.txt @@ -0,0 +1 @@ +: ಪ್ರತಿ ಸಾರಿ ಕೂದಲನ್ನು ತೊಳೆಯುವಾಗ ನೀವು ಈ ತಪ್ಪನ್ನು ಮಾಡುತ್ತಿದ್ದೀರಾ? ತೊಳೆದ ನಂತರ ಕೂದಲನ್ನು ಒಣಗಿಸುವ ತಪ್ಪು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.ಸಾಧ್ಯವಾದಷ್ಟು ಕೂದಲು ಒಣಗಿಸಬೇಡಿ. ಇದು ಕೂದಲನ್ನು ದುರ್ಬಲಗೊಳಿಸುತ್ತದೆ. ಸಾಮಾನ್ಯವಾಗಿ ಕೂದಲು ತುಂಬಾ ಉದುರುತ್ತದೆ ಎಂದು ಆಗಾಗ ಎಲ್ಲರೂ ಹೇಳುತ್ತಿರುತ್ತಾರೆ. ಇದಕ್ಕೆ ಕೂದಲು ತೊಳೆಯುವ ತಪ್ಪು ವಿಧಾನವೂ ಇದಕ್ಕೆ ಕಾರಣವಾಗಬಹುದು. ಹೆಚ್ಚಿನವರು ನೆತ್ತಿಯನ್ನು ಸರಿಯಾಗಿ ಶುಚಿಗೊಳಿಸದ ಕಾರಣ ಕೂದಲಿನ ಬುಡದಲ್ಲಿ ಕೊಳಕು ಸಿಲುಕಿ ಹೊಸ ಕೂದಲು ಬೆಳೆಯುವುದಿಲ್ಲ. ಮತ್ತು ಬೆಳೆಯುತ್ತಿರುವ ಕೂದಲು ಒಡೆಯಲು ಪ್ರಾರಂಭಿಸುತ್ತದೆ.ಈ ಸ್ಥಿತಿಯಲ್ಲಿ, ತಲೆಯಲ್ಲಿ ಬೋಳು ಕಡಿಮೆ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಕೂದಲು ತೊಳೆಯಲು ಸರಿಯಾದ ಮಾರ್ಗ ತೊಳೆಯುವ 30 ನಿಮಿಷಗಳ ಮೊದಲು ಕೂದಲಿಗೆ ಎಣ್ಣೆಯನ್ನು ಹಚ್ಚಿ. ನಂತರ ಕೂದಲನ್ನು ಶಾಂಪೂ ಹಚ್ಚಬೇಕು.ಇದಕ್ಕೂ ಮೊದಲು , ಕೂದಲನ್ನು ಚೆನ್ನಾಗಿ ಒದ್ದೆ ಮಾಡಿ. ನಂತರ ಕೂದಲನ್ನು ತಲೆಬುರುಡೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಕೂದಲನ್ನು ಚೆನ್ನಾಗಿ ಸ್ವಚ್ಛಗೊಳಿಸಿ.ಶಾಂಪೂ ಹಾಕಿದ ನಂತರ ಕೂದಲಿನ ಬುಡಕ್ಕೆ ಹೋಗದ ರೀತಿಯಲ್ಲಿ ಕಂಡೀಷನರ್ ಹಚ್ಚಬೇಕು. ಕಂಡಿಷನರ್ ಹಚ್ಚಿದ 2 ನಿಮಿಷಗಳಲ್ಲಿ ಕೂದಲನ್ನು ತೊಳೆಯಿರಿ.ನಿಮ್ಮ ಕೂದಲನ್ನು ತೊಳೆದ ನಂತರ ಇದನ್ನು ಮಾಡಲು ಮರೆಯದಿರಿ - ಕೂದಲು ಒದ್ದೆಯಾಗಿರುವಾಗ ಬಾಚಿಕೊಳ್ಳಬೇಡಿ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.- ನಿಮ್ಮ ಕೂದಲನ್ನು ವಾರಕ್ಕೆ 2 ರಿಂದ 3 ಬಾರಿ ಹೆಚ್ಚು ತೊಳೆಯುವುದನ್ನು ತಪ್ಪಿಸಿ.- ಕೂದಲು ತೊಳೆದ ತಕ್ಷಣ ಎಣ್ಣೆ ಹಚ್ಚಬೇಡಿ.- ಕೂದಲು ನೈಸರ್ಗಿಕವಾಗಿ ಒಣಗಲು ಅವಕಾಶ ಮಾಡಿಕೊಡಿ ಕೂದಲು ಒಣಗಲು ಸರಿಯಾದ ಮಾರ್ಗ ತೊಳೆದ ನಂತರ ಕೂದಲನ್ನು ಒಣಗಿಸುವ ತಪ್ಪು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.ಸಾಧ್ಯವಾದಷ್ಟು ಕೂದಲು ಒಣಗಿಸಬೇಡಿ. ಇದು ಕೂದಲನ್ನು ದುರ್ಬಲಗೊಳಿಸುತ್ತದೆ. ಸಾಮಾನ್ಯ ಡ್ರೈಯರ್ ಅನ್ನು ಬಳಸಬೇಡಿ. (ಸೂಚನೆ:ಇಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಮನೆಮದ್ದುಗಳ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಇದಕ್ಕೆ ಯಾವುದೇ ರೀತಿ ಹೊಣೆಯಾಗಿರುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_789.txt b/zeenewskannada/data1_url8_1_to_1110_789.txt new file mode 100644 index 0000000000000000000000000000000000000000..6b58a1ce9771f616f9b645838536d4524112e396 --- /dev/null +++ b/zeenewskannada/data1_url8_1_to_1110_789.txt @@ -0,0 +1 @@ +: ಬಿಳಿ ಕೂದಲು & ಲಿವರ್‌ನ ಆರೋಗ್ಯಕ್ಕೆ ಪ್ರತಿದಿನ ಬೀಟ್‌ರೂಟ್ ಜ್ಯೂಸ್‌ ಕುಡಿಯಿರಿ : ಇಂದು ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವ ಸಮಸ್ಯೆ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲಿನ ಮೇಲೆ ಹೆಚ್ಚು ಬಣ್ಣದ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ನಿಮ್ಮ ಕೂದಲಿನ ಗುಣಮಟ್ಟವನ್ನು ಹಾಳುಮಾಡಬಹುದು. ಈ ನೈಸರ್ಗಿಕ ರಸವನ್ನು ಬಳಸುವುದರಿಂದ ನಿಮ್ಮ ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು ಮತ್ತು ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. :ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಹಜ. ಆದರೆ ಜೆನೆಟಿಕ್ಸ್, ಹಾರ್ಮೋನುಗಳ ಬದಲಾವಣೆಗಳು ಮತ್ತು ಜೀವನಶೈಲಿಯಂತಹ ಕೆಲವು ಕಾರಣಗಳಿಂದ ಕೂದಲು ಬೇಗನೆ ಬೂದು ಬಣ್ಣಕ್ಕೆ ತಿರುಗುತ್ತದೆ. ಬಿಳಿ ಕೂದಲನ್ನು ಸಂಪೂರ್ಣವಾಗಿ ಕಪ್ಪು ಮಾಡಲು ಯಾವುದೇ ಮಾಂತ್ರಿಕ ಮಾರ್ಗವಿಲ್ಲ. ಆದರೆ ನೀವು ನಿಮ್ಮ ಆಹಾರದಲ್ಲಿ ಕೆಲವು ಪೋಷಕಾಂಶಗಳನ್ನು ಸೇರಿಸಿದರೆ, ಅದು ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಕೂದಲು ಬಿಳಿಯಾಗುವ ವೇಗ ಕಡಿಮೆಯಾಗುತ್ತದೆ ಮತ್ತು ನೀವು ನಿಜವಾಗಿಯೂ ಸುಂದರ ಕೂದಲನ್ನು ಪಡೆಯುತ್ತೀರಿ. ಇಲ್ಲಿ ನಾವು ನಿಮಗೆ ಒಂದು ಜ್ಯೂಸ್ ಬಗ್ಗೆ ಹೇಳುತ್ತಿದ್ದೇವೆ. ಇದನ್ನು ಪ್ರತಿದಿನ ಸೇವಿಸಿದರೆ ಕೂದಲು ಬಿಳಿಯಾಗುವುದು ನಿಲ್ಲುತ್ತದೆ. ನಾವು ಇಲ್ಲಿ ಹೇಳುತ್ತಿರುವುದು ಬೀಟ್ರೂಟ್ ಜ್ಯೂಸ್ ಬಗ್ಗೆ. ಪ್ರತಿದಿನ ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. 1. ಕೂದಲು ಬೂದು ಬಣ್ಣಕ್ಕೆ ತಿರುಗುವುದಿಲ್ಲ:ಆಂಟಿ-ಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪಿಗ್ಮೆಂಟೇಶನ್ ಜೊತೆಗೆ ಕೂದಲ ಶಕ್ತಿ ಮತ್ತು ಮತ್ತೆ ಬೆಳೆಯಲು ಕಾಲಜನ್ ಅತ್ಯಗತ್ಯ. ಪ್ರತಿನಿತ್ಯ ಇದನ್ನು ಕುಡಿದರೆ ನಿಮ್ಮ ಬೂದು ಕೂದಲು ಕಡಿಮೆಯಾಗುತ್ತಿದೆ. ಇದನ್ನೂ ಓದಿ: 2. ಯಕೃತ್ತಿನ ಆರೋಗ್ಯಕ್ಕೆ ಸಹಕಾರಿ:ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ. ಇದು ಯಕೃತ್ತನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ ಮತ್ತು ಯಕೃತ್ತಿನಲ್ಲಿ ಉರಿಯೂತವನ್ನು ತಡೆಯುತ್ತದೆ. 3. ಹೃದಯದ ಆರೋಗ್ಯ ಮತ್ತು ರಕ್ತದೊತ್ತಡ:ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಅದರ ಸಕಾರಾತ್ಮಕ ಪರಿಣಾಮವು ಹೃದಯದ ಆರೋಗ್ಯದ ಮೇಲೂ ಕಂಡುಬರುತ್ತದೆ. 4. ತ್ವಚೆಯ ಆರೋಗ್ಯ:ಬೀಟ್ರೂಟ್ ಜ್ಯೂಸ್ ಪರಿಣಾಮ ತ್ವಚೆಯ ಮೇಲೂ ಗೋಚರಿಸುತ್ತದೆ. ಚರ್ಮವು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಕಾಣುತ್ತದೆ. ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಕಾಲಜನ್ ಅನ್ನು ಹೆಚ್ಚಿಸುತ್ತದೆ, ಇದು ಚರ್ಮವನ್ನು ಬಿಗಿಯಾಗಿ ಮತ್ತು ಯೌವನಗೊಳಿಸುತ್ತದೆ. 5. ಕೊಲೆಸ್ಟ್ರಾಲ್ ಮತ್ತು ತೂಕ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ:ಬೀಟ್ರೂಟ್ ಫೈಟೊನ್ಯೂಟ್ರಿಯೆಂಟ್ಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹಿಸಲು ಅನುಮತಿಸುವುದಿಲ್ಲ. ಈ ಕಾರಣದಿಂದ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದಿಲ್ಲ ಮತ್ತು ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ. ಇದಲ್ಲದೆಇಳಿಸಿಕೊಳ್ಳಲು ಬಯಸುವವರಿಗೆ ಬೀಟ್ರೂಟ್ ರಸವು ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ: (ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಮನೆಮದ್ದುಗಳ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಇದಕ್ಕೆ ಯಾವುದೇ ರೀತಿ ಹೊಣೆಯಾಗಿರುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_79.txt b/zeenewskannada/data1_url8_1_to_1110_79.txt new file mode 100644 index 0000000000000000000000000000000000000000..79f114eec3ad974491b3d44a2a3c205279ad6e7e --- /dev/null +++ b/zeenewskannada/data1_url8_1_to_1110_79.txt @@ -0,0 +1 @@ +4,400 ರೂ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ: ಸಾರ್ವಕಾಲಿಕ ದರ ಕುಸಿತದ ಬಳಿಕ ಇಂದು ಎಷ್ಟಿದೆ 10 ಗ್ರಾಂ ಬಂಗಾರದ ಬೆಲೆ? 8: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಕೈಸುಡುವಂತಿದೆ. ದಿನೇ ದಿನೇ ಹೆಚ್ಚಳ ಕಾಣುತ್ತಿರುವ ಬಂಗಾರದ ಬೆಲೆ ಕಳೆದ ಕೆಲ ದಿನಗಳಿಂದ ಕೊಂಚ ಇಳಿಕೆ ಕಂಡಂತಿದೆ. ಸದ್ಯ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದನ್ನ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಬೆಲೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 8:ಇದೀಗ ಶ್ರಾವಣ ಮಾಸ. ಮಾಡುವ ಕೆಲಸದಿಂದ ಹಿಡಿದು ಖರೀದಿಸುವ ವಸ್ತುಗಳವರೆಗೆ ಎಲ್ಲವೂ ಶುಭವಾಗಿರಲಿ ಎಂದು ಯೋಚಿಸುವ ಶುಭ ಮಾಸ. ಹೀಗಿರುವಾಗ ಅನೇಕರು ಈ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುತ್ತಾರೆ. ಈ ಮೂಲಕ ಲಕ್ಷ್ಮೀ ದೇವಿ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆ. ಇದನ್ನೂ ಓದಿ: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಕೈಸುಡುವಂತಿದೆ. ದಿನೇ ದಿನೇ ಹೆಚ್ಚಳ ಕಾಣುತ್ತಿರುವ ಬಂಗಾರದ ಬೆಲೆ ಕಳೆದ ಕೆಲ ದಿನಗಳಿಂದ ಕೊಂಚ ಇಳಿಕೆ ಕಂಡಂತಿದೆ. ಸದ್ಯ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದನ್ನ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಬೆಲೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಲವರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಶೀಘ್ರದಲ್ಲೇ ಮತ್ತೊಮ್ಮೆ 10 ಗ್ರಾಂಗೆ 50,000 ರೂಪಾಯಿಗೆ ತಲುಪಲಿದೆ ಎನ್ನಲಾಗುತ್ತಿದೆ. ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ, ನಿರಂತರವಾಗಿ ಕುಸಿತ ದಾಖಲಾಗುತ್ತಿದೆ. ಆಗಸ್ಟ್‌ 7ರಂದು 22 ಕ್ಯಾರೆಟ್ ಚಿನ್ನದ ಬೆಲೆ 320 ರೂ. ಇಳಿಕೆ ಕಂಡುಬಂದಿತ್ತು. ಇನ್ನೊಂದೆಡೆ 24 ಕ್ಯಾರೆಟ್‌ ಚಿನ್ನದ ದರದಲ್ಲಿ 336 ರೂ. ಇಳಿಕೆಯಾಗಿತ್ತು. ಇದಲ್ಲದೆ. ದೇಶದ ಕೆಲ ಭಾಗಗಳಲ್ಲಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 400 ರೂ. ಕಡಿತವಾಗಿದೆ. ಇನ್ನು ಇಂದಿನ ದರ ಸ್ಥಿರವಾಗಿದೆ. ಆದರೆ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಕುಸಿತದ ನಂತರ, ಪ್ರತಿ 10 ಗ್ರಾಂಗೆ 63,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಕೂಡ ನಿನ್ನೆ ಕುಸಿದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಇಳಿಕೆ ಕಂಡಿದೆ. ಭಾರತದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ (ಗ್ರಾಂ): ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ (1 ಗ್ರಾಂ): ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ​ಗೆ) ಇದನ್ನೂ ಓದಿ: (ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಬೆಳಗ್ಗೆ 8.30ರ ಸಮಯದಲ್ಲಿ ಇದ್ದ ಬೆಲೆಯನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಈ ದರದ ಮೇಲೆ ಜಿಎಸ್​’ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_790.txt b/zeenewskannada/data1_url8_1_to_1110_790.txt new file mode 100644 index 0000000000000000000000000000000000000000..dc410842ade5987c36322cab6b8a682bdf60803b --- /dev/null +++ b/zeenewskannada/data1_url8_1_to_1110_790.txt @@ -0,0 +1 @@ +ನಿಮ್ಮ ಯಕೃತ್ತು ಅಪಾಯದಲ್ಲಿದೆಯೇ? ಇದರ ರಕ್ಷಣೆಗೆ ಈ 5 ವಸ್ತುಗಳನ್ನು ಸೇವಿಸಿ ಬೀಟ್ರೂಟ್ ಬೀಟೈನ್ ಮತ್ತು ಆಂಟಿ-ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ, ಇದು ಯಕೃತ್ತಿನ ನಿರ್ವಿಶೀಕರಣ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವ ಫೈಬರ್ ಅನ್ನು ಸಹ ಹೊಂದಿದೆ. ನೀವು ಇದನ್ನು ಸಲಾಡ್, ಸೂಪ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಬಹುದು ಯಕೃತ್ತು ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದೆ, ಇದು ವಿಷವನ್ನು ತೆಗೆದುಹಾಕುವಲ್ಲಿ, ಜೀರ್ಣಕ್ರಿಯೆಗೆ ಸಹಾಯ ಮಾಡುವ ಮತ್ತು ಶಕ್ತಿಯನ್ನು ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಯಕೃತ್ತಿನ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾದ ಕೆಲವು ಆಹಾರಗಳ ಬಗ್ಗೆ ನಾವು ಇಲ್ಲಿ ಹೇಳಲಿದ್ದೇವೆ. ಅರಿಶಿನ- ಅರಿಶಿನವು ಕರ್ಕ್ಯುಮಿನ್ ಎಂಬ ಶಕ್ತಿಯುತ ಸಂಯುಕ್ತವನ್ನು ಹೊಂದಿದೆ, ಇದು ಯಕೃತ್ತಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕರ್ಕ್ಯುಮಿನ್ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ, ಇದು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ವಿಷದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅರಿಶಿನವನ್ನು ನಿಯಮಿತವಾಗಿ ಬಳಸುವುದರಿಂದ ಯಕೃತ್ತಿನ ಕಾರ್ಯವನ್ನು ಸುಧಾರಿಸಬಹುದು. ಇದನ್ನು ಅಡುಗೆಗೆ ಸೇರಿಸಬಹುದು ಅಥವಾ ಹಾಲಿನೊಂದಿಗೆ ಬೆರೆಸಬಹುದು. ಬೀಟ್ರೂಟ್ - ಬೀಟ್ರೂಟ್ ಬೀಟೈನ್ ಮತ್ತು ಆಂಟಿ-ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ, ಇದು ಯಕೃತ್ತಿನ ನಿರ್ವಿಶೀಕರಣ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವ ಫೈಬರ್ ಅನ್ನು ಸಹ ಹೊಂದಿದೆ. ನೀವು ಇದನ್ನು ಸಲಾಡ್, ಸೂಪ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಬಹುದು. ಹಸಿರು ಎಲೆಗಳ ತರಕಾರಿಗಳು- ಹಸಿರು ಎಲೆಗಳ ತರಕಾರಿಗಳಾದ ಪಾಲಕ್, ಮೆಂತ್ಯ ಮತ್ತು ಸಾಸಿವೆ ಎಲೆಗಳು ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಅವು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀವು ಸಲಾಡ್, ಸೂಪ್ ಅಥವಾ ತರಕಾರಿ ರೂಪದಲ್ಲಿ ಸೇವಿಸಬಹುದು. ಇದನ್ನೂ ಓದಿ: ವಾಲ್‌ನಟ್ಸ್ - ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ ನಿರ್ವಿಶೀಕರಣ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕೆಲವು ವಾಲ್್ನಟ್ಸ್ ತಿನ್ನಿರಿ ಅಥವಾ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಹಸಿರು ಚಹಾ - ಹಸಿರು ಚಹಾವು ಕ್ಯಾಟೆಚಿನ್ ಎಂಬ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಅದು ಯಕೃತ್ತನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕ್ಯಾಟೆಚಿನ್ ಯಕೃತ್ತಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ಅವುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಗ್ರೀನ್ ಟೀ ಸೇವಿಸುವುದರಿಂದ ಲಿವರ್ ಆರೋಗ್ಯವನ್ನು ಸುಧಾರಿಸಬಹುದು. ಹಕ್ಕು ನಿರಾಕರಣೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯಲು ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_791.txt b/zeenewskannada/data1_url8_1_to_1110_791.txt new file mode 100644 index 0000000000000000000000000000000000000000..6e127134f0b82feaa4b29c470a5ec07c5914a74e --- /dev/null +++ b/zeenewskannada/data1_url8_1_to_1110_791.txt @@ -0,0 +1 @@ +ಮನೆಯ ಸುತ್ತ ಮಳೆ ನೀರು ಶೇಖರಣೆಗೊಂಡರೆ, ಈ ರೋಗಗಳು ಹರಡುವ ಸಾಧ್ಯತೆ ಅಧಿಕ..! ಜೋರು ಮಳೆಯಿಂದಾಗಿ ಮನೆಯ ಸುತ್ತ ನಿಂತ ನೀರು ಕೊಳಕಾಗಿದೆ. ಅಂತಹ ನೀರಿಗೆ ಒಡ್ಡಿಕೊಳ್ಳುವುದರಿಂದ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಇತ್ತೀಚಿಗೆ ಎಲ್ಲೆಡೆ ಭಾರೀ ಮಳೆಯಾಗಿದೆ. ಹೀಗಾಗಿ ಭಾರಿ ಸುರಿದ ಮಳೆಯಿಂದಾಗಿ ಮಳೆ ಎಲ್ಲೆಂದರಲ್ಲಿ ನೀರು ನುಗ್ಗಿದೆ. ಮಳೆಯ ನೀರು ಈಗ ಇಳಿಮುಖವಾಗಿದೆ ಆದರೆ ಮಳೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಆತಂಕವಿದೆ. ಮಳೆಯಿಂದಾಗಿ ಮನೆಯ ಸುತ್ತಲೂ ನೀರು ನಿಂತರೆ, ಈ ನೀರು ತೊಂದರೆಗಳನ್ನು ಉಂಟುಮಾಡುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಳೆಯ ನಂತರ ನೀರಿನಿಂದ ಹರಡುವ ರೋಗಗಳು ಹರಡುವ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಮಳೆ ನೀರು ತುಂಬಿದ ನಂತರ ಯಾವ ರೋಗಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ. ಇದನ್ನೂ ಓದಿ: ಡೆಂಗ್ಯೂ ಮಲೇರಿಯಾ: ಎಲ್ಲೆಂದರಲ್ಲಿ ನೀರು ನಿಂತರೆ ಆ ಭಾಗದಲ್ಲಿ ಡೆಂಗೆ, ಮಲೇರಿಯಾದಂತಹ ರೋಗಗಳು ಹರಡುವ ಅಪಾಯ ಹೆಚ್ಚುತ್ತದೆ. ಡೆಂಗ್ಯೂ ಮತ್ತು ಮಲೇರಿಯಾ ಸೊಳ್ಳೆಗಳಿಂದ ಹರಡುವ ರೋಗಗಳು. ಡೆಂಗ್ಯೂ ಮಲೇರಿಯಾವನ್ನು ಹರಡುವ ಸೊಳ್ಳೆಯು ನಿಂತ ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತದೆ. ನಿಮ್ಮ ಮನೆ ಅಥವಾ ತೋಟದಲ್ಲಿ ನೀರು ನಿಂತಿದ್ದರೆ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಈ ರೋಗಗಳ ಹರಡುವಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಲ್ಲೆಲ್ಲಿ ನೀರು ಇದೆ, ಆ ಸ್ಥಳವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಅಂತಹ ಪ್ರದೇಶಗಳಲ್ಲಿ ವಾಸಿಸುವ ಜನರು ಯಾವಾಗಲೂ ಸೊಳ್ಳೆ ಪರದೆಗಳನ್ನು ಬಳಸಬೇಕು ಮತ್ತು ಸೊಳ್ಳೆಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ನೀರಿನಿಂದ ಹರಡುವ ರೋಗಗಳು: ಮಳೆಗಾಲದಲ್ಲಿ ನೀರು ತುಂಬಿಕೊಂಡರೆ, ಅತಿಸಾರ, ವಾಂತಿ, ಕಾಲರಾ, ಟೈಫಾಯಿಡ್ ಮತ್ತು ಜಾಂಡೀಸ್ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಮಳೆಯ ನೀರಿನಿಂದ ಕುಡಿಯುವ ನೀರು ಕೂಡ ಕೊಳಕು ಆಗುತ್ತದೆ ಮತ್ತು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸಹ ಬೆಳೆಯಲು ಪ್ರಾರಂಭಿಸುತ್ತವೆ. ಅಂತಹ ನೀರನ್ನು ಕುಡಿಯುವುದು ಅಥವಾ ಅದರ ಸಂಪರ್ಕಕ್ಕೆ ಬಂದರೆ ಮೇಲಿನ ರೋಗಗಳು ಹರಡುತ್ತವೆ. ಆದ್ದರಿಂದ ಈ ಸಮಯದಲ್ಲಿ ಯಾವಾಗಲೂ ನೀರನ್ನು ಕುದಿಸಿ ಮತ್ತು ಕುಡಿಯಿರಿ. ಇದನ್ನೂ ಓದಿ- ಶಿಲೀಂಧ್ರಗಳ ಸೋಂಕು ಜೋರು ಮಳೆಯಿಂದಾಗಿ ಮನೆಯ ಸುತ್ತ ನಿಂತ ನೀರು ಕೊಳಕಾಗಿದೆ. ಅಂತಹ ನೀರಿಗೆ ಒಡ್ಡಿಕೊಳ್ಳುವುದರಿಂದ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ನೀರು ಸಹ ವಿವಿಧ ರೀತಿಯ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಈ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಒದ್ದೆಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಅಲ್ಲದೆ, ನಿಮ್ಮ ಪಾದಗಳು ಒದ್ದೆಯಾಗಿದ್ದರೆ ತಕ್ಷಣವೇ ಒಣಗಿಸಿ. ಉಸಿರಾಟದ ತೊಂದರೆಗಳು ಕೊಳಕು ನೀರು ಮನೆಯ ಸುತ್ತಲೂ ದೀರ್ಘಕಾಲ ಸಂಗ್ರಹವಾಗಿದ್ದರೆ, ಅದು ವಾಸನೆ ಬರಲು ಪ್ರಾರಂಭಿಸುತ್ತದೆ ಮತ್ತು ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು. (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_792.txt b/zeenewskannada/data1_url8_1_to_1110_792.txt new file mode 100644 index 0000000000000000000000000000000000000000..a771d2a0d9710934861f8cfe15893be7df53b897 --- /dev/null +++ b/zeenewskannada/data1_url8_1_to_1110_792.txt @@ -0,0 +1 @@ +ಹೆಬ್ಬೆರಳಿನ ಮೇಲಿನ ಕೂದಲಿನ ಬೆಳವಣಿಗೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು ! : ಅನೇಕ ಹುಡುಗರು ತಮ್ಮ ಕಾಲುಗಳು ಮತ್ತು ಬೆರಳುಗಳ ಮೇಲೆ ಕೂದಲನ್ನು ಹೊಂದಿರುತ್ತಾರೆ. ಹುಡುಗಿಯರಲ್ಲಿ ಈ ಸಮಸ್ಯೆ ಕಡಿಮೆ ಕಾಣಿಸಿಕೊಳ್ಳುತ್ತದೆ. ಆದರೆ ಕಾಲು ಮತ್ತು ಬೆರಳುಗಳಲ್ಲಿ ಕೂದಲು ಬರುವುದರ ಹಿಂದೆ ಕೆಲವು ಕಾರಣಗಳಿವೆ. :ಕೆಲವರಿಗೆ ಕಾಲಿನ ಬೆರಳಿನ ಮೇಲೆ ಕೂದಲು ಬೆಳೆಯುತ್ತದೆ. ಕೆಲವರು ಹೆಬ್ಬೆರಳು ಮತ್ತು ಇತರ ಬೆರಳುಗಳ ಮೇಲೆ ಕೂದಲು ಹೊಂದಿರುತ್ತಾರೆ. ಈ ಕೂದಲುಗಳು ಹೆಚ್ಚಾಗಿ ಹುಡುಗರ ಕಾಲುಗಳ ಬೆರಳುಗಳ ಮೇಲೆ ಬೆಳೆಯುತ್ತವೆ. ಹುಡುಗಿಯರಲ್ಲಿ ಈ ರೀತಿಯ ಬೆಳವಣಿಗೆಯು ಕಡಿಮೆ ಇರುತ್ತದೆ. ಆದರೆ ಇದರ ಹಿಂದೆ ಒಂದು ರಹಸ್ಯವಿದೆ. ಕಾಲಿನ ಬೆರಳಿನ ಮೇಲೆ ಕೂದಲಿನ ಬೆಳವಣಿಗೆಗೂ ದೇಹದಲ್ಲಿನ ರಕ್ತದ ಮಟ್ಟಕ್ಕೂ ಬಹಳ ಮುಖ್ಯ ಸಂಬಂಧವಿದೆ. ದೇಹವು ಪೋಷಕಾಂಶಗಳು ಮತ್ತು ವಿಟಮಿನ್‌ಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರಬೇಕು. ದೇಹಕ್ಕೆ ಉತ್ತಮ ಪೋಷಕಾಂಶ ದೊರೆಯಲು ಪ್ರತಿದಿನ ಉತ್ತಮ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ರಕ್ತದೊಂದಿಗೆ ಬೆರೆತುಹೋಗುತ್ತದೆ. ರಕ್ತದ ಪೂರೈಕೆಯು ದೇಹದ ಯಾವುದೇ ಭಾಗದಲ್ಲಿ ಸರಿಯಾಗಿ ನಡೆಯದಿದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ. ಕೆಲವರ ದೇಹದಲ್ಲಿ ರಕ್ತ ಪೂರೈಕೆ ಸರಿಯಾಗಿ ಆಗುವುದಿಲ್ಲ. ಇದನ್ನೂ ಓದಿ ; ದೇಹದಲ್ಲಿನ ಕಳಪೆ ರಕ್ತ ಪೂರೈಕೆಗೆ ಕೊಬ್ಬುಗಳು ಮುಖ್ಯ ಕಾರಣ. ಸೇವಿಸುವ ಪ್ರತಿಯೊಂದು ಆಹಾರವು ಕೊಬ್ಬನ್ನು ಹೊಂದಿರುತ್ತದೆ. ತಿಂದ ನಂತರ ಅದು ದೇಹದ ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ರಕ್ತ ಉತ್ಪಾದನೆ ಮತ್ತು ಪೂರೈಕೆ ಕಡಿಮೆಯಾಗುತ್ತದೆ. ಆಗ ಕೂದಲಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ತಜ್ಞರ ಪ್ರಕಾರ.. ಹೆಬ್ಬೆರಳಿನ ಮೇಲಿನ ಕೂದಲಿನ ಬೆಳವಣಿಗೆಯಿಂದ ನಮ್ಮ ದೇಹದ ಆರೋಗ್ಯವನ್ನು ಕಂಡುಹಿಡಿಯಬಹುದು. ಹೆಬ್ಬೆರಳಿನ ಮೇಲೆ ಕೂದಲು ಚೆನ್ನಾಗಿ ಬೆಳೆದರೆ ದೇಹದಲ್ಲಿ ರಕ್ತ ಪೂರೈಕೆ ಸರಿಯಾಗಿ ಆಗುತ್ತಿದೆ ಎಂದರ್ಥ. ಇದಲ್ಲದೇ ಹೃದಯದ ಆರೋಗ್ಯವನ್ನೂ ಈ ಮೂಲಕ ಗುರುತಿಸಬಹುದು. ಕಾಲ್ಬೆರಳುಗಳ ಮೇಲೆ ಕೂದಲು ಸರಿಯಾಗಿ ಬೆಳೆದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ ಎನ್ನುತ್ತಾರೆ. ಇದನ್ನೂ ಓದಿ ; ಗಮನಿಸಿ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_793.txt b/zeenewskannada/data1_url8_1_to_1110_793.txt new file mode 100644 index 0000000000000000000000000000000000000000..926eebff230fe9e1d8c3e5cc996097c7df102f03 --- /dev/null +++ b/zeenewskannada/data1_url8_1_to_1110_793.txt @@ -0,0 +1 @@ +24 ಗಂಟೆಯಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸುತ್ತೆ ಈ ʼದೇಸಿ ಮದ್ದುʼ..! ಯಾವುದೇ ಅಡ್ಡ ಪರಿಣಾಮ ಇಲ್ಲ : ಬಿಳಿ ಕೂದಲನ್ನು ಕಪ್ಪಾಗಿಸಲು ಇಂದು ಹಲವಾರು ರಾಸಾಯನಿಕ ಆಧಾರಿತ ಉತ್ಪನ್ನಗಳು ಲಭ್ಯವಿವೆ. ಆದರೆ ಇವುಗಳು ಅನೇಕ ಅಡ್ಡ ಪರಿಣಾಮಗಳನ್ನು ಬೀರುವುದರಿಂದ.. ಜನರು ಬಳಸಲು ಭಯಪಡುತ್ತಾರೆ. ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ʼದೇಸಿʼ ಮದ್ದು ಇದೆ.. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರಲ್ಲ... ಹೆಚ್ಚಿನ ಮಾಹಿತಿ ಈ ಕೆಳಗಿದೆ.. :ಆಮ್ಲಾ-ನಿಂಬೆ ರಸವು ಬಿಳಿ ಕೂದಲನ್ನು ಕಪ್ಪು ಮಾಡಲು ಬಳಸುವ ನೈಸರ್ಗಿಕ ಮದ್ದು. ಆಮ್ಲಾವು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ ನಿಂಬೆ ರಸವು ಕೂದಲಿನ ಹೊಳಪು ಮತ್ತು ಬಣ್ಣವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮೊದಲು 2-3 ತಾಜಾ ಆಮ್ಲಾ ಹಣ್ಣುಗಳು, ಒಂದು ನಿಂಬೆ ಮತ್ತು 2 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ತಾಜಾ ಆಮ್ಲಾವನ್ನು ಪುಡಿಮಾಡಿ ಪೇಸ್ಟ್ ಮಾಡಿ. ತಾಜಾ ಆಮ್ಲಾ ಲಭ್ಯವಿಲ್ಲದಿದ್ದರೆ ಒಣ ಆಮ್ಲಾ ಪುಡಿಯನ್ನು ಸಹ ಬಳಸಬಹುದು. ನಂತರ ಈ ಪೇಸ್ಟ್‌ಗೆ ಒಂದು ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ. ಬಯಸಿದಲ್ಲಿ, ಈ ಮಿಶ್ರಣಕ್ಕೆ 2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಬಹುದು.. ಇದರಿಂದ ಕೂದಲಿಗೆ ಹೆಚ್ಚಿನ ಪೋಷಣೆ ದೊರೆಯುತ್ತದೆ.. ಇದನ್ನೂ ಓದಿ: ಈ ಮಿಶ್ರಣವನ್ನು ಕೂದಲಿನ ಬುಡದಿಂದ ಹಿಡಿದು ಕೂದಲಿಗೆ ಚೆನ್ನಾಗಿ ಹಚ್ಚಿ. ಕನಿಷ್ಠ 1 ರಿಂದ 2 ಗಂಟೆಗಳ ಕಾಲ ಹಾಗೇ ಬಿಡಿ.. ನಂತರ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ನೈಸರ್ಗಿಕ ಪದಾರ್ಥಗಳ ಪರಿಣಾಮವನ್ನು ಕಾಪಾಡಿಕೊಳ್ಳಲು ಶಾಂಪೂ ಬಳಸಬೇಡಿ. ರಾತ್ರಿ ಮಲಗುವ ಮುನ್ನ ಪೇಸ್ಟ್‌ ಅನ್ನು ಅಳವಡಿಸಿಕೊಳ್ಳುವುದು ಉತ್ತಮ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ. ಸತತವಾಗಿ ಒಂದು ವಾರ ಪ್ರತಿದಿನ ಈ ಪರಿಹಾರವನ್ನು ಅನುಸರಿಸಿ. ನಂತರ ಇದನ್ನು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು. ಆಮ್ಲಾ ಮತ್ತು ನಿಂಬೆ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಆಮ್ಲಾದಲ್ಲಿರುವ ಫೀನಾಲ್ ಮತ್ತು ಟ್ಯಾನಿನ್ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ನಿಂಬೆ ರಸವು ಕೂದಲಿನ ಹೊಳಪು ಮತ್ತು ಆರೋಗ್ಯಕರವಾಗಿರಿಸುತ್ತದೆ. ಇದನ್ನೂ ಓದಿ: ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_794.txt b/zeenewskannada/data1_url8_1_to_1110_794.txt new file mode 100644 index 0000000000000000000000000000000000000000..b0c55a11bef3c9d5a4b2ef1db6548a992acff07f --- /dev/null +++ b/zeenewskannada/data1_url8_1_to_1110_794.txt @@ -0,0 +1 @@ +ಮಧುಮೇಹಿಗಳು ಮದ್ಯ ಸೇವಿಸಿಬಹುದಾ..? ಒಂದು ವೇಳೆ ಕುಡಿದರೆ ಏನಾಗುತ್ತದೆ..? ಎಲ್ಲಿದೆ ಉತ್ತರ.. : ಅನೇಕ ಜನರು ನಿಯಮಿತವಾಗಿ ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಮದ್ಯ ವ್ಯಸನವು ಒಂದು ಚಟವಾಗಿದ್ದು ಅದನ್ನು ತ್ವರಿತವಾಗಿ ಬಿಡಲಾಗುವುದಿಲ್ಲ. ಕೆಲವರು ಮನೆಯಲ್ಲಿ ಒಂಟಿಯಾಗಿ ಕುಡಿಯಲು ಬಯಸುತ್ತಾರೆ.. ಇನ್ನು ಕೆಲವರು ಸ್ನೇಹಿತರ ಜೊತೆ ಅಥವಾ ಪಾರ್ಟಿಯಲ್ಲಿ ಮದ್ಯ ಸೇವಿಸುತ್ತಾರೆ.. ಹೇಗೆ.. ಎಲ್ಲಿ.. ಎಷ್ಟು ಸೇವಿಸಿದರೂ ಇದು ಆರೋಗ್ಯಕ್ಕೆ ಹಾನಿಕರ.. :ನಿತ್ಯವೂ ಮದ್ಯ ಸೇವಿಸಿದರೆ ದೇಹವು ಅನಾರೋಗ್ಯಕ್ಕೆ ಒಳಗಾಗುತ್ತದೆ. ಅದರಲ್ಲೂ ಕಿಡ್ನಿ ಮತ್ತು ಲಿವರ್ ಹಾಳಾಗುವ ಸಾಧ್ಯತೆ ಹೆಚ್ಚು. ರಕ್ತದಲ್ಲಿನ ಸಕ್ಕರೆ ಮಟ್ಟವು ಇದ್ದಕ್ಕಿದ್ದಂತೆ ಏರುತ್ತದೆ. ವಾಸ್ತವವಾಗಿ, ಆಲ್ಕೊಹಾಲ್ಯುಕ್ತ ಪಾನೀಯಗಳಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಮದ್ಯಪಾನ ಮಾಡುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಹಠಾತ್ ಹೆಚ್ಚಳವಾಗುತ್ತದೆ. ಆದರೆ ಪ್ರತಿಯೊಬ್ಬರ ದೇಹವು ಒಂದೇ ರೀತಿಯ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ ಎಂದು ಖಚಿತವಾಗಿಲ್ಲ ಹೇಳಲು ಆಗುವುದಿಲ್ಲ. ಆಲ್ಕೋಹಾಲ್ ಪ್ರತಿ ವ್ಯಕ್ತಿಯ ದೇಹದ ಮೇಲೆ ವಿಭಿನ್ನ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ. ಅತಿಯಾಗಿ ಕುಡಿಯುವುದರಿಂದ ಸಕ್ಕರೆಯನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ ಈ ಅಪಾಯ ಹೆಚ್ಚು. ಇದನ್ನೂ ಓದಿ: ವಿಶೇಷವಾಗಿ ಟೈಪ್-1 ಡಯಾಬಿಟಿಸ್ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ. ಸಕ್ಕರೆಯ ಹಠಾತ್ ಕುಸಿತವು ವಿವಿಧ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಆಲ್ಕೊಹಾಲ್ಯುಕ್ತ ಪಾನೀಯಗಳು ಕಾರ್ಬೋಹೈಡ್ರೇಟ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹಾಗಾಗಿ ತೂಕ ಕಳೆದುಕೊಳ್ಳುವುದು ಕೂಡ ತುಂಬಾ ಕಷ್ಟವಾಗುತ್ತದೆ. ಟ್ರೈಗ್ಲಿಸರೈಡ್ ಮಟ್ಟಗಳು ಸಹ ಹೆಚ್ಚಾಗಬಹುದು. ಅಧಿಕ ರಕ್ತದೊತ್ತಡ ಸಮಸ್ಯೆಗಳನ್ನು ಉಂಟುಮಾಡಬಹುದು. ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದಿರುವವರೆಗೆ ಹಾನಿಕಾರಕವಲ್ಲ. ರಕ್ತದಲ್ಲಿನ ಸಕ್ಕರೆಯು ತುಂಬಾ ಕಡಿಮೆಯಿದ್ದರೆ, ಆಹಾರದೊಂದಿಗೆ ಸಹ ಆಲ್ಕೋಹಾಲ್ ಸೇವಿಸಬಾರದು. ಒಂದು ವೇಳೆ ತಿಂದರೇ ಆಲ್ಕೋಹಾಲ್ ಅನ್ನು ಜೀರ್ಣಿಸಿಕೊಳ್ಳಲು ಯಕೃತ್ತು ವಿಫಲವಾಗುವ ಅಪಾಯವಿದೆ. ಮಧುಮೇಹಿಗಳು ಆಲ್ಕೊಹಾಲ್ ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವುದು ಉತ್ತಮ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_795.txt b/zeenewskannada/data1_url8_1_to_1110_795.txt new file mode 100644 index 0000000000000000000000000000000000000000..d9a7036242a3db938b9c8925feb17dae8f741396 --- /dev/null +++ b/zeenewskannada/data1_url8_1_to_1110_795.txt @@ -0,0 +1 @@ +: ಥೈರಾಯ್ಡ್‌ ಸಮಸ್ಯೆಗೆ ಯಾವ ಆಹಾರ ಸೇವಿಸಬೇಕು ಗೊತ್ತಾ..? : ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣವನ್ನು ಮಧ್ಯಪಾನ ಕಡಿಮೆ ಮಾಡಿ ಥೈರಾಯಿಡ್ ಹಾರ್ಮೋನುಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತದೆ. ಹೀಗಾಗಿ ದೇಹದ ಒಳ್ಳೆಯ ಆರೋಗ್ಯಕ್ಕೆ ಮದ್ಯಪಾನ ಒಳ್ಳೆಯದಲ್ಲ. :ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದ್ದು, ಹೆಚ್ಚಾಗಿ ಮಹಿಳೆಯರಲ್ಲೇ ಈ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆಯಿದ್ದರೆ ಕೆಲವರು ದಪ್ಪವಾಗುತ್ತಾರೆ ಇನ್ನೂ ಕೆಲವರು ಸಣ್ಣ ಆಗುತ್ತಾರೆ. ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯೇ ಈ ಸಮಸ್ಯೆಗೆ ಮುಖ್ಯ ಕಾರಣ. ಮಾನಸಿಕ ಒತ್ತಡ, ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ & ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಸಹ ಥೈರಾಯ್ಡ್ ಸಮಸ್ಯೆಗೆ ಕಾರಣ. ನಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗ್ರಂಥಿ. ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಉತ್ಪಾದಿಸುವುದೇ ಈ ಗ್ರಂಥಿಯ ಮುಖ್ಯ ಕಾರ್ಯ. ಮೂಲತಃ ಥೈರಾಕ್ಸಿನ್ ಅಯೋಡಿನ್‌ನಿಂದ ಕೂಡಿದ ಅಮೈನೋ ಆಮ್ಲ. ಇದು ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಉತ್ಕರ್ಷಣದ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದನ್ನೂ ಓದಿ: ಥೈರಾಯ್ಡ್ ಸಮಸ್ಯೆಯಿದ್ದರೆ ಪದೇ ಪದೇ ಆಯಾಸವಾಗುವುದು, ಮಹಿಳೆಯರಲ್ಲಿ ಅನಿಯಮಿತ ಮುಟ್ಟು ಸಮಸ್ಯೆ, ಕೂದಲು ಉದುರುವುದು, ಆಗಾಗ ನಡುಕ ಉಂಟಾಗುವುದು, ಜಾಸ್ತಿ ಬೆವರುವಿಕೆ, ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು, ಸಣ್ಣ ಸಣ್ಣ ವಿಷಯಕ್ಕೂ ಕೋಪ ಬರುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಥೈರಾಯ್ಡ್‌ ಸಮಸ್ಯೆಗೆ ಆಹಾರಗಳು ● ದೇಹಕ್ಕೆ ಪ್ರೋಟಿನ್ ಅಂಶವನ್ನು ಅಗತ್ಯ ಪ್ರಮಾಣದಲ್ಲಿ ಲೀನ್ ಮೀಟ್ ಮತ್ತು ಮೊಟ್ಟೆಗಳು ಒದಗಿಸುತ್ತವೆ. ಇವುಗಳಲ್ಲಿ ಝಿಂಕ್ ಅಂಶ, ವಿಟಮಿನ್ ʼCʼ ಅಂಶ ಮತ್ತು ವಿಟಮಿನ್ ʼEʼ ಅಂಶ ಹೆಚ್ಚಾಗಿ ಲಭ್ಯವಿದೆ.ಈ ಕಾರಣದಿಂದ ಹೈಪೋಥೈರಾಯ್ಡಿಸಂ ಸಮಸ್ಯೆ ನಿಮ್ಮಿಂದ ದೂರವಾಗುತ್ತದೆ. ಆದರೆ ಮಾಂಸಾಹಾರ ಮತ್ತು ಮೊಟ್ಟೆಗಳ ಸೇವನೆಯಲ್ಲಿ ಮಿತಿಯನ್ನು ಕಾಯ್ದುಕೊಳ್ಳಬೇಕು.● ಹಣ್ಣು ಮತ್ತು ತರಕಾರಿಗಳನ್ನು ನೀವು ಪ್ರತಿದಿನವೂ ಸೇವನೆ ಮಾಡಬೇಕು. ಬದನೆಕಾಯಿ, ಹೂಕೋಸು ಮತ್ತು ಕುಂಬಳಕಾಯಿ ಆಹಾರ ಪದ್ಧತಿಯಲ್ಲಿ ಸೇರಿರಬೇಕು. ಬಣ್ಣ ಬಣ್ಣದ ಹಣ್ಣು - ತರಕಾರಿಗಳನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚು ಲಾಭವಿದೆ.● ಹೈಪೋಥೈರಾಯ್ಡಿಸಂ ಸಮಸ್ಯೆ ಹೊಂದಿರುವವರು ಸೋಯಾ ಆಹಾರ ಪದಾರ್ಥಗಳಾದ ಟೋಫು ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಬಿಡಬೇಕು.● ಅತಿ ಹೆಚ್ಚಾದ ನಾರಿನಂಶ ಹೊಂದಿರುವ ಆಹಾರಗಳು ಥೈರಾಯ್ಡ್ ಹಾರ್ಮೋನ್ ಅನ್ನು ನಿಯಂತ್ರಣ ಮಾಡುತ್ತವೆ.● ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣವನ್ನು ಮಧ್ಯಪಾನ ಕಡಿಮೆ ಮಾಡಿ ಥೈರಾಯಿಡ್ ಹಾರ್ಮೋನುಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತದೆ. ಹೀಗಾಗಿ ದೇಹದ ಒಳ್ಳೆಯ ಆರೋಗ್ಯಕ್ಕೆ ಮದ್ಯಪಾನ ಒಳ್ಳೆಯದಲ್ಲ.● ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿಯಂತಹ ಕ್ರೂಸಿಫೆರಸ್ ತರಕಾರಿಗಳು ಅಧಿಕ ಫೈಬರ್ ಮತ್ತು ಪೌಷ್ಟಿಕಾಂಶಯುಕ್ತವಾಗಿರುತ್ತವೆ. ಆದರೆ ಐಯೋಡಿನ್ ಕೊರತೆ ಇದ್ದಲ್ಲಿ, ಆ ತರಕಾರಿಗಳಿಂದ ಥೈರಾಯ್ಡ್‌ ಹಾರ್ಮೋನಿನ ಉತ್ಪಾದನೆಗೆ ಅಡ್ಡಿಯಾಗಬಹುದು. ಆದರಿಂದ ಅವುಗಳನ್ನು ಮಿತವಾಗಿ ಸೇವಿಸುವುದು ಉತ್ತಮ● ಕೊಬ್ಬುಗಳು, ಥೈರಾಯ್ಡ್‌ ಹಾರ್ಮೋನ್ ಬದಲಿ ಔಷಧಿಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತವೆ. ಇದಲ್ಲದೆ ಹಾರ್ಮೋನುಗಳನ್ನು ಉತ್ಪಾದಿಸುವ ಥೈರಾಯ್ಡ್‌ ಸಾಮರ್ಥ್ಯಕ್ಕೆ ಕೊಬ್ಬಿನಿಂದ ಅಡ್ಡಿಯಾಗಬಹುದು.ಮತ್ತು ಎಲ್ಲಾ ರೀತಿಯ ಕರಿದ ಆಹಾರಗಳ ಸೇವನೆ ಕಡಿಮೆ ಮಾಡಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_796.txt b/zeenewskannada/data1_url8_1_to_1110_796.txt new file mode 100644 index 0000000000000000000000000000000000000000..3ed62864eda565b593fca461ad78e4fee0ea7201 --- /dev/null +++ b/zeenewskannada/data1_url8_1_to_1110_796.txt @@ -0,0 +1 @@ +ಪ್ರತಿದಿನ ಏಲಕ್ಕಿ ಹಾಲು ಕುಡಿಯುವುದರಿಂದ ದೇಹಕ್ಕೆ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗ್ತುತ್ತೆ..! : ಪ್ರತಿದಿನ ಏಲಕ್ಕಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರ ಗುಣಲಕ್ಷಣಗಳು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ. ಇತರ ಪ್ರಯೋಜನಗಳು ಈ ಕೆಳಗೆ ನೀಡಲಾಗಿದೆ.. ಒಮ್ಮೆ ಗಮನಿಸಿ.. :ಪ್ರತಿದಿನ ರಾತ್ರಿ ಮಲಗುವ ಮುನ್ನ ಏಲಕ್ಕಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ತರುತ್ತದೆ. ಇದರ ಗುಣಲಕ್ಷಣಗಳು ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ. ಇದು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಸಹ ಒಳಗೊಂಡಿದೆ. ಇದು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರಲ್ಲಿ ರೈಬೋಫ್ಲಾವಿನ್ ಮತ್ತು ನಿಯಾಸಿನ್ ಕೂಡ ಇದೆ. ಹಾಗಾಗಿ ಪ್ರತಿದಿನ ಈ ಹಾಲನ್ನು ಕುಡಿಯುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಈ ಹಾಲು ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿಯೂ ಸಮೃದ್ಧವಾಗಿದೆ. ಆದ್ದರಿಂದ ಈ ಹಾಲನ್ನು ಕುಡಿಯುವುದರಿಂದ ಇತರ ಪ್ರಯೋಜನಗಳೂ ಇವೆ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಳ :ಏಲಕ್ಕಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಮ್ಮು, ಶೀತ ಮತ್ತು ಗಂಟಲು ನೋವು ಸೇರಿದಂತೆ ಮುಂತಾದ ಋತುಮಾನದ ಕಾಯಿಲೆಗಳಿಂದ ದೇಹವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಣೆ:ಏಲಕ್ಕಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇವುಗಳು ಹಸಿವನ್ನು ಹೆಚ್ಚಿಸುವಲ್ಲಿ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ ಇದರಲ್ಲಿರುವ ಅಂಶಗಳು ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತವೆ. ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುತ್ತದೆ:ಏಲಕ್ಕಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತನಾಳಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದಲ್ಲದೇ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳೂ ದೂರವಾಗುತ್ತವೆ. ಮಾನಸಿಕ ಸಮಸ್ಯೆಗಳನ್ನು ಪರಿಶೀಲಿಸಿ:ಏಲಕ್ಕಿಯು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹ ಬಹಳ ಸಹಾಯಕವಾಗಿದೆ. ಇದಲ್ಲದೆ, ಏಲಕ್ಕಿಯ ಉರಿಯೂತದ ಗುಣಲಕ್ಷಣಗಳು ಮೊಡವೆ ಮತ್ತು ದದ್ದುಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_797.txt b/zeenewskannada/data1_url8_1_to_1110_797.txt new file mode 100644 index 0000000000000000000000000000000000000000..f047872f6586c7525124c02e25e78c5ac0f7ee9e --- /dev/null +++ b/zeenewskannada/data1_url8_1_to_1110_797.txt @@ -0,0 +1 @@ +ಎಣ್ಣೆ ಕುಡಿದ್ರೆ ಕ್ಯಾನ್ಸರ್ ಬರುತ್ತಾ..? ಮದ್ಯ ಪ್ರೀಯರೇ ತಪ್ಪದೇ ತಿಳಿದುಕೊಳ್ಳಿ.. ಇದು ನಿಮಗಾಗಿ.. : ಆಲ್ಕೋಹಾಲ್, ನೀವು ಯಾವ ರೀತಿಯ ಆಲ್ಕೋಹಾಲ್ ಅನ್ನು ಸೇವಿಸಿದರೂ ಅಥವಾ ನೀವು ಕಡಿಮೆ ಕುಡಿದರೂ ದೇಹಕ್ಕೆ ಹಾನಿ. ಹೆಚ್ಚಿನ ಜನರು ಪ್ರತಿದಿನ ಆಲ್ಕೋಹಾಲ್ ಕುಡಿಯುವುದಿಲ್ಲ, ಆದ್ರೆ ಒಂದೇ ದಿನ ಕಂಠಪೂರ್ತಿ ಕುಡಿಯುತ್ತಾರೆ. ಈ ಕಲ್ಪನೆ ಸಂಪೂರ್ಣವಾಗಿ ತಪ್ಪು... ಈ ಕುರಿತು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.. :ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಪ್ರಕಾರ, ಆಲ್ಕೋಹಾಲ್ ಕ್ಯಾನ್ಸರ್ಗೆ ಮೊದಲ ಕಾರಣವಾಗಿದೆ. ನೀವು ಎಷ್ಟು ಕುಡಿಯುತ್ತೀರೋ ಅಷ್ಟು ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮದ್ಯಕ್ಕೆ 'ಸುರಕ್ಷಿತ ಮಟ್ಟ' ಎನ್ನುವುದೇ ಇಲ್ಲ. ದೇಹದಲ್ಲಿ ಒಂದು ಹನಿ ಆಲ್ಕೋಹಾಲ್ ಕೂಡ ಅಪಾಯ ಎಂದು ತಿಳಿಸಿದೆ. ಆಲ್ಕೋಹಾಲ್ ಸೇವನೆಯು ಕ್ಯಾನ್ಸರ್ ಅಥವಾ ಯಕೃತ್ತಿನ ವೈಫಲ್ಯಕ್ಕೆ ಏಕೈಕ ಅಪಾಯಕಾರಿ ಅಂಶವಲ್ಲ. ಇನ್ನೂ ಕೆಲವು ಸಮಸ್ಯೆಗಳಿವೆ. ಆಲ್ಕೋಹಾಲ್ ಇಡೀ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಪರಿಣಾಮವಾಗಿ, ದೇಹದಲ್ಲಿ ವಿವಿಧ ಸೋಂಕುಗಳು ಸಂಭವಿಸುತ್ತವೆ, ವಿಶೇಷವಾಗಿ ಉಸಿರಾಟದ ಸೋಂಕುಗಳು. ಇದನ್ನೂ ಓದಿ: ಆಲ್ಕೋಹಾಲ್ ಅಧಿಕ ರಕ್ತದೊತ್ತಡ, ಕಾರ್ಡಿಯೊಮಿಯೋಪತಿ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಆಲ್ಕೋಹಾಲ್ ಮೆದುಳಿನ ನರಮಂಡಲವನ್ನು ಹಾನಿಗೊಳಿಸುತ್ತದೆ. ಹೆಚ್ಚು ಆಲ್ಕೋಹಾಲ್ ಕುಡಿಯುವ ಜನರು ಬುದ್ಧಿಮಾಂದ್ಯತೆಗೆ ಒಳಗಾಗುತ್ತಾರೆ. ಪ್ರಾಯಶಃ ವರ್ನಿಕೆ-ಕೊರ್ಸಾಕೋಫ್ ಸಿಂಡ್ರೋಮ್‌ನಂತಹ ನರವೈಜ್ಞಾನಿಕ ಅಸ್ವಸ್ಥತೆಗಳು. ನೀವು ದೀರ್ಘಕಾಲದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದರೆ, ಮೆದುಳಿನ ಜೀವಕೋಶಗಳು ಹಾನಿಗೊಳಗಾಗಬಹುದು. ಕ್ರಮೇಣ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳು ನಿಷ್ಪರಿಣಾಮಕಾರಿಯಾಗುತ್ತವೆ. ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಅತಿಯಾಗಿ ಕುಡಿಯುವುದರಿಂದ ಯಕೃತ್ತಿನ ಒಳಪದರಕ್ಕೆ ಹಾನಿಯಾಗುತ್ತದೆ. ಇದನ್ನೂ ಓದಿ: ಆಲ್ಕೋಹಾಲ್ ಕುಡಿದಾಗ, ಅದು ರಕ್ತಪ್ರವಾಹದ ಮೂಲಕ ಮೆದುಳನ್ನು ತಲುಪುತ್ತದೆ, ಆಗ ನಶೆ ಏರುತ್ತದೆ. ಆಲ್ಕೋಹಾಲ್‌ ಮೊದಲು ಮೆದುಳು ಸೇರುತ್ತದೆ ನಂತರ ಯಕೃತ್ತು, ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳು ಸೇರಿದಂತೆ ಒಂದೊಂದರ ಮೇಲೆ ಪರಿಣಾಮ ಬೀರುತ್ತವೆ. ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಕುಡಿದರೆ ಕಣ್ಣು ಮಿಟುಕಿಸುವ ಮೊದಲೇ ಆಲ್ಕೋಹಾಲ್ ಮೆದುಳಿಗೆ ತಲುಪುತ್ತದೆ.. ಇದು ಅಪಾಯಕಾರಿ.. ಏನಾದರು ತಿಂದು ನಂತರ ಆಲ್ಕೋಹಾಲ್ ಸೇವಿಸಿದರೆ, ಆಗ ಮೆದುಳಿಗೆ ಮದ್ಯ ತಲುಪಲು ಸಮಯ ತೆಗೆದುಕೊಳ್ಳುತ್ತದೆ.. ಒಟ್ಟಾರೆಯಾಗಿ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುವುದನ್ನು ಮರೆಯಬೇಡಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_798.txt b/zeenewskannada/data1_url8_1_to_1110_798.txt new file mode 100644 index 0000000000000000000000000000000000000000..5e9e0b472954ceb723b52e1e1d1b40e66e8ab950 --- /dev/null +++ b/zeenewskannada/data1_url8_1_to_1110_798.txt @@ -0,0 +1 @@ +: ತಾಮ್ರದ ಪಾತ್ರೆಯ ನೀರು ಕುಡಿದ್ರೆ ದೊರೆಯುವ ಆರೋಗ್ಯ ಪ್ರಯೋಜನಗಳು : ಗರ್ಭಿಣಿ ಮಹಿಳೆಯರು ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸುವುದರಿಂದ ಮಗುವಿನ ಹೃದಯ, ರಕ್ತನಾಳಗಳು ಮತ್ತು ಮೂಳೆಗಳು ಸರಿಯಾಗಿ ಬೆಳೆಯಲು ಸಹಾಯಕವಾಗುತ್ತದೆ. :ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ನಾವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ನಮ್ಮ ದೇಹದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಈ ನೀರು ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿ ಕುಡಿಯುವ ನೀರು ಕ್ಷಾರೀಯವಾಗಿರುವುದರಿಂದ ದೇಹವನ್ನು ಸಮತೋಲನದಲ್ಲಿಡಬಹುದು. ಈ ನೀರು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೇ ನಮ್ಮವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ. ತಾಮ್ರದ ಪಾತ್ರೆಯ ನೀರು ಕುಡಿದ್ರೆ ದೊರೆಯುವ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ... ಇದನ್ನೂ ಓದಿ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_799.txt b/zeenewskannada/data1_url8_1_to_1110_799.txt new file mode 100644 index 0000000000000000000000000000000000000000..ec413f9926e9d3e2260cfc8818fdd0e1877f6d3a --- /dev/null +++ b/zeenewskannada/data1_url8_1_to_1110_799.txt @@ -0,0 +1 @@ +ಈ ಹಣ್ಣನ್ನು ತಿಂದರೆ ನಿಮಗೆ ವಯಸ್ಸಾಗುವುದಿಲ್ಲ.. ತ್ವಚೆಯ ಹೊಳಪು ಹೆಚ್ಚುತ್ತೆ..! ತಮಾಷೆ ಅಲ್ಲ, ನಿಜ - : ಮುಖದ ಮೇಲಿರುವ ಸುಕ್ಕುಗಳನ್ನ ನೋಡಿದ್ರೆ ನಿಮಗೆ ವಯಸ್ಸು ಎಷ್ಟಾಗಿದೆ ಅಂತ ಹೇಳಿಬಿಡಬಹುದು.. ವಯಸ್ಸು ಹೆಚ್ಚಾದಂತೆ ಮುಖದಲ್ಲಿ ಮೂಡುವ ಸುಕ್ಕುಗಳ ಹೆಚ್ಚಾಗುತ್ತವೆ. ಅವುಗಳನ್ನು ಮರೆಮಾಡುವುದು ತುಂಬಾ ಕಷ್ಟ. ಮಧ್ಯವಯಸ್ಸಿನಲ್ಲಿಯೂ ಯೌವನವಾಗಿರಲು ಚರ್ಮವನ್ನು ಬಿಗಿಯಾಗಿಟ್ಟುಕೊಳ್ಳಬೇಕು. ಹಾಗಾಗಿ ನಿತ್ಯ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳಬೇಕು. ಆದರೆ ಇದಕ್ಕೆ ಹಣ ಖರ್ಚಾಗುತ್ತದೆ.. ಆದರೆ ಈ ಕೆಳಗೆ ನೀಡಿರುವ ಹಣ್ಣುಗಳನ್ನು ಸೇವಿಸಿದರೆ ನಿಮಗೆ ಈ ತೊಂದರೆ ಬರುವುದಿಲ್ಲ.. :ವಯಸ್ಸು ಹೆಚ್ಚಾದಂತೆ ಮುಖದಲ್ಲಿ ಸುಕ್ಕುಗಳು ಮೂಡುತ್ತವೆ. ಅವುಗಳ ಆಧಾರದ ಮೇಲೆ ನಿಮಗೆ ವಯಸ್ಸಾಗಿದೆ ಅಂತ ಹೇಳಬಹುದು. ವಯಸ್ಸಾದಂತೆ ಚರ್ಮ ಕಾಂತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.. ಹಾಗಾಗಿ ನಿತ್ಯ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳಬೇಕು. ಆದರೆ ಇದಕ್ಕೆ ತುಂಬಾ ಹಣ ಖರ್ಚಾಗುತ್ತದೆ. ಈ ಸಮಸ್ಯೆಯಿಂದ ಹೊರ ಬರಲು ಇನ್ನೊಂದು ಸರಳ ಮಾರ್ಗವಿದೆ. ಅದೇ ಆಹಾರದ ಮೇಲೆ ಕೇಂದ್ರೀಕರಿಸುವುದು. ಹೌದು.. ಪೌಷ್ಟಿಕಾಂಶದ ಸೇವನೆಯ ಕೊರತೆಯಿಂದಾಗಿ ಚರ್ಮವು ಅಕಾಲಿಕ ವಯಸ್ಸಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ, ನಿಮ್ಮ ದೈನಂದಿನ ಆಹಾರದಲ್ಲಿ ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸುವುದರಿಂದ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಬಹುದು. ದೇಹದಲ್ಲಿ ಪೋಷಕಾಂಶಗಳ ಕೊರತೆ ಅಕಾಲಿಕ ವಯಸ್ಸಿಗೆ ಕಾರಣವಾಗಬಹುದು. ಇದನ್ನೂ ಓದಿ: ಪಪ್ಪಾಯಿ ಹಣ್ಣು ಚರ್ಮಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಇ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಮಾಗಿದ ಪಪ್ಪಾಯಿಯನ್ನು ತಿನ್ನುವುದರಿಂದ ಹೊಟ್ಟೆಯೂ ಶುಚಿಯಾಗುತ್ತದೆ. ತಿನ್ನುವುದಲ್ಲದೆ ಮಾಗಿದ ಪಪ್ಪಾಯಿ ಸಿಪ್ಪೆಯನ್ನ ಮುಖಕ್ಕೆ ಉಜ್ಜಿಕೊಳ್ಳಿ. ಸಿಟ್ರಸ್ ಹಣ್ಣುಗಳಾದ ಮುಸಂಬಿ, ಕಿತ್ತಳೆ ಮತ್ತು ನಿಂಬೆಹಣ್ಣು ಚರ್ಮಕ್ಕೆ ಒಳ್ಳೆಯದು. ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ. ಇದು ಚರ್ಮದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ರೀತಿಯ ಹಣ್ಣುಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತವೆ. ಇದನ್ನೂ ಓದಿ: ದಾಳಿಂಬೆ ರಕ್ತವನ್ನು ಶುದ್ಧೀಕರಿಸಲು ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಳಿಂಬೆ ತಿನ್ನುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಯುವಿ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ಸುಲಭವಾಗಿ ತಡೆಯುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_8.txt b/zeenewskannada/data1_url8_1_to_1110_8.txt new file mode 100644 index 0000000000000000000000000000000000000000..21e7574174b96d01edf58205beaaadbdf9e8e3ff --- /dev/null +++ b/zeenewskannada/data1_url8_1_to_1110_8.txt @@ -0,0 +1 @@ +ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್..! 7th 2024: ಕೇಂದ್ರ ಸರ್ಕಾರಿ ನೌಕರರು ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. 7th 2024:ಕೇಂದ್ರ ಸರ್ಕಾರಿ ನೌಕರರು ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಈ ವರ್ಷದ ಎರಡನೇ ಡಿಎ ಹೆಚ್ಚಳದ ಘೋಷಣೆ ಶೀಘ್ರದಲ್ಲೇ ಆಗುವ ಸಾಧ್ಯತೆಯಿದ್ದರೂ, ದಿನಾಂಕದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಡಿಎ ಹೆಚ್ಚಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ ಡಿಎ ಹೆಚ್ಚಳದ ಅಧಿಸೂಚನೆ ಬಂದಾಗಲೆಲ್ಲಾ ಅದು ಜುಲೈ 1 ರಿಂದ ಜಾರಿಗೆ ಬರಲಿದೆ ಎನ್ನಲಾಗುತ್ತಿತ್ತು. ಕೇಂದ್ರ ಸರ್ಕಾರ ಈಗಾಗಲೇ ವೇತನ ಹೆಚ್ಚಳಕ್ಕೆ ಮುಂದಾಗಿದೆ. ಈ ಬಾರಿ ಡಿಎ ಶೇ.3ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದರೊಂದಿಗೆ ಒಟ್ಟು ಡಿಎ ಶೇ.53ಕ್ಕೆ ತಲುಪಲಿದೆ. ಈ ವರ್ಷದ ಮೊದಲ ಡಿಎ ಶೇ.4ರಷ್ಟು ಹೆಚ್ಚಿದೆ. ಮೊದಲು ಶೇ.46ರಷ್ಟಿದ್ದರೆ, ಶೇ.50ಕ್ಕೆ ತಲುಪಿದೆ. ಈಗ ಶೇ.3ರಷ್ಟು ಹೆಚ್ಚಿಸಿದರೆ ಶೇ.53ರಷ್ಟಾಗುತ್ತದೆ. ಇದನ್ನೂ ಓದಿ: ಅಕ್ಟೋಬರ್ 5 ರಂದು ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಈ ತಿಂಗಳ ಕೊನೆಯ ವಾರದಲ್ಲಿ ಡಿಎ ಹೆಚ್ಚಳ ಘೋಷಣೆಯಾಗಲಿದೆ ಎನ್ನಲಾಗಿದೆ. ಮೂರು ತಿಂಗಳ ಬಾಕಿಯನ್ನು ಒಂದೇ ಬಾರಿಗೆ ಪಡೆಯಲಾಗುವುದು. ಇದರಿಂದ ಕೇಂದ್ರ ಸರ್ಕಾರಿ ನೌಕರರ ಖಾತೆಗೆ ಭಾರಿ ಮೊತ್ತ ಜಮೆಯಾಗಲಿದೆ. ಕೇಂದ್ರವು ಪ್ರತಿ ಆರು ತಿಂಗಳಿಗೊಮ್ಮೆಯಂತೆ ವರ್ಷದಲ್ಲಿ ಎರಡು ಬಾರಿ ವೇತನವನ್ನು ಹೆಚ್ಚಿಸುತ್ತಿದೆ. ಡಿಎ ಹೆಚ್ಚಳದಿಂದ ನೌಕರರು ಮತ್ತು ಪಿಂಚಣಿದಾರರಿಗೆ ಭಾರಿ ಲಾಭವಾಗಲಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಪ್ರತಿಯೊಂದರಲ್ಲೂ ಡಿಎ 4 ಪ್ರತಿಶತದಷ್ಟು ಬೆಳೆದಿದೆ. ಎಐಸಿಪಿಐ ಸೂಚ್ಯಂಕ ದತ್ತಾಂಶ ಆಧರಿಸಿ ಕೇಂದ್ರ ಹೆಚ್ಚುತ್ತಿರುವುದು ಗೊತ್ತಾಗಿದೆ. ಎಐಸಿಪಿಐ ಸೂಚ್ಯಂಕ ಅಂಕಿ ಅಂಶಗಳ ಪ್ರಕಾರ ಜನವರಿಯಿಂದ ಜೂನ್ ವರೆಗೆ ಶೇ.3ರಷ್ಟು ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಹೊಸ ವೇತನ ಆಯೋಗದ ಘೋಷಣೆಯಿಂದ ಕೇಂದ್ರ ಸರ್ಕಾರಿ ನೌಕರರು ಉತ್ಸುಕರಾಗಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ 7ನೇ ವೇತನ ಆಯೋಗದ ಅವಧಿ ಮುಗಿಯಲಿದ್ದು, ಶೀಘ್ರದಲ್ಲೇ 8ನೇ ವೇತನ ಆಯೋಗದ ಘೋಷಣೆಯಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಹೊಸ ವೇತನ ಆಯೋಗವನ್ನು ಈಗ ರಚಿಸಿದರೆ, ಅದರ ಶಿಫಾರಸುಗಳು ಜನವರಿ 1, 2026 ರಿಂದ ಜಾರಿಗೆ ಬರುತ್ತವೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ಉದ್ಯೋಗಿಗಳ ಪ್ರಯೋಜನಕ್ಕಾಗಿ ಮಾತ್ರ. ಇದು ವೇತನ ದರ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ರಚನೆಯ ಬಗ್ಗೆ ಅಧಿಕೃತ ಮಾಹಿತಿ ಅಲ್ಲ. ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_80.txt b/zeenewskannada/data1_url8_1_to_1110_80.txt new file mode 100644 index 0000000000000000000000000000000000000000..43475cc7260a0477318ac2aa93c9262a6b6bdbc2 --- /dev/null +++ b/zeenewskannada/data1_url8_1_to_1110_80.txt @@ -0,0 +1 @@ +8th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ (08-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಆಗಸ್ಟ್‌ 8) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಆಗಸ್ಟ್‌ 8) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(08-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_800.txt b/zeenewskannada/data1_url8_1_to_1110_800.txt new file mode 100644 index 0000000000000000000000000000000000000000..f7031e78a3a63973ff0b586158b58f4009d470db --- /dev/null +++ b/zeenewskannada/data1_url8_1_to_1110_800.txt @@ -0,0 +1 @@ +ಪ್ರತಿ ದಿನ ಸೇಬು ತಿಂದರೆ ಅಷ್ಟೇ ಅಲ್ಲ, ಬೆಳಿಗ್ಗೆ 5 ಗಂಟೆಗೆ ಎದ್ದರೂ ಡಾಕ್ಟರಿಂದ ದೂರವಿರಬಹುದು..! ಏಕೆ ಗೊತ್ತೆ..? : ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಏಳುವುದರಿಂದ ಹಲವಾರು ಪ್ರಯೋಜನಗಳಿವೆ.. ಅದಕ್ಕಾಗಿ ಮನೆಯಲ್ಲಿ ಪೋಷಕರು, ಹಿರಿಯರು ಬೇಗ ಎದ್ದೇಳಿ ಅಂತ ನಿಮ್ಮ ಹಾಸಿಗೆ ಎಳೆದು ಎಬ್ಬಿಸುತ್ತಿರುತ್ತಾರೆ.. ಹಾಗಿದ್ರೆ ಬೆಳಿಗ್ಗೆ ಎಳುವುದರಿಂದ ಲಭಿಸುವ ಆರೋಗ್ಯ ಪ್ರಯೋಜನೆಗಳು ಏನು..? ಬನ್ನಿ ತಿಳಿಯೋಣ.. :ಮುಂಜಾನೆ ಬೇಗ ಏಳುವ ಅಭ್ಯಾಸವು ನಮ್ಮ ಪೂರ್ವಜರಿಂದ ಬಂದಿರುವ ಅದ್ಭುತವಾದ ಆರೋಗ್ಯ ರಹಸ್ಯ. ಮುಂಜಾನೆ ಬೇಗ ಏಳುವುದರಿಂದ ದೇಹವು ಹೆಚ್ಚು ಕ್ರಿಯಾಶೀಲ ಮತ್ತು ಆರೋಗ್ಯಕರವಾಗಿರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆಯುರ್ವೇದ ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುವುದರಿಂದ ದೇಹವು ಸೂಪರ್ ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ. ದೇಹ ದುರಸ್ತಿ:ನಿದ್ರೆಯ ಸಮಯದಲ್ಲಿ ದೇಹವು ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತದೆ. ಬೆಳಿಗ್ಗೆ ಬೇಗನೆ ಎದ್ದೇಳುವುದು ಈ ದುರಸ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಇದರಿಂದ ದಿನವಿಡೀ ಚಟುವಟಿಕೆಯಿಂದ ಇರಲು ನಮಗೆ ಶಕ್ತಿ ಸಿಗುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಏಳಲು ಪ್ರಯತ್ನಿಸಿ.. ಇದನ್ನೂ ಓದಿ: ಮೆದುಳಿಗೆ ಆಮ್ಲಜನಕ:ಮುಂಜಾನೆ ಸುತ್ತಲಿನ ವಾತಾವರಣ ಶಾಂತವಾಗಿರುತ್ತದೆ. ಈ ಸಮಯದಲ್ಲಿ ಉಸಿರಾಟವು ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ. ಇದರಿಂದ ನಮ್ಮ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಉತ್ತಮ ಜೀರ್ಣಕ್ರಿಯೆ:ಬೆಳಗ್ಗೆ ಬೇಗ ಎದ್ದು ವಾಕಿಂಗ್ ಹೋಗುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ತೂಕದ ಸಮಸ್ಯೆಯಿಂದ ಬಳಲುತ್ತಿರುವವರು, ಬೆಳಿಗ್ಗೆ ಎದ್ದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು... ದೇಹದಲ್ಲಿನ ಕೊಬ್ಬು ಸರಳವಾಗಿ ಕರಗುತ್ತದೆ. ಇದನ್ನೂ ಓದಿ: ಸ್ನಾಯು ಶಕ್ತಿ:ಮುಂಜಾನೆ ಸ್ವಲ್ಪ ವ್ಯಾಯಾಮ ಮಾಡಿದರೆ ಸ್ನಾಯುಗಳು ಬಲಗೊಳ್ಳುತ್ತವೆ. ದೇಹವು ಕ್ರಿಯಾಶೀಲವಾಗಿರುತ್ತದೆ. ಆರೋಗ್ಯಕರ ಸ್ನಾಯುಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು. ಅಲ್ಲದೆ, ಬೆಳಗ್ಗೆ ಏಳುವುದರಿಂದ ಮನಸ್ಸು ಶಾಂತವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ.. ರೋಗನಿರೋಧಕ ಶಕ್ತಿ:ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಅನಾರೋಗ್ಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಮುಂಜಾನೆ ಬೇಗ ಏಳುವ ಅಭ್ಯಾಸ ರೂಪಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಕ್ರಮೇಣ ಈ ಅಭ್ಯಾಸವು ನಿಮ್ಮ ಜೀವನದ ಭಾಗವಾಗುತ್ತದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_801.txt b/zeenewskannada/data1_url8_1_to_1110_801.txt new file mode 100644 index 0000000000000000000000000000000000000000..6e3e962411efbaa83b3cdf3985a7339d108afa14 --- /dev/null +++ b/zeenewskannada/data1_url8_1_to_1110_801.txt @@ -0,0 +1 @@ +ಟೆಸ್ಟ್ ಮಾಡಿಸುವ ಅಗತ್ಯವೇ ಇಲ್ಲ, ನಿಮ್ಮ ಕೈ ಮತ್ತು ಕಾಲುಗಳಲ್ಲಿ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿ ! ಮಧುಮೇಹ ಬಾಧಿಸುವ ಆರಂಭಿಕ ಹಂತದಲ್ಲಿಯೇ ಕೈ ಮತ್ತು ಕಾಲುಗಳಲ್ಲಿ ಈ ರೀತಿ ಲಕ್ಷಣಗಳು ಕಾಣಿಸುತ್ತವೆ. ನಾವು ಅವುಗಳನ್ನು ಗುರುತಿಸಿಕೊಳ್ಳಬೇಕು ಅಷ್ಟೇ. ಬೆಂಗಳೂರು :ಮಧುಮೇಹ ಎನ್ನುವುದು ಹಾಗೆ ಬಂದು ಹೀಗೆ ವಾಸಿಯಾಗುವ ಕಾಯಿಲೆ ಅಲ್ಲ. ಅದು ದೀರ್ಘಕಾಲದ ಕಾಯಿಲೆ.ಒಮ್ಮೆ ವಕ್ಕರಿಸಿತು ಎಂದರೆ ಜೀವನ ಪೂರ್ತಿ ಕಾಡುತ್ತದೆ.ಈ ರೋಗದಲ್ಲಿ,ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಹೋದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತಾ ಹೋಗುತ್ತದೆ.ಮಧುಮೇಹ ಹೆಚ್ಚಾದ ಹಾಗೆ ಹೃದಯ,ಕಿಡ್ನಿ,ಕಣ್ಣು,ಶ್ವಾಸಕೋಶ ಸೇರಿದಂತೆ ದೇಹದ ಹಲವು ಅಂಗಗಳು ಹಾನಿಗೊಳಗಾಗುವ ಅಪಾಯ ಕೂಡಾ ಇರುತ್ತದೆ.ಮಧುಮೇಹ ಆರಂಭವಾದಾಗಲೇ ಕಡಿವಾಣ ಹಾಕಿದರೆ ಆಗಬಹುದಾದ ದೊಡ್ಡ ದೊಡ್ಡ ಸಮಸ್ಯೆಗಳನ್ನೂ ತಡೆಯಬಹುದು.ಹಾಗಾದರೆ ಮಧುಮೇಹದ ಲಕ್ಷಣಗಳನ್ನು ಗುರುತಿಸುವುದು ಹೇಗೆ? ಕೈ ಮತ್ತು ಕಾಲುಗಳಲ್ಲಿ ಕಾಣ ಸಿಗುವ ಮಧುಮೇಹದ ಲಕ್ಷಣವನ್ನು ನೀವು ಮೊದಲೇ ಗುರುತಿಸಿಕೊಂಡರೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಬಹುದು. ಕೈಯಲ್ಲಿ ಮಧುಮೇಹದ ಲಕ್ಷಣಗಳು :೧.ಕೈಗಳಬದಲಾವಣೆಯಾಗುತ್ತದೆ. ಕೈಗಳ ಚರ್ಮವು ಹಳದಿ, ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ.೨. ಕೈಗಳ ಚರ್ಮವು ತುಂಬಾ ದಪ್ಪ ಮತ್ತು ಒರಟಾಗಲು ಶುರುವಾಗುತ್ತದೆ.೩.ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಕೈಗಳಲ್ಲಿ ಗುಳ್ಳೆಗಳು ಏಳುತ್ತವೆ.೪. ಯಾವುದೇ ಕಾರಣವಿಲ್ಲದೆ ಕೈಯಲ್ಲಿ ಸೋಂಕು ಸಂಭವಿಸಲು ಪ್ರಾರಂಭಿಸುತ್ತದೆ.೫. ಸೋಂಕಿನಿಂದಾಗಿ ಕೈಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.೬. ವಿನಾ ಕಾರಣ ಕೈಗಳಲ್ಲಿ ಅತಿಯಾದ ಬೆವರು ಬರುತ್ತದೆ.೭. ಮಧುಮೇಹವಿದ್ದಾಗ ಕೈಯಲ್ಲಿ ನೋವು, ಊತ ಮತ್ತು ಉರಿ ಕಾಣಿಸಿಕೊಳ್ಳುತ್ತದೆ. ಇದನ್ನೂ ಓದಿ : ಕಾಲುಗಳಲ್ಲಿ ಮಧುಮೇಹದ ಲಕ್ಷಣಗಳು :೧.ಪಾದಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.೨.ಮಧುಮೇಹ ರೋಗಿಗಳಿಗೆ ಪದೇ ಪದೇ ಪಾದಗಳಲ್ಲಿ ಜುಮ್ಮೆನಿಸುವ ಅನುಭವವಾಗುತ್ತದೆ. ಕಾಲು ಮರಗಟ್ಟಿದಂತೆ ಆಗುತ್ತದೆ.೩.ಕಾಲುಗಳ ಚರ್ಮದಲ್ಲಿ ಶುಷ್ಕತೆ ಮತ್ತು ತುರಿಕೆ ಕಾಣಿಸಿಕೊಳ್ಳಬಹುದು.೪. ಮಧುಮೇಹದಿಂದಾಗಿ, ಕಾಲುಗಳಲ್ಲಿ ತೀವ್ರವಾದ ನೋವು ಮತ್ತು ಸೆಳೆತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.೫.ಪಾದಗಳು ಅಥವಾ ಮಣಿ ಗಂಟಿನಲ್ಲಿ ಊತ ಕಾಣಿಸಿಕೊಳ್ಳಬಹುದು.೬. ಮಧುಮೇಹದಿಂದಾಗಿ,ಕಾಲುಗಳ ಚರ್ಮದಲ್ಲಿ ಬಿರುಕುಗಳು ಕಾಣಿಸಿಕೊಳ್ಳಬಹುದು. ನಿಮ್ಮ ಕೈ ಮತ್ತು ಕಾಲುಗಳಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಮತ್ತೆ ಯಾವುದಕ್ಕೂ ಕಾಯುವ ಅಗತ್ಯವಿಲ್ಲ. ಕೂಡಲೇ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು. ಯಾಕೆಂದರೆ ಸರಿಯಾದ ಸಮಯದಲ್ಲಿ ಮಧುಮೇಹದ ಲಕ್ಷಣಗಳನ್ನು ಗುರುತಿಸುವ ಮೂಲಕ,ಗಂಭೀರ ಪರಿಣಾಮಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು. ಇದನ್ನೂ ಓದಿ : (ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_802.txt b/zeenewskannada/data1_url8_1_to_1110_802.txt new file mode 100644 index 0000000000000000000000000000000000000000..ba57100bb3019836ca400172f31fa9c6388dd63e --- /dev/null +++ b/zeenewskannada/data1_url8_1_to_1110_802.txt @@ -0,0 +1 @@ +ನಿಮ್ಮ ಕಾಲಿನಲ್ಲಿ ಆಣಿಯಾಗಿದೆಯೇ ಚಿಂತಿಸಬೇಡಿ..! ಈ ಮನೆ ಮದ್ದಿನಿಂದ ಕೂಡಲೇ ನಿವಾರಿಸಬಹುದು..! ಕಾಲಿನಲ್ಲಿನ ಆಣಿ ಗಂಭೀರ ಸಮಸ್ಯೆಯಾಗಿದೆ. ಅನೇಕ ಜನರು ತಮ್ಮ ಪಾದಗಳ ಅಡಿಭಾಗದಲ್ಲಿ ಈ ರೀತಿಯ ದಪ್ಪ ಚರ್ಮವನ್ನು ಕಂಡುಕೊಳ್ಳುತ್ತಾರೆ. ನೀವು ಅದನ್ನು ತಪ್ಪಿಸಲು ಬಯಸಿದರೆ, ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ಗಮನ ಕೊಡಿ. ನೀವು ಪ್ರತಿ ಬಾರಿ ಹೊರಗೆ ಬಂದಾಗ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಯಾರಿಗಾದರೂ ಪಾದದ ಅಡಿಭಾಗದಲ್ಲಿ ದಪ್ಪವಾದ ಆಣಿಯಾಗಿದ್ದರೆ ಅದನ್ನು ನೀವೇ ಚಿಕಿತ್ಸೆ ನೀಡಲು ಪ್ರಯತ್ನಿಸಬೇಡಿ. ಅನೇಕ ಜನರು ಇದನ್ನು ಸ್ವತಃ ತೆಗೆಯಲು ಹೋಗುತ್ತಾರೆ. ಹೀಗೆ ಮಾಡುವುದರಿಂದ ಸಮಸ್ಯೆ ಗಂಭೀರವಾಗಬಹುದು. ಆದ್ದರಿಂದ ಇದನ್ನು ತೆಗೆದುಹಾಕಲು, ವೈದ್ಯರ ಬಳಿಗೆ ಹೋಗಿ ಮತ್ತು ಅವರ ಸಹಾಯದಿಂದ ಮಾತ್ರ ಅದನ್ನು ತೆಗೆದುಹಾಕಿ. ಇನ್ನೂ ಇದನ್ನು ನಾವು ಮನೆ ಮದ್ದುಗಳ ಮೂಲಕವು ಸಹ ನಿವಾರಿಸಬಹುದಾಗಿದೆ. ಹೌದು, ಕಾಲಿನ ಆಣಿಯ ಮೇಲೆ ಮೂಲೇತಿ ಪುಡಿ ಹಾಕುವುದರಿಂದ ಮತ್ತು ರಾತ್ರಿ ಮಲಗುವ ಮುನ್ನ ಬಿಸಿ ತುಪ್ಪವನ್ನು ಆಣಿಯ ಮೇಲೆ ಹಚ್ಚುವುದರಿಂದ ಇದು ಕ್ರಮೇಣ ಕಡಿಮೆಯಾಗುತ್ತದೆ. ಇದನ್ನೂ ಓದಿ- ಕಾಲಿನಲ್ಲಿನ ಆಣಿಯು ಸಾಮಾನ್ಯವಾಗಿರುವ ಸಮಸ್ಯೆಯಾಗಿದ್ದು, ಇದನ್ನು ಆಗಾಗ್ಗೆ ಉಜ್ಜುವುದರಿಂದ ಪಾದಗಳ ಚರ್ಮವು ಕೆಲವು ಭಾಗಗಳಲ್ಲಿ ದಪ್ಪವಾಗಿರುತ್ತದೆ. ಹೆಚ್ಚಿನ ಜನರು ತಮ್ಮ ಕಾಲುಗಳ ಮೇಲೆ ದಪ್ಪ ಚರ್ಮವನ್ನು ಹೊಂದಿರುತ್ತಾರೆ.ಆದರೆ ಮಧುಮೇಹಗಳಿಗೆ ಈ ಸಮಸ್ಯೆ ಅಪಾಯಕಾರಿಯಾಗಿದೆ.ಆದ್ದರಿಂದ ಮಧುಮೇಹ ಇರುವವರು ತಮ್ಮ ಪಾದಗಳ ಬಗ್ಗೆ ಗಮನ ಹರಿಸಬೇಕು. ಜನರು ಕಾಲಕಾಲಕ್ಕೆ ತಮ್ಮ ಪಾದಗಳನ್ನು ಪರೀಕ್ಷಿಸಬೇಕು.ಪಾದದ ಬುಡದಲ್ಲಿ ಗಡ್ದೆಯಾದರೆ ತಕ್ಷಣ ನೀವು ಗಮನ ಹರಿಸಬೇಕು.ಏಕೆಂದರೆ ಮಧುಮೇಹಿಗಳ ಕಾಲಿನ ಈ ಗಾಯ ಬೇಗ ವಾಸಿಯಾಗುವುದಿಲ್ಲ. ಇದನ್ನೂ ಓದಿ:ಆಣಿಯಿಂದ ರಕ್ಷಿಸಿಕೊಳ್ಳುವುದು ಹೇಗೆ ಗೊತ್ತೇ? ಕಾಲಿನಲ್ಲಿನ ಆಣಿ ಗಂಭೀರ ಸಮಸ್ಯೆಯಾಗಿದೆ. ಅನೇಕ ಜನರು ತಮ್ಮ ಪಾದಗಳ ಅಡಿಭಾಗದಲ್ಲಿ ಈ ರೀತಿಯ ದಪ್ಪ ಚರ್ಮವನ್ನು ಕಂಡುಕೊಳ್ಳುತ್ತಾರೆ. ನೀವು ಅದನ್ನು ತಪ್ಪಿಸಲು ಬಯಸಿದರೆ, ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ಗಮನ ಕೊಡಿ. ನೀವು ಪ್ರತಿ ಬಾರಿ ಹೊರಗೆ ಬಂದಾಗ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.ಮಧುಮೇಹಿಗಳು ಬಿಗಿಯಾದ ಬೂಟುಗಳನ್ನು ಧರಿಸುವುದನ್ನು ತಪ್ಪಿಸಬೇಕು. ಅಲ್ಲದೆ ಕೊಳಕು ಕೈಗವಸುಗಳನ್ನು ಧರಿಸಬೇಡಿ. ಸ್ವಚ್ಛವಾದ ಕೈಗವಸುಗಳನ್ನು ಧರಿಸಲು ಯಾವಾಗಲೂ ಒತ್ತಾಯಿಸಿ. ಕಾಲಕಾಲಕ್ಕೆ ಕಾಲ್ಬೆರಳ ಉಗುರುಗಳನ್ನು ಟ್ರಿಮ್ ಮಾಡಿ. ಚರ್ಮವು ಒಣಗುವುದನ್ನು ತಡೆಯಲು ಪಾದದ ಅಡಿಭಾಗಕ್ಕೆ ಲೋಷನ್ ಅನ್ನು ಅನ್ವಯಿಸಿ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_803.txt b/zeenewskannada/data1_url8_1_to_1110_803.txt new file mode 100644 index 0000000000000000000000000000000000000000..bc5fbb593a74755329a5b0afa84c3bdaa62e0741 --- /dev/null +++ b/zeenewskannada/data1_url8_1_to_1110_803.txt @@ -0,0 +1 @@ +ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೃದಯಾಘಾತದ ಅಪಾಯ ಹೆಚ್ಚಿಸಬಹುದೇ? ವೈದ್ಯರು ಏನ್ ಹೇಳ್ತಾರೆ? : ಕ್ಯಾಲ್ಸಿಯಂ ಕೊರತೆಯು ನೇರವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸದಿದ್ದರೂ, ಇದು ಇತರ ಗಂಭೀರ ಹೃದಯ ಸಂಬಂಧಿ ಪರಿಸ್ಥಿತಿಗಳಿಗೆ ಕಾರಣವಾಗಬಹುದು. : ಹೃದಯದ ಆರೋಗ್ಯದಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಹೃದಯ ಸ್ನಾಯುಗಳ ಸಂಕೋಚನ ( ) ಮತ್ತು ಹೃದಯದ ಲಯವನ್ನು ( ) ನಿಯಂತ್ರಿಸುವ ವಿದ್ಯುತ್ ಪ್ರಚೋದನೆಗಳ ವಹನದಲ್ಲಿ ( ) ಪಾತ್ರವಹಿಸುತ್ತದೆ. ಹೈಪೋಕಾಲ್ಸೆಮಿಯಾ ಎಂದು ಕರೆಯಲ್ಪಡುವ ಕ್ಯಾಲ್ಸಿಯಂ ಕೊರತೆಯು ಹೃದಯದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ, ಅದರಲ್ಲೂ ವಿಶೇಷವಾಗಿ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೃದಯಾಘಾತದ ಅಪಾಯ ಹೆಚ್ಚಿಸಬಹುದೇ? ಎಂಬ ಬಗ್ಗೆ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ಮಣಿಪಾಲ ಆಸ್ಪತ್ರೆಯ ಡಾ. ಪ್ರದೀಪ್ ಹಾರನಹಳ್ಳಿ, ಕನ್ಸಲ್ಟೆಂಟ್ - ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಈ ಕುರಿತಂತೆ ವಿವರವಾದ ಮಾಹಿತಿ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ... ಕ್ಯಾಲ್ಸಿಯಂ ಕೊರತೆ ಮತ್ತು ಹೃದಯದ ಆರೋಗ್ಯ!ನೇರವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸದಿದ್ದರೂ, ಇದು ಇತರ ಗಂಭೀರ ಹೃದಯ ಸಂಬಂಧಿ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ವಯಸ್ಸಾದ ವ್ಯಕ್ತಿಗಳಲ್ಲಿ, ಕ್ಯಾಲ್ಸಿಯಂ ಕೊರತೆಯು ರಕ್ತ ಕಟ್ಟಿ ಹೃದಯ ಸ್ಥಂಭನ ( ) ಅಪಾಯವನ್ನು ಹೆಚ್ಚಿಸುತ್ತದೆ. ಹೃದಯ ಸ್ನಾಯು ತುಂಬಾ ದುರ್ಬಲವಾದಾಗ ಅಥವಾ ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಅಶಕ್ತವಾದಾಗ ಈ ಸ್ಥಿತಿಯು ಸಂಭವಿಸುತ್ತದೆ, ಇದು ಶ್ವಾಸಕೋಶಗಳು ಮತ್ತು ದೇಹದ ಇತರ ಭಾಗಗಳಲ್ಲಿ ದ್ರವದ ಸಂಗ್ರಹಕ್ಕೆ ಕಾರಣವಾಗುತ್ತದೆ. ರಕ್ತ ಕಟ್ಟಿ ಹೃದಯ ಸ್ಥಂಭನ ಕಾರಣ ತಿಳಿದಿಲ್ಲದ ಸಂದರ್ಭಗಳಲ್ಲಿ, ಹೈಪೋಕಾಲ್ಸೆಮಿಯಾವನ್ನು ಸಂಭಾವ್ಯ ಅಂಶವಾಗಿ ಪರಿಗಣಿಸುವುದು ಮುಖ್ಯ. ಇದನ್ನೂ ಓದಿ- ಕ್ಯಾಲ್ಸಿಯಂ ಹೃದಯ ಸ್ನಾಯುವಿನ ಸರಿಯಾದ ಸಂಕೋಚನ ಮತ್ತು ವಿದ್ಯುತ್ ಸಂಕೇತಗಳ ಸುಗಮ ಪ್ರಸರಣವನ್ನು ಖಾತ್ರಿಪಡಿಸುವ ಪ್ರಮುಖ ಅಯಾನು ಆಗಿರುವುದರಿಂದ, ಅದರ ಕೊರತೆಯು ಹೃದಯದ ಸಾಮಾನ್ಯ ಲಯವನ್ನು ಕೂಡ ಅಡ್ಡಿಪಡಿಸುತ್ತದೆ, ಇದು ಅನಿಯಮಿತ ಹೃದಯ ಬಡಿತಗಳು ( ) ಗೆ ಕಾರಣವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಹಠಾತ್ ಹೃದಯದ ಸಾವಿಗೆ ( ) ಕೂಡ ಕಾರಣವಾಗಬಹುದು. ಕ್ಯಾಲ್ಸಿಯಂ ಪೂರಕಗಳು ( ) ಮತ್ತು ಹೃದಯಾಘಾತದ ಅಪಾಯ:ದ ನಡುವಿನ ಸಂಬಂಧವು ಸಂಕೀರ್ಣವಾಗಿದೆ ಮತ್ತು ಸ್ವಲ್ಪ ವಿವಾದಾತ್ಮಕವಾಗಿದೆ. ಕೆಲವು ಅಧ್ಯಯನಗಳು ಕ್ಯಾಲ್ಸಿಯಂ ಪೂರಕ ಸೇವನೆ ಮತ್ತು ಹೃದಯಾಘಾತದ ಅಪಾಯದ ನಡುವಿನ ಸಂಬಂಧವನ್ನು ಎತ್ತಿ ತೋರಿಸಿವೆ. ಇನ್ನು, ಕೆಲವು ಅಧ್ಯಯನಗಳು ಈ ಸಂಬಂಧವನ್ನು ನಿರಾಕರಿಸುತ್ತವೆ. ಇದನ್ನೂ ಓದಿ- ಕ್ಯಾಲ್ಸಿಯಂ ಪೂರಕಗಳ ಪ್ರಯೋಜನಗಳು:ಸಂಭಾವ್ಯ ಅಪಾಯಗಳ ಹೊರತಾಗಿಯೂ, ಕ್ಯಾಲ್ಸಿಯಂ ಪೂರಕಗಳು ಕೆಲವು ಜನರಲ್ಲಿ, ವಿಶೇಷವಾಗಿ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಪ್ರಯೋಜನಕಾರಿ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಮಹಿಳೆಯರಲ್ಲಿ, ಕ್ಯಾಲ್ಸಿಯಂ ಪೂರೈಕೆಯು ಹೃದಯ ಸಂಬಂಧಿ ಕಾರಣಗಳಿಂದಾಗುವ ಮರಣಗಳ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಇದು ಮೂಳೆಯ ಆರೋಗ್ಯವನ್ನು ಮತ್ತು ಮುರಿತಗಳನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಆದರೆ ಕ್ಯಾಲ್ಸಿಯಂ ಪೂರಕಗಳ ಪ್ರಯೋಜನಗಳನ್ನು ಪುರುಷರಲ್ಲಿ ಸ್ಪಷ್ಟವಾಗಿ ಸ್ಥಾಪಿಸಲಾಗಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಕ್ಯಾಲ್ಸಿಯಂ ಕೊರತೆಯು ಹೃದಯದ ಆರೋಗ್ಯಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು, ವಿಶೇಷವಾಗಿ ರಕ್ತ ಕಟ್ಟಿ ಹೃದಯ ಸ್ಥಂಭನ ( ) ಮತ್ತು ಹಠಾತ್ ಹೃದಯ ಸಾವಿನ ( ) ವಿಷಯದಲ್ಲಿ ಪಾತ್ರವಹಿಸುತ್ತದೆ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುವಲ್ಲಿ ಕ್ಯಾಲ್ಸಿಯಂ ಪೂರಕಗಳ ಪಾತ್ರವು ಚರ್ಚೆಯ ವಿಷಯವಾಗಿದೆ. ಕ್ಯಾಲ್ಸಿಯಂ ಪೂರೈಕೆಯ ಸಂಭಾವ್ಯ ಪ್ರಯೋಜನಗಳು ಮತ್ತು ಅಪಾಯಗಳು ವಯಸ್ಸು, ಲಿಂಗ ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯಂತಹ ವೈಯಕ್ತಿಕ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_804.txt b/zeenewskannada/data1_url8_1_to_1110_804.txt new file mode 100644 index 0000000000000000000000000000000000000000..f80af37cef0406ea3c738a9ff71b84b7ab4dec0f --- /dev/null +++ b/zeenewskannada/data1_url8_1_to_1110_804.txt @@ -0,0 +1 @@ +ಬೆಳ್ಳುಳ್ಳಿ ಜೊತೆ ತುಪ್ಪ ಬೆರೆಸಿ ತಿಂದರೆ ದೇಹಕ್ಕಿದೆ ಇಷ್ಟೆಲ್ಲ ಪ್ರಯೋಜನ & : ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಇದನ್ನು ತಿನ್ನುವುದರಿಂದ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. :ಬೆಳ್ಳುಳ್ಳಿ ಮತ್ತು ತುಪ್ಪ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಇದನ್ನು ತಿನ್ನುವುದರಿಂದ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ತುಪ್ಪದ ಸೇವನೆಯು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸಬಹುದು ಎಂದು ಹಲವರು ಭಾವಿಸುತ್ತಾರೆ, ಆದರೆ ತುಪ್ಪವನ್ನು ಸರಿಯಾಗಿ ಸೇವಿಸುವುದರಿಂದ ಕೊಬ್ಬನ್ನು ಕರಗಿಸಬಹುದು. ಬೆಳ್ಳುಳ್ಳಿ ತುಪ್ಪವನ್ನು ತಿಂದರೆ ಅಸಿಡಿಟಿಯಿಂದ ಪರಿಹಾರವನ್ನು ಪಡೆಯುತ್ತೀರಿ. ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಆರೋಗ್ಯಕ್ಕೆ ಬೆಳ್ಳುಳ್ಳಿ ಮತ್ತು ತುಪ್ಪದ ಪ್ರಯೋಜನಗಳು- ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು - ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿದ್ದರೆ ರೋಗಗಳಿಗೆ ಸುಲಭವಾಗಿ ಗುರಿಯಾಗುವುದಿಲ್ಲ. ಇಷ್ಟೇ ಅಲ್ಲ ಪದೇ ಪದೇ ನೆಗಡಿ ಮತ್ತು ಜ್ವರದಂತಹ ಸಮಸ್ಯೆಗಳಿಂದ ಬಳಲುವುದಿಲ್ಲ. ರಾತ್ರಿ ಮಲಗುವ 3 ಗಂಟೆಗಳ ಮೊದಲು ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನೂ ಓದಿ: ರಕ್ತದೊತ್ತಡ ನಿಯಂತ್ರಣ - ಬೆಳ್ಳುಳ್ಳಿಯ ಸೇವನೆಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ಆರೋಗ್ಯಕರ ಕೊಬ್ಬು ಮತ್ತು ಮೆಗ್ನೀಸಿಯಮ್ ಕಂಡುಬರುತ್ತವೆ. ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ತುಪ್ಪದ ಬದಲು ಜೇನುತುಪ್ಪದೊಂದಿಗೆ ಕೂಡ ಬೆಳ್ಳುಳ್ಳಿ ಸೇವಿಸಬಹುದು. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೊಟ್ಟೆಯ ತೊಂದರೆಗಳು - ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸಬಹುದು. ಇದರಲ್ಲಿ ಫೈಬರ್ ಮತ್ತು ಮೆಗ್ನೀಸಿಯಮ್ ಇರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ರತಿನಿತ್ಯ ಸೇವಿಸಿದರೆ ಮಲಬದ್ಧತೆ, ಅಜೀರ್ಣ, ಹೊಟ್ಟೆನೋವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ: ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_805.txt b/zeenewskannada/data1_url8_1_to_1110_805.txt new file mode 100644 index 0000000000000000000000000000000000000000..1208e35cafb3106ce56367f47a7be8ebc14d9a80 --- /dev/null +++ b/zeenewskannada/data1_url8_1_to_1110_805.txt @@ -0,0 +1 @@ +ಸೋರಿಯಾಸಿಸ್‌ಗೆ ರಾಮಬಾಣ ಬೇವಿನ ಎಲೆ... ಈ ರೀತಿ ಬಳಸಿದರೆ ದೂರವಾಗುವುದು ಕಾಯಿಲೆ! : ಸೋರಿಯಾಸಿಸ್ ಒಂದು ಚರ್ಮದ ಕಾಯಿಲೆಯಾಗಿದೆ. ಇದರಲ್ಲಿ ಚರ್ಮದ ಕೋಶಗಳು ಬಹಳ ವೇಗವಾಗಿ ಬೆಳೆಯುತ್ತವೆ. ಚರ್ಮದ ಮೇಲಿನ ಪದರದ ಮೇಲೆ ಕ್ರಸ್ಟ್ ರೂಪುಗೊಳ್ಳುತ್ತದೆ. : ಸೋರಿಯಾಸಿಸ್ ಒಂದು ಚರ್ಮದ ಕಾಯಿಲೆಯಾಗಿದೆ. ಇದರಲ್ಲಿ ಚರ್ಮದ ಕೋಶಗಳು ಬಹಳ ವೇಗವಾಗಿ ಬೆಳೆಯುತ್ತವೆ. ಚರ್ಮದ ಮೇಲಿನ ಪದರದ ಮೇಲೆ ಕ್ರಸ್ಟ್ ರೂಪುಗೊಳ್ಳುತ್ತದೆ. ಅದು ಸಿಪ್ಪೆ ಸುಲಿಯುತ್ತದೆ. ಇದು ಚರ್ಮದಲ್ಲಿ ಶುಷ್ಕತೆಯನ್ನು ಉಂಟುಮಾಡುತ್ತದೆ. ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ತುರಿಕೆಯಿಂದಾಗಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅದರ ಮೇಲೆ ಗಾಯಗಳು ರೂಪುಗೊಳ್ಳುತ್ತವೆ. ಸೋರಿಯಾಸಿಸ್ ಸಾಮಾನ್ಯವಾಗಿ ಒತ್ತಡದಿಂದ ಉಂಟಾಗುತ್ತದೆ. ಇದಲ್ಲದೇ ಇದಕ್ಕೆ ಇತರ ಕಾರಣಗಳೂ ಇವೆ. ಪ್ರಾಚೀನ ವಿಜ್ಞಾನದ ಆಯುರ್ವೇದದ ಪ್ರಕಾರ, ಸೋರಿಯಾಸಿಸ್ ವಾತಾವರಣದ ಬದಲಾವಣೆಯಿಂದಲೂ ಉಂಟಾಗುತ್ತದೆ. ಇದನ್ನೂ ಓದಿ: ಬೇವಿನ ಎಲೆಗಳು ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ. ಬೇವಿನ ಎಣ್ಣೆಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಅನೇಕ ವಿಧದ ಲೋಷನ್, ಕ್ರೀಮ್, ಸಾಬೂನು ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ತುರಿಕೆ ರೋಗ ಅಂದರೆ ಎಸ್ಜಿಮಾ ಇರುವವರಿಗೆ ತುಂಬಾ ಒಳ್ಳೆಯದು. ಇದು ಸೋರಿಯಾಸಿಸ್ ಮತ್ತು ಮೊಡವೆ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಬೇವಿನ ಎಣ್ಣೆಯನ್ನು ಸೋರಿಯಾಸಿಸ್‌ ಇರುವ ಜಾಗಕ್ಕೆ ಹಚ್ಚಿದರೆ ಇದು ತುರಿಕೆಯನ್ನು ಕಡಿಮೆ ಮಾಡುತ್ತದೆ. ಬೇವಿನ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿಯುವುದರಿಂದ ಸೋರಿಯಾಸಿಸ್ ನಿಯಂತ್ರಸಬಹುದು. ಇದರಿಂದ ಚರ್ಮದ ಅಲರ್ಜಿ ಗುಣವಾಗುತ್ತದೆ. ಬೇವಿನ ಎಲೆಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳು ಸೋರಿಯಾಸಿಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನೂ ಓದಿ: ಆಯುರ್ವೇದ ತಕ್ರಧಾರದ ಚಿಕಿತ್ಸೆಯ ಪ್ರಕಾರ, ಸೋರಿಯಾಸಿಸ್ ಕಾಯಿಲೆ ಇರುವವರು ಶುದ್ಧೀಕರಿಸಿದ ಮಜ್ಜಿಗೆಯನ್ನು ಕುಡಿಯಬೇಕು. ಇದರಿಂದ ತ್ವಚೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ. ಅಗಸೆ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಹಾರ್ಮೋನುಗಳ ಸ್ರವಿಸುವಿಕೆಯನ್ನು ಸಮತೋಲನಗೊಳಿಸುತ್ತದೆ. ಹಸಿ ಅಥವಾ ಹುರಿದ ಅಗಸೆ ಬೀಜಗಳನ್ನು ತಿನ್ನುವುದರಿಂದ ಚರ್ಮವು ಆರಗ್ಯವಾಗಿರುತ್ತದೆ. (ಗಮನಿಸಿ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_806.txt b/zeenewskannada/data1_url8_1_to_1110_806.txt new file mode 100644 index 0000000000000000000000000000000000000000..6ffd827db6c3d47aa280cb07c2cd612c44f34f0e --- /dev/null +++ b/zeenewskannada/data1_url8_1_to_1110_806.txt @@ -0,0 +1 @@ +ಚಿಕನ್‌ ಬಿರಿಯಾನಿಗೆ ಮೊಸರು ಹಾಕಿ ತಿನ್ನುವುದು ಎಷ್ಟು ಡೇಂಜರಸ್‌ ಗೊತ್ತೇ! : ಕೆಲವರು ಚಿಕನ್ ಕರಿ ಮಾಡಿದರೆ ಇನ್ನು ಕೆಲವರು ಚಿಕನ್ ಫ್ರೈ ಮಾಡುತ್ತಾರೆ. ಇನ್ನು ಕೆಲವರು ಕಬಾಬ್, ಗ್ರಿಲ್ಡ್ ಚಿಕನ್ ಮತ್ತು ತಂದೂರಿ ಚಿಕನ್ ತಿನ್ನುತ್ತಾರೆ. :ಚಿಕನ್ ಹೆಸರು ಹೇಳಿದರೆ ಹಲವರ ಬಾಯಲ್ಲಿ ನೀರು ಬರುವುದು ಖಚಿತ. ಹೆಚ್ಚಿನವರು ವಾರಕ್ಕೊಮ್ಮೆಯಾದರೂ ಚಿಕನ್ ತಿನ್ನುತ್ತಾರೆ. ಕೆಲವರು ಚಿಕನ್ ಕರಿ ಮಾಡಿದರೆ ಇನ್ನು ಕೆಲವರು ಚಿಕನ್ ಫ್ರೈ ಮಾಡುತ್ತಾರೆ. ಇನ್ನು ಕೆಲವರು ಕಬಾಬ್, ಗ್ರಿಲ್ಡ್ ಚಿಕನ್ ಮತ್ತು ತಂದೂರಿ ಚಿಕನ್ ತಿನ್ನುತ್ತಾರೆ. ಕೋಳಿ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿದೆ. ಕೊಬ್ಬು ಕಡಿಮೆ. ಅನೇಕ ಜನರು ತಮ್ಮ ಆಹಾರದಲ್ಲಿ ಚಿಕನ್ ಅನ್ನು ಸೇರಿಸುತ್ತಾರೆ. ಆದರೆ ಚಿಕನ್ ತಿನ್ನುವಾಗ ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಅನೇಕ ಜನರು ಅನ್ನದೊಂದಿಗೆ ಚಿಕನ್ ಕರಿ ಹಾಕಿಕೊಂಡು ತಿನ್ನಲು ಇಷ್ಟಪಡುತ್ತಾರೆ. ಕೊನೆಯಲ್ಲಿ ಮೊಸರು ತಿನ್ನುತ್ತಾರೆ. ಅನ್ನ, ಮೊಸರು ಮತ್ತು ಚಿಕನ್ ರುಚಿ ಅದ್ಭುತವಾಗಿರುತ್ತದೆ. ಇದನ್ನೂ ಓದಿ: ಆದರೆ ಈ ರೀತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಮೊಸರಿನೊಂದಿಗೆ ಚಿಕನ್ ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊಸರಿನೊಂದಿಗೆ ಚಿಕನ್ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಚಿಕನ್ ತಿನ್ನುವ ದಿನ ಹಾಲನ್ನು ತ್ಯಜಿಸಬೇಕು. ಅನೇಕರಿಗೆ ಪ್ರತಿದಿನ ಹಾಲು ಕುಡಿಯುವ ಅಭ್ಯಾಸವಿದೆ. ಕೋಳಿ ತಿನ್ನುವ ದಿನ ಹಾಲು ಕುಡಿಯದೇ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ, ತುರಿಕೆ ಮತ್ತು ಅಲರ್ಜಿ ಸಮಸ್ಯೆಗಳ ಸಾಧ್ಯತೆಯಿದೆ. ಕೋಳಿ ಮತ್ತು ಮೀನು ಒಟ್ಟಿಗೆ ತಿನ್ನಬಾರದು. ಚಿಕನ್ ಮತ್ತು ಮೀನಿನಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಒಟ್ಟಿಗೆ ತಿನ್ನುವುದರಿಂದ, ದೇಹವು ಪ್ರಮಾಣಕ್ಕಿಂತ ಹೆಚ್ಚಿನ ಪ್ರೋಟೀನ್ ನ್ನು ಪಡೆಯುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಹೊರೆಯನ್ನು ಉಂಟುಮಾಡುತ್ತದೆ. ಒಟ್ಟಿಗೆ ಸೇವಿಸಿದರೆ ಕಿಡ್ನಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಇದನ್ನೂ ಓದಿ: (ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_807.txt b/zeenewskannada/data1_url8_1_to_1110_807.txt new file mode 100644 index 0000000000000000000000000000000000000000..4e84f77c4f843de81fdfdadcc1e75a6021bb7f92 --- /dev/null +++ b/zeenewskannada/data1_url8_1_to_1110_807.txt @@ -0,0 +1 @@ +ನೀವು ಮೈಗ್ರೇನ್‌ ಸಮಸ್ಯೆಯಿಂದ ಬಳಲುತ್ತಿದ್ದಿರಾ? ಇಲ್ಲಿದೆ ಮನೆ ಮದ್ದಿನ ಪರಿಹಾರ...! ಹೆಚ್ಚಿನ ಸಂದರ್ಭಗಳಲ್ಲಿ, ಮೈಗ್ರೇನ್ ಸಮಸ್ಯೆಯ ಕಾರಣವು ಆನುವಂಶಿಕವಾಗಿ ಕಂಡುಬರುತ್ತದೆ. ಆಧುನಿಕ ವೈದ್ಯಕೀಯದಲ್ಲಿಯೂ ಮೈಗ್ರೇನ್‌ಗೆ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ ಉತ್ತಮ ಜೀವನಶೈಲಿ, ಸರಿಯಾದ ಆಹಾರ ಮತ್ತು ಕೆಲವು ಕ್ರಮಗಳು ಈ ಸಮಸ್ಯೆಯ ಬೆಳವಣಿಗೆಯನ್ನು ತಡೆಯಬಹುದು. ಮೈಗ್ರೇನ್ ಅನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಪರಿಹಾರಗಳ ಬಗ್ಗೆ ತಿಳಿಯೋಣ. ಮೈಗ್ರೇನ್ ಒಂದು ನರವೈಜ್ಞಾನಿಕ ಅಸ್ವಸ್ಥತೆಯಾಗಿದೆ. ಇದು ತೀವ್ರ ತಲೆನೋವು ಉಂಟುಮಾಡುತ್ತದೆ ಮತ್ತು ತಲೆನೋವಿನ ಹೊರತಾಗಿ, ವಾಕರಿಕೆ, ವಾಂತಿ ಮತ್ತು ನಿದ್ರೆಯ ತೊಂದರೆಯಂತಹ ಅನೇಕ ಇತರ ಸಮಸ್ಯೆಗಳು ಮೈಗ್ರೇನ್‌ನ ಲಕ್ಷಣಗಳಲ್ಲಿ ಕಂಡುಬರುತ್ತವೆ. ಇದು ಮೆದುಳಿನಲ್ಲಿನ ಅಸಹಜತೆಗಳಿಂದ ಉಂಟಾಗುತ್ತದೆ ಎಂದು ನಂಬಲಾಗಿದೆ. ಇದು ರಕ್ತನಾಳಗಳ ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಮೈಗ್ರೇನ್ ಸಮಸ್ಯೆಯ ಕಾರಣವು ಆನುವಂಶಿಕವಾಗಿ ಕಂಡುಬರುತ್ತದೆ. ಆಧುನಿಕ ವೈದ್ಯಕೀಯದಲ್ಲಿಯೂ ಮೈಗ್ರೇನ್‌ಗೆ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ ಉತ್ತಮ ಜೀವನಶೈಲಿ, ಸರಿಯಾದ ಆಹಾರ ಮತ್ತು ಕೆಲವು ಕ್ರಮಗಳು ಈ ಸಮಸ್ಯೆಯ ಬೆಳವಣಿಗೆಯನ್ನು ತಡೆಯಬಹುದು. ಮೈಗ್ರೇನ್ ಅನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಪರಿಹಾರಗಳ ಬಗ್ಗೆ ತಿಳಿಯೋಣ. ಧ್ಯಾನ ನಿಯಮಿತ ಧ್ಯಾನವು ಒತ್ತಡವನ್ನು ಕಡಿಮೆ ಮಾಡಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಇದು ಮೈಗ್ರೇನ್‌ನಿಂದ ಉಂಟಾಗುವ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಆದರೆ ಒತ್ತಡ ಮತ್ತು ನಿದ್ರೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮನಸ್ಸು ಕೂಡ ಶಾಂತವಾಗುತ್ತದೆ. ಪುದೀನಾ ಎಣ್ಣೆಯಿಂದ ಮಸಾಜ್ ಮಾಡಿ ಪುದೀನಾ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡುವುದರಿಂದ ನೋವಿನಿಂದ ಉತ್ತಮ ಪರಿಹಾರ ಸಿಗುತ್ತದೆ. ಈ ಎಣ್ಣೆಯ ತಂಪು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ. ಇದನ್ನೂ ಓದಿ: ಶುಂಠಿ ಚಹಾ ಶುಂಠಿ ಚಹಾವನ್ನು ಕುಡಿಯುವುದು ಮೈಗ್ರೇನ್ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಮೈಗ್ರೇನ್ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲ್ಯಾವೆಂಡರ್ ಎಣ್ಣೆಯೊಂದಿಗೆ ಸ್ಟೀಮ್ ಲ್ಯಾವೆಂಡರ್ ಎಣ್ಣೆಯು ಹಲವಾರು ಗುಣಲಕ್ಷಣಗಳನ್ನು ಹೊಂದಿದ್ದು ಅದು ನಿಮಗೆ ತಲೆನೋವು ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ಲ್ಯಾವೆಂಡರ್ ಎಣ್ಣೆಯ ಕೆಲವು ಹನಿಗಳನ್ನು ನೀರಿನೊಂದಿಗೆ ಬೆರೆಸಿ ಮತ್ತು ಉಗಿ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಮೈಗ್ರೇನ್ ನೋವಿನಿಂದ ಸಾಕಷ್ಟು ಪರಿಹಾರ ಸಿಗುತ್ತದೆ. ಇದನ್ನೂ ಓದಿ: ಕೆಫೀನ್ ಸೇವನೆ ಕಪ್ಪು ಕಾಫಿ, ಹಾಲಿನ ಕಾಫಿ ಅಥವಾ ಚಹಾದಂತಹ ಕೆಫೀನ್ ಅನ್ನು ಸಣ್ಣ ಪ್ರಮಾಣದಲ್ಲಿ ಸೇವಿಸುವುದರಿಂದ ತಲೆನೋವು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. (ಸೂಚನೆ:ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) \ No newline at end of file diff --git a/zeenewskannada/data1_url8_1_to_1110_808.txt b/zeenewskannada/data1_url8_1_to_1110_808.txt new file mode 100644 index 0000000000000000000000000000000000000000..64cc9155b59f5d57686a4e9bba1cae784f81d316 --- /dev/null +++ b/zeenewskannada/data1_url8_1_to_1110_808.txt @@ -0,0 +1 @@ +ಮಕ್ಕಳಲ್ಲಿ ಮಂಗನ ಕಾಯಿಲೆಯ ಅಪಾಯ ಹೆಚ್ಚು, ಈ 10 ಲಕ್ಷಣಗಳನ್ನು ಮೊದಲೇ ಗುರುತಿಸಿ..! ನ ಹೆಚ್ಚಿನ ಪ್ರಕರಣಗಳು ಆಫ್ರಿಕಾದಲ್ಲಿ ಕಂಡುಬರುತ್ತವೆ. ಆದಾಗ್ಯೂ, ಇದರ ರೋಗಿಗಳು ಪ್ರಪಂಚದ ಇತರ ದೇಶಗಳಲ್ಲಿಯೂ ಕಂಡುಬರುತ್ತಾರೆ. 2021 ರ ಬೇಸಿಗೆಯಲ್ಲಿ ನೈಜೀರಿಯಾದಿಂದ ಯುನೈಟೆಡ್ ಸ್ಟೇಟ್ಸ್ಗೆ ಪ್ರವಾಸಕ್ಕೆ ಹೋಗಿದ್ದಾರೆ. ಇದಾದ ಕೆಲವು ದಿನಗಳ ನಂತರ ಅಲ್ಲಿ ಪ್ರಕರಣ ವರದಿಯಾಗಿದೆ ಮತ್ತು ಸ್ವಲ್ಪ ಸಮಯದ ನಂತರ ಅಮೆರಿಕ, ಯುರೋಪ್ ಮತ್ತು ಆಫ್ರಿಕಾದ ಹೊರಗಿನ ಪ್ರದೇಶಗಳಿಗೆ ಹರಡಿದೆ. ಅನ್ನು ಮಂಕಿಪಾಕ್ಸ್ ಎಂದೂ ಕರೆಯುತ್ತಾರೆ.ಈ ರೋಗದ ಮೊದಲ ರೋಗಿಯು ಆಫ್ರಿಕಾದಲ್ಲಿ ಕಂಡುಬಂದಿದೆ. ಮಂಕಿಪಾಕ್ಸ್ ದೇಹದಲ್ಲಿ ಅನೇಕ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ದೊಡ್ಡವರಲ್ಲದೆ ಮಕ್ಕಳಿಗೂ ಮಂಗನ ಕಾಯಿಲೆ ಕಾಡುತ್ತಿದೆ. ಈ ವೈರಸ್ ಆಫ್ರಿಕಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ನ ಆರಂಭಿಕ ಲಕ್ಷಣಗಳು ದೇಹದ ಮೇಲೆ ಸಿಡುಬುಗಳಂತೆ ಕಾಣುತ್ತವೆ. ಸೋಂಕಿಗೆ ಒಳಗಾದ ನಂತರ, ರೋಗಿಗಳು ಶೀತದೊಂದಿಗೆ ಜ್ವರದಂತಹ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಮಕ್ಕಳಲ್ಲಿ ಮಂಗನ ಕಾಯಿಲೆಯ ಲಕ್ಷಣಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ. ಮಂಕಿಪಾಕ್ಸ್ ಮೊದಲು ಎಲ್ಲಿ ಹರಡಿದ್ದು ಎಲ್ಲಿ ? ನ ಹೆಚ್ಚಿನ ಪ್ರಕರಣಗಳು ಆಫ್ರಿಕಾದಲ್ಲಿ ಕಂಡುಬರುತ್ತವೆ. ಆದಾಗ್ಯೂ, ಇದರ ರೋಗಿಗಳು ಪ್ರಪಂಚದ ಇತರ ದೇಶಗಳಲ್ಲಿಯೂ ಕಂಡುಬರುತ್ತಾರೆ. 2021 ರ ಬೇಸಿಗೆಯಲ್ಲಿದಿಂದ ಯುನೈಟೆಡ್ ಸ್ಟೇಟ್ಸ್ಗೆ ಪ್ರವಾಸಕ್ಕೆ ಹೋಗಿದ್ದಾರೆ. ಆಗ ಇದಾದ ಕೆಲವು ದಿನಗಳ ನಂತರ ಅಲ್ಲಿ ಪ್ರಕರಣ ವರದಿಯಾಗಿದೆ ಮತ್ತು ಸ್ವಲ್ಪ ಸಮಯದ ನಂತರ ಅಮೆರಿಕ, ಯುರೋಪ್ ಮತ್ತು ಆಫ್ರಿಕಾದ ಹೊರಗಿನ ಪ್ರದೇಶಗಳಿಗೆ ಹರಡಿದೆ. ಮಕ್ಕಳು ಹೆಚ್ಚು ಅಪಾಯದಲ್ಲಿದ್ದಾರೆ ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳು ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಏಕೆಂದರೆ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ.ಈ ಕಾರಣದಿಂದಾಗಿ, ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಜಾಗರೂಕರಾಗಿರಬೇಕು. ಇದನ್ನೂ ಓದಿ: ಮಕ್ಕಳಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು? ಶೀತ ಮತ್ತು ಜ್ವರದ ಹೊರತಾಗಿ, ಮಕ್ಕಳಲ್ಲಿ ಮಂಗನ ಕಾಯಿಲೆಯ ಹಲವು ರೋಗಲಕ್ಷಣಗಳಿವೆ, ಅವುಗಳೆಂದರೆ- ಆಗಾಗ್ಗೆ ಅನಾರೋಗ್ಯ ಹಸಿವಿನ ನಷ್ಟವು ಹಠಾತ್ ತ್ವರಿತ ತೂಕ ನಷ್ಟವು ಅತಿಯಾದ ದೇಹದ ಆಯಾಸದಿಂದ ಮಗು ಸಕ್ರಿಯವಾಗುವುದಿಲ್ಲ. ಮಕ್ಕಳು ಆಗಾಗ್ಗೆ ತಲೆನೋವು, ಆಗಾಗ್ಗೆ ಜ್ವರ, ಹಠಾತ್ ಹೊಟ್ಟೆ ನೋವು ವಾಂತಿ ಅತಿಸಾರ ಚಿಕನ್ಪಾಕ್ಸ್ ಮುಂತಾದ ಚರ್ಮದ ದದ್ದುಗಳು ಇತ್ಯಾದಿಗಳ ಬಗ್ಗೆ ದೂರು ನೀಡುತ್ತಾರೆ. ನಿಮ್ಮ ಮಗುವಿಗೆ ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಇದ್ದರೆ, ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇದರಿಂದ ನೀವು ನಿಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬಹುದು. ಇದನ್ನೂ ಓದಿ: ಎಷ್ಟು ಕಾಲ ಉಳಿಯುತ್ತದೆ? ಒಂದು ಕಾಯಿಲೆಯಾಗಿದ್ದು ಅದು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಇದು ಒಂದು ಅಥವಾ ಎರಡು ವಾರಗಳಲ್ಲಿ ತನ್ನದೇ ಆದ ಮೇಲೆ ಪರಿಹರಿಸಬಹುದು.ಆದಾಗ್ಯೂ, ಅದರ ರೋಗಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ, ಇದರಿಂದ ಪರಿಸ್ಥಿತಿಯ ತೀವ್ರತೆಯನ್ನು ಕಡಿಮೆ ಮಾಡಬಹುದು. ರಕ್ಷಿಸುವುದು ಹೇಗೆ..? ಅನಾರೋಗ್ಯದ ಪ್ರಾಣಿಯೊಂದಿಗೆ ಯಾರೂ ಸಂಪರ್ಕಕ್ಕೆ ಬರಬಾರದು. ವೈರಸ್‌ನಿಂದ ಕಲುಷಿತಗೊಂಡ ವಸ್ತುಗಳ ಸಂಪರ್ಕವನ್ನು ತಪ್ಪಿಸಿ, ಈಗಾಗಲೇ ಸೋಂಕಿಗೆ ಒಳಗಾದ ವ್ಯಕ್ತಿಗಳು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.ಆಗಾಗ್ಗೆ ಸ್ಪರ್ಶಿಸಿದ ಮೇಲ್ಮೈಗಳ ಶುಚಿಗೊಳಿಸುವಿಕೆ ಮತ್ತು ಸೋಂಕುಗಳೆತವು ಈಗಾಗಲೇ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ನೋಡಿಕೊಳ್ಳುವಾಗ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_809.txt b/zeenewskannada/data1_url8_1_to_1110_809.txt new file mode 100644 index 0000000000000000000000000000000000000000..95abafc6467126a3ceaeee7bcce7a09e7c3bced8 --- /dev/null +++ b/zeenewskannada/data1_url8_1_to_1110_809.txt @@ -0,0 +1 @@ +ಒಂದಲ್ಲ, ಎರಡಲ್ಲ... ಡೆಂಗ್ಯೂ, ಮಧುಮೇಹದಂತಹ 10 ರೋಗಗಳಿಗೆ ಈ ಬಳ್ಳಿಯ ಎಲೆಯೇ ದಿವ್ಯಔಷಧಿ: ಅರೆದು ರಸ ಕುಡಿದರೆ ಸಾಕು : ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವಸರ್ ಪ್ರಕಾರ, ಅಮೃತಬಳ್ಳಿಯನ್ನು ಆಯುರ್ವೇದದಲ್ಲಿ ಅತ್ಯಂತ ಪ್ರಯೋಜನಕಾರಿ ಗಿಡಮೂಲಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ದೇಹದ ಅನೇಕ ರೀತಿಯ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. :ಆಯುರ್ವೇದ ಎಂದರೆ ಅತ್ಯಂತ ಹಳೆಯ ವೈದ್ಯಕೀಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಅನೇಕ ಗಿಡಮೂಲಿಕೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದು ಅನೇಕ ರೋಗಗಳನ್ನು ಏಕಕಾಲದಲ್ಲಿ ನಿಯಂತ್ರಿಸಲು ಮತ್ತು ಗುಣಪಡಿಸಲು ಪರಿಣಾಮಕಾರಿಯಾಗುತ್ತಿತ್ತು. ಅಂತಹ ಒಂದು ಮೂಲಿಕೆ ಗಿಲೋಯ್. ಇದನ್ನು ಗುಡುಚಿ ಮತ್ತು ಅಮೃತಬಳ್ಳಿ ಎಂದೂ ಕರೆಯುತ್ತಾರೆ. ಇದನ್ನೂ ಓದಿ: ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವಸರ್ ಪ್ರಕಾರ, ಅಮೃತಬಳ್ಳಿಯನ್ನು ಆಯುರ್ವೇದದಲ್ಲಿ ಅತ್ಯಂತ ಪ್ರಯೋಜನಕಾರಿ ಗಿಡಮೂಲಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ದೇಹದ ಅನೇಕ ರೀತಿಯ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಜ್ವರ, ಡೆಂಗ್ಯೂ, ಚಿಕೂನ್‌ಗುನ್ಯಾ, ಸಂಧಿವಾತ, ವೈರಲ್ ಜ್ವರ, ಕೆಮ್ಮು / ಶೀತ, ಸ್ವಯಂ ನಿರೋಧಕ ಕಾಯಿಲೆಗಳು, ಮಧುಮೇಹದ ಚಿಕಿತ್ಸೆಯಲ್ಲಿ ಅಮೃತಬಳ್ಳಿ ಅತ್ಯುತ್ತಮ ಪರಿಣಾಮವನ್ನು ತೋರಿಸುತ್ತದೆ. ಇದರೊಂದಿಗೆ, ಇದು ಪ್ರತಿರಕ್ಷಣಾ ಶಕ್ತಿ, ಮೆದುಳಿನ ಟಾನಿಕ್ ಮತ್ತು ಅಡಾಪ್ಟೋಜೆನಿಕ್ ಸ್ವಭಾವವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಿ, ಮೆಮೊರಿ ಸುಧಾರಿಸುತ್ತದೆ ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಆಯುರ್ವೇದ ವೈದ್ಯರು ಹೇಳುವ ಪ್ರಕಾರ ಅಮೃತಬಳ್ಳಿ ಉರಿಯೂತ ನಿವಾರಕ, ಆ್ಯಂಟಿ ಬಯೋಟಿಕ್, ಆ್ಯಂಟಿ ಏಜಿಂಗ್, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್, ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿ ಕ್ಯಾನ್ಸರ್ ಗುಣಗಳನ್ನು ಹೊಂದಿರುವ ನೈಸರ್ಗಿಕ ಮೂಲಿಕೆಯಾಗಿದೆ. ತಾಜಾ ಅಮೃತಬಳ್ಳಿ ಎಲೆ ಮತ್ತು ಅದರ ಬೇರನ್ನು ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ ಅವುಗಳನ್ನು ಅರೆದು, 1 ಗ್ಲಾಸ್ ನೀರಿನಲ್ಲಿ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ, ಫಿಲ್ಟರ್ ಮಾಡಿ. ಇದನ್ನೂ ಓದಿ: ಇನ್ನು ತಜ್ಞರ ಪ್ರಕಾರ, ಅಮೃತಬಳ್ಳಿಯನ್ನು ಎಲ್ಲರೂ ಸೇವಿಸಬಹುದು. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆದರೆ ವೈದ್ಯರ ಮಾರ್ಗದರ್ಶನವಿಲ್ಲದೆ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸದಿರುವುದು ಉತ್ತಮ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_81.txt b/zeenewskannada/data1_url8_1_to_1110_81.txt new file mode 100644 index 0000000000000000000000000000000000000000..0df9b593ef54f49a4cfa71786c8e6355f2a757b1 --- /dev/null +++ b/zeenewskannada/data1_url8_1_to_1110_81.txt @@ -0,0 +1 @@ +: ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣದ ಸ್ಟೇಟಸ್‌ ತಿಳಿಯಲು ಇಷ್ಟು ಮಾಡಿ : ಅನೇಕರಿಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಯೋಜನೆ ಹಣದ ಸ್ಟೇಟಸ್‌ ಹೇಗೆ ಚೆಕ್‌ ಮಾಡಬೇಕು ಅನ್ನೋದರ ಬಗ್ಗೆ ತಿಳಿದಿರುವುದಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳು ಸೇರಿವೆ. ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ರೂಪಿಸಿದೆ.‌ ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಠಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿಯ ಪಾತ್ರ ಬಹುದೊಡ್ಡದು. ಆದ್ದರಿಂದ ಮನೆಯ ನಿರ್ವಹಣೆಗೆ ಅನುಕೂಲವಾಗಲಿ ಎಂದು ಸರ್ಕಾರವು ಕುಟುಂಬದ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಜಮಾ ಮಾಡಲು ಈ ಯೋಜನೆ ಅನುಷ್ಠಾನ ಮಾಡಿದೆ. ಈಗಾಗಲೇ ಮೇ ತಿಂಗಳವರೆಗೆ 10 ಕಂತುಗಳ ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ. ತಾಂತ್ರಿಕ ಕಾರಣದಿಂದ ಜೂನ್‌ ಮತ್ತು ಜುಲೈ ತಿಂಗಳ ಹಣ ಬಿಡುಗಡೆಯಾಗಿರಲಿಲ್ಲ. ಈಗ ಈ ಎರಡೂ ತಿಂಗಳ 4000 ರೂ. ಹಣವನ್ನು ಒಟ್ಟಿಗೆ ಜಮಾ ಮಾಡುವುದಾಗಿ ಸ್ವತಃ ಸಿಎಂ ಸಿದ್ದರಾಮಯ್ಯನವರೇ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು, ಆದರೆ ಈಗ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಉಳಿದ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳಂತೆ ಐದು ಕೆಜಿ ಅಕ್ಕಿಗೆ ಒಟ್ಟು 170 ರೂ.ವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಅಥವಾ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಅನೇಕರಿಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಯೋಜನೆ ಹಣದ ಸ್ಟೇಟಸ್‌ ಹೇಗೆ ಚೆಕ್‌ ಮಾಡಬೇಕು ಅನ್ನೋದರ ಬಗ್ಗೆ ತಿಳಿದಿರುವುದಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಹಣದ ಸ್ಟೇಟಸ್‌ ಈ ರೀತಿ ಚೆಕ್‌ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_810.txt b/zeenewskannada/data1_url8_1_to_1110_810.txt new file mode 100644 index 0000000000000000000000000000000000000000..aff4adcce1b3668cc57db26d31b3b22c3115c3b8 --- /dev/null +++ b/zeenewskannada/data1_url8_1_to_1110_810.txt @@ -0,0 +1 @@ +ಈ 3 ವಿಟಮಿನ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಕೂದಲು ಉದುರುವುದು ನಿಲ್ಲುತ್ತದೆ, ಒಮ್ಮೆ ಪ್ರಯತ್ನಿಸಿ ನೋಡಿ ಯಾವುದೇ ಚಿಕಿತ್ಸೆ ಅಥವಾ ಪರಿಹಾರವಿಲ್ಲದೆ ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ನೀವು ಬಯಸಿದರೆ, ನಿಮ್ಮ ಆಹಾರದಲ್ಲಿ ಕೆಲವು ಜೀವಸತ್ವಗಳನ್ನು ಸೇರಿಸಲು ಪ್ರಾರಂಭಿಸಿ. ವಿವಿಧ ರೀತಿಯ ವಿಟಮಿನ್‌ಗಳು ನಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ದಿನವಿಡೀ ಅಗತ್ಯವಾದ ಜೀವಸತ್ವಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ದೇಹವು ಈ ಜೀವಸತ್ವಗಳನ್ನು ಪಡೆಯದಿದ್ದರೆ, ವಿವಿಧ ಸಮಸ್ಯೆಗಳು ಸಂಭವಿಸುತ್ತವೆ. ವಿಟಮಿನ್ ಕೊರತೆಯಿಂದ ಉಂಟಾಗುವ ಅತ್ಯಂತ ಗಂಭೀರ ಸಮಸ್ಯೆ ಎಂದರೆ ಕೂದಲು ಉದುರುವುದು. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಕೂದಲು ಉದುರುವಿಕೆಯ ಬಗ್ಗೆ ದೂರು ನೀಡುತ್ತಾರೆ..ಯಾವುದೇ ಚಿಕಿತ್ಸೆ ಅಥವಾ ಪರಿಹಾರವಿಲ್ಲದೆ ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ನೀವು ಬಯಸಿದರೆ, ನಿಮ್ಮ ಆಹಾರದಲ್ಲಿ ಕೆಲವು ಜೀವಸತ್ವಗಳನ್ನು ಸೇರಿಸಲು ಪ್ರಾರಂಭಿಸಿ. ಇಂದು ನಾವು ನಿಮಗೆ ವಿಟಮಿನ್ ಬಗ್ಗೆ ಹೇಳೋಣ, ಇದನ್ನು ಆಹಾರದಲ್ಲಿ ಸೇರಿಸಿದರೆ, ಯಾವುದೇ ಚಿಕಿತ್ಸೆಯಿಲ್ಲದೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ. ಈ ಜೀವಸತ್ವಗಳು ಕೂದಲಿಗೆ ಬಹಳ ಅವಶ್ಯಕವಾಗಿದೆ, ಅವು ಕೂದಲು ಉದುರುವಿಕೆಯನ್ನು ತಡೆಯುತ್ತವೆ ಮತ್ತು ಕೂದಲಿನ ಬೆಳವಣಿಗೆಯನ್ನು ವೇಗವಾಗಿ ಹೆಚ್ಚಿಸುತ್ತವೆ. ಕೂದಲಿಗೆ ಅಗತ್ಯವಾದ ಜೀವಸತ್ವಗಳು ವಿಟಮಿನ್ ಎ ವಿಟಮಿನ್ ಎ ನೆತ್ತಿಯ ಮೇಲೆ ತೈಲ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಕೂದಲಿಗೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ. ವಿಟಮಿನ್ ಎ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ., ಸಿಹಿ ಆಲೂಗಡ್ಡೆ, ಪಾಲಕ, ಬಾಳೆಹಣ್ಣು, ಮೊಟ್ಟೆ, ಹಾಲು ಮತ್ತು ಮೊಸರುಗಳಲ್ಲಿ ವಿಟಮಿನ್ ಅನ್ನು ಕಾಣಬಹುದು. ಇದನ್ನೂ ಓದಿ: ವಿಟಮಿನ್ ಬಿ ವಿಟಮಿನ್ ಬಿ, ವಿಶೇಷವಾಗಿ ಬಯೋಟಿನ್, ಕೂದಲಿನ ರಚನೆಯನ್ನು ಬಲಪಡಿಸುತ್ತದೆ. ಕೂದಲಿನ ಬೆಳವಣಿಗೆಗೆ ಬಯೋಟಿನ್ ಕೂಡ ಅಗತ್ಯ. ಕೂದಲು ಬೆಳೆಯಲು ಇಷ್ಟಪಡುವವರು ಈ ವಿಟಮಿನ್ ಅನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಬಯೋಟಿನ್ ಬೀಜಗಳು, ಮೊಟ್ಟೆಗಳು, ವಿವಿಧ ರೀತಿಯ ಬೀನ್ಸ್, ಮೀನು, ಆವಕಾಡೊಗಳು ಮತ್ತು ಧಾನ್ಯಗಳಲ್ಲಿ ಕಂಡುಬರುತ್ತದೆ. ವಿಟಮಿನ್ ಡಿ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವುದರಿಂದ ವಿಟಮಿನ್ ಡಿ ಸಿಗುತ್ತದೆ ಎಂದು ನಿಮಗೆ ತಿಳಿದಿರಬಹುದು. ವಿಟಮಿನ್ ಡಿ ದೇಹಕ್ಕೆ ತುಂಬಾ ಅವಶ್ಯಕ. ವಿಟಮಿನ್ ಡಿ ಕೂಡ ಕೂದಲಿನ ಆರೋಗ್ಯಕ್ಕೆ ಅವಶ್ಯಕವಾಗಿದೆ ಏಕೆಂದರೆ ಇದು ಕೂದಲು ಕಿರುಚೀಲಗಳನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ. ಇದು ಹೊಸ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ. ವಿಟಮಿನ್ ಡಿ ಅನ್ನು ಸೂರ್ಯನ ಬೆಳಕು, ಕೊಬ್ಬಿನ ಮೀನು, ಅಣಬೆಗಳು ಮತ್ತು ಬಲವರ್ಧಿತ ಹಾಲಿನಿಂದ ಪಡೆಯಬಹುದು. ಇದನ್ನೂ ಓದಿ: ವಿಟಮಿನ್ ಇ ಮತ್ತು ಬಿ 12 ವಿಟಮಿನ್ ಇ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಇದು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಬೀಜಗಳು, ಬೀಜಗಳು, ಪಾಲಕ, ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ ಉತ್ತಮವಾಗಿ ಕಂಡುಬರುತ್ತದೆ. ವಿಟಮಿನ್ ಬಿ 12 ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ ಬಿ 12 ಮಾಂಸ, ಮೀನು, ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳಲ್ಲಿ ಉತ್ತಮವಾಗಿ ಕಂಡುಬರುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_811.txt b/zeenewskannada/data1_url8_1_to_1110_811.txt new file mode 100644 index 0000000000000000000000000000000000000000..1a3ccac4915ffd11d401268b75e000dbfec521f7 --- /dev/null +++ b/zeenewskannada/data1_url8_1_to_1110_811.txt @@ -0,0 +1 @@ +ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಈ ಸರಳ ಮನೆಮದ್ದು ಬಳಸಿ ಹೊಟ್ಟೆಯ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗುವ ಹಲವು ಕಾರಣಗಳಿವೆ. ನೀವು ಜಡ ಜೀವನಶೈಲಿಯನ್ನು ಹೊಂದಿದ್ದರೂ ಸಹ, ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ. ದೇಹದಲ್ಲಿ ಕೊಬ್ಬು ಹೆಚ್ಚಾದಾಗ ಅದರ ಪರಿಣಾಮವು ಮೊದಲು ಹೊಟ್ಟೆ ಮತ್ತು ಸೊಂಟದ ಮೇಲೆ ಕಂಡುಬರುತ್ತದೆ. ಸೊಂಟ ಮತ್ತು ಹೊಟ್ಟೆಯ ಮೇಲೆ ಸಂಗ್ರಹವಾಗುವ ಕೊಬ್ಬನ್ನು ಹೊಟ್ಟೆಯ ಕೊಬ್ಬು ಎಂದು ಕರೆಯಲಾಗುತ್ತದೆ. ಹೊಟ್ಟೆಯ ಕೊಬ್ಬು ಹೆಚ್ಚಾದರೆ ದೇಹದ ಆಕಾರ ಮತ್ತು ಆಕರ್ಷಣೆ ಎರಡೂ ಕಡಿಮೆಯಾಗುತ್ತದೆ. ಹೀಗೆ ಕೊಬ್ಬನ್ನು ಹೆಚ್ಚಿಸುವುದರಿಂದ ದೇಹದಲ್ಲಿ ರೋಗಗಳೂ ಹೆಚ್ಚಾಗುತ್ತವೆ. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಎಂದಿಗೂ ಹೆಚ್ಚಿಸಲು ಪ್ರಯತ್ನಿಸಿ. ಆದರೆ ಕೆಟ್ಟ ಜೀವನಶೈಲಿಯಿಂದ ಹೊಟ್ಟೆ ಮತ್ತು ಸೊಂಟದಲ್ಲಿ ಕೊಬ್ಬು ಹೆಚ್ಚಿದ್ದರೆ, ಅದನ್ನು ತೆಗೆದುಹಾಕಲು ಸಹ ಸಾಧ್ಯವಿದೆ. ಹೊಟ್ಟೆಯ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗುವ ಹಲವು ಕಾರಣಗಳಿವೆ. ನೀವು ಜಡ ಜೀವನಶೈಲಿಯನ್ನು ಹೊಂದಿದ್ದರೂ ಸಹ, ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ. ದೇಹದ ಈ ಭಾಗದಲ್ಲಿ ಹೆಚ್ಚಿದ ಕೊಬ್ಬನ್ನು ಹೋಗಲಾಡಿಸಲು ನೀವು ಬಯಸಿದರೆ, ನೀವು ಕೆಲವು ಸಲಹೆಗಳನ್ನು ಅನುಸರಿಸಬಹುದು. ಇಂದು ನಾವು ನಿಮಗೆ ಅಂತಹ ಕೆಲವು ಮನೆ ಸಲಹೆಗಳನ್ನು ಹೇಳುತ್ತೇವೆ, ಅದರ ಸಹಾಯದಿಂದ ನೀವು ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ತೊಡೆದುಹಾಕಬಹುದು. ಇದನ್ನೂ ಓದಿ: ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಲಹೆಗಳು ಹೊಟ್ಟೆಯ ಕೊಬ್ಬನ್ನು ನೇತುಹಾಕುವುದರಿಂದ ನಿಮಗೆ ತೊಂದರೆಯಾಗಿದ್ದರೆ, ಈ ಮನೆಮದ್ದು ಸಹಾಯದಿಂದ ನೀವು ಅದನ್ನು ಕಡಿಮೆ ಮಾಡಬಹುದು. ಮನೆಯ ಅಡುಗೆಮನೆಯಲ್ಲಿ ಲಭ್ಯವಿರುವ ಕೆಲವು ಮಸಾಲೆಗಳನ್ನು ಬಳಸಿ ವಿಶೇಷ ಪುಡಿಯನ್ನು ತಯಾರಿಸಬೇಕು. ಮನೆಯಲ್ಲಿ ತಯಾರಿಸಬಹುದಾದ ಈ ಪುಡಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವಾಗಿದೆ. ಆಯುರ್ವೇದಿಕ್ ಬೆಲ್ಲಿ ಫ್ಯಾಟ್ ಬರ್ನರ್ ಪೌಡರ್ ಹೊಟ್ಟೆಯ ಕೊಬ್ಬನ್ನು ಸುಡುವ ಪುಡಿಯನ್ನು ತಯಾರಿಸಲು ನಿಮಗೆ ದಾಲ್ಚಿನ್ನಿ, ಶುಂಠಿ, ಅರಿಶಿನ, ಏಲಕ್ಕಿ, ಜೇನುತುಪ್ಪ ಮತ್ತು ನಿಂಬೆ ರಸ ಬೇಕಾಗುತ್ತದೆ. ಎಲ್ಲಾ ವಸ್ತುಗಳನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲವನ್ನೂ ದೊಡ್ಡ ಪ್ರಮಾಣದಲ್ಲಿ ಮಿಶ್ರಣ ಮಾಡುವ ಮೂಲಕ ನೀವು ಚೂರ್ನಾವನ್ನು ತಯಾರಿಸಬಹುದು. ಅಥವಾ ತಾಜಾ ಮಂಥನವನ್ನು ಮಾಡಿ ದಿನವೂ ತಿನ್ನಬಹುದು. ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ಊಟದ ನಂತರ ಒಂದು ಲೋಟ ನೀರಿನೊಂದಿಗೆ ಈ ಪುಡಿಯನ್ನು ಎರಡು ಚಮಚ ತೆಗೆದುಕೊಳ್ಳಿ. ಈ ಮನೆಮದ್ದಿನ ಸಹಾಯದಿಂದ, ಹೆಚ್ಚಿದ ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದನ್ನೂ ಓದಿ: ಈ ಸಲಹೆಗಳನ್ನು ಪ್ರಯತ್ನಿಸಿ ಮತ್ತು ನೀವು ಕಡಿಮೆ ಸಮಯದಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ, ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ವ್ಯಾಯಾಮ ಮಾಡಿ. ಕೇವಲ 30 ನಿಮಿಷಗಳ ಲಘು ವ್ಯಾಯಾಮ ಕೂಡ ಕೊಬ್ಬನ್ನು ತ್ವರಿತವಾಗಿ ನಿಯಂತ್ರಿಸಬಹುದು. ಅಲ್ಲದೆ, ಆಹಾರದಲ್ಲಿ ಪೌಷ್ಟಿಕಾಂಶದ ಆಹಾರವನ್ನು ಸೇರಿಸಿ ಮತ್ತು ಹೆಚ್ಚಿನ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಆಹಾರವನ್ನು ತಪ್ಪಿಸಿ. ನೀವು ಈ ವಿಷಯದ ಬಗ್ಗೆ ಕಾಳಜಿ ವಹಿಸಿದರೆ, ನೀವು ಫಲಿತಾಂಶವನ್ನು ತ್ವರಿತವಾಗಿ ನೋಡುತ್ತೀರಿ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_812.txt b/zeenewskannada/data1_url8_1_to_1110_812.txt new file mode 100644 index 0000000000000000000000000000000000000000..41cdcb1a396c22fde1af189814981532bfadec9c --- /dev/null +++ b/zeenewskannada/data1_url8_1_to_1110_812.txt @@ -0,0 +1 @@ +ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳು ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದ್ದು ಆರೋಗ್ಯಕ್ಕೆ ಹಾನಿಯಾಗುವುದಿಲ್ಲ. ಹಾಗಾಗಿ ಮಧುಮೇಹಿ ರೋಗಿಯೂ ಖರ್ಜೂರವನ್ನು ತಿನ್ನಬಹುದು. ಮಧುಮೇಹದ ಸಂದರ್ಭದಲ್ಲಿ, ಆಹಾರವನ್ನು ನುಂಗಲು ಆಗಾಗ್ಗೆ ಬಯಕೆ ಇದ್ದರೆ, ನಂತರ ಖರ್ಜೂರವನ್ನು ತಿನ್ನಿರಿ. ಖರ್ಜೂರವನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನಿಮಗೆ ರಕ್ತದ ಕೊರತೆಯಿದ್ದರೆ ಮತ್ತು ಬೇಗ ಆಯಾಸವಾದರೆ ಆಹಾರದಲ್ಲಿ ಖರ್ಜೂರವನ್ನು ಸೇರಿಸಿ. ಖರ್ಜೂರವನ್ನು ತಿನ್ನುವುದರಿಂದ ಔಷಧವಿಲ್ಲದೆ ಈ ಎರಡೂ ಸಮಸ್ಯೆಗಳು ಗುಣವಾಗುತ್ತವೆ. ಏಕೆಂದರೆ ಖರ್ಜೂರದಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣ ಮತ್ತು ನಾರಿನಂಶವಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಖರ್ಜೂರವನ್ನು ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುತ್ತವೆ. ಇದರೊಂದಿಗೆ, ಅನೇಕ ರೋಗಗಳು ಕಣ್ಮರೆಯಾಗಲು ಪ್ರಾರಂಭಿಸುತ್ತವೆ. ಖರ್ಜೂರವನ್ನು ಯಾವಾಗ ಸೇವಿಸಬೇಕು? ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದ್ದು ಆರೋಗ್ಯಕ್ಕೆ ಹಾನಿಯಾಗುವುದಿಲ್ಲ. ಹಾಗಾಗಿ ಮಧುಮೇಹಿ ರೋಗಿಯೂ ಖರ್ಜೂರವನ್ನು ತಿನ್ನಬಹುದು. ಮಧುಮೇಹದ ಸಂದರ್ಭದಲ್ಲಿ, ಆಹಾರವನ್ನು ನುಂಗಲು ಆಗಾಗ್ಗೆ ಬಯಕೆ ಇದ್ದರೆ, ನಂತರ ಖರ್ಜೂರವನ್ನು ತಿನ್ನಿರಿ. ಆರೋಗ್ಯ ತಜ್ಞರ ಪ್ರಕಾರ, ಖರ್ಜೂರವನ್ನು ತಿನ್ನುವುದರಿಂದ ಪ್ರಯೋಜನಗಳನ್ನು ಪಡೆಯಬೇಕಾದರೆ, ಬೆಳಿಗ್ಗೆ ಉಪಹಾರವಾಗಿ 2 ತುಂಡು ಖರ್ಜೂರವನ್ನು ಸೇವಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದು ಪುರುಷರು ಮತ್ತು ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಶಕ್ತಿಯನ್ನು ಇಡುತ್ತದೆ. ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳು 1. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದರಿಂದ ದೇಹದಲ್ಲಿಹೆಚ್ಚುತ್ತದೆ ಮತ್ತು ರಕ್ತಹೀನತೆಯ ಸಮಸ್ಯೆ ದೂರವಾಗುತ್ತದೆ. 2. ಖರ್ಜೂರ ನಾರಿನ ಮೂಲವಾಗಿದೆ.ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ನಿಯಮಿತವಾಗಿ ತಿನ್ನುವುದರಿಂದ ಮಲವಿಸರ್ಜನೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮಲಬದ್ಧತೆ, ಅಜೀರ್ಣವನ್ನು ನಿವಾರಿಸುತ್ತದೆ. 3. ಖರ್ಜೂರವನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ, ಇದರಿಂದಾಗಿ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. 4. ಖರ್ಜೂರದಲ್ಲಿ ಕಬ್ಬಿಣಾಂಶವಿದ್ದು ಅದು ದೇಹಕ್ಕೆ ರಕ್ತವನ್ನು ಪೂರೈಸುತ್ತದೆ. ಖರ್ಜೂರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ, ಇದು ಗರ್ಭಿಣಿ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ: ಖರ್ಜೂರ ಪುರುಷರಿಗೆ ವರದಾನವಾಗಿರುವುದೇಕೆ? ಖರ್ಜೂರವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಆಯುರ್ವೇದದ ಪ್ರಕಾರ ಖರ್ಜೂರ ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ಪುರುಷರಲ್ಲಿ ಫಲವತ್ತತೆ ಹೆಚ್ಚುತ್ತದೆ. ಎರಡು ಅಥವಾ ಮೂರು ಖರ್ಜೂರವನ್ನು ಹಾಲಿನಲ್ಲಿ ಕುದಿಸಿ ಮತ್ತು ಹಾಲಿನೊಂದಿಗೆ ಪ್ರತಿದಿನ ಸೇವಿಸುವುದರಿಂದ ಶಕ್ತಿ ಮತ್ತು ವೀರ್ಯ ಎರಡನ್ನೂ ಹೆಚ್ಚಿಸುತ್ತದೆ. ಖರ್ಜೂರದಲ್ಲಿ ಮೆಗ್ನೀಸಿಯಮ್ ಕೂಡ ಇದೆ, ಇದು ದೇಹದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ಹಾಗಾಗಿ ಮಧುಮೇಹದಂತಹ ಸಮಸ್ಯೆ ಇರುವವರು ಕೂಡ ಹಾಲು ಮತ್ತು ಖರ್ಜೂರವನ್ನು ಸೇವಿಸಬೇಕು. (ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_813.txt b/zeenewskannada/data1_url8_1_to_1110_813.txt new file mode 100644 index 0000000000000000000000000000000000000000..cb3c29321eac9c1cae186f93a867b2e882230fcb --- /dev/null +++ b/zeenewskannada/data1_url8_1_to_1110_813.txt @@ -0,0 +1 @@ +5 ವಸ್ತುಗಳ ಪರಿಪೂರ್ಣ ಅಳತೆಗಳೊಂದಿಗೆ ಪಂಚಾಮೃತ ಮಾಡುವ ವಿಧಾನವನ್ನು ತಿಳಿಯಿರಿ ಪ್ರತಿ ವರ್ಷ ಜನ್ಮಾಷ್ಟಮಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಜನರು ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಾರೆ.ಕೃಷ್ಣ ದೇವಾಲಯಗಳಲ್ಲಿ ವಿಶೇಷ ದರ್ಶನ ಮತ್ತು ಪೂಜೆ-ಪಥಗಳನ್ನು ಆಯೋಜಿಸಲಾಗಿದೆ ಮತ್ತು ಜನರು ಮನೆಯಲ್ಲಿ ಕೃಷ್ಣ ಜನ್ಮವನ್ನು ಆಚರಿಸುತ್ತಾರೆ.ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ಶ್ರೀಕೃಷ್ಣನನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ಪ್ರತಿ ವರ್ಷ ಜನ್ಮಾಷ್ಟಮಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಜನರು ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಾರೆ.ಕೃಷ್ಣ ದೇವಾಲಯಗಳಲ್ಲಿ ವಿಶೇಷ ದರ್ಶನ ಮತ್ತು ಪೂಜೆ-ಪಥಗಳನ್ನು ಆಯೋಜಿಸಲಾಗಿದೆ ಮತ್ತು ಜನರು ಮನೆಯಲ್ಲಿ ಕೃಷ್ಣ ಜನ್ಮವನ್ನು ಆಚರಿಸುತ್ತಾರೆ.ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ಶ್ರೀಕೃಷ್ಣನನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 26 ಮತ್ತು ಸೋಮವಾರ ಆಚರಿಸಲಾಗುತ್ತದೆ.ಜನ್ಮಾಷ್ಟಮಿಯ ಸಂದರ್ಭದಲ್ಲಿ, ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ ಮತ್ತು ಅವನಿಗೆ 56 ವಿವಿಧ ರೀತಿಯ ಭಕ್ಷ್ಯಗಳನ್ನು ಬಡಿಸಲಾಗುತ್ತದೆ.ದೇವರ ಯಜ್ಞಗಳಲ್ಲಿ ಪಂಚಾಮೃತ ಪ್ರಮುಖವಾದುದು. ಭಗವಂತನಿಗೆ ಯಜ್ಞದಲ್ಲಿ ಪಂಚಾಮೃತವನ್ನು ಸಹ ಮಾಡುತ್ತಾರೆ ಮತ್ತು ಭಗವಂತನು ಅದರೊಂದಿಗೆ ಸ್ನಾನ ಮಾಡುತ್ತಾನೆ. ಇದನ್ನೂ ಓದಿ: ಪಂಚಾಮೃತವು 5 ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ಎಲ್ಲರಿಗೂ ತಿಳಿದಿದೆ.ಆದರೆ ಈ 5 ವಸ್ತುಗಳ ಅಳತೆ ಏನು ಮತ್ತು ಪಂಚಾಮೃತ ಮಾಡುವ ಸರಿಯಾದ ವಿಧಿ ಯಾವುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಂದು ನಾವು ಪಂಚಾಮೃತವನ್ನು ಮಾಡುವ ಸರಿಯಾದ ವಿಧಾನವನ್ನು ಹೇಳೋಣ. ಪಂಚಾಮೃತದಲ್ಲಿ ಸಕ್ಕರೆ, ಹಾಲು, ಜೇನು, ಮೊಸರು ಬಳಸುತ್ತಾರೆ. ಆದರೆ ಈ 5 ವಿಷಯಗಳನ್ನು ಸರಿಯಾದ ಅಳತೆಯೊಂದಿಗೆ ಸೇರಿಸಬೇಕು. ಪಂಚಾಮೃತವನ್ನು ಮಾಡಲು ಏನನ್ನಾದರೂ ಎಷ್ಟು ತೆಗೆದುಕೊಳ್ಳಬೇಕೆಂದು ನಿಮಗೆ ತಿಳಿದಿಲ್ಲದಿದ್ದರೆ, ನಾವು ಇಂದು ನಿಮಗೆ ಹೇಳುತ್ತೇವೆ. ಪಂಚಾಮೃತವನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಹಾಲು ಒಂದು ಕಪ್ಮೊಸರು ಎರಡು ದೊಡ್ಡ ಚಮಚದೇಸಿ ತುಪ್ಪ ಒಂದು ದೊಡ್ಡ ಚಮಚಜೇನುತುಪ್ಪ ಒಂದು ದೊಡ್ಡ ಚಮಚಸಕ್ಕರೆ ಒಂದು ದೊಡ್ಡ ಚಮಚ ಪಂಚಾಮೃತವನ್ನು ತಯಾರಿಸುವುದು ಹೇಗೆ ಗೊತ್ತೇ? ಪಂಚಾಮೃತವನ್ನು ತಯಾರಿಸಲು, ಮೊದಲು ಒಂದು ಲೋಟ ಹಾಲನ್ನು ಶುದ್ಧವಾದ ಪಾತ್ರೆಯಲ್ಲಿ ತೆಗೆದುಕೊಳ್ಳಿ, ಅದಕ್ಕೆ ಎರಡು ಚಮಚ ತಾಜಾ ಮೊಸರು ಸೇರಿಸಿ. ಮೊಸರು ತುಂಬಾ ಹುಳಿಯಾಗದಂತೆ ನೋಡಿಕೊಳ್ಳಿ. ನಂತರ ಅದಕ್ಕೆ ಒಂದು ಚಮಚ ತುಪ್ಪ ಹಾಕಿ. ತುಪ್ಪ ಹಾಕಿದ ನಂತರ ಹಾಲು ಮತ್ತು ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಜೇನುತುಪ್ಪವನ್ನು ಸೇರಿಸಿ ಮತ್ತು ಎಲ್ಲಾ ನಾಲ್ಕು ಪದಾರ್ಥಗಳನ್ನು ಒಂದು ನಿಮಿಷ ಚೆನ್ನಾಗಿ ಬೆರೆಸಿ. ನಂತರ ಅಂತಿಮವಾಗಿ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಪಂಚಾಮೃತವನ್ನು ಮಾಡುವ ಸಾಂಪ್ರದಾಯಿಕ ವಿಧಾನವಾಗಿದೆ. ಹೀಗೆ ತಯಾರಿಸಿದ ಪಂಚಾಮೃತವನ್ನು ದೇವರಿಗೆ ಅರ್ಪಿಸಬಹುದು.ಪಂಚಾಮೃತವನ್ನು ಮಾಡುವ ಮೊದಲು ತುಳಸಿ ಎಲೆಗಳನ್ನು ಭಗವಂತನಿಗೆ ಸೇರಿಸುವುದು ಅವಶ್ಯಕ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_814.txt b/zeenewskannada/data1_url8_1_to_1110_814.txt new file mode 100644 index 0000000000000000000000000000000000000000..8a3631508b8f55a95e822c10b643f862bd00a4a9 --- /dev/null +++ b/zeenewskannada/data1_url8_1_to_1110_814.txt @@ -0,0 +1 @@ +: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿ : ಶುಂಠಿಯಲ್ಲಿ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್, ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿವೆ. ಕೆಮ್ಮು ಮತ್ತು ಶೀತದಿಂದ ಮುಕ್ತಿ ಹೊಂದಲು ನೀವು ಶುಂಠಿ ಚಹಾ ಮತ್ತು ಅದರ ಕಷಾಯ ತೆಗೆದುಕೊಳ್ಳಬೇಕು.. :ಮಳೆಗಾಲ ಹಾಗೂ ಚಳಿಗಾಲದಲ್ಲಿ ಅನೇಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಅನೇಕ ಕಾಯಿಲೆಗಳಿಗೆ ಮಾತ್ರೆ ಸೇರಿದಂತೆ ಇನ್ನಿತರ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಮನೆಯಲ್ಲಿಯೇ ಇರುವ ಮನೆಮದ್ದುಗಳನ್ನು ಮರೆತುಬಿಡುತ್ತಾರೆ. ಹಲವಾರು ಕಾಯಿಲೆಗಳಿಗೆ ಮುಕ್ತಿ ನೀಡುವ ಪವರ್‌ಫುಲ್‌ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_815.txt b/zeenewskannada/data1_url8_1_to_1110_815.txt new file mode 100644 index 0000000000000000000000000000000000000000..4fabde155cc57dc158b4639da6646f144bb817c9 --- /dev/null +++ b/zeenewskannada/data1_url8_1_to_1110_815.txt @@ -0,0 +1 @@ +: ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರ ಪ್ರಯೋಜನಗಳು : ದೇಹದ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ಬೇವು ಹಾಗೂ ತುಳಸಿ ಎಲೆಗಳು ಪ್ರಯೋಜನಕಾರಿ. ಇದರ ಉರಿಯೂತದ ಗುಣಲಕ್ಷಣಗಳು ದೇಹದ ನೋವು ಮತ್ತು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. :ಬೇವು ಮತ್ತು ತುಳಸಿ ಎಲೆಗಳನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಬೇವು ಮತ್ತು ತುಳಸಿ ಎಲೆಗಳು ಹಲವಾರು ಆಯುರ್ವೇದಿಕ್‌ ಗುಣಗಳನ್ನು ಹೊಂದಿದ್ದು, ಅನೇಕ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಬೇವು ಮತ್ತು ತುಳಸಿ ಸೇವನೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ... ಇದನ್ನೂ ಓದಿ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_816.txt b/zeenewskannada/data1_url8_1_to_1110_816.txt new file mode 100644 index 0000000000000000000000000000000000000000..07436985983b855231fbd75ecac2c17753e8505a --- /dev/null +++ b/zeenewskannada/data1_url8_1_to_1110_816.txt @@ -0,0 +1 @@ +: ಮೊಸರು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ..? : ಭಾರತೀಯ ಆಹಾರದಲ್ಲಿ ಹುಳಿ ಮೊಸರಿನ ಪ್ರಾಮುಖ್ಯತೆ ಅಲ್ಲಗಳೆಯಲಾಗದು ಆದರೆ ಪ್ರೋಬಯಾಟಿಕ್‌ಗಳು, ಕ್ಯಾಲ್ಸಿಯಂ ಪ್ರೋಟೀನ್ ಸಮೃದ್ಧವಾಗಿರುವ ಹುಳಿ ಮೊಸರು ಕೊಲೆಸ್ಟ್ರಾಲ್‌ಗೆ ಏನು ಸಂಬಂಧ? ಮೊಸರು ತಿಂದ್ರೆ ಕೊಲೆಸ್ಟ್ರಾಲ್‌ ಹೆಚ್ಚಾಗುತ್ತಾ? : ಹುಳಿ ಮೊಸರು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದೇ? ಅಥವಾ ಹುಳಿ ಮೊಸರಿನ ಗುಣಮಟ್ಟದಿಂದ ಕೊಲೆಸ್ಟ್ರಾಲ್ ಸಮಸ್ಯೆಗಳು ನಿಯಂತ್ರಿಸಲ್ಪಡುತ್ತವೆಯೇ? ಕೊಲೆಸ್ಟ್ರಾಲ್ ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಜೀರ್ಣಕಾರಿ ಆಮ್ಲಗಳ ಉತ್ಪಾದನೆಯಲ್ಲಿ ಪ್ರಯೋಜನಕಾರಿಯಾಗಿದೆ.. ಎಚ್‌ಡಿಎಲ್ ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಮತ್ತು ಎಲ್‌ಡಿಎಲ್ ಅನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ, ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಾದಾಗ, ದೇಹದಲ್ಲಿ ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ ಮತ್ತು ಎಚ್‌ಡಿಎಲ್ ಅಥವಾ ಉತ್ತಮ ಕೊಲೆಸ್ಟ್ರಾಲ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ- ಹುಳಿ ಮೊಸರು ಪ್ರೋಟೀನ್‌ಗಳು, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದ್ದರೂ, ಎಲ್ಲಾ ರೀತಿಯ ಮೊಸರು ಸಮಾನವಾಗಿ ಪ್ರಯೋಜನಕಾರಿಯಾಗಿರುವುದಿಲ್ಲ ಮತ್ತು ಮೊಸರಿನ ಪೌಷ್ಟಿಕಾಂಶದ ಗುಣಮಟ್ಟವು ಹಾಲಿನ ಪ್ರಕಾರವನ್ನು ಅವಲಂಬಿಸಿರುತ್ತದೆ. ಇದನ್ನೂ ಓದಿ- ಕಡಿಮೆ-ಕೊಬ್ಬಿನ ಅಥವಾ ಕೊಬ್ಬು ರಹಿತ ಹಾಲಿನೊಂದಿಗೆ ಮಾಡಿದ ಹುಳಿ ಮೊಸರು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. ಪೂರ್ಣ-ಕೊಬ್ಬಿನ ಹಾಲು ಮೊಸರನ್ನು ದುರ್ಬಲಗೊಳಿಸಿ ಕಡಿಮೆ ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಉಂಟುಮಾಡುತ್ತದೆ.. ಹುಳಿ ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಈ ಪ್ರೋಬಯಾಟಿಕ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಸಂಶೋಧಕರ ಪ್ರಕಾರ, ಹುಳಿ ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಕೊಲೆಸ್ಟ್ರಾಲ್ ಅನ್ನು ಕನಿಷ್ಠ 4-5 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಸಂಬಂಧಿತ ಸಮಸ್ಯೆಗಳಿರುವವರು ಕಡಿಮೆ ಕೊಬ್ಬು ಅಥವಾ ಕೊಬ್ಬು ಮುಕ್ತ ಹಾಲು ಮೊಸರು ತಿನ್ನಬೇಕು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_817.txt b/zeenewskannada/data1_url8_1_to_1110_817.txt new file mode 100644 index 0000000000000000000000000000000000000000..f108d91a19bbfa51bea0e5b4ab47ec49414b713a --- /dev/null +++ b/zeenewskannada/data1_url8_1_to_1110_817.txt @@ -0,0 +1 @@ +ಈಗಿನ ಮಕ್ಕಳಿಗೇನು ಗೊತ್ತೆ ʼಗಂಜಿʼ ಬೆಲೆ..! ಇದನ್ನ ಕುಡಿದ ನಮ್ಮ ತಾತ 100 ವರ್ಷವಾದರೂ ಇನ್ನೂ ಗಟ್ಟಿ... : ಗಂಜಿ ನಮ್ಮ ಪೂರ್ವಜರಿಂದ ಬಂದ ಆರೋಗ್ಯಕರ ಆಹಾರ. ಇದು ಅನೇಕರ ಬಾಲ್ಯದ ನೆಚ್ಚಿನ ಆಹಾರವೂ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಆದರೂ ಇದರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಿ ಕೊಡುವುದು ಅವಶ್ಯಕ.. ಬನ್ನಿ ಗಂಜಿ ಕುಡಿಯುವದರಿಂದ ದೊರೆಯುವ ಅನೇಕ ಆರೋಗ್ಯ ಲಾಭಗಳ ಬಗ್ಗೆ ತಿಳಿಯೋಣ.. :ನಮ್ಮ ಪೂರ್ವಜರು ಗಂಜಿ ಕುಡಿದು ಗಟ್ಟಿಯಾಗಿರುತ್ತಿದ್ದರು.. 90ರ ದಶಕದ ಯುವಕರಿಗೆ ಇಂದಿಗೂ ಇದು ಬಾಲ್ಯದ ನೆಚ್ಚಿನ ಆಹಾರ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಪ್ರಾಮುಖ್ಯತೆ ಕಡಿಮೆಯಾಗಿದೆ. ಬಹುತೇಕರಿಗೆ ಗಂಜಿ ಎಂದರೇನು ಅಂತ ಗೊತ್ತಿಲ್ಲ... ಅಲ್ಲದೆ ಇದರ ಮಹತ್ವವೂ ತಿಳಿದಿಲ್ಲ.. ಗಂಜಿ ತುಂಬಾ ಸುಲಭವಾಗಿ ಜೀರ್ಣವಾಗುವ ಆಹಾರ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ. ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಗಂಜಿಯಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದ್ದು, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಆಯಾಸವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಗಂಜಿಯಲ್ಲಿ ನೀರು ಅಧಿಕವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಲು ಗಂಜಿ ತುಂಬಾ ಒಳ್ಳೆಯದು. ಗಂಜಿ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.. ಗಂಜಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ. ಸುಕ್ಕುಗಳು ಮತ್ತು ಕಲೆಗಳನ್ನು ತಡೆಯುತ್ತದೆ. ಗಂಜಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ದೀರ್ಘಕಾಲದವರೆಗೆ ಹಸಿವನ್ನು ದೂರವಿರಿಸುತ್ತದೆ. ಗಂಜಿ ಕುಡಿಯುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ.. ಅಕ್ಕಿ ಗಂಜಿ ಮಾಡುವ ವಿಧಾನ ಪದಾರ್ಥಗಳು:ಅಕ್ಕಿನೀರುಉಪ್ಪುತುಪ್ಪ ತಯಾರಿಸುವ ವಿಧಾನ:ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಿ.ಪಾತ್ರೆಯಲ್ಲಿ ನೀರನ್ನು ಕುದಿಸಿ, ನೆನೆಸಿದ ಅಕ್ಕಿಯನ್ನು ಹಾಕಿ ಬೇಯಿಸಿ.ಅನ್ನ ಬೆಂದ ನಂತರ ಉಪ್ಪು ಮತ್ತು ತುಪ್ಪ ಹಾಕಿ ಚೆನ್ನಾಗಿ ಕಲಸಿ ತಿನ್ನಿ. ನೀವು ಗಂಜಿಗೆ ನಿಮ್ಮ ನೆಚ್ಚಿನ ಪದಾರ್ಥಗಳನ್ನು ಕೂಡ ಸೇರಿಸಬಹುದು. ಉದಾಹರಣೆಗೆ, ಕೊತ್ತಂಬರಿ, ಪುದೀನ, ತುಳಸಿ ಎಲೆಗಳು ಹಾಕಬಹುದು.. ಗಂಜಿ ಬಿಸಿಯಾಗಿ ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಪ್ರತಿದಿನ ಗಂಜಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_818.txt b/zeenewskannada/data1_url8_1_to_1110_818.txt new file mode 100644 index 0000000000000000000000000000000000000000..78587a28f6f4aa691f1668922db0cfdf0a070731 --- /dev/null +++ b/zeenewskannada/data1_url8_1_to_1110_818.txt @@ -0,0 +1 @@ +ಈ ಎಲೆಯನ್ನು ಜಗಿದು ರಸ ಸೇವಿಸಿ: ಕರಗಿಸಲು ಅಸಾಧ್ಯವೆನ್ನುವ ಮೊಂಡುತನದ ಹೊಟ್ಟೆಯ ಬೊಜ್ಜು ಕೇವಲ 5 ದಿನದಲ್ಲಿ ಇಳಿಯುತ್ತೆ : ಈ ಸಮಸ್ಯೆಗೆ ಬ್ರಾಹ್ಮಿ ಎಲೆ ಬಹಳ ಪರಿಣಾಮಕಾರಿ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಸೆಂಟೆಲ್ಲಾ ಏಷ್ಯಾಟಿಕಾ ಮತ್ತು ಸಂಸ್ಕೃತದಲ್ಲಿ ಮಂಡೂಕಪರ್ಣಿ ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾದ ಗಿಡಮೂಲಿಕೆ. :ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹೆಚ್ಚುತ್ತಿರುವ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಸಾಮಾನ್ಯವಾಗಿ ನಮ್ಮ ತಪ್ಪು ಆಹಾರ ಪದ್ಧತಿ ಮತ್ತು ವಿಚಿತ್ರ ಜೀವನಶೈಲಿ. ಸ್ಥೂಲಕಾಯತೆಯಿಂದ ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹದಂತಹ ಕಾಯಿಲೆಗಳು ಬರುವ ಅಪಾಯವಿದೆ. ಇದನ್ನೂ ಓದಿ: ಅಂದಹಾಗೆ ಈ ಸಮಸ್ಯೆಗೆ ಬ್ರಾಹ್ಮಿ ಎಲೆ ಬಹಳ ಪರಿಣಾಮಕಾರಿ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಸೆಂಟೆಲ್ಲಾ ಏಷ್ಯಾಟಿಕಾ ಮತ್ತು ಸಂಸ್ಕೃತದಲ್ಲಿ ಮಂಡೂಕಪರ್ಣಿ ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾದ ಗಿಡಮೂಲಿಕೆ. ಬ್ರಾಹ್ಮಿ ಎಲೆಗಳು ಯಾವುದೇ ಆಯುರ್ವೇದ ಔಷಧಿಗಳಿಗಿಂತ ಕಡಿಮೆಯಿಲ್ಲ. ಇದನ್ನು ಅನೇಕ ರೀತಿಯ ರೋಗಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಸೆಂಟೆಲ್ಲಾ ಏಷ್ಯಾಟಿಕಾದಲ್ಲಿರುವ ಪೋಷಕಾಂಶಗಳು ಮತ್ತು ಗುಣಲಕ್ಷಣಗಳಿಂದಾಗಿ, ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ (ಎನ್‌ʼಸಿಬಿಐ) ಪ್ರಕಾರ, ಬ್ರಾಹ್ಮಿ ಎಲೆ ಬೊಜ್ಜು ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲು ಬ್ರಾಹ್ಮಿ ಎಲೆಗಳನ್ನು ಸ್ವಚ್ಛಗೊಳಿಸಿ ಪುಡಿಮಾಡಿ ಪೇಸ್ಟ್ ತಯಾರಿಸಿ. ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. ಇಲ್ಲವೇ ಈ ಎಲೆಯನ್ನು ಜಗಿದು ರಸ ನುಂಗಿದರೂ ಲಾಭ ಸಿಗುತ್ತದೆ. ಈ ಟಿಪ್ಸ್‌ ಅನ್ನು ನಿಯಮಿತವಾಗಿ ಮಾಡಿದರೆ, ಕೆಲವೇ ದಿನಗಳಲ್ಲಿ ದೇಹದ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದನ್ನೂ ಓದಿ: ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_819.txt b/zeenewskannada/data1_url8_1_to_1110_819.txt new file mode 100644 index 0000000000000000000000000000000000000000..e06d402400a1e208097e47f39f2a5fa6f97e906a --- /dev/null +++ b/zeenewskannada/data1_url8_1_to_1110_819.txt @@ -0,0 +1 @@ +ತೂಕ ಇಳಿಸಿಕೊಳ್ಳಲು ಯಾವಾಗ ವಾಕಿಂಗ್ ಮಾಡಬೇಕು..? ಬೆಳಿಗ್ಗೆ ಅಥವಾ ಸಂಜೆ..? ನಮ್ಮಲ್ಲಿ ಹಲವರಿಗೆ ಸಂಜೆ ಮತ್ತು ಬೆಳಿಗ್ಗೆ ವಾಕಿಂಗ್‌ ಹೋಗುವ ಬಗ್ಗೆ ಹಲವಾರು ಪ್ರಶ್ನೆಗಳಿವೆ.. ಕೆಲವರು ಮುಂಚಾನೆ ನಡಿಗೆ ಒಳ್ಳೆಯದು ಅಂತ ಹೇಳಿದ್ರೆ, ಇನ್ನೂ ಕೆಲವರು ಸಾಯಂಕಾಲ ವಾಕ್‌ ಮಾಡುವುದು ಒಳ್ಳೆಯದು ಅಂತಾರೆ.. ಹಾಗಿದ್ರೆ ಇವು ಎರಡರಲ್ಲಿ ಉತ್ತಮ ಯಾವುದು..? ಬನ್ನಿ ತಿಳಿಯೋಣ.. :ನಿಯಮಿತ ನಡಿಗೆ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ವಾಕಿಂಗ್ ದೇಹಕ್ಕೆ ತುಂಬಾ ಪ್ರಯೋಜನಕಾರಿ. ದಿನಿನಿತ್ಯದ ನಡಿಗೆಯು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಆದರೆ ತೂಕವನ್ನು ಕಳೆದುಕೊಳ್ಳಲು ಯಾವಾಗ ನಡೆಯಬೇಕು ಎಂದು ತಿಳಿಯುವುದು ಬಹುಮುಖ್ಯ. ಹಲವಾರು ಜನರು ಆರೋಗ್ಯ ಕಾಪಾಡಿಕೊಳ್ಳು ಮುಂಜಾನೆ ನಡೆಯುತ್ತಾರೆ.. ಇನ್ನೂ ಕೆಲವರು ಸಂಜೆ ನಡೆಯುತ್ತಾರೆ.. ಕೆಲವರಿಗೆ ಸಂಜೆ ನಡಿಗೆ ಒಳ್ಳೆಯದಾ ಅಥವಾ ಮುಂಜಾನೆ ವಾಕಿಂಗ್‌ ಒಳ್ಳೆಯದಾ ಎಂಬ ಅನುಮಾನ ವಿದೆ.. ಬನ್ನಿ ಇಂದು ತೂಕ ಇಳಿಸಿಕೊಳ್ಳಲು ಯಾವಾಗ ನಡೆಯಬೇಕು ಎಂಬುವುದನ್ನು ಸ್ಪಷ್ಟವಾಗಿ ತಿಳಿಯೋಣ.. ಇದನ್ನೂ ಓದಿ: ಬೆಳಿಗ್ಗೆ ಮತ್ತು ಸಂಜೆಯ ನಡಿಗೆಗಳು ತೂಕ ನಷ್ಟಕ್ಕೆ ಗಮನಾರ್ಹ ಪ್ರಯೋಜನಗಳನ್ನು ಹೊಂದಿವೆ. ಆದರೆ ಇವೆರಡೂ ಎಷ್ಟು ಪರಿಣಾಮಕಾರಿ ಎನ್ನುವುದು ನಿಮ್ಮ ದಿನಚರಿಗೆ ಅನುಗುಣವಾಗಿ ಅವಲಂಬಿತವಾಗಿರುತ್ತದೆ. ನಿಮ್ಮ ವೈಯಕ್ತಿಕ ವೇಳಾಪಟ್ಟಿ, ಶಕ್ತಿಯ ಮಟ್ಟ ಮತ್ತು ಜೀವನಶೈಲಿಗೆ ಸರಿಹೊಂದುವ ಸಮಯವನ್ನು ಆಯ್ಕೆ ಮಾಡುವುದು ಪ್ರಮುಖ. ನೀವು ಶಾಂತ ವಾತಾವರಣದಲ್ಲಿ ನಡೆಯಲು ಬಯಸಿದರೆ ಬೆಳಿಗ್ಗೆ ಬೇಗನೆ ವಾಕಿಂಗ್‌ ಮಾಡಿ. ಬೆಳಗಿನ ನಡಿಗೆಯು ದಿನಕ್ಕೆ ಹೊಸ ಆರಂಭವನ್ನು ನೀಡುತ್ತದೆ. ಹಾಗೆಯೇ ನೀವು ಸಂಜೆಯ ನಡಿಗೆಯನ್ನು ಇಷ್ಟಪಡುವುದಾದರೆ ಸಂಜೆಯ ವಾಕ್‌ಗೆ ಹೋಗಿ. ಕೆಲಸದ ಮತ್ತು ಇತರ ಒತ್ತಡವನ್ನು ನಿವಾರಿಸಲು ಸಂಜೆಯ ನಡಿಗೆಯು ಉತ್ತಮ. ವಿಶೇಷವಾಗಿ ಸಂಜೆ ವಾಕಿಂಗ್ ಮಾಡುವುದು ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_82.txt b/zeenewskannada/data1_url8_1_to_1110_82.txt new file mode 100644 index 0000000000000000000000000000000000000000..c315d8c8104eb63006f37cfbb17fde55dbb66701 --- /dev/null +++ b/zeenewskannada/data1_url8_1_to_1110_82.txt @@ -0,0 +1 @@ +: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ತಿಳಿಯಿರಿ (07-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಆಗಸ್ಟ್‌ 7) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಆಗಸ್ಟ್‌ 7) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(07-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_820.txt b/zeenewskannada/data1_url8_1_to_1110_820.txt new file mode 100644 index 0000000000000000000000000000000000000000..cf6d46c9889de93fd66f686b67427ed12c6f5049 --- /dev/null +++ b/zeenewskannada/data1_url8_1_to_1110_820.txt @@ -0,0 +1 @@ +ಜಿಮ್‌ಗೆ ಹೋಗುವ ಮುನ್ನ ಈ ಶಕ್ತಿಯುತ ಆಹಾರಗಳನ್ನು ಸೇವಿಸಿ.. ಎನರ್ಜೀ ಹೆಚ್ಚಿಸುತ್ತವೆ..! : ಬದಲಾದ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆ ಅತ್ಯಗತ್ಯ. ಇದಕ್ಕಾಗಿ ಜನರು ಯೋಗ, ವ್ಯಾಯಾಮದ ಮೊರೆ ಹೋಗುತ್ತಿದ್ದಾರೆ. ಕೆಲವರು ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ಸಮಯದಲ್ಲಿ, ತುಂಬಿದ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. :ಹೊಟ್ಟೆ ತುಂಬಿದ ನಂತರ ವ್ಯಾಯಾಮ ಮಾಡಲು ಆಗುವುದಿಲ್ಲ. ವರ್ಕೌಟ್‌ ನಂತರ ನೀವು ಹೆಚ್ಚು ತಿಂದರೆ ವಾಂತಿಯಾಗಬಹುದು. ವ್ಯಾಯಾಮದ ಸಮಯದಲ್ಲಿ ಬೆವರುವುದರಿಂದ ದೇಹ ದುರ್ಬಲಗೊಳ್ಳುತ್ತದೆ. ಹಾಗಾಗಿ ವ್ಯಾಯಾಮಕ್ಕೆ 30-45 ನಿಮಿಷಗಳ ಮೊದಲು ಮತ್ತು ನಂತರ ಆಹಾರ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ವ್ಯಾಯಾಮಕ್ಕೆ ಅರ್ಧ ಗಂಟೆ ಮೊದಲು ಬಿರಿಯಾನಿ ಅಥವಾ ಪುಲಾವ್ ತಿನ್ನುವುದು ಕಷ್ಟ. ಜಿಮ್‌ಗೆ ಹೋಗುವ ಅರ್ಧ ಗಂಟೆ ಮೊದಲು ತಿನ್ನುವುದು ಉತ್ತಮ. ಬನ್ನಿ ಜಿಮ್‌ಗೆ ಹೋಗುವ ಮುನ್ನ ಶಕ್ತಿಗಾಗಿ ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ.. ಇದನ್ನೂ ಓದಿ: ವ್ಯಾಯಾಮ ಮಾಡುವ ಅರ್ಧ ಗಂಟೆ ಮೊದಲು ಬಾಳೆಹಣ್ಣುಗಳನ್ನು ತಿನ್ನಬಹುದು. ಬಾಳೆಹಣ್ಣು ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದೆ. ವ್ಯಾಯಾಮಕ್ಕೂ ಮುನ್ನ ಈ ಹಣ್ಣನ್ನು ತಿನ್ನುವುದರಿಂದ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಜಿಮ್‌ಗೆ ಹೋಗುವ ಮುನ್ನ ಒಂದು ಹಣ್ಣು ತಿನ್ನಿ.. ವ್ಯಾಯಾಮಕ್ಕೂ ಮೊದಲು ಕೆಲವು ರೀತಿಯ ಒಣ ಹಣ್ಣುಗಳನ್ನು ತಿನ್ನಬಹುದು. ವಿವಿಧ ರೀತಿಯ ಬೀಜಗಳು, ಒಣ ಹಣ್ಣುಗಳು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಇವು ಶಕ್ತಿಯನ್ನ ಬೂಸ್ಟ್‌ ಮಾಡುತ್ತವೆ.. ಇದನ್ನೂ ಓದಿ: ವ್ಯಾಯಾಮಕ್ಕೆ ಅರ್ಧ ಗಂಟೆ ಮೊದಲು ಬ್ರೆಡ್ ಮತ್ತು ಕಡಲೆಕಾಯಿ ಬೆಣ್ಣೆ ಉತ್ತಮ ಆಹಾರವಾಗಿದೆ. ಮೊಟ್ಟೆ ತಿನ್ನುವ ಅಭ್ಯಾಸ ಇರುವವರು ಬೇಯಿಸಿದ ಮೊಟ್ಟೆಯನ್ನು ತಿನ್ನಬಹುದು. ಜಿಮ್‌ಗೆ ಹೋಗುವ ಮೊದಲು ಪ್ರೋಟೀನ್ ಭರಿತ ಆಹಾರ ತಿನ್ನುವುದು ಉತ್ತಮ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮಾಂಸ ಆಹಾರವನ್ನು ಸೇವಿಸುವುದು ಅಪಾಯಕಾರಿ. ಓಟ್ ಮೀಲ್ ತಿನ್ನಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_821.txt b/zeenewskannada/data1_url8_1_to_1110_821.txt new file mode 100644 index 0000000000000000000000000000000000000000..6a88e695e5309d0f3b64c9ef29572f0d2dc8584f --- /dev/null +++ b/zeenewskannada/data1_url8_1_to_1110_821.txt @@ -0,0 +1 @@ +ಈ 8 ಸಾಮಾನ್ಯ ಸಮಸ್ಯೆಗಳು ಲಘು ಹೃದಯಾಘಾತದ ಲಕ್ಷಣಗಳಾಗಿರಬಹುದು...! ಲಘು ಹೃದಯಾಘಾತದ ಲಕ್ಷಣಗಳು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ.ಆದರೆ ಕೆಲವರು ಈ ರೋಗಲಕ್ಷಣಗಳನ್ನು ಸ್ಪಷ್ಟವಾಗಿ ಅನುಭವಿಸುತ್ತಾರೆ. ಈ ರೋಗಲಕ್ಷಣಗಳು ದೇಹದಲ್ಲಿ ಕಂಡುಬಂದರೆ, ತಕ್ಷಣ ತಜ್ಞರ ಸಹಾಯವನ್ನು ಪಡೆಯಬೇಕು. ಹೃದಯಾಘಾತವು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಆದಾಗ್ಯೂ, ಹೃದಯಾಘಾತ ಸಂಭವಿಸುವ ಸ್ವಲ್ಪ ಮೊದಲು ದೇಹದಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ. ಹೃದಯಾಘಾತದ ಲಕ್ಷಣಗಳು ಯಾವಾಗಲೂ ಸ್ಪಷ್ಟವಾಗಿಲ್ಲ ಆದರೆ ಜನರು ಸಾಮಾನ್ಯವಾಗಿ ಸ್ಪಷ್ಟವಾದ ಚಿಹ್ನೆಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಈ ದೋಷವು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ಈದರಿಂದ ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು, ಲಘು ಹೃದಯಾಘಾತ ಎಂದರೇನು? ಲಘು ಹೃದಯಾಘಾತವು ಹೃದಯಕ್ಕೆ ಕಡಿಮೆ ರಕ್ತದ ಹರಿವು ಇರುವ ಸ್ಥಿತಿಯಾಗಿದೆ. ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಿಸಲು ಪ್ರಾರಂಭಿಸಿದಾಗ,ವನ್ನು ಕಡಿಮೆ ತಲುಪುತ್ತದೆ. ರಕ್ತ ಪರಿಚಲನೆಯ ಅಡಚಣೆಯಿಂದ ಉಂಟಾಗುವ ಸಮಸ್ಯೆಯನ್ನು ಸೌಮ್ಯ ಹೃದಯಾಘಾತ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಸಹ ಗಂಭೀರವಾಗಿದೆ ಮತ್ತು ನಿರ್ಲಕ್ಷಿಸಬಾರದು. ಇದನ್ನೂ ಓದಿ: ಲಘು ಹೃದಯಾಘಾತದ ಲಕ್ಷಣಗಳು: ಲಘು ಹೃದಯಾಘಾತದ ಲಕ್ಷಣಗಳು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ.ಆದರೆ ಕೆಲವರು ಈ ರೋಗಲಕ್ಷಣಗಳನ್ನು ಸ್ಪಷ್ಟವಾಗಿ ಅನುಭವಿಸುತ್ತಾರೆ. ಈ ರೋಗಲಕ್ಷಣಗಳು ದೇಹದಲ್ಲಿ ಕಂಡುಬಂದರೆ, ತಕ್ಷಣ ತಜ್ಞರ ಸಹಾಯವನ್ನು ಪಡೆಯಬೇಕು. 1. ಎದೆ ನೋವು ಅಥವಾ ಅಸ್ವಸ್ಥತೆ. 2. ಎಡಗೈ, ಕುತ್ತಿಗೆ, ಬೆನ್ನು ಅಥವಾ ದವಡೆಯಲ್ಲಿ ನೋವು. 3. ಹಠಾತ್ ಉಸಿರಾಟದ ತೊಂದರೆ ಮತ್ತು ಉಸಿರಾಟದ ತೊಂದರೆ. 4. ತೀವ್ರ ಉಸಿರಾಟದ ಸಮಸ್ಯೆಗಳು ಮತ್ತು ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುವುದು ಸೌಮ್ಯ ಹೃದಯಾಘಾತದ ಲಕ್ಷಣವಾಗಿರಬಹುದು. 5. ಸೌಮ್ಯವಾದ ಹೃದಯಾಘಾತವು ಹೆಚ್ಚಾಗಿ ಶೀತದಿಂದ ಕೂಡಿರುತ್ತದೆ. ದೇಹವು ಇದ್ದಕ್ಕಿದ್ದಂತೆ ಬೆವರಲು ಪ್ರಾರಂಭಿಸುತ್ತದೆ ಮತ್ತು ತಣ್ಣಗಾಗುತ್ತದೆ. 6. ಸೌಮ್ಯ ಹೃದಯಾಘಾತದ ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯು ಪ್ರಜ್ಞಾಹೀನನಾಗಬಹುದು. 7. ಅನೇಕರಿಗೆ ವಾಂತಿಯಾಗುವಂತೆ ಅನಿಸುತ್ತದೆ. ಇದನ್ನೂ ಓದಿ: 8.ಹೆಚ್ಚಿನ ಜನರು ಅನುಭವಿಸುವ ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಆಯಾಸವಾಗುವಿಕೆ ಮತ್ತು ದೌರ್ಬಲ್ಯ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_822.txt b/zeenewskannada/data1_url8_1_to_1110_822.txt new file mode 100644 index 0000000000000000000000000000000000000000..b2b7c8b40df83432c057c372121e508f3fdd568f --- /dev/null +++ b/zeenewskannada/data1_url8_1_to_1110_822.txt @@ -0,0 +1 @@ +ಹಸಿ ಬೆಳ್ಳುಳ್ಳಿಯನ್ನು ಬೆಳಗೆದ್ದು ಖಾಲಿ ಹೊಟ್ಟೆಗೆ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? : ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. :ಬೆಳ್ಳುಳ್ಳಿಯ ಒಂದು ಎಸಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಬೆಳ್ಳುಳ್ಳಿಯನ್ನು ಮಿತವಾಗಿ ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ಉತ್ತಮ. ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಗ್ಯಾಸ್, ಅಸಿಡಿಟಿ, ಹೊಟ್ಟೆನೋವು ಮುಂತಾದ ಸಮಸ್ಯೆಗಳಿಂದ ರಕ್ಷಿಸುತ್ತದೆ. ಇದನ್ನೂ ಓದಿ: ಹಸಿ ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಇದರಿಂದ ಅಜೀರ್ಣತೆ ಉಂಟಾಗುವುದಿಲ್ಲ. ಬೆಳ್ಳುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಿವೆ. ಅವು ನೈಸರ್ಗಿಕವಾಗಿ ದೇಹವನ್ನು ವಿಷದಿಂದ ರಕ್ಷಿಸುತ್ತವೆ. ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕಗಳು ಮತ್ತು ಗಂಧಕದಂತಹ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಹಿಸಯಾಗಿ ತಿನ್ನುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ 2-3 ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ಮಳೆಗಾಲದಲ್ಲಿ ಬರುವ ರೋಗಗಳಿಂದ ದೂರವಿರಬಹುದು. ಬೆಳ್ಳುಳ್ಳಿ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ವಿರೋಧಿ ಹೈಪರ್ಲಿಪಿಡೆಮಿಯಾ ಪರಿಣಾಮವನ್ನು ಹೊಂದಿದೆ. ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_823.txt b/zeenewskannada/data1_url8_1_to_1110_823.txt new file mode 100644 index 0000000000000000000000000000000000000000..36f726f01adfdb2de16e564d754d2654b2831a07 --- /dev/null +++ b/zeenewskannada/data1_url8_1_to_1110_823.txt @@ -0,0 +1 @@ +ಮದ್ಯಪಾನ ಮಾಡುವಾಗ 'ಇದನ್ನು' ಮುಟ್ಟಲೇಬೇಡಿ... ಇಲ್ಲದಿದ್ದರೆ ಸಾವು ಖಂಡಿತ..! ಬರೆದಿಟ್ಟುಕೊಳ್ಳಿ.. : ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿ ಅಂತ ಎಲ್ಲರಿಗೂ ಗೊತ್ತಿದೆ.. ಆದರೂ ಸಹ ಕೆಲವು ಜನರು ಅದನ್ನು ಬಿಡುತ್ತಿಲ್ಲ.. ಕೆಲವರು ಖುಷಿ ಸಲುವಾಗಿ ಕುಡಿದರೆ ಇನ್ನೂ ಕೆಲವರು ದುಃಖವನ್ನು ಮರೆಯಲು ಮದ್ಯದ ದಾಸರಾಗಿದ್ದಾರೆ.. ಏನೇ ಆದರೂ ಆರೋಗ್ಯಕ್ಕೆ ಇದು ಒಳ್ಳೆದಂತು ಅಲ್ಲ, ಅದರ ಜೊತೆ ತಿನ್ನುವ ಕೆಲವು ಆಹಾರಗಳು ಕುಡಾ ವಿಷ.. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.. :ಇಂದಿನ ಪೀಳಿಗೆಯಲ್ಲಿ ಯಾವುದೇ ಆಚರಣೆಯು ಮದ್ಯವಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಆದರೆ, ಕೆಲವು ಜನರು ಆಲ್ಕೋಹಾಲ್ನೊಂದಿಗೆ ವಿವಿಧ ಆಹಾರ ಪದಾರ್ಥಗಳನ್ನು ತಿನ್ನಲು ಬಯಸುತ್ತಾರೆ. ಆದಾಗ್ಯೂ, ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಮದ್ಯಪಾನ ಮಾಡುವಾಗ ಕೆಲವು ಆಹಾರಗಳನ್ನು ತಿನ್ನುವುದು ನಿಮಗೆ ಹಾನಿಕಾರಕ. ಆದ್ದರಿಂದ, ಆಲ್ಕೋಹಾಲ್ನೊಂದಿಗೆ ಯಾವ ಆಹಾರವನ್ನು ಸೇವಿಸಬಾರದು ಎಂದು ತಿಳಿಯಿರಿ. ಆಲ್ಕೋಹಾಲ್ ಜೊತೆಗೆ ಸೇವಿಸಬಾರದ ಆಹಾರಗಳು 1. ಒಣ ಹಣ್ಣುಗಳು :ಒಣ ಹಣ್ಣುಗಳು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಹೊಂದಿರುತ್ತವೆ. ಇವುಗಳನ್ನು ಆಲ್ಕೋಹಾಲ್ ಜೊತೆಗೆ ಸೇವಿಸಿದರೆ ಆಲ್ಕೋಹಾಲ್ ಹೀರಿಕೊಳ್ಳುವಿಕೆ ನಿಧಾನಗೊಳ್ಳುತ್ತದೆ. 2. ಮೊಟ್ಟೆಗಳು :ಮೊಟ್ಟೆಯಲ್ಲಿ ಸಾಕಷ್ಟು ಪ್ರೊಟೀನ್ ಇರುತ್ತದೆ. ಇದು ಆಲ್ಕೋಹಾಲ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಹೆಚ್ಚು ಕಾಲ ಮದ್ಯ ದೇಹದಲ್ಲಿ ಇರುವಂತೆ ಮಾಡುತ್ತದೆ. ಇದನ್ನೂ ಓದಿ: 3. ಹಣ್ಣುಗಳು :ಹಣ್ಣುಗಳಲ್ಲಿ ನೀರಿನಂಶ ಹೆಚ್ಚಿರುವ ಕಾರಣ ಆಲ್ಕೋಹಾಲ್ ಜೊತೆ ತಿನ್ನುವುದರಿಂದ ಕರುಳಿನ ಅಲರ್ಜಿ ಉಂಟಾಗುತ್ತದೆ. 4. ಡೈರಿ ಉತ್ಪನ್ನಗಳು:ಮದ್ಯಪಾನ ಮಾಡುವಾಗ ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ. 5. ಉಪ್ಪು ಆಹಾರಗಳು :ಆಲ್ಕೋಹಾಲ್ ಜೊತೆಗೆ ಫ್ರೆಂಚ್ ಫ್ರೈಸ್ ನಂತಹ ಉಪ್ಪು ಇರುವ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಇದರಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನೂ ಓದಿ: 6. ಸೋಡಾ ಅಥವಾ ತಂಪು ಪಾನೀಯಗಳು :ಕೆಲವರಿಗೆ ಸೋಡಾ ಅಥವಾ ತಂಪು ಪಾನೀಯಗಳ ಜೊತೆಗೆ ಮದ್ಯಪಾನ ಮಾಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಆಲ್ಕೋಹಾಲ್ ಜೊತೆಗೆ ಸೋಡಾ ಅಥವಾ ತಂಪು ಪಾನೀಯಗಳನ್ನು ಮಿಶ್ರಣ ಮಾಡುವುದು ದೇಹವನ್ನು ನಿರ್ಜಲೀಕರಣಗೊಳ್ಳುತ್ತದೆ. 7. ಎಣ್ಣೆಯುಕ್ತ ಉತ್ಪನ್ನಗಳು:ಆಲ್ಕೋಹಾಲ್ ಕುಡಿಯುವಾಗ ಅಥವಾ ಮದ್ಯಪಾನ ಮಾಡಿದ ನಂತರ ಎಣ್ಣೆಯುಕ್ತ ಉತ್ಪನ್ನಗಳ ಸೇವನೆಯನ್ನು ತಪ್ಪಿಸಬೇಕು. ಇಲ್ಲವಾದರೆ ಗ್ಯಾಸ್, ಹೊಟ್ಟೆ ಉರಿ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. 8. ಸಿಹಿತಿಂಡಿಗಳು:ಮದ್ಯಪಾನ ಮಾಡುವಾಗ ಸಿಹಿ ತಿನ್ನಬೇಡಿ. ಮದ್ಯದ ಜೊತೆಗೆ ಸಿಹಿಯನ್ನು ಬೆರೆಸಿ ಸೇವಿಸಿದರೆ ಅಮಲು ದುಪ್ಪಟ್ಟಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ತನ್ನ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾನೆ. 9. ಪಿಜ್ಜಾ:ಅನೇಕ ಜನರು ಆಲ್ಕೋಹಾಲ್ ಜೊತೆ ಪಿಜ್ಜಾ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ತಿನ್ನಬಾರದು. ತಿಂದರೆ ಅದು ತೀವ್ರ ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_824.txt b/zeenewskannada/data1_url8_1_to_1110_824.txt new file mode 100644 index 0000000000000000000000000000000000000000..31230109c6f0d9f66ca2db76068086e8fb761480 --- /dev/null +++ b/zeenewskannada/data1_url8_1_to_1110_824.txt @@ -0,0 +1 @@ +: ಕೆಂಪು ಬಾಳೆಹಣ್ಣು ತಿನ್ನುವುದರಿಂದ ಸಿಗಲಿವೆ ಈ ನಾಲ್ಕು ಅದ್ಬುತ ಪ್ರಯೋಜನಗಳು...! ಕೆಂಪು ಬಾಳೆಹಣ್ಣುಗಳು ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಕೆಂಪು ಬಾಳೆಹಣ್ಣು ಪುರುಷ ಫಲವತ್ತತೆ ಶಕ್ತಿ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಕೆಂಪು ಬಾಳೆಹಣ್ಣುಗಳು ಹಳದಿ ಬಾಳೆಹಣ್ಣುಗಳನ್ನು ಹೋಲುತ್ತವೆ ಎಂದು ಕೆಲವೇ ಜನರಿಗೆ ತಿಳಿದಿದೆ. ಭಾರತದಲ್ಲಿ ಸಾಮಾನ್ಯವಾಗಿ ಹಸಿರು ಮತ್ತು ಹಳದಿ ಬಾಳೆಹಣ್ಣುಗಳನ್ನು ಮಾತ್ರ ಬಳಸುವುದರಿಂದ ಕೆಲವೇ ಜನರು ಕೆಂಪು ಬಾಳೆಹಣ್ಣನ್ನು ಬಳಸುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಕೆಂಪು ಬಾಳೆಹಣ್ಣು ಕೂಡ ಲಭ್ಯವಿದೆ. ಭಾರತದಲ್ಲೂ ಕೆಂಪು ಬಾಳೆ ಕೃಷಿ ಆರಂಭವಾಗಿದೆ. ಕೆಂಪು ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಜನರು ತಿಳಿದುಕೊಳ್ಳಲು ಪ್ರಾರಂಭಿಸಿದ್ದಾರೆ. ಆದರೆ ಕೆಂಪು ಬಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದಿಲ್ಲದ ಅನೇಕ ಜನರು ಇನ್ನೂ ಇರುತ್ತಾರೆ. ಕೆಂಪು ಬಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೂ ತಿಳಿದಿಲ್ಲದಿದ್ದರೆ, ನಾವು ಇಂದು ನಿಮಗೆ ಹೇಳುತ್ತೇವೆ. ಮುಖ್ಯವಾಗಿ, ಹಳದಿ ಬಾಳೆಹಣ್ಣುಗಳಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಪೌಷ್ಟಿಕವಾಗಿದೆ. ಕೆಂಪು ಬಾಳೆಹಣ್ಣು ತಿನ್ನುವುದು 4 ಮುಖ್ಯ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಈ 4 ಪ್ರಯೋಜನಗಳ ಬಗ್ಗೆ ತಿಳಿದುಕೊಂಡು, ಮಾರುಕಟ್ಟೆಯಲ್ಲಿ ಕೆಂಪು ಬಾಳೆಹಣ್ಣುಗಳು ಎಲ್ಲಿ ಸಿಗುತ್ತವೆ ಎಂಬುದನ್ನು ತಿಳಿಯಿರಿ. ಇದನ್ನೂ ಓದಿ- ಕೆಂಪು ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು ಪುರುಷತ್ವದ ಫಲವತ್ತತೆಯನ್ನು ಹೆಚ್ಚಿಸುತ್ತದೆ ಕೆಂಪು ಬಾಳೆಹಣ್ಣುಗಳು ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಕೆಂಪು ಬಾಳೆಹಣ್ಣು ಪುರುಷ ಫಲವತ್ತತೆ ಶಕ್ತಿ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಕೆಂಪು ಬಾಳೆಹಣ್ಣಿನಲ್ಲಿರುವ ವಸ್ತುವು ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದನ್ನು ತಿನ್ನುವುದರಿಂದ ಪುರುಷ ಶಕ್ತಿಯನ್ನು ಹೆಚ್ಚಿಸುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಸಹ ನಿಯಂತ್ರಿಸುತ್ತದೆ. ಕಣ್ಣುಗಳಿಗೆ ಪ್ರಯೋಜನಕಾರಿ ಕೆಂಪು ಬಾಳೆಹಣ್ಣುಗಳು ಲುಟೀನ್ ಮತ್ತು ಬೀಟಾ ಕ್ಯಾರೊನಾಯ್ಡ್‌ಗಳನ್ನು ಹೊಂದಿರುತ್ತವೆ. ಈ ಪೋಷಕಾಂಶಗಳ ಸಮೃದ್ಧಿಯಿಂದಾಗಿ, ಕೆಂಪು ಬಾಳೆಹಣ್ಣು ಕಣ್ಣಿನ ದೌರ್ಬಲ್ಯವನ್ನು ಗುಣಪಡಿಸುತ್ತದೆ. ಕೆಂಪು ಬಾಳೆಹಣ್ಣು ವಯಸ್ಸಾದಂತೆ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಚರ್ಮ ಮತ್ತು ಕೂದಲಿಗೆ ಪರಿಹಾರ ಕೆಂಪು ಬಾಳೆಹಣ್ಣುಗಳು ವಯಸ್ಸಾದ ಪರಿಣಾಮಗಳನ್ನು ತಡೆಯುವ ಕ್ಯಾರೊಟಿನಾಯ್ಡ್ಗಳನ್ನು ಹೊಂದಿರುತ್ತವೆ.ಚರ್ಮ ಮತ್ತು ಕೂದಲು ಎರಡನ್ನೂ ಸುಂದರವಾಗಿಸುತ್ತದೆ. ವಿಶೇಷವಾಗಿ ಕೂದಲು ಉದುರುವುದರಿಂದ ಬೋಳು ಆರಂಭವಾದವರು ಬಾಳೆಹಣ್ಣನ್ನು ಬಳಸಬೇಕು. ಕೆಂಪು ಬಾಳೆಹಣ್ಣು ತಿನ್ನುವುದರಿಂದ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತ ಶುದ್ಧೀಕರಿಸುತ್ತದೆ ಕೆಂಪು ಬಾಳೆಹಣ್ಣಿನಲ್ಲಿ ರಕ್ತವನ್ನು ಶುದ್ಧೀಕರಿಸುವ ಸಾಮರ್ಥ್ಯವೂ ಇದೆ. ಕೆಂಪು ಬಾಳೆಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಅಧಿಕವಾಗಿದ್ದು ಇದು ಕೆಂಪು ರಕ್ತ ಕಣಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಕೆಂಪು ಬಾಳೆಹಣ್ಣು ತಿನ್ನುವುದರಿಂದ ರಕ್ತಹೀನತೆಯಂತಹ ಕಾಯಿಲೆಗಳು ಬೇಗನೆ ಗುಣವಾಗುತ್ತವೆ. ಇದನ್ನೂ ಓದಿ- ಕೆಂಪು ಬಾಳೆಹಣ್ಣು ತಿನ್ನುವ ಸಮಯ ಕೆಂಪು ಬಾಳೆಹಣ್ಣು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ದೇಹಕ್ಕೆ ಈ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ಸರಿಯಾದ ಸಮಯದಲ್ಲಿ ಅದನ್ನು ತಿನ್ನುವುದು ಅವಶ್ಯಕ. ಆರೋಗ್ಯ ತಜ್ಞರ ಪ್ರಕಾರ ಕೆಂಪು ಬಾಳೆಹಣ್ಣನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಸಾಧ್ಯವಾಗದಿದ್ದರೆ ಸಂಜೆ 4 ಗಂಟೆಗೆ ಮೊದಲು ಬಾಳೆಹಣ್ಣು ತಿನ್ನಿ. ಹಾಗಾದರೆ ಬಾಳೆಹಣ್ಣು ತಿನ್ನುವ ತಪ್ಪನ್ನು ಮಾಡಬೇಡಿ. ಸಂಜೆಯ ನಂತರ ನೀವು ಬಾಳೆಹಣ್ಣು ತಿಂದರೆ ನಿಮಗೆ ಭಾರವಾದ ಭಾವನೆ ಮತ್ತು ದೇಹದಲ್ಲಿ ಸೋಮಾರಿತನ ಹೆಚ್ಚಾಗುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_825.txt b/zeenewskannada/data1_url8_1_to_1110_825.txt new file mode 100644 index 0000000000000000000000000000000000000000..ff5e9fb7f6946d48ef386f9b9de553f945c3bcb1 --- /dev/null +++ b/zeenewskannada/data1_url8_1_to_1110_825.txt @@ -0,0 +1 @@ +ಮಧುಮೇಹ ಇದ್ದವರಿಗೂ ಸಂಜೀವಿನಿ ಆಲುಗಡ್ಡೆ!ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಕೂಡಾ ಸೂಪರ್ ಫುಡ್! ನೆನಪಿರಲಿ ಹೀಗೆ ಸೇವಿಸಿದರೆ ಮಾತ್ರ ಆಲುಗಡ್ಡೆಯನ್ನು ಮಧುಮೇಹ ಇರುವವರು ಸೇವಿಸಬಾರದು ಎಂದು ಹೇಳುತ್ತಾರೆ. ಆದ್ರೆ ಇದು ನಿಜ ಅಲ್ಲ, ಆಲುಗಡ್ಡೆಯನ್ನು ಸರಿಯಾದ ವಿಧಾನದಲ್ಲಿ ಸೇವಿಸಿದರೆ ಮಧುಮೇಹ ರೋಗಿಗಳ ಪಾಲಿಗೆ ಕೂಡಾ ಇದು ಸಂಜೀವಿನಿಯಾಗಿ ಕೆಲಸ ಮಾಡಬಲ್ಲದು. ಬೆಂಗಳೂರು :ಆಲೂಗಡ್ಡೆ ಬಹುತೇಕ ಎಲ್ಲಾ ಮನೆಗಳಲ್ಲಿ ಬಳಸುವ ತರಕಾರಿಯಾಗಿದೆ.ಈ ತರಕಾರಿಯು ವೆಜ್‌ನಿಂದ ನಾನ್ ವೆಜ್‌ವರೆಗೆ,ಬೆಳಗಿನ ಉಪಾಹಾರದಿಂದ ಹಿಡಿದು ಮಧ್ಯಾಹ್ನದ ಊಟ ಮತ್ತು ತಿಂಡಿಗಳವರೆಗೆ ಎಲ್ಲಾ ರೀತಿಯ ಭಕ್ಷ್ಯಗಳಿಗೆ ಹೊಂದಿಕೊಳ್ಳುತ್ತದೆ.ಆದರೆ ಮಧುಮೇಹ ರೋಗಿಗಳು ಆಲೂಗಡ್ಡೆ ತಿನ್ನಬಾರದು ಎನ್ನುವ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ.ಆಲೂಗಡ್ಡೆ ತಿಂದರೆ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ಮಧುಮೇಹ ರೋಗಿಗಳು ಆಲೂಗಡ್ಡೆ ಸೇವಿಸುವ ಮೊದಲು ಬಹಳ ಯೋಚನೆ ಮಾಡುತ್ತಾರೆ. ಆದರೆ ನಿಜ ಸಂಗತಿ ಏನೆಂದರೆ,ಸರಿಯಾಗಿ ಬೇಯಿಸಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹ ರೋಗಿಗಳಿಗೆ ಸೂಪರ್‌ಫುಡ್ ಆಗಬಹುದು ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ. ಇದನ್ನೂ ಓದಿ : ತಜ್ಞರು ಏನು ಹೇಳುತ್ತಾರೆ :ಅಮೆರಿಕದ ಲಾಸ್ ವೇಗಾಸ್‌ನ ನೆವಾಡಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ನೇಡಾ ಅಖಾವನ್ ನೇತೃತ್ವದ ಅಧ್ಯಯನವು, ಆಲೂಗಡ್ಡೆಯನ್ನು ಕರಿದು ಅಥವಾ ನೀರಿನಲ್ಲಿ ಬೇಯಿಸಿ ತಿನ್ನುವ ಬದಲು ಸ್ವಲ್ಪ ಎಣ್ಣೆ ಹಾಕಿ ಹಾಗೆಯೇ ಹುರಿದು ತಿನ್ನುವುದುಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ. ಆಲೂಗಡ್ಡೆ ಮಧುಮೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? :ಅಧ್ಯಯನ ವರದಿಯ ಪ್ರಕಾರ,ಆಲೂಗೆಡ್ಡೆಯನ್ನು ದಿನನಿತ್ಯ ಸೇವಿಸುವವರ ಫಾಸ್ಟಿಂಗ್ ಬ್ಲಡ್ ಶುಗರ್ ಇಳಿಯುತ್ತದೆ. ಇದಲ್ಲದೆ, ಆಲೂಗಡ್ಡೆ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನೂ ಓದಿ : ತೂಕ ಕಡಿಮೆ ಮಾಡಲು ಸಹಕಾರಿ :ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ.ಇದನ್ನು ತಿನ್ನುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಆಲೂಗಡ್ಡೆಯನ್ನು ಸೇರಿಸಬಹುದು.ಆಲೂಗಡ್ಡೆಯನ್ನು ಹುರಿದು ಸರಿಯಾಗಿ ಬೇಯಿಸಿದರೆ ಅದು ಸೂಪರ್‌ಫುಡ್ ಎನ್ನುವುದರಲ್ಲಿ ಅನುಮಾನವೇ ಬೇಡ. ಇದು ಸೊಂಟದ ಸುತ್ತಲಿನ ಬೊಜ್ಜನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_826.txt b/zeenewskannada/data1_url8_1_to_1110_826.txt new file mode 100644 index 0000000000000000000000000000000000000000..825856c2e5718fe8501be2152872447fa2b27c74 --- /dev/null +++ b/zeenewskannada/data1_url8_1_to_1110_826.txt @@ -0,0 +1 @@ +ಮಳೆಗಾಲದಲ್ಲಿ ಜಂಕ್ ಫುಡ್ ತಿನ್ನುವ ಬದಲು ಈ ಜ್ಯೂಸ್ ಕುಡಿಯಿರಿ...! ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಟೊಮೆಟೊ ಸೂಪ್ ಅನ್ನು ಹೊಂದಿರಬೇಕು.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಕ್ರೋಮಿಯಂ ಅನ್ನು ಹೊಂದಿರುತ್ತದೆ. ಟೊಮೆಟೊದಲ್ಲಿ ಸೆಲೆನಿಯಮ್ ಕೂಡ ಇದೆ, ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಂಡಾಗ, ನಾವು ಅನೇಕ ರೋಗಗಳಿಗೆ ಬಲಿಯಾಗಬಹುದು. ಕರೋನಾ ಸಮಯದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿರಂತರ ಒತ್ತು ನೀಡಲಾಗುತ್ತದೆ.ಟೊಮೆಟೊ ರಸದ ಸಹಾಯದಿಂದ ನೀವು ಕರೋನವೈರಸ್ ಅನ್ನು ಮಾತ್ರವಲ್ಲದೆ ಇತರ ಸಮಸ್ಯೆಗಳನ್ನು ಸಹ ತೊಡೆದುಹಾಕಬಹುದು, ಏಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ರುಚಿಕರವಾದ ಕೆಂಪು ಕೆಂಪು ಟೊಮೆಟೊ ನಮ್ಮ ಭಾರತೀಯ ಭಕ್ಷ್ಯಗಳ ಪ್ರಮುಖ ಭಾಗವಾಗಿದೆ.ಚಳಿಗಾಲ ಬಂತೆಂದರೆ ಮಾರುಕಟ್ಟೆಯಲ್ಲಿ ಹೆಚ್ಚು ಟೊಮೇಟೊ ಕಾಣಸಿಗುತ್ತದೆ. ಹಸಿ ಟೊಮೆಟೊವನ್ನು ಹೊರತುಪಡಿಸಿ, ಇದರ ಸೂಪ್ ಕೂಡ ಬಹಳ ಮುಖ್ಯ ಮತ್ತು ಟೇಸ್ಟಿ ಮತ್ತು ಪೌಷ್ಟಿಕವಾಗಿದೆ. ಸಾಮಾನ್ಯವಾಗಿ ಊಟಕ್ಕೆ ಮುಂಚೆ ಸ್ಟಾರ್ಟರ್ ಆಗಿ ಬಳಸಲಾಗುತ್ತದೆ, ಟೊಮೆಟೊ ಸೂಪ್ ವಿಟಮಿನ್ ಎ, ಇ, ಸಿ, ಕೆ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಟೊಮೆಟೊ ಸೂಪ್‌ನ ಪ್ರಯೋಜನಗಳನ್ನು ತಿಳಿಯಿರಿ: 1. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ: ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಟೊಮೆಟೊ ಸೂಪ್ ಅನ್ನು ಹೊಂದಿರಬೇಕು.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಕ್ರೋಮಿಯಂ ಅನ್ನು ಹೊಂದಿರುತ್ತದೆ. ಟೊಮೆಟೊದಲ್ಲಿ ಸೆಲೆನಿಯಮ್ ಕೂಡ ಇದೆ, ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. 2. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ: ಟೊಮೆಟೊಗಳು ಲೈಕೋಪೀನ್ ಮತ್ತು ಕ್ಯಾರೊಟೋನಾಯ್ಡ್ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. 3. ಮೂಳೆಗಳಿಗೆ ಪ್ರಯೋಜನಕಾರಿ: ಟೊಮೆಟೊ ಸೂಪ್ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ಲೈಕೋಪೀನ್ ಕೊರತೆಯು ಮೂಳೆಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಟೊಮೆಟೊದಲ್ಲಿ ಲೈಕೋಪೀನ್ ಸಮೃದ್ಧವಾಗಿದೆ, ಇದು ಮೂಳೆಗಳಿಗೆ ಒಳ್ಳೆಯದು. 4. ಮೆದುಳನ್ನು ಆರೋಗ್ಯವಾಗಿಡುತ್ತದೆ: ಟೊಮೆಟೊ ಸೂಪ್‌ನಲ್ಲಿ ತಾಮ್ರ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ನರಮಂಡಲವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮೆದುಳು ಸಹ ಬಲವಾಗಿರುತ್ತದೆ. ಮಿದುಳಿನ ಆರೋಗ್ಯಕ್ಕೆ ಟೊಮೆಟೊ ಅತ್ಯುತ್ತಮವಾಗಿದೆ. ಇದನ್ನೂ ಓದಿ: 5. ತೂಕ ನಷ್ಟ: ಆಲಿವ್ ಎಣ್ಣೆಯಿಂದ ತಯಾರಿಸಿದ ಟೊಮೆಟೊ ಸೂಪ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಏಕೆಂದರೆ ಇದು ಹೆಚ್ಚು ನೀರು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ನಿಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿಡುತ್ತದೆ ಮತ್ತು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. 6. ವಿಟಮಿನ್ ಕೊರತೆಯನ್ನು ನಿವಾರಿಸುತ್ತದೆ: ಟೊಮೆಟೊ ಸೂಪ್ ಉತ್ತಮ ಪ್ರಮಾಣದ ವಿಟಮಿನ್ ಎ ಮತ್ತು ಸಿ ಅನ್ನು ಹೊಂದಿರುತ್ತದೆ. ಅಂಗಾಂಶಗಳ ಬೆಳವಣಿಗೆಗೆ ವಿಟಮಿನ್ ಎ ಅತ್ಯಗತ್ಯ. ದೇಹಕ್ಕೆ ಪ್ರತಿದಿನ 16 ಪ್ರತಿಶತ ವಿಟಮಿನ್ ಎ ಮತ್ತು 20 ಪ್ರತಿಶತ ವಿಟಮಿನ್ ಸಿ ಅಗತ್ಯವಿರುತ್ತದೆ ಮತ್ತು ಟೊಮೆಟೊ ಸೂಪ್ ಈ ಅವಶ್ಯಕತೆಗಳನ್ನು ಪೂರೈಸುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_827.txt b/zeenewskannada/data1_url8_1_to_1110_827.txt new file mode 100644 index 0000000000000000000000000000000000000000..6bb2d5afcdc8091bf4d00a0584c2b2ad7f87f313 --- /dev/null +++ b/zeenewskannada/data1_url8_1_to_1110_827.txt @@ -0,0 +1 @@ +ಬೊಜ್ಜಿನಿಂದ ಹಿಡಿದು ಮಧುಮೇಹದವರೆಗೆ... ಬಾಳೆಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳಿವು : ಬಾಳೆಕಾಯಿ ಪೊಟ್ಯಾಸಿಯಮ್ ಮೆಗ್ನೀಸಿಯಮ್, ವಿಟಮಿನ್ ಬಿ 6, ವಿಟಮಿನ್ ಸಿ ನಂತಹ ಪೋಷಕಾಂಶಗಳೊಂದಿಗೆ ಫೈಬರ್‌ನಲ್ಲಿಯೂ ಸಮೃದ್ಧವಾಗಿದೆ. :ಬಾಳೆಕಾಯಿ ಅನೇಕ ಪೋಷಕಾಂಶಗಳಿಂದ ತುಂಬಿವೆ. ಇದನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಬಾಳೆಕಾಯಿ ಪೊಟ್ಯಾಸಿಯಮ್ ಮೆಗ್ನೀಸಿಯಮ್, ವಿಟಮಿನ್ ಬಿ 6, ವಿಟಮಿನ್ ಸಿ ನಂತಹ ಪೋಷಕಾಂಶಗಳೊಂದಿಗೆ ಫೈಬರ್‌ನಲ್ಲಿಯೂ ಸಮೃದ್ಧವಾಗಿದೆ. ಬಾಳೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಬಾಳೆಕಾಯಿ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬಾಳೆಕಾಯಿ ಉತ್ತಮ ಪರಿಹಾರವಾಗಿದೆ. ಬಾಳೆಕಾಯಿಯಲ್ಲಿ ಪೊಟ್ಯಾಸಿಯಮ್ ಇದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಸುಡುವ ಗುಣಲಕ್ಷಣಗಳಿಂದಾಗಿ, ಹೃದಯಾಘಾತದ ಅಪಾಯವನ್ನು ಸಹ ತಡೆಯುತ್ತದೆ. ಇದನ್ನೂ ಓದಿ: ಬಾಳೆಕಾಯಿಯಲ್ಲಿ ಕಂಡುಬರುವ ಮಧುಮೇಹ ವಿರೋಧಿ ಗುಣಲಕ್ಷಣಗಳು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಬಾಳೆಕಾಯಿ ನಾರಿನಂಶದಿಂದ ಕೂಡಿದ್ದು, ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ. ದೈಹಿಕ ಆರೋಗ್ಯ ಮತ್ತು ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವಫೈಬರ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಹೆಚ್ಚು ಕೊಬ್ಬನ್ನು ಸುಡುತ್ತದೆ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದನ್ನೂ ಓದಿ: ಬಾಳೆಕಾಯಿ ದೈಹಿಕ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಉತ್ಕರ್ಷಣ ನಿರೋಧಕಗಳು ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತವೆ. ಚರ್ಮದ ಮೇಲೆ ಕಾಣಿಸಿಕೊಳ್ಳುವ ಸುಕ್ಕುಗಳು, ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಕಾಯಿ ಸೇವಿಸುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಬಾಳೆಕಾಯಿ ಚಿಪ್ಸ್ ತಿನ್ನುವ ಬದಲು, ಅವುಗಳನ್ನು ಬೇಯಿಸಿ ಪಲ್ಯ ಮಾಡಿ ತಿಂದರೆ ಅನೇಕ ಪ್ರಯೋಜನಗಳಿವೆ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_828.txt b/zeenewskannada/data1_url8_1_to_1110_828.txt new file mode 100644 index 0000000000000000000000000000000000000000..d5862915e337d32bcff9f4c7c7912f3e0d2a9685 --- /dev/null +++ b/zeenewskannada/data1_url8_1_to_1110_828.txt @@ -0,0 +1 @@ +: ಬೇಯಿಸಿದ ಆಲೂಗಡ್ಡೆಯ ಅದ್ಭುತ ಆರೋಗ್ಯ ಪ್ರಯೋಜನಗಳು : ಆಲೂಗಡ್ಡೆ ತೂಕವನ್ನು ಹೆಚ್ಚಿಸುತ್ತದೆ ಎಂದು ಅನೇಕ ಜನರು ನಂಬುತ್ತಾರೆ, ಆದರೆ ಇದು ನಿಜವಲ್ಲ. ಬೇಯಿಸಿದ ಆಲೂಗಡ್ಡೆಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಇರುತ್ತದೆ, ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಇರಿಸುತ್ತದೆ. ಹೀಗಾಗಿ ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. :ಆಲೂಗಡ್ಡೆಯನ್ನು ಕಾರ್ಬೋಹೈಡ್ರೇಟ್‌ಗಳ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ, ಆದರೆ ಇದು ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಬೇಯಿಸಿದ ಆಲೂಗಡ್ಡೆ ಇತರ ರೀತಿಯಲ್ಲಿ ಹುರಿದ ಅಥವಾ ಬೇಯಿಸಿದ ಆಲೂಗಡ್ಡೆಗಿಂತ ಆರೋಗ್ಯಕರವಾಗಿರುತ್ತದೆ. ಬೇಯಿಸಿದ ಆಲೂಗಡ್ಡೆ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ:ಬೇಯಿಸಿದಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ನಷ್ಟಕ್ಕೆ ಸಹಾಯಕ:ಆಲೂಗಡ್ಡೆ ತೂಕವನ್ನು ಹೆಚ್ಚಿಸುತ್ತದೆ ಎಂದು ಅನೇಕ ಜನರು ನಂಬುತ್ತಾರೆ, ಆದರೆ ಇದು ನಿಜವಲ್ಲ. ಬೇಯಿಸಿದ ಆಲೂಗಡ್ಡೆಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಇರುತ್ತದೆ, ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಇರಿಸುತ್ತದೆ. ಇದು ಆಗಾಗ್ಗೆ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸ್ನಾಯುಗಳಿಗೆ ಪ್ರಯೋಜನಕಾರಿ:ಬೇಯಿಸಿದ ಆಲೂಗಡ್ಡೆ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಹೊಂದಿರುತ್ತದೆ, ಇದು ಸ್ನಾಯುವಿನ ಕಾರ್ಯಕ್ಕೆ ಅವಶ್ಯಕವಾಗಿದೆ. ಇದು ಸ್ನಾಯು ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಹೃದಯದ ಆರೋಗ್ಯಕ್ಕೆ ಒಳ್ಳೆಯದು:ಬೇಯಿಸಿದ ಆಲೂಗಡ್ಡೆಯಲ್ಲಿ ವಿಟಮಿನ್ B6 ಇದ್ದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದ್ರೋಗಕ್ಕೆ ಅಪಾಯಕಾರಿ ಅಂಶವಾಗಿದೆ. ಚರ್ಮಕ್ಕೆ ಪ್ರಯೋಜನಕಾರಿ:ಬೇಯಿಸಿದ ಆಲೂಗೆಡ್ಡೆಯು ವಿಟಮಿನ್ Cಯನ್ನು ಹೊಂದಿರುತ್ತದೆ, ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ತ್ವಚೆಯನ್ನು ಹೊಳೆಯುವಂತೆ ಮತ್ತು ಯೌವನವಾಗಿರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:ಬೇಯಿಸಿದ ಆಲೂಗಡ್ಡೆ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು:ಬೇಯಿಸಿದ ಆಲೂಗಡ್ಡೆಯಲ್ಲಿ ವಿಟಮಿನ್ B6 ಇದ್ದು, ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ:ಬೇಯಿಸಿದ ಆಲೂಗಡ್ಡೆಯಲ್ಲಿ ವಿಟಮಿನ್ ಇದ್ದು, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಶಕ್ತಿಯ ಉತ್ತಮ ಮೂಲ:ಬೇಯಿಸಿದ ಆಲೂಗಡ್ಡೆ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಆಯಾಸ ಮತ್ತು ದೌರ್ಬಲ್ಯವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕೈಗೆಟುಕುವ ಮತ್ತು ಸುಲಭ ಲಭ್ಯ ಬೇಯಿಸಿದಕಡಿಮೆ ಬೆಲೆಯ ಹಾಗೂ ಸುಲಭವಾಗಿ ಲಭ್ಯವಿರುವ ಆಹಾರವಾಗಿದೆ. ಇದನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು ಮತ್ತು ರುಚಿಕರವಾದ ಭಕ್ಷ್ಯಗಳನ್ನು ರಚಿಸಲು ಇತರ ಆಹಾರಗಳೊಂದಿಗೆ ಬೆರೆಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_829.txt b/zeenewskannada/data1_url8_1_to_1110_829.txt new file mode 100644 index 0000000000000000000000000000000000000000..417803a8d7596139242647925cff4d0d1a5e6c94 --- /dev/null +++ b/zeenewskannada/data1_url8_1_to_1110_829.txt @@ -0,0 +1 @@ +ನಿಮ್ಮ ಚರ್ಮದಲ್ಲಿ ಕಾಣುವ ಈ ಲಕ್ಷಣ ನೀಡುತ್ತದೆ ಹೃದಯಾಘಾತದ ಮುನ್ಸೂಚನೆ :ಹೃದಯಾಘಾತಕ್ಕೂ ಮುನ್ನ ಚರ್ಮದಲ್ಲಿ ಈ ಲಕ್ಷಣಗಳು ಕಾಣಿಸುತ್ತವೆ. :ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿದೆ.ಕಿರಿಯ ವಯಸ್ಸಿನಲ್ಲಿಯೇ ಅದೆಷ್ಟೋ ಮಂದಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೆ ಹೃದಯವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಕ್ಕೆ ಹೃದಯಾಘಾತ ಎನ್ನುತ್ತಾರೆ. ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಹೃದಯಾಘಾತದ ಇತರ ಚಿಹ್ನೆಗಳು:ಹೃದಯಾಘಾತದ ಮೊದಲು ಮುನ್ಸೂಚನೆ ನೀಡುತ್ತವೆ. ಚರ್ಮವು ತೆಳುವಾಗಿ,ತಿಳಿ ಬೂದು ಬಣ್ಣಕ್ಕೆ ತಿರುಗುತ್ತದೆ.ಪದೇ ಪದೇ ವಿನಾ ಕಾರಣ ಬೆವರೂ ಬರುವುದು, ವಾಕರಿಕೆ, ಉಸಿರಾಟದಲ್ಲಿ ತೊಂದರೆ, ಆತಂಕ, ತಲೆಸುತ್ತುವುದು ಮುಂತಾ ಲಕ್ಷಣಗಳು ಕಾಣಿಸುತ್ತವೆ. ಇದನ್ನೂ ಓದಿ : ಲಿಂಗವನ್ನು ಆಧರಿಸಿ ಗೋಚರಿಸುತ್ತವೆ ಈ ಲಕ್ಷಣಗಳು :ಪುರುಷರಿಗೆ ಹೃದಯಾಘಾತಕ್ಕೂ ಎದೆ ನೋವು ಕಾಣಿಸಿಕೊಂಡರೆ,ಮಹಿಳೆಯರಿಗೆ ಉಸಿರಾಟದ ತೊಂದರೆ,ಕುತ್ತಿಗೆ ಮತ್ತು ದವಡೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಕಾರಣವೆಂದರೆ ಮಧುಮೇಹ.ಹೃದಯಾಘಾತದ ಅತ್ಯಂತ ಸಂದಿಗ್ದ ಲಕ್ಷಣಗಳಲ್ಲಿ ಒಂದಾಗಿದೆ.ಈ ಕಾರಣದಿಂದಾಗಿ ರೋಗಿಗೆ ಸೌಮ್ಯವಾದ ಎದೆಯುರಿ ಅಥವಾ ಎದೆ ನೋವೂ ಕಾಣಿಸುತ್ತದೆ.ಬಹುತೇಕ ಮಂದಿ ಈ ಹಂತವನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?:ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ಮಾತ್ರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು,ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಇದನ್ನೂ ಓದಿ : ತರಕಾರಿಗಳ ಸೇವನೆ :ಆಹಾರದಲ್ಲಿ ತರಕಾರಿಗಳನ್ನು ಸೇರಿಸಿಕೊಳ್ಳಬೇಕು.ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಆರೋಗ್ಯಕರ ಆಹಾರವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_83.txt b/zeenewskannada/data1_url8_1_to_1110_83.txt new file mode 100644 index 0000000000000000000000000000000000000000..fd7c7301cf40448fa573008d2c720601da20a010 --- /dev/null +++ b/zeenewskannada/data1_url8_1_to_1110_83.txt @@ -0,0 +1 @@ +ಏಕಾಏಕಿ 10 ದಿನಗಳ ಕಾಲ ರಜೆ ಘೋಷಿಸಿದ ವಿಶ್ವದ ಅತಿದೊಡ್ಡ ವಜ್ರಾಭರಣಗಳ ತಯಾರಕ ಕಂಪನಿ..! ನೈಸರ್ಗಿಕ ನಯಗೊಳಿಸಿದ ವಜ್ರಗಳ ವಿಶ್ವದ ಅತಿದೊಡ್ಡ ತಯಾರಕ ಮತ್ತು ಭಾರತದ ಪ್ರಧಾನ ಡೈಮಂಟೈರ್, ಕಿರಣ್ ಜೆಮ್ಸ್ ತನ್ನ ಉದ್ಯೋಗಿಗಳಿಗೆ 10 ದಿನಗಳ ರಜೆಯನ್ನು ಘೋಷಿಸಿದೆ. ನವದೆಹಲಿ:ನೈಸರ್ಗಿಕ ನಯಗೊಳಿಸಿದ ವಜ್ರಗಳ ವಿಶ್ವದ ಅತಿದೊಡ್ಡ ತಯಾರಕ ಮತ್ತು ಭಾರತದ ಪ್ರಧಾನ ಡೈಮಂಟೈರ್, ಕಿರಣ್ ಜೆಮ್ಸ್ ತನ್ನ ಉದ್ಯೋಗಿಗಳಿಗೆ 10 ದಿನಗಳ ರಜೆಯನ್ನು ಘೋಷಿಸಿದೆ. ಸರಿಸುಮಾರು 50,000 ಕಾರ್ಮಿಕರಿಗೆ ಆಗಸ್ಟ್ 17-27 ರಿಂದ ನಿಗದಿಪಡಿಸಲಾದ ರಜೆಯು ಪ್ರಪಂಚದಾದ್ಯಂತ ತೀವ್ರವಾಗಿ ಕುಸಿಯುತ್ತಿರುವ ಬೇಡಿಕೆ ಮತ್ತು ಹೆಚ್ಚುತ್ತಿರುವ ಸ್ಟಾಕ್‌ಗಳ ಮುಖಾಂತರ ಉತ್ಪಾದನೆಯನ್ನು ನಿರ್ವಹಿಸುವ ಪ್ರಯತ್ನದ ಭಾಗವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕಿರಣ್ ಜೆಮ್ಸ್‌ನ ಅಧ್ಯಕ್ಷ ವಲ್ಲಭಭಾಯಿ ಲಖಾನಿ ಪ್ರಕಾರ ವಜ್ರದ ಉತ್ಪಾದನೆಯನ್ನು ನಿಯಂತ್ರಿಸಲು ವಜ್ರ ಉತ್ಪಾದನಾ ಕಂಪನಿಯು 10 ದಿನಗಳ ರಜೆಯನ್ನು ಘೋಷಿಸಿದೆ. ಕಂಪನಿಯು ಹಿಂದೆಂದೂ ಈ ರೀತಿಯ ನಡೆಯನ್ನು ಮಾಡಿರಲಿಲ್ಲ ಎಂದು ಲಖಾನಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಜಾಗತಿಕವಾಗಿ, ಪಾಲಿಶ್ ಮಾಡಿದ ವಜ್ರಗಳ ಬೆಲೆ ಕಡಿಮೆಯಾಗಿದೆ, ಇದು ವಜ್ರ ತಯಾರಕರಿಗೆ ಹೆಚ್ಚು ಸವಾಲಾಗಿ ಪರಿಣಮಿಸಿದೆ. ಲಖಾನಿ ಅವರ ಪ್ರಕಾರ, ಪೂರೈಕೆಯನ್ನು ನಿರ್ವಹಿಸಿದರೆ, ಬೇಡಿಕೆ ಹೆಚ್ಚಾಗುತ್ತದೆ ಮತ್ತು ವಲಯವು ಲಾಭವಾಗುತ್ತದೆ. ಇದನ್ನೂ ಓದಿ: ಕಿರಣ್ ಜೆಮ್ಸ್ ಪಾಲಿಶ್ ಮಾಡಿದ ವಜ್ರಗಳ ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ. ಡೈಮಂಡ್ ಕಂಪನಿಯು 50,000 ಡೈಮಂಡ್ ಪಾಲಿಷರ್‌ಗಳ ಗಣನೀಯ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಲಖಾನಿ ಪ್ರಕಾರ, 40,000 ಉದ್ಯೋಗಿಗಳು ನೈಸರ್ಗಿಕ ವಜ್ರಗಳನ್ನು ಕತ್ತರಿಸಿ ಪಾಲಿಶ್ ಮಾಡುತ್ತಾರೆ ಮತ್ತು 10,000 ಜನರು ಲ್ಯಾಬ್-ಬೆಳೆದ ವಜ್ರ ಘಟಕದಲ್ಲಿ ಕೆಲಸ ಮಾಡುತ್ತಾರೆ. ಕಂಪನಿಯು ಉದ್ಯೋಗಿಗಳಿಗೆ ರಜೆಯ ಸಮಯವನ್ನು ಪಾವತಿಸಲು ಸಹ ಪರಿಗಣಿಸುತ್ತಿದೆ. 17,000 ಕೋಟಿ ವಾರ್ಷಿಕ ಆದಾಯದೊಂದಿಗೆ, ಪ್ರಮುಖ ವಜ್ರ ಕಂಪನಿಯು ವಿಶ್ವ ವಜ್ರ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಡಿ ಬೀರ್ಸ್‌ನಿಂದ ಅಧಿಕೃತ ಖರೀದಿದಾರ ಕೂಡ ಆಗಿದೆ. ಗಮನಾರ್ಹವಾಗಿ, 2024 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಒರಟು ವಜ್ರದ ಉತ್ಪಾದನೆಯಲ್ಲಿ 15% ಕುಸಿತವನ್ನು ಡಿ ಬೀರ್ಸ್ ವರದಿ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_830.txt b/zeenewskannada/data1_url8_1_to_1110_830.txt new file mode 100644 index 0000000000000000000000000000000000000000..dfc7e00bbdd7f26ec5a89154057d5a9c1c40b1ef --- /dev/null +++ b/zeenewskannada/data1_url8_1_to_1110_830.txt @@ -0,0 +1 @@ +1 ಲೋಟ ಹಾಲಿಗೆ 1 ಚಮಚ ತುಪ್ಪ ಸೇರಿಸಿ ಕುಡಿಯಲು ಪ್ರಾರಂಭಿಸಿ, 7 ದಿನಗಳಲ್ಲಿ ಈ ರೋಗಗಳು ನಿವಾರಣೆಯಾಗುತ್ತವೆ ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಹೊಟ್ಟೆಯ ಆಮ್ಲವು ಕಡಿಮೆಯಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರ ರೀತಿಯಲ್ಲಿ ಕೆಲಸ ಮಾಡುತ್ತದೆ. ಒಟ್ಟಾರೆ ಆರೋಗ್ಯಕ್ಕೆ ತುಪ್ಪ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನೂ ಅಡುಗೆ ಆಹಾರದಿಂದ ನೇರ ಬಳಕೆಗೆ ಬಳಸಲಾಗುತ್ತದೆ ಅಲ್ಲದೆ ಔಷಧವಾಗಿಯೂ ಬಳಸುತ್ತಾರೆ.ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಇದೆ. ಅದರಲ್ಲೂ ದೇಸಿ ತುಪ್ಪವನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ತುಪ್ಪವನ್ನು ಸೇವಿಸುವುದರಿಂದ ದೇಹದಲ್ಲಿನ ಉರಿಯೂತದ ಸಮಸ್ಯೆ ದೂರವಾಗುತ್ತದೆ. ಇದು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ ಅಲ್ಲದೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.ತುಪ್ಪದಲ್ಲಿರುವ ಕೊಬ್ಬು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತುಪ್ಪವು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು ಅದು ದಿನವಿಡೀ ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ತುಪ್ಪವನ್ನು ಹಾಲಿನೊಂದಿಗೆ ಸೇವಿಸಿದರೆ ಇದರಿಂದ ಅನೇಕ ಪ್ರಯೋಜನಗಳು ದೊರೆಯುತ್ತವೆ. ಬೆಚ್ಚಗಿನ ಹಾಲಿಗೆ ತುಪ್ಪ ಸೇರಿಸಿ ಕುಡಿದರೆ ದೇಹಕ್ಕೆ ಅಮೃತವಾಗುತ್ತದೆ. ಒಂದು ಲೋಟ ಬೆಚ್ಚಗಿನ ಹಾಲನ್ನು ಒಂದು ಚಮಚ ತುಪ್ಪದೊಂದಿಗೆ ಕುಡಿಯುವುದು 7 ದಿನಗಳಲ್ಲಿ ದೇಹಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಹಾಲು ಮತ್ತು ತುಪ್ಪ ಸೇವನೆಯಿಂದ ಕೆಲವು ಸಮಸ್ಯೆಗಳೂ ದೂರವಾಗುತ್ತವೆ. ತುಪ್ಪ ಮತ್ತು ಹಾಲಿನ ಸಂಯೋಜನೆಯು ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಒದಗಿಸುತ್ತದೆ.ತುಪ್ಪದ ಹಾಲು ಕುಡಿಯುವುದರಿಂದ ಮೂಳೆಗಳ ಆರೋಗ್ಯವೂ ಉತ್ತಮಗೊಳ್ಳುತ್ತದೆ ಮತ್ತು ಕೀಲು ನೋವಿನಿಂದ ಬಳಲುತ್ತಿರುವವರು ಸಾಮಾನ್ಯ ಹಾಲಿಗೆ ತುಪ್ಪ ಸೇರಿಸಿ ಕುಡಿಯಬೇಕು. ಇದರ ಹೊರತಾಗಿ, ಬೆಚ್ಚಗಿನ ಹಾಲಿಗೆ ತುಪ್ಪವನ್ನು ಸೇರಿಸುವ ಇತರ ಪ್ರಯೋಜನಗಳನ್ನು ತಿಳಿಯಿರಿ. ಇದನ್ನೂ ಓದಿ- ಹಾಲಿಗೆ ತುಪ್ಪವನ್ನು ಸೇರಿಸುವುದರಿಂದ ಆಗುವ ಪ್ರಯೋಜನಗಳು 1. ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ದೇಹಕ್ಕೆ ನಮ್ಯತೆ ಸಿಗುತ್ತದೆ. ಇದರಿಂದಾಗಿ ಕೀಲು ನೋವು ಮತ್ತು ಕೀಲು ಉಜ್ಜುವಿಕೆಯ ಸಮಸ್ಯೆಯು ನಿವಾರಣೆಯಾಗುತ್ತದೆ. 2. ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಹೊಟ್ಟೆಯ ಆಮ್ಲವು ಕಡಿಮೆಯಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರ ರೀತಿಯಲ್ಲಿ ಕೆಲಸ ಮಾಡುತ್ತದೆ. 3. ಹಾಲಿನೊಂದಿಗೆ ಇದನ್ನು ಸೇವಿಸುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ತೂಕವು ನಿಯಂತ್ರಣದಲ್ಲಿರುತ್ತದೆ 4. ನಿದ್ರೆಯ ಸಮಸ್ಯೆ ಇದ್ದರೆ ರಾತ್ರಿ ಬೆಚ್ಚಗಿನ ಹಾಲಿಗೆ ತುಪ್ಪವನ್ನು ಸೇರಿಸಬೇಕು ಮತ್ತು ನಿದ್ರೆ ಚೆನ್ನಾಗಿ ಮತ್ತು ಗಾಢವಾಗಿರುತ್ತದೆ. 5. ಒಂದು ಲೋಟ ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿಯಬಹುದು. ರಾತ್ರಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ತುಪ್ಪದ ಹಾಲನ್ನು ಕುಡಿಯಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_831.txt b/zeenewskannada/data1_url8_1_to_1110_831.txt new file mode 100644 index 0000000000000000000000000000000000000000..1a97e0e764aacdcf1a62742663f4d9386f5ace66 --- /dev/null +++ b/zeenewskannada/data1_url8_1_to_1110_831.txt @@ -0,0 +1 @@ +ಪಡವಲಕಾಯಿ ಪಲ್ಯ ತಿಂದರೆ ಹೇಳ ಹೆಸರಿಲ್ಲದಂತೆ ಗುಣವಾಗುವುದು ಈ ಕಾಯಿಲೆ! : ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಅಂತಹವರು ಪಡವಲಕಾಯಿಯನ್ನು ಹೆಚ್ಚಾಗಿ ತಿಂದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ತಜ್ಞರು. :ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಅಂತಹವರು ಪಡವಲಕಾಯಿಯನ್ನು ಹೆಚ್ಚಾಗಿ ತಿಂದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಪಡವಲಕಾಯಿ ಅನೇಕ ಪೋಷಕಾಂಶಗಳಿಂದ ಕೂಡಿದೆ. ಹೆಚ್ಚಿನ ಫೈಬರ್ ಮತ್ತು ಕಡಿಮೆ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳು. ಇದು ವಿಟಮಿನ್ ಎ, ಬಿ 1, ಬಿ 2, ಬಿ 3, ಬಿ 6, ಬಿ 9, ಸಿ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ಸೋಡಿಯಂ ಮತ್ತು ಸತು ಮುಂತಾದ ಅಗತ್ಯ ಖನಿಜಗಳನ್ನು ಸಹ ಒಳಗೊಂಡಿದೆ. ಇದು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪಡವಲಕಾಯಿಯಲ್ಲಿ ಉತ್ತಮ ಪ್ರಮಾಣದ ನಾರಿನಂಶವಿದೆ. ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ದೇಹದ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಪಡವಲಕಾಯಿ ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಇದು ದೇಹದ ಕೊಬ್ಬನ್ನು ಹೆಚ್ಚಿಸುವುದಿಲ್ಲ. ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯು ಸುಧಾರಿಸುತ್ತದೆ. ಪಡವಲಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿವೆ. ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. . ಇದನ್ನೂ ಓದಿ: ಮಧುಮೇಹಿಗಳಿಗೆ ಸೋರೆಕಾಯಿ ರಾಮಬಾಣ ಎನ್ನುತ್ತಾರೆ ಆಹಾರ ತಜ್ಞರು. ಇದು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಪಡವಲಕಾಯಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗಗಳಿಂದ ರಕ್ಷಣೆ ಪಡೆಯಿರಿ. ವಿಶೇಷವಾಗಿ ಋತುಮಾನದ ರೋಗಗಳು ದೂರವಾಗುತ್ತವೆ. ಪಡವಲಕಾಯಿ ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಮತ್ತು ನಿರ್ಜಲೀಕರಣವನ್ನು ತಡೆಯಲು ಉಪಯುಕ್ತವಾಗಿದೆ. ಮೂತ್ರಪಿಂಡದ ಕಾರ್ಯವನ್ನು ಸಹ ಸುಧಾರಿಸುತ್ತದೆ. ಪಡವಲಕಾಯಿಯ ನಿಯಮಿತ ಸೇವನೆಯು ಕೀಲು ನೋವು ಮತ್ತು ಉರಿಯೂತವನ್ನು ತಡೆಯುತ್ತದೆ. ಸಂಧಿವಾತದಂತಹ ಸಮಸ್ಯೆಗಳಿರುವವರು ಪರಿಹಾರವನ್ನು ಪಡೆಯುತ್ತಾರೆ. ಪಡವಲಕಾಯಿಯಲ್ಲಿ ಕ್ಯಾನ್ಸರ್ ವಿರೋಧಿ ಗುಣವಿದೆ. ಜ್ವರ, ಜಾಂಡೀಸ್ ನಿಂದ ಬಳಲುತ್ತಿರುವವರು ಪಡವಲಕಾಯಿ ತಿಂದರೆ ಬೇಗ ಗುಣಮುಖರಾಗುತ್ತಾರೆ. ಇದನ್ನೂ ಓದಿ: ಪಡವಲಕಾಯಿ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆಮನಸ್ಸು ಶಾಂತವಾಗುತ್ತದೆ. ಉದ್ವಿಗ್ನತೆ, ಒತ್ತಡ ಮತ್ತು ಖಿನ್ನತೆ ದೂರವಾಗುವುದಿಲ್ಲ. (ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_832.txt b/zeenewskannada/data1_url8_1_to_1110_832.txt new file mode 100644 index 0000000000000000000000000000000000000000..f9611fcd009bf931bc969ca9d69a09b3dda6b512 --- /dev/null +++ b/zeenewskannada/data1_url8_1_to_1110_832.txt @@ -0,0 +1 @@ +ಈ ಸಸ್ಯ ಎಲ್ಲಿ ಕಂಡರೂ ಬಿಡಬೇಡಿ ! ಇದರ ಎಲೆಯಲ್ಲಿದೆ ಅಮೃತದ ಗುಣ ! ಈ ರೋಗಗಳಿಗೆ ಇದೇ ಎಲೆ ಮದ್ದು ಕೆಲವೊಂದು ರೋಗಗಳಪರಿಹಾರಕ್ಕೆ ಪ್ರಕೃತಿಯಲ್ಲಿಯೇ ಚಿಕಿತ್ಸೆ ಸಿಗುತ್ತದೆ. ನಾವಿಲ್ಲಿ ಅಂತದ್ದೇ ಒಂದು ಸಂಜೀವಿನಿಯ ರೀತಿ ಕೆಲಸ ಮಾಡುವ ಸೊಪ್ಪಿನ ಬಗ್ಗೆ ಹೇಳುತ್ತಿದ್ದೇವೆ. ಬೆಂಗಳೂರು :ನುಗ್ಗೆಕಾಯಿ ಅಥವಾ ಡ್ರಮ್ ಸ್ಟಿಕ್ ಇದು ಮಾಂತ್ರಿಕ ಮರ ಎಂದರೆ ತಪ್ಪಲ್ಲ. ಭಾರತದಲ್ಲಿ ಶತಮಾನಗಳಿಂದಲೂ ಆಯುರ್ವೇದದಲ್ಲಿ ಇದನ್ನು ಬಳಸಲಾಗುತ್ತಿದೆ. ಇದರ ಹೂವು, ಬೀಜ, ಹಣ್ಣು ಮತ್ತು ಬೇರು ಎಲ್ಲವೂ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮಾತ್ರವಲ್ಲ ಇವೆಲ್ಲದರಲ್ಲಿಯೂ ಔಷಧೀಯ ಗುಣಗಳು ಅಡಗಿವೆ. ವರದಿಯ ಪ್ರಕಾರ,(, ಮತ್ತು ), ಖನಿಜಗಳು (ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ) ಮತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಂತೆ ಪೋಷಕಾಂಶಗಳ ಆಗರವಾಗಿದೆ. ಕ್ವೆರ್ಸೆಟಿನ್, ಕ್ಲೋರೊಜೆನಿಕ್ ಆಮ್ಲ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಉತ್ಕರ್ಷಣ ನಿರೋಧಕಗಳಿಂದ ಈ ಸೊಪ್ಪು ತುಂಬಿದೆ. ಇದನ್ನು ಸೇವಿಸುವುದರಿಂದ ನಮ್ಮ ಆಯುಷ್ಯ ವೃದ್ದಿಯಾಗುತ್ತದೆ. ಯಾಕೆಂದರೆ ಜೀವಿತಾವಧಿಯನ್ನು ಕಡಿಮೆ ಮಾಡುವ 6 ರೋಗಗಳನ್ನು ಈ ಸೊಪ್ಪು ದೂರ ಇಡುತ್ತದೆ. ಇದನ್ನೂ ಓದಿ : ಫ್ಯಾಟಿ ಲಿವರ್ :ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ವರದಿಯ ಪ್ರಕಾರ, ನುಗ್ಗೆ ಸೊಪ್ಪು ಸೇವಿಸುವ ಮೂಲಕ ಫ್ಯಾಟಿ ಲಿವರ್ ಸಮಸ್ಯೆಯನ್ನು ತಪ್ಪಿಸಬಹುದು. ಇದರಲ್ಲಿರುವ ಪೋಷಕಾಂಶಗಳು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹಾನಿಯಾಗದಂತೆ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಕ್ತದೊತ್ತಡ :ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರ ಸೊಪ್ಪು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ಅಪಧಮನಿಗಳಲ್ಲಿ ರಕ್ತ ಪರಿಚಲನೆಯನ್ನು ಸುಲಭಗೊಳಿಸುತ್ತದೆ. ಇದನ್ನೂ ಓದಿ : ಮಧುಮೇಹ :ನಂತಹ ವಸ್ತುವನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದಲ್ಲದೆ,ಇದರಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಮಧುಮೇಹ ಬಾರದಂತೆ ತಡೆಯಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ :ನುಗ್ಗೆ ಸೊಪ್ಪು ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ಮಲಬದ್ಧತೆ :ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಬೊಜ್ಜು :ನಿಗ್ಗೆ ಸೊಪ್ಪಿನಲ್ಲಿ ಫೈಬರ್ ಮತ್ತು ಪ್ರೋಟೀನ್ ಇದ್ದು ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದಲ್ಲದೆ, ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ಕ್ಲೋರೊಫಿಲ್ ತೂಕವನ್ನು ಕಡಿಮೆ ಮಾದುವಲ್ಲಿ ಕೂಡಾ ಸಹಾಯ ಮಾಡುತ್ತದೆ. (ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_833.txt b/zeenewskannada/data1_url8_1_to_1110_833.txt new file mode 100644 index 0000000000000000000000000000000000000000..ff98bd8c1f3f768dc443dd7e34b5329880fc354a --- /dev/null +++ b/zeenewskannada/data1_url8_1_to_1110_833.txt @@ -0,0 +1 @@ +ಈ ಬೀಜ ನೆನೆಸಿದ ನೀರನ್ನು ಖಾಲಿ ಹೊಟ್ಟೆಗೆ ಕುಡಿದರೆ... ಒಂದೇ ವಾರದಲ್ಲಿ ಕರಗುವುದು ಬೊಜ್ಜು ! : ಈ ಬೀಜ ನೆನೆಸಿದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ. :ಕೊತ್ತಂಬರಿ ಬೀಜಗಳು ಅಥವಾ ಧನಿಯಾ ಆರೋಗ್ಯ ಪ್ರಯೋಜನಗಳು ಹೆಚ್ಚು ಜನರಿಗೆ ತಿಳಿದಿಲ್ಲ. ಥೈರಾಯ್ಡ್ ಸಮಸ್ಯೆ ಇರುವವರಿಗೆ ಕೊತ್ತಂಬರಿ ಬೀಜಗಳು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಥೈರಾಯ್ಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊತ್ತಂಬರಿ ಬೀಜ ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಥೈರಾಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ. ಕೊತ್ತಂಬರಿ ಬೀಜದಲ್ಲಿ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಇತರ ಪ್ರಮುಖ ಖನಿಜಾಂಶಗಳು ಕಂಡುಬರುತ್ತವೆ. ಆಹಾರದ ಫೈಬರ್, ವಿಟಮಿನ್ ಎ, ಸಿ, ಕೆ ಅನ್ನು ಸಹ ಒಳಗೊಂಡಿದೆ. ಕೊತ್ತಂಬರಿ ಬೀಜದ ನೀರು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಕೊತ್ತಂಬರಿ ಬೀಜಗಳನ್ನು ವಿವಿಧ ರೂಪದಲ್ಲಿ ಸೇವಿಸುವುದು ಥೈರಾಯ್ಡ್ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಇದನ್ನೂ ಓದಿ: ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಕೊತ್ತಂಬರಿ ಬೀಜದ ನೀರನು ಖಾಲಿ ಹೊಟ್ಟೆಯಲ್ಲಿ ಕುಡಿದಾಗ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿದರೆ ಜಠರಗರುಳಿನ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಹೊಟ್ಟೆ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ಕೊತ್ತಂಬರಿ ಬೀಜ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿವೆ. ಹೀಗಾಗಿ ಇವುಗಳ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊತ್ತಂಬರಿ ಬೀಜದ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಮಧುಮೇಹಿಗಳಿಗೆ ಅನೇಕ ಪ್ರಯೋಜನಗಳಿವೆ. ಕೊತ್ತಂಬರಿ ಬೀಜದಲ್ಲಿರುವ ಉರಿಯೂತ ನಿವಾರಕ ರಾಸಾಯನಿಕಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಉರಿಯೂತದ ಸಮಸ್ಯೆ ಗುಣವಾಗುತ್ತದೆ. ಇದನ್ನೂ ಓದಿ: ಇದು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕೊತ್ತಂಬರಿ ಬೀಜದಲ್ಲಿ ಚ್ಚಿನ ನಾರಿನಂಶವಿರುವುದರಿಂದ ಬೇಗನೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೊಟ್ಟೆಯ ಸುತ್ತಲೂ ಸಂಗ್ರಹವಾದ ಬೊಜ್ಜು ನಿವಾರಣೆಯಾಗುತ್ತದೆ. ಕೊತ್ತಂಬರಿ ಬೀಜ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಕೊತ್ತಂಬರಿ ಬೀಜದ ನೀರನ್ನು ಸೇವಿಸುವುದರಿಂದ ಹೊಟ್ಟೆ ನೋವು ಮತ್ತು ಸೆಳೆತ ಕಡಿಮೆಯಾಗುತ್ತದೆ. ತ್ವಚೆಯ ಆರೋಗ್ಯವನ್ನು ಸುಧಾರಿಸುತ್ತದೆ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಆರೋಗ್ಯಕರ ಚರ್ಮವನ್ನು ಒದಗಿಸುತ್ತದೆ. ಇದು ಹೊಳೆಯುವ ಮೈಬಣ್ಣವನ್ನು ನೀಡುತ್ತದೆ. ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡಬಹುದು. (ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_834.txt b/zeenewskannada/data1_url8_1_to_1110_834.txt new file mode 100644 index 0000000000000000000000000000000000000000..d37427676acab75a720900d86969cce6ca0b503b --- /dev/null +++ b/zeenewskannada/data1_url8_1_to_1110_834.txt @@ -0,0 +1 @@ +-:ನೀತಾ ಅಂಬಾನಿಯಂತೆ ಸುಂದರವಾಗಿ ಕಾಣಬೇಕೆಂದರೆ ರಾತ್ರಿ ವೇಳೆ ಈ ವಿಶೇಷ ಪಾನೀಯವನ್ನು ಕುಡಿಯಿರಿ..! ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಆಹಾರದ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರೂ, ನಿಮ್ಮ ಚರ್ಮದ ಮೇಲೆ ವಯಸ್ಸಾದ ಪರಿಣಾಮಗಳು ಕಾಣಿಸುವುದಿಲ್ಲ. -: ಪ್ರತಿ ಮಹಿಳೆಯೂ ವಯಸ್ಸಾದ ವಯಸ್ಸಿನಲ್ಲಿಯೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಅವನ ಚರ್ಮದ ಮೇಲೆ ವಯಸ್ಸಾದ ಪರಿಣಾಮವು ಗೋಚರಿಸುವುದಿಲ್ಲ. ಮಹತ್ವಾಕಾಂಕ್ಷಿ ಹುಡುಗಿಯರಿಗೆ ನೀತಾ ಅಂಬಾನಿ ಅತ್ಯುತ್ತಮ ಉದಾಹರಣೆ. ಈ ವಯಸ್ಸಿನಲ್ಲೂ ನೀತಾ ಅಂಬಾನಿ ತುಂಬಾ ಸುಂದರಿ. ವಯಸ್ಸಾದಂತೆ ನೀತಾ ಅಂಬಾನಿ ತ್ವಚೆಯಂತೆ ನೀವೂ ಕೂಡ ಸುಂದರ ತ್ವಚೆಯನ್ನು ಕಾಪಾಡಿಕೊಳ್ಳಬೇಕೆಂದರೆ ದುಬಾರಿ ಬೆಲೆಯ ಉತ್ಪನ್ನಗಳನ್ನು ಬಳಸಬೇಕಿಲ್ಲ. ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಆಹಾರದ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರೂ, ನಿಮ್ಮ ಚರ್ಮದ ಮೇಲೆ ವಯಸ್ಸಾದ ಪರಿಣಾಮಗಳು ಕಾಣಿಸುವುದಿಲ್ಲ. ಅಂತಹ ಒಂದು ವಿಶೇಷ ಪಾನೀಯದ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ಸ್ಪೆಷಲ್ ಡ್ರಿಂಕ್ ಅನ್ನು ಮನೆಯಲ್ಲಿಯೇ ತಯಾರಿಸಿ ಪ್ರತಿದಿನ ರಾತ್ರಿ ಕುಡಿಯಲು ಆರಂಭಿಸಿದರೆ 50 ವರ್ಷ ದಾಟಿದರೂ ತ್ವಚೆಯು ಹೊಳಪು ಹಾಗೂ ಯಂಗ್ ಆಗಿ ಕಾಣುತ್ತದೆ. ಇದನ್ನೂ ಓದಿ: ವಯಸ್ಸಾದಂತೆ, ಚರ್ಮದ ಮೇಲೆ ವಯಸ್ಸಾದ ಪರಿಣಾಮಗಳನ್ನು ನೋಡುವುದು ಸಹಜ. ಕ್ರಮೇಣ ಚರ್ಮದ ಬಣ್ಣವು ಕಪ್ಪಾಗಲು ಪ್ರಾರಂಭಿಸುತ್ತದೆ ಮತ್ತು ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಚರ್ಮದ ಮೇಲೆ ವಯಸ್ಸಾದ ಪರಿಣಾಮಗಳನ್ನು ತೊಡೆದುಹಾಕಲು ನೀವು ಬಯಸಿದರೆ, ನೀವು ರಾತ್ರಿಯಲ್ಲಿ ಈ ವಿಶೇಷ ಪಾನೀಯವನ್ನು ಸೇವಿಸಲು ಪ್ರಾರಂಭಿಸಬೇಕು. ಆದ್ದರಿಂದ ವಿಶೇಷ ಗಿಡಮೂಲಿಕೆಗಳಿಂದ ತಯಾರಿಸಿದ ಅದ್ಭುತ ಪಾನೀಯದ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಇದನ್ನೂ ಓದಿ: ನೀವು ಚರ್ಮದ ಹೊಳಪನ್ನು ಹೆಚ್ಚಿಸಲು ಬಯಸಿದರೆ, ನಂತರ ನೀವು ವಿವಿಧ ಗಿಡಮೂಲಿಕೆಗಳೊಂದಿಗೆ ತಯಾರಿಸಿದ ಈ ಪಾನೀಯವನ್ನು ಕುಡಿಯಬೇಕು. ಈ ಪಾನೀಯದಲ್ಲಿ ಕ್ಯಾಮೊಮೈಲ್, ರೋಸ್‌ಶಿಪ್ ಮತ್ತು ಜಸೂದ್ ಹೂವನ್ನು ಬಳಸಲಾಗುತ್ತದೆ. ಇವುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಿದ್ದು ತ್ವಚೆಯನ್ನು ಯೌವನವಾಗಿ ಕಾಣುವಂತೆ ಮಾಡುತ್ತದೆ. ಇದು ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಚರ್ಮದ ಮೇಲೆ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಈ ವಿಶೇಷ ಪಾನೀಯದ ಪಾಕವಿಧಾನವನ್ನು ಇಂದು ನಾವು ನಿಮಗೆ ಹೇಳುತ್ತೇವೆ. - ಪಾನೀಯವನ್ನು ತಯಾರಿಸುವುದು ಹೇಗೆ ? - ಪಾನೀಯವನ್ನು ತಯಾರಿಸಲು, ಮೊದಲು ನೀರನ್ನು ಕುದಿಸಿ. ನೀರು ಕುದಿಯುವ ನಂತರ, ಕ್ಯಾಮೊಮೈಲ್, ರೋಸ್‌ಶಿಪ್ ಅಥವಾ ಮಲ್ಲಿಗೆಯ ಟೀಬ್ಯಾಗ್ ಅನ್ನು ಸೇರಿಸಿ, ಟೀಬ್ಯಾಗ್ ಅನ್ನು ಬಿಸಿ ನೀರಿನಲ್ಲಿ 10 ನಿಮಿಷಗಳ ಕಾಲ ಇಡಿ. ಎಲ್ಲವೂ ಸರಿಯಾಗಿ ಕುದಿಯುವಾಗ, ಒಂದು ಜರಡಿ ಮೂಲಕ ನೀರನ್ನು ತಗ್ಗಿಸಿ. ಇದನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಬೆಚ್ಚಗಿರುವಾಗ ಕುಡಿಯಿರಿ. (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_835.txt b/zeenewskannada/data1_url8_1_to_1110_835.txt new file mode 100644 index 0000000000000000000000000000000000000000..7861c087349c7992cacc3abdc41bece4070c91f6 --- /dev/null +++ b/zeenewskannada/data1_url8_1_to_1110_835.txt @@ -0,0 +1 @@ +ಬೆಳಿಗ್ಗೆ ಹೀಗೆ ಮಾಡಿ, ಮೆದುಳು ಕಂಪ್ಯೂಟರ್ ನಂತೆ ಕೆಲಸ ಮಾಡುತ್ತದೆ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ವ್ಯಾಯಾಮ ಬಹಳ ಮುಖ್ಯ. ದೈನಂದಿನ ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ. ಇದಲ್ಲದೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡಬೇಕು. ಮೆದುಳು ನಮ್ಮ ದೇಹದ ಅತ್ಯಗತ್ಯ ಅಂಗ. ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ನೀವು ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು. ಇಂದು ಈ ಲೇಖನದಲ್ಲಿ ನಾವು ಮೆದುಳಿನ ಕಾರ್ಯನಿರ್ವಹಣೆಯನ್ನು ಬಲಪಡಿಸಲು ಸಹಾಯ ಮಾಡುವ ಐದು ಅಭ್ಯಾಸಗಳ ಬಗ್ಗೆ ಹೇಳುತ್ತೇವೆ. ನಿಮ್ಮ ದಿನಚರಿಯಲ್ಲಿ ಈ ಐದು ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಬಹುದು. ವ್ಯಾಯಾಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ವ್ಯಾಯಾಮ ಬಹಳ ಮುಖ್ಯ. ದೈನಂದಿನ ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ. ಇದಲ್ಲದೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡಬೇಕು. ಆರೋಗ್ಯಕರ ಆಹಾರ ಆರೋಗ್ಯಕರ ಆಹಾರವು ಮೆದುಳಿನ ಆರೋಗ್ಯಕ್ಕೆ ಬಹಳ ಮುಖ್ಯ. ನಿಮ್ಮ ಆಹಾರದಲ್ಲಿ ನೀವು ಹಸಿರು ತರಕಾರಿಗಳು, ಹಣ್ಣುಗಳು, ಬೀಜಗಳು, ಬೀಜಗಳು, ಮೀನು ಮತ್ತು ಧಾನ್ಯಗಳನ್ನು ಸೇವಿಸಬಹುದು. ಈ ಆಹಾರಗಳು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸಾಕಷ್ಟು ನಿದ್ರೆ ಮಾನಸಿಕ ಆರೋಗ್ಯಕ್ಕಾಗಿ ಪ್ರತಿದಿನ 8 ಗಂಟೆಗಳ ವಿಶ್ರಾಂತಿ ಪಡೆಯಿರಿ. ನಿದ್ದೆ ಮುಗಿದರೆ ಮನಸ್ಸು ನಿರಾಳವಾಗುತ್ತದೆ. ಉತ್ತಮ ಮತ್ತು ಆಳವಾದ ನಿದ್ರೆಗಾಗಿ ಪರದೆಯ ಸಮಯವನ್ನು ಕಡಿಮೆ ಮಾಡಿ. ಪ್ರತಿದಿನ ವ್ಯಾಯಾಮ ಮಾಡಿ. ಧ್ಯಾನ ಮಾನಸಿಕ ಆರೋಗ್ಯಕ್ಕೆ ಗಮನ ಮತ್ತು ಧ್ಯಾನ ಬಹಳ ಮುಖ್ಯ. ಧ್ಯಾನವು ಮನಸ್ಸನ್ನು ಶಾಂತಗೊಳಿಸುತ್ತದೆ. ಧ್ಯಾನವು ಗಮನವನ್ನು ಕೇಂದ್ರೀಕರಿಸುತ್ತದೆ. ಪ್ರತಿದಿನ 10 ರಿಂದ 15 ನಿಮಿಷಗಳ ಧ್ಯಾನವನ್ನು ಮೀಸಲಿಡಿ. ಸೂಚನೆ:ಇಲ್ಲಿ ಒದಗಿಸಿದ ಮಾಹಿತಿಯು ಸಾಮಾನ್ಯ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. ನೀವು ಸಂಬಂಧಿತ ಕ್ಷೇತ್ರದಲ್ಲಿ ತಜ್ಞರನ್ನು ಸಂಪರ್ಕಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_836.txt b/zeenewskannada/data1_url8_1_to_1110_836.txt new file mode 100644 index 0000000000000000000000000000000000000000..880b000a4e50781a0b33516c390b9535080b088a --- /dev/null +++ b/zeenewskannada/data1_url8_1_to_1110_836.txt @@ -0,0 +1 @@ +ನೀವು ಹೆಚ್ಚಾಗಿ ಕರಿಬೇವಿನ ಎಲೆ ಸೇವಿಸುತ್ತೀರಾ? ಹಾಗಾದರೆ ಈ ಐದು ಎಚ್ಚರಿಕೆಗಳನ್ನು ಗಮನದಲ್ಲಿಡಿ ಸಿಹಿ ಬೇವನ್ನು ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ದೇಹದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಿಹಿ ಬೇವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪದಾರ್ಥಗಳನ್ನು ಹೊಂದಿರುತ್ತದೆ. ಭಾರತೀಯ ಅಡುಗೆಗಳಲ್ಲಿ ಬೇವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಬೇವು ಹಸಿರು ಮಸಾಲೆಯಾಗಿದ್ದು ಅದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.ಅಡುಗೆಯಲ್ಲಿ ಉಪಯುಕ್ತ, ಸಿಹಿ ಬೇವು ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಸಿಹಿ ಬೇವಿನ ಎಲೆಗಳನ್ನು ಜಗಿಯಲು ಸಹ ಸಲಹೆ ನೀಡಲಾಗುತ್ತದೆ. ಆದರೆ ಈ ಸಿಹಿ ಬೇವು ಅತಿಯಾಗಿ ಸೇವಿಸಿದರೆ ಹಾನಿಯೂ ಉಂಟು ಮಾಡಬಹುದು. ಸಾಮಾನ್ಯವಾಗಿ, ಬೇವಿನ ಎಲೆಗಳನ್ನು ಸೇವಿಸಿದರೆ ಯಾವುದೇ ಅಡ್ಡಪರಿಣಾಮಗಳಿಲ್ಲ ಆದರೆ ಕೆಲವು ಪರಿಸ್ಥಿತಿಗಳಲ್ಲಿ ಅಥವಾ ಸಿಹಿ ಬೇವನ್ನು ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ. ಇಂದು ನಾವು ಸಿಹಿ ಬೇವಿನ ಎಲೆಗಳ ಅಂತಹ ಅಡ್ಡಪರಿಣಾಮಗಳ ಬಗ್ಗೆ ಹೇಳುತ್ತೇವೆ. ಇದನ್ನೂ ಓದಿ: ಸಿಹಿ ಬೇವಿನ ಎಲೆಗಳಿಂದ ಉಂಟಾಗುವ ಹಾನಿ1. ಸಿಹಿ ಬೇವನ್ನು ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ದೇಹದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಿಹಿ ಬೇವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪದಾರ್ಥಗಳನ್ನು ಹೊಂದಿರುತ್ತದೆ.2. ಬೇವಿನ ಎಲೆಗಳನ್ನು ಅತಿಯಾಗಿ ಸೇವಿಸಿದರೆ ಅಲರ್ಜಿಯೂ ಉಂಟಾಗುತ್ತದೆ. ಆದ್ದರಿಂದ ನಿಮಗೆ ಅಲರ್ಜಿ ಸಂಬಂಧಿತ ಸಮಸ್ಯೆ ಇದ್ದಲ್ಲಿ ಬೇವು ಸೇವಿಸುವುದನ್ನು ತಪ್ಪಿಸಿ.3. ಹೀಗಾಗಿ ಸಿಹಿ ಬೇವು ತಿನ್ನುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಕೂದಲು ಉದುರುವ ಸಮಸ್ಯೆ ಇದ್ದರೆ ಮತ್ತು ಸಿಹಿ ಬೇವು ಹಾನಿಕಾರಕವಾಗಿದ್ದರೆ ಅದನ್ನು ತಿನ್ನುವುದನ್ನು ತಪ್ಪಿಸಿ.4. ಸಿಹಿ ಬೇವಿನ ಎಲೆಗಳಲ್ಲಿ ಸೋಡಿಯಂ ಅತ್ಯಧಿಕವಾಗಿದೆ. ಕೈ ಮತ್ತು ಕಾಲುಗಳಲ್ಲಿ ಊತದಿಂದ ಬಳಲುತ್ತಿರುವ ಜನರು ಸಿಹಿ ಬೇವಿನ ಎಲೆಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಏಕೆಂದರೆ ಇದು ಕೈ ಮತ್ತು ಕಾಲುಗಳಲ್ಲಿ ಊತವನ್ನು ಉಂಟುಮಾಡಬಹುದು.5. ಗರ್ಭಿಣಿಯರು ಬೇವಿನ ಎಲೆಗಳನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇದನ್ನೂ ಓದಿ: (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_837.txt b/zeenewskannada/data1_url8_1_to_1110_837.txt new file mode 100644 index 0000000000000000000000000000000000000000..d523389720362540844ef050f866a33711d1b905 --- /dev/null +++ b/zeenewskannada/data1_url8_1_to_1110_837.txt @@ -0,0 +1 @@ +ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಾಗ ಕಾಣಿಸಿಕೊಳ್ಳುತ್ತವೆ ಈ ರೀತಿಯ ಲಕ್ಷಣಗಳು! : ಉಪ್ಪು ದೇಹಕ್ಕೆ ಅಗತ್ಯ. ಆದರೆ ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಅದು ಆರೋಗ್ಯಕ್ಕೆ ಅಪಾಯಕಾರಿ. :ಉಪ್ಪು ದೇಹಕ್ಕೆ ಅಗತ್ಯ. ನಮ್ಮ ದೇಹಕ್ಕೆ ಅಗತ್ಯವಿರುವ 90 ಪ್ರತಿಶತದಷ್ಟು ಸೋಡಿಯಂ ಉಪ್ಪಿನಿಂದ ಸಿಗುತ್ತದೆ. ತಜ್ಞರು ಹೇಳುವಂತೆ ದಿನಕ್ಕೆ 2300 ಮಿ.ಗ್ರಾಂ ಅಂದರೆ ಒಂದು ಚಮಚಕ್ಕಿಂತ ಹೆಚ್ಚು ಉಪ್ಪನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ವಾಸ್ತವವಾಗಿ ನಾವು ತಿನ್ನುವ ಆಹಾರದಲ್ಲಿ ಉಪ್ಪನ್ನು ಬಳಸುತ್ತೇವೆ. ಆದರೆ.. ಅದರ ಅತಿಯಾದ ಸೇವನೆಯು ಹಾನಿಕಾರಕವಾಗಿದೆ. ನಿಮ್ಮ ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಅದು ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಚಿನ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ, ಉರಿಯೂತ ಮತ್ತು ದೌರ್ಬಲ್ಯದಂತಹ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ: ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇದನ್ನು ಅಧಿಕ ರಕ್ತದೊತ್ತಡ ಎನ್ನುತ್ತಾರೆ. ಅಧಿಕ ರಕ್ತದೊತ್ತಡ ಹೃದ್ರೋಗಕ್ಕೆ ಕಾರಣವಾಗುತ್ತದೆ. ಇದರ ಲಕ್ಷಣಗಳು ತಲೆನೋವು, ತಲೆಸುತ್ತು, ಹೃದಯದ ಬಡಿತದ ವೇಗ.. ಈ ಲಕ್ಷಣಗಳನ್ನು ಅನುಭವಿಸಿದರೆ ನಿಮ್ಮ ದೇಹದಲ್ಲಿ ಉಪ್ಪು ಜಾಸ್ತಿಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಹಾಗಾದರೆ ತಕ್ಷಣ ಇದನ್ನು ನಿಯಂತ್ರಿಸಬೇಕು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಇದನ್ನೂ ಓದಿ: ದೇಹದಲ್ಲಿ ಊತ: ಹೆಚ್ಚು ಉಪ್ಪು ತಿಂದರೆ ದೇಹವು ನೀರನ್ನು ಉಳಿಸಿಕೊಳ್ಳಬಹುದು. ಇದು ಕೈ, ಕಾಲು, ಮುಖ, ಹೊಟ್ಟೆಯಲ್ಲಿ ಊತವನ್ನು ಉಂಟು ಮಾಡುತ್ತದೆ. ಈ ಊತವು ನಿಮ್ಮ ದೇಹದಲ್ಲಿ ಹೆಚ್ಚಿದ ಉಪ್ಪಿನ ಸಂಕೇತವಾಗಿದೆ. ಅದನ್ನು ಕಡಿಮೆ ಮಾಡಬೇಕಾಗಿದೆ. ಆಗಾಗ್ಗೆ ಬಾಯಾರಿಕೆ: ಹೆಚ್ಚು ಉಪ್ಪು ಸೇವನೆಯು ಆಗಾಗ್ಗೆ ಬಾಯಾರಿಕೆಗೆ ಕಾರಣವಾಗಬಹುದು. ಇದು ಹೆಚ್ಚುವರಿ ಉಪ್ಪನ್ನು ತೊಡೆದುಹಾಕಲು ದೇಹವು ಪ್ರಯತ್ನಿಸುವ ಮಾರ್ಗವಾಗಿದೆ. ಹೆಚ್ಚು ಉಪ್ಪು ತಿನ್ನುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಮೂತ್ರದಲ್ಲಿನ ಬದಲಾವಣೆಗಳು: ಅತಿಯಾದ ಉಪ್ಪು ಸೇವನೆಯಿಂದ ಮೂತ್ರದ ಗಾಢ ಬಣ್ಣಕ್ಕೆ ಕಾರಣವಾಗಬಹುದು. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ಸಂಕೇತವಾಗಿದೆ. ಇದರಿಂದಾಗಿ ಮೂತ್ರಪಿಂಡ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಉಪ್ಪಿನ ಪ್ರಮಾಣವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಆಯಾಸ - ದೌರ್ಬಲ್ಯ: ಹೆಚ್ಚುವರಿ ಉಪ್ಪು ದೇಹದಲ್ಲಿ ದೌರ್ಬಲ್ಯ ಮತ್ತು ಆಯಾಸವನ್ನು ಉಂಟುಮಾಡುತ್ತದೆ. ಏಕೆಂದರೆ ಇದು ದೇಹದ ಸಮತೋಲನವನ್ನು ಹಾಳು ಮಾಡುತ್ತದೆ. ಈ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಇದನ್ನೂ ಓದಿ: ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_838.txt b/zeenewskannada/data1_url8_1_to_1110_838.txt new file mode 100644 index 0000000000000000000000000000000000000000..ddd4f506667c84380dc77671e2fe446040d8dc3b --- /dev/null +++ b/zeenewskannada/data1_url8_1_to_1110_838.txt @@ -0,0 +1 @@ +ಮಂಕಿಪಾಕ್ಸ್ ವೈರಸ್ ನ ಆರಂಭಿಕ ಲಕ್ಷಣಗಳೇನು ಗೊತ್ತೇ? ಮಂಕಿಪಾಕ್ಸ್ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುವ ವೈರಸ್. ಈ ವೈರಸ್ ಕೂಡ ಸಿಡುಬು ಕುಟುಂಬಕ್ಕೆ ಸೇರಿದೆ. ಆದಾಗ್ಯೂ, ಅದರ ರೋಗಲಕ್ಷಣಗಳು ಕಡಿಮೆ ತೀವ್ರವಾಗಿರುತ್ತವೆ. ಮಂಕಿಪಾಕ್ಸ್ ಜ್ವರ, ಆಯಾಸ, ದೇಹದ ನೋವು ಮತ್ತು ಚರ್ಮದ ದದ್ದುಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ರೋಗವು ಗಂಭೀರವಾಗಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ರೋಗವು ಗಂಭೀರವಾಗಬಹುದು. ಮಂಕಿಪಾಕ್ಸ್ ವೈರಸ್ ಮತ್ತೊಮ್ಮೆ ಪ್ರಪಂಚದಾದ್ಯಂತದ ದೇಶಗಳಿಗೆ ಆತಂಕಕಾರಿಯಾಗಿದೆ. ವರ್ಷದ ಆರಂಭದಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ರೋಗದ ಏಕಾಏಕಿ ಕಂಡುಬಂದಿದೆ. ಈ ವೈರಸ್‌ನಿಂದ ಸಾವಿರಾರು ಜನರು ಸೋಂಕಿಗೆ ಒಳಗಾಗಿದ್ದರು. ಅದರ ನಂತರ ರೋಗವನ್ನು ಸಾಂಕ್ರಾಮಿಕ ಎಂದು ಘೋಷಿಸಲಾಯಿತು.ಈಗ ಈ ವೈರಸ್ ಆಫ್ರಿಕಾದ 13 ದೇಶಗಳಿಗೆ ಹರಡಿದೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಸೋಂಕಿನ ಸಂಖ್ಯೆಯಲ್ಲಿ 160% ಹೆಚ್ಚಳವಾಗಿದೆ. ಪಾಕಿಸ್ತಾನದ ಆರೋಗ್ಯ ಸೇವೆಗಳ ಸಚಿವಾಲಯವು ದೇಶದಲ್ಲಿ ಈ ವೈರಸ್‌ನ ಮೊದಲ ಪ್ರಕರಣವನ್ನು ದೃಢಪಡಿಸಿದೆ. ಪಾಕಿಸ್ತಾನದಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿ ಸೌದಿ ಅರೇಬಿಯಾದಿಂದ ಬಂದವರು ಎನ್ನಲಾಗಿದ್ದು, ಪಾಕಿಸ್ತಾನದಂತೆ, ಸ್ವೀಡನ್ ತನ್ನ ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ವರದಿ ಮಾಡಿದೆ. ಈ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಸಾಮಾನ್ಯ ಸಂಪರ್ಕದ ಮೂಲಕ ವಿಶೇಷವಾಗಿ ಲೈಂಗಿಕ ಸಂಪರ್ಕದ ಮೂಲಕ ಸುಲಭವಾಗಿ ಹರಡುತ್ತದೆ. ಮಂಕಿಪಾಕ್ಸ್ ಎಂದರೇನು? ಮಂಕಿಪಾಕ್ಸ್ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುವ ವೈರಸ್. ಈ ವೈರಸ್ ಕೂಡ ಸಿಡುಬು ಕುಟುಂಬಕ್ಕೆ ಸೇರಿದೆ. ಆದಾಗ್ಯೂ, ಅದರ ರೋಗಲಕ್ಷಣಗಳು ಕಡಿಮೆ ತೀವ್ರವಾಗಿರುತ್ತವೆ. ಮಂಕಿಪಾಕ್ಸ್ ಜ್ವರ, ಆಯಾಸ, ದೇಹದ ನೋವು ಮತ್ತು ಚರ್ಮದ ದದ್ದುಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ರೋಗವು ಗಂಭೀರವಾಗಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ರೋಗವು ಗಂಭೀರವಾಗಬಹುದು. ಇದನ್ನೂ ಓದಿ: ಮಂಕಿಪಾಕ್ಸ್ ಹೇಗೆ ಹರಡುತ್ತದೆ? ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ. ಸಾಂಕ್ರಾಮಿಕ ರೋಗವು ಚರ್ಮದ ಆಘಾತ, ಚರ್ಮದಿಂದ ಚರ್ಮದ ಸಂಪರ್ಕ, ಸೋಂಕಿತ ವ್ಯಕ್ತಿಯಲ್ಲಿ ಉಸಿರಾಡುವುದು ಅಥವಾ ಸೋಂಕಿತ ವ್ಯಕ್ತಿಯು ಬಳಸಿದ ವಸ್ತುವನ್ನು ಬಳಸುವುದರ ಮೂಲಕ ಹರಡಬಹುದು. ಮಂಕಿಪಾಕ್ಸ್ ತಡೆಗಟ್ಟಲು ಪರಿಹಾರಗಳು - ಆಗಾಗ್ಗೆ ಕೈಗಳನ್ನು ತೊಳೆಯಿರಿ ಮತ್ತು ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. - ಸೋಂಕಿತ ವ್ಯಕ್ತಿಯಿಂದ ದೂರವಿರುವುದು. ಸೋಂಕಿತ ವ್ಯಕ್ತಿ ಬಳಸಿದ ಯಾವುದನ್ನೂ ಬಳಸಬೇಡಿ. - ಚರ್ಮದ ಮೇಲೆ ಯಾವುದೇ ಗಾಯ ಕಾಣಿಸಿಕೊಂಡರೆ, ಅದನ್ನು ಮುಚ್ಚಿಡಿ. - ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಿ. - ಸೋಂಕಿನ ಅಪಾಯವನ್ನು ತಪ್ಪಿಸಲು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ. - ನಿಮ್ಮ ಪ್ರದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತಿದ್ದರೆ ಲಸಿಕೆಯನ್ನು ಪಡೆಯಿರಿ. ಇದನ್ನೂ ಓದಿ: ಆಫ್ರಿಕಾ ಮತ್ತು ಇತರ ದೇಶಗಳಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ವರದಿಯಾಗುತ್ತಿರುವ ರೀತಿಯಲ್ಲಿ ಭಾರತ ಸರ್ಕಾರವು ಈ ವೈರಸ್‌ನ ಮೇಲೆ ಕಣ್ಣಿಟ್ಟಿರುವುದು ಮುಖ್ಯವಾಗಿದೆ.ಸರಕಾರದಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಜನರು ಸ್ವಚ್ಛತೆಯ ಬಗ್ಗೆಯೂ ವಿಶೇಷ ಗಮನ ಹರಿಸಬೇಕು, ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_839.txt b/zeenewskannada/data1_url8_1_to_1110_839.txt new file mode 100644 index 0000000000000000000000000000000000000000..fbbe471b101ea232cd37143f519ec127199fb423 --- /dev/null +++ b/zeenewskannada/data1_url8_1_to_1110_839.txt @@ -0,0 +1 @@ +ಪೇರಲ ಎಲೆಗಳನ್ನು ಹೀಗೆ ಬಳಸಿದ್ರೆ ಶುಗರ್-ಬಿಪಿ ಎರಡೂ ನಿಯಂತ್ರಣದಲ್ಲಿರುತ್ತೆ! ಟ್ರೈ ಮಾಡಿ ನೋಡಿ!! : ಅನೇಕ ಜನರು ಪೇರಲ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಪೇರಲ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಅಲ್ಲದೇ ಬೆಲೆ ಕೂಡ ಅಗ್ಗ.. ಹೀಗಾಗಿ ಯಾರು ಬೇಕಾದರೂ ಈ ಹಣ್ಣನ್ನು ತಿನ್ನಬಹುದು.. : ಅನೇಕ ಜನರು ಪೇರಲ ತಿನ್ನಲು ಇಷ್ಟಪಡುತ್ತಾರೆ. ಪೇರಲ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಸೇಬಿನಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ಪೇರಲದಲ್ಲಿ ಲಭ್ಯವಿದೆ. ಸಕ್ಕರೆ ಕಾಯಿಲೆ ಇರುವವರು ಪೇರಲ ಹಣ್ಣನ್ನು ಯಾವುದೇ ಭಯವಿಲ್ಲದೇ ತಿನ್ನಬಹುದು. ಪೇರಲ ಹಣ್ಣನ್ನು ಹೊರತುಪಡಿಸಿ, ಪೇರಲ ಎಲೆಗಳು ಸಹ ಅನೇಕ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ. ಇದರಲ್ಲಿ ಹಲವು ಬಗೆಯ ಔಷಧಗಳಿವೆ ಎನ್ನುತ್ತಾರೆ ತಜ್ಞರು.. ಈ ಎಲೆಗಳಿಂದ ದೀರ್ಘಕಾಲದ ಕಾಯಿಲೆಗಳನ್ನೂ ಗುಣಪಡಿಸಬಹುದು. ಪೇರಳೆ ಎಲೆಗಳನ್ನು ಸೇವಿಸುವುದರಿಂದ ಯಾವ ರೀತಿಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಈಗ ತಿಳಿಯೋಣ. ಸಕ್ಕರೆ ಕಾಯಿಲೆ ನಿಯಂತ್ರಣ:ಪೇರಲ ಎಲೆಗಳನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿರುವ ಫೀನಾಲಿಕ್ ಸಂಯುಕ್ತವು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಮಧುಮೇಹಿಗಳು ಪೇರಲ ಎಲೆಗಳನ್ನು ಜಗಿಯುವುದು ತುಂಬಾ ಒಳ್ಳೆಯದು. ಬಿಪಿ ನಿಯಂತ್ರಣ:ಪೇರಲ ಎಲೆಗಳನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಪೇರಲ ಹಣ್ಣಿನಂತೆ, ಎಲೆಗಳಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಇವು ಬಿಪಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಬಿಪಿ ಇರುವವರು ಪೇರಲ ಹಣ್ಣನ್ನು ತಿಂದರೆ ಅಥವಾ ಎಲೆಗಳನ್ನು ಜಗಿಯಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ತೂಕ ನಷ್ಟವಾಗುತ್ತದೆ:ಪೇರಲ ಎಲೆಗಳನ್ನು ತಿನ್ನುವುದರಿಂದ ಅಧಿಕ ತೂಕದ ಸಮಸ್ಯೆಯೂ ಕಡಿಮೆಯಾಗುತ್ತದೆ. ಅದರಲ್ಲೂ ಹೊಟ್ಟೆಯ ಬೊಜ್ಜಿನ ಸಮಸ್ಯೆ ಇರುವವರು ಈ ಎಲೆಗಳನ್ನು ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದರಲ್ಲಿರುವ ಸಂಯುಕ್ತಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಇದು ಮಲಬದ್ಧತೆ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. ಇದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳುತ್ತೀರಿ. ಜೀರ್ಣಾಂಗ ಆರೋಗ್ಯ:ಪೇರಲ ಎಲೆಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಹೊಟ್ಟೆಯ ಆರೋಗ್ಯ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಈ ಎಲೆಗಳು ಆಹಾರದ ಫೈಬರ್ ಅನ್ನು ಹೊಂದಿರುತ್ತವೆ. ಇದು ಹೊಟ್ಟೆಯ ಸಮಸ್ಯೆಗಳನ್ನು ತಡೆಯುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_84.txt b/zeenewskannada/data1_url8_1_to_1110_84.txt new file mode 100644 index 0000000000000000000000000000000000000000..333e9b65d3aadea4176f0665327af1177f41914d --- /dev/null +++ b/zeenewskannada/data1_url8_1_to_1110_84.txt @@ -0,0 +1 @@ +ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ನೈಟ್‌ಲೈಫ್‌ಗೆ ಅಧಿಕೃತ ಮುದ್ರೆ : ಈವರೆಗೆ ಹೋಟೆಲ್, ಮಾರುಕಟ್ಟೆ, ಬಜಾರ್ ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಬಾರ್ ಹೋಟೆಲ್, ಪಬ್, ಕ್ಲಬ್, ಬಾರ್‌ಗಳೂ ಮಧ್ಯರಾತ್ರಿ 1ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ. :ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ನೈಟ್ ಅವಧಿ ವಿಸ್ತರಣೆಗೆ ನಗರಾಭಿವೃದ್ಧಿ ಇಲಾಖೆ ಅಸ್ತು ಎಂದಿದ್ದು ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ನೀಡಿಎ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಾರ್, ಹೊಟೇಲ್, ಕ್ಲಬ್, ಸ್ಟಾರ್ ಹೊಟೇಲ್‌ಗಳು, ಬೋರ್ಡಿಂಗ್ ಹೌಸ್‌ಗಳಲ್ಲಿ ಮಧ್ಯರಾತ್ರಿ 01ಗಂಟೆವರೆಗೂ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ, ಈವರೆಗೆ ಅನಧಿಕೃವಾಗಿ ಚಾಲ್ತಿಯಲ್ಲಿದ್ದ ಬೆಂಗಳೂರಿನ ನೈಟ್‌ಲೈಫ್‌ಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಮಧ್ಯರಾತ್ರಿ 1 ರವರೆಗೆ ಮದ್ಯ ಪೂರೈಕೆಗೆ ಅವಕಾಶ!2024-25 ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಈ ಪ್ರಸ್ತಾವನೆಗೆ( ) ಒಪ್ಪಿಗೆ ಹಿನ್ನೆಲೆಯಲ್ಲಿ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ( ) ಆದೇಶದಲ್ಲಿ ತಿಳಿಸಿದೆ. ನಗರಾಭಿವೃದ್ಧಿ ಆದೇಶದ ಪ್ರಕಾರ, ಕ್ಲಬ್‌ಗಳು (ಸಿಎಲ್ 4 ಪರವಾನಗಿ) ಸ್ಟಾರ್ ಹೊಟೇಲ್‌ಗಳು(ಸಿಎಲ್ 6), ಹಾಗೂ ಸಿಎಲ್ 7 ಮತ್ತು ಸಿಎಲ್7ಡಿ ಪರವಾನಗಿಯಿರುವ ಹೋಟೆಲ್ ಮತ್ತು ಲಾಡ್ಜ್‌ಗಳು ಓಪನ್ ಗೆ ಬೆಳಗ್ಗೆ 9ರಿಂದ ಮಧ್ಯರಾತ್ರಿ 1ರವರೆಗೆ ಅನುಮತಿ ನೀಡಲಾಗಿದೆ. ಇನ್ನೂ ಸಿಎಲ್ 9 ಪರವಾನಗಿ ಹೊಂದಿದ ರಿಫ್ರೆಷ್‌ ಮೆಂಟ್ ರೂಂ (ಬಾರ್)ಗಳು ಬೆಳಗ್ಗೆ 10ರಿಂದ ರಾತ್ರಿ 1ರವರೆಗೆ ವಹಿವಾಟು ನಡೆಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ- ಈವರೆಗೆ ಹೋಟೆಲ್, ಮಾರುಕಟ್ಟೆ, ಬಜಾರ್ ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಗ ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಬಾರ್ ಹೋಟೆಲ್, ಪಬ್, ಕ್ಲಬ್, ಬಾರ್‌ಗಳೂ ಮಧ್ಯರಾತ್ರಿ 1ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ. ಆಮೂಲಕ ಈವರೆಗೆ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತಿದ್ದ ಮದ್ಯ ಮಾರಾಟ ಹೋಟೆಲ್, ಕ್ಲಬ್, ಬಾರ್‌ಗಳು ಇನ್ನು ಮುಂದೆ ಮಧ್ಯರಾತ್ರಿ 1 ಗಂಟೆಯ ವರೆಗೆ ವ್ಯಾಪಾರ ಮಾಡಬಹುದಾಗಿದೆ. ನಗರದಲ್ಲಿ ರಾತ್ರಿ ವೇಳೆಯಲ್ಲೂದೊಂದಿಗೆ 2016ರಲ್ಲಿ ಹೋಟೆಲ್, ರೆಸ್ಟೋರೆಂಟ್, ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಹಾಗಿದ್ದು ಪೊಲೀಸ್ ಇಲಾಖೆ ಸಾರ್ವಜನಿಕ ವಲಯದ ವಿರೋದದಿಂದ ರಾತ್ರಿ 11ರ ವೇಳೆಗೆ ಎಲ್ಲ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುತ್ತಿದ್ದವು. ಇದನ್ನೂ ಓದಿ- ಬೆಂಗಳೂರಿನ ನೈಟ್‌ಲೈಫ್ ವಿಸ್ತರಣೆ ( ) ಬಗ್ಗೆ ಕಳೆದ ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿಯೇ ( ) ಉಲ್ಲೇಖಿಸಿದ್ದು, ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ -ವಹಿವಾಟಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಬೆಂಗಳೂರಿನ ನೈಟ್‌ ಲೈಫ್ ಹೊಸ ರೂಪದಲ್ಲಿ ಚಾಲನೆ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು ಎಂಬುದು ಗಮನಾರ್ಹವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_840.txt b/zeenewskannada/data1_url8_1_to_1110_840.txt new file mode 100644 index 0000000000000000000000000000000000000000..2e4ead0c2359a2325f747e9550710e095c172392 --- /dev/null +++ b/zeenewskannada/data1_url8_1_to_1110_840.txt @@ -0,0 +1 @@ +ಬೆಳಗ್ಗೆ ಎದ್ದಕೂಡಲೇ ಈ 5 ಕೆಲಸಗಳನ್ನು ಮಾಡಬೇಡಿ...ನಿಮ್ಮ ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡಬಹುದು...! ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಹಾಸಿಗೆಯಿಂದ ಎದ್ದೇಳಬೇಕು. ಎದ್ದ ನಂತರ ಹಾಸಿಗೆಯಲ್ಲಿ ದೀರ್ಘಕಾಲ ಮಲಗುವುದು ದೇಹಕ್ಕೆ ಹಾನಿ ಮಾಡುತ್ತದೆ. ಇದು ದೇಹವನ್ನು ಸೋಮಾರಿತನವನ್ನು ತುಂಬುತ್ತದೆ ಮತ್ತು ದಿನವಿಡೀ ದಣಿದ ಅನುಭವವನ್ನು ನೀಡುತ್ತದೆ. ಬೆಳಗ್ಗೆ ಎದ್ದ ನಂತರ ಹಾಸಿಗೆಯಲ್ಲಿ ಮಲಗುವುದರಿಂದ ಸ್ನಾಯು ಕೂಡ ಹಿಗ್ಗುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಹಾಸಿಗೆ ಬಿಟ್ಟು ಲಘು ಸ್ಟ್ರೆಚಿಂಗ್ ವ್ಯಾಯಾಮ ಮಾಡಿ. ಬೆಳಗಿನ ಸಮಯ ಬಹಳ ಮುಖ್ಯವಾದುದು. ನಿದ್ರೆಯ ನಂತರ ಕಣ್ಣು ತೆರೆದಾಗ ದೇಹ ಮತ್ತು ಮನಸ್ಸು ಎರಡೂ ಹೊಸ ಶಕ್ತಿಯನ್ನು ಪಡೆಯುತ್ತವೆ. ಅದಕ್ಕಾಗಿಯೇ ದಿನದ ಪ್ರಾರಂಭವು ಶಕ್ತಿ ಮತ್ತು ಸಕಾರಾತ್ಮಕತೆಯಿಂದ ತುಂಬಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಮುಂಜಾನೆಯನ್ನು ಸೂಕ್ತ ರೀತಿಯಲ್ಲಿ ಆರಂಭಿಸುವುದಿಲ್ಲ. ಈ ಕೆಲಸದ ಋಣಾತ್ಮಕ ಪರಿಣಾಮವು ದಿನದ ಜೊತೆಗೆ ಆರೋಗ್ಯದ ಮೇಲೂ ಕಂಡುಬರುತ್ತದೆ ಬೆಳಗ್ಗೆ ಎದ್ದು ಈ 5 ಕೆಲಸಗಳನ್ನು ಮಾಡಬೇಡಿ: ಹಾಸಿಗೆಯಲ್ಲಿ ಮಲಗುವುದು: ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಹಾಸಿಗೆಯಿಂದ ಎದ್ದೇಳಬೇಕು. ಎದ್ದ ನಂತರ ಹಾಸಿಗೆಯಲ್ಲಿ ದೀರ್ಘಕಾಲ ಮಲಗುವುದು ದೇಹಕ್ಕೆ ಹಾನಿ ಮಾಡುತ್ತದೆ. ಇದು ದೇಹವನ್ನು ಸೋಮಾರಿತನವನ್ನು ತುಂಬುತ್ತದೆ ಮತ್ತು ದಿನವಿಡೀ ದಣಿದ ಅನುಭವವನ್ನು ನೀಡುತ್ತದೆ. ಬೆಳಗ್ಗೆ ಎದ್ದ ನಂತರ ಹಾಸಿಗೆಯಲ್ಲಿ ಮಲಗುವುದರಿಂದ ಸ್ನಾಯು ಕೂಡ ಹಿಗ್ಗುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಹಾಸಿಗೆ ಬಿಟ್ಟು ಲಘು ಸ್ಟ್ರೆಚಿಂಗ್ ವ್ಯಾಯಾಮ ಮಾಡಿ. ಇದನ್ನೂ ಓದಿ: ಮೊಬೈಲ್ ಬಳಕೆ: 99% ಜನರು ಈ ಅಭ್ಯಾಸವನ್ನು ಹೊಂದಿರುತ್ತಾರೆ. ಯಾವುದು ತುಂಬಾ ಕೆಟ್ಟದು. ಜನರು ಬೆಳಿಗ್ಗೆ ಎದ್ದೇಳುವ ಮೊದಲ ವಿಷಯವೆಂದರೆ ತಮ್ಮ ಮೊಬೈಲ್ ಫೋನ್ ತೆಗೆದುಕೊಳ್ಳುತ್ತಾರೆ. ಈ ಅಭ್ಯಾಸವು ಅತ್ಯಂತ ಗಂಭೀರ ಮತ್ತು ಕೆಟ್ಟದು. ಈ ಅಭ್ಯಾಸದಿಂದಾಗಿ, ಜನರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಆಹ್ವಾನಿಸುತ್ತಾರೆ. ಬೆಳಗಿನ ಜಾವ ಮೊಬೈಲ್ ಪರದೆ ಮತ್ತು ನೀಲಿ ದೀಪ ನೇರವಾಗಿ ಕಣ್ಣಿಗೆ ಬಿದ್ದರೆ ಕಣ್ಣಿಗೆ ಗಂಭೀರ ಹಾನಿಯಾಗುವುದಲ್ಲದೆ ಮಾನಸಿಕ ಆತಂಕವೂ ಹೆಚ್ಚುತ್ತದೆ. ಹಾಗಾಗಿ ಬೆಳಗ್ಗೆ ಮೊಬೈಲ್ ನೋಡುವ ಬದಲು ಹಾಸಿಗೆಯಿಂದ ಎದ್ದು ಲಘು ವ್ಯಾಯಾಮ ಅಥವಾ ಯೋಗ ಮಾಡಿ. ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬೇಡಿ: ಅನೇಕ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೇರವಾಗಿ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಕೆಫೀನ್ ಏನನ್ನೂ ತಿನ್ನದೆ ಅಥವಾ ಕುಡಿಯದೆ ನೇರವಾಗಿ ಹೊಟ್ಟೆಗೆ ಹೋದರೆ, ದೇಹದಲ್ಲಿ ಆಮ್ಲತೆ ಹೆಚ್ಚಾಗುತ್ತದೆ. ಈ ಅಭ್ಯಾಸದಿಂದ ಗ್ಯಾಸ್ಟ್ರಿಕ್ ಸಮಸ್ಯೆಯೂ ಹೆಚ್ಚುತ್ತದೆ. ಹಾಗಾಗಿ ಬೆಳಿಗ್ಗೆ ನೇರವಾಗಿ ಟೀ ಅಥವಾ ಕಾಫಿ ಕುಡಿಯುವ ಬದಲು ಬೆಚ್ಚಗಿನ ನೀರಿನಲ್ಲಿ ನಿಂಬೆ ಮಿಶ್ರಣ ಮಾಡಿ ಕುಡಿಯಿರಿ. ನೀರು ಕುಡಿಯಬೇಡಿ: ಬೆಚ್ಚಗಿನ ನೀರನ್ನು ಕುಡಿಯಲು ನಿಮಗೆ ಸಮಸ್ಯೆ ಇದ್ದರೆ, ಬೆಳಿಗ್ಗೆ ಮೊದಲು ಒಂದು ಲೋಟ ನೀರು ಕುಡಿಯಿರಿ. ಏಕೆಂದರೆ ರಾತ್ರಿ ಮಲಗುವಾಗ ಗಂಟೆಗಟ್ಟಲೆ ದೇಹಕ್ಕೆ ನೀರು ಸಿಗುವುದಿಲ್ಲ. ಬೆಳಗ್ಗೆ ಎದ್ದು ನೀರು ಕುಡಿದರೆ ದೇಹವು ಹೈಡ್ರೀಕರಿಸಿ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಭಾರೀ ಉಪಹಾರ ಸೇವನೆ: ಅನೇಕ ಜನರು ಎದ್ದ ತಕ್ಷಣ ಹಾಸಿಗೆಯಿಂದ ಎದ್ದೇಳುತ್ತಾರೆ ಮತ್ತು ದಿನದ ಕೆಲಸವನ್ನು ಪ್ರಾರಂಭಿಸುತ್ತಾರೆ, ಜೊತೆಗೆ ಭಾರೀ ಉಪಹಾರ. ಈ ಅಭ್ಯಾಸವೂ ತಪ್ಪು. ಬೆಳಗ್ಗೆ ಎದ್ದ ತಕ್ಷಣ ಭಾರೀ ಉಪಹಾರ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತದೆ. ಆದ್ದರಿಂದ, ನೀವು ಬೆಳಿಗ್ಗೆ ಹಸಿದಿದ್ದರೆ, ಲಘು ಮತ್ತು ಪೌಷ್ಟಿಕ ಉಪಹಾರವನ್ನು ಸೇವಿಸಿ. ಇದರಿಂದ ದೇಹವು ಕ್ರಿಯಾಶೀಲವಾಗಿರಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು.ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) \ No newline at end of file diff --git a/zeenewskannada/data1_url8_1_to_1110_841.txt b/zeenewskannada/data1_url8_1_to_1110_841.txt new file mode 100644 index 0000000000000000000000000000000000000000..e4634784b9b87e2d482013e9967c25a927ef9bef --- /dev/null +++ b/zeenewskannada/data1_url8_1_to_1110_841.txt @@ -0,0 +1 @@ +: ಅಲೋವೆರಾ ಸಸ್ಯದ ಬಳಕೆಯಿಂದ ಸಿಗಲಿವೆ ಹಲವು ಪ್ರಯೋಜನಗಳು ಮೊಡವೆ ಮತ್ತು ಕಲೆಗಳು - ಅಲೋವೆರಾ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಶತಮಾನಗಳಿಂದಲೂ ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಸಾಮಾನ್ಯವಾಗಿ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಅಲೋವೆರಾ ಜೆಲ್‌ನಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಪೋಷಕಾಂಶಗಳಿವೆ, ಇದು ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಅಲೋವೆರಾವನ್ನು ಅನ್ವಯಿಸುವುದರಿಂದ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ನಮಗೆ ತಿಳಿಯೋಣ. ಚರ್ಮ ರಕ್ಷಣೆಗೆ ಮದ್ದು ಆಲೋವೆರಾ: ಮೊಡವೆ ಮತ್ತು ಕಲೆಗಳು - ಅಲೋವೆರಾ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಸನ್ಬರ್ನ್ - ಅಲೋವೆರಾ ಜೆಲ್ ಸನ್ಬರ್ನ್ನಿಂದ ಉಂಟಾಗುವ ಕೆರಳಿಕೆ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಚರ್ಮವನ್ನು ತೇವಗೊಳಿಸುತ್ತದೆ - ಅಲೋವೆರಾ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ ಮತ್ತು ಅದನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.ಚರ್ಮದ ವಯಸ್ಸಾಗುವುದನ್ನು ತಡೆಯುವುದು - ಆಂಟಿಆಕ್ಸಿಡೆಂಟ್‌ಗಳ ಉಪಸ್ಥಿತಿಯಿಂದಾಗಿ, ಅಲೋವೆರಾ ಚರ್ಮದ ವಯಸ್ಸನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ - ಅಲೋವೆರಾ ಕಿರಿಕಿರಿ ಮತ್ತು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಕೂದಲಿಗೆ ಅಲೋವೆರಾದ ಪ್ರಯೋಜನಗಳು: ಅಲೋವೆರಾ ನೆತ್ತಿಯನ್ನು ಶಮನಗೊಳಿಸುತ್ತದೆ ಮತ್ತು ತುರಿಕೆ ಕಡಿಮೆ ಮಾಡುತ್ತದೆ. ಅಲೋವೆರಾ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲನ್ನು ಹೊಳೆಯುವಂತೆ ಮಾಡುತ್ತದೆ-ಅಲೋವೆರಾ ಕೂದಲನ್ನು ಹೊಳೆಯುವ ಮತ್ತು ಮೃದುವಾಗಿಸುತ್ತದೆ. ಅಲೋವೆರಾ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾವನ್ನು ಹೇಗೆ ಬಳಸುವುದು? ಚರ್ಮಕ್ಕಾಗಿ - ನೀವು ಅಲೋವೆರಾ ಜೆಲ್ ಅನ್ನು ನೇರವಾಗಿ ನಿಮ್ಮ ಚರ್ಮದ ಮೇಲೆ ಅನ್ವಯಿಸಬಹುದು.ಕೂದಲಿಗೆ - ನೀವು ಅಲೋವೆರಾ ಜೆಲ್ ಅನ್ನು ಶಾಂಪೂ ಅಥವಾ ಕಂಡಿಷನರ್‌ನಲ್ಲಿ ಬೆರೆಸಿ ಬಳಸಬಹುದು.ಫೇಸ್ ಮಾಸ್ಕ್ - ಜೇನುತುಪ್ಪ, ಮೊಸರು ಮುಂತಾದ ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ಅಲೋವೆರಾ ಜೆಲ್ ಅನ್ನು ಬೆರೆಸಿ ನೀವು ಫೇಸ್ ಮಾಸ್ಕ್ ತಯಾರಿಸಬಹುದು. ಮುನ್ನೆಚ್ಚರಿಕೆಗಳು: ಅಲೋವೆರಾ ಜೆಲ್ ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ.ಅಲೋವೆರಾದಿಂದ ನಿಮಗೆ ಅಲರ್ಜಿ ಇದ್ದರೆ ಅದನ್ನು ಬಳಸಬೇಡಿ.ಗರ್ಭಿಣಿ ಮಹಿಳೆಯರು, ಅಲೋವೆರಾ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇದನ್ನೂ ಓದಿ: ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು.ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_842.txt b/zeenewskannada/data1_url8_1_to_1110_842.txt new file mode 100644 index 0000000000000000000000000000000000000000..35940e80f6603bdaeb64e145aafea917bc19512d --- /dev/null +++ b/zeenewskannada/data1_url8_1_to_1110_842.txt @@ -0,0 +1 @@ +ರಾತ್ರಿ ಮಲಗುವ ಮುನ್ನ ದಾಲ್ಚಿನ್ನಿ ನೀರು ಕುಡಿಯಿರಿ, ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ನಿಧಾನ ಚಯಾಪಚಯವನ್ನು ಬಲಪಡಿಸುತ್ತದೆ. ಇದರಿಂದ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. ವಾಸ್ತವವಾಗಿ, ದಾಲ್ಚಿನ್ನಿ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ನಿಮ್ಮ ದೈನಂದಿನ ಫೈಬರ್ ಗುರಿಗಳನ್ನು ಪೂರೈಸಲು ಸಹಾಯ ಮಾಡಲು ಒಂದು ಟೀಚಮಚ ದಾಲ್ಚಿನ್ನಿ 1.6 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಹೆಚ್ಚಿದ ತೂಕ ಮತ್ತು ಅದನ್ನು ಕಡಿಮೆ ಮಾಡಿಕೊಳ್ಳಲು ನಿಮಗೂ ತೊಂದರೆಯಾಗುತ್ತಿದ್ದರೆ, ನಿಮ್ಮ ತೂಕವನ್ನು ಕಡಿಮೆ ಮಾಡುವ ಕೆಲವು ವಿಷಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಅಡುಗೆಮನೆಯಲ್ಲಿ ದಾಲ್ಚಿನ್ನಿ ರುಚಿಯನ್ನು ಸೇರಿಸುವುದು ಮಾತ್ರವಲ್ಲದೆ ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ದಾಲ್ಚಿನ್ನಿ ನೀರು ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೆ ದಾಲ್ಚಿನ್ನಿ ನೀರು ಎಷ್ಟು ಪ್ರಯೋಜನಕಾರಿ ಎಂದು ನಾವು ನಿಮಗೆ ಹೇಳುತ್ತೇವೆ. ತೂಕ ನಷ್ಟಕ್ಕೆ ದಾಲ್ಚಿನ್ನಿ ಉಪಯುಕ್ತವಾಗಿದೆ ದಾಲ್ಚಿನ್ನಿ ನಿಧಾನ ಚಯಾಪಚಯವನ್ನು ಬಲಪಡಿಸುತ್ತದೆ. ಇದರಿಂದ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. ವಾಸ್ತವವಾಗಿ, ದಾಲ್ಚಿನ್ನಿ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ನಿಮ್ಮ ದೈನಂದಿನ ಫೈಬರ್ ಗುರಿಗಳನ್ನು ಪೂರೈಸಲು ಸಹಾಯ ಮಾಡಲು ಒಂದು ಟೀಚಮಚ ದಾಲ್ಚಿನ್ನಿ 1.6 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಆದರೆ ಅದೇ ಸಮಯದಲ್ಲಿ ದಾಲ್ಚಿನ್ನಿ ಮಾತ್ರ ದೀರ್ಘಾವಧಿಯಲ್ಲಿ ತೂಕವನ್ನು ಕಡಿಮೆ ಮಾಡುವುದಿಲ್ಲ ಎಂದು ನೆನಪಿನಲ್ಲಿಡುವುದು ಮುಖ್ಯ. ಆದ್ದರಿಂದ, ನೀವು ಉತ್ತಮ ಆಹಾರದೊಂದಿಗೆ ವ್ಯಾಯಾಮ ಮಾಡಬೇಕು. ಈ ವಿಷಯಗಳನ್ನು ಅನುಸರಿಸುವಾಗ ನೀವು ದಾಲ್ಚಿನ್ನಿಯನ್ನು ಸೇವಿಸಿದರೆ, ನಿಮ್ಮ ತೂಕ ನಷ್ಟ ಗುರಿಗಳನ್ನು ತಲುಪುವಲ್ಲಿ ಅದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇದನ್ನೂ ಓದಿ- ರಾತ್ರಿಯಲ್ಲಿ ದಾಲ್ಚಿನ್ನಿಯನ್ನು ಬಳಸುವುದು ಹೇಗೆ? ತೂಕವನ್ನು ಕಳೆದುಕೊಳ್ಳಲು ನೀವು ರಾತ್ರಿ ಮಲಗುವ ಮೊದಲು ದಾಲ್ಚಿನ್ನಿ ಚಹಾ ಅಥವಾ ಅದರ ನೀರನ್ನು ಕುಡಿಯಬಹುದು.ದಾಲ್ಚಿನ್ನಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿಯಿರಿ. ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ಎದ್ದ ನಂತರ ಆ ನೀರನ್ನು ಕುಡಿದರೆ ಅದು ನಿಮ್ಮ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಉಪಯುಕ್ತವಾದ ಪಾಲಿಫಿನಾಲ್ಗಳು ಮತ್ತು ಪ್ರೊಆಂಥೋಸೈನಿಡಿನ್ಗಳನ್ನು ಹೊಂದಿರುತ್ತದೆ. ದಾಲ್ಚಿನ್ನಿ ನೀರು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ಆರೋಗ್ಯಕರ ಮೈಬಣ್ಣವನ್ನು ಉತ್ತೇಜಿಸುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ತ್ವಚೆಯ ಸಮಸ್ಯೆಗಳನ್ನೂ ನಿವಾರಿಸಬಲ್ಲದು. ಇದನ್ನೂ ಓದಿ: ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು.ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಅದನ್ನು ಬರೆಯಲು ನಾವು ಮನೆಯ ಪಾಕವಿಧಾನಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_843.txt b/zeenewskannada/data1_url8_1_to_1110_843.txt new file mode 100644 index 0000000000000000000000000000000000000000..00545aed86e7a35a654533daf14918a272e571d8 --- /dev/null +++ b/zeenewskannada/data1_url8_1_to_1110_843.txt @@ -0,0 +1 @@ +ಖಾಲಿ ಹೊಟ್ಟೆಯಲ್ಲಿ ಈ 2 ಎಲೆಗಳನ್ನು ತಿಂದು ನೋಡಿ..! ಎಂದಿಗೂ ಆಸ್ಪತ್ರೆ ಮೆಟ್ಟಿಲೂ ಹತ್ತಲ್ಲ ನೀವು.. : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಕೆಲವೊಂದಿಷ್ಟು ಎಲೆಗಳು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತವೆ. ಇವುಗಳ ಗುಣಲಕ್ಷಣಗಳು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತವೆ. ಇದಲ್ಲದೆ, ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ.. ಈ ಪೈಕಿ ಈ ಕೆಳಗೆ ನೀಡಿರುವ ಎಲೆ ತಿಂದರೆ ಉತ್ತಮ ಆರೋಗ್ಯ ಲಾಭ ಪಡೆಯುತ್ತೀರಾ.. ಯಾವುದು ಆ ಎಲೆ..? ಬನ್ನಿ ತಿಳಿಯೋಣ.. :ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಅದರಲ್ಲೂ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮುಂತಾದ ಹಲವು ಬಗೆಯ ವಿಟಮಿನ್ ಗಳು ಇದರಲ್ಲಿವೆ. ಇವುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೆ ತುಳಸಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಬ್ಬಿಣ ಮತ್ತು ಪೊಟ್ಯಾಶಿಯಂನಂತಹ ಖನಿಜಗಳು ಹೇರಳವಾಗಿವೆ. ಇವು ಮೂಳೆಗಳ ಆರೋಗ್ಯಕ್ಕೆ, ರಕ್ತ ಸಂಚಾರಕ್ಕೆ ಹಾಗೂ ನರಗಳ ಆರೋಗ್ಯಕ್ಕೆ ತುಂಬಾ ಉಪಯುಕ್ತ ಎನ್ನುತ್ತಾರೆ ಆಯುರ್ವೇದ ತಜ್ಞರು. ತುಳಸಿ ಎಲೆ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳು ಯಾವುವು? ಬನ್ನಿ ತಿಳಿಯೋಣ.. ಇದನ್ನೂ ಓದಿ: ರೋಗನಿರೋಧಕ ಶಕ್ತಿಯನ್ನು ಹೆಚ್ಚಳ :ತುಳಸಿಯು ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ದೇಹವನ್ನು ರೋಗಗಳಿಂದ ರಕ್ಷಿಸುತ್ತವೆ. ಋತುಮಾನದ ಕಾಯಿಲೆಗಳನ್ನು ತೊಡೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶೀತ ಮತ್ತು ಕೆಮ್ಮಿನಿಂದ ಉಪಶಮನ:ಮಳೆಗಾಲದಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಉಸಿರಾಟದ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. ಇದು ಉಸಿರಾಟದ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಶೀತ, ಕೆಮ್ಮು ಮತ್ತು ನೋಯುತ್ತಿರುವ ಗಂಟಲಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು:ತುಳಸಿ ಎಲೆಗಳನ್ನು ಜಗಿಯುವುದರಿಂದ ಅದರ ಪೋಷಕಾಂಶಗಳ ಕಾರಣದಿಂದಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇದು ಹಸಿವನ್ನು ನಿಯಂತ್ರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_844.txt b/zeenewskannada/data1_url8_1_to_1110_844.txt new file mode 100644 index 0000000000000000000000000000000000000000..ab44f5084adae64878ffce1647ecde197930b10b --- /dev/null +++ b/zeenewskannada/data1_url8_1_to_1110_844.txt @@ -0,0 +1 @@ +ಮೊಳಕೆಯೊಡೆದ ಮೆಂತ್ಯ ತಿನ್ನಿ ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ..! ಮಧುಮೇಹ ಇರುವವರು ತಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ವಿಶೇಷ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆದಾಗ್ಯೂ, ಅಧಿಕ ರಕ್ತದ ಸಕ್ಕರೆಯ ಕಾಳಜಿ ಮುಂದುವರಿಯುತ್ತದೆ.ಈ ಆತಂಕವನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಬೆಳಿಗ್ಗೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹವು ಗಂಭೀರ ಸಮಸ್ಯೆಯಾಗಿದೆ. ಇಂದಿನ ಕಾಲದಲ್ಲಿ ಯುವಕರು ಮತ್ತು ಚಿಕ್ಕ ಮಕ್ಕಳು ಸಹ ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಮಧುಮೇಹದಲ್ಲಿ, ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದನೆಯು ಕಡಿಮೆಯಾಗುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯು ಅನಿಯಂತ್ರಿತವಾಗಿ ಏರುತ್ತದೆ. ರಕ್ತದಲ್ಲಿನ ಸಕ್ಕರೆಯು ದೀರ್ಘಕಾಲದವರೆಗೆ ಅಧಿಕ ಮಟ್ಟದಲ್ಲಿದ್ದರೆ, ಅದು ದೇಹದ ಪ್ರಮುಖ ಅಂಗಗಳನ್ನು ಹಾನಿಗೊಳಿಸುತ್ತದೆ. ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಇದು ಅವಶ್ಯಕವಾಗಿದೆ. ಮಧುಮೇಹ ಇರುವವರು ತಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ವಿಶೇಷ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆದಾಗ್ಯೂ, ಅಧಿಕ ರಕ್ತದ ಸಕ್ಕರೆಯ ಕಾಳಜಿ ಮುಂದುವರಿಯುತ್ತದೆ.ಈ ಆತಂಕವನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಬೆಳಿಗ್ಗೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಮೊಳಕೆಯೊಡೆದ ಮೆಂತ್ಯವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮಧುಮೇಹಿಗಳು ಮೊಳಕೆಯೊಡೆದ ಮೆಂತ್ಯವನ್ನು ಬೆಳಿಗ್ಗೆ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆಯು ದಿನವಿಡೀ ನಿಯಂತ್ರಣದಲ್ಲಿರುತ್ತದೆ.ಮೊಳಕೆಯೊಡೆದಫೈಬರ್ನಲ್ಲಿ ಸಮೃದ್ಧವಾಗಿದೆ, ಇದು ಜೀರ್ಣಕ್ರಿಯೆಯನ್ನು ಬಲಪಡಿಸಲು ಸಹ ಕೆಲಸ ಮಾಡುತ್ತದೆ. ಮೊಳಕೆಯೊಡೆದ ಮೆಂತ್ಯವು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯುತ್ತದೆ. ಮೊಳಕೆಯೊಡೆದ ಮೆಂತ್ಯ ಬೀಜಗಳಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿವೆ, ಇದು ದೇಹವು ಇನ್ಸುಲಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಮೊಳಕೆಯೊಡೆದ ಮೆಂತ್ಯವನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಮೆಂತ್ಯವನ್ನು ಮೊಳಕೆಯೊಡೆಯುವಂತೆ ಮಾಡುವುದು ಹೇಗೆ? ಮೊದಲಿಗೆ ಕೆಲವು ಮೆಂತ್ಯ ಬೀಜಗಳನ್ನು ತೆಗೆದುಕೊಂಡು ಸರಳ ನೀರಿನಿಂದ ನಾಲ್ಕೈದು ಬಾರಿ ಚೆನ್ನಾಗಿ ತೊಳೆಯಿರಿ. ಅದರ ನಂತರ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ಮೆಂತ್ಯ ಬೀಜಗಳನ್ನು ನೀರಿನಿಂದ ಹೊರತೆಗೆದು ಹತ್ತಿ ಬಟ್ಟೆಯಲ್ಲಿ ಕಟ್ಟಿ ಎಲ್ಲೋ ಇರಿಸಿ. ಮೆಂತ್ಯ ಮಧ್ಯಾಹ್ನದ ವೇಳೆಗೆ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ. ಇಡೀ ದಿನ ಹೀಗೆಯೇ ಬಿಡಿ. ಮೆಂತ್ಯ ಒಣಗಲು ಪ್ರಾರಂಭಿಸಿದರೆ, ಸ್ವಲ್ಪ ನೀರು ಸಿಂಪಡಿಸಿ. ಹೀಗೆ ತಯಾರಿಸಿದ ಮೊಳಕೆ ಕಾಳುಗಳನ್ನು ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ನೀವು ಹೆಚ್ಚಿನ ಮೆಂತ್ಯ ಬೀಜಗಳನ್ನು ಏಕಕಾಲದಲ್ಲಿ ಮೊಳಕೆಯೊಡೆಯಬಹುದು ಮತ್ತು ಅವುಗಳನ್ನು ಗಾಳಿಯ ಬಿಗಿಯಾದ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಮೊಳಕೆಯೊಡೆದ ಮೆಂತ್ಯವನ್ನು ಹೇಗೆ ತಿನ್ನಬೇಕು? ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ತಿನ್ನಲು ನೀವು ಬಯಸಿದರೆ, ನೀವು ಅವುಗಳನ್ನು ಸಲಾಡ್, ಮೊಸರು ಅಥವಾ ಇನ್ನಾವುದಕ್ಕೂ ಸೇರಿಸಬಹುದು. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ಒಂದು ಚಮಚ ಅಗಿಯುವುದು ಉತ್ತಮ. ಪ್ರತಿದಿನ ಬೆಳಗ್ಗೆ ಮೊಳಕೆ ಬಂದ ಮೆಂತ್ಯವನ್ನು ತಿಂದರೆ ದಿನವಿಡೀ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_845.txt b/zeenewskannada/data1_url8_1_to_1110_845.txt new file mode 100644 index 0000000000000000000000000000000000000000..16a6491852548cd89ea414350145bf17d8370b43 --- /dev/null +++ b/zeenewskannada/data1_url8_1_to_1110_845.txt @@ -0,0 +1 @@ +ಮಧುಮೇಹ ಕಾಯಿಲೆಯುಳ್ಳವರು ಈ 3 ಬಿಳಿ ಪದಾರ್ಥ ತಿನ್ನಲೇಬೇಡಿ...ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ..! ಮಧುಮೇಹವನ್ನು ನಿಯಂತ್ರಿಸಲು ವೈದ್ಯರು ಅನೇಕ ರೀತಿಯ ಔಷಧಿಗಳನ್ನು ಮತ್ತು ಆಹಾರಕ್ರಮವನ್ನು ಶಿಫಾರಸು ಮಾಡುತ್ತಾರೆ. ಆದರೆ ಕೆಲವು ಆಹಾರಗಳು ಮಧುಮೇಹವನ್ನು ಉತ್ತೇಜಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಂದು ನಾವು ಮಧುಮೇಹಕ್ಕೆ ತುಂಬಾ ಹಾನಿಕಾರಕವಾದ ಕೆಲವು ಬಿಳಿ ಆಹಾರಗಳ ಬಗ್ಗೆ ಇಲ್ಲಿ ತಿಳಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಇದು ಜೀವಮಾನದ ಕಾಯಿಲೆಯಾಗಿದ್ದು, ಕಾಲಾನಂತರದಲ್ಲಿ ನಿಯಂತ್ರಿಸದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಕಾಯಿಲೆಗೆ ಸಂಬಂಧಿಸಿದ ಹಲವು ಅಂಶಗಳಿವೆ, ಆದರೆ ಅತ್ಯಂತ ಮುಖ್ಯವಾದ ಆಹಾರ ಪದ್ಧತಿಯಾಗಿದೆ. ಮಧುಮೇಹವನ್ನು ನಿಯಂತ್ರಿಸಲು ವೈದ್ಯರು ಅನೇಕ ರೀತಿಯ ಔಷಧಿಗಳನ್ನು ಮತ್ತು ಆಹಾರಕ್ರಮವನ್ನು ಶಿಫಾರಸು ಮಾಡುತ್ತಾರೆ. ಆದರೆ ಕೆಲವು ಆಹಾರಗಳು ಮಧುಮೇಹವನ್ನು ಉತ್ತೇಜಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಂದು ನಾವು ಮಧುಮೇಹಕ್ಕೆ ತುಂಬಾ ಹಾನಿಕಾರಕವಾದ ಕೆಲವು ಬಿಳಿ ಆಹಾರಗಳ ಬಗ್ಗೆ ಇಲ್ಲಿ ತಿಳಿಸುತ್ತೇವೆ. ಇದನ್ನೂ ಓದಿ: ಬಿಳಿ ಅಕ್ಕಿ: ಬಿಳಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ತುಂಬಾ ಹೆಚ್ಚು. ನಾವು ಬಿಳಿ ಅಕ್ಕಿಯನ್ನು ಸೇವಿಸಿದಾಗ, ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಆದ್ದರಿಂದ ಮಧುಮೇಹಿಗಳು ಬಿಳಿ ಅನ್ನವನ್ನು ತ್ಯಜಿಸಬೇಕು. ಬದಲಿಗೆ ಬ್ರೌನ್ ರೈಸ್, ಬೇಳೆ ಅಥವಾ ರಾಗಿ ಸೇವಿಸಬೇಕು. ಬಿಳಿ ಬ್ರೆಡ್: ಬಿಳಿ ಬ್ರೆಡ್ ನಲ್ಲಿ ಕಾರ್ಬೋಹೈಡ್ರೇಟ್ ಕೂಡ ಅಧಿಕವಾಗಿರುತ್ತದೆ. ಇದು ತ್ವರಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹಿಗಳು ಬಿಳಿ ಬ್ರೆಡ್ ತಿನ್ನುವುದನ್ನು ತಪ್ಪಿಸಬೇಕು. ಬದಲಿಗೆ ಧಾನ್ಯದ ಬ್ರೆಡ್ ಅಥವಾ ಓಟ್ಸ್ ಸೇವಿಸಬೇಕು. ಇದನ್ನೂ ಓದಿ: ಬಿಳಿ ಸಕ್ಕರೆ: ಬಿಳಿ ಸಕ್ಕರೆಯು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹಿಗಳು ಬಿಳಿ ಸಕ್ಕರೆಯನ್ನು ಸೇವಿಸಬಾರದು. ಬದಲಿಗೆ ನೀವು ಜೇನುತುಪ್ಪ, ಬೆಲ್ಲ ಅಥವಾ ಸ್ಟೀವಿಯಾವನ್ನು ಬಳಸಬಹುದು.ಮಧುಮೇಹಿಗಳು ಈ ಬಿಳಿ ಆಹಾರಗಳನ್ನು ತ್ಯಜಿಸಬೇಕು ಮತ್ತು ಆರೋಗ್ಯಕರ ಆಯ್ಕೆಗಳನ್ನು ಅಳವಡಿಸಿಕೊಳ್ಳಬೇಕು. ಸಕ್ಕರೆಯ ಬದಲಿಗೆ ಜೇನುತುಪ್ಪ ಅಥವಾ ಬೆಲ್ಲವನ್ನು ಬಳಸಬಹುದು. ಬಿಳಿ ಬ್ರೆಡ್ ಬದಲಿಗೆ, ನೀವು ಧಾನ್ಯದ ಬ್ರೆಡ್ ಅನ್ನು ಸೇವಿಸಬಹುದು. ಆದ್ದರಿಂದ ನೀವು ಬಿಳಿ ಅಕ್ಕಿಯ ಬದಲಿಗೆ ಬ್ರೌನ್ ರೈಸ್ ಅನ್ನು ಬಳಸಬಹುದು. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಅದನ್ನು ಬರೆಯಲು ನಾವು ಮನೆಯ ಪಾಕವಿಧಾನಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_846.txt b/zeenewskannada/data1_url8_1_to_1110_846.txt new file mode 100644 index 0000000000000000000000000000000000000000..d0ae6776c605efd4abee57d68ab5c2fc0584e2a8 --- /dev/null +++ b/zeenewskannada/data1_url8_1_to_1110_846.txt @@ -0,0 +1 @@ +ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಸಾಕು ಕೂದಲು ಕಪ್ಪಾಗಿ ಸೊಂಟ ದಾಟಿ ಬೆಳೆಯುವುದು ! : ಆಮ್ಲಾ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಅದರಲ್ಲೂ ಬೆಳಗೆದ್ದು ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ರಸ ಕುಡಿದರೆ ಕೂದಲಿನ ಆರೋಗ್ಯ ಸುಧಾರಿಸುವುದು. :ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಅಮೃತ ಎಂದು ಕರೆಯಲಾಗುತ್ತದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ನೆಲ್ಲಿಕಾಯಿ ಸಮೃದ್ಧವಾಗಿರುತ್ತದೆ. ಇದು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ನಿಯಮಿತವಾಗಿ ಆಮ್ಲಾ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಅದರಲ್ಲೂ ಬೆಳಗೆದ್ದು ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ರಸ ಕುಡಿದರೆ ಕೂದಲಿನ ಆರೋಗ್ಯ ಸುಧಾರಿಸುವುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನೆಲ್ಲಿಕಾಯಿಯಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ: ನೆಲ್ಲಿಕಾಯಿ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಚರ್ಮದ ಆರೋಗ್ಯ: ಆಮ್ಲಾದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸುಕ್ಕುಗಳನ್ನು ತಡೆಯುತ್ತದೆ. ಕೂದಲಿನ ಆರೋಗ್ಯ: ನೆಲ್ಲಿಕಾಯಿ ಕೂದಲು ಉದುರುವುದನ್ನು ತಡೆಯುತ್ತದೆ. ಅಲ್ಲದೇ ಕೂದಲನ್ನು ಬಲವಾಗಿ ಮತ್ತು ನಯವಾಗಿ ಮಾಡುತ್ತದೆ. ಬಿಳಿ ಕೂದಲು ಬಾರದಂತೆ ತಡೆದು ಕಪ್ಪಾದ ಉದ್ದ ಕೂದಲು ಬೆಳೆಯಲು ಪ್ರಯೋಜನಕಾರಿಯಾಗಿದೆ. ಹೃದಯದ ಆರೋಗ್ಯ: ಆಮ್ಲಾ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮಧುಮೇಹ ನಿಯಂತ್ರಣ: ಆಮ್ಲಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹವನ್ನು ನಿರ್ವಿಷಗೊಳಿಸುವುದು: ಆಮ್ಲಾ ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ದೇಹವನ್ನು ಶುದ್ಧಗೊಳಿಸುತ್ತದೆ. ಇದನ್ನೂ ಓದಿ: ಆಮ್ಲಾ ಜ್ಯೂಸ್ ಕುಡಿಯುವ ವಿಧಾನ: 20-30 ಮಿಲಿ ಆಮ್ಲಾ ಜ್ಯೂಸ್ ಅನ್ನು ಒಂದು ಲೋಟ ನೀರಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನೀವು ರುಚಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬಹುದು. ಕೆಲವರು ಇದನ್ನು ನಿಂಬೆ ರಸದೊಂದಿಗೆ ಕುಡಿಯುತ್ತಾರೆ. ಇದರಿಂದ ರೋಗನಿರೋಧಕ ಶಕ್ತಿ ಇನ್ನಷ್ಟು ಹೆಚ್ಚಿಸುತ್ತದೆ. ಗಮನಿಸಿ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_847.txt b/zeenewskannada/data1_url8_1_to_1110_847.txt new file mode 100644 index 0000000000000000000000000000000000000000..630e01285f3d338495cc75206c2eba98432b09d4 --- /dev/null +++ b/zeenewskannada/data1_url8_1_to_1110_847.txt @@ -0,0 +1 @@ +ರಾತ್ರಿ ಉಳಿದ ಚಪಾತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ.. ಅಥವಾ.. ಕೆಟ್ಟದ್ದಾ..? ತಿನ್ನುವ ಮುನ್ನ ತಿಳಿಯಿರಿ.. : ರಾತ್ರಿ ಚಪಾತಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಕೆಯ ಜೊತೆಗೆ ಜೀರ್ಣಾಂಗ ಕ್ರಿಯೆಯೂ ಸಹ ಆರೋಗ್ಯಕರವಾಗಿರುತ್ತದೆ. ಆದರೆ ರಾತ್ರಿ ಉಳಿದ ಚಪಾತಿಯನ್ನು ಕೆಲವರು ಬೆಳಗ್ಗೆ ತಿನ್ನುತ್ತಾರೆ... ಈ ರೀತಿ ಮಾಡಿದರೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗುತ್ತದೆಯೇ..? ಬನ್ನಿ ತಿಳಿಯೋಣ.. :ತೂಕ ನಷ್ಟ ಮಾಡಿಕೊಳ್ಳುವ ದೃಷ್ಟಿಯಿಂದ ಹಲವು ಜನರು ರಾತ್ರಿ ವೇಳೆ ಚಪಾತಿ ತಿನ್ನುತ್ತಿದ್ದಾರೆ. ರಾತ್ರಿ ಚಪಾತಿ ತಿನ್ನುವುದು ಒಳ್ಳೆಯದು.. ಇದು ತೂಕ ಇಳಿಕೆಯ ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನೂ ಆರೋಗ್ಯಕರವಾಗಿರಿಸುತ್ತದೆ.. ಆದರೆ ರಾತ್ರಿ ಉಳಿದ ಚಪಾತಿ ಬೆಳ್ಳಿಗ್ಗೆ ತಿನ್ನುವುದು ಒಳ್ಳೆಯದಾ..? ಇಲ್ಲಿದೆ.. ಉತ್ತರ.. ಕೆಲವು ಜನರು ರಾತ್ರಿ ಉಳಿದ ಚಪಾತಿಗಳನ್ನು ಬೆಳಗ್ಗೆ ತಿನ್ನುತ್ತಾರೆ. ಈ ಚಪಾತಿಗಳನ್ನು ಬೆಳಿಗ್ಗೆ ತಿಂದರೆ ಏನಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆಯೇ..? ಎಂದು ಹಲವರು ಅನುಮಾನ ಪಡುತ್ತಾರೆ.. ಆದರೆ ವಾಸ್ತವವಾಗಿ ರಾತ್ರಿ ಉಳಿದ ಚಪಾತಿಗಳನ್ನು ಬೆಳಗ್ಗೆ ತಿನ್ನುವುದು ಹೆಚ್ಚು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನೂ ಓದಿ: ಪ್ರೇಶ್‌ ಚಪಾತಿಗಿಂತಲೂ ಬೆಳಗ್ಗೆ ತಿನ್ನುವ ರಾತ್ರಿ ಉಳಿದ ಚಪಾತಿಯಲ್ಲಿ ವಿಟಮಿನ್, ಮಿನರಲ್ಸ್ ಮತ್ತು ಫೈಬರ್ ನಂತಹ ಪೋಷಕಾಂಶಗಳು ಹೆಚ್ಚು. ಇವುಗಳನ್ನು ತಿಂದರೆ ಯಾವುದೇ ತೊಂದರೆಯಿಲ್ಲ.. ಖುಷಿಯಾಗಿ ತಿನ್ನಬಹುದು ಎನ್ನುತ್ತಾರೆ ತಜ್ಞರು. ರಾತ್ರಿ ಚಪಾತಿಗಳು ತುಂಬಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತವೆ. ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣಕ್ಕೆ ಬರುತ್ತದೆ. ಮೊಸರಿನ ಜೊತೆ ತಿಂದರೆ ತುಂಬಾ ಒಳ್ಳೆಯದು. ಇದಲ್ಲದೆ, ಜೀರ್ಣಾಂಗ ವ್ಯವಸ್ಥೆ ಮತ್ತು ಕರುಳಿನ ಆರೋಗ್ಯವೂ ಸುಧಾರಿಸುತ್ತದೆ. ಇದನ್ನೂ ಓದಿ: ಉಳಿದ ಚಪಾತಿಗಳನ್ನು ಬೆಳಗ್ಗೆ ತಿನ್ನುವುದರಿಂದ ದಿನವಿಡೀ ಚೈತನ್ಯದಿಂದ ಇರುತ್ತೀರಿ. ಇದಲ್ಲದೇ ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ತೂಕವನ್ನು ನಷ್ಟಕ್ಕೆ ಸಹಾಯ ಮಾಡುತ್ತದೆ. ಗ್ಯಾಸ್ ಸಮಸ್ಯೆ, ಹೊಟ್ಟೆ ಉಬ್ಬರ ಮತ್ತು ನೋವಿನ ಸಮಸ್ಯೆಯೂ ಕಡಿಮೆಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_848.txt b/zeenewskannada/data1_url8_1_to_1110_848.txt new file mode 100644 index 0000000000000000000000000000000000000000..e407b6d85b105c040fabe627e474a5971e85762d --- /dev/null +++ b/zeenewskannada/data1_url8_1_to_1110_848.txt @@ -0,0 +1 @@ +ಪ್ರತಿದಿನ ಬೆಳಗ್ಗೆ ಹೀಗೆ ಮಾಡಿದರೆ ಒಂದು ತಿಂಗಳಲ್ಲಿ ಕೊಲೆಸ್ಟ್ರಾಲ್ ಮಂಜುಗಡ್ಡೆಯಂತೆ ಕರಗಿ ಹೋಗುತ್ತೆ! : ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳನ್ನು ನಿಮ್ಮ ದೈನಂದಿನ ಉಪಹಾರದಲ್ಲಿ ಸೇರಿಸುವ ಮೂಲಕ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. : ಕೊಲೆಸ್ಟ್ರಾಲ್ ಜೀವಕೋಶ ಪೊರೆಗಳಲ್ಲಿ ಕಂಡುಬರುವ ಕೊಬ್ಬಿನ, ಎಣ್ಣೆಯುಕ್ತ ಸ್ಟೀರಾಯ್ಡ್ ಆಗಿದೆ. ಇದು ಸಸ್ತನಿಗಳ ಜೀವಕೋಶ ಪೊರೆಗಳ ಪ್ರಮುಖ ಅಂಶವಾಗಿದೆ. ಆದರೆ ಅಧಿಕ ಕೊಲೆಸ್ಟರಾಲ್ ಮಟ್ಟವು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ!.. ಆದ್ದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ಜಾಗರೂಕರಾಗಿರಿ. ವಾಲ್ ನಟ್ಸ್ ತಿನ್ನಿರಿ - ಪ್ರತಿದಿನ ನಿಮ್ಮ ಉಪಹಾರದಲ್ಲಿ ಕೆಲವು ವಾಲ್ನಟ್ಗಳನ್ನು ಸೇವಿಸಿ. ಈ ಬೀಜಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾದಾಮಿ - ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಿಗ್ಗೆ ಬಾದಾಮಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ. ಇದನ್ನೂ ಓದಿ- ಆಲಿವ್ ಎಣ್ಣೆಯಲ್ಲಿ ಅಡುಗೆ ಮಾಡಿ - ಆಲಿವ್ ಎಣ್ಣೆಯಲ್ಲಿ ಅಡುಗೆ ಮಾಡುವುದು ಉತ್ತಮ... ಈ ಎಣ್ಣೆಯು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಬೆಳಗಿನ ಬ್ರೆಕ್‌ಪಾಸ್ಟ್‌ಗೆ ಅಗಸೆಬೀಜಗಳನ್ನು ಸೇವಿಸಿ - ಅಗಸೆಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಅದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಗಸೆಬೀಜದ ಪುಡಿಯನ್ನು ಸತತ 3 ತಿಂಗಳ ಕಾಲ ಬೆಳಿಗ್ಗೆ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಬೆಳಗಿನ ನಡಿಗೆ- ಬೆಳಗಿನ ನಡಿಗೆಯಿಂದ ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ನಿಯಮಿತ ಏರೋಬಿಕ್ ವ್ಯಾಯಾಮವು ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು 5 ಪ್ರತಿಶತದಷ್ಟು ಹೆಚ್ಚಿಸುತ್ತದೆ. ಕಿತ್ತಳೆ ರಸ - ಮುಂಜಾನೆ ಒಂದು ಲೋಟ ಕಿತ್ತಳೆ ರಸವನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಕಿತ್ತಳೆ ಹಣ್ಣಿನಲ್ಲಿ ಫ್ಲೇವನಾಯ್ಡ್‌ಗಳಿವೆ, ಅದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. 4 ವಾರಗಳ ಕಾಲ ನಿರಂತರವಾಗಿ ಬೆಳಿಗ್ಗೆ 750 ಮಿಲಿ ಕಿತ್ತಳೆ ರಸವನ್ನು ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_849.txt b/zeenewskannada/data1_url8_1_to_1110_849.txt new file mode 100644 index 0000000000000000000000000000000000000000..2044920222486bb459a596285eeed90e45424adc --- /dev/null +++ b/zeenewskannada/data1_url8_1_to_1110_849.txt @@ -0,0 +1 @@ +ಈ ರೀತಿ ಅರಿಶಿನವನ್ನು ತಲೆಗೆ ಹಚ್ಚಿದ್ರೆ ಕೇವಲ 1 ವಾರದಲ್ಲಿ ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತವೆ..! : ಕೂದಲು ಬೆಳ್ಳಗಾಗಲು ಪ್ರಾರಂಭಿಸಿದ್ದರೆ, ನಿಮ್ಮ ಕೂದಲಿಗೆ ಬಣ್ಣ ಹಾಕಲು ನೀವು ಯೋಚಿಸುತ್ತಿದ್ದರೆ, ಈ ಆಲೋಚನೆಯನ್ನು ಬಿಟ್ಟು ಬಿಡಿ. ಬಿಳಿ ಕೂದಲು ಕಪ್ಪಾಗಿಸಲು ಅರಿಶಿನ ಬಳಸಿದರೆ ಉತ್ತಮ. ಹಾಗಾದರೆ ಅರಿಶಿನ ಬಿಳಿ ಕೂದಲನ್ನು ಕಪ್ಪಾಗಿಸಲು ಹೇಗೆ ಉಪಯುಕ್ತ ಅಂತ ತಿಳಿಯೋಣ ಬನ್ನಿ.. :ಬದಲಾದ ಜೀವನಶೈಲಿಯಿಂದ ಯುವಕರ ತಲೆಯ ಮೇಲಿನ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತಿವೆ. ಹೆಚ್ಚಿನ ಜನರು ಬಿಳಿ ಕೂದಲನ್ನು ಮರೆ ಮಾಚಲು ಹೇರ್ ಡೈ, ಹೇರ್ ಕಲರ್ ಅಥವಾ ಗೋರಂಟಿ ಬಳಸುತ್ತಿದ್ದಾರೆ. ಆದರೆ ಈ ಎಲ್ಲಾ ವಸ್ತುಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಒಂದು ತಿಳಿದುಕೊಳ್ಳಿ,, ಯಾವುದು ಕೂದಲಿಗೆ ತಕ್ಷಣ ಬಣ್ಣ ನೀಡುತ್ತದೆ ಆದರೆ ಕ್ರಮೇಣ ಕೂದಲು ಹಾಳಾಗಲು ಕಾರಣವಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ನೀವು ಅರಿಶಿನವನ್ನು ಬಳಸಬಹುದು. ಅರಿಶಿನದ ಮಾಸ್ಕ್‌ ಅನ್ನು ಪ್ರಯತ್ನಿಸಿದರೆ ಬಿಳಿ ಕೂದಲು ಕಪ್ಪಾಗುತ್ತದೆ, ಅಲ್ಲದೆ, ಕೂದಲು ಹಾಳಾಗುವುದಿಲ್ಲ. ಇದನ್ನೂ ಓದಿ: ಕೂದಲಿಗೆ ಅರಿಶಿನದ ಪ್ರಯೋಜನಗಳು : ಪ್ರತಿ ಮನೆಯ ಅಡುಗೆಮನೆಯಲ್ಲಿ ಲಭ್ಯವಿರುವ ಅರಿಶಿನವು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಅರಿಶಿನವು ಕಬ್ಬಿಣ, ತಾಮ್ರ ಮತ್ತು ಕೂದಲಿಗೆ ಪ್ರಯೋಜನಕಾರಿಯಾದ ಇತರ ಔಷಧೀಯ ಗುಣಗಳನ್ನು ಹೊಂದಿದೆ. ವಿಶೇಷವಾಗಿ ಬೂದು ಕೂದಲನ್ನು ತೊಡೆದುಹಾಕಲು ಅರಿಶಿನವು ಉಪಯುಕ್ತವಾಗಿದೆ. ಅರಿಶಿನ ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಕೂದಲಿಗೆ ಅರಿಶಿನವನ್ನು ಹೇಗೆ ಬಳಸುವುದು? : ಒಂದು ಬಟ್ಟಲಿನಲ್ಲಿ ಒಂದು ಚಮಚ ಅರಿಶಿನ ಮತ್ತು ಎರಡು ಚಮಚ ಆಮ್ಲಾ ಪುಡಿಯನ್ನು ಮಿಶ್ರಣ ಮಾಡಿ. ಈ ಪುಡಿಯನ್ನು ಕಬ್ಬಿಣದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಪುಡಿ ಕಪ್ಪು ಬಣ್ಣಕ್ಕೆ ತಿರುಗಿದಾಗ, ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ತಣ್ಣಗಾಗಲು ಬಿಡಿ. ಈ ಪುಡಿಗೆ ಅಲೋವೆರಾ ಜೆಲ್ ಅನ್ನು ಅಗತ್ಯಕ್ಕೆ ತಕ್ಕಷ್ಟು ಮಿಶ್ರಣ ಮಾಡಿ. ಸಿದ್ಧಪಡಿಸಿದ ಮಿಶ್ರಣವನ್ನು ಕೂದಲಿಗೆ ಚೆನ್ನಾಗಿ ಅನ್ವಯಿಸಿ, 30 ನಿಮಿಷಗಳ ಕಾಲ ಬಿಡಿ. 30 ನಿಮಿಷಗಳ ನಂತರ ಸರಳ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ಮಾಸ್ಕ್ ಅನ್ನು ಬಳಸಿದರೆ, ಕೂದಲು ಬೇರುಗಳಿಂದ ನೈಸರ್ಗಿಕವಾಗಿ ಕಪ್ಪಾಗುತ್ತದೆ. ಇದನ್ನೂ ಓದಿ: (ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_85.txt b/zeenewskannada/data1_url8_1_to_1110_85.txt new file mode 100644 index 0000000000000000000000000000000000000000..811a5d8edcdc5ad994db1a846289491462e2045f --- /dev/null +++ b/zeenewskannada/data1_url8_1_to_1110_85.txt @@ -0,0 +1 @@ +: ಗೃಹ ಜ್ಯೋತಿ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ! : ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಂಡು ಈ ಯೋಜನೆಯ ಲಾಭ ಪಡೆಯಬಹುದು. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಯೋಜನೆಯೂ ಒಂದು. ಈ ಯೋಜನೆಯಡಿ ಪ್ರತಿತಿಂಗಳು 200 ಯೂನಿಟ್‌ವರೆಗೆ ಮನೆ ಬಳಕೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಇದೀಗ ಗೃಹ ಜ್ಯೋತಿ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ ದೊರಕಿದೆ. ಹೌದು, ಗೃಹ ಜ್ಯೋತಿ ಫಲಾನುಭವಿಗಳಿಗೆ ಸಿಹಿಸಿದ್ದು ಸಿಕ್ಕಿದ್ದು, ಮನೆ ಬದಲಿಸುವವರಿಗೆ ಡಿ-ಲಿಂಕ್ ಸೌಲಭ್ಯ ಒದಗಿಸಲಾಗುತ್ತದೆ. ಮನೆ ಬದಲಾಯಿಸಿದ ನಂತರ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಈಗ ರಾಜ್ಯದ ಜನರಿಗೆ ಲಭ್ಯವಾಗಲಿದೆ. ಈಗೆ 1 ವರ್ಷ ಸಂದ ಸಂದರ್ಭದಲ್ಲಿ ಇಂಧನ ಇಲಾಖೆ ಈ ಪ್ರಕಟಣೆ ಹೊರಡಿಸಿದೆ. ಬಾಡಿಗೆ ಮನೆ ಅಥವಾ ಯಾವುದೋ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಸಂಖ್ಯೆಯೊಂದಿಗೆ ನೋಂದಣಿ ಮಾಡಿ ಯೋಜನೆಯ ಲಾಭ ಪಡೆಯಬಹುದು. ಫಲಾನುಭವಿಗಳುಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಗೃಹಜ್ಯೋತಿ ಪೋರ್ಟಲ್ ಓಪನ್ ಆಗದಿದ್ದಲ್ಲಿ, ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆ ಪಡೆಯಬಹುದು. ಇದನ್ನೂ ಓದಿ: ಮನೆ ಬದಲಿಸುವ ಸಂದರ್ಭದಲ್ಲಿ ಆಧಾರ್‌ ನಂಬರ್‌ ಜೊತೆಗೆ ಲಿಂಕ್‌ ಆಗಿರುವ ನಂಬರ್‌ ವಿವರ ಪರಿಶೀಲಿಸಿ ಡಿ-ಲಿಂಕ್‌ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್‌ ಜೊತೆಗೆ ಲಿಂಕ್‌ ಆಗಿರದ ನಂಬರ್‌ಗೆ ಲಿಂಕ್‌ ಮಾಡಬಹುದು. ಅಂದರೆ ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್‌ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. 2024ರ ಜೂನ್‌ವರೆಗೆ ಒಟ್ಟು 1.67 ಕೋಟಿ ಜನರು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಒಟ್ಟು 1.56 ಕೋಟಿ ಫಲಾನುಭವಿಗಳಿದ್ದಾರೆ. 2023 ಆಗಸ್ಟ್‌ನಿಂದ 2024ರ ಜೂನ್‌ವರೆಗೆ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಸಬ್ಸಿಡಿ ಮೊತ್ತ 8,239 ಕೋಟಿ ರೂ. ಆಗಿದೆ. ರಾಜ್ಯದ 1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಮಧ್ಯಮ ವರ್ಗದ ಜನರಿಗೆ ಈ ಯೋಜನೆ ಹೆಚ್ಚಿನ ಅನುಕೂಲವಾಗಿದೆ. ವಿದ್ಯುತ್‌ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್‌ ಫೀ, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್‌, ʼನುಡಿದಂತೆ ನಡೆದಿದ್ದೇವೆಂಬ ಸಾರ್ಥಕ ಭಾವ ನಮ್ಮಲ್ಲಿದೆ. ಡಿ-ಲಿಂಕ್‌ ಸೌಲಭ್ಯ ಬೇಕೆಂದು ಜನರು ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದೆ.ನಲ್ಲಿ ಬದಲಾವಣೆ ಮಾಡಿ ಜನತೆಗೆ ಈ ಸೌಲಭ್ಯ ಒದಗಿಸಲಾಗಿದೆʼ ಎಂದಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_850.txt b/zeenewskannada/data1_url8_1_to_1110_850.txt new file mode 100644 index 0000000000000000000000000000000000000000..b14cfeefc080ce88fdcdac886acc9ad424e377dd --- /dev/null +++ b/zeenewskannada/data1_url8_1_to_1110_850.txt @@ -0,0 +1 @@ +ಕೇವಲ ಒಂದು ತಿಂಗಳಲ್ಲಿ ʼಬಿಳಿ ಕೂದಲʼನ್ನು ಶಾಶ್ವತವಾಗಿ, ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ʼಈ ಮನೆಮದ್ದುʼ : ಹಲವರು ಆರೋಗ್ಯಕರ, ದಪ್ಪ ಕೂದಲು ಹೊಂದಲು ದಿನನಿತ್ಯ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ... ಆರೋಗ್ಯಕರ ಕೂದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ದುಬಾರಿ ಉತ್ಪನ್ನಗಳನ್ನು ಜನರು ಖರೀದಿಸಿ ಬಳಸುತ್ತಾರೆ. ಆದರೆ ಅವುಗಳ ಬಳಕೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಹೊರತು ಕಡಿಮೆ ಮಾಡುವುದಿಲ್ಲ.. ಬನ್ನಿ ಇಂದು ನ್ಯಾಚುರಲ್ ಆಗಿ ಕೂದಲನ್ನು ಕಪ್ಪು ಮಾಡುವ ಟಿಪ್ಸ್ ತಿಳಿಯೋಣ.. :ಉದ್ದ, ದಪ್ಪ ಕೂದಲು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ರಾಸಾಯನಿಕಗಳಿರುವ ವಿವಿಧ ಬಗೆಯ ಶಾಂಪೂ, ಕ್ರೀಮ್, ಹೇರ್ ಕಂಡೀಷನರ್ ಬಳಕೆ ಮಾಡ್ತಾರೆ.. ಆದರೆ ಇದರಿಂದ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗಲ್ಲ ಎನ್ನುತ್ತಾರೆ ತಜ್ಞರು. ಕೆಲವರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಕೂದಲು ಬೆಳೆಯದಿರಲು ಕಾರಣಗಳು: ಆಹಾರ:ಕೂದಲು ಬೆಳವಣಿಗೆಗೆ ಪ್ರೋಟೀನ್‌ಗಳು, ವಿಟಮಿನ್ಗಳು (ಎ, ಬಿ, ಸಿ, ಡಿ, ಇ) ಖನಿಜಗಳು ಬಹಳ ಮುಖ್ಯ. ಹಣ್ಣುಗಳು, ತರಕಾರಿಗಳು, ಬೀಜಗಳು, ಗೋಧಿ, ಹಾಲು, ಮೊಟ್ಟೆಗಳಂತಹ ಆಹಾರವನ್ನು ಸೇವಿಸದಿರುವುದು ಕೂದಲಿನ ಸಮಸ್ಯೆಗೆ ಕಾರಣವಾಗಬಹುದು. ಒತ್ತಡ:ಅತಿಯಾದ ಒತ್ತಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಯೋಗ ಮತ್ತು ಧ್ಯಾನದ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ನಿದ್ರೆ:ಸಾಕಷ್ಟು ನಿದ್ರೆಯ ಕೊರತೆಯು ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ. ಹಾರ್ಮೋನುಗಳು:ಹಾರ್ಮೋನ್ ಅಸಮತೋಲನ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಶ್ಯಾಂಪೂಗಳು:ಎಲ್ಲಾ ಶ್ಯಾಂಪೂಗಳು ಎಲ್ಲಾ ರೀತಿಯ ಕೂದಲುಗಳಿಗೆ ಸೂಕ್ತವಲ್ಲ. ಇದರಿಂದ ಕೂದಲು ದುರ್ಬಲವಾಗುತ್ತದೆ. ನಿಮಗೆ ಸೂಕ್ತವಾಗುವ ಶಾಂಪೂ ಬಳಕೆ ಮಾಡಿ.. ಈ ಸಮಸ್ಯೆಯನ್ನು ಕಡಿಮೆ ಮಾಡಲು ಈ ಕೆಳಗೆ ಟಿಪ್ಸ್‌ ನೀಡಲಾಗಿದೆ. ಇದನ್ನು ನೈಸರ್ಗಿಕವಾಗಿ ಮನೆಯಲ್ಲಿಯೇ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಅಲ್ಲದೆ, ಯಾವುದೇ ಅಡ್ಡಪರಿಣಾಮಗಳು ಸಹ ಜರುಗುವುದಿಲ್ಲ.. ಹಾಗಿದ್ರೆ ಈ ಹೇರ್‌ ಮಾಸ್ಕ್‌ ತಯಾರಿಸುವುದು ಹೇಗೆ..? ಬನ್ನಿ ನೋಡೋಣ.. ಕಾಫಿ ಪುಡಿ, ದಾಲ್ಚಿನ್ನಿ, ಜೇನುತುಪ್ಪದಂತಹ ಮನೆಮದ್ದುಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಹೇರ್ ಮಾಸ್ಕ್ ತಯಾರಿಸುವುದು ತುಂಬಾ ಸುಲಭ. ಅಗತ್ಯವಿರುವ ವಸ್ತುಗಳು 2 ಚಮಚ ಕಾಫಿ ಪುಡಿ1 ಚಮಚ ದಾಲ್ಚಿನ್ನಿ ಪುಡಿ2 ಚಮಚ ಜೇನುತುಪ್ಪಸ್ವಲ್ಪ ನೀರು ಮಾಡುವ ವಿಧಾನ :ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರಿನೊಂದಿಗೆ ಕಾಫಿ ಪುಡಿ, ದಾಲ್ಚಿನ್ನಿ ಪುಡಿ, ಜೇನುತುಪ್ಪವನ್ನು ಬೆರೆಸಿ ನಯವಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿ ಮತ್ತು ಕೂದಲಿನ ಮೇಲೆ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಾಫಿಯಲ್ಲಿರುವ ಕೆಫೀನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಕೂದಲಿನ ಆರೋಗ್ಯಕ್ಕೆ ಮುಖ್ಯ. ಜೇನುತುಪ್ಪವು ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_851.txt b/zeenewskannada/data1_url8_1_to_1110_851.txt new file mode 100644 index 0000000000000000000000000000000000000000..f5eddefb46bf9d63e04876bc07b8377a154eba42 --- /dev/null +++ b/zeenewskannada/data1_url8_1_to_1110_851.txt @@ -0,0 +1 @@ +ಹಗಲಿಗಿಂತ ರಾತ್ರಿ ಹೆಚ್ಚು ಕೆಮ್ಮುತ್ತಿದ್ದೀರಾ.? ಹಾಗಿದ್ರೆ ಈ ಮನೆಮದ್ದನ್ನ ಸೇವಿಸಿ, ತ್ವರಿತ ಪರಿಹಾರ ಸಿಗುತ್ತದೆ : ಹಗಲಲ್ಲಿ ಸಾಧಾರವಾಗಿದ್ದ ಕೆಮ್ಮು ರಾತ್ರಿ ಮಲಗಿದ ತಕ್ಷಣ ಹೆಚ್ಚಾಗುತ್ತದೆಯೇ?. ಈ ರೀತಿಯ ಕೆಮ್ಮನ್ನು ಕೆಲವು ಮನೆಮದ್ದುಗಳ ಸಹಾಯದಿಂದ ಗುಣಪಡಿಸಬಹುದು. ಬನ್ನಿ ಇಂತಹ ಕೆಮ್ಮು ನಿವಾರಣೆಗೆ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ... :ರಾಜ್ಯಾದ್ಯಂತ ನೆಗಡಿ, ಕೆಮ್ಮು, ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಔಷಧ ಸೇವಿಸಿದ ನಂತರ ಶೀತ ಮತ್ತು ಜ್ವರ ಸಹ ಹೋಗುತ್ತದೆ. ಆದರೆ ಕೆಮ್ಮು ಬಂದರೆ ಅಷ್ಟು ಬೇಗನೇ ಹೋಗುವುದಿಲ್ಲ. ಕೆಲವೊಮ್ಮೆ ರಾತ್ರಿಯಲ್ಲಿ ಕೆಮ್ಮು ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಇದು ನಿದ್ರೆಗೂ ಕೂಡ ತೊಂದರೆ ನೀಡುತ್ತದೆ.. ಜಾಸ್ತಿ ತಲೆಕಡಿಸಿಕೊಳ್ಳಬೇಡಿ.. ಈ ಮನೆಮದ್ದುಗಳನ್ನು ಸೇವಿಸಿ.. ಹಗಲಿಗಿಂತ ರಾತ್ರಿಯಲ್ಲಿ ಕೆಮ್ಮುವವರೇ ಹೆಚ್ಚು. ರಾತ್ರಿ ಮಲಗಿದ ತಕ್ಷಣ ಕೆಮ್ಮು ಶುರುವಾಗುತ್ತದೆ. ಈ ರೀತಿಯ ಕೆಮ್ಮನ್ನು ಕೆಲವು ಮನೆಮದ್ದುಗಳ ಸಹಾಯದಿಂದ ಗುಣಪಡಿಸಬಹುದು. ಈ ಮನೆಮದ್ದನ್ನು ಮಾಡುವುದು ತುಂಬಾ ಸುಲಭ ಮತ್ತು ಯಾವುದೇ ಅಡ್ಡಪರಿಣಾಮವೂ ಇರುವುದಿಲ್ಲ. ಅಲ್ಲದೆ, ಯಾರಾದರೂ ಇದನ್ನು ಪ್ರಯತ್ನಿಸಬಹುದು. ಇದನ್ನೂ ಓದಿ: ಗಂಟಲಿನಲ್ಲಿ ಕಿರಿಕಿರಿ ಮತ್ತು ತುರಿಕೆಯನ್ನು ಶಮನಗೊಳಿಸಲು ಹಾಗೂ ಕೆಮ್ಮನ್ನು ಗುಣಪಡಿಸಲು ಜೇನುತುಪ್ಪವನ್ನು ಸೇವಿಸಬೇಕು. ನಿಮಗೆ ಕೆಮ್ಮು ಇದ್ದರೆ ಮತ್ತು ರಾತ್ರಿಯಲ್ಲಿ ಅದು ಹೆಚ್ಚಾಗುತ್ತಿದ್ದರೆ, ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಕುಡಿಯಿರಿ. ಇದು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಜೇನು ಕುಡಿದ ನಂತರ ನೀರು ಕುಡಿಯಬೇಡಿ. ಶುಂಠಿಯಲ್ಲಿ ಉರಿಯೂತ ನಿವಾರಕ ಗುಣವಿದ್ದು ಗಂಟಲಿನ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶುಂಠಿ ಚಹಾವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿದ್ದು ಅದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿಮಗೆ ಕೆಮ್ಮು ಇದ್ದರೆ, ಬೆಳ್ಳುಳ್ಳಿ ಎಸಳನ್ನು ಅಗಿಯಿರಿ ಅಥವಾ ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ, ಚಹಾದಂತೆ ಮಾಡಿ ಕುಡಿಯಿರಿ. ಇದನ್ನೂ ಓದಿ: ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದ್ದು, ಇದು ಉರಿಯೂತವನ್ನು ನಿವಾರಿಸುತ್ತದೆ.. ಅರಿಶಿನ ಕೆಮ್ಮುಗೆ ರಾಮಬಾಣವೆಂದು ಹಿಂದಿನಿಂದಲೂ ಹೇಳಲಾಗುತ್ತದೆ. ನಿಮಗೆ ಕೆಮ್ಮು ಇದ್ದರೆ, ನೀವು ಅರಿಶಿನದೊಂದಿಗೆ ಬೆಚ್ಚಗಿನ ಹಾಲನ್ನು ಕುಡಿಯಬೇಕು. ಇದು ಗಂಟಲಿನಲ್ಲಿ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಮ್ಮನ್ನು ನಿವಾರಿಸುತ್ತದೆ. ಹವಾಮಾನದ ಕಾರಣದಿಂದ ನಿಮಗೆ ಶೀತ ಮತ್ತು ಕೆಮ್ಮು ಇದ್ದರೆ, ಸಾಕಷ್ಟು ನಿದ್ದೆ ಮಾಡಿ. ಹಗಲಿನಲ್ಲಿ ಸಾಕಷ್ಟು ನೀರು ಕುಡಿಯಿರಿ ಇದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಇದು ಕಫವನ್ನು ತೆಳುಗೊಳಿಸುತ್ತದೆ, ಇದರಿಂದಾಗಿ ದೇಹದಿಂದ ಕಫ್‌ ತ್ವರಿತವಾಗಿ ಹೊರಗೆ ಹೋಗುತ್ತದೆ.. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_852.txt b/zeenewskannada/data1_url8_1_to_1110_852.txt new file mode 100644 index 0000000000000000000000000000000000000000..681d84e880140673dd1ff43e42fca6d782fd76ff --- /dev/null +++ b/zeenewskannada/data1_url8_1_to_1110_852.txt @@ -0,0 +1 @@ +ಊಟದ ನಂತರ ಮತ್ತು ಊಟದ ಜೊತೆ ನೀರು ಕುಡಿದ್ರೆ ಈ 7 ಆರೋಗ್ಯ ಸಮಸ್ಯೆಗಳು ಬರುತ್ತವೆ..! ಎಚ್ಚರ..!! : ಊಟವಾದ ತಕ್ಷಣ ನೀರು ಕುಡಿಯಬಾರದು ಅಂತ ಬಾಲ್ಯದಿಂದಲೂ ಅಪ್ಪ-ಅಮ್ಮ ಹಿರಿಯರು ಹೇಳಿದ್ದನು ಕೇಳಿದ್ದೇವೆ. ಊಟದ ನಂತರ ನೀರು ಕುಡಿಯದಿರುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಎಂದು ನಿಮಗೆ ತಿಳಿದಿದೆಯೇ? ಇದನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ.. ಬನ್ನಿ ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ.. :ನೀರು ದೇಹಕ್ಕೆ ತುಂಬಾ ಅವಶ್ಯಕ ಎಂದು ಎಲ್ಲರಿಗೂ ತಿಳಿದಿದೆ. ಪ್ರತಿದಿನ ಸಾಕಷ್ಟು ನೀರು ಸೇವಿಸದಿದ್ದರೆ ದೇಹದಲ್ಲಿ ವಿವಿಧ ಸಮಸ್ಯೆಗಳು ಸಂಭವಿಸುತ್ತವೆ. ದೇಹಕ್ಕೆ ತುಂಬಾ ಅಗತ್ಯವಾದ ನೀರು ಕೆಲವೊಮ್ಮೆ ಹಾನಿಕಾರಕವಾಗುತ್ತದೆ.. ಹೌದು.. ಊಟವಾದ ತಕ್ಷಣ ನೀರು ಕುಡಿದರೆ ನೀರು ಹಾನಿಕಾರಕ. ಈ ವಿಷಯವನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ. ಊಟವಾದ ತಕ್ಷಣ ಅಥವಾ ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸ ಸಾಕಷ್ಟು ಜನರಿಗೆ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.. ಆಯುರ್ವೇದದ ಪ್ರಕಾರ, ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಚರ್ಮ ಮತ್ತು ದೇಹದ ಇತರ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಊಟವಾದ ತಕ್ಷಣ ನೀರು ಕುಡಿಯುವುದರಿಂದ ಆಗುವ ಹಾನಿಯ ಬಗ್ಗೆ ತಿಳಿಯೋಣ.. ಬನ್ನಿ.. ಇದನ್ನೂ ಓದಿ: 1. ಊಟವಾದ ತಕ್ಷಣ ನೀರು ಕುಡಿಯುವುದು ಅಥವಾ ಊಟದ ಜೊತೆ ನೀರು ಕುಡಿಯುವುದರಿಂದ ಜೀರ್ಣಾಂಗದಲ್ಲಿರುವ ಕಿಣ್ವಗಳು ದುರ್ಬಲಗೊಂಡು ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್, ಹೊಟ್ಟೆ ನೋವು ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. 2. ಊಟದ ಜೊತೆ ನೀರು ಕುಡಿಯುವ ಅಭ್ಯಾಸವಿದ್ದರೆ ಕೂಡಲೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಏಕೆಂದರೆ ಊಟದ ಜೊತೆಗೆ ನೀರು ಕುಡಿಯುವುದರಿಂದ ದೇಹದಲ್ಲಿ ಕ್ಯಾಲೋರಿಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ತೂಕವು ವೇಗವಾಗಿ ಹೆಚ್ಚಾಗುತ್ತದೆ... 3. ಆಹಾರದ ಜೀರ್ಣಕ್ರಿಯೆಗೆ ನೀರು ಅಡ್ಡಿಯಾಗುವುದರಿಂದ ಊಟದ ಜೊತೆಗೆ ನೀರು ಕುಡಿಯುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಇದನ್ನೂ ಓದಿ: 4. ಊಟವಾದ ತಕ್ಷಣ ಅಥವಾ ಊಟದ ಜೊತೆಗೆ ನೀರು ಕುಡಿಯುವುದರಿಂದ ಮೊಡವೆಗಳು, ಕಲೆಗಳು ಇತ್ಯಾದಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. 5. ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನಗೊಳಿಸುತ್ತದೆ. ಇದು ದೀರ್ಘಾವಧಿಯಲ್ಲಿ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. 6. ಊಟದ ಜೊತೆ ನೀರು ಕುಡಿಯುವುದರಿಂದ ದೇಹದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ತೊಂದರೆ ಉಂಟಾಗುತ್ತದೆ. 7. ಊಟದ ಜೊತೆ ಅಥವಾ ಊಟವಾದ ನಂತರ ತಕ್ಷಣ ನೀರು ಕುಡಿಯುವವರಲ್ಲಿ ಕೀಲು ನೋವು, ದೇಹದ ದೌರ್ಬಲ್ಯ, ಆಯಾಸ ಇತ್ಯಾದಿ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇದನ್ನೂ ಓದಿ: ಯಾವಾಗ ನೀರು ಕುಡಿಯಬೇಕು? : ಆಯುರ್ವೇದದ ಪ್ರಕಾರ, ಊಟದ ನಂತರ ಕನಿಷ್ಠ 30 ನಿಮಿಷಗಳ ನಂತರ ನೀರನ್ನು ಸೇವಿಸಬೇಕು. ಅದೇ ರೀತಿ ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಸೇವಿಸಬೇಕು. ನೀವು ತಿನ್ನುವಾಗ ನೀರನ್ನು ಕುಡಿಯಬೇಕಾದರೆ, ತುಂಬಾ ಕಡಿಮೆ ಕುಡಿಯಿರಿ.. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_853.txt b/zeenewskannada/data1_url8_1_to_1110_853.txt new file mode 100644 index 0000000000000000000000000000000000000000..df91fe9bf6a594c126d382d90ab0bbbdbddbcab2 --- /dev/null +++ b/zeenewskannada/data1_url8_1_to_1110_853.txt @@ -0,0 +1 @@ +ಈ ಜನರು ರಾತ್ರಿಯಲ್ಲಿ ಅಪ್ಪಿತಪ್ಪಿಯೂ ಹಾಲನ್ನು ಕುಡಿಯಬೇಡಿ..! ಜನರು ವಿವಿಧ ರೀತಿಯಲ್ಲಿ ಹಾಲು ಕುಡಿಯುತ್ತಾರೆ. ಉದಾಹರಣೆಗೆ, ಕೆಲವರು ಬೆಳಗಿನ ಉಪಾಹಾರಕ್ಕೆ ಕಾರ್ನ್‌ಫ್ಲೇಕ್‌ನಂತಹ ವಸ್ತುಗಳನ್ನು ಹಾಲಿಗೆ ಸೇರಿಸಿ ಸೇವಿಸುತ್ತಾರೆ. ಕೆಲವರು ಹಾಲಿಗೆ ಡ್ರೈ ಫ್ರೂಟ್ಸ್ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಕುಡಿಯುತ್ತಾರೆ. ಅಲ್ಲದೆ ಕೆಲವರು ರಾತ್ರಿ ಮಲಗುವ ಮುನ್ನ ಹಾಲು ಕುಡಿಯುತ್ತಾರೆ. ರಾತ್ರಿ ಹಾಲು ಕುಡಿಯುವುದರಿಂದ ವಿವಿಧ ಪ್ರಯೋಜನಗಳಿವೆ. ಹಾಲು ಅನೇಕ ಪೋಷಕಾಂಶಗಳನ್ನು ಹೊಂದಿದೆ ಆದ್ದರಿಂದ ಇದನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಹಾಲು ಕೂಡ ಪ್ರತಿ ಋತುವಿನಲ್ಲಿ ಸುಲಭವಾಗಿ ದೊರೆಯುವ ಸೂಪರ್ ಫುಡ್ ಆಗಿದೆ. ಪ್ರತಿಯೊಬ್ಬರೂ ದಿನಕ್ಕೆ ಸ್ವಲ್ಪ ಹಾಲು ಕುಡಿಯಬೇಕು. ವಯಸ್ಸು ಮತ್ತು ದೈಹಿಕ ಪರಿಶ್ರಮಕ್ಕೆ ಅನುಗುಣವಾಗಿ ನಿಯಮಿತವಾಗಿ ಹಾಲು ಕುಡಿಯುವುದರಿಂದ ದೇಹಕ್ಕೆ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟೀನ್, ಕಬ್ಬಿಣ, ಸೋಡಿಯಂ ದೊರೆಯುತ್ತದೆ. ವಿಶೇಷವಾಗಿ ಹಾಲು ಮಕ್ಕಳಿಗೆ ಮತ್ತು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮಕ್ಕಳು ಮತ್ತು ಮಹಿಳೆಯರು ದಿನಕ್ಕೆ 2 ಬಾರಿ ಹಾಲು ಕುಡಿಯಲು ಸಲಹೆ ನೀಡುತ್ತಾರೆ. ಜನರು ವಿವಿಧ ರೀತಿಯಲ್ಲಿ ಹಾಲು ಕುಡಿಯುತ್ತಾರೆ. ಉದಾಹರಣೆಗೆ, ಕೆಲವರು ಬೆಳಗಿನ ಉಪಾಹಾರಕ್ಕೆ ಕಾರ್ನ್‌ಫ್ಲೇಕ್‌ನಂತಹ ವಸ್ತುಗಳನ್ನು ಹಾಲಿಗೆ ಸೇರಿಸಿ ಸೇವಿಸುತ್ತಾರೆ. ಕೆಲವರು ಹಾಲಿಗೆ ಡ್ರೈ ಫ್ರೂಟ್ಸ್ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಕುಡಿಯುತ್ತಾರೆ. ಅಲ್ಲದೆ ಕೆಲವರು ರಾತ್ರಿ ಮಲಗುವ ಮುನ್ನ ಹಾಲು ಕುಡಿಯುತ್ತಾರೆ. ರಾತ್ರಿ ಹಾಲು ಕುಡಿಯುವುದರಿಂದ ವಿವಿಧ ಪ್ರಯೋಜನಗಳಿವೆ. ರಾತ್ರಿ ಹಾಲು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ನಿದ್ರೆ ಸುಧಾರಿಸುತ್ತದೆ. ಆದರೆ ರಾತ್ರಿ ಹಾಲು ಕುಡಿಯುವ ಅಭ್ಯಾಸವು ಕೆಲವರಿಗೆ ಹಾನಿಕಾರಕವಾಗಿದೆ. ಇದನ್ನೂ ಓದಿ : ಕೆಲವರು ಯಾವಾಗಲೂ ರಾತ್ರಿ ಹಾಲು ಕುಡಿಯುವುದನ್ನು ತಪ್ಪಿಸುತ್ತಾರೆ.ಈ ಜನರು ರಾತ್ರಿ ಹಾಲು ಕುಡಿದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಅದರಲ್ಲೂ ಈ ಮೂರು ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಹಾಲನ್ನು ಕುಡಿದರೆ ನಿದ್ದೆ ಬರಲು ತೊಂದರೆಯಾಗುತ್ತದೆ ಮತ್ತು ಅದೇ ಸಮಯದಲ್ಲಿ ಚಡಪಡಿಕೆಯಾಗುತ್ತದೆ, ಇದರ ಹೊರತಾಗಿ ಹೊಟ್ಟೆಯ ಸಮಸ್ಯೆಯೂ ಕಾಡಬಹುದು. ಹಾಗಾದರೆ ರಾತ್ರಿ ಹಾಲು ಕುಡಿಯುವುದನ್ನು ತಪ್ಪಿಸಬೇಕಾದ 3 ಸಮಸ್ಯೆಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಕಳಪೆ ಜೀರ್ಣಕ್ರಿಯೆ : ಅನೇಕ ಜನರು ತುಂಬಾ ಕಳಪೆ ಜೀರ್ಣಕ್ರಿಯೆಯನ್ನು ಹೊಂದಿರುತ್ತಾರೆ. ಜೀರ್ಣಕಾರಿ ಸಮಸ್ಯೆ ಇರುವವರು ರಾತ್ರಿ ಹಾಲು ಕುಡಿಯಬಾರದು. ಅಂತಹವರು ರಾತ್ರಿ ಹಾಲು ಕುಡಿದರೆ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ, ಇದರಿಂದಾಗಿ ಹೊಟ್ಟೆಯಲ್ಲಿ ತೊಂದರೆ ಉಂಟಾಗುತ್ತದೆ. ಇದಲ್ಲದೆ, ಮಲಬದ್ಧತೆಯಂತಹ ಗಂಭೀರ ಕಾಯಿಲೆಗಳು ಸಹ ಸಂಭವಿಸಬಹುದು. ಕೆಮ್ಮು ಇರುವ ಜನರು : ಕೆಮ್ಮಿನ ಬಗ್ಗೆ ದೂರು ನೀಡುವವರು ರಾತ್ರಿ ಹಾಲು ಕುಡಿಯಬಾರದು. ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಕಫಾ ಇರುವವರಿಗೆ ಹಾನಿಕಾರಕ. ರಾತ್ರಿ ಹಾಲು ಕುಡಿಯುವುದರಿಂದ ಕಫ ಹೆಚ್ಚುತ್ತದೆ. ಇದರೊಂದಿಗೆ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯೂ ಶುರುವಾಗುತ್ತದೆ. ಇದನ್ನೂ ಓದಿ : ಯಕೃತ್ತಿನ ಸಮಸ್ಯೆ : ದುರ್ಬಲ ಯಕೃತ್ತು ಅಥವಾ ಯಕೃತ್ತು ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವ ಜನರು ರಾತ್ರಿ ಹಾಲು ಕುಡಿಯುವುದನ್ನು ತಪ್ಪಿಸಬೇಕು. ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದರಿಂದ ದೇಹದ ನಿರ್ವಿಶೀಕರಣ ಪ್ರಕ್ರಿಯೆ ನಿಧಾನವಾಗುತ್ತದೆ. ಇದರಿಂದಾಗಿ ಯಕೃತ್ತನ್ನು ನಿರ್ವಿಷಗೊಳಿಸಲು ಸಾಧ್ಯವಿಲ್ಲ. ಪರಿಣಾಮವಾಗಿ, ಯಕೃತ್ತಿನಲ್ಲಿ ಕೊಳಕು ಸಂಗ್ರಹವಾಗುತ್ತದೆ. (ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಗಂಟೆಗಳು ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_854.txt b/zeenewskannada/data1_url8_1_to_1110_854.txt new file mode 100644 index 0000000000000000000000000000000000000000..a381e95a18f5daf774b3f6c51efef4cc2332e015 --- /dev/null +++ b/zeenewskannada/data1_url8_1_to_1110_854.txt @@ -0,0 +1 @@ +ರಾಜ್ಯದೆಲ್ಲೆಡೆ ಡೆಂಗ್ಯೂ ಹೆಚ್ಚಳ: ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ : ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ ಆಯುಕ್ತರು, ರಾಜ್ಯದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಈ ಆದೇಶವನ್ನು ಪಾಲನೆ ಮಾಡುವಂತೆ ಸೂಚಿಸಿದ್ದಾರೆ. - :ರಾಜ್ಯಾದ್ಯಂತ ಡೆಂಗ್ಯೂ ಜ್ವರದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 22,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈವರೆಗೂ ಡೆಂಘೀ ಜ್ವರಕ್ಕೆ 10 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಒಂದು ವರ್ಷದೊಳಗಿನ ಸುಮಾರು 400ಕ್ಕೂ ಹೆಚ್ಚು ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಂಡು ಬಂದಿದೆ. ಶಾಲೆಗಳಿಗೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ( )ದಿನೇ ದಿನೇ ತಾರಕಕ್ಕೇರುತ್ತಿರುವ ಹಿನ್ನಲೆಯಲ್ಲಿ, ವರದಿಗಳ ಬೆನ್ನಲ್ಲೇ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ ಆಯುಕ್ತರು, ರಾಜ್ಯದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಈ ಆದೇಶವನ್ನು ಪಾಲನೆ ಮಾಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ- ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಈ ಕೆಳಕಂಡಂತಿದೆ:-1. ವಿದ್ಯಾರ್ಥಿಗಳು (ಫುಲ್ ಸ್ಲೀವ್ಡ್ ಟಾಪ್ಸ್/ಶರ್ಟ್ಸ್ & ಪ್ಯಾಂಟ್/ಲೆಗ್ಗಿಂಗ್ಸ್) ಧರಿಸುವುದು ಕಡ್ಡಾಯ. 2. ಶಾಲೆಗೆ ಬರುವ ಮುನ್ನ ಸೊಳ್ಳೆ ನಿವಾರಕ ( ) ಗಳನ್ನು ಕೈ-ಕಾಲುಗಳಿಗೆ ಹಚ್ಚಿಕೊಳ್ಳುವುದು. 3.( ) ಕ್ರಮಗಳ ಕುರಿತ ' & '' ಶಾಲೆಯ / ಶಾಲಾ ಕೊಠಡಿಯ ನೋಟಿಸ್‌ ಬೋರ್ಡ್‌ ಗಳಲ್ಲಿ ಪ್ರದರ್ಶಿಸುವುದು 4. ಶುದ್ಧ ನೀರಿನ ಸಂಗ್ರಹಣಾ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು ಹಾಗೂ ಕಡ್ಡಾಯವಾಗಿ ವಾರಕ್ಕೊಮ್ಮೆ ಉಜ್ಜಿ ತೊಳೆದು ಸ್ವಚ್ಛಗೊಳಿಸಿ. ನಂತರ ನೀರನ್ನು ತುಂಬಿಸುವುದು. 5. ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಕಡ್ಡಾಯವಾಗಿ ಶೀಘ್ರ ವಿಲೇವಾರಿ ಮಾಡುವುದು. ಇದನ್ನೂ ಓದಿ- 6. ಶಾಲಾ ಆವರಣದ ಕಟ್ಟಡಗಳ ಟೆರಸ್‌ನ ಮೇಲೆ ಬೀಳುವ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವುದು. 7. ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಮಾಹಿತಿಯನ್ನು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಪ್ರಚುರಪಡಿಸುವುದು. 8. ಪೋಷಕರ ಸಭೆಗಳಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಮೂಡಿಸುವುದರೊಂದಿಗೆ ಪೋಷಕರ ವಾಟ್ಸಾಪ್ ಗ್ರೂಪ್ ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದು. 9. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಸೊಳ್ಳೆ ನಿರೋಧಕ ( ) ಗಳನ್ನು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು. 10. ಶಾಲೆಯ ಅಕ್ಕ-ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತೆ ಕ್ರಮವಹಿಸುವುದು. ಅಗತ್ಯವಿದ್ದಲ್ಲಿ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ಪಡೆಯುವುದು.ಇಷ್ಟು ಅಂಶಗಳನ್ನು ‌ಕಡ್ಡಾಯವಾಗಿ ಪಾಲಿಸುವಂತೆ ಶಿಕ್ಷಣ ‌ಇಲಾಖೆ ಎಲ್ಲಾ ಶಾಲೆಗಳಿಗೂ ಮಾರ್ಗಸೂಚಿ ಪ್ರಕಟಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_855.txt b/zeenewskannada/data1_url8_1_to_1110_855.txt new file mode 100644 index 0000000000000000000000000000000000000000..eb92e64208941e6687efc9d7ce38bc19fce440c1 --- /dev/null +++ b/zeenewskannada/data1_url8_1_to_1110_855.txt @@ -0,0 +1 @@ +: ಕಾಫಿ ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ? : ಗ್ರೀನ್ ಟೀ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಈಗ ಈ ಎರಡರಲ್ಲಿ ಯಾವುದು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ತಿಳಿಯೋಣ. :ಗ್ರೀನ್ ಟೀ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಕಾಫಿ ಸಹಾಯ ಮಾಡುತ್ತದೆ. ಆದರೆ ಈಗ ಈ ಎರಡರಲ್ಲಿ ಯಾವುದು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ತಿಳಿಯೋಣ. ಪ್ರಸ್ತುತ, ವಿಶ್ವದಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ () ಪ್ರಕಾರ, ಭಾರತದಲ್ಲಿ ಸುಮಾರು 220 ಮಿಲಿಯನ್ ಜನರು ಅಧಿಕ ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೀವನಶೈಲಿ ಬದಲಾವಣೆ ಮತ್ತು ಸರಿಯಾದ ಆಹಾರ ಪದ್ಧತಿಯಿಂದ ಈ ರೋಗಗಳನ್ನು ತಡೆಗಟ್ಟಬಹುದು. ಕಾಫಿ ಮತ್ತು ಗ್ರೀನ್‌ ಟೀ ಸೇವಿಸುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಗ್ರೀನ್ ಟೀ ಮತ್ತು ಕಾಫಿಗಳಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ..? ಈ ಬಗ್ಗೆ ಅನೇಕರು ಗೊಂದಲದಲ್ಲಿದ್ದಾರೆ. ಇದನ್ನೂ ಓದಿ: ಕೆಲವು ಸಮಯದ ಹಿಂದೆ ಕ್ಯಾನ್ಸರ್ ಅಪಾಯದ ಮೌಲ್ಯಮಾಪನ () ಗಾಗಿ ಜಪಾನ್ ಸಹಯೋಗದ ಕೊಹಾರ್ಟ್ ಅಧ್ಯಯನವನ್ನು ನಡೆಸಿತು. ಒಂದು ಅಧ್ಯಯನವು ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾಯಿತು. ಅಧ್ಯಯನದಲ್ಲಿ 18,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 12 ವರ್ಷಗಳ ಸಂಶೋಧನೆಯಲ್ಲಿ, ಕಾಫಿ ಮತ್ತು ಗ್ರೀನ್ ಟೀ ಪಾನೀಯಗಳಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ನಿರ್ಧರಿಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ಈ ಅಧ್ಯಯನದಲ್ಲಿ, ಕಾಫಿಯಲ್ಲಿ ಸುಮಾರು 95 ರಿಂದ 200 ಮಿಗ್ರಾಂ ಕೆಫೀನ್ ಇದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಗ್ರೀನ್ ಟೀ 35 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಅಂದರೆ ಗ್ರೀನ್ ಟೀ ಗಿಂತ ಕಾಫಿಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚು ಕೆಫೀನ್ ಇರುತ್ತದೆ. ಆದ್ದರಿಂದ ಅಧಿಕ ಬಿಪಿ ಸಮಸ್ಯೆ ಇರುವವರಿಗೆ ಕಾಫಿ ಕುಡಿಯುವುದು ಹಾನಿಕಾರಕ. ಇದನ್ನೂ ಓದಿ: ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಂಶೋಧನೆಯ ಪ್ರಕಾರ, ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್ ಎಂಬ ಅಂಶವು ಕೆಫೀನ್‌ನ ಹಾನಿಕಾರಕ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ. ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತೂಕ ನಷ್ಟಕ್ಕೆ ಇದು ಉಪಯುಕ್ತ. ಗ್ರೀನ್ ಟೀ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈ ಅಂಶವು ವಯಸ್ಸಾಗುವುದರ ವಿರೋಧಿ ಅಂಶವಾಗಿ ಹೊರಹೊಮ್ಮುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಕಾಫಿ ಸಹಾಯ ಮಾಡುತ್ತದೆ. ಕಾಫಿ ಹೃದಯಕ್ಕೂ ಒಳ್ಳೆಯದು. ಆದರೆ ಅಧಿಕ ರಕ್ತದೊತ್ತಡ ಇರುವವರು ಹೆಚ್ಚು ಕಾಫಿ ಕುಡಿಯಬಾರದು. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_856.txt b/zeenewskannada/data1_url8_1_to_1110_856.txt new file mode 100644 index 0000000000000000000000000000000000000000..f457cdf71c75ca5c58a0ea7061d3617f2592dfe0 --- /dev/null +++ b/zeenewskannada/data1_url8_1_to_1110_856.txt @@ -0,0 +1 @@ +ಕುತ್ತಿಗೆ ಅಥವಾ ಬೆನ್ನು ನೋವು.. ' ' ಗುಣಲಕ್ಷಣಗಳು..! ಎಚ್ಚರಿಕೆಯಿಂದಿರಿ : ಸಾಮಾನ್ಯವಾಗಿ ನಮಗೆ ಹೃದಯಾಘಾತ ಅಂತ ಕೇಳಿದ್ರೆನೇ ಭಯವಾಗುತ್ತದೆ. ಈ ಪೈಕಿ ಮೌನ ಹೃದಯಾಘಾತ ಅಂತಲೂ ಒಂದು ಸಮಸ್ಯೆ ಇದೆ.. ಹಾಗಿದ್ರೆ ಏನ್‌ ಈ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌..? ಇದರ ಲಕ್ಷಣಗಳ ಏನು..? ಮುನ್ಸೂಚನೆಗಳು ಯಾವುವು..? ಬನ್ನಿ ವಿವಿರವಾಗಿ ತಿಳಿಯೋಣ.. :ಮೌನ ಹೃದಯಾಘಾತ ( ) ಹೆಸರೇ ಸೂಚಿಸುವಂತೆ, ಯಾವುದೇ ಸೂಚನೆ ಇಲ್ಲದೆ, ಗೊತ್ತಿಲ್ಲದಂಗಾಗುವ ಹೃದಯಾಘಾತ.. ಇದು ಹೃದಯಾಘಾತದ ಮತ್ತೊಂದು ಮುಖ.. ಯಾವುದೇ ರೋಗಲಕ್ಷಣಗಳಿಲ್ಲದೆ ಅಥವಾ ಕೆಲವೇ ರೋಗಲಕ್ಷಣಗಳೊಂದಿಗೆ ಸಂಭವಿಸುತ್ತದೆ. ಕೆಲವೊಮ್ಮೆ, ಹಾನಿಕರವಲ್ಲದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದು ಎದೆಯುರಿ ಅಥವಾ ಅಜೀರ್ಣ ಎಂದು ಭಾವಿಸಿ ನೀವು ಸುಮ್ಮನಾದರೆ ಸಾವು.. ಮೌನ ಹೃದಯಾಘಾತವು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಮತ್ತು ಹಾರ್ವರ್ಡ್ ಹೆಲ್ತ್ ಉಲ್ಲೇಖಿಸಿದ 2015 ರ ಅಧ್ಯಯನದ ಪ್ರಕಾರ, 45 ರಿಂದ 84 ವರ್ಷ ವಯಸ್ಸಿನ 2,000 ಜನರ ಅನುಸರಣಾ ಅಧ್ಯಯನವು ಯಾವುದೇ ಹೃದ್ರೋಗವಿಲ್ಲದವರೂ ಸಹ 10 ವರ್ಷಗಳಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದಾರೆ ಎಂದು ಕಂಡುಹಿಡಿದಿದೆ.. ಹೃದಯಾಘಾತದಿಂದಾಗಿ ಅವರಿಗೆ ಹೃದಯ ಸ್ನಾಯುವಿನ ಗಾಯಗಳಿದ್ದವು . ಇದನ್ನೂ ಓದಿ: ಇದರ ಬಗ್ಗೆ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಈ 80% ಜನರಿಗೆ ಹೃದಯಾಘಾತದ ಈ ಲಕ್ಷಣಗಳು ಸಂಭವಿಸಿದ್ದು ತಿಳಿದಿರುವುದಿಲ್ಲ. ಮಯೋಕಾರ್ಡಿಯಲ್ ಗುರುತುಗಳ ಹರಡುವಿಕೆಯು ಮಹಿಳೆಯರಿಗಿಂತ ಪುರುಷರಲ್ಲಿ ಐದು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಕಂಡುಕೊಂಡಿದೆ. ಅದರ ಅಂಶಗಳೇನು? : ಮೌನ ಹೃದಯಾಘಾತಕ್ಕೆ ಅಪಾಯಕಾರಿ ಅಂಶಗಳೆಂದರೆ ಮಧುಮೇಹ, ಅಧಿಕ ರಕ್ತದೊತ್ತಡ, ವೃದ್ಧಾಪ್ಯ, ಧೂಮಪಾನ, ಸ್ಥೂಲಕಾಯತೆ, ಜಡ ಜೀವನಶೈಲಿ, ಹೃದ್ರೋಗದ ಕುಟುಂಬದ ಇತಿಹಾಸ ಮತ್ತು ಅಧಿಕ ಕೊಲೆಸ್ಟ್ರಾಲ್. ವಿಶೇಷವಾಗಿ ಮಧುಮೇಹ ರೋಗಿಗಳು ಸಾಮಾನ್ಯವಾಗಿ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗೆ ಒಳಗಾಗುತ್ತಾರೆ.. ರೋಗಲಕ್ಷಣಗಳು:ಎದೆ ನೋವುಎದೆಯಲ್ಲಿ ಅಹಿತಕರ ಭಾವನೆದೌರ್ಬಲ್ಯಮೂರ್ಛೆ ಹೋಗುವುದುದವಡೆ ಕುತ್ತಿಗೆ ಅಥವಾ ಬೆನ್ನಿನಲ್ಲಿ ನೋವುತೋಳುಗಳು ಮತ್ತು ಭುಜಗಳಲ್ಲಿ ಅಸ್ವಸ್ಥತೆಉಸಿರಾಟದ ತೊಂದರೆ ಇದನ್ನು ಹೇಗೆ ತಡೆಯಬಹುದು? : ಅನಾರೋಗ್ಯಕರ ಜೀವನಶೈಲಿ ಹೆಚ್ಚಾಗಿ ಹೃದಯಾಘಾತಕ್ಕೆ ಮುಖ್ಯ ಕಾರಣ. ದೈಹಿಕ ಚಟುವಟಿಕೆಯ ಕೊರತೆ, ಅಸಮ ನಿದ್ರೆ, ತಂಬಾಕು ಸೇವನೆ, ಅತಿಯಾಗಿ ಕುಡಿಯುವುದು, ಸಾಕಷ್ಟು ಪೌಷ್ಟಿಕ ಆಹಾರವನ್ನು ಸೇವಿಸದಿರುವುದು, ಮನೆಯಲ್ಲಿ ತಯಾರಿಸಿದ ಆಹಾರದ ಬದಲಿಗೆ ಹೊರಗೆ ತಿನ್ನುವುದು. ಆಹಾರದಲ್ಲಿ ಅನಾರೋಗ್ಯಕರ ತೈಲಗಳನ್ನು ಬಳಸುವುದು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗದಿರುವುದು. ಇದನ್ನೂ ಓದಿ: ಆದ್ದರಿಂದ, ಈ ಮೇಲೆ ನೀಡಿರುವ ಲಕ್ಷಣಗಳು ಕಂಡುಬಂದರೆ, ಎಂದಿಗೂ ನಿರ್ಲಕ್ಷಿಸಿ ಮನೆಯಲ್ಲಿಯೇ ಕುಳಿತುಕೊಳ್ಳಬೇಡಿ.. ಅಂತೆಯೇ ರೋಗಮುಕ್ತ ಜೀವನವು ದೋಷರಹಿತ ಸಂಪತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಉತ್ತಮ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_857.txt b/zeenewskannada/data1_url8_1_to_1110_857.txt new file mode 100644 index 0000000000000000000000000000000000000000..40758c8bc5392bb95e12064e34ec7ce1393e1362 --- /dev/null +++ b/zeenewskannada/data1_url8_1_to_1110_857.txt @@ -0,0 +1 @@ +ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ? ಸೇವಿಸಿದರೆ ಏನಾದರೂ ಸಮಸ್ಯೆಗಳಾಗುತ್ತಾ? : ಸಿಹಿ ಹಣ್ಣುಗಳು ಮತ್ತು ಇತರ ವಸ್ತುಗಳಿಂದ ದೂರವಿರಬೇಕು ಎಂದಿರುವಾಗ ಮಧುಮೇಹ ರೋಗಿಗಳು ಎಳನೀರನ್ನುಕುಡಿಯಬಹುದೇ? ಈ ಪ್ರಶ್ನೆ ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲ ವರದಿಯ ಪ್ರಕಾರ ಯಾವುದು ಸೂಕ್ತ ಎಂಬುದನ್ನು ತಿಳಿಯೋಣ. :ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ಸಿಹಿ ಪದಾರ್ಥಗಳನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ಆರೋಗ್ಯ ತಜ್ಞರು ಮತ್ತು ವೈದ್ಯರು ಮಧುಮೇಹ ರೋಗಿಗಳಿಗೆ ಅತಿಯಾದ ಸಿಹಿ ಹಣ್ಣುಗಳು, ತಂಪು ಪಾನೀಯಗಳು ಮತ್ತು ಪ್ಯಾಕೆಟ್ ಜ್ಯೂಸ್‌ʼಗಳನ್ನು ಸೇವಿಸಬೇಡಿ ಎಂದು ಸಲಹೆ ನೀಡುತ್ತಾರೆ. ಏಕೆಂದರೆ ಈ ಎಲ್ಲಾ ವಸ್ತುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇದನ್ನೂ ಓದಿ: ಸಿಹಿ ಹಣ್ಣುಗಳು ಮತ್ತು ಇತರ ವಸ್ತುಗಳಿಂದ ದೂರವಿರಬೇಕು ಎಂದಿರುವಾಗ ಮಧುಮೇಹ ರೋಗಿಗಳು ಎಳನೀರನ್ನುಕುಡಿಯಬಹುದೇ? ಈ ಪ್ರಶ್ನೆ ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲ ವರದಿಯ ಪ್ರಕಾರ ಯಾವುದು ಸೂಕ್ತ ಎಂಬುದನ್ನು ತಿಳಿಯೋಣ. ವೆಬ್‌ಎಂಡಿ ವರದಿಯ ಪ್ರಕಾರ, ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಪ್ರೊಟೀನ್, ಎಲೆಕ್ಟ್ರೋಲೈಟ್ ಮತ್ತು ವಿಟಮಿನ್ ಸಿ ನಂತಹ ಅನೇಕ ಪ್ರಮುಖ ಪೋಷಕಾಂಶಗಳು ಎಳನೀರಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ವಿಶೇಷತೆಯೆಂದರೆ ಅದರಲ್ಲಿ ಶೂನ್ಯ ಕ್ಯಾಲೋರಿ ಅಂಶ ಇರುತ್ತದೆ. ರುಚಿ ಸಿಹಿಯಾಗಿದ್ದರೂ ಸಹ ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಆರಾಮವಾಗಿ ಎಳನೀರನ್ನು ಕುಡಿಯಬಹುದು. ಇನ್ನು ಆರೋಗ್ಯ ತಜ್ಞರ ಪ್ರಕಾರ, ಎಳನೀರನ್ನು ನಿಯಮಿತವಾಗಿ ಕುಡಿಯುವುದು ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ನೀರಿನಲ್ಲಿ ಫ್ರಕ್ಟೋಸ್ ಕಂಡುಬರುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಫ್ರಕ್ಟೋಸ್‌ ಎಂಬುದು ನೈಸರ್ಗಿಕ ಸಕ್ಕರೆಗೆ ಸಮವಾಗಿರುತ್ತದೆ. ಇದು ನಿರ್ದಿಷ್ಟ ಪ್ರಮಾಣದಲ್ಲಿ ದೇಹಕ್ಕೆ ಹೋದರೆ, ಮಧುಮೇಹ ರೋಗಿಗಳಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಎಳನೀರಿನ ಗ್ಲೈಸೆಮಿಕ್ ಸೂಚ್ಯಂಕವು ಕೇವಲ 3 ಆಗಿದೆ. ಇದು ಮಧುಮೇಹ ರೋಗಿಗಳಿಗೆ ಸೂಕ್ತವಾಗಿದೆ. ದಿನಕ್ಕೆ ಎಷ್ಟು ಎಳನೀರು ಕುಡಿದರೆ ಒಳ್ಳೆಯದು?ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಪ್ರತಿದಿನ ಕೇವಲ 1 ಲೋಟ ಅಂದರೆ 200 ಮಿಲಿ ಎಳನೀರನ್ನು ಕುಡಿಯಬೇಕು. ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರಲ್ಲೀ ಬೆಳಿಗ್ಗೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಜನರು ಎಳನೀರನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇನ್ನು ಎಳನೀರನ್ನು ಅತಿಯಾಗಿ ಸೇವಿಸಿದರೆ, ಅದು ಹೈಪರ್‌ ಕೆಲೆಮಿಯಾದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಎಳನೀರನ್ನು ಕುಡಿಯುವ ಇತರ ಪ್ರಯೋಜನಗಳು: ಇದನ್ನೂ ಓದಿ: (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_858.txt b/zeenewskannada/data1_url8_1_to_1110_858.txt new file mode 100644 index 0000000000000000000000000000000000000000..7145f20104e8db03efb160aae323a8153268bef8 --- /dev/null +++ b/zeenewskannada/data1_url8_1_to_1110_858.txt @@ -0,0 +1 @@ +ಹಾಲನ್ನು ಎಷ್ಟು ಬಾರಿ ಕುದಿಸಿದರೆ ಆರೋಗ್ಯಕ್ಕೆ ಒಳ್ಳೆಯದು.. ಹೇಗೆ ಕುದಿಸಿದರೆ ಉತ್ತಮ..! ಇಲ್ಲಿವೆ ಅವಶ್ಯಕ ಸಲಹೆಗಳು.. : ಪ್ರತಿ ದಿನ ಸರಿಯಾದ ಪ್ರಮಾಣದ ಹಾಲನ್ನು ಸೇವಿಸುವುದು ಒಟ್ಟಾರೆ ಆರೋಗ್ಯ ಮತ್ತು ರೋಗಗಳ ತಡೆಗಟ್ಟುವಿಕೆಗೆ ಬಹಳ ಮುಖ್ಯ. ಹಾಲು ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ.. ಇಷ್ಟೇಲ್ಲಾ ಲಾಭಗಳಿರುವ ಹಾಲನ್ನು ಕೆಲವರು ಅರಿವಿಲ್ಲದೆ ತಪ್ಪು ತಪ್ಪಾಗಿ ಬಳಕೆ ಮಾಡುತ್ತೇವೆ. :ಹಾಲು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಆಹಾರ ಉತ್ಪನ್ನಗಳಲ್ಲಿ ಒಂದು. ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇದು ಅತ್ಯಗತ್ಯ. ಒಟ್ಟಾರೆ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಪ್ರತಿದಿನ ಸರಿಯಾದ ಪ್ರಮಾಣದ ಹಾಲನ್ನು ಸೇವಿಸುವುದು ಬಹಳ ಮುಖ್ಯ. ಹಾಲು ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. ಇಂತಹ ಹಾಲನ್ನು ಕುಡಿಯುವುದರಿಂದ ಹಲವಾರು ಲಾಭಗಳು ಸಿಗುತ್ತವೆ ಎಂದು ಗೊತ್ತಿದ್ದರೂ ಹಾಲು ಕುಡಿಯುವಾಗ ಅರಿವಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ.. ಅಲ್ಲದೆ ಅದನ್ನು ಕುದಿಸುವ ವಿಚಾರದಲ್ಲಿಯೂ ಎಡವುತ್ತಾರೆ.. ಇದನ್ನೂ ಓದಿ: ಅನೇಕ ಜನರು ಹಾಲು ದಪ್ಪವಾಗಲು, ಕೆನೆ ಬರಲಿ ಅಂತ ಹೆಚ್ಚು ಹೊತ್ತು ಕುದಿಸುತ್ತಾರೆ. ಅದೇ ಸಮಯದಲ್ಲಿ, ಕೆಲವರು ಹಾಲನ್ನು ಪದೇ ಪದೇ ಕುದಿಸುತ್ತಾರೆ. ಇದಲ್ಲದೇ ಕೆಲವರು ಹಾಲು ಕುದಿಯಲು ಆರಂಭಿಸಿದ ಮೇಲೆ ಸಿಮ್ ನಲ್ಲಿ ಗ್ಯಾಸ್ ಹಾಕಿ ಹೆಚ್ಚು ಹೊತ್ತು ಕುದಿಯಲು ಬಿಡುತ್ತಾರೆ. ಹಾಲು ಕುದಿಸಲು ಕೆಲವೊಂದಿಷ್ಟು ವಿಧಾನಗಳಿವೆ. ಅದರಂತೆ, ಹಾಲನ್ನು ಎಷ್ಟು ಬಾರಿ ಕುದಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ. ಹಾಲನ್ನು ದೀರ್ಘಕಾಲದವರೆಗೆ ಕುದಿಸುವುದು ಅಥವಾ ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳನ್ನು ನಾಶವಾಗುತ್ತವೆ. ಇದರಿಂದ ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ದೊರೆಯುವುದಿಲ್ಲ. ಇದನ್ನೂ ಓದಿ: ಹಾಲನ್ನು ಕುದಿಸುವುದು ಹೇಗೆ..? : ಗ್ಯಾಸ್‌ ಮೇಲೆ ಹಾಲನ್ನು ಇಟ್ಟಾಗ, ಅದನ್ನು ನಿರಂತರವಾಗಿ ಚಮಚದಿಂದ ಕಲಕುತ್ತಿರಬೇಕು. ಒಮ್ಮೆ ಕುದಿಸಿದ ಹಾಲನ್ನು ಮತ್ತೆ ಹೆಚ್ಚು ಹೊತ್ತು ಕುದಿಸುವ ತಪ್ಪು ಮಾಡಬೇಡಿ. ಹಾಲನ್ನು ಒಮ್ಮೆ ಕುದಿಸಿದ ನಂತರ, ಪದೇ ಪದೇ ಕುದಿಸುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತವೆ. ಹಾಲನ್ನು ಒಮ್ಮೆ ಮಾತ್ರ ಕುದಿಸಲು ಪ್ರಯತ್ನಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_859.txt b/zeenewskannada/data1_url8_1_to_1110_859.txt new file mode 100644 index 0000000000000000000000000000000000000000..4e5e81d350cd391bb9e0519c2d8b854c6c52c279 --- /dev/null +++ b/zeenewskannada/data1_url8_1_to_1110_859.txt @@ -0,0 +1 @@ +ಮಕ್ಕಳಿಗೆ ಹಸುವಿನ ಹಾಲನ್ನು ಕುಡಿಸುತ್ತೀರಾ..? ಹಾಗಾದರೆ ಈ 5 ಮಹತ್ವದ ವಿಷಯಗಳನ್ನು ತಿಳಿಯಿರಿ..! ಹಸುವಿನ ಹಾಲು ಮಗುವಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಒದಗಿಸುತ್ತದೆ, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಹಸುವಿನ ಹಾಲಿನ ನಿಯಮಿತ ಸೇವನೆಯು ದಂತ ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಹಾಲು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಲು ಸಂಪೂರ್ಣ ಆಹಾರ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಹಾಲು ಪ್ರಯೋಜನಕಾರಿಯಾಗಿದೆ. ಹಸುವಿನ ಹಾಲನ್ನು ಹಾಲುಗಳಲ್ಲಿ ಅತ್ಯಂತ ಪೌಷ್ಟಿಕವೆಂದು ಪರಿಗಣಿಸಲಾಗಿದೆ. ಹಸುವಿನ ಹಾಲು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಸುವಿನ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಸುವಿನ ಹಾಲಿನಲ್ಲಿ ವಿಟಮಿನ್ ಡಿ, ವಿಟಮಿನ್ ಬಿ 12, ಪ್ರೋಟೀನ್ ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಇಂದು ನಾವು ನಿಮಗೆ ಹಸುವಿನ ಹಾಲಿನ 5 ಪ್ರಮುಖ ಪ್ರಯೋಜನಗಳ ಬಗ್ಗೆ ಹೇಳುತ್ತೇವೆ. ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ ಹಸುವಿನ ಹಾಲು ಮಗುವಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಒದಗಿಸುತ್ತದೆ, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಹಸುವಿನ ಹಾಲಿನ ನಿಯಮಿತ ಸೇವನೆಯು ದಂತ ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಹಾಲು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪೌಷ್ಟಿಕಾಂಶವನ್ನು ಪಡೆಯಿರಿ ಹಸುವಿನ ಹಾಲಿನಲ್ಲಿ ಪ್ರೋಟೀನ್, ವಿಟಮಿನ್ ಬಿ 12, ಪೊಟ್ಯಾಸಿಯಮ್ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಈ ಪೋಷಕಾಂಶವು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅವಶ್ಯಕವಾಗಿದೆ. ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಹಸುವಿನ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಅಗತ್ಯ ಪೌಷ್ಟಿಕಾಂಶ ದೊರೆಯುತ್ತದೆ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಹಸುವಿನ ಹಾಲಿನಲ್ಲಿ ವಿಟಮಿನ್ ಎ, ಸತು ಮತ್ತು ಉತ್ಕರ್ಷಣ ನಿರೋಧಕಗಳಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಹಸುವಿನ ಹಾಲು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಹಸುವಿನ ಹಾಲಿನಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇದೆ. ಇದು ಅಗತ್ಯವಾದ ಅಮೈನೋ ಆಮ್ಲಗಳನ್ನು ಸಹ ಒಳಗೊಂಡಿದೆ. ಹಸುವಿನ ಹಾಲು ಮಕ್ಕಳ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಸುವಿನ ಹಾಲು ವಯಸ್ಸಾದವರಿಗೆ ಸಹ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಮೆದುಳಿನ ಬೆಳವಣಿಗೆಗೆ ಸಹಕಾರಿ ಹಸುವಿನ ಹಾಲು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ. ಮೆದುಳಿನ ಬೆಳವಣಿಗೆಗೆ ಯಾವುದು ಮುಖ್ಯವಾಗಿದೆ. ಇದು ಮಕ್ಕಳ ಜ್ಞಾಪಕ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ 5 ಪ್ರಮುಖ ಪ್ರಯೋಜನಗಳನ್ನು ಒಳಗೊಂಡಂತೆ ಹಸುವಿನ ಹಾಲು ಶಿಶುಗಳಿಗೆ ಪ್ರಯೋಜನವನ್ನು ನೀಡುತ್ತದೆ. ಆದರೆ ಯಾವಾಗಲೂ ಹಸುವಿನ ಹಾಲನ್ನು ಕುದಿಸಿ ಮಕ್ಕಳಿಗೆ ಕುಡಿಸಿರಿ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_86.txt b/zeenewskannada/data1_url8_1_to_1110_86.txt new file mode 100644 index 0000000000000000000000000000000000000000..053486b890705051180ffbe25389e93e4cd69440 --- /dev/null +++ b/zeenewskannada/data1_url8_1_to_1110_86.txt @@ -0,0 +1 @@ +ವರಮಹಾಲಕ್ಷ್ಮಿ ಹಬ್ಬಕ್ಕೆ :‌ ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ! : ಈ ಯೋಜನೆಯ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಮಹಿಳೆಯರಿಗೆ ಭರವಸೆ ನೀಡಿದ್ದಾರೆ. ಕೊಡಗಿನಲ್ಲಿ ಆಗುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿ ಪರಿಶೀಲನೆ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅವರು ಮಾತನಾಡಿದ್ದಾರೆ. ತಾಂತ್ರಿ ಕದೋಷ ಉಂಟಾಗಿರುವ ಕಾರಣ ಜೂನ್‌ & ಜುಲೈ ತಿಂಗಳ ಹಣ ಬಿಡುಗಡೆಯಾಗುವುದಕ್ಕೆ ತಡವಾಗುತ್ತಿದೆ. ಶೀಘ್ರವೇ ಇದನ್ನು ಸರಿಪಡಿಸಲಿದ್ದು, ಯಾವುದೇ ಮಹಿಳೆಗೂ ಸಹ ಸಮಸ್ಯೆಯಾಗುವುದಿಲ್ಲವೆಂದು ತಿಳಿಸಿದ್ದಾರೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಮಹಿಳಾ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆಯ ಮೂಲಕ ಮನೆ ಯಜಮಾನಿಯ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು ₹2,000 ರೂ.ಗಳನ್ನು ಜಮಾ ಮಾಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದುವರೆಗೆ ಒಟ್ಟು 10 ಕಂತುಗಳಮಾಡಲಾಗಿದೆ. ಆದರೆ ಜೂನ್‌, ಜುಲೈ ತಿಂಗಳ ಕಂತಿನ ಹಣ ಬಿಡುಗಡೆಯಾಗಿಲ್ಲ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಎರಡು ತಿಂಗಳ ಒಟ್ಟು ₹4000 ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆಯನ್ನು ರಾಜ್ಯದಲ್ಲಿ ಅರ್ಹತೆ ಹೊಂದಿರುವ ಎಲ್ಲಾ ಮಹಿಳೆಯರಿಗೆ ತಲುಪಿಸಬೇಕು ಎನ್ನುವ ಉದ್ದೇಶ ಸರ್ಕಾರದ್ದಾಗಿದೆ. ಅದೇ ರೀತಿ ಸುಮಾರು 1.18 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಆದರಿಗೂ ಎಲ್ಲರಿಗೂ ಈ ಯೋಜನೆಯ ಸೌಲಭ್ಯ ಸಿಗುತ್ತಿಲ್ಲ. ಇದಕ್ಕೆ ಕೆಲವು ತಾಂತ್ರಿಕ ದೋಷಗಳು ಹಾಗೂ ಡಾಕ್ಯುಮೆಂಟ್‌ಗಳಲ್ಲಿ ಇರುವ ತಪ್ಪುಗಳು ಕಾರಣ ಇರಬಹುದೆಂದು ಸರ್ಕಾರ ಮಾಹಿತಿ ನೀಡಿದೆ. ಇದನ್ನೂ ಓದಿ: ಜೂನ್ ಮತ್ತು ಜುಲೈ ತಿಂಗಳ ಹಣ ಇನ್ನೂ ಸಹ ಬಿಡುಗಡೆ ಆಗಿಲ್ಲ. ಇದರಿಂದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ತಮಗೆ ಈ ಯೋಜನೆಯ ಹಣ ಸಿಗುತ್ತಾ? ಅಥವಾ ಇಲ್ಲವಾ? ಎಂದು ತಲೆಕೆಡಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯರು ಸರ್ಕಾರದಿಂದ ಮಾಹಿತಿ ಕೇಳಿದ್ದರು. ಕೆಲವು ಮಜಹಿಜಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು. ಇದೀಗ ಈ ಯೋಜನೆಯ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಮಹಿಳೆಯರಿಗೆ ಭರವಸೆ ನೀಡಿದ್ದಾರೆ. ಕೊಡಗಿನಲ್ಲಿ ಆಗುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿ ಪರಿಶೀಲನೆ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅವರು ಮಾತನಾಡಿದ್ದಾರೆ. ಅವರ ಹೇಳಿಕೆ ಪ್ರಕಾರ, ತಾಂತ್ರಿ ಕದೋಷ ಉಂಟಾಗಿರುವ ಕಾರಣ ಜೂನ್‌ & ಜುಲೈ ತಿಂಗಳ ಹಣ ಬಿಡುಗಡೆಯಾಗುವುದಕ್ಕೆ ತಡವಾಗುತ್ತಿದೆ. ಶೀಘ್ರವೇ ಇದನ್ನು ಸರಿಪಡಿಸಲಿದ್ದು, ಯಾವುದೇ ಮಹಿಳೆಗೂ ಸಹ ಸಮಸ್ಯೆಯಾಗುವುದಿಲ್ಲವೆಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರಯ ಹಣವನ್ನು ಬಿಡುಗಡೆ ಮಾಡಿದೆ. ಆದಷ್ಟು ಬೇಗ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲವೆಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇನ್ನೆರಡು ದಿನಗಳಲ್ಲಿ ಮಹಿಳೆಯರ ಖಾತೆಗೆ ₹4000 ಜಮಾ ಆಗಲಿದೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_860.txt b/zeenewskannada/data1_url8_1_to_1110_860.txt new file mode 100644 index 0000000000000000000000000000000000000000..bf0fb9e5a49de5fcc84d5d69da79245a0f8785f3 --- /dev/null +++ b/zeenewskannada/data1_url8_1_to_1110_860.txt @@ -0,0 +1 @@ +ಈ 4 ತರಕಾರಿಗಳನ್ನು ಕಬ್ಬಿಣದ ಬಾಣಲೆಯಲ್ಲಿ ತಪ್ಪಿಯೂ ಬೇಯಿಸಬೇಡಿ.. ಆರೋಗ್ಯಕ್ಕಿದೆ ಬಹುದೊಡ್ಡ ಹಾನಿ! : ಕೆಲವು ಆಹಾರಗಳನ್ನು ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. :ಕಬ್ಬಿಣದ ಕಡಾಯಿಯ ಬಳಕೆಯು ಭಾರತೀಯ ಅಡುಗೆಮನೆಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಇದು ಆಹಾರವನ್ನು ರುಚಿಕರವಾಗಿಸುವುದು ಮಾತ್ರವಲ್ಲದೆ ಅದರಲ್ಲಿ ಬೇಯಿಸಿದ ಆಹಾರವು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಆಹಾರವು ರಕ್ತಹೀನತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಕಬ್ಬಿಣವನ್ನು ಪೂರೈಸುತ್ತದೆ. ಆದರೆ ಕೆಲವು ಆಹಾರಗಳನ್ನು ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಟೊಮೆಟೊ: ಟೊಮೆಟೊದಲ್ಲಿ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ನೀವು ಕಬ್ಬಿಣದ ಬಾಣಲೆಯಲ್ಲಿ ಟೊಮೆಟೊ‌ ಬೇಯಿಸಿದಾಗ ಆಮ್ಲವು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸಬಹುದು. ಪರಿಣಾಮವಾಗಿ, ಆಹಾರವು ಲೋಹೀಯ ರುಚಿ ಮತ್ತು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಕಬ್ಬಿಣದ ಪ್ಯಾನ್‌ನಲ್ಲಿ ಟೊಮೆಟೊ ಅಂತಹ ಆಮ್ಲೀಯ ಆಹಾರವನ್ನು ಬೇಯಿಸುವುದು ದೇಹದಲ್ಲಿ ಹೆಚ್ಚುವರಿ ಕಬ್ಬಿಣಕ್ಕೆ ಕಾರಣವಾಗಬಹುದು. ಇದನ್ನೂ ಓದಿ: ಮೊಸರು ಕಬ್ಬಿಣದ ಬಾಣಲೆಯಲ್ಲಿ ಮೊಸರು ಅಥವಾ ಇತರ ಡೈರಿ ಉತ್ಪನ್ನಗಳನ್ನು ಬೇಯಿಸುವುದು ಅಥವಾ ಬಿಸಿ ಮಾಡುವುದು ಒಳ್ಳೆಯದಲ್ಲ. ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮತ್ತು ಈ ಕ್ಯಾಲ್ಸಿಯಂ ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ಮೊಸರಿನ ರುಚಿಯನ್ನು ಹಾಳುಮಾಡುತ್ತದೆ. ಅದರ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಮೊಸರು ಹಾಕಿ ಮಾಡುವ ಆಹಾರಗಳನ್ನು ಯಾವಾಗಲೂ ಸ್ಟೀಲ್ ಪಾತ್ರೆಗಳಲ್ಲಿ ಬೇಯಿಸಬೇಕು, ಇದರಿಂದ ಅದರ ಪೌಷ್ಟಿಕ ಅಂಶಗಳು ಹಾಗೇ ಉಳಿಯುತ್ತವೆ. ನಿಂಬೆ ಹಣ್ಣು ನಿಂಬೆ ರಸವನ್ನು ಕಬ್ಬಿಣದ ಪ್ಯಾನ್ ನಲ್ಲಿ ತಯಾರಿಸಿದ ಆಹಾರಕ್ಕೆ ಎಂದಿಗೂ ಸೇರಿಸಬಾರದು. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ, ಆಹಾರದಲ್ಲಿ ಲೋಹೀಯ ರುಚಿಯನ್ನು ಉಂಟುಮಾಡುತ್ತದೆ. ಅದರ ಬಣ್ಣವನ್ನು ಸಹ ಬದಲಾಯಿಸುತ್ತದೆ. ಈ ಪ್ರತಿಕ್ರಿಯೆಯು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಪಾಲಕ್ ಸೊಪ್ಪು ಪಾಲಕ್ ಸೊಪ್ಪನ್ನು ಕಬ್ಬಿಣದ ಬಾಣಲೆಯಲ್ಲಿ ಬೇಯಿಸಬಾರದು. ಏಕೆಂದರೆ ಪಾಲಕ್ ಆಕ್ಸಾಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದರಿಂದ ಪಾಲಕ್ ಸೊಪ್ಪಿನ ಬಣ್ಣ ಕೆಡುತ್ತದೆ ಮತ್ತು ಆಹಾರವೂ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_861.txt b/zeenewskannada/data1_url8_1_to_1110_861.txt new file mode 100644 index 0000000000000000000000000000000000000000..6e3805e65cbb8ca3697fdc458560d6b3dc5bd2e0 --- /dev/null +++ b/zeenewskannada/data1_url8_1_to_1110_861.txt @@ -0,0 +1 @@ +ರಾತ್ರಿ ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ ರಾತ್ರಿಯಿಡಿ ನಿಮಗೆ ಗಾಢ ನಿದ್ದೆ ಬರುತ್ತದೆ..! : ರಾತ್ರಿ ಸರಿಯಾಗಿ ನಿದ್ದೆ ಮಾಡಿದರೆ ಮಾತ್ರ ನಮ್ಮ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಕೆಲವರಿಗೆ ರಾತ್ರಿ ಎಷ್ಟೇ ಒದ್ದಾಡಿದರೂ ಸಹ ಸರಿಯಾಗಿ ನಿದ್ದೆ ಬರುವುದಿಲ್ಲ.. ಅದಕ್ಕಾಗಿ ಅಂತಹವರಿಗೆ ಈ ಕೆಳಗೆ ಕೆಲವೊಂದಿಷ್ಟು ಟಿಪ್ಸ್‌ ನೀಡಲಾಗಿದೆ.. ಜಸ್ಟ್‌ ಅವುಗಳನ್ನ ಪಾಲಿಸಿ... ಸಾಕು ಉತ್ತಮ ನಿದ್ದೆ ನಿಮ್ಮದಾಗುತ್ತದೆ.. :ರಾತ್ರಿ ಸರಿಯಾಗಿ ನಿದ್ದೆ ಬಾರದಿದ್ದಾಗ, ಮಲಗುವ ಮೊದಲು ಈ ಕೆಳಗೆ ನೀಡಿರುವ ಪಾನೀಯಗಳನ್ನು ಸೇವಿಸಿ. ಇವುಗಳು ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.. ಅಲ್ಲದೆ, ಬೆಳಿಗ್ಗೆ ನೀವು ತಾಜಾತನದಿಂದ ಕಾಣುತ್ತೀರಿ. ಕೆಲವು ರೀತಿಯ ಪಾನೀಯಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತವೆ. ಈ ಪಾನೀಯಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಕಳಪೆ ನಿದ್ರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಕೆಳ ನೀಡಿರುವ ಪಾನೀಯ ಸೇವಿಸಿ ಉತ್ತಮ ನಿದ್ರೆ ಮಾಡಿ... ಬೆಚ್ಚಗಿನ ಹಾಲು :ಇದು ಟ್ರಿಪ್ಟೊಫಾನ್ ಮತ್ತು ಆಮ್ಲಗಳಿಂಧ ಸಮೃದ್ಧವಾಗಿದೆ. ಉಗುರು ಬೆಚ್ಚಗಿನ ಹಾಲು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಿ ಆಳವಾದ ನಿದ್ರೆ ನೀಡುತ್ತದೆ. ಮಲಗುವ ಮುನ್ನ ನಿಯಮಿತ ಆಹಾರದಲ್ಲಿ ಈ ಹಾಲನ್ನು ಸೇರಿಸಿ.. ಇದು ನಿಮ್ಮ ನಿದ್ರೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯಿರಿ. ಇದನ್ನೂ ಓದಿ: ಬಾದಾಮಿ ಹಾಲು :ಬಾದಾಮಿ ಹಾಲು ಸಹ ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.. ಇದು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿದ್ದು, ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉಂಟುಮಾಡುತ್ತದೆ. ಅಲ್ಲದೆ, ಬಾದಾಮಿ ಹಾಲು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತೂಕವನ್ನು ಹೆಚ್ಚಿಸುವುದಿಲ್ಲ. ಆಲಂ ಟೀ :ರಾತ್ರಿ ಮಲಗುವ ಮುನ್ನ ಆಲಂ ಟೀ ಕುಡಿಯಿರಿ.. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹೊಟ್ಟೆಯ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ ಉತ್ತಮ ಗಾಢ ನಿದ್ರೆ ಬರುತ್ತದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_862.txt b/zeenewskannada/data1_url8_1_to_1110_862.txt new file mode 100644 index 0000000000000000000000000000000000000000..a5bf9fb6e02d0e9688ef2334763b58bc173d112c --- /dev/null +++ b/zeenewskannada/data1_url8_1_to_1110_862.txt @@ -0,0 +1 @@ +ಈ ಒಂದು ರಸವನ್ನು ಕುಡಿಯುವುದರಿಂದ ನಿಮ್ಮ ಮಧುಮೇಹವನ್ನು ಕಂಟ್ರೋಲ್‌ನಲ್ಲಿ ಇಡಬಹುದು..!ಜಸ್ಟ್‌ ಹೀಗೆ ಮಾಡಿ : ಬೆಳ್ಳುಳ್ಳಿ ನೀರನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ರಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು..? ತಿಳಿಯಲು ಮುಂದೆ ಓದಿ... :ಬೆಳ್ಳುಳ್ಳಿ ನೀರನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ರಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು..? ತಿಳಿಯಲು ಮುಂದೆ ಓದಿ... ಬೆಳ್ಳುಳ್ಳಿ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಿವಿಧ ಭಕ್ಷ್ಯಗಳ ಹೊರತಾಗಿ, ಇದನ್ನು ನೇರವಾಗಿ ಸಲಾಡ್ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ರಸವನ್ನು ನೇರವಾಗಿ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟ. ಇದರಿಂದ ದೂರವಿದ್ದರೆ ಹಲವು ಆರೋಗ್ಯ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನೂ ಓದಿ: ಬೆಳ್ಳುಳ್ಳಿ ಬಹುತೇಕ ಎಲ್ಲರ ಮನೆಯಲ್ಲೂ ಇರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದನ್ನು ಔಷಧಿಯಾಗಿ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ, ಇದು ಭಕ್ಷ್ಯಗಳಿಗೆ ಉತ್ತಮ ರುಚಿಯನ್ನು ನೀಡುತ್ತದೆ. ನಾವು ಸಾಮಾನ್ಯವಾಗಿ ಬೆಳ್ಳುಳ್ಳಿಯನ್ನು ಸಲಾಡ್ ಡ್ರೆಸ್ಸಿಂಗ್, ಸಾಸ್, ಮಾಂಸಾಹಾರಿ, ಸೂಪ್ಗಳಲ್ಲಿ ಬಳಸಲಾಗುತ್ತದೆ. ಇದು ಅನೇಕ ಸೋಂಕುಗಳು ಮತ್ತು ರೋಗಗಳಿಗೆ ಚಿಕಿತ್ಸೆ ನೀಡಲು ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನೀವು ಇದನ್ನು ರಸದಂತೆ ಮಾಡಿ ಸೇವಿಸಿದರೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ತಯಾರಿಸುವ ವಿಧಾನ:ಬೆಳ್ಳುಳ್ಳಿ ಎಸಳುಗಳನ್ನು ಪುಡಿಮಾಡಿ ಮತ್ತು ಪೇಸ್ಟ್ ಅನ್ನು ನೀರಿನಿಂದ ಮಿಶ್ರಣ ಮಾಡಿ. ಇದನ್ನು ಮಾಡುವುದರಿಂದ, ಬೆಳ್ಳುಳ್ಳಿ ನೀರಿನಲ್ಲಿ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಈ ನೀರನ್ನು ಸೇವಿಸುವುದರಿಂದ, ಉರಿಯೂತದ ನಿಯಂತ್ರಣವಾಗುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುವುದಷ್ಟೆ ಅಲ್ಲದೆ ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ನಿರಾಳವಾದ ನಿದ್ದೆ ಮಾಡಬಹುದು. ಬೆಳ್ಳುಳ್ಳಿ ರಸದ ಪ್ರಯೋಜನಗಳು:ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಜೀವಕೋಶದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತದೆ. ಇದು ಹೃದಯದ ಆರೋಗ್ಯವನ್ನೂ ಸುಧಾರಿಸಿ ಕಾರ್ಸಿನೋಜೆನ್‌ಗಳ ಉತ್ಪತ್ತಿ ದೇಹದಲ್ಲಿ ಆಗದಂತೆ ತಡೆಯುತ್ತದೆ. ಇದನ್ನೂ ಓದಿ: ಸಕ್ಕರೆ ನಿಯಂತ್ರಣ:ಬೆಳ್ಳುಳ್ಳಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಅಧಿಕ ರಕ್ತದ ಸಕ್ಕರೆ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದರಲ್ಲಿರುವ ಸೂಕ್ಷ್ಮಾಣು ನಿರೋಧಕ ಗುಣಲಕ್ಷಣಗಳು ವೈರಸ್‌ಗಳು ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ:ಬೆಳ್ಳುಳ್ಳಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಈ ಪಾನೀಯವು ವಾಯು, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಇದು ಕೆಮ್ಮು ಮತ್ತು ನೆಗಡಿಯಿಂದ ಪರಿಹಾರವನ್ನು ನೀಡುವುದಲ್ಲದೆ, ಯಕೃತ್ತಿನ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. (ಸೂಚನೆ:ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ನಾವು ಇದನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ನೀವು ಇದಕ್ಕೆ ಸಂಬಂಧಿಸಿದ ಯಾವುದನ್ನಾದರೂ ಪಡೆಯಬಹುದು. ನೀವು ಇದನ್ನು ಎಲ್ಲಿಯಾದರೂ ಓದಿದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_863.txt b/zeenewskannada/data1_url8_1_to_1110_863.txt new file mode 100644 index 0000000000000000000000000000000000000000..15007b886fefe893d45cc4bd87b1c896b0e79bfb --- /dev/null +++ b/zeenewskannada/data1_url8_1_to_1110_863.txt @@ -0,0 +1 @@ +ನೀವು ಹೆಚ್ಚಾಗಿ ಬೆವರುತ್ತಿದ್ದೀರಾ..? ಇದು ಹೃದಯಾಘಾತದ ಸಂಕೇತವಿರಬಹುದು ಹುಷಾರ್‌..! : ಹೃದಯಾಘಾತವು ಪುರುಷರಿಗೆ ಮಾತ್ರ ಸಂಭವಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಈಗ ಮಹಿಳೆಯರಲ್ಲಿಯೂ ಈ ಅಪಾಯ ಹೆಚ್ಚುತ್ತಿದೆ. ಮಹಿಳೆಯರು ಕೂಡ ಈ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸ ಬೇಡಿ... :ಹೃದಯಾಘಾತವು ಪುರುಷರಿಗೆ ಮಾತ್ರ ಸಂಭವಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಈಗ ಮಹಿಳೆಯರಲ್ಲಿಯೂ ಈ ಅಪಾಯ ಹೆಚ್ಚುತ್ತಿದೆ. ಮಹಿಳೆಯರು ಕೂಡ ಈ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸ ಬೇಡಿ... ಹೃದಯಾಘಾತವು ಪುರುಷರಿಗೆ ಮಾತ್ರ ಸಂಭವಿಸುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಈಗ ದೃಶ್ಯ ಉಲ್ಟಾ ಆಗಿದೆ. ಮಹಿಳೆಯರಿಗೂ ಹೃದಯಾಘಾತವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಮಹಿಳೆಯರಲ್ಲಿ ಈ ಅಪಾಯ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಪುರುಷರಿಗಿಂತ ಮಹಿಳೆಯರಿಗೆ ಹೃದಯಾಘಾತದ ಅಪಾಯ ಹೆಚ್ಚು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಸೂಕ್ಷ್ಮವಾಗಿರುತ್ತವೆ. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆ ಮಾಡುವುದು ಕಷ್ಟ. ಆದರೆ ಹೃದಯಾಘಾತವನ್ನು ಕೆಲವು ಲಕ್ಷಣಗಳಿಂದ ಪತ್ತೆ ಹಚ್ಚಬಹುದು ಎನ್ನುತ್ತಾರೆ ಹೃದ್ರೋಗ ತಜ್ಞರು. ಈಗ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಯಾವುವು ಎಂದು ನೋಡೋಣ.ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಋತುಬಂಧದಂತಹ ಹಾರ್ಮೋನ್ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ. ಇದನ್ನೂ ಓದಿ: ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳು ಸಹ ಹೃದ್ರೋಗಕ್ಕೆ ಕಾರಣವಾಗಬಹುದು. ಜೀವನಶೈಲಿ ಅಭ್ಯಾಸಗಳಾದ ಧೂಮಪಾನ, ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆಯೂ ಹೃದಯಾಘಾತಕ್ಕೆ ಕಾರಣ.ಇಷ್ಟೇ ಅಲ್ಲ, ಒತ್ತಡವು ಆಟೋಇಮ್ಯೂನ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಈ ರೋಗಲಕ್ಷಣಗಳ ಆರಂಭಿಕ ಪತ್ತೆ ಸವಾಲಾಗಬಹುದು. ಮಹಿಳೆಯರಲ್ಲಿ ಹೃದಯಾಘಾತದ ಎಂಟು ಸಾಮಾನ್ಯ ಲಕ್ಷಣಗಳಿವೆ. ಅದನ್ನು ನೋಡೋಣ. ಎದೆ ನೋವು ಅಥವಾ ಅಸ್ವಸ್ಥತೆ:ಒತ್ತಡದ ಭಾವನೆ, ಅಥವಾ ಆಯಾಸ, ಸಾಮಾನ್ಯವಾಗಿ ಎಡಭಾಗದಲ್ಲಿ ಅಥವಾ ಎದೆಯ ಮಧ್ಯದಲ್ಲಿ. ಈ ದಣಿವು ಕೆಲವು ನಿಮಿಷಗಳವರೆಗೆ ಇರುತ್ತದೆ, ಅದು ಕಡಿಮೆಯಾದಾಗ ಮತ್ತು ಮತ್ತೆ ಹಿಂತಿರುಗುತ್ತದೆ. ಈ ವೈಶಿಷ್ಟ್ಯವು ಕ್ಲಾಸಿಕ್ ಚಿಹ್ನೆಯಾಗಿದೆ. ಆದರೆ ಮಹಿಳೆಯರಲ್ಲಿ ತೀವ್ರತೆ ಹೆಚ್ಚಿಲ್ಲದಿರಬಹುದು. ದೇಹದ ಹಲವು ಭಾಗಗಳಲ್ಲಿ ನೋವು:ಹೃದಯಾಘಾತದಿಂದ ನೋವು ನಿಧಾನವಾಗಿ ಬೆನ್ನು, ಕುತ್ತಿಗೆ, ದವಡೆ ಅಥವಾ ತೋಳುಗಳಿಗೆ ಹರಡುತ್ತದೆ. ಈ ನೋವು ಎದೆಗೆ ಸಂಬಂಧಿಸಿಲ್ಲ ಎಂದು ತೋರುತ್ತದೆ. ಆದರೆ ಇದನ್ನು ಹೃದಯಾಘಾತಕ್ಕೆ ಸಂಬಂಧಿಸಿದ ಲಕ್ಷಣ ಎಂದು ಪರಿಗಣಿಸಬೇಕು. ಉಸಿರಾಟದ ತೊಂದರೆ:ಎದೆನೋವು ಇದ್ದರೆ ಅನೇಕ ಮಹಿಳೆಯರು ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಈ ರೋಗಲಕ್ಷಣವು ಇದ್ದಕ್ಕಿದ್ದಂತೆ ಅಥವಾ ಏನಾದರೂ ಕೆಲಸ ಮಾಡುವಾಗ ಸಂಭವಿಸುತ್ತದೆ. ನೀವು ಎದೆಯಲ್ಲಿ ಬಿಗಿತವನ್ನು ಹೊಂದಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವಾಕರಿಕೆ ಅಥವಾ ವಾಂತಿ:ವಾಕರಿಕೆ ಅಥವಾ ವಾಂತಿ ಸೇರಿದಂತೆ ಜಠರಗರುಳಿನ ಸಮಸ್ಯೆಗಳು ಸಹ ಹೃದಯಾಘಾತದ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳನ್ನು ಕೆಲವೊಮ್ಮೆ ಇತರ ಜೀರ್ಣಕಾರಿ ಸಮಸ್ಯೆಗಳಿಗೆ ತಪ್ಪಾಗಿ ಗ್ರಹಿಸಲಾಗುತ್ತದೆ ಮತ್ತು ನಿರ್ಲಕ್ಷಿಸಲಾಗುತ್ತದೆ. ಇದನ್ನೂ ಓದಿ: ಅಸಾಮಾನ್ಯ ಆಯಾಸ:ದೈಹಿಕ ಚಟುವಟಿಕೆಗೆ ಸಂಬಂಧಿಸದ ತೀವ್ರ ಆಯಾಸವು ಹೃದಯಾಘಾತದ ಲಕ್ಷಣವಾಗಿದೆ. ಇದು ಆಗಾಗ್ಗೆ ಸಂಭವಿಸುತ್ತದೆ. ತೀವ್ರ ಮಟ್ಟದಲ್ಲಿ. ವಿಶ್ರಮಿಸುವಾಗಲೂ ಅನಾನುಕೂಲವಾಗಬಹುದು. ತಲೆತಿರುಗುವಿಕೆ:ಮೂರ್ಛೆ ಅಥವಾ ತಲೆತಿರುಗುವಿಕೆಯ ಭಾವನೆಯು ಹೃದಯಾಘಾತವನ್ನು ಸೂಚಿಸುತ್ತದೆ. ಕಡಿಮೆ ರಕ್ತದ ಹರಿವಿನಿಂದ ಕೂಡ ತಲೆತಿರುಗುವಿಕೆ ಉಂಟಾಗುತ್ತದೆ. ತಣ್ಣನೆಯ ಬೆವರು:ಅನೇಕ ಜನರು ವಿಪರೀತ ಕಡುಬಯಕೆಗಳನ್ನು ಅನುಭವಿಸುತ್ತಾರೆ. ಶೀತ ಬೆವರುವಿಕೆಯೊಂದಿಗೆ ಜಾಗರೂಕರಾಗಿರಿ. ಏಕೆಂದರೆ ಇದು ಹೃದಯಾಘಾತದ ಲಕ್ಷಣವಾಗಿರಬಹುದು ಎನ್ನುತ್ತಾರೆ ವೈದ್ಯರು. ಅಜೀರ್ಣ ಅಥವಾ ಎದೆಯುರಿ:ಅಜೀರ್ಣ ಅಥವಾ ಎದೆಯುರಿ ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದು. ಈ ರೋಗಲಕ್ಷಣಗಳು ಗೊಂದಲಕ್ಕೊಳಗಾಗಬಹುದು. ಜೀರ್ಣಕಾರಿ ರೋಗಲಕ್ಷಣಗಳನ್ನು ಹೋಲುತ್ತದೆ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಅದನ್ನು ಬರೆಯಲು ನಾವು ಮನೆಯ ಪಾಕವಿಧಾನಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_864.txt b/zeenewskannada/data1_url8_1_to_1110_864.txt new file mode 100644 index 0000000000000000000000000000000000000000..779cfa6ea443bd9d9c02c932a54b7a8b48e5d790 --- /dev/null +++ b/zeenewskannada/data1_url8_1_to_1110_864.txt @@ -0,0 +1 @@ +ಮೂತ್ರಪಿಂಡದ ಕಲ್ಲುಗಳಿಗೆ ರಾಮಬಾಣ ತೆಂಗಿನ ನೀರು..! ತಜ್ಞರು ಹೇಳಿದ ಪರಿಹಾರ ಇಲ್ಲಿದೆ ತೆಂಗಿನ ನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲವಾಗಿದೆ.ಇವುಗಳು ದೇಹದಲ್ಲಿ ದ್ರವಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಮೂತ್ರಪಿಂಡದಲ್ಲಿ ಗಟ್ಟಿಯಾದ ನಿಕ್ಷೇಪಗಳು ರೂಪುಗೊಳ್ಳಲು ಪ್ರಾರಂಭಿಸಿದಾಗ ಅದನ್ನು ಮೂತ್ರಪಿಂಡದ ಕಲ್ಲು ಎಂದು ಕರೆಯಲಾಗುತ್ತದೆ. ಇದು ನೋವಿನ ಅನುಭವವಾಗಿದೆ, ಇದು ಮೂತ್ರನಾಳದಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಮೂತ್ರಪಿಂಡದ ಕಲ್ಲುಗಳು ವಾಂತಿ, ಜ್ವರ ಮತ್ತು ಮೂತ್ರದಲ್ಲಿ ರಕ್ತವನ್ನು ಉಂಟುಮಾಡಬಹುದು. ಈ ಸಮಸ್ಯೆಯಿಂದ ಹೇಗೆ ಪರಿಹಾರ ಪಡೆಯಬಹುದು ಎನ್ನುವುದನ್ನು ನಾವು ಇಲ್ಲಿ ತಿಳಿಸುತ್ತೇವೆ. ತೆಂಗಿನ ನೀರು ಮೂತ್ರಪಿಂಡಗಳಿಗೆ ಸಹಕಾರಿ ಖ್ಯಾತ ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮೂತ್ರಪಿಂಡದ ಕಲ್ಲುಗಳ ಸಂದರ್ಭದಲ್ಲಿ ಅಳವಡಿಸಿಕೊಳ್ಳಬಹುದಾದ ಅತ್ಯಂತ ಪರಿಣಾಮಕಾರಿ ವಿಧಾನವನ್ನು ಹೇಳಿದ್ದಾರೆ. ತೆಂಗಿನ ನೀರು ಮೂತ್ರಪಿಂಡದ ಕಲ್ಲುಗಳಿಗೆ ಮಾಂತ್ರಿಕ ಪರಿಹಾರವಾಗಿದೆ ಎಂದು ಅವರು ಹೇಳಿದರು. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.ಇದು ಮೂತ್ರಪಿಂಡದ ಕಲ್ಲುಗಳನ್ನು ತಡೆಯಬಹುದು. ಇದನ್ನೂ ಓದಿ: ತೆಂಗಿನ ನೀರು ಹೇಗೆ ಪ್ರಯೋಜನಗಳನ್ನು ನೀಡುತ್ತದೆ? 1. ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲ ತೆಂಗಿನ ನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲವಾಗಿದೆ.ಇವುಗಳು ದೇಹದಲ್ಲಿ ದ್ರವಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. 2. ಉತ್ಕರ್ಷಣ ನಿರೋಧಕ ಪೌಷ್ಟಿಕತಜ್ಞರ ಪ್ರಕಾರ, ತೆಂಗಿನ ನೀರಿನಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕಗಳು ನಿಮ್ಮ ದೇಹದಲ್ಲಿ ಪ್ರೋಟೀನ್ಗಳನ್ನು ಬಂಧಿಸುವುದನ್ನು ತಡೆಯುತ್ತದೆ.ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. 3. ಇದು ನೈಸರ್ಗಿಕ ಮೂತ್ರವರ್ಧಕವಾಗಿದೆ ಕಿಡ್ನಿ ಕಲ್ಲುಗಳು ಖನಿಜಗಳು ಮತ್ತು ಲವಣಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ.ತೆಂಗಿನ ನೀರನ್ನು ಕುಡಿಯುವುದು ವಿಷವನ್ನು ಹೊರಹಾಕುವ ಮೂಲಕ ಮತ್ತು ಕ್ರಿಯೇಟಿನೈನ್ ಮಟ್ಟವನ್ನು ಸಂಭಾವ್ಯವಾಗಿ ಕಡಿಮೆ ಮಾಡುವ ಮೂಲಕ ಸ್ಫಟಿಕೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. 4. ಇದು ಮೂತ್ರವನ್ನು ದುರ್ಬಲಗೊಳಿಸುತ್ತದೆ ತೆಂಗಿನ ನೀರನ್ನು ನಿಯಮಿತವಾಗಿ ಕುಡಿಯುವ ಜನರು ತಮ್ಮ ಮೂತ್ರವನ್ನು ದುರ್ಬಲಗೊಳಿಸುತ್ತಾರೆ ಏಕೆಂದರೆ ಇದು ಮೂತ್ರಪಿಂಡಗಳ ಬಿಲ್ಡಿಂಗ್ ಬ್ಲಾಕ್ಸ್ ಎಂದು ಪರಿಗಣಿಸಲಾದ ಖನಿಜ ಹರಳುಗಳ ರಚನೆಯನ್ನು ತಡೆಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ತೆಂಗಿನ ನೀರಿನಲ್ಲಿ ಸಬ್ಜಾ ಬೀಜಗಳನ್ನು ಬೆರೆಸಲು ಪೌಷ್ಟಿಕತಜ್ಞರು ಸಲಹೆ ನೀಡಿದ್ದಾರೆ. (ಸೂಚನೆ:ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ನಾವು ಇದನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ನೀವು ಇದಕ್ಕೆ ಸಂಬಂಧಿಸಿದ ಯಾವುದನ್ನಾದರೂ ಪಡೆಯಬಹುದು. ನೀವು ಇದನ್ನು ಎಲ್ಲಿಯಾದರೂ ಓದಿದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_865.txt b/zeenewskannada/data1_url8_1_to_1110_865.txt new file mode 100644 index 0000000000000000000000000000000000000000..3afb085f50af5e1c978b3977a9e0aaf03ab907e0 --- /dev/null +++ b/zeenewskannada/data1_url8_1_to_1110_865.txt @@ -0,0 +1 @@ +ಜೇನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..? ಗೊತ್ತಾದ್ರೆ ಮಿಸ್‌ ಮಾಡ್ದೆ ದಿನಾ ಸೇವಿಸುತ್ತೀರಾ.. : ಜೇನುತುಪ್ಪವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಜೇನುತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೇನುತುಪ್ಪದ ದೈನಂದಿನ ಬಳಕೆ ಹೃದಯಕ್ಕೆ ಒಳ್ಳೆಯದು. :ಜೇನುತುಪ್ಪವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಜೇನುತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೇನುತುಪ್ಪದ ದೈನಂದಿನ ಬಳಕೆ ಹೃದಯಕ್ಕೆ ಒಳ್ಳೆಯದು. ಜೇನುತುಪ್ಪವು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಅದರ ಕೆಲವು ಮುಖ್ಯ ಅನುಕೂಲಗಳು: ಬ್ಯಾಕ್ಟೀರಿಯಾ ವಿರೋಧಿ:ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಸಹಾಯ ಮಾಡುತ್ತವೆ. ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತದಂತಹ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹ ಇದು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ:ಜೇನುತುಪ್ಪವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ. ಶಕ್ತಿ:ಜೇನುತುಪ್ಪವು ನೈಸರ್ಗಿಕ ಸಕ್ಕರೆಯಾಗಿದ್ದು ಅದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಆಯಾಸವನ್ನು ಕಡಿಮೆ ಮಾಡಲು ಮತ್ತು ದೈಹಿಕ ಚಟುವಟಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿದ್ರೆ:ಜೇನುತುಪ್ಪವು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿದ್ರೆಯನ್ನು ಉತ್ತೇಜಿಸುವ ಹಾರ್ಮೋನ್ ಆಗಿದೆ. ಇತರ ಪ್ರಯೋಜನಗಳು:ಜೇನುತುಪ್ಪವು ಚರ್ಮದ ಆರೋಗ್ಯವನ್ನು ಸುಧಾರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ಹೇಗೆ ತೆಗೆದುಕೊಳ್ಳುವುದು: * ಜೇನುತುಪ್ಪವನ್ನು ಹಾಲು, ಚಹಾ ಅಥವಾ ನೀರಿನಲ್ಲಿ ಬೆರೆಸಬಹುದು. * ಇದನ್ನು ಮೊಸರು, ಹಣ್ಣುಗಳು ಅಥವಾ ಓಟ್ ಮೀಲ್ ನೊಂದಿಗೆ ಕೂಡ ತಿನ್ನಬಹುದು. * ಜೇನುತುಪ್ಪವನ್ನು ತ್ವಚೆಯ ಮೇಲೆ ಹಚ್ಚಿ ಫೇಸ್ ಮಾಸ್ಕ್ ಆಗಿಯೂ ಬಳಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_866.txt b/zeenewskannada/data1_url8_1_to_1110_866.txt new file mode 100644 index 0000000000000000000000000000000000000000..6d2bf71a68c5a331111198b5a0771a77983dc0e3 --- /dev/null +++ b/zeenewskannada/data1_url8_1_to_1110_866.txt @@ -0,0 +1 @@ +ಡಯಟ್ ಮತ್ತು ಜಿಮ್‌ಗೆ ಹೋಗದೆ ತೂಕ ಇಳಿಸುವುದು ಹೇಗೆ ಗೊತ್ತೇ? ಬೆಳಿಗ್ಗೆ ಮತ್ತು ಸಂಜೆ ನಡೆಯುವುದನ್ನು ಅಭ್ಯಾಸ ಮಾಡಿ. ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಇದು ಸುಲಭವಾದ ಮಾರ್ಗವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಪ್ರತಿದಿನ 30 ನಿಮಿಷಗಳ ಕಾಲ ನಡೆಯುವುದು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಊಟ ಮಾಡಿದ ನಂತರ ನಡೆಯುವುದನ್ನು ರೂಢಿಸಿಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಮತ್ತು ಆಹಾರಕ್ರಮವು ಬೊಜ್ಜುಗೆ ಬಲಿಯಾಗುತ್ತಿದೆ. ಸಮಯದ ಕೊರತೆಯು ನಿಮಗಾಗಿ ಸಮಯವನ್ನು ಹುಡುಕಲು ತುಂಬಾ ಕಷ್ಟಕರವಾಗಿಸುತ್ತದೆ. ಒಂದೇ ಸ್ಥಳದಲ್ಲಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದು ಮತ್ತು ದೈಹಿಕ ಚಟುವಟಿಕೆಯ ಕೊರತೆ ಕೂಡ ಬೊಜ್ಜುಗೆ ಕಾರಣವಾಗುತ್ತದೆ. ಹಾಗಾಗಿ ತಡರಾತ್ರಿಯಲ್ಲಿ ತಿನ್ನುವುದು ಮತ್ತು ಫಾಸ್ಟ್ ಫುಡ್ ಸೇವನೆ ಕೂಡ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮವು ನಿಮ್ಮನ್ನು ಫಿಟ್ ಆಗಿರಿಸಲು ಸಲಹೆ ನೀಡಲಾಗುತ್ತದೆ. ಆದರೆ ಅನೇಕ ಜನರು ಬಯಸಿದರೂ ವ್ಯಾಯಾಮ ಮತ್ತು ಡಯಟ್ ಮಾಡಲು ಸಾಧ್ಯವಿಲ್ಲ. ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ. ವ್ಯಾಯಾಮ ಮಾಡದೆ ಮತ್ತು ಡಯಟ್ ಮಾಡದೆ ಫಿಟ್ ಆಗಿರಲು ಬಯಸುವವರಲ್ಲಿ ನೀವೂ ಸಹ ಸೇರಿದ್ದೀರಿ, ನಂತರ ನೀವು ಪ್ರತಿದಿನ ಈ ಸಣ್ಣ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಫಿಟ್‌ನೆಸ್ ಹೆಚ್ಚಾಗುತ್ತದೆ. ಇದನ್ನೂ ಓದಿ- ಡಯಟ್ ಮತ್ತು ಜಿಮ್‌ಗೆ ಹೋಗದೆ ತೂಕ ಇಳಿಸುವುದು ಹೇಗೆ ಗೊತ್ತೇ? ವಾಕ್ ಮಾಡಿ ಬೆಳಿಗ್ಗೆ ಮತ್ತು ಸಂಜೆ ನಡೆಯುವುದನ್ನು ಅಭ್ಯಾಸ ಮಾಡಿ. ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಇದು ಸುಲಭವಾದ ಮಾರ್ಗವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಪ್ರತಿದಿನ 30 ನಿಮಿಷಗಳ ಕಾಲ ನಡೆಯುವುದು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಊಟ ಮಾಡಿದ ನಂತರ ನಡೆಯುವುದನ್ನು ರೂಢಿಸಿಕೊಳ್ಳಿ. ನೀರು ಕುಡಿಯಿರಿ ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕಲು ನೀವು ಸಾಕಷ್ಟು ಪ್ರಮಾಣದ ನೀರನ್ನು ಸೇವಿಸಬೇಕು. ನಿರ್ಜಲೀಕರಣವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ತೂಕವನ್ನು ನಿಯಂತ್ರಿಸಲು ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಿರಿ. ಊಟದ ಸಮಯದಲ್ಲಿ ತೂಕ ನಷ್ಟಕ್ಕೆ ನಿಮ್ಮ ಆಹಾರಕ್ರಮವನ್ನು ವೀಕ್ಷಿಸಿ . ಬೇಗನೆ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ, ವಿಶೇಷವಾಗಿ ರಾತ್ರಿಯಲ್ಲಿ. ರಾತ್ರಿಯ ಊಟವನ್ನು ಬೇಗ ತಿಂದರೆ ಅದು ಜೀರ್ಣವಾಗುತ್ತದೆ ಮತ್ತು ತೂಕ ಹೆಚ್ಚಾಗುವುದಿಲ್ಲ. ಮನೆಯಲ್ಲಿ ತೂಕವನ್ನು ಕಳೆದುಕೊಳ್ಳುವ ಪ್ರಮುಖ ವಿಷಯವೆಂದರೆ ಹೊರಗೆ ತಿನ್ನುವುದು ಮತ್ತು ತ್ವರಿತ ಆಹಾರವನ್ನು ನಿಲ್ಲಿಸುವುದು. ನೀವಿಬ್ಬರೂ ಮನೆಯಲ್ಲಿ ಮಾಡಿದ ಊಟವನ್ನು ತಿನ್ನಿರಿ. ಮನೆಯಲ್ಲಿ ತಯಾರಿಸಿದ ಆಹಾರವು ಶುದ್ಧ ಮತ್ತು ಪೌಷ್ಟಿಕವಾಗಿದೆ.ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಅದನ್ನು ಬರೆಯಲು ನಾವು ಮನೆಯ ಪಾಕವಿಧಾನಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_867.txt b/zeenewskannada/data1_url8_1_to_1110_867.txt new file mode 100644 index 0000000000000000000000000000000000000000..19f6ad93df14b7f53d5efbd149b731194c06b371 --- /dev/null +++ b/zeenewskannada/data1_url8_1_to_1110_867.txt @@ -0,0 +1 @@ +ಜೇನುತುಪ್ಪವು ನಿಜವೋ ಅಥವಾ ನಕಲಿಯೋ ಎಂದು 5 ನಿಮಿಷಗಳಲ್ಲಿ ತಿಳಿದುಕೊಳ್ಳಲು ನೀವು ಬಯಸಿದರೆ, ಈ 3 ತಂತ್ರಗಳಲ್ಲಿ ಯಾವುದನ್ನಾದರೂ ಪ್ರಯತ್ನಿಸಿ..! ಜೇನುತುಪ್ಪವು ಕಲಬೆರಕೆ ಅಥವಾ ಶುದ್ಧವಾಗಿದೆಯೇ ಎಂದು ತಿಳಿಯಲು ಸುಲಭವಾದ ಮಾರ್ಗವೆಂದರೆ ನೀರು. ಒಂದು ಲೋಟ ನೀರನ್ನು ತುಂಬಿಸಿ ಮತ್ತು ಅದಕ್ಕೆ ಒಂದು ಟೀಚಮಚ ಜೇನುತುಪ್ಪವನ್ನು ಸೇರಿಸಿ. ನಂತರ 1 ನಿಮಿಷ ಕಾಯಿರಿ. ಜೇನುತುಪ್ಪವು ನೀರಿನಲ್ಲಿ ಬೆರೆಯುವ ಬದಲು ನೆಲೆಗೊಂಡರೆ, ಜೇನುತುಪ್ಪವು ಶುದ್ಧವಾಗಿರುತ್ತದೆ. ಆದರೆ ಜೇನು ನೀರಿನ ಮೇಲೆ ತೇಲಿದರೆ ಅಥವಾ ನೀರಿನೊಂದಿಗೆ ಬೆರೆತರೆ ಅದು ಹುಸಿಯಾಗುತ್ತದೆ. ಜೇನುತುಪ್ಪವನ್ನು ಪ್ರತಿ ಮನೆಯಲ್ಲಿಯೂ ಬಳಸಲಾಗುತ್ತದೆ. ಪೂಜೆ ಪುನಸ್ಕಾರದಿಂದ ಹಿಡಿದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳವರೆಗೆ ಜೇನುತುಪ್ಪವನ್ನು ಬಳಸಲಾಗುತ್ತದೆ. ಜೇನುತುಪ್ಪವನ್ನು ಸಕ್ಕರೆಗೆ ಆರೋಗ್ಯಕರ ಪರ್ಯಾಯವಾಗಿಯೂ ಬಳಸಲಾಗುತ್ತದೆ. ಆದರೆ ನೀವು ಆರೋಗ್ಯಕರವೆಂದು ಪರಿಗಣಿಸುವ ಮತ್ತು ಸಕ್ಕರೆಯ ಬದಲಿಗೆ ಬಳಸುವ ಜೇನುತುಪ್ಪವು ನಿಮಗೆ ಸಕ್ಕರೆಗಿಂತ ಹೆಚ್ಚು ಹಾನಿಕಾರಕವೆಂದು ಸಾಬೀತುಪಡಿಸಬಹುದು. ನೀವು ನಕಲಿ ಜೇನುತುಪ್ಪವನ್ನು ಬಳಸಿದರೆ ಹೀಗಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಯಾವುದನ್ನೂ ಕುರುಡಾಗಿ ನಂಬಲು ಸಾಧ್ಯವಿಲ್ಲ. ಕಲಬೆರಕೆ ಇಲ್ಲದ ವಸ್ತು ಇಲ್ಲ. ಈ ಪಟ್ಟಿಯಲ್ಲಿ ಜೇನುತುಪ್ಪದ ಹೆಸರೂ ಬರುತ್ತದೆ. ಜೇನು ಕೂಡ ಹೆಚ್ಚು ಕಲಬೆರಕೆಯಾಗಿರುವುದರಿಂದ ಜೇನುತುಪ್ಪವನ್ನು ಬಳಸುವ ಮೊದಲು ಅದು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನೀವು ಜೇನುತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ಬಯಸಿದರೆ, ಇದನ್ನು ನಿಮಿಷಗಳಲ್ಲಿ ಮಾಡಬಹುದು. ಇಂದು ನಾವು ನಿಮಗೆ ಅಂತಹ 3 ತಂತ್ರಗಳನ್ನು ಹೇಳುತ್ತೇವೆ ಅದರ ಮೂಲಕ ಜೇನುತುಪ್ಪವು ನಿಜವೋ ಅಥವಾ ನಕಲಿಯೋ ಎಂದು ನೀವು ತಕ್ಷಣ ತಿಳಿದುಕೊಳ್ಳಬಹುದು. ಇದನ್ನೂ ಓದಿ: ಜೇನುತುಪ್ಪದ ಶುದ್ಧತೆಯನ್ನು ಪರೀಕ್ಷಿಸುವ ವಿಧಾನಗಳು: ನೀರು ಜೇನುತುಪ್ಪವು ಕಲಬೆರಕೆ ಅಥವಾ ಶುದ್ಧವಾಗಿದೆಯೇ ಎಂದು ತಿಳಿಯಲು ಸುಲಭವಾದ ಮಾರ್ಗವೆಂದರೆ ನೀರು. ಒಂದು ಲೋಟ ನೀರನ್ನು ತುಂಬಿಸಿ ಮತ್ತು ಅದಕ್ಕೆ ಒಂದು ಟೀಚಮಚ ಜೇನುತುಪ್ಪವನ್ನು ಸೇರಿಸಿ. ನಂತರ 1 ನಿಮಿಷ ಕಾಯಿರಿ. ಜೇನುತುಪ್ಪವು ನೀರಿನಲ್ಲಿ ಬೆರೆಯುವ ಬದಲು ನೆಲೆಗೊಂಡರೆ, ಜೇನುತುಪ್ಪವು ಶುದ್ಧವಾಗಿರುತ್ತದೆ. ಆದರೆ ಜೇನು ನೀರಿನ ಮೇಲೆ ತೇಲಿದರೆ ಅಥವಾ ನೀರಿನೊಂದಿಗೆ ಬೆರೆತರೆ ಅದು ಹುಸಿಯಾಗುತ್ತದೆ. ಹೆಬ್ಬೆರಳಿನಿಂದ ತಿಳಿಯಿರಿ ನಿಮ್ಮ ಹೆಬ್ಬೆರಳಿನ ಮೇಲೆ ಒಂದು ಹನಿ ಜೇನುತುಪ್ಪವನ್ನು ಇರಿಸಿ. ಒಂದು ಹನಿ ಜೇನು ಬೆರಳಿಗೆ ಅಂಟಿಕೊಂಡರೆ, ಜೇನುತುಪ್ಪವು ಶುದ್ಧವಾಗಿದೆ ಎಂದು ಅರ್ಥಮಾಡಿಕೊಳ್ಳಿ, ಆದರೆ ಜೇನುತುಪ್ಪವು ಬೆರಳಿನಿಂದ ಸುಲಭವಾಗಿ ಜಾರಿದರೆ, ಜೇನುತುಪ್ಪವು ನಕಲಿ ಎಂದು ಅರ್ಥಮಾಡಿಕೊಳ್ಳಿ. ಇದನ್ನೂ ಓದಿ: ಕಾಗದದೊಂದಿಗೆ ಪರಿಶೀಲಿಸಿ ವಿಜ್ಞಾನದ ಪ್ರಕಾರ ಜೇನುತುಪ್ಪದ ಸಾಂದ್ರತೆ ಹೆಚ್ಚು. ಸರಳವಾಗಿ ಹೇಳುವುದಾದರೆ, ಜೇನುತುಪ್ಪವು ನೀರಿನಂತೆ ಏನನ್ನೂ ತೇವಗೊಳಿಸಲು ಅಸಮರ್ಥವಾಗಿದೆ. ಈ ವಿಜ್ಞಾನದ ನಿಯಮವು ಜೇನುತುಪ್ಪದಲ್ಲಿ ಕಲಬೆರಕೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿಮಗೆ ತಿಳಿಸುತ್ತದೆ. ಅದಕ್ಕಾಗಿ ಒಂದು ಕಾಗದವನ್ನು ತೆಗೆದುಕೊಂಡು ಅದರ ಮೇಲೆ ಕೆಲವು ಹನಿ ಜೇನುತುಪ್ಪವನ್ನು ಹಾಕಿ. ಜೇನುತುಪ್ಪದ ಕಾರಣ ಕಾಗದವು ಒದ್ದೆಯಾಗಲು ಪ್ರಾರಂಭಿಸಿದರೆ, ನಂತರ ಜೇನುತುಪ್ಪವು ನಕಲಿಯಾಗಿದೆ. ಶುದ್ಧ ಜೇನುತುಪ್ಪವನ್ನು ತೇವಗೊಳಿಸದೆ ಕಾಗದಕ್ಕೆ ಅಂಟಿಕೊಳ್ಳುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_868.txt b/zeenewskannada/data1_url8_1_to_1110_868.txt new file mode 100644 index 0000000000000000000000000000000000000000..b3b008fe323bcba5a753c33e872d223fafdb94db --- /dev/null +++ b/zeenewskannada/data1_url8_1_to_1110_868.txt @@ -0,0 +1 @@ +ಗರ್ಲ್ಸ್‌ ಮದುವೆ ಪ್ಲ್ಯಾನ್‌ ಮಾಡಿದ್ದೀರಾ..? ಹಾಗಿದ್ರೆ ಗ್ಲೋಯಿಂಗ್‌ ಸ್ಕಿನ್‌ಗಾಗಿ ಇಂದಿನಿಂದಲೇ ಈ ಜ್ಯೂಸ್‌ ಕುಡಿಯಿರಿ.. : ನೀವು ಶೀಘ್ರದಲ್ಲೇ ಮದುವೆಯಾಗಲಿದ್ದೀರಾ.. ಹೊಳೆಯುವ ತ್ವಚೆ ಪಡೆಯಲು ರಾಸಾಯನಿಕ ಪ್ರಾಡಕ್ಟ್‌ಗಳ ಮೊರೆ ಹೋಗುವುದನ್ನ ಬಿಟ್ಟು ಬಿಡಿ.. ಇಂದಿನಿಂದಲೇ ಮನೆಯಲ್ಲಿ ಈ ಕೆಳಗೆ ನೀಡಿರುವ ಜ್ಯೂಸ್‌ ತಯಾರಿಸಿಕೊಂಡು ಕುಡಿಯಿರಿ.. ಆಮೇಲೆ ಅದರ ಪವಾಡ ನೋಡಿ... :ಡಿಟಾಕ್ಸ್ ಪಾನೀಯಗಳು ಪೌಷ್ಟಿಕಾಂಶದ ಉತ್ತಮ ಮೂಲ. ಇವುಗಳನ್ನು ನಿಮ್ಮ ದೈನಂದಿನ ದಿನಚರಿಗೆ, ವಿಶೇಷವಾಗಿ ಮದುವೆಯಾಗುವ ವಧು ತನ್ನ ಸೌಂದರ್ಯ ಇಮ್ಮಡಿಯಾಗಿ ಇವುಗಳನ್ನು ಸೇವಿಸಬಹುದು. ಡಿಟಾಕ್ಸ್ ಪಾನೀಯವು ವಿಶೇಷವಾಗಿ ವಧುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ, ನೈಸರ್ಗಿಕ ಕಾಂತಿಯುತ ತ್ವಚೆ ನೀಡುತ್ತವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಪಾಲಿಫಿನಾಲ್ ಮತ್ತು ಸಿಟ್ರಿಕ್ ಆಸಿಡ್ ಸಮೃದ್ಧವಾಗಿದೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮತ್ತೊಂದೆಡೆ, ಶುಂಠಿ ಒಂದು ಬೇರುಕಾಂಡವಾಗಿದ್ದು, ಇದನ್ನು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಇದನ್ನೂ ಓದಿ: ಅಲ್ಲದೆ, ನಿಂಬೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮಕ್ಕೆ ಹೊಳಪು ನೀಡಲು ಸಹಾಯ ಮಾಡುತ್ತದೆ. ಶುಂಠಿ ಜೀರ್ಣಕ್ರಿಯೆಗೆ ಉತ್ತಮ. ನಿಂಬೆ ಶುಂಠಿಯಿಂದ ಮಾಡಿದ ಈ ಪಾನೀಯ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು. ಹಾಗಿದ್ರೆ ಈ ಜ್ಯೂಸ್‌ ಮಾಡುವ ವಿಧಾನ ಹೇಗೆ..? ಬನ್ನಿ ತಿಳಿಯೋಣ.. ಅಗತ್ಯವಿರುವ ಸಾಮಗ್ರಿಗಳು: 1 ಲೀಟರ್ ನೀರು1 ನಿಂಬೆ1 ಸಣ್ಣ ತಾಜಾ ಶುಂಠಿ ತುಂಡು1 ಸೌತೆಕಾಯಿಪುದೀನ ಎಲೆಗಳುಒಂದು ಪಿಂಚ್ ಸಮುದ್ರ ಉಪ್ಪು ಮಾಡುವ ವಿಧಾನ:ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ 1 ಲೀಟರ್ ನೀರನ್ನು ಸುರಿಯಿರಿ. ಅದಕ್ಕೆ ಕತ್ತರಿಸಿದ ನಿಂಬೆ, ಶುಂಠಿ ಮತ್ತು ಸೌತೆಕಾಯಿಯನ್ನು ಸೇರಿಸಿ. ನಂತರ ತಾಜಾ ಪುದೀನ ಎಲೆಗಳನ್ನು ಹಾಕಿ.. ಒಂದು ಪಿಂಚ್ ಸಮುದ್ರದ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಕನಿಷ್ಠ 4 ಗಂಟೆಗಳ ಕಾಲ ಹಾಗೇ ಬಿಟ್ಟು, ನಂತರ ಅದನ್ನು ಲೋಟಕ್ಕೆ ಸುರಿದು ಕುಡಿಯಿರಿ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ಬರೆಯಲು ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_869.txt b/zeenewskannada/data1_url8_1_to_1110_869.txt new file mode 100644 index 0000000000000000000000000000000000000000..fdfbc8276a00c3f29e5e777c9f03f03c07a0d8b1 --- /dev/null +++ b/zeenewskannada/data1_url8_1_to_1110_869.txt @@ -0,0 +1 @@ +ಹಳದಿ ಹಲ್ಲಿನಿಂದ ನೀವು ಬೇಸತ್ತಿದ್ದಿರಾ? ಚಿಂತಿಸಬೇಡಿ..! ಇಲ್ಲಿದೆ ನಿಮಗೆ ಮನೆ ಮದ್ದಿನ ಪರಿಹಾರ...! ಕೇಕ್‌ಗಳಂತಹ ವಸ್ತುಗಳನ್ನು ತಯಾರಿಸಲು ನಾವು ಅಡಿಗೆ ಸೋಡಾವನ್ನು ಬಳಸುತ್ತೇವೆ, ಆದರೆ ಹಲ್ಲುಗಳ ಬಿಳಿ ಬಣ್ಣವನ್ನು ಮರಳಿ ತರಲು ಇದನ್ನು ಬಳಸಬಹುದು. ಕೆಲವು ಕಾರಣಗಳಿಂದ ಹಲ್ಲುಗಳು ಹಳದಿಯಾದರೆ ನಾವು ನಗಲು ಹಿಂದೆ ಮುಂದೆ ನೋಡುತ್ತೇವೆ ಮತ್ತು ಇದು ಮುಖದ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಗುಟ್ಕಾ, ಪಾನ್ ಮಸಾಲಾ, ಪಾನ್, ಕಾಫಿಯನ್ನು ಅತಿಯಾಗಿ ಸೇವಿಸುವ ಅಥವಾ ಹಲ್ಲುಗಳನ್ನು ಸ್ವಚ್ಛಗೊಳಿಸಲು ಕಾಳಜಿ ವಹಿಸದ ಜನರ ಹಲ್ಲುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಯಾವ ವಸ್ತುಗಳ ಸಹಾಯದಿಂದ ನಾವು ಹಲ್ಲುಗಳನ್ನು ಹೊಳಪುಗೊಳಿಸಬಹುದು ಎನ್ನುವುದರ ಕುರಿತು ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ. ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ವಸ್ತುಗಳನ್ನು ಬಳಸಿ: 1. ಅಡಿಗೆ ಸೋಡಾ ಬ್ರೆಡ್ ಮತ್ತು ಕೇಕ್‌ಗಳಂತಹ ವಸ್ತುಗಳನ್ನು ತಯಾರಿಸಲು ನಾವುವನ್ನು ಬಳಸುತ್ತೇವೆ, ಆದರೆ ಹಲ್ಲುಗಳ ಬಿಳಿ ಬಣ್ಣವನ್ನು ಮರಳಿ ತರಲು ಇದನ್ನು ಬಳಸಬಹುದು. ನೀವು ಬಯಸಿದರೆ, ನೀವು ಮನೆಯಲ್ಲಿ ಬೇಕಿಂಗ್ ಸೋಡಾ ಪೇಸ್ಟ್ ಅನ್ನು ತಯಾರಿಸಬಹುದು ಅಥವಾ ಹೆಚ್ಚಿನ ಪ್ರಮಾಣದ ಬೇಕಿಂಗ್ ಪೌಡರ್ ಹೊಂದಿರುವ ಟೂತ್ಪೇಸ್ಟ್ ಅನ್ನು ಖರೀದಿಸಬಹುದು. ಇದು ಸುರಕ್ಷಿತ ವಿಧಾನ ಎಂದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದಕ್ಕಾಗಿ ಬೇಕಿಂಗ್ ಸೋಡಾ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಟೂತ್ ಬ್ರಶ್ ಸಹಾಯದಿಂದ ಹಲ್ಲುಗಳ ಮೇಲೆ ಹಚ್ಚಿ ನಿಧಾನವಾಗಿ ಉಜ್ಜಿಕೊಳ್ಳಿ. ಹೀಗೆ 2-3 ಬಾರಿ ಮಾಡುವುದರಿಂದ ಹಲ್ಲುಗಳು ಸಂಪೂರ್ಣವಾಗಿ ಸ್ವಚ್ಛವಾಗುತ್ತವೆ. ಇದನ್ನೂ ಓದಿ: 2. ತೆಂಗಿನ ಎಣ್ಣೆ ನೀವು ಅಡುಗೆ, ಕೂದಲು ಮತ್ತು ಚರ್ಮಕ್ಕಾಗಿ ತೆಂಗಿನ ಎಣ್ಣೆಯನ್ನು ಬಳಸುತ್ತಿರಬಹುದು, ಆದರೆ ಇದನ್ನು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಪಾಕವಿಧಾನವನ್ನು ಶತಮಾನಗಳಿಂದ ಬಳಸಲಾಗುತ್ತಿದೆ ಮತ್ತು ಇದು ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿ 15 ರಿಂದ 20 ನಿಮಿಷಗಳ ಕಾಲ ಬಾಯಲ್ಲಿಡಿ. ಈ ಪ್ರಕ್ರಿಯೆಯನ್ನು 'ಆಯಿಲ್ ಪುಲ್ಲಿಂಗ್' ಎಂದು ಕರೆಯಲಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಹಲ್ಲುಗಳು ಸ್ವಚ್ಛವಾಗುವುದಲ್ಲದೆ ಅವುಗಳಿಗೆ ಅದ್ಭುತವಾದ ಹೊಳಪನ್ನು ನೀಡುತ್ತದೆ. 3. ಉಪ್ಪು ನಾವು ಆಹಾರದ ರುಚಿಯನ್ನು ಹೆಚ್ಚಿಸಲು ಉಪ್ಪನ್ನು ಬಳಸುತ್ತೇವೆ, ಆದರೆ ಅದನ್ನು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಉಪ್ಪನ್ನು ಇಟ್ಟುಕೊಂಡು ಬೆರಳಿನಿಂದ ಅಥವಾ ಬ್ರಷ್‌ನಿಂದ ಹಲ್ಲಿನ ಮೂಲೆಗಳಲ್ಲಿ ಉಜ್ಜಿದರೆ ಹಲ್ಲುಗಳು ಶುಚಿಯಾಗುತ್ತವೆ ಮತ್ತು ಎಲ್ಲಾ ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳು ಸಹ ನಿವಾರಣೆಯಾಗುತ್ತವೆ. ಇದನ್ನೂ ಓದಿ: ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. \ No newline at end of file diff --git a/zeenewskannada/data1_url8_1_to_1110_87.txt b/zeenewskannada/data1_url8_1_to_1110_87.txt new file mode 100644 index 0000000000000000000000000000000000000000..6cf93b3568dd834bd5bb03401ea984da31ee0cb9 --- /dev/null +++ b/zeenewskannada/data1_url8_1_to_1110_87.txt @@ -0,0 +1 @@ +: ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ? ಮೊಬೈನಲ್ಲೇ ಚೆಕ್‌ ಮಾಡಿ : ಆನ್‌ಲೈನ್‌ನಲ್ಲಿ ರೇಶನ್ ಕಾರ್ಡ್‌ಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ಇದೀಗ ರೇಷನ್ ಕಾರ್ಡ್‌ಗೆ ಹೆಸರು ಸೇರ್ಪಡೆ ಆಗಿರುವವರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಅದರಲ್ಲಿ ಇದೆಯಾ? ಅನ್ನೋದರ ಬಗ್ಗೆ ತಿಳಿದುಕೊಳ್ಳಬಹುದು. :ದೇಶದ ಕಡುಬಡವರೂ ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡಿಲಿ ಅನ್ನೋ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಷನ್‌ ಕಾರ್ಡ್‌ ವಿತರಿಸುವ ಯೋಜನೆಯನ್ನು ಶುರು ಮಾಡಿದವು. ಇದರಿಂದ ಕೋಟ್ಯಂತರ ಜನರಿಗೆ ಅನುಕೂಲ ಆಗುತ್ತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಡವರ್ಗದ ಜನರಿಗೆ ಎರಡು ರೀತಿಯ ರೇಶನ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಹೊಂದಿರುವ ಜನರಿಗೆ ಸರ್ಕಾರದಿಂದ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತದೆ. ಉಚಿತ ಆಹಾರ ಧಾನ್ಯಗಳು, ಉಚಿತ ಆರೋಗ್ಯ ಸೇವೆ, ಸರ್ಕಾರದ ಸವಲತ್ತುಗಳು ಹೀಗೆ ಅನೇಕ ಸೇವೆಗಳು ಬಿಪಿಎಲ್ ರೇಷನ್ ಕಾರ್ಡ್‌ ಹೊಂದಿರುವವರಿಗೆ ಸಿಗುತ್ತಿವೆ. ಇದೇ ಕಾರಣಕ್ಕೆ ಬಡತನದಲ್ಲಿರುವ ಜನರು ರೇಷನ್ ಕಾರ್ಡ್‌ ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇದನ್ನೂ ಓದಿ: ಆದರೆ ನಮ್ಮ ದೇಶದಲ್ಲಿ ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ರೇಶನ್ ಕಾರ್ಡ್ ಸಿಕ್ಕಿರುವುದಿಲ್ಲ. ಕೆಲವರು ತಪ್ಪು ಮಾಹಿತಿಗಳನ್ನು ಕೊಟ್ಟು ರೇಷನ್ ಕಾರ್ಡ್‌ ಮಾಡಿಸಿಕೊಂಡಿರುತ್ತಾರೆ. ಕೆಲವು ಸಾರಿ ರೇಷನ್ ಕಾರ್ಡ್ ವಿತರಣೆ ವೇಳೆ ಆಗುವ ಕೆಲ ದೋಷಗಳಿಂದ ಕುಟುಂಬದ ಕೆಲವು ವ್ಯಕ್ತಿಗಳ ಹೆಸರುಗಳು ರೇಷನ್ ಕಾರ್ಡ್‌ನಿಂದ ಮಿಸ್ ಆಗಿರುತ್ತದೆ. ಇವೆಲ್ಲಾ ಕಾರಣಗಳಿಂದ ಅರ್ಹ ಫಲಾನುಭವಿಗಳಿಗೆ ರೇಷನ್‌ ಕಾರ್ಡ್‌ ಸಿಗದೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಇದೇ ಕಾರಣಕ್ಕೆ ಸರ್ಕಾರ ಕಾಲಕಾಲಕ್ಕೆ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಅವಕಾಶ ನೀಡುತ್ತಿರುತ್ತದೆ. ಅದರಂತೆ ಕೆಲವರು ಆನ್‌ಲೈನ್‌ನಲ್ಲಿ ರೇಶನ್ ಕಾರ್ಡ್‌ಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ಇದೀಗ ರೇಷನ್ ಕಾರ್ಡ್‌ಗೆ ಹೆಸರು ಸೇರ್ಪಡೆ ಆಗಿರುವವರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಅದರಲ್ಲಿ ಇದೆಯಾ? ಅನ್ನೋದರ ಬಗ್ಗೆ ತಿಳಿದುಕೊಳ್ಳಬಹುದು. ಕರ್ನಾಟಕ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಎಂದು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ.. ಇದನ್ನೂ ಓದಿ: ರೇಷನ್ ಕಾರ್ಡ್‌ನಲ್ಲಿ ಹೆಸರು ಅಪ್‌ಡೇಟ್‌ ಆಗಿರುವ ಬಗ್ಗೆ ತಿಳಿಯುವ ವಿಧಾನ ಈ ಎಲ್ಲಾ ಮಾಹಿತಿಗಳನ್ನು ನಮೂದಿಸಿದ ನಂತರ ನಿಮ್ಮಮೇಲೆ ರೇಷನ್‌ ಕಾರ್ಡ್‌ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ? ಎಂದು ಪರಿಶೀಲಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_870.txt b/zeenewskannada/data1_url8_1_to_1110_870.txt new file mode 100644 index 0000000000000000000000000000000000000000..80ccd5143d921bb4111813426ce15a29c8684cdc --- /dev/null +++ b/zeenewskannada/data1_url8_1_to_1110_870.txt @@ -0,0 +1 @@ +ಬೆಳಗ್ಗೆ ಎದ್ದ ತಕ್ಷಣ ಹಳಸಿದ ಬಾಯಲ್ಲಿ ನೀರು ಕುಡಿಯಿರಿ: ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ? : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅಲ್ಲದೆ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ. ಇದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. : ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಲು ಇಷ್ಟಪಡುತ್ತಾರೆ. ಇದರಿಂದ ದೇಹದಲ್ಲಿರುವ ಕೊಳೆ ನಿವಾರಣೆಯಾಗಿ ಹೊಟ್ಟೆ ಸ್ವಚ್ಛವಾಗಿರುತ್ತದೆ. ತಜ್ಞರ ಪ್ರಕಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಆದ್ದರಿಂದ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ನೀರು ಕುಡಿಯಬೇಕು. ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅಲ್ಲದೆ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ. ಇದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈ ಅಭ್ಯಾಸದಿಂದ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. ಜೀರ್ಣಕ್ರಿಯೆಯೂ ಸುಧಾರಿಸುವುದಲ್ಲದೆ, ಅನೇಕ ಪ್ರಯೋಜನಗಳು ಸಿಗುತ್ತದೆ. ಇದಷ್ಟೇ ಅಲ್ಲದೆ, ಬೆಳಿಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಹೊಳೆಯುವ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಬಾಯಿ ಹುಣ್ಣುಗಳಿಂದಲೂ ಪರಿಹಾರ ನೀಡುತ್ತದೆ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ರೋಗಿಗಳು ಬೆಳಿಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಪ್ರಯೋಜನಕಾರಿ. ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ, ಹೆಚ್ಚುತ್ತಿರುವ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು. ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ರಾತ್ರಿ ಮಲಗುವಾಗ ಬಾಯಿಯಲ್ಲಿ ಲಾಲಾರಸದ ಕೊರತೆಯಿಂದಾಗಿ, ಬಾಯಿ ಒಣಗುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದೇ ಕಾರಣಕ್ಕೆ ದುರ್ವಾಸನೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೆಳಿಗ್ಗೆ ಎದ್ದ ನಂತರ ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಒಳ್ಳೆಯದು. ಇದನ್ನೂ ಓದಿ: ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇವುಗಳನ್ನು ಸಲಹೆಗಳಾಗಿ ಮಾತ್ರ ತೆಗೆದುಕೊಳ್ಳಿ. ಯಾವುದೇ ಮಾಹಿತಿಯ ಮೇಲೆ ಕಾರ್ಯನಿರ್ವಹಿಸುವ ಮೊದಲು, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_871.txt b/zeenewskannada/data1_url8_1_to_1110_871.txt new file mode 100644 index 0000000000000000000000000000000000000000..0457a9acdca5fb315c517097c7bf6d2a3977f330 --- /dev/null +++ b/zeenewskannada/data1_url8_1_to_1110_871.txt @@ -0,0 +1 @@ +ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯಕ್ಕೆ ಹಾನಿಕರ..! ಹೊಸ ಅಧ್ಯಯನದಲ್ಲಿ ಆಘಾತಕಾರಿ ವಿಷಯ ಬಹಿರಂಗ..! ಮಕ್ಕಳ ಪರದೆಯ ಸಮಯದ ಮಿತಿಯನ್ನು ಹೊಂದಿಸಿ ಮತ್ತು ಅದಕ್ಕೆ ಅಂಟಿಕೊಳ್ಳಿ. ಮಕ್ಕಳನ್ನು ಓದಲು, ಆಟವಾಡಲು ಮತ್ತು ಹೊರಗೆ ಹೋಗಲು ಪ್ರೋತ್ಸಾಹಿಸಿ. ಅಲ್ಲದೆ, ಆರೋಗ್ಯಕರ ಆಹಾರವನ್ನು ತಿನ್ನಲು ಮಕ್ಕಳನ್ನು ಪ್ರೋತ್ಸಾಹಿಸಿ ಮತ್ತು ಜಂಕ್ ಫುಡ್ ಮತ್ತು ಸಕ್ಕರೆ ಪಾನೀಯಗಳಿಂದ ದೂರವಿರಿ. ಮಕ್ಕಳಿಗೆ ನಿದ್ರೆ ಮತ್ತು ಏಳಲು ನಿಗದಿತ ಸಮಯವನ್ನು ನಿಗದಿಪಡಿಸಿ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಈ ಸಾಧನಗಳು ಮಕ್ಕಳಿಗೆ ಕಲಿಕೆ ಮತ್ತು ಮನರಂಜನೆಗಾಗಿ ಅನೇಕ ಅವಕಾಶಗಳನ್ನು ಒದಗಿಸುತ್ತವೆ, ಆದರೆ ಹೆಚ್ಚಿನ ಸಮಯವು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮಕ್ಕಳು ಹೆಚ್ಚಿನ ಸಮಯವನ್ನು ಪರದೆಯ ಮೇಲೆ ಕಳೆಯುವುದರಿಂದ ಅವರ ನಿದ್ದೆ, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಅಂಶ ಈಗ ಹೊಸ ಅಧ್ಯಯನದಲ್ಲಿ ಬಹಿರಂಗವಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ಪರದೆಯ ಮೇಲೆ ಹೆಚ್ಚು ಸಮಯ ಕಳೆಯುವ ಮಕ್ಕಳು ಕಡಿಮೆ ನಿದ್ರೆ ಮಾಡುತ್ತಾರೆ. ಸಾಕಷ್ಟು ನಿದ್ರೆ ಮಾಡದಿರುವುದು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರು ಅನೇಕ ರೋಗಗಳಿಗೆ ಬಲಿಯಾಗಬಹುದು. ಇದಲ್ಲದೇ, ಅತಿಯಾದ ಸ್ಕ್ರೀನ್ ಟೈಮ್ ನಿಂದಾಗಿ ಮಕ್ಕಳು ಹೆಚ್ಚು ಜಂಕ್ ಫುಡ್ ಮತ್ತು ಸಕ್ಕರೆಯ ಪಾನೀಯಗಳನ್ನು ಸೇವಿಸುವುದರಿಂದ ಅವರ ತೂಕ ಹೆಚ್ಚಾಗಬಹುದು. ಇದನ್ನೂ ಓದಿ: ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಯ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ, ಇದು ಮಕ್ಕಳಿಗೆ ನಿದ್ರೆ ಮಾಡಲು ಕಷ್ಟವಾಗುತ್ತದೆ. ಅದೇ ಸಮಯದಲ್ಲಿ, ಪರದೆಯ ಮೇಲಿನ ಜಾಹೀರಾತುಗಳು ಮತ್ತು ಮನರಂಜನೆಯಿಂದಾಗಿ, ಮಕ್ಕಳು ಜಂಕ್ ಫುಡ್ ಮತ್ತು ಸಕ್ಕರೆ ಪಾನೀಯಗಳಿಗೆ ಹಾತೊರೆಯುತ್ತಾರೆ.ಪರದೆಯ ಮೇಲೆ ಸಮಯ ಕಳೆಯುವುದರಿಂದ ಮಕ್ಕಳನ್ನು ದೈಹಿಕ ಚಟುವಟಿಕೆಯಿಂದ ದೂರವಿಡುತ್ತದೆ, ಇದು ಅವರ ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅವರು ಕೇಂದ್ರೀಕರಿಸಲು ಕಷ್ಟಪಡುತ್ತಾರೆ ಮತ್ತು ಆತಂಕ ಮತ್ತು ಖಿನ್ನತೆಗೆ ಒಳಗಾಗಬಹುದು. ಇದಕ್ಕೆ ಪೋಷಕರು ಮಾಡಬೇಕಾಗಿರುವುದೇನು? ಮಕ್ಕಳ ಪರದೆಯ ಸಮಯದ ಮಿತಿಯನ್ನು ಹೊಂದಿಸಿ ಮತ್ತು ಅದಕ್ಕೆ ಅಂಟಿಕೊಳ್ಳಿ. ಮಕ್ಕಳನ್ನು ಓದಲು, ಆಟವಾಡಲು ಮತ್ತು ಹೊರಗೆ ಹೋಗಲು ಪ್ರೋತ್ಸಾಹಿಸಿ. ಅಲ್ಲದೆ, ಆರೋಗ್ಯಕರ ಆಹಾರವನ್ನು ತಿನ್ನಲು ಮಕ್ಕಳನ್ನು ಪ್ರೋತ್ಸಾಹಿಸಿ ಮತ್ತು ಜಂಕ್ ಫುಡ್ ಮತ್ತು ಸಕ್ಕರೆ ಪಾನೀಯಗಳಿಂದ ದೂರವಿರಿ. ಮಕ್ಕಳಿಗೆ ನಿದ್ರೆ ಮತ್ತು ಏಳಲು ನಿಗದಿತ ಸಮಯವನ್ನು ನಿಗದಿಪಡಿಸಿ. ಪಾಲಕರು ಸಹ ಪರದೆಯ ಸಮಯವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_872.txt b/zeenewskannada/data1_url8_1_to_1110_872.txt new file mode 100644 index 0000000000000000000000000000000000000000..bae877aaca8938b41985dfeab0bc8faa9168c6c6 --- /dev/null +++ b/zeenewskannada/data1_url8_1_to_1110_872.txt @@ -0,0 +1 @@ +ರಾತ್ರಿ ವೇಳೆ ಪದೇ ಪದೆ ಮೂತ್ರ ವಿಸರ್ಜನೆ ಮಾಡುತ್ತೀರಾ? ಇದರ ಅರ್ಥವೇನು? ಯಾವುದಾದರೂ ರೋಗಲಕ್ಷಣವೇ? : ವೈದ್ಯಕೀಯ ಭಾಷೆಯಲ್ಲಿ ಇದನ್ನು ನೋಕ್ಟುರಿಯಾ ಸಮಸ್ಯೆ ಎಂದು ಕರೆಯಲಾಗುತ್ತದೆ. ವೈದ್ಯರ ಪ್ರಕಾರ, ಅನೇಕ ಕಾರಣಗಳಿಂದ ಜನರಲ್ಲಿ ಮೂತ್ರಕೋಶದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂತ್ರ ವಿಸರ್ಜನೆಯಲ್ಲಿ ಯಾವುದೇ ಸಮಸ್ಯೆ ಗಂಭೀರವಾದಾಗ ಅದರ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. :ಆಗಾಗ್ಗೆ ಮೂತ್ರ ವಿಸರ್ಜನೆಯ ಭಾವನೆಯು ಅನೇಕ ವೈದ್ಯಕೀಯ ಸಮಸ್ಯೆಗಳ ಸಂಕೇತವಾಗಿ ಕಂಡುಬರುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಈ ಸಮಸ್ಯೆ ಇರುತ್ತದೆ. ಆದರೆ ಇದಕ್ಕೆ ಇನ್ನೂ ಹಲವು ಕಾರಣಗಳಿದ್ದು, ಪ್ರತಿಯೊಬ್ಬರೂ ಗಂಭೀರವಾಗಿ ಗಮನ ಹರಿಸಬೇಕು. ಮೂತ್ರ ವಿಸರ್ಜಿಸಲು ರಾತ್ರಿಯಲ್ಲಿ ಒಂದು ಬಾರಿ ಎಚ್ಚರಗೊಳ್ಳುವುದು ಸಾಮಾನ್ಯ. ಆದರೆ ಒಂದಕ್ಕಿಂತ ಹೆಚ್ಚು ಬಾರಿ ಅಥವಾ ಆಗಾಗ್ಗೆ ಏಳುತ್ತಿದ್ದರೆ, ಇದು ಗಂಭೀರವಾಗಿ ಪರಿಗಣಿಸಬೇಕಾಗಿರುವ ವಿಷಯ. ಇದನ್ನೂ ಓದಿ: ವೈದ್ಯಕೀಯ ಭಾಷೆಯಲ್ಲಿ ಇದನ್ನು ನೋಕ್ಟುರಿಯಾ ಸಮಸ್ಯೆ ಎಂದು ಕರೆಯಲಾಗುತ್ತದೆ. ವೈದ್ಯರ ಪ್ರಕಾರ, ಅನೇಕ ಕಾರಣಗಳಿಂದ ಜನರಲ್ಲಿ ಮೂತ್ರಕೋಶದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂತ್ರ ವಿಸರ್ಜನೆಯಲ್ಲಿ ಯಾವುದೇ ಸಮಸ್ಯೆ ಗಂಭೀರವಾದಾಗ ಅದರ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ರಾತ್ರಿಯ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ಎಂದು ಆರೋಗ್ಯ ತಜ್ಞರು ಒಪ್ಪುತ್ತಾರೆ. ಆದರೆ ಎರಡು ಅಥವಾ ಹೆಚ್ಚು ಬಾರಿ ಮೂತ್ರ ವಿಸರ್ಜಿಸುವುದು ನಿಮಗೆ ತಪಾಸಣೆ ಅಗತ್ಯವಿದೆ ಎಂದು ಸೂಚಿಸುತ್ತದೆ. ಈ ರೀತಿಯ ಸಮಸ್ಯೆಯನ್ನು ನೋಕ್ಟುರಿಯಾ ಎಂದು ಕರೆಯಲಾಗುತ್ತದೆ. ಇದು ಅನೇಕ ಕಾರಣಗಳಿಂದ ಸಂಭವಿಸಬಹುದು. ಮಲಗುವ ಮುನ್ನ ಹೆಚ್ಚು ಮದ್ಯಪಾನ ಮಾಡುವುದು, ವೈದ್ಯಕೀಯ ಪರಿಸ್ಥಿತಿಗಳು ಅಂದರೆ ಅಧಿಕ ರಕ್ತದೊತ್ತಡ, ಸಂಧಿವಾತ, ಮಧುಮೇಹ ಅಥವಾ ಖಿನ್ನತೆ ಇತ್ಯಾದಿ. ಕಾರಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕಾದರೆ ಸಮಯಕ್ಕೆ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ. ಇದನ್ನೂ ಓದಿ: ನೊಕ್ಟುರಿಯಾ ಎಂಬುದು ವೈದ್ಯಕೀಯ ಪದವಾಗಿದ್ದು ಅದು ಅನೇಕ ಕಾರಣಗಳನ್ನು ಹೊಂದಿರುತ್ತದೆ. ಕೆಲವು ಔಷಧಿಗಳ ಅಡ್ಡ ಪರಿಣಾಮಗಳಿಂದಲೂ ಈ ಸಮಸ್ಯೆಯನ್ನು ಎದುರಿಸಬಹುದು. ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯದಂತಹ ಸಮಸ್ಯೆಗಳಲ್ಲಿ ವಿಶೇಷವಾಗಿ ಮೂತ್ರವರ್ಧಕ ಔಷಧಗಳನ್ನು ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಆಲ್ಕೋಹಾಲ್ ಮತ್ತು ಕೆಫೀನ್ ಹೊಂದಿರುವ ಪಾನೀಯಗಳು ಮೂತ್ರವರ್ಧಕಗಳಾಗಿವೆ. ಅಂದರೆ ಅವುಗಳನ್ನು ಕುಡಿಯುವುದರಿಂದ ನಿಮ್ಮ ದೇಹವು ಹೆಚ್ಚು ಮೂತ್ರವನ್ನು ಉತ್ಪಾದಿಸುತ್ತದೆ. ಆದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಅಥವಾ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸುವುದರಿಂದ ರಾತ್ರಿಯಲ್ಲಿ ಎಚ್ಚರಗೊಳ್ಳಬಹುದು ಮತ್ತು ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_873.txt b/zeenewskannada/data1_url8_1_to_1110_873.txt new file mode 100644 index 0000000000000000000000000000000000000000..89d724a2d056f30f436acedea235ec890a7a3df0 --- /dev/null +++ b/zeenewskannada/data1_url8_1_to_1110_873.txt @@ -0,0 +1 @@ +ಹೆಚ್ಚು ನೀರು ಕುಡಿದರೆ ವಿಷವಾಗಬಹುದೇ? ಇಲ್ಲಿದೆ ನೀರಿನ ವಿಷದ ಬಗ್ಗೆ ಅಚ್ಚರಿಯ ಮಾಹಿತಿ ಟೆಕ್ಸಾಸ್‌ನಲ್ಲಿ ಇದೇ ರೀತಿಯ ನೀರು ವಿಷಪೂರಿತ ಪ್ರಕರಣ ಬೆಳಕಿಗೆ ಬಂದಿದೆ. 74 ವರ್ಷ ವಯಸ್ಸಿನ ಜಾನ್ ಪುಟ್ನಮ್ ಅವರು ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ ಮತ್ತು ಒಂದು ದಿನ ಹೆಚ್ಚು ನೀರು ಕುಡಿದ ನಂತರ, ಅವರು ಹೃದಯಾಘಾತದ ರೋಗಲಕ್ಷಣ ಕಂಡು ಬಂದವು. ಡೈಲಿಮೇಲ್ ವರದಿಯ ಪ್ರಕಾರ, ಅವರು ರಾತ್ರಿಯಲ್ಲಿ ತೀವ್ರ ಆಯಾಸ ಮತ್ತು ವಾಕರಿಕೆ ಅನುಭವಿಸಲು ಪ್ರಾರಂಭಿಸಿದರು ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ನೀರು ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಸಾಕಷ್ಟು ನೀರು ಕುಡಿಯುವುದು ಮುಖ್ಯ. ದೇಹದಲ್ಲಿ ನೀರಿನ ಕೊರತೆಯು ಒಣ ತ್ವಚೆ, ಅಕಾಲಿಕ ವಯಸ್ಸಾಗುವಿಕೆ, ಮೂತ್ರಪಿಂಡ ಮತ್ತು ಯಕೃತ್ತಿನ ಹಾನಿ ಮುಂತಾದ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ಏನಾಗಬಹುದು ಗೊತ್ತಾ? ಇದರ ಫಲಿತಾಂಶವು ಆಹಾರ ವಿಷದಂತಿರಬಹುದು. ಇದನ್ನು ನೀರಿನ ವಿಷ ಎಂದು ಕರೆಯಲಾಗುತ್ತದೆ. ಟೆಕ್ಸಾಸ್‌ನಲ್ಲಿ ಇದೇ ರೀತಿಯ ನೀರು ವಿಷಪೂರಿತ ಪ್ರಕರಣ ಬೆಳಕಿಗೆ ಬಂದಿದೆ. 74 ವರ್ಷ ವಯಸ್ಸಿನ ಜಾನ್ ಪುಟ್ನಮ್ ಅವರು ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ ಮತ್ತು ಒಂದು ದಿನ ಹೆಚ್ಚು ನೀರು ಕುಡಿದ ನಂತರ, ಅವರು ಹೃದಯಾಘಾತದ ರೋಗಲಕ್ಷಣ ಕಂಡು ಬಂದವು. ಡೈಲಿಮೇಲ್ ವರದಿಯ ಪ್ರಕಾರ, ಅವರು ರಾತ್ರಿಯಲ್ಲಿ ತೀವ್ರ ಆಯಾಸ ಮತ್ತು ವಾಕರಿಕೆ ಅನುಭವಿಸಲು ಪ್ರಾರಂಭಿಸಿದರು. ಇದಾದ ನಂತರ ಅವರಿಗೆ ಉಸಿರಾಟದ ತೊಂದರೆ ಮತ್ತು ಎದೆನೋವು ಕಾಣಿಸಿಕೊಂಡಿತು. ಈ ಎಲ್ಲಾ ಲಕ್ಷಣಗಳು ಹೃದಯಾಘಾತದ ಲಕ್ಷಣಗಳಾಗಿವೆ. ಪುಟ್ನಮ್ ಅವರನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ, ಅವರಿಗೆ ಹೃದಯಾಘಾತವಾಗಿಲ್ಲ, ಆದರೆ ನೀರು ವಿಷವಾಗಿದೆ ಎಂದು ನಂತರ ತಿಳಿದುಬಂದಿದೆ. ಹೆಚ್ಚು ನೀರು ಕುಡಿಯುವುದರಿಂದ ನೀರು ವಿಷದ ಸಮಸ್ಯೆ ಉಂಟಾಗುತ್ತದೆ ಮತ್ತು ಅದರಲ್ಲಿ ಸೋಡಿಯಂ ಕೊರತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ನೀರಿನ ವಿಷ ಎಂದರೇನು? ನೀರಿನ ವಿಷವನ್ನು ಮಾದಕತೆ ಅಥವಾ ಹೈಪರ್ಹೈಡ್ರೇಶನ್ ಎಂದು ಕರೆಯಲಾಗುತ್ತದೆ, ಈ ಸ್ಥಿತಿಯಲ್ಲಿ ದೇಹದಲ್ಲಿನ ನೀರಿನ ಮಟ್ಟವು ಎಲೆಕ್ಟ್ರೋಲೈಟ್ಗಿಂತ ಹೆಚ್ಚಾಗಿರುತ್ತದೆ. ಎಲೆಕ್ಟ್ರೋಲೈಟ್‌ಗಳು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳ ಮಿಶ್ರಣವಾಗಿದ್ದು, ಇದು ದೇಹದ ದ್ರವ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ನಮ್ಮ ನರಗಳು ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.ನಾವು ನೀರನ್ನು ಕುಡಿಯುವಾಗ, ರಕ್ತವು ಅದನ್ನು ಹೀರಿಕೊಳ್ಳುತ್ತದೆ ಮತ್ತು ಮೂತ್ರಪಿಂಡಗಳು ಉಳಿದ ನೀರನ್ನು ಫಿಲ್ಟರ್ ಮಾಡಿ ಮೂತ್ರದ ಮೂಲಕ ಹೊರಹಾಕುತ್ತದೆ. ಆದಾಗ್ಯೂ, ಹೆಚ್ಚುವರಿ ನೀರು ಇದ್ದಾಗ, ಈ ಸಂಪೂರ್ಣ ಪ್ರಕ್ರಿಯೆ ಮತ್ತು ಸಮತೋಲನವು ತೊಂದರೆಗೊಳಗಾಗುತ್ತದೆ, ಇದರಿಂದಾಗಿ ರಕ್ತದಲ್ಲಿನ ಎಲೆಕ್ಟ್ರೋಲೈಟ್ ಮಟ್ಟವು ಕಡಿಮೆಯಾಗುತ್ತದೆ. ಇದನ್ನು ನೀರಿನ ವಿಷ ಎಂದು ಕರೆಯಲಾಗುತ್ತದೆ. ನೀರಿನ ವಿಷದ ಲಕ್ಷಣಗಳು: ವಾಕರಿಕೆ ಅಥವಾ ವಾಂತಿ,ತಲೆನೋವು,ಗೊಂದಲ ಮತ್ತು ಏಕಾಗ್ರತೆಯ ಕೊರತೆ,ಆಯಾಸ,ಸ್ನಾಯು ದೌರ್ಬಲ್ಯ,ಕಾಲುಗಳು ಮತ್ತು ತೋಳುಗಳಲ್ಲಿ ನೋವು,ರೋಗಗ್ರಸ್ತವಾಗುವಿಕೆಗಳು,ಒಬ್ಬ ವ್ಯಕ್ತಿಯು ಕೋಮಾಗೆ ಹೋಗಬಹುದು.ನೀರಿನ ವಿಷವು ಹೆಚ್ಚಾದರೆ, ಮೆದುಳಿನಲ್ಲಿ ಊತವೂ ಸಂಭವಿಸಬಹುದು, ಇದು ಸಾಕಷ್ಟು ಅಪಾಯಕಾರಿಯಾಗಿದೆ. ಇದನ್ನೂ ಓದಿ: ಸಾಕಷ್ಟು ದೈಹಿಕ ಚಟುವಟಿಕೆಯನ್ನು ಮಾಡುವ ಕ್ರೀಡಾಪಟುಗಳು ಮತ್ತು ಜನರು ನೀರಿನ ವಿಷದ ಅಪಾಯವನ್ನು ಹೊಂದಿರುತ್ತಾರೆ ಏಕೆಂದರೆ ಅವರು ತಮ್ಮನ್ನು ಹೈಡ್ರೀಕರಿಸಲು ಹೆಚ್ಚು ನೀರು ಕುಡಿಯುತ್ತಾರೆ. ಇದಲ್ಲದೆ, ಮೂತ್ರಪಿಂಡದ ಕಾಯಿಲೆ ಇರುವವರು ಅಥವಾ ಹೃದಯ ವೈಫಲ್ಯ ಹೊಂದಿರುವ ಜನರು ನೀರಿನ ವಿಷದ ಅಪಾಯವನ್ನು ಹೊಂದಿರಬಹುದು. ಹೆಚ್ಚುವರಿಯಾಗಿ, ಶಿಶುಗಳು ಮತ್ತು ಚಿಕ್ಕ ಮಕ್ಕಳು ಸಹ ಅಪಾಯದಲ್ಲಿದ್ದಾರೆ ಏಕೆಂದರೆ ಅವರ ದೇಹವು ಚಿಕ್ಕದಾಗಿದೆ ಮತ್ತು ನೀರಿನ ಮಟ್ಟದಲ್ಲಿನ ಬದಲಾವಣೆಗಳಿಗೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ನೀರು ಕೊಡುವಾಗ ಜಾಗರೂಕರಾಗಿರಬೇಕು ಮತ್ತು ಶಿಫಾರಸು ಮಾಡಿದ ಮಾರ್ಗಸೂಚಿಗಳನ್ನು ಯಾವಾಗಲೂ ಅನುಸರಿಸಬೇಕು. \ನೀವು ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿಯಬೇಕು. ನೀವು ಹೆಚ್ಚು ದೈಹಿಕ ಚಟುವಟಿಕೆಯನ್ನು ಮಾಡಿದರೆ ನೀವು ಎರಡೂವರೆ ಮೂರು ಲೀಟರ್ ಕುಡಿಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_874.txt b/zeenewskannada/data1_url8_1_to_1110_874.txt new file mode 100644 index 0000000000000000000000000000000000000000..025d8aedea8086ee82b474aecb493cd494ec7454 --- /dev/null +++ b/zeenewskannada/data1_url8_1_to_1110_874.txt @@ -0,0 +1 @@ +ಸಕ್ಕರೆ ಕಾಯಿಲೆಗೆ ಕರಿಬೇವು ಪವಾಡ ಮದ್ದು..ತಟ್ಟನೆ ಕಂಟ್ರೋಲ್‌ಗೆ ಬರುತ್ತೆ ಶುಗರ್‌ : ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಮತ್ತು ಬೊಜ್ಜು ಬರದಂತೆ ತಡೆಯಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ದೇಹದಲ್ಲಿನ ಕೆಟ್ಟ ಕೊಬ್ಬನ್ನು ನಿಯಂತ್ರಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ ಅಷ್ಟೆ ಅಲ್ಲದೆ ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. :ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಮತ್ತು ಬೊಜ್ಜು ಬರದಂತೆ ತಡೆಯಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ದೇಹದಲ್ಲಿನ ಕೆಟ್ಟ ಕೊಬ್ಬನ್ನು ನಿಯಂತ್ರಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ ಅಷ್ಟೆ ಅಲ್ಲದೆ ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಗ್ಯಾಸ್ಟ್ರೊದಂತಹ ಗಂಭೀರ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು ಸೇರಿದಂತೆ ವಿವಿಧ ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ವಿಟಮಿನ್ ಎ, ಬಿ ಮತ್ತು ಇ ನಿಕೋಟಿನಿಕ್ ಆಮ್ಲದಂತಹ ಅಂಶಗಳಿಂದ ಕೂಡಿದೆ. ಕರಿಬೇವಿನ ಎಲೆಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ದಿವ್ಯ ಔಷಧವೆಂದೇ ಹೇಳಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಆರೈಕೆಗೂ ತುಂಬಾ ಒಳ್ಳೆಯದು. ರೋಗನಿರೋಧಕ ಶಕ್ತಿ ಹೆಚ್ಚಾದಂತೆ ಅನೇಕ ರೋಗಗಳು ನಮ್ಮನ್ನು ತಲುಪುವುದಿಲ್ಲ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ರಕ್ತವನ್ನು ಶುಚಿಗೊಳಿಸುವುದರೊಂದಿಗೆ ಮೂಳೆ ಆರೋಗ್ಯವನ್ನು ಕಾಪಾಡುತ್ತದೆ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_875.txt b/zeenewskannada/data1_url8_1_to_1110_875.txt new file mode 100644 index 0000000000000000000000000000000000000000..30d3d5d20e41c06c5ae42e327231ce32e43f9a37 --- /dev/null +++ b/zeenewskannada/data1_url8_1_to_1110_875.txt @@ -0,0 +1 @@ +ನೀವು ಈ ರೋಗಲಕ್ಷಣಗಳನ್ನು ಹೊಂದಿದ್ದೀರಾ? ಲಿವರ್ ಡಿಸಾರ್ಡರ್ ಇರಬಹುದು... ಹುಷಾರಾಗಿರಿ!! : ಕೆಲವೊಮ್ಮೆ ಲಿವರ್ ಕಳಪೆ ಜೀವನಶೈಲಿ ಮತ್ತು ಆಹಾರದಿಂದ ಹಾಳಾಗುತ್ತದೆ. ಲಿವರ್ ಡ್ಯಾಮೇಜ್‌ ಆದಾಗ ದೇಹದಲ್ಲಿ ಕೆಲವು ರೋಗಲಕ್ಷಣಗಳನ್ನು ಕಾಣಬಹುದು. :ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅನೇಕ ಗಂಭೀರ ಕಾಯಿಲೆಗಳು ನಮ್ಮ ಮೇಲೆ ದಾಳಿ ಮಾಡಬಹುದು. ಕೆಲವೊಮ್ಮೆ ಲಿವರ್ ಕಳಪೆ ಜೀವನಶೈಲಿ ಮತ್ತು ಆಹಾರದಿಂದ ಹಾಳಾಗುತ್ತದೆ. ಲಿವರ್ ಡ್ಯಾಮೇಜ್‌ ಆದಾಗ ದೇಹದಲ್ಲಿ ಕೆಲವು ರೋಗಲಕ್ಷಣಗಳನ್ನು ಕಾಣಬಹುದು. ಇವು ಲಿವರ್ ಹಾನಿಯ ಆರಂಭಿಕ ಚಿಹ್ನೆಗಳಾಗಿವೆ. ಈ ರೋಗಲಕ್ಷಣಗಳ ಬಗ್ಗೆ ನಮಗೆ ಸರಿಯಾದ ತಿಳುವಳಿಕೆ ಇದ್ದರೆ ಲಿವರ್ ಹಾನಿಯನ್ನು ತಪ್ಪಿಸಬಹುದು. ದೇಹದಲ್ಲಿ ಕಾಮಾಲೆಯಂತಹ ಲಕ್ಷಣಗಳು ಕಂಡುಬಂದರೆ, ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ. ಇದು ಲಿವರ್ ಹಾನಿಯ ಸಂಕೇತವಾಗಿರಬಹುದು. ಕಣ್ಣುಗಳ ಕೆಳಗಿರುವ ಪ್ರದೇಶವು ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಚರ್ಮವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಇದನ್ನೂ ಓದಿ: ಯಕೃತ್ತಿನ ಆರೋಗ್ಯ ಕೆಟ್ಟಾಗ ದೇಹದಲ್ಲಿ ರಕ್ತದ ಹರಿವು ನಿಯಮಿತವಾಗಿರುವುದಿಲ್ಲ. ರಕ್ತದ ಹರಿವು ಸರಿಯಾಗಿಲ್ಲದಿದ್ದರೆ, ಕರುಳುಗಳು ಊದಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ಹೊಟ್ಟೆನೋವು ಉಂಟಾಗುತ್ತದೆ. ಮೂತ್ರದ ಬಣ್ಣವು ನಮ್ಮ ಆರೋಗ್ಯದ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತದೆ. ನೀವು ಗಾಢ ಹಳದಿ ಮೂತ್ರವನ್ನು ಹೊಂದಿದ್ದರೆ, ಅದು ನಿರ್ಜಲೀಕರಣದ ಸಂಕೇತವಾಗಿರಬಹುದು. ಇದಲ್ಲದೇ ದೇಹದಲ್ಲಿ ಅನೇಕ ವಿಷಕಾರಿ ಅಂಶಗಳ ಇರುವಿಕೆಯನ್ನು ಸೂಚಿಸುತ್ತದೆ. ಇದು ಯಕೃತ್ತಿನ ಸಮಸ್ಯೆಗಳ ಪ್ರಮುಖ ಲಕ್ಷಣವಾಗಿದೆ. ಪಿತ್ತಜನಕಾಂಗದ ಹಾನಿಯಿಂದಾಗಿ, ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಆದ್ದರಿಂದ ಏನನ್ನೂ ತಿನ್ನುವ ಬಯಕೆ ಇರುವುದಿಲ್ಲ. ಹಸಿವು ಕಡಿಮೆಯಾಗುತ್ತದೆ, ಆಹಾರ ಸೇವನೆಯು ಕಡಿಮೆಯಾಗುತ್ತದೆ ಮತ್ತು ತೂಕವು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದನ್ನೂ ಓದಿ: ಚರ್ಮದ ತುರಿಕೆ ಕೂಡ ಯಕೃತ್ತಿನ ವೈಫಲ್ಯದ ಲಕ್ಷಣವಾಗಿದೆ. ಇದಲ್ಲದೇ ಪಿತ್ತನಾಳದಲ್ಲಿ ಕಲ್ಲುಗಳಿದ್ದರೂ ಚರ್ಮ ತುರಿಕೆಯಾಗುತ್ತದೆ. ಯಾವುದೇ ಕಾರಣವಿಲ್ಲದೆ ತುರಿಕೆ ಅನುಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_876.txt b/zeenewskannada/data1_url8_1_to_1110_876.txt new file mode 100644 index 0000000000000000000000000000000000000000..58d348bc78b8eaa1af1ffceb79feba7d73413313 --- /dev/null +++ b/zeenewskannada/data1_url8_1_to_1110_876.txt @@ -0,0 +1 @@ +ರಾತ್ರಿ ಪೂರ್ತಿ ನೀರಿನಲ್ಲಿ ಈ ಹಣ್ಣನ್ನು ನೆನೆ ಹಾಕಿ ಬೆಳಿಗ್ಗೆ ಸೇವಿಸಿದರೆ ವೇಗವಾಗಿ ಕರಗುವುದು ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಒಣ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸಬೇಕು. ಇದು ಕೊಲೆಸ್ಟ್ರಾಲ್ ಅನ್ನು ಅತ್ಯಂತ ವೇಗವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. :ಇತ್ತೀಚಿನ ದಿನಗಳಲ್ಲಿ ಜನರು ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.ಇದರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕೂಡಾ ಒಂದು. ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಮೇಣದಂತಹ ಜಿಗುಟಾದ ವಸ್ತುವಾಗಿದೆ. ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಇದೆ. ಮೊದಲನೆಯದು ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಮತ್ತು ಎರಡನೆಯದು ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್). ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ, ಅದು ರಕ್ತನಾಳಗಳಲ್ಲಿ ಸಂಗ್ರಹವಾಗಿ ಅಪಧಮನಿಗಳನ್ನು ನಿರ್ಬಂಧಿಸಬಹುದು.ಈ ಕಾರಣದಿಂದಾಗಿ, ಪರಿಧಮನಿಯ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.ಹಾಗಾಗಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ.ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು,ನೀವು ಅನುಸರಿಸುವ ಆಹಾರಕ್ರಮದತ್ತ ಗಮನ ಹರಿಸುವುದು ಬಹಳ ಮುಖ್ಯ. ಕೆಲವು ಮನೆಮದ್ದುಗಳ ಸಹಾಯದಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೆನೆಸಿದ ಒಣದ್ರಾಕ್ಷಿ :ಸೇವನೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ.ಇದರ ಸೇವನೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.ಅಲ್ಲದೆ,ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.ಇದಲ್ಲದೇ ಇದರಲ್ಲಿ ಉರಿಯೂತ ನಿವಾರಕ ಗುಣಗಳೂ ಇದ್ದು,ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.ಇದರ ನಿಯಮಿತ ಸೇವನೆಯು ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನೂ ಓದಿ : ಇದನ್ನು ಸೇವಿಸುವುದು ಹೇಗೆ? :ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು,ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸಬಹುದು.ಇದಕ್ಕಾಗಿ ಒಂದು ಚಮಚ ಒಣದ್ರಾಕ್ಷಿಯನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು. ಹೀಗೆ ನೆನೆಸಿಟ್ಟ ಒಣದ್ರಾಕ್ಷಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.ಇದರ ನಿಯಮಿತ ಸೇವನೆಯುಅನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ : (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು, ಇದನ್ನು ಜೀ ಕನ್ನಡ ನ್ಯೂಸ್ ಅನುಮೊದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_877.txt b/zeenewskannada/data1_url8_1_to_1110_877.txt new file mode 100644 index 0000000000000000000000000000000000000000..01621fced924d954fe09397511fe0bae3ce95341 --- /dev/null +++ b/zeenewskannada/data1_url8_1_to_1110_877.txt @@ -0,0 +1 @@ +21 ದಿನಗಳಲ್ಲಿ 7 ಕೆಜಿವರೆಗೆ ತೂಕ ಕಡಿಮೆ ಮಾಡಿಕೊಳ್ಳಲು ಈ ವಿಧಾನವನ್ನು ಪಾಲಿಸಿ...! ಬದಲಾಗುತ್ತಿರುವ ಜೀವನಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿದ್ದಾರೆ.ದೈಹಿಕ ಶ್ರಮ ಕಡಿಮೆಯಾಗಿ ಮಾನಸಿಕ ಒತ್ತಡ ಹೆಚ್ಚುತ್ತದೆ.ಆಹಾರ ಮತ್ತು ಪಾನೀಯಗಳು ಕೂಡ ಆ ರೀತಿಯಲ್ಲಿ ಕೆಟ್ಟದಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ತೂಕ ಹೆಚ್ಚಾಗುವ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ. ನೀವು ಸಹ ಅಧಿಕ ತೂಕದಿಂದ ಬಳಲುತ್ತಿದ್ದರೆ ನಿಮಗಾಗಿ ಉತ್ತಮ ಆಹಾರ ಯೋಜನೆ ಇಲ್ಲಿದೆ. ಬದಲಾಗುತ್ತಿರುವ ಜೀವನಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿದ್ದಾರೆ. ದೈಹಿಕ ಶ್ರಮ ಕಡಿಮೆಯಾಗಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಆಹಾರ ಮತ್ತು ಪಾನೀಯಗಳು ಕೂಡ ಆ ರೀತಿಯಲ್ಲಿ ಕೆಟ್ಟದಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ತೂಕ ಹೆಚ್ಚಾಗುವ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ. ನೀವು ಸಹ ಅಧಿಕ ತೂಕದಿಂದ ಬಳಲುತ್ತಿದ್ದರೆ ನಿಮಗಾಗಿ ಉತ್ತಮ ಆಹಾರ ಯೋಜನೆ ಇಲ್ಲಿದೆ. ವೇಗದ ಜೀವನದಿಂದಾಗಿ ಪ್ರತಿಯೊಬ್ಬರೂ ಅಧಿಕ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ, ಆದರೆ ಅನೇಕ ಪ್ರಯತ್ನಗಳ ನಂತರವೂ ದೇಹದ ಕೊಬ್ಬು ಕಡಿಮೆಯಾಗುತ್ತಿಲ್ಲ. ನಿಮಗೂ ಈ ಸಮಸ್ಯೆಯಿಂದ ತೊಂದರೆಯಾಗಿದ್ದರೆ, ನಾವು ನಿಮಗೆ ವಿಶೇಷ ಆಹಾರ ಯೋಜನೆಯನ್ನು ಹೇಳುತ್ತಿದ್ದೇವೆ, ಅದನ್ನು ಅನುಸರಿಸಿ ನೀವು ಕೇವಲ 21 ದಿನಗಳಲ್ಲಿ 7 ಕೆಜಿ ಕಳೆದುಕೊಳ್ಳಬಹುದು. ಇದನ್ನೂ ಓದಿ: ಮಧ್ಯಂತರ ಉಪವಾಸ- ಮಧ್ಯಂತರ ಉಪವಾಸವು ತೂಕ ನಷ್ಟಕ್ಕೆ ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಅದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಆದರೆ, ಅದರೊಂದಿಗೆ ನೀವು ಆಹಾರದ ಬಗ್ಗೆ ಗಮನ ಹರಿಸಬೇಕು. ಮಧ್ಯಂತರ ಉಪವಾಸವು ತೂಕವನ್ನು ಕಡಿಮೆ ಮಾಡುತ್ತದೆ ಆದರೆ ದೇಹದ ಶಕ್ತಿಯನ್ನು ಕಡಿಮೆ ಮಾಡುವುದಿಲ್ಲ ಎಂಬುದು ಬಹಳ ಮುಖ್ಯ. ಇದಕ್ಕಾಗಿ ನೀವು ವಿಶೇಷ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದನ್ನೂ ಓದಿ: ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ತಿನ್ನಿರಿ - ಮಧ್ಯಂತರ ಉಪವಾಸದಲ್ಲಿ, ಉಪವಾಸವನ್ನು 15-16 ಗಂಟೆಗಳ ಕಾಲ ಮಾಡಲಾಗುತ್ತದೆ. ಇದಕ್ಕಾಗಿ ನೀವು ಬೆಳಿಗ್ಗೆ 10 ರಿಂದ ಸಂಜೆ 6 ರ ನಡುವೆ ಏನು ತಿನ್ನಬೇಕೋ ಅದನ್ನು ತಿನ್ನಬೇಕು. ಉಪಾಹಾರಕ್ಕಾಗಿ ಏನು ತಿನ್ನಬೇಕು? ನಿಮ್ಮ ಬೆಳಿಗ್ಗೆ 10 ಗಂಟೆಗೆ ಹಣ್ಣುಗಳು ಮತ್ತು ಹಸಿರು ತರಕಾರಿಗಳೊಂದಿಗೆ ಪ್ರಾರಂಭಿಸಿ. ಇದರೊಂದಿಗೆ ನೀವು ಸ್ವಲ್ಪ ಲಘು ಆಹಾರವನ್ನು ಹೊಂದಬಹುದು, ಇದು ಸಿಹಿತಿಂಡಿಗಳು ಮತ್ತು ಹುರಿದ ಆಹಾರವನ್ನು ಹೊಂದಿರುವುದಿಲ್ಲ. ಇದರಲ್ಲಿ ನೀವು ಗಂಜಿ, ಮತ್ತು ಮೊಳಕೆಗಳನ್ನು ತಿನ್ನಬಹುದು. ಊಟಕ್ಕೆ ಏನನ್ನು ತಿನ್ನಬೇಕು? ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಊಟ ಮಾಡಿ ಮತ್ತು ಪ್ರೋಟೀನ್, ಫೈಬರ್, ಕಬ್ಬಿಣ, ಖನಿಜಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಈ ಸಮಯದಲ್ಲಿ ನೀವು ಸ್ವಲ್ಪ ಅಕ್ಕಿ, ಬೀನ್ಸ್ ಮತ್ತು ಹಸಿರು ತರಕಾರಿಗಳನ್ನು ಸೇವಿಸಬಹುದು. ಇದರೊಂದಿಗೆ ನೀವು ಗ್ರೀಕ್ ಮೊಸರು, ಕ್ವಿನೋವಾ ಮತ್ತು ಬೀಟ್ರೂಟ್ ಸಲಾಡ್ ಅನ್ನು ತಿನ್ನಬಹುದು. ಸಂಜೆಯ ತಿಂಡಿಗೆ ಏನನ್ನು ಸೇವಿಸಬೇಕು ಮಧ್ಯಾಹ್ನ 3 ರಿಂದ 4 ರವರೆಗೆ ಉಪಹಾರ ಸೇವಿಸಿ, ಬೆಳಗಿನ ಉಪಾಹಾರಕ್ಕಾಗಿ ನೀವು ಹುರಿದ ಸೋಯಾ ತುಂಡುಗಳು, ಉಪ್ಪಿಟ್ಟು, ಹುರಿದ ಕಡಲೆ, ಪಾಪ್‌ಕಾರ್ನ್ ಮತ್ತು ಬೇಯಿಸಿದ ಚಿಪ್ಸ್ ಅನ್ನು ತಿನ್ನಬಹುದು. ಈ ಸಮಯದಲ್ಲಿ ಸಲಾಡ್ ತಿನ್ನುವುದನ್ನು ತಪ್ಪಿಸಿ ಮತ್ತು ಮಧ್ಯಾಹ್ನ 3 ಗಂಟೆಯ ನಂತರ ಯಾವುದೇ ಕಚ್ಚಾ ಆಹಾರವನ್ನು ಸೇವಿಸದಿರಲು ಪ್ರಯತ್ನಿಸಿ. ಊಟಕ್ಕೆ ಏನನ್ನು ಸೇವಿಸಬೇಕು? ಸಂಜೆ 6 ಗಂಟೆಯ ಸುಮಾರಿಗೆ ಊಟ ಮಾಡಿ ಮತ್ತು ನೀವು ಇಡ್ಲಿ, ಜೋಳದ ಚಿಲ್ಲಾ, ಮಿಶ್ರ ತರಕಾರಿಗಳು, ಪನೀರ್ ಭುರ್ಜಿ, ರೊಟ್ಟಿ ಮತ್ತು ಸ್ಯಾಂಡ್‌ವಿಚ್‌ಗಳನ್ನು ತಿನ್ನಬಹುದು. ವ್ಯಾಯಾಮವು ಹೆಚ್ಚು ಪ್ರಯೋಜನಕಾರಿ ಈ ಆಹಾರಕ್ರಮವನ್ನು ಅನುಸರಿಸುವ ಮೂಲಕ ನೀವು ಕೇವಲ 21 ದಿನಗಳಲ್ಲಿ 7 ಕೆಜಿ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಆದರೆ, ಇದರೊಂದಿಗೆ ಒಂದಷ್ಟು ವ್ಯಾಯಾಮ ಮತ್ತು ವಾಕಿಂಗ್ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) \ No newline at end of file diff --git a/zeenewskannada/data1_url8_1_to_1110_878.txt b/zeenewskannada/data1_url8_1_to_1110_878.txt new file mode 100644 index 0000000000000000000000000000000000000000..b39a932d02d4bff6b1d16fda84e7e607af1ddd97 --- /dev/null +++ b/zeenewskannada/data1_url8_1_to_1110_878.txt @@ -0,0 +1 @@ +ಶಿವಾಜಿಗೂ ಪ್ರಿಯ ಈ ಎಲೆಗಳು, ಖಾಲಿ ಹೊಟ್ಟೆಯಲ್ಲಿ ಒಮ್ಮೆ ಸೇವಿಸುವುದರಿಂದ ಸಿಗಲಿವೆ ಹಲವು ಪ್ರಯೋಜನಗಳು..! ಈ ಎಲೆಗಳು ಔಷಧೀಯ ಗುಣಗಳಿಂದ ತುಂಬಿವೆ. ಬೀಟ್ರೂಟ್ ಕ್ಯಾಲ್ಸಿಯಂ, ಫೈಬರ್, ವಿಟಮಿನ್ಸ್ ಸೇರಿದಂತೆ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಈ ಎಲೆಯನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ಪತ್ರೆ ತಿಂದರೆ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಮತ್ತು ಎಷ್ಟು ದಿನಗಳಲ್ಲಿ ಸಿಗುತ್ತದೆ ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವಾಗ ವಿಶೇಷ ಬಿಲ್ಪತ್ರೆಯನ್ನು ಬಳಸಲಾಗುತ್ತದೆ. ಶಿವಾಜಿಗೆ ಬಿಲ್ಪತ್ರೆ ಎಂದರೆ ಬಹಳ ಪ್ರಿಯ. ಈ ಬೇಲಿಯ ಎಲೆಗೆ ವೇದ, ಪುರಾಣಗಳಲ್ಲಿ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಆಯುರ್ವೇದದಲ್ಲಿಯೂ ಇದೆ. ಬಿಲ್ಪತ್ರೆಯ ಪ್ರಯೋಜನಗಳನ್ನು ಆಯುರ್ವೇದ ಔಷಧ ಪದ್ಧತಿಯಲ್ಲೂ ಉಲ್ಲೇಖಿಸಲಾಗಿದೆ. ಈ ಎಲೆಗಳು ಔಷಧೀಯ ಗುಣಗಳಿಂದ ತುಂಬಿವೆ. ಬೀಟ್ರೂಟ್ ಕ್ಯಾಲ್ಸಿಯಂ, ಫೈಬರ್, ವಿಟಮಿನ್ಸ್ ಸೇರಿದಂತೆ ಪೋಷಕಾಂಶಗಳನ್ನು ಸಹ ಒಳಗೊಂಡಿದೆ.ಈ ಎಲೆಯನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ಪತ್ರೆ ತಿಂದರೆ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಮತ್ತು ಎಷ್ಟು ದಿನಗಳಲ್ಲಿ ಸಿಗುತ್ತದೆ ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. ಜೀರ್ಣಕ್ರಿಯೆ ಸುಧಾರಿಸುತ್ತದೆ ಬೀಟ್ರೂಟ್ ಫೈಬರ್ನಲ್ಲಿ ಸಮೃದ್ಧವಾಗಿದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಬಿಲ್ಪತ್ರೆ ತಿಂದರೆ ಹೊಟ್ಟೆ ಉರಿ ಸಮಸ್ಯೆ ಬರುವುದಿಲ್ಲ. ಇದನ್ನು ತಿನ್ನುವುದರಿಂದ ಅಸಿಡಿಟಿ, ಗ್ಯಾಸ್ ಮತ್ತು ಅಜೀರ್ಣದಂತಹ ದೈನಂದಿನ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ. ಇದನ್ನೂ ಓದಿ: ಮೂಲವ್ಯಾಧಿ ಒಬ್ಬ ವ್ಯಕ್ತಿಯು ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಅವನು ಪ್ರತಿದಿನ ಬೆಳಿಗ್ಗೆ ದೈನಂದಿನ ದಿನಚರಿಯಲ್ಲಿ ಬಿಲ್ಪತ್ರೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲಿಗೆ ಪ್ರಯೋಜನಕಾರಿ ಇದರ ಜ್ಯೂಸ್ ಕುಡಿಯುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲನ್ನು ನಯವಾಗಿ ಮತ್ತು ಸುಂದರವಾಗಿ ಮಾಡುತ್ತದೆ. ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬೀಟ್ರೂಟ್ ಸಹ ಉಪಯುಕ್ತವಾಗಿದೆ. ನೀವು ಬೀಟ್ರೂಟ್ ಅನ್ನು ಊಟದೊಂದಿಗೆ ಸೇರಿಸಿದರೆ, ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯು ಸುಧಾರಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು, ಇದನ್ನು ಜೀ ಕನ್ನಡ ನ್ಯೂಸ್ ಅನುಮೊದಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_879.txt b/zeenewskannada/data1_url8_1_to_1110_879.txt new file mode 100644 index 0000000000000000000000000000000000000000..63f7ae888ebac3f68aef2afa0b41f5dc55de465d --- /dev/null +++ b/zeenewskannada/data1_url8_1_to_1110_879.txt @@ -0,0 +1 @@ +ನಿತ್ಯ 8 ಗ್ಲಾಸ್ ಹಾಲು ಕುಡಿದ ಬಾಲಿವುಡ್ ಹೀರೋ.. ಮುಂದೇನಾಯ್ತು ಗೊತ್ತಾ? : ಲ್ಯಾಕ್ಟೇಸ್ ಜೀರ್ಣಕ್ರಿಯೆಯು ಐದು ವರ್ಷ ವಯಸ್ಸಿಗಿಂತ ಹೆಚ್ಚಿನವರಲ್ಲಿ ಕ್ಷೀಣಿಸುತ್ತದೆ. :ಲ್ಯಾಕ್ಟೇಸ್ ಜೀರ್ಣಕ್ರಿಯೆಯು ಐದು ವರ್ಷ ವಯಸ್ಸಿಗಿಂತ ಹೆಚ್ಚಿನವರಲ್ಲಿ ಕ್ಷೀಣಿಸುತ್ತದೆ. ಇದು ಹೊಟ್ಟೆ ನೋವು, ಗ್ಯಾಸ್ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ. ಬಾಲಿವುಡ್‌ನ ಸ್ಟಾರ್‌ ನಟ ಬಾಬಿ ಡಿಯೋಲ್. ಆರನೇ ವಯಸ್ಸಿನಲ್ಲಿಯೇ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಅನೇಕ ಚಲನಚಿತ್ರಗಳಲ್ಲಿ ನಟಿಸಿ ಪ್ರಸಿದ್ಧರಾದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಬಾಬಿ ಡಿಯೋಲ್ ಹೇಳಿದ್ದು ಈಗ ವೈರಲ್ ಆಗುತ್ತಿದೆ. ಬಾಬಿ ಡಿಯೋಲ್ ಪ್ರತಿದಿನ 8 ಗ್ಲಾಸ್ ಹಾಲು ಕುಡಿಯುತ್ತಿದ್ದರು, ಹಾಲು ಕುಡಿಯಲು ವಿಶೇಷ ಗ್ಲಾಸ್ ಹೊಂದಿದ್ದರು. ಆದರೆ ಇದೇ ಅವರ ಅನಾರೋಗ್ಯ ಕಾರಣವಾಯಿತು ಎಂದು ಹೇಳಿದ್ದಾರೆ. ದಿನಕ್ಕೆ 7-8 ಗ್ಲಾಸ್ ಹಾಲು ಕುಡಿಯುವುದು ಮಕ್ಕಳು ಮತ್ತು ವಯಸ್ಕರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಹಾಲು ಮೂಳೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಅತಿಯಾದ ಸೇವನೆಯು ತೂಕ ಹೆಚ್ಚಾಗುವುದು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನೂ ಓದಿ: ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯಾಗಿದ್ದು ಅದು ಲ್ಯಾಕ್ಟೇಸ್ ಕಿಣ್ವದಿಂದ ಜೀರ್ಣವಾಗುತ್ತದೆ. ಸುಮಾರು ಐದು ವರ್ಷ ವಯಸ್ಸಿನವರಲ್ಲಿ ಲ್ಯಾಕ್ಟೇಸ್ ಜೀರ್ಣಸಾಧ್ಯತೆಯು ಕಡಿಮೆಯಾಗುತ್ತದೆ. ಇದು ಹೊಟ್ಟೆ ನೋವು, ಅನಿಲ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ. ಈ ರೋಗಲಕ್ಷಣಗಳು ದೈನಂದಿನ ಜೀವನದಲ್ಲಿ ಯೋಗಕ್ಷೇಮವನ್ನು ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಆದರೆ ಹೆಚ್ಚಿನ ಕೊಬ್ಬಿನಂಶವಿರುವ ಹಾಲನ್ನು ಸೇವಿಸುವ ಮೂಲಕ ವಯಸ್ಕರು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಹೆಚ್ಚಿನ ಕ್ಯಾಲ್ಸಿಯಂ ಇತರ ಪ್ರಮುಖ ಖನಿಜಗಳ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ. ಹೆಚ್ಚಿನ ಡೈರಿ ಜಾನುವಾರುಗಳಿಗೆ ಕಾಕ್ಟೈಲ್ ಅನ್ನು ಚುಚ್ಚಲಾಗುತ್ತದೆ, ಅದು ಕೃತಕವಾಗಿ ಹಾಲಿನ ಉತ್ಪಾದನೆಯನ್ನು ವೇಗಗೊಳಿಸುತ್ತದೆ, ತ್ವರಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಹಾರ್ಮೋನ್‌ಗಳಲ್ಲಿ ಒಂದಾದ -1 ಸಾಮಾನ್ಯ ಮತ್ತು ಅಸಹಜ ಕೋಶ ವಿಭಜನೆಯ ಗುಣಾಕಾರವನ್ನು ಹೆಚ್ಚಿಸುತ್ತದೆ. ವಿವಿಧ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ಪೌಷ್ಠಿಕಾಂಶದ ಅಸಮತೋಲನವನ್ನು ತಪ್ಪಿಸಲು ಮಕ್ಕಳು ಮತ್ತು ವಯಸ್ಕರು ತಮ್ಮ ಆಹಾರವನ್ನು ಸಮತೋಲನಗೊಳಿಸಬೇಕು. ಇದನ್ನೂ ಓದಿ: ಸ್ಯಾಚುರೇಟೆಡ್ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಕಡಿಮೆ-ಕೊಬ್ಬು ಅಥವಾ ಕೊಬ್ಬು-ಮುಕ್ತ ಹಾಲನ್ನು ಆರಿಸಿ. ಅಸಹಿಷ್ಣುತೆ ಸಮಸ್ಯೆಯಾಗಿದ್ದರೆ ಲ್ಯಾಕ್ಟೋಸ್ ಮುಕ್ತ ಆಯ್ಕೆಗಳನ್ನು ಪರಿಗಣಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_88.txt b/zeenewskannada/data1_url8_1_to_1110_88.txt new file mode 100644 index 0000000000000000000000000000000000000000..a32156e4bf6dfd0b360f943f565f62cc4839f964 --- /dev/null +++ b/zeenewskannada/data1_url8_1_to_1110_88.txt @@ -0,0 +1 @@ +: ಚಿತ್ರದುರ್ಗದಲ್ಲಿ, ಶಿವಮೊಗ್ಗ & ಮಂಗಳೂರಿನಲ್ಲಿ ಅಡಿಕೆ ಧಾರಣೆ (06-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಆಗಸ್ಟ್‌ 6) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಆಗಸ್ಟ್‌ 6) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(06-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_880.txt b/zeenewskannada/data1_url8_1_to_1110_880.txt new file mode 100644 index 0000000000000000000000000000000000000000..744084fa2e8dce44d93cef1953721e0b22d2e10e --- /dev/null +++ b/zeenewskannada/data1_url8_1_to_1110_880.txt @@ -0,0 +1 @@ +ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣುಗಳನ್ನು ತಿಂದರೆ ಏನಾಗುತ್ತದೆ? : ಬಾಳೆಹಣ್ಣಿನಲ್ಲಿ ಚರ್ಮದ ಮೇಲೆ ಕಪ್ಪು ಕಲೆಗಳಿದ್ದರೆ ಅದನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ. :ಬಾಳೆಹಣ್ಣು ಸಂಪೂರ್ಣವಾಗಿ ಹಣ್ಣಾದಾಗ ಉತ್ಕರ್ಷಣ ನಿರೋಧಕಗಳು ಅಧಿಕವಾಗುತ್ತವೆ. ಇದು ವೈರಸ್‌ ಮತ್ತು ಕ್ಯಾನ್ಸರ್ ಕೋಶಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಚರ್ಮದ ಮೇಲೆ ಕಪ್ಪು ಕಲೆಗಳಿದ್ದರೆ ಅದನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಬಾಳೆ ಹಣ್ಣು ಎಲ್ಲರಿಗೂ ಇಷ್ಟ. ಬಾಳೆಹಣ್ಣು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ ದೊರೆಯುವ ಅತ್ಯಂತ ಅಗ್ಗದ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಆದರೆ ಬಾಳೆಹಣ್ಣಿನ ಮೇಲೆ ಕಪ್ಪು ಕಲೆಗಳಿದ್ದರೆ ಅದನ್ನು ತಿನ್ನಲು ಹಲವರು ಹಿಂದೇಟು ಹಾಕುತ್ತಾರೆ. ಕಪ್ಪು ಚುಕ್ಕೆ ಇರುವ ಬಾಳೆಹಣ್ಣನ್ನು ತಿಂದರೆ ಹಲವು ಲಾಭಗಳಿವೆ. ಸಾಮಾನ್ಯವಾಗಿ ಬಾಳೆಹಣ್ಣು ಹಳದಿ ಬಣ್ಣದಲ್ಲಿರುತ್ತದೆ. ಮರ ಸ್ವಾಭಾವಿಕವಾಗಿ ಬೆಳೆದರೆ.. ಅದಕ್ಕೆ ಈ ಬಣ್ಣ ಬರುತ್ತದೆ. ಎಥಿಲೀನ್ ಪ್ರಭಾವದಿಂದ, ಬಾಳೆಹಣ್ಣಿನಲ್ಲಿ ಎಥಿಲೀನ್ ಪ್ರಮಾಣ ಹೆಚ್ಚಾದರೆ, ಅದರ ಹಳದಿ ಬಣ್ಣವು ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ನೈಸರ್ಗಿಕ ಪ್ರಕ್ರಿಯೆಯನ್ನು ಎಂಜೈಮ್ಯಾಟಿಕ್ ಬ್ರೌನಿಂಗ್ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಅನೇಕ ಜನರು ಈ ಕಪ್ಪು ಕಲೆಗಳು ಕೊಳೆಯುವಿಕೆಯ ಸಂಕೇತವೆಂದು ಭಾವಿಸುತ್ತಾರೆ. ಆದರೆ ಅದು ನಿಜವಾಗಿ ಅರ್ಥವಲ್ಲ. ಬದಲಿಗೆ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ ಅಥವಾ ಟಿಎನ್ಎಫ್ ಹೆಚ್ಚಳ ಎಂದರ್ಥ. ಇದು ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಉತ್ಕರ್ಷಣ ನಿರೋಧಕಗಳ ಜೊತೆಗೆ, ಬಿಳಿ ರಕ್ತ ಕಣಗಳನ್ನು ಉತ್ತೇಜಿಸುತ್ತದೆ. ವೈಜ್ಞಾನಿಕ ಅಧ್ಯಯನಗಳು ಕೆಲವು ರೀತಿಯ ಕ್ಯಾನ್ಸರ್ ಅನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ತೋರಿಸುತ್ತವೆ. ಕಪ್ಪು ಚುಕ್ಕೆ ಬಾಳೆಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ-6, ವಿಟಮಿನ್ ಸಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ ಇದೆ. ಇದು ಕ್ಯಾನ್ಸರ್ ಬರದಂತೆ ತಡೆಯುವುದಲ್ಲದೆ ದೇಹದಲ್ಲಿನ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನೂ ಓದಿ: ಕಪ್ಪು ಕಲೆಗಳಿರುವ ಬಾಳೆಹಣ್ಣುಗಳನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ರಕ್ತಹೀನತೆ ನಿವಾರಣೆಯಾಗುತ್ತದೆ. ಮೂಡ್ ಸ್ವಿಂಗ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೆಲಸದ ಶಕ್ತಿಯು ಅಲ್ಪಾವಧಿಯಲ್ಲಿಯೇ ವೇಗವಾಗಿ ಹೆಚ್ಚಾಗುತ್ತದೆ. ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣುಗಳು ಸಿಹಿಯಾಗಿರುತ್ತದೆ. ಏಕೆಂದರೆ ಇದು ಹೆಚ್ಚು ಪಾಲಿಫಿನಾಲ್ ಆಕ್ಸಿಡೇಸ್ ಅನ್ನು ಹೊಂದಿರುತ್ತದೆ. ಈ ಕಿಣ್ವವು ಚರ್ಮದ ಮೇಲೆ ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ. ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣು ಕೆಟ್ಟ ವಾಸನೆ ಬಂದರೆ ತಿನ್ನಬಾರದು. ಆಗ ಬಾಳೆ ಕೊಳೆತಿದೆ ಎಂದು ತಿಳಿಯಬೇಕು. ಇನ್ನೊಂದು ವಿಷಯವೆಂದರೆ ನೀವು ಮಧುಮೇಹ ಹೊಂದಿದ್ದರೆ ನೀವು ಹೆಚ್ಚು ಬಾಳೆಹಣ್ಣುಗಳನ್ನು ತಿನ್ನದಂತೆ ಎಚ್ಚರಿಕೆ ವಹಿಸಬೇಕು. ಬಾಳೆಹಣ್ಣು ಹಣ್ಣಾಗುತ್ತಿದ್ದಂತೆ, ಪಿಷ್ಟದ ಅಂಶವು ಹೆಚ್ಚಾಗುತ್ತದೆ. ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ವೇಗವಾಗಿ ಏರುತ್ತದೆ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_881.txt b/zeenewskannada/data1_url8_1_to_1110_881.txt new file mode 100644 index 0000000000000000000000000000000000000000..80731afabfc82c91b3af4de14e6806b0177cd59c --- /dev/null +++ b/zeenewskannada/data1_url8_1_to_1110_881.txt @@ -0,0 +1 @@ +: ಆಯುರ್ವೇದ ಗುಣಗಳಿಂದ ಕೂಡಿರುವ ಕರಿಮೆಣಸನ್ನು ಹೆಚ್ಚು ತಿಂದ್ರೆ ಏನಾಗುತ್ತೆ ಗೊತ್ತಾ? ಹೆಚ್ಚು ಕರಿಮೆಣಸು ಸೇವನೆಯ ದುಷ್ಪರಿಣಾಮಗಳು: ಕರಿಮೆಣಸು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದನ್ನು ಮಿತಿಯಲ್ಲಿ ಸೇವಿಸದಿದ್ದರೆ ಅದು ಹಾನಿಯನ್ನುಂಟುಮಾಡುತ್ತದೆ. ಕರಿಮೆಣಸಿನ ಅಡ್ಡಪರಿಣಾಮಗಳು:ಕರಿಮೆಣಸು ಭಾರತೀಯರ ಆಹಾರದ ರುಚಿಯನ್ನು ಹೆಚ್ಚಿಸುವ ಅತ್ಯಂತ ಸಾಮಾನ್ಯ ಮಸಾಲೆಯಾಗಿದೆ, ಇದು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಒದಗಿಸುವ ಆಯುರ್ವೇದ ಗುಣಗಳನ್ನು ಹೊಂದಿದೆ. ಕೆಲವರು ಇದನ್ನು ಚಹಾದಲ್ಲಿ ಬೆರೆಸಿ ಸೇವಿಸಲು ಇಷ್ಟಪಡುತ್ತಾರೆ. ಹರ್ಬಲ್ ಟೀಯಲ್ಲಿ ಇದನ್ನು ಮಿಶ್ರಣ ಮಾಡುವುದರಿಂದ ಶೀತ, ಕೆಮ್ಮು ಮತ್ತು ಜ್ವರದಿಂದ ಪರಿಹಾರ ದೊರೆಯುತ್ತದೆ. ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವ್ಯಾಟ್ಸ್ ಅವರು ಹಲವಾರು ಪ್ರಯೋಜನಗಳ ಹೊರತಾಗಿಯೂ, ನಾವು ಕರಿಮೆಣಸನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇಲ್ಲದಿದ್ದರೆ ನಮ್ಮ ಆರೋಗ್ಯವು ಅನೇಕ ಹಾನಿಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚು ಕರಿಮೆಣಸು ತಿನ್ನುವುದರಿಂದಾಗುವ ಅಡ್ಡಪರಿಣಾಮಗಳು 1. ಹೊಟ್ಟೆಯ ಸಮಸ್ಯೆ:ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉರಿಯುತ್ತದೆ, ಆದ್ದರಿಂದ ಮಿತಿಯಲ್ಲಿ ಮಾತ್ರ ಸೇವಿಸಿ. 2. ಗ್ಯಾಸ್ ಮತ್ತು ಉಬ್ಬುವುದು:ಕರಿಮೆಣಸನ್ನು ಅತಿಯಾಗಿ ಸೇವಿಸುವುದರಿಂದ ಗ್ಯಾಸ್ ಮತ್ತು ವಾತದಂತಹ ಸಮಸ್ಯೆಗಳು ಉಂಟಾಗಬಹುದು. 3. ಮೈಗ್ರೇನ್:ಕರಿಮೆಣಸಿನ ಅತಿಯಾದ ಸೇವನೆಯಿಂದ ಕೆಲವರಿಗೆ ಮೈಗ್ರೇನ್ ಸಮಸ್ಯೆ ಕಾಡಬಹುದು. 4. ಅಲರ್ಜಿ:ಕರಿಮೆಣಸಿನ ಸೇವನೆಯಿಂದ ಕೆಲವರು ಚರ್ಮ ಮತ್ತು ಕಣ್ಣಿನ ಅಲರ್ಜಿಯಿಂದ ಬಳಲುತ್ತಾರೆ. 5. ಅಧಿಕ ರಕ್ತದೊತ್ತಡ: ಕರಿಮೆಣಸನ್ನು ಹೆಚ್ಚು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ, ಇದು ನಿಯಮಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನೂ ಓದಿ: 6. ಕಿಡ್ನಿ ಸಮಸ್ಯೆ:ಕರಿಮೆಣಸನ್ನು ಹೆಚ್ಚು ಸೇವಿಸುವುದರಿಂದ ಮೂತ್ರಪಿಂಡದ ತೊಂದರೆಗಳು ಉಂಟಾಗಬಹುದು, ವಿಶೇಷವಾಗಿ ಈಗಾಗಲೇ ಮೂತ್ರಪಿಂಡದ ಕಾಯಿಲೆ ಇರುವವರಿಗೆ ಇದು ಅಪಾಯಕಾರಿ. 7. ವೈರಲ್ ಸೋಂಕು:ಕರಿಮೆಣಸಿನಲ್ಲಿ ವಿಟಮಿನ್ ʼಸಿʼ ಇದೆಯಾದರೂ, ಇದು ವೈರಲ್ ಸೋಂಕನ್ನು ತಡೆಯುತ್ತದೆ. ಆದರೆ ಇದರ ಅತಿಯಾದ ಸೇವನೆಯು ಸೋಂಕನ್ನು ಹೆಚ್ಚಿಸುತ್ತದೆ. 8. ಹಲ್ಲುಗಳಿಗೆ ಹಾನಿ: ಕರಿಮೆಣಸಿನ ಅತಿಯಾದ ಸೇವನೆಯು ಹಲ್ಲುಗಳನ್ನು ಹಾನಿಗೊಳಿಸುತ್ತದೆ ಮತ್ತು ಕೊಳೆಯುವ ಸಮಸ್ಯೆಗೆ ಕಾರಣವಾಗುತ್ತದೆ. 9. ನಿದ್ರೆಯ ಸಮಸ್ಯೆಗಳು:ಕರಿಮೆಣಸನ್ನು ಸೇವಿಸುವುದರಿಂದ ನಿದ್ರೆಯ ತೊಂದರೆಗಳು ಉಂಟಾಗಬಹುದು, ಇದು ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರಬಹುದು. 10. ಚರ್ಮದ ಕಿರಿಕಿರಿ:ನ್ನು ಸೇವಿಸುವುದರಿಂದ ಕೆಲವು ಜನರಿಗೆ, ವಿಶೇಷವಾಗಿ ಹೆಚ್ಚು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_882.txt b/zeenewskannada/data1_url8_1_to_1110_882.txt new file mode 100644 index 0000000000000000000000000000000000000000..4e3e7063a8811291800127baa1dcc9e883cb720a --- /dev/null +++ b/zeenewskannada/data1_url8_1_to_1110_882.txt @@ -0,0 +1 @@ +ನಿದ್ದೆ ಮಾಡುವಾಗ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ; ಮಧುಮೇಹಿಗಳು ಇದನ್ನು ಪ್ರತಿದಿನ ರಾತ್ರಿ ಕುಡಿಯಬೇಕು : ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನೀವು ಹೆಚ್ಚು ಶ್ರಮಿಸಬೇಕಾಗಿಲ್ಲ. ಈ ಪಾನೀಯವನ್ನು ಮಾಡಿ ಮತ್ತು ರಾತ್ರಿ ಮಲಗುವ ಮೊದಲು ಪ್ರತಿದಿನ ಕುಡಿಯಿರಿ. :ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದೆ, ಆದರೆ ಅದನ್ನು ಖಂಡಿತವಾಗಿ ನಿಯಂತ್ರಿಸಬಹುದು. ಇದಕ್ಕಾಗಿ ಔಷಧಿಗಳ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆ, ಆಹಾರ ಪದ್ಧತಿ ಮತ್ತು ವ್ಯಾಯಾಮದ ಬಗ್ಗೆ ವಿಶೇಷ ಗಮನ ಹರಿಸಬೇಕು. ಅನೇಕ ಬಾರಿ ಜನರು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಇನ್ಸುಲಿನ್ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆಯನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು. ಹೌದು, ಇದಕ್ಕಾಗಿ ನೀವು ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಕೆಲವು ಪಾನೀಯಗಳನ್ನು ಕುಡಿಯುವ ಮೂಲಕ ನಿಮ್ಮ sugarಅನ್ನು 80-130 /dLವರೆಗೆ ಇರಿಸಬಹುದು. ಇದನ್ನೂ ಓದಿ: ಸಕ್ಕರೆ ನಿಯಂತ್ರಿಸುವ ಪಾನೀಯ - ಇಂಗು ನೀರು ಒಂದು ಅಧ್ಯಯನದ ಪ್ರಕಾರ, ಇಂಗು ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ. ಇದು ನೈಸರ್ಗಿಕವಾಗಿ ಸಕ್ಕರೆಯನ್ನು ನಿಯಂತ್ರಿಸುತ್ತದೆ. ವಾಸ್ತವವಾಗಿ ಇಂಗು ಸಾರದಲ್ಲಿರುವ ಫೀನಾಲಿಕ್ ಆಮ್ಲ ಮತ್ತು ಟ್ಯಾನಿನ್‌ನಿಂದ ಇದು ಸಾಧ್ಯವಾಗುತ್ತದೆ. ಇಂಗು ನೀರು ತಯಾರಿಸುವ ವಿಧಾನ ಮೊದಲು ಬಾಣಲೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ರುಚಿಗೆ ತಕ್ಕಂತೆ 2 ಚಿಟಿಕೆ ಇಂಗು ಮತ್ತು ಕಪ್ಪು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಲಗುವ ಮುನ್ನ ಈ ನೀರನ್ನು ಕುಡಿಯಿರಿ. ಇದನ್ನೂ ಓದಿ: ಇಂಗು ನೀರನ್ನು ಕುಡಿಯುವುದರ ಇತರ ಪ್ರಯೋಜನಗಳು ಇಂಗು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಮಸಾಲೆ ಪದಾರ್ಥವಾಗಿದೆ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ. ಇಂಗು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತುನಿಂದ ಪರಿಹಾರವನ್ನು ನೀಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_883.txt b/zeenewskannada/data1_url8_1_to_1110_883.txt new file mode 100644 index 0000000000000000000000000000000000000000..de63ee38c0cfd1062edeb7ed06a1774c081841da --- /dev/null +++ b/zeenewskannada/data1_url8_1_to_1110_883.txt @@ -0,0 +1 @@ +ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೂ ʻಈರುಳ್ಳಿʼ ರಾಮಬಾಣ..!ಹೀಗೆ ಬಳಸಿ..! : ವಯಸ್ಸಿನ ಭೇದವಿಲ್ಲದೆ ಇಂದು ನೇಕರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ಯುವಕರಾಗಲಿ, ಹಿರಿಯರಾಗಲಿ ಎಲ್ಲರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ತಲೆಹೊಟ್ಟಿನಿಂದ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಕೂದಲಿಗೆ ಬೇಕಾದ ಪೋಷಣೆ ಸಿಗದೆ ಕೂದಲು ಉದುರುತ್ತದೆ. ಇಂತಹ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಬೇರೆಲ್ಲೂ ಅಲ್ಲ ನಮ್ಮ ನೆಯಲ್ಲಿಯೇ ಇದೆ. ಹಾಗಾದರೆ ಇದಕ್ಕೆ ಪರಿಹಾರ ಯಾವುದು ಎಂದು ತಿಳಿಯಲು ಮುಂದೆ ಓದಿ... :ವಯಸ್ಸಿನ ಭೇದವಿಲ್ಲದೆ ಇಂದು ನೇಕರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ಯುವಕರಾಗಲಿ, ಹಿರಿಯರಾಗಲಿ ಎಲ್ಲರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ತಲೆಹೊಟ್ಟಿನಿಂದ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಕೂದಲಿಗೆ ಬೇಕಾದ ಪೋಷಣೆ ಸಿಗದೆ ಕೂದಲು ಉದುರುತ್ತದೆ. ಇಂತಹ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಬೇರೆಲ್ಲೂ ಅಲ್ಲ ನಮ್ಮ ನೆಯಲ್ಲಿಯೇ ಇದೆ. ಹಾಗಾದರೆ ಇದಕ್ಕೆ ಪರಿಹಾರ ಯಾವುದು ಎಂದು ತಿಳಿಯಲು ಮುಂದೆ ಓದಿ... ಕೂದಲು ಉದುರುವ ಸಮಸ್ಯೆ ಅಥವಾ ತಲೆಹೊಟ್ಟು ಸಮಸ್ಯೆ ಇರುವವರು ಈರುಳ್ಳಿಯನ್ನು ಖಂಡಿತವಾಗಿ ಬಳಸಬಹುದು. ಈರುಳ್ಳಿಯನ್ನು ಪ್ರಾಚೀನ ಕಾಲದಿಂದಲೂ ಕೂದಲು ಉದುರುವಿಕೆ ಸಮಸ್ಯೆಗೆ ಬಳಸಲಾಗುತ್ತಿದೆ. ಇದು ನಮ್ಮ ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ ಹಾಗೂ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಈರುಳ್ಳಿಯಲ್ಲಿ ಇರುವ ರಾಸಾಯನಿಕ ಗಂಧಕ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಆಂಟಿಫಂಗಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ತಡೆಯುವ ಮೂಲಕ ಕೂದಲಿನ ಆರೈಕೆಗಾಗಿ ನೈಸರ್ಗಿಕವಾಗಿ ಸಹಾಯ ಮಾಡುತ್ತದೆ. ಈರುಳ್ಳಿ ರಸ ತಲೆ ಹೊಟ್ಟನ್ನು ಸೃಷ್ಟಿಸುವ ಬ್ಯಾಕ್ಟಿರಿಯಾಗಳನ್ನು ಕೊಂದು ಹಾಕಿ ಕೂದಲು ಉದುರುವಿಕೆಗೆ ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ಇವು ಕೂದಲು ಮತ್ತು ನೆತ್ತಿಯನ್ನು ಹಾನಿಯಾಗದಂತೆ ರಕ್ಷಿಸುತ್ತವೆ. ರಕ್ತ ಪರಿಚಲನೆಯನ್ನು ಸುಧಾರಿಸಿ ಕೂದಲಿನ ಕಿರುಚೀಲಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. 2-3 ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ಅವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದರೆ, ನೀವು ಸ್ವಲ್ಪ ನೀರು ಸೇರಿಸಬಹುದು. ಈಗ ಕಾಟನ್‌ ಬಟ್ಟೆಯಲ್ಲಿ ಪೇಸ್ಟ್ ಅನ್ನು ಸೋಸಿಕೊಳ್ಳಿ. ತುರಿದ ಈರುಳ್ಳಿ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ಸ್ಟ್ರೈನರ್ ಅಥವಾ ಮೃದುವಾದ ಬಟ್ಟೆಯನ್ನು ಬಳಸಿ ರಸವನ್ನು ಸೆಪೆರೇಟ್‌ ಮಾಡಿಕೊಳ್ಳಿ. ಹತ್ತಿಯಲ್ಲಿ ಈ ರಸವನ್ನು ಅದ್ದಿ ರಸವನ್ನು ತಲೆಗೆ ಲೇಪಿಸಿ, ನಂತರ ನಿಮ್ಮ ಬೆರಳ ತುದಿಯಿಂದ ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿ. ಕನಿಷ್ಠ 30 ನಿಮಿಷಗಳ ಕಾಲ ತಲೆಯ ಮೇಲೆ ರಸವನ್ನು ಊರಲು ಬಿಡಿ. ನಿಮ್ಮ ಕೂದಲನ್ನು ಮೃದುವಾಗಿಡಲು ಕಂಡಿಷನರ್ ಬಳಸಿ. ಈರುಳ್ಳಿ ಹೇರ್‌ ಮಾಸ್ಕ್‌:ಬೇಕಾಗಿರುವ ಸಾಮಾಗ್ರಿ ಈರುಳ್ಳಿ ರಸ 2 ಟೀಸ್ಪೂನ್ 1 ಚಮಚ ಜೇನುತುಪ್ಪ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆ 1 ತಯಾರಿಸುವ ವಿಧಾನ:ಒಂದು ಪಾತ್ರೆಯಲ್ಲಿ ಈರುಳ್ಳಿ ರಸ, ಜೇನುತುಪ್ಪ ಮತ್ತು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ನೆತ್ತಿ, ಕೂದಲು ಮತ್ತು ಬೇರುಗಳಿಗೆ ಈರುಳ್ಳಿ ರಸವನ್ನು ಲೇಪಿಸಿ. ಕೆಲವು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು ./46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. \ No newline at end of file diff --git a/zeenewskannada/data1_url8_1_to_1110_884.txt b/zeenewskannada/data1_url8_1_to_1110_884.txt new file mode 100644 index 0000000000000000000000000000000000000000..10325c8f7f7ff27cee81555a2826e7062989e0c6 --- /dev/null +++ b/zeenewskannada/data1_url8_1_to_1110_884.txt @@ -0,0 +1 @@ +ಹೃದಯಾಘಾತದ ಈ ಆರಂಭಿಕ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ...ಇವು ಕಂಡುಬಂದರೆ ಕೂಡಲೇ ವೈದ್ಯರ ಬಳಿ ಹೋಗಿ ಇದು ಸಾಮಾನ್ಯ ಲಕ್ಷಣವಾಗಿದೆ. ನೀವು ಎದೆಯಲ್ಲಿ ಒತ್ತಡ, ಬಿಗಿತ ಅಥವಾ ನೋವು ಅನುಭವಿಸಬಹುದು. ಈ ನೋವು ಕೆಲವು ನಿಮಿಷಗಳವರೆಗೆ ಇರುತ್ತದೆ ಅಥವಾ ಸ್ವಲ್ಪ ಸಮಯದವರೆಗೆ ಕಡಿಮೆಯಾಗಬಹುದು ಮತ್ತು ನಂತರ ಹಿಂತಿರುಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಮತ್ತೆ ಮತ್ತೆ ಎದೆ ನೋವು ಅನುಭವಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಹೃದಯಾಘಾತವು ಮಾರಣಾಂತಿಕ ವೈದ್ಯಕೀಯ ಸ್ಥಿತಿಯಾಗಿದೆ. ಹೃದಯಾಘಾತ ಎಂದರೆ ಸಾವು ಖಚಿತ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಈ ರೋಗದ ಬಗ್ಗೆ ಜನರಲ್ಲಿ ತುಂಬಾ ಭಯವಿದೆ, ಅಂತಹ ಸಂದರ್ಭಗಳಲ್ಲಿ ಜನರು ನರಗಳಾಗುತ್ತಾರೆ ಮತ್ತು ಹೀಗಾಗಿ ಈ ರೋಗವು ಇನ್ನಷ್ಟು ಆಕ್ರಮಣಕಾರಿಯಾಗುತ್ತದೆ. ಹೃದಯಾಘಾತದಿಂದ ಪ್ರತಿದಿನ ಸುಮಾರು 18 ಮಿಲಿಯನ್ ಜನರು ಸಾಯುತ್ತಾರೆ ಮತ್ತು ತಜ್ಞರ ಪ್ರಕಾರ, ರೋಗಿಗಳಿಗೆ ಸಕಾಲಿಕ ವೈದ್ಯಕೀಯ ನೆರವು ನೀಡಿದರೆ ಈ ಸಾವುಗಳಲ್ಲಿ ಹೆಚ್ಚಿನದನ್ನು ತಪ್ಪಿಸಬಹುದಿತ್ತು. ರೋಗಿಯು ಹೃದಯಾಘಾತದ ಆರಂಭಿಕ ಲಕ್ಷಣಗಳನ್ನು ಅನುಭವಿಸಿದ ತಕ್ಷಣ ವೈದ್ಯರನ್ನು ತಲುಪಿದರೆ ಮಾತ್ರ ಇದು ಸಾಧ್ಯ. ಈ ಲಕ್ಷಣಗಳು ಹೇಗೆ ಎಂಬುದನ್ನು ನೀವು ಇಲ್ಲಿ ತಿಳಿಯಬಹುದಾಗಿದೆ. ಹೃದಯಾಘಾತದ 5 ಪ್ರಮುಖ ಲಕ್ಷಣಗಳು: ಎದೆ ನೋವು- ಇದು ಸಾಮಾನ್ಯ ಲಕ್ಷಣವಾಗಿದೆ. ನೀವು ಎದೆಯಲ್ಲಿ ಒತ್ತಡ, ಬಿಗಿತ ಅಥವಾ ನೋವು ಅನುಭವಿಸಬಹುದು. ಈ ನೋವು ಕೆಲವು ನಿಮಿಷಗಳವರೆಗೆ ಇರುತ್ತದೆ ಅಥವಾ ಸ್ವಲ್ಪ ಸಮಯದವರೆಗೆ ಕಡಿಮೆಯಾಗಬಹುದು ಮತ್ತು ನಂತರ ಹಿಂತಿರುಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಮತ್ತೆ ಮತ್ತೆ ಎದೆ ನೋವು ಅನುಭವಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಉಸಿರಾಟದ ತೊಂದರೆ-ಹೃದಯಾಘಾತದಿಂದಾಗಿ, ಉಸಿರಾಟದಲ್ಲಿ ಹಠಾತ್ ತೊಂದರೆ ಉಂಟಾಗಬಹುದು. ಉಸಿರುಗಟ್ಟಿದಂತೆ ಅನಿಸಬಹುದು. ಇದು ಎದೆಯ ಅಸ್ವಸ್ಥತೆಯೊಂದಿಗೆ ಅಥವಾ ಇಲ್ಲದೆ ಸಂಭವಿಸಬಹುದು. ಉಸಿರಾಟದ ತೊಂದರೆ ಹಠಾತ್ ಮತ್ತು ತೀವ್ರವಾಗಿದೆಯೇ ಅಥವಾ ಕಾಲಾನಂತರದಲ್ಲಿ ಕ್ರಮೇಣ ಕೆಟ್ಟದಾಗುತ್ತಿದೆಯೇ ಎಂದು ಗುರುತಿಸಲು ಪ್ರಯತ್ನಿಸಿ. ನಿಮಗೆ ಎದೆಯಲ್ಲಿ ಅಸ್ವಸ್ಥತೆ ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇದನ್ನೂ ಓದಿ: ತೋಳು, ಕುತ್ತಿಗೆ ಅಥವಾ ದವಡೆಯಲ್ಲಿ ನೋವು -ಹೃದಯಾಘಾತದ ನೋವು ಎದೆಯಿಂದ ಪ್ರಾರಂಭವಾಗಿ ತೋಳು, ಕುತ್ತಿಗೆ ಅಥವಾ ದವಡೆಗೆ ಹರಡಬಹುದು. ಈ ನೋವು ಒಂದು ಕಡೆ ಅಥವಾ ಎರಡರಲ್ಲೂ ಸಂಭವಿಸಬಹುದು. ಇದು ನೋವು, ಭಾರ ಅಥವಾ ಒತ್ತಡದಂತೆ ಭಾಸವಾಗಬಹುದು. ನೀವು ಎಲ್ಲಿ ನೋವನ್ನು ಅನುಭವಿಸುತ್ತೀರಿ ಎಂಬುದನ್ನು ಟ್ರ್ಯಾಕ್ ಮಾಡಿ ಮತ್ತು ಅದು ಹರಡುತ್ತದೆಯೇ ಎಂದು ನೋಡಿ. ಒಂದು ಪ್ರದೇಶದಲ್ಲಿ ನೋವು ಪ್ರಾರಂಭವಾಗುವುದು ಮತ್ತು ಇನ್ನೊಂದಕ್ಕೆ ಚಲಿಸುವಂತಹ ಅಸಾಮಾನ್ಯ ಮಾದರಿಗಳಿಗಾಗಿ ವೀಕ್ಷಿಸಿ. ಇದು ಎದೆನೋವು ಅಥವಾ ಉಸಿರಾಟದ ತೊಂದರೆಯೊಂದಿಗೆ ಇದ್ದರೆ, ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ. ತಲೆತಿರುಗುವಿಕೆ ಮತ್ತು ವಾಕರಿಕೆ- ಹೃದಯಾಘಾತದ ಸಮಯದಲ್ಲಿ ಕೆಲವರು ತಲೆತಿರುಗುವಿಕೆ, ವಾಕರಿಕೆ ಅಥವಾ ವಾಂತಿ ಅನುಭವಿಸಬಹುದು. ಈ ರೋಗಲಕ್ಷಣಗಳು ಏಕಾಂಗಿಯಾಗಿ ಸಂಭವಿಸುವುದಿಲ್ಲ, ಆದರೆ ಎದೆ ನೋವಿನೊಂದಿಗೆ ಕಾಳಜಿಗೆ ಕಾರಣವಾಗಬಹುದು. ನೀವು ವಾಕರಿಕೆ ಅಥವಾ ತಲೆತಿರುಗುವಿಕೆಯನ್ನು ಅನುಭವಿಸಬಹುದು, ಇದನ್ನು ಕೆಲವೊಮ್ಮೆ ಅಜೀರ್ಣ ಅಥವಾ ನೆಗಡಿಯಂತಹ ಇತರ ಸಮಸ್ಯೆಗಳಿಗೆ ತಪ್ಪಾಗಿ ಗ್ರಹಿಸಬಹುದು. ಈ ರೋಗಲಕ್ಷಣಗಳು ಎದೆ ನೋವು ಅಥವಾ ಉಸಿರಾಟದ ತೊಂದರೆಯಂತಹ ಇತರ ರೋಗಲಕ್ಷಣಗಳೊಂದಿಗೆ ಇವೆಯೇ ಎಂದು ಪರಿಶೀಲಿಸಿ. ಇದು ಸಂಭವಿಸಿದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದನ್ನೂ ಓದಿ: ಅತಿಯಾಗಿ ಬೆವರುವುದು-ಅತಿಯಾಗಿ ಬೆವರುವುದು ಕೂಡ ಹೃದಯಾಘಾತದ ಲಕ್ಷಣವಾಗಿದೆ. ಈ ಬೆವರು ತಂಪಾಗಿರಬಹುದು ಮತ್ತು ಜಿಗುಟಾದಂತಿರಬಹುದು, ವ್ಯಾಯಾಮ ಅಥವಾ ಶಾಖದಿಂದ ಉಂಟಾಗುವ ಸಾಮಾನ್ಯ ಬೆವರುವಿಕೆಗಿಂತ ಭಿನ್ನವಾಗಿರುತ್ತದೆ. ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯಲ್ಲಿ ಹೆಚ್ಚಿದ ಒತ್ತಡವನ್ನು ನಿಭಾಯಿಸಲು ಅತಿಯಾದ ಬೆವರುವಿಕೆಯೊಂದಿಗೆ ಹೃದಯಾಘಾತದ ಒತ್ತಡಕ್ಕೆ ನಿಮ್ಮ ದೇಹವು ಪ್ರತಿಕ್ರಿಯಿಸಬಹುದು. ಈ ಬೆವರುವಿಕೆಯನ್ನು ನೀವು ಸಾಮಾನ್ಯವಾಗಿ ಅನುಭವಿಸುವ ಬೆವರುವಿಕೆಯೊಂದಿಗೆ ಹೋಲಿಕೆ ಮಾಡಿ. ಈ ಅತಿಯಾದ ಬೆವರುವಿಕೆಯು ಇತರ ರೋಗಲಕ್ಷಣಗಳೊಂದಿಗೆ ಇದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_885.txt b/zeenewskannada/data1_url8_1_to_1110_885.txt new file mode 100644 index 0000000000000000000000000000000000000000..1cc2c014b73c0681b3e175c63d663c1624dd2af5 --- /dev/null +++ b/zeenewskannada/data1_url8_1_to_1110_885.txt @@ -0,0 +1 @@ +ಬೆಳಿಗ್ಗೆ ಎದ್ದ ಕೂಡಲೇ ಈ ಗಿಡದ 4 ರಿಂದ 5 ಎಲೆಗಳನ್ನು ಸೇವಿಸಿದರೆ ತಕ್ಷಣ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಂಗಳೂರು :ಪೋಷಕಾಂಶಗಳಿಂದ ಕೂಡಿದ ಕರಿಬೇವಿನ ಎಲೆಗಳು ಅನೇಕ ಪ್ರಯೋಜನಗಳನ್ನು ಹೊಂದಿವೆ.ಇದನ್ನು ಆಹಾರದಲ್ಲಿ ಮಸಾಲೆಯಾಗಿ, ಒಗ್ಗರಣೆಗೆ ಬಳಸಲಾಗುತ್ತದೆ.ಕರಿಬೇವಿನ ಎಲೆಗಳನ್ನು ಬಳಸಿ ಹಾಕುವ ಒಗ್ಗರಣೆಯಿಂದ ಆಹಾರದ ರುಚಿ ಹೆಚ್ಚಾಗುತ್ತದೆ.ಕರಿ ಬೇವಿನ ಎಲೆಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಅಲ್ಲದೆ, ಕರಿಬೇವು ಹೃದ್ರೋಗ,ಸೋಂಕು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರೊಂದಿಗೆ ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿಯಾಗಿದೆ.ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕರಿಬೇವಿನ ಎಲೆಗಳು ಹೆಚ್ಚಿನ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಕರಿಬೇವು ಸಹಾಯಕ :ಬಳಸಿ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಶೇಕಡಾ 45 ರಷ್ಟು ಕಡಿಮೆ ಮಾಡಬಹುದು ಎನ್ನುವುದು ಸಂಶೋಧನೆಯಲ್ಲಿಯೂ ಸಾಬೀತಾಗಿದೆ. ಕರಿಬೇವಿನ ಎಲೆಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ಪೋಷಕಾಂಶಗಳಿಂದ ಸಮೃದ್ಧ :ಜೀವಸತ್ವಗಳು, ಬೀಟಾ-ಕ್ಯಾರೋಟಿನ್ ಮತ್ತು ಕಾರ್ಬಜೋಲ್ ಆಲ್ಕಲಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ.ಇದು ಆಕ್ಸಿಡೇಟಿವ್ ಹಾನಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ತಡೆಯುತ್ತದೆ. ಅವುಗಳಲ್ಲಿ ಪ್ರಮುಖವಾದವು ಮಧುಮೇಹ. ಫೈಬರ್ ನಲ್ಲಿ ಸಮೃದ್ಧ :ಕರಿಬೇವಿನ ಎಲೆಯಲ್ಲಿ ನಾರಿನಂಶ ಹೇರಳವಾಗಿದೆ.ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಕೆಲಸ ಮಾಡುತ್ತದೆ.ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ :ಕರಿಬೇವಿನ ಎಲೆಗಳು ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸುತ್ತವೆ.ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿದಾಗ,ರಕ್ತದಲ್ಲಿನ ಸಕ್ಕರೆಯ ಮಟ್ಟವು ಸ್ಥಿರವಾಗಿರುತ್ತದೆ. ಇದನ್ನೂ ಓದಿ: ಅಧ್ಯಯನದ ಪ್ರಕಾರ,ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಆಂಟಿ-ಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳಿಂದಾಗಿ,ಇದು ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ. ಇದುಗ್ಲೂಕೋಸ್ ಆಗಿ ಪಿಷ್ಟದ ವಿಭಜನೆಯ ದರವನ್ನು ನಿಧಾನಗೊಳಿಸುವ ಸಂಯುಕ್ತಗಳನ್ನು ಒಳಗೊಂಡಿದೆ.ಕರಿಬೇವಿನ ಎಲೆಗಳು ರಕ್ತಕ್ಕೆ ಸೇರುವ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳನ್ನು ಬಳಸುವುದು ಹೇಗೆ? :ಎಂಟರಿಂದ 10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನಬಹುದು ಅಥವಾ ಅದರ ರಸ ತೆಗೆದು ಕುಡಿಯಬಹುದು. ಇದನ್ನು ಅನ್ನ ಮತ್ತು ಸಲಾಡ್‌ಗೆ ಸೇರಿಸಿ ಕೂಡಾ ಸೇವಿಸಬಹುದು. ನಿಯಮಿತವಾಗಿ ಕರಿಬೇವಿನ ಎಲೆಗಳನ್ನು ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಏಕೆಂದರೆ ಈ ಎಲೆಗಳು ಮತ್ತು ಔಷಧಿಗಳನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_886.txt b/zeenewskannada/data1_url8_1_to_1110_886.txt new file mode 100644 index 0000000000000000000000000000000000000000..063ac97126386c23d3f72132d88d099711673fb8 --- /dev/null +++ b/zeenewskannada/data1_url8_1_to_1110_886.txt @@ -0,0 +1 @@ +ಎರಡು ಎಸಳು ಬೆಳ್ಳುಳ್ಳಿ ಜೊತೆ ಒಂದು ತುಂಡು ಬೆಲ್ಲ ಸೇವಿಸಿದರೆ ಕೊಲೆಸ್ಟ್ರಾಲ್ ಕರಗಿ ನೀರಾಗುವುದು ಪಕ್ಕಾ!ನೆನಪಿರಲಿ ಇದೇ ಸಮಯಕ್ಕೆ ಸೇವಿಸಬೇಕು :ಹಸಿ ಬೆಳ್ಳುಳ್ಳಿಯ ಸೇವನೆಯಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಾಗುವುದು.ಬೆಳ್ಳುಳ್ಳಿಯ ಜೊತೆ ಒಂದು ತುಂಡು ಬೆಲ್ಲ ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಕರಗಿ ನೀರಾಗುವುದು. :ಹಸಿ ಬೆಳ್ಳುಳ್ಳಿಯನ್ನು ಮನೆಮದ್ದುಗಳಲ್ಲಿ ಬಹಳ ಮುಖ್ಯವಾದ ಔಷಧಿಯಾಗಿ ಬಳಸಲಾಗುತ್ತದೆ.ಆಯುರ್ವೇದದಲ್ಲಿ ಕೂಡಾ ಬೆಳ್ಳುಳ್ಳಿ ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.ಹಸಿ ಬೆಳ್ಳುಳ್ಳಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೃದಯಾಘಾತದಂತಹ ಮಾರಣಾಂತಿಕ ಅಪಾಯವನ್ನು ಕಡಿಮೆ ಮಾಡುತ್ತದೆ.ಬೆಳ್ಳುಳ್ಳಿಯನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು.ಆದರೆ,ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೇಹಕ್ಕೆ ಸಿಗುವ ಪ್ರಯೋಜನ ಹೆಚ್ಚು.ಅನೇಕ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳಿದ್ದಾಗ ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲು ಸಲಹೆ ನೀಡಲಾಗುತ್ತದೆ. ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.ಆದರೆ, ಬೆಳ್ಳುಳ್ಳಿಯೊಂದಿಗೆ ಬೆಲ್ಲವನ್ನು ಹೇಗೆ ಸೇವಿಸಬೇಕು ಎನ್ನುವುದು ತಿಳಿದಿರಬೇಕು. ಇದನ್ನೂ ಓದಿ : ಹಸಿ ಬೆಳ್ಳುಳ್ಳಿ ಮತ್ತು ಬೆಲ್ಲವನ್ನು ಹೇಗೆ ಸೇವಿಸಬೇಕು? :ಹಸಿ ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ಪುಡಿಮಾಡಿ ಚಟ್ನಿ ತರಹ ಸೇವಿಸಬಹುದು.ಈ ಚಟ್ನಿಯನ್ನು ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಲ್ಲ ಮತ್ತು ಹಸಿ ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ ? :1.ಒಂದು ಬಟ್ಟಲಿನಲ್ಲಿ ಹಸಿ ಬೆಳ್ಳುಳ್ಳಿ ಕಾಳುಗಳನ್ನು ತೆಗದುಕೊಳ್ಳಿ.ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಿ.2.ನಂತರತೆಗೆದುಕೊಂಡು ಅದನ್ನು ಬೆಳ್ಳುಳ್ಳಿಯೊಂದಿಗೆ ಚೆನ್ನಾಗಿ ಪುಡಿಮಾಡಿ.3.ಈಗ ಈ ಚಟ್ನಿಯನ್ನು ಒಂದು ಪಾತ್ರೆಯಲ್ಲಿ ಇರಿಸಿ.4. ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಚಟ್ನಿಯನ್ನು ಸೇವಿಸುತ್ತಾ ಬನ್ನಿ. ಇದನ್ನೂ ಓದಿ : ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಗೆ ಮೀಡಿಯಾ ಜವಾಬ್ದಾರರಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_887.txt b/zeenewskannada/data1_url8_1_to_1110_887.txt new file mode 100644 index 0000000000000000000000000000000000000000..187431f2e9fca5e19cccb8a83a845ff362b3d6c5 --- /dev/null +++ b/zeenewskannada/data1_url8_1_to_1110_887.txt @@ -0,0 +1 @@ +ಸಂಜೆ 7 ಗಂಟೆಯ ಮೊದಲು ಊಟ ಮಾಡುವುದರಿಂದ ಸಿಗುವ ಅದ್ಭುತ ಲಾಭಗಳಿವು! : ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ಆದರೆ ಸರಿಯಾದ ಸಮಯದಲ್ಲಿ ತಿನ್ನುವುದು ಅಷ್ಟೇ ಮುಖ್ಯ. :ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ಆದರೆ ಸರಿಯಾದ ಸಮಯದಲ್ಲಿ ತಿನ್ನುವುದು ಅಷ್ಟೇ ಮುಖ್ಯ. ಹೆಚ್ಚಿನ ಫಿಟ್ನೆಸ್ ತಜ್ಞರು ಸಂಜೆ 7 ಗಂಟೆಯ ಮೊದಲು ಊಟ ಮಾಡುವುದು ಉತ್ತಮ ಎಂದು ಶಿಫಾರಸು ಮಾಡುತ್ತಾರೆ. ಸಂಜೆ 7 ಗಂಟೆಯೊಳಗೆ ಊಟ ಮಾಡುವುದರಿಂದ ಆಗುವ ಕೆಲವು ಲಾಭಗಳನ್ನು ತಿಳಿದುಕೊಳ್ಳೋಣ. ರಾತ್ರಿಯಲ್ಲಿ ಹೆಚ್ಚು ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ರಾತ್ರಿ 7 ಗಂಟೆಯ ಮೊದಲು ಲಘು ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ. ರಾತ್ರಿಯಲ್ಲಿ ಸೇವಿಸುವ ಹೆಚ್ಚಿನ ಆಹಾರವು ಶಕ್ತಿಯಾಗಿ ಪರಿವರ್ತನೆಯಾಗುವ ಬದಲು ಕೊಬ್ಬಾಗಿ ಸಂಗ್ರಹವಾಗುತ್ತದೆ. ಸಂಜೆ 7 ಗಂಟೆಯ ಮೊದಲು ತಿನ್ನುವುದು ರಾತ್ರಿಯ ಆಹಾರವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಹೆಚ್ಚು ಆಹಾರವನ್ನು ಸೇವಿಸುವುದರಿಂದ ನಿದ್ರಾಹೀನತೆ ಮತ್ತು ನಿದ್ರೆಯ ತೊಂದರೆಗಳಂತಹ ಸಮಸ್ಯೆಗಳು ಉಂಟಾಗಬಹುದು. 7 ಗಂಟೆಯ ಮೊದಲು ತಿನ್ನುವುದರಿಂದ ನಿದ್ರೆಗೆ ಸಾಕಷ್ಟು ಸಮಯ ಸಿಗುತ್ತದೆ. ರಾತ್ರಿಯ ನಿದ್ದೆಯನ್ನು ಪಡೆಯಬಹುದು. 7 ಗಂಟೆಯೊಳಗೆ ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದು ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಜೆ 7 ಗಂಟೆಯ ಮೊದಲು ತಿನ್ನುವುದು ಮತ್ತು ಬೇಗನೆ ಮಲಗುವುದು ಬೆಳಿಗ್ಗೆ ತಾಜಾ ಮತ್ತು ಶಕ್ತಿಯುತವಾಗಿ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಪ್ರಪಂಚದಾದ್ಯಂತದ ಪೌಷ್ಟಿಕ ತಜ್ಞರು ಮಧ್ಯರಾತ್ರಿ ತಿನ್ನುವುದನ್ನು ವಿರೋಧಿಸುತ್ತಾರೆ. ಏಕೆಂದರೆ ರಾತ್ರಿ ಬೇಗನೆ ತಿನ್ನುವುದು, ನಮ್ಮ ದೇಹದ ಮುಖ್ಯ ಕಾರ್ಯಗಳನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ. ಈ ಆಂತರಿಕ ಗಡಿಯಾರವನ್ನು "ಸರ್ಕಾಡಿಯನ್ ರಿದಮ್" ಎಂದು ಕರೆಯಲಾಗುತ್ತದೆ. ಇದು ನಿದ್ರೆ, ಜೀರ್ಣಕ್ರಿಯೆ ಮತ್ತು ಆಹಾರಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ದಿನದಲ್ಲಿ ನಿಮ್ಮ ಊಟವನ್ನು ಮುಂಚಿತವಾಗಿ ಯೋಜಿಸಿ. ರಾತ್ರಿ ಲಘು ಆಹಾರವನ್ನು ಸೇವಿಸಿ. ಮಲಗುವ ಮುನ್ನ ಕನಿಷ್ಠ 3 ಗಂಟೆಗಳ ಮೊದಲು ತಿನ್ನಿರಿ. ರಾತ್ರಿಯಲ್ಲಿ ನಿಮಗೆ ಹಸಿವು ಅನಿಸಿದರೆ, ಒಂದು ಲೋಟ ನೀರು ಅಥವಾ ಹಣ್ಣುಗಳನ್ನು ಸೇವಿಸಿ. ಮಲಗುವ ಮುನ್ನ ಕೆಫೀನ್ ಮತ್ತು ಆಲ್ಕೊಹಾಲ್‌ ಯುಕ್ತ ಪಾನೀಯಗಳನ್ನು ತಪ್ಪಿಸಿ. ನೀವು ಆರೋಗ್ಯವಾಗಿರಲು ಬಯಸಿದರೆ, ಈ ಸಲಹೆಗಳನ್ನು ಅನುಸರಿಸಿ ಮತ್ತು ಮಧ್ಯರಾತ್ರಿ ತಿನ್ನುವುದನ್ನು ತಪ್ಪಿಸಿ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_888.txt b/zeenewskannada/data1_url8_1_to_1110_888.txt new file mode 100644 index 0000000000000000000000000000000000000000..de4bf2c8a82468b364921c0748e19706c6524b84 --- /dev/null +++ b/zeenewskannada/data1_url8_1_to_1110_888.txt @@ -0,0 +1 @@ +ಫ್ರಿಡ್ಜ್‌ನಲ್ಲಿಟ್ಟ ಈ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುತ್ತಿದ್ದೀರಾ..?ಇದು ವಿಷಕಾರಿ ಹುಷಾರ್..! : ನಮ್ಮಲ್ಲಿ ಹೆಚ್ಚಿನವರು ಬೇಯಿಸಿದ ಆಹಾರವನ್ನು 2-3 ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಈ ಆಹಾರವನ್ನು ಬಿಸಿ ಮಾಡಿ ತಿಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಒಮ್ಮೊಮ್ಮೆ ಇದು ನಿಮ್ಮ ದೇಹಕ್ಕೆ ವಿಷವಾಗಿಯೂ ಪರಿಣಮಿಸಬಹುದು. :ನಮ್ಮಲ್ಲಿ ಹೆಚ್ಚಿನವರು ಬೇಯಿಸಿದ ಆಹಾರವನ್ನು 2-3 ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಈ ಆಹಾರವನ್ನು ಬಿಸಿ ಮಾಡಿ ತಿಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಒಮ್ಮೊಮ್ಮೆ ಇದು ನಿಮ್ಮ ದೇಹಕ್ಕೆ ವಿಷವಾಗಿಯೂ ಪರಿಣಮಿಸಬಹುದು. ನಮ್ಮಲ್ಲಿ ಹೆಚ್ಚಿನವರು ಬೇಯಿಸಿ ಸೇವಿಸಿ ಉಳಿದ ಆಹಾರವನ್ನು 2-3 ದಿನಗಳವರೆಗೆ ಫ್ರಿಜ್‌ನಲ್ಲಿಟ್ಟು ಬಿಸಿ ಮಾಡಿ ಸೇವಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡುವುದು ದೇಹಕ್ಕೆ ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ ಪ್ರಮುಖ ಅಧ್ಯಯನಗಳ ಪ್ರಕಾರ, ಬೇಯಿಸಿದ ಆಹಾರಗಳನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿ ಹಾನಿಕಾರಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ಈ ಉಳಿದ ಆಹಾರಗಳನ್ನು ಬಿಸಿ ಮಾಡಿ ಸೇವಿಸಬಾರದು. ಇದನ್ನೂ ಓದಿ: ಮೊಟ್ಟೆ:ಮೊಟ್ಟೆಗಳಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಬಿಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ನಾಶಪಡಿಸುವುದಿಲ್ಲ. ಹಾಗಾಗಿ ಬೇಯಿಸಿದ ಮೊಟ್ಟೆಗಳನ್ನು ಶೇಖರಿಸಿಟ್ಟು ತಿಂದರೆ ಅದು ದೇಹಕ್ಕೆ ಹಾನಿಕಾರಕ. ಬೀಟ್ರೂಟ್:ಬೀಟ್ರೂಟ್ ನೈಟ್ರಿಕ್ ಆಕ್ಸೈಡ್ನಲ್ಲಿ ಸಮೃದ್ಧವಾಗಿದೆ, ಇದು ದೇಹಕ್ಕೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿದಾಗ, ಅವು ನೈಟ್ರೇಟ್‌ಗಳಾಗಿ ಮತ್ತು ನಂತರ ನೈಟ್ರೊಸಮೈನ್‌ಗಳಾಗಿ ಬದಲಾಗುತ್ತವೆ. ಆದ್ದರಿಂದ, ಬೇಯಿಸಿದ ಬೀಟ್ ರೂಟ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಸೊಪ್ಪು:ಸೊಪ್ಪುಗಳು ನೈಟ್ರೇಟ್ನಲ್ಲಿ ಸಮೃದ್ಧವಾಗಿದೆ. ಸೊಪ್ಪುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದನ್ನು ತಪ್ಪಿಸಿ, ಅವುಗಳನ್ನು ಕ್ಯಾನ್ಸರ್ ಉಂಟುಮಾಡುವ ನೈಟ್ರೊಸಮೈನ್‌ಗಳಾಗಿ ಪರಿವರ್ತಿಸುವುದನ್ನು ತಪ್ಪಿಸಿ. ಇದನ್ನೂ ಓದಿ: ಚಿಕನ್:ಮೊಟ್ಟೆಗಳಂತೆ, ಚಿಕನ್ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಬೇಯಿಸಿದ ಚಿಕನ್ ಅನ್ನು ಮತ್ತೆ ಬಿಸಿ ಮಾಡಿದಾಗ, ಅದು ದೇಹಕ್ಕೆ ಹಾನಿಕಾರಕ ಆಹಾರವಾಗುತ್ತದೆ. ಹಾಗಾಗಿ ಚಿಕನ್ ಅನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಎಣ್ಣೆ:ಅಗಸೆಬೀಜ, ಆಲಿವ್ ಎಣ್ಣೆ ಮತ್ತು ಕ್ಯಾನೋಲಾ ಎಣ್ಣೆಗಳು ಒಮೆಗಾ-3 ಕೊಬ್ಬುಗಳು ಮತ್ತು ಇತರ ಅಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ. ಅವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಆದರೆ ತಾಪಮಾನಕ್ಕೆ ಬಹಳ ಸೂಕ್ಷ್ಮವಾಗಿರುತ್ತವೆ. ಈ ಎಣ್ಣೆಗಳಿಂದ ತಯಾರಿಸಿದ ಆಹಾರವನ್ನು ಮತ್ತೆ ಬಿಸಿ ಮಾಡುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_889.txt b/zeenewskannada/data1_url8_1_to_1110_889.txt new file mode 100644 index 0000000000000000000000000000000000000000..91c9f4170000e5625e0c73f9eaa608b0bfbbde0b --- /dev/null +++ b/zeenewskannada/data1_url8_1_to_1110_889.txt @@ -0,0 +1 @@ +ಏನಿದು 'ನೈಗ್ಲೇರಿಯಾ ಫೌಲೆರಿ'! ಇದು ಮೆದುಳನ್ನು ಹೇಗೆ ಪ್ರವೇಶಿಸುತ್ತದೆ? ಈ ಬಗ್ಗೆ ವೈದ್ಯರು ಹೇಳುವುದೇನು? : "ಮೆದುಳನ್ನು ತಿನ್ನುವ ಅಮೀಬಾ" ಎಂದು ಕರೆಯಲ್ಪಡುವ ʻನೈಗ್ಲೇರಿಯಾ ಫೌಲೆರಿʼ ರೋಗಾಣು ಸರೋವರಗಳು, ನದಿಗಳು, ಬಿಸಿನೀರಿನ ಬುಗ್ಗೆಗಳು ಮತ್ತು ಕಳಪೆಯಾಗಿ ನಿರ್ವಹಿಸಲಾದ ಈಜುಕೊಳಗಳಂತಹ ಬೆಚ್ಚಗಿನ ಸಿಹಿನೀರಿನ ಪರಿಸರದಲ್ಲಿ ಕಂಡುಬರುವ ಏಕಕೋಶೀಯ ಜೀವಿಯಾಗಿದೆ. :ಮೆದುಳಿಗೆ ಅಮೀಬಿಯಾ(ಏಕಕೋಶ ಜೀವಿ) ಸೋಂಕು ಉಂಟಾಗುವುದು, ಅದರಲ್ಲೂ ನಿರ್ದಿಷ್ಟವಾಗಿ ʻನೈಗ್ಲೇರಿಯಾ ಫೌಲೆರಿʼಯಂತಹ ಅಮೀಬಿಯಾದಿಂದ ಸೋಂಕು ಉಂಟಾಗುವಂತಹ ಪ್ರಕರಣಗಳು ಅತ್ಯಂತ ವಿರಳ. ಆದರೆ ಅವು ಅಷ್ಟೇ ಮಾರಣಾಂತಿಕ. ಇದನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ತಿಳುವಳಿಕೆ ಅಗತ್ಯ ಎಂದು ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನರಶಾಸ್ತ್ರಜ್ಞರಾದ ಡಾ ಶಿವಾನಂದ ಪೈ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ವೈದ್ಯರು ಹೇಳುವುದೇನು? ಈ ಸೋಂಕನ್ನು ತಪ್ಪಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿ ತಿಳಿಯಲು ಮುಂದೆ ಓದಿ. "ಮೆದುಳನ್ನು ತಿನ್ನುವ ಅಮೀಬಾ" ಎಂದು ಕರೆಯಲ್ಪಡುವ ʻನೈಗ್ಲೇರಿಯಾ ಫೌಲೆರಿʼ ರೋಗಾಣು ಸರೋವರಗಳು, ನದಿಗಳು, ಬಿಸಿನೀರಿನ ಬುಗ್ಗೆಗಳು ಮತ್ತು ಕಳಪೆಯಾಗಿ ನಿರ್ವಹಿಸಲಾದ ಈಜುಕೊಳಗಳಂತಹ ಬೆಚ್ಚಗಿನ ಸಿಹಿನೀರಿನ ಪರಿಸರದಲ್ಲಿ ಕಂಡುಬರುವ ಏಕಕೋಶೀಯ ಜೀವಿಯಾಗಿದೆ. ಈ ಜೀವಿಯು ಆರೋಗ್ಯಕ್ಕೆ ಗಂಭೀರ ಅಪಾಯವನ್ನು ಒಡ್ಡುತ್ತದೆ, ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಜನರು ನೀರಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗುವ ಸಮಯದಲ್ಲಿ ಇದರ ಸೋಂಕಿನ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಕಲುಷಿತ ನೀರು ಬಲವಂತವಾಗಿ ಅಥವಾ ಆಕಸ್ಮಿಕವಾಗಿ ಮೂಗಿನೊಳಗೆ ಹೋದಾಗ, ʻನೈಗ್ಲೇರಿಯಾ ಫೌಲೆರಿʼ ಸಾಮಾನ್ಯವಾಗಿ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಈಜು, ಡೈವಿಂಗ್ ಅಥವಾ ಶ್ವಾಸನಾಳ ಸರಾಗ ಮಾಡಲು ʻನೇತಿʼ ಮಡಕೆಯನ್ನು ಬಳಸುವಂತಹ ಸಂದರ್ಭಗಳಲ್ಲಿ ಇದು ಸಂಭವಿಸಬಹುದು. ಮೂಗಿನ ಮೂಲಕ ದೇಹದ ಒಳಗೆ ಪ್ರವೇಶಿಸಿದ ನಂತರ, ಘ್ರಾಣ (ವಾಸನೆಗೆ ಸಂಬಂಧಿಸಿದ) ನರದ ಮೂಲಕ ಅಮೀಬಾ ಮೆದುಳಿಗೆ ಪ್ರಯಾಣಿಸುತ್ತದೆ. ಮೂಗಿನಿಂದ ಮೆದುಳಿಗೆ ಈ ಪ್ರಯಾಣವು ತುಂಬಾ ಸಣ್ಣ ಅಲ್ಪವಾದರೂ ಅದು ನಂಬಲಾಗದಷ್ಟು ಅಪಾಯಕಾರಿ!. ಇದನ್ನೂ ಓದಿ- ಸೋಂಕಿನ ಹಾದಿ:ಮೂಗಿನ ಮೂಲಕ ಜಲಸೇವನೆ:ಕಲುಷಿತ ನೀರು ಮೂಗನ್ನು ಪ್ರವೇಶಿಸಿದಾಗ, ಅಮೀಬಾ ಮೂಗಿನ ಹೊಳ್ಳೆಯೊಳಗಿನ ಲೋಳೆಯ ಪೊರೆಗಳಿಗೆ ಅಂಟಿಕೊಳ್ಳುತ್ತದೆ. ಘ್ರಾಣ ನರ:ಆ ನಂತರ ಇದು ಘ್ರಾಣ ನರದಗುಂಟ ಮುಂದಕ್ಕೆ ಚಲಿಸುತ್ತದೆ, ಘ್ರಾಣ ನರವು ಇದು ವಾಸನೆಯ ಪ್ರಜ್ಞೆಗೆ ಸಂಬಂಧಿಸಿದ್ದಾಗಿದ್ದು, ಈ ನರವು ಮೆದುಳಿಗೆ ನೇರ ಮಾರ್ಗವನ್ನುಒದಗಿಸುತ್ತದೆ. ಮೆದುಳಿನ ಆಕ್ರಮಣ:ಮೆದುಳನ್ನು ತಲುಪಿದ ನಂತರ, ʻನೈಗ್ಲೇರಿಯಾ ಫೌಲೆರಿʼ ಮೆದುಳಿನ ಅಂಗಾಂಶವನ್ನು ನಾಶಪಡಿಸಲು ಪ್ರಾರಂಭಿಸುತ್ತದೆ. ಇದು, ವೈದ್ಯಕೀಯವಾಗಿ ʻಪ್ರಾಥಮಿಕ ಅಮೆಬಿಕ್ ಮೆನಿಂಗೊಎನ್ಸೆಫಾಲಿಟಿಸ್ʼ(ಪಿಎಎಂ) ಎಂದು ಕರೆಯಲಾಗುವ ಸ್ಥಿತಿಗೆ ಕಾರಣವಾಗುತ್ತದೆ. ರೋಗಲಕ್ಷಣಗಳು ಮತ್ತು ರೋಗನಿರ್ಣಯ:'ಪಿಎಎಂ'ನ ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕಿಗೆ ಒಳಪಟ್ಟ ಬಳಿಕ ಒಂದರಿಂದ ಒಂಬತ್ತು ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ತೀವ್ರ ತಲೆನೋವು, ಜ್ವರ, ವಾಕರಿಕೆ, ವಾಂತಿ, ಕುತ್ತಿಗೆಯಲ್ಲಿ ಬಿಗಿತ, ಗೊಂದಲ, ಗಮನದ ಕೊರತೆ, ಸಮತೋಲನದ ನಷ್ಟ, ಸೆಳೆತಗಳು ಮತ್ತು ಭ್ರಮೆಗಳನ್ನು ಒಳಗೊಂಡಿರಬಹುದು. ಈ ಹಂತದಿಂದ ರೋಗವು ವೇಗವಾಗಿ ಹಬ್ಬುತ್ತದೆ, ರೋಗಲಕ್ಷಣ ಪ್ರಾರಂಭವಾದ ಐದು ದಿನಗಳಲ್ಲಿ ಸಾವಿಗೆ ಕಾರಣವಾಗುತ್ತದೆ. ʻಪಿಎಎಂʼ ರೋಗನಿರ್ಣಯವು ಸವಾಲಿನದ್ದು. ಏಕೆಂದರೆ, ಮೊದಲನೆಯದಾಗಿ ಇದು ಅತ್ಯಂತ ವಿರಳವಾದುದು. ಎರಡನೆಯದ್ದು ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಮೆದುಳಿನ ಪೊರೆಗಳ ಉರಿಯೂತ(ಬ್ಯಾಕ್ಟೀರಿಯಾ ಮೆನಿಂಜೈಟಿಸ್) ರೋಗಲಕ್ಷಣಗಳೂ ಬಹುತೇಕ ಇದೇ ರೀತಿ ಇರುತ್ತವಾದ್ದರಿಂದ ಸೋಂಕು ಯಾವುದರಿಂದ ಎಂದು ಸುಲಭವಾಗಿ ಗುರುತಿಸುವುದು ಕಷ್ಟದ ಕೆಲಸ. ರೋಗನಿರ್ಣಯವನ್ನು ಸಾಮಾನ್ಯವಾಗಿ ಮೆದುಳುದ್ರವ (ಸೆರೆಬ್ರೊಸ್ಪೈನಲ್ ಫ್ಲೂಯಿಡ್ ಅಥವಾ ʻಸಿಎಸ್ಎಫ್ʼ) ಪರೀಕ್ಷೆಯ ಮೂಲಕ ದೃಢೀಕರಿಸಲಾಗುತ್ತದೆ, ಇದು ಅಮೀಬಾದ ಉಪಸ್ಥಿತಿಯನ್ನು ಬಹಿರಂಗಪಡಿಸಬಹುದು. ಇದನ್ನೂ ಓದಿ- ಚಿಕಿತ್ಸೆ ಮತ್ತು ರೋಗನಿರ್ಣಯ:ಚಿಕಿತ್ಸೆಯಿಂದ ʻಪಿಎಎಂʼ ಪರಿಸ್ಥಿತಿಯ ಮೇಲೆ ಉಂಟಾಗುವ ಪರಿಣಾಮ ತುಂಬಾ ದುರ್ಬಲವಾಗಿರುತ್ತದೆ ಮತ್ತು ಸಾವಿನ ಪ್ರಮಾಣವು ಶೇ.97ಕ್ಕಿಂತ ಹೆಚ್ಚಾಗಿರುತ್ತದೆ. ಅದೇನೇ ಇದ್ದರೂ, ತ್ವರಿತ ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಇದಕ್ಕೆ ನೀಡುವ ಚಿಕಿತ್ಸೆಯು ಸಾಮಾನ್ಯವಾಗಿ ʻಆಂಫೊಟೆರಿಸಿನ್ ಬಿʼ ನಂತಹ ಶಿಲೀಂಧ್ರ ವಿರೋಧಿ ಔಷಧಗಳು ಮತ್ತು ʻಮಿಲ್ಟೆಫೋಸಿನ್ʼನಂತಹ ಇತರ ಔಷಧಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ, ಇದು ಅಮೀಬಾ ವಿರುದ್ಧ ಕೊಂಚ ಮಟ್ಟಿಗೆ ಪರಿಣಾಮವನ್ನು ತೋರುತ್ತದೆ. ರೋಗಿಗೆ ತೀವ್ರ ನಿಗಾ ಘಟಕದಲ್ಲಿ ಬೆಂಬಲಿತ ಆರೈಕೆಯೂ ಅತ್ಯಂತ ನಿರ್ಣಾಯಕವಾಗಿರುತ್ತದೆ. ತಡೆಗಟ್ಟುವಿಕೆ:ಹೆಚ್ಚಿನ ಸಾವಿನ ಪ್ರಮಾಣ ಮತ್ತು ಸೀಮಿತ ಚಿಕಿತ್ಸೆಯ ಆಯ್ಕೆಗಳನ್ನು ಗಮನಿಸಿದರೆ, ಈ ಸೋಂಕಿನ ತಡೆಗಟ್ಟುವಿಕೆಯು ಅತ್ಯಗತ್ಯವಾಗಿದೆ. ಸೋಂಕು ತಡೆಗಟ್ಟಲು ಕೈಗೊಳ್ಳಬಹುದಾದ ಕೆಲವು ಪ್ರಮುಖ ಕ್ರಮಗಳು ಇಲ್ಲಿವೆ:ಬೆಚ್ಚಗಿರುವ ಸಿಹಿನೀರಿನಲ್ಲಿ ಈಜುವುದನ್ನು ತಪ್ಪಿಸಿ:ಬೆಚ್ಚಗಿನ ಸಿಹಿನೀರಿನ ಜಲಮೂಲಗಳಲ್ಲಿ ಈಜುವುದನ್ನು ತಪ್ಪಿಸಿ, ಅದರಲ್ಲೂ ವಿಶೇಷವಾಗಿ ಅಮೀಬಾ ಹೆಚ್ಚು ಸಕ್ರಿಯವಾಗಿರುವ ಬಿಸಿ ವಾತಾವರಣದಲ್ಲಿ ಕಡ್ಡಾಯವಾಗಿ ಇದರಿಂದ ದೂರವಿರಿ. ಮೂಗಿನ ಕ್ಲಿಪ್ಗಳನ್ನು ಬಳಸಿ:ಸಂಭಾವ್ಯ ಕಲುಷಿತ ನೀರಿನಲ್ಲಿ ಈಜುತ್ತಿದ್ದರೆ, ಮೂಗಿನ ಹಾದಿಗಳಿಗೆ ನೀರು ಪ್ರವೇಶಿಸದಂತೆ ತಡೆಯಲು ಮೂಗಿನ ಕ್ಲಿಪ್ಗಳನ್ನು ಬಳಸಿ. ಹೂಳನ್ನು ಕಲಕಬೇಡಿ:ಈಜು ಅಥವಾ ಜಲಕ್ರೀಡೆಯಲ್ಲಿ ತೊಡಗಿದಾಗ, ಅಮೀಬಾ ವಾಸಿಸುವ ಸರೋವರಗಳು ಅಥವಾ ನದಿಗಳ ತಳಭಾಗದಲ್ಲಿರುವ ಹೂಳು ಕಲಕುವುದನ್ನು ತಪ್ಪಿಸಿ. ಈಜುಕೊಳಗಳ ಸೂಕ್ತ ನಿರ್ವಹಣೆ:|ಈಜುಕೊಳಗಳು ಮತ್ತು ಹಾಟ್ ಟಬ್ಗಳನ್ನು ಕ್ಲೋರಿನ್ ಬಳಸಿ ಸರಿಯಾಗಿ ಸ್ವಚ್ಛಗೊಳಿಸಲಾಗಿದೆ ಮತ್ತು ಸೂಕ್ತವಾಗಿ ನಿರ್ವಹಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜಲನೇತಿ ಕ್ರಿಯೆಗೆ ಸಂಸ್ಕರಿಸಿದ ನೀರು ಬಳಸಿ:ನೇತಿ ಮಡಕೆಗಳಂತಹ ಸಾಧನಗಳನ್ನು ಬಳಸುವಾಗ, ಮೂಗಿನ ಮರ‍್ಗಗಳಿಗೆ ಅಮೀಬಾ ಪ್ರವೇಶವನ್ನು ತಪ್ಪಿಸಲು ಸದಾ ಸಂಸ್ಕರಿಸಿದ ಅಥವಾ ಭಟ್ಟಿ ಇಳಿಸಿದ ನೀರನ್ನು ಬಳಸಿ. ಸಾರ್ವಜನಿಕ ಜಾಗೃತಿ ಮತ್ತು ಅರಿವು:ʻನೈಗ್ಲೇರಿಯಾ ಫೌಲೆರಿʼ ಮತ್ತು ಅಮೀಬಿಕ್ ಮೆದುಳಿನ ಸೋಂಕಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಿರ್ಣಾಯಕವಾಗಿದೆ. ಶಿಕ್ಷಣ ಅಭಿಯಾನಗಳ ಮೂಲಕ ಅಮೀಬಾದ ಬೆಳವಣಿಗೆಗೆ ಅನುಕೂಲಕರವಾದ ಪರಿಸ್ಥಿತಿಗಳು ಮತ್ತು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವತ್ತ ಗಮನ ಹರಿಸಬೇಕು. ಅಲ್ಲದೆ, ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ʻಪಿಎಎಂʼನ ರೋಗಲಕ್ಷಣಗಳನ್ನು ತಕ್ಷಣ ಗುರುತಿಸಲು ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಬೇಕು. ಕೊನೆಯದಾಗಿ, ʻನೈಗ್ಲೇರಿಯಾ ಫೌಲೆರಿʼಯಿಂದ ಉಂಟಾಗುವ ಮೆದುಳಿನ ಅಮೀಬಿಕ್ ಸೋಂಕುಗಳು ಅಪರೂಪವಾಗಿದ್ದರೂ, ಅವು ಸಾರ್ವತ್ರಿಕವಾಗಿ ಅಪಾಯಕಾರಿಯಾಗಿವೆ. ಸಾರ್ವಜನಿಕ ಜಾಗೃತಿ ಮತ್ತು ತಡೆಗಟ್ಟುವ ಕ್ರಮಗಳು ಸೋಂಕಿನ ಅಪಾಯವನ್ನು ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಸಾಧನಗಳಾಗಿವೆ. ಅಮೀಬಾ ಮೆದುಳನ್ನು ಹೇಗೆ ಪ್ರವೇಶಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ವ್ಯಕ್ತಿಗಳು ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನರಶಾಸ್ತ್ರಜ್ಞರಾದ ಡಾ ಶಿವಾನಂದ ಪೈ ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_89.txt b/zeenewskannada/data1_url8_1_to_1110_89.txt new file mode 100644 index 0000000000000000000000000000000000000000..f7dc9fcb1704c6233d411fe8fff32a94d1c21579 --- /dev/null +++ b/zeenewskannada/data1_url8_1_to_1110_89.txt @@ -0,0 +1 @@ +ಈ ಬೈಕ್ ಬೆಲೆ, ಫೀಚರ್ಸ್ ಗೊತ್ತಾದ್ರೆ ಶಾಕ್ ಆಗ್ತೀರಾ..! ಕಡಿಮೆ ದರ, ಸಖತ್‌ ಬೈಕ್‌ 2 ವರ್ಷಗಳ ಹಿಂದೆ ಕಂಪನಿಯು 310 ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಸಿಕ್ಕಿತು.. ಇದೀಗ ಈ ವಾಹನ ಹೊಸ ಆವೃತ್ತಿಯಲ್ಲಿ ಗ್ರಾಹಕರ ಮುಂದೆ ಬಂದಿದೆ... ಅಷ್ಟಕ್ಕೂ ಈ ಬೈಕ್‌ನ ಬೆಲೆ ಏಷ್ಟು..? ವೈಶಿಷ್ಟ್ಯವೇನು..? ಬನ್ನಿ ನೋಡೋಣ 310 :ವಿಶ್ವಾದ್ಯಂತ ಜನಪ್ರಿಯ ಐಷಾರಾಮಿ ವಾಹನಗಳ ಬ್ರಾಂಡ್ ಎಂದು ಗುರುತಿಸಲ್ಪಟ್ಟಿದೆ. ಈ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಪ್ರೀಮಿಯಂ ಕಾರುಗಳು ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. 2 ವರ್ಷಗಳ ಹಿಂದೆ ಕಂಪನಿಯು 310 ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಸಿಕ್ಕಿತು. ಇತ್ತೀಚೆಗೆ ನವೀಕರಿಸಿದ 310 ಸರಣಿಯನ್ನು ಪ್ರಕಟಿಸಿದೆ. ಕಂಪನಿಯು 310 ಬೈಕ್ ವಿವಿಧ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ವಾಹನದ ನೋಟವನ್ನು ಸುಧಾರಿಸಲು ಕೆಲವು ಕಾಸ್ಮೆಟಿಕ್ ಬದಲಾವಣೆ ಮಾಡಲಾಗಿದೆ. ಈ ಮೋಟಾರ್‌ಸೈಕಲ್ ಅನ್ನು ಇತ್ತೀಚೆಗೆ ರೇಸಿಂಗ್ ಮೆಟಾಲಿಕ್ ಬ್ಲೂ ಕಲರ್ ಸ್ಕೀಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್ ಕಾಸ್ಮಿಕ್ ಬ್ಲಾಕ್ ಮತ್ತು ಸ್ಟೈಲ್ ಸ್ಪೋರ್ಟ್ ಶೇಡ್‌ಗಳಲ್ಲಿ ಸಹ ಲಭ್ಯವಿದೆ. ಆದರೆ ವಾಹನದ ವೈಶಿಷ್ಟ್ಯಗಳು ಬದಲಾಗಿಲ್ಲ. ಇದನ್ನೂ ಓದಿ: 310 ಬೈಕ್ 313 ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್‌ ಹೊಂದಿದೆ. ಇದು 9,700 ನಲ್ಲಿ 33.52 ಯ ಗರಿಷ್ಠ ಶಕ್ತಿಯನ್ನು ಮತ್ತು 7,700 ನಲ್ಲಿ 25.3 ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್‌ಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಇದೆ. ಗಂಟೆಗೆ 160 ಕಿಮೀ ವೇಗವನ್ನು ಹೊಂದಿದೆ. ಹಿಂದಿನ ಬೈಕ್‌ಗಳಿಗೆ ಹೋಲಿಸಿದರೆ ಈ ಹೊಸ ಬಣ್ಣದ ಬೈಕ್‌ ಸಕತ್ತಾಗಿದೆ. ಇದು ಹಿಂದಿನ ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ಮುಂಭಾಗದಲ್ಲಿ ದೊಡ್ಡ ಪಾರದರ್ಶಕ ವಿಸರ್, ಅದೇ ವಿಶಿಷ್ಟವಾದ ಸ್ಪ್ಲಿಟ್ ಆಸನ ವ್ಯವಸ್ಥೆ ಮತ್ತು ಪಿಲಿಯನ್ ಅಡಿಯಲ್ಲಿ ಎಲ್‌ಇಡಿ ಲೈಟ್ ಅನ್ನು ಒಳಗೊಂಡಿದೆ. ಇದನ್ನೂ ಓದಿ: ಹೊಸ ಆವೃತ್ತಿಯ ಬೆಲೆ ಎಷ್ಟು? : 310 ಬೈಕ್‌ ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಬೆಲೆ 3.05 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ವಾಹನವನ್ನು ಅಧಿಕೃತ ಡೀಲರ್‌ಶಿಪ್‌ಗಳಿಂದ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_890.txt b/zeenewskannada/data1_url8_1_to_1110_890.txt new file mode 100644 index 0000000000000000000000000000000000000000..234e26431cdebae40ce38f1d80ae2217e6f5362e --- /dev/null +++ b/zeenewskannada/data1_url8_1_to_1110_890.txt @@ -0,0 +1 @@ +ಮಾನ್ಸೂನ್ ನಂತರ ಚರ್ಮದ ಸಮಸ್ಯೆಯನ್ನು ಹೀಗೆ ಪರಿಹರಿಸಿಕೊಳ್ಳಿ...! ವೈದ್ಯ ತ್ರಿಪಾಠಿ ಅವರ ಪ್ರಕಾರ, ಮಳೆಗಾಲದ ನಂತರ ಶೀತ ಋತುವಿನಲ್ಲಿ ಪಿತ್ತರಸದ ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದಾಗಿ ಚರ್ಮ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಒಣ ಆಹಾರ ಮತ್ತು ಬೇಕರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಿದರು. ಇದಲ್ಲದೆ, ಹೊಟ್ಟೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಬಹಳ ಮುಖ್ಯ, ಏಕೆಂದರೆ ಹೊಟ್ಟೆಯು ಚರ್ಮಕ್ಕೆ ನೇರವಾಗಿ ಸಂಬಂಧಿಸಿದೆ. ಮಾನ್ಸೂನ್ ನಂತರ ಹವಾಮಾನ ಬದಲಾವಣೆಯೊಂದಿಗೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಸಾಮಾನ್ಯವಾಗಿದೆ. ಸೋರಿಯಾಸಿಸ್, ದದ್ದುಗಳು ಮತ್ತು ಒಣ ತ್ವಚೆಯಂತಹ ಸಮಸ್ಯೆಗಳು ಜನರನ್ನು ತೊಂದರೆಗೊಳಿಸುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು, ಗೋರಖ್‌ಪುರದ ಮಾಧವರ್ಪನ್ ಆಸ್ಪತ್ರೆಯ ಮುಖ್ಯ ವೈದ್ಯ ಮೃತ್ಯುಂಜಯ್ ತ್ರಿಪಾಠಿ ಅವರು ಕೆಲವು ಸುಲಭ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ನೀಡಿದ್ದಾರೆ. ವೈದ್ಯ ತ್ರಿಪಾಠಿ ಅವರ ಪ್ರಕಾರ, ಮಳೆಗಾಲದ ನಂತರ ಶೀತ ಋತುವಿನಲ್ಲಿ ಪಿತ್ತರಸದ ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದಾಗಿ ಚರ್ಮ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಒಣ ಆಹಾರ ಮತ್ತು ಬೇಕರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಿದರು. ಇದಲ್ಲದೆ, ಹೊಟ್ಟೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಬಹಳ ಮುಖ್ಯ, ಏಕೆಂದರೆ ಹೊಟ್ಟೆಯು ಚರ್ಮಕ್ಕೆ ನೇರವಾಗಿ ಸಂಬಂಧಿಸಿದೆ. ಇದನ್ನೂ ಓದಿ: ಚರ್ಮ ರೋಗಗಳಿಂದ ದೂರವಿರಲು ಮೃತ್ಯುಂಜಯ್ ತ್ರಿಪಾಠಿ ಅವರ ಸಲಹೆಗಳು ತರಕಾರಿಗಳನ್ನು ಸೇವಿಸಿ: ಹಾಗಲಕಾಯಿ, ಪರ್ವಾಲ್, ಆಮ್ಲಾ, ಸೋರೆಕಾಯಿ, ತೆಂಗಿನಕಾಯಿ ಮತ್ತು ಮೊಳಕೆಯೊಡೆದ ಧಾನ್ಯಗಳಂತಹ ಋತುಮಾನದ ತರಕಾರಿಗಳನ್ನು ಸೇವಿಸಿ. ಈ ತರಕಾರಿಗಳು ಪಿಟ್ಟಾವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ ಮಾಡಿ, ಶೀತ ವಾತಾವರಣದಲ್ಲಿ ಪಿತ್ತರಸವು ಉಲ್ಬಣಗೊಳ್ಳುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿರುತ್ತದೆ. ಇದನ್ನೂ ಓದಿ: ಲಘು ಆಹಾರವನ್ನು ಸೇವಿಸಿ: ಬೆಳೆ ಕಾಳು ತಿನ್ನುವುದರಿಂದ ಹೊಟ್ಟೆಯು ಹಗುರವಾಗಿರುತ್ತದೆ ಮತ್ತು ಚರ್ಮ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಚರ್ಮ ರೋಗಗಳಿಂದ ರಕ್ಷಿಸುತ್ತದೆ. ಈ ಕ್ರಮಗಳನ್ನು ಅಳವಡಿಸಿಕೊಂಡರೆ ಚರ್ಮ ರೋಗಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು ಎಂದು ವೈದ್ಯ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ. ನೈಸರ್ಗಿಕ ಮದ್ದುಗಳಿಂದ ಚರ್ಮ ರೋಗ ನಿವಾರಣೆಯಾಗುವುದಲ್ಲದೆ ದೇಹವನ್ನು ಆರೋಗ್ಯವಾಗಿಡಬಹುದು ಎಂದರು. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_891.txt b/zeenewskannada/data1_url8_1_to_1110_891.txt new file mode 100644 index 0000000000000000000000000000000000000000..a7113896cb8cd4d8f15b6672ea873802b501ac1f --- /dev/null +++ b/zeenewskannada/data1_url8_1_to_1110_891.txt @@ -0,0 +1 @@ +ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀವು ಗಮನಿಸಬೇಕಾದ 5 ಆರೋಗ್ಯ ಪರಿಸ್ಥಿತಿಗಳು : ಮಳೆಗಾಲದಲ್ಲಿ ಭೂಮಿ ತಂಪಾಗುತ್ತದೆ. ಮನಸ್ಸೂ ತಂಪಾಗುತ್ತದೆ. ಬೇಸಿಗೆಯ ಶಾಖದಿಂದ ಉಂಟಾದ ಬಳಲಿಕೆಗೆ ಪರಿಹಾರ ಕೊಡುತ್ತದೆ. ಈ ತಂಪು ಸಮಯದಲ್ಲಿ ಬಿಸಿ ಚಹಾ, ಪಕೋಡ ಮತ್ತು ಲಾಂಗ್ ಡ್ರೈವ್ ಗಳಿಗೆ ಹೋಗಬೇಕು ಎಂಬ ಆಸೆ ಮೊಳೆಯುತ್ತದೆ. :ಮಳೆಗಾಲ ಎಷ್ಟು ಆಹ್ಲಾದವನ್ನು ತರುತ್ತದೋ ಅಷ್ಟೇ ಸವಾಲುಗಳನ್ನೂ ಮುಂದಿಡುತ್ತದೆ. ಟ್ರಾಫಿಕ್ ಕಿರಿಕಿರಿ ಉಂಟಾಗುತ್ತದೆ, ಬೀದಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ ಮತ್ತು ಮಳೆಗಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಗ್ಯಾಸ್ಟ್ರೋ ಇಂಟೆಸ್ಟೈನಲ್ (ಜಠರಗರುಳು) ಗೆ ಸಂಬಂಧಿಸಿದ ಶೀತ ಮತ್ತು ಜ್ವರ ಉಂಟಾಗುತ್ತದೆ. ಜೊತೆಗೆ ಮಳೆಗಾಲದಲ್ಲಿ ವಾಹಕಗಳಿಂದ ಹರಡುವ ಕಾಯಿಲೆಗಳು ತುಂಬಾ ಸಾಮಾನ್ಯವಾಗಿದೆ. ಹಾಗಾಗಿ ಈ ಮಳೆಗಾಲದಲ್ಲಿ ನಿಮ್ಮ ಆರೋಗ್ಯದ ಮೇಲೆ ನಿಗಾ ಇಡುವುದು ಬಹಳ ಮುಖ್ಯವಾಗಿದೆ. ಈ ಕುರಿತು ಬೆಂಗಳೂರಿನ ಸಂಜೀವಿನಿ ಮಕ್ಕಳ ಚಿಕಿತ್ಸಾಲಯದ ಸೀನಿಯರ್ ಕನ್ಸಲ್ಟೆಂಟ್ ಡಾ. ವಿವೇಕಾನಂದ ಕುಷ್ಟಗಿ, “ಸಾಮಾನ್ಯವಾಗಿ ನಾವು ಮಳೆಗಾಲದಲ್ಲಿ ಜನರಲ್ಲಿ ಕಂಡು ಬರುವ ಜ್ವರ, ಗಂಟಲು ನೋವು, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳಂತಹ ಆರೋಗ್ಯ ತೊಂದರೆಗಳು ಅಥವಾ ಲಕ್ಷಣಗಳಲ್ಲಿ 100-150% ಹೆಚ್ಚಳ ಕಾಣುತ್ತೇವೆ. ಮಳೆಗಾಲದಲ್ಲಿ ಇಂಥಾ ಸಮಸ್ಯೆಗಳು ಸಾಮಾನ್ಯ ಎಂದು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ನಿಮ್ಮ ಆರೋಗ್ಯವನ್ನು ರಕ್ಷಿಸಲು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಆರಂಭಿಕ ಹಂತದಲ್ಲಿಯೇ ರೋಗಗಳನ್ನು ಪತ್ತೆ ಹಚ್ಚುವುದು ಬಹಳ ಮುಖ್ಯವಾಗಿದೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಕುರಿತು ಅಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ ಜೆಜೋ ಕರಣ್‌ಕುಮಾರ್, “ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ತಲೆದೋರುವುದು ಸಾಮಾನ್ಯವಾಗಿದೆ. ಹಾಗಾಗಿ ಆ ಕುರಿತ ಅಪಾಯಗಳು, ಮುನ್ನೆಚ್ಚರಿಕೆಗಳು ಮತ್ತು ಆರೋಗ್ಯವನ್ನು ಉತ್ತಮವಾಗಿ ನಿಭಾಯಿಸುವುದು ಎಲ್ಲದರ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ. ಸಮಯಕ್ಕೆ ಸರಿಯಾಗಿ ರೋಗವನ್ನು ಪತ್ತೆ ಹಚ್ಚುವುದು ಮತ್ತು ವೈದ್ಯರು ತಿಳಿಸಿದ ಚಿಕಿತ್ಸೆಯನ್ನು ಪಡೆಯುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಳೆಗಾಲವನ್ನು ಆರೋಗ್ಯಕರವಾಗಿ ಆನಂದಿಸಲು ನೆರವಾಗುತ್ತದೆ” ಎಂದು ಹೇಳಿದ್ದಾರೆ. ಮಳೆಗಾಲದಲ್ಲಿ ನೀವು ಹೆಚ್ಚು ಗಮನ ನೀಡಬೇಕಾದ 5 ಆರೋಗ್ಯ ಪರಿಸ್ಥಿತಿಗಳು 1. ಶೀತ ಮತ್ತು ಜ್ವರ:ಇದ್ದಕ್ಕಿದ್ದಂತೆ ಬದಲಾಗುವ ತಾಪಮಾನ ಮತ್ತು ಥಂಡಿಯಿಂದ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಇದರಿಂದ ವೈರಲ್ ಸೋಂಕು ಸುಲಭವಾಗಿ ಹರಡುತ್ತದೆ. [] ಭಾರತದಂತಹಉಷ್ಣವಲಯದ ದೇಶಗಳಲ್ಲಿ ಈ ಸಂದರ್ಭದಲ್ಲಿ ಜ್ವರದ ಪ್ರಕರಣಗಳ ಹೆಚ್ಚು ಕಾಣಿಸಿಕೊಳ್ಳುತ್ತವೆ.[] ಕೆಮ್ಮು ಅಥವಾ ಗಂಟಲು ನೋವು, ಜ್ವರ, ಕೀಲು ನೋವು ಅಥವಾ ಸ್ನಾಯು ನೋವು, ತಲೆನೋವು, ವಾಕರಿಕೆ ಮತ್ತು ಅತಿಸಾರದಂತಹ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಹಂತದಲ್ಲಿ ರೋಗಲಕ್ಷಣಗಳ ಕುರಿತು ಗೊಂದಲ ಮಾಡಿಕೊಳ್ಳಬಾರದು. ಜ್ವರವು ಸಾಮಾನ್ಯ ಶೀತಕ್ಕಿಂತ ಹೆಚ್ಚು ತೀವ್ರ ಪರಿಣಾಮಕ್ಕೆ ಕಾರಣವಾಗಬಹುದು. ಹಾಗಾಗಿಯೇ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಬಹಳ ಮುಖ್ಯ. ಇದನ್ನೂ ಓದಿ: 2. ಫಂಗಲ್ ಇನ್ ಫೆಕ್ಷನ್ ಗಳು:ಫಂಗಲ್ ಇನ್ ಫೆಕ್ಷನ್ ಗಳು ಅಥವಾ ಶಿಲೀಂಧ್ರಗಳ ಸೋಂಕುಗಳು ಥಂಡಿ ವಾತಾವರಣದಲ್ಲಿ, ತೇವಾಂಶವುಳ್ಳ ವಾತಾವರಣದಲ್ಲಿ ಜಾಸ್ತಿ ಉಂಟಾಗುತ್ತದೆ. [] ಈ ಸೋಂಕುಗಳು ಅಥ್ಲೀಟ್ಸ್ ಪೂಟ್, ರಿಂಗ್ ವರ್ಮ್ ಮತ್ತು ಯೀಸ್ಟ್ ಸೋಂಕುಗಳಂತಹ ಸಮಸ್ಯೆಗಳನ್ನು ತಂದೊಡ್ಡಬಹುದು. [] ತುರಿಕೆ, ಕೆಂಪಾಗುವುಕೆ ಮತ್ತು ಊತ ಇತ್ಯಾದಿಗಳು ಇವುಗಳ ಸಾಮಾನ್ಯ ರೋಗಲಕ್ಷಣಗಳಾಗಿವೆ. 3. ಕರುಳಿನ ಸಮಸ್ಯೆಗಳು:ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು. ಕಲುಷಿತ ನೀರು ಮತ್ತು ಹೊರಗಿನ ಆಹಾರ ಸೇವನೆಯಿಂದ ಅತಿಸಾರ, [] ಗ್ಯಾಸ್ಟ್ರೋಎಂಟರೈಟಿಸ್ ಮತ್ತು ಫುಡ್ ಪಾಯಿಸನಿಂಗ್ ನಂತಹ ಜಠರಗರುಳಿನ (ಗ್ಯಾಸ್ಟ್ರೋಇಂಟೆಸ್ಟೈನಲ್) ಸಮಸ್ಯೆಗಳು ಉಂಟಾಗಬಹುದು. ಇಂಥಾ ಸಂದರ್ಭಗಳಲ್ಲಿ ಹೊಟ್ಟೆ ನೋವು, ಸೆಳೆತ, ವಾಕರಿಕೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನೂ ಓದಿ: 4. ಮಲೇರಿಯಾ ಮತ್ತು ಡೆಂಗ್ಯೂ:ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದು ಸಾಮಾನ್ಯ. ಹಾಗೆ ನಿಂತಿರುವ ನೀರು ಸೊಳ್ಳೆಗಳಂತಹ ರೋಗವಾಹಕಗಳ ಸಂತಾನೋತ್ಪತ್ತಿಗೆ ಕಾರಣವಾಗಿ ರೋಗಕಾರಕಗಳಿಂದ ಹರಡುವ ರೋಗಗಳಗೆ ಕಾರಣವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಲೆಕ್ಕಾಚಾರವನ್ನು ನೋಡುವುದಾದರೆ ಭಾರತದಲ್ಲಿ ಮಲೇರಿಯಾ 11% ಮತ್ತು 34% ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತವೆ. [] ಜ್ವರ, ಚಳಿ ಮತ್ತು ಬೆವರುವಿಕೆ ಇತ್ಯಾದಿಗಳು ಮಲೇರಿಯಾದ ಪ್ರಮುಖ ಲಕ್ಷಣಗಳಾಗಿವೆ. ತೀವ್ರ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂದೆ ನೋವು, ಕೀಲು ನೋವು ಮತ್ತು ದದ್ದುಗಳು ಉಂಟಾಗುವುದು ಡೆಂಗ್ಯೂವಿನ ಲಕ್ಷಣಗಳಾಗಿವೆ. ಮಳೆಗಾಲವನ್ನು ಸಂತೋಷಕರವಾಗಿ ಆನಂದಿಸಲು, ಆರೋಗ್ಯ ಕಾಪಾಡಿಕೊಳ್ಳಲು ನಿಮಗೆ ನೆರವಾಗುವ 4 ಸಲಹೆಗಳು 1. ನೈರ್ಮಲ್ಯತೆ ಕಾಪಾಡಿಕೊಳ್ಳಿ:ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ನೀರು ನಿಲ್ಲದಂತೆ ನೋಡಿಕೊಳ್ಳಿ. ಒಳಚರಂಡಿ ವ್ಯವಸ್ಥೆ ಸರಿ ಇರುವಂತೆ ನಿಗಾ ವಹಿಸಿ. ಸೋಂಕುನಿವಾರಕಗಳನ್ನು ಬಳಸಿ. ಆ ಮೂಲಕ ನಿಮ್ಮ ಮನೆಯನ್ನು ಸೋಂಕುರಹಿತಗೊಳಿಸಿ. ನಿಮ್ಮ ಕೈಗಳನ್ನು ನಿಯಮಿತವಾಗಿ ಸಾಬೂನು ಹಾಕಿ ತೊಳೆದುಕೊಳ್ಳಿ. ವಿಶೇಷವಾಗಿ ಊಟಕ್ಕೆ ಮೊದಲು ಕೈ ತೊಳೆಯಲು ಮರೆಯಲೇಬೇಡಿ. ಚರ್ಮ ಒಣಗಿರುವಂತೆ ನೋಡಿಕೊಳ್ಳಿ. ಗಾಳಿಯಾಡುವ ದಿರಿಸುಗಳನ್ನು ಧರಿಸಿಕೊಳ್ಳಿ. ಉಗುರನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ ಮತ್ತು ಶುದ್ಧತೆ ಕಾಪಾಡಿಕೊಳ್ಳಿ. 2. ಸಮತೋಲಿತ ಆಹಾರ ಸೇವನೆ:ಉತ್ತಮ ಆರೋಗ್ಯ ಹೊಂದಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೋಷಕಾಂಶವುಳ್ಳ ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಬೀದಿ ಬದಿ ಆಹಾರಗಳು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡಿದರೂ ಸೋಂಕು ಉಂಟಾಗುವುದನ್ನು ತಪ್ಪಿಸಿಕೊಳ್ಳಲು ಅದರಿಂದ ದೂರವೇ ಇರಿ. ಸೂಕ್ತ ರೀತಿಯಲ್ಲಿ ನೀರು ಕುಡಿಯಿರಿ, ಹೈಡ್ರೇಟ್ ಆಗಿರಿ. ವಿಶೇಷವಾಗಿ ಬಿಸಿ ಮಾಡಿದ ನೀರು ಅಥವಾ ಫಿಲ್ಟರ್ ಮಾಡಿದ ನೀರನ್ನೇ ಕುಡಿಯಿರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ಪಡೆಯಲು ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಸಿಯಂತಹ ಪೋಷಕಾಂಶಗಳನ್ನು ಸೇವಿಸುವುದು ಮುಖ್ಯವಾಗಿದೆ. [],[] ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ನಿಂಬೆಹಣ್ಣು, ಹೂಕೋಸು, ಕಾಳು ಮೆಣಸು, ಬ್ರೊಕೋಲಿ ಮತ್ತು ಇತ್ಯಾದಿಗಳನ್ನು ಹೆಚ್ಚು ಸೇವಿಸಿ.[] ಕೆಲವು ಸಂದರ್ಭಗಳಲ್ಲಿ ನಿಮ್ಮ ವೈದ್ಯರು ಸೋಂಕುಗಳಿಂದ ಅಥವಾ ಇನ್ ಫೆಕ್ಷನ್ ಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಹೆಚ್ಚುವರಿ ವಿಟಮಿನ್ ಸಿ ಸಪ್ಲಿಮೆಂಟ್ ಅನ್ನು ನಿಮಗೆ ಶಿಫಾರಸು ಮಾಡಬಹುದಾಗಿದೆ. ಇದನ್ನೂ ಓದಿ: 3. ಕ್ರಿಯಾಶೀಲರಾಗಿರಿ:ಮಳೆ ನಿಮ್ಮ ದೈನಂದಿನ ದಿನಚರಿ ಮೇಲೆ ಪರಿಣಾಮ ಬೀರಬಹುದು. ಆದರೂ ಕ್ರಿಯಾಶೀಲರಾಗಿರುವುದು ಮುಖ್ಯವಾಗಿದೆ. ಪ್ರತೀ ದಿನ ಮನೆಯೊಳಗೆ ಅಥವಾ ಯಾವುದೇ ಒಳಾಂಗಣಗಳಲ್ಲಿ ಯೋಗ ಅಥವಾ ವರ್ಕೌಟ್ ಮಾಡಿ. ಆ ಮೂಲಕ ನಿಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಿ ಮತ್ತು ನಿಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಿಕೊಳ್ಳಿ. ಇವೆಲ್ಲದರ ಜೊತೆಗೆ ಒಳ್ಳೆ ನಿದ್ರೆ ಮಾಡಿ. ಅದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 4. ರೋಗ ನಿರೋಧಕ ಕ್ರಮಗಳನ್ನು ಕೈಗೊಳ್ಳಿ:ಸೋಂಕುಗಳಿಂದ ನಿಮ್ಮನ್ನು ಮತ್ತು ನಿಮ್ಮ ಸಮುದಾಯವನ್ನು ರಕ್ಷಿಸಿಕೊಳ್ಳುವುದಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ರೋಗ ನಿರೋಧಕ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಮಳೆಗಾಲದ ಆರಂಭದಲ್ಲಿಯೇ ಫ್ಲೂ ಶಾಟ್ ಅಥವಾ ಮಳೆಗಾಲದ ಸೋಂಕು ತಡೆಗಟ್ಟುವ ವ್ಯಾಕ್ಸಿನ್ ಪಡೆಯುವುದರಿಂದ ಮಳೆಗಾಲದ ಸೋಂಕು ಮತ್ತು ಅದಕ್ಕೆ ಸಂಬಂಧಿಸಿದ ತೊಂದರೆಗಳಿಂದ ಪಾರಾಗಲು ಸಹಾಯ ಆಗಬಹು. ಈ ಕುರಿತು ಹೆಚ್ಚು ತಿಳಿದುಕೊಳ್ಳಲು ಮತ್ತು ಅದರಿಂದ ಹೇಗೆ ಸೋಂಕುಗಳನ್ನು ನಿರ್ವಹಿಸಬಹುದು ಎಂಬುದನ್ನು ಅರಿತಿಕೊಳ್ಳಲು ವೈದ್ಯರನ್ನು ಭೇಟಿ ಮಾಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_892.txt b/zeenewskannada/data1_url8_1_to_1110_892.txt new file mode 100644 index 0000000000000000000000000000000000000000..f79a2728261a9a98d792c15a13369443fa5d64c5 --- /dev/null +++ b/zeenewskannada/data1_url8_1_to_1110_892.txt @@ -0,0 +1 @@ +: ಈ 5 ಕಾರಣಗಳಿಂದ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗುತ್ತದೆ : ನಮ್ಮ ದೇಹಕ್ಕೆ ಆಮ್ಲಜನಕವನ್ನು ತಲುಪಿಸುವಲ್ಲಿ ಹಿಮೋಗ್ಲೋಬಿನ್ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯು ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಿಮೋಗ್ಲೋಬಿನ್ ಕೊರತೆಗೆ ಕಾರಣಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? :ಹಿಮೋಗ್ಲೋಬಿನ್ ನಮ್ಮ ದೇಹದಲ್ಲಿರುವ ಪ್ರಮುಖ ಪ್ರೋಟೀನ್, ಇದು ಶ್ವಾಸಕೋಶದಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದಾಗ ರಕ್ತಹೀನತೆ ಎಂಬ ಕಾಯಿಲೆ ಬರುತ್ತದೆ. ಕಬ್ಬಿಣದ ಕೊರತೆ, ವಿಟಮಿನ್ ಕೊರತೆ, ಅಧಿಕ ರಕ್ತಸ್ರಾವ ಇತ್ಯಾದಿ ರಕ್ತಹೀನತೆಗೆ ಹಲವು ಕಾರಣಗಳಿರಬಹುದು. ಹಿಮೋಗ್ಲೋಬಿನ್ ಕೊರತೆಯ ಮುಖ್ಯ ಕಾರಣಗಳ ಬಗ್ಗೆ ತಿಳಿಯಿರಿ. ಹಿಮೋಗ್ಲೋಬಿನ್ ಕೊರತೆಯ ಮುಖ್ಯ ಕಾರಣಗಳು ಕಬ್ಬಿಣದ ಕೊರತೆ:ಕಬ್ಬಿಣವುನ ಮುಖ್ಯ ಅಂಶವಾಗಿದೆ. ಕಬ್ಬಿಣದ ಕೊರತೆಯು ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದು ರಕ್ತಹೀನತೆಗೆ ಕಾರಣವಾಗಬಹುದು. ವಿಟಮಿನ್ ಕೊರತೆ:ವಿಟಮಿನ್ B12 ಮತ್ತು ಫೋಲಿಕ್ ಆಮ್ಲವು ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಜೀವಸತ್ವಗಳ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ಅಧಿಕ ರಕ್ತಸ್ರಾವ:ಋತುಸ್ರಾವ, ಶಸ್ತ್ರಚಿಕಿತ್ಸೆ ಅಥವಾ ಗಾಯದಿಂದಾಗಿ ಅತಿಯಾದ ರಕ್ತಸ್ರಾವವು ಹಿಮೋಗ್ಲೋಬಿನ್ ಕೊರತೆಗೆ ಕಾರಣವಾಗಬಹುದು. ದೀರ್ಘಕಾಲದ ಕಾಯಿಲೆಗಳು:ಮೂತ್ರಪಿಂಡದ ಕಾಯಿಲೆ, ಕ್ಯಾನ್ಸರ್ ಮತ್ತು ಇತರ ಕೆಲವು ದೀರ್ಘಕಾಲದ ಕಾಯಿಲೆಗಳು ಹಿಮೋಗ್ಲೋಬಿನ್ ಕೊರತೆಯನ್ನು ಉಂಟುಮಾಡಬಹುದು. ತಿನ್ನುವ ಅಸ್ವಸ್ಥತೆಗಳು:ಕಬ್ಬಿಣ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸದಿರುವುದು ಹಿಮೋಗ್ಲೋಬಿನ್ ಕೊರತೆಗೆ ಕಾರಣವಾಗಬಹುದು. ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆಯ ಲಕ್ಷಣಗಳು ಹಿಮೋಗ್ಲೋಬಿನ್ ಕೊರತೆಯನ್ನು ತಡೆಯುವುದು ಹೇಗೆ? ಕಬ್ಬಿಣಾಂಶವಿರುವ ಆಹಾರ ತೆಗೆದುಕೊಳ್ಳಿ:ಪಾಲಕ್, ಬೀಟ್ರೂಟ್, ಅಂಜೂರದ ಹಣ್ಣುಗಳು, ಬೇಳೆಕಾಳುಗಳು, ಮಾಂಸ, ಕೋಳಿ ಇತ್ಯಾದಿಗಳು ಕಬ್ಬಿಣದ ಉತ್ತಮ ಮೂಲಗಳಾಗಿವೆ. ವಿಟಮಿನ್ B12 & ಫೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ಆಹಾರ:ಮೊಟ್ಟೆ, ಹಾಲು, ಮೊಸರು, ಹಸಿರು ಎಲೆಗಳ ತರಕಾರಿಗಳು, ಕಿತ್ತಳೆ ಇತ್ಯಾದಿಗಳು ವಿಟಮಿನ್ B12 ಮತ್ತು ಫೋಲಿಕ್ ಆಮ್ಲದ ಉತ್ತಮ ಮೂಲಗಳಾಗಿವೆ. ವೈದ್ಯರನ್ನು ಸಂಪರ್ಕಿಸಿ:ನಿಮಗೆಇದೆ ಎಂದು ನೀವು ಭಾವಿಸಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_893.txt b/zeenewskannada/data1_url8_1_to_1110_893.txt new file mode 100644 index 0000000000000000000000000000000000000000..0d999ebc5e6f8e0635b8d90ea8f8947af70516f8 --- /dev/null +++ b/zeenewskannada/data1_url8_1_to_1110_893.txt @@ -0,0 +1 @@ +ಈ ಆಹಾರಗಳನ್ನು ತಪ್ಪಿಯೂ ಫ್ರಿಜ್ ನಲ್ಲಿಡಬಾರದು !ನಿಮ್ಮ ಫ್ರಿಜ್ ನ್ನೊಮ್ಮೆ ಚೆಕ್ ಮಾಡಿಕೊಳ್ಳಿ :ಎಲ್ಲ ವಸ್ತುಗಳನ್ನು ಫ್ರಿಜ್ ನಲ್ಲಿಟ್ಟರೆ ಕೆಡುವುದಿಲ್ಲ ಎಂದಲ್ಲ. ಕೆಲವು ವಸ್ತುಗಳನ್ನು ಫ್ರಿಜ್ ನಲ್ಲಿ ಇಟ್ಟರೆನೇ ಅದು ಹಾಳಾಗಿ ಬಿಡುತ್ತದೆ. :ದೀರ್ಘಕಾಲದವರೆಗೆ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡಲು ಅಥವಾ ಅವು ಹಾಳಾಗುವುದನ್ನು ತಡೆಯಲು ಅವುಗಳನ್ನು ಫ್ರಿಜ್ ನಲ್ಲಿ ಇಡಲಾಗುತ್ತದೆ.ಒಂದು ಕಾಲದಲ್ಲಿ ಬೇಯಿಸಿದ ಮತ್ತು ಹಸಿ ತರಕಾರಿಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಫ್ರಿಜ್‌ಗಳಲ್ಲಿ ಈಗ ಸಿಕ್ಕ ಅಸಿಕ್ಕ್ ವಸ್ತುಗಳನ್ನು ತಳ್ಳಿ ಇಡುತ್ತೇವೆ.ಅದರಲ್ಲಿ ಮಸಾಲೆಗಳಿಂದ ಹಿಡಿದು ಒಣ ಹಣ್ಣುಗಳು, ಬೀಜಗಳು, ಹಣ್ಣುಗಳು ಹೀಗೆ ಯಾವುದು ಕೈಗೆ ಸಿಗುತ್ತದೆಯೋ ಎಲ್ಲವನ್ನೂ ಇಡಲಾಗುತ್ತದೆ.ಆದರೆ ಕೆಲವೊಂದು ವಸ್ತುಗಳು ಫ್ರಿಜ್ ನಲ್ಲಿ ಇಟ್ಟರೆಯೇ ಹಾಳಾಗಿ ಬಿಡುತ್ತದೆ. ಫ್ರಿಜ್ ನಲ್ಲಿ ಇಡಬಾರದ ವಸ್ತುಗಳು :ಆಲೂಗಡ್ಡೆ :ಹೆಚ್ಚಿನ ಭಾರತೀಯ ಅಡುಗೆಮನೆಗಳಲ್ಲಿಯಾವಾಗಲೂ ಹೇರಳವಾಗಿ ಬಳಸಲಾಗುತ್ತದೆ.ಕೆಲವರು ಆಲುಗಡ್ಡೆಯನ್ನು ಕೂಡಾ ಫ್ರಿಜ್ ನಲ್ಲಿ ಇಡುತ್ತಾರೆ.ಆದರೆ ಆಲುಗಡ್ಡೆಯನ್ನು ಫ್ರಿಜ್ ನಲ್ಲಿ ಇಟ್ಟರೆ ಆಲೂಗೆಡ್ಡೆ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ.ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದನ್ನೂ ಓದಿ : ಬೆಳ್ಳುಳ್ಳಿ :ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದು ಮೊಳಕೆಯೊಡೆಯುತ್ತದೆ. ಹೀಗಾದಾಗ ಅದರ ರುಚಿ ಬದಲಾಗುತ್ತದೆ. ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ರೆಫ್ರಿಜಿರೇಟರ್ ನಲ್ಲಿಟ್ಟರೆ ಅದರಲ್ಲಿರುವ ಔಷಧೀಯ ಗುಣಗಳು ಕಳೆದು ಹೋಗುತ್ತವೆ.ಆದ್ದರಿಂದ ಬೆಳ್ಳುಳ್ಳಿಯನ್ನು ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದ ಅಥವಾ ಬಟ್ಟೆಯ ಚೀಲಗಳಲ್ಲಿ ಇರಿಸಿ. ಇಡೀ ಮಸಾಲೆಗಳು :ಇಡೀ ಮಸಾಲೆಗಳನ್ನು ಸಹ ರೆಫ್ರಿಜರೇಟರ್ ನಲ್ಲಿ ಇಡುವಂತಿಲ್ಲ. ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ರುಚಿ, ಪರಿಮಳ ಮತ್ತು ಗುಣಗಳ ಮೇಲೆ ಪರಿಣಾಮ ಬೀರುತ್ತದೆ.ರೆಫ್ರಿಜರೇಟರ್ ನಿಂದ ತೇವಾಂಶವನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಅವುಗಳ ನೈಸರ್ಗಿಕ ರುಚಿ ಹಾಳಾಗುತ್ತದೆ. ಇದನ್ನೂ ಓದಿ : ಒಣ ಹಣ್ಣುಗಳು :ಒಣ ಹಣ್ಣುಗಳಾದ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ವಾಲ್‌ನಟ್ಸ್ ಗಳನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚಿನ ಮನೆಗಳಲ್ಲಿ ಸಂಗ್ರಹಿಸಿಡಲಾಗುತ್ತದೆ.ಆದರೆ ಫ್ರಿಜ್‌ನ ಶೀತ ಉಷ್ಣತೆಯು ಅವುಗಳ ನೈಸರ್ಗಿಕ ಸಕ್ಕರೆ ಮತ್ತು ರುಚಿಯ ಮೇಲೆ ಪರಿಣಾಮ ಬೀರುತ್ತದೆ.ಇವುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರ ತೇವಾಂಶವು ಹೆಚ್ಚಾಗುತ್ತದೆ. ಶಿಲೀಂಧ್ರದ ಅಪಾಯವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ, ಅವುಗಳ ನೈಸರ್ಗಿಕ ತೈಲವೂ ಕಡಿಮೆಯಾಗುತ್ತದೆ. ಕೇಸರಿ :ರೆಫ್ರಿಜರೇಟರ್ ನಲ್ಲಿ ಹೆಚ್ಚಿನ ಆರ್ದ್ರತೆ ಇರುತ್ತದೆ. ಇದು ಕೇಸರಿ ಎಳೆಗಳನ್ನು ಮೃದು ಮತ್ತು ಜಿಗುಟಾಗುವಂತೆ ಮಾಡಬಹುದು. ಕೆಲವೊಮ್ಮೆ ಕೇಸರಿ ಒಣಗಿಯೂ ಹೋಗಬಹುದು. ಈ ಎರಡೂ ಸಂದರ್ಭಗಳಲ್ಲಿ ಕೇಸರಿಯ ಸ್ವಾಭಾವಿಕ ರುಚಿ ಮತ್ತು ಪರಿಮಳ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ರೆಫ್ರಿಜರೇಟರ್ ಬೆಳಕಿನಿಂದ ಕೇಸರಿಯ ಬಣ್ಣವೂ ಮಂಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_894.txt b/zeenewskannada/data1_url8_1_to_1110_894.txt new file mode 100644 index 0000000000000000000000000000000000000000..3d4fb2128071004ec1a04cd4bad6fc930429639c --- /dev/null +++ b/zeenewskannada/data1_url8_1_to_1110_894.txt @@ -0,0 +1 @@ +ರಾತ್ರಿ ಮಲಗುವ ಮುನ್ನ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಆಗುವುದು ನಾರ್ಮಲ್ !ಮತ್ತೆಂದೂ ಶುಗರ್ ಏರುವುದೇ ಇಲ್ಲ :ರಾತ್ರಿ ಮಲಗುವ ಮುನ್ನ ಹಾಲಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಬೆಳಗಾಗುವಷ್ಟರಲ್ಲಿ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತದೆ. :ಇಂದಿನ ಕಾಲದಲ್ಲಿ ಮಧುಮೇಹವು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.ಇಂದಿನ ದಿನಗಳಲ್ಲಿ ವೃದ್ಧರು ಮಾತ್ರವಲ್ಲದೆ ಮಕ್ಕಳೂ ಸಹ ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ.ನಾವು ಅನುಸರಿಸುವ ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯೇ ಇದಕ್ಕೆ ಮುಖ್ಯ ಕಾರಣ.ಮಧುಮೇಹದ ಸಂದರ್ಭದಲ್ಲಿ,ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ.ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಈ ರೋಗವು ದೇಹದ ಅನೇಕ ಪ್ರಮುಖ ಅಂಗಗಳಿಗೆ ಹಾನಿ ಉಂಟು ಮಾಡುತ್ತದೆ. ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬೇಕಾದರೆ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಬದಲಾಯಿಸಬೇಕು.ಇದಲ್ಲದೆ,ಕೆಲವು ಮನೆಮದ್ದುಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಜಾಯಿಕಾಯಿ ಪ್ರಯೋಜನಕಾರಿ : ನಿಯಂತ್ರಿಸುವಲ್ಲಿ ಜಾಯಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು,ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ,ಜಾಯಿಕಾಯಿ ಮಧುಮೇಹ ರೋಗಿಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಮಾತ್ರವಲ್ಲ ಇದು ಮೇದೋಜ್ಜೀರಕ ಗ್ರಂಥಿಯನ್ನು ಆರೋಗ್ಯಕರವಾಗಿಸುತ್ತದೆ. ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೇಹದ ಉರಿಯೂತ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದನ್ನೂ ಓದಿ : ಮಧುಮೇಹದಲ್ಲಿ ಜಾಯಿಕಾಯಿಯನ್ನು ಸೇವಿಸುವುದು ಹೇಗೆ? :ರಕ್ತದಲ್ಲಿ ಹೆಚ್ಚಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು,ರಾತ್ರಿ ಮಲಗುವ ಮೊದಲುಪುಡಿಯನ್ನು ಬೆರೆಸಿ ಕುಡಿಯಬಹುದು.ಇದಕ್ಕಾಗಿ ಒಂದು ಲೋಟ ಹಾಲನ್ನು ಬಿಸಿ ಮಾಡಿ ನಂತರ ಅದಕ್ಕೆ ಸ್ವಲ್ಪ ಜಾಯಿಕಾಯಿ ಪುಡಿ ಹಾಕಿ ಹಾಕಿ ಚೆನ್ನಾಗಿ ಕುದಿಸಿ. ಈ ಹಾಲು ತಣ್ಣಗಾದ ನಂತರ ಸೇವಿಸಿ. ಬೇಕಿದ್ದರೆ ಉಗುರುಬೆಚ್ಚಗಿನ ಹಾಲಿನಲ್ಲಿ ಜಾಯಿಕಾಯಿ ಪುಡಿಯನ್ನೂ ಬೆರೆಸಿ ಕುಡಿಯಬಹುದು.ಇದನ್ನು ಪ್ರತಿ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಇದು ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ಸಹಾಯ ಮಾಡುತ್ತದೆ. ಇದನ್ನೂ ಓದಿ : ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಗೆ ಮೀಡಿಯಾ ಜವಾಬ್ದಾರರಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_895.txt b/zeenewskannada/data1_url8_1_to_1110_895.txt new file mode 100644 index 0000000000000000000000000000000000000000..5cb16c316cc14fb8adc8e11e7090f90d921e6501 --- /dev/null +++ b/zeenewskannada/data1_url8_1_to_1110_895.txt @@ -0,0 +1 @@ +ಕಾಫಿ ಕುಡಿಯುವಾಗ ಈ ಆಹಾರಗಳನ್ನು ಸೇವಿಸಬಾರದು.. ಇವುಗಳ ಕಾಂಬಿನೇಷನ್ ತುಂಬಾ ಅಪಾಯಕಾರಿ! : ಪೌಷ್ಟಿಕತಜ್ಞರು ಕಾಫಿ ಕುಡಿಯುವಾಗ ಕೆಲವು ರೀತಿಯ ಆಹಾರವನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಇವುಗಳ ಸಂಯೋಜನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. :ಬೆಳಗ್ಗೆ ಬಿಸಿ ಬಿಸಿ ಕಾಫಿ ಕುಡಿದರೆ ಮೂಡ್‌ ಫ್ರೆಶ್‌ ಆಗುತ್ತದೆ. ಕಾಫಿಯಲ್ಲಿರುವ ಕೆಫೀನ್‌ನಿಂದಾಗಿ ಮೈಂಡ್‌ ರಿಫ್ರೆಶ್‌ ಆಗುತ್ತದೆ. ಆದರೆ ಕೆಲವರಿಗೆ ಕಾಫಿ ಕುಡಿಯುತ್ತಾ ಬ್ರೆಡ್, ಬಿಸ್ಕತ್ ತಿನ್ನುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ವಿವಿಧ ಬಗೆಯ ತಿಂಡಿಗಳನ್ನು ತಿನ್ನುತ್ತಾರೆ. ಆದರೆ ಪೌಷ್ಟಿಕತಜ್ಞರು ಕಾಫಿ ಕುಡಿಯುವಾಗ ಕೆಲವು ರೀತಿಯ ಆಹಾರವನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಇವುಗಳ ಸಂಯೋಜನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಕರಿದ ಆಹಾರಗಳು : ಸಾಮಾನ್ಯವಾಗಿ ಕರಿದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾಫಿ ಕುಡಿಯುವಾಗ ಅವುಗಳನ್ನು ತಿನ್ನುವುದರಿಂದ ದೇಹದ ಕೊಬ್ಬಿನ ಮಟ್ಟವನ್ನು ಹೆಚ್ಚಿಸಬಹುದು. ಕರಿದ ಆಹಾರ-ಕಾಫಿ ಸಂಯೋಜನೆಯು ಡಿಸ್ಲಿಪಿಡೆಮಿಯಾ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತಪ್ರವಾಹದಲ್ಲಿನ ಕೊಬ್ಬಿನ ಅಸಹಜ ಮಟ್ಟವನ್ನು ಡಿಸ್ಲಿಪಿಡೆಮಿಯಾ ಎಂದು ಕರೆಯಲಾಗುತ್ತದೆ. ಫ್ರೈಡ್‌ಫುಡ್ಸ್-ಕಾಫಿ ಸಂಯೋಜನೆಯು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದನ್ನು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಎಂದೂ ಕರೆಯುತ್ತಾರೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೈ ಡೆನ್ಸಿಟಿ ಲಿಪೊಪ್ರೋಟೀನ್ ಎಂಬ ಉತ್ತಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಇದು ಆರೋಗ್ಯಕ್ಕೆ ಒಳ್ಳೆಯದು. ಇದನ್ನೂ ಓದಿ: ಕಾಫಿಯೊಂದಿಗೆ ಮಾಂಸ ಸೇವನೆ : ಕಾಫಿ ಕುಡಿಯುವಾಗ ಮಾಂಸದಿಂದ ಮಾಡಿದ ತಿಂಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಾಂಸದಲ್ಲಿ ಕಬ್ಬಿಣದ ಅಂಶ ಹೆಚ್ಚು. ಕಾಫಿಯೊಂದಿಗೆ ಮಾಂಸ ಸೇವಿಸುವುದರಿಂದ ಹೊಟ್ಟೆಯು ಕಬ್ಬಿಣದಂತಹ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವುದನ್ನು ತಡೆಯುತ್ತದೆ. ದೇಹದಲ್ಲಿ ಕಬ್ಬಿಣದ ಪಾತ್ರವು ನಿರ್ಣಾಯಕವಾಗಿದೆ. ರಕ್ತ ಪರಿಚಲನೆ ಸುಧಾರಿಸುವುದು, ಹಾರ್ಮೋನ್ ಉತ್ಪಾದನೆ, ಪ್ರತಿರಕ್ಷಣಾ ಕಾರ್ಯ ಮುಂತಾದ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಿರಿಧಾನ್ಯಗಳು: ಖನಿಜಗಳು, ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಒದಗಿಸುವ ಉಪಹಾರವಾಗಿ ಸಿರಿಧಾನ್ಯಗಳನ್ನು ಸೇವಿಸಲಾಗುತ್ತದೆ. ಆದರೆ ಕಾಫಿ ಕುಡಿಯುವಾಗ ಅವುಗಳನ್ನು ಸೇವಿಸಬಾರದು. ಸಿರಿಧಾನ್ಯಗಳು ಸತುವು ಅಂಶವನ್ನು ಹೊಂದಿರುತ್ತವೆ. ಇವುಗಳನ್ನು ಕಾಫಿಯ ಜೊತೆಗೆ ಸೇವಿಸುವುದರಿಂದ ದೇಹದಲ್ಲಿ ಸತುವಿನ ಹೀರುವಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಸತು ಕೊರತೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉಪ್ಪು ಆಹಾರಗಳು: ಸೋಡಿಯಂ ಅಧಿಕವಾಗಿರುವ ಉಪ್ಪು ತಿಂಡಿಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಮತ್ತು ಹೃದಯದ ಆರೋಗ್ಯವನ್ನು ಹಾಳುಮಾಡುತ್ತವೆ. ರಕ್ತದೊತ್ತಡದ ಮಟ್ಟವನ್ನು ನೇರವಾಗಿ ಪರಿಣಾಮ ಬೀರುವ ಕೆಲವು ಸಂಯುಕ್ತಗಳನ್ನು ಕಾಫಿ ಒಳಗೊಂಡಿದೆ. ಅದಕ್ಕಾಗಿಯೇ ನೀವು ಕಾಫಿಯೊಂದಿಗೆ ಹೆಚ್ಚಿನ ಸೋಡಿಯಂ ಅಂಶವಿರುವ ಆಹಾರವನ್ನು ಸೇವಿಸಬಾರದು. ಈ ಸಂಯೋಜನೆಯು ಅಧಿಕ ಯನ್ನು ಉಂಟುಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಸಿಟ್ರಸ್ ಹಣ್ಣುಗಳು: ಕಾಫಿ ನೈಸರ್ಗಿಕವಾಗಿ ಆಮ್ಲೀಯವಾಗಿದೆ (ಹುಳಿ). ಅದರೊಂದಿಗೆ ಕಿತ್ತಳೆ, ಬೀಟ್ರೂಟ್ ಮತ್ತು ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳನ್ನು ಸೇವಿಸಿದರೆ ಹೊಟ್ಟೆಯಲ್ಲಿ ಗ್ಯಾಸ್ ಲೆವೆಲ್ ಹೆಚ್ಚಾಗುತ್ತದೆ. ಇದು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಗೆ () ಕಾರಣವಾಗಬಹುದು. ಪರಿಣಾಮವಾಗಿ, ಇದು ಜೀರ್ಣಾಂಗ ವ್ಯವಸ್ಥೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ. ಹೆಚ್ಚಿದ ಆಮ್ಲೀಯತೆಯು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು. ಅದಕ್ಕಾಗಿಯೇ ನೀವು ಕಾಫಿ ಕುಡಿಯುವಾಗ ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಗೆ ಮೀಡಿಯಾ ಜವಾಬ್ದಾರರಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_896.txt b/zeenewskannada/data1_url8_1_to_1110_896.txt new file mode 100644 index 0000000000000000000000000000000000000000..f1161bb13833ed74114d754ed29633dfa5cb3ea7 --- /dev/null +++ b/zeenewskannada/data1_url8_1_to_1110_896.txt @@ -0,0 +1 @@ +: ನಿಮ್ಮ ಈ ಅಭ್ಯಾಸಗಳೇ ಅಧಿಕ ರಕ್ತದೊತ್ತಡ ಸಮಸ್ಯೆಗೆ ಪ್ರಮುಖ ಕಾರಣಗಳು! : ಈ ವೇಗದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡ ಸಮಸ್ಯೆ ಹಲವರನ್ನು ಬಾಧಿಸುತ್ತಿದೆ. ಇದಕ್ಕೆ ನಿಮ್ಮ ಜೀವನ ಶೈಲಿಯೂ ಪ್ರಮುಖ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? :ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಿನ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆ. ರಕ್ತದೊತ್ತಡ ಹೆಚ್ಚಾಗಲು ನಾನಾ ಕಾರಣಗಳಿವೆ. ಆದರೆ, ಈ ಬಗ್ಗೆ ನಿಗಾವಹಿಸದಿದ್ದರೆ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ವಾಸ್ತವವಾಗಿ, ರಕ್ತದೊತ್ತಡ ( ) ಸಮಸ್ಯೆಗೆ ವೇಗದ ಜೀವನಶೈಲಿ ಒಂದು ಕಾರಣವಾದರೆ, ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಮತ್ತೊಂದು ಪ್ರಮುಖ ಕಾರಣವಾಗಿದೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನ ಯುವಕ-ಯುವತಿಯರಲ್ಲೂ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೈ ಬಿಪಿ ಲಕ್ಷಣಗಳು ( ):( ) ಗುರುತಿಸಲು ಯಾವುದೇ ನಿರ್ದಿಷ್ಟ ಲಕ್ಷಣಗಳು ಇರುವುದಿಲ್ಲವಾದರೂ, ತಲೆನೋವು, ಅತಿಯಾದ ಉದ್ವೇಗ, ಎದೆನೋವು ಅಥವಾ ಎದೆ ಭಾರ, ಉಸಿರಾಟದ ತೊಂದರೆ, ಹೆಚ್ಚು ಗಾಬರಿಗೊಳಗಾಗುವುದು, ಕೈ-ಕಾಲುಗಳಲ್ಲಿ ದೌರ್ಬಲ್ಯ ಇವೆಲ್ಲವೂ ಕೂಡ ಅದರ ಪ್ರಾರಂಭಿಕ ಲಕ್ಷಣಗಳು ಎಂತಲೇ ಹೇಳಲಾಗುತ್ತದೆ. ಇದನ್ನೂ ಓದಿ- ಹೈ ಬಿಪಿ ಸಮಸ್ಯೆಗೆ ಕಾರಣಗಳು ( ):ಮೊದಲೇ ಉಲ್ಲೇಖಿಸಿದಂತೆಗೆ ( ) ಬದಲಾದ ವೇಗದ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಇದಲ್ಲದೆ, ಅನುವಂಶೀಯವಾಗಿಯೂ ಕೂಡ ಈ ಸಮಸ್ಯೆ ಉಂಟಾಗಬಹುದು. ಇದರ ಹೊರತಾಗಿ, ನಮ್ಮ ಕೆಲವು ಕೆಟ್ಟ ಅಭ್ಯಾಸಗಳಿಂದಲೂ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಅಂತಹ ಕೆಲ ಕಾರಣಗಳೆಂದರೆ... * ತೂಕ ಹೆಚ್ಚಳ:ಬೊಜ್ಜು ಅಥವಾ ಅತಿಯಾದ ತೂಕ ಹೆಚ್ಚಳವಿರುವ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಗಮನಾರ್ಹವಾಗಿ ಹೆಚ್ಚು ಎಂದು ಹಲವು ಸಂಶೋಧನೆಗಳಲ್ಲಿ ತಿಳಿದುಬಂದಿದೆ. * ದೈಹಿಕ ಚಟುವಟಿಕೆ ಇಲ್ಲದಿರುವುದು:ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ವಾಕ್, ವ್ಯಾಯಾಮ, ಯೋಗಾಭ್ಯಾಸಗಳಂತಹ ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದಿರುವುದು ಕೊಡೋಯ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. * ಅತಿಯಾದ ಉಪ್ಪು ಬಳಕೆ:ನಾವು ನಿತ್ಯ ಸೇವಿಸುವ ಆಹಾರದಲ್ಲಿ ಅತಿಯಾದ ಉಪ್ಪು ಬಳಕೆಯಿಂದಲೂ ಹೈಬಿಪಿ ಸಮಸ್ಯೆ ಉಲ್ಬಣಿಸಬಹುದು. ಇದನ್ನೂ ಓದಿ- * ಕಾಫಿ/ಟೀ ಸೇವನೆ:ನಿತ್ಯ ಒಂದೆರಡು ಕಪ್ ಗಿಂತ ಹೆಚ್ಚಿನ ಕಾಫಿ ಅಥವಾ ಟೀ ಸವಿಯುವ ಚಟ ಇರುವವರಲ್ಲಿಯೂ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳಬಹುದು. * ಧೂಮಪಾನ, ಮದ್ಯಪಾನ:ಕೆಲವು ಸಂಶೋಧನೆಗಳ ಪ್ರಕಾರ, ಧೂಮಪಾನ, ಮದ್ಯಪಾನ ಮಾಡುವವರಲ್ಲಿಯೂ ಸಹ ಅಧಿಕ ರಕ್ತದೊತ್ತಡ ಸಮಸ್ಯೆಯ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_897.txt b/zeenewskannada/data1_url8_1_to_1110_897.txt new file mode 100644 index 0000000000000000000000000000000000000000..7ece9a5bceb1d5ff25baea2d3ed680b1163d2da6 --- /dev/null +++ b/zeenewskannada/data1_url8_1_to_1110_897.txt @@ -0,0 +1 @@ +ಪುರುಷರಿಗೆ ಮಾತ್ರ ತಲೆ ಬೋಳಾಗುವುದೇಕೆ..? ಇದನ್ನು ತಡೆಯಲು ಏನು ಮಾಡಬೇಕು..? : ಪುರುಷರಲ್ಲಿ ಹೆಚ್ಚಾಗಿ ಬೋಳು ಸಮಸ್ಯೆ ಉಂಟಾಗುತ್ತದೆ.. ಇದು ಸರಿಯಾದ ಜೀವನಶೈಲಿಯ ಕೊರತೆಯಿಂದಾಗಿ, ಇಂತಹ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಗುತ್ತವೆ.. ಹಾಗಿದ್ರೆ ಈ ಸಮಸ್ಯೆಗೆ ಮುಖ್ಯ ಕಾರಣವೇನು..? ಇದಕ್ಕೆ ಪರಿಹಾರ ಇಲ್ಲವೇ..? ಬನ್ನಿ ತಿಳಿಯೋಣ.. :ಪ್ರತಿಯೊಬ್ಬ ವ್ಯಕ್ತಿಯ ಸೌಂದರ್ಯಕ್ಕೆ ಕೂದಲು ಬಹುಮುಖ್ಯ. ಇದು ನಿಮ್ಮ ಸಂಪೂರ್ಣ ನೋಟವನ್ನು ಬದಲಾಯಿಸುತ್ತದೆ. ಕೂದಲನ್ನು ಅಮೂಲ್ಯ ವಸ್ತುವಿನಂತೆ ಜೋಪಾನ ಮಾಡಲಾಗುತ್ತದೆ.. ಹೆಣ್ಣು ಮಕ್ಕಳು ಹೆಚ್ಚಾಗಿ ಕೇಶರಾಶಿಯ ಕಡಗೆ ಹೆಚ್ಚು ಗಮನ ಹರಿಸುತ್ತಾರೆ... ಆದರೆ ಗಂಡು ಮಕ್ಕಳು ಕೂದಲು ಉದುರುವ ಸಮಸ್ಯೆ ಬಗ್ಗೆ ಹೆಚ್ಚಾಗಿ ಒಳಗಾಗುತ್ತಾರೆ.. ಇದಕ್ಕೆ ಪರಿಹಾರ ಇಲ್ಲವೇ..? ಬನ್ನಿ ತಿಳಿಯೋಣ.. ಚಿಕ್ಕವಯಸ್ಸಿನಲ್ಲಿಯೇ ಕೂದಲು ತನ್ನಿಂತಾನೇ ಉದುರಲು ಆರಂಭಿಸಿದಾಗ ಟೆನ್ಷನ್ ಹೆಚ್ಚುತ್ತದೆ. ಇದರಿಂದ ಆ ಮನುಷ್ಯ ಮಾನಸಿಕವಾಗಿ ಕುಗ್ಗುತ್ತಾನೆ.. ಆಗ ನಾವು ವಿವಿಧ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸುತ್ತೇವೆ, ಇದು ಸಂಪೂರ್ಣ ಬೋಳು ತಲೆಗೆ ಕಾರಣವಾಗುತ್ತದೆ.. ಇದನ್ನೂ ಓದಿ: ಆದರೆ ಮಹಿಳೆಯರಲ್ಲಿ ಈ ಸಮಸ್ಯೆ ಕಡಿಮೆ.. ಅವರಲ್ಲಿ ಬೋಳು ಅಪರೂಪವಾಗಿ ಕಂಡುಬರುತ್ತದೆ. ಹಾಗಾದರೆ ಪುರುಷರಿಗೆ ಮಾತ್ರ ಏಕೆ ಬೋಳು ಬರುತ್ತದೆ ಎಂದು ತಿಳಿದುಕೊಳ್ಳೋಣ.. ಸರಿಯಾದ ಜೀವನಶೈಲಿಯ ಕೊರತೆಯಿಂದಾಗಿ, ಇಂತಹ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಗುತ್ತವೆ. 35ನೇ ವಯಸ್ಸಿಗೆ ಈ ಸಮಸ್ಯೆ ಹೆಚ್ಚು. ಹೆಲ್ತ್‌ಲೈನ್ ವರದಿಯಂತೆ, ಪುರುಷರಲ್ಲಿ (ಡೈಹೈಡ್ರೊಟೆಸ್ಟೋಸ್ಟೆರಾನ್) ಮಟ್ಟಗಳು ಹೆಚ್ಚಾದಾಗ, ಅವರು ಕೂದಲು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಪುರುಷ ಲೈಂಗಿಕ ಹಾರ್ಮೋನ್ ಆಗಿದ್ದು, ಇದನ್ನು ಆಂಡ್ರೊಜೆನ್ ಎಂದೂ ಕರೆಯುತ್ತಾರೆ. ಆಂಡ್ರೋಜೆನ್ಗಳು ಅನೇಕ ಕಾರ್ಯಗಳನ್ನು ಹೊಂದಿವೆ. ಇದನ್ನೂ ಓದಿ: ಕೂದಲಿನ ಬೆಳವಣಿಗೆಯನ್ನು ನಿಯಂತ್ರಿಸುವುದು ಮುಖ್ಯ. ಹೆಚ್ಚಿನ ಆಂಡ್ರೋಜೆನ್‌ಗಳನ್ನು ಹೊಂದಿರುವ ವ್ಯಕ್ತಿಯು ಅವನ ಮುಖ ಮತ್ತು ದೇಹದ ಮೇಲೆ ಹೆಚ್ಚು ಕೂದಲು ಬೆಳೆಯಲು ಕಾರಣವಾಗಬಹುದು, ಆದರೆ ಇದು ಅವನ ತಲೆಯ ಮೇಲೆ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಪುರುಷರಲ್ಲಿ ಬೋಳು ತಲೆ ತೊಂದರೆಯನ್ನು ಆಂಡ್ರೊಜೆನಿಕ್ ಅಲೋಪೆಸಿಯಾ ಎಂದು ಕರೆಯಲಾಗುತ್ತದೆ. ಕಡಿಮೆ ಮಟ್ಟದ ಸಹ ಉತ್ತಮವಲ್ಲ, ಏಕೆಂದರೆ ಇದು ಪುರುಷ ಲೈಂಗಿಕ ಅಂಗಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ಅನ್ನು ಹೇಗೆ ನಿಯಂತ್ರಿಸುವುದು? ಇದನ್ನು ನಿಯಂತ್ರಿಸಲು ಮೆಡಿಕಲ್ ಶಾಪ್‌ಗಳಲ್ಲಿ ಹಲವು ಔಷಧಗಳು ಲಭ್ಯವಿವೆ. ಇದನ್ನು ಕಡಿಮೆ ಮಾಡಲು, ವೈದ್ಯರ ಸಲಹೆ ಮೇರೆಗೆ ಬ್ಲಾಕರ್ಸ್ ಅಥವಾ ಇನ್ಹಿಬಿಟರ್ಗಳನ್ನು ತೆಗೆದುಕೊಳ್ಳಬಹುದು. ಕುಂಬಳಕಾಯಿ ಬೀಜದ ಎಣ್ಣೆ ಅನ್ನು ನಿರ್ಬಂಧಿಸಲು ಕೆಲಸ ಮಾಡುತ್ತದೆ. ಇದನ್ನೂ ಓದಿ: ಸಮಸ್ಯೆ ಪರಿಹಾರಕ್ಕಾಗಿ ನೀವು ಯಾವ ರೀತಿಯ ಶಾಂಪೂ ಆಯ್ಕೆ ಮಾಡಬೇಕು? :ಇದನ್ನು ತಡೆಗಟ್ಟಲು ನೀವು ಹಸಿರು ಚಹಾ ಅಂಶ, ಚಹಾ ಮರದ ಎಣ್ಣೆ, ರೋಸ್ಮರಿ ಸಾರವನ್ನು ಹೊಂದಿರುವ ಶಾಂಪೂ ತೆಗೆದುಕೊಳ್ಳಬೇಕು. ನಿಮ್ಮ ಶಾಂಪೂ ಸಲ್ಫೇಟ್ ಮತ್ತು ಪ್ಯಾರಾಬೆನ್ ಮುಕ್ತವಾಗಿರಬೇಕು. ಇದು ಸಂಪೂರ್ಣ ಸುರಕ್ಷಿತ ಎಂದು ಹೆಲ್ತ್‌ಲೈನ್‌ನಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_898.txt b/zeenewskannada/data1_url8_1_to_1110_898.txt new file mode 100644 index 0000000000000000000000000000000000000000..78772bcd3d69d45ba6315cd9378323e1930a1b89 --- /dev/null +++ b/zeenewskannada/data1_url8_1_to_1110_898.txt @@ -0,0 +1 @@ +ಲಿವರ್ ಕಾಯಿಲೆಯನ್ನು ಗುಣಪಡಿಸುತ್ತದೆ ಕಾಫಿ ! ಆದರೆ ದಿನಕ್ಕೆ ಇಷ್ಟೇ ಲೋಟ ಕುಡಿದರೆ ಮಾತ್ರ ! ನಾವು ನಿತ್ಯ ಸೇವಿಸುವ ಕಾಫಿ ನಮ್ಮ ಲಿವರ್ ಆರೋಗ್ಯವನ್ನು ಬಹಳಷ್ಟು ಮಟ್ಟಿಗೆ ಉತ್ತಮವಾಗಿ ಇಡಬಲ್ಲದು. ಲಿವರ್ ಆರೋಗ್ಯ ಕಾಪಾಡಲು ಕಾಫಿಯನ್ನು ಹೀಗೆ ಸೇವಿಸಿದರೆ ಒಳ್ಳೆಯದು. ಬೆಂಗಳೂರು :ನಮ್ಮಲ್ಲಿ ಬಹಳಷ್ಟು ಮಂದಿಗೆ ಬೆಳಗ್ಗೆ ಒಂದು ಲೋಟ ಕಾಫಿ ಅಥವಾ ಚಹಾ ಇಲ್ಲದೆ ದಿನ ಆರಂಭವಾಗುವುದೇ ಇಲ್ಲ.ಅದರಲ್ಲಿಯೂ ಚಹಾಗಿಂತ ಕಾಫಿ ಕುಡಿಯುವವರ ಸಂಖ್ಯೆಯೇ ಹೆಚ್ಚು.ಕಾಫಿ ಮತ್ತು ಚಹಾ ಎರಡೂ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಹೊಂದಿವೆ.ನಾವಿಲ್ಲಿ ಕಾಫಿಯ ಪ್ರಮುಖ ಪ್ರಯೋಜನವನ್ನು ಹೇಳಲಿದ್ದೇವೆ. ಕಾಫಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಆದರೆ ಇದನ್ನು ಮಿತವಾಗಿ ಸೇವಿಸಬೇಕು.ನಮ್ಮ ಯಕೃತ್ತು ಆರೋಗ್ಯಕರವಾಗಿರುತ್ತದೆ ಎನ್ನುವ ಅಂಶ ಅನೇಕ ಅಧ್ಯಯನಗಳಿಂದ ಹೊರ ಬಂದಿದೆ. ಬೆಳಿಗ್ಗೆ ಕಾಫಿ ಕುಡಿಯುವುದರಿಂದ ಲಿವರ್ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.ಇದಲ್ಲದೆ, ಕಾಫಿ ಕುಡಿಯುವುದರಿಂದ ಅನೇಕ ಯಕೃತ್ತಿನ ಕಾಯಿಲೆಗಳು ಗುಣವಾಗುತ್ತವೆ ಎನ್ನುವುದನ್ನು ಕೂಡಾ ಅಧ್ಯಯನಗಳು ಎತ್ತಿ ತೋರಿಸಿವೆ. ಇದನ್ನೂ ಓದಿ : ಬ್ಲಾಕ್ ಕಾಫಿ :ಸರಿಯಾದ ಪ್ರಮಾಣದಲ್ಲಿ ಬ್ಲಾಕ್ ಕಾಫಿ ಅಂದರೆ ಹಾಲು ಬೆರೆಸದ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ಯಕೃತ್ತಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಬ್ಲಾಕ್ ಕಾಫಿ ಸಹಾಯ ಮಾಡುತ್ತದೆ.ಕಾಫಿ ಕುಡಿಯುವುದರಿಂದ ಫ್ಯಾಟಿ ಲಿವರ್ ಮತ್ತು ಲಿವರ್ ಸಿರೋಸಿಸ್ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.ಆದ್ದರಿಂದ ಲಿವರ್ ಆರೋಗ್ಯವಾಗಿರಲು ಕಾಫಿಯನ್ನು ನಿಮ್ಮ ದೈನಂದಿನ ಆಹಾರದ ಭಾಗವನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದು. ಕಾಫಿ ಕುಡಿಯುವುದರಿಂದ ಫ್ಯಾಟಿ ಲಿವರ್ ಕಾಯಿಲೆ ನಿವಾರಣೆಯಾಗುತ್ತದೆ ಎನ್ನುವುದು ಸಾಬೀತಾಗಿದೆ.ಕಾಫಿ ಕುಡಿಯುವುದರಿಂದ ಹೃದ್ರೋಗಗಳು, ನರರೋಗಗಳು ಮತ್ತು ಮಧುಮೇಹದಂತಹ ಸಮಸ್ಯೆಗಳ ಅಪಾಯ ಕೂಡಾ ಕಡಿಮೆಯಾಗುತ್ತವೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಾವು ಸೇವಿಸುವ ಕಾಫಿಯ ಪ್ರಮಾಣ.ಲಿವರ್ ಆರೋಗ್ಯ ಕಾಪಾಡಲು ದಿನಕ್ಕೆ ಎಷ್ಟು ಕಾಫಿ ಕುಡಿಯುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಇದನ್ನೂ ಓದಿ : ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು? :ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಇದನ್ನು ದಿನಕ್ಕೆ 2 ರಿಂದ 3 ಕಪ್ ಕುಡಿಯಬಹುದು.ಆದರೆ ಕಾಫಿ ಕುಡಿಯುವವರ ಆರೋಗ್ಯ ಮತ್ತು ವಿವಿಧ ದೈಹಿಕ ಸ್ಥಿತಿಗಳನ್ನು ಆಧರಿಸಿ ಈ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗಬಹುದು. ಯಕೃತ್ತಿಗೆ ಕಾಫಿ ಹೇಗೆ ಒಳ್ಳೆಯದು? :- ಕಾಫಿ ಸೇವನೆಯು ಯಕೃತ್ತನ್ನು ಆರೋಗ್ಯಕರವಾಗಿಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.- ನೀವು ದಿನಕ್ಕೆ 2 ಕಪ್ ಕಾಫಿ ಕುಡಿಯುತ್ತಿದ್ದರೆ,ಯಕೃತ್ತಿನ ಅನೇಕ ಕಾಯಿಲೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.- ಬ್ಲಾಕ್ ಕಾಫಿ ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.- ಬ್ಲಾಕ್ ಕಾಫಿ ಕುಡಿಯುವುದರಿಂದ ದೀರ್ಘಕಾಲದ ಯಕೃತ್ತಿನ ಕಾಯಿಲೆಯ ಅಪಾಯವನ್ನು ಶೇಕಡಾ 71 ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕಾಫಿ ಕುಡಿಯುವ ಇತರ ಪ್ರಯೋಜನಗಳೇನು? :- ಕಾಫಿ ಕುಡಿದರೆ ಟೆನ್ಶನ್ ನಿಂದಾಗುವ ತಲೆನೋವಿನಿಂದ ಪರಿಹಾರ ಸಿಗುತ್ತದೆ.- ಕಾಫಿ ನಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.- ಕಾಫಿ ಕುಡಿಯುವುದರಿಂದ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಬಹುದು.- ಕಾಫಿ ನಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ.- ಮಧುಮೇಹಿಗಳಾಗಿದ್ದರೆ ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.- ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆ.- ಆದರೆ, ಸಕ್ಕರೆ ಹಾಕದೆಯೇ ಕುಡಿಯಬೇಕು. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಗೆ ಮೀಡಿಯಾ ಜವಾಬ್ದಾರರಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_899.txt b/zeenewskannada/data1_url8_1_to_1110_899.txt new file mode 100644 index 0000000000000000000000000000000000000000..9f3dd5023b3211429bd51b6294dfe8d6382638d5 --- /dev/null +++ b/zeenewskannada/data1_url8_1_to_1110_899.txt @@ -0,0 +1 @@ +ಪ್ರತಿದಿನ ಬೆಳಿಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯುವುದರ ಆರೋಗ್ಯ ಪ್ರಯೋಜನಗಳೇನು ಗೊತ್ತಾ? : ಉತ್ತಮ ಆರೋಗ್ಯಕ್ಕೆ ಬೀಟ್ರೂಟ್ ಅತ್ಯಗತ್ಯ ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ. ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. :ಬೀಟ್ರೂಟ್ ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬೀಟ್ರೂಟ್ ರಸವು ರಕ್ತ ಶುದ್ಧಿಕಾರಕವಾಗಿರುವುದರಿಂದ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಬೀಟ್ರೂಟ್ ಪೋಷಕಾಂಶಗಳು: ಕಬ್ಬಿಣ, ವಿಟಮಿನ್‌ಗಳು, ಖನಿಜಗಳು, ಆಮ್ಲಜನಕ ವಾಹಕಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ಅನ್ನು ಪೋಷಕಾಂಶಗಳ ಉಗ್ರಾಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಪ್ರತಿನಿತ್ಯ ಬೀಟ್ರೂಟ್ ಜ್ಯೂಸ್ ಸೇವಿಸುವ ಜನರು ರಕ್ತದೊತ್ತಡವನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದು ನೈಟ್ರೇಟ್‌ಗಳಲ್ಲಿ ಅಧಿಕವಾಗಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆ ಮಟ್ಟ: ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವ ಪಾಲಿಸಿನಾಲ್‌ಗಳು, ನೈಟ್ರೈಟ್‌ಗಳು ಮಧುಮೇಹ ರೋಗಿಗಳಿಗೆ ಸೂಕ್ತವಾಗಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಶುಗರ್ ಲೆವೆಲ್ ನಿಯಂತ್ರಣದಲ್ಲಿರುತ್ತದೆ. ಸ್ಥೂಲಕಾಯತೆ: ಬೀಟ್ರೂಟ್ ಅತ್ಯಂತ ಕಡಿಮೆ ಕ್ಯಾಲೋರಿ, ಪೋಷಕಾಂಶಗಳ ದಟ್ಟವಾದ ಆಹಾರವಾಗಿದೆ. ಆದ್ದರಿಂದ, ಬೀಟ್ರೂಟ್ ತೂಕ ನಷ್ಟದ ವೇಳೆ ಆಹಾರದ ಪ್ರಮುಖ ಭಾಗವಾಗಿರಬೇಕು. ಮೆದುಳಿನ ಆರೋಗ್ಯ: ಬೀಟ್ರೂಟ್‌ನಲ್ಲಿ ರಕ್ತದ ಹರಿವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಇದು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ದಿನವಿಡೀ ಮೆದುಳು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಮಲಬದ್ಧತೆ: ನಾರಿನಂಶದಿಂದ ಸಮೃದ್ಧವಾಗಿರುವ ತರಕಾರಿಯಾಗಿದ್ದು, ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಕ್ಯಾನ್ಸರ್ ತಡೆಗಟ್ಟುವುದು: ಬೀಟ್ರೂಟ್ ಸಾರದಲ್ಲಿರುವ ಜೀವರಾಸಾಯನಿಕ ಅಂಶವಾದ ಬೆಟಾಲೈನ್, ಮೂತ್ರಕೋಶ, ಅಂಡಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಉತ್ಕರ್ಷಣ ನಿರೋಧಕ ಶಕ್ತಿಯೇ ಇದಕ್ಕೆ ಕಾರಣ ಎಂದು ಅಧ್ಯಯನಗಳು ಸೂಚಿಸುತ್ತವೆ. ರಕ್ತಹೀನತೆ: ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಬೀಟ್ರೂಟ್, ರಕ್ತದಲ್ಲಿನ ವಿಷವನ್ನು ತೆಗೆದುಹಾಕುವ ಮೂಲಕ ರಕ್ತವನ್ನು ಶುದ್ಧೀಕರಿಸುತ್ತದೆ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯನ್ನು ಗುಣಪಡಿಸುತ್ತದೆ. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಗೆ ಮೀಡಿಯಾ ಜವಾಬ್ದಾರರಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_9.txt b/zeenewskannada/data1_url8_1_to_1110_9.txt new file mode 100644 index 0000000000000000000000000000000000000000..c33c903206a0a87e2aac9a0a2deedc973acfa2dc --- /dev/null +++ b/zeenewskannada/data1_url8_1_to_1110_9.txt @@ -0,0 +1 @@ +: ಗಣೇಶ ಹಬ್ಬದಂದು ಚಿನ್ನದ ಬೆಲೆಯಲ್ಲಿ ಇಳಿಕೆ!? ಇಂದು 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ? : ಚಿನ್ನವು ಅತ್ಯಂತ ಬೆಲೆಬಾಳುವ ಮತ್ತು ದುಬಾರಿ ಲೋಹಗಳಲ್ಲಿ ಒಂದಾಗಿದೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಪ್ರಸ್ತುತ ಇದು ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ. :ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ. 6,680 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ, 7,287 ಆಗಿದೆ. ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಬಂಗಾರ ಖರೀದಿಸುವವರು ಅದಕ್ಕೂ ಮುನ್ನ ನಿಮ್ಮ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಚಿನ್ನವು ಅತ್ಯಂತ ಬೆಲೆಬಾಳುವ ಮತ್ತು ದುಬಾರಿ ಲೋಹಗಳಲ್ಲಿ ಒಂದಾಗಿದೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಪ್ರಸ್ತುತ ಇದು ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ. ಅಂದಹಾಗೆ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯ ಹೊರತಾಗಿಯೂ, ಭಾರತೀಯರು ಚಿನ್ನದ ಮೇಲಿನ ಹೂಡಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಯುಎಸ್ ಡಾಲರ್ ಬಲದಿಂದ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಆದರೆ ಸ್ಥಳೀಯ ಮಾರುಕಟ್ಟೆಯಲ್ಲಿನ ಪೂರೈಕೆ ಮತ್ತು ಬೇಡಿಕೆಯ ಆಧಾರದ ಮೇಲೆ ಚಿನ್ನದ ಮೇಲಿನ ಸುಂಕವನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿನ್ನದ ಬೆಲೆಯನ್ನು ತಿಳಿದುಕೊಳ್ಳುವ ಮೊದಲು, 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯ. 24 ಕ್ಯಾರೆಟ್ ಚಿನ್ನವು 100 ಪ್ರತಿಶತ ಶುದ್ಧ ಚಿನ್ನವಾಗಿದ್ದು ಅದು ಯಾವುದೇ ಇತರ ಲೋಹದ ಕಲಬೆರಕೆಯನ್ನು ಹೊಂದಿರುವುದಿಲ್ಲ. ಇನ್ನು ಬೆಳ್ಳಿ ಅಥವಾ ತಾಮ್ರದಂತಹ ಮಿಶ್ರಲೋಹವನ್ನು 22 ಕ್ಯಾರೆಟ್ ಚಿನ್ನದಲ್ಲಿ ಬೆರೆಸಲಾಗುತ್ತದೆ. 22 ಕ್ಯಾರೆಟ್ ಚಿನ್ನವು 91.67 ಪ್ರತಿಶತ ಶುದ್ಧ ಚಿನ್ನವನ್ನು ಹೊಂದಿರುತ್ತದೆ. ಭಾರತದಲ್ಲಿ ಇಂದಿನ ಚಿನ್ನದ ಬೆಲೆ (22K) ಚೆನ್ನೈ ₹ 6,680ಮುಂಬೈ ₹ 6,680ದೆಹಲಿ ₹ 6,695ಕೋಲ್ಕತ್ತಾ ₹ 6,680ಬೆಂಗಳೂರು ₹ 6,680ಹೈದರಾಬಾದ್ ₹ 6,680ಕೇರಳ ₹ 6,680 ₹ ಇದನ್ನೂ ಓದಿ: ಹಾಲ್ ಮಾರ್ಕಿಂಗ್ ಮೂಲಕ ಚಿನ್ನವನ್ನು ಗುರುತಿಸುವುದು ಹೇಗೆ?ಸರ್ಕಾರವು 1 ಜುಲೈ 2021 ರಿಂದ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ. ಈಗ ಚಿನ್ನದ ಮೇಲೆ ಮೂರು ರೀತಿಯ ಚಿಹ್ನೆಗಳಿರುತ್ತವೆ. ಇವುಗಳಲ್ಲಿ ಲೋಗೋ, ಶುದ್ಧತೆಯ ದರ್ಜೆ ಮತ್ತು ಎಂದೂ ಕರೆಯಲ್ಪಡುವ 6 ಅಂಕಿಗಳ ಆಲ್ಫಾನ್ಯೂಮರಿಕ್ ಕೋಡ್ ಸೇರಿವೆ. 24 ಕ್ಯಾರೆಟ್ ಚಿನ್ನವು ಅತ್ಯಂತ ಪರಿಶುದ್ಧವಾಗಿದೆ. ಆದರೆ 24 ಕ್ಯಾರೆಟ್‌ ಚಿನ್ನದಲ್ಲಿ ಆಭರಣ ಮಾಡಲಾಗುವುದಿಲ್ಲ. 18 ಮತ್ತು 22 ಕ್ಯಾರೆಟ್ ಚಿನ್ನದಿಂದಷ್ಟೇ ಆಭರಣ ತಯಾರಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_90.txt b/zeenewskannada/data1_url8_1_to_1110_90.txt new file mode 100644 index 0000000000000000000000000000000000000000..210575e377a950b59111aa763f35ae996b7801ff --- /dev/null +++ b/zeenewskannada/data1_url8_1_to_1110_90.txt @@ -0,0 +1 @@ +ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ? ವಿಶ್ವದ ಶ್ರೀಮಂತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಬಳಸುವ ಫೋನ್ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.ಅಂದ ಹಾಗೆ ಈ ದಂಪತಿ ಬಳಸುವುದು ಇದೇ ಫೋನ್ . ಬೆಂಗಳೂರು :ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮತ್ತು ದೇಶ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತವರ ಕುಟುಂಬ ಸದಾ ಸುದ್ದಿಯಲ್ಲಿರುತ್ತದೆ. ಅವರು ಏನೂ ಮಾಡಿದರೂ ಸುದ್ದಿಯಾಗುತ್ತದೆ.ಇತ್ತೀಚಿಗಷ್ಟೇ ಪುತ್ರನ ಮದುವೆಯ ಕಾರಣದಿಂದ ಸುದ್ದಿಯಾಗಿದ್ದ ಕುಟುಂಬ ಈಗ ಅವರು ಬಳಸುವ ಫೋನ್ ವಿಚಾರವಾಗಿ ಚರ್ಚೆಯಲ್ಲಿದ್ದಾರೆ.ಅಂದ ಹಾಗೆ ಅಂಬಾನಿ ಮನೆ, ಅವರ ಕಾರುಗಳು, ಅವರ ಮನೆಯ ನೌಕರರು ಹೀಗೆ ಪ್ರತಿ ವಿಚಾರವನ್ನು ತಿಳಿದುಕೊಳ್ಳುವಲ್ಲಿ ಜನರು ಹೆಚ್ಚಿನ ಆಸಕ್ತಿ ತೋರುತ್ತಾರೆ. ಇದೀಗ ಅಂಬಾನಿ ದಂಪತಿ ಬಳಸುವ ಫೋನ್ ಯಾವುದು ಎನ್ನುವ ಕುತೂಹಲ ಜನರದ್ದು. ಮುಖೇಶ್ ಅಂಬಾನಿ ಕೈಯಲ್ಲಿ ಈ ಫೋನ್ :ಅವರು ತಮ್ಮ ಪತ್ನಿ ನೀತಾ ಅಂಬಾನಿಯೊಂದಿಗೆ ಭವ್ಯವಾದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.ಇಲ್ಲಿ ಜನರ ಜನರ ಕಣ್ಣಿಗೆ ಬಿದ್ದದ್ದು ಮುಖೇಶ್ ಅಂಬಾನಿ ಕೈಯಲ್ಲಿ ಹಿಡಿದಿದ್ದ ಫೋನ್. ಹಾಗಿದ್ದರೆ ಮುಖೇಶ್ ಅಂಬಾನಿ ಕೈಯ್ಯಲ್ಲಿ ಇದ್ದ ಫೋನ್ ಯಾವುದು ಎನ್ನುವುದು ಪ್ರಶ್ನೆ. ಇದನ್ನೂ ಓದಿ : ಮುಖೇಶ್ ಅಂಬಾನಿ ಕೈಯಲ್ಲಿ ಆಪಲ್‌ನ ಇತ್ತೀಚಿನ ಐಫೋನ್ ಕಾಣಿಸಿಕೊಂಡಿದೆ. ಇದು ಸಾಮಾನ್ಯ ಫೋನ್ ಅಲ್ಲ, ಹೊಸ ಮತ್ತು ಅತ್ಯಂತ ದುಬಾರಿ 15 . ಇದು ಐಫೋನ್ 15 ಸರಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ.ಈ ಫೋನ್ ನ 256 ಮಾದರಿಯ ಬೆಲೆ 1 ಲಕ್ಷದ 50 ಸಾವಿರ ಮತ್ತು 1 ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 2 ಲಕ್ಷ ರೂ. ನೀತಾ ಅಂಬಾನಿ ಬಳಿ ಯಾವ ಫೋನ್ ಇದೆ? :ಇಂಟರೆಸ್ಟಿಂಗ್ ವಿಷಯ ಏನೆಂದರೆ ಮುಕೇಶ್ ಅಂಬಾನಿ ಮಾತ್ರವಲ್ಲ ಅವರ ಪತ್ನಿ ನೀತಾ ಅಂಬಾನಿ ಬಳಿ ಕೂಡಾ ಇದೇ ಫೋನ್ ಇದೆ.ದೇಶದ ಇತರ ಅನೇಕ ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಸಹ ಈ ಫೋನ್ ಅನ್ನು ಬಳಸುತ್ತಾರೆ.ಫೋನ್ ಉತ್ತಮ ಕ್ಯಾಮೆರಾಗಳನ್ನು ಹೊಂದಿದೆ.ಇದಲ್ಲದೆ, ವಿನ್ಯಾಸದಿಂದ ವೈಶಿಷ್ಟ್ಯಗಳವರೆಗೆ,ಈ ಫೋನ್‌ನಲ್ಲಿ ಎಲ್ಲವೂ ಅತ್ಯಬ್ಧುತವಾಗಿದೆ. ಇದರ ಲುಕ್ ಕೂಡಾ ಸಾಕಷ್ಟು ಪ್ರೀಮಿಯಂ ಆಗಿದ್ದು, ಕಾರ್ಯಕ್ಷಮತೆ ಕೂಡ ಅದ್ಭುತವಾಗಿದೆ. ಪ್ರತಿಯೊಂದು ವಿಷಯದಲ್ಲೂ ಈ ಫೋನ್ ಇತರ ಫೋನ್‌ಗಳಿಗಿಂತ ಅಡ್ವಾನ್ಸ್ ಆಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_900.txt b/zeenewskannada/data1_url8_1_to_1110_900.txt new file mode 100644 index 0000000000000000000000000000000000000000..713cc0be07a6066bec532ad3f3d60e2d8adbac28 --- /dev/null +++ b/zeenewskannada/data1_url8_1_to_1110_900.txt @@ -0,0 +1 @@ +ಈ ಟಿಪ್ಸ್‌ ಫಾಲೋ ಮಾಡಿ ಕೇವಲ 7 ದಿನಗಳಲ್ಲಿ 2 ಕೆಜಿ ತೂಕ ಇಳಿಸಿ..! : ತೂಕ ಕಳೆದುಕೊಳ್ಳುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನೀವು ಉತ್ತಮ ಈ ಕೆಳಗಿರುವ ಡಯಟ್‌ ಪ್ಲಾನ್‌ ಅವನ್ನು ಅನುಸರಿಸಿದರೆ ಕೇವಲ ಒಂದೇ ವಾರದಲ್ಲಿ 2 ಕೆಜಿ ತೂಕ ಉಳಿಸಬಹುದು. ಹಾಗಾದರೆ ಏನು ಆ ಡಯಟ್‌ ಪ್ಲಾನ್‌..?ತಿಳಿಯಲು ಮುಂದೆ ಓದಿ... :ತೂಕ ಕಳೆದುಕೊಳ್ಳುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನೀವು ಉತ್ತಮ ಈ ಕೆಳಗಿರುವ ಡಯಟ್‌ ಪ್ಲಾನ್‌ ಅವನ್ನು ಅನುಸರಿಸಿದರೆ ಕೇವಲ ಒಂದೇ ವಾರದಲ್ಲಿ 2 ಕೆಜಿ ತೂಕ ಉಳಿಸಬಹುದು. ಹಾಗಾದರೆ ಏನು ಆ ಡಯಟ್‌ ಪ್ಲಾನ್‌..?ತಿಳಿಯಲು ಮುಂದೆ ಓದಿ... ದಿನ 1:ಬೆಳಗಿನ ಉಪಾಹಾರ: ಬಾಳೆಹಣ್ಣು, ಸೇಬು ಮತ್ತು ಹಣ್ಣುಗಳಂತಹ ಹಣ್ಣುಗಳೊಂದಿಗೆ ಒಂದು ಕಪ್ ಓಟ್ ಮೀಲ್‌ನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ.ಮಧ್ಯಾಹ್ನ: ಒಂದು ಹಿಡಿ ಬಾದಾಮಿ ಅಥವಾ ವಾಲ್‌ನಟ್‌ಗಳನ್ನು ಸೇವಿಸಿ.ಊಟ: ತರಕಾರಿ, ಸೂಪ್ ಹಾಗೂ ತರಕಾರಿ ಸಲಾಡ್.ಸಂಜೆ: ಹುರಿದ ಕಡಲೆ ಅಥವಾ ಸೇಬು ಅಥವಾ ಪೇರಳೆ ಹಣ್ಣುಗಳನ್ನು ಸೇವಿಸಿ.ರಾತ್ರಿ: ಆವಿಯಲ್ಲಿ ಬೇಯಿಸಿದ ತರಕಾರಿಗಳೊಂದಿಗೆ ಕ್ವಿನೋವಾ ಪುಲಾವ್ ಮಾಡಿ ಸೇವಿಸಿ. ದಿನ 2:ಬೆಳಗಿನ ಉಪಾಹಾರ: ಪಾಲಕ್, ಬಾಳೆಹಣ್ಣು, ಹಾಲು ಮತ್ತು ಜೇನುತುಪ್ಪದ ಚಿಮುಕಿಸಿ ಮಾಡಿದ ಸ್ಮೂಥಿ. ಈ ಸ್ಮೂಥಿಯು ಪೋಷಕಾಂಶಗಳಿಂದ ತುಂಬಿರುತ್ತದೆ. ಇದರೊಂದಿಗೆ, ಒಂದು ಕಪ್ ಪಪ್ಪಾಯಿ ಅಥವಾ ಕಲ್ಲಂಗಡಿ ತಿನ್ನಿ.ಊಟ: ಕೆಂಪು ಅನ್ನದೊಂದಿಗೆ ತರಕಾರಿ ಸಾರು. ಕೆಂಪು ಅಕ್ಕಿಯಲ್ಲಿ ನಾರಿನಂಶ ಹೆಚ್ಚಿದ್ದು, ಜೀರ್ಣಕ್ರಿಯೆಗೆ ನೆರವಾಗುತ್ತದೆ.ಸಂಜೆಯ: ಡೈಜೆಸ್ಟಿವ್‌ ಬಿಸ್ಕೆಟ್ಸ್‌ ಮತ್ತು ಗ್ರೀನ್‌ ಟೀ.ರಾತ್ರಿ: ಪನೀರ್ ಟಿಕ್ಕಾ ಮತ್ತು ತರಕಾರಿ ಸಲಾಡ್. ಸಸ್ಯಾಹಾರಿಗಳಿಗೆ ಪನೀರ್ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಮಾಂಸಾಹಾರಿಗಳಿಗೆ, ಪನೀರ್ ಟಿಕ್ಕಾ ಬದಲಿಗೆ ಗ್ರಿಲ್ಡ್ ಫಿಶ್ ಅಥವಾ ಚಿಕನ್ ಟಿಕ್ಕಾವನ್ನು ಸೇವಿಸಿ. ಇದನ್ನೂ ಓದಿ: ದಿನ 3:ಬೆಳಗಿನ ಉಪಾಹಾರ: ಬಟಾಣಿ, ಕ್ಯಾರೆಟ್, ಆಲೂಗಡ್ಡೆಗಳಂತಹ ತರಕಾರಿಗಳೊಂದಿಗೆ ಅವಲಕ್ಕಿಯನ್ನು ತಯಾರಿಸಿ ಸೇವಿಸಿ. ಇದರೊಂದಿಗೆ ಒಂದು ಲೋಟ ಮಜ್ಜಿಗೆ ಸೇವಿಸಬಹುದು.ಊಟ: ಒಂದು ಬೌಲ್ ಚನ್ನಾ ಮಸಾಲ ಜೊತೆಗೆ ಸಂಪೂರ್ಣ ಗೋಧಿಹಿಟ್ಟಿನಿಂದ ಮಾಡಿದ ಚಪಾತಿ ಜೊತೆಗೆ ಸಲಾಡ್ ಅನ್ನು ಸೈಡ್ ಡಿಶ್ ಆಗಿ ಸೇವಿಸಿ.ಸಂಜೆ: ಮೊಳಕೆಯೊಡೆದ ಕಾಳು.ರಾತ್ರಿ: ಪನೀರ್ ಮತ್ತು ಹುರಿದ ತರಕಾರಿಗಳೊಂದಿಗೆ ಸ್ವಲ್ಪ ಕೆಂಪು ಅಕ್ಕಿ ಅಥವಾ ಮಾಂಸಾಹಾರಿಗಳಿಗೆ, ಪನೀರ್ ಬದಲಿಗೆ ಫ್ರೈಡ್ ಚಿಕನ್ ಸೇವಿಸಬಹುದು. ದಿನ 4:ಬೆಳಗಿನ ಉಪಾಹಾರ: ಗೋಧಿ ದೋಸೆ ಮೊಟ್ಟೆಯ ಫ್ರೈ. ಮೊಟ್ಟೆ ಬೇಡವೆಂದರೆ ಅದರ ಬದಲಿಗೆ, ಬಾಳೆಹಣ್ಣು ತಿನ್ನಬಹುದು.ಮಧ್ಯಾಹ್ನದ ಊಟ: ಮಸೂರ್ ದಾಲ್ ಮತ್ತು ಮಿಶ್ರ ತರಕಾರಿ ಹಾಗೂ ಗೋಧಿ ರೊಟ್ಟಿ.ಸಂಜೆ ತಿಂಡಿ: ಒಂದು ಕಪ್ ಹಸಿರು ಚಹಾ ಮತ್ತು ಒಂದು ಕಪ್ ಹಣ್ಣುಗಳು.ರಾತ್ರಿ: ಕೆಂಪು ಅಕ್ಕಿಯಿಂದ ಮಾಡಿದ ಅನ್ನ ಮತ್ತು ಸೌತೆಕಾಯಿ ರೈತಾ.ನಾನ್‌ ವೆಜ್‌ ತಿನ್ನುವವರು ಕ್ವಿನೋವಾ ಸಲಾಡ್‌ನೊಂದಿಗೆ ಬೇಯಿಸಿದ ಮೊಟ್ಟೆಗಳು ಅಥವಾ ಬೇಯಿಸಿದ ಚಿಕನ್ ಅನ್ನು ಪ್ರಯತ್ನಿಸಿ. ದಿನ 5:ಬೆಳಗಿನ ಉಪಾಹಾರ: ಗೋಧಿಯಿಂದ ಮಾಡಿದ ಪ್ಯಾನ್‌ಕೇಕ್‌ಗಳನ್ನು ಹಣ್ಣು ಮತ್ತು ಸ್ವಲ್ಪ ಜೇನುತುಪ್ಪದೊಂದಿಗೆ ಸೇವಿಸಿ. ಸೇಬು, ದ್ರಾಕ್ಷಿ ಮತ್ತು ದಾಳಿಂಬೆಯಂತಹ ಮಿಶ್ರ ಹಣ್ಣುಗಳನ್ನು ಒಂದು ಕಪ್ ಸೇವಿಸಿ.ಮಧ್ಯಾಹ್ನದ ಊಟ: ತರಕಾರಿಗಳೊಂದಿಗೆ ಓಟ್ ಮೀಲ್ ಉಪ್ಮಾ.ಸಂಜೆಯ : ಕ್ಯಾರೆಟ್ ಮತ್ತು ಸೌತೆಕಾಯಿರಾತ್ರಿ: ಕ್ವಿನೋವಾ ಅಕ್ಕಿಯಿಂದ ಮಾಡಿದ ಅನ್ನ ಮತ್ತು ದಾಲ್‌.ಮಾಂಸಾಹಾರಿಗಳು ಕ್ವಿನೋವಾ ಅಕ್ಕಿಯಿಂದ ಮಾಡಿದ ಅನ್ನದೊಂದಿಗೆ ಚಿಕನ್‌ ಸೇವಿಸಬಹುದು. ಇದನ್ನೂ ಓದಿ: ದಿನ 6:ಬೆಳಗಿನ ಉಪಾಹಾರ: ಮೊಸರು, ಪಾಲಕ್‌, ಬಾಳೆಹಣ್ಣುಗಳನ್ನು ಚಿಯಾ ಸೀಡ್ಸ್‌ ಮತ್ತು ಹಣ್ಣುಗಳನ್ನು ಮಿಕ್ಸ್‌ ಮಾಡಿ ತಿನ್ನಿ. ಇದರೊಂದಿಗೆ ಒಂದು ಕಪ್ ಜ್ಯೂಸ್ ಕುಡಿಯಿರಿ.ಮಧ್ಯಾಹ್ನದ ಊಟ: ತರಕಾರಿ ರೈತಾದೊಂದಿಗೆ ರಾಗಿ ಖಿಚಡಿ.ಸಂಜೆ: ಲಘುವಾಗಿ ಹುರಿದ ಮಕಾನಾರಾತ್ರಿ: ಸಂಪೂರ್ಣ ಗೋಧಿ ಬ್ರೆಡ್ನೊಂದಿಗೆ ತರಕಾರಿ ಸೂಪ್. ಮಾಂಸಾಹಾರಿಗಳು ಸೂಪ್‌ಗೆ ಗ್ರಿಲ್ಡ್ ಚಿಕನ್ ಅಥವಾ ಮೀನು ಸೇರಿಸಿ. ದಿನ 7:ಬೆಳಗಿನ ಉಪಾಹಾರ: ಸೌತೆಕಾಯಿ, ಪುದೀನ, ನಿಂಬೆ ಮತ್ತು ಪಾಲಕದಿಂದ ಮಾಡಿದ ಸ್ಮೂಥಿ.ಊಟ: ಧಾನ್ಯದ ಬ್ರೆಡ್ನೊಂದಿಗೆ ಸ್ವಲ್ಪ ತರಕಾರಿ ಸ್ಟ್ಯೂಸಂಜೆ: ಒಂದು ಹಿಡಿ ಹುರಿದ ಕುಂಬಳಕಾಯಿ ಬೀಜಗಳು ಅಥವಾ ಸೂರ್ಯಕಾಂತಿ ಬೀಜಗಳು.ಭೋಜನ: ನಿಂಬೆ-ಆಲಿವ್ ಎಣ್ಣೆಯೊಂದಿಗೆ ತರಕಾರಿ ಸಲಾಡ್. ಮಾಂಸಾಹಾರಿಗಳಿಗೆ, ಸಲಾಡ್‌ಗೆ ಬೇಯಿಸಿದ ಮೊಟ್ಟೆ ಅಥವಾ ಬೇಯಿಸಿದ ಮೀನು ಸೇರಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_901.txt b/zeenewskannada/data1_url8_1_to_1110_901.txt new file mode 100644 index 0000000000000000000000000000000000000000..bf1eb4b7a52b98445fab11f074b381502e364059 --- /dev/null +++ b/zeenewskannada/data1_url8_1_to_1110_901.txt @@ -0,0 +1 @@ +ಒಂದು ದಿನದಲ್ಲಿ ದೇಹಕ್ಕೆ ಎಷ್ಟು ಕ್ಯಾಲೋರಿಗಳು ಬೇಕು ಗೊತ್ತೇ ? ಒಂದು ದಿನದಲ್ಲಿ ನಿಮ್ಮ ಕ್ಯಾಲೋರಿ ಅಗತ್ಯಗಳನ್ನು ಅಂದಾಜು ಮಾಡಲು ನೀವು ಆನ್‌ಲೈನ್ ಕ್ಯಾಲೋರಿ ಕ್ಯಾಲ್ಕುಲೇಟರ್‌ಗಳನ್ನು ಬಳಸಬಹುದು. ಈ ಕ್ಯಾಲ್ಕುಲೇಟರ್‌ಗಳು ನಿಮ್ಮ ವಯಸ್ಸು, ಲಿಂಗ, ತೂಕ, ಎತ್ತರ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡು ನಿಮ್ಮ ಅಂದಾಜು ಕ್ಯಾಲೋರಿ ಅಗತ್ಯವನ್ನು ಲೆಕ್ಕಾಚಾರ ಮಾಡುತ್ತದೆ. ಕ್ಯಾಲೋರಿಗಳು ಶಕ್ತಿಯುತ ಆಹಾರದಿಂದ ಪಡೆಯುತ್ತೇವೆ. ನಮ್ಮ ದೇಹವು ಕಾರ್ಯನಿರ್ವಹಿಸಲು ಇದು ಅವಶ್ಯಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಅವನ ಎತ್ತರ, ಲಿಂಗ, ವಯಸ್ಸು, ತೂಕ ಮತ್ತು ದೈಹಿಕ ಚಟುವಟಿಕೆಗೆ ಅನುಗುಣವಾಗಿ ವಿಭಿನ್ನ ಪ್ರಮಾಣದ ಕ್ಯಾಲೊರಿಗಳು ಬೇಕಾಗುತ್ತವೆ. ಸಾಮಾನ್ಯವಾಗಿ, ವಯಸ್ಕ ಪುರುಷನಿಗೆ ವಯಸ್ಕ ಮಹಿಳೆಗಿಂತ ಹೆಚ್ಚಿನ ಕ್ಯಾಲೋರಿಗಳು ಬೇಕಾಗುತ್ತವೆ. ಒಂದು ದಿನದಲ್ಲಿ ನಿಮ್ಮ ಕ್ಯಾಲೋರಿ ಅಗತ್ಯಗಳನ್ನು ಅಂದಾಜು ಮಾಡಲು ನೀವು ಆನ್‌ಲೈನ್ ಕ್ಯಾಲೋರಿ ಕ್ಯಾಲ್ಕುಲೇಟರ್‌ಗಳನ್ನು ಬಳಸಬಹುದು. ಈ ಕ್ಯಾಲ್ಕುಲೇಟರ್‌ಗಳು ನಿಮ್ಮ ವಯಸ್ಸು, ಲಿಂಗ, ತೂಕ, ಎತ್ತರ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡು ನಿಮ್ಮ ಅಂದಾಜು ಕ್ಯಾಲೋರಿ ಅಗತ್ಯವನ್ನು ಲೆಕ್ಕಾಚಾರ ಮಾಡುತ್ತದೆ. ಪ್ರಕಾರ , ಪ್ರತಿದಿನ 19-30 ವರ್ಷ ವಯಸ್ಸಿನ ಮಹಿಳೆಗೆ ಸುಮಾರು 2000-2,200 ಕ್ಯಾಲೋರಿಗಳು ಬೇಕಾಗುತ್ತವೆ ಮತ್ತು ಪುರುಷನಿಗೆ ಸುಮಾರು 2400-2800 ಕ್ಯಾಲೋರಿಗಳು ಬೇಕಾಗುತ್ತವೆ. ಇದನ್ನೂ ಓದಿ- ತೂಕ ನಿರ್ವಹಣೆಗೆ ಕ್ಯಾಲೋರಿ ಅಗತ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಬೇಕು. ಅದೇ ಸಮಯದಲ್ಲಿ, ನೀವು ತೂಕವನ್ನು ಪಡೆಯಲು ಬಯಸಿದರೆ, ನಿಮ್ಮ ಕ್ಯಾಲೋರಿ ಸೇವನೆಯನ್ನು ನೀವು ಹೆಚ್ಚಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕ್ಯಾಲೋರಿ ಅಗತ್ಯವನ್ನು ತಿಳಿದುಕೊಳ್ಳುವ ಮೂಲಕ, ನೀವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು. ಹೆಚ್ಚಿನ ಕ್ಯಾಲೋರಿ ಆಹಾರ ಪಟ್ಟಿ ಎಣ್ಣೆಗಳು, ಚಟ್ನಿ ಮತ್ತು ಕಡಲೆಕಾಯಿ ಬೆಣ್ಣೆ, ಹಾಲು, ಮೊಸರು, ಪ್ಯಾನ್‌ಕೇಕ್‌ಗಳು, ದೋಸೆ ಮತ್ತು ಬ್ರೆಡ್‌ಗಳು, ಮಿಲ್ಕ್‌ಶೇಕ್‌ಗಳು, ಪುಡಿಂಗ್‌ಗಳು ಮತ್ತು ಕಸ್ಟರ್ಡ್‌ಗಳಂತಹ ಆಹಾರಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆದ್ದರಿಂದ, ತೂಕ ನಷ್ಟದ ಸಮಯದಲ್ಲಿ ಈ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_902.txt b/zeenewskannada/data1_url8_1_to_1110_902.txt new file mode 100644 index 0000000000000000000000000000000000000000..079280bf1f6df6e7f122049886616567eb22610c --- /dev/null +++ b/zeenewskannada/data1_url8_1_to_1110_902.txt @@ -0,0 +1 @@ +ದೇಸಿ ತುಪ್ಪದ ಸೇವನೆಯು ಈ ಜನರಿಗೆ ಅಪಾಯಕಾರಿ..! ದೇಸಿ ತುಪ್ಪವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು, ಆದರೆ ಕೆಲವು ಸಂದರ್ಭಗಳಲ್ಲಿ, ಅನಾನುಕೂಲಗಳು ಸಹ ಕಂಡುಬರುತ್ತವೆ. ಮೊದಲನೆಯದಾಗಿ, ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಮತ್ತು ಅದು ಎಲ್ಲರಿಗೂ ಪ್ರಯೋಜನಕಾರಿ ಎಂದು ಅಗತ್ಯವಿಲ್ಲ.ಯಾವ ವೈದ್ಯಕೀಯ ಪರಿಸ್ಥಿತಿಗಳಲ್ಲಿ ದೇಸಿ ತುಪ್ಪವನ್ನು ಸೇವಿಸಬಾರದು ಎಂಬುದನ್ನು ತಿಳಿಯೋಣ ಬನ್ನಿ. ಹಾಲು ಉತ್ಪಾದನೆಯಲ್ಲಿ ಭಾರತವನ್ನು ಯಾವಾಗಲೂ ಅಗ್ರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ, ಏಕೆಂದರೆ ಹಳ್ಳಿಗಳಿಂದ ನಗರಗಳವರೆಗೆ ಹಾಲು ನೀಡುವ ಪ್ರಾಣಿಗಳ ಕೊರತೆ ಇಲ್ಲ, ಆದ್ದರಿಂದ ದೇಸಿ ತುಪ್ಪವನ್ನು ತಿನ್ನುವ ಪ್ರವೃತ್ತಿಯು ಸಾಕಷ್ಟು ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗಿದೆ ತುಂಬಾ. ದೇಸಿ ತುಪ್ಪವನ್ನು ರೊಟ್ಟಿ, ಖಿಚಡಿ ಮತ್ತು ದಾಲ್‌ಗೆ ಸೇರಿಸುವ ಮೂಲಕ ಸೇವಿಸಲಾಗುತ್ತದೆ. ಹೆಚ್ಚಿನ ಆರೋಗ್ಯ ತಜ್ಞರು ಇದನ್ನು ಅಡುಗೆ ಎಣ್ಣೆಗೆ ಆರೋಗ್ಯಕರ ಪರ್ಯಾಯವೆಂದು ಪರಿಗಣಿಸುತ್ತಾರೆ ಮತ್ತು ಸೂಪರ್‌ಫುಡ್‌ನ ಸ್ಥಾನಮಾನವನ್ನು ನೀಡುತ್ತಾರೆ, ಏಕೆಂದರೆ ಇದು ಕೂದಲಿನಿಂದ ಚರ್ಮಕ್ಕೆ ಎಲ್ಲದಕ್ಕೂ ಪ್ರಯೋಜನಕಾರಿಯಾಗಿದೆ. ದೇಸಿ ತುಪ್ಪ ತಿನ್ನುವುದು ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ? ದೇಸಿ ತುಪ್ಪವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು, ಆದರೆ ಕೆಲವು ಸಂದರ್ಭಗಳಲ್ಲಿ, ಅನಾನುಕೂಲಗಳು ಸಹ ಕಂಡುಬರುತ್ತವೆ. ಮೊದಲನೆಯದಾಗಿ, ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಮತ್ತು ಅದು ಎಲ್ಲರಿಗೂ ಪ್ರಯೋಜನಕಾರಿ ಎಂದು ಅಗತ್ಯವಿಲ್ಲ. ಯಾವ ವೈದ್ಯಕೀಯ ಪರಿಸ್ಥಿತಿಗಳಲ್ಲಿ ದೇಸಿ ತುಪ್ಪವನ್ನು ಸೇವಿಸಬಾರದು ಎಂಬುದನ್ನು ತಿಳಿಯೋಣ ಬನ್ನಿ. ಇದನ್ನೂ ಓದಿ- ಯಾವ ಜನರು ದೇಸಿ ತುಪ್ಪವನ್ನು ತಿನ್ನಬಾರದು? -ನೀವು 8 ರಿಂದ 10 ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ, ದೈಹಿಕ ಚಟುವಟಿಕೆಗಳನ್ನು ಮಾಡದಿದ್ದರೆ, ಅವರಿಗೆ ದೇಸಿ ತುಪ್ಪದ ಸೇವನೆಯು ಸರಿಯಲ್ಲ -ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ದೇಸಿ ತುಪ್ಪದಿಂದ ದೂರವಿರಬೇಕು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.-ನೀವು ಮಧುಮೇಹದಿಂದ ಬಳಲುತ್ತಿದ್ದರೆ ದೇಸಿ ತುಪ್ಪವನ್ನು ತಪ್ಪಿಸಿ ಏಕೆಂದರೆ ಅದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಇದನ್ನೂ ಓದಿ- ಈ ಜನರಿಗೆ ದೇಸಿ ತುಪ್ಪ ಪ್ರಯೋಜನಕಾರಿ - ತುಪ್ಪ ತಿನ್ನುವುದು ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡುವವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.-ಬಹಳ ಓಡಾಟ ಬೇಡುವ ಕೆಲಸ ಮಾಡುವವರಿಗೆ ದೇಸಿ ತುಪ್ಪ ತಿಂದರೆ ಸರಿ.- ತೆಳ್ಳಗಿರುವವರು ಮತ್ತು ಯಾವುದೇ ವೆಚ್ಚದಲ್ಲಿ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವವರು, ತುಪ್ಪದ ಸೇವನೆಯು ಅಪೇಕ್ಷಿತ ಫಲಿತಾಂಶಗಳನ್ನು ತರುತ್ತದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_903.txt b/zeenewskannada/data1_url8_1_to_1110_903.txt new file mode 100644 index 0000000000000000000000000000000000000000..a3b2e3c7a7e540b144ec56e6d8f6a7206148a377 --- /dev/null +++ b/zeenewskannada/data1_url8_1_to_1110_903.txt @@ -0,0 +1 @@ +ಈ ಹಣ್ಣುಗಳನ್ನು ತಿಂದರೆ ಸಾಕು.. ತೂಕ ತಾನಾಗಿಯೇ ಇಳಿಯುತ್ತದೆ ! : ದೇಹವನ್ನು ತೇವಾಂಶದಿಂದ ಇಡಲು ಇದು ತುಂಬಾ ಉಪಯುಕ್ತವಾಗಿದೆ. ಇದು ಫೈಬರ್‌ ಸಮೃದ್ಧವಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. :ಅಧಿಕ ತೂಕವು ಪ್ರಪಂಚದಾದ್ಯಂತ ಅನೇಕ ಜನರನ್ನು ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಆಹಾರಕ್ರಮವು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಪೋಷಕಾಂಶಗಳ ಸೇವನೆ ಮತ್ತು ವ್ಯಾಯಾಮವು ಈ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಕೆಲವು ಬಗೆಯ ಹಣ್ಣುಗಳನ್ನು ತಿನ್ನುವುದರಿಂದ ತೂಕ ಇಳಿಸಿಕೊಳ್ಳಬಹುದು. ಕಲ್ಲಂಗಡಿ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಕಲ್ಲಂಗಡಿ 92% ವರೆಗೆ ನೀರನ್ನು ಹೊಂದಿರುತ್ತದೆ. ದೇಹವನ್ನು ತೇವಾಂಶದಿಂದ ಇಡಲು ಇದು ತುಂಬಾ ಉಪಯುಕ್ತವಾಗಿದೆ. ಇದು ಫೈಬರ್‌ ಸಮೃದ್ಧವಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಕಲ್ಲಂಗಡಿ ಆಂಟಿಆಕ್ಸಿಡೆಂಟ್ ಲೈಕೋಪೀನ್ ಹೊಂದಿರುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕಲ್ಲಂಗಡಿಯಲ್ಲಿರುವ ವಿಟಮಿನ್ ಎ ಮತ್ತು ಸಿ ಯಂತಹ ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ತೂಕ ನಷ್ಟಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ತೂಕ ನಷ್ಟಕ್ಕೆ ಸೇಬು ಹಣ್ಣು ಸಹ ತುಂಬಾ ಒಳ್ಳೆಯದು. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ: ಬೆರ್ರಿ ಹಣ್ಣುಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿವೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಉರಿಯೂತದ ಗುಣಲಕ್ಷಣಗಳು ಕಾಲುಗಳಲ್ಲಿ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಕೆ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದ್ರಾಕ್ಷಿಹಣ್ಣು ತೂಕ ನಷ್ಟಕ್ಕೆ ಬಹಳ ಉಪಯುಕ್ತ. ಇದು ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಹಸಿವನ್ನು ಕಡಿಮೆ ಮಾಡಲು ಇದು ತುಂಬಾ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಅವಕಾಡೊ ಒಂದು ಪೌಷ್ಟಿಕ ಆಹಾರವಾಗಿದೆ. ಇದನ್ನು ಹೆಚ್ಚಾಗಿ ಸಲಾಡ್ ಮತ್ತು ಉಪಹಾರದಲ್ಲಿ ಬಳಸಲಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೇಹಕ್ಕೆ ಅಗತ್ಯವಾದ ಕೊಬ್ಬನ್ನು ಒದಗಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅನಾನಸ್ ಆರೋಗ್ಯಕರ ಹಣ್ಣು. ಇದು ಪ್ರೋಟೀನ್ ಅಂಶವನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಮ್ಯಾಂಗನೀಸ್ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನೂ ಓದಿ: ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕವನ್ನು ಕಡಿಮೆ ಮಾಡಲು ಸಹ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದ್ರಾಕ್ಷಿ ಕೂಡ ತೂಕ ಇಳಿಸಲು ತುಂಬಾ ಸಹಕಾರಿ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_904.txt b/zeenewskannada/data1_url8_1_to_1110_904.txt new file mode 100644 index 0000000000000000000000000000000000000000..6a7d7671d0c92c9ac7149f7372ddb9ea65384ac2 --- /dev/null +++ b/zeenewskannada/data1_url8_1_to_1110_904.txt @@ -0,0 +1 @@ +ಮಳೆಗಾಲದಲ್ಲಿ ಹೆಚ್ಚಾಗಿ ಕೂದಲು ಉದುರುತ್ತಿದೆಯೇ..? ಈ ಒಂದು ಜ್ಯೂಸ್‌ ನಿಮ್ಮ ಕೇಶವನ್ನು ಗಟ್ಟಿಮುಟ್ಟಾಗಿಸುತ್ತದೆ... : ಹಲವು ಕಾರಣಗಳಿಂದ ಕೂದಲು ಉದುರುತ್ತದೆ. ವಿಶೇಷವಾಗಿ ಮಳೆಗಾಲದಲ್ಲಂತೂ ಕೂದಲು ಉದುರುವುದು ಸಾಮಾನ್ಯ. ನೀವು ನಿಮ್ಮ ಕೂದಲಿಗೆ ಹೇರ್‌ ಕಲರ್‌ ಮಾಡಿಸಿದರೆ ಅಥವಾ ವಿವಿಧ ರೀತಿಯ ಸ್ಟೈಲಿಂಗ್ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕೂದಲು ಉದುರುವ ಸಾಧ್ಯತೆಗಳು ಹೆಚ್ಚಾಗುತ್ತವೆ. : ಹಲವು ಕಾರಣಗಳಿಂದ ಕೂದಲು ಉದುರುತ್ತದೆ. ವಿಶೇಷವಾಗಿ ಮಳೆಗಾಲದಲ್ಲಂತೂ ಕೂದಲು ಉದುರುವುದು ಸಾಮಾನ್ಯ. ನೀವು ನಿಮ್ಮ ಕೂದಲಿಗೆ ಹೇರ್‌ ಕಲರ್‌ ಮಾಡಿಸಿದರೆ ಅಥವಾ ವಿವಿಧ ರೀತಿಯ ಸ್ಟೈಲಿಂಗ್ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕೂದಲು ಉದುರುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಯಮಿತವಾದ ಕೂದಲ ರಕ್ಷಣೆಯ ಜೊತೆಗೆ ನಿಮ್ಮ ಆಹಾರದಲ್ಲಿ ಆರೋಗ್ಯಕರ ಪೋಷಕಾಂಶಗಳನ್ನು ಸೇರಿಸುವುದು ಬಹಳ ಮುಖ್ಯ. ಆಮ್ಲಾ ಸೇವನೆಯ ಸಹಾಯದಿಂದ ನಿಮ್ಮ ಕೂದಲನ್ನು ಹೇಗೆ ಸ್ಟ್ರಾಂಗ್ ಮತ್ತು ಆರೋಗ್ಯಕರವಾಗಿ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಈ ಸ್ಟೋರಿ ಓದಿ... ಇದನ್ನೂ ಓದಿ: ಆಮ್ಲಾವು ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ಕಬ್ಬಿಣ ಅಂಸಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ಕೂದಲನ್ನು ಬಲಪಡಿಸಿ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿದಿನ ಆಮ್ಲಾದಿಂದ ಜ್ಯೂಸ್‌ ಮಾಡಿ ಕುಡಿಯಿರಿ. ಬೇಕಾಗುವ ಸಾಮಾಗ್ರಿಗಳು:ಆಮ್ಲಾ 3-4ಶುಂಠಿ 1 ಇಂಚ್‌ಮೆಂತೆ 1 ಹಿಡಿಬೆಲ್ಲ 1-2 ಸ್ಪೂನ್‌ಜೀರಿಗೆ ಪುಡಿ 1/2 ಸ್ಪೂನ್‌ನೀರು 1 ಲೋಟ ಇದನ್ನೂ ಓದಿ: ತಯಾರಿಸುವ ವಿಧಾನ :ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.ಶುಂಠಿಯನ್ನು ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಸ್ಟ್ರೈನರ್ ಸಹಾಯದಿಂದ, ಅದನ್ನು ಸಂಪೂರ್ಣವಾಗಿ ಫಿಲ್ಟರ್ ಮಾಡಿ ಮತ್ತು ರಸವನ್ನು ಹೊರತೆಗೆಯಿರಿ. ನಂತರ ಅದಕ್ಕೆ ಮೆಂತೆ, ಬೆಲ್ಲ, ಜೀರಿಗೆ ಪುಡಿ ನೀರು ಸೇರಿಸಿ ಕುಡಿಯಿರಿ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_905.txt b/zeenewskannada/data1_url8_1_to_1110_905.txt new file mode 100644 index 0000000000000000000000000000000000000000..7c424fef0c6be503733b35dcd11f9242fe0be7bc --- /dev/null +++ b/zeenewskannada/data1_url8_1_to_1110_905.txt @@ -0,0 +1 @@ +ಮನೆಯಲ್ಲಿ ತಯಾರಿಸಿದ ಈ ಮೌತ್ ಫ್ರೆಶ್ನರ್, ಕಬ್ಬಿಣದ ಅಂಶ ಹಾಗೂ ಜೀರ್ಣಕಾರಿ ಸಮಸ್ಯೆಗಳಿಗೂ ಬೆಸ್ಟ್‌ ಸಲ್ಯೂಶನ್‌ : ಹೆಚ್ಚಿನ ಜನರ ದೇಹದಲ್ಲಿ ಕಬ್ಬಿಣದ ಕೊರತೆ ಕಂಡುಬರುತ್ತದೆ. ಅದರಲ್ಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರು ರಕ್ತ, ಕಬ್ಬಿಣ ಮತ್ತು ಶಕ್ತಿಯ ಕೊರತೆಯನ್ನು ಹೊಂದಿರುತ್ತಾರೆ. ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸದ ಕಾರಣ ಇದು ಸಂಭವಿಸಬಹುದು. ಕೆಲವರಿಗೆ ಜೀರ್ಣಕ್ರಿಯೆ, ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳೂ ಇರುತ್ತವೆ. :ಹೆಚ್ಚಿನ ಜನರ ದೇಹದಲ್ಲಿ ಕಬ್ಬಿಣದ ಕೊರತೆ ಕಂಡುಬರುತ್ತದೆ. ಅದರಲ್ಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರು ರಕ್ತ, ಕಬ್ಬಿಣ ಮತ್ತು ಶಕ್ತಿಯ ಕೊರತೆಯನ್ನು ಹೊಂದಿರುತ್ತಾರೆ. ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸದ ಕಾರಣ ಇದು ಸಂಭವಿಸಬಹುದು. ಕೆಲವರಿಗೆ ಜೀರ್ಣಕ್ರಿಯೆ, ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳೂ ಇರುತ್ತವೆ. ನೀವು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಯಸಿದರೆ, ಮೌತ್ ಫ್ರೆಶ್ನರ್ ಅನ್ನು ಮನೆಯಲ್ಲಿಯೇ ತಯಾರಿಸಿ ಮತ್ತು ಅದನ್ನು ಸೇವಿಸಲು ಪ್ರಾರಂಭಿಸಿ. ಇದು ಆಯುರ್ವೇದ ಮೌತ್ ಫ್ರೆಶ್ನರ್ ಆಗಿದ್ದು, ಇದನ್ನು ತಯಾರಿಸಲು ನಿಮಗೆ ಕೇವಲ ಮೂರು ಪದಾರ್ಥಗಳು ಬೇಕಾಗುತ್ತವೆ. ಈ ರುಚಿಕರವಾದ ಮೌತ್ ಫ್ರೆಶ್ನರ್ ಅನ್ನು ಯಾರು ಬೇಕಾದರೂ ತಿನ್ನಬಹುದು. ಇದರೊಂದಿಗೆ ನೀವು ನಿಮ್ಮ ಹಿಮೋಗ್ಲೋಬಿನ್, ಶಕ್ತಿಯ ಮಟ್ಟ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬಹುದು. ಈ ಮೌತ್ ಫ್ರೆಶ್ನರ್ ಕೂದಲು ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಈ ಮೌತ್ ಫ್ರೆಶ್ನರ್ ಪಾಕವಿಧಾನ, ಪದಾರ್ಥಗಳು, ಪ್ರಯೋಜನಗಳು ಮತ್ತು ಡೋಸೇಜ್ ಬಗ್ಗೆ ತಿಳಿಯಲು ಮುಂದೆ ಓದಿ... ತಯಾರಿಸಲು ಬೇಕಾಗುವ ಸಾಮಾಗ್ರಿಗಳು:ಆಮ್ಲಾ-10ಬೀಟ್ರೂಟ್-3ಕಲ್ಲು ಉಪ್ಪು- 1 ಚಮಚ ಇದನ್ನೂ ಓದಿ: ತಯಾರಿಸುವ ವಿಧಾನ:ಮೊದಲು 10 ನೆಲ್ಲಿಕಾಯಿ ಮತ್ತು 3 ಬೀಟ್ರೂಟ್ಗಳನ್ನು ತುರಿ ಮಾಡಿ. ಅದನ್ನು ಒಂದು ತಟ್ಟೆಯಲ್ಲಿ ಚೆನ್ನಾಗಿ ಹರಡಿ. ಈಗ ಅದರಲ್ಲಿ ಒಂದು ಚಮಚ ಬ್ಲಾಕ್‌ ಸಾಲ್ಟ್‌ ಅಥವಾ ಕಲ್ಲು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ ಮೂರ್ನಾಲ್ಕು ದಿನ ಬಿಸಿಲಿನಲ್ಲಿ ಒಣಗಲು ಬಿಡಿ. ಸೂರ್ಯನ ಬೆಳಕು ಬರುವ ಸ್ಥಳದಲ್ಲಿ ಅದನ್ನು ಮನೆಯೊಳಗೆ ಇರಿಸಿ. ಟೆರೇಸ್‌ನಲ್ಲಿ ಅಥವಾ ಅಂಗಳದಲ್ಲಿ ಇಡಲು ಬಯಸಿದರೆ, ಅದನ್ನು ಮಸ್ಲಿನ್ ಬಟ್ಟೆಯಿಂದ ಮುಚ್ಚಿ ನಂತರ ಸೂರ್ಯನ ಬೆಳಕಿನಲ್ಲಿಡಿ. ನೇರ ಸೂರ್ಯನ ಬೆಳಕಿನಲ್ಲಿ ಇಡಬೇಡಿ. ಮಿಶ್ರಣವು ಚೆನ್ನಾಗಿ ಒಣಗಿದ ನಂತರ, ಅದನ್ನು ಬಿಗಿಯಾದ ಪಾತ್ರೆಯಲ್ಲಿ ಅಥವಾ ಜಾರ್ನಲ್ಲಿ ಇರಿಸಿ. ಸಂಗ್ರಹಿಸುವುದು ವಿಧಾನ:ಆಮ್ಲಾ ಬೀಟ್ರೂಟ್ ಮೌತ್ ಫ್ರೆಶ್ನರ್ ಅನ್ನು ರೂಮ್‌ ಟೆಂಪರೇಚರ್‌ನಲ್ಲಿ 6 ತಿಂಗಳವರೆಗೆ ಸಂಗ್ರಹಿಸಬಹುದು, ನೀವು ಮೌತ್ ಫ್ರೆಶ್ನರ್ ಅನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದರೆ, ಅದನ್ನು ರೆಫ್ರಿಜರೇಟರ್ನಲ್ಲಿ ಇರಿಸಿ. ಇದನ್ನೂ ಓದಿ: ಎಷ್ಟು ಸೇವನೆ ಉತ್ತಮ:ಮೂರು ದಿನಕೊಮ್ಮೆ ಊಟದ ನಂತರ ನೀವು 1 ಟೀ ಚಮಚವನ್ನು ತಿನ್ನಬಹುದು. ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸ ಬೇಡಿ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_906.txt b/zeenewskannada/data1_url8_1_to_1110_906.txt new file mode 100644 index 0000000000000000000000000000000000000000..9b8056896a285cdbaae96f664f3d0b47c1e4bea6 --- /dev/null +++ b/zeenewskannada/data1_url8_1_to_1110_906.txt @@ -0,0 +1 @@ +ಈ 8 ಲಕ್ಷಣಗಳು ಕಂಡು ಬಂದಲ್ಲಿ ಎಚ್ಚರವಾಗಿರಿ..ಇವು ಮಧುಮೇಹದ ರೋಗಲಕ್ಷಣಗಳಾಗಿರಬಹುದು..! : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಅಧಿಕ ಗ್ಲೂಕೋಸ್ ಮಟ್ಟವನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ದೇಹವು ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸದ ಕಾರಣ ಅಥವಾ ಅದು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದ ಕಾರಣ ಸಂಭವಿಸುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಮಯಕ್ಕೆ ಸರಿಯಾಗಿ ಔಷಧಿಯನ್ನು ಸೇವಿಸುವುದು ಅತ್ಯಗತ್ಯ. :ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಅಧಿಕ ಗ್ಲೂಕೋಸ್ ಮಟ್ಟವನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ದೇಹವು ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸದ ಕಾರಣ ಅಥವಾ ಅದು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದ ಕಾರಣ ಸಂಭವಿಸುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಮಯಕ್ಕೆ ಸರಿಯಾಗಿ ಔಷಧಿಯನ್ನು ಸೇವಿಸುವುದು ಅತ್ಯಗತ್ಯ. ವಿಪರೀತ ಹಸಿವುಮಧುಮೇಹಿಗಳ ದೇಹದ ಜೀವಕೋಶಗಳಿಗೆ ಗ್ಲೂಕೋಸ್ ಲಭ್ಯವಿರುವುದಿಲ್ಲ. ಇದು ಶಕ್ತಿಗಾಗಿ ಮೆದುಳಿಗೆ ಹಸಿವಿನ ಸಂಕೇತಗಳನ್ನು ಕಳುಹಿಸುತ್ತದೆ ಎಷ್ಟು ತಿಂದರೂ ಮತ್ತೆ ಹಸಿವಾಗುತ್ತದೆ. ಬಾಯಾರಿಕೆರಕ್ತದಲ್ಲಿ ಸಕ್ಕರೆಯ ಮಟ್ಟವು ಅಧಿಕವಾದಾಗ, ಹೆಚ್ಚುವರಿ ಗ್ಲೂಕೋಸ್ ಮೂತ್ರವನ್ನು ಪ್ರವೇಶಿಸಲು ಕಾರಣವಾಗುತ್ತದೆ. ರಕ್ತದಿಂದ ಇದು ನೀರಿನ ಅಂಶವನ್ನು ತೆಗೆದು ಹಾಕುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುವ ಮೂಲಕ ಅತಿಯಾದ ಬಾಯಾರಿಕೆಗೆ ಕಾರಣವಾಗುತ್ತದೆ. ಇದನ್ನೂ ಓದಿ: ಮೂತ್ರ ವಿಸರ್ಜನೆಮೂತ್ರದಲ್ಲಿ ಹೆಚ್ಚುವರಿ ಗ್ಲೂಕೋಸ್ ಅನ್ನು ಫಿಲ್ಟರ್ ಮಾಡಲು ಮೂತ್ರಪಿಂಡಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಇದು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ತೂಕ ಇಳಿಕೆಜೀವಕೋಶಗಳು ಗ್ಲೂಕೋಸ್ ಅನ್ನು ಪಡೆಯಲು ಸಾಧ್ಯವಾಗದಿದ್ದಾಗ ದೇಹವು ಶಕ್ತಿಗಾಗಿ ಕೊಬ್ಬು ಮತ್ತು ಸ್ನಾಯುಗಳನ್ನು ಒಡೆಯಲು ಪ್ರಾರಂಭಿಸುತ್ತದೆ. ಇದು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆದೀರ್ಘಕಾಲದವರೆಗೆ ಅಧಿಕ ರಕ್ತದ ಸಕ್ಕರೆಯು ನರಗಳನ್ನು ಹಾನಿಗೊಳಿಸುತ್ತದೆ. ಇದನ್ನು ಡಯಾಬಿಟಿಕ್ ನ್ಯೂರೋಪತಿ ಎಂದು ಕರೆಯಲಾಗುತ್ತದೆ. ಇದು ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಮತ್ತು ನೋವನ್ನು ಉಂಟುಮಾಡುತ್ತದೆ. ಮಂದ ದೃಷ್ಟಿರಕ್ತದಲ್ಲಿನ ಅಧಿಕ ಸಕ್ಕರೆಯ ಮಟ್ಟವು ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇದು ದೃಷ್ಟಿಯನ್ನು ಮಂಗೊಳಿಸುತ್ತದೆ. ಪ್ರತಿಯಾಗಿ, ಇದು ರೆಟಿನಾದಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತವ ಮೂಲಕ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇದನ್ನೂ ಓದಿ: ಗಾಯಹೆಚ್ಚಿದ ಗ್ಲೂಕೋಸ್ ಮಟ್ಟವು ರಕ್ತದ ಹರಿವು ಮತ್ತು ಪ್ರತಿರಕ್ಷಣಾ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ಇದು ಹುಣ್ಣುಗಳು, ಗಾಯಗಳು ಮತ್ತು ಸೋಂಕುಗಳ ಅಪಾಯವನ್ನು ಸಹ ಹೆಚ್ಚಿಸುತ್ತದೆ. ವಿಶೇಷವಾಗಿ ಚರ್ಮ, ಒಸಡುಗಳು, ಮೂತ್ರನಾಳದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_907.txt b/zeenewskannada/data1_url8_1_to_1110_907.txt new file mode 100644 index 0000000000000000000000000000000000000000..0e72c0941ea8cadebd71440fecc8268b70e9c9b6 --- /dev/null +++ b/zeenewskannada/data1_url8_1_to_1110_907.txt @@ -0,0 +1 @@ +ಬೆಳಗೆದ್ದು ಟೀ ಜೊತೆ ಬ್ರೆಡ್‌ ತಿಂತೀರಾ? ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ ಗೊತ್ತಾ? : ಬ್ರೆಡ್ ಆರೋಗ್ಯಕರವೆಂದು ಅನೇಕರು ಪರಿಗಣಿಸುತ್ತಾರೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಏನಾಗುತ್ತೆ ಗೊತ್ತಾ? :ಈ ಬ್ಯುಸಿ ಲೈಫ್ ನಲ್ಲಿ ಕೆಲವರು ಬೇಗ ಎದ್ದು ಕೆಲಸ ಮಾಡುತ್ತಾರೆ. ಲಘು ಆಹಾರ ಸೇವನೆ ಮಾಡುತ್ತಾರೆ. ಇನ್ನು ಕೆಲವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುತ್ತಾರೆ. ಇದನ್ನು ಆರೋಗ್ಯಕರವೆಂದು ಅನೇಕರು ಪರಿಗಣಿಸುತ್ತಾರೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಏನಾಗುತ್ತೆ ಗೊತ್ತಾ? ಬೆಳಗಿನ ಉಪಾಹಾರಕ್ಕಾಗಿ ಬ್ರೆಡ್ ತಿನ್ನುವ ಅನೇಕ ಜನರಿದ್ದಾರೆ. ಇದು ನಮ್ಮ ಆಹಾರದ ಭಾಗವಾಗಿದೆ. ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಆರೋಗ್ಯಕರ ಎಂದು ಭಾವಿಸಲಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ದೇಹಕ್ಕೆ ಹಾನಿ ಮಾಡುತ್ತದೆ. ಇದನ್ನೂ ಓದಿ: ನಾವು ಬೆಳಿಗ್ಗೆ ತಿನ್ನುವ ಬ್ರೆಡ್ ಕಾರ್ಬೋಹೈಡ್ರೇಟ್‌ಗಳಿಂದ ಮಾಡಲ್ಪಟ್ಟಿದೆ. ಅದು ದೇಹದಲ್ಲಿ ಗ್ಲೂಕೋಸ್ ಆಗಿ ವಿಭಜನೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಗ್ಲೂಕೋಸ್ ತ್ವರಿತವಾಗಿ ರಕ್ತದಲ್ಲಿ ಹೀರಲ್ಪಡುತ್ತದೆ. ಮಧುಮೇಹ ಹೊಂದಿರುವ ಜನರ ಸಕ್ಕರೆಯ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ಸಹ ಅನುಭವಿಸುತ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ಸೇವಿಸಿದರೆ, ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಿಮಗೆ ಮಲಬದ್ಧತೆಗೆ ಕಾರಣವಾಗಬಹುದು. ಮೈದಾ ಆಗಿರುವುದರಿಂದ ಅದನ್ನು ಸೇವಿಸುವುದು ಅನಾರೋಗ್ಯಕರ. ಇದನ್ನೂ ಓದಿ: ತೂಕ ಇಳಿಸುವವರು ಬ್ರೆಡ್ ತಿನ್ನಲೇಬಾರದು. ಏಕೆಂದರೆ ಇದು ತೂಕವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಬೆಳಗಿನ ಉಪಾಹಾರದಲ್ಲಿ ಬ್ರೆಡ್ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಿಮಗೆ ಹೊಟ್ಟೆಯ ಸಮಸ್ಯೆಯನ್ನು ಉಂಟುಮಾಡಬಹುದು. ( ಸೂಚನೆ: ಈ ಲೇಖನವು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_908.txt b/zeenewskannada/data1_url8_1_to_1110_908.txt new file mode 100644 index 0000000000000000000000000000000000000000..065e84b160ff76fddf90cd8817f7a9ecf702bb2c --- /dev/null +++ b/zeenewskannada/data1_url8_1_to_1110_908.txt @@ -0,0 +1 @@ +ನಿದ್ರಾ ಪಾರ್ಶ್ವವಾಯು ಎಂದರೇನು? ಮತ್ತು ಅದನ್ನು ತೊಡೆದುಹಾಕುವುದು ಹೇಗೆ ಗೊತ್ತೇ ? ಸ್ಲೀಪ್ ಪಾರ್ಶ್ವವಾಯು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಅದನ್ನು ಗುಣಪಡಿಸಬಹುದು.ಸರಿಯಾದ ನಿದ್ರೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದರಿಂದ ಈ ಸ್ಥಿತಿಯನ್ನು ನಿವಾರಿಸಬಹುದು. ಸಮಸ್ಯೆ ಗಂಭೀರವಾಗಿದ್ದರೆ ಅಥವಾ ಮರುಕಳಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ನಿದ್ರಾಪಾರ್ಶ್ವವಾಯು ಎನ್ನುವುದು ಒಬ್ಬ ವ್ಯಕ್ತಿಯು ನಿದ್ರೆ ಮತ್ತು ಎಚ್ಚರದ ನಡುವಿನ ಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಸ್ಥಿತಿಯಾಗಿದೆ. ಈ ಸಮಯದಲ್ಲಿ, ವ್ಯಕ್ತಿಯ ದೇಹವು ಸಂಪೂರ್ಣವಾಗಿ ಗಟ್ಟಿಯಾಗುತ್ತದೆ ಮತ್ತು ಅವರು ಚಲಿಸಲು ಸಾಧ್ಯವಾಗುವುದಿಲ್ಲ. ನಿದ್ರೆಯ ಸಮಯದಲ್ಲಿ ಸ್ನಾಯುಗಳ ವಿಶ್ರಾಂತಿಯಿಂದಾಗಿ ಈ ಸ್ಥಿತಿಯು ಸಾಮಾನ್ಯವಾಗಿ ಸಂಭವಿಸುತ್ತದೆ.ಈ ಸಂದರ್ಭದಲ್ಲಿ, ವ್ಯಕ್ತಿಯು ವಿಚಿತ್ರವಾದ ಹೆದರಿಕೆ ಮತ್ತು ಕೆಲವೊಮ್ಮೆ ಭಯಾನಕ ದೃಶ್ಯಗಳನ್ನು ಸಹ ಅನುಭವಿಸಬಹುದು. ಇದನ್ನೂ ಓದಿ: ನಿದ್ರಾ ಪಾರ್ಶ್ವವಾಯು ಕಾರಣಗಳು ನಿದ್ರೆಯ ಕೊರತೆ:ನೀವು ಸಾಕಷ್ಟು ನಿದ್ರೆ ಮಾಡದಿದ್ದರೆ, ಇದು ಸಮಸ್ಯೆಯಾಗಬಹುದು.ಒತ್ತಡ ಮತ್ತು ಆತಂಕ:ಮಾನಸಿಕ ಒತ್ತಡ ಮತ್ತು ಆತಂಕ ಕೂಡ ಈ ಸ್ಥಿತಿಗೆ ಕಾರಣವಾಗಬಹುದು.ಅನಿಯಮಿತ ನಿದ್ರೆಯ ಸಮಯ:ಅನಿಯಮಿತ ನಿದ್ರೆ ಈ ಸಮಸ್ಯೆಯನ್ನು ಉಂಟುಮಾಡಬಹುದು.ಅತಿಯಾದ ನಿದ್ರಾಹೀನತೆ​:ನಾರ್ಕೊಲೆಪ್ಸಿ (ಅತಿಯಾದ ನಿದ್ರಾಹೀನತೆ) ಸಹ ಒಂದು ಕಾರಣವಾಗಿರಬಹುದು. ಇದನ್ನೂ ಓದಿ: ನಿದ್ರಾ ಪಾರ್ಶ್ವವಾಯು ತೊಡೆದುಹಾಕಲು ಹೇಗೆ? ನಿದ್ರೆಯ ಬಗ್ಗೆ ಕಾಳಜಿ ವಹಿಸಿ:ಪ್ರತಿದಿನ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ. ನಿದ್ರೆಯ ಸಮಯವನ್ನು ಕ್ರಮಬದ್ಧಗೊಳಿಸಿ.ಒತ್ತಡವನ್ನು ಕಡಿಮೆ ಮಾಡಿ:ಯೋಗ, ಧ್ಯಾನ ಮತ್ತು ಆಳವಾದ ಉಸಿರಾಟದ ತಂತ್ರಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಿ.ಸರಿಯಾದ ಮಲಗುವ ಸ್ಥಾನವನ್ನು ಅಳವಡಿಸಿಕೊಳ್ಳಿ:ನಿಮ್ಮ ಮಲಗುವ ಸ್ಥಾನಕ್ಕೆ ಗಮನ ಕೊಡಿ ಮತ್ತು ಮಲಗುವ ಮುನ್ನ ಕೆಫೀನ್ ಮತ್ತು ಭಾರೀ ಊಟವನ್ನು ತಪ್ಪಿಸಿ.ನಿದ್ರೆಯ ವಾತಾವರಣವನ್ನು ಸುಧಾರಿಸಿ: ಮಲಗುವ ಸ್ಥಳವನ್ನು ಆರಾಮದಾಯಕ ಮತ್ತು ಶಾಂತವಾಗಿಡಿ. ಕೊಠಡಿ ಕತ್ತಲೆ ಮತ್ತು ತಂಪಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿದ್ರಾ ಪಾರ್ಶ್ವವಾಯು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಅದನ್ನು ಗುಣಪಡಿಸಬಹುದು.ಸರಿಯಾದ ನಿದ್ರೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದರಿಂದ ಈ ಸ್ಥಿತಿಯನ್ನು ನಿವಾರಿಸಬಹುದು. ಸಮಸ್ಯೆ ಗಂಭೀರವಾಗಿದ್ದರೆ ಅಥವಾ ಮರುಕಳಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_909.txt b/zeenewskannada/data1_url8_1_to_1110_909.txt new file mode 100644 index 0000000000000000000000000000000000000000..7cebe46a5f2b5b034ee3a3cce63c49b4e8f8b50c --- /dev/null +++ b/zeenewskannada/data1_url8_1_to_1110_909.txt @@ -0,0 +1 @@ +ಹೆಪಟೈಟಿಸ್ ರೋಗವು ಏಡ್ಸ್ ಗಿಂತ ಹೆಚ್ಚು ಅಪಾಯಕಾರಿ, ಅದರ ಲಕ್ಷಣಗಳನ್ನು ಗುರುತಿಸುವುದು ಹೇಗೆ ಗೊತ್ತೇ..? ಹೆಪಟೈಟಿಸ್ ಅನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಮಗುವಿನ ಬಾಲ್ಯದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಲಸಿಕೆಗಳನ್ನು ಪಡೆಯುವುದು. ಇದನ್ನು ಮಾಡುವುದರಿಂದ, ಹೆಪಟೈಟಿಸ್ ಅಪಾಯವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ, ಆದರೂ ಹೆಪಟೈಟಿಸ್ ಸಿ ಮತ್ತು ಇಗೆ ಲಸಿಕೆಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಹೆಪಟೈಟಿಸ್ ಒಂದು ಕಾಯಿಲೆಯಾಗಿದ್ದು, ಇದು ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಏಡ್ಸ್‌ಗಿಂತ ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು, ಏಕೆಂದರೆ ಇದರಿಂದ ಅನೇಕ ಜನರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ. ವಾಸ್ತವವಾಗಿ, ಹೆಪಟೈಟಿಸ್ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದರಲ್ಲಿ ಯಕೃತ್ತಿನ ಉರಿಯೂತವು ಗಮನಾರ್ಹವಾಗಿ ಹೆಚ್ಚಾಗುತ್ತದೆ, ಇದರಿಂದಾಗಿ ವೈರಲ್ ಸೋಂಕಿನ ಅಪಾಯವಿದೆ. ಹೆಪಟೈಟಿಸ್ ವಿಧಗಳು ಮತ್ತು ಅದು ಹೇಗೆ ಹರಡುತ್ತದೆ? ಹೆಪಟೈಟಿಸ್ ಎ - ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ ಹೆಪಟೈಟಿಸ್ ಬಿ - ಸೋಂಕಿತ ದೇಹದ ದ್ರವಗಳ ಮೂಲಕ ಹರಡುತ್ತದೆ ಹೆಪಟೈಟಿಸ್ ಸಿ - ಸೋಂಕಿತ ದೇಹದ ದ್ರವಗಳ ಮೂಲಕ ಹರಡುತ್ತದೆ ಹೆಪಟೈಟಿಸ್ ಡಿ - ಸೋಂಕಿತ ರಕ್ತದ ಸಂಪರ್ಕದ ಮೂಲಕ ಹರಡುತ್ತದೆ ಹೆಪಟೈಟಿಸ್ ಇ - ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ ಇದನ್ನೂ ಓದಿ: ಹೆಪಟೈಟಿಸ್ ರೋಗಲಕ್ಷಣಗಳನ್ನು ಗುರುತಿಸುವುದು ಹೇಗೆ ? - ಚರ್ಮದ ಹಳದಿ - ಕಣ್ಣುಗಳ ಹಳದಿ - ಉಗುರು ಬಣ್ಣ ಹಳದಿಯಾಗುವುದು - ಆಯಾಸ - ಜ್ವರ ತರಹದ ಲಕ್ಷಣಗಳು - ಆಳವಾದ ಹಳದಿ ಮೂತ್ರ - ಗಾಢ ಹಳದಿ ಮಲ -ಹೊಟ್ಟೆ ನೋವು - ಹಸಿವಿನ ಕೊರತೆ - ಹಠಾತ್ ತೂಕ ನಷ್ಟ ಹೆಪಟೈಟಿಸ್ ಅನ್ನು ತಪ್ಪಿಸುವುದು ಹೇಗೆ? ಹೆಪಟೈಟಿಸ್‌ನ ಅಪಾಯಗಳು ತುಂಬಾ ಗಂಭೀರವಾಗಬಹುದು, ಆದ್ದರಿಂದ ಅವುಗಳನ್ನು ತಪ್ಪಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ನೀವು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಗಬಹುದು. ಈ ಅಪಾಯಕಾರಿ ರೋಗವನ್ನು ತಪ್ಪಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ 1. ಲಸಿಕೆಯನ್ನು ಪಡೆಯಿರಿ ಹೆಪಟೈಟಿಸ್ ಅನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಮಗುವಿನ ಬಾಲ್ಯದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಲಸಿಕೆಗಳನ್ನು ಪಡೆಯುವುದು. ಇದನ್ನು ಮಾಡುವುದರಿಂದ, ಹೆಪಟೈಟಿಸ್ ಅಪಾಯವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ, ಆದರೂ ಹೆಪಟೈಟಿಸ್ ಸಿ ಮತ್ತು ಇಗೆ ಲಸಿಕೆಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಇದನ್ನೂ ಓದಿ: 2. ವೈರಸ್‌ಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಹೆಪಟೈಟಿಸ್ ವೈರಸ್ ಸೋಂಕು ಒಬ್ಬ ವ್ಯಕ್ತಿಯ ದೇಹದ ದ್ರವವು ಹೇಗಾದರೂ ಇನ್ನೊಬ್ಬ ವ್ಯಕ್ತಿಗೆ ಹಾದುಹೋದಾಗ ಹರಡುತ್ತದೆ. ಆದ್ದರಿಂದ, ಈ ಕಾಯಿಲೆ ಇರುವ ಜನರೊಂದಿಗೆ ನೀವು ಆಂತರಿಕ ಸಂಪರ್ಕವನ್ನು ತಪ್ಪಿಸಬೇಕು. ಇದು ರೇಜರ್‌ಗಳನ್ನು ಹಂಚಿಕೊಳ್ಳುವುದು, ಸೂಜಿಗಳನ್ನು ಹಂಚಿಕೊಳ್ಳುವುದು, ಬೇರೊಬ್ಬರ ಟೂತ್ ಬ್ರಷ್ ಅನ್ನು ಬಳಸುವುದು, ಬೇರೊಬ್ಬರ ರಕ್ತವನ್ನು ಸ್ಪರ್ಶಿಸುವುದು ಮತ್ತು ಅಸುರಕ್ಷಿತ ದೈಹಿಕ ಸಂಬಂಧಗಳನ್ನು ಒಳಗೊಂಡಿರುತ್ತದೆ. ನೀವೂ ಇದನ್ನು ಮಾಡಿದರೆ, ತಕ್ಷಣವೇ ಅವರಿಂದ ದೂರವಿರಿ. 3. ಕಲುಷಿತ ನೀರು ಮತ್ತು ಆಹಾರವನ್ನು ತಪ್ಪಿಸಿ ಯಾವಾಗಲೂ ಮನೆಯಿಂದ ಶುದ್ಧ ನೀರು ಮತ್ತು ಆಹಾರವನ್ನು ಸೇವಿಸಿ. ಆಗಾಗ್ಗೆ ಜನರು ಹೊರಗಿನ ವಸ್ತುಗಳನ್ನು ತಿನ್ನುವ ಮತ್ತು ಕುಡಿಯುವ ಮೂಲಕ ಹೆಪಟೈಟಿಸ್‌ಗೆ ಬಲಿಯಾಗುತ್ತಾರೆ, ನಂತರ ಆರೋಗ್ಯವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_91.txt b/zeenewskannada/data1_url8_1_to_1110_91.txt new file mode 100644 index 0000000000000000000000000000000000000000..c602c75840a61c98684516c471f143ae9a2a2cfa --- /dev/null +++ b/zeenewskannada/data1_url8_1_to_1110_91.txt @@ -0,0 +1 @@ +ನಿವೃತ್ತಿ ಘೋಷಿಸಲು ಮುಂದಾದ ಗೌತಮ್ ಅದಾನಿ !ಕೋಟಿಗಳ ಸಾಮ್ರಾಜ್ಯದ ಸಾರಥ್ಯ ಯಾರ ಹೆಗಲಿಗೆ ? ರೇಸ್ ನಲ್ಲಿದೆ ನಾಲ್ಕು ಹೆಸರು ! ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನಿವೃತ್ತಿ ಘೋಷಿಸುವ ಯೋಚನೆಯಲ್ಲಿದ್ದಾರೆ. ಅಲ್ಲದೆ ಯಾವಾಗ ನಿವ್ರತ್ತಿ ಘೋಷಿಸುವುದು ಎನ್ನುವುದನ್ನು ಕೂಡ ಹೇಳಿದ್ದಾರೆ. :ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ತಮ್ಮ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆ. 62 ವರ್ಷದ ಗೌತಮ್ ಅದಾನಿ ನಿವೃತ್ತಿಯ ಘೋಷಿಸುವ ತಯಾರಿಯಲ್ಲಿದ್ದಾರೆ.ಕೆಲವೇ ವರ್ಷಗಳಲ್ಲಿ ಕಂಪನಿಯ ಸಾರಥ್ಯವನ್ನು ಮುಂದಿನ ಪೀಳಿಗೆಗೆ ಬಿಟ್ಟುಬಿಡುತ್ತಾರೆ.ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಗೌತಮ್ ಅದಾನಿ ತಮ್ಮ ನಿವೃತ್ತಿ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಅವರ ಯೋಜನೆಯ ಪ್ರಕಾರ,ಅವರು 2030ರ ವೇಳೆಗೆ ಕಂಪನಿಯ ಜವಾಬ್ದಾರಿಯನ್ನು ಬೇರೆಯವರಿಗೆ ಹಸ್ತಾಂತರಿಸಲಿದ್ದಾರೆ. ಗೌತಮ್ ಅದಾನಿ ಅವರು 70 ನೇ ವಯಸ್ಸಿನಲ್ಲಿ ನಿವೃತ್ತಿಯನ್ನು ಯೋಜಿಸಿದ್ದಾರೆ. ಗೌತಮ್ ಅದಾನಿ ಇಷ್ಟು ಬೇಗ ನಿವೃತ್ತಿ ಪಡೆಯುತ್ತಿರುವುದೇಕೆ?ತಮ್ಮ ನಿವೃತ್ತಿ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ,ಅವರು 2030ರ ವೇಳೆಗೆ ಅದಾನಿ ಗ್ರೂಪ್‌ನ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಹೇಳಿದ್ದಾರೆ.ಅವರ ನಿವೃತ್ತಿಯ ನಂತರ, ಕಂಪನಿಯ ಜವಾಬ್ದಾರಿ ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಸಹೋದರರ ಮಕ್ಕಳಿಗೆ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಅದಾನಿ ನಿವೃತ್ತರಾದಾಗ,ಅವರ ನಾಲ್ಕು ವಾರಸುದಾರರು ಅಂದರೆ ಮಕ್ಕಳಾದ ಕರಣ್ ಅದಾನಿ ಮತ್ತು ಜೀತ್ ಅದಾನಿ ಮತ್ತು ಅವರ ಸಹೋದರನ ಮಕ್ಕಳಾದ ಪ್ರಣವ್ ಮತ್ತು ಸಾಗರ್ ಅದಾನಿ ಕುಟುಂಬ ಟ್ರಸ್ಟ್‌ನ ಸಮಾನ ಫಲಾನುಭವಿಗಳಾಗುತ್ತಾರೆ ಎಂದು ವರದಿ ಹೇಳಿದೆ. ಇದನ್ನೂ ಓದಿ : ಗೌತಮ್ ಅದಾನಿ ನಂತರ,ಅದಾನಿ ಗ್ರೂಪ್‌ನ ಕಮಾಂಡ್ ಯಾರ ಕೈಗೆ ? :ಪ್ರಕಾರ,ಕಂಪನಿಗಳಲ್ಲಿ ಯಾರು ಯಾವ ಜವಾಬ್ದಾರಿಗಳನ್ನು ಹೊಂದಿರುತ್ತಾರೆ ಎಂಬುದರ ಕುರಿತು ಗೌಪ್ಯ ಒಪ್ಪಂದ ಆಗಿರುತ್ತದೆ.ಇದರಲ್ಲಿ ಅದಾನಿ ಗ್ರೂಪ್ ಕಂಪನಿಗಳಲ್ಲಿನ ಷೇರುಗಳು ಮತ್ತು ಉತ್ತರಾಧಿಕಾರಿಗಳ ನಡುವಿನ ವರ್ಗಾವಣೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಪ್ರಸ್ತುತ ಗೌತಮ್ ಅದಾನಿ ಅವರ ಹಿರಿಯ ಮಗ ಕರಣ್ ಅದಾನಿ ಅದಾನಿ ಪೋರ್ಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೆ,ಕಿರಿಯ ಮಗ ಜೀತ್ ಅದಾನಿ ಅದಾನಿ ಎಂಟರ್‌ಪ್ರೈಸಸ್‌ನ ನಿರ್ದೇಶಕರಾಗಿದ್ದಾರೆ.ಸಾಗರ್ ಅದಾನಿ,ಅದಾನಿ ಪೋರ್ಟ್‌ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅದಾನಿ ಸಮೂಹದ ಅಧ್ಯಕ್ಷರು ಯಾರು? :ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಗೌತಮ್ ಅದಾನಿ ನಿವೃತ್ತಿಯ ನಂತರ ಅದಾನಿ ಗ್ರೂಪ್ ಅಧ್ಯಕ್ಷರ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ವರದಿಯ ಪ್ರಕಾರ ಕರಣ್ ಅದಾನಿ ಮತ್ತು ಪ್ರಣವ್ ಅದಾನಿ ಇದಕ್ಕೆ ಪ್ರಬಲ ಸ್ಪರ್ಧಿಗಳಾಗಲಿದ್ದಾರೆ.ವ್ಯವಹಾರದ ಸ್ಥಿರತೆಗೆ ಉತ್ತರಾಧಿಕಾರ ಬಹಳ ಮುಖ್ಯ ಎಂದು ಗೌತಮ್ ಅದಾನಿ ಹೇಳಿದರು. ಬದಲಾವಣೆಯು ಅತ್ಯಂತ ವ್ಯವಸ್ಥಿತವಾಗಿರಬೇಕು ಎಂಬ ಕಾರಣದಿಂದ ನಾನು ಆಯ್ಕೆಯನ್ನು ಎರಡನೇ ಪೀಳಿಗೆಗೆ ಬಿಟ್ಟಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_910.txt b/zeenewskannada/data1_url8_1_to_1110_910.txt new file mode 100644 index 0000000000000000000000000000000000000000..d0a50061c5ea96d857cd1232c3f4396f6fc15eb3 --- /dev/null +++ b/zeenewskannada/data1_url8_1_to_1110_910.txt @@ -0,0 +1 @@ +ಹುಳಿ ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? : ಮೊಸರು ನಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಹೊಟ್ಟೆಯನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಮೊಸರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. :ಮೊಸರು ಭಾರತೀಯರಿಗೆ ಅತ್ಯಗತ್ಯ. ಎಷ್ಟೇ ತರಹದ ತಿನಿಸುಗಳನ್ನು ಬಡಿಸಿದರೂ ಕೊನೆಯಲ್ಲಿ ಮೊಸರು ತಿನ್ನದಿದ್ದರೆ ಊಟ ಪೂರ್ಣವಾಗುವುದಿಲ್ಲ. ನಾವು ಮೊಸರು ತಿನ್ನದಿದ್ದರೆ ಅದನ್ನು ಮಜ್ಜಿಗೆ ಮತ್ತು ಲಸ್ಸಿ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ಮೊಸರು ನಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಹೊಟ್ಟೆಯನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಮೊಸರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಮೊಸರು ಸಿಹಿಯಾಗಿರುವಾಗಲೇ ತಿನ್ನಬಹುದು. ಸ್ವಲ್ಪ ಹುಳಿಯಾದರೂ ತಿನ್ನುವಂತಿಲ್ಲ. ಹುಳಿ ಮೊಸರು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಹುಳಿ ಮೊಸರು ತಿನ್ನುವುದು ಒಳ್ಳೆಯದೇ? ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ನೋಡೋಣ... ಇದನ್ನೂ ಓದಿ: ಮೊಸರು ಹುಳಿಯಾಗುವುದರಿಂದ ಅದರ ರುಚಿ ನಾಶವಾಗುತ್ತದೆ. ಹುಳಿ ಮೊಸರು ಪ್ರತಿಯೊಬ್ಬರ ಆರೋಗ್ಯಕ್ಕೆ ಹೊಂದುವುದಿಲ್ಲ. ಅದೂ ಅಲ್ಲದೆ.. ಹುಳಿ ಮೊಸರು ತಿನ್ನಲೇಬೇಕು. ಆದರೆ ಒಂದಷ್ಟು ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹುಳಿ ಮೊಸರನ್ನು ತಣ್ಣಗಾಗಿಸಿ ಗಾಳಿಯಾಡದ ಸ್ವಚ್ಛವಾದ ಪಾತ್ರೆಯಲ್ಲಿ ಸಂಗ್ರಹಿಸಬೇಕು. ಮೊಸರನ್ನು ಸರಿಯಾಗಿ ಶೇಖರಿಸಿಡದಿದ್ದರೆ ಅಪಾಯಕಾರಿ ಸೂಕ್ಷ್ಮಾಣುಗಳು ಬೆಳೆಯಬಹುದು. ತಿನ್ನಲು ಅನಾರೋಗ್ಯಕರವಾಗುತ್ತದೆ. ಲ್ಯಾಕ್ಟೋಸ್, ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸಲು ಬ್ಯಾಕ್ಟೀರಿಯಾದಿಂದ ಹುದುಗಿಸಲಾಗುತ್ತದೆ. ಇದು ಮೊಸರನ್ನು ಹುಳಿ ಮಾಡುತ್ತದೆ. ಮೊಸರು ಯಾವಾಗಲೂ ರೆಫ್ರಿಜರೇಟರ್‌ನಲ್ಲಿ ಸ್ಥಿರ ತಾಪಮಾನದಲ್ಲಿ ಇಡಬೇಕು. ಮೊಸರು ಇಡುವ ಪಾತ್ರೆಗಳನ್ನು ಕೂಡ ತುಂಬಾ ಸ್ವಚ್ಛವಾಗಿಡಬೇಕು. ಮಾಲಿನ್ಯಕಾರಕಗಳನ್ನು ಪರಿಚಯಿಸುವುದನ್ನು ತಪ್ಪಿಸಲು ಮೊಸರನ್ನು ಹೊರಹಾಕಲು ಶುದ್ಧ ಪಾತ್ರೆಗಳನ್ನು ಬಳಸಿ. ಇದನ್ನೂ ಓದಿ: ಮೊಸರು ಹುಳಿಯಾದರೆ ತಿನ್ನಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ.. ಇದನ್ನು ಯಾವುದೇ ಹಣ್ಣುಗಳು ಮತ್ತು ಧಾನ್ಯಗಳೊಂದಿಗೆ ತಿನ್ನಬಹುದು. ಹುಳಿ ಮೊಸರು ರಾತ್ರಿ ತಿನ್ನಬಾರದು. ರಾತ್ರಿಯಲ್ಲಿ ತಿನ್ನುವುದು ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು. ಹಾಗಾಗಿ ಹಗಲು ಹೊತ್ತಿನಲ್ಲಿ ಮಾತ್ರ ತಿನ್ನಿ. ಹುಳಿ ಮೊಸರು ತಿನ್ನುವಾಗ ಹೊಟ್ಟೆಯಲ್ಲಿ ಏನಾದರೂ ತೊಂದರೆ ಅನಿಸಿದರೆ ತಿನ್ನುವುದನ್ನು ನಿಲ್ಲಿಸುವುದು ಉತ್ತಮ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_911.txt b/zeenewskannada/data1_url8_1_to_1110_911.txt new file mode 100644 index 0000000000000000000000000000000000000000..c93aef32eb00a698a025b430315ae63e9f397c11 --- /dev/null +++ b/zeenewskannada/data1_url8_1_to_1110_911.txt @@ -0,0 +1 @@ +ರುಚಿಯಲ್ಲಿ ಸಿಹಿಯಾದರೂ ಬ್ಲಡ್‌ ಶುಗರ್ ನಿಯಂತ್ರಿಸುತ್ತದೆ‌ ಈ ಡ್ರೈ ಫ್ರೂಟ್‌! : ಗೋಡಂಬಿ ದೇಹಕ್ಕೆ ಅಗತ್ಯವಾದ ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ಸೆಲೆನಿಯಂನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. :ಗೋಡಂಬಿಯಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿಯಾಗಿದೆ. ಗೋಡಂಬಿ ಹೆಚ್ಚಿನ ಪ್ರೋಟಿನ್‌ ಅನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಇ, ಕೆ ಮತ್ತು ಬಿ6 ಕೂಡ ಹೇರಳವಾಗಿದೆ. ವಿಟಮಿನ್ ಇ ಜೀವಕೋಶದ ಹಾನಿಯನ್ನು ತಡೆಯುತ್ತದೆ ಮತ್ತು ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ನೀವು ಗಾಯಗೊಂಡರೆ ಮತ್ತು ರಕ್ತಸ್ರಾವವಾಗಿದ್ದರೆ, ರಕ್ತ ಹೆಪ್ಪುಗಟ್ಟಲು ವಿಟಮಿನ್ ಕೆ ಕಾರಣ. ಆದರೆ ವಿಟಮಿನ್ ಬಿ6 ಮೆದುಳು ವೇಗವಾಗಿ ಕೆಲಸ ಮಾಡುತ್ತದೆ ಮತ್ತು ದೇಹವು ಶಕ್ತಿಯನ್ನು ಪಡೆಯುತ್ತದೆ. ಗೋಡಂಬಿ ದೇಹಕ್ಕೆ ಅಗತ್ಯವಾದ ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ಸೆಲೆನಿಯಂನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾದರೆ ಗೋಡಂಬಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಗೋಡಂಬಿಯ ದೊಡ್ಡ ಪ್ರಯೋಜನವೆಂದರೆ ಅದು ಹೃದಯದ ಆರೋಗ್ಯಕ್ಕೆ ಪರಿಣಾಮಕಾರಿಯಾಗಿದೆ. ಗೋಡಂಬಿಯಲ್ಲಿ ಕಂಡುಬರುವ ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಎಚ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. ಗೋಡಂಬಿಯಲ್ಲಿ ಮೆಗ್ನೀಸಿಯಮ್ ಇರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಗೋಡಂಬಿಯಲ್ಲಿ ಕೊಬ್ಬಿನಂಶ ಹೆಚ್ಚಿದ್ದರೂ, ತೂಕವನ್ನು ನಿರ್ವಹಿಸಲು ಇದು ಸಹಾಯಕವಾಗಿದೆ. ಗೋಡಂಬಿಯಲ್ಲಿ ಇರುವ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ನಾರಿನಂಶವು ದೀರ್ಘಕಾಲದವರೆಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಆದ್ದರಿಂದ, ಇದನ್ನು ಸೇವಿಸಿದ ನಂತರ, ಹೆಚ್ಚು ತಿನ್ನುವ ಬಯಕೆ ಇರುವುದಿಲ್ಲ. ನಿಮ್ಮ ಆಹಾರದಲ್ಲಿ ಗೋಡಂಬಿಯಂತಹ ಬೀಜಗಳನ್ನು ಸೇರಿಸುವುದು ನಿಜವಾಗಿಯೂ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಗೋಡಂಬಿ ಮೆಗ್ನೀಸಿಯಮ್ ಅತ್ಯುತ್ತಮ ಮೂಲವಾಗಿದೆ, ಇದು ಮೂಳೆಯ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಮೂಳೆಗಳನ್ನು ಬಲವಾಗಿಡಲು ಮೆಗ್ನೀಸಿಯಮ್ ಕ್ಯಾಲ್ಸಿಯಂನೊಂದಿಗೆ ಕೆಲಸ ಮಾಡುತ್ತದೆ. ಗೋಡಂಬಿಯಲ್ಲಿರುವ ವಿಟಮಿನ್ ಕೆ ಮೂಳೆಯ ಸಾಂದ್ರತೆಯನ್ನು ಕಾಪಾಡುವಲ್ಲಿ ಮತ್ತು ಮುರಿತದ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೂ ಓದಿ: ಗೋಡಂಬಿಯು ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಉತ್ಕರ್ಷಣ ನಿರೋಧಕಗಳು ಹಾನಿಕಾರಕ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ತಡೆಯುತ್ತದೆ. ಪ್ರತಿದಿನ ಗೋಡಂಬಿಯನ್ನು ಸೇವಿಸಿದರೆ ದೃಷ್ಟಿ ದೀರ್ಘಾಯುಷ್ಯದವರೆಗೆ ಉಳಿಯುತ್ತದೆ. ಗೋಡಂಬಿಯಲ್ಲಿ ಸತುವಿದೆ, ಇದು ಬಲವಾದ ರೋಗನಿರೋಧಕ ವ್ಯವಸ್ಥೆಗೆ ಅವಶ್ಯಕವಾಗಿದೆ. ಸತುವು ಪ್ರತಿರಕ್ಷಣಾ ಕೋಶಗಳನ್ನು ಮಾಡುತ್ತದೆ. ಆದ್ದರಿಂದ, ಗೋಡಂಬಿ ತಿನ್ನುವ ಜನರು ಗೋಡಂಬಿ ತಿನ್ನುವವರಿಗಿಂತ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತಾರೆ. ಗೋಡಂಬಿ ಸಿಹಿ ರುಚಿಯನ್ನು ಹೊಂದಿರುತ್ತದೆ. ಆದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಸಹಾಯಕವಾಗಿದೆ. ಗೋಡಂಬಿಯು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ, ಅಂದರೆ ಅವು ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಏರಲು ಅನುಮತಿಸುವುದಿಲ್ಲ. ಮಧುಮೇಹಿಗಳು ಬೆಳಗಿನ ಉಪಾಹಾರಕ್ಕೆ ಇದನ್ನು ಸೇವಿಸಬಹುದು. ಗೋಡಂಬಿಯಲ್ಲಿರುವ ಆರೋಗ್ಯಕರ ಕೊಬ್ಬುಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_912.txt b/zeenewskannada/data1_url8_1_to_1110_912.txt new file mode 100644 index 0000000000000000000000000000000000000000..9b45ab8910bad25b85a5ba6b1fedb61e700e6d29 --- /dev/null +++ b/zeenewskannada/data1_url8_1_to_1110_912.txt @@ -0,0 +1 @@ +: ಸಿಗರೇಟ್‌ನಿಂದ ಮಾತ್ರವಲ್ಲ... ಈ ಕಾರಣದಿಂದಲೂ ಬರಬಹುದು ಮಾರಕ ಶ್ವಾಸಕೋಶದ ಕ್ಯಾನ್ಸರ್‌ ! : ಶ್ವಾಸಕೋಶದ ಕ್ಯಾನ್ಸರ್ ಬರಲು ಹಲವು ಕಾರಣಗಳಿವೆ. ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ ಸಿಗರೇಟ್ ಸೇದುವವರಲ್ಲಿ ಸಂಭವಿಸುತ್ತದೆ ಎಂದು ಭಾವಿಸಲಾಗಿದೆ. ಬೆಂಗಳೂರು :ಶ್ವಾಸಕೋಶದ ಕ್ಯಾನ್ಸರ್ ಶ್ವಾಸಕೋಶದಲ್ಲಿನ ಜೀವಕೋಶಗಳು ನಿಯಂತ್ರಣವಿಲ್ಲದೆ ಬೆಳೆಯಲು ಕಾರಣವಾಗುತ್ತದೆ. ಇದು ನಿಧಾನವಾಗಿ ಇತರ ಅಂಗಗಳಿಗೆ ಹರಡುತ್ತದೆ. ಆರಂಭಿಕ ಹಂತದಲ್ಲಿ, ಯಾವುದೇ ಪ್ರಮುಖ ಲಕ್ಷಣಗಳು ಕಂಡುಬರದಿದ್ದರೂ ಆ ನಂತರದಲ್ಲಿ ಇದು ಮಾರಕವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಬರಲು ಹಲವು ಕಾರಣಗಳಿವೆ. ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ ಸಿಗರೇಟ್ ಸೇದುವವರಲ್ಲಿ ಸಂಭವಿಸುತ್ತದೆ ಎಂದು ಭಾವಿಸಲಾಗಿದೆ. ಆದರೆ ಇದು ನಿಜವಲ್ಲ. ಶ್ವಾಸಕೋಶದ ಕ್ಯಾನ್ಸರ್ ಕೇವಲ ಧೂಮಪಾನ ಮತ್ತು ಮಾಲಿನ್ಯದಿಂದ ಉಂಟಾಗುವುದು ಹೆಚ್ಚು ಆದರೆ ಇದನ್ನು ಬಿಟ್ಟು ಕೆಲವು ಕಾರಣಗಳಿಂದ ಲಂಗ್ಸ್‌ ಕ್ಯಾನ್ಸರ್‌ ಬರಬಹುದಾಗಿದೆ. ಇದನ್ನೂ ಓದಿ: ಕಲ್ನಾರು (ಆಸ್ ಬೆಸ್ಟಸ್) ಒಂದು ಖನಿಜವಾಗಿದೆ. ಇದನ್ನು ನಿರ್ಮಾಣ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಇನ್ಹೇಲ್ ಮಾಡಿದಾಗ, ವೆಕ್ಟರ್ ಧೂಳಿನ ಕಣಗಳು ಶ್ವಾಸಕೋಶವನ್ನು ಪ್ರವೇಶಿಸುತ್ತವೆ. ಇದು ಕೂಡ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ರೇಡಾನ್ ಅನಿಲ ನೈಸರ್ಗಿಕ ಅನಿಲ. ಇದು ವಿಕಿರಣಶೀಲ ಗುಣಗಳನ್ನು ಹೊಂದಿದೆ. ಇದು ಮನೆಗಳು ಮತ್ತು ಕಟ್ಟಡಗಳಲ್ಲಿ ಇರಬಹುದು. ನೀವು ಈ ಅನಿಲವನ್ನು ದೀರ್ಘಕಾಲದವರೆಗೆ ಉಸಿರಾಡಿದರೆ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗುವುದು. ಇದನ್ನೂ ಓದಿ: ಆರ್ಸೆನಿಕ್, ಕ್ರೋಮಿಯಂ, ನಿಕಲ್ ಮುಂತಾದ ರಾಸಾಯನಿಕಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಆನುವಂಶೀಯವಾಗಿಯೂ ಈ ಕ್ಯಾನ್ಸರ್‌ ಬರಬಹುದಾಗಿದೆ. ಕುಟುಂಬದಲ್ಲಿ ಯಾರಿಗಾದರೂ ಶ್ವಾಸಕೋಶದ ಕ್ಯಾನ್ಸರ್ ಇದ್ದರೆ, ನೀವು ಕೂಡ ಅದನ್ನು ಹೊಂದುವ ಸಾಧ್ಯತೆಗಳಿವೆ. ಹ್ಯೂಮನ್ ಪ್ಯಾಪಿಲೋಮವೈರಸ್ ಮತ್ತು ಹೆಪಟೈಟಿಸ್ ಸಿ ಯಂತಹ ವೈರಸ್‌ಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ವಿಚಾರಗಳನ್ನು ಆಧರಿಸಿದೆ. ನಂಬುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. ಇದಕ್ಕೆ ಹೊಣೆಯಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_913.txt b/zeenewskannada/data1_url8_1_to_1110_913.txt new file mode 100644 index 0000000000000000000000000000000000000000..d5fc4b9491fb7a8e477fd184ccb30fd580674153 --- /dev/null +++ b/zeenewskannada/data1_url8_1_to_1110_913.txt @@ -0,0 +1 @@ +ವಿಟಮಿನ್ ಡಿ ಹೆಚ್ಚುವರಿ ಪ್ರಮಾಣವು ನಿಮ್ಮ ಮೂಳೆಗಳನ್ನು ಟೊಳ್ಳಾಗಿಸುತ್ತದೆ..! ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ನಮ್ಮ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚುತ್ತದೆ. ಇದರಿಂದ ನಮಗೆ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು. ಸೂರ್ಯನ ಬೆಳಕಿನಿಂದ ಪಡೆದ ವಿಟಮಿನ್ ಡಿ ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ನಮ್ಮ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ. ಆದರೆ ಹೆಚ್ಚುವರಿ ವಿಟಮಿನ್ ಡಿ ಕೂಡ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಹೆಚ್ಚುವರಿ ವಿಟಮಿನ್ ಡಿ ಏಕೆ ಅಪಾಯಕಾರಿ? ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ನಮ್ಮ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚುತ್ತದೆ. ಇದರಿಂದ ನಮಗೆ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು. ಹೆಚ್ಚುವರಿ ವಿಟಮಿನ್ ಡಿ ನಿಂದ ಏನಾಗಬಹುದು? ಮೂಳೆಗಳು ದುರ್ಬಲವಾಗಬಹುದು:ಇದು ವಿಚಿತ್ರವಾಗಿ ತೋರುತ್ತದೆ, ಆದರೆ ಹೆಚ್ಚು ವಿಟಮಿನ್ ಡಿ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ನೋವನ್ನು ಉಂಟುಮಾಡುತ್ತದೆ. ಇದನ್ನೂ ಓದಿ: ಮೂತ್ರಪಿಂಡದ ಕಾಯಿಲೆ:ಹೆಚ್ಚುವರಿ ವಿಟಮಿನ್ ಡಿ ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಹೊಟ್ಟೆನೋವು:ವಾಂತಿ, ಬೇಧಿಯಂತಹ ಸಮಸ್ಯೆಗಳು ಬರಬಹುದು. ಹೃದ್ರೋಗ:ಹೃದಯ ಬಡಿತ ಅನಿಯಮಿತವಾಗಬಹುದು. ಮನಸ್ಸಿನಲ್ಲಿ ಗೊಂದಲ:ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ನೀವು ಹೆಚ್ಚು ವಿಟಮಿನ್ ಡಿ ಹೊಂದಿದ್ದರೆ ಏನು ಮಾಡಬೇಕು? ವೈದ್ಯರನ್ನು ಭೇಟಿ ಮಾಡಿ:ಮೊದಲು ನೀವು ವೈದ್ಯರನ್ನು ಭೇಟಿ ಮಾಡಬೇಕು. ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ:ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ. ಬಿಸಿಲಿನಲ್ಲಿ ಕಡಿಮೆ ಇರಿ:ಬಿಸಿಲಿನಲ್ಲಿ ಹೆಚ್ಚು ಕುಳಿತುಕೊಳ್ಳಬೇಡಿ. ಹೆಚ್ಚು ನೀರು ಕುಡಿಯಿರಿ:ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ವಿಟಮಿನ್ ಡಿ ಯ ಸರಿಯಾದ ಮಟ್ಟ ಹೇಗಿರಬೇಕು? ವಿಟಮಿನ್ ಡಿ ಯ ಸರಿಯಾದ ಮಟ್ಟವು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಆದರೆ ಸಾಮಾನ್ಯವಾಗಿ 20 ರಿಂದ 40 ರ ನಡುವಿನ ಮಟ್ಟವನ್ನು ಸರಿಯಾಗಿ ಪರಿಗಣಿಸಲಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿ ತೆಗೆದುಕೊಳ್ಳಬೇಡಿ. ನಿಮಗೆ ಯಾವುದೇ ಸಮಸ್ಯೆ ಇದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_914.txt b/zeenewskannada/data1_url8_1_to_1110_914.txt new file mode 100644 index 0000000000000000000000000000000000000000..0cf54e1dd4ed69c63a582cc95df3238a8b19d23a --- /dev/null +++ b/zeenewskannada/data1_url8_1_to_1110_914.txt @@ -0,0 +1 @@ +ಎಚ್ಚರದಿಂದಿರಿ..! ಡೆಂಗ್ಯೂ ವಾಸಿಯಾದ ನಂತರವೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ! ಡೆಂಗ್ಯೂ ಅಪಾಯಕಾರಿ ವೈರಲ್ ಜ್ವರವಾಗಿದ್ದು, ಇದು ಡೆಂಗ್ಯೂ ರೋಗಿಗಳಲ್ಲಿ ಕೀಲು ನೋವು , ಆಯಾಸ, ದೇಹದ ನೋವು ಮುಂತಾದ ರೋಗಲಕ್ಷಣಗಳೊಂದಿಗೆ ಕಂಡುಬರುತ್ತದೆ . ಸಾಮಾನ್ಯವಾಗಿ ಆಹಾರ ಮತ್ತು ಔಷಧದಲ್ಲಿ ಬದಲಾವಣೆಯೊಂದಿಗೆ 1-2 ವಾರಗಳಲ್ಲಿ ಅದನ್ನು ತೊಡೆದುಹಾಕಬಹುದು. ಆದರೆ ಅನೇಕ ಬಾರಿ ಡೆಂಗ್ಯೂನಿಂದ ಚೇತರಿಸಿಕೊಂಡ ನಂತರವೂ ಜನರು ಆರೋಗ್ಯವಾಗಿರುವುದಿಲ್ಲ, ಇದು ಡೆಂಗ್ಯೂ ನಂತರದ ಸಿಂಡ್ರೋಮ್‌ನಿಂದ ಉಂಟಾಗುತ್ತದೆ. ಮಳೆಗಾಲದಲ್ಲಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಸೊಳ್ಳೆ ಕಡಿತದಿಂದ ಬರುವ ಡೆಂಗ್ಯೂ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಸೊಳ್ಳೆಗಳಿರುವ ಪ್ರದೇಶಗಳಲ್ಲಿ ವಾಸಿಸುವ ಅಥವಾ ಭೇಟಿ ನೀಡುವ ಜನರು ಹೆಚ್ಚು ಅಪಾಯದಲ್ಲಿರುತ್ತಾರೆ. ಡೆಂಗ್ಯೂ ಅಪಾಯಕಾರಿ ವೈರಲ್ ಜ್ವರವಾಗಿದ್ದು, ಇದು ಡೆಂಗ್ಯೂ ರೋಗಿಗಳಲ್ಲಿ ಕೀಲು ನೋವು , ಆಯಾಸ, ದೇಹದ ನೋವು ಮುಂತಾದ ರೋಗಲಕ್ಷಣಗಳೊಂದಿಗೆ ಕಂಡುಬರುತ್ತದೆ . ಸಾಮಾನ್ಯವಾಗಿ ಆಹಾರ ಮತ್ತು ಔಷಧದಲ್ಲಿ ಬದಲಾವಣೆಯೊಂದಿಗೆ 1-2 ವಾರಗಳಲ್ಲಿ ಅದನ್ನು ತೊಡೆದುಹಾಕಬಹುದು. ಆದರೆ ಅನೇಕ ಬಾರಿ ಡೆಂಗ್ಯೂನಿಂದ ಚೇತರಿಸಿಕೊಂಡ ನಂತರವೂ ಜನರು ಆರೋಗ್ಯವಾಗಿರುವುದಿಲ್ಲ, ಇದು ಡೆಂಗ್ಯೂ ನಂತರದ ಸಿಂಡ್ರೋಮ್‌ನಿಂದ ಉಂಟಾಗುತ್ತದೆ. ಪೋಸ್ಟ್ ಡೆಂಗ್ಯೂ ಸಿಂಡ್ರೋಮ್ ಎಂದರೇನು? ಡೆಂಗ್ಯೂ ನಂತರದ ರೋಗಲಕ್ಷಣವು ಡೆಂಗ್ಯೂ ಜ್ವರದ ತೀವ್ರ ಹಂತವನ್ನು ಪರಿಹರಿಸಿದ ನಂತರ ಕಂಡುಬರುವ ರೋಗಲಕ್ಷಣಗಳ ಗುಂಪನ್ನು ಸೂಚಿಸುತ್ತದೆ. ಈ ರೋಗಲಕ್ಷಣಗಳು ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತದೆ. ಇದು ಮುಖ್ಯವಾಗಿ ಆಯಾಸ, ದೌರ್ಬಲ್ಯ, ಕೀಲು ನೋವು, ತಲೆನೋವು ಮತ್ತು ನಿದ್ರೆಯ ಸಮಸ್ಯೆಗಳಂತಹ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಸರಿಯಾದ ಆರೈಕೆಯ ಕೊರತೆಯಿಂದಾಗಿ, ಕೆಲವೊಮ್ಮೆ ಈ ರೋಗಲಕ್ಷಣಗಳು ವಾರಗಳು, ತಿಂಗಳುಗಳವರೆಗೆ ಇರುತ್ತವೆ. ಇದನ್ನೂ ಓದಿ: ಡೆಂಗ್ಯೂ ನಂತರದ ಸಿಂಡ್ರೋಮ್ ತಪ್ಪಿಸುವ ಮಾರ್ಗಗಳು ವಿಶ್ರಾಂತಿ ತೆಗೆದುಕೊಳ್ಳಿ- ಡೆಂಗ್ಯೂನಿಂದ ಚೇತರಿಸಿಕೊಂಡ ನಂತರ, ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಿ. ನಿಮ್ಮ ಚಟುವಟಿಕೆಗಳನ್ನು ಕ್ರಮೇಣ ಹೆಚ್ಚಿಸಿಕೊಳ್ಳಿ. ಪೌಷ್ಠಿಕಾಂಶದ ಆಹಾರವನ್ನು ಸೇವಿಸಿ: ಪ್ರೋಟೀನ್ಗಳು, ವಿಟಮಿನ್ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಮೊಟ್ಟೆಗಳು, ಮೀನು ಮತ್ತು ಕೋಳಿಗಳನ್ನು ಸೇರಿಸಿ. ದ್ರವ ಸೇವನೆಯನ್ನು ಹೆಚ್ಚಿಸಿ - ನೀರು, ರಸ, ತೆಂಗಿನ ನೀರು ಮತ್ತು ಎಲೆಕ್ಟ್ರೋಲೈಟ್ ಹೊಂದಿರುವ ಪಾನೀಯಗಳನ್ನು ಕುಡಿಯಿರಿ. ಒತ್ತಡವನ್ನು ತಪ್ಪಿಸಿ- ಒತ್ತಡವನ್ನು ತಪ್ಪಿಸಲು, ಯೋಗ, ಧ್ಯಾನ ಅಥವಾ ಇತರ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿಯಮಿತ ತಪಾಸಣೆಗಳನ್ನು ಮಾಡಿ - ರೋಗಲಕ್ಷಣಗಳು ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ ಮತ್ತು ನಿಯಮಿತ ತಪಾಸಣೆಗಳನ್ನು ಮಾಡಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. \ No newline at end of file diff --git a/zeenewskannada/data1_url8_1_to_1110_915.txt b/zeenewskannada/data1_url8_1_to_1110_915.txt new file mode 100644 index 0000000000000000000000000000000000000000..430adf72ff05fee47f6f553876cd7d7a5a2bbee7 --- /dev/null +++ b/zeenewskannada/data1_url8_1_to_1110_915.txt @@ -0,0 +1 @@ +ಡೆಂಗ್ಯೂ ಜ್ವರ ಈ 5 ಲಕ್ಷಣಗಳೊಂದಿಗೆ ಬರುತ್ತದೆ, ಮನೆಯಲ್ಲೇ ಈ ರೀತಿ ಪರಿಹಾರ ಪಡೆಯಿರಿ ಡೆಂಗ್ಯೂನ ಹೆಚ್ಚಿನ ಸಂದರ್ಭಗಳಲ್ಲಿ, ರೋಗಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಇತರ ಸಂದರ್ಭಗಳಲ್ಲಿ, ಸೊಳ್ಳೆ ಕಚ್ಚಿದ ನಾಲ್ಕರಿಂದ 10 ದಿನಗಳ ನಂತರ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಮೂರರಿಂದ ಏಳು ದಿನಗಳವರೆಗೆ ಇರುತ್ತದೆ. ಅದಕ್ಕಾಗಿಯೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕ. ಡೆಂಗ್ಯೂ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ, ಇದು ಜಿಕಾ ಮತ್ತು ಚಿಕೂನ್‌ಗುನ್ಯಾದಂತಹ ವೈರಸ್‌ಗಳನ್ನು ಸಹ ಹರಡುತ್ತದೆ. ಡೆಂಗ್ಯೂ ಜ್ವರವು ಜ್ವರದಂತೆ ಒಬ್ಬರಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಆದರೆ ಡೆಂಗ್ಯೂ ರೋಗಿಯನ್ನು ಕಚ್ಚಿದ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದರೆ, ಅವನಿಗೂ ಡೆಂಗ್ಯೂ ಬರಬಹುದು. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಹೆಚ್ಚಿನ ಜನರು 3-7 ದಿನಗಳಲ್ಲಿ ಡೆಂಗ್ಯೂ ಜ್ವರದಿಂದ ಸುಲಭವಾಗಿ ಚೇತರಿಸಿಕೊಳ್ಳುತ್ತಾರೆ. ನೀವು ಡೆಂಗ್ಯೂ ಜ್ವರದ ಲಕ್ಷಣಗಳನ್ನು ಹೊಂದಿದ್ದರೆ, ನಿಮ್ಮ ಡೆಂಗ್ಯೂ ತೀವ್ರಗೊಳ್ಳುವ ಸಾಧ್ಯತೆ 20 ರಲ್ಲಿ 1 ಆಗಿದೆ. ಈ ಸಂದರ್ಭದಲ್ಲಿ, ದೇಹದಲ್ಲಿ ಪ್ಲೇಟ್ಲೆಟ್ಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ರಕ್ತಸ್ರಾವದ ಅಪಾಯವಿದೆ. ಡೆಂಗೆಯ ಆರಂಭಿಕ ಲಕ್ಷಣಗಳು ಮತ್ತು ಅದರಿಂದ ಪರಿಹಾರ ಪಡೆಯಲು ಮನೆಮದ್ದುಗಳ ಬಗ್ಗೆ ಇಲ್ಲಿ ನೀವು ತಿಳಿದುಕೊಳ್ಳಬಹುದು. ಡೆಂಗ್ಯೂ ಲಕ್ಷಣಗಳು ಅಧಿಕ ಜ್ವರ,ತೀವ್ರ ಕಣ್ಣಿನ ನೋವು,ಕೀಲುಗಳು ಸೇರಿದಂತೆ ದೇಹದ ನೋವು,ವಾಕರಿಕೆ ಅಥವಾ ವಾಂತಿ,ಆಯಾಸ ಅಥವಾ ಕಿರಿಕಿರಿ,ಹೊಟ್ಟೆ ನೋವು. ಗಮನಿಸಿ:ಡೆಂಗ್ಯೂನ ಹೆಚ್ಚಿನ ಸಂದರ್ಭಗಳಲ್ಲಿ, ರೋಗಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಇತರ ಸಂದರ್ಭಗಳಲ್ಲಿ, ಸೊಳ್ಳೆ ಕಚ್ಚಿದ ನಾಲ್ಕರಿಂದ 10 ದಿನಗಳ ನಂತರ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಮೂರರಿಂದ ಏಳು ದಿನಗಳವರೆಗೆ ಇರುತ್ತದೆ. ಅದಕ್ಕಾಗಿಯೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕ. ಇದನ್ನೂ ಓದಿ: ಡೆಂಗ್ಯೂನಿಂದ ಬೇಗ ಚೇತರಿಸಿಕೊಳ್ಳಲು ಪಪ್ಪಾಯಿ ಎಲೆಯ ಟೀ ಕುಡಿಯಿರಿ . ಡೆಂಗ್ಯೂಗೆ ಪಪ್ಪಾಯಿ ಎಲೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವ ಮೂಲಕ ರೋಗಲಕ್ಷಣಗಳಿಂದ ಶೀಘ್ರ ಪರಿಹಾರವನ್ನು ಪಡೆಯುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಪಪ್ಪಾಯಿ ಎಲೆಯ ನೀರು ಡೆಂಗ್ಯೂನಲ್ಲಿ ಪ್ಲೇಟ್ಲೆಟ್ಗಳನ್ನು ಕಡಿಮೆ ಮಾಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಪ್ಪಾಯಿ ಎಲೆಗಳನ್ನು ನೀರಿನಲ್ಲಿ ಕುದಿಸಿ ದಿನಕ್ಕೆ ಒಮ್ಮೆ ಕುಡಿಯಿರಿ. ತುಳಸಿ ಎಲೆಗಳ ಕಷಾಯ ಡೆಂಗ್ಯೂ ಜ್ವರದ ತೀವ್ರ ಜ್ವರ ಮತ್ತು ದೇಹದ ನೋವನ್ನು ಕಡಿಮೆ ಮಾಡಲು ತುಳಸಿ ಎಲೆಗಳ ಕಷಾಯವನ್ನು ಸೇವಿಸುವುದರಿಂದ ಸಾಕಷ್ಟು ಪರಿಹಾರವನ್ನು ಪಡೆಯಬಹುದು. ತುಳಸಿಯನ್ನು ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಔಷಧಿಯಾಗಿ ವರ್ಷಗಳಿಂದ ಬಳಸಲಾಗುತ್ತಿದೆ. ದೇಹವನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳಿ ಡೆಂಗ್ಯೂ ಜ್ವರದಲ್ಲಿ ದೇಹವನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಸಾಧ್ಯವಾದಷ್ಟು ನೀರನ್ನು ಸೇವಿಸಿ. ನೀರಿನಂಶ ಹೆಚ್ಚಿರುವ ಇಂತಹ ಹಣ್ಣುಗಳನ್ನು ಸೇವಿಸಿ. ತೆಂಗಿನ ನೀರು, ನಿಂಬೆ ನೀರು ಮತ್ತು ಮಜ್ಜಿಗೆಯನ್ನು ಸಾಧ್ಯವಾದಷ್ಟು ಸೇವಿಸಿ. ಆರೋಗ್ಯಕರ ಮತ್ತು ಲಘು ಆಹಾರವು ಮುಖ್ಯವಾಗಿದೆ ಡೆಂಗ್ಯೂ ಇದ್ದಲ್ಲಿ ಆದಷ್ಟು ತರಕಾರಿಗಳನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಕಾಲೋಚಿತ ಮತ್ತು ವಿವಿಧ ಬಣ್ಣದ ತರಕಾರಿಗಳನ್ನು ಸೇರಿಸಿ. ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಪೋಷಕಾಂಶಗಳಾದ ವಿಟಮಿನ್ ಎ, ಸತು, ಮೆಗ್ನೀಸಿಯಮ್, ಆ್ಯಂಟಿಆಕ್ಸಿಡೆಂಟ್‌ಗಳು ಡೆಂಗ್ಯೂ ಸೋಂಕನ್ನು ತೊಡೆದುಹಾಕಲು ಬಹಳ ಮುಖ್ಯ. ಅಲ್ಲದೆ, ಹೊರಗಿನ ಆಹಾರ ಅಥವಾ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ. ಇದನ್ನೂ ಓದಿ: ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_916.txt b/zeenewskannada/data1_url8_1_to_1110_916.txt new file mode 100644 index 0000000000000000000000000000000000000000..4a2974d7e007cbf18533a081a2de4ae83f8aace2 --- /dev/null +++ b/zeenewskannada/data1_url8_1_to_1110_916.txt @@ -0,0 +1 @@ +ಮಳೆಗಾಲದಲ್ಲಿ ಈ 4 ಪದಾರ್ಥಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ...! ಮಳೆ ಹನಿಗಳು ಹೃದಯ ಮತ್ತು ಮನಸ್ಸಿಗೆ ಸಾಕಷ್ಟು ಶಾಂತಿಯನ್ನು ನೀಡುತ್ತವೆ, ಏಕೆಂದರೆ ಸುಡುವ ಶಾಖ, ಆರ್ದ್ರತೆ ಮತ್ತು ಸುಡುವ ಸೂರ್ಯನ ನಂತರ, ಮಾನ್ಸೂನ್ ಬಂದಾಗ, ಅದು ಪರಿಹಾರದ ಭಾವನೆಯನ್ನು ನೀಡುತ್ತದೆ. ಅನೇಕ ಜನರು ಮಳೆಗಾಲವನ್ನು ಇಷ್ಟಪಡುತ್ತಾರೆ ಏಕೆಂದರೆ ತಾಪಮಾನವು ಕಡಿಮೆಯಾಗುತ್ತದೆ ಮತ್ತು ವಾತಾವರಣವು ಆಹ್ಲಾದಕರವಾಗಿರುತ್ತದೆ, ಆದರೆ ಮಳೆಯು ಅನೇಕ ರೋಗಗಳು ಮತ್ತು ಸೋಂಕುಗಳನ್ನು ತರುತ್ತದೆ. ಬೆಂಗಳೂರು:ಮಳೆ ಹನಿಗಳು ಹೃದಯ ಮತ್ತು ಮನಸ್ಸಿಗೆ ಸಾಕಷ್ಟು ಶಾಂತಿಯನ್ನು ನೀಡುತ್ತವೆ, ಏಕೆಂದರೆ ಸುಡುವ ಶಾಖ, ಆರ್ದ್ರತೆ ಮತ್ತು ಸುಡುವ ಸೂರ್ಯನ ನಂತರ, ಮಾನ್ಸೂನ್ ಬಂದಾಗ, ಅದು ಪರಿಹಾರದ ಭಾವನೆಯನ್ನು ನೀಡುತ್ತದೆ. ಅನೇಕ ಜನರು ಮಳೆಗಾಲವನ್ನು ಇಷ್ಟಪಡುತ್ತಾರೆ ಏಕೆಂದರೆ ತಾಪಮಾನವು ಕಡಿಮೆಯಾಗುತ್ತದೆ ಮತ್ತು ವಾತಾವರಣವು ಆಹ್ಲಾದಕರವಾಗಿರುತ್ತದೆ, ಆದರೆ ಮಳೆಯು ಅನೇಕ ರೋಗಗಳು ಮತ್ತು ಸೋಂಕುಗಳನ್ನು ತರುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ವಿಶೇಷವಾಗಿ ಆಹಾರ ಮತ್ತು ಪಾನೀಯವನ್ನು ಬುದ್ಧಿವಂತಿಕೆಯಿಂದ ಆರಿಸುವುದು ಮುಖ್ಯವಾಗಿದೆ. ಇದನ್ನೂ ಓದಿ: ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ 1. ಮಾಂಸಾಹಾರಿ ಆಹಾರಗಳು ಸನಾತನ ಧರ್ಮದಲ್ಲಿ, ಸಾವನ ಮಾಸದಲ್ಲಿ ಮಾಂಸಾಹಾರಿ ಆಹಾರಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ, ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣವಿದೆ, ವಾಸ್ತವವಾಗಿ, ಮಳೆಗಾಲದಲ್ಲಿ, ಶಿಲೀಂಧ್ರಗಳ ಸೋಂಕು, ಅಚ್ಚು ಮತ್ತು ಮಾಂಸದ ಬೇಗ ಕೊಳೆಯುವ ಅಪಾಯವು ನೇರವಾಗಿರುತ್ತದೆ. ಸೂರ್ಯನ ಬೆಳಕು ಕೊರತೆಯಿಂದಾಗಿ, ಸೂಕ್ಷ್ಮಜೀವಿಗಳು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ. 2. ಹಸಿರು ಎಲೆಗಳ ತರಕಾರಿಗಳು ಹಸಿರು ಎಲೆಗಳ ತರಕಾರಿಗಳನ್ನು ವಿಶೇಷವಾಗಿ ಮಳೆಗಾಲದಲ್ಲಿ ತಪ್ಪಿಸಬೇಕು, ಅವುಗಳು ಎಷ್ಟೇ ಪೋಷಕಾಂಶಗಳನ್ನು ಒಳಗೊಂಡಿದ್ದರೂ ಸಹ. ಮಳೆಗಾಲದಲ್ಲಿ, ತೇವಾಂಶವು ಸ್ವಲ್ಪಮಟ್ಟಿಗೆ ಹೆಚ್ಚಾಗುತ್ತದೆ, ಇದು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಅವು ಎಲೆಗಳ ತರಕಾರಿಗಳ ಮೇಲೆ ದಾಳಿ ಮಾಡುತ್ತವೆ ಮತ್ತು ತಿನ್ನಲು ಯೋಗ್ಯವಾಗಿರುವುದಿಲ್ಲ. ಇದನ್ನೂ ಓದಿ: 3. ಮೊಸರು ಮೊಸರು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಅದರ ಮೂಲಕ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಬಹುದು, ಆದರೆ ಇದನ್ನು ಮಳೆಗಾಲದಲ್ಲಿ ತಿನ್ನಬಾರದು ಏಕೆಂದರೆ ಇದು ಶೀತ ಸ್ವಭಾವವಾಗಿದೆ, ಆದ್ದರಿಂದ ಮೊಸರು ತಣ್ಣಗಾಗಬಹುದು ಮತ್ತು ಗಂಟಲು ನೋಯಿಸಬಹುದು. 4. ಹಾಲು ಮಳೆಗಾಲದಲ್ಲಿ ಕ್ರಿಮಿಕೀಟಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಇದರಿಂದ ಡೆಂಗ್ಯೂ, ಚಿಕೂನ್‌ಗುನ್ಯಾ ಸೊಳ್ಳೆಗಳು ಹೆಚ್ಚಾಗಲು ಆರಂಭಿಸಿ ಹಾಲುಣಿಸುವ ಜಾನುವಾರುಗಳೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಈ ಪ್ರಾಣಿಗಳ ಹಾಲು ಕುಡಿಯುವುದರಿಂದ ರೋಗರುಜಿನಗಳ ಭೀತಿ ಎದುರಾಗಿದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_917.txt b/zeenewskannada/data1_url8_1_to_1110_917.txt new file mode 100644 index 0000000000000000000000000000000000000000..727b2daf76b668c532f24a59e8323d23441981ba --- /dev/null +++ b/zeenewskannada/data1_url8_1_to_1110_917.txt @@ -0,0 +1 @@ +ಕೊತ್ತಂಬರಿ ಬೀಜವನ್ನು ಈ ರೀತಿ ಬಳಸಿದರೆ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗಿ ಹೋಗುವುದು!ಮಧುಮೇಹ ಕೂಡಾ ನಿಯಂತ್ರಣಕ್ಕೆ ಬರುವುದು ಕೊತ್ತಂಬರಿ ಬೀಜಗಳನ್ನು ಬಳಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಜೊತೆಗೆ ಮಧುಮೇಹವನ್ನು ಕೂಡಾ ಕಂಟ್ರೋಲ್ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿದೆ. ಬೆಂಗಳೂರು :ಕೊತ್ತಂಬರಿ ಬೀಜಗಳನ್ನು ಮಸಾಲೆಯಾಗಿ ಬಳಸಲಾಗುತ್ತದೆ. ಆಹಾರದ ರುಚಿಯ ಜೊತೆಗೆ,ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಕೊತ್ತಂಬರಿ ಬೀಜಗಳಿಂದ ಪುಡಿಯನ್ನು ತಯಾರಿಸಲಾಗುತ್ತದೆ.ಇದನ್ನು ತರಕಾರಿಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ.ಇದಲ್ಲದೇ ಕೊತ್ತಂಬರಿ ಸೊಪ್ಪು ಮತ್ತು ಪುಡಿಯನ್ನು ಇನ್ನೂ ಹಲವು ರೀತಿಯಲ್ಲಿ ಬಳಸುತ್ತಾರೆ. ಆದರೆ ಕೊತ್ತಂಬರಿ ಬೀಜವನ್ನು ಅನೇಕ ರೋಗಗಳನ್ನು ಗುಣಪಡಿಸಲು ಔಷಧಿಯಾಗಿ ಬಳಸಲಾಗುತ್ತದೆ ಎನ್ನುವುದು ವಿಶೇಷ.ಕೊತ್ತಂಬರಿ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಅನೇಕ ರೋಗಗಳನ್ನು ದೂರವಿಡಲು ಇದು ಸಹಾಯ ಮಾಡುತ್ತದೆ. ಕೊತ್ತಂಬರಿ ಬೀಜಗಳ ಪ್ರಯೋಜನಗಳು :ಮಧುಮೇಹ ನಿಯಂತ್ರಣಕ್ಕೆ ಸಹಾಯಕ :ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗುತ್ತಿದೆ.ಪ್ರತಿಯೊಂದು ಮನೆಯಲ್ಲೂ ಒಬ್ಬ ರೋಗಿ ಇದ್ದೇ ಇರುತ್ತಾನೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.ಸಂಶೋಧನೆಯ ಪ್ರಕಾರ,ಕೊತ್ತಂಬರಿ ಬೀಜಗಳಲ್ಲಿ ಕಂಡು ಬರುವ ಕೆಲವು ಸಂಯುಕ್ತಗಳು ಹೈಪರ್ಗ್ಲೈಸೆಮಿಕ್ ವಿರೋಧಿಯಾಗಿದ್ದು, ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನೂ ಓದಿ : ಕೊಲೆಸ್ಟ್ರಾಲ್ ನಿಯಂತ್ರಣ :ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಎಂದರೆ ಅದು ಅಪಾಯಕಾರಿ ಸಂಕೇತ. ಕೊಲೆಸ್ಟ್ರಾಲ್ ಹೆಚ್ಚಾದಂತೆ ಹೃದ್ರೋಗದ ಅಪಾಯ ಕೂಡಾ ಹೆಚ್ಚಾಗುತ್ತದೆ.ಅಧಿಕ ಕೊಲೆಸ್ಟ್ರಾಲ್ ಪಾರ್ಶ್ವವಾಯು ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ.ಇಂಥಹ ಪರಿಸ್ಥಿತಿಯಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಕೊತ್ತಂಬರಿ ಬೀಜಗಳನ್ನು ಬಳಸಬಹುದು.ಕೊತ್ತಂಬರಿ ಬೀಜಗಳು ಕೊರಿಯಾನಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ.ಇದು ಲಿಪಿಡ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸುವ ಮೂಲಕ ಕೊಲೆಸ್ಟ್ರಾಲ್ ಇನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ :ಆಹಾರದ ಫೈಬರ್‌ನ ಪ್ರಮುಖ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.ಇವು ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು ಮತ್ತು ಅದರ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಕೊತ್ತಂಬರಿ ಬೀಜದ ನೀರು ಅಜೀರ್ಣದಿಂದ ಬಳಲುತ್ತಿರುವ ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ : ಚರ್ಮಕ್ಕೆ ಪ್ರಯೋಜನಕಾರಿ:ಕೊತ್ತಂಬರಿ ಬೀಜಗಳು ಚರ್ಮಕ್ಕೆ ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ. ಇದು ಎಸ್ಜಿಮಾ, ತುರಿಕೆ, ದದ್ದುಗಳು ಮತ್ತು ಊತವನ್ನು ಗುಣಪಡಿಸುತ್ತದೆ.ಕೊತ್ತಂಬರಿ ಬೀಜದಲ್ಲಿ ಆಂಟಿಸೆಪ್ಟಿಕ್ ಗುಣವಿದ್ದು, ಬಾಯಿ ಹುಣ್ಣು ಮತ್ತು ಗಾಯಗಳನ್ನು ಬೇಗ ವಾಸಿ ಮಾಡಲು ಸಹಾಯ ಮಾಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ :ಕೂದಲು ಉದುರುವಿಕೆಯಿಂದ ನೀವು ಬಳಲುತ್ತಿದ್ದರೆ,ಇಂದಿನಿಂದಲೇ ಕೊತ್ತಂಬರಿ ಬೀಜವನ್ನು ಬಳಸಲು ಪ್ರಾರಂಭಿಸಿ. ಕೊತ್ತಂಬರಿ ಬೀಜಗಳು ಕೂದಲು ಉದುರುವಿಕೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಹೊಸ ಕೂದಲ ಬೆಳವಣಿಗೆಯಲ್ಲಿಯೂ ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸುವುದು? :ಪಾಲಿ, ಸಾಂಬಾರ್, ಸಲಾಡ್‌ಗಳಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಇದಲ್ಲದೆ, ಕೊತ್ತಂಬರಿ ಪುಡಿಯನ್ನು ತರಕಾರಿಗಳಲ್ಲಿ ಮಸಾಲೆಯಾಗಿ ಬಳಸಬಹುದು. ಕೊತ್ತಂಬರಿ ಬೀಜ ನೆನೆಸಿಟ್ಟ ನೀರನ್ನು,ಕೊತ್ತಂಬರಿ ಕುದಿಸಿದ ನೀರನ್ನು ಬಳಸಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_918.txt b/zeenewskannada/data1_url8_1_to_1110_918.txt new file mode 100644 index 0000000000000000000000000000000000000000..337af142b18757158b7d412d7f49696a87c0d97b --- /dev/null +++ b/zeenewskannada/data1_url8_1_to_1110_918.txt @@ -0,0 +1 @@ +ಬ್ಲಡ್ ಶುಗರ್ ನಾರ್ಮಲ್ ಮಾಡಲು ಒಂದೇ ಒಂದು ಲವಂಗದ ಮೊಗ್ಗು ಸಾಕು! ಬಳಕೆಯ ಸಮಯ ವಿಧಾನ ಹೀಗೆಯೇ ಇರಲಿ ನಾವು ಅಡುಗೆಯಲ್ಲಿ ಬಳಸುವ ಮಸಾಲೆ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಹಾಯಕವಾಗಿದೆ. ಇದರಲ್ಲಿ ಲವಂಗ ಕೂಡಾ ಒಂದು. :ನಾವು ನಿತ್ಯ ಮಾಡುವ ಅಡುಗೆಯಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸುತ್ತೇವೆ. ಈ ಮಸಾಲೆಗಳನ್ನು ಅಡುಗೆಯ ಘಮ ಹೆಚ್ಚಿಸಲು ಮತ್ತು ರುಚಿ ಹೆಚ್ಚಿಸುವ ಸಲುವಾಗಿಯೇ ಬಳಸಲಾಗುತ್ತದೆ. ಆದರೆ ನಾವು ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳೇ ಆರೋಗ್ಯ ಸಂಜೀವಿನಿಯಾಗಿಯೂ ಕೆಲಸ ಮಾಡುತ್ತದೆ. ಆದರೆ ಆ ಬಗ್ಗೆ ನಮಗೆ ಅರಿವಿರುವುದಿಲ್ಲ ಅಷ್ಟೇ. ಹೀಗೆ ಸಾಮಾನ್ಯವಾಗಿ ಬಹುತೇಕ ಅಡುಗೆಯಲ್ಲಿ ಬಳಸುವ ಮಸಾಲೆ ಪದಾರ್ಥ ಎಂದರೆ ಲವಂಗ. ಲವಂಗವನ್ನು ನಿಯಮಿತವಾಗಿ ಬಳಸುವುದರಿಂದ ಮಧುಮೇಹದ ಸಮಸ್ಯೆಯನ್ನು ಕೂಡಾ ಸುಲಭವಾಗಿ ನಿವಾರಿಸಬಹುದು. ಹೆಚ್ಚಾದಾಗ ಅಂಥಹ ಸ್ಥಿತಿಯನ್ನು ಮಧುಮೇಹ ಅಥ್ವಾ ಬ್ಲಡ್ ಶುಗರ್ ಎಂದು ಕರೆಯಲಾಗುತ್ತದೆ. ಬ್ಲಡ್ ಶುಗರ್ ನಮ್ಮ ದೇಹದಲ್ಲಿ ಕಾಣಿಸಿಕೊಂಡಾಗ ನಿರಂತರವಾಗಿ ಔಷಧಿ ಸೇವಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಹಾಗಿದ್ದರೆ ಮಾತ್ರ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯ. ಆದರೆ, ಕೆಲವೊಂದು ಮನೆ ಮದ್ದಿನ ಸಹಾಯದಿಂದಲೂ ಶುಗರ್ ಅನ್ನು ನಾರ್ಮಲ್ ಮಾಡಿಕೊಳ್ಳಬಹುದು. ಇದನ್ನೂ ಓದಿ : ನಾವಿಲ್ಲಿ ನಿತ್ಯ ಅಡುಗೆಯಲ್ಲಿ ಬಳಸುವ ಲವಂಗದ ಬಗ್ಗೆ ಹೇಳುತ್ತಿದ್ದೇವೆ. ಲವಂಗದಲ್ಲಿ ಅನೇಕಲವಂಗವನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.ಲವಂಗ ನಂಜುನಿರೋಧಕವಾಗಿದ್ದು ಮಧುಮೇಹದ ಸಮಸ್ಯೆಯನ್ನು ನಿವಾರಿಸುತ್ತದೆ.ನೋವು ನಿವಾರಕವಾಗಿ ಅಥವಾ ಪೈನ್ ಕಿಲ್ಲರ್ ಆಗಿಯೂ ಇದನ್ನು ಬಳಸಬಹುದು. ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಇನ್ಸುಲಿನ್ ಹೆಚ್ಚಳ ಮಾಡಲು ಸಹಾಯ ಮಾಡುತ್ತದೆ. ಲವಂಗವು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೊಂದಿದ್ದು, ಇನ್ಸುಲಿನ್ ಸ್ರವಿಸುವಿಕೆಯನ್ನು ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲವಂಗವನ್ನು ಹಲವಾರು ರೀತಿಯಲ್ಲಿ ಸೇವಿಸಬಹುದು.ಅದರಲ್ಲಿ ಮುಖ್ಯವಾಗಿ ರಾತ್ರಿ ಮಲಗುವ ಮುನ್ನ 2 ರಿಂದ 3 ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಬೆಳಗಾಗುವುದರ ಹೊತ್ತಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_919.txt b/zeenewskannada/data1_url8_1_to_1110_919.txt new file mode 100644 index 0000000000000000000000000000000000000000..06a34f08ea808c51b1549f70f83d80eacd05f688 --- /dev/null +++ b/zeenewskannada/data1_url8_1_to_1110_919.txt @@ -0,0 +1 @@ +ದೈನಂದಿನ ಜೀವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಎಂದಿಗೂ ಕಾಡಲ್ಲ ಮೂಳೆಗಳ ಸಮಸ್ಯೆ! ಆರೋಗ್ಯಕರ ಮೂಳೆಗಳು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸಾಧ್ಯವಾದಷ್ಟು ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಬಹುದು ಎಂದು ಹೇಳಲಾಗುತ್ತದೆ. :ದೇಹಕ್ಕೆ ಚೌಕಟ್ಟನ್ನು ಒದಗಿಸುವ ಮೂಳೆಗಳು ದೈಹಿಕ ಕಾರ್ಯಗಳಿಗೆ ಅಗತ್ಯ ಖನಿಜವಾದ ಕ್ಯಾಲ್ಸಿಯಂ ಸಂಗ್ರಹಣೆಯ ಜೊತೆಗೆ ಸ್ನಾಯುಗಳನ್ನು ರಕ್ಷಿಸುತ್ತವೆ. ಮೂಳೆ ಆರೋಗ್ಯವು ನಮ್ಮ ಒಟ್ಟಾರೆ ಆರೋಗ್ಯದ ನಿರ್ಣಾಯಕ ಅಂಶ ಎಂತಲೇ ಹೇಳಬಹುದು. ಆದರೆ, ಈ ಬದಲಾದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮೂಳೆಗಳಿಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಪ್ಪಿಸಿ ನೈಸರ್ಗಿಕವಾಗಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ದೈನಂದಿನ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮುಖ್ಯವಾಗಿದೆ. ವಾಸ್ತವವಾಗಿ, ನಮ್ಮ ವಯಸ್ಸು, ನಾವು ತೆಗೆದುಕೊಳ್ಳುವ ಆಹಾರ, ದೈಹಿಕ ಚಟುವಟಿಕೆಗಳು,, ಜೀವನಶೈಲಿ ಎಲ್ಲವೂ ಕೂಡ ಮೂಳೆಗಳ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. ( ) ಹೊಂದಲು ಪೋಷಕಾಂಶಭರಿತ ಆಹಾರಗಳನ್ನು ಸೇವಿಸುವುದರ ಜೊತೆಗೆ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಕೂಡ ಅಗತ್ಯವಾಗಿದೆ. ಇದನ್ನೂ ಓದಿ- ನೈಸರ್ಗಿಕವಾಗಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಈ ಕೆಲಸಗಳನ್ನು ತಪ್ಪದೇ ಮಾಡಿ!ಕ್ಯಾಲ್ಸಿಯಂ ಭರಿತ ಆಹಾರ:ನಿಮ್ಮ ದೈನಂದಿನ ಆಹಾರದಲ್ಲಿ ಹಾಲು, ಚೀಸ್, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳನ್ನು ಒಳಗೊಂಡಂತೆ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ( ) ಸೇವಿಸಿ. ವಿಟಮಿನ್ ಡಿ:ಆರೋಗ್ಯಕರ ಮೂಳೆಗಳನ್ನು ಪಡೆಯಲು ವಿಟಮಿನ್ ಡಿ ( ) ಮುಖ್ಯವಾಗಿದ್ದು, ನಿತ್ಯ 10-20 ನಿಮಿಷಗಳವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಿ. ನಿಯಮಿತ ವ್ಯಾಯಾಮ:ಉತ್ತಮ ಆಹಾರಾಭ್ಯಾಸದ ಜೊತೆಗೆ ಪ್ರತಿದಿನ ವಾಕಿಂಗ್, ಜಾಗಿಂಗ್ ಮತ್ತು ಡ್ಯಾನ್ಸಿಂಗ್‌ನಂತಹ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ಇದು ನಿಮ್ಮ ತೂಕವನ್ನು ನಿಯಂತ್ರಿಸುವುದಷ್ಟೇ ಅಲ್ಲ, ಮೂಳೆಗಳನ್ನು ಬಲಗೊಳಿಸಲು ಕೂಡ ಪ್ರಯೋಜನಕಾರಿ ಆಗಿದೆ. ಇದನ್ನೂ ಓದಿ- ಕೆಫಿನ್ ಸೇವೆ ತಪ್ಪಿಸಿ:ಕೆಫಿನ್ ಮೂಳೆಗಳಿಗೆ ವಿಷವಿದ್ದಂತೆ. ಹಾಗಾಗಿ, ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಕೆಫಿನ್ ಸೇವನೆಯನ್ನು ತಪ್ಪಿಸಿ. ನಿಷ್ಕ್ರಿಯತೆಯ ಅವಧಿ:ಇತ್ತೀಚಿನ ದಿನಗಳಲ್ಲಿ ಒಂದು ಕಡೆ ಕುಳಿತು ಕೆಲಸ ಮಾಡುವವರೇ ಹೆಚ್ಚು. ಆದರೆ, ಇದು ನಮ್ಮ ದೇಹವನ್ನು ನಿಷ್ಕ್ರಿಯವಾಗಿಸುತ್ತದೆ. ಹಾಗಾಗಿ, ನೀವು ದೀರ್ಘ ಸಮಯ ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದರೆ ಆಗಾಗ್ಗೆ ಬ್ರೇಕ್ ತೆಗೆದುಕೊಳ್ಳಿ. ಹೈಡ್ರೆಟ್ ಆಗಿರಿ:ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು, ದೇಹವನ್ನು ಹೈಡ್ರೆಟೆಡ್ ಆಗಿರಿಸುವುದು ಮೂಳೆಗಳ ಆರೋಗ್ಯಕ್ಕಷ್ಟೇ ಕೊಡುಗೆ ನೀಡುವುದಿಲ್ಲ. ಒಟ್ಟಾರೆ ಆರೋಗ್ಯವನ್ನೂ ಬೆಂಬಲಿಸುತ್ತದೆ. ಧೂಮಪಾನ ಮತ್ತು ಆಲ್ಕೋಹಾಲ್ ತಪ್ಪಿಸಿ:ಧೂಮಪಾನ, ಮದ್ಯಪಾನ ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಧೂಮಪಾನವು ಮೂಳೆಯ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಅಂತೆಯೇ ಅತಿಯಾದ ಆಲ್ಕೊಹಾಲ್ ಸೇವನೆಯು ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಹಾಗಾಗಿ ಈ ಅಭ್ಯಾಸಗಳನ್ನು ತ್ಯಜಿಸಿ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_92.txt b/zeenewskannada/data1_url8_1_to_1110_92.txt new file mode 100644 index 0000000000000000000000000000000000000000..8ea57c568ccea6f57166a69aaed7063015f9a622 --- /dev/null +++ b/zeenewskannada/data1_url8_1_to_1110_92.txt @@ -0,0 +1 @@ +ಖಾತೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಸರ್ಕಾರ !ಗಭೀರವಾಗಿ ಪರಿಗಣಿಸುವಂತೆ ಸಲಹೆ ಖಾತೆದಾರರಿಗೆ ಸರ್ಕಾರ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಸೂಚನೆ ನೀಡಿದೆ. ಬೆಂಗಳೂರು :ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಕೋಟಿಗಟ್ಟಲೆ ಖಾತೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.ಈ ಸಂದೇಶದಿಂದ ದೂರವಿರುವಂತೆ ಎಸ್‌ಬಿಐ ಖಾತೆದಾರರಿಗೆ ಸರ್ಕಾರ ಸಲಹೆ ನೀಡಿದೆ.ಎಸ್‌ಬಿಐ ಖಾತೆದಾರರು ವಂಚನೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.ಜನರ ಖಾತೆಗೆ ಕನ್ನ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ನಕಲಿ ಸಂದೇಶಗಳ ಮೂಲಕ ಖಾತೆಯಿಂದ ಹಣ ಡ್ರಾ ಆಗುತ್ತಿದೆ.ಈ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಅಪಾಯದಲ್ಲಿದ್ದಾರೆ ಖಾತೆದಾರರು :ದೇಶದ ಅತಿದೊಡ್ಡಎಸ್‌ಬಿಐನ ಕೋಟಿಗಟ್ಟಲೆ ಖಾತೆದಾರರು ವಂಚನೆಯ ಭೀತಿ ಎದುರಿಸುತ್ತಿದ್ದಾರೆ.ಈ ಕುರಿತು ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದೆ.ಎಸ್‌ಬಿಐ ಹೆಸರಿನಲ್ಲಿ ಬರುವ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಹೊರಡಿಸಿರುವ ಸಲಹೆಯಲ್ಲಿ ಹೇಳಲಾಗಿದೆ.ಕಳೆದ ಕೆಲವು ದಿನಗಳಿಂದ, ಖಾತೆದಾರರನ್ನು ರಿವಾರ್ಡ್ ಪಾಯಿಂಟ್‌ಗಳ ಹೆಸರಿನಲ್ಲಿ ವಂಚಿಸಲಾಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಂಚನೆ ಸಂದೇಶದ ಮೂಲಕ ಇಮೇಲ್ ಮತ್ತು ಸಂದೇಶಗಳ ಮೂಲಕ ರಿವಾರ್ಡ್ ಪಾಯಿಂಟ್‌ಗಳ ಆಮಿಷವೊಡ್ಡಿ ಜನರನ್ನು ಸೈಬರ್ ವಂಚನೆಗೆ ಗುರಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನೂ ಓದಿ : SBIನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಈ ಸಂದೇಶದಿಂದ ದೂರವಿರಿ :ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೇಗವಾಗಿ ಹರಿದಾಡುತ್ತಿದೆ.ಇದರಲ್ಲಿರಿವಾರ್ಡ್ ಪಾಯಿಂಟ್ 9980 ರೂ ಎಂದು ಹೇಳಲಾಗಿದೆ.ಸಂದೇಶದಲ್ಲಿ,ಈ ರಿವಾರ್ಡ್ ಪಾಯಿಂಟ್ ಅನ್ನು ರಿಡೀಮ್ ಮಾಡಲು ಫೈಲ್ ಅನ್ನು ಡೌನ್‌ಲೋಡ್ ಮಾಡುವಂತೆ ಕೇಳಲಾಗುತ್ತದೆ.ಈ ಸಂದೇಶಗಳನ್ನು ಎಸ್‌ಎಂಎಸ್,ಇಮೇಲ್,ವಾಟ್ಸಾಪ್ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ.ಈ ಸಂದೇಶಗಳು ಸಂಪೂರ್ಣ ನಕಲಿ.ಈ ಸಂದೇಶವನ್ನು ಫ್ಯಾಕ್ಟ್ ಚೆಕ್ ನಲ್ಲಿ ನಕಲಿ ಎಂದು ಘೋಷಿಸಲಾಗಿದೆ.ಎಸ್‌ಬಿಐ ತನ್ನ ಗ್ರಾಹಕರಿಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಯಾವುದೇ ಲಿಂಕ್ ಅನ್ನು ಎಂದಿಗೂ ಕಳುಹಿಸುವುದಿಲ್ಲ ಎಂದು ಹೇಳಿದೆ. ಫೈಲ್ ಅನ್ನು ಡೌನ್‌ಲೋಡ್ ಮಾಡದಂತೆ ಜನರಿಗೆ ಬ್ಯಾಂಕ್ ಮತ್ತು ಸರ್ಕಾರವು ಸಲಹೆ ನೀಡಿದೆ.ಯಾವುದೇ ರೀತಿಯ ಬಹುಮಾನ ಇತ್ಯಾದಿಗಳಿಗಾಗಿ ಎಸ್‌ಬಿಐ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_920.txt b/zeenewskannada/data1_url8_1_to_1110_920.txt new file mode 100644 index 0000000000000000000000000000000000000000..cd39d9e4346329c18ead2967c114d7a826ae877d --- /dev/null +++ b/zeenewskannada/data1_url8_1_to_1110_920.txt @@ -0,0 +1 @@ +ಬೆಳಗಿನ ಉಪಾಹಾರದಲ್ಲಿ ಈ 5 ವಸ್ತುಗಳನ್ನು ತಿನ್ನಬೇಡಿ, ಅವು ವಿಷಕಾರಿಯಾಗಬಹುದು..! ಬೆಳಗಿನ ಉಪಾಹಾರಕ್ಕಾಗಿ ಬಿಳಿ ಬ್ರೆಡ್ ಅಥವಾ ಬಿಳಿ ಬ್ರೆಡ್ ರೋಲ್ಗಳನ್ನು ತಿನ್ನಬೇಡಿ. ಈ ಬ್ರೆಡ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇದು ಸಕ್ಕರೆಯಂತೆ ತ್ವರಿತವಾಗಿ ಶಕ್ತಿಯನ್ನು ನೀಡುತ್ತದೆ, ಆದರೆ ಅದು ಬೇಗನೆ ಧರಿಸುತ್ತದೆ. ಬದಲಿಗೆ, ಧಾನ್ಯದ ಬ್ರೆಡ್ ಅಥವಾ ಬಹು-ಧಾನ್ಯದ ಬ್ರೆಡ್ ಅನ್ನು ತಿನ್ನಿರಿ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ ಮತ್ತು ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತದೆ. ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟವಾಗಿದೆ. ಏನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದು ಮುಖ್ಯ. ಬೆಳಗಿನ ಉಪಾಹಾರದಲ್ಲಿ ಸೇವಿಸಬಾರದ 5 ವಸ್ತುಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ. ಇವುಗಳನ್ನು ತಿನ್ನದೇ ಇದ್ದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. 1. ಬಿಳಿ ಬ್ರೆಡ್ ಬೆಳಗಿನ ಉಪಾಹಾರಕ್ಕಾಗಿ ಬಿಳಿ ಬ್ರೆಡ್ ಅಥವಾ ಬಿಳಿ ಬ್ರೆಡ್ ರೋಲ್ಗಳನ್ನು ತಿನ್ನಬೇಡಿ. ಈ ಬ್ರೆಡ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇದು ಸಕ್ಕರೆಯಂತೆ ತ್ವರಿತವಾಗಿ ಶಕ್ತಿಯನ್ನು ನೀಡುತ್ತದೆ, ಆದರೆ ಅದು ಬೇಗನೆ ಧರಿಸುತ್ತದೆ. ಬದಲಿಗೆ, ಧಾನ್ಯದ ಬ್ರೆಡ್ ಅಥವಾ ಬಹು-ಧಾನ್ಯದ ಬ್ರೆಡ್ ಅನ್ನು ತಿನ್ನಿರಿ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ ಮತ್ತು ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತದೆ. ಇದನ್ನೂ ಓದಿ: 2. ಸಿಹಿ ಧಾನ್ಯಗಳು ಸಿಹಿ ಧಾನ್ಯಗಳು ಉತ್ತಮ ಉಪಹಾರ ಆಯ್ಕೆಯಾಗಿಲ್ಲ. ಅವು ಹೆಚ್ಚು ಸಕ್ಕರೆಯನ್ನು ಹೊಂದಿರುತ್ತವೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಇವುಗಳು ನಿಮಗೆ ಸ್ವಲ್ಪ ಸಮಯದವರೆಗೆ ಶಕ್ತಿಯನ್ನು ನೀಡುತ್ತದೆ, ಆದರೆ ನಂತರ ನೀವು ಆಯಾಸವನ್ನು ಅನುಭವಿಸುತ್ತೀರಿ. ಬದಲಾಗಿ, ಕಡಿಮೆ ಸಕ್ಕರೆಯ ಧಾನ್ಯಗಳು ಅಥವಾ ಓಟ್ ಮೀಲ್ ಅನ್ನು ತಿನ್ನಲು ಪ್ರಯತ್ನಿಸಿ. 3. ಹುರಿದ ಆಹಾರಗಳು ಬೆಳಗಿನ ಉಪಾಹಾರದಲ್ಲಿ ಆಲೂಗಡ್ಡೆ ಪರಾಠಗಳು, ವಡಾಗಳು ಅಥವಾ ಪಕೋಡಗಳಂತಹ ಕರಿದ ಆಹಾರಗಳನ್ನು ತಪ್ಪಿಸಿ. ಇವುಗಳು ಅನಾರೋಗ್ಯಕರ ಕೊಬ್ಬುಗಳು ಮತ್ತು ಹೆಚ್ಚುವರಿ ಕ್ಯಾಲೋರಿಗಳಿಂದ ತುಂಬಿರುತ್ತವೆ. ಇವುಗಳನ್ನು ತಿನ್ನುವುದರಿಂದ ನಿಮ್ಮ ತೂಕ ಹೆಚ್ಚುತ್ತದೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಯೂ ಉಂಟಾಗುತ್ತದೆ. ಬದಲಾಗಿ, ಬೇಯಿಸಿದ ಮೊಟ್ಟೆ, ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಿರಿ. ಇದನ್ನೂ ಓದಿ: 4. ಸುವಾಸನೆಯ ಮೊಸರು ಮಾರುಕಟ್ಟೆಯಲ್ಲಿ ಸಿಗುವ ಸುವಾಸನೆಯ ಮೊಸರು ಹೆಚ್ಚು ಸಕ್ಕರೆ ಮತ್ತು ಕೃತಕ ಸುವಾಸನೆಗಳನ್ನು ಹೊಂದಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಳ ಮೊಸರು ಅಥವಾ ಮನೆಯಲ್ಲಿ ತಯಾರಿಸಿದ ಮೊಸರು ತಿನ್ನಿರಿ, ಇದು ಪ್ರಿಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರ ಆರೋಗ್ಯಕರವಾಗಿರಬೇಕು ಇದರಿಂದ ನೀವು ದಿನವಿಡೀ ಚೈತನ್ಯ ಮತ್ತು ಫಿಟ್ ಆಗಬಹುದು. ಈ ವಿಷಯಗಳನ್ನು ತಪ್ಪಿಸುವ ಮೂಲಕ, ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು. ಆರೋಗ್ಯಕರ ಉಪಹಾರದ ಅಭ್ಯಾಸವನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_921.txt b/zeenewskannada/data1_url8_1_to_1110_921.txt new file mode 100644 index 0000000000000000000000000000000000000000..43c422000ceb5b582c263cd9583f7e28bb8458a0 --- /dev/null +++ b/zeenewskannada/data1_url8_1_to_1110_921.txt @@ -0,0 +1 @@ +ನೀವು ಅತಿಯಾಗಿ ಟೊಮಾಟೊ ಸೇವಿಸುತ್ತೀರಾ? ಹಾಗಿದ್ದಲ್ಲಿ ತಜ್ಞರ ಈ ಎಚ್ಚರಿಕೆಗಳನ್ನು ಗಮನಿಸಿ ಟೊಮೆಟೊ ನೈಸರ್ಗಿಕವಾಗಿ ಆಮ್ಲವನ್ನು ಹೊಂದಿರುತ್ತದೆ, ಇದು ಹುಳಿ ರುಚಿಯನ್ನು ನೀಡುತ್ತದೆ. ಹೆಚ್ಚು ಟೊಮೆಟೊಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸಬಹುದು, ಇದು ಎದೆಯುರಿ, ವಾಯು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮಗೆ ಈಗಾಗಲೇ ಅಸಿಡಿಟಿ ಸಮಸ್ಯೆ ಇದ್ದರೆ ಟೊಮೆಟೊವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಟೊಮೆಟೊ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಆದರೆ ದಿನದಲ್ಲಿ 1-2 ಟೊಮೇಟೊ ಹೆಚ್ಚು ತಿಂದರೆ ಆರೋಗ್ಯವೂ ಹದಗೆಡುತ್ತದೆ ಗೊತ್ತಾ? ಇಲ್ಲದಿದ್ದರೆ, ಈ ಕುರಿತಾದ ವಿಸ್ತೃತ ಮಾಹಿತಿಯನ್ನು ಇಲ್ಲಿ ನೀಡುತ್ತೇವೆ. ಅಸಿಡಿಟಿ ಸಮಸ್ಯೆ ಟೊಮೆಟೊ ನೈಸರ್ಗಿಕವಾಗಿ ಆಮ್ಲವನ್ನು ಹೊಂದಿರುತ್ತದೆ, ಇದು ಹುಳಿ ರುಚಿಯನ್ನು ನೀಡುತ್ತದೆ. ಹೆಚ್ಚು ಟೊಮೆಟೊಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸಬಹುದು, ಇದು ಎದೆಯುರಿ, ವಾಯು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮಗೆ ಈಗಾಗಲೇ ಅಸಿಡಿಟಿ ಸಮಸ್ಯೆ ಇದ್ದರೆ ಟೊಮೆಟೊವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಮೂತ್ರಪಿಂಡದ ಕಲ್ಲುಗಳ ಅಪಾಯ ಆಕ್ಸಲೇಟ್ ಎಂಬ ಅಂಶವು ಟೊಮೆಟೊದಲ್ಲಿ ಕಂಡುಬರುತ್ತದೆ. ದೇಹದಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಸಂಗ್ರಹವಾಗುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು. ನಿಮಗೆ ಈಗಾಗಲೇ ಕಿಡ್ನಿ ಸಮಸ್ಯೆಯಿದ್ದರೆ ವೈದ್ಯರ ಸಲಹೆಯಂತೆ ಟೊಮೆಟೊ ಸೇವಿಸಿ. ಇದನ್ನೂ ಓದಿ: ಕೀಲು ನೋವು ಟೊಮೆಟೊ ತಿಂದ ನಂತರ ಕೆಲವರಿಗೆ ಕೀಲು ನೋವು ಕಾಣಿಸಿಕೊಳ್ಳಬಹುದು. ಟೊಮೆಟೊಗಳು ಉರಿಯೂತವನ್ನು ಉಂಟುಮಾಡುವ ಕೆಲವು ಅಂಶಗಳನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ. ನಿಮಗೆ ಕೀಲು ನೋವು ಇದ್ದರೆ ಟೊಮೆಟೊ ಸೇವನೆಯ ಬಗ್ಗೆ ಗಮನ ಕೊಡಿ. ಚರ್ಮದ ಸಮಸ್ಯೆಗಳು ಹೆಚ್ಚು ಟೊಮ್ಯಾಟೊ ತಿನ್ನುವುದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಲೈಕೋಪೀನ್ ಅಧಿಕವಾಗಿರುವ ಕಾರಣ, ಚರ್ಮದ ಬಣ್ಣ ಹಳದಿಯಾಗಬಹುದು. ಆದಾಗ್ಯೂ, ಈ ಸಮಸ್ಯೆಯು ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ ಮತ್ತು ಟೊಮೆಟೊಗಳ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಗುಣವಾಗುತ್ತದೆ. ಅತಿಸಾರದ ಅಪಾಯ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾವನ್ನು ಟೊಮೆಟೊದಲ್ಲಿ ಕಾಣಬಹುದು. ಟೊಮೆಟೊವನ್ನು ಸರಿಯಾಗಿ ತೊಳೆದು ತಿನ್ನದಿದ್ದರೆ, ಅದು ಅತಿಸಾರದ ಅಪಾಯವನ್ನು ಹೆಚ್ಚಿಸುತ್ತದೆ . ಆದ್ದರಿಂದ, ಟೊಮೆಟೊಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಿರಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_922.txt b/zeenewskannada/data1_url8_1_to_1110_922.txt new file mode 100644 index 0000000000000000000000000000000000000000..40ff4197982678a386106d769fc746fe66bd126f --- /dev/null +++ b/zeenewskannada/data1_url8_1_to_1110_922.txt @@ -0,0 +1 @@ +ದಿನದ ಯಾವ ಹೊತ್ತಿನಲ್ಲಾದರೂ ಸರಿ ಮಧುಮೇಹ ನಿಯಂತ್ರಣವಾಗಬೇಕಾದರೆ ಈ ಪುಟ್ಟ ಹಣ್ಣು ಸೇವಿಸಿ ಸಾಕು ! : ಹಳದಿ ಬಣ್ಣದ ಈ ಪುಟ್ಟ ಹಣ್ಣನ್ನು ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. :ಮಧುಮೇಹ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಅದು ಬಿಡದೆ ಕಾಡುತ್ತದೆ. ಜೀವನ ಪರ್ಯಂತ ಈ ಕಾಯಿಲೆಗೆ ಔಷಧಿ ಸೇವಿಸಬೇಕಾ ಗುತ್ತದೆ. ಕೆಲವು ಮನೆ ಮದ್ದುಗಳನ್ನು ಅನುಸರಿಸುವ ಮೂಲಕ ಅದನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಮಧುಮೇಹ ರೋಗಿಗಳು ಹಣ್ಣುಗಳನ್ನು ತಿನ್ನುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಪುಟ್ಟ ಹಣ್ಣನ್ನು ಸೇವಿಸುವ ಮೂಲಕವೇ ಡಯಾಬಿಟೀಸ್ ಅನ್ನು ನಿಯಂತ್ರಣ ಮಾಡಬಹುದು. ಬ್ಲಡ್ ಶುಗರ್ ಹೆಚ್ಚಾಗಲು ಕಾರಣ :ಒಂದು ಸಣ್ಣ ತಪ್ಪು ಕೂಡಾ ದೇಹದಲ್ಲಿನಹೆಚ್ಚಿಸುತ್ತದೆ. ಹಾಗಾಗಿಯೇ ಮಧುಮೇಹವಿದ್ದಾಗ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ. ಇದನ್ನೂ ಓದಿ : ಮಧುಮೇಹವನ್ನು ನಿಯಂತ್ರಿಸುತ್ತದೆ ಈ ಹಣ್ಣಿನ ಸಿಪ್ಪೆ :ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಹಣ್ಣಿನ ಹೆಸರು ಕೃಷ್ಣ ಫಲ. ಇದನ್ನು ಫ್ಯಾಷನ್ ಫ್ರುಟ್ ಎಂದು ಕೂಡಾ ಕರೆಯುತ್ತಾರೆ.ಈ ಹಣ್ಣು ರುಚಿಯಲ್ಲಿ ಸಿಹಿ ಮತ್ತು ಹುಳಿ ಮಿಶ್ರಿತವಾಗಿದೆ.ಇದು ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ. ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ :ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿರುತ್ತದೆ. ಇದರಿಂದಾಗಿ ಈ ಹಣ್ಣು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಬಿಡುವುದಿಲ್ಲ. ಇದನ್ನೂ ಓದಿ : ನಿಯಂತ್ರಣದಲ್ಲಿರುತ್ತದೆ ರಕ್ತದಲ್ಲಿನ ಸಕ್ಕರೆ :ಕೃಷ್ಣ ಫಲದ ಸಿಪ್ಪೆಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿವೆ. ಹಾಗಾಗಿ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_923.txt b/zeenewskannada/data1_url8_1_to_1110_923.txt new file mode 100644 index 0000000000000000000000000000000000000000..bf6d46fdb1851b8b2bc8b90b9e826d948d2973f6 --- /dev/null +++ b/zeenewskannada/data1_url8_1_to_1110_923.txt @@ -0,0 +1 @@ +ಚಪಾತಿ ಹಿಟ್ಟಿಗೆ ಒಂದೆರಡು ಚಮಚ ಈ ಪುಡಿ ಬೆರೆಸಿದರೆ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್ ಕರಗುವುದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಕೂಡಾ ಕಾಡುತ್ತವೆ. ಚಪಾತಿ ಹಿಟ್ಟನ್ನು ಹೀಗೆ ಕಲಸಿ ಚಪಾತಿ ಮಾಡಿ ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು. ಬೆಂಗಳೂರು :ಕೊಲೆಸ್ಟ್ರಾಲ್ ಮೇಣದಂತಹ ವಸ್ತುವಾಗಿದ್ದು,ಇದು ನಮ್ಮ ದೇಹದಲ್ಲಿ ಕಂಡುಬರುತ್ತದೆ.ದೇಹದಲ್ಲಿ ಅದರ ಪ್ರಮಾಣವು ಹೆಚ್ಚಾದಾಗ ಇದು ಸಮಸ್ಯೆಗಳಿಗೂ ಕಾರಣವಾಗುತ್ತದೆ.ದೇಹದಲ್ಲಿನ ಜೀವಕೋಶಗಳ ರಚನೆಯಲ್ಲಿ ಕೊಲೆಸ್ಟ್ರಾಲ್ ಪ್ರಮುಖ ಪಾತ್ರ ವಹಿಸುತ್ತದೆ.ಆದರೆ ಅತಿಯಾದ ಕೊಲೆಸ್ಟ್ರಾಲ್ ಶೇಖರಣೆ ಇಡೀ ದೇಹಕ್ಕೆ ಮಾರಕವಾಗಬಹುದು.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬೇಕಾದರೆ ನಾವು ಅನುಸರಿಸುವ ಆಹಾರಕ್ರಮದತ್ತ ಹೆಚ್ಚು ಗಮನ ಹರಿಸಬೇಕು. ಇದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಬಳಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಗೋಧಿ ಮತ್ತು ಕಡಲೆ ಹಿಟ್ಟು ಬಳಸಿ ಚಪಾತಿ ತಯಾರಿಸಿ ತಿನ್ನಬಹುದು. ಈ ಮಿಶ್ರಣದಿಂದ ತಯಾರಿಸಿದ ಚಪಾತಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಕೊಲೆಸ್ಟ್ರಾಲ್‌ನಲ್ಲಿ ಕಡಲೆ ಹಿಟ್ಟಿನ ಪ್ರಯೋಜನಗಳು:ಗೋಧಿ ಮತ್ತು ಕಡಲೆ ಹಿಟ್ಟಿನ ಚಪಾತಿ ಸೇವಿಸುವ ಮೂಲಕಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಕಡಲೆ ಹಿಟ್ಟು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ,ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಗೋಧಿ ಮತ್ತು ಕಡಲೆ ಹಿಟ್ಟು ಬಳಸಿ ಚಪಾತಿ ತಯಾರಿಸುವುದು ಹೇಗೆ ?:ಗೋಧಿ ಮತ್ತು ಬಳಸಿ ಚಪಾತಿ ತಯಾರಿಸುವುದು ತುಂಬಾ ಸುಲಭ.ಮೊದಲು 1 ಬೌಲ್ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಅದರಲ್ಲಿ 1 ಕಪ್ ಕಡಲೆ ಹಿಟ್ಟನ್ನು ಬೆರೆಸಿ. ಇವೆರಡನ್ನೂ ಚೆನ್ನಾಗಿ ಕಲಸಿ ಹಿಟ್ಟು ನಾದಿಕೊಳ್ಳಿ. ಈಗ ಸಾಮಾನ್ಯ ಚಪಾತಿಯಂತೆ ಲಟ್ಟಿಸಿ ಬೇಯಿಸಿ ತಿನ್ನಬಹುದು.ಅಗತ್ಯ ಎನಿಸಿದರೆ ಇದಕ್ಕೆ ಉಪ್ಪು, ಹಸಿಮೆಣಸಿನಕಾಯಿ,ಕೊತ್ತಂಬರಿ ಸೊಪ್ಪು ಕೂಡಾ ಹಾಕಬಹುದು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_924.txt b/zeenewskannada/data1_url8_1_to_1110_924.txt new file mode 100644 index 0000000000000000000000000000000000000000..b3964328dfc0d66615357ebcfb5036d581f3433e --- /dev/null +++ b/zeenewskannada/data1_url8_1_to_1110_924.txt @@ -0,0 +1 @@ +ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಬೆಳ್ಳುಳ್ಳಿಯನ್ನು ಈ ರೀತಿಯೇ ತಿನ್ನಬೇಕು! : ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ರಕ್ತ ಮತ್ತು ಆಮ್ಲಜನಕವನ್ನು ಹೃದಯಕ್ಕೆ ಸಾಗಿಸುವ ರಕ್ತ ಕಣಗಳನ್ನು ನಿರ್ಬಂಧಿಸುತ್ತದೆ. ಹೃದಯಾಘಾತದ ಅಪಾಯವನ್ನೂ ಹೆಚ್ಚಿಸುತ್ತದೆ. :ಪ್ರತಿಯೊಬ್ಬರ ದೇಹದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ. ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೈ ಡೆನ್ಸಿಟಿ ಲಿಪೊಪ್ರೋಟೀನ್ (ಎಚ್‌ಡಿಎಲ್) ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಎಲ್‌ಡಿಎಲ್) ಎಂದು ಕರೆಯಲಾಗುತ್ತದೆ. ಉತ್ತಮ ಕೊಲೆಸ್ಟ್ರಾಲ್ ಜೀವಕೋಶಗಳ ರಚನೆಗೆ ಅಗತ್ಯ. ಆದರೆ ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಇದು ರಕ್ತ ಮತ್ತು ಆಮ್ಲಜನಕವನ್ನು ಹೃದಯಕ್ಕೆ ಸಾಗಿಸುವ ರಕ್ತ ಕಣಗಳನ್ನು ನಿರ್ಬಂಧಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನೂ ಹೆಚ್ಚಿಸುತ್ತದೆ. ಹೃದಯ ಆರೋಗ್ಯವಾಗಿರಲು, ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದರ ಜೊತೆಗೆ ಆಹಾರದಲ್ಲಿನ ಬದಲಾವಣೆಗಳಿಗೆ ವಿಶೇಷ ಗಮನ ನೀಡಬೇಕು. ಇದನ್ನೂ ಓದಿ: ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಬೆಳ್ಳುಳ್ಳಿ ತುಂಬಾ ಸಹಾಯಕವಾಗಿದೆ. ತಜ್ಞರು ಹೇಳಿದ ರೀತಿಯಲ್ಲಿ ತಿಂದರೆ ಅದರ ಗುಣ ಮತ್ತಷ್ಟು ಹೆಚ್ಚುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ತಿನ್ನುವ ಸರಿಯಾದ ಮಾರ್ಗ ಯಾವುದು ಎಂದು ಈಗ ತಿಳಿಯೋಣ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ತಿನ್ನಲು ಇದು ಪರಿಪೂರ್ಣ ಮಾರ್ಗವಾಗಿದೆ. ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸಲು ಪರಿಣಾಮಕಾರಿಯಾಗಿದೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಬೆಳ್ಳುಳ್ಳಿ ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಹಾಗೂ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ತನ್ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು ಹೇಗೆ ತಿನ್ನಬೇಕು? ಜಾಯಿಕಾಯಿ - 1 ಪಿಂಚ್ತುಪ್ಪ - 1 ಟೀಸ್ಪೂನ್ಬೆಳ್ಳುಳ್ಳಿ - 1 ಲವಂಗನೀರು - 200 ಮಿಲಿ. ವಿಧಾನ: ಬೆಳ್ಳುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ.ಈಗ ಅದಕ್ಕೆ ತುಪ್ಪ ಮತ್ತು ಜಾಯಿಕಾಯಿ ಹಾಕಿ ಚೆನ್ನಾಗಿ ಕಲಸಿ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ತೆಗೆದುಕೊಂಡರೆ ಸಾಕು. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. (ಸೂಚನೆ: ಈ ಲೇಖನ ಮನೆಮದ್ದು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಮೀಡಿಯಾ ಇದಕ್ಕೆ ಹೊಣೆಯಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_925.txt b/zeenewskannada/data1_url8_1_to_1110_925.txt new file mode 100644 index 0000000000000000000000000000000000000000..c45b62d8e3e572c1176fbad465320394dbffc773 --- /dev/null +++ b/zeenewskannada/data1_url8_1_to_1110_925.txt @@ -0,0 +1 @@ +ಒಂದು ಲೋಟ ಈ ಚಹಾ ಕುಡಿದು ನೋಡಿ, ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ ! :ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. :ಮಧುಮೇಹವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಿಲ್ಲ. ಆದರೆ ಔಷಧಿ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದರ ಜೊತೆಗೆ ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.ಅವುಗಳಲ್ಲಿ ಒಂದು ನೆಲ್ಲಿಕಾಯಿ. ನೆಲ್ಲಿಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು :ನೆಲ್ಲಿಕಾಯಿಯಲ್ಲಿ ಕಬ್ಬಿಣ, ವಿಟಮಿನ್ ಸಿ,ಕಾರ್ಬೋಹೈಡ್ರೇಟ್,ರಂಜಕ, ಫೈಬರ್,ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳಂತಹ ಅನೇಕ ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ.ನೆಲ್ಲಿಕಾಯಿಯನ್ನು ಆಯುರ್ವೇದದ ನಿಧಿ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ : ನೆಲ್ಲಿಕಾಯಿ ಬಳಕೆ ಹೇಗೆ? :ಕ್ರೋಮಿಯಂ ಎಂಬ ಖನಿಜವನ್ನು ಹೊಂದಿರುತ್ತದೆ.ಇದು ಗ್ಲೂಕೋಸ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ನೆಲ್ಲಿಕಾಯಿ ಟೀ ಮಾಡುವ ವಿಧಾನ :ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ 2 ಕಪ್ ನೀರು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಅದರಲ್ಲಿ ಒಂದು ಚಮಚ ಆಮ್ಲಾ ಪುಡಿ ಮತ್ತು ಪುಡಿಮಾಡಿದ ಶುಂಠಿ ಮಿಶ್ರಣ ಮಾಡಿ. ತಾಜಾ ಪುದೀನ ಎಲೆಗಳನ್ನು ಸೇರಿಸಿ ಕೆಲವು ನಿಮಿಷ ಕುದಿಸಿ.ನಂತರ ಚಹಾವನ್ನು ಫಿಲ್ಟರ್ ಮಾಡಿ ಕುಡಿಯಿರಿ. ಇದನ್ನೂ ಓದಿ : ನೆಲ್ಲಿಕಾಯಿ ಚಹಾದ ಪ್ರಯೋಜನ :ಮಧುಮೇಹಿಗಳು ನೆಲ್ಲಿಕಾಯಿ ಚಹಾವನ್ನು ಕುಡಿಯಲೇಬೇಕು :ನೀವು ಮಧುಮೇಹಿಗಳಾಗಿದ್ದರೆ ನೆಲ್ಲಿಕಾಯಿ ಚಹಾ ಬಹಳ ಪ್ರಯೋಜನಕಾರಿ. ನೆಲ್ಲಿಕಾಯಿಯನ್ನು ಹಾಗೆಯೇ ತಿನ್ನುವುದು, ಕಲ್ಲು ಉಪ್ಪಿನೊಂದಿಗೆ ಬೆರೆಸಿ ತಿನ್ನುವುದು,ರುಬ್ಬಿಕೊಂಡು ಚಟ್ನಿ ಮಾಡಿ ಸೇವಿಸುವುದು ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯುವುದು ಸಹ ಪ್ರಯೋಜನಕಾರಿಯಾಗಿರುತ್ತದೆ (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_926.txt b/zeenewskannada/data1_url8_1_to_1110_926.txt new file mode 100644 index 0000000000000000000000000000000000000000..9a22734a643bc4e14ff5b961951b00681f17fcd2 --- /dev/null +++ b/zeenewskannada/data1_url8_1_to_1110_926.txt @@ -0,0 +1 @@ +ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್‌ಗಳನ್ನು ಬದಲಿಸಬೇಕು? ಮಹಿಳೆಯರಿಗಾಗಿ ಇಲ್ಲಿದೆ ಬಹುಮುಖ್ಯ ಮಾಹಿತಿ : ಹೆಣ್ಣು ಮಕ್ಕಳಿಗೆ ಋತುಚಕ್ರ/ಪಿರಿಯಡ್ಸ್ ಅತಿದೊಡ್ಡ ಸಮಸ್ಯೆ ಎಂತಲೇ ಹೇಳಬಹುದು. ಈ ಸಮಯದಲ್ಲಿ ನಿರ್ಮಾಲ್ಯದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಗೊತ್ತೇ? :ಪೀರಿಯಡ್ಸ್/ಮುಟ್ಟು ಅಥವಾ ಋತುಚಕ್ರ ಪ್ರತಿ ಹೆಣ್ಣಿನಲ್ಲೂ ಸಂಭವಿಸುವ ನೈಸರ್ಗಿಕ ಕ್ರಿಯೆ. ಋತುಚ್ಚಕ್ರವು 3-5 ದಿನಗಳ ಸಹಜ ಕ್ರಿಯೆಯಾಗಿದೆ. ಈ ಸಮಯದಲ್ಲಿ ಗರ್ಭಾಶಯದಿಂದ ಆಗುವ ರಕ್ತಸ್ರಾವವನ್ನು ಹೀರಿಕೊಳ್ಳಲು ಹೆಣ್ಣುಮಕ್ಕಳು ಹಿಂದೆಲ್ಲಾ ಕಾಟನ್ ಬಟ್ಟೆಗಳನ್ನು ಬಳಸುತ್ತಿದ್ದರು. ಈ ಬದಲಾದ ಜೀವನಶೈಲಿಯಲ್ಲಿ ನೈರ್ಮಲ್ಯ ನಿರ್ವಹಣೆಯ ದೃಷ್ಟಿಯಿಂದ ಪ್ಯಾಡ್ ಅಥವಾ ನ್ಯಾಪ್ಕಿನ್ಗಳನ್ನು ಬಳಸುತ್ತಾರೆ. ಆದರೆ, ಪೀರಿಯಡ್ಸ್ ಸಮಯದಲ್ಲಿ ಆಗಾಗ್ಗೆ ಪ್ಯಾಡ್‌ಗಳನ್ನು ಬದಲಾಯಿಸುವುದು ಕೂಡ ಬಹಳ ಮುಖ್ಯ. ಇಲ್ಲದಿದ್ದರೆ, ಈ ಸೂಕ್ಷ್ಮಾಣುಗಳು ನಮ್ಮ ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಿದ್ದರೆ ಮುಟ್ಟಿನ ಸಂದರ್ಭದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸಬೇಕು? ಇಲ್ಲದಿದ್ದರೆ, ಏನಾಗುತ್ತದೆ ಎಂಬುದನ್ನೂ ತಿಳಿಯೋಣ... ಮುಟ್ಟಿನ ವೇಳೆ ದಿನಕ್ಕೆ ಎಷ್ಟು ಬಾರಿ ಪ್ಯಾಡ್ ಬದಲಾಯಿಸಬೇಕು?ಆರೋಗ್ಯ ತಜ್ಞರ ಪ್ರಕಾರ,( ) ಸಮಯದಲ್ಲಿ ಪ್ರತಿ ಮೂರ್ನಾಲ್ಕು ಗಂಟೆಗಳಿಗೊಮ್ಮೆ ಪ್ಯಾಡ್‌ಗಳನ್ನು ಬದಲಾಯಿಸಬೇಕು.ಕೆಲವರಲ್ಲಿ ಮೊದಲ ಒಂದೆರಡು ದಿನ ರಕ್ತದ ಹರಿವು ಹೆಚ್ಚಾಗಿರುತ್ತದೆ. ಅಂತಹವರು ಇನ್ನೂ ಹೆಚ್ಚಿನ ಪ್ಯಾಡ್‌ಗಳನ್ನು ಬಳಸಬೇಕಾಗಬಹುದು. ಪೀರಿಯಡ್ಸ್ ವೇಳೆ ನಿಯಮಿತವಾಗಿ ಪ್ಯಾಡ್ ಬದಲಾಯಿಸದಿದ್ದರೆ ಏನಾಗುತ್ತದೆ?*() ಸಂದರ್ಭದಲ್ಲಿ ನಿಯಮಿತವಾಗಿ ಪ್ಯಾಡ್ ಬದಲಾಯಿಸದಿದ್ದರೆ ಮೊದಲನೆಯದಾಗಿ, ತುಂಬಾ ಕೆಟ್ಟ ವಾಸನೆ ಬರಬಹುದು.* ಸೂಕ್ಷ್ಮಾಣುಗಳು ದೇಹವನ್ನು ಪ್ರವೇಶಿಸಿ ಸೋಂಕಿನ ಅಪಾಯಗಳು ಹೆಚ್ಚಾಗಬಹುದು.* ಚರ್ಮದ ಮೇಲೆ ಅಹಿತಕರವಾದಂತಹ ದದ್ದುಗಳ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನೂ ಓದಿ- ಮುಟ್ಟಿನ ಸಮಯದಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಕಾಳಜಿ ಅಗತ್ಯ?>> ಪ್ಯಾಡ್ () ಧರಿಸುವಾಗ ಕೈಗಳು ಸ್ವಚ್ಛವಾಗಿರಬೇಕು.>> ಪ್ರತಿ ಬಾರಿ ಶೌಚಾಲಯಕ್ಕೆ ಹೋದಾಗ ಗುಪ್ತಾಂಗವನ್ನು ಸ್ವಚ್ಛಗೊಳಿಸಬೇಕು. ಸಾಧ್ಯವಾದರೆ ಬಿಸಿ ನೀರನ್ನು ಬಳಸಿ.>> ಪ್ರತಿನಿತ್ಯ ಸ್ನಾನ ಮಾಡಿ.>> ಸಡಿಲವಾದ ಉಡುಪುಗಳನ್ನು ಧರಿಸಿ.>> ಮುಟ್ಟಿನ ಸಮಯದಲ್ಲಿ ಮರುಬಳಕೆ ಮಾಡಬಹುದಾದ ಬಟ್ಟೆ/ಪ್ಯಾಡ್‌ಗಳನ್ನು ಬಿಸಿನೀರಿನಲ್ಲಿ ಒಗೆದು ಬಿಸಿಲಿನಲ್ಲಿ ಒಣಗಿಸಿ.>> ಸ್ಯಾನಿಟರಿ ಪ್ಯಾಡ್‌ಗಳನ್ನು ಒಂದು ಕಾಗದಲ್ಲಿ ಸುತ್ತಿ ಡಸ್ಟ್‌ಬಿನ್‌ಗೆ ಹಾಕಿ. ಇದನ್ನೂ ಓದಿ- ಪ್ರತಿ ಹೆಣ್ಣಿನಲ್ಲಿ ಪೀರಿಯಡ್ಸ್ ಒಂದು ಸಹಜ ಕ್ರಿಯೆಯಾಗಿದೆ. ಈ ಬಗ್ಗೆ ಮುಕ್ತವಾಗಿ ಮಾತನಾಡಿ. ಈ ಕುರಿತ ನಿಮ್ಮ ಸಮಸ್ಯೆಗಳನ್ನು ಮುಜುಗರವಿಲ್ಲದೆ ನಿಮ್ಮ ತಾಯಿ, ಶಿಕ್ಷಕರ ಬಳಿ ಹಂಚಿಕೊಳ್ಳಿ.ಪೀರಿಯಡ್ಸ್ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಶುಚಿತ್ವದ ಅಭ್ಯಾಸಗಳು ಮಹಿಳೆಯರ ಆರೋಗ್ಯಕ್ಕೆ ಕೊಡುಗೆ ನೀಡುವುದರ ಜೊತೆಗೆ ಅವರ ಆತ್ಮವಿಶ್ವಾಸದ ಮಟ್ಟವನ್ನು ಕೂಡ ಹೆಚ್ಚಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_927.txt b/zeenewskannada/data1_url8_1_to_1110_927.txt new file mode 100644 index 0000000000000000000000000000000000000000..7d074cc42e2288d6d18848db9f923de75f548a4f --- /dev/null +++ b/zeenewskannada/data1_url8_1_to_1110_927.txt @@ -0,0 +1 @@ +ಈ ನಾಲ್ಕು ಆರೋಗ್ಯ ಸಮಸ್ಯೆಗಳನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ ಬೀಟ್ ರೂಟ್!ಈ ಸಮಯದಲ್ಲಿ ಹೀಗೆ ಸೇವಿಸಿ : ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಬೀಟ್ ರೂಟ್ ಸೇವಿಸಿದರೆ ಕೆಲವು ರೋಗಗಳನ್ನು ಬುದದಿಂದಲೇ ನಿರ್ನಾಮ ಮಾಡಬಹುದು. ಬೆಂಗಳೂರು :ಬೀಟ್ರೂಟ್ ನೆಲದಡಿಯಲ್ಲಿ ಬೆಳೆಯುವ ತರಕಾರಿಯಾಗಿದೆ.ಅಂದರೆ ಇದು ಗಡ್ಡೆ ತರಕಾರಿ.ಇದನ್ನು ಪಲ್ಯ, ಸಾಂಬಾರ್, ಸಲಾಡ್ ರೂಪದಲ್ಲಿ ಬಳಸಲಾಗುತ್ತದೆ.ಆದರೂ ಇದರ ಜ್ಯೂಸ್ ಅನೇಕರಿಗೆ ಇಷ್ಟವಾಗುತ್ತದೆ. ಇದು ಪೋಷಕಾಂಶಗಳ ಆಗರವಾಗಿದೆ.ಅಲ್ಲದೆ ಇದರಲ್ಲಿರುವ ಕಬ್ಬಿಣದ ಅಂಶ ಕೂಡಾ ಅಧಿಕವಾಗಿದೆ.ಇದರಲ್ಲಿ ಆಹಾರದ ಫೈಬರ್,ನೈಸರ್ಗಿಕ ಸಕ್ಕರೆ,ಮೆಗ್ನೀಸಿಯಮ್, ಸೋಡಿಯಂ ಕೂಡಾ ಅಧಿಕವಾಗಿದೆ.ಪೊಟ್ಯಾಸಿಯಮ್ ಕೂಡಾ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ.ಇದು ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.ಬೀಟ್ರೂಟ್ ಅನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ,ಅದರ ಪರಿಣಾಮವು ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ತಿನ್ನುವ ಪ್ರಯೋಜನಗಳು :1.ಮೂತ್ರದ ತೊಂದರೆಗಳು :ಭಾರತದಲ್ಲಿ ಅನೇಕ ಜನರುಎದುರಿಸುತ್ತಾರೆ. ಇದು ಮುಕ್ತವಾಗಿ ಮೂತ್ರ ವಿಸರ್ಜಿಸಲು ಅಸಮರ್ಥತೆ, ಮೂತ್ರದಲ್ಲಿ ಸುಡುವ ಸಂವೇದನೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.ಇದನ್ನು ತಪ್ಪಿಸಲು,ಬೆಳಿಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯಬೇಕು.ಇದು ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಇದನ್ನೂ ಓದಿ : 2.ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ :ನಮ್ಮ ದೇಹ 70 ಶೇ.ದಷ್ಟು ನೀರಿನಿಂದ ಕೂಡಿದೆ.ಹಾಗಾಗಿ ನಮ್ಮ ದೇಹದಲ್ಲಿ ನೀರಿನ ಅಂಶ ಕೊರತೆಯಾಗಬಾರದು.ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದಾದರೆ ಖಾಲಿ ಹೊಟ್ಟೆಯಲ್ಲಿ ಬೀಟ್ ರೂಟ್ ತಿನ್ನಿ. 3.ತೂಕ ಇಳಿಕೆಗೆ ಸಹಕಾರಿ :ಹೊಟ್ಟೆ ಮತ್ತು ಸೊಂಟದ ಕೊಬ್ಬಿನಿಂದ ತೊಂದರೆಗೊಳಗಾದವರು ಬೆಳಿಗ್ಗೆ ಬೀಟ್‌ರೂಟ್ ಅನ್ನು ತಿನ್ನಬೇಕು.ಏಕೆಂದರೆ ಇದರಲ್ಲಿ ಸಾಕಷ್ಟು ಫೈಬರ್ ಅಂಶವಿದೆ.ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನೂ ಓದಿ : 4.ಪೋಷಕಾಂಶಗಳ ಹೀರಿಕೊಳ್ಳುವಿಕೆ :ಬೀಟ್ರೂಟ್ ಸ್ವತಃ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹೆಚ್ಚಿನ ಆರೋಗ್ಯ ತಜ್ಞರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ.ಏಕೆಂದರೆ ಹಾಗೆ ಮಾಡುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹೆಚ್ಚಾಗುತ್ತದೆ. ವಿಶೇಷವಾಗಿ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯು ಸುಲಭವಾಗಿರುತ್ತದೆ. (ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_928.txt b/zeenewskannada/data1_url8_1_to_1110_928.txt new file mode 100644 index 0000000000000000000000000000000000000000..790b7d59dac5d98bc9f5faabeb8ffbc27524ddb1 --- /dev/null +++ b/zeenewskannada/data1_url8_1_to_1110_928.txt @@ -0,0 +1 @@ +ಈ ಹಣ್ಣು ತಿಂದರೆ ಸಾಕು ಬ್ಲಡ್‌ ಶುಗರ್‌ನ್ನ ಕ್ಷಣಾರ್ಧದಲ್ಲಿ ಕಂಟ್ರೋಲ್‌ ಗೆ ಬರುತ್ತೆ! : ಆವಕಾಡೊ ಸೇವನೆಯು ಟೈಪ್ 2 ಡಯಾಬಿಟಿಸ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಯಂತ್ರಿಸಲು ನೆರವಾಗುತ್ತದೆ. :ಅನೇಕ ಜನರು ಬಾಳೆಹಣ್ಣು, ಕಲ್ಲಂಗಡಿ, ಪಪ್ಪಾಯಿ ಅಥವಾ ಪೇರಲದಂತಹ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ದಿನನಿತ್ಯದ ಆಹಾರದಲ್ಲಿ ಆವಕಾಡೊವನ್ನು ಸೇರಿಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಆವಕಾಡೊ ಸೇವನೆಯು ಟೈಪ್ 2 ಡಯಾಬಿಟಿಸ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಯಂತ್ರಿಸಲು ನೆರವಾಗುತ್ತದೆ. ಇಂದಿನ ಅನಾರೋಗ್ಯಕರ ಜೀವನಶೈಲಿಯಲ್ಲಿ, ಸಾಧ್ಯವಾದಷ್ಟು ಹಣ್ಣುಗಳನ್ನು ಸೇವಿಸುವುದು ಮುಖ್ಯವಾಗಿದೆ. ಇದು ದೇಹದಲ್ಲಿನ ಅನೇಕ ಅಗತ್ಯ ಪೋಷಕಾಂಶಗಳ ಕೊರತೆಯನ್ನು ಪೂರೈಸುತ್ತದೆ ಮತ್ತು ಹೈಡ್ರೋಜನ್ ಮಟ್ಟವು ಉತ್ತಮವಾಗಿರುತ್ತದೆ. ಆವಕಾಡೊ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ರಂಜಕ, ತಾಮ್ರ ಮತ್ತು ಸತುವುಗಳಂತಹ ಅಂಶಗಳಲ್ಲಿ ಸಮೃದ್ಧವಾಗಿದೆ. ಇದನ್ನು ಅಲಿಗೇಟರ್ ಪಿಯರ್ ಎಂದೂ ಕರೆಯುತ್ತಾರೆ, ಇದನ್ನು ತಿನ್ನುವುದರಿಂದ 5 ಅದ್ಭುತ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ತೂಕ ಇಳಿಕೆಗೆ ಸಹಕಾರಿ : ನೀವು ಸಹ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಆವಕಾಡೊ ಸೇವನೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು ನಿಮ್ಮನ್ನು ದೀರ್ಘಕಾಲದವರೆಗೆ ಪೂರ್ಣವಾಗಿರಿಸುತ್ತದೆ. ಅತಿಯಾಗಿ ತಿನ್ನುವುದನ್ನು ತಪ್ಪಿಸುವ ಮೂಲಕ ತೂಕವನ್ನು ನಿಯಂತ್ರಿಸಬಹುದು. ಇದನ್ನೂ ಓದಿ: ಮಧುಮೇಹದಲ್ಲಿ ಪ್ರಯೋಜನಕಾರಿ ಮಧುಮೇಹಿಗಳು ಅವಕಾಡೊವನ್ನು ಸೇವಿಸಬೇಕು. ಇದನ್ನು ತಿನ್ನುವುದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು. ಟೈಪ್ 2 ಡಯಾಬಿಟಿಸ್‌ ರೋಗಿಗಳಿಗೆ ಈ ಹಣ್ಣಿನ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಮೂಳೆಗಳು ಗಟ್ಟಿಯಾಗುತ್ತವೆ ಆವಕಾಡೊದಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಆದ್ದರಿಂದ ಇದರ ನಿಯಮಿತ ಸೇವನೆಯು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಉರಿಯೂತದ ಗುಣಲಕ್ಷಣಗಳಿಂದಾಗಿ ಕೀಲು ನೋವು, ಊತ ಮತ್ತು ಯಾವುದೇ ರೀತಿಯ ಉರಿಯೂತದಿಂದ ಪರಿಹಾರವನ್ನು ಪಡೆಯಬಹುದು. ದೃಷ್ಟಿ ದೋಷವನ್ನು ನಿವಾರಿಸುತ್ತದೆ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಮಂದವಾಗಲು ಪ್ರಾರಂಭಿಸಿದರೆ ಆವಕಾಡೊ ಸೇವಿಸಬೇಕು. ಇದು ದೃಷ್ಟಿಯನ್ನು ಸುಧಾರಿಸುತ್ತದೆ. ಹೃದಯವನ್ನು ಆರೋಗ್ಯವಾಗಿರಿಸುತ್ತದೆ ಆವಕಾಡೊ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅಂದರೆ ಎಚ್ ಡಿಎಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಿಗೆ ಇದು ಸೂಕ್ಷ್ಮ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದನ್ನೂ ಓದಿ: ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_929.txt b/zeenewskannada/data1_url8_1_to_1110_929.txt new file mode 100644 index 0000000000000000000000000000000000000000..3dbddeb06172998f96cc2ecf7472575458d1f3dd --- /dev/null +++ b/zeenewskannada/data1_url8_1_to_1110_929.txt @@ -0,0 +1 @@ +ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಈ ನೀರು ಕುಡಿದರೆ ಸಂಜೆಯೊಳಗೆ ಶುಗರ್ ಕಂಟ್ರೋಲ್ ಆಗುವುದು ಪಕ್ಕಾ ! ಒಮ್ಮೆ ಟ್ರೈ ಮಾಡಿ ನೋಡಿ ತುಳಸಿ ಎಲೆಗಳು ಮಧುಮೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. :ಮಧುಮೇಹವು ಪ್ರಪಂಚದಾದ್ಯಂತ ಎದುರಿಸುತ್ತಿರುವ ಕಾಯಿಲೆಗಳಲ್ಲಿ ಒಂದಾಗಿದೆ.ಇದು ಜೀವನಶೈಲಿಗೆ ಸಂಬಂಧಿಸಿದ ರೋಗವಾಗಿದ್ದು,ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯನ್ನು ಬಾಧಿಸುತ್ತದೆ.ಮಧುಮೇಹವನ್ನು ನಿಯಂತ್ರಿಸಲು,ಕೇವಲ ಔಷಧಿಗಳನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ.ಅನೇಕ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಮತ್ತು ಸರಿಯಾದ ಜೀವನಶೈಲಿಯನ್ನು ಅನುಸರಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಈ ವಿಶೇಷ ರೀತಿಯ ಪಾನೀಯವನ್ನುತಯಾರಿಸಲಾಗುತ್ತದೆ.ತುಳಸಿ ಎಲೆಗಳು ಮಧುಮೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ತುಳಸಿ :ಕೆಲವು ಸಂಶೋಧನೆಗಳ ಪ್ರಕಾರ,ತುಳಸಿಯು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳು,ಉರಿಯೂತ,ಫೈಬರ್ ಮತ್ತು ಆಂಟಿಡಯಾಬಿಟಿಕ್ ಗುಣಲಕ್ಷಣಗಳನ್ನು ಹೊಂದಿದೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿರುತ್ತದೆ. ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದಕಡಿಮೆ ಮಾಡಲು ಮತ್ತು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ತುಳಸಿ ನೀರನ್ನು ಹೇಗೆ ತಯಾರಿಸುವುದು? :ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು,ಪ್ರತಿದಿನ ತುಳಸಿ ನೀರನ್ನು ಕುಡಿಯಬಹುದು.ಇದನ್ನು ಮನೆಯಲ್ಲಿಯೇ ತಯಾರಿಸುವುದು ತುಂಬಾ ಸುಲಭ. ಅಗತ್ಯ ಪದಾರ್ಥಗಳುತುಳಸಿ ಎಲೆಗಳು - 10 ರಿಂದ 15ನೀರು -1 ರಿಂದ 2 ಕಪ್ಕರಿಮೆಣಸು -1 ರಿಂದ 2 ಚಮಚ ಇದನ್ನೂ ಓದಿ : ಮೊದಲಿಗೆ ತುಳಸಿ ಎಲೆಗಳನ್ನು 1 ರಿಂದ 2 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.ನಂತರ,ಅದಕ್ಕೆ ಪುಡಿಮಾಡಿದ ಕರಿಮೆಣಸು ಸೇರಿಸಿ ಮತ್ತೆ ಕುದಿಸಿ. ಹೀಗೆ ತಯಾರು ಮಾಡಿದ ಪಾನೀಯವನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಕೂಡಾ ಕಡಿಮೆಯಾಗುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_93.txt b/zeenewskannada/data1_url8_1_to_1110_93.txt new file mode 100644 index 0000000000000000000000000000000000000000..18ead036f425322ae58ddae01b2c1f8b643f276c --- /dev/null +++ b/zeenewskannada/data1_url8_1_to_1110_93.txt @@ -0,0 +1 @@ +: ಶಿವಮೊಗ್ಗ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ (05-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಆಗಸ್ಟ್‌ 5) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ (ಆಗಸ್ಟ್‌ 5) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,499 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(05-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_930.txt b/zeenewskannada/data1_url8_1_to_1110_930.txt new file mode 100644 index 0000000000000000000000000000000000000000..cdbb8fd8e447fe8b1335d36654d7b883e51b205d --- /dev/null +++ b/zeenewskannada/data1_url8_1_to_1110_930.txt @@ -0,0 +1 @@ +ಮಾನ್ಸೂನ್‌ನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸುವುದು ಹೇಗೆ? : ರಾಜ್ಯದಲ್ಲಿ ಇದುವರೆಗೂ 17228 ಡೆಂಘೀ ಪ್ರಕರಣಗಳು ವರದಿಯಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರು ಒಂದರೆಯಲ್ಲೇ ಡೆಂಘೀ ಪ್ರಕರಣಗಳ ಸಂಖ್ಯೆ ಏಳು ಸಾವಿರದ ಗಡಿ ದಾಟಿದೆ. :ಮಾನ್ಸೂನ್‌ನಲ್ಲಿ ಶೀತ, ನೆಗಡಿ, ಜ್ವರದ ಜೊತೆಗೆ ಸೊಳ್ಳೆಗಳಿಂದಲೂ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ರಾಜ್ಯದೆಲ್ಲೆಡೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 17228 ಡೆಂಘೀ ಪ್ರಕರಣಗಳು ವರದಿಯಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರು ಒಂದರೆಯಲ್ಲೇ ಡೆಂಘೀ ಪ್ರಕರಣಗಳ ಸಂಖ್ಯೆ ಏಳು ಸಾವಿರದ ಗಡಿ ದಾಟಿದೆ. ಹಾಗಾಗಿ, ಭಾರೀ ಮಳೆಯ ನಡುವೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ಸೊಳ್ಳೆಗಳನ್ನು ತಪ್ಪಿಸಲು, ಮೊದಲನೆಯದಾಗಿ, ಮನೆಯೊಳಗೆ ಅಥವಾ ಅದರ ಸುತ್ತಲೂ ನೀರು ನಿಲ್ಲುವುದಂತೆ ನಿಗಾವಹಿಸಬೇಕು. ಇದಲ್ಲದೆ, ನಿತ್ಯ ಮಲಗುವಾಗ() ಪರದೆಗಳನ್ನು ಬಳಸುವುದು ಅವಶ್ಯಕ. ಮನೆಯಿಂದ ಹೊರಹೋಗುವಾಗ ಮನೆಯಿಂದ ಹೊರಡುವಾಗ ಫುಲ್ ಸ್ಲೀವ್ ಶರ್ಟ್ ಮತ್ತು ಫುಲ್ ಪ್ಯಾಂಟ್ ಧರಿಸಿ. ಅರಣ್ಯ ಮತ್ತು ಪೊದೆ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಇದನ್ನೂ ಓದಿ- ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್!() ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿನ ಅಪಾಯವೂ ಹೆಚ್ಚಿರುತ್ತದೆ. ಆದ್ದರಿಂದ, ಸೋಂಕನ್ನು ನೀವೇ ತಪ್ಪಿಸಲು ಮತ್ತು ಇತರರನ್ನು ರಕ್ಷಿಸಲು ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. * ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ತಿನ್ನುವ ಮೊದಲು ಕೈಗಳನ್ನು ಚೆನ್ನಾಗಿ ಶುಚಿಗೊಳಿಸುವುದು, ಉಗುರುಬೆಚ್ಚಗಿನ ಮತ್ತು ಬೇಯಿಸಿದ ನೀರನ್ನು ಕುಡಿಯುವುದು ಇವುಗಳಲ್ಲಿ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳು ಸೇರಿವೆ. ಇದನ್ನೂ ಓದಿ- * ಸೋಂಕಿತ ಅಥವಾ ಪೀಡಿತ ಜನರಿಂದ ಅಂತರ ಕಾಯ್ದುಕೊಳ್ಳುವುದು, ಹೊರಗಿನಿಂದ ಮನೆಗೆ ಬಂದ ನಂತರ ನಿಮ್ಮ ಕೈ ಮತ್ತು ಪಾದಗಳನ್ನು ತೊಳೆಯುವುದು, ಮನೆಯಲ್ಲಿ ಗಾಳಿಯನ್ನು ಕಾಪಾಡಿಕೊಳ್ಳುವುದು ಮತ್ತು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯುವುದು ನಿಮ್ಮ ದಿನಚರಿಯಲ್ಲಿ ಒಳಗೊಂಡಿರಬೇಕು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_931.txt b/zeenewskannada/data1_url8_1_to_1110_931.txt new file mode 100644 index 0000000000000000000000000000000000000000..806c5e9cc971c22595894e0053ce801aeac321c6 --- /dev/null +++ b/zeenewskannada/data1_url8_1_to_1110_931.txt @@ -0,0 +1 @@ +ಬಿಸಿ ನೀರಿಗೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ ಈ ಕಾಯಿಲೆ ಒಂದೇ ವಾರದಲ್ಲಿ ಗುಣವಾಗುವುದು! : ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. :ಆಯುರ್ವೇದದಲ್ಲಿ ತುಪ್ಪವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹೆಚ್ಚಿನ ಜನರು ಇದನ್ನು ಊಟದ ಜೊತೆ ಮಾತ್ರ ಸೇವಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಬೆರೆಸಿದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯಬಹುದು. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ತುಪ್ಪದಲ್ಲಿರುವ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಬೆರೆಸಿದ ಬಿಸಿ ನೀರು ಕುಡಿಯುವುದರಿಂದ ಆಹಾರವು ಉತ್ತಮವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಯಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಅಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಯಮಿತ ಸೇವನೆಯು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಯುತ್ತದೆ. ಇದನ್ನೂ ಓದಿ: ಚರ್ಮಕ್ಕೆ ಪ್ರಯೋಜನಕಾರಿ ತುಪ್ಪದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಮೃದುವಾಗಿಸುತ್ತವೆ. ಇದು ಚರ್ಮವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ. ಕೀಲು ನೋವಿನಿಂದ ಪರಿಹಾರ ತುಪ್ಪವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತ ಸೇವನೆಯು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ತೂಕ ಇಳಿಸಿಕೊಳ್ಳಲು ಸಹಾಯಕ ಕೆಲವು ಅಧ್ಯಯನಗಳ ಪ್ರಕಾರ, ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಚಯಾಪಚಯವನ್ನು ಹೆಚ್ಚಿಸುತ್ತವೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_932.txt b/zeenewskannada/data1_url8_1_to_1110_932.txt new file mode 100644 index 0000000000000000000000000000000000000000..fa91f3ce231b19eb086a330a29369e0bfabc241c --- /dev/null +++ b/zeenewskannada/data1_url8_1_to_1110_932.txt @@ -0,0 +1 @@ +ಬಾಳೆ ದಿಂಡನ್ನು ಇದರ ಜೊತೆ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಕರಗಿ, ಹೃದಯದ ಆರೋಗ್ಯ ಸುಧಾರಿಸುವುದು! : ಬಾಳೆಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆದರೆ ಬಾಳೆ ದಿಂಡಿನ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. :ಬಾಳೆಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆದರೆ ಬಾಳೆ ದಿಂಡಿನ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಬಾಳೆ ದಿಂಡನ್ನು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದು ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ಜೊತೆಗೆ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ಬಾಳೆ ದಿಂಡನ್ನು ತೀವ್ರ ಜ್ವರ, ಅಜೀರ್ಣ, ಮಲಬದ್ಧತೆ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಬಾಳೆ ದಿಂಡು ರುಚಿಯಲ್ಲಿ ಸಿಹಿಯಾಗಿರುತ್ತದೆ. ಪ್ರಕೃತಿಯಲ್ಲಿ ತಂಪಾಗಿರುತ್ತದೆ. ಇದನ್ನೂ ಓದಿ: ಬಾಳೆ ದಿಂಡು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಬಾಳೆ ದಿಂಡು ತಿನ್ನುವುದು ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಜ್ವರವನ್ನೂ ಕಡಿಮೆ ಮಾಡುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಮೂತ್ರಪಿಂಡವನ್ನು ಶುದ್ಧೀಕರಿಸುವಲ್ಲಿ ಬಾಳೆ ದಿಂಡು ತುಂಬಾ ಪ್ರಯೋಜನಕಾರಿಯಾಗಿದೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಮ್ಮ ಆಹಾರದ ಭಾಗವಾಗಿ ತೆಗೆದುಕೊಳ್ಳುವುದರಿಂದ ಪ್ರಯೋಜನ ಪಡೆಯಬಹುದು. ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಬಾಳೆ ದಿಂಡು ಪ್ರಯೋಜನಕಾರಿ. ತುರಿಕೆ ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಬಾಳೆ ದಿಂಡು ತಿನ್ನಬಹುದು. ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ: ಬಾಳೆ ದಿಂಡು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ಅಧಿಕ ತೂಕ ಇರುವವರು ಬಾಳೆ ದಿಂಡಿನಿಂದ ತಯಾರಿಸಿದ ಜ್ಯೂಸ್ ಕುಡಿದರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಒಳ್ಳೆಯದು. ಬಾಳೆ ದಿಂಡನ್ನು ಹೇಗೆ ಬಳಸುವುದು? ಬಾಳೆ ದಿಂಡನ್ನು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ ರಸವನ್ನು ತೆಗೆದು ಕುಡಿಯಬಹುದು. ಅಥವಾ ಸಲಾಡ್ ಆಗಿ ಇತರ ತರಕಾರಿಗಳೊಂದಿಗೆ ಬೆರೆಸಿ ತಿನ್ನಬಹುದು. ಗಮನಿಸಿ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದನ್ನು ಆಧರಿಸಿದೆ. ಅಲರ್ಜಿಯಿಂದ ಬಳಲುತ್ತಿರುವವರು, ಗರ್ಭಿಣಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಇದನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_933.txt b/zeenewskannada/data1_url8_1_to_1110_933.txt new file mode 100644 index 0000000000000000000000000000000000000000..30e7f7d1761a7f4b47d5b62618352df2d8309009 --- /dev/null +++ b/zeenewskannada/data1_url8_1_to_1110_933.txt @@ -0,0 +1 @@ +ನಿಮ್ಮ ತಲೆಯಲ್ಲಿನ ಹೊಟ್ಟು ಹೋಗಲಾಡಿಸಲು ಈ 5 ಗಿಡಮೂಲಿಕೆಗಳನ್ನು ಪ್ರಯತ್ನಿಸಿ...! ಬೇವಿನ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ತಲೆಹೊಟ್ಟುಗೆ ಉತ್ತಮ ಪರಿಹಾರವಾಗಿದೆ.ಇದನ್ನು ಬಳಸಲು, ಬೇವಿನ ಎಲೆಗಳ ರಸವನ್ನು ತೆಗೆಯಿರಿ ಮತ್ತು ಅದನ್ನು ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನಂತರ ತೊಳೆಯಿರಿ. ನೀವು ಬೇವಿನ ಎಣ್ಣೆಯನ್ನು ಸಹ ಬಳಸಬಹುದು. ತಲೆಹೊಟ್ಟು ಕೂದಲಿಗೆ ಸಾಮಾನ್ಯ ಸಮಸ್ಯೆಯಾಗಿದೆ, ಇದರಿಂದಾಗಿ ಹೆಚ್ಚಿನ ಜನರು ತೊಂದರೆಗೊಳಗಾಗುತ್ತಾರೆ. ಇದು ಕೆಟ್ಟದಾಗಿ ಕಾಣುವುದು ಮಾತ್ರವಲ್ಲದೆ ನೆತ್ತಿಯಲ್ಲಿ ತುರಿಕೆ ಮತ್ತು ಕೆಂಪಾಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದಾಗ್ಯೂ, ಹಲವಾರು ದುಬಾರಿ ಶ್ಯಾಂಪೂಗಳು ಮತ್ತು ಚಿಕಿತ್ಸೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ, ಇದು ಬೇರುಗಳಿಂದ ತಲೆಹೊಟ್ಟು ನಿರ್ಮೂಲನೆ ಮಾಡುತ್ತದೆ ಎಂದು ಹೇಳುತ್ತದೆ. ಆದರೆ ನೈಸರ್ಗಿಕ ಗಿಡಮೂಲಿಕೆಗಳು ಈ ಸಮಸ್ಯೆಯನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿ. ವಿಶೇಷವೆಂದರೆ ಈ ನೈಸರ್ಗಿಕ ಗಿಡಮೂಲಿಕೆಗಳು ಕೇವಲ ಡ್ಯಾಂಡ್ರಫ್ ಸಮಸ್ಯೆಯನ್ನು ಗುರಿಯಾಗಿಸುತ್ತದೆ, ಆದರೆ ಬೇರುಗಳಿಂದ ಕೂದಲನ್ನು ಬಲಪಡಿಸುತ್ತದೆ. ಹಾಗಾದರೆ ತಲೆಹೊಟ್ಟು ಶಾಶ್ವತವಾಗಿ ಹೋಗಲಾಡಿಸಲು ಬಳಸಬಹುದಾದ ಇಂತಹ 5 ಗಿಡಮೂಲಿಕೆಗಳ ಬಗ್ಗೆ ತಿಳಿಯೋಣ. ಬೇವು ಬೇವಿನ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ತಲೆಹೊಟ್ಟುಗೆ ಉತ್ತಮ ಪರಿಹಾರವಾಗಿದೆ.ಇದನ್ನು ಬಳಸಲು, ಬೇವಿನ ಎಲೆಗಳ ರಸವನ್ನು ತೆಗೆಯಿರಿ ಮತ್ತು ಅದನ್ನು ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನಂತರ ತೊಳೆಯಿರಿ. ನೀವು ಬೇವಿನ ಎಣ್ಣೆಯನ್ನು ಸಹ ಬಳಸಬಹುದು. ಇದನ್ನೂ ಓದಿ: ಆಮ್ಲಾ ಆಮ್ಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಕೂದಲಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಇದು ತಲೆಹೊಟ್ಟು ಕಡಿಮೆ ಮಾಡಲು ಮತ್ತು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಾಜಾ ಆಮ್ಲಾ ಹಣ್ಣಿನ ರಸವನ್ನು ಹೊರತೆಗೆಯಿರಿ ಮತ್ತು ಅದನ್ನು ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನಂತರ ತೊಳೆಯಿರಿ. ನೀವು ಆಮ್ಲಾ ಪುಡಿಯನ್ನು ಸಹ ಬಳಸಬಹುದು. ಇದನ್ನೂ ಓದಿ: ತುಳಸಿ ತುಳಸಿಯು ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಇದು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಎಲೆಗಳನ್ನು ಪುಡಿ ಮಾಡಿ ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ನೀವು ತುಳಸಿ ಎಣ್ಣೆಯನ್ನು ಸಹ ಬಳಸಬಹುದು. ಮೆಂತ್ಯ ಮೆಂತ್ಯವು ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಅವುಗಳನ್ನು ಪುಡಿಮಾಡಿ, ಪೇಸ್ಟ್ ಮಾಡಿ ಮತ್ತು ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಲೋಳೆಸರ ಅಲೋವೆರಾವು ಆಂಟಿಫಂಗಲ್ ಮತ್ತು ಆರ್ಧ್ರಕ ಗುಣಲಕ್ಷಣಗಳನ್ನು ಹೊಂದಿದ್ದು ಅದು ತಲೆಹೊಟ್ಟು ಕಡಿಮೆ ಮಾಡುತ್ತದೆ ಮತ್ತು ನೆತ್ತಿಯ ತುರಿಕೆಯಿಂದ ಪರಿಹಾರವನ್ನು ನೀಡುತ್ತದೆ. ಅಲೋವೆರಾ ಜೆಲ್ ಅನ್ನು ನೇರವಾಗಿ ನೆತ್ತಿಯ ಮೇಲೆ ಅನ್ವಯಿಸಿ. ಸ್ವಲ್ಪ ಸಮಯ ಬಿಟ್ಟು ನಂತರ ತೊಳೆಯಿರಿ. ಇದನ್ನೂ ಓದಿ: ಇದನ್ನು ನೆನಪಿನಲ್ಲಿಡಿ ಈ ಗಿಡಮೂಲಿಕೆಗಳನ್ನು ಬಳಸುವ ಮೊದಲು, ಪ್ಯಾಚ್ ಪರೀಕ್ಷೆಯನ್ನು ಮಾಡಿ. ನಿಯಮಿತ ಬಳಕೆಯಿಂದ ಮಾತ್ರ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ಸಮಸ್ಯೆ ಗಂಭೀರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_934.txt b/zeenewskannada/data1_url8_1_to_1110_934.txt new file mode 100644 index 0000000000000000000000000000000000000000..1b791bf01cf48b2e019a91ce31d08b856dacb156 --- /dev/null +++ b/zeenewskannada/data1_url8_1_to_1110_934.txt @@ -0,0 +1 @@ +ಔಷಧಿ, ಪಥ್ಯದ ಬದಲು ಈ ತರಕಾರಿಯನ್ನು ಸೇವಿಸುತ್ತಾ ಬನ್ನಿ ! ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು ! :ಮಧುಮೇಹ ರೋಗಿಗಳು ಈ ತರಕಾರಿಯನ್ನು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಸದಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. :ಮಧುಮೇಹವು ಇತ್ತೀಚಿನ ದಿನಗಳಲ್ಲಿ ಅತ್ಯಂತ ಗಂಭೀರ ಸಮಸ್ಯೆಯಾಗಿದೆ.ತಪ್ಪು ಆಹಾರ ಪದ್ಧತಿ, ಕಳಪೆ ಜೀವನಶೈಲಿ,ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಇವುಗಳು ಅಧಿಕ ರಕ್ತದ ಸಕ್ಕರೆಗೆ ಕಾರಣವಾಗಿದೆ.ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಈ ಕಾಯಿಲೆಯಲ್ಲಿ ತೋರುವ ನಿರ್ಲಕ್ಷ್ಯವು ಆರೋಗ್ಯಕ್ಕೆ ಹಾನಿಕಾರಕವಾಗಿದೆ.ಕೆಲವು ತರಕಾರಿಗಳ ಸೇವನೆಯು ಮಧುಮೇಹವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ ನಿಯಂತ್ರಿಸುವ ತರಕಾರಿಗಳು :ಸೋರೆಕಾಯಿ :ಸೋರೆಕಾಯಿಬಹಳ ಪ್ರಯೋಜನಕಾರಿ ತರಕಾರಿಯಾಗಿದೆ.ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಇದರಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.ಮಧುಮೇಹಿಗಳು ಸೋರೆಕಾಯಿಯನ್ನು ಜ್ಯೂಸ್, ಪಾಲಿ, ಸಾಂಬಾರ್ ಅಥವಾ ಸೂಪ್ ರೂಪದಲ್ಲಿ ಸೇವಿಸಬಹುದು. ಇದನ್ನೂ ಓದಿ : ಹಾಗಲಕಾಯಿ :ಹಾಗಲಕಾಯಿ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ.ಇದು ಮಾರ್ಮೊಡೋಸಿನ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹಾಗಲಕಾಯಿ ತರಕಾರಿ ಅಥವಾ ಜ್ಯೂಸ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ. ಸಿಹಿ ಕುಂಬಳಕಾಯಿ :ಸಿಹಿ ಕುಂಬಳಕಾಯಿಯಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ. ಇದುಸುಧಾರಿಸಲು ಸಹಾಯ ಮಾಡುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ.ಇದರ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕೂಡಾ ಪರಿಣಾಮಕಾರಿಯಾಗಿದೆ. ಇದನ್ನೂ ಓದಿ : ಬೆಂಡೆಕಾಯಿ :ಮಧುಮೇಹ ರೋಗಿಗಳಿಗೆ ಬೆಂಡೆಕಾಯಿ ಉತ್ತಮ ಆಯ್ಕೆಯಾಗಿದೆ.ಇದರಲ್ಲಿ ಕರಗುವ ಫೈಬರ್ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.ಇದರ ಬೀಜಗಳು ಮತ್ತು ಸಿಪ್ಪೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಗುಣಗಳು ಕಂಡುಬರುತ್ತವೆ. ಪಾಲಕ್ ಸೊಪ್ಪು :ಪಾಲಕ್ ಸೊಪ್ಪು ಜೀವಸತ್ವಗಳು,ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.ಅದರಲ್ಲಿ ಕಾರ್ಬೋಹೈಡ್ರೇಟ್ ಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಲು ಅವಕಾಶ ನೀಡುವುದಿಲ್ಲ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_935.txt b/zeenewskannada/data1_url8_1_to_1110_935.txt new file mode 100644 index 0000000000000000000000000000000000000000..17907a78c78ed1f70940b844cceba4b0dbb46eff --- /dev/null +++ b/zeenewskannada/data1_url8_1_to_1110_935.txt @@ -0,0 +1 @@ +24 ಗಂಟೆಗಳಿಗಿಂತ ಹೆಚ್ಚು ಕಾಲ ಜ್ವರವು ಮುಂದುವರಿದರೆ ಜಾಗರೂಕರಾಗಿರಿ..! ಜ್ವರವು ದೇಹದ ನೈಸರ್ಗಿಕ ಮಾರ್ಗವಾಗಿದೆ, ಅದರ ಮೂಲಕ ಸೋಂಕಿನ ವಿರುದ್ಧ ಹೋರಾಡುತ್ತದೆ.ಆದರೆ ಇದು ದೀರ್ಘಕಾಲದವರೆಗೆ ಇದ್ದರೆ ಸೋಂಕು ಗಂಭೀರವಾಗುತ್ತಿದೆ ಅಥವಾ ದೇಹದಲ್ಲಿ ಬೇರೆ ಯಾವುದಾದರೂ ಸಮಸ್ಯೆ ಇದೆ ಎಂದು ಅರ್ಥೈಸಬಹುದು. ಕೆಲವು ಸಂದರ್ಭಗಳಲ್ಲಿ, ದೀರ್ಘಕಾಲದ ಜ್ವರವು ದೇಹದ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ನಾನಾ ರೀತಿಯ ರೋಗಗಳು ಹರಡುತ್ತಿವೆ. ಇವುಗಳಲ್ಲಿ ಜ್ವರವು ಸಾಮಾನ್ಯ ಸಮಸ್ಯೆಯಾಗಿದೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ ಜ್ವರವು ಕೆಲವೇ ದಿನಗಳಲ್ಲಿ ತನ್ನದೇ ಆದ ಮೇಲೆ ಪರಿಹರಿಸುತ್ತದೆ, ಆದರೆ ಅದು 24 ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ದೀರ್ಘಕಾಲದ ಜ್ವರವು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಜ್ವರವು ದೇಹದ ನೈಸರ್ಗಿಕ ಮಾರ್ಗವಾಗಿದೆ, ಅದರ ಮೂಲಕ ಸೋಂಕಿನ ವಿರುದ್ಧ ಹೋರಾಡುತ್ತದೆ.ಆದರೆ ಇದು ದೀರ್ಘಕಾಲದವರೆಗೆ ಇದ್ದರೆ ಸೋಂಕು ಗಂಭೀರವಾಗುತ್ತಿದೆ ಅಥವಾ ದೇಹದಲ್ಲಿ ಬೇರೆ ಯಾವುದಾದರೂ ಸಮಸ್ಯೆ ಇದೆ ಎಂದು ಅರ್ಥೈಸಬಹುದು. ಕೆಲವು ಸಂದರ್ಭಗಳಲ್ಲಿ, ದೀರ್ಘಕಾಲದ ಜ್ವರವು ದೇಹದ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇದನ್ನೂ ಓದಿ : ವೈದ್ಯರ ಬಳಿಗೆ ಯಾವಾಗ ಹೋಗಬೇಕು? * ಜ್ವರ 24 ಗಂಟೆಗಳಿಗಿಂತ ಹೆಚ್ಚು ಕಾಲ ಇದ್ದರೆ.* ಜ್ವರವು ತಲೆನೋವು, ವಾಂತಿ, ಅತಿಸಾರ ಅಥವಾ ಉಸಿರಾಟದ ತೊಂದರೆಯೊಂದಿಗೆ ಇರುತ್ತದೆ.* ಜ್ವರದ ಜೊತೆಗೆ ದೇಹದ ಮೇಲೆ ಕೆಂಪು ದದ್ದುಗಳು ಗೋಚರಿಸುತ್ತವೆ.* ಮಗುವಿಗೆ ಜ್ವರದ ಜೊತೆಗೆ ನಡುಕವೂ ಇದೆ.* ಜ್ವರದ ಜೊತೆಗೆ, ವಯಸ್ಸಾದ ಜನರು ಗೊಂದಲ ಅಥವಾ ಪ್ರಜ್ಞಾಹೀನತೆಯನ್ನು ಅನುಭವಿಸುತ್ತಿದ್ದಾರೆ. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ವಿಳಂಬವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇದನ್ನೂ ಓದಿ : ಜ್ವರ ತಡೆಗಟ್ಟುವ ಕ್ರಮಗಳು: ನಿಯಮಿತವಾಗಿ ಕೈಗಳನ್ನು ತೊಳೆಯಿರಿ.* ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ.* ಸೋಂಕಿತರಿಂದ ಅಂತರ ಕಾಯ್ದುಕೊಳ್ಳಿ.* ಪೌಷ್ಟಿಕ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ.* ನಿಯಮಿತವಾಗಿ ವ್ಯಾಯಾಮ ಮಾಡಿ ಚೆನ್ನಾಗಿ ನಿದ್ದೆ ಮಾಡಿ. ನೆನಪಿಡಿ, ಜ್ವರವು ಒಂದು ರೋಗಲಕ್ಷಣವಾಗಿದೆ, ರೋಗವಲ್ಲ. ಆದ್ದರಿಂದ, ಅದರ ಮೂಲ ಕಾರಣವನ್ನು ಕಂಡುಹಿಡಿಯುವುದು ಬಹಳ ಮುಖ್ಯ. ಸಕಾಲಿಕ ಚಿಕಿತ್ಸೆಯಿಂದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_936.txt b/zeenewskannada/data1_url8_1_to_1110_936.txt new file mode 100644 index 0000000000000000000000000000000000000000..d646b4c748832afa1d8e895bf9bf7b1b7829a8c4 --- /dev/null +++ b/zeenewskannada/data1_url8_1_to_1110_936.txt @@ -0,0 +1 @@ +: ಆರೋಗ್ಯಕ್ಕೆ ವರದಾನವಿದ್ದಂತೆ ಶುಂಠಿ ಟೀ : ವಿಶಿಷ್ಟ ಪರಿಮಳ ಮತ್ತು ಸುವಾಸನೆಭರಿತವಾದ ಶುಂಠಿಯಿಂದ ಚಹಾ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ವರದಾನವಿದ್ದಂತೆ ಎನ್ನಲಾಗುತ್ತದೆ. :ಶುಂಠಿ ಟೀ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಲಾಭದಾಯಕವಾಗಿದೆ. ಶುಂಠಿಯಲ್ಲಿ ಹಲವು ಔಷಧೀಯ ಗುಣಗಳು ಅಡಕವಾಗಿರುವುದರಿಂದ ನಿತ್ಯ ಒಂದೆರಡು ಕಪ್ ಶುಂಠಿ ಟೀ ( ) ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ನಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೂ ಕೂಡ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಶುಂಠಿ ಟೀ ಕುಡಿಯುವುದರಿಂದ ಈ ಸಮಸ್ಯೆಗಳಿಂದ ಸಿಗುತ್ತೆ ಪರಿಹಾರ:* ಇಮ್ಯುನಿಟಿ ಬೂಸ್ಟರ್:ಲಕ್ಷಣಗಳಿಂದಾಗಿ ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಕಾಲೋಚಿತ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. * ವಾಕರಿಕೆಗೆ ಮದ್ದು:ಸಾಮಾನ್ಯವಾಗಿ ಕಾಡುವ ವಾಕರಿಕೆ ಅಥವಾ ವಾಂತಿ ಸಮಸ್ಯೆಗೆಬೆಸ್ಟ್ ಮದ್ದು ಎಂತಲೇ ಹೇಳಬಹುದು. ಶುಂಠಿ ಬೇರಿನಲ್ಲಿ ಕಂಡು ಬರುವ ಬಾಷ್ಪಶೀಲ ತೈಲಗಳು ಮತ್ತು ಫೀನಾಲ್ ಸಂಯುಕ್ತಗಳಂತಹ ಸಕ್ರಿಯ ಘಟಕಗಳು ನರಮಂಡಲ, ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನೂ ಓದಿ- * ರಕ್ತ ಪರಿಚಲನೆ:ಶುಂಠಿ ಚಹಾವು ಅತ್ಯುತ್ತಮ ಆರೋಗ್ಯವನ್ನು ( ) ಕಾಪಾಡಿಕೊಳ್ಳಲು, ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಜಿಂಜರೋಲ್ ಮತ್ತು ಜಿಂಗರೋನ್ ನಂತಹ ಸಂಯುಕ್ತಗಳು ದೇಹವನ್ನು ಬೆಚ್ಚಗಿರಿಸುವ ಮೂಲಕ ಉತ್ತಮ ರಕ್ತಪರಿಚಲನೆಯನ್ನು ಪ್ರಚೋದಿಸುತ್ತವೆ. * ನೋವು ನಿವಾರಕಶುಂಠಿಯಲ್ಲಿ ಜಿಂಜರಾಲ್ ಎಂಬ ಸಂಯುಕ್ತ ಕಂಡು ಬರುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಸ್ನಾಯು ಮತ್ತು ಕೀಲು ನೋವಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ- * ಮುಟ್ಟಿನ ಸಮಸ್ಯೆ:ಹೆಣ್ಣು ಮಕ್ಕಳು ಋತುಚಕ್ರದ ಸಂದರ್ಭದಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಮುಟ್ಟಿನ ಸೆಳೆತ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇದು ಮುಟ್ಟು ಸಂಬಂಧಿತ ಇತರ ಅಸ್ವಸ್ಥತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_937.txt b/zeenewskannada/data1_url8_1_to_1110_937.txt new file mode 100644 index 0000000000000000000000000000000000000000..1642470eefb6691282711926db4b01342a402bd5 --- /dev/null +++ b/zeenewskannada/data1_url8_1_to_1110_937.txt @@ -0,0 +1 @@ +ಮಾನ್ಸೂನ್ ಸಮಯದಲ್ಲಿ ಅಪ್ಪಿತಪ್ಪಿಯೂ ನಾನ್ ವೆಜ್ ಪದಾರ್ಥ ತಿನ್ನಬೇಡಿ...! ಮಾನ್ಸೂನ್ ಸಮಯದಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ವೇಗವಾಗಿ ಬೆಳೆಯುತ್ತವೆ. ಮಾಂಸಾಹಾರಿ ಆಹಾರದಲ್ಲಿ ಇದು ಬೆಳೆಯುವ ಸಾಧ್ಯತೆ ಹೆಚ್ಚು. ಮಾಂಸವನ್ನು ಸರಿಯಾಗಿ ಬೇಯಿಸದಿದ್ದರೆ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಇದರಿಂದ ಆಹಾರ ವಿಷ, ಟೈಫಾಯಿಡ್ ಮೊದಲಾದ ರೋಗಗಳು ಬರುವ ಅಪಾಯವಿದೆ. ಮಾನ್ಸೂನ್ ಸಮಯದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ಹೆಚ್ಚಿನ ಜನರು ಇದನ್ನು ಮಾಡಲು ಧಾರ್ಮಿಕ ಕಾರಣವನ್ನು ಕಂಡುಕೊಳ್ಳಬಹುದು. ಆದರೆ ಆರೋಗ್ಯದ ದೃಷ್ಟಿಯಿಂದಲೂ ನಾನ್ ವೆಜ್ ತಿನ್ನದಿರುವುದು ಪ್ರಯೋಜನಕಾರಿ.ಏಕೆಂದರೆ ಇದು ಮಳೆಯ ಸಮಯವಾಗಿರುವುದರಿಂದ ಕೊಳೆಯಿಂದಾಗಿ ಸೋಂಕಿನ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಆಹಾರ ಪದಾರ್ಥಗಳ ಮೇಲೂ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದರೆ, ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು- ಸೋಂಕಿನ ಅಪಾಯ ಮಾನ್ಸೂನ್ ಸಮಯದಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ವೇಗವಾಗಿ ಬೆಳೆಯುತ್ತವೆ. ಮಾಂಸಾಹಾರಿ ಆಹಾರದಲ್ಲಿ ಇದು ಬೆಳೆಯುವ ಸಾಧ್ಯತೆ ಹೆಚ್ಚು. ಮಾಂಸವನ್ನು ಸರಿಯಾಗಿ ಬೇಯಿಸದಿದ್ದರೆ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಇದರಿಂದ ಆಹಾರ ವಿಷ, ಟೈಫಾಯಿಡ್ ಮೊದಲಾದ ರೋಗಗಳು ಬರುವ ಅಪಾಯವಿದೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಮಳೆಗಾಲದಲ್ಲಿ ಮಾಂಸಾಹಾರ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ- ಭಾರೀ ಊಟ ಮಾಂಸಾಹಾರವನ್ನು ಸಾಮಾನ್ಯವಾಗಿ ಭಾರೀ ಆಹಾರವೆಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ದೇಹಕ್ಕೆ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರದ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಗಾಲದಲ್ಲಿ ಮಾಂಸಾಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ . ಚರ್ಮದ ಸಮಸ್ಯೆಗಳು ಮಾನ್ಸೂನ್ ಸಮಯದಲ್ಲಿ ಚರ್ಮವು ಸೂಕ್ಷ್ಮವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾನ್ ವೆಜ್ ಫುಡ್ ಗಳು ಭಾರವಾಗಿರುವುದರಿಂದ ತ್ವಚೆಯ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ. ಇದರಿಂದಾಗಿ ಮೊಡವೆ ಮತ್ತು ಎಸ್ಜಿಮಾದಂತಹ ಸಮಸ್ಯೆಗಳು ಹೆಚ್ಚಾಗಬಹುದು. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_938.txt b/zeenewskannada/data1_url8_1_to_1110_938.txt new file mode 100644 index 0000000000000000000000000000000000000000..7337961f1786605f879f409048f349987581d6c2 --- /dev/null +++ b/zeenewskannada/data1_url8_1_to_1110_938.txt @@ -0,0 +1 @@ +ನೀವು ಮಾರುಕಟ್ಟೆಯಿಂದ ಖರೀದಿಸಿದ ಈ ಬಟಾಣಿಗಳನ್ನು ತಿನ್ನುತ್ತಿದ್ದರೆ, ಈ 5 ಅಪಾಯ ನಿಮಗೆ ತಪ್ಪಿದ್ದಲ್ಲ...!. ನೀಕೃತ ಬಟಾಣಿಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ನೀವು ಇದನ್ನು ಅತಿಯಾಗಿ ಸೇವಿಸಿದರೆ, ಅದು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಅದರಲ್ಲೂ ಹೆಚ್ಚಿನ ಕ್ಯಾಲೋರಿ ಇರುವ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹೆಪ್ಪುಗಟ್ಟಿದ ಅವರೆಕಾಳುಗಳು ವರ್ಷವಿಡೀ ಅವುಗಳ ಲಭ್ಯತೆಯಿಂದಾಗಿ ಅನೇಕ ಜನರ ನೆಚ್ಚಿನದಾಗಿದೆ. ಇದು ತಾಜಾ ಅವರೆಕಾಳುಗಳಂತೆ ರುಚಿಯಿಲ್ಲದಿದ್ದರೂ. ತಾಜಾ ಬಟಾಣಿಗಳಂತೆ ಆರೋಗ್ಯಕ್ಕೂ ಇದು ಪ್ರಯೋಜನಕಾರಿಯಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೆಪ್ಪುಗಟ್ಟಿದ ಅವರೆಕಾಳುಗಳನ್ನು ನಿಯಮಿತವಾಗಿ ಬಳಸಿದರೆ, ಈ ಐದು ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ : ತೂಕದಲ್ಲಿ ಹೆಚ್ಚಳ: ಘನೀಕೃತ ಬಟಾಣಿಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ನೀವು ಇದನ್ನು ಅತಿಯಾಗಿ ಸೇವಿಸಿದರೆ, ಅದು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಅದರಲ್ಲೂ ಹೆಚ್ಚಿನ ಕ್ಯಾಲೋರಿ ಇರುವ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ರಕ್ತದಲ್ಲಿನ ಸಕ್ಕರೆ ಹೆಚ್ಚಳ: ಹೆಪ್ಪುಗಟ್ಟಿದ ಅವರೆಕಾಳು ಹೆಚ್ಚಿನ ಪ್ರಮಾಣದ ಪಿಷ್ಟವನ್ನು ಹೊಂದಿರುತ್ತದೆ, ಇದನ್ನು ಸೇವಿಸಿದಾಗ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ನೀವು ಮಧುಮೇಹ ಹೊಂದಿದ್ದರೆ ಅಥವಾ ಮಧುಮೇಹದ ಅಪಾಯದಲ್ಲಿದ್ದರೆ, ನೀವು ಹೆಪ್ಪುಗಟ್ಟಿದ ಬಟಾಣಿಗಳ ಸೇವನೆಯನ್ನು ಮಿತಿಗೊಳಿಸಬೇಕು. ಇದನ್ನೂ ಓದಿ : ಜೀರ್ಣಕಾರಿ ಸಮಸ್ಯೆಗಳು: ಹೆಪ್ಪುಗಟ್ಟಿದ ಅವರೆಕಾಳು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಹೆಚ್ಚುವರಿ ಫೈಬರ್ ಗ್ಯಾಸ್, ಉಬ್ಬುವುದು ಮತ್ತು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪೌಷ್ಟಿಕಾಂಶದ ಕೊರತೆಗಳು: ಹೆಪ್ಪುಗಟ್ಟಿದ ಅವರೆಕಾಳುಗಳನ್ನು ತಾಜಾವಾಗಿಡಲು ಸಂಸ್ಕರಣೆಯ ಸಮಯದಲ್ಲಿ ಕೆಲವು ಪೋಷಕಾಂಶಗಳು ಕಳೆದುಹೋಗುತ್ತವೆ. ಆದ್ದರಿಂದ, ಹೆಪ್ಪುಗಟ್ಟಿದ ಅವರೆಕಾಳು ತಾಜಾ ಅವರೆಕಾಳುಗಳಿಗಿಂತ ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತದೆ. ಅಲರ್ಜಿ ಸಮಸ್ಯೆ: ಕೆಲವರಿಗೆ ಹೆಪ್ಪುಗಟ್ಟಿದ ಅವರೆಕಾಳು ಅಲರ್ಜಿಯಾಗಿರಬಹುದು . ಇದರ ಲಕ್ಷಣಗಳು ಬಾಯಿಯಲ್ಲಿ ತುರಿಕೆ, ಹೊಟ್ಟೆ ನೋವು, ಉಸಿರಾಟದ ತೊಂದರೆ ಇತ್ಯಾದಿ. ಹೆಪ್ಪುಗಟ್ಟಿದ ಅವರೆಕಾಳು ತಿಂದ ನಂತರ ನಿಮಗೆ ಯಾವುದೇ ಸಮಸ್ಯೆ ಇದ್ದರೆ, ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_939.txt b/zeenewskannada/data1_url8_1_to_1110_939.txt new file mode 100644 index 0000000000000000000000000000000000000000..0cd9ed35babb72ae2100d4afc86a24360b81c0cd --- /dev/null +++ b/zeenewskannada/data1_url8_1_to_1110_939.txt @@ -0,0 +1 @@ +ಮನೆಯ ಕುಂಡದಲ್ಲಿ ಬೆಳೆಸಬಹುದಾದ ಈ 3 ಸಸ್ಯಗಳಿಂದ ಮಧುಮೇಹ ಕಾಯಿಲೆಗೆ ಹೇಳಿ ಗುಡ್ ಬೈ..! ಸಬ್ಬಸಿಗೆ ಆಯುರ್ವೇದದ ವರವೆಂದು ಕರೆಯಲ್ಪಡುವ ಸಸ್ಯವಾಗಿದೆ, ಕೆಲವರು ಇದನ್ನು ಸಬ್ಬಸಿಗೆ ಎಂಬ ಹೆಸರಿನಿಂದಲೂ ತಿಳಿದಿದ್ದಾರೆ, ಇದು ಮಧುಮೇಹದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ ಡೀಲ್ ಎಂದು ಸಾಬೀತುಪಡಿಸಬಹುದು. ಅದರ ಸಹಾಯದಿಂದ, ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಬಹುದು, ನೀವು ಬಯಸಿದರೆ, ನೀವು ಅದನ್ನು ಮನೆಯಲ್ಲಿ ಮಡಕೆಯಲ್ಲಿ ನೆಡಬಹುದು. ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಜನರನ್ನು ಬಲಿಪಶುಗಳನ್ನಾಗಿ ಮಾಡಿದೆ. ಆನುವಂಶಿಕ ಕಾರಣಗಳಿಂದ ಇದು ಸಂಭವಿಸಬಹುದು, ಆದರೆ ಸಾಮಾನ್ಯವಾಗಿ ತಪ್ಪು ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಸಹ ಇದಕ್ಕೆ ಕಾರಣವಾಗುತ್ತವೆ. ಈ ಕಾಯಿಲೆ ಯಾರಿಗಾದರೂ ಒಮ್ಮೆ ಬಂದರೆ, ಅದು ಅವನ ಜೀವನದುದ್ದಕ್ಕೂ ಅವನನ್ನು ಬಿಡುವುದಿಲ್ಲ, ದೊಡ್ಡ ವಿಜ್ಞಾನಿಗಳು ಸಹ ಇದಕ್ಕೆ ಗಟ್ಟಿಯಾದ ಪರಿಹಾರವನ್ನು ಕಂಡುಹಿಡಿಯಲು ವಿಫಲರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹ ರೋಗಿಗಳಿಗೆ ಆಯುರ್ವೇದ ಸಸ್ಯಗಳು: ಮಧುಮೇಹಿಗಳು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ, ಇಲ್ಲದಿದ್ದರೆ ಅವು ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ. ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಆಹಾರ ತಜ್ಞ ಆಯುಷಿ ಯಾದವ್, 3 ವಿಶೇಷ ಸಸ್ಯಗಳನ್ನು ಸೇವಿಸಿದರೆ, ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯು ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಗೆ ತಿಳಿಸಿದರು. ಆ 3 ಗಿಡಗಳು ಯಾವುವು ಎಂದು ತಿಳಿಯೋಣ. ಇದನ್ನೂ ಓದಿ : 1. ಸಬ್ಬಸಿಗೆ:ಸಬ್ಬಸಿಗೆ ಆಯುರ್ವೇದದ ವರವೆಂದು ಕರೆಯಲ್ಪಡುವ ಸಸ್ಯವಾಗಿದೆ, ಕೆಲವರು ಇದನ್ನು ಸಬ್ಬಸಿಗೆ ಎಂಬ ಹೆಸರಿನಿಂದಲೂ ತಿಳಿದಿದ್ದಾರೆ, ಇದು ಮಧುಮೇಹದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ ಡೀಲ್ ಎಂದು ಸಾಬೀತುಪಡಿಸಬಹುದು. ಅದರ ಸಹಾಯದಿಂದ, ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಬಹುದು, ನೀವು ಬಯಸಿದರೆ, ನೀವು ಅದನ್ನು ಮನೆಯಲ್ಲಿ ಮಡಕೆಯಲ್ಲಿ ನೆಡಬಹುದು. 2. ಅಲೋವೆರಾ:ಅಲೋವೆರಾವನ್ನು ಔಷಧೀಯ ಗುಣಗಳ ನಿಧಿ ಎಂದು ಪರಿಗಣಿಸಲಾಗುತ್ತದೆ ಎಂದು ನಮಗೆ ತಿಳಿದಿದೆ, ಇದು ನಮ್ಮ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ ಈ ಸಸ್ಯದ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸಹ ಆಗಬಹುದು ಎಂದು ಎಲ್ಲರಿಗೂ ತಿಳಿದಿಲ್ಲ ನಿಯಂತ್ರಿಸಲಾಗಿದೆ. ಇದಕ್ಕಾಗಿ ಅಲೋವೆರಾ ಎಲೆಗಳಿಂದ ಜೆಲ್ ಅನ್ನು ಹೊರತೆಗೆದು ಅದರ ರಸವನ್ನು ತಯಾರಿಸಿ ಕುಡಿಯಿರಿ, ಕೆಲವೇ ದಿನಗಳಲ್ಲಿ ಅದರ ಪರಿಣಾಮವು ಕಾಣಿಸಿಕೊಳ್ಳುತ್ತದೆ. ಇದನ್ನೂ ಓದಿ : 3. ಇನ್ಸುಲಿನ್ ಸಸ್ಯ:ಇನ್ಸುಲಿನ್ ಸಸ್ಯದ ವೈಜ್ಞಾನಿಕ ಹೆಸರು ಕಾಸ್ಟಸ್ ಇಗ್ನಿಯಸ್ ಇದರ ಎಲೆಗಳು ಔಷಧೀಯ ಗುಣಗಳಿಂದ ಕೂಡಿದೆ. ಮತ್ತು ಇದನ್ನು ನಿರಂತರವಾಗಿ ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ನಿಮ್ಮ ಮನೆಯ ಅಂಗಳದಲ್ಲಿಯೂ ಈ ಗಿಡವನ್ನು ಬೆಳೆಸಬಹುದು. ಹಿಂದೆ ಬೀಳುತ್ತವೆ ಹಕ್ಕು ನಿರಾಕರಣೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. \ No newline at end of file diff --git a/zeenewskannada/data1_url8_1_to_1110_94.txt b/zeenewskannada/data1_url8_1_to_1110_94.txt new file mode 100644 index 0000000000000000000000000000000000000000..aa3eb748f7347ce5ea8c726eb07ed95e1a338d12 --- /dev/null +++ b/zeenewskannada/data1_url8_1_to_1110_94.txt @@ -0,0 +1 @@ +: ಚಿತ್ರದುರ್ಗ & ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ (04-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಆಗಸ್ಟ್‌ 4) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಆಗಸ್ಟ್‌ 4) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,499 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(04-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_940.txt b/zeenewskannada/data1_url8_1_to_1110_940.txt new file mode 100644 index 0000000000000000000000000000000000000000..a6a83e9956857b3139bbcced8fdb610d0ce90632 --- /dev/null +++ b/zeenewskannada/data1_url8_1_to_1110_940.txt @@ -0,0 +1 @@ +ರಾತ್ರಿ ಕಾಣಿಸುವ ಈ ಲಕ್ಷಣಗಳು ಹೇಳುತ್ತವೆ ಕಿಡ್ನಿ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು : ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ದೇಹ ನಮಗೆ ಈ ಬಗ್ಗೆ ಸಣ್ಣ ಸುಳಿವು ನೀಡುತ್ತದೆ. ರಾತ್ರಿ ವೇಳೆಯಲ್ಲಿ ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳಿಂದ ಕಿಡ್ನಿ ಆರೋಗ್ಯ ಕೆಟ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. :ಮೂತ್ರಪಿಂಡಗಳು ನಮ್ಮ ಹೊಟ್ಟೆಯೊಳಗೆ ಇರುವ ಒಂದು ಜೋಡಿ ಅಂಗಗಳಾಗಿವೆ. ಅದರ ಸಹಾಯದಿಂದ,ರಕ್ತದಲ್ಲಿನ ತ್ಯಾಜ್ಯ ವಸ್ತುಗಳು ಮತ್ತು ಹೆಚ್ಚುವರಿ ನೀರನ್ನು ದೇಹದಿಂದ ಹೊರ ಹಾಕಲಾಗುತ್ತದೆ.ಇದಲ್ಲದೆ ಮೂತ್ರಪಿಂಡಗಳು ದೇಹದಲ್ಲಿನ ರಾಸಾಯನಿಕಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.ಮೂತ್ರಪಿಂಡಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಮೂತ್ರಪಿಂಡಗಳು ಆರೋಗ್ಯಕರವಾಗಿಲ್ಲದಿದ್ದರೆ,ದೇಹದ ಅನೇಕ ಕಾರ್ಯಗಳು ಸ್ಥಗಿತಗೊಳ್ಳಬಹುದು.ಮೂತ್ರಪಿಂಡ ವೈಫಲ್ಯ ಸಂಭವಿಸುವ ಮೊದಲು,ನಮ್ಮ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ.ಈ ಚಿಹ್ನೆಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಮುಖ ಊದಿಕೊಳ್ಳುವುದು :ಕಣ್ಣುರೆಪ್ಪೆಯ ಮೇಲೆ ಕಾಣಿಸಿಕೊಳ್ಳುವ ಊತಸೂಚಿಸುತ್ತದೆ. ಮೂತ್ರಪಿಂಡದ ವೈಫಲ್ಯದಿಂದಾಗಿ, ತ್ಯಾಜ್ಯ ಉತ್ಪನ್ನಗಳು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಮುಖದ ಮೇಲೆ ಊತ ಕಾಣಿಸಿಕೊಳ್ಳುತ್ತದೆ.ಮುಖದ ಮೇಲೆ ಊತ ಕಂಡುಬಂದರೆ ಒಮ್ಮೆ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಇದನ್ನೂ ಓದಿ : ಕಾಲುಗಳಲ್ಲಿ ಊತ :ರಾತ್ರಿ ವೇಳೆ ನಿಮ್ಮ ಕಾಲುಗಳ ಸುತ್ತಲೂ ಊತ ಕಾಣಿಸಿಕೊಂಡರೆ ಅದು ಸಾಮಾನ್ಯ ಎಂದುಕೊಂಡು ನಿರ್ಲಕ್ಷಿಸಬೇಡಿ.ಇದು ಕಿಡ್ನಿ ಸಮಸ್ಯೆಯ ಸಂಕೇತವಾಗಿರಬಹುದು. ತುಂಬಾ ದಣಿವಾಗುವುದು :ಹಗಲಿನಲ್ಲಿ ನಾವು ಕೆಲಸದಲ್ಲಿ ಎಷ್ಟು ನಿರತರಾಗುತ್ತೇವೆ ಎಂದರೆ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕೂಡಾ ಗಮನಿಸುವುದಿಲ್ಲ. ಆದರೆ ರಾತ್ರಿ ವಿಶ್ರಾಂತಿ ಮಾಡುವಾಗಲೂ ಸುಸ್ಗುತ್ತಿದ್ದರೆ ಅದು ಅಪಾಯದ ಗಂಟೆ. ಸಾಕಷ್ಟು ವಿಶ್ರಾಂತಿ ತೆಗೆದುಕೊಂಡರೂ ಆಯಾಸ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸ್ನಾಯು ಸೆಳೆತ :ರಾತ್ರಿಯಲ್ಲಿಮತ್ತು ಒತ್ತಿ ಹಿಡಿದಂತ ಅನುಭವವಾಗುವುದು ಮೂತ್ರಪಿಂಡದ ಹಾನಿಯನ್ನು ಸೂಚಿಸುತ್ತದೆ. ರಾತ್ರಿ ಇಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ತೋರದೆ ವೈದ್ಯರನ್ನು ಸಂಪರ್ಕಿಸಿ. ಇದನ್ನೂ ಓದಿ : ನಿದ್ದೆ ಬಾರದೆ ಇರುವುದು :ಕಿಡ್ನಿ ವೈಫಲ್ಯದಿಂದ ರಾತ್ರಿ ಮಲಗಲು ತುಂಬಾ ತೊಂದರೆಯಾಗುತ್ತದೆ. ವಿನಾ ಕಾರಣ ನಿದ್ದೆ ಬರುತ್ತಿಲ್ಲ ಎಂದಾದರೆ ತಜ್ಞರನ್ನು ಒಮ್ಮೆ ಸಂಪರ್ಕಿಸಿ. ಆದ್ದರಿಂದ ನಿಮ್ಮ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_941.txt b/zeenewskannada/data1_url8_1_to_1110_941.txt new file mode 100644 index 0000000000000000000000000000000000000000..96e32dce20c4ff0bb66882c8dbbea08a1065f2e5 --- /dev/null +++ b/zeenewskannada/data1_url8_1_to_1110_941.txt @@ -0,0 +1 @@ +ಸಂಧಿವಾತದ ಸಂದರ್ಭದಲ್ಲಿ ಈ 5 ತರಕಾರಿಗಳನ್ನು ತಿನ್ನಬೇಡಿ ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟವಿದೆ, ಇದು ದೇಹದಲ್ಲಿ ಊತವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಆಲೂಗಡ್ಡೆ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ . ಸಂಧಿವಾತವು ಕೀಲುಗಳಲ್ಲಿ ಊತ ಮತ್ತು ನೋವನ್ನು ಉಂಟುಮಾಡುವ ಸಮಸ್ಯೆಯಾಗಿದೆ. ಇದು ಅನೇಕ ರೂಪಗಳಲ್ಲಿ ಸಂಭವಿಸಬಹುದು ಮತ್ತು ಅದರ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದಾಗ್ಯೂ, ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ಸ್ಥಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಸಂಧಿವಾತದ ನೋವನ್ನು ಹೆಚ್ಚಿಸುವ ಇಂತಹ 5 ತರಕಾರಿಗಳ ಬಗ್ಗೆ ನಾವು ಇಲ್ಲಿ ಹೇಳುತ್ತಿದ್ದೇವೆ. ಆಲೂಗಡ್ಡೆ ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟವಿದೆ, ಇದು ದೇಹದಲ್ಲಿ ಊತವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಆಲೂಗಡ್ಡೆ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ . ಬದನೆ ಕಾಯಿ ಬಿಳಿಬದನೆ ಸೊಲಾನೈನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ಕೆಲವು ಜನರಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಸಂಧಿವಾತ ರೋಗಿಗಳು ಬದನೆ ಸೇವನೆಯನ್ನು ಮಿತಿಗೊಳಿಸಬೇಕು. ಇದನ್ನೂ ಓದಿ: ಮೆಣಸಿನಕಾಯಿ ಮೆಣಸಿನಕಾಯಿಯು ಕ್ಯಾಪ್ಸೈಸಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ಹೊಟ್ಟೆಯಲ್ಲಿ ಕಿರಿಕಿರಿ ಮತ್ತು ಊತವನ್ನು ಉಂಟುಮಾಡುತ್ತದೆ. ನಿಮಗೆ ಸಂಧಿವಾತ ಇದ್ದರೆ ಮೆಣಸಿನಕಾಯಿಯ ಸೇವನೆಯನ್ನು ಕಡಿಮೆ ಮಾಡಬೇಕು. ಎಲೆಕೋಸು ಎಲೆಕೋಸು ಆಕ್ಸಾಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ, ಆದ್ದರಿಂದ ಸಂಧಿವಾತ ರೋಗಿಗಳು ಎಲೆಕೋಸು ಸೇವನೆಯನ್ನು ಕಡಿಮೆ ಮಾಡಬೇಕು. ಇದನ್ನೂ ಓದಿ: ದೊಣ್ಣೆ ಮೆಣಸಿನ ಕಾಯಿ ಸೋಲನೈನ್ ಎಂಬ ಸಂಯುಕ್ತವು ಕ್ಯಾಪ್ಸಿಕಂನಲ್ಲಿ ಕಂಡುಬರುತ್ತದೆ, ಇದು ಸಂಧಿವಾತ ರೋಗಿಗಳಿಗೆ ಹಾನಿಕಾರಕವಾಗಿದೆ. ಆದ್ದರಿಂದ, ಅದರ ಬಳಕೆಯನ್ನು ಸಹ ಸೀಮಿತಗೊಳಿಸಬೇಕು. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_942.txt b/zeenewskannada/data1_url8_1_to_1110_942.txt new file mode 100644 index 0000000000000000000000000000000000000000..e832067e2969b433cb7cec75df1c4f15119742cc --- /dev/null +++ b/zeenewskannada/data1_url8_1_to_1110_942.txt @@ -0,0 +1 @@ +ಈ ಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನಿ...‌ ಬಿಪಿ, ಶುಗರ್, ಕೊಲೆಸ್ಟ್ರಾಲ್‌ ಎಲ್ಲವೂ ಒಂದೇ ಬಾರಿಗೆ ನಿಯಂತ್ರಣವಾಗುತ್ತೆ! : ಕೆಲವರು ಕೆಲ ಹಣ್ಣುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಹಣ್ಣುಗಳನ್ನು ಸಿಪ್ಪೆ ಸಮೇತ ತಿಂದರೆ ಪ್ರಯೋಜನ ದುಪ್ಪಟ್ಟಾಗಿರುತ್ತದೆ. ಅಂತಹ ಹಣ್ಣುಗಳು ಯಾವುವು ಎಂಬುದನ್ನು ತಿಳಿಯೋಣ. :ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ನಿತ್ಯವೂ ಯಾವುದಾದರೂ ಒಂದು ಹಣ್ಣನ್ನು ಆಹಾರದಲ್ಲಿ ಸೇರಿಸುವುದರಿಂದ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲವರು ಕೆಲ ಹಣ್ಣುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಹಣ್ಣುಗಳನ್ನು ಸಿಪ್ಪೆ ಸಮೇತ ತಿಂದರೆ ಪ್ರಯೋಜನ ದುಪ್ಪಟ್ಟಾಗಿರುತ್ತದೆ. ಅಂತಹ ಹಣ್ಣುಗಳು ಯಾವುವು ಎಂಬುದನ್ನು ತಿಳಿಯೋಣ. ಇದನ್ನೂ ಓದಿ: ಕಿವಿ ಹಣ್ಣು:ಇದು ಸ್ವಲ್ಪ ದುಬಾರಿಯೇ.. ಆದರೆ ಇದರ ಆರೋಗ್ಯಕಾರಿ ಪ್ರಯೋಜನಗಳು ಕೂಡ ಜಾಸ್ತಿ. ಡೆಂಗ್ಯೂ ಪೀಡಿತರಲ್ಲಿ ಪ್ಲೇಟ್ ಲೆಟ್ʼಗಳ ಸಂಖ್ಯೆ ಹೆಚ್ಚಲು ಕಿವಿ ಹಣ್ಣನ್ನು ವಿಶೇಷವಾಗಿ ಸೇವಿಸಬೇಕು ಎನ್ನುತ್ತಾರೆ ವೈದ್ಯರು. ಇನ್ನು ಕಿವಿ ಹಣ್ಣಿನ ಚರ್ಮವು ಒರಟಾಗಿರುತ್ತದೆ ಮತ್ತು ದೃಢವಾಗಿರುತ್ತದೆ. ಹೀಗಾಗಿ ಅದನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ.. ಆದರೆ, ಕಿವಿ ಹಣ್ಣಿನ ಸಿಪ್ಪೆಯಲ್ಲಿ ಆ್ಯಂಟಿಆಕ್ಸಿಡೆಂಟ್, ಫ್ಲೇವನಾಯ್ಡ್ ಮತ್ತು ವಿಟಮಿನ್ ಸಿ ಸಿಗುತ್ತದೆ. ಸಿಪ್ಪೆಯು ತಿರುಳಿಗಿಂತ ಹೆಚ್ಚು ಪೌಷ್ಟಿಕವಾಗಿದೆ. ಡ್ರ್ಯಾಗನ್ ಹಣ್ಣು:ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿರುವ ಡ್ರ್ಯಾಗನ್ ಫ್ರೂಟ್ ಸಿಪ್ಪೆ ತೆಗೆದೇ ತಿನ್ನುತ್ತೇವೆ. ಆದರೆ ಡ್ರ್ಯಾಗನ್ ಫ್ರೂಟ್ ನ ಸಿಪ್ಪೆ ತುಂಬಾ ಆರೋಗ್ಯಕರ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಬೆಟಾಸಯಾನಿನ್‌ʼಗಳು ಸಮೃದ್ಧವಾಗಿವೆ. ಇದು ಉತ್ತಮ ಪ್ರಮಾಣದ ಆಂಥೋಸಯಾನಿನ್‌ಗಳನ್ನು ಸಹ ಒಳಗೊಂಡಿದೆ. ತೂಕ ಇಳಿಸಲು ಕೂಡ ಸಹಾಯ ಮಾಡುತ್ತವೆ. ಡ್ರ್ಯಾಗನ್ ಹಣ್ಣಿನ ಸಿಪ್ಪೆಯಲ್ಲಿರುವ ಆಹಾರದ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಪಿಯರ್:ಈ ಹಣ್ಣನ್ನು ತಿನ್ನುವಾಗ ಸೇಬು ಹಣ್ಣಿನಂತೆ ಸ್ವಾದದ ಅನುಭವವಾಗುತ್ತದೆ. ಇದು ಕೊಲೆಸ್ಟ್ರಾಲ್, ಮಲಬದ್ಧತೆ, ಮಧುಮೇಹ ಮತ್ತು ಕ್ಯಾನ್ಸರ್ ಅನ್ನು ದೂರವಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣಿನ ಸಿಪ್ಪೆಯಲ್ಲಿ ಫೈಬರ್ ಇದ್ದು, ತೂಕ ಇಳಿಕೆಗೆ ಇದು ಸಹಾಯಕ. ಸೀಬೆಹಣ್ಣು:ಪೇರಲೆ.. ಅಗ್ಗವಾಗಿ ಎಲ್ಲೆಡೆ ಸಿಗುವ ಹಣ್ಣು.. ಇದನ್ನು ಸಾಮಾನ್ಯವಾಗಿ ಸಿಪ್ಪೆ ಸಮೇತ ತಿನ್ನಲಾಗುತ್ತದೆ. ಇದರ ಸಿಪ್ಪೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಚರ್ಮದ ಕೋಶಗಳನ್ನು ಪುನರುತ್ಪಾದಿಸುತ್ತದೆ. ಅಷ್ಟೇ ಅಲ್ಲದೆ, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ. ಮೊಡವೆಗಳನ್ನೂ ತಡೆಯುತ್ತದೆ. ಸೇಬು:ನಮ್ಮಲ್ಲಿ ಹಲವರು ಸಿಪ್ಪೆ ತೆಗೆದು ಸೇಬು ತಿನ್ನುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅನೇಕ ಪೋಷಕಾಂಶಗಳು ವ್ಯರ್ಥವಾಗಿ ಹೋಗುತ್ತವೆ. ಸೇಬಿನ ಚರ್ಮವು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿದೆ. ಇದು ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂ ಅನ್ನು ಸಹ ಒಳಗೊಂಡಿದೆ. ಇದನ್ನೂ ಓದಿ: (ಸೂಚನೆ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಗೆ ಜವಾಬ್ದಾರನಾಗಿರುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_943.txt b/zeenewskannada/data1_url8_1_to_1110_943.txt new file mode 100644 index 0000000000000000000000000000000000000000..ae85912eda64f13cbd616c832c2dedbc90662aee --- /dev/null +++ b/zeenewskannada/data1_url8_1_to_1110_943.txt @@ -0,0 +1 @@ +ಉಗುರಿನ ಬಣ್ಣವೂ ತಿಳಿಸುತ್ತೆ ನಿಮ್ಮ ಆರೋಗ್ಯದ ಗುಟ್ಟು! ಕಣ್ಣಿನಲ್ಲಿ ಹಳದಿ ಬಣ್ಣವು ಕಾಮಾಲೆ ರೋಗವನ್ನು ಸೂಚಿಸುವಂತೆ, ಉಗುರಿನ ಬಣ್ಣವು ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. : ಕೈ ಬೆರಳಿನ ಉಗುರುಗಳು ನಮ್ಮ ಆರೋಗ್ಯ ಸ್ಥಿತಿಯನ್ನು ಸಹ ಸಂಕೇತಿಸುತ್ತವೆ. ಉಗುರುಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕೆಲ ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಉಗುರು ಯಾವ ಬಣ್ಣದಲ್ಲಿದ್ದರೆ ಇದು ಯಾವ ಅನಾರೋಗ್ಯದ ಸಂಕೇತವಾಗಿರುತ್ತದೆ ಎಂದು ತಿಳಿಯೋಣ... ಉಗುರುಗಳ ಮೇಲೆ ಕಂಡು ಬರುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ:-ಬಲಹೀನ ಉಗುರುಗಳು:( ) ನಮ್ಮ ದೇಹದಲ್ಲಿ ವಿಟಮಿನ್ ಎ, ವಿಟಮಿನ್ ಸಿ ಕೊರತೆಯನ್ನು ಸೂಚಿಸುತ್ತದೆ. ಹಳದಿ ಉಗುರುಗಳು:ಹಳದಿ ಬಣ್ಣದ ಉಗುರುಗಳು ( ) ಮಧುಮೇಹ, ಥೈರಾಯ್ಡ್ ಹಾಗೂ ಫಂಗಸ್ ಲಕ್ಷಣಗಳನ್ನು ಸೂಚಿಸುತ್ತದೆ. ಇದನ್ನೂ ಓದಿ- ಉಗುರಿನ ಮೇಲೆ ಕಪ್ಪು ಗೆರೆ:ಉಗುರಿನ ಮೇಲೆ ಕಪ್ಪುಗೆರೆಗಳಿದ್ದರೆ ಅದು ರಕ್ತನಾಳಗಳು,ಹಾಗೂ ಚರ್ಮದ ಸಮಸ್ಯೆಯ ಸಂಕೇತವಾಗಿದೆ. ಉಗುರಿನ ಮೇಲೆ ಉದ್ದ ರೇಖೆಗಳು:ಉಗುರಿನ ಮೇಲೆ ಉದ್ದ ರೇಖೆಗಳು ಕಂಡು ಬಂದರೆ ಇದು ದೇಹದಲ್ಲಿ ಕಬ್ಬಿಣದ ಕೊರತೆ, ರಕ್ತ ಹೀನತೆಯ ಸಾಮಾನ್ಯ ಲಕ್ಷಣವಾಗಿದೆ. ಇದನ್ನೂ ಓದಿ- ಉಗುರಿನ ಮೇಲೆ ಅಡ್ಡರೇಖೆಗಳು:ದೇಹದಲ್ಲಿ ಜಿಂಕ್ ಕೊರತೆ, ಮೂತ್ರಪಿಂಡದ ತೊಂದರೆಯಂತಹ ಸಮಸ್ಯೆಗಳಿದ್ದರೆ ಉಗುರುಗಳ ಮೇಲೆ ಅದ್ದರೇಖೆಗಳು ಕಾಣಿಸಿಕೊಳ್ಳುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_944.txt b/zeenewskannada/data1_url8_1_to_1110_944.txt new file mode 100644 index 0000000000000000000000000000000000000000..32011871bf15edc13c134965772571f5c2cb534f --- /dev/null +++ b/zeenewskannada/data1_url8_1_to_1110_944.txt @@ -0,0 +1 @@ +ಅತಿಯಾದ ಮಾವಿನ ಹಣ್ಣಿನ ಸೇವನೆ ನಿಮ್ಮ ಆರೋಗ್ಯ ಕೆಡಿಸಿತು...! ಇಲ್ಲಿದೆ ತಜ್ಞರ ಸಲಹೆಗಳು ಸಾಮಾನ್ಯವಾಗಿ ಒಂದು ದಿನದಲ್ಲಿ ಒಂದರಿಂದ ಎರಡು ಮಧ್ಯಮ ಗಾತ್ರದ ಮಾವಿನಹಣ್ಣುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ ಎಂದು ನಿಖಿಲ್ ವಾಟ್ಸ್ ಹೇಳಿದರು.ಈ ಪ್ರಮಾಣವು ಕ್ಯಾಲೋರಿ ಸೇವನೆಯನ್ನು ಗಣನೀಯವಾಗಿ ಹೆಚ್ಚಿಸದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆಹಾರದ ಅವಶ್ಯಕತೆಗಳನ್ನು ಪೂರೈಸಿದ ಮತ್ತು ಕ್ಯಾಲೋರಿ ಸೇವನೆಯು ನಿಯಂತ್ರಣದಲ್ಲಿಲ್ಲದ ಜನರು ಜಾಗರೂಕರಾಗಿರಬೇಕು. ಅಧಿಕ ರಕ್ತದ ಸಕ್ಕರೆ ಇರುವವರು ಮಾವಿನ ಹಣ್ಣನ್ನು ಕಡಿಮೆ ತಿನ್ನಬೇಕು ಏಕೆಂದರೆ ಅವುಗಳು ಹೆಚ್ಚಿನ ಕ್ಯಾಲೋರಿಗಳು ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಬೇಸಿಗೆಯ ಅತ್ಯುತ್ತಮ ವಿಷಯವೆಂದರೆ ಈ ಸಮಯದಲ್ಲಿ ಮಾವಿನ ಹಣ್ಣುಗಳು ಹೇರಳವಾಗಿರುತ್ತವೆ.ಅದರ ರಸಭರಿತವಾದ ಚಿನ್ನದ ತಿರುಳನ್ನು ನೋಡಿದಾಗಲೇ ಬಾಯಲ್ಲಿ ನೀರು ಬರುತ್ತದೆ.ನೀವು ಮಾವಿನ ಹಣ್ಣನ್ನು ಕತ್ತರಿಸಿ ಅಥವಾ ಹೀರುವ ಮೂಲಕ ತಿಂದರೂ, ಈ ಹಣ್ಣು ನಿಮ್ಮ ಮನಸ್ಥಿತಿಯನ್ನು ಆಹ್ಲಾದಕರಗೊಳಿಸುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್ ನಂತಹ ಪ್ರಮುಖ ಪೋಷಕಾಂಶಗಳು ಈ ಹಣ್ಣಿನಲ್ಲಿ ಕಂಡುಬರುತ್ತವೆ.ಅನೇಕ ಪೋಷಕಾಂಶಗಳನ್ನು ಹೊಂದಿದ್ದರೂ ಸಹ, ಈ ಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಏಕೆಂದರೆ ಇದು ನೈಸರ್ಗಿಕ ಸಕ್ಕರೆಯಲ್ಲಿ ಸಮೃದ್ಧವಾಗಿದೆ.ಭಾರತದ ಖ್ಯಾತ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್ ನಾವು ಒಂದು ದಿನದಲ್ಲಿ ಎಷ್ಟು ಮಾವಿನಹಣ್ಣು ತಿನ್ನಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬ ದಿನದಲ್ಲಿ ಎಷ್ಟು ಮಾವಿನಹಣ್ಣು ತಿನ್ನಬೇಕು? ಸಾಮಾನ್ಯವಾಗಿ ಒಂದು ದಿನದಲ್ಲಿ ಒಂದರಿಂದ ಎರಡು ಮಧ್ಯಮ ಗಾತ್ರದ ಮಾವಿನಹಣ್ಣುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ ಎಂದು ನಿಖಿಲ್ ವಾಟ್ಸ್ ಹೇಳಿದರು.ಈ ಪ್ರಮಾಣವು ಕ್ಯಾಲೋರಿ ಸೇವನೆಯನ್ನು ಗಣನೀಯವಾಗಿ ಹೆಚ್ಚಿಸದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆಹಾರದ ಅವಶ್ಯಕತೆಗಳನ್ನು ಪೂರೈಸಿದ ಮತ್ತು ಕ್ಯಾಲೋರಿ ಸೇವನೆಯು ನಿಯಂತ್ರಣದಲ್ಲಿಲ್ಲದ ಜನರು ಜಾಗರೂಕರಾಗಿರಬೇಕು. ಅಧಿಕ ರಕ್ತದ ಸಕ್ಕರೆ ಇರುವವರು ಮಾವಿನ ಹಣ್ಣನ್ನು ಕಡಿಮೆ ತಿನ್ನಬೇಕು ಏಕೆಂದರೆ ಅವುಗಳು ಹೆಚ್ಚಿನ ಕ್ಯಾಲೋರಿಗಳು ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಮಾವಿನ ಹಣ್ಣಿನಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು.ಇದು ತುಲನಾತ್ಮಕವಾಗಿ ಅಪರೂಪ ಆದರೆ ಚರ್ಮದ ಪ್ರತಿಕ್ರಿಯೆಗಳು, ಮೌಖಿಕ ಅಲರ್ಜಿಗಳು, ಕರುಳಿನ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ವೈಯಕ್ತಿಕ ಆದ್ಯತೆಯ ಆಧಾರದ ಮೇಲೆ ನಿಮ್ಮ ಮಾವಿನ ಸೇವನೆಯನ್ನು ಸರಿಹೊಂದಿಸುವುದು ಮುಖ್ಯವಾಗಿದೆ ಮತ್ತು ನೀವು ಯಾವುದೇ ನಿರ್ದಿಷ್ಟ ಕಾಯಿಲೆ ಅಥವಾ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದರೆ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ. ಇದನ್ನೂ ಓದಿ: ಮಾವು ತಿನ್ನುವುದರಿಂದ ಆಗುವ ಪ್ರಯೋಜನಗಳು: ಮಾವು ತಿನ್ನುವುದು ಹಾನಿಕಾರಕವಲ್ಲ, ನೀವು ಈ ಅತ್ಯುತ್ತಮ ಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮಾವು ಅನೇಕ ನೈಸರ್ಗಿಕ ಕಿಣ್ವಗಳನ್ನು ಹೊಂದಿರುತ್ತದೆ, ಇದು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ವಿಭಜನೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ವಿಟಮಿನ್ ಸಿ ಇರುವ ಕಾರಣ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದಲ್ಲದೆ, ವಿಟಮಿನ್ ಎ ಪ್ರಮಾಣದಿಂದಾಗಿ, ಇದು ಕಣ್ಣುಗಳಿಗೂ ಒಳ್ಳೆಯದು. ಸೂಚನೆ :ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_945.txt b/zeenewskannada/data1_url8_1_to_1110_945.txt new file mode 100644 index 0000000000000000000000000000000000000000..b290454b0270fed4dc0ab76d74ff156ba7ac3de4 --- /dev/null +++ b/zeenewskannada/data1_url8_1_to_1110_945.txt @@ -0,0 +1 @@ +ಈ ಆಹಾರಗಳೊಂದಿಗೆ ತಪ್ಪಿಯೂ ಸೇವಿಸಬಾರದು ನಿಂಬೆ ಹಣ್ಣು !ಹೊಟ್ಟೆ ಕೆಟ್ಟು ಸೇರಬೇಕಾದೀತು ಆಸ್ಪತ್ರೆ : ನಿಂಬೆ ಆಹಾರದ ರುಚಿ ಹೆಚ್ಚಿಸುತ್ತದೆ, ಮಾತ್ರವಲ್ಲ ಇದು ನಮ್ಮ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ,ನಿಂಬೆಯನ್ನು ನಾವು ಯಾವ ಆಹಾರದ ಜೊತೆ ಸೇವಿಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. :ನಿಂಬೆ ಹುಳಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.ಇದನ್ನು ಬಹುತೇಕ ಆಹಾರಗಳಲ್ಲಿ ಬಳಸಲಾಗುತ್ತದೆ.ನಿಂಬೆ ರುಚಿಯ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ನಿಂಬೆ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ,ಕೆಲವು ವಸ್ತುಗಳೊಂದಿಗೆ ನಿಂಬೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.ಜೊತೆ ಕೆಲವು ಆಹಾರಗಳನ್ನು ಸೇವಿಸಬಾರದು.ಈ ಪದಾರ್ಥಗಳೊಂದಿಗೆ ನಿಂಬೆ ಸೇವಿಸಿದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ.ಈ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನೂ ಓದಿ : ಹಾಲು :ನಿಂಬೆಯ ಆಮ್ಲೀಯ ಗುಣವು ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಮೊಸರಿನಂತೆ ಹೆಪ್ಪುಗಟ್ಟಿಸುತ್ತದೆ.ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.ಅಲ್ಲದೆ,ಗ್ಯಾಸ್,ಅತಿಸಾರಕ್ಕೆ ಕಾರಣವಾಗಬಹುದು. ಮೀನು :ನಿಂಬೆ ರಸವು ಮೀನಿನಲ್ಲಿರುವ ಪ್ರೋಟೀನ್ ಗಳನ್ನೂ ಗಟ್ಟಿಗೊಳಿಸುತ್ತದೆ, ಹಾಗಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.ಇದಲ್ಲದೆ,ಇದು ಮೀನಿನ ನೈಸರ್ಗಿಕ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಮೊಟ್ಟೆ :ಇರುತ್ತದೆ.ಇದು ನಿಂಬೆಯೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ಗಟ್ಟಿಯಾಗುತ್ತದೆ.ಇದರಿಂದ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುವುದು ಮಾತ್ರವಲ್ಲ,ಮೊಟ್ಟೆಯಿಂದ ದೇಹಕ್ಕೆ ಒದಗಬಹುದಾದ ಪೌಷ್ಟಿಕಾಂಶ ದೇಹಕ್ಕೆ ಸಿಗುವುದಿಲ್ಲ. ಇದನ್ನೂ ಓದಿ : ಮೊಸರು :ಮೊಸರಿನೊಂದಿಗೆ ನಿಂಬೆ ಸೇವನೆಯು ಹೊಟ್ಟೆಗೆ ಹಾನಿಕಾರಕವಾಗಿದೆ.ನಿಂಬೆಯ ಆಸಿಡ್ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_946.txt b/zeenewskannada/data1_url8_1_to_1110_946.txt new file mode 100644 index 0000000000000000000000000000000000000000..8335dccb20e09b03afcf0b7ca269c667498aee4a --- /dev/null +++ b/zeenewskannada/data1_url8_1_to_1110_946.txt @@ -0,0 +1 @@ +: ಫ್ಯಾಟಿ ಲಿವರ್ ಎಂದರೇನು? ಕಾರಣಗಳು, ಲಕ್ಷಣಗಳು & ಚಿಕಿತ್ಸೆ ಫ್ಯಾಟಿ ಲಿವರ್‌ ಎಂಬುದು ಯಕೃತ್‌ದಲ್ಲಿ ಅತಿಯಾದ ಕೊಬ್ಬಿನ ಸಂಗ್ರಹವನ್ನು ಸೂಚಿಸುತ್ತದೆ. ಇದರಿಂದಾಗಿ ಯಕೃತ್‌ ಸರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಬಹುದು. ಫ್ಯಾಟಿ ಲಿವರ್‌ನಲ್ಲಿ ಎರಡು ಪ್ರಮುಖ ಪ್ರಕಾರಗಳಿವೆ. ಲ್ಕೊಹಾಲ್ ಸೇವನೆಯ ಕಾರಣದಿಂದ ಉಂಟಾಗುವ ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಮತ್ತು ಅಲ್ಕೊಹಾಲ್ ಸೇವನೆಯಿಲ್ಲದ ಕಾರಣಕ್ಕೂ ಉಂಟಾಗುವ ನಾನ್-ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌. :ಫ್ಯಾಟಿ ಲಿವರ್‌ ಎಂಬುದು ಯಕೃತ್‌ದಲ್ಲಿ ಅತಿಯಾದ ಕೊಬ್ಬಿನ ಸಂಗ್ರಹವನ್ನು ಸೂಚಿಸುತ್ತದೆ. ಇದರಿಂದಾಗಿ ಯಕೃತ್‌ ಸರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಬಹುದು. ಫ್ಯಾಟಿ ಲಿವರ್‌ನಲ್ಲಿ ಎರಡು ಪ್ರಮುಖ ಪ್ರಕಾರಗಳಿವೆ. ಲ್ಕೊಹಾಲ್ ಸೇವನೆಯ ಕಾರಣದಿಂದ ಉಂಟಾಗುವ ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಮತ್ತು ಅಲ್ಕೊಹಾಲ್ ಸೇವನೆಯಿಲ್ಲದ ಕಾರಣಕ್ಕೂ ಉಂಟಾಗುವ ನಾನ್-ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌. ಫ್ಯಾಟಿ ಲಿವರ್‌ನ ಲಕ್ಷಣಗಳು - ಅತಿಯಾಗಿ ದಣಿವು ಮತ್ತು- ಇದ್ದಕ್ಕಿದ್ದಂತೆಯೇ ತೂಕ ಹೆಚ್ಚಾಗುವುದು- ಹೊಟ್ಟೆನೋವು- ಯಕೃತ್‌ ಉಬ್ಬರ ಫ್ಯಾಟಿ ಲಿವರ್‌ ಕಾರಣಗಳು - ಅಲ್ಕೊಹಾಲ್ ಸೇವನೆ- ಹೆಚ್ಚಿನ ಕೊಬ್ಬಿನ ಆಹಾರ- ಅಧಿಕ ತೂಕ- ಡಯಾಬಿಟಿಸ್‌- ಹೆಚ್ಚು ಸಕ್ಕರೆ, ಕೊಬ್ಬಿನ ಆಹಾರಗಳ ಸೇವನೆ ಇದನ್ನೂ ಓದಿ: ಫ್ಯಾಟಿ ಲಿವರ್‌ಗೆ ಚಿಕಿತ್ಸೆ 1.ಆಹಾರ ಮತ್ತು ವ್ಯಾಯಾಮ- ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವುದು- ಕಡಿಮೆ ಕೊಬ್ಬಿನ ಮತ್ತು ಸಕ್ಕರೆಯ ಆಹಾರ ಸೇವನೆ- ನಿಯಮಿತ ವ್ಯಾಯಾಮ.2. ಔಷಧಿ ಮತ್ತು ಚಿಕಿತ್ಸೆ- ಡಯಾಬಿಟಿಸ್ ಅಥವಾ ಕೊಬ್ಬಿನ ಮಟ್ಟವನ್ನು ನಿಯಂತ್ರಿಸುವ ಔಷಧಿಗಳು.- ವೈದ್ಯರ ಸಲಹೆ ಮತ್ತು ಚಿಕಿತ್ಸೆ 3. ಅಲ್ಕೊಹಾಲ್‌ ಸೇವನೆ ನಿಲ್ಲಿಸುವುದು- ಅಲ್ಕೊಹಾಲ್ ಸೇವನೆ ಇದ್ದರೆ, ಅದನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು. ತಜ್ಞರ ಸಲಹೆ ಏನು? ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಸಮಯದಲ್ಲಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅತೀ ಅವಶ್ಯಕ. ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಗಂಡಾಂತರ ಬರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_947.txt b/zeenewskannada/data1_url8_1_to_1110_947.txt new file mode 100644 index 0000000000000000000000000000000000000000..eb49e067821658c8f9c6aa8e874cfa4884710b99 --- /dev/null +++ b/zeenewskannada/data1_url8_1_to_1110_947.txt @@ -0,0 +1 @@ +ವಾರಕ್ಕೆ 55 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಲ್ಲಿ ಈ ಖಾಯಿಲೆಯ ಅಪಾಯ ಹೆಚ್ಚು! ವೈದ್ಯರು ಏನ್ ಹೇಳ್ತಾರೆ! : ಹಾಲಿ 9 ಗಂಟೆ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳಿಗೆ 9 ಗಂಟೆ ಬದಲು 14 ಗಂಟೆ ಕೆಲಸ ಮಾಡಿಸಲು ಕಾನೂನು ತರುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಾರ್ಮಿಕ ಇಲಾಖೆಯಿಂದಲೇ ಕಾನೂನು ಜಾರಿಗೆ ಸಿದ್ಧತೆ ನಡೆಯುತ್ತಿದೆ. ಐಟಿ ಸಿಬ್ಬಂದಿಗಳ ಕೆಲಸದ ಸಮಯ ವಿಸ್ತರಣೆಗೆ ಕಾರ್ಮಿಕ ಇಲಾಖೆ ಬಹುತೇಕ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರಿಂದ ಉದ್ಯೋಗಿಗಳ ಮೇಲೆ ಏನು ಪರಿಣಾಮ ಬೀರಬಹುದು? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯಿರಿ. :ಒಂದೆಡೆ ಐಡಿ ಉದ್ಯೋಗಿಗಳಿಗೆ ( ) ಕೆಲಸದ ಅವಧಿಯಲ್ಲಿ 9ಗಂಟೆ ಬದಲಿಗೆ 14ಗಂಟೆಗಳವರೆಗೆ ವಿಸ್ತರಿಸಲು ಕಾರ್ಮಿಕ ಇಲಾಖೆ ಸಜ್ಜಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಐಟಿ ನೌಕರರ ಸಂಘ ಈ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದು ದೈಹಿಕ, ಮಾನಸಿಕ ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ ಎಂದು ಪ್ರತಿಪಾಧಿಸುತ್ತಿದೆ. ಐಟಿ ಉದ್ಯೋಗಿಗಳ ಕೆಲಸದ ಅವಧಿ ವಿಸ್ತರಣೆಯಿಂದ ಯಾವ ರೋಗದ ಅಪಾಯ ಹೆಚ್ಚು? ಈ ಬಗ್ಗೆ ಡಬಲ್ಯು‌ಎಚ್‌ಓ () ಏನು ಹೇಳಿದೆ? ವೈದ್ಯರು ಏನು ಹೇಳುತ್ತಾರೆ ಎಂಬ ಮಾಹಿತಿ ಇಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಡೇಟಾದಲ್ಲಿ ಏನಿದೆ?ಸುಮಾರು ಮೂರನೇ ಒಂದು ಭಾಗದಷ್ಟು ಕೆಲಸಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳುಕ್ಕೆ ಸಂಬಂಧಿಸಿದೆ ಮತ್ತು ಇದು ಉದ್ಯೋಗ-ಸಂಬಂಧಿತ ಕಾಯಿಲೆಗಳಿಗೆ ಬಹಳ ಅಪಾಯಕಾರಿ ಅಂಶವಾಗಿದೆ. ವಾರಕ್ಕೆ 35-40 ಗಂಟೆಗಳ ಕಾಲ ಕೆಲಸ ಮಾಡುವುದಕ್ಕೆ ಹೋಲಿಸಿದರೆ ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವವರಿಗೆ ಪಾರ್ಶ್ವವಾಯು ಅಪಾಯವು ( ) ಸುಮಾರು 35% ಮತ್ತು ಹೃದ್ರೋಗದಿಂದ ಸಾಯುವ ಅಪಾಯವು 17% ರಷ್ಟು ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ () ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ () ಡೇಟಾ ತೋರಿಸುತ್ತದೆ. ಹಾಗಾದರೆ, "ಕೆಲಸದ ತೀವ್ರತೆ" ಅನೇಕ ಜನರಿಗೆ ಸಾಮಾನ್ಯ ಸಮಸ್ಯೆಯಾಗಿದೆಯೇ? ಈ ಬಗ್ಗೆ ಇದನ್ನೂ ಓದಿ- ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವ ಜನರು ಹೆಚ್ಚು() ಅನುಭವಿಸುತ್ತಾರೆ ಎಂಬುದು ಒಂದು ಕಾರಣವಾಗಿರಬಹುದು. ಹೆಚ್ಚಿನ ಒತ್ತಡದ ಹಾರ್ಮೋನುಗಳು ಆರ್ಟರಿಗಳ ಮುಚ್ಚುವಿಕೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು, ಇದು ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಕೆಲಸದ ಅವಧಿ ವಿಸ್ತರಣೆಯಿಂದ ಆಗಬಹುದಾದ ಅನಾನುಕೂಲಗಳೇನು ಎಂಬ ಬಗ್ಗೆ ಸರ್ಜಾಪುರ ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಲಾಜಿ ವಿಭಾಗದ ಕನ್ಸಲ್ಟೆಂಟ್ ಡಾ. ಎಂ ಸುಧಾಕರ ರಾವ್ ಕೆಳಕಂಡ ಮಾಹಿತಿಯನ್ನು ನೀಡಿದ್ದಾರೆ. ಸುದೀರ್ಘ ಕಾಲ ಕೆಲಸ ಮಾಡುವುದರ ಹಾನಿಕಾರಕ ಪರಿಣಾಮಗಳು?ಒತ್ತಡದ () ಹೊರತಾಗಿ, ದೀರ್ಘ ಕಾಲ ಕೆಲಸ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಇತರ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತದೆ.1. ನೀವು ದಿನಕ್ಕೆ ಸುಮಾರು 8 ಗಂಟೆಗಳ ನಿದ್ರೆಯನ್ನು ಪಡೆಯುವುದಿಲ್ಲ2. ನೀವು ಸರಿಯಾಗಿ ಆಹಾರವನ್ನು ತಿನ್ನುವುದಿಲ್ಲ ಅಥವಾ ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿದ್ದೀರಿ.3. ನೀವು ವ್ಯಾಯಾಮ ಮಾಡುವುದಿಲ್ಲ.4. ನೀವು ಸಂಬಂಧಗಳನ್ನು ನಿರ್ಲಕ್ಷಿಸುತ್ತೀರಿ.5. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೀರಿ.6. ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ತೂಕ, ಅಧಿಕ ಕೊಲೆಸ್ಟ್ರಾಲ್ ಮತ್ತು ಜಡ ಜೀವನಶೈಲಿ ಚಟುವಟಿಕೆಯಂತಹ ಇತರ ಅಪಾಯಕಾರಿ ಅಂಶಗಳಿಗೆ ಒಳಗಾಗುತ್ತೀರಿ .7. ಎಚ್ಚರಿಕೆಯ ಸಂಕೇತಗಳನ್ನು ನಿರ್ಲಕ್ಷಿಸುವುದರಿಂದ ಚಿಕಿತ್ಸೆ ಪಡೆಯುವುದು ವಿಳಂಬವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ- ಕೆಲಸದ ಒತ್ತಡ ಮತ್ತು ಸುದೀರ್ಘ ಕೆಲಸದ ಅವಧಿಯನ್ನು ಹೇಗೆ ನಿರ್ವಹಿಸುವುದು?ಕೆಲಸ ಮತ್ತು ವೈಯಕ್ತಿಕ ಜೀವನದ ಅನಾರೋಗ್ಯಕರ ಸಮತೋಲನದ ಸಂಕೇತಗಳನ್ನು ಗಮನಿಸುವುದು ಮುಖ್ಯವಾಗಿದೆ. ನಿಮ್ಮನ್ನು ನೀವೇ ನಿರ್ಲಕ್ಷಿಸುವುದು, ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು, ಕೆಲಸದಲ್ಲಿ ಅತೃಪ್ತ ಭಾವನೆ, ನಿಮ್ಮ ಕೆಲಸದ ಕಾರ್ಯಕ್ಷಮತೆಯ ಬಗ್ಗೆ ನಿರಂತರವಾಗಿ ಚಿಂತಿಸುವುದು, ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಕಾಯ್ದುಕೊಳ್ಳಲು ಒದ್ದಾಡುವುದು ಮತ್ತು ಒಂಟಿತನವನ್ನು ಅನುಭವಿಸುವುದು ಇದರ ಕೆಲವು ಸಂಕೇತಗಳಾಗಿವೆ. ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಹೊಂದಿರುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ ಇದು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ವೈಯಕ್ತಿಕ ಜೀವನದ ಕಡೆಗೆ ಗಮನಹರಿಸಿ ಒಂದು ದಿನಚರಿಯನ್ನು ರಚಿಸುವುದು ಮುಖ್ಯವಾಗಿದೆ. ಹಾಗೆಯೇ, ವಾಕಿಂಗ್, ಸೈಕ್ಲಿಂಗ್, ಈಜು, ಅಥವಾ ಯೋಗ ಮತ್ತು ಧ್ಯಾನದಂತಹ ಚಟುವಟಿಕೆಗಳಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ಕಳೆಯುವುದು ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನಸ್ಸನ್ನು ಇತರ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇತರರು ಇನ್ನೂ ಕೆಲಸ ಮಾಡುತ್ತಿರುವಾಗ ನಿಮ್ಮ ಕೆಲಸ ಈಗಾಗಲೇ ಮುಗಿದಿದ್ದರೆ ಆಫೀಸ್ ನಿಂದ ಹೊರಟು ಮನೆಗೆ ಬರಲು ಹಿಂಜರಿಯಬೇಡಿ. ನಿಮ್ಮ ಹೆಂಡತಿ, ತಂದೆ ತಾಯಿ ಅಥವಾ ಮಕ್ಕಳಿಗಿಂತ ಯಾವುದೇ ಕೆಲಸ ದೊಡ್ಡದಲ್ಲ. ಅದೇ ಸಮಯದಲ್ಲಿ, ಕೆಲಸದ ಸಮಯವನ್ನು ನಿಗದಿಪಡಿಸಲು ಸರ್ಕಾರವು ನಿಯಮಗಳನ್ನು ಮಾಡಬೇಕಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_948.txt b/zeenewskannada/data1_url8_1_to_1110_948.txt new file mode 100644 index 0000000000000000000000000000000000000000..a96bbe1cca855139362bad99b225fc3124313694 --- /dev/null +++ b/zeenewskannada/data1_url8_1_to_1110_948.txt @@ -0,0 +1 @@ +ಈ ಎಣ್ಣೆಯಲ್ಲಿ ಅಡುಗೆ ಮಾಡಿದ್ರೆ ಕೊಲೆಸ್ಟ್ರಾಲ್ ಅಪಾಯ ಕಡಿಮೆ; ಹೃದಯಾಘಾತದಿಂದ ಪಾರಾಗಬಹುದು! : ನಾವು ಅಗತ್ಯಕ್ಕಿಂತ ಹೆಚ್ಚು ಎಣ್ಣೆಯನ್ನು ಬಳಸಿದಾಗ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಇದರಿಂದ ನಿಮಗೆ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಯಾವ ಅಡುಗೆ ಎಣ್ಣೆಯು ಆರೋಗ್ಯಕ್ಕೆ ಉತ್ತಮ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ಅಗಸೆ ಎಣ್ಣೆಯ ಪ್ರಯೋಜನಗಳು:ಭಾರತದಲ್ಲಿ ಅನೇಕ ಜನರು ಅಧಿಕ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಇಲ್ಲಿ ಎಣ್ಣೆಯುಕ್ತ ಆಹಾರವನ್ನು ಸೇವಿಸುವ ಪ್ರವೃತ್ತಿ ತುಂಬಾ ಹೆಚ್ಚಾಗಿದೆ. ನಮ್ಮ ಮನೆಗಳು ಮತ್ತು ಮಾರುಕಟ್ಟೆಗಳಲ್ಲಿ ಬಳಸಲಾಗುವ ಹೆಚ್ಚಿನ ಅಡುಗೆ ಎಣ್ಣೆಯು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹಕ್ಕೆ ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಸರಿಯಾದ ಎಣ್ಣೆಯನ್ನು ಆಯ್ಕೆ ಮಾಡುವುದು ಮುಖ್ಯ. ನಮ್ಮ ಆರೋಗ್ಯಕ್ಕೆ ಯಾವ ಎಣ್ಣೆ ಒಳ್ಳೆಯದು ಎಂದು ತಿಳಿಯಿರಿ.. ಕೆಟ್ಟ ಕೊಲೆಸ್ಟ್ರಾಲ್‌ನಿಂದ ದೇಹಕ್ಕೆ ಅಪಾಯ ನೀವು ಹೆಚ್ಚುಯನ್ನು ಹೊಂದಿರುವ ಆಹಾರ ಸೇವಿಸಿದರೆ ಅದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಅತಿಯಾದ ಕೊಬ್ಬು ಹೆಚ್ಚಾದಾಗ, ಅದು ರಕ್ತದಲ್ಲಿನ ಇತರ ಪದಾರ್ಥಗಳೊಂದಿಗೆ ಬೆರೆತು ಅಪಧಮನಿಗಳಿಗೆ ಅಂಟಿಕೊಳ್ಳುವ ಪ್ಲೇಕ್ ಅನ್ನು ರೂಪಿಸಲು ಪ್ರಾರಂಭಿಸುತ್ತದೆ. ನಮ್ಮ ಅಪಧಮನಿಗಳಲ್ಲಿ ಹೆಚ್ಚು ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾದಾಗ, ರಕ್ತನಾಳಗಳು ನಿರ್ಬಂಧಿಸಲು ಪ್ರಾರಂಭಿಸುತ್ತವೆ. ಇದರಿಂದ ಹೃದಯಕ್ಕೆ ರಕ್ತವನ್ನು ತಲುಪಿಸಲು ಕಷ್ಟವಾಗುತ್ತದೆ. ರಕ್ತ ಪರಿಚಲನೆಯಲ್ಲಿ ಒತ್ತಡ ಉಂಟಾದಾಗ ಅಧಿಕ ರಕ್ತದೊತ್ತಡದಿಂದ ಬಳಲುವುದು ಸಹಜ. ಇದನ್ನೂ ಓದಿ: ಅಧಿಕ ಕೊಲೆಸ್ಟ್ರಾಲ್ ಇದ್ದಲ್ಲಿ ಈ ಎಣ್ಣೆ ಸೇವಿಸಿ ಈ ಬಗ್ಗೆ ಮಾಹಿತಿ ನೀಡಿರುವ ಖ್ಯಾತ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್, ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವವರಿಗೆ ಅಗಸೆಬೀಜದ ಎಣ್ಣೆ ಒಳ್ಳೆಯದು. ಇದನ್ನು ಸಲಾಡ್ ಜೊತೆ ಕೂಡ ಸೇವಿಸಬಹುದು. ಸ್ವಲ್ಪ ಬಿಸಿ ಮಾಡಿ ಕೂಡ ತಿನ್ನಬಹುದು. ಲಿನ್ಸೆಡ್ ಎಣ್ಣೆಯನ್ನು ಅಗಸೆ ಸಸ್ಯದ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಇದು ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಒಲೀಕ್ ಆಮ್ಲ, ಲಿನೋಲಿಕ್ ಆಮ್ಲ ಮತ್ತು ಆಲ್ಫಾ-ಲಿನೋಲೆನಿಕ್ ಆಮ್ಲಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಈ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇತರ ಅಡುಗೆ ಎಣ್ಣೆಗಳಿಗಿಂತ ಹೆಚ್ಚಾಗಿಗಳಿಂದ ತಯಾರಿಸಿದ ಎಣ್ಣೆಯನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮವೆಂದು ಹೇಳಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_949.txt b/zeenewskannada/data1_url8_1_to_1110_949.txt new file mode 100644 index 0000000000000000000000000000000000000000..2286652e2118e696a225a775a08d9d226b2ab272 --- /dev/null +++ b/zeenewskannada/data1_url8_1_to_1110_949.txt @@ -0,0 +1 @@ +ಪಾಪ್ ಕಾರ್ನ್ ಮೆದುಳು ಎಂದರೇನು? ಈ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು? : ಪಾಪ್‌ಕಾರ್ನ್ ಮೆದುಳು ಮೆದುಳಿನ ದುರ್ಬಲ ಸ್ಥಿತಿಯಾಗಿದೆ, ಇದು ನಿರಂತರವಾಗಿ ಒಂದು ವಿಷಯ ಅಥವಾ ಇನ್ನೊಂದರ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಅತಿಯಾದ ಮಾಹಿತಿಯ ಸೇವನೆಯಿಂದಾಗಿ ಇದು ಸಂಭವಿಸುತ್ತದೆ. ಇದರಲ್ಲಿ ಮನಸ್ಸು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಲೇ ಇರುತ್ತದೆ ಮತ್ತು ಯಾವುದೇ ಒಂದು ಕೆಲಸದಲ್ಲಿ ಏಕಾಗ್ರತೆ ಮಾಡಿಕೊಳ್ಳಲು ತೊಂದರೆಯಾಗುತ್ತದೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ, ನಾವೆಲ್ಲರೂ ನಿರಂತರವಾಗಿ ಮಾಹಿತಿಯಿಂದ ಸುತ್ತುವರೆದಿದ್ದೇವೆ. ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಲ್ಯಾಪ್‌ಟಾಪ್‌ಗಳವರೆಗೆ, ನಾವು ಎಲ್ಲೆಡೆಯಿಂದ ಮಾಹಿತಿಯೊಂದಿಗೆ ಸ್ಫೋಟಗೊಳ್ಳುತ್ತೇವೆ. ಇದು ಮೆದುಳಿನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೀವು ಯೋಚಿಸದೇ ಇರಬಹುದು. ತಜ್ಞರ ಪ್ರಕಾರ, ಈ ಡಿಜಿಟಲ್ ಯುಗದಲ್ಲಿ "ಪಾಪ್ ಕಾರ್ನ್ ಬ್ರೈನ್" ಎಂಬ ಹೊಸ ಸಮಸ್ಯೆ ವೇಗವಾಗಿ ಹೊರಹೊಮ್ಮುತ್ತಿದೆ. ಪಾಪ್ ಕಾರ್ನ್ ಮೆದುಳು ಎಂದರೇನು? ಪಾಪ್‌ಕಾರ್ನ್ ಮೆದುಳು ಮೆದುಳಿನ ದುರ್ಬಲ ಸ್ಥಿತಿಯಾಗಿದೆ, ಇದು ನಿರಂತರವಾಗಿ ಒಂದು ವಿಷಯ ಅಥವಾ ಇನ್ನೊಂದರ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಅತಿಯಾದ ಮಾಹಿತಿಯ ಸೇವನೆಯಿಂದಾಗಿ ಇದು ಸಂಭವಿಸುತ್ತದೆ. ಇದರಲ್ಲಿ ಮನಸ್ಸು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಲೇ ಇರುತ್ತದೆ ಮತ್ತು ಯಾವುದೇ ಒಂದು ಕೆಲಸದಲ್ಲಿ ಏಕಾಗ್ರತೆ ಮಾಡಿಕೊಳ್ಳಲು ತೊಂದರೆಯಾಗುತ್ತದೆ. ಇದನ್ನೂ ಓದಿ: ಪಾಪ್‌ಕಾರ್ನ್ ಮೆದುಳಿನ ಲಕ್ಷಣಗಳು: ಏಕಾಗ್ರತೆ ಕೊರತೆ ಒಂದು ಕೆಲಸದಲ್ಲಿ ಏಕಾಗ್ರತೆ ಕಷ್ಟವಾಗುತ್ತದೆ. ಮತ್ತೆ ಮತ್ತೆ ವಿಚಲಿತರಾಗುತ್ತಲೇ ಇರುತ್ತಾರೆ ಮತ್ತು ಯಾವುದನ್ನಾದರೂ ಪೂರ್ಣಗೊಳಿಸಲು ಕಷ್ಟಪಡುತ್ತಾರೆ. ಪ್ರತಿ ಬಾರಿಯೂ ಸುಲಭವಾಗಿ ವಿಚಲಿತರಾಗುವುದು ಕೆಲವು ಮಾಹಿತಿಯು ಮನಸ್ಸನ್ನು ವಿಚಲಿತಗೊಳಿಸುತ್ತದೆ. ನೀವು ಸಾಮಾಜಿಕ ಮಾಧ್ಯಮದ ಅಧಿಸೂಚನೆ ಅಥವಾ ಯಾರೊಬ್ಬರ ಸಂದೇಶವನ್ನು ಪಡೆದಾಗ, ನೀವು ಏನು ಮಾಡುತ್ತಿದ್ದೀರಿ ಮತ್ತು ಅದನ್ನು ನೋಡಲು ಉತ್ಸುಕರಾಗಿದ್ದೀರಿ. ಇದನ್ನೂ ಓದಿ: ಕೆಲಸವನ್ನು ನಿಯಂತ್ರಿಸುವಲ್ಲಿ ತೊಂದರೆ: ಮನಸ್ಸಿನ ಕಳಪೆ ಏಕಾಗ್ರತೆಯಿಂದಾಗಿ, ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಒಬ್ಬನು ತೃಪ್ತಿಯನ್ನು ಪಡೆಯುವುದಿಲ್ಲ. ಕೆಲಸ ಇನ್ನೂ ಅಪೂರ್ಣವಾಗಿದೆ ಎಂದು ಪದೇ ಪದೇ ತೋರುತ್ತದೆ. ಪ್ರಮುಖ ಕಾರ್ಯಗಳನ್ನು ಮರೆತುಬಿಡುವುದು: ಮನಸ್ಸು ತುಂಬಾ ಮಾಹಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಪ್ರಮುಖ ಕಾರ್ಯಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಇದನ್ನೂ ಓದಿ: ಮನಸ್ಸಿನ ದುರ್ಬಲ ಏಕಾಗ್ರತೆಯಿಂದಾಗಿ, ಕೆಲಸದ ಗುಣಮಟ್ಟ ಮತ್ತು ಪ್ರಮಾಣ ಎರಡೂ ಪರಿಣಾಮ ಬೀರುತ್ತವೆ. ಹೆಚ್ಚಿನ ಮಾಹಿತಿಯು ಮನಸ್ಸಿನ ಮೇಲೆ ಹೊರೆಯಾಗುತ್ತದೆ, ಇದರಿಂದಾಗಿ ಒತ್ತಡ ಮತ್ತು ಆತಂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಪ್ರತಿ ಕೆಲಸದಲ್ಲೂ ವಿಫಲತೆಯ ಭಾವನೆಯು ಮನಸ್ಸನ್ನು ಕುಗ್ಗಿಸುತ್ತದೆ ಮತ್ತು ಖಿನ್ನತೆಗೆ ಕಾರಣವಾಗಬಹುದು. ದುರ್ಬಲ ಮನಸ್ಥಿತಿಯಿಂದಾಗಿ, ಇತರರೊಂದಿಗಿನ ಸಂಪರ್ಕವು ದುರ್ಬಲಗೊಳ್ಳಬಹುದು ಮತ್ತು ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ಕಾಳಜಿ ವಹಿಸಿ: ನೀವು ಸಹ ಈ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ನಿಮ್ಮ ಡಿಜಿಟಲ್ ಅಭ್ಯಾಸಗಳಿಗೆ ಸ್ವಲ್ಪ ಗಮನ ಕೊಡಿ. ಅಧಿಸೂಚನೆ ಬಂದಾಗ, ಪ್ರತಿ ಮಾಹಿತಿಯನ್ನು ತಕ್ಷಣವೇ ನೋಡುವ ಅಗತ್ಯವಿಲ್ಲ. ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡಲು, ಕಾಲಕಾಲಕ್ಕೆ ವಿರಾಮ ತೆಗೆದುಕೊಳ್ಳಿ ಮತ್ತು ಶಾಂತ ಸ್ಥಳದಲ್ಲಿ ಸ್ವಲ್ಪ ಸಮಯ ಕಳೆಯಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_95.txt b/zeenewskannada/data1_url8_1_to_1110_95.txt new file mode 100644 index 0000000000000000000000000000000000000000..70c0e929d6e9d9a0920f3ca653c2af2f19f61d27 --- /dev/null +++ b/zeenewskannada/data1_url8_1_to_1110_95.txt @@ -0,0 +1 @@ +10 ಲಕ್ಷ ಬಜೆಟ್‌ನಲ್ಲಿ ಬರುವ ಟಾಪ್ 5 ಅತ್ಯುತ್ತಮ 7 ಸೀಟರ್‌ ಕಾರುಗಳಿವು 7 10 : 10 ಲಕ್ಷ ಬಜೆಟ್‌ನಲ್ಲಿಯೂ ಅತ್ಯುತ್ತಮ 7 ಸೀಟರ್ ಕಾರುಗಳು ಲಭ್ಯವಿವೆ. 10 ಲಕ್ಷದೊಳಗಿನ 5 ಅತ್ಯುತ್ತಮ 7 ಸೀಟರ್ ಕಾರುಗಳ ಬಗ್ಗೆ ತಿಳಿಯೋಣ. 5 7 :ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ 7 ಸೀಟರ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವು ದೂರದ ಪ್ರಯಾಣಕ್ಕೆ ಸೂಕ್ತವಲ್ಲದೆ, ಹೆಚ್ಚು ಜನರನ್ನು ಹೊತ್ತೊಯ್ಯಬಹುದು. ಅದಕ್ಕಾಗಿಯೇ 7 ಆಸನಗಳು ಅತ್ಯುತ್ತಮ ಆಯ್ಕೆಯಾಗುತ್ತಿವೆ. 7 ಸೀಟರ್‌ ಆಸನಗಳ ಬಜೆಟ್ ಹೆಚ್ಚು ಎಂದು ಹಲವರು ಭಾವಿಸುತ್ತಾರೆ. ಆದರೆ 10 ಲಕ್ಷ ಬಜೆಟ್‌ನಲ್ಲಿಯೂ ಅತ್ಯುತ್ತಮ 7 ಸೀಟರ್ ಕಾರುಗಳು ಲಭ್ಯವಿವೆ. 10 ಲಕ್ಷದೊಳಗಿನ 5 ಅತ್ಯುತ್ತಮ 7 ಸೀಟರ್ ಕಾರುಗಳ ಬಗ್ಗೆ ತಿಳಿಯೋಣ. ರೆನಾಲ್ಟ್ ಟ್ರೈಬರ್ : 7 ಆಸನಗಳ ವಿಭಾಗದಲ್ಲಿ ರೆನಾಲ್ಟ್ ಟ್ರೈಬರ್ ಅತ್ಯುತ್ತಮ ಆಯ್ಕೆಯಾಗಿದೆ. ಮಾಡ್ಯುಲರ್ ಸೀಟಿಂಗ್, ಸ್ಮಾರ್ಟ್ ಇಂಟೀರಿಯರ್ ಈ ಕಾರನ್ನು ಎದ್ದು ಕಾಣುವಂತೆ ಮಾಡುತ್ತವೆ. ಇಂಡೋಲಾ 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರಿನ ಬೆಲೆ 5.5 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾರಿನ ಮೈಲೇಜ್ ಕೂಡ ಚೆನ್ನಾಗಿದೆ. ಇದನ್ನೂ ಓದಿ: ಮಹೀಂದ್ರ ಬೊಲೆರೊ: ಮಹೀಂದ್ರ ಬೊಲೆರೊವನ್ನು ಬಲಶಾಲಿ ಕಾರು ಎಂದು ಕರೆಯಲಾಗುತ್ತದೆ. ಅಂದರೆ ಹೊರಗಿರುವ ರಸ್ತೆಗಳು ಹೇಗಿದ್ದರೂ ಈ ಕಾರು ನಿಭಾಯಿಸಬಲ್ಲದು. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದು 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಮೈಲೇಜ್ ಕೂಡ ಚೆನ್ನಾಗಿದೆ. ಬೊಲೆರೊ 9 ಲಕ್ಷದಿಂದ ಆರಂಭವಾಗುತ್ತದೆ. ಮಾರುತಿ ಸುಜುಕಿ ಎರ್ಟಿಗಾ: ಮಾರುತಿ ಸುಜುಕಿ ಎರ್ಟಿಗಾ ದೇಶದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿದೆ. ಇಂಧನ ದಕ್ಷತೆಯೂ ಉತ್ತಮವಾಗಿದೆ. ಇದು ಪೆಟ್ರೋಲ್ ಮತ್ತು ಎಂಬ ಎರಡು ರೂಪಾಂತರಗಳನ್ನು ಹೊಂದಿದೆ. ಎರ್ಟಿಗಾ ಸ್ಮಾರ್ಟ್ ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಬಿಎಸ್ ತಂತ್ರಜ್ಞಾನ ಮತ್ತು ಏರ್ ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯುತ್ತಮ ಕಾರು. ಈ ಕಾರಿನ ಬೆಲೆ 8 ಲಕ್ಷದಿಂದ 10 ಲಕ್ಷದವರೆಗೆ ಇದೆ. ಇದನ್ನೂ ಓದಿ: ಮಾರುತಿ ಸುಜುಕಿ : ಮಾರುತಿ ಸುಜುಕಿಯ ಕಾರು ಬಜೆಟ್ ಸ್ನೇಹಿ 7 ಆಸನಗಳ ಕಾರು. ಈ ಕಾರನ್ನು ಹೆಚ್ಚಾಗಿ ಸಾರಿಗೆಗಾಗಿ ಬಳಸಲಾಗುತ್ತದೆ. ಈ ಕಾರಿನ ಬೆಲೆ 5.32 ಲಕ್ಷದಿಂದ 6.58 ಲಕ್ಷ. ಮೈಲೇಜ್ ಕೂಡ ಚೆನ್ನಾಗಿದೆ. ಮಹೀಂದ್ರ ಬೊಲೆರೊ ನಿಯೊ ಮಹೀಂದ್ರ ಬೊಲೆರೊ ನಿಯೊ 7 ಆಸನಗಳ ಕಾರು. ಈ ಕಾರಿನ ಬೆಲೆ 9.95 ಲಕ್ಷದಿಂದ 12.15 ಲಕ್ಷದವರೆಗೆ ಇದೆ. ಸದೃಢತೆ, ವಿಶ್ವಾಸ ಈ ಕಾರಿನ ವಿಶೇಷತೆಗಳು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_950.txt b/zeenewskannada/data1_url8_1_to_1110_950.txt new file mode 100644 index 0000000000000000000000000000000000000000..eb9806817c9f1bf7a7f5005890051d1d561292eb --- /dev/null +++ b/zeenewskannada/data1_url8_1_to_1110_950.txt @@ -0,0 +1 @@ +ಊಟದ ನಂತರ ಸೋಂಪು ಏಕೆ ತಿನ್ನಬೇಕು ಗೊತ್ತಾ? : ಹೆಚ್ಚಿನ ಜನರು ಊಟದ ನಂತರ ಸೋಂಪು ತಿನ್ನುತ್ತಾರೆ. ಅಷ್ಟಕ್ಕೂ ಹೋಟೆಲಿನಲ್ಲಿ ಆಹಾರ ಸೇವಿಸಿದ ನಂತರ ನಮ್ಮೆದುರು ಸೋಂಪು ಕಾಳು ಇಡುತ್ತಾರೆ. ಊಟದ ನಂತರ ಸೋಂಪು ಏಕೆ ತಿನ್ನಬೇಕು..? ಇದರ ಆರೋಗ್ಯ ಪ್ರಯೋಜನಗಳು ಏನು? ಬನ್ನಿ ನೋಡೋಣ.. :ಸೋಂಪು ಉತ್ತಮ ಮೌತ್ ಫ್ರೆಶ್ನರ್. ಅನೇಕ ಜನರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ಮನೆಯಲ್ಲಿ ಅಲ್ಲ.. ಹೋಟೆಲ್ ನಲ್ಲಿ ಊಟ ಮಾಡಿದ ನಂತರ ಖಂಡಿತವಾಗಿ ಸೋಂಪು ತಂದು ನಮ್ಮ ಮುಂದೆ ಇಡುತ್ತಾರೆ. ಊಟದ ನಂತರ ಸೋಂಪು ತಿನ್ನಬೇಕು ಎಂದು ಹಲವರು ಹೇಳುತ್ತಾರೆ. ಚ ಇದರಿಂದ ಆಗುವ ಪ್ರಯೋಜನಗಳು ಏನು..? ಇಲ್ಲಿದೆ ಮಾಹಿತಿ.. ಎಷ್ಟೋ ಜನರಿಗೆ ಊಟದ ನಂತರ ಸೋಂಪು ಏಕೆ ತಿನ್ನುತ್ತಾರೆ ಅಂತ ತಿಳಿದಿಲ್ಲ. ವಾಸ್ತವವಾಗಿ, ಊಟದ ನಂತರ ಸೋಂಪು ಸೇವನೆಯು ನಮ್ಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಬಾಯಿಯ ದುರ್ವಾಸನೆಯನ್ನೂ ಕಡಿಮೆ ಮಾಡುತ್ತದೆ. ಒಂದು ಚಮಚ ಸೋಂಪು ನಮ್ಮ ಆರೋಗ್ಯವನ್ನು ಸುಧಾರಿಸುವ ಅನೇಕ ಗುಣಗಳನ್ನು ಹೊಂದಿದೆ. ಇದನ್ನೂ ಓದಿ: ಸೋಂಪು ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಇದರ ವಾಸನೆಯೂ ಅದ್ಭುತವಾಗಿದೆ. ಸೋಂಪನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಊಟದ ನಂತರ ಸೋಂಪು ಕಾಳುಗಳನ್ನು ಏಕೆ ತಿನ್ನಬೇಕು ಎಂದು ಈಗ ತಿಳಿಯೋಣ. ಊಟದ ನಂತರ ಸೋಂಪು ಕಾಳು ತಿಂದರೆ ರಾತ್ರಿ ಉತ್ರಮ ನಿದ್ರೆ ಬರುತ್ತದೆ.. ಹೌದು.. ರಾತ್ರಿ ಸೋಂಪು ತಿಂದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಅಲ್ಲದೆ, ಕೂದಲು ಉದುರುವಿಕೆಯನ್ನು ಹೋಗಲಾಡಿಸಲು ಸೋಂಪು ತುಂಬಾ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ. ಇದನ್ನೂ ಓದಿ: ಸೋಂಪು ಜ್ಞಾಪಕಶಕ್ತಿಯನ್ನು ಬಲವಾಗಿಡಲು ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮಗೆ ಜ್ಞಾಪಕ ಶಕ್ತಿ ಕಡಿಮೆಯಿದ್ದರೆ ಪ್ರತಿದಿನ ಸೋಂಪು ಕಾಳು ತಿನ್ನಿ. ಬೆಳಗ್ಗೆ ಸೋಂಪು ತಿಂದರೆ ರಕ್ತ ಶುದ್ಧಿಯಾಗುತ್ತದೆ. ಅಲ್ಲದೆ ನಿಮ್ಮ ತ್ವಚೆಯು ಆರೋಗ್ಯಕರ ಮತ್ತು ಹೊಳೆಯುತ್ತದೆ. ಅಲ್ಲದೆ, ಬಾಯಿಯ ದುರ್ವಾಸನೆಯನ್ನು ಕಡಿಮೆಯಾಗುತ್ತದೆ.. ಸೋಂಪು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ಇದನ್ನು ತಿಂದರೆ ತೂಕ ಕಡಿಮೆಯಾಗುತ್ತದೆ. ಸೋಂಪು ನಿಮ್ಮ ತೂಕ ಹೆಚ್ಚಾಗದಂತೆ ತಡೆಯುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವವರೂ ಸೋಂಪು ತಿನ್ನಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_951.txt b/zeenewskannada/data1_url8_1_to_1110_951.txt new file mode 100644 index 0000000000000000000000000000000000000000..55b6dba7695eba7c7d430a16b51f0b84f509ace3 --- /dev/null +++ b/zeenewskannada/data1_url8_1_to_1110_951.txt @@ -0,0 +1 @@ +ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ ಆಹಾರಗಳು.. ಈ ಸಮಸ್ಯೆಗಳಿಗೆ ಕಾರಣವಾಗುತ್ತವೆ.! : ಬೆಳಗಿನ ಉಪಾಹಾರ ಬಹಳ ಮುಖ್ಯ.. ಹಾಗಂತ ಖಾಲಿ ಹೊಟ್ಟೆಯಲ್ಲಿ ಎಲ್ಲಾ ಬಗೆಯ ತಿನ್ನುವ ಹಾಗಿಲ್ಲ.. ಅದಕ್ಕಾಗಿ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಆರೋಗ್ಯಕರ ಆಹಾರ ಸೇವನೆ ಮಾಡಬೇಕು... ಖಾಲಿ ಹೊಟ್ಟೆಯಲ್ಲಿ ನಾವು ತಿನ್ನುವ ಕೆಲವು ಆಹಾರಗಳು ಆರೋಗ್ಯ ಸಮಸ್ಯೆಗೆ ಗುರಿ ಮಾಡುತ್ತವೆ.. :ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಅತ್ಯಗತ್ಯ. ನಾವು ಬೆಳಿಗ್ಗೆ ಎದ್ದಾಗ ಏನು ತಿನ್ನುತ್ತೇವೆ ಎಂಬುದು ನಮ್ಮ ದಿನವನ್ನು ನಿರ್ಧರಿಸುತ್ತದೆ. ಬೆಳಗಿನ ಉಪಾಹಾರವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತೇವೆ.. ಹಾಗಾಗಿ ಹೆಲ್ತಿ ಫುಡ್‌ ತಿನ್ನುವುದು ಬಹಳ ಮುಖ್ಯ.. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ನೀವು ಈ ಕೆಳಗೆ ನೀಡಿರುವ ಆಹಾರಗಳನ್ನು ತಿನ್ನಬೇಡಿ.. ಸಿಟ್ರಸ್ ಹಣ್ಣುಗಳು:ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದು ಕರುಳಿನಲ್ಲಿ ಆಮ್ಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಉರಿಯೂತ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ಗೆ ಕಾರಣವಾಗುತ್ತದೆ. ಇದನ್ನೇ ನಾವು ಅಲ್ಸರ್ ಎಂದು ಕರೆಯುತ್ತೇವೆ. ಅಲ್ಲದೆ, ಅಂತಹ ಹಣ್ಣುಗಳಲ್ಲಿ ಫೈಬರ್ ಮತ್ತು ಫ್ರಕ್ಟೋಸ್ ಅಧಿಕವಾಗಿದ್ದು, ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಕಾಫಿ:ಹೆಚ್ಚಿನ ಜನರು ಬೆಳಿಗ್ಗೆ ಎದ್ದ ತಕ್ಷಣ ಮೊದಲು ಚಹಾ ಮತ್ತು ಕಾಫಿಯನ್ನು ಕುಡಿಯಲು ಬಯಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಕುಡಿಯುವುದರಿಂದ ಅಪಾಯವೂ ಎದುರಾಗಬಹುದು. ಕಾಫಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಇದು ಕಾಮಾಲೆಗೆ ಕಾರಣವಾಗಬಹುದು. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಎದೆಯುರಿ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಮೊಸರು:ಮೊಸರಿನಂತಹ ಹಾಲಿನ ಉತ್ಪನ್ನಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಹೊಟ್ಟೆಯಲ್ಲಿ ಹೆಚ್ಚು ಆಮ್ಲೀಯತೆಯನ್ನು ಉಂಟುಮಾಡುತ್ತದೆ. ಹೆಚ್ಚಿನ ಆಮ್ಲ ಮಟ್ಟದಿಂದಾಗಿ, ಹೈಡ್ರೋಕ್ಲೋರಿಕ್ ಆಮ್ಲವು ಹೊಟ್ಟೆಯಲ್ಲಿ ಉತ್ಪತ್ತಿಯಾಗುತ್ತದೆ, ಇದು ಕೆಟ್ಟ ಉಸಿರಾಟ, ಹೊಟ್ಟೆ ನೋವು ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇದನ್ನೂ ಓದಿ: ಸಲಾಡ್‌ಗಳು:ಸಲಾಡ್‌ಗೆ ಬಳಸುವ ಹಸಿರು ತರಕಾರಿಗಳು ಊಟಕ್ಕೆ ಉತ್ತಮ ಆಯ್ಕೆಯಾಗಿರಬಹುದು. ಆದರೆ ಉಪಾಹಾರಕ್ಕೆ ಸೂಕ್ತವಲ್ಲ. ಹಸಿರು ತರಕಾರಿಗಳು ಫೈಬರ್ನಲ್ಲಿ ಸಮೃದ್ಧವಾಗಿವೆ. ಇದು ಖಾಲಿ ಹೊಟ್ಟೆಯ ಮೇಲೆ ಹೆಚ್ಚುವರಿ ಹೊರೆಯನ್ನು ಉಂಟುಮಾಡುತ್ತದೆ. ಉದಾಹರಣೆಗೆ, ಟೊಮೆಟೊಗಳು ಟ್ಯಾನಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು ಮತ್ತು ಹೊಟ್ಟೆಯಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು. ಹಣ್ಣಿನ ರಸಗಳು:ಹಣ್ಣಿನ ರಸಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮೇದೋಜ್ಜೀರಕ ಗ್ರಂಥಿಯ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಹಣ್ಣಿನಲ್ಲಿರುವ ಫ್ರಕ್ಟೋಸ್ ರೂಪದ ಸಕ್ಕರೆಯು ನಿಮ್ಮ ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_952.txt b/zeenewskannada/data1_url8_1_to_1110_952.txt new file mode 100644 index 0000000000000000000000000000000000000000..442600101725468ec6bfb91fcc56ebb28ba2c637 --- /dev/null +++ b/zeenewskannada/data1_url8_1_to_1110_952.txt @@ -0,0 +1 @@ +ಬೆಲ್ಲ ಕೇವಲ ಅಡುಗೆಗೆ ಮಾತ್ರವಲ್ಲ ತ್ವಚೆಗೂ ಉಪಯುಕ್ತ..! ಹೀಗೆ ಬಳಸಿ ನಿಮ್ಮ ಮುಖ ಹೊಳೆಯುತ್ತದೆ.! : ಪ್ರತಿಯೊಬ್ಬ ಮಹಿಳೆ ಸುಂದರವಾಗಿ ಕಾಣಲು ಬಯಸುತ್ತಾರೆ.. ಇದಕ್ಕಾಗಿ ಅವರು ದುಬಾರಿ ಸೌಂದರ್ಯವರ್ಧಕಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ, ಅವುಗಳಲ್ಲಿ ಕೆಲವುಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಬದಲಿಗೆ ಮನೆಮದ್ದುಗಳನ್ನು ಬಳಸಿದರೆ ಯಾವುದೇ ಆತಂಕ ಇರುವುದಿಲ್ಲ.. :ನಿಮ್ಮ ಮುಖವನ್ನು ಸುಂದರವಾಗಿ ಮತ್ತು ಹೊಳೆಯುವಂತೆ ಮಾಡಲು ಬೆಲ್ಲವನ್ನು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ..? ಹೌದು, ಇಲ್ಲಿಯವರೆಗೆ ನೀವು ಕೆಲವು ರೆಸಿಪಿ ಮಾಡಲು ಮಾತ್ರ ಬೆಲ್ಲವನ್ನು ಬಳಸಿದ್ದೀರಿ. ಆದರೆ, ಇದು ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಲ್ಲ ಒಂದು ನೈಸರ್ಗಿಕ ಔಷಧ. ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ನಿಮ್ಮ ತ್ವಚೆಗೆ ಹಚ್ಚುವುದರಿಂದ ನೀವು ಸುಲಭವಾಗಿ ಹೊಳೆಯುವ ತ್ವಚೆಯನ್ನು ಪಡೆಯಬಹುದು. ಬೆಲ್ಲವು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ವಯಸ್ಸಾದಂತೆ ಕಾಣುವ ಸುಕ್ಕುಗಳನ್ನು, ಮುಖದ ಮೇಲಿನ ಮೊಡವೆಗಳನ್ನು ಮತ್ತು ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ. ಇದನ್ನೂ ಓದಿ: ಅಲ್ಲದೆ, ಬೆಲ್ಲವು ಆರ್ಧ್ರಕ ಗುಣಗಳಿಂದ ಸಮೃದ್ಧವಾಗಿದ್ದು, ಇದು ತ್ವಚೆಯನ್ನು ಸದಾ ಕಾಲ ತೇವಾಂಶದಿಂದ ಇಡುತ್ತದೆ. ಇದಲ್ಲದೆ, ಬೆಲ್ಲವು ಮುಖದ ಮೇಲಿನ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಸರಿಪಡಿಸುತ್ತದೆ. ಇದು ಮುಖದಲ್ಲಿನ ಶುಷ್ಕತೆ ಮತ್ತು ತುರಿಕೆಗಳನ್ನು ತೆಗೆದುಹಾಕುತ್ತದೆ. ಆದ್ದರಿಂದ ನಿಮ್ಮ ಮುಖಕ್ಕೆ ಹೊಳಪನ್ನು ತರಲು ಈ ಕೆಳಗೆ ನೀಡಿರುವ ಫೇಸ್‌ ಪ್ಯಾಕ್‌ ಹಾಕಿ.. ಬೆಲ್ಲ ಮತ್ತು ಕಡಲೆ ಹಿಟ್ಟು:ಈ ಫೇಸ್ ಪ್ಯಾಕ್ ಮಾಡಲು ಒಂದು ಚಮಚ ಬೆಲ್ಲ, ಒಂದು ಚಮಚ ಕಡಲೆ ಹಿಟ್ಟು ಮತ್ತು ಹಾಲನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನೂ ಓದಿ: ಬೆಲ್ಲದ ಸ್ಕ್ರಬ್:ಇದಕ್ಕಾಗಿ ಒಂದು ಚಮಚ ಬೆಲ್ಲವನ್ನು ಒಂದು ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ನಂತರ 5 ನಿಮಿಷಗಳ ಕಾಲ ಒಣಗಲು ಬಿಟ್ಟು, ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_953.txt b/zeenewskannada/data1_url8_1_to_1110_953.txt new file mode 100644 index 0000000000000000000000000000000000000000..959aab869cd027298984f1a917dc4a3f5fcfd8a7 --- /dev/null +++ b/zeenewskannada/data1_url8_1_to_1110_953.txt @@ -0,0 +1 @@ +ವ್ಯಾಯಾಮ ಇಲ್ಲ.. ರನ್ನಿಂಗ್‌ ಮಾಡಲೇ ಇಲ್ಲ.. 21 ದಿನದಲ್ಲಿ ಮಾಧವನ್‌ ಸ್ಲಿಮ್ ಆಗಿದ್ದು ಹೇಗೆ? ಅದ್ಭುತ ಡಯಟ್ ಟಿಪ್ಸ್‌.. . : ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಮತ್ತು ನಟನಾಗಿ ಗುರುತಿಸಿಕೊಂಡಿರುವ ಖ್ಯಾತ ನಟ ಮಾಧವನ್ ಇತ್ತೀಚೆಗೆ ತಮ್ಮ ಡಯಟ್‌ ಕುರಿತು ಮಾತನಾಡಿದ್ದಾರೆ... ಇದನ್ನು ಕೇಳಿದ ಅವರ ಅಭಿಮಾನಿಗಳು ತಾವು ಸಹ ಅದನ್ನೇ ಪಾಲಿಸಲು ಮುಂದಾಗಿದ್ದಾರೆ... ಅಷ್ಟಕ್ಕೂ ನಟ ಹೇಳಿದ್ದೇನು..? ಬನ್ನಿ ನೋಡೋಣ.. : :ಮಾಧವನ್ 1998 ರಲ್ಲಿ ಶಾಂತಿ ಶಾಂತಿ ಶಾಂತಿ ಎಂಬ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ನಟ ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಪ್ರತಿಭಾವಂತ ಸಿನಿನಟರಲ್ಲಿ ಮಾಧವನ್ ಕೂಡ ಒಬ್ಬರು. ಇವರ ಅಭಿನಯದ ಸಾಕಷ್ಟು ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ.. ಕನ್ನಡ ಸಿನಿಮಾ ಶಾಂತಿ ಶಾಂತಿ ಶಾಂತಿ ನಂತರ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾದ ನಟ, ಸಾಕಷ್ಟು ಮೆಗಾ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.. ಇದನ್ನೂ ಓದಿ: 28 ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ಪ್ರಯಾಣಿಸುತ್ತಿರುವ ನಟ ಮಾಧವನ್ ಅವರು ಹಿಂದಿ, ತೆಲುಗು, ಇಂಗ್ಲಿಷ್ ಮತ್ತು ಮಲಯಾಳಂ ಮುಂತಾದ ಬಹು ಭಾಷೆಗಳಲ್ಲಿ ನಿರಂತರವಾಗಿ ನಟಿಸುತ್ತಿದ್ದಾರೆ. ಕಾಲಕಾಲಕ್ಕೆ ಕೆಲವು ಸಿನಿಮಾಗಳನ್ನೂ ನಿರ್ದೇಶಿಸುತ್ತಾರೆ. ಇದೀಗ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿರುವ ಮಾಧವನ್ ಅವರು ತಮ್ಮ ಫಿಟ್‌ನೆಸ್‌ ಕುರಿತು ಮಾತನಾಡಿದ್ದಾರೆ.. ರಾಕೆಟ್ರಿ ಚಿತ್ರದ ನಂತರ ಹೇಗೆ ತಾವು ತೂಕವನ್ನು ಕಳೆದುಕೊಂಡರು ಎಂಬ ವಿಚಾರವನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.. ಅಷ್ಟಕ್ಕೂ ನಟನ ರೂಪಾಂತರದ ಗುಟ್ಟೇನು... ಬನ್ನಿ ನೋಡೋಣ.. ಇದನ್ನೂ ಓದಿ: ಮಾಧವನ್‌ ತಾವು ಸೇವಿಸುವ ಆಹಾರವನ್ನು ಕನಿಷ್ಠ 45 ರಿಂದ 60 ಬಾರಿ ಜಗಿತ್ತಾರಂತೆ.. ಅಲ್ಲದೆ, ಸಂಜೆ 6:45 ರಾತ್ರಿ ಊಟವನ್ನು ಮಾಡಿ ಮುಗಿಸುತ್ತಾರಂತೆ. ರಾತ್ರಿ ಮಲಗುವ ಕನಿಷ್ಠ ಒಂದೂವರೆ ಗಂಟೆ ಮೊದಲು ಸೆಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ದೂರವಿಡಿ, ಮಧ್ಯಾಹ್ನ ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಿ, ಇದು ದೇಹವನ್ನು ಬದಲಾಯಿಸುತ್ತದೆ ಎಂದು ನಟ ಹೇಳಿಕೊಂಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_954.txt b/zeenewskannada/data1_url8_1_to_1110_954.txt new file mode 100644 index 0000000000000000000000000000000000000000..041fa1dce4d6e09a51b3d90b448b90381432eb4c --- /dev/null +++ b/zeenewskannada/data1_url8_1_to_1110_954.txt @@ -0,0 +1 @@ +ಮಧುಮೇಹಕ್ಕೆ ತುಳಸಿ ಮದ್ದು: ದಿನಕ್ಕೆ ಎಷ್ಟು ಎಲೆಗಳನ್ನು ತಿನ್ನಬೇಕು ಗೊತ್ತಾ? : ಅನೇಕರು ಈಗ ನೈಸರ್ಗಿಕವಾಗಿ ಮಧುಮೇಹವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಂತಹವರಿಗೆ ತುಳಸಿ ಒಂದು ದಿವ್ಯ ಔಷಧಿ. :ತುಳಸಿ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 5-7 ತುಳಸಿ ಎಲೆಗಳನ್ನು ನಿಯಮಿತವಾಗಿ ತಿನ್ನುವುದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ... ದೇಹವನ್ನು ರೋಗಗಳಿಂದ ಮುಕ್ತವಾಗಿಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮತ್ತು ಮಧುಮೇಹ ರೋಗಿಗಳಿಗೆ ರಾಮಬಾಣ. ಇದರಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಎಲೆಗಳನ್ನು ಆಯುರ್ವೇದದಲ್ಲಿ ಹಲವಾರು ರೋಗಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಇದನ್ನೂ ಓದಿ- ತುಳಸಿ ಎಲೆಗಳನ್ನು ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಸಂಧಿವಾತವನ್ನು ಕಡಿಮೆ ಮಾಡಬಹುದು. ಅಲ್ಲದೇ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ತುಳಸಿಯಲ್ಲಿ ಮಧುಮೇಹ ನಿವಾರಕ ಗುಣವಿದೆ. ತುಳಸಿ ಎಲೆಯ ಸಾರವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ ಎಂದು ಅಧ್ಯಯನವು ತೋರಿಸಿದೆ. ತುಳಸಿಯು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಂಯುಕ್ತಗಳನ್ನು ಒಳಗೊಂಡಿದೆ. ಅಲ್ಲದೇ ಈ ಎಲೆಗಳನ್ನು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತುಳಸಿಯಲ್ಲಿರುವ ಯುಜೆನಾಲ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು..ತುಳಸಿ ಆಯುರ್ವೇದ ಔಷಧದಲ್ಲಿ ಜನಪ್ರಿಯ ಮೂಲಿಕೆಯಾಗಿದೆ. ತುಳಸಿ ಎಲೆಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಉಸಿರಾಟ, ಮೂತ್ರ, ಹೊಟ್ಟೆ ಮತ್ತು ಚರ್ಮ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಚರ್ಮಕ್ಕೂ ತುಂಬಾ ಒಳ್ಳೆಯದು. ಇದನ್ನೂ ಓದಿ- ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿವೆ. ಇದು ಹೃದ್ರೋಗಗಳು, ಕ್ಯಾನ್ಸರ್, ಸಂಧಿವಾತ, ಉಸಿರಾಟದ ತೊಂದರೆಗಳು, ಮೂತ್ರದ ಅಸ್ವಸ್ಥತೆಗಳು, ಹೊಟ್ಟೆಯ ಹುಣ್ಣುಗಳು, ಚರ್ಮ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.. ತುಳಸಿ ಎಲೆಗಳನ್ನು ಸೇವಿಸುವುದರಿಂದ ಹೊಟ್ಟೆಗೂ ಒಳ್ಳೆಯದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಈ ತುಳಸಿ ಸರಾಸರಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ತುಳಸಿ ಎಲೆಗಳನ್ನು ತಿನ್ನಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_955.txt b/zeenewskannada/data1_url8_1_to_1110_955.txt new file mode 100644 index 0000000000000000000000000000000000000000..11c77f98defc9079d6cf69eaa9fa088a4550f935 --- /dev/null +++ b/zeenewskannada/data1_url8_1_to_1110_955.txt @@ -0,0 +1 @@ +ಮೃಣಾಲ್ ಠಾಕೂರ್ ಡಯಟ್ ಸೀಕ್ರೆಟ್ ಗೊತ್ತಾದ್ರೆ ನಾಳೆಯಿಂದ ಅದನ್ನೇ ಫಾಲೋ ಮಾಡ್ತೀರಾ..! : ಎಲ್ಲಾ ನಾಯಕಿಯರು ಸುಂದರವಾಗಿರಲು ಕಾರಣ ಅವರ ಆಹಾರಕ್ರಮ. ಹಾಗಾಗಿಯೇ ಯಾರಾದರೂ ನಾಯಕಿಯ ತಮ್ಮ ಡಯಟ್‌ ಪ್ಲ್ಯಾನ್‌ ಬಗ್ಗೆ ಹೇಳಿದರೆ ಅಭಿಮಾನಿಗಳು ಕುತೂಹಲದಿಂದ ಕೇಳುತ್ತಾರೆ. ಇತ್ತೀಚೆಗೆ, ಮೃಣಾಲ್ ಠಾಕೂರ್ ತನ್ನ ಆರೋಗ್ಯ ಗುಟ್ಟನ್ನ ರಟ್ಟು ಮಾಡಿದ್ದಾರೆ.. :ಸೌತ್‌ ಸಿನಿ ಪ್ರೇಕ್ಷಕರ ಮನಸೂರೆಗೊಂಡ ನಟಿ ಮೃಣಾಲ್ ಠಾಕೂರ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ಸೀತಾರಾಮಂ ಸಿನಿಮಾದ ಮೂಲಕ ಈಗಾಗಲೇ ಎಲ್ಲಾ ವರ್ಗದ ಚಲನಚಿತ್ರ ಪ್ರೇಮಿಗಳ ಮನಗೆದ್ದ ಚೆಲುವೆ ಈಕೆ. ಈ ಸಿನಿಮಾದಿಂದ ಟಾಲಿವುಡ್‌ನಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡರು. ಆರಂಭದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಮತ್ತು ಸೀರಿಯಲ್ ಆರ್ಟಿಸ್ಟ್ ಆಗಿ ಕೆರಿಯರ್ ಆರಂಭಿಸಿದ ಸುಂದರಿ ಈಗ ನಾಯಕಿಯಾಗಿ ಸದ್ದು ಮಾಡುತ್ತಿದ್ದಾರೆ. ಮೃಣಾಲ್ ಠಾಕೂರ್ ಅವರ ಡಯಟ್ ಸೀಕ್ರೆಟ್ ತಿಳಿದರೆ ನೀವು ಅದನ್ನು ಅನುಸರಿಸುವುದೆ ಬಿಡುವುದಿಲ್ಲ. ಬನ್ನಿ ನಟಿಯ ಆಹಾರದ ರಹಸ್ಯವೇನು ಎಂದು ನೋಡೋಣ? ಇತ್ತೀಚೆಗೆ ಮೃಣಾಲ್ ಠಾಕೂರ್ ತಾವು ತಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸ್ಮೂಥಿ ಕುಡಿಯುತ್ತಾರೆ ಅಂತ ಹೇಳಿದ್ದಾರೆ.. ಹಾಗಿದ್ರೆ, ಆ ಸ್ಮೂಥಿ ಯಾವುದು..? ಅದನ್ನ ಮಾಡುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳೇನು? ಬನ್ನಿ ನೋಡೋಣ.. ಇದನ್ನೂ ಓದಿ: ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಳ್ಳಿ.. ಅದರಲ್ಲಿ ಎರಡು ಚಮಚ ಓಟ್ಸ್, ಒಂದು ಕಪ್ ಹಾಲು ಅಥವಾ ಮೊಸರು, ಸ್ವಲ್ಪ ಬ್ಲೂಬೆರ್ರಿ, ಸ್ಟ್ರಾಬೆರಿ, ಸ್ವಲ್ಪ ಬಾದಾಮಿ, ಒಂದು ಅಥವಾ ಎರಡು ಖರ್ಜೂರ ಹಾಕಿ.. ಇವೆಲ್ಲವನ್ನೂ ಮೃದುವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.. ಅಷ್ಟೇ ಆರೋಗ್ಯಕರ ಸ್ಮೂಥಿ ಸಿದ್ಧವಾಗಿದೆ.. ಮೃಣಾಲ್ ಠಾಕೂರ್ ಅವರು ಪ್ರತಿದಿನ ಈ ಸ್ಮೂಥಿಯನ್ನು ಕುಡಿಯುತ್ತಾರಂತೆ... ಹುಡುಗಿಯರೇ ಇನ್ನು ಏನ್ ಕಾಯ್ತೀರಿ.. ನೀವೂ ಮೃಣಾಲ್ ಟ್ಯಾಗೋರ್ ಅವರಂತೆ ಸುಂದರವಾಗಿ, ಯಂಗ್ ಆಗಿ ಕಾಣಬೇಕೆಂದರೆ ಈ ಆರೋಗ್ಯಕರ ಸ್ಮೂಥಿ ಟ್ರೈ ಮಾಡಿ ನೋಡಿ... ಹಾಗೆ ಈ ನ್ಯೂಸ್‌ ನಿಮ್ಮ ಗೆಳತಿಯರ ಜೊತೆ ಹಂಚಿಕೊಳ್ಳಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_956.txt b/zeenewskannada/data1_url8_1_to_1110_956.txt new file mode 100644 index 0000000000000000000000000000000000000000..29508aadde9b9d901a081737b603116080faaa98 --- /dev/null +++ b/zeenewskannada/data1_url8_1_to_1110_956.txt @@ -0,0 +1 @@ +ನಾರ್ಮಲ್ ನಂತೆಯೇ ಕಾಣಿಸಬಹುದು, ಆದರೆ ಇದು ಹಾರ್ಟ್ ನಲ್ಲಿ ಬ್ಲೋಕೆಜ್ ಇರುವ ಲಕ್ಷಣ ಹೃದಯಾಘಾತ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹುವಾಗಿ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಕಿರಿಯ ವಯಸ್ಸಿನಲ್ಲಿಯೇ ಅದೆಷ್ಟೂ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತಕ್ಕೆ ಮುಖ್ಯ ಕಾರಣ ಹಾರ್ಟ್ ಬ್ಲಾಕೆಜ್. ಬೆಂಗಳೂರು :ಹಾರ್ಟ್ ಬ್ಲಾಕೇಜ್ ಆದಾಗ ಹೃದಯಾಘಾತದ ಅಪಾಯ ಜಾಸ್ತಿ. ಈ ಹಾರ್ಟ್ ಬ್ಲಾಕ್ ಎನ್ನುವುದು ಮೂರೂ ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲನೆಯ ಹಂತ ಅಪಾಯಕಾರಿಯಲ್ಲ, ಆದ್ರೆ ಮೂರನೇ ಹಂತ ಪ್ರಾಣ ತೆಗೆಯುವ ಹಂತ. ಹಾಗಾಗಿ ಹಾರ್ಟ್ ಬ್ಲಾಕ್ ಸಂಕೇತವನ್ನು ನಾವು ಗುರುತಿಸಿಕೊಳ್ಳಬೇಕು.ಹೃದಯದ ಅಪ್ಪರ್ ಚೇಂಬರ್ ನಿಂದ ವಿದ್ಯುತ್ ಸಂಕೇತಗಳು ಹೃದಯದ ಕೆಳಗಿನ ಚೇಂಬರ್ ಗೆ ಸರಿಯಾಗಿ ತಲುಪದಿದ್ದಾಗ ಹಾರ್ಟ್ ಬ್ಲಾಕ್ ಆಗುತ್ತದೆ. ಹಾರ್ಟ್ ಬ್ಲಾಕೇಜ್ ಲಕ್ಷಣಗಳನ್ನು ನಾವು ನಿರ್ಲಕ್ಷಿಸಿದರೆ ನಂತರ ಹೃದಯಾಘಾತದ ಅಪಾಯವನ್ನು ಎದುರಿಸಬೇಕಾಗುತ್ತದೆ. ಉಸಿರಾಟದ ಸಮಸ್ಯೆ :ಕೆಲವರಿಗೆ ಪದೇ ಪದೇಕಾಣಿಸಿಕೊಳ್ಳುತ್ತದೆ.ಉಸಿರು ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಇದು ಸಾಮಾನ್ಯ ಸಮಸ್ಯೆ ಅಂದುಕೊಂಡು ಸುಮ್ಮನಾಗುವ ಬದಲು ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಇದನ್ನೂ ಓದಿ : ಮೂರ್ಛೆ ಹೋಗುವುದು :ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ, ಅದು ಹೃದಯದಲ್ಲಿ ಬ್ಲೋಕೆಜ್ ಇರುವ ಸಂಕೇತವಾಗಿರಬಹುದು.ಹೃದಯಾಘಾತವಾದಾಗಲೂ ಈ ಸಂಕೇತ ಕಂಡು ಬರುತ್ತದೆ.ಇದರೊಂದಿಗೆ,ನಿಮ್ಮ ಹೃದಯ ಬಡಿತಡ ವೇಗ ವಿಪರೀತ ಹೆಚ್ಚಾಗುತ್ತದೆ.ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಎದೆ ನೋವು :ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರು ಈ ಲಕ್ಷಣವನ್ನು ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ.ಆದರೆ, ಈ ಸಮಸ್ಯೆ ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಸ್ಥಿತಿ ಗಂಭೀರವಾಗಬಹುದು. ಇದನ್ನೂ ಓದಿ : ತಲೆಸುತ್ತುವುದು :ತಲೆ ಸುತ್ತುವುದು ಹೃದಯದ ಬ್ಲೋಕೆಜ್ ನ ಸಂಕೇತವಾಗಿರಬಹುದು. ಯಾವುದೇ ಕಾರಣವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹೃದಯದ ಬ್ಲೋಕೆಜ್ ನಿಂದಲೇ ಆಗಿರುತ್ತದೆ. ವಾಕರಿಕೆ :ಯಾವುದೇ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದು ಕೂಡಾ ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ. ಜನರು ಸಾಮಾನ್ಯವಾಗಿ ಇಂಥಹ ಚಿಹ್ನೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬಿಡುತ್ತಾರೆ. (ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_957.txt b/zeenewskannada/data1_url8_1_to_1110_957.txt new file mode 100644 index 0000000000000000000000000000000000000000..5f23387df0c5b56e35f0c46df02319d14f98e637 --- /dev/null +++ b/zeenewskannada/data1_url8_1_to_1110_957.txt @@ -0,0 +1 @@ +ಜಿಡ್ಡು ಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಅನ್ನು ರಕ್ತನಾಳಗಳಿಂದ ಹೊರ ಹಾಕುತ್ತದೆ ಈ ತರಕಾರಿ :ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದ್ರೋಗದ ಅಪಾಯವೂ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಕರಗಿಸುವಲ್ಲಿ ಕೆಲವು ಆಹಾರಗಳು ಸಹಾಯ ಮಾಡುತ್ತದೆ. :ಹೃದಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಕೆಟ್ಟ ಕೊಲೆಸ್ಟ್ರಾಲ್.ಮೇಣದಂತೆ ಕಾಣುವ ಈ ಜಿಗುಟಾದ ವಸ್ತುವು ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ.ಇದು ರಕ್ತನಾಳಗಳಲ್ಲಿ ಹರಿಯುವ ರಕ್ತದ ವೇಗವನ್ನು ನಿಧಾನಗೊಳಿಸುತ್ತದೆ.ಇದು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.ಇದರಿಂದಾಗಿ ನಿಮಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು:ದೇಹದಲ್ಲಿಹೆಚ್ಚಾಗಲು ದೊಡ್ಡ ಕಾರಣವೆಂದರೆ ಜಿಡ್ಡಿನ ಆಹಾರ.ದೈನಂದಿನ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ,ತುಪ್ಪ, ಬೆಣ್ಣೆ ಮತ್ತು ಇತರ ರೀತಿಯ ಕೊಬ್ಬುಗಳನ್ನು ಸೇವಿಸುವವರ ದೇಹದಲ್ಲಿ ಕೊಬ್ಬು ಹೆಚ್ಚು ಸಂಗ್ರಹವಾಗುತ್ತದೆ. ಇದನ್ನೂ ಓದಿ : ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಆಹಾರಗಳು :ಓಟ್ಸ್ :ದೇಹದಲ್ಲಿ ಅಡಗಿರುವ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳಲು ಮತ್ತು ದೇಹದಿಂದ ಅದನ್ನು ಹೊರಹಾಕಲು ಓಟ್ಸ್ ತುಂಬಾ ಸಹಾಯಕ.ಓಟ್ಸ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಕರಗುವ ಫೈಬರ್ ಅನ್ನು ಹೊಂದಿರುತ್ತದೆ. ಬೇಳೆ ಕಾಳು :ಅವರೆಕಾಳು,ಗೋವಿನಜೋಳ,ಕಿಡ್ನಿ ಬೀನ್ಸ್ ಇವುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಆಹಾರಗಳಗಿವೆ. ಇವೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿಅನ್ನು ಹೊಂದಿರುತ್ತವೆ.ಹಾಗಾಗಿ ಇದು ಹೊಟ್ಟೆ ತುಂಬಿದಂತೆ ಮಾಡುತ್ತದೆ.ದೇಹ ತೂಕ ಹೆಚ್ಚಾಗಿದ್ದು, ಇದನ್ನು ಕಳೆದುಕೊಳ್ಳಬೇಕು ಅಂದುಕೊಂಡಿರುವವರಿಗೂ ಇದು ಉತ್ತಮ ಆಹಾರವಾಗಿದೆ. ಇದನ್ನೂ ಓದಿ : ಧಾನ್ಯಗಳು :ಬ್ರೌನ್ ರೈಸ್, ಜೋಳ, ಬಾರ್ಲಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಕಂಡುಬರುವ ಆಹಾರದ ಫೈಬರ್ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳಲು ಕೆಲಸ ಮಾಡುತ್ತದೆ.ಚಪಾತಿ ಮಾಡುವಾಗ ಈ ಧಾನ್ಯಗಲ್ ಹಿಟ್ಟನ್ನು ಬಳಸಬಹುದು. ಬೆಂಡೆಕಾಯಿ :ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಬೆಂಡೆಕಾಯಿ ಸೇವಿಸಬೇಕು. ಬೆಂಡೆಕಾಯಿ ಕಡಿಮೆ ಕ್ಯಾಲೋರಿ ಆಹಾರವಾಗಿದೆ ಮತ್ತು ಅದರಲ್ಲಿ ಕರಗುವ ಫೈಬರ್ ಕೂಡಾ ಕಂಡುಬರುತ್ತದೆ.ಈ ಎಲ್ಲಾ ಗುಣಲಕ್ಷಣಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_958.txt b/zeenewskannada/data1_url8_1_to_1110_958.txt new file mode 100644 index 0000000000000000000000000000000000000000..4418b08a5f2a2e115a95cef2e44cd84006f6c2d7 --- /dev/null +++ b/zeenewskannada/data1_url8_1_to_1110_958.txt @@ -0,0 +1 @@ +ಕಫದಿಂದ ಉಪಶಮನ, ದೃಷ್ಟಿ ಸುಧಾರಣೆ ಕರಿಬೇವಿನ ಸೊಪ್ಪಿನಿಂದ ಆರೋಗ್ಯಕ್ಕಿರುವ ಲಾಭಗಳ ಬಗ್ಗೆ ನಿಮಗೆ ಗೊತ್ತೇ? : ಕರಿಬೇವಿನ ಸೊಪ್ಪು ನೈಸರ್ಗಿಕ ಆಹಾರ ಉತ್ಪನ್ನವಾಗಿದ್ದು, ಇದರ ಆಹಾರದ ಸ್ವಾದವನ್ನಷ್ಟೇ ಅಲ್ಲ ಹೆಚ್ಚಿಸುವುದಿಲ್ಲ, ಆರೋಗ್ಯವನ್ನೂ ವೃದ್ಧಿಸುತ್ತದೆ. ಕರಿಬೇವಿನ ಸೊಪ್ಪಿನ ಬಳಕೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ..! :ನಮ್ಮ ದೈನಂದಿನ ಜೀವನದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆಹಾರದ ರುಚಿ ಹೆಚ್ಚಿಸಲು ಬಳಸಲಾಗುವ ಕೆಲವು ಪದಾರ್ಥಗಳು ನಮ್ಮ ಆರೋಗ್ಯಕ್ಕೂ ಲಾಭದಾಯಕವಾಗಿದ್ದು, ನಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡುತ್ತವೆ. ಅಂತಹ ಪದಾರ್ಥಗಳಲ್ಲಿ ಕರಿಬೇವಿನ ಸೊಪ್ಪು ( ) ಕೂಡ ಒಂದು. ಖನಿಜಗಳ ಆಗರ ಕರಿಬೇವು:ಪ್ರತಿ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಳಸುವ ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಬಿ 1, ಬಿ 3, ಬಿ 9 ಮತ್ತು ಸಿ ಅಲ್ಲದೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಿಂದ ತುಂಬಿರುತ್ತದೆ. ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಅವುಗಳೆಂದರೆ... ಕಫದಿಂದ ಉಪಶಮನ:( ) ರಸದೊಂದಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಇದು ಕಫ ಕರಗಿಸಲು ದಿವ್ಯೌಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ- ತೂಕ ಇಳಿಕೆ:ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದೆರಡು ಕರಿಬೇವಿನ ಸೊಪ್ಪನ್ನು ಜಗಿದು ತಿನ್ನುವುದರಿಂದ ಇದು ದೇಹದಲ್ಲಿ ಅನಗತ್ಯವಾಗಿ ಶೇಖರವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಲಿವರ್/ಯಕೃತ್ತಿನ ರಕ್ಷಣೆ:ಪ್ರತಿ ದಿನ ನಮ್ಮ ಆಹಾರದಲ್ಲಿ ಕರಿಬೇವನ್ನು ಬಳಸುವುದರಿಂದ ಇದು ಬ್ಯಾಕ್ಟೀರಿಯಾ ಮತ್ತುಗಳಿಂದ ಯಕೃತ್ತನ್ನು ರಕ್ಷಿಸುತ್ತದೆ. ಕಣ್ಣುಗಳ ಆರೋಗ್ಯ:ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಎ ಹೇರಳವಾಗಿದ್ದು ಇದು ನಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸಲು ತುಂಬಾ ಲಾಭದಾಯಕವೈದೇ. ಡಯಾಬಿಟಿಸ್:ಕರಿಬೇವಿನಲ್ಲಿರುವ ಅಂಶಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ, ಸರಿಯಾದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ- ಕೂದಲು:ಕರಿಬೇವಿನ ನಿಯಮಿತ ಬಳಕೆಯಿಂದ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಬಹುದು ಏನು ಹೇಳಲಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_959.txt b/zeenewskannada/data1_url8_1_to_1110_959.txt new file mode 100644 index 0000000000000000000000000000000000000000..cf3394b234872a3df6c4db6bc8db2ada6e09cae2 --- /dev/null +++ b/zeenewskannada/data1_url8_1_to_1110_959.txt @@ -0,0 +1 @@ +ಮಳೆಗಾಲದಲ್ಲಿ ಪದೇ ಪದೇ ಕಾಡುವ ನೆಗಡಿ, ಕೆಮ್ಮಿಗೆ ನಿಮ್ಮ ಮನೆ ಅಂಗಳದಲ್ಲಿಯೇ ಇದೆ ಪರಿಹಾರ ! :ಮಳೆಗಾಲದಲ್ಲಿ ಕಾಡುವ ಶೀತ ಮತ್ತು ಕೆಮ್ಮಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ತುಳಸಿ ಚಹಾ ತುಂಬಾ ಪ್ರಯೋಜನಕಾರಿಯಾಗಿದೆ. :ಪವಿತ್ರ ತುಳಸಿ ಒಂದು ಪ್ರಮುಖ ಆಯುರ್ವೇದ ಔಷಧವಾಗಿದೆ.ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ ಇದನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ.ಈ ಸಸ್ಯವು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿರುವುದರ ಜೊತೆಗೆ ಔಷಧೀಯ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ಇದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಮಳೆಗಾಲದಲ್ಲಿ ಕಾಡುವ ಶೀತ ಮತ್ತು ಕೆಮ್ಮಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ತುಳಸಿ ಚಹಾ ತುಂಬಾ ಪ್ರಯೋಜನಕಾರಿಯಾಗಿದೆ. ತುಳಸಿ ಉತ್ಕರ್ಷಣ ನಿರೋಧಕ,ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ.ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕೆ ಮಳೆಗಾಲದಲ್ಲಿ ತುಳಸಿ ಸೇವಿಸಬೇಕು :ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ :ತುಳಸಿಯು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ,ಬಲಪಡಿಸಲು ಇದು ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ : ಶೀತ ಮತ್ತು ಕೆಮ್ಮಿನಿಂದ ಪರಿಹಾರ :ತುಳಸಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದ್ದು ಅದು ವಿವಿಧ ಸೋಂಕುಗಳು ಮತ್ತು ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ.ತುಳಸಿ ಚಹಾವು ಗಂಟಲು ನೋವನ್ನು ಕಡಿಮೆ ಮಾಡಿ,ಕಫವನ್ನು ಹೊರಹಾಕುತ್ತದೆ.ನೀವು ಕೂಡಾ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ತುಳಸಿ ಚಹಾವನ್ನು ತಯಾರಿಸಿ ಸೇವಿಸಬಹುದು. ಒತ್ತಡ ನಿವಾರಣೆ :ತುಳಸಿಯು ಅಡಾಪ್ಟೋಜೆನಿಕ್ ಗುಣಗಳನ್ನು ಹೊಂದಿದೆ.ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರಲ್ಲಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅಡಾಪ್ಟೋಜೆನಿಕ್ ಗುಣಲಕ್ಷಣಗಳು ಅಡಗಿವೆ.ಹಾಗಾಗಿ ಇದರ ಸೇವನೆ ಮಾನಸಿಕ ಶಾಂತಿಯನ್ನು ನೀಡುತ್ತದೆ.ತುಳಸಿ ಚಹಾವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ :ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಚರ್ಮ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ.ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಕೂಡಾ ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ : ತುಳಸಿ ಚಹಾವನ್ನು ತಯಾರಿಸುವುದು ಹೇಗೆ ? :ಬೇಕಾಗುವ ಸಾಮಗ್ರಿಗಳು :10-12 ತುಳಸಿ ಎಲೆಗಳು2 ಕಪ್ ನೀರು1 ಟೀಚಮಚ ಜೇನುತುಪ್ಪ1 ಟೀಚಮಚ ನಿಂಬೆ ರಸ ವಿಧಾನ :1. ಒಂದು ಬಾಣಲೆಯಲ್ಲಿ 2 ಕಪ್ ನೀರು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ.2. ನೀರು ಕುದಿಯಲು ಪ್ರಾರಂಭಿಸಿದಾಗ, ಅದರಲ್ಲಿ ತುಳಸಿ ಎಲೆಗಳನ್ನು ಸೇರಿಸಿ, ಮತ್ತೆ ಕಡಿಮೆ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ.3. ಈಗ ಈ ಮಿಶ್ರಣವನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಒಂದು ಲೋಟಕ್ಕೆ ಹಾಕಿಕೊಳ್ಳಿ.4.ರುಚಿಗೆ 1 ಟೀಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಬಹುದು.5. ನಿಮ್ಮ ತುಳಸಿ ಚಹಾ ಸಿದ್ಧವಾಗಿದೆ. ಅದನ್ನು ಬಿಸಿಯಾಗಿ ಕುಡಿಯಿರಿ. (ಸೂಚನೆ: ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_96.txt b/zeenewskannada/data1_url8_1_to_1110_96.txt new file mode 100644 index 0000000000000000000000000000000000000000..350d3913cc085efa67fa01ac53d75e0f0a1deabb --- /dev/null +++ b/zeenewskannada/data1_url8_1_to_1110_96.txt @@ -0,0 +1 @@ +TVಯಿಂದ ಕ್ರಿಕೆಟ್ ಲೈವ್ ಸ್ಟ್ರೀಮಿಂಗ್; ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ದೊಡ್ಡ ನಷ್ಟ! : ತನ್ನ ಪ್ಲಾಟ್‌ಫಾರ್ಮ್‌ನಲ್ಲಿ contentಅನ್ನು ಪ್ರಸಾರ ಮಾಡುತ್ತಿದೆ. ಇದರಿಂದ ಕೇಬಲ್ ಟಿವಿ ಉದ್ಯಮದಲ್ಲಿ ಗಮನಾರ್ಹ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಡಿತವನ್ನು ಉಂಟುಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದೆ. :ಜಿಯೋ ಟಿವಿಯ ಮೂಲಕ ಕ್ರಿಕೆಟ್‌ ಪಂದ್ಯಗಳ ಲೈವ್‌ ಸ್ಟ್ರೀಮಿಂಗ್‌ ಮಾಡುತ್ತಿರುವುದರಿಂದ ಸ್ಥಳೀಯ ಕೇಬಲ್‌ ಆಪರೇಟರ್‌ಗಳಿಗೆ ದೊಡ್ಡ ನಷ್ಟ ಉಂಟಾಗುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಒಡೆತನದ ಭಾರತೀಯ ಸ್ಟ್ರೀಮಿಂಗ್ ಟೆಲಿವಿಷನ್ ಸೇವೆಯಾಗಿರುವ ಜಿಯೋ ಟಿವಿಯಲ್ಲಿ ಕ್ರಿಕೆಟ್‌ ಪಂದ್ಯಗಳ ಲೈವ್‌ ಸ್ಟ್ರೀಮಿಂಗ್‌ ನಡೆಸಲಾಗುತ್ತಿದೆ. ಕೋಟ್ಯಂತರ ಜನರು ಇಂದು ಜಿಯೋ ಟಿವಿಯ ಪ್ಲಾಟ್‌ಫಾರ್ಮ್‌ನಲ್ಲಿ ಕ್ರಿಕೆಟ್‌ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸುತ್ತಿರುವುದರಿಂದ ಲೋಕಲ್‌ ಕೇಬಲ್‌ ಆಪರೇಟರ್‌ಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ. ತಮ್ಮದ ಮೇಲೆ TVಯ ಲೈವ್ ಸ್ಟ್ರೀಮಿಂಗ್‌ನ ಪ್ರಭಾವದ ಬಗ್ಗೆ ದೆಹಲಿಯ ಆಲ್ ಲೋಕಲ್ ಕೇಬಲ್ ಆಪರೇಟರ್ ಅಸೋಸಿಯೇಷನ್ ​​() ಕಳವಳ ವ್ಯಕ್ತಪಡಿಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ contentಅನ್ನು ಪ್ರಸಾರ ಮಾಡುತ್ತಿದೆ. ಇದರಿಂದ ಕೇಬಲ್ ಟಿವಿ ಉದ್ಯಮದಲ್ಲಿ ದೊಡ್ಡ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಡಿತಗಳು ಉಂಟಾಗುತ್ತಿವೆ ಎಂದು ಆರೋಪಿಸಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ () ಅಧ್ಯಕ್ಷರಿಗೆ ಪತ್ರ ಬರೆದಿರುವ , TVಯ ಮಾಡುತ್ತಿರುವ ಲೈವ್‌ ಸ್ಟ್ರೀಮಿಂಗ್‌ ಅಸ್ತಿತ್ವದಲ್ಲಿರುವ ನಿಯಮಗಳಿಗೆ ಅನುಗುಣವಾಗಿಲ್ಲವೆಂದು ದೂರಿದೆ. ಪ್ರಕಾರ, ಲೈವ್ contentಅನ್ನು ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು (), ಹೆಡೆಂಡ್ ಇನ್ ದಿ ಸ್ಕೈ () ಆಪರೇಟರ್‌ಗಳು, ಡೈರೆಕ್ಟ್-ಟು-ಹೋಮ್ () ಪ್ಲೇಯರ್‌ಗಳು ಮತ್ತು ಪೂರೈಕೆದಾರರು ಮಾತ್ರ ಪ್ರಸಾರ ಮಾಡಬೇಕು. TVಯಂತಹ ಪ್ಲಾಟ್‌ಫಾರ್ಮ್‌ಗಳು 1995ರ ಕೇಬಲ್ ಕಾಯಿದೆಗೆ ವಿರುದ್ಧವಾಗಿರುವ ಕಾರಣ contentಅನ್ನು ಸ್ಟ್ರೀಮ್ ಮಾಡಬಾರದು ಎಂದು ತಿಳಿಸಿದೆ. ಇದನ್ನೂ ಓದಿ: 2018ರಲ್ಲಿ ಭಾರತದಲ್ಲಿ ಟೆಲಿವಿಷನ್ ಹೊಂದಿರುವ 197 ಮಿಲಿಯನ್ ಮನೆಗಳಿದ್ದವು, ಇದು 2020ರ ವೇಳೆಗೆ 210 ಮಿಲಿಯನ್‌ಗೆ ಏರಿದೆ ಎಂದು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಈ ಬೆಳವಣಿಗೆಯ ಹೊರತಾಗಿಯೂ, ಕೇಬಲ್ ಟಿವಿ ಸೇವೆಗಳನ್ನು ಬಳಸುವ ಕುಟುಂಬಗಳು 2018ರಲ್ಲಿ 120 ಮಿಲಿಯನ್‌ನಿಂದ 2020ರಲ್ಲಿ 90 ಮಿಲಿಯನ್‌ಗೆ ಇಳಿದಿದೆ ಮತ್ತು ಸಂಖ್ಯೆಗಳು ಕುಸಿಯುತ್ತಲೇ ಇವೆ ಎಂದು ಬೇಸರ ವ್ಯಕ್ತಪಡಿಸಿದೆ. ಸ್ಟಾರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಮತ್ತು ಸಹ ತಮ್ಮ ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್ ಮತ್ತು ಟಿವಿಯಲ್ಲಿ contentಅನ್ನು ಸ್ಟ್ರೀಮಿಂಗ್ ಮಾಡುತ್ತಿವೆ. ಇದರಿಂದ ಕೋಟ್ಯಂತರ ವೀಕ್ಷಕರನ್ನು ಕೇಬಲ್ ಟಿವಿಯಿಂದ ದೂರವಿಡುತ್ತಿದೆ. ವಿಶೇಷವಾಗಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಯ ಜನರು ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಸಮಂಜಸ ಮತ್ತು ಉತ್ತಮ ಆಯ್ಕೆಯನ್ನಾಗಿ ಪರಿಗಣಿಸಿದ್ದಾರೆ. ಮೊಬೈಲ್‌ನಲ್ಲಿಯೇ ಕೋಟ್ಯಂತರ ಜನರು ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸುತ್ತಿರುವುದರಿಂದ ಕೇಬಲ್‌ ವ್ಯವಹಾರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟಾಗುತ್ತಿದೆ ಅಂತಾ ತಿಳಿಸಿದೆ. ಪ್ಲಾಟ್‌ಫಾರ್ಮ್‌ಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರಮುಖ ಚಾನಲ್‌ಗಳನ್ನು ಒದಗಿಸುತ್ತವೆ. ಇದರಿಂದ ಕೇಬಲ್ ಟಿವಿ ಉದ್ಯಮಕ್ಕೆ ಅನ್ಯಾಯವಾಗುತ್ತಿದೆ. ಈ ವೇದಿಕೆಗಳ ಮೂಲಕ ಮುಕ್ತವಾಗಿ ಹರಿಯುವ ಅನಿಯಂತ್ರಿತ ವಿಷಯದ ಋಣಾತ್ಮಕ ಸಾಮಾಜಿಕ ಪರಿಣಾಮದ ಬಗ್ಗೆ ಒತ್ತಿಹೇಳಿದೆ. ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಕೋಟ್ಯಂತರ ಜನರಿಗೆ ಲೈವ್‌ ಸ್ಟ್ರೀಮಿಂಗ್‌ ನೀಡುತ್ತಿರುವ ಜಿಯೋ ಟಿವಿಯಿಂದ ಸ್ಥಳೀಯ ಕೇಬಲ್‌ ಆಪರೇಟರ್‌ಗಳಿಗೆ ದೊಡ್ಡ ಮೊತ್ತದ ನಷ್ಟವುಂಟಾಗುತ್ತಿದೆ ಅಂತಾ ಬೇಸರ ವ್ಯಕ್ತಪಡಿಸಿದೆ. ಹೀಗಾಗಿ ಕೇಬಲ್‌ ಆಪರೇಟರ್‌ಗಳನ್ನು ಉಳಿಸುವ ನಿಟ್ಟಿನಲ್ಲಿ ಈ ರೀತಿಯಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಅದು ಒತ್ತಾಯಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_960.txt b/zeenewskannada/data1_url8_1_to_1110_960.txt new file mode 100644 index 0000000000000000000000000000000000000000..efed306823cf09a57fba447fca00d6118205e816 --- /dev/null +++ b/zeenewskannada/data1_url8_1_to_1110_960.txt @@ -0,0 +1 @@ +ಡೆಂಗ್ಯೂ ರೋಗಕ್ಕೆ ಈ ಪ್ರಾಣಿಯ ಹಾಲು ಉತ್ತಮ..!? ಬಲಿಯಾಗುವ ಮುಂಚೆ ತಪ್ಪದೇ ತಿಳಿದುಕೊಳ್ಳಿ.. : ಅನೇಕ ಜನರು ಡೆಂಗ್ಯೂ ರೋಗಿಗಳಿಗೆ ಮೇಕೆ ಹಾಲು ಕುಡಿಯಲು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ಈ ಹಾಲಿನ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚಾಗುತ್ತದೆ. ಹಾಗಿದ್ರೆ, ಡೆಂಗ್ಯೂ ಮತ್ತು ಮೇಕೆ ಹಾಲಿಗೆ ಏನು ಸಂಬಂಧ? ಈ ಹಾಲು ಈ ಸಾಂಕ್ರಮಿಕ ರೋಗವನ್ನು ಹೇಗೆ ತಡೆಗಟ್ಟುತ್ತದೆ.. ಬನ್ನಿ ತಿಳಿಯೋಣ.. :ಪ್ರತಿ ವರ್ಷವೂ ಮಳೆಗಾಲದಲ್ಲಿ ಡೆಂಗ್ಯೂ ಅಪಾಯವು ಹೆಚ್ಚಾಗುತ್ತದೆ. ಸೊಳ್ಳೆಗಳ ಹಾವಳಿಯಿಂದ ಡೆಂಗ್ಯೂ ರೋಗ ಹರಡಲು ಪ್ರಾರಂಭಿಸುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ವ್ಯಕ್ತಿಯು ಸಾಯಬಹುದು.. ಅಂದಹಾಗೆ ಮೇಕೆ ಹಾಲು ಡೆಂಗ್ಯೂ ರೋಗಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.. ಡೆಂಗ್ಯೂ ಸಂದರ್ಭದಲ್ಲಿ, ವೈದ್ಯಕೀಯ ಚಿಕಿತ್ಸೆಯ ಜೊತೆಗೆ, ಮನೆಮದ್ದುಗಳನ್ನು ಸಹ ಜನರು ಪ್ರಯತ್ನಿಸುತ್ತಾರೆ. ಇದರಿಂದ ರೋಗಿ ತ್ವರಿತವಾಗಿ ಚೇತರಿಕೆ ಕಾಣುತ್ತಾನೆ ಎನ್ನುವ ವಿಚಾರ ಅವರದ್ದು. ಅದರಂತೆ ಡೆಂಗ್ಯೂ ರೋಗಿಗೆ ವಿವಿಧ ಆಹಾರಗಳನ್ನು ತಿನ್ನಲು ಶಿಫಾರಸು ಮಾಡಲಾಗುತ್ತದೆ.. ಈ ಪೈಕಿ ಮೇಕೆ ಹಾಲನ್ನು ಕುಡಿಯಲು ಹೇಳಲಾಗುತ್ತದೆ.. ಇದನ್ನೂ ಓದಿ: ಹೌದು.. ಡೆಂಗ್ಯೂ ರೋಗಿಗಳಿಗೆ ಮೇಕೆ ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ಮೇಕೆ ಹಾಲಿನ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚಾಗುತ್ತದೆ. ಈ ಸಾಂಕ್ರಾಮಿಕ ರೋಗಕ್ಕೆ ಮೇಕೆ ಹಾಲು ಹೇಗೆ ಪ್ರಯೋಜನಕಾರಿ ಎಂಬುದರ ಕುರಿತು ತಜ್ಞರು ಏನ್‌ ಹೇಳುತ್ತಾರೆ ಬನ್ನಿ ತಿಳಿಯೋಣ... ಆರೋಗ್ಯ ತಜ್ಞರ ಪ್ರಕಾರ ಮೇಕೆ ಹಾಲಿನಲ್ಲಿ ಹಲವು ರೀತಿಯ ವಿಟಮಿನ್‌ಗಳಿವೆ. ಮೇಕೆ ಹಾಲಿನಲ್ಲಿ ವಿಟಮಿನ್ ಡಿ, ವಿಟಮಿನ್ ಬಿ6, ವಿಟಮಿನ್ ಬಿ12 ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಕಾರಣದಿಂದಾಗಿ, ಮೇಕೆ ಹಾಲು ದೇಹದಲ್ಲಿ ಫೋಲಿಕ್ ಆಮ್ಲದ ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಇದನ್ನೂ ಓದಿ: ಮೇಕೆ ಹಾಲು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಗಂಭೀರ ಕಾಯಿಲೆಗಳನ್ನು ದೂರವಿಡಬಹುದು. ಆಡಿನ ಹಾಲಿನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಇದು ಸಹಾಯ ಮಾಡುತ್ತದೆ. ಮೇಕೆ ಹಾಲು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಅಲ್ಲದೆ, ಹೃದಯಕ್ಕೂ ಒಳ್ಳೆಯದು. ಡೆಂಗ್ಯೂಗೆ ಮೇಕೆ ಹಾಲು :ಮೇಕೆ ಹಾಲು ಕುಡಿದ್ರೆ ಮಾತ್ರ ಡೆಂಗ್ಯೂ ರೋಗಿ ಗುಣಮುಖನಾಗುತ್ತಾನೆ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲ. ಅದು ತಪ್ಪು ನಂಬಿಕೆ. ಅಂತಹ ಸಂಶೋಧನೆಗಳು ಬಂದಿಲ್ಲ. ಆಡಿನ ಹಾಲು ದೇಹಕ್ಕೆ ಹಲವಾರು ಪ್ರಯೋಜನವನ್ನು ನೀಡುತ್ತವೆ ಎಂಬುದು ನಿಜ. ಆದರೆ, ಡೆಂಗ್ಯೂ ರೋಗಿಗಳು ವೈದ್ಯರ ಸಲಹೆ ಪಡೆದು ಮೇಕೆ ಹಾಲನ್ನು ಸೇವಿಸಲು ಮರೆಯಬೇಡಿ.. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_961.txt b/zeenewskannada/data1_url8_1_to_1110_961.txt new file mode 100644 index 0000000000000000000000000000000000000000..3e3a80994fea5229bd29812caec41617c07829ce --- /dev/null +++ b/zeenewskannada/data1_url8_1_to_1110_961.txt @@ -0,0 +1 @@ +ಸೊಳ್ಳೆಗಳು ನಮ್ಮನ್ನು ಕಚ್ಚಿದಾಗ ಎಷ್ಟು ರಕ್ತ ಹೀರುತ್ತವೆ ಅಂತ ನಿಮ್ಗೆ ಗೊತ್ತೆ..? ತಮಾಷೆ ಅಲ್ಲ, ಶಾಕ್‌ ಆಗ್ತೀರಾ.. : ಸದ್ಯ ದೇಶದೆಲ್ಲೆಡೆ ಮಳೆಯಾಗುತ್ತಿದೆ. ಈ ಋತುವಿನಲ್ಲಿ ಸೊಳ್ಳೆಗಳು ಸಹ ಹೆಚ್ಚು.. ಸೊಳ್ಳೆಗಳು ಹೆಸರಿನಲ್ಲಿ ಮಾತ್ರವಲ್ಲ, ಅವು ಕಚ್ಚುವ ರೀತಿಯೂ ವಿಭಿನ್ನವಾಗಿರುತ್ತವೆ. ಕೆಲವು ಸೊಳ್ಳೆಗಳು ಯಾವಾಗ ಬಂದವೋ, ಯಾವಾಗ ಕಚ್ಚುತ್ತವೆ, ಯಾವಾಗ ಕಣ್ಮರೆಯಾಗುತ್ತವೋ ಅಂತ ಗೊತ್ತೆ ಆಗಲ್ಲ.... ಬನ್ನಿ ಇಂದು ಸೊಳ್ಳೆಗಳು ಎಷ್ಟು ರಕ್ತ ಕುಡಿಯುತ್ತವೆ ಅಂತ ತಿಳಿಯೋಣ.. :ಸಾಮಾನ್ಯವಾಗಿ ಬೇಸಿಗೆಯಲ್ಲಿ ಸೊಳ್ಳೆಗಳು ಕಡಿಮೆ. ಆದರೆ ಈಗ ಮಳೆಗಾಲ.. ಸೊಳ್ಳೆಗಳು ಸಂಖ್ಯೆ ಹೆಚ್ಚಾಗುತ್ತಿವೆ. ಅಲ್ಲದೆ ಅವುಗಳ ಸಂತಾನೋತ್ಪತ್ತಿಯನ್ನೂ ಹೆಚ್ಚಿಸುವ ಸಮಯ. ಸೊಳ್ಳೆಗಳು ಮನುಷ್ಯರ ಮತ್ತು ಪ್ರಾಣಿಗಳ ರಕ್ತವನ್ನು ಹೀರುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಈಗ ಆಸಕ್ತಿದಾಯಕ ಸಂಗತಿಯನ್ನು ತಿಳಿದುಕೊಳ್ಳೋಣ. ಸೊಳ್ಳೆ ಒಮ್ಮೆಗೆ ಎಷ್ಟು ರಕ್ತ ಹೀರಬಲ್ಲದು ಗೊತ್ತಾ? ಸೊಳ್ಳೆಗಳು ಸಾಮಾನ್ಯವಾಗಿ ತಮ್ಮ ದೇಹದ ತೂಕದ ಮೂರು ಪಟ್ಟು ರಕ್ತವನ್ನು ಕುಡಿಯಬಹುದು. ಸೊಳ್ಳೆಗಳ ಸರಾಸರಿ ತೂಕ 6 ಮಿಗ್ರಾಂ... ಅವು ಎಷ್ಟು ರಕ್ತ ಹೀರುತ್ತವೆ ಅಂತ ನೀವೆ ಊಹಿಸಿಕೊಳ್ಳಿ.. ಇದನ್ನೂ ಓದಿ: ಒಬ್ಬ ವ್ಯಕ್ತಿಯು ಆಹಾರವನ್ನು ಜೀರ್ಣಿಸಿಕೊಳ್ಳಲು ಮೂರರಿಂದ ನಾಲ್ಕು ಬಾರಿ ಅಗಿಯಬೇಕು. ಆದರೆ ಸೊಳ್ಳೆಗಳಿಗೆ ಹಲ್ಲುಗಳಿಲ್ಲ, ಅವು ಬಾಯಿಯಲ್ಲಿ ಚೂಪಾದ ಸೂಜಿಯಂತ ವಸ್ತುವಿನಿಂ ರಕ್ತವನ್ನು ಹೀರುತ್ತವೆ. ರಕ್ತ ಸೊಳ್ಳೆಗಳ ಆಹಾರ. ವಾಸ್ತವವಾಗಿ ಸೊಳ್ಳೆಗಳು ಯಾರನ್ನೂ ಕಚ್ಚದೆ ಬದುಕಬಲ್ಲವು. ಆದರೆ ಹೆಣ್ಣು ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಚಕ್ರವನ್ನು ಪೂರ್ಣಗೊಳಿಸಲು ರಕ್ತದ ಅಗತ್ಯವಿದೆ. ಸೊಳ್ಳೆಗಳಿಗೆ ಮೊಟ್ಟೆ ಇಡಲು ಮತ್ತು ಮೊಟ್ಟೆಗಳನ್ನು ಫಲವತ್ತಾಗಿಸಲು ರಕ್ತದ ಅಗತ್ಯವಿದೆ. ಅದಕ್ಕಾಗಿಯೇ ಇದು ಮಾನವ ರಕ್ತವನ್ನು ಹೀರುತ್ತದೆ. ಇದನ್ನೂ ಓದಿ: ರಕ್ತವು ಜೀರ್ಣವಾದಾಗ, ಮೊಟ್ಟೆಗಳು ರೂಪುಗೊಳ್ಳುತ್ತವೆ. ಹೆಣ್ಣು ಸೊಳ್ಳೆಯು ಮೊಟ್ಟೆಗಳನ್ನು ನೀರಿಗೆ ಬಿಡುತ್ತದೆ. ಇದು ಸೊಳ್ಳೆಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಯುದ್ಧಗಳ ಇತಿಹಾಸಕ್ಕಿಂತ ಹೆಚ್ಚು ಜನರು ಸೊಳ್ಳೆಗಳು ಮತ್ತು ಅವು ಉಂಟುಮಾಡುವ ರೋಗಗಳಿಂದ ಸಾಯುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_962.txt b/zeenewskannada/data1_url8_1_to_1110_962.txt new file mode 100644 index 0000000000000000000000000000000000000000..c7cb1c20e66b06f312c5f706aacd938a8befae86 --- /dev/null +++ b/zeenewskannada/data1_url8_1_to_1110_962.txt @@ -0,0 +1 @@ +: ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಲಾಭದಾಯಕ ಸೂರ್ಯ ನಮಸ್ಕಾರ : ಉತ್ತಮ ಆರೋಗ್ಯಕ್ಕೆ ಬೇರೆಲ್ಲದಕ್ಕಿಂತ ಸೂರ್ಯ ನಮಸ್ಕಾರ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸೂರ್ಯ ನಮಸ್ಕಾರವು ದೇಹಕ್ಕೆ ಅತ್ಯುತ್ತಮ ತಾಲೀಮು. ಮಾತ್ರವಲ್ಲ, ಇದು ಮನಸ್ಸಿನ ಮೇಲೂ ಅಗಾಧವಾದ ಧನಾತ್ಮಕ ಪರಿಣಾಮ ಬೀರುತ್ತದೆ. :ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. 12 ಶಕ್ತಿಯುತ ಯೋಗ ಭಂಗಿಗಳ ಅನುಕ್ರಮವೇ ಸೂರ್ಯ ನಮಸ್ಕಾರ. ಸೂರ್ಯ ಮಾಡುವುದರಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. ದಲ್ಲಿ ( ) ಮಾಡುವ ಆಸನಗಳು ದೇಹ, ಉಸಿರು ಮತ್ತು ಮನಸ್ಸು ಎಲ್ಲವನ್ನೂ ಒಟ್ಟಿಗೆ ತರುವ ಮೂಲಕ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಸೂರ್ಯ ನಮಸ್ಕಾರದಿಂದ ಆರೋಗ್ಯಕ್ಕೆ ಸಿಗುವ ಐದು ಪ್ರಮುಖ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... 1) ತೂಕ ನಷ್ಟ:ಸೂರ್ಯ ನಮಸ್ಕಾರದಲ್ಲಿ ಮಾಡಲಾಗುವ ಕೆಲವು ಭಂಗಿಗಳು ಕಿಬ್ಬೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಸುತ್ತಲೂ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಿ, ಆರೋಗ್ಯಕರವಾಗಿ( ) ಸಹಾಯಕವಾಗಿದೆ. ಇದನ್ನೂ ಓದಿ- 2) ಸ್ನಾಯು ಶಕ್ತಿ:ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಇದು ಸ್ನಾಯುಗಳು, ಕೀಲುಗಳು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಬಳಪಡಿಸಲು ಹಾಗೂ ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸಲು ಪ್ರಯೋಜನಕಾರಿ ಆಗಿದೆ. 3) ಚರ್ಮದ ಆರೋಗ್ಯ:ಸೂರ್ಯ ನಮಸ್ಕಾರ ಮಾಡುವುದರಿಂದ ಇದು ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಮೂಲಕ ಮುಖದಲ್ಲಿ ನೈಸರ್ಗಿಕ ಹೊಳಪನ್ನು ತರುತ್ತದೆ. ಅಷ್ಟೇ ಅಲ್ಲ, ಚರ್ಮದ ಸುಕ್ಕುಗಳಾಗದಂತೆ ತಡೆಯುತ್ತದೆ. 4) ಋತುಚಕ್ರ:ಅನಿಯಮಿತ ಋತುಚಕ್ರ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ನಿತ್ಯ ಸೂರ್ಯ ನಮಸ್ಕಾರ ಮಾಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಇದನ್ನೂ ಓದಿ- 5) ಮಾನಸಿಕ ಆರೋಗ್ಯ:ಸೂರ್ಯ ನಮಸ್ಕಾರ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಇದರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_963.txt b/zeenewskannada/data1_url8_1_to_1110_963.txt new file mode 100644 index 0000000000000000000000000000000000000000..5540e2459de26ebcd9252a19202fb46ec184dac3 --- /dev/null +++ b/zeenewskannada/data1_url8_1_to_1110_963.txt @@ -0,0 +1 @@ +ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು! : ಕೆಲವರು ಎಷ್ಟೇ ಪ್ರಯತ್ನಪಟ್ಟರೂ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಆದರೆ, ಕೆಲವರಲ್ಲಿ ಇದ್ದಕ್ಕಿದ್ದಂತೆ ಗಮನಾರ್ಹ ಪ್ರಮಾಣದಲ್ಲಿ ತೂಕ ಇಳಿಕೆಯಾಗುತ್ತದೆ. ಇದು ಕೆಲವು ರೋಗಗಳ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? :ಪ್ರಸ್ತುತ ಜಗತ್ತಿನಲ್ಲಿ ತೂಕ ಹೆಚ್ಚಳ, ಸ್ಥೂಲಕಾಯತೆ ಬಹುತೇಕ ಜನರನ್ನು ಬಾಧಿಸುತ್ತಿರುವ ಸರ್ವೇ ಸಾಮಾನ್ಯವಾದ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಆಹಾರ ಪದ್ದತಿ ಬದಲಾಯಿಸುವುದರಿಂದ ಹಿಡಿದು, ಕಠಿಣ ವ್ಯಾಯಾಮ ಮಾಡುವವರೆಗೂ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದಾಗ್ಯೂ, ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಕೆ ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವರಲ್ಲಿ ಏನೂ ಮಾಡದಿದ್ದರೂ ಇದ್ದಕ್ಕಿದ್ದಂತೆ ಗಮನಾರ್ಹ ಪ್ರಮಾಣದಲ್ಲಿ ತೂಕ ಇಳಿಕೆ ಕಂಡು ಬರುತ್ತದೆ. ಇದು ಕೆಲವು ರೋಗ ಲಕ್ಷಣಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು. ಹೌದು,( ) ಯಾವುದೇ ರೀತಿಯಲ್ಲೂ ಪ್ರಯತ್ನಿಸದೆ ನಿರ್ದಿಷ್ಟ ಅವಧಿಯಲ್ಲಿ ಹೆಚ್ಚು ತೂಕ ನಷ್ಟ ಸಂಭವಿಸುವುದನ್ನು ಆರೋಗ್ಯಕರ ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು!ಮಧುಮೇಹ:ಯು ಮಧುಮೇಹದ () ಸಾಮಾನ್ಯ ಲಕ್ಷಣವಾಗಿದೆ. ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪಾದನೆ ಆಗದಿದ್ದಾಗ ದೇಹವು ಅಸಮರ್ಥತೆಯಿಂದಾಗಿ ಅಧಿಕ ರಕ್ತದ ಗ್ಲೂಕೋಸ್ ಮಟ್ಟವನ್ನು ಉಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ತೂಕ ಇಳಿಕೆಯೂ ಸಂಭವಿಸಬಹುದು. ಇದನ್ನೂ ಓದಿ- ಅಲ್ಸರ್:ಹೊಟ್ಟೆಯ ಹುಣ್ಣಿನ ಸಮಸ್ಯೆ ಅಥವಾ ಅಲ್ಸರ್ ನಿಂದ ಬಳಲುತ್ತಿರುವ ಜನರಲ್ಲೂ ಕೂಡ ತೂಕ ನಷ್ಟ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಖಿನ್ನತೆ:ಕೆಲವರಲ್ಲಿ ಅತಿಯಾದ ದುಃಖ, ಹತಾಶೆಯ ಭಾವನೆಗಳು, ಖಿನ್ನತೆಯ ಸಮಸ್ಯೆಯಿಂದಾಗಿ ಉದ್ದೇಶಪೂರ್ವಕವಲ್ಲದ ತೂಕ ನಷ್ಟಕ್ಕೆ ಕಾರಣವಾಗಿರುತ್ತದೆ. ಇದನ್ನೂ ಓದಿ- ಕ್ಯಾನ್ಸರ್:ಸ್ತನ, ಶ್ವಾಸಕೋಶ, ಮೇದೋಜ್ಜೀರಕ ಗ್ರಂಥಿ, ಅಂಡಾಶಯ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್‌ಗಳ ಸಂದರ್ಭದಲ್ಲಿಯೂ ತೂಕ ನಷ್ಟ ಸಂಭವಿಸಬಹುದು. ಥೈರಾಯ್ಡ್:ಕೆಲವರಲ್ಲಿ ಥೈರಾಯ್ಡ್ ಆರಂಭಿಕ ಹಂತದಲ್ಲಿಯೂ ಅತಿಯಾದ ತೂಕ ನಷ್ಟ ಸಂಭವಿಸುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_964.txt b/zeenewskannada/data1_url8_1_to_1110_964.txt new file mode 100644 index 0000000000000000000000000000000000000000..c72b4e8cbfb71b22943dd059f9e06b9cd829af2c --- /dev/null +++ b/zeenewskannada/data1_url8_1_to_1110_964.txt @@ -0,0 +1 @@ +ಇಂತಹ ಆಹಾರಗಳ ಸೇವನೆಯಿಂದಲೂ ಹೆಚ್ಚಾಗುತ್ತೆ ಕ್ಯಾನ್ಸರ್ ಅಪಾಯ : ಬೇಕನ್, ಸಾಸೇಜ್‌ಗಳು, ಹಾಟ್ ಡಾಗ್‌ಗಳು ಮತ್ತು ಡೆಲಿ ಮಾಂಸಗಳನ್ನು, ವಿಶ್ವ ಆರೋಗ್ಯ ಸಂಸ್ಥೆ () ಕಾರ್ಸಿನೋಜೆನ್‌ ಗುಂಪು 1 ಎಂದು ವರ್ಗೀಕರಿಸಿದೆ. ಇವುಗಳ ಸೇವನೆಯಿಂದ ಕೊಲೊರೆಕ್ಟಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. :ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅತ್ಯಂತ ಮಾರಕ ಕಾಯಿಲೆಯಾಗಿ ಹೊರಹೊಮ್ಮುತ್ತಿದೆ. ತಜ್ಞರ ಪ್ರಕಾರ, ಕೆಲವು ಆಹಾರ ಪದ್ಧತಿಗಳು ಸಹ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತವೆ. ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ. ಹರೀಶ್ ಇ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ಆಹಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. * ಸಂಸ್ಕರಿಸಿದ ಮಾಂಸ:ಬೇಕನ್, ಸಾಸೇಜ್‌ಗಳು, ಹಾಟ್ ಡಾಗ್‌ಗಳು ಮತ್ತು ಡೆಲಿ ಮಾಂಸಗಳನ್ನು,() ಕಾರ್ಸಿನೋಜೆನ್‌ ಗುಂಪು 1 ಎಂದು ವರ್ಗೀಕರಿಸಿದೆ. ಇವುಗಳ ಸೇವನೆಯಿಂದ ಕೊಲೊರೆಕ್ಟಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. * ಕೆಂಪು ಮಾಂಸ:ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಾಂಸವನ್ನು (ಗೋಮಾಂಸ, ಹಂದಿಮಾಂಸ, ಕುರಿ ಮಾಂಸ) ಸೇವಿಸುವುದರಿಂದ, ಕೊಲೊರೆಕ್ಟಲ್, ಮೇದೋಜ್ಜೀರಕ ಗ್ರಂಥಿ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ- * ಮದ್ಯಪಾನ:ಬಾಯಿ, ಗಂಟಲು, ಅನ್ನನಾಳ, ಯಕೃತ್ತು, ಸ್ತನ ಮತ್ತು ಕೊಲೊನ್ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ. * ಸಕ್ಕರೆ ಪಾನೀಯ ಮತ್ತು ಆಹಾರಗಳು:ಸಕ್ಕರೆಯಿಂದ ಮಾಡಿದ ಸಿಹಿಯಾದ ಪಾನೀಯ ಮತ್ತು ಆಹಾರಗಳ ಹೆಚ್ಚಿನ ಸೇವನೆ, ಸ್ಥೂಲಕಾಯವನ್ನುಂಟು ಮಾಡುತ್ತದೆ. ಅಲ್ಲದೆ ಸ್ತನ, ಯಕೃತ್ತು ಮತ್ತು ಕೊಲೊರೆಕ್ಟಲ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್‌ಗೂ ಕಾರಣವಾಗುವ ಸಾಧ್ಯತೆ ಇದೆ. * ಉಪ್ಪಿನಲ್ಲಿ ಸಂರಕ್ಷಿಸಿಟ್ಟ ಆಹಾರ:ಉಪ್ಪಿನ ಸಂಗ್ರಹಿಸಿಟ್ಟ ತರಕಾರಿ, ಉಪ್ಪಿನಕಾಯಿ, ಒಣ ಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಹೊಟ್ಟೆಯ ಕ್ಯಾನ್ಸರ್ ಸಾಧ್ಯತೆ ಹೆಚ್ಚಿರುತ್ತದೆ. * ಸುಟ್ಟ, ಪ್ರೈ ಮಾಡಿದ ಮತ್ತು ಬೇಯಿಸಿದ (ತಂದೂರಿ) ಆಹಾರಗಳು:ಹೆಚ್ಚಿನ ಪ್ರಮಾಣದಲ್ಲಿ ಮಾಂಸವನ್ನು ಬೇಯಿಸುವುದು. ಉದಾಹರಣೆಗೆ ತಂದೂರಿ, ಗ್ರಿಲ್ಲಿಂಗ್ ಅಥವಾ ಪ್ರೈ ಮಾಡುವುದರಿಂದ ಪಾಲಿಸಿಕ್ಲಿಕ್‌ ಆರೊಮ್ಯಾಟಿಕ್‌ ಹೈಡ್ರೋಕಾರ್ಬನ್ ( ) ಮತ್ತು ಹೆಟೆರೋಸೈಕ್ಲಿಕ್‌ ಅಮೈನ್ಸ್‌ () ಎನ್ನುವ ಕಾರ್ಸಿನೋಜೆನಿಕ್‌ ಅಂಶಗಳನ್ನು ಉತ್ಪಾದಿಸುತ್ತವೆ. ಇದು ಕ್ಯಾನ್ಸರ್‌ ಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ- * ಹೆಚ್ಚು ಸಂಸ್ಕರಿಸಿದ ಆಹಾರಗಳು:ಸಂಸ್ಕರಿಸಿದ ಸಕ್ಕರೆ ಪದಾರ್ಥದ ಆಹಾರ ಸೇವನೆ ಮಾಡುವುದರಿಂದ ಬೊಜ್ಜು ಮತ್ತು ಕ್ಯಾನ್ಸರ್ ಸಾಧ್ಯತೆ ಹೆಚ್ಚಿದೆ. * ಟ್ರಾನ್ಸ್ ಫ್ಯಾಟ್ಸ್:ಕರಿದ ಪದಾರ್ಥ, ಬೇಕ್‌ ಮಾಡಿದ ಆಹಾರ ಮತ್ತು ಸಂಸ್ಕರಿಸಿದ ತಿಂಡಿಗಳಲ್ಲಿ ಕಂಡುಬರುವ ಟ್ರಾನ್ಸ್ ಫ್ಯಾಟ್ಸ್, ಉರಿಯೂತ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. *ಕೃತಕ ಸಿಹಿ:ಕೃತಕ ಸಿಹಿ ಪದಾರ್ಥಗಳ ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಕೆಲವು ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಇನ್ನೂ ನಿರ್ದಿಷ್ಟ ಸಾಕ್ಷಿಗಳು ಲಭ್ಯವಾಗಿಲ್ಲ. * ಕಲುಷಿತ ಆಹಾರಗಳು:ಅಫ್ಲಾಟಾಕ್ಸಿನ್‌ ಕೂಡಿದ ಆಹಾರಗಳು (ಸರಿಯಾಗಿ ಸಂಗ್ರಹಿಸದ ಧಾನ್ಯಗಳು ಮತ್ತು ಬೀಜಗಳ ಮೇಲೆ ಬೆಳೆಯುವ ಶಿಲೀಂಧ್ರ) ಅಥವಾ ಇತರ ಕಾರ್ಸಿನೋಜೆನ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಹಣ್ಣು, ತರಕಾರಿ, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಯುಕ್ತ ಸಮತೋಲಿತ ಆಹಾರ ಸೇವೆನೆಯಿಂದ ಹಾಗೂ ಈ ಮೇಲಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದಾಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ವೈದ್ಯರ ಸಲಹೆಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_965.txt b/zeenewskannada/data1_url8_1_to_1110_965.txt new file mode 100644 index 0000000000000000000000000000000000000000..23eccc04ce3d550555b67de32341a550449a5f04 --- /dev/null +++ b/zeenewskannada/data1_url8_1_to_1110_965.txt @@ -0,0 +1 @@ +ಮಳೆಗಾಲದಲ್ಲಿ ಅತಿಯಾಗಿ ಕಾಡುವ ಮಂಡಿ ನೋವಿಗೆ ಈ ಪುಟ್ಟ ಕಾಳು ಪರಿಹಾರ !ಒಮ್ಮೆ ಟ್ರೈ ಮಾಡಿ :ಕೆಲವು ಮನೆಮದ್ದುಗಳು ಮೊಣಕಾಲು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. :ಮೊಣಕಾಲು ನೋವಿಗೆ ಕಾರಣ ಅನೇಕ ಇರಬಹುದು. ಸಾಮಾನ್ಯವಾಗಿ ವಯಸ್ಸು,ಗಾಯ ಅಥವಾ ಕೆಲವು ಆಂತರಿಕ ಆರೋಗ್ಯ ಸ್ಥಿತಿಯಿಂದಲೂ ಈ ನೋವು ಕಾಣಿಸಿಕೊಳ್ಳುತ್ತದೆ.ಈ ಮಂಡಿ ನೋವಿಗೆ ಸಂಧಿವಾತವೂ ಕಾರಣವಾಗಿರಬಹುದು.ದೇಹದಲ್ಲಿ ಯೂರಿಕ್ ಆಸಿಡ್ ಸ್ಫಟಿಕಗಳ ಶೇಖರಣೆಯಿಂದಾಗಿ ಸಂಧಿವಾತ ಉಂಟಾಗುತ್ತದೆ. ಇದರಿಂದಾಗಿ ಹಠಾತ್ ಮತ್ತು ತೀವ್ರವಾದ ನೋವು,ಊತ ಕಾಣಿಸಿಕೊಳ್ಳುತ್ತದೆ. ಕೆಲವು ಮನೆಮದ್ದುಗಳು ಮೊಣಕಾಲು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬಿಸಿ ಮತ್ತು ತಣ್ಣನೆಯ ಮಸಾಜ್ :ಮೊಣಕಾಲುಗಳಲ್ಲಿ ಸಾಕಷ್ಟು ನೋವು ಕಾಣಿಸಿಕೊಂಡರೆಅನ್ನು ಬಟ್ಟೆಯಲ್ಲಿ ಸುತ್ತಿ ನೋವಿನ ಸ್ಥಳದಲ್ಲಿ 15-20 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ,ಬಿಸಿನೀರಿನ ಬಾಟಲಿಯನ್ನು ಬಟ್ಟೆಯಲ್ಲಿ ಸುತ್ತಿ 15-20 ನಿಮಿಷಗಳ ಕಾಲ ಮಸಾಜ್ ಮಾಡಿ. ಐಸ್ ಊತವನ್ನು ಕಡಿಮೆ ಮಾಡಿದರೆ, ಬಿಸಿ ನೀರಿನ ಶಾಖ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಈ ಮೂಲಕ ನೋವಿನಿಂದ ಪರಿಹಾರ ಸಿಗುತ್ತದೆ. ಇದನ್ನೂ ಓದಿ : ಅರಿಶಿನ ಮತ್ತು ಶುಂಠಿ ಚಹಾ :ಅರ್ಧ ಚಮಚ ಅರಿಶಿನ ಪುಡಿ ಮತ್ತು ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕುದಿಸಿ.ಇದನ್ನು ಫಿಲ್ಟರ್ ಮಾಡಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ.ಅರಿಶಿನ ಮತ್ತು ಶುಂಠಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಆದ್ದರಿಂದ,ನಿಮ್ಮ ಮೊಣಕಾಲುಗಳಲ್ಲಿ ನಿರಂತರ ನೋವು ಕಾಣಿಸುತ್ತಿದ್ದರೆ, ಈ ಮನೆಮದ್ದನ್ನು ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಪಡೆಯಬಹುದು. ಮೆಂತ್ಯೆ ಬೀಜ :ಒಂದು ಚಮಚ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ನೆನೆ ಹಾಕಿದ ನೀರನ್ನು ಕುಡಿದು ಕಾಳುಗಳನ್ನು ಅಗಿದು ತಿನ್ನಿ.ಇದು ಮೊಣಕಾಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು,ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ತೆಂಗಿನ ಎಣ್ಣೆ ಮಸಾಜ್ :ಸ್ವಲ್ಪ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಮಸಾಜ್ ಮಾಡಬೇಕು.ತೆಂಗಿನ ಎಣ್ಣೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಮಸಾಜ್ ಮೂಲಕ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ನೋವನ್ನು ಕಡಿಮೆ ಮಾಡುತ್ತದೆ. (ಸೂಚನೆ: ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_966.txt b/zeenewskannada/data1_url8_1_to_1110_966.txt new file mode 100644 index 0000000000000000000000000000000000000000..f00f5d4689702e991cd04a5a3917b37c90b24571 --- /dev/null +++ b/zeenewskannada/data1_url8_1_to_1110_966.txt @@ -0,0 +1 @@ +ಬ್ಲಡ್ ಶುಗರ್ ನಿಯಂತ್ರಣದಲ್ಲಿಯೇ ಇರಬೇಕಾದರೆ ಬೆಳಿಗ್ಗೆ ಈ ಆಹಾರವನ್ನೇ ಸೇವಿಸಿ ! :ಮಧುಮೇಹಿಗಳು ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನ ಹರಿಸಬೇಕು.ಈ ಕಾಯಿಲೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯಕ್ಕೆ ಅಪಾಯಕಾರಿ. :ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವೇ ಇಲ್ಲ. ಔಷಧಿಗಳು, ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಇದನ್ನು ನಿಯಂತ್ರಿಸಬಹುದು ಅಷ್ಟೇ.ಮಧುಮೇಹ ಇದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅನಿಯಂತ್ರಿತವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.ಇದು ದೇಹಕ್ಕೆ ಮಾರಕವಾಗಿ ಪರಿಣಮಿಸಬಹುದು. ಹೀಗಾಗಿ ಮಧುಮೇಹಿಗಳು ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನ ಹರಿಸಬೇಕು.ಈ ಕಾಯಿಲೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯಕ್ಕೆ ಅಪಾಯಕಾರಿ. ಹೀಗಿರುವಾಗ ಮಧುಮೇಹ ರೋಗಿಗಳು ಯಾವ ಆಹಾರದ ಮೂಲಕ ತಮ್ಮ ದಿನವನ್ನು ಆರಂಭಿಸಬೇಕು ಎನ್ನುವ ಪ್ರಶ್ನೆ ಏಳುತ್ತದೆ. ಬೆಳಗಿನ ಉಪಾಹಾರ ಬಹಳ ಮುಖ್ಯ. ಮಧುಮೇಹ ರೋಗಿಗಳು ಬೆಳಗಿನ ಉಪಾಹಾರದಲ್ಲಿ ಏನನ್ನು ಸೇವಿಸುತ್ತಾರೆ ಎನ್ನುವುದು ಅವರ ಆರೋಗ್ಯವನ್ನೇ ನಿರ್ಧರಿಸುತ್ತದೆ. ಇದನ್ನೂ ಓದಿ : ಮಧುಮೇಹ ರೋಗಿಗಳು ಈ ಆಹಾರವನ್ನು ಬೆಳಗ್ಗೆ ಸೇವಿಸಬೇಕು :ಓಟ್ಸ್ :ಮಧುಮೇಹ ರೋಗಿಗಳಿಗೆ ಬೆಳಗಿನ ಉಪಾಹಾರಕ್ಕೆ ಓಟ್ಸ್ ಉತ್ತಮ ಆಯ್ಕೆಯಾಗಿದೆ.ಇವುಗಳಲ್ಲಿ ಫೈಬರ್ ಹೇರಳವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಹಠಾತ್ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮೊಟ್ಟೆ :ಮಧುಮೇಹಿಗಳು ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಸೇವಿಸಬಹುದು. ಇದು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಕಡಿಮೆ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ.ಇದರ ಸೇವನೆಯುನಿಯಂತ್ರಿಸಲು ಸಹಾಯ ಮಾಡುತ್ತದೆ.ಬೆಳಗಿನ ಉಪಾಹಾರಕ್ಕಾಗಿ 1-2 ಬೇಯಿಸಿದ ಮೊಟ್ಟೆಗಳನ್ನು ಅಥವಾ ಮೊಟ್ಟೆಯ ಆಮ್ಲೆಟ್ ಅನ್ನು ತಿನ್ನಬಹುದು. ಇದನ್ನೂ ಓದಿ : ಮೊಳಕೆ ಕಾಳು :ಬೆಳಗಿನ ಉಪಾಹಾರದಲ್ಲಿ ಮೊಇಳಕೆ ಕಾಳು ತಿನ್ನುವುದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ಮೊಳಕೆಯೊಡೆದ ಹೆಸರುಕಾಳಿಗೆ ಕತ್ತರಿಸಿದ ತರಕಾರಿಗಳು, ನಿಂಬೆ ರಸ ಮತ್ತು ಉಪ್ಪು ಬೆರೆಸಿ ತಿನ್ನಬಹುದು. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಉಪ್ಪಿಟ್ಟು :ಉಪ್ಪಿಟ್ಟು ಮಧುಮೇಹ ರೋಗಿಗಳಿಗೆ ಆರೋಗ್ಯಕರ ಮತ್ತು ಟೇಸ್ಟಿ ಉಪಹಾರ ಆಯ್ಕೆಯಾಗಿದೆ.ಇದು ರಕ್ತದಲ್ಲಿನ ಸಕ್ಕರೆಯಲ್ಲಿ ಹಠಾತ್ ಏರಿಕೆ ಉಂಟುಮಾಡುವುದಿಲ್ಲ.ಇದನ್ನು ತಯಾರಿಸುವುದು ಕೂಡಾ ತುಂಬಾ ಸುಲಭ. ಮೊಸರು :ಮಧುಮೇಹ ರೋಗಿಗಳು ಬೆಳಗಿನ ಉಪಾಹಾರಕ್ಕಾಗಿ ಮೊಸರನ್ನು ಸೇವಿಸಬಹುದು.ಫೈಬರ್ ಮತ್ತು ಪ್ರೋಟೀನ್ ಇದರಲ್ಲಿ ಹೇರಳವಾಗಿ ಇರುತ್ತದೆ.ಇದಲ್ಲದೆ,ಇದು ಪ್ರೊಬಯಾಟಿಕ್‌ಗಳ ಉತ್ತಮ ಮೂಲವಾಗಿದ್ದು, ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎನ್ನುವ ಭಯ ಇರುವುದಿಲ್ಲ. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_967.txt b/zeenewskannada/data1_url8_1_to_1110_967.txt new file mode 100644 index 0000000000000000000000000000000000000000..0ca80e9165293eca0793e9039551e8dfbfc49735 --- /dev/null +++ b/zeenewskannada/data1_url8_1_to_1110_967.txt @@ -0,0 +1 @@ +ಎಚ್ಚರ !ನಿಮ್ಮ ಕಾಲುಗಳಲ್ಲಿ ಹೀಗಾಗುತ್ತಿದ್ದರೆ ಸ್ವಲ್ಪ ಹೊತ್ತಿನಲ್ಲಿಯೇ ಹೃದಯಾಘಾತವಾಗುತ್ತದೆ ಎಂದರ್ಥ :ಹೃದಯಾಘಾತ ಸಂಭವಿಸುವ ಮೊದಲು, ಕೆಲವು ರೋಗಲಕ್ಷಣಗಳು ಕಾಲುಗಳಲ್ಲಿ ಕೂಡಾ ಕಾಣಿಸಿಕೊಳ್ಳಬಹುದು. ಈ ಮಾಹಿತಿ ಇರದ ಕಾರಣ ಜನರು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. :ನಾವು ಅನುಸರಿಸುವ ಜೀವನ ಶೈಲಿ, ಫಾಸ್ಟ್ ಫುಡ್,ಅನಾರೋಗ್ಯಕರ ಆಹಾರ,ಅತಿಯಾದ ಒತ್ತಡದಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ. ಇವುಗಳಲ್ಲಿ ಹೃದಯಾಘಾತವೂ ಒಂದು.ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಬಳಲುತ್ತಿರುವ ಅನೇಕರನ್ನು ನೋಡಿದ್ದೇವೆ.ಹೃದಯಾಘಾತ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಹೃದಯಾಘಾತದ ಲಕ್ಷಣಗಳು :ಅಥವಾ ಉಸಿರಾಟದ ತೊಂದರೆಯಂತಹ ರೋಗಲಕ್ಷಣಗಳಿಂದ ಜನರು ಸಾಮಾನ್ಯವಾಗಿ ಹೃದಯಾಘಾತವನ್ನು ಗುರುತಿಸುತ್ತಾರೆ.ಆದರೆ ಹೃದಯಾಘಾತ ಸಂಭವಿಸುವ ಮೊದಲು, ಕೆಲವು ರೋಗಲಕ್ಷಣಗಳು ಕಾಲುಗಳಲ್ಲಿ ಕೂಡಾ ಕಾಣಿಸಿಕೊಳ್ಳಬಹುದು. ಈ ಮಾಹಿತಿ ಇರದ ಕಾರಣ ಜನರು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ, ಅಥವಾ ಈ ರೋಗಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ.ಆದರೆ, ಈ ನಿರ್ಲಕ್ಷ್ಯ ನಮ್ಮ ಜೀವನಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಇದನ್ನೂ ಓದಿ : ಕಾಲುಗಳಲ್ಲಿ ಗೋಚರಿಸುತ್ತವೆ ಹೃದಯಾಘಾತದ ಚಿಹ್ನೆಗಳು:ಪಾದಗಳ ಊತ :ಅಥವಾ ಪೃಷ್ಠದ ಹಠಾತ್ ಊತವು ಹೃದಯಾಘಾತದ ಸಂಕೇತವಾಗಿರಬಹುದು.ಹೃದಯವು ದುರ್ಬಲಗೊಂಡಾಗ ಮತ್ತು ದೇಹದ ಕೆಳಗಿನ ಭಾಗಗಳಿಗೆ ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಾಲುಗಳಲ್ಲಿ ಭಾರ,ಕಾಲುಗಳಲ್ಲಿ ನೋವು :ಸ್ವಲ್ಪ ದೂರದವರೆಗೆ ನಡೆದಾಗ ಅಥವಾ ಮೆಟ್ಟಿಲುಗಳನ್ನು ಹತ್ತಿದ ನಂತರ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.ಅಥವಾ ಕಾಲುಗಳು ಭಾರವಾದಂತೆ ಭಾಸವಾಗುತ್ತದೆ. ಇದು ಹೃದಯಾಘಾತದ ಸಂಕೇತವಾಗಿರಬಹುದು. ಕಾಲುಗಳು ಮರಗಟ್ಟುವುದು :ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಹೃದಯಾಘಾತದ ಸಂಕೇತವಾಗಿರಬಹುದು.ರಕ್ತದ ಹರಿವು ಕಡಿಮೆಯಾದಾಗ ಅಥವಾ ನರಗಳು ಹಾನಿಗೊಳಗಾದಾಗ ಹೀಗಾಗುತ್ತದೆ. ಇದನ್ನೂ ಓದಿ : ಕಾಲಿನ ಚರ್ಮದ ಬಣ್ಣದಲ್ಲಿ ಬದಲಾವಣೆ :ಕಾಲುಗಳ ಮೇಲಿನ ಚರ್ಮವು ಹಳದಿ,ನೇರಳೆ ಅಥವಾ ನೀಲಿ ಬಣ್ಣಕ್ಕೆ ತಿರುಗಿದರೆ ಎಚ್ಚರ ಅಗತ್ಯ. ಇದು ಕಾಲುಗಳಿಗೆ ಕಡಿಮೆ ರಕ್ತದ ಹರಿವಿನ ಸಂಕೇತವಾಗಿದೆ. ಹೃದಯಾಘಾತದ ಇತರ ಲಕ್ಷಣಗಳು :- ಹೃದಯದಲ್ಲಿ ನೋವು ಅಥವಾ ಒತ್ತಡ- ಉಸಿರಾಟದ ತೊಂದರೆ- ಆತಂಕ ಅಥವಾ ತಲೆತಿರುಗುವಿಕೆ- ವಾಂತಿ ಅಥವಾ ವಾಕರಿಕೆ ಮುಜುಗರ- ಅತಿಯಾದ ಬೆವರುವುದು ಈ ವಿಷಯಗಳಿಗೆ ಗಮನ ಬೇಕು:-ಹೃದಯಾಘಾತದ ಲಕ್ಷಣಗಳು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ.-ಕೆಲವರಲ್ಲಿ ಸೌಮ್ಯ ಲಕ್ಷಣಗಳು ಕಂಡು ಬಂದರೆ ಇನ್ನು ಕೆಲವರಲ್ಲಿ ತೀವ್ರತರವಾದ ಲಕ್ಷಣಗಳು ಗೋಚರಿಸುತ್ತದೆ.- ಹೃದ್ರೋಗದ ಲಕ್ಷಣಗಳು ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನವಾಗಿವೆ. ಹೃದಯಾಘಾತದ ಸಾಧ್ಯತೆಯನ್ನು ತಡೆಗಟ್ಟಲು ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು :- ಆರೋಗ್ಯಕರ ಆಹಾರವನ್ನು ಸೇವಿಸಿ- ನಿಯಮಿತ ವ್ಯಾಯಾಮ ಅತ್ಯಗತ್ಯ- ಧೂಮಪಾನ ಮತ್ತು ಮದ್ಯಪಾನದಿಂದ ದೂರ ಇರಿ.- ಒತ್ತಡವನ್ನು ತಪ್ಪಿಸಿ- ಆರೋಗ್ಯಕರ ದೇಹ ತೂಕವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_968.txt b/zeenewskannada/data1_url8_1_to_1110_968.txt new file mode 100644 index 0000000000000000000000000000000000000000..3d2e289665548942f5aca31f87b1b7cc67349b6c --- /dev/null +++ b/zeenewskannada/data1_url8_1_to_1110_968.txt @@ -0,0 +1 @@ +ನೀವು ನಿರ್ಲಕ್ಷಿಸಲೇಬಾರದ ಸಾಮಾನ್ಯವಲ್ಲದ ಕ್ಯಾನ್ಸರ್ ಚಿಹ್ನೆ ಮತ್ತು ಲಕ್ಷಣಗಳು! : ನಾವು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದರೂ ಸಹ ಕ್ಯಾನ್ಸರ್ ಎಚ್ಚರಿಕೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ತಿಳಿದಿರುವುದು ಬಹಳ ಮುಖ್ಯ. ಇದರಿಂದ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಹಚ್ಚಿ, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. :ಕ್ಯಾನ್ಸರ್ ಗೆ ಕಾರಣವಾಗುವ ಸಾಮಾನ್ಯ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು ತಿಳಿದಿರುತ್ತವೆ. ಆದರೆ, ಕೆಲವೊಮ್ಮೆ ಸಾಮಾನ್ಯವಾಗಿ ಗೊತ್ತಿರದ, ಸ್ಪಷ್ಟವಾಗಿ ಗೋಚರಿಸದೇ ಇರುವ ಚಿಹ್ನೆಗಳೂ ಸಹ ಕ್ಯಾನ್ಸರ್ ಅಪಾಯದ ಎಚ್ಚರಿಕೆಯ ಗಂಟೆಯಾಗಿರಬಹುದು. ಆದರೆ, ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಇದು ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡಬಹುದು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ. ಹರೀಶ್ ಇ, ವಿವಿಧ ರೀತಿಯ ಕ್ಯಾನ್ಸರ್‌ ಗೆ ಕಾರಣವಾಗಬಲ್ಲ ಕೆಲವು ಸಾಮಾನ್ಯವಾಗಿ ಗೊತ್ತಿರದ ಚಿಹ್ನೆಗಳು ಮತ್ತು ರೋಗಲಕ್ಷಣಗಳ ( ) ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ನೀವು ನಿರ್ಲಕ್ಷಿಸಲೇಬಾರದ ಸಾಮಾನ್ಯವಲ್ಲದ ಕ್ಯಾನ್ಸರ್ ಚಿಹ್ನೆ ಮತ್ತು ಲಕ್ಷಣಗಳು ಈ ಕೆಳಕಂಡಂತಿವೆ:-1. ನಿರಂತರ ಕೆಮ್ಮು ಅಥವಾ ಒರಟಾದ ಧ್ವನಿ:ಇದು ಸಾಮಾನ್ಯವಾಗಿ( ) ಅಥವಾ ಗಂಟಲಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಸೂಚಕವಾಗಿದೆ. 2. ನುಂಗಲು ತೊಂದರೆ:ಇದು ಅನ್ನನಾಳ ಅಥವಾ ಗಂಟಲು ಕ್ಯಾನ್ಸರ್‌ನ ( ) ಸಂಕೇತವಾಗಿರುವ ಸಾಧ್ಯತೆಯಾಗಿದೆ. 3. ಭಾರಿ ತೂಕ ನಷ್ಟ:ಹೀಗಾಗಲು ಪ್ಯಾಂಕ್ರಿಯಾಟಿಕ್, ಹೊಟ್ಟೆ, ಅನ್ನನಾಳ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ() ಕಾರಣವಾಗಿರಬಹುದು. ಇದನ್ನೂ ಓದಿ- 4. ದೀರ್ಘಕಾಲದ ಆಯಾಸ:ವಿಶ್ರಾಂತಿ ತೆಗೆದುಕೊಂಡರೂ ಆಯಾಸ ಕಡಿಮೆಯಾಗದೇ ಇದ್ದರೆ ಇದು ಲ್ಯುಕೇಮಿಯಾ, ಕೊಲೊನ್ ಅಥವಾ ಹೊಟ್ಟೆಯ ಕ್ಯಾನ್ಸರ್ ( ) ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. 5. ನಿರಂತರ ತುರಿಕೆ:ತುರಿಕೆ, ವಿಶೇಷವಾಗಿ ದೇಹದ ಕೆಳಭಾಗದಲ್ಲಿ (ಸೊಂಟದ ಕೆಳಗೆ) ಇದ್ದರೆ. ಇದು ಕೆಲವೊಮ್ಮೆ ಲಿಂಫೋಮಾ ಕ್ಯಾನ್ಸರ್‌ ( ) ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. ಇದು ಕೆಲವೊಮ್ಮೆ ಲಿಂಫೋಮಾ ಕ್ಯಾನ್ಸರ್‌ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. 6. ತಡೆದುಕೊಳ್ಳಲಾಗದಷ್ಟು ನೋವು:ಬೆನ್ನುನೋವಿನಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ನಿರಂತರವಾದ ನೋವು ಇದ್ದರೆ , ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಒಂದು ಚಿಹ್ನೆಯಾಗಿರಬಹುದು ಅಥವಾ ಮೂಳೆ ನೋವು ಇದು ಮೂಳೆ ಕ್ಯಾನ್ಸರ್ ( ) ಅನ್ನು ಸೂಚಿಸುತ್ತದೆ. 7. ಚರ್ಮದಲ್ಲಿನ ಬದಲಾವಣೆಗಳು:ಚರ್ಮದಲ್ಲಿ ಉಂಟಾಗುವ ಬದಲಾವಣೆಗಳು ಕೂಡ ಕ್ಯಾನ್ಸರ್‌ ಸೂಚಕವಾಗಿವೆ. ಗಾಢವಾಗಿ ಕಾಣುವ ಚರ್ಮ (ಹೈಪರ್ಪಿಗ್ಮೆಂಟೇಶನ್), ಹಳದಿ ಚರ್ಮ ಮತ್ತು ಕಣ್ಣುಗಳು (ಕಾಮಾಲೆ), ಕೆಂಪು ಚರ್ಮ (ಎರಿಥೆಮಾ) , ತುರಿಕೆ ಅಥವಾ ಅತಿಯಾದ ಕೂದಲು ಬೆಳವಣಿಗೆ ಕೂಡ ಕ್ಯಾನ್ಸರ್‌ ಸೂಚಕವಾಗಿರುವ ಸಾಧ್ಯತೆ ಇರುತ್ತದೆ. 8. ಜ್ವರ:ಸೋಂಕುಗಳಿಗೆ ಸಂಬಂಧಿಸದ ಆಗಾಗ ಬರುವ ಜ್ವರ, ಲ್ಯುಕೇಮಿಯಾ ಅಥವಾ ಲಿಂಫೋಮಾ ಕ್ಯಾನ್ಸರ್‌ ಸಾಧ್ಯತೆಯನ್ನು ಸೂಚಿಸುತ್ತದೆ. 9. ತೀವ್ರ ರಕ್ತಸ್ರಾವ ಅಥವಾ ಡಿಸ್ಚಾರ್ಜ್:ಮೂತ್ರದಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್, ಮಲಬದ್ದತೆ ಇದ್ದರೆ ಕೊಲೊನ್ ಅಥವಾ ಗುದನಾಳದ ಕ್ಯಾನ್ಸರ್, ಯೋನಿಯಲ್ಲಿ ಹೆಚ್ಚು ರಕ್ತಸ್ರಾವವಾಗುವುದರಿಂದ ಎಂಡೊಮೆಟ್ರಿಯಲ್ ಅಥವಾ ಗರ್ಭಕಂಠದ ಕ್ಯಾನ್ಸರ್ ( ) ಗೆ ಕಾರಣವಾಗಬಹುದು. 10. ನರಗಳಲ್ಲಿನ ಸಮಸ್ಯೆ:ನರಗಳು ರೋಗಗ್ರಸ್ತವಾಗುವುದರಿಂದ ದೃಷ್ಟಿ ಬದಲಾವಣೆ, ನಿರಂತರ ತಲೆನೋವು ಅಥವಾ ಮೆದುಳಿನಲ್ಲಿ ಗೆಡ್ಡೆಯಾಗಿರುವ ಚಿಹ್ನೆಯನ್ನು ಸೂಚಿಸುವ ಸಾಧ್ಯತೆಗಳಿರುತ್ತವೆ. ಇದನ್ನೂ ಓದಿ- 11. ಉಬ್ಬುಗಳು ಅಥವಾ ಕಿಬ್ಬೊಟ್ಟೆಯ ಊತ:ಇದು ಸಾಮಾನ್ಯವಾಗಿ ಅಂಡಾಶಯದ ಕ್ಯಾನ್ಸರ್‌ಗೆ ( ) ಸಂಬಂಧಿಸಿರುತ್ತದೆ. 12. ಸ್ತನದಲ್ಲಿ ವ್ಯತ್ಯಾಸ:ಸ್ತನದ ಮೇಲೆ ಗಡ್ಡೆಯಲ್ಲದೆ, ಅಸಹಜವಾಗಿ ಸ್ತನಗಳ ತೊಟ್ಟುಗಳಿಂದ ಸಾವ್ರವಾಗುತ್ತಿದ್ದರೆ , ಸ್ತನದ ಮೇಲೆ ಡಿಂಪ್ಲಿಂಗ್ (ಕುಳಿ) ಅಥವಾ ಸ್ತನದ ರಚನೆಯಲ್ಲಿ ಬದಲಾವಣೆಯಾದರೆ ಇದು ಸ್ತನ ಕ್ಯಾನ್ಸರ್‌ನ ( ) ಸೂಚಕವಾಗಿರಬಹುದು. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ದೀರ್ಘಕಾಲದವರೆಗೆ ಇದ್ದರೆ , ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅವಶ್ಯಕವಾಗಿದೆ ಎಂದು ಡಾ.ಹರೀಶ್ ಇ ಸಲಹೆ ನೀಡಿದ್ದಾರೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ವೈದ್ಯರ ಸಲಹೆಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_969.txt b/zeenewskannada/data1_url8_1_to_1110_969.txt new file mode 100644 index 0000000000000000000000000000000000000000..df0b7e9453872d6b6e63ef156df5447b78117103 --- /dev/null +++ b/zeenewskannada/data1_url8_1_to_1110_969.txt @@ -0,0 +1 @@ +ಸಾರ್ಕೋಮಾ - ಗುಪ್ತ ಆಕ್ರಮಣಕಾರಿ ಕ್ಯಾನ್ಸರ್‌ನ ಅಪರೂಪದ ಚಿಹ್ನೆಗಳು ಮತ್ತು ಲಕ್ಷಣಗಳು : ಉನ್ನತ ಕ್ವಾಟರ್ನರಿ ಕೇಂದ್ರಗಳಲ್ಲಿ, 95% ಕ್ಕಿಂತ ಹೆಚ್ಚು ಸಾರ್ಕೋಮಾ-ಪೀಡಿತ ಅಂಗಗಳನ್ನು ಉಳಿಸಬಹುದು. ಈ ಗಮನಾರ್ಹ ಅಂಕಿಅಂಶವು ಆರಂಭಿಕ ಪತ್ತೆಹಚ್ಚುವಿಕೆಯ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳುವುದರ ಜೊತೆಗೆ, ಈ ಸವಾಲಿನ ಪ್ರಕರಣಗಳನ್ನು ನಿರ್ವಹಿಸಲು ಸುಸಜ್ಜಿತವಾದ ಸೌಲಭ್ಯದಲ್ಲಿ ಚಿಕಿತ್ಸೆಯನ್ನು ಪಡೆಯುವ ಅಗತ್ಯದ ಮೇಲೆಯೂ ಬೆಳಕು ಚೆಲ್ಲುತ್ತದೆ. : ಸಾರ್ಕೋಮಾಗಳು, ಮೂಳೆ, ಸ್ನಾಯು ಮತ್ತು ನರಗಳಂತಹ ಅಂಗಾಂಶಗಳಿಂದ ಉಂಟಾಗುವ ಆಕ್ರಮಣಕಾರಿ ಕ್ಯಾನ್ಸರ್. ಮಕ್ಕಳಲ್ಲಿ ಕಂಡುಬರುವ ಎಲ್ಲಾ ಘನ ಕ್ಯಾನ್ಸರ್ಗಳಲ್ಲಿ 20% ರಷ್ಟು ಕ್ಯಾನ್ಸರ್‌ಗಳು ಸರ್ಕೋಮಾ ಆಗಿರುತ್ತವೆ. ಯುವ ವಯಸ್ಕರಲ್ಲಿಯೇ ಹೆಚ್ಚಾಗಿ ಕಂಡುಬರುವ ಈ ಕ್ಯಾನ್ಸರ್‌ಗಳ ಬಗ್ಗೆ ಜಾಗರೂಕತೆ ಮತ್ತು ಹೆಚ್ಚಿದ ಅರಿವಿನ ಅಗತ್ಯ ಅನಿವಾರ್ಯವಾಗಿದೆ. ಈ ಕ್ಯಾನ್ಸರ್‌ಗಳು ವೇಗವಾಗಿ ಬೆಳೆಯುತ್ತವೆ, ವಾರಗಳು ಅಥವಾ ತಿಂಗಳುಗಳಲ್ಲಿ ಮಾರಣಾಂತಿಕವಾಗಿ ಹರಡುತ್ತವೆ. ಈ ಕ್ಯಾನ್ಸರ್‌ಗಳ ಉಲ್ಭಣಕ್ಕೆ ನಿಖರವಾದ ಕಾರಣಗಳು ಅಥವಾ ಅವುಗಳನ್ನು ತಡೆಯಲು ಮುಂಜಾಗ್ರತಾ ತಪಾಸಣೆ (ಸ್ಕ್ರೀನಿಂಗ್) ಲಭ್ಯವಿಲ್ಲದಿರುವುದು, ಆರಂಭಿಕ ಹಂತದಲ್ಲಿಯೇ ಸರ್ಕೋಮಾಗಳ ಪತ್ತೆ ನಮ್ಮ ಪ್ರಾಥಮಿಕ ರಕ್ಷಾಕವಚವಾಗಿದೆ. ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಆರ್ಥೋಪೆಡಿಕ್ ಆಂಕೊಲಾಜಿ ವಿಭಾಗದ ಲೀಡ್ ಕನ್ಸಲ್ಟೆಂಟ್ ಡಾ. ಶ್ರೀಮಂತ್ ಬಿ ಎಸ್ (. ) ಈ ಬಗ್ಗೆ ವಿವರವಾದ ಮಾಹಿತಿ ಹಂಚಿಕೊಂಡಿದ್ದು, ಈ ರೀತಿ ತಿಳಿಸಿದ್ದಾರೆ... ಸರ್ಕೋಮಾವನ್ನು ಕಂಡುಹಿಡಿಯುವಲ್ಲಿ ಎರಡು ಪ್ರಮುಖ ರೋಗಲಕ್ಷಣಗಳು ತಕ್ಷಣದ ಗಮನವನ್ನು ಬಯಸುತ್ತವೆ:ನೋವು ಮತ್ತು ಊತ:ವಿಶ್ರಾಂತಿ ಅಥವಾ ರಾತ್ರಿಯಲ್ಲಿ ಹೆಚ್ಚಾಗುವ ಯಾವುದೇ ನಿರಂತರ ನೋವನ್ನು ನಿರ್ಲಕ್ಷಿಸಬಾರದು. ಅಂತೆಯೇ, 5 ಸೆಂಟಿಮೀಟರ್‌ಗಿಂತ ದೊಡ್ಡದಾದ ಯಾವುದೇ ಊತಕ್ಕೆ ತ್ವರಿತ ವೈದ್ಯಕೀಯ ಮೌಲ್ಯಮಾಪನದ ಅಗತ್ಯವಿರುತ್ತದೆ. ಈ ರೋಗಲಕ್ಷಣಗಳು ಸಾಮಾನ್ಯವಾಗಿ ತ್ವರಿತವಾಗಿ ಬೆಳೆಯುತ್ತವೆ ಅವುಗಳನ್ನು ಸಾಮಾನ್ಯ ಎಂದು ನಿರ್ಲಕ್ಷಿಸುವುದು ಮಾರಣಾಂತಿಕವಾಗಬಹುದು. ಇದನ್ನೂ ಓದಿ- ಆರಂಭದ ಹಂತದಲ್ಲಿಯೇ ಗುರುತಿಸುವಿಕೆ ಮತ್ತು ಸೂಕ್ತ ವೈದ್ಯರೊಂದಿಗೆ ಸಮಾಲೋಚನೆ, ಅಂಗ ರಕ್ಷಣೆ ಅಥವಾ ಕಳೆದುಕೊಳ್ಳುವಿಕೆ, ಮತ್ತು ಜೀವ ಹಾನಿಯ ನಷ್ಟಕ್ಕೆ ನಿರ್ಣಾಯಕವಾಗಿವೆ. ವಿಳಂಬವಾದ ಪ್ರಸ್ತುತಿಯು ಸಾಮಾನ್ಯವಾಗಿ ಹೆಚ್ಚು ವ್ಯಾಪಕವಾದ ಶಸ್ತ್ರಚಿಕಿತ್ಸೆಗೆ ಕಾರಣವಾಗುತ್ತದೆ.(ದೇಹದ ಅನ್ಯ ಭಾಗಗಳಿಗೆ ಕ್ಯಾನ್ಸರ್ ಹರಡುವಿಕೆ) ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಚಿಕಿತ್ಸೆಯ ಋಣಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ, ಇದು ನಿರ್ಣಾಯಕ ಬೆಳವಣಿಗೆಯ ವರ್ಷಗಳಲ್ಲಿ ಅಂಗವನ್ನು ಕಳೆದುಕೊಳ್ಳುವ ಸಾಧ್ಯತೆಗೆ ಕಾರಣವಾಗಿ, ಇದು ಅವರ ಜೀವನದ ಗುಣಮಟ್ಟದ ಮೇಲೆ ಗಹನವಾದ ಪರಿಣಾಮ ಬೀರುತ್ತದೆ. () ಸಂಭಾವನೆಯನ್ನು ಶಂಕಿಸಿದ್ದಲ್ಲಿ, ಖಚಿತವಾದ ರೋಗನಿರ್ಣಯವನ್ನು ತಲುಪಲು ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸುತ್ತಾರೆ. ಆದಾಗ್ಯೂ, ಈ ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಕ್ವಾಟರ್ನರಿ ಕ್ಯಾನ್ಸರ್ ಕೇಂದ್ರಗಳ ಪ್ರಾಮುಖ್ಯತೆಯನ್ನು ಮಹತ್ತರವಾದದ್ದು. ಈ ವಿಶೇಷ ಕೇಂದ್ರಗಳು ಸಾರ್ಕೋಮಾಗಳನ್ನು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಅಗತ್ಯವಾದ ಪರಿಣತಿ, ಅನುಭವ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿವೆ. ಕ್ವಾಟರ್ನರಿ ಕ್ಯಾನ್ಸರ್ ಕೇಂದ್ರಗಳು ಆಂಕೊಲಾಜಿ ತಜ್ಞರ ಬಹುಶಿಸ್ತೀಯ ತಂಡಗಳನ್ನು ನೀಡುತ್ತವೆ, ಅವರು ಸಮಗ್ರ ಆರೈಕೆಯನ್ನು ಒದಗಿಸಲು ಸಹಕರಿಸುತ್ತಾರೆ. ಅವರ ಅತ್ಯಾಧುನಿಕ ಸೌಲಭ್ಯಗಳು ಮತ್ತು ಇತ್ತೀಚಿನ ಚಿಕಿತ್ಸಾ ಪ್ರೋಟೋಕಾಲ್‌ಗಳ ಅನ್ವಯದಿಂದ, ಈ ಕೇಂದ್ರಗಳು ಸಾರ್ಕೋಮಾ ಚಿಕಿತ್ಸೆಯಲ್ಲಿ ( ) ಸತತವಾಗಿ ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಸಾಧಿಸುತ್ತವೆ. ಕೀಮೋಥೆರಪಿ, 3D-ಮುದ್ರಿತ ಉಪಕರಣಗಳಂತಹ ಆಧುನಿಕ, ಸಮರ್ಥ ಮತ್ತು ಸಮಗ್ರ ಚಿಕಿತ್ಸಾ ಮಾರ್ಗಗಳೊಂದಿಗೆ ನಿಖರವಾದ ಶಸ್ತ್ರಚಿಕಿತ್ಸಾ ಯೋಜನೆಗಳು, ಕಸ್ಟಮ್ ಪ್ರೋಸ್ಥೆಸಿಸ್ ಮತ್ತು ವಿಕಿರಣ ಚಿಕಿತ್ಸೆಯನ್ನು ಬಳಸಿಕೊಂಡು ಪೀಡಿತ ಮೂಳೆಯ ಮರುಬಳಕೆಯಂತಹ ಸುಧಾರಿತ ಚಿಕಿತ್ಸೆಗಳನ್ನು ನೀಡುವಲ್ಲಿ ಈ ಕೇಂದ್ರಗಳು ಸಕ್ಷಮವಾಗಿವೆ. ಇದನ್ನೂ ಓದಿ- ಉನ್ನತ ಕ್ವಾಟರ್ನರಿ ಕೇಂದ್ರಗಳಲ್ಲಿ, 95% ಕ್ಕಿಂತ ಹೆಚ್ಚು ಸಾರ್ಕೋಮಾ-ಪೀಡಿತ ಅಂಗಗಳನ್ನು (- ) ಉಳಿಸಬಹುದು. ಈ ಗಮನಾರ್ಹ ಅಂಕಿಅಂಶವು ಆರಂಭಿಕ ಪತ್ತೆಹಚ್ಚುವಿಕೆಯ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳುವುದರ ಜೊತೆಗೆ, ಈ ಸವಾಲಿನ ಪ್ರಕರಣಗಳನ್ನು ನಿರ್ವಹಿಸಲು ಸುಸಜ್ಜಿತವಾದ ಸೌಲಭ್ಯದಲ್ಲಿ ಚಿಕಿತ್ಸೆಯನ್ನು ಪಡೆಯುವ ಅಗತ್ಯದ ಮೇಲೆಯೂ ಬೆಳಕು ಚೆಲ್ಲುತ್ತದೆ. ಪೋಷಕರು, ಶಿಕ್ಷಣತಜ್ಞರು ಮತ್ತು ಆರೋಗ್ಯ ಪೂರೈಕೆದಾರರು ಎಲ್ಲಾ ಆರಂಭಿಕ ಪತ್ತೆ ಮತ್ತು ಸೂಕ್ತ ವೈದ್ಯರೊಂದಿಗಿನ ಸಮಾಲೋಚನೆಯ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಸರ್ಕೋಮಾಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಮತ್ತು ಜಾಗರೂಕತೆಯ ಮೂಲಕ, ಚಿಕಿತ್ಸೆ ನೀಡಬಲ್ಲ ಆರಂಭದ ಹಂತಗಳಲ್ಲಿಯೇ ಈ ಆಕ್ರಮಣಕಾರಿ ಕ್ಯಾನ್ಸರ್‌ಗಳನ್ನು ( ) ಕಂಡುಹಿಡಿದು ನಿರ್ದಿಷ್ಟ ಚಿಕಿತ್ಸೆಯ ಪ್ರಾರಂಭ ಅನಿವಾರ್ಯವಾಗಿದೆ. ನಿಯಮಿತ ತಪಾಸಣೆಗಳು, ಯಾವುದೇ ನಿರಂತರ ರೋಗಲಕ್ಷಣಗಳ ಬಗ್ಗೆ ಮುಕ್ತ ಸಂವಹನ ಮತ್ತು ವಿಶೇಷ ಆರೈಕೆಯನ್ನು ಪಡೆಯುವಲ್ಲಿ ತ್ವರಿತ ಕ್ರಮವು ಅತ್ಯಗತ್ಯ. ಸಾರ್ಕೋಮಾ ಚಿಕಿತ್ಸೆಯ ಪ್ರಯಾಣ ( ):ಸಾರ್ಕೋಮಾ ಚಿಕಿತ್ಸೆಯ ಪ್ರಯಾಣವು ವೈದ್ಯಕೀಯ ಆರೈಕೆಯನ್ನು ಮೀರಿ ವಿಸ್ತರಿಸುತ್ತದೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಅನೇಕ ಸಂಸ್ಥೆಗಳು ಮತ್ತು ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಪೀಡಿತ ಮಕ್ಕಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸವಾಲುಗಳನ್ನು ಗುರುತಿಸುತ್ತವೆ. ವೈದ್ಯಕೀಯ ವೆಚ್ಚಗಳ ಸಹಾಯ, ಚಿಕಿತ್ಸೆಯ ಸಮಯದಲ್ಲಿ ಶೈಕ್ಷಣಿಕ ಬೆಂಬಲ ಮತ್ತು ಕ್ಯಾನ್ಸರ್ ಚಿಕಿತ್ಸೆಯ ( ) ನಂತರ ಶಾಲೆ ಅಥವಾ ವೃತ್ತಿ ತಯಾರಿಗೆ ಮರಳಲು ಸಹಾಯ ಮಾಡುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ರೀತಿಯ ಬೆಂಬಲವನ್ನು ಈ ಸಂಸ್ಥೆಗಳು ಒದಗಿಸುತ್ತವೆ. ಸಾರ್ಕೋಮಾವನ್ನು "ಮರೆತುಹೋದ ಕ್ಯಾನ್ಸರ್" ಎಂದು ಕರೆಯುವುದು ವಾಡಿಕೆಯಾಗಿದೆ, ಆದರೆ ನಾವು ಅದನ್ನು ನಮ್ಮ ಅರಿವಿನ ಮುಂಚೂಣಿಗೆ ತರುವುದಕ್ಕೆ ಇದು ಸೂಕ್ತ ಸಮಯವಾಗಿದೆ. ವಿಶೇಷವಾಗಿ ಮಕ್ಕಳ ಆರೋಗ್ಯಕ್ಕಾಗಿ ಇದು ಅತ್ಯಂತ ಅನಿವಾರ್ಯವಾಗಿದೆ. ಕ್ವಾಟರ್ನರಿ ಕ್ಯಾನ್ಸರ್ ಕೇಂದ್ರದಲ್ಲಿ ಆರಂಭಿಕ ರೋಗನಿರ್ಣಯ ಮತ್ತು ಮತ್ತು ಚಿಕಿತ್ಸೆ, ಜೀವನವನ್ನು ಬದಲಾಯಿಸುವ ಕ್ಷಮತೆ ಹೊಂದಿದೆ. ಬಾಲ್ಯದ ಸಾರ್ಕೋಮಾ ಮತ್ತು ವಿಶೇಷ ಆರೈಕೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿಯನ್ನು ಹರಡಲು ನಾವು ಬದ್ಧರಾಗೋಣ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_97.txt b/zeenewskannada/data1_url8_1_to_1110_97.txt new file mode 100644 index 0000000000000000000000000000000000000000..a39cf18a0f72688cf370807c75bf5fe6205dc22d --- /dev/null +++ b/zeenewskannada/data1_url8_1_to_1110_97.txt @@ -0,0 +1 @@ +: ಶಿವಮೊಗ್ಗ, ಚಿತ್ರದುರ್ಗ & ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ (03-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಗುರುವಾರ (ಆಗಸ್ಟ್‌ 3) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. ಬೆಂಗಳೂರು:ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಆಗಸ್ಟ್‌ 3) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,499 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(03-08-2024)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಇದನ್ನೂ ಓದಿ: ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_970.txt b/zeenewskannada/data1_url8_1_to_1110_970.txt new file mode 100644 index 0000000000000000000000000000000000000000..f0ffc7c5c483ba66f27fd281f6eb458d112b6d81 --- /dev/null +++ b/zeenewskannada/data1_url8_1_to_1110_970.txt @@ -0,0 +1 @@ +ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿಯ ಭೋಜನ ಈ ಸಮಯಕ್ಕೆ ತಿಂದರಷ್ಟೇ ಪ್ರಯೋಜನ !ಇಲ್ಲವಾದರೆ ಹೊಟ್ಟೆ ಮಾತ್ರ ತುಂಬುವುದು ! : ಆರೋಗ್ಯ ತಜ್ಞರ ಪ್ರಕಾರ, ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ, ದೇಹವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ. ಬೆಂಗಳೂರು :ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.ಆರೋಗ್ಯಕರ ಆಹಾರ ಸೇವನೆ ಮಾತ್ರವಲ್ಲ ಅದನ್ನು ಸರಿಯಾದ ಸಮಯಕ್ಕೆ ತಿನ್ನುವುದು ಕೂಡಾ ಅಷ್ಟೇ ಮುಖ್ಯ. ಆರೋಗ್ಯಕರವಾಗಿರಲು ಮತ್ತು ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ದಿನದ ಮೂರು ಹೊತ್ತು ಆಹಾರ ಸೇವನೆ ಬಹಳ ಮುಖ್ಯ.ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಭೋಜನ. ಆದರೆ ಇಂದಿನ ಬಿಡುವಿಲ್ಲದ ಜೀವನದಲ್ಲಿ ಹೆಚ್ಚಿನವರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದಿಲ್ಲ.ಈ ಕಾರಣದಿಂದಾಗಿ, ಅನೇಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.ಆರೋಗ್ಯ ತಜ್ಞರ ಪ್ರಕಾರ,ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ,ದೇಹವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ. ಯಾವಾಗ ಉಪಹಾರ ಸೇವಿಸಬೇಕು? :ದಿನದ ಪ್ರಮುಖ ಆಹಾರವಾಗಿದೆ.ಬೆಳಗಿನ ಉಪಾಹಾರವನ್ನು ಎದ್ದ 3 ಗಂಟೆಗಳ ಒಳಗೆ ತೆಗೆದುಕೊಳ್ಳಬೇಕು.ಅಂದರೆ ಬೆಳಿಗ್ಗೆ 7 ರಿಂದ 9ಗಂಟೆಯ ಒಳಗೆ ಬೆಳಗ್ಗಿನ ಉಪಹಾರವನ್ನು ಸೇವಿಸಬೇಕು. ಬೆಳಿಗ್ಗೆ ಎದ್ದ 3 ಗಂಟೆಯೊಳಗೆ ಏನನ್ನಾದರೂ ತಿನ್ನಲೇ ಬೇಕು.ಅಲ್ಲದೆ 10 ಗಂಟೆಯ ನಂತರ ಉಪಾಹಾರವನ್ನು ಸೇವಿಸಬಾರದು ಎಂಬುದನ್ನು ನೆನಪಿಡಿ. ಇದನ್ನೂ ಓದಿ : ಸರಿಯಾದ ಸಮಯಕ್ಕೆ ಉಪಹಾರ ಸೇವಿಸುವುದರಿಂದ ದಿನವಿಡೀ ಚೈತನ್ಯ :ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಲು ಪ್ರಯತ್ನಿಸಿ.ನಂತರ, ಫ್ರೆಶ್ ಅಪ್ ಆಗಿ ಉಪಹಾರವನ್ನು ಸೇವಿಸಿ.ಬೆಳಗಿನ ಉಪಾಹಾರದಲ್ಲಿ ಪೋಹಾ,ಗಂಜಿ,ಓಟ್ಸ್,ರೊಟ್ಟಿ-ತರಕಾರಿಗಳು, ಹಣ್ಣುಗಳು,ಜ್ಯೂಸ್ ಮತ್ತು ಶೇಕ್ ಇತ್ಯಾದಿಗಳನ್ನು ಸೇವಿಸಬಹುದು.ಬೆಳಗಿನ ಉಪಾಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕು.ಇದು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿಡಲು ಸಹಾಯ ಮಾಡುತ್ತದೆ. ಊಟಕ್ಕೆ ಸರಿಯಾದ ಸಮಯ ಯಾವುದು? :ಉಪಹಾರ ಮತ್ತು ಊಟದ ನಡುವೆ ಸುಮಾರು 4 ಗಂಟೆಗಳ ಅಂತರವಿರಬೇಕು.ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಊಟಕ್ಕೆ ಉತ್ತಮ ಸಮಯ. 4 ಗಂಟೆಯ ನಂತರ ಊಟ ಮಾಡಬಾರದು. ಇದನ್ನೂ ಓದಿ : ರಾತ್ರಿ ಭೋಜನಕ್ಕೆ ಸರಿಯಾದ ಸಮಯ :ಆರೋಗ್ಯವಾಗಿ ಮತ್ತು ಫಿಟ್ ಆಗಿ ಇರಬೇಕಾದರೆ ಸಂಜೆ 6 ರಿಂದ 8 ರ ನಡುವೆ ರಾತ್ರಿಯ ಊಟ ಮಾಡಿ ಮುಗಿಸಬೇಕು.ರಾತ್ರಿ 9 ಗಂಟೆಯ ನಂತರ ಆಹಾರವನ್ನು ಸೇವಿಸಬಾರದು.ರಾತ್ರಿಯ ಊಟವನ್ನು ಯಾವಾಗಲೂ ಮಲಗುವ ಸುಮಾರು 3 ಗಂಟೆಗಳ ಮೊದಲು ಮಾಡಬೇಕು.ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಹಾಗಾಗಿ ತಡವಾಗಿ ಭೋಜನ ಮಾಡಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ಲಘು ಭೋಜನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಸಮಯಕ್ಕೆ ಸರಿಯಾಗಿ ತಿನ್ನುವುದರಿಂದ ಆಗುವ ಪ್ರಯೋಜನಗಳು :ಪ್ರತಿದಿನ ನಿಗದಿತ ಸಮಯಕ್ಕೆ ಆಹಾರವನ್ನು ಸೇವಿಸಿದರೆ,ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ಅನೇಕ ರೀತಿಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_971.txt b/zeenewskannada/data1_url8_1_to_1110_971.txt new file mode 100644 index 0000000000000000000000000000000000000000..b865196c15ff5b711bd702c1baf7c48debc98ff6 --- /dev/null +++ b/zeenewskannada/data1_url8_1_to_1110_971.txt @@ -0,0 +1 @@ +ಮನೆಯ ಹಿತ್ತಲಲ್ಲೇ ಸಿಗುವ ಈ ಎಲೆಗಳನ್ನು ಬಳಸಿದರೆ 7 ದಿನಗಳಲ್ಲಿ ಯೂರಿಕ್ ಆಸಿಡ್ ಹರಳುಗಳೆಲ್ಲಾ ಪುಡಿಯಾಗುವುದು !ಕೀಲುಗಳಲ್ಲಿನ ಊತ ನೋವಿನಿಂದಲೂ ಮುಕ್ತಿ ಯೂರಿಕ್ ಆಸಿಡ್ ಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ರೋಗಿಗಳಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಬೆಂಗಳೂರು :ಯೂರಿಕ್ ಆಸಿಡ್ ದೇಹದಲ್ಲಿ ಪ್ಯೂರಿನ್ ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ.ಅದರಲ್ಲಿ ಹೆಚ್ಚಿನವು ರಕ್ತದಲ್ಲಿ ಕರಗುತ್ತವೆ ಮತ್ತು ಮೂತ್ರಪಿಂಡದಿಂದ ಮೂತ್ರದ ರೂಪದಲ್ಲಿ ಹೊರಹಾಕಲ್ಪಡುತ್ತವೆ.ಆದರೆ,ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೂಪುಗೊಳ್ಳಲು ಪ್ರಾರಂಭಿಸಿದರೆ,ಅದನ್ನು ಸರಿಯಾದ ಪ್ರಮಾಣದಲ್ಲಿ ಹೊರಹಾಕುವುದು ಕಷ್ಟವಾಗುತ್ತದೆ.ಹೀಗಾದಾಗ ವ್ಯಕ್ತಿಯು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ಅದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ.ಅಲ್ಲದೆ,ಯೂರಿಕ್ ಆಸಿಡ್ ಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ರೋಗಿಗಳಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಹಿತ್ತಲಲ್ಲೇ ಸಿಗುವ ಎಲೆಗಳನ್ನು ಬಳಸಿ ಯೂರಿಕ್ ಆಸಿಡ್ ನಿಯಂತ್ರಿಸಬಹುದು :ತುಳಸಿ ಎಲೆ :ಯೂರಿಕ್ ಆಸಿಡ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು.ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುವುದು ಸಾಧ್ಯವಾಗುತ್ತದೆ. ತುಳಸಿ ಎಲೆ ದೇಹದಲ್ಲಿ ಯೂರಿಕ್ ಆಸಿಡ್ ಶೇಖರಣೆಯಾಗದಂತೆ ನೋಡಿಕೊಳ್ಳುತ್ತದೆ.ಪ್ರತಿದಿನ 4 ರಿಂದ 5 ತುಳಸಿ ಎಲೆಗಳನ್ನು ಅಗಿಯುತ್ತ ಬಂದರೆ ರಕ್ತದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಸುಲಭವಾಗು ದೇಹದಿಂದ ಹೊರ ಬರುತ್ತದೆ. ಇದನ್ನೂ ಓದಿ : ಬೇವಿನ ಎಲೆಗಳು :ಬೇವಿನ ಎಲೆಗಳು ಶಕ್ತಿಯುತವಾದ ನಿರ್ವಿಶೀಕರಣ ಗುಣಲಕ್ಷಣಗಳನ್ನು ಹೊಂದಿವೆ.ಇದು ರಕ್ತದಲ್ಲಿರುವ ವಿಷವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ಯೂರಿಕ್ ಆಸಿಡ್ ಅನ್ನು ತೆಗೆದುಹಾಕುವ ಗುಣವನ್ನು ಬೇವಿನ ಎಲೆಗಳು ಹೊಂದಿದೆ.ಇದಲ್ಲದೆ,ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಗುಣಗಳ ಆಗರವಾಗಿದೆ. ನುಗ್ಗೆ ಸೊಪ್ಪು :ನಮ್ಮ ಹಿತ್ತಲಲ್ಲಿಯೇ ಸಿಗುತ್ತದೆ.ಈ ಎಲೆಯನ್ನು ಜಗಿಯುವುದರಿಂದ ರಕ್ತದಲ್ಲಿರುವ ಸೇರಿಕೊಂಡಿರುವ ಎಲ್ಲಾ ವಿಷ ಪದಾರ್ಥಗಳನ್ನು ದೇಹದಿಂದ ಹೊರ ಹಾಕುವುದು ಸಾಧ್ಯವಾಗುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದಂತಹ ಗುಣಲಕ್ಷಣಗಳನ್ನು ಹೊಂದಿದೆ. ಇದು ಯೂರಿಕ್ ಆಸಿಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಇದನ್ನೂ ಓದಿ : (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_972.txt b/zeenewskannada/data1_url8_1_to_1110_972.txt new file mode 100644 index 0000000000000000000000000000000000000000..2cedf1e0fcd49d16b62533707dff1d8d73f790c1 --- /dev/null +++ b/zeenewskannada/data1_url8_1_to_1110_972.txt @@ -0,0 +1 @@ +: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ : ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ಮಧುಮೇಹಿಗಳಿಗೆ ಕೂಡ ಉತ್ತಮ. ಆಲಿವ್ ಆಯಿಲ್ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. :ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆಲಿವ್‌ ಎಣ್ಣೆಯು ಉತ್ಕರ್ಷಣ ನಿರೋಧಕ ಗುಣದಿಂದ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯು ನೈಟ್ರಿಕ್ ಆಕ್ಸೈಡ್ ಅನ್ನು ರಕ್ತದಲ್ಲಿ ಹೆಚ್ಚು ಲಭ್ಯವಾಗುವಂತೆ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ ಕಿರಿದಾದ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪ್ರಾಚೀನ ಕಾಲದಲ್ಲಿಹಾಗೂ ಅರಬ್ ಸೈನಿಕರಿಗೆ ರೊಟ್ಟಿಯ ಜೊತೆ ಆಲಿವ್ ಎಣ್ಣೆ ಹಾಗೂ ಜೇನುತುಪ್ಪ ನೀಡುತ್ತಿದ್ದರು. ದೇಹಕ್ಕೆ ಬಲ ನೀಡುವ ಆಲಿವ್ ಎಣ್ಣೆಯಲ್ಲಿ ಅತ್ಯಧಿಕ ವಿಟಮಿನ್ ಇ, ಐರನ್, ಕಾಪರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆಲಿವ್‌ ಎಣ್ಣೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಇದನ್ನೂ ಓದಿ: ಇದನ್ನೂ ಓದಿ: ಗಳ ರಸವು ಹೃದಯ ಮೆದುಳು ನರಗಳಿಗೆ ನವ ಚೈತನ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ. ಆಲಿವ್ ಆಯಿಲ್ ಕಾಸ್ಮೆಟಿಕ್, ಸೌಂದರ್ಯವರ್ಧಕ ಕ್ರೀಮ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಬೆಲೆಯಲ್ಲಿ ದುಬಾರಿಯಾದರೂ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ಈ ಆಲಿವ್ ಆಯಿಲ್ ಔಷಧದ ಹಾಗೆ ಬಳಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_973.txt b/zeenewskannada/data1_url8_1_to_1110_973.txt new file mode 100644 index 0000000000000000000000000000000000000000..6e3f0909dcebc9061d142db91c646fa9749006d7 --- /dev/null +++ b/zeenewskannada/data1_url8_1_to_1110_973.txt @@ -0,0 +1 @@ +ಈ ಹಣ್ಣುಗಳು ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಲು ಇಡುವುದೇ ಇಲ್ಲ !ಮಧುಮೇಹಿಗಳು ತಿನ್ನುವ ಮುನ್ನ ಎಚ್ಚರ : ಕೆಲವೊಂದು ಆಹಾರವನ್ನು ಮಧುಮೇಹಿಗಳು ಸೇವಿಸಿದರೆ ಹಾನಿಕಾರಕವಾಗಿ ಪರಿಣಮಿಸಬಹುದು. ಹೌದು ಅಂತೆಯೇ ಕೆಲವೊಂದು ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಲೇ ಬಾರದು. :ಮಧುಮೇಹವಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಬೇಕಾಗುತ್ತದೆ.ಯಾಕೆಂದರೆ ಸಕ್ಕರೆಯ ಮಟ್ಟ ಹೆಚ್ಚಾದಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ರಕ್ತದಲ್ಲಿನ ಸಕ್ಕರೆಯ ಮಟ್ಟ ದೀರ್ಘಕಾಲದವರೆಗೆ ಹೈ ಆಗಿದ್ದರೆ ದೇಹದ ಆಂತರಿಕ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ.ನರಮಂಡಲ,ಹೃದಯ,ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಅಂಗಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳು ಹೈ ಬ್ಲಡ್ ಶುಗರ್ ಇದ್ದಾಗ ಕಂಡು ಬರುತ್ತದೆ. ಮಧುಮೇಹಿಗಳು ಈ ಹಣ್ಣುಗಳಿಂದ ದೂರವಿರಬೇಕು :ಅಥವಾ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಜನರು ಮೊದಲು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವತ್ತ ಗಮನ ಹರಿಸಬೇಕು.ಕೆಲವೊಂದು ಆಹಾರವನ್ನು ಮಧುಮೇಹಿಗಳು ಸೇವಿಸಿದರೆ ಹಾನಿಕಾರಕವಾಗಿ ಪರಿಣಮಿಸಬಹುದು.ಹೌದು,ಅಂತೆಯೇ ಕೆಲವೊಂದು ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಲೇ ಬಾರದು. ಇದನ್ನೂ ಓದಿ : ದ್ರಾಕ್ಷಿ :ದ್ರಾಕ್ಷಿ ಹಣ್ಣುಗಳು ತಿನ್ನಲು ಬಹಳ ರುಚಿಕರವಾಗಿರುತ್ತದೆ.ಈ ಮಾಧುರ್ಯವು ರಕ್ತದಲ್ಲಿ ಕರಗುತ್ತದೆ.ಇದು ಸಕ್ಕರೆ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಅನಾನಸ್ :ರುಚಿ ಮತ್ತು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಅನಾನಸ್ ಹಣ್ಣು ಮಧುಮೇಹದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.ಈ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ನಿಮ್ಮ ಗ್ಲೂಕೋಸ್ ಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮಾವು :ಮತ್ತು ರಸಭರಿತವಾದ ಹಣ್ಣು. ಮಾವಿನ ಸೇವನೆಯು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.ಹಣ್ಣಾದ ಮಾವು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.ಹೆಚ್ಚಿನ ಮಟ್ಟವನ್ನು ಹೊಂದಿರುವ ಆಹಾರವನ್ನು ತಿನ್ನುವುದು ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಇದನ್ನೂ ಓದಿ : ಕಲ್ಲಂಗಡಿ :ಬೇಸಿಗೆಯಲ್ಲಿ ಜನರು ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುತ್ತಾರೆ.ಇದು ಕೂಡ ರಸಭರಿತ,ಸಿಹಿ ಹಣ್ಣು. ಆದರೆ,ಕಲ್ಲಂಗಡಿ ತಿನ್ನುವುದು ಮಧುಮೇಹದಲ್ಲಿ ಹಾನಿಕಾರಕವಾಗಿರುತ್ತದೆ.ಇದನ್ನು ತಿನ್ನುವುದರಿಂದ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. ಬಾಳೆ ಹಣ್ಣು :ಬಾಳೆಹಣ್ಣಿನ ಸೇವನೆಯು ದೌರ್ಬಲ್ಯವನ್ನು ತೊಡೆದುಹಾಕಲು ಮತ್ತು ಹಸಿವನ್ನು ತಕ್ಷಣವೇ ಪೂರೈಸಲು ಬಹಳ ಪ್ರಯೋಜನಕಾರಿ.ಆದರೆ ಮಧುಮೇಹ ರೋಗಿಗಳು ಬಾಳೆಹಣ್ಣಿನಿಂದ ದೂರವಿರಬೇಕು.ಮಾಗಿದ ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ.ಇದು ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು, ಮಧುಮೇಹ ರೋಗಿಗಳ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_974.txt b/zeenewskannada/data1_url8_1_to_1110_974.txt new file mode 100644 index 0000000000000000000000000000000000000000..761258f788f28c4dc1614aa19f15688478c5c348 --- /dev/null +++ b/zeenewskannada/data1_url8_1_to_1110_974.txt @@ -0,0 +1 @@ +: ಔಷಧೀಯ ಆಗರವಾಗಿರುವ ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ : ಅಭ್ಯಂಗ ಸ್ನಾನಕ್ಕೆ ಎಳ್ಳೆಣ್ಣೆ ಅತ್ಯುತ್ತಮ. ಪ್ರತಿದಿನ ಎಳ್ಳೆಣ್ಣೆಯನ್ನು ದೇಹಕ್ಕೆ ಮಾಲಿಶ್ ಮಾಡುವುದರಿಂದ ರಕ್ತ ಸಂಚಾರ ಸರಿಯಾಗಿ, ರಕ್ತವಿಕಾರ ಕಟಿಶೂಲೆ ವಾತ ದೂರವಾಗುತ್ತದೆ. ದೇಹ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ. :ಎಳ್ಳಿನ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಎಳ್ಳಿನ ಹೋಳಿಗೆ, ಎಳ್ಳಿನ ಉಂಡಿ, ಎಳ್ಳಿನ ಚಿಗಳಿ, ಸಂಕ್ರಾಂತಿ ಹಬ್ಬದಲ್ಲಿ ಕುಸರೆಳ್ಳು ಹೀಗೆ ಹಲವಾರು ರೀತಿಯಲ್ಲಿ ಬಳಸಲ್ಪಡುವ ಈ ಎಳ್ಳು ಔಷಧೀಯ ಗುಣಗಳ ಆಗರ. ಸ್ವಲ್ಪ ಕಹಿ, ಮಧುರ, ವಗರು ರುಚಿಗಳ ಸಮ್ಮಿಳಿತದಿಂದ ಕೂಡಿದ ಈ ಎಳ್ಳು ಕಫ ಪಿತ್ತ ನಾಶಕವಾಗಿದೆ. ಚರ್ಮಕ್ಕೆ ಕಾಂತಿ ಹಾಗೂ ದೇಹಕ್ಕೆ ಬಲ ನೀಡುತ್ತದೆ. ಕಪ್ಪು /ಬಿಳಿ/ಕಂದು ಹೀಗೆ ಮೂರು ಬಣ್ಣದ ಎಳ್ಳು ಸಿಗುತ್ತದೆ. . ದಲ್ಲಿ ಕಪ್ಪು ಎಳ್ಳನ್ನು ಶ್ರೇಷ್ಠ, ಬಿಳಿ ಎಳ್ಳನ್ನು ಮಧ್ಯಮ ಮತ್ತು ಕಂದು ಎಳ್ಳನ್ನು ತೃತೀಯ ಹೀಗೆ ವಿಂಗಡಿಸಲಾಗಿದೆ. ಎಳ್ಳು ಅತ್ಯಧಿಕ ಕ್ಯಾಲ್ಸಿಯಂ, ಐರನ್, ಮೆಗ್ನೀಷಿಯಂ, ಪೊಟ್ಯಾಷಿಯಂ, ವಿಟಮಿನ್ ಮತ್ತು ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಹಲವಾರು ಔಷಧೀಯ ಗುಣ ಹೊಂದಿರುವ ಎಳ್ಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಎಳ್ಳಿನ ಅದ್ಭುತ ಆರೋಗ್ಯ ಪ್ರಯೋಜನಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_975.txt b/zeenewskannada/data1_url8_1_to_1110_975.txt new file mode 100644 index 0000000000000000000000000000000000000000..e8115a12c28a381a3315eb8e3121216a67414650 --- /dev/null +++ b/zeenewskannada/data1_url8_1_to_1110_975.txt @@ -0,0 +1 @@ +ಮೊಸರಿಗೆ ಸಕ್ಕರೆ ಹಾಕಿಕೊಂಡು ತಿನ್ನಬಹುದೇ..? ಇದು ಆರೋಗ್ಯಕ್ಕೆ ಒಳ್ಳೆಯದಾ.. ಕೆಟ್ಟದ್ದಾ..? ಇಲ್ಲಿದೆ ಮಾಹಿತಿ : ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಸಕ್ಕರೆ ಸೇರಿಸಿ ತಿನ್ನುವುದು ಒಳ್ಳೆಯದೇ? ಅಥವಾ ಉಪ್ಪು ಸೇರಿಸುವುದು ಉತ್ತಮವೇ? ಎನ್ನುವ ಸಂದೇಹ ಹಲವರಲ್ಲಿ ಇದೆ.. ಬನ್ನಿ ಈ ಕುರಿತಿ ತಿಳಿಯೋಣ.. :ನಮ್ಮ ದೇಶದಲ್ಲಿ ಮೊಸರಿನೊಂದಿಗೆ ಊಟವನ್ನು ಮುಗಿಸುವುದು ವಾಡಿಕೆ. ಎಷ್ಟೇ ಕರಿಬೇವು, ದಾಲ್, ಉಪ್ಪಿನಕಾಯಿ, ಸಾಂಬಾರ್, ರಸಂ ಇತ್ಯಾದಿ ಇದ್ದರೂ ಸಹ.. ಕೊನೆಗೆ ಮೊಸರಿನ ಜೊತೆ ಅನ್ನ ತಿನ್ನಲೇ ಬೇಕು. ಕೆಲವು ರೀತಿಯ ಭಕ್ಷ್ಯಗಳು ಮತ್ತು ಪಾನೀಯಗಳನ್ನು ತಯಾರಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವರು ಮೊಸರಿಗೆ ಅನ್ನದ ಬದಲು ಸಕ್ಕರೆ ಹಾಕಿಕೊಂಡು ತಿನ್ನುತ್ತಾರೆ. ಹಲವರಿಗೆ ಉಪ್ಪು ಬೆರೆಸಿ ತಿನ್ನುವ ಅಭ್ಯಾಸವಿರುತ್ತದೆ. ಇದಕ್ಕೆ ಒಂದು ಚಿಟಿಕೆ ಜೀರಿಗೆ ಪುಡಿ, ಸೌತೆಕಾಯಿ, ಕ್ಯಾರೆಟ್ ಮತ್ತು ಕೊತ್ತಂಬರಿ ಸಹ ಸೇರಿಸಲಾಗುತ್ತದೆ. ಸಧ್ಯ ಸಕ್ಕರೆಯೊಂದಿಗೆ ಮೊಸರು ತಿನ್ನುವುದು ಒಳ್ಳೆಯದು? ಅಥವಾ ಉಪ್ಪು ಹಾಕುವುದು ಉತ್ತಮವೇ? ತಿಳಿಯೋಣ.. ಇದನ್ನೂ ಓದಿ: ಮೊಸರಿಗೆ ಸಕ್ಕರೆ :ಮೊಸರು ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಕ್ಯಾಲ್ಸಿಯಂ, ಪ್ರೋಟೀನ್ಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿರುವ ಪ್ರೋಬಯಾಟಿಕ್ಸ್ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಮೊಸರಿನಲ್ಲಿ ಸಕ್ಕರೆ ಸೇರಿಸಿ ತಿಂದರೆ ರುಚಿ ಅದ್ಭುತ. ಸಿಹಿ ಪ್ರಿಯರು ಇದನ್ನು ಇಷ್ಟಪಡುತ್ತಾರೆ. ಆದರೆ ಈ ರೀತಿ ಮೊಸರಿಗೆ ಸಕ್ಕರೆ ಹಾಕಿದರೆ ಕ್ಯಾಲೋರಿ ಅಂಶ ಹೆಚ್ಚುತ್ತದೆ. ಹೆಚ್ಚು ಶಕ್ತಿಯ ಅಗತ್ಯವಿರುವವರಿಗೆ ಅಥವಾ ಭಾರೀ ಕ್ಯಾಲೋರಿ ಆಹಾರವನ್ನು ಸೇವಿಸುವವರಿಗೆ ಇದು ಒಳ್ಳೆಯದು. ಹಾಗೆಯೇ ಸಾದಾ ಮೊಸರು ಹುಳಿಯಾಗಿರುವುದರಿಂದ ತಿನ್ನಲಾಗದವರು ಸಕ್ಕರೆ ಸೇರಿಸಿ ಸವಿಯುತ್ತಾರೆ. ಇದನ್ನೂ ಓದಿ: ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಿನ ಸಕ್ಕರೆ ಸೇವನೆಯು ಸ್ಥೂಲಕಾಯತೆ, ಹಲ್ಲಿನ ಸಮಸ್ಯೆಗಳು ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ತರುತ್ತದೆ. ಅಲ್ಲದೆ ಬೊಜ್ಜು, ಮಧುಮೇಹ ಇರುವವರು ಹಾಗೂ ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುವವರು ಮೊಸರಿನಲ್ಲಿ ಸಕ್ಕರೆ ಬೆರೆಸದಿರುವುದು ಉತ್ತಮ. ಮೊಸರಿಗೆ ಉಪ್ಪು :ಮೊಸರಿಗೆ ಉಪ್ಪು ಹಾಕಿದರೆ ರುಚಿ ಹೆಚ್ಚು. ಇದು ವಿಭಿನ್ನ ಪರಿಮಳವನ್ನು ನೀಡುತ್ತದೆ. ಅನೇಕ ರೀತಿಯ ಆಹಾರಗಳಿಗೆ ಭಕ್ಷ್ಯವಾಗಿ ಜನಪ್ರಿಯವಾಗಿದೆ. ಉಪ್ಪುಸಹಿತ ಮೊಸರು ನಿಮಗೆ ಹೆಚ್ಚು ಕಾಲ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಅಲ್ಲದೆ, ಕರುಳಿನ ಆರೋಗ್ಯ, ರೋಗನಿರೋಧಕ ಶಕ್ತಿಗೆ ಇದು ಅತ್ಯಗತ್ಯ. ಆದರೆ ಮೊಸರಿನಲ್ಲಿ ಉಪ್ಪನ್ನು ಬೆರೆಸಿದಾಗ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ದೇಹದ ಕಾರ್ಯಗಳಿಗೆ ಸೋಡಿಯಂ ಅತ್ಯಗತ್ಯ, ಆದರೆ ಅಧಿಕ ಸೇವನೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.. ಹೃದಯರಕ್ತನಾಳದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಇವುಗಳಲ್ಲಿ ಯಾವುದು ಉತ್ತಮ? :ಮೊಸರಿಗೆ ಸಕ್ಕರೆ ಅಥವಾ ಉಪ್ಪನ್ನು ಸೇರಿಸುವುದು ಜನರ ಆದ್ಯತೆಗಳು ಮತ್ತು ಅಗತ್ಯಗಳನ್ನು ಅವಲಂಬಿಸಿರುತ್ತದೆ. ಮಧುಮೇಹ ಇರುವವರು ಅಥವಾ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವವರು ಸಕ್ಕರೆಯೊಂದಿಗೆ ಮೊಸರನ್ನು ಸೇವಿಸಬಾರದು. ಬಿಪಿ ಏರುಪೇರು ಮತ್ತು ಕಾರ್ಡಿಯೋ ಸಮಸ್ಯೆ ಇರುವವರು ಉಪ್ಪು ಬೆರೆಸಿದ ಮೊಸರು ತಿನ್ನಬಾರದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_976.txt b/zeenewskannada/data1_url8_1_to_1110_976.txt new file mode 100644 index 0000000000000000000000000000000000000000..353b7862997a97958ef8cbad6f58ffede4fd1373 --- /dev/null +++ b/zeenewskannada/data1_url8_1_to_1110_976.txt @@ -0,0 +1 @@ +: ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಲಕ್ಷಣಗಳು ಯಾವುವು? : ಈಡಿಸ್ ಸೊಳ್ಳೆಯಿಂದ ಹರಡುವ ಡೆಂಗ್ಯೂ ಜ್ವರವು ಹಲವಾರು ಸವಾಲುಗಳನ್ನು ಒಡ್ಡುತ್ತದೆ. ಈ ವೈರಲ್ ಸೋಂಕು ಗರ್ಭಿಣಿಯರಿಗೆ ತಗುಲಿದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗರ್ಭಾಶಯದೊಳಗೆ ಬೆಳೆಯುತ್ತಿರುವ ಭ್ರೂಣಕ್ಕೆ ಅಪಾಯವನ್ನುಂಟುಮಾಡುತ್ತದೆ. : ಋತುಮಾನದ ಕಾಯಿಲೆ ಎಂದು ಕರೆಯಲ್ಪಡುವ ಡೆಂಗ್ಯೂ ಜ್ವರವು ಬಹಳ ವೇಗವಾಗಿ ಹರಡುತ್ತಿದೆ. ಇದು ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರನ್ನು ಸುಲಭವಾಗಿ ಬಾಧಿಸಬಹುದು. ಗರ್ಭಿಣಿಯರು ವಿಶೇಷವಾಗಿ ಸೋಂಕುಗಳಿಗೆ ಒಳಗಾಗುತ್ತಾರೆ ಏಕೆಂದರೆ ಅವರ ಪ್ರತಿರಕ್ಷಣಾ ವ್ಯವಸ್ಥೆಯು ಗರ್ಭಾವಸ್ಥೆಯ ಉದ್ದಕ್ಕೂ ಏರುಪೇರಾಗುತ್ತದೆ. ಗರ್ಭಿಣಿಯರಿಗೆ ಯಾವುದೇ ಆರೋಗ್ಯ ಸಮಸ್ಯೆ ಹುಟ್ಟಿದರೂ ಅದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಡೆಂಗ್ಯೂ ಜ್ವರ ಅತಿ ವೇಗವಾಗಿ ಹರಡುತ್ತಿರುವುದರಿಂದ ಗರ್ಭಿಣಿಯರು ಇದರ ಬಗ್ಗೆ ಎಚ್ಚರ ವಹಿಸುವುದು ಅತೀ ಅಗತ್ಯ. ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ನಾಲ್ಕು ವಿಧದ ಡೆಂಗ್ಯೂ ವೈರಸ್ () ಇವೆ, ಅವುಗಳೆಂದರೆ -1, -2, -3 ಮತ್ತು -4. ರೋಗಲಕ್ಷಣಗಳು ತೀವ್ರ ಜ್ವರ, ತೀವ್ರ ತಲೆನೋವು, ದದ್ದು, ಕೀಲು ಮತ್ತು ಸ್ನಾಯುವಿನ ಅಸ್ವಸ್ಥತೆ, ಮತ್ತು ಡೆಂಗ್ಯೂ ಹೆಮರಾಜಿಕ್ ಜ್ವರ () ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ () ಸೇರಿವೆ. ರೋಗಲಕ್ಷಣಗಳು: ವಾಂತಿ ಮತ್ತು ವಾಕರಿಕೆ:ಡೆಂಗ್ಯೂನ ಸಾಮಾನ್ಯ ಲಕ್ಷಣವೆಂದರೆ ರೋಗದ ಆರಂಭಿಕ ಹಂತಗಳಲ್ಲಿ ವಾಂತಿ ಮತ್ತು ವಾಕರಿಕೆ. ಚರ್ಮದ ದದ್ದು:ದದ್ದು ಸಾಮಾನ್ಯವಾಗಿ ಕೀಲುಗಳ ಮೇಲೆ ಪ್ರಾರಂಭವಾಗಿ.. ದೇಹದ ಇತರ ಭಾಗಗಳಿಗೆ ಹರಡುತ್ತದೆ, ಇದು ಜ್ವರ ಪ್ರಾರಂಭವಾದ ಎರಡರಿಂದ ಐದು ದಿನಗಳ ನಂತರ ಬೆಳೆಯಬಹುದು. ಲಘು ರಕ್ತಸ್ರಾವ:ಕೆಲವು ಜನರು ಒಸಡಿನಲ್ಲಿ ರಕ್ತಸ್ರಾವ, ಮೂಗಿನಲ್ಲಿ ರಕ್ತಸ್ರಾವದ ಲಕ್ಷಣಗಳನ್ನು ಅನುಭವಿಸಬಹುದು ಹೊಟ್ಟೆ ನೋವು:ಗರ್ಭಿಣಿಯರು ಹೊಟ್ಟೆಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಇದು ರಕ್ತಸ್ರಾವ, ರಕ್ತಸ್ರಾವ, ಜೀರ್ಣಕಾರಿ ಅಂಗಗಳಲ್ಲಿ ರಕ್ತಸ್ರಾವ, ಮೂಗಿನ ರಕ್ತಸ್ರಾವ ಇತ್ಯಾದಿಗಳಿಗೆ ಕಾರಣವಾಗಬಹುದು. ಇವು ಗರ್ಭಿಣಿಯ ಆರೋಗ್ಯದ ಮೇಲೆ ಪರಿಣಾಮ ಬೀರಿದಾಗ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ, ತೀವ್ರವಾದ ಡೆಂಗ್ಯೂ ಗಮನಾರ್ಹ ರಕ್ತಸ್ರಾವ, ಪ್ಲಾಸ್ಮಾ ಸೋರಿಕೆ ಮತ್ತು ಡೆಂಗ್ಯೂ ಹೆಮರಾಜಿಕ್ ಜ್ವರ () ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ () ಸೇರಿದಂತೆ ಅಂಗ ಹಾನಿಯನ್ನು ಉಂಟುಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_977.txt b/zeenewskannada/data1_url8_1_to_1110_977.txt new file mode 100644 index 0000000000000000000000000000000000000000..abebe9fd94a9354e7f0c72f6e7b0e1f8b47c95f2 --- /dev/null +++ b/zeenewskannada/data1_url8_1_to_1110_977.txt @@ -0,0 +1 @@ +: ದೇಹದಲ್ಲಿ ಯೂರಿಕ್ ಆಮ್ಲವು ಯಾವಾಗ ಹೆಚ್ಚಾಗಲು ಪ್ರಾರಂಭಿಸುತ್ತದೆ? : ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುವುದರಿಂದ ಸಂಧಿವಾತದಂತಹ ಗಂಭೀರ ಕಾಯಿಲೆಗಳು ಉಂಟಾಗಬಹುದು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಬಹುದು ಮತ್ತು ಸಂಧಿವಾತವನ್ನು ತಪ್ಪಿಸಬಹುದು. :ಪ್ಯೂರಿನ್ ಎಂಬ ವಸ್ತುವಿನ ವಿಭಜನೆಯಿಂದ ನಮ್ಮ ದೇಹದಲ್ಲಿ ಯೂರಿಕ್ ಆಮ್ಲವು ರೂಪುಗೊಳ್ಳುತ್ತದೆ. ಇದು ಸಾಮಾನ್ಯವಾಗಿ ಮೂತ್ರದ ಮೂಲಕ ದೇಹದಿಂದ ಹೊರಬರುತ್ತದೆ. ಆದರೆ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗ, ಅದು ಹರಳುಗಳಾಗಿ ಬದಲಾಗುತ್ತದೆ ಮತ್ತು ಕೀಲುಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಸಂಧಿವಾತ ಎಂಬ ನೋವಿನ ಕಾಯಿಲೆಗೆ ಕಾರಣವಾಗಬಹುದು. ಇದರಿಂದ ಕೀಲುಗಳಲ್ಲಿ ನೋವು ಮತ್ತು ನಡೆಯುವಾಗ ತೊಂದರೆ ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುವ ಮತ್ತು ಅದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ... ದೇಹದಲ್ಲಿ ಯೂರಿಕ್ ಆಮ್ಲ ಯಾವಾಗ ಹೆಚ್ಚಾಗುತ್ತದೆ? ದ ಮಟ್ಟವು ಅನೇಕ ಕಾರಣಗಳಿಂದ ಹೆಚ್ಚಾಗಬಹುದು. ಉದಾಹರಣೆಗೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಸಂಧಿವಾತವನ್ನು ಹೊಂದಿದ್ದರೆ, ನೀವು ಸಹ ಅದರ ಅಪಾಯವನ್ನು ಹೊಂದಿರುತ್ತೀರಿ. ಇದರೊಂದಿಗೆ ಕೆಂಪು ಮಾಂಸ, ಮೀನು, ಚಿಪ್ಪು, ಆಲ್ಕೋಹಾಲ್, ಬೊಜ್ಜು, ಮೂತ್ರವರ್ಧಕಗಳು, ಅಧಿಕ ಬಿಪಿ, ಥೈರಾಯ್ಡ್, ಮೂತ್ರಪಿಂಡದ ಕಾಯಿಲೆಗಳ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲವೂ ಹೆಚ್ಚಾಗುತ್ತದೆ. ಇದನ್ನೂ ಓದಿ: ಯೂರಿಕ್ ಆಸಿಡ್ ಎಷ್ಟು ಇರಬೇಕು? ಸಂಧಿವಾತದ ಪ್ರತಿಷ್ಠಾನದ ಪ್ರಕಾರ, ಯೂರಿಕ್ ಆಮ್ಲವು ಪುರುಷರಿಗೆ 7 ಮಿಲಿಗ್ರಾಂಗಳಷ್ಟು (/) ಮತ್ತು ಮಹಿಳೆಯರಿಗೆ 6 / ಗಿಂತ ಹೆಚ್ಚಿರುವಾಗ ಸಾಮಾನ್ಯವಾಗಿ ಅಧಿಕವೆಂದು ಪರಿಗಣಿಸಲಾಗುತ್ತದೆ. ಯೂರಿಕ್ ಆಮ್ಲವನ್ನು ನಿಯಂತ್ರಿಸುವ ಮಾರ್ಗಗಳು ಪ್ಯೂರಿನ್ ಭರಿತ ಆಹಾರವನ್ನು ಸೇವಿಸಬೇಡಿ:ಯೂರಿಕ್ ಆಮ್ಲವು ಹೆಚ್ಚಾದರೆ ದ್ವಿದಳ ಧಾನ್ಯಗಳು, ಒಣಗಿದ ಬೀನ್ಸ್ ಮತ್ತು ಒಣಗಿದ ಬಟಾಣಿ, ಸಿಹಿ ಆಲೂಗಡ್ಡೆ, ಹೂಕೋಸು, ಪಾಲಕ, ಅಣಬೆಗಳು ಮತ್ತು ಹಸಿರು ಬಟಾಣಿಗಳು, ಆರ್ಗನ್ ಆಹಾರಗಳು, ಕೆಂಪು ಮಾಂಸದಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ನಿಯಂತ್ರಣ ತೂಕ:ತೂಕದ ನಿಯಂತ್ರಣವನ್ನು ಕಾಪಾಡಿಕೊಳ್ಳುವುದು ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರವು ತುಂಬಾ ಸಹಾಯಕವಾಗಿದೆ. ಕಾಫಿ ಸೇವನೆಯು ಪ್ರಯೋಜನಕಾರಿ:2015ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಕಾಫಿ ಕುಡಿಯುವ ಜನರು ಯೂರಿಕ್ ಆಮ್ಲ ಮತ್ತು ಸಂಧಿವಾತವನ್ನು ಹೆಚ್ಚಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ವಿಟಮಿನ್ ಸಿ ಮತ್ತು ಫೈಬರ್ ಸೇವಿಸಿ:ಸೇವನೆಯು ರಕ್ತದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ಫೈಬರ್‌ನಲ್ಲಿ ಸಮೃದ್ಧವಾಗಿರುವ ಆಹಾರಗಳು ಮತ್ತು ತರಕಾರಿಗಳು ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_978.txt b/zeenewskannada/data1_url8_1_to_1110_978.txt new file mode 100644 index 0000000000000000000000000000000000000000..a80ffbf0ffc475d62c4d4852b05585fe3180535a --- /dev/null +++ b/zeenewskannada/data1_url8_1_to_1110_978.txt @@ -0,0 +1 @@ +ಶುಗರ್‌ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸುತ್ತೆ ಈ ಮ್ಯಾಜಿಕ್ ಮಸಾಲಾ! : ಕೆಲವು ನೈಸರ್ಗಿಕ ಮತ್ತು ಸರಳ ವಿಧಾನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸಸಬಹುದು... ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಮಸಾಲಾ ಸಾಕು. : ಇಂದಿನ ಯುಗದಲ್ಲಿ ಅನೇಕ ರೋಗಗಳು ನಮ್ಮನ್ನು ಬಾಧಿಸುತ್ತಿವೆ. ನಮ್ಮ ಕಳಪೆ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿ ಇದಕ್ಕೆ ಮುಖ್ಯ ಕಾರಣ. ಮಾನವರಲ್ಲಿ ಸ್ವಯಂ ನಿರೋಧಕ ಕಾಯಿಲೆಗಳಲ್ಲಿ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಪ್ರಮುಖವಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಇವುಗಳಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿಸಬಹುದು. ಮತ್ತೊಂದೆಡೆ, ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗಿದ್ದರೆ, ಇನ್ನೂ ಅನೇಕ ರೋಗಗಳು ನಮ್ಮನ್ನು ಬಾಧಿಸುತ್ತಿವೆ. ಆದ್ದರಿಂದ, ಇವೆರಡನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಎರಡು ರೋಗಗಳು ಪರಸ್ಪರ ಸಂಬಂಧಿಸಿವೆ. ಮಧುಮೇಹವು ಅಪಧಮನಿಗಳ ಒಳಪದರವನ್ನು ಹಾನಿಗೊಳಿಸುತ್ತದೆ. ಇದು ಅದರಲ್ಲಿ ಕೊಲೆಸ್ಟ್ರಾಲ್ ಶೇಖರಣೆಯ ಅಪಾಯವನ್ನು ಬಹುಪಾಲು ಹೆಚ್ಚಿಸುತ್ತದೆ. ಮತ್ತು ಈ ಕಾರಣದಿಂದಾಗಿ ರಕ್ತದ ಹರಿವು ಕ್ಷೀಣಿಸಲು ಪ್ರಾರಂಭವಾಗುತ್ತದೆ. ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರು ಸಾಮಾನ್ಯವಾಗಿ ಕಡಿಮೆ ಮಟ್ಟದ ಎಚ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಮಟ್ಟದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಕ್ಕೆ ಇದು ಕಾರಣವಾಗಿದೆ. ಆದರೆ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಕೆಲವು ಸರಳ ನೈಸರ್ಗಿಕ ಮಾರ್ಗಗಳಿವೆ. ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಮಸಾಲಾ ಸಾಕು. ಈ ಮಸಾಲಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿ ಎಂದು ತೋರಿಸಿವೆ. ಇದನ್ನೂ ಓದಿ- ದಾಲ್ಚಿನ್ನಿಯನ್ನು ಪ್ರತಿದಿನ ಸೇವಿಸುವುದರಿಂದ ಎರಡು ವಾರಗಳಲ್ಲಿ ಪ್ರಿಡಿಯಾಬಿಟಿಕ್ ರೋಗಿಗಳಲ್ಲಿ ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.. ದಾಲ್ಚಿನ್ನಿ ತಿನ್ನುವುದರಿಂದ ಏನು ಪ್ರಯೋಜನ?ದಿನಕ್ಕೆ ಒಂದು ಗ್ರಾಂ ದಾಲ್ಚಿನ್ನಿ ಸೇವನೆಯು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಟೈಪ್ 2 ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಹೊರತುಪಡಿಸಿ, ದಾಲ್ಚಿನ್ನಿ ಇತರ ಅನೇಕ ಸಮಸ್ಯೆಗಳಿಗೆ ಸಹಕಾರಿಯಾಗಿದೆ.- ಇರುವ ಮಹಿಳೆಯರು ಪ್ರತಿದಿನ ದಾಲ್ಚಿನ್ನಿ ಸೇವಿಸಬಹುದು.- ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಪ್ರತಿದಿನ ದಾಲ್ಚಿನ್ನಿ ನೀರನ್ನು ಕುಡಿಯಿರಿ. ದಾಲ್ಚಿನ್ನಿ ನಮ್ಮ ಏಕಾಗ್ರತೆ ಮತ್ತು ಸ್ಮರಣೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.- ದಾಲ್ಚಿನ್ನಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳನ್ನು ಹೊಂದಿದೆ. ಪ್ರತಿದಿನ ದಾಲ್ಚಿನ್ನಿ ನೀರನ್ನು ಕುಡಿದರೆ ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಬಹಳಷ್ಟು ಮಟ್ಟಿಗೆ ಗುಣವಾಗುತ್ತವೆ.- ದಾಲ್ಚಿನ್ನಿ ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_979.txt b/zeenewskannada/data1_url8_1_to_1110_979.txt new file mode 100644 index 0000000000000000000000000000000000000000..560bbd4c61ba0e5aadb191b87e4fbbb85eb4bc83 --- /dev/null +++ b/zeenewskannada/data1_url8_1_to_1110_979.txt @@ -0,0 +1 @@ +ಕಣ್ಣಿನಲ್ಲಿ ಆಗುವ ಈ ಬದಲಾವಣೆಗಳು ಮಧುಮೇಹದ ಮುನ್ಸೂಚನೆ: ಗಮನ ಹರಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ : ದೇಹದಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಂಡರೆ ಅವು ಮಧುಮೇಹದ ಮುನ್ಸೂಚನೆ ಎಂಬುದನ್ನು ತಿಳಿಯಬೇಕು. ಅಂತಹ ಬದಲಾವಣೆಗಳು ಯಾವುವು ಎಂಬುದನ್ನು ತಿಳಿಯೋಣ. : ಮಧುಮೇಹವು ಗಂಭೀರ ಕಾಯಿಲೆಯಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ಜೀವಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ಅಂದಹಾಗೆ ಭಾರತವನ್ನು ಮಧುಮೇಹದ ಪ್ರಮಾಣ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಇನ್ನು ದೇಹದಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಂಡರೆ ಅವುದ ಮುನ್ಸೂಚನೆ ಎಂಬುದನ್ನು ತಿಳಿಯಬೇಕು. ಅಂತಹ ಬದಲಾವಣೆಗಳು ಯಾವುವು ಎಂಬುದನ್ನು ತಿಳಿಯೋಣ. ಮಂದ ದೃಷ್ಟಿ ಮಧುಮೇಹವು ಕಣ್ಣುಗಳ ಸ್ನಾಯುಗಳು ಮತ್ತು ನರಗಳಿಗೆ ಹಾನಿಯನ್ನುಂಟುಮಾಡುತ್ತದೆ, ಇದು ಮಂದ ದೃಷ್ಟಿಗೆ ಕಾರಣವಾಗಬಹುದು. ಈ ಮಸುಕು ತಾತ್ಕಾಲಿಕ ಅಥವಾ ಶಾಶ್ವತವಾಗಿರಬಹುದು. ಕಣ್ಣು ನೋವು ಹಠಾತ್ ಕಣ್ಣಿನ ನೋವು ಡಯಾಬಿಟಿಕ್ ರೆಟಿನೋಪತಿಯ ಸಂಕೇತವಾಗಿರುವ ಸಾಧ್ಯತೆ ಇದೆ. ಇದು ಕಣ್ಣುಗಳ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಕಪ್ಪು ಕಲೆಗಳು ಕಣ್ಣುಗಳಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು ಕೂ ಮಧುಮೇಹದ ಸಂಕೇತವಾಗಿದೆ, ಇದು ಕಣ್ಣುಗಳಲ್ಲಿ ರಕ್ತಸ್ರಾವದ ವಿಧವಾಗಿದ್ದು, ಎಚ್ಚರ ವಹಿಸುವುದು ಅತೀ ಅಗತ್ಯ. ಬಣ್ಣಲ್ಲಿ ಬದಲಾವಣೆ ಮಧುಮೇಹವು ಬಣ್ಣಗಳನ್ನು ನೋಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಬಣ್ಣಗಳು ಮಂದ ಅಥವಾ ಕಡಿಮೆ ಪ್ರಕಾಶಮಾನವಾಗಿ ಕಾಣುತ್ತವೆ. ಒಣ ಕಣ್ಣುಗಳು ಮಧುಮೇಹ ವಕ್ಕರಿಸುವ ಮುನ್ಸೂಚನೆಗಳಲ್ಲಿ ಡ್ರೈ ಐ ಸಮಸ್ಯೆಯೂ ಒಂದು. ಇದು ಕಣ್ಣುಗಳಲ್ಲಿ ಒಣಗುವಿಕೆ ಮತ್ತು ತುರಿಕೆಯನ್ನುಂಟು ಮಾಡುತ್ತದೆ. ಕಣ್ಣಿನ ಆಯಾಸ ಮಧುಮೇಹದಿಂದಾಗಿ, ಕಣ್ಣಿನ ಸ್ನಾಯುಗಳು ಆಯಾಸವನ್ನು ಅನುಭವಿಸುತ್ತವೆ. ಜೊತೆಗೆ ತಲೆನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಮಧುಮೇಹವನ್ನು ನಿಯಂತ್ರಿಸುವ ಮೂಲಕ ಮತ್ತು ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ಈ ಸಮಸ್ಯೆಗಳ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_98.txt b/zeenewskannada/data1_url8_1_to_1110_98.txt new file mode 100644 index 0000000000000000000000000000000000000000..45d1ed1564d3bbc5a2d5074a6e1e887d5e9be901 --- /dev/null +++ b/zeenewskannada/data1_url8_1_to_1110_98.txt @@ -0,0 +1 @@ +ಮೋದಿ ಸರ್ಕಾರದ ಈ ಯೋಜನೆಯಿಂದ ಲಕ್ಷಗಟ್ಟಲೆ ಆದಾಯ.. ಹೀಗೆ ಪಡೆಯಿರಿ! : ಹಳ್ಳಿಗಳು ರಾಷ್ಟ್ರದ ಬೆನ್ನೆಲುಬು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಭಾರತದ ಆತ್ಮವು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದೆ. ಆದರೆ ಹಳ್ಳಿಗಳಲ್ಲಿರುವ ಸೌಲಭ್ಯಗಳನ್ನು ಸರಿಯಾಗಿ ಪ್ಲಾನ್ ಮಾಡಿ ಬಳಸಿಕೊಂಡರೆ ಉತ್ತಮ ವ್ಯಾಪಾರ ಮಾಡಬಹುದು. :ಪ್ರಸ್ತುತ ದಿನಗಳಲ್ಲಿ ಆದಾಯಕ್ಕಾಗಿ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೆಲಸದಿಂದ ಬರುವ ಆದಾಯ ಹೆಚ್ಚಿಲ್ಲದ ಕಾರಣ ಅನೇಕರು ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಇದರ ಜತೆಗೆ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗಲು ಹಲವರು ಆಸಕ್ತಿ ತೋರುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ನೀವು ಉತ್ತಮವಾಗಿ ಯೋಜಿಸಿದರೆ ಉತ್ತಮ ಉದ್ಯೋಗವನ್ನು ಪಡೆಯುವ ಅವಕಾಶವಿದೆ. ಹಳ್ಳಿಗಳು ರಾಷ್ಟ್ರದ ಬೆನ್ನೆಲುಬು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಭಾರತದ ಆತ್ಮವು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದೆ. ಆದರೆ ಹಳ್ಳಿಗಳಲ್ಲಿರುವ ಸೌಲಭ್ಯಗಳನ್ನು ಸರಿಯಾಗಿ ಪ್ಲಾನ್ ಮಾಡಿ ಬಳಸಿಕೊಂಡರೆ ಉತ್ತಮ ವ್ಯಾಪಾರ ಮಾಡಬಹುದು. ನಿಮ್ಮ ಗ್ರಾಮದಲ್ಲಿ ಉತ್ತಮ ಆದಾಯವನ್ನು ಗಳಿಸಲು ನೀವು ಬಯಸಿದರೆ, ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಬಳಸಬಹುದು. ಅದರ ಭಾಗವಾಗಿ ಈಗ ಜೇನು ಸಾಕಾಣಿಕೆ ಬಗ್ಗೆ ತಿಳಿಯೋಣ. ಜೇನು ಸಾಕಾಣಿಕೆಯಿಂದ ರೈತರು ದೊಡ್ಡ ಪ್ರಮಾಣದ ಆದಾಯ ಗಳಿಸಬಹುದು. ಅದರಲ್ಲೂ ಕೇಂದ್ರದ ಮೋದಿ ಸರಕಾರ ಕೂಡ ಆತ್ಮ ನಿರ್ಭಯ ಭಾರತದ ಭಾಗವಾಗಿ ಜೇನು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ಇದರ ಭಾಗವಾಗಿ ಜೇನು ಉತ್ಪಾದನೆಯಲ್ಲಿ ರೈತರು, ಸ್ಟಾರ್ಟಪ್‌ಗಳು, ಕೃಷಿ ಉದ್ಯಮಗಳು ಮತ್ತು ರಫ್ತುದಾರರು ಸೇರಿದಂತೆ ನಿಮ್ಮೆಲ್ಲರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಅಲ್ಲದೆ ಜೇನು ಸಾಕಾಣಿಕೆ ಕುರಿತು ರೈತರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಹೈದರಾಬಾದ್‌ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜೇನುಸಾಕಣೆ ತರಬೇತಿ ನೀಡುತ್ತದೆ. ತೆಲಂಗಾಣದಲ್ಲಿರುವ ಪ್ರೊಫೆಸರ್ ಜಯಶಂಕರ್ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯವು ಜೇನುಸಾಕಣೆಯ ಕುರಿತು ರೈತರಿಗೆ ವಿಶೇಷ ತರಬೇತಿ ತರಗತಿಗಳು ಮತ್ತು ಜಾಗೃತಿ ತರಗತಿಗಳನ್ನು ಸಹ ಆಯೋಜಿಸುತ್ತಿದೆ. ಜೇನುತುಪ್ಪವು ಪ್ರಪಂಚದಾದ್ಯಂತ ಮಾರುಕಟ್ಟೆಯನ್ನು ಹೊಂದಿದೆ. ಏಕೆಂದರೆ ವೈದ್ಯರು ಸಕ್ಕರೆಗಿಂತ ಹೆಚ್ಚು ಜೇನುತುಪ್ಪವನ್ನು ಬಳಸಲು ಶಿಫಾರಸು ಮಾಡುತ್ತಾರೆ. ಸಕ್ಕರೆ ತಯಾರಿಕೆಯಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬದಲಾಗಿ ನೈಸರ್ಗಿಕ ಸಿಹಿಯನ್ನು ಹೊಂದಿರುವ ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡರೆ ಗ್ರಾಮದಲ್ಲಿದ್ದುಕೊಂಡೇ ಉತ್ತಮ ಆದಾಯ ಪಡೆಯಬಹುದು. ನಿಮ್ಮ ಜಮೀನಿನಲ್ಲಿ ಸ್ವಲ್ಪ ಜಾಗವನ್ನು ಜೇನು ಸಾಕಣೆಗೆ ಮೀಸಲಿಟ್ಟರೆ ಸಾಕು. ಜೇನುನೊಣಗಳನ್ನು ಪೆಟ್ಟಿಗೆಗಳಲ್ಲಿ ಬೆಳೆಸಲಾಗುತ್ತದೆ. ಇದರಿಂದ ಜೇನುತುಪ್ಪವನ್ನು ಸಂಗ್ರಹಿಸಬಹುದು. ಬೇಸಾಯವು ಜೇನುನೊಣಗಳನ್ನು ಬೆಳೆಸುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಬಹುದು. ಏಕೆಂದರೆ ವಿಶೇಷವಾಗಿ ತೋಟಗಳು ಮತ್ತು ಹೂ ಬೆಳೆಗಾರರು ಜೇನುಸಾಕಣೆಯನ್ನು ಕೈಗೊಂಡರೆ ಅವುಗಳ ಉತ್ಪಾದನೆಯು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ನಬಾರ್ಡ್ ಜೇನುಸಾಕಣೆಗೆ ಸಾಲವನ್ನು ಸಹ ನೀಡುತ್ತದೆ ಮತ್ತು ಮುದ್ರಾ ಸಾಲವನ್ನು ತೆಗೆದುಕೊಳ್ಳುವ ಮೂಲಕ ನೀವು ಈ ಜೇನುಸಾಕಣೆಯನ್ನು ಪ್ರಾರಂಭಿಸಬಹುದು. ಕೇಂದ್ರದ ಮೋದಿ ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವು ಯೋಜನೆಗಳನ್ನು ಸಿದ್ಧಪಡಿಸಿದ್ದು, ಇದರ ಭಾಗವಾಗಿ ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹಲವು ಪ್ರೋತ್ಸಾಹ ಧನವನ್ನು ಘೋಷಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_980.txt b/zeenewskannada/data1_url8_1_to_1110_980.txt new file mode 100644 index 0000000000000000000000000000000000000000..9eb6d18001d7e1b8d2c45582fefbb5c7260fcb2f --- /dev/null +++ b/zeenewskannada/data1_url8_1_to_1110_980.txt @@ -0,0 +1 @@ +ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಈ ಎಣ್ಣೆ ಹಚ್ಚಿ: ಬೆಳಗಾಗುವಷ್ಟರಲ್ಲಿ ಯೂರಿಕ್ ಆಸಿಡ್ ಪುಡಿಯಾಗಿ ಹೊರಬರುತ್ತದೆ : ಹೊಕ್ಕುಳಿನ ಸುತ್ತ ತೆಂಗಿನೆಣ್ಣೆಯನ್ನು ಮಸಾಜ್ ಮಾಡಿದರೆ ಜೀರ್ಣಕಾರಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಕಾರಣವಾಗುತ್ತದೆ. ಜೊತೆಗೆ ದೇಹದ ಶಕ್ತಿಯ ಹರಿವಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಸಹಾಯಕ. :ಶತಮಾನಗಳಿಂದಲೂ ಭಾರತೀಯ ಮನೆಗಳಲ್ಲಿ ಹೊಕ್ಕುಳಕ್ಕೆ ಎಣ್ಣೆಯನ್ನು ಹಚ್ಚುವ ಪ್ರವೃತ್ತಿ ಇದೆ. ಇದನ್ನು ಆಯುರ್ವೇದದ ಭಾಗವೆಂದು ಪರಿಗಣಿಸಲಾಗಿದೆ, ಆದರೆ ಹೊಕ್ಕುಳಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ನಿಜವಾಗಿಯೂ ಏನಾದರೂ ಪ್ರಯೋಜನಗಳಿವೆಯೇ? ಈ ಬಗ್ಗೆ ವರದಿಯಲ್ಲಿ ತಿಳಿಯೋಣ. ಹೊಕ್ಕುಳಿನ ಸುತ್ತ ತೆಂಗಿನೆಣ್ಣೆಯನ್ನು ಮಸಾಜ್ ಮಾಡಿದರೆ ಜೀರ್ಣಕಾರಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಕಾರಣವಾಗುತ್ತದೆ. ಜೊತೆಗೆ ದೇಹದ ಶಕ್ತಿಯ ಹರಿವಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಸಹಾಯಕ. ಇದನ್ನೂ ಓದಿ: ಕೆಲವು ತೈಲಗಳು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಹೊಕ್ಕುಳಿನ ಸುತ್ತಲಿನ ಚರ್ಮವನ್ನು ಪೋಷಿಸುತ್ತದೆ ಮತ್ತು ಶುಷ್ಕತೆಯನ್ನು ತೆಗೆದುಹಾಕುತ್ತದೆ. ಹೊಕ್ಕುಳಿನ ಸುತ್ತ ತೆಂಗಿನೆಣ್ಣೆ ಮಸಾಜ್ ಮಾಡುವುದರಿಂದ ಸ್ನಾಯುಗಳು ವಿಶ್ರಾಂತಿ ಪಡೆಯಬಹುದು, ಇದು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಗಂಟುಗಳಲ್ಲಿ ಸಂಗ್ರಹವಾಗುವ ಯೂರಿಕ್ ಆಮ್ಲವನ್ನು ಕರಗಿಸಲು ಇದು ಸಹಕಾರಿ. ಶಿಶುಗಳಲ್ಲಿ ವಾಯು ಅಥವಾ ಗ್ಯಾಸ್ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಹೀಗಾಗಿ ಸಾಸಿವೆ ಎಣ್ಣೆಯನ್ನು ಹೊಕ್ಕುಳಲ್ಲಿ ಹಚ್ಚುವುದರಿಂದ ಪರಿಹಾರ ದೊರೆಯುತ್ತದೆ. ಆದರೆ ಇದರ ಬಗ್ಗೆ ಯಾವುದೇ ಘನ ವೈಜ್ಞಾನಿಕ ಪುರಾವೆಗಳಿಲ್ಲ ಮತ್ತು ಶಿಶುಗಳಿಗೆ ಯಾವುದೇ ರೀತಿಯ ಎಣ್ಣೆಯನ್ನು ಹಚ್ಚುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಹೊಕ್ಕುಳಿನ ಸುತ್ತ ಮೃದುವಾದ ಮಸಾಜ್ ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಮಸಾಜ್ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ಶಾಂತ ಮತ್ತು ವಿಶ್ರಾಂತಿಯ ಭಾವನೆಯನ್ನು ನೀಡುತ್ತದೆ. ಇದನ್ನೂ ಓದಿ: ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_981.txt b/zeenewskannada/data1_url8_1_to_1110_981.txt new file mode 100644 index 0000000000000000000000000000000000000000..434c71420d32b109c992474432ee80d6b80a069b --- /dev/null +++ b/zeenewskannada/data1_url8_1_to_1110_981.txt @@ -0,0 +1 @@ +ರಾತ್ರಿ ʼನಿಮ್ಮ ಸಂಗಾತಿʼಯನ್ನು ಅಪ್ಪಿಕೊಂಡು ಮಲಗಿ..! ಈ ಆರೋಗ್ಯ ಲಾಭಗಳು ನಿಮ್ಮದಾಗುತ್ತವೆ.. : ಅಪ್ಪಿಕೊಂಡು ಮಲಗಿದರೆ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದ ಆರೋಗ್ಯವಾಗಿರಬಹುದು ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ರಾತ್ರಿಯಿಡೀ ಆರಾಮದಾಯಕ ನಿದ್ದೆ ಬರುತ್ತದೆ.. ಮನಸ್ಸು ನಿರಾಳವಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.. :ʼಒತ್ತಡʼ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಾತ್ರಿಯಲ್ಲಿ ನಾವು ಮಲಗುವ ವಿಧಾನವನ್ನು ಬದಲಾಯಿಸುವ ಮೂಲಕ ಇದರಿಂದ ಹೊರಬರಲು ಸಾಧ್ಯವಾಗುತ್ತದೆ. ರಾತ್ರಿ ವೇಳೆ ಈ ಕೆಳಗೆ ನೀಡಿರುವ ವಿಧಾನದಲ್ಲಿ ಮಲಗಿ, ಒತ್ತರ ನಿವಾರಣೆಯಾಗಿ ಉತ್ತಮ ನಿದ್ದೆ ಬರುತ್ತದೆ.. ದಿನನಿತ್ಯ ಕಚೇರಿ ಕೆಲಸ ಮಾಡಿ ಒತ್ತಡವನ್ನು ಹೊತ್ತು ಮನೆಗೆ ಬರುತವ ಜನರಿಗೆ ನೆಮ್ಮದಿಯ ನಿದ್ದೆ ಮಾಡುವುದೇ ಒಂದು ಹರಸಾಹಸ. ವಿಶೇಷವಾಗಿ ಪುರುಷರು ಯಾವಾಗಲೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಕೆಲಸಗಳಿಂದ ದಣಿದಿರುತ್ತಾರೆ. ಆದರೆ ರಾತ್ರಿಯಲ್ಲಿ ನಾವು ಮಲಗುವ ವಿಧಾನವನ್ನು ಬದಲಾಯಿಸುವ ಮೂಲಕ ಶೀಘ್ರವೇ ನೆಮ್ಮದಿಯಿಂದ ನಿದ್ದೆ ಮಾಡಬಹುದು.. ಇದನ್ನೂ ಓದಿ: ನಿಮ್ಮ ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ಅನೇಕ ಪ್ರಯೋಜನಗಳಿವೆ. ಗಂಡ-ಹೆಂಡತಿ ಅಪ್ಪಿಕೊಂಡು ಮಲಗಿದರೆ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದ ಆರೋಗ್ಯವಾಗಿರಬಹುದು ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ರಾತ್ರಿಯಿಡೀ ಆರಾಮದಾಯಕ ನಿದ್ದೆ ಬರುತ್ತದೆ.. ಮನಸ್ಸು ನಿರಾಳವಾಗುತ್ತದೆ. ಅಪ್ಪಿಕೊಂಡು ಮಲಗುವುದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಬೆಳಿಗ್ಗೆ ನೀವು ತುಂಬಾ ಫ್ರೆಶ್ ಆಗುತ್ತೀರಿ.. ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಅಪ್ಪುಗೆಯು ಹೃದಯ ಬಡಿತದ ವೇಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಒತ್ತಡ ಅಥವಾ ಆತಂಕದಲ್ಲಿರುವವರನ್ನು ಹಗ್ ಮಾಡುವುದು ಅವರಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_982.txt b/zeenewskannada/data1_url8_1_to_1110_982.txt new file mode 100644 index 0000000000000000000000000000000000000000..047d1860bcecfd1b7664d7734644b4194d021301 --- /dev/null +++ b/zeenewskannada/data1_url8_1_to_1110_982.txt @@ -0,0 +1 @@ +ಶ್ವಾಸಕೋಶದ ಕ್ಯಾನ್ಸರ್‌ ನ ಆರಂಭಿಕ ಲಕ್ಷಣಗಳು ಹೀಗೆ ಇರುತ್ತವೆ..! ನಿರ್ಲಕ್ಷಿಸಬೇಡಿ..! ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ವಸ್ತಾರೆ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಅವರ ನಿಧನದ ಸುದ್ದಿಯು ಶ್ವಾಸಕೋಶದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯ ಬಗ್ಗೆ ಎಚ್ಚರವಾಗಿರುವುದನ್ನು ಮತ್ತೊಮ್ಮೆ ನೆನಪಿಸುತ್ತದೆ. ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ವಸ್ತಾರೆ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಅವರ ನಿಧನದ ಸುದ್ದಿಯು ಶ್ವಾಸಕೋಶದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯ ಬಗ್ಗೆ ಎಚ್ಚರವಾಗಿರುವುದನ್ನು ಮತ್ತೊಮ್ಮೆ ನೆನಪಿಸುತ್ತದೆ. ಇದನ್ನೂ ಓದಿ: ಶ್ವಾಸಕೋಶದ ಕ್ಯಾನ್ಸರ್ ಒಂದು ಗಂಭೀರ ಕಾಯಿಲೆಯಾಗಿದ್ದು, ಆದರೆ ಅದರ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಶ್ವಾಸಕೋಶದ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸದಿದ್ದರೂ, ಅದು ಮುಂದುವರೆದಂತೆ, ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು, ನೀವು ನಿರ್ಲಕ್ಷಿಸಬಾರದು, ಕೆಳಗೆ ನೀಡಲಾದ ಕೆಲವು ರೋಗಲಕ್ಷಣಗಳನ್ನು ನೀವು ನೋಡಿದರೆ, ತಕ್ಷಣ ವೈದ್ಯರ ಬಳಿಗೆ ಹೋಗಿ.* ಬಿಡದ ನಿರಂತರ ಕೆಮ್ಮು* ರಕ್ತ ಕೆಮ್ಮುವುದು* ಉಸಿರಾಟದ ತೊಂದರೆ* ಎದೆ ನೋವು, ವಿಶೇಷವಾಗಿ ನಗುವಾಗ, ನಗುವಾಗ ಅಥವಾ ಆಳವಾದ ಉಸಿರನ್ನು ತೆಗೆದುಕೊಳ್ಳುವಾಗ* ಧ್ವನಿಯ ಕರ್ಕಶತೆ* ಹಠಾತ್ ಮತ್ತು ವಿವರಿಸಲಾಗದ ತೂಕ ನಷ್ಟ* ದಣಿವು ಮತ್ತು ದುರ್ಬಲ ಭಾವನೆ* ಆಗಾಗ್ಗೆ ಶ್ವಾಸಕೋಶದ ಸೋಂಕುಗಳು ಇದನ್ನೂ ಓದಿ: ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ, ಆದರೆ ಇತ್ತೀಚಿನ ಅಧ್ಯಯನವು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ, ಅದರ ಪ್ರಕಾರ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಮಾಲಿನ್ಯವೂ ಕಾರಣವಾಗಿದೆ. ಆದ್ದರಿಂದ, ನೀವು ಧೂಮಪಾನ ಮಾಡುತ್ತಿದ್ದರೆ, ಅದನ್ನು ತೊರೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿ ಮತ್ತು ಮಾಲಿನ್ಯವನ್ನು ತಪ್ಪಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_983.txt b/zeenewskannada/data1_url8_1_to_1110_983.txt new file mode 100644 index 0000000000000000000000000000000000000000..0fce9b277f207d5a159c200e3e56fdf962ab5d54 --- /dev/null +++ b/zeenewskannada/data1_url8_1_to_1110_983.txt @@ -0,0 +1 @@ +: ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿನೀರು ಕುಡಿದ್ರೆ ಏನಾಗುತ್ತೆ ಗೊತ್ತಾ? : ಮಲಬದ್ಧತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರು ಕುಡಿಯುವುದು ಉತ್ತಮ ಪರಿಹಾರವಾಗಿದೆ. ರಾತ್ರಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. :ನಮ್ಮ ಸಮಗ್ರ ಆರೋಗ್ಯದಲ್ಲಿ ನೀರಿನ ಪಾತ್ರ ಬಹುಮುಖ್ಯವಾದುದು. ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚಿನ ಜನರು ತಣ್ಣೀರನ್ನು ಕುಡಿಯುತ್ತಾರೆ. ಆದರೆ ಬಿಸಿನೀರು ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಸೇವಿಸಿದ್ರೆ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ರಾತ್ರಿ ಮಲಗುವ ಮುನ್ನ ಒಂದೇ ಒಂದು ಲೋಟಕುಡಿಯುವುದರಿಂದ ನೀವು ಅಚ್ಚರಿಯ ಫಲಿತಾಂಶ ಪಡೆಯಬಹುದು. ಹೌದು, ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ದೇಹದೊಳಗಿನ ಉಷ್ಣತೆ ಹೆಚ್ಚುತ್ತದೆ. ಇದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಇದು ಬೆವರುವಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ಒಳಗಿರುವ ಕೊಳೆಯನ್ನು ಸುಲಭವಾಗಿ ಹೊರಹಾಕಲ್ಪಡುತ್ತದೆ. ಇದನ್ನೂ ಓದಿ: ಮಲಬದ್ಧತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರು ಕುಡಿಯುವುದು ಉತ್ತಮ ಪರಿಹಾರವಾಗಿದೆ. ರಾತ್ರಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಬರುವುದಿಲ್ಲ. ನಿಯಮಿತವಾಗಿ ಬಿಸಿನೀರು ಕುಡಿಯುತ್ತಿದ್ದರೆ ನಿಮ್ಮ ಹೊಟ್ಟೆಯು ಸಂಪೂರ್ಣವಾಗಿ ಶುದ್ಧವಾಗುತ್ತದೆ. ತೂಕ ಇಳಿಸಿಕೊಳ್ಳುವವರು ಸಹ ಮಲಗುವ ಮುನ್ನ ಬಿಸಿನೀರನ್ನು ಕುಡಿಯಬೇಕು. ಬೆಳಗಿನ ಜಾವದ ಬದಲು ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ತೂಕದಲ್ಲಿ ತ್ವರಿತ ಬದಲಾವಣೆ ಕಾಣಬಹುದು. ಏಕೆಂದರೆ ಇದು ನಿಮ್ಮ ಚಯಾಪಚಯವನ್ನು ಸಹ ಸುಧಾರಿಸುತ್ತದೆ. ರಾತ್ರಿ ನಿದ್ದೆ ಬಾರದೆ ಕಷ್ಟಪಡುವವರು ಸಹ ಮಲಗುವ ಮುನ್ನಕುಡಿಯಬೇಕು. ಇದು ಉತ್ತಮ ನಿದ್ರೆಯನ್ನು ಒದಗಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_984.txt b/zeenewskannada/data1_url8_1_to_1110_984.txt new file mode 100644 index 0000000000000000000000000000000000000000..fe5dbfd474bf631178a7df1891aab8f223387141 --- /dev/null +++ b/zeenewskannada/data1_url8_1_to_1110_984.txt @@ -0,0 +1 @@ +ಖಾಲಿ ಹೊಟ್ಟೆಗೆ ಈ ಎಲೆಯ ರಸ ಕುಡಿಯುವುದರಿಂದ ದಿನಪೂರ್ತಿ ಬ್ಲಡ್ ಶುಗರ್ ನಾರ್ಮಲ್ ಆಗಿರುತ್ತದೆ : ಹಿಂದೂ ಧರ್ಮದವರ ಮನೆಗಳ ಅಂಗಳದಲ್ಲಿ ತುಳಸಿ ಗಿಡವನ್ನು ಕಾಣಬಹುದು. ತುಳಸಿಯು ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಮತ್ತು ಇದರ ಎಲೆಗಳನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ಪರಿಹಾರವನ್ನು ಪಡೆಯಬಹುದು. :ಪ್ರಾಚೀನ ಕಾಲದಿಂದಲೂ ರೋಗಗಳನ್ನು ತಡೆಗಟ್ಟಲು ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ಅನೇಕ ಗಂಭೀರ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಅದನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದವರ ಮನೆಗಳ ಅಂಗಳದಲ್ಲಿ ತುಳಸಿ ಗಿಡವನ್ನು ಕಾಣಬಹುದು. ತುಳಸಿಯು ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಮತ್ತು ಇದರ ಎಲೆಗಳನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ಪರಿಹಾರವನ್ನು ಪಡೆಯಬಹುದು. ಇದನ್ನೂ ಓದಿ: ತುಳಸಿ ಎಲೆಗಳಲ್ಲಿರುವ ವಿಟಮಿನ್‌’ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಅನೇಕ ಅಪಾಯಕಾರಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುವಲ್ಲಿ ಸಹಾಯಕವಾಗಿವೆ. ಯ ವರದಿಯ ಪ್ರಕಾರ, ತುಳಸಿಯು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಲುಟೀನ್, ಜಿಯಾಕ್ಸಾಂಥಿನ್, ಬೀಟಾ-ಕ್ಯಾರೋಟಿನ್ ಮತ್ತು ಬೀಟಾ-ಕ್ರಿಪ್ಟೋಕ್ಸಾಂಥಿನ್‌ನಂತಹ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ಈ ಎಲ್ಲಾ ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಕೆ, ಮ್ಯಾಂಗನೀಸ್, ಮೆಗ್ನೀಸಿಯಮ್, ಕಬ್ಬಿಣ, ಸತು ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ತುಳಸಿ ಎಲೆಗಳಲ್ಲಿ ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ತುಳಸಿ ಸೇವನೆ ಪ್ರಯೋಜನಗಳು ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_985.txt b/zeenewskannada/data1_url8_1_to_1110_985.txt new file mode 100644 index 0000000000000000000000000000000000000000..449f67268619b2b01d9bfd0fa261912c1d4f0ce9 --- /dev/null +++ b/zeenewskannada/data1_url8_1_to_1110_985.txt @@ -0,0 +1 @@ +ಗ್ಯಾಸ್, ಅಜೀರ್ಣ, ಎದೆಯುರಿಯಿಂದ ಕ್ಷಣಾರ್ಧದಲ್ಲಿ ಮುಕ್ತಿ ನೀಡುತ್ತೆ ಈ ಪಾನೀಯ! : ಇತ್ತೀಚೆನ ದಿನಗಳಲ್ಲಿ ಕಳಪೆ ಆಹಾರ ಶೈಲಿಯಿಂದ ಅನೇಕರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.. ಅವುಗಳಲ್ಲಿ ಗ್ಯಾಸ್, ಅಜೀರ್ಣ, ಎದೆಯುರಿಯೂ ಸೇರಿವೆ.. : ಪುದೀನ ಎಲೆಗಳು ತುಂಬಾ ಆರೋಗ್ಯಕರ.. ಅದರಂತೆ ಪುದೀನಾ ನೀರನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದು ಯಾವುದೇ ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ. ಪುದೀನಾ ಸೇವನೆಯಿಂದ ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ. ಈಗ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪುದೀನಾ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಎಂಬುದನ್ನು ನೋಡೋಣ. ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ ಎ, ಸಿ, ಥಯಾಮಿನ್, ಕ್ಯಾಲ್ಸಿಯಂ ಮುಂತಾದ ಹಲವು ರೀತಿಯ ಪೋಷಕಾಂಶಗಳು ಪುದೀನಾದಲ್ಲಿ ಲಭ್ಯವಿದೆ. ಇದಲ್ಲದೆ, ಇದು ಆಂಟಿಆಕ್ಸಿಡೆಂಟ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದನ್ನೂ ಓದಿ- 1. ಪುದೀನಾ ಹೊಟ್ಟೆಗೆ ಆರೋಗ್ಯಕರವಾಗಿದೆ. ಇದು ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯನ್ನು ದೂರ ಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಪುದೀನಾ ರಸವನ್ನು ನೀರಿಗೆ ಬೆರೆಸಿ ಕುಡಿಯಿರಿ. ಇದು ಉರಿಯೂತ, ಅಜೀರ್ಣ, ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಇತರ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. 2. ನೀವು ಹೈಡ್ರೇಟೆಡ್ ಆಗಿರಲು ಬಯಸಿದರೆ ನೀವು ಪುದೀನ ನೀರನ್ನು ಕುಡಿಯಬಹುದು. ಬೇಸಿಗೆಯಲ್ಲಿ ಈ ಜ್ಯೂಸ್ ತುಂಬಾ ಆರೋಗ್ಯಕರ. 3. ಪುದೀನಾ ಕಡಿಮೆ ಕ್ಯಾಲೋರಿ ಹೊಂದಿದೆ, ಆದ್ದರಿಂದ ಈ ಆರೋಗ್ಯಕರ ಪಾನೀಯವನ್ನು ಕುಡಿಯುವುದರಿಂದ ತೂಕ ಹೆಚ್ಚಾಗುವುದಿಲ್ಲ. ಪುದೀನಾ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಪುದೀನಾ ನೀರು ಪ್ರಯೋಜನಕಾರಿಯಾಗಿದೆ. 4. ಪುದೀನ ನೀರು ಕುಡಿಯುವುದರಿಂದ ಎದೆಯುರಿ ಮತ್ತು ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದು ಹೊಟ್ಟೆಯನ್ನು ತಂಪಾಗಿಸಿ.. ಹೊಟ್ಟೆಯಲ್ಲಿನ ಉರಿಯೂತವನ್ನು ನಿವಾರಿಸುತ್ತದೆ. ಇದನ್ನೂ ಓದಿ- 5. ಪುದೀನಾ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಸಿ ಒಂದು ರೀತಿಯ ಉತ್ಕರ್ಷಣ ನಿರೋಧಕವಾಗಿರುವುದರಿಂದ, ಪುದೀನಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಆರೋಗ್ಯಕರ ಪಾನೀಯವನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. 6. ನಿಮಗೆ ವಾಂತಿ ಅಥವಾ ವಾಕರಿಕೆ ಇದ್ದಲ್ಲಿ ಪುದೀನಾ ಎಲೆಗಳನ್ನು ತಿನ್ನಿರಿ ಅಥವಾ ಪುದೀನಾ ರಸವನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ವಿಶೇಷವಾಗಿ ಬೇಸಿಗೆಯಲ್ಲಿ ಪುದೀನಾ ನೀರನ್ನು ಕುಡಿಯುವುದರಿಂದ ವಾಕರಿಕೆ, ವಾಂತಿ ಇತ್ಯಾದಿಗಳನ್ನು ನಿವಾರಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_986.txt b/zeenewskannada/data1_url8_1_to_1110_986.txt new file mode 100644 index 0000000000000000000000000000000000000000..99760b67e8015fb235ebe9b67ebc3416339c4c6e --- /dev/null +++ b/zeenewskannada/data1_url8_1_to_1110_986.txt @@ -0,0 +1 @@ +ಕಿಡ್ನಿ ಸ್ಟೋನ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ ಪೊದೆಗಳಲ್ಲಿ ಬೆಳೆಯುವ ಈ ಸೊಪ್ಪು! : ಸೊಪ್ಪುಗಳು ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ. ಹಸಿರು ತರಕಾರಿಗಳಿಂದ ಸಿಗುವ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್-ಎ ಆಗಿ ಪರಿವರ್ತನೆಗೊಂಡು ಕುರುಡುತನವನ್ನು ತಡೆಯುತ್ತದೆ. :ಸೊಪ್ಪುಗಳು ಖನಿಜ ಮತ್ತು ಕಬ್ಬಿಣಾಂಶಗಳಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ಕಬ್ಬಿಣದ ಕೊರತೆಯಿಂದ, ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಖಂಡಿತವಾಗಿಯೂ ಸೊಪ್ಪನ್ನು ಸೇರಿಸಿಕೊಳ್ಳಬೇಕು. ಇದರಿಂದ ರಕ್ತಹೀನತೆ ತಡೆದು ಉತ್ತಮ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನೂ ಓದಿ: ಇನ್ನುಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ. ಹಸಿರು ತರಕಾರಿಗಳಿಂದ ಸಿಗುವ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್-ಎ ಆಗಿ ಪರಿವರ್ತನೆಗೊಂಡು ಕುರುಡುತನವನ್ನು ತಡೆಯುತ್ತದೆ. ವಿಟಮಿನ್-ಸಿ ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಅಗತ್ಯವಾದ ಪೋಷಕಾಂಶವಾಗಿದೆ. ಅಂದಹಾಗೆ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ನೆಲಹಿಂಡಿ ಸೊಪ್ಪು ಕಾಣಸಿಗುತ್ತದೆ. ಇದನ್ನು ಗೊಂಗೂರ ಅಥವಾ ಪಿಂಡಿ ಸೊಪ್ಪು ಅಂತಲೂ ಕರೆಯುತ್ತಾರೆ. ಈ ನೆಲಹಿಂಡಿ ಸೊಪ್ಪು ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸುವ ಅದ್ಭುತ ಗುಣ ಹೊಂದಿದೆ. ನೆಲಹಿಂಡಿ ಸೊಪ್ಪು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಇದನ್ನು ಪುಡಿಮಾಡಿ ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಅರ್ಧಕ್ಕೆ ಕುದಿಸಿದ ನಂತರ, ಸ್ಟವ್ ಆಫ್ ಮಾಡಿ. ಇದಕ್ಕೆ ಕೊಂಚ ಬೆಲ್ಲ ಸೇರಿಸಿ. ಈ ಮಿಶ್ರಣವನ್ನು ಪ್ರತಿದಿನ ಕುಡಿಯಿರಿ. ಈ ಮದ್ದು ಕುಡಿದ ನಂತರ ಒಂದು ಗಂಟೆ ಕಾಲ ಯಾವುದೇ ಆಹಾರ ತೆಗೆದುಕೊಳ್ಳಬಾರದು ಎನ್ನುತ್ತಾರೆ ತಜ್ಞರು. ಹೀಗೆ ಮಾಡಿದರೆ ಮೂತ್ರಕೋಶ ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಕರಗಿ ಮೂತ್ರದ ಮೂಲಕ ಹೋಗುತ್ತವೆ ಎಂದು ಹೇಳಲಾಗುತ್ತದೆ. ನೆಲಹಿಂಡಿ ಸೊಪ್ಪನ್ನು ಅನೇಕರು ಬೇಯಿಸಿ ತಿನ್ನುತ್ತಾರೆ. ಇದನ್ನು ಈರುಳ್ಳಿಯೊಂದಿಗೆ ಅಥವಾ ದಾಲ್‌’ನೊಂದಿಗೆ ಬೇಯಿಸಿದರೆ ತುಂಬಾ ರುಚಿಯಾಗಿರುತ್ತದೆ. ಉತ್ತಮ ಆರೋಗ್ಯ ಕೂಡ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_987.txt b/zeenewskannada/data1_url8_1_to_1110_987.txt new file mode 100644 index 0000000000000000000000000000000000000000..fd2b0f71ff0305aaeb0054dd28d19a67e58b82bd --- /dev/null +++ b/zeenewskannada/data1_url8_1_to_1110_987.txt @@ -0,0 +1 @@ +ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ದೇಹದೊಳಗಿನ ತಾಪಮಾನ ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ರಕ್ತದ ಹರಿವು ಉತ್ತಮಗೊಳ್ಳುತ್ತದೆ.ಇದು ಬೆವರುವಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ಒಳಗಿರುವ ಕೊಳೆಯು ಹೊರಹಾಕಲ್ಪಡುತ್ತದೆ. ಜೀವನಕ್ಕೆ ನೀರು ಅತ್ಯಗತ್ಯ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಮುಖ್ಯವಾಗಿದೆ. ಹೆಚ್ಚಿನ ಜನರು ತಣ್ಣೀರನ್ನು ಕುಡಿಯುತ್ತಾರೆ, ಆದರೆ ಬಿಸಿನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ನಾವು ನಿಮಗೆ ಹೇಳೋಣ, ಅದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅದರಲ್ಲೂ ರಾತ್ರಿ ಮಲಗುವ ಮುನ್ನ ಬಿಸಿ ನೀರನ್ನು ಸೇವಿಸಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ಲೇಖನದಲ್ಲಿ ನಾವು ಬೆಳಿಗ್ಗೆಯ ಬದಲು ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಆಗುವ ನಾಲ್ಕು ಪ್ರಯೋಜನಗಳೇನು ಎಂಬುದನ್ನು ತಿಳಿಸುತ್ತಿದ್ದೇವೆ.ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ರಕ್ತದ ಹರಿವು ಸುಧಾರಿಸುತ್ತದೆ: ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ದೇಹದೊಳಗಿನ ತಾಪಮಾನ ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ರಕ್ತದ ಹರಿವು ಉತ್ತಮಗೊಳ್ಳುತ್ತದೆ. ಇದು ಬೆವರುವಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ಒಳಗಿರುವ ಕೊಳೆಯು ಹೊರಹಾಕಲ್ಪಡುತ್ತದೆ. ಗ್ಯಾಸ್ ಸಮಸ್ಯೆ ನಿವಾರಣೆ: ನೀವು ಮಲಬದ್ಧತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರನ್ನು ಕುಡಿಯುವುದು ನಿಮಗೆ ಪ್ರಯೋಜನಕಾರಿಯಾಗಿದೆ.ರಾತ್ರಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗಿ ನಡೆಯುತ್ತದೆ ಮತ್ತು ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಬರುವುದಿಲ್ಲ. ಹೊಟ್ಟೆ ಶುದ್ಧವಾಗಿ ಉಳಿಯುತ್ತದೆ. ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮಲಗುವ ಮೊದಲು ನೀವು ಬಿಸಿ ನೀರನ್ನು ಕುಡಿಯಬೇಕು.ಬೆಳಗಿನ ಜಾವದ ಬದಲು ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವ ಜನರು ತಮ್ಮ ತೂಕದಲ್ಲಿ ತ್ವರಿತ ಬದಲಾವಣೆಯನ್ನು ಕಾಣುತ್ತಾರೆ ಎಂದು ಗಮನಿಸಲಾಗಿದೆ. ಇದು ಚಯಾಪಚಯವನ್ನು ಸಹ ಸುಧಾರಿಸುತ್ತದೆ. ಇದನ್ನೂ ಓದಿ: ರಾತ್ರಿ ಮಲಗದಿರುವ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರನ್ನು ಕುಡಿಯಬೇಕು.ಇದು ಉತ್ತಮ ನಿದ್ರೆಯನ್ನು ಒದಗಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಸೂಚನೆ:ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು.ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_988.txt b/zeenewskannada/data1_url8_1_to_1110_988.txt new file mode 100644 index 0000000000000000000000000000000000000000..8395f61f7a5649d57be8941b53fd62909d8a6f55 --- /dev/null +++ b/zeenewskannada/data1_url8_1_to_1110_988.txt @@ -0,0 +1 @@ +ತೆಂಗಿನೆಣ್ಣೆಯಿಂದ ಈ ರೀತಿ ಮಸಾಜ್ ಮಾಡಿದರೆ ಮಂಡಿ ನೋವಿನಿಂದ ಸಿಗುವುದು ಶಾಶ್ವತ ಮುಕ್ತಿ !ಒಮ್ಮೆ ಟ್ರೈ ಮಾಡಿ :ತೆಂಗಿನೆಣ್ಣೆ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನೂ ಹೊಂದಿದೆ. ತೆಂಗಿನ ಎಣ್ಣೆಯಿಂದ ಮಂಡಿ ಮತ್ತು ಕೀಲುಗಳ ಮಸಾಜ್ ಮಾಡುವುದರಿಂದ ಭಾರೀ ಪ್ರಯೋಜನಗಳಾಗುವುದು. :ಮಂಡಿ ನೋವು, ಕೀಲು ನೋವು ಕಾಣಿಸಿಕೊಂಡಾಗ ತೆಂಗಿನ ಎಣ್ಣೆಯನ್ನು ಬಳಸಿ ಮಸಾಜ್ ಮಾಡಬೇಕು.ತೆಂಗಿನ ಎಣ್ಣೆಯ ನಿರ್ದಿಷ್ಟ ಸಂಯೋಜನೆ ಮತ್ತು ಗುಣಲಕ್ಷಣಗಳಿಂದಾಗಿ ಆರೋಗ್ಯ ಮತ್ತು ಸೌಂದರ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.ತೆಂಗಿನ ಎಣ್ಣೆಯು ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.ಜೊತೆಗೆ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನೂ ಹೊಂದಿದೆ. ತೆಂಗಿನ ಎಣ್ಣೆಯಿಂದ ಮಂಡಿ ಮತ್ತು ಕೀಲುಗಳ ಮಸಾಜ್ ಮಾಡುವುದರಿಂದ ಭಾರೀ ಪ್ರಯೋಜನಗಳಾಗುವುದು. ಊತ ಮತ್ತು ನೋವಿನಿಂದ ಪರಿಹಾರ :ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಊತ ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹಾಗಾಗಿ ನೋವು ಕಾಣಿಸಿಕೊಂಡಾಗ ತೆಂಗಿನ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡಬೇಕು.ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೀಲುಗಳಲ್ಲಿನ ಊತ ಮತ್ತು ನೋವು ಕಡಿಮೆಯಾಗುತ್ತದೆ. ಇದನ್ನೂ ಓದಿ : ಸ್ನಾಯುವಿನ ಆಯಾಸವನ್ನು ಕಡಿಮೆಯಾಗುವುದು :ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಸ್ನಾಯುವಿನ ಆಯಾಸ ಮತ್ತು ಒತ್ತಡಯಾಗುವುದು. ಏಕೆಂದರೆ ತೆಂಗಿನ ಎಣ್ಣೆ ಮಸಾಜ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಮ್ಮ ಸ್ನಾಯುಗಳಲ್ಲಿ ನೋವು ಮತ್ತು ಒತ್ತಡ ಕಾಣಿಸಿಕೊಂಡರೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಪರಿಹಾರ ಕಂಡು ಕೊಳ್ಳಬಹುದು. ಚರ್ಮದ ಆರೈಕೆ :ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳಿವೆ.ಇದು ತ್ವಚೆಯನ್ನು ಪೋಷಿಸುತ್ತದೆ. ತೆಂಗಿನ ಎಣ್ಣೆ ಮಸಾಜ್ ಮಾಡುವುದರಿಂದ,ಚೆನ್ನಾಗಿ ಹೀರಲ್ಪಡುತ್ತದೆ, ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ.ಇದರಿಂದ ಒಣ ತ್ವಚೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಕೀಲು ನೋವಿನ ಸಮಸ್ಯೆ ದೂರವಾಗುತ್ತದೆ. ಇದನ್ನೂ ಓದಿ : ಕೀಲುಗಳ ಚಲನಶೀಲತೆ ಹೆಚ್ಚುತ್ತದೆ :ತೆಂಗಿನ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಕೀಲುಗಳ ಚಲನಶೀಲತೆ ಮತ್ತು ನಮ್ಯತೆ ಹೆಚ್ಚುತ್ತದೆ. ನಿಯಮಿತ ಮಸಾಜ್ ಕೀಲುಗಳ ಬಿಗಿತವನ್ನು ಕಡಿಮೆ ಮಾಡಿ ಅವುಗಳ ಚಲನಶೀಲತೆಯನ್ನು ಸುಧಾರಿಸುತ್ತದೆ.ಇದರಿಂದಾಗಿ ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಮೂಳೆ ತಜ್ಞರು ಹೇಳುತ್ತಾರೆ. ಮಾನಸಿಕ ಒತ್ತಡ ಕಡಿಮೆಯಾಗುವುದು :ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ದೈಹಿಕವಾಗಿ ಆರೋಗ್ಯಕ್ಕೆ ಪ್ರಯೋಜನವಾಗುವುದಲ್ಲದೆ ಮಾನಸಿಕ ಆರೋಗ್ಯ ಕೂಡಾ ಸುಧಾರಿಸುತ್ತದೆ.ಮಸಾಜ್ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.ಮಸಾಜ್ ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಮಸಾಜ್ ಮಾಡುವ ಸರಿಯಾದ ವಿಧಾನ :1. ಮಸಾಜ್ ಮಾಡುವ ಮೊದಲು ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಒಣಗಿಸಿ.2. ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಮಸಾಜ್ ಗೆ ಬಳಸಿ. ಇದು ಮಸಾಜ್ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸುತ್ತದೆ.3.ಲಘು ವೃತ್ತಾಕಾರದ ಚಲನೆಗಳಲ್ಲಿ ಕೀಲುಗಳನ್ನು ಮಸಾಜ್ ಮಾಡಿ, ಇದರಿಂದ ತೈಲವು ಚೆನ್ನಾಗಿ ಹೀರಲ್ಪಡುತ್ತದೆ.4. ಕನಿಷ್ಠ 10-15 ನಿಮಿಷಗಳ ಕಾಲ ಮಸಾಜ್ ಮಾಡಿ.5. ಮಸಾಜ್ ಗಾಗಿ ಶಾಂತ ಮತ್ತು ಆರಾಮದಾಯಕ ಸ್ಥಳವನ್ನು ಆರಿಸಿಕೊಳ್ಳಿ. ಇದರಿಂದ ಸಂಪೂರ್ಣವಾಗಿ ವಿಶ್ರಾಂತಿಯಿಂದ ಇರಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_989.txt b/zeenewskannada/data1_url8_1_to_1110_989.txt new file mode 100644 index 0000000000000000000000000000000000000000..310f6b8c1714f61c2bea9617c211f1b1bfa9a6a0 --- /dev/null +++ b/zeenewskannada/data1_url8_1_to_1110_989.txt @@ -0,0 +1 @@ +ಕೇವಲ 10 ದಿನ ಕುಡಿದರೆ ಸಾಕು ಯೂರಿಕ್ ಆಸಿಡ್ ಅನ್ನು ದೇಹದಿಂದ ಸಂಪೂರ್ಣವಾಗಿ ಹೊರ ಹಾಕುತ್ತದೆ ಈ ಜ್ಯೂಸ್ ! : ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ದಾಳಿಂಬೆ ರಸವನ್ನು ಕುಡಿಯಬಹುದು.ಈ ಕೆಂಪು ಬಣ್ಣದ ಜ್ಯೂಸ್ ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುತ್ತದೆ. :ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಅದನ್ನು ಗೌಟ್ ಎಂದು ಕರೆಯಲಾಗುತ್ತದೆ.ಇದು ಕೀಲುಗಳಲ್ಲಿ ಯೂರಿಕ್ ಆಸಿಡ್ ಹರಳುಗಳು ರೂಪುಗೊಳ್ಳಲು ಪ್ರಾರಂಭಿಸುವ ಸ್ಥಿತಿಯಾಗಿದೆ.ಅಂತಹ ಪರಿಸ್ಥಿತಿಯಲ್ಲಿ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ.ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಂಭವವಿರುತ್ತದೆ.ಇದು ಮುಖ್ಯವಾಗಿ ಪ್ಯೂರಿನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ರಕ್ತದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬೇಕಾದರೆ ಪ್ಯೂರಿನ್ ಭರಿತ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಅನ್ನು ನಿಯಂತ್ರಿಸಲು ದಾಳಿಂಬೆ ರಸವನ್ನು ಕುಡಿಯಬಹುದು.ಈ ಕೆಂಪು ಬಣ್ಣದ ಜ್ಯೂಸ್ ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ದಾಳಿಂಬೆ ಜ್ಯೂಸ್ ಪ್ರಯೋಜನ :ದಾಳಿಂಬೆ ರಸವು ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸಿಟ್ರಿಕ್ ಮತ್ತು ಮಾಲಿಕ್ ಆಮ್ಲ ಹೇರಳವಾಗಿ ಕಂಡು ಬರುತ್ತದೆ.ಈ ಅಂಶವು ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.ಇದುಎದುರಿಸುವ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.ಕೀಲು ನೋವು ಅತಿಯಾಗಿ ಬಾಧಿಸುತ್ತಿದ್ದರೆ ಈ ರಸವನ್ನು ಸೇವಿಸಬಹುದು.ಇದಲ್ಲದೆ ದಾಳಿಂಬೆ ರಸವು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ. ದಾಳಿಂಬೆ ರಸ ತಯಾರಿಸಲು ಬೇಕಾಗಿರುವ ಪದಾರ್ಥ :ಸಿಪ್ಪೆ ಸುಲಿದ ದಾಳಿಂಬೆ - 1 ರಿಂದ 2 ಕಪ್ಬ್ಲಾಕ್ ಸಾಲ್ಟ್ - ರುಚಿಗೆ ತಕ್ಕಂತೆ ಇದನ್ನೂ ಓದಿ : ತಯಾರಿಸುವ ವಿಧಾನ :ದಾಳಿಂಬೆ ಕಾಳುಗಳನ್ನು ಮಿಕಿಸ್ಯಲ್ಲಿ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಸೇರಿಸಿ.ನಿಮಗಿಷ್ಟ ಎಂದಾದರೆ ಪುದೀನ ಎಲೆಗಳನ್ನು ಕೂಡ ಸೇರಿಸಬಹುದು. ಈಗ ಫಿಲ್ಟರ್ ಮಾಡದೇ ಹಾಗೆಯೇ ಕುಡಿಯಿರಿ.ಇದು ಸಾಕಷ್ಟು ಪ್ರಯೋಜನಕಾರಿಯಾಗಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_99.txt b/zeenewskannada/data1_url8_1_to_1110_99.txt new file mode 100644 index 0000000000000000000000000000000000000000..0f1f441690293bae16fc48108d3d8aad47e7ac82 --- /dev/null +++ b/zeenewskannada/data1_url8_1_to_1110_99.txt @@ -0,0 +1 @@ +34 ವರ್ಷದ ಈ ಯುವತಿಯೇ ಟಾಟಾ ಗ್ರೂಪ್ ನ ಉತ್ತರಾಧಿಕಾರಿ! ದೈತ್ಯ ಸಾಮ್ರಾಜ್ಯದ ಜವಾಬ್ದಾರಿ ಹೊರಲು ಮುಂದಾಗಿರುವ ಈಕೆ ಯಾರು ? : ಟಾಟಾ ಗ್ರೂಪಿನ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದ್ರೆ ಆ ಕುತುಉಹಲಕ್ಕೆ ಈಗ ತೆರೆ ಬಿದ್ದಿದೆ. :ನಂಬಿಕೆಗೆ ಮತ್ತೊಂದು ಹೆಸರೇ ಟಾಟಾ ಗ್ರೂಪ್. ಉಪ್ಪಿನಿಂದ ಹಿಡಿದು ವಿಮಾನದವರೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಟಾಟಾ ತನ್ನ ಛಾಪು ಮೂಡಿಸಿದೆ. ಇಂದು ಟಾಟಾ ಗ್ರೂಪ್ ಈ ಹಣತಕ್ಕೆ ಬೆಳೆದಿರುವ ಹಿಂದೆ ಇರುವುದು ಜೆಆರ್ ಡಿ ಟಾಟಾ ಮತ್ತು ರತನ್ ಟಾಟಾ ಅವರ ವರ್ಷಗಳ ಪರಿಶ್ರಮ.ವಯಸ್ಸಿನ ಕಾರಣದಿಂದಾಗಿ ಇನ್ನು ಮುಂದೆ ರತನ್ ಟಾಟಾ ಈ ಸಂಸ್ಥೆಯನ್ನು ಮುನ್ನಡೆಸುವುದು ಕಷ್ಟ. ಹಾಗಾಗಿ ಈ ಬೃಹತ್ ಸಾಮ್ರಾಜ್ಯದ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಲೇ ಬೇಕು. 34 ವರ್ಷದ ಮಾಯಾ ಟಾಟಾ ದೇಶದ ಅತ್ಯಂತ ಪ್ರಭಾವಶಾಲಿ ವ್ಯಾಪಾರ ಸಾಮ್ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಹೊರಲಿದ್ದಾರೆ. ಯಾರು ಈ ಮಾಯಾ ಟಾಟಾ ? :ಅವರು ಟಾಟಾ ಗ್ರೂಪಿಗೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ.ಮಾಯಾ, ರತನ್ ಟಾಟಾ ಅವರ ಸಹೋದರನ ಮಗಳು. ಮಾಯಾ ಟಾಟಾ ಅವರು ನೋಯೆಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿ. ನೋಯೆಲ್ ಟಾಟಾ, ರತನ್ ಟಾಟಾ ಅವರ ಮಲ ಸಹೋದರ.ಅವರ ತಾಯಿ,ಅಲ್ಲು ಮಿಸ್ತ್ರಿ, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿವಂಗತ ಸೈರಸ್ ಮಿಸ್ತ್ರಿ ಅವರ ಸಹೋದರಿ.ಮಿಸ್ತ್ರಿ ಕುಟುಂಬವು ಸೈರಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಮೂಲಕ ಟಾಟಾ ಸನ್ಸ್‌ನಲ್ಲಿ 18.4% ಪಾಲನ್ನು ಹೊಂದಿದೆ.ಟಾಟಾ ಸನ್ಸ್‌ನಲ್ಲಿ ಅವರ ಪಾಲನ್ನು ಪರಿಗಣಿಸಿ, ಭವಿಷ್ಯದಲ್ಲಿ ಅವರೇ ಟಾಟಾ ಗ್ರೂಪ್ ಅನ್ನು ಮುನ್ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: 34ರ ಹರೆಯದ ಮಾಯಾ ಟಾಟಾ ಗ್ರೂಪ್‌ನಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.ಅವರು ವಾರ್ವಿಕ್ ವಿಶ್ವವಿದ್ಯಾನಿಲಯ ಮತ್ತು ಯ ಬೇಯೆಸ್ ಬಿಸಿನೆಸ್ ಸ್ಕೂಲ್ ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಟಾಟಾ ಕ್ಯಾಪಿಟಲ್‌ನ ಪ್ರಮುಖ ಖಾಸಗಿ ಇಕ್ವಿಟಿ ಫಂಡ್ ಟಾಟಾ ಆಪರ್ಚುನಿಟೀಸ್ ಫಂಡ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಅವರು ಬಂಡವಾಳ ನಿರ್ವಹಣೆ ಮತ್ತು ಹೂಡಿಕೆದಾರರ ಸಂಬಂಧಗಳಲ್ಲಿ ಉತ್ತಮ ಸಾಧನೆ ಮಾಡಿದರು. ಟಾಟಾ ಹೊಸ ಆಪ್ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ :ಇದಷ್ಟೇ ಅಲ್ಲ,ಕೆಲಸ ಮಾಡುತ್ತಿರುವಾಗ ಟಾಟಾ ನ್ಯೂ ಆಪ್ ಬಿಡುಗಡೆ ಮಾಡುವಲ್ಲಿ ಮಾಯಾ ಪ್ರಮುಖ ಪಾತ್ರ ವಹಿಸಿದ್ದಾರೆ.ಇದು ಗ್ರೂಪಿನ ದೊಡ್ಡ ಸಾಧನೆಯಾಗಿತ್ತು. ಪ್ರಸ್ತುತ ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಆರು ಮಂಡಳಿಯ ಸದಸ್ಯರಲ್ಲಿ ಒಬ್ಬರು.ಇದು ಕೋಲ್ಕತ್ತಾದಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು,ಇದನ್ನು 2011 ರಲ್ಲಿ ರತನ್ ಟಾಟಾ ಉದ್ಘಾಟಿಸಿದ್ದರು. ಇದನ್ನೂ ಓದಿ : ಮೂಲಗಳ ಪ್ರಕಾರ ಟಾಟಾ ಗ್ರೂಪ್‌ನಲ್ಲಿ ಮಾಯಾ ಪ್ರಭಾವ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಹಂತ ಹಂತವಾಗಿ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲು ಇವರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟಾಟಾ ಸನ್ಸ್‌ನ ಎಜಿಎಂನಲ್ಲಿ ಮಾಯಾ ಅವರ ಪಾತ್ರವನ್ನು ನೋಡಿದ ನಂತರ, ಭವಿಷ್ಯದಲ್ಲಿ ಈ ಸಾಮ್ರಾಜ್ಯದ ಜವಾಬ್ದಾರಿ ಮಾಯಾ ಟಾಟಾ ಕೈಗೆ ಹೋದರೆ ಆಶ್ಚರ್ಯವಿಲ್ಲ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_990.txt b/zeenewskannada/data1_url8_1_to_1110_990.txt new file mode 100644 index 0000000000000000000000000000000000000000..1b350d2d9f2424aa143de329e521d88cf8826d5a --- /dev/null +++ b/zeenewskannada/data1_url8_1_to_1110_990.txt @@ -0,0 +1 @@ +: ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವೇನು? ತಜ್ಞರ ಅಭಿಪ್ರಾಯವೇನು? : ಜಗತ್ತಿನ ಹೆಸರಾಂತ ವೈದ್ಯಕೀಯ ನಿಯತಕಾಲಿಕೆ ‘ದಿ ಲ್ಯಾನ್ಸೆಟ್’ನಲ್ಲಿ ಏಷ್ಯಾದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ವಿಮರ್ಶೆಯಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. : ಕಳೆದೆರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ ಕನ್ನಡದ ಖ್ಯಾತ ನಟಿ, ನಿರೂಪಕಿ, ರೇಡಿಯೋ ಜಾಕಿ ಅಪರ್ಣಾ ವಿಸ್ತಾರೆ (57) ಗುರುವಾರ (ಜುಲೈ 11) ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಜುಲೈ ತಿಂಗಳಿನಲ್ಲಿ ಅಪರ್ಣಾ () ಅವರಿಗೆ ವೈದ್ಯಕೀಯ ತಪಾಸಣೆ ವೇಳೆ ಶ್ವಾಸಕೋಶದ ಕ್ಯಾನ್ಸರ್ ಕೊನೆಯ ಹಂತದಲ್ಲಿದೆ ಎಂದು ಪತ್ತೆಯಾಗಿರುವುದಾಗಿ ಅವರ ಪತಿ ನಾಗರಾಜ್ ವಸ್ತಾರೆ ಮಾಹಿತಿ ನೀಡಿದ್ದಾರೆ. ( ) ನಿಧಾನವಾಗಿ ಮಹಾಮಾರಿಯಾಗುತ್ತಿದೆಯೇ? ಮೊದಲು ಧೂಮಪಾನ ಮಾಡುವವರಲ್ಲಿ ಮಾತ್ರವೇ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚು ಪರಿಣಾಮ ಬೀರುತ್ತಿತ್ತು. ಈ ಬದಲಾದ ಜೀವನಶೈಲಿಯಲ್ಲಿ ಧೂಮಪಾನಿಗಳಲ್ಲದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ವೇಗವಾಗಿ ಹೆಚ್ಚಾಗುತ್ತಿದೆ. ಜಗತ್ತಿನ ಹೆಸರಾಂತ ವೈದ್ಯಕೀಯ ನಿಯತಕಾಲಿಕೆ ‘ದಿ ಲ್ಯಾನ್ಸೆಟ್’ನಲ್ಲಿ ಏಷ್ಯಾದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ವಿಮರ್ಶೆಯಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದ್ದು, ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳ ಪ್ರೊಫೈಲ್ ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿದ್ದು, ಇಲ್ಲಿ ಧೂಮಪಾನ ಮಾಡದ ಜನರಲ್ಲೂ ಶ್ವಾಸಕೋಶದ ಕ್ಯಾನ್ಸರ್‌ ಅಪಾಯದ ಬಗ್ಗೆ ಬೆಳಕು ಚೆಲ್ಲಿದೆ. ವಿಶ್ವದ ಅತ್ಯಂತ ವ್ಯಾಪಕವಾಗಿ ಓದುವ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಒಂದಾದ ದಿ ಲ್ಯಾನ್ಸೆಟ್‌ನಲ್ಲಿ ಏಷ್ಯಾದಲ್ಲಿಪ್ರಕರಣಗಳ ವಿಶೇಷ ವಿಮರ್ಶೆಯಲ್ಲಿ , ಭಾರತದಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಸರಾಸರಿ 54-70 ವರ್ಷಗಳ ವಯಸ್ಸಿನಲ್ಲಿ ಪತ್ತೆಯಾಗುತ್ತದೆ. ಭಾರತೀಯ ರೋಗಿಯ ಜೀವಿತಾವಧಿಯು ಪಾಶ್ಚಿಮಾತ್ಯ ದೇಶಗಳಿಗಿಂತ 10 ವರ್ಷಗಳು ಕಡಿಮೆ ಇರಬಹುದು. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸುಮಾರು ಒಂದು ದಶಕದ ಹಿಂದೆ ಕಂಡುಬರುತ್ತದೆ ಎಂದು ಅಧ್ಯಯನಗಳು ತೋರಿಸಿವೆ ಎಂದು ತಿಳಿಸಿದೆ. ಇದನ್ನೂ ಓದಿ- 'ಆಗ್ನೇಯ ಏಷ್ಯಾದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ವಿಶಿಷ್ಟತೆ' ( ' ') ಎಂಬ ಶೀರ್ಷಿಕೆಯಡಿ ಪ್ರಾಥಮಿಕವಾಗಿ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ವೈದ್ಯರು ಬರೆದ ಲೇಖನದಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಮೂರನೇ ಅತ್ಯಂತ ಸಾಮಾನ್ಯವಾಗಿ ಪತ್ತೆಯಾದ ಕ್ಯಾನ್ಸರ್ (18.5 ಲಕ್ಷ ಹೊಸ ಪ್ರಕರಣಗಳು ಅಥವಾ 7.8%) ಎಂದು ಹೇಳಿದೆ. ಆದಾಗ್ಯೂ, ಇದು 16.6 ಲಕ್ಷ ಅಥವಾ 10.9% ಸಾವುಗಳಿಗೆ ಕಾರಣವಾಗುವ ಕ್ಯಾನ್ಸರ್ ಸಾವುಗಳಿಗೆ ಅತಿ ದೊಡ್ಡ ಕಾರಣವಾಗಿದೆ ಎನ್ನಲಾಗಿದೆ. ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣ?ಭಾರತೀಯ ರೋಗಿಗಳ "ವಿಶಿಷ್ಟತೆಯನ್ನು" ಎತ್ತಿ ತೋರಿಸುತ್ತಾ, ಲೇಖಕರಲ್ಲಿ ಒಬ್ಬರಾದ ಟಾಟಾ ಮೆಡಿಕಲ್ ಸೆಂಟರ್‌ನ ವೈದ್ಯಕೀಯ ಆಂಕೊಲಾಜಿ ವಿಭಾಗದ ಡಾ ಕುಮಾರ್ ಪ್ರಭಾಶ್, "ನಮ್ಮ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಲ್ಲಿ 50% ರಷ್ಟು ಧೂಮಪಾನಿಗಳಲ್ಲ" ಎಂದು ಉಲ್ಲೇಖಿಸಿದ್ದಾರೆ. ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಗಮನಾರ್ಹವಾದ ಅಪಾಯಕಾರಿ ಅಂಶಗಳು ವಾಯುಮಾಲಿನ್ಯಕ್ಕೆ (ವಿಶೇಷವಾಗಿ ಪಿಎಂ 2.5), ಕಲ್ನಾರು, ಕ್ರೋಮಿಯಂ, ಕ್ಯಾಡ್ಮಿಯಂ, ಆರ್ಸೆನಿಕ್ ಮತ್ತು ಕಲ್ಲಿದ್ದಲು ಮತ್ತು ಇತರರಿಂದ ಹೊಗೆಯನ್ನು ಒಳಗೊಂಡಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದಲ್ಲದೆ, ಅನುವಂಶಿಕ ಸಂವೇದನೆ, ಹಾರ್ಮೋನ್ ಸ್ಥಿತಿ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಶ್ವಾಸಕೋಶದ ಕಾಯಿಲೆಯಂತಹ ಅಂಶಗಳು ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ- ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಸಮಸ್ಯೆಗೆ ಮತ್ತೊಂದು ಕಾರಣ ಟಿಬಿಯ ಪ್ರಮಾಣವು ಅಧಿಕವಾಗಿರುವುದು. ಟಿಬಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಒಂದಕ್ಕೊಂದು ಹೋಲುವುದರಿಂದ ರೋಗನಿರ್ಣಯವು ಸಾಮಾನ್ಯವಾಗಿ ವಿಳಂಬವಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಹೊಸ ಚಿಕಿತ್ಸೆಗಳು ಮತ್ತು ಔಷಧಿಗಳ ಪ್ರವೇಶವು ಸುಲಭವಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_991.txt b/zeenewskannada/data1_url8_1_to_1110_991.txt new file mode 100644 index 0000000000000000000000000000000000000000..62c38b4c75cf672ceb0b29728ffd1551b340061f --- /dev/null +++ b/zeenewskannada/data1_url8_1_to_1110_991.txt @@ -0,0 +1 @@ +ಕಿವಿಗೆ ಕಾಟನ್ ಬಡ್ಸ್ ಬಳಸುತ್ತೀರಾ..? ಹಾಗಿದ್ರೆ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ : ಕಿವಿಗಳನ್ನು ಸ್ವಚ್ಛಗೊಳಿಸಲು ಬಹುತೇಕ ಜನರು ಕಾಟನ್‌ ಬಡ್ಸ್‌ಗಳನ್ನು ಬಳಸುತ್ತಾರೆ. ಆದರೆ ಇದನ್ನು ಹೆಚ್ಚಾಗಿ ಬಳಸುವುದು ಸಹ ಅಪಾರಯಕಾರಿ ಅಂತ ಹೇಳಲಾಗುತ್ತದೆ.. ಇದು ಕಿವಿಗೆ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.. :ಕಿವಿಯನ್ನು ಸ್ವಚ್ಛಗೊಳಿಸಲು ನಾವು ಬಳಸುವ ಹತ್ತಿ ಬಡ್ಸ್‌ ಶ್ರವಣ ದೋಷಕ್ಕೆ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಕಾಟನ್‌ ಬಡ್ಸ್‌ ಬಳಸುವುದನ್ನು ತಪ್ಪಿಸಿ. ಏಕೆಂದರೆ, ಅವು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಇದನ್ನು ಬಳಸುತ್ತಾರೆ, ಇದು ನಾನಾ ಸಮಸ್ಯೆಗಳು ತರಬಹುದು ಎನ್ನುವುದನ್ನು ಮರೆಯಬಾರದು.. ಸ್ನಾನ ಮುಗಿಸಿ ಹೊರಬಂದ ತಕ್ಷಣ ಕಿವಿಗೆ ಹಾಕಿಕೊಳ್ಳಲು ಬಡ್ಸ್‌ ಹುಡುಕುತ್ತೇವೆ. ಸ್ನಾನ ಮಾಡುವಾಗ ನೀರು ಒಳಗೆ ಹೋದ ಕಾರಣ ಅದನ್ನು ಸ್ವಚ್ಛಗೊಳಿಸಲು ಕಿವಿಯಲ್ಲಿ ಹತ್ತಿ ಬಡ್ಸ್‌ ಬಳಸುತ್ತೇವೆ. ನಮ್ಮ ಕಿವಿಗಳು ಸ್ವಾಭಾವಿಕವಾಗಿ ಶುಚಿಯಾಗುವುದರಿಂದ ಇಂತಹ ವಸ್ತುಗಳನ್ನು ಬಳಸುವುದನ್ನು ತಪ್ಪಿಸುವಂತೆ ವೈದ್ಯರು ಹೇಳಿದರೂ ನಾವು ಕೇಳುವುದಿಲ್ಲ. ಇದನ್ನೂ ಓದಿ: ಕಿವಿನೋವು, ಊತ, ಶ್ರವಣ ದೋಷ ಮುಂತಾದ ಹಲವಾರು ಸಮಸ್ಯೆಗಳಿಂದ ತಾತ್ಕಾಲಿಕ ಉಪಶಮನ ನೀಡಲು ಹತ್ತಿ ಬಡ್ಸ್ ಬಳಸುತ್ತಿದ್ದೇವೆ. ಈ ಬಡ್ಸ್‌ನಲ್ಲಿ ಬ್ಯಾಕ್ಟೀರಿಯಾಗಳು ಅಧಿಕವಾಗಿದ್ದು, ಇದು ಕಿವಿಯ ಸೋಂಕಿಗೆ ಕಾರಣವಾಗಬಹುದು. ಕಿವಿಯೊಳಗೆ ಹತ್ತಿ ಬಡ್ಸ್‌ ಹಾಕಿಕೊಳ್ಳುವುದರಿಂದ ಕೆಲವೊಂದು ಸಾರಿ ತುದಿಗೆ ಸುದ್ದಿ ಹತ್ತಿ ಸರಿದು ಚರ್ಮಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಊತ, ನೋವು ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದು ಕಿವಿ ವೈದ್ಯರು ಹೇಳುತ್ತಾರೆ. ಅಂತಹ ಸಮಸ್ಯೆಗಳ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_992.txt b/zeenewskannada/data1_url8_1_to_1110_992.txt new file mode 100644 index 0000000000000000000000000000000000000000..50fefe8628b2be5fc68ac466af49a562506a47a5 --- /dev/null +++ b/zeenewskannada/data1_url8_1_to_1110_992.txt @@ -0,0 +1 @@ +ಈ ಎಲೆಯನ್ನು ಜಗಿದು ರಸವನ್ನಷ್ಟೇ ಸೇವಿಸಿ! ಕಿಡ್ನಿ ಸ್ಟೋನ್ ಆಗಿದ್ದರೆ ಸುಲಭವಾಗಿ ಕರಗಿ ಹೋಗುತ್ತೆ : ಮೂತ್ರಪಿಂಡದ ಕಲ್ಲುಗಳಿಗೆ ಹಲವು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕೊರತೆ, ಹೆಚ್ಚು ಮದ್ಯಪಾನ ಮಾಡುವುದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. :ಇಂದಿನ ಅನಾರೋಗ್ಯಕರ ಜೀವನಶೈಲಿ ಮೂತ್ರಪಿಂಡ ಕಾಯಿಲೆಯ ಪ್ರಮಾಣವನ್ನು ಹೆಚ್ಚಿಸುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯೇ ಹೆಚ್ಚಾಗುತ್ತಿದೆ. ಇದು ಕೆಳ ಬೆನ್ನಿನಲ್ಲಿ ಅಥವಾ ಕೆಳ ಹೊಟ್ಟೆಯಲ್ಲಿ ಅಸಹನೀಯ ನೋವಿಗೆ ಕಾರಣವಾಗುತ್ತದೆ. ಮೂತ್ರ ವಿಸರ್ಜನೆಗೂ ತೊಂದರೆಯಾಗುತ್ತದೆ. ಇದನ್ನೂ ಓದಿ: ದ ಕಲ್ಲುಗಳಿಗೆ ಹಲವು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕೊರತೆ, ಹೆಚ್ಚು ಮದ್ಯಪಾನ ಮಾಡುವುದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು. ಸಣ್ಣ ಮೂತ್ರಪಿಂಡದ ಕಲ್ಲುಗಳನ್ನು ಔಷಧಿಗಳೊಂದಿಗೆ ಕರಗಿಸಬಹುದು. ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕುವ ಔಷಧಿಗಳಲ್ಲಿ ಪಥರ್ಚಟ್ಟಾ ಸಸ್ಯ ಅಥವಾ ಮಿರಾಕಲ್ ಎಲೆ ಉಪಯುಕ್ತವಾಗಿದೆ. ಪ್ರತಿದಿನ ಬೆಳಿಗ್ಗೆ ಈ ಸಸ್ಯದ ಎಲೆಗಳನ್ನು ಅಗಿದು ರಸವನ್ನು ನುಂಗಬೇಕು. ಹೀಗೆ ಮಾಡಿದರೆ ಫಲಿತಾಂಶ ಕೆಲವೇ ದಿನಗಳಲ್ಲಿ ಗೋಚರಿಸುತ್ತವೆ. ಪಥರ್ಚಟ್ಟಾ ಸಸ್ಯ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಮಳೆಗಾಲದಲ್ಲಿ ಅರಣ್ಯ ಪ್ರದೇಶಗಳಲ್ಲಿ ಇದು ತಾನಾಗಿಯೇ ಬೆಳೆಯುತ್ತವೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_993.txt b/zeenewskannada/data1_url8_1_to_1110_993.txt new file mode 100644 index 0000000000000000000000000000000000000000..824f0cdf7e6551a516ba8ad33824b62156adb2da --- /dev/null +++ b/zeenewskannada/data1_url8_1_to_1110_993.txt @@ -0,0 +1 @@ +ದೇಹದಲ್ಲಿ ಐರನ್ ಕೊರತೆಯಾದಾಗ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು !ನಾರ್ಮಲ್ ಅಂದುಕೊಂಡು ನಿರ್ಲಕ್ಷಿಸಬೇಡಿ ! :ರಕ್ತಹೀನತೆ ಎಂದರೆ ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳು () ಅಥವಾ ಹಿಮೋಗ್ಲೋಬಿನ್ ಕೊರತೆ ಎದುರಾಗುವುದು. :ಕಬ್ಬಿಣದ ಕೊರತೆ (ರಕ್ತಹೀನತೆ) ಮಹಿಳೆಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.ರಕ್ತಹೀನತೆ ಎಂದರೆ ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳು () ಅಥವಾ ಹಿಮೋಗ್ಲೋಬಿನ್ ಕೊರತೆ ಎದುರಾಗುವುದು. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಒಂದು ರೀತಿಯ ಪ್ರೋಟೀನ್.ಇದು ಶ್ವಾಸಕೋಶದಿಂದ ದೇಹದ ಉಳಿದ ಭಾಗಗಳಿಗೆ ಆಮ್ಲಜನಕವನ್ನು ಒಯ್ಯುತ್ತದೆ.ದೇಹವು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಅನ್ನು ಹೊಂದಿಲ್ಲದಿದ್ದರೆ,ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ.ಇದು ವಿವಿಧ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು.ರಕ್ತಹೀನತೆ ದೇಹದಲ್ಲಿ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆಯಾಸ ಮತ್ತು ದೌರ್ಬಲ್ಯ :ಕಬ್ಬಿಣದ ಕೊರತೆಯಿಂದಾಗಿ,ದೇಹದಲ್ಲಿನಕಡಿಮೆಯಾಗುತ್ತದೆ.ಇದರಿಂದಾಗಿ ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ.ಮಾತ್ರವಲ್ಲ ದಣಿವು ದೌರ್ಬಲ್ಯ ಕಾಣಿಸುತ್ತದೆ.ಇದು ನಿರಂತರ ಆಯಾಸ, ದೈಹಿಕ ದೌರ್ಬಲ್ಯ,ಶಕ್ತಿಯ ಕೊರತೆ ಮೂಲಕ ಕೆಲಸ ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.ಇದರಿಂದಾಗಿ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಇದನ್ನೂ ಓದಿ : ಉಸಿರಾಟದ ಸಮಸ್ಯೆಗಳು :ಆಮ್ಲಜನಕದ ಕೊರತೆಯಿಂದಾಗಿ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ರಕ್ತಹೀನತೆಯ ಲಕ್ಷಣವಾಗಿದೆ. ಇದನ್ನು ನೀವು ನಿರ್ಲಕ್ಷಿಸಬಾರದು.ಲಘು ಚಟುವಟಿಕೆಗಳಲ್ಲಿ, ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ವ್ಯಾಯಾಮ ಮಾಡುವಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಹಳದಿ :ದೇಹದಲ್ಲಿ ರಕ್ತಹೀನತೆಯಿಂದಾಗಿ,ದೇಹದ ಚರ್ಮ,ಉಗುರು ಮತ್ತು ಒಸಡುಗಳು ಹಳದಿ ಬಣ್ಣಕ್ಕೆ ತಿರುಗಬಹುದು.ಚರ್ಮದ ಹಳದಿ ಬಣ್ಣ,ತುಟಿಗಳು ಮತ್ತು ಉಗುರುಗಳ ಬಣ್ಣ,ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಇದರ ಮುಖ್ಯ ಲಕ್ಷಣಗಳಾಗಿವೆ. ಇದನ್ನೂ ಓದಿ : ಹೃದಯ ಸಂಬಂಧಿ ಸಮಸ್ಯೆಗಳು :ಕಬ್ಬಿಣದ ಕೊರತೆಯು ಹೃದಯವು ಹೆಚ್ಚು ಕೆಲಸ ಮಾಡಲು ಕಾರಣವಾಗುತ್ತದೆ. ಇದು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.ತ್ವರಿತ ಹೃದಯ ಬಡಿತ,ಅನಿಯಮಿತ ಹೃದಯ ಬಡಿತ,ಎದೆ ನೋವು ಮತ್ತು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಚರ್ಮ ಮತ್ತು ಕೂದಲಿನ ಸಮಸ್ಯೆಗಳು :ಕಬ್ಬಿಣದ ಕೊರತೆಯಿಂದಾಗಿ,ಕೂದಲು ಮತ್ತು ಚರ್ಮಕ್ಕೆ ಸರಿಯಾದ ಪೋಷಣೆ ಸಿಗುವುದಿಲ್ಲ.ಈ ಕಾರಣದಿಂದ ಕೂದಲು ಉದುರುವುದು,ಕೂದಲು ದೌರ್ಬಲ್ಯ, ಶುಷ್ಕತೆ ಮತ್ತು ಚರ್ಮದ ತುರಿಕೆ,ಉಗುರುಗಳ ಒಡೆಯುವಿಕೆ ಪ್ರಾರಂಭವಾಗುತ್ತದೆ.ಆದ್ದರಿಂದ ಈ ರೋಗಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_994.txt b/zeenewskannada/data1_url8_1_to_1110_994.txt new file mode 100644 index 0000000000000000000000000000000000000000..6af03946c55ef44dfa069c321dd33466bb12d533 --- /dev/null +++ b/zeenewskannada/data1_url8_1_to_1110_994.txt @@ -0,0 +1 @@ +ದಿನಕ್ಕೆರಡು ಕಪ್ ಈ ಎಲೆಯ ನೀರನ್ನು ಕುಡಿಯಿರಿ !ಜೋತು ಬಿದ್ದ ಹೊಟ್ಟೆ ಒಂದೇ ವಾರದಲ್ಲಿ ಚಪ್ಪಟೆಯಾಗುವುದು : ದೇಹದ ಎಲ್ಲಾ ಭಾಗಗಳು ಅಂದರೆ ಕೈ ಕಾಲು , ಮುಖ ಎಲ್ಲವೂ ಸಣ್ಣಗಿರುತ್ತದೆ. ಆದರೆ ಹೊಟ್ಟೆ ಮತ್ತು ಸೊಂಟ ಮಾತ್ರ ಬಲೂನಿನಂತೆ ಊದಿಕೊಂಡಿರುತ್ತದೆ. ಇದು ಬಹಳ ಮುಜುಗರವನ್ನು ಉಂಟು ಮಾಡುತ್ತದೆ. ಹೀಗಾದಾಗ ಅನೇಕ ಬಾರಿ ನಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸುವುದು ಕೂಡಾ ಸಾಧ್ಯವಾಗುವುದಿಲ್ಲ. :ದೇಹ ತೂಕ ಹೆಚ್ಚಾಗುತ್ತಿದ್ದ ಹಾಗೆ ಅದು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹ ತೂಕ ಹೆಚ್ಚಾಗುವುದು ಎಂದರೆ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದು.ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗುವ ಸಮಸ್ಯೆಯನ್ನು ಬಹುತೇಕ ಮಂದಿ ಎದುರಿಸುತ್ತಿರುತ್ತಾರೆ.ದೇಹದ ಎಲ್ಲಾ ಭಾಗಗಳು ಅಂದರೆ ಕೈ ಕಾಲು , ಮುಖ ಎಲ್ಲವೂ ಸಣ್ಣಗಿರುತ್ತದೆ.ಆದರೆ ಹೊಟ್ಟೆ ಮತ್ತು ಸೊಂಟ ಮಾತ್ರ ಬಲೂನಿನಂತೆ ಊದಿಕೊಂಡಿರುತ್ತದೆ. ಇದು ಬಹಳ ಮುಜುಗರವನ್ನು ಉಂಟು ಮಾಡುತ್ತದೆ. ಹೀಗಾದಾಗ ಅನೇಕ ಬಾರಿ ನಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಕುಡಿಯುವುದು ತುಂಬಾ ಪ್ರಯೋಜನಕಾರಿ.ವಿವಿಧ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾದಲ್ಲಿ ಉತ್ಕರ್ಷಣ ನಿರೋಧಕಗಳು,ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ದೇಹದ ಚಯಾಪಚಯ ದರವನ್ನು ಹೆಚ್ಚಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.ಈ ಮೂಲಕ ತ್ವರಿತ ತೂಕ ನಷ್ಟಕ್ಕೂ ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ : ಪುದೀನಾ ತೂಕ ನಷ್ಟಕ್ಕೆ ಸಹಾಯ ಮಾಡುವ ನೈಸರ್ಗಿಕ ವಸ್ತುಗಳಲ್ಲಿ ಒಂದಾಗಿದೆ.ಇದು ತೂಕ ನಷ್ಟಕ್ಕೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತದೆ.ದೀರ್ಘಕಾಲದವರೆಗೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಒಮ್ಮೆ ಪುದೀನಾವನ್ನು ಬಳಸಿ ನೋಡಿ.ಪುದೀನ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ಸೊಂಟ ಮತ್ತು ಹೊಟ್ಟೆಯ ಭಾಗದ ಕೊಬ್ಬು ಕರಗುವುದು ಖಂಡಿತಾ ಎಂದು ಹೇಳಲಾಗುತ್ತದೆ. ಪುದೀನಾ ಟೀ ಪ್ರಯೋಜನಗಳು :ಇದು ದೇಹವನ್ನು ತಂಪಾಗಿಸುತ್ತದೆ ಮತ್ತು ಉರಿಯೂತ ಮತ್ತು ಹೃದಯ ಸುಡುವಿಕೆಯಂತಹ ದೂರುಗಳನ್ನು ಕಡಿಮೆ ಮಾಡುತ್ತದೆ.ಮಾತ್ರವಲ್ಲ ಇದುಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.ಒತ್ತಡವನ್ನು ನಿವಾರಿಸುತ್ತದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಶಾಶ್ವತ ಪರಿಹಾರ ನೀಡುತ್ತದೆ. ಇದನ್ನೂ ಓದಿ : ಜೀರ್ಣ ಶಕ್ತಿಯನ್ನೂ ಹೆಚ್ಚಿಸುತ್ತದೆ :ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿವೆ.ಹಾಗಾಗಿ ಪುದೀನಾವನ್ನು ಸೇವಿಸಿದಾಗ,ಅದು ಜೀರ್ಣಾಂಗ ವ್ಯವಸ್ಥೆಯು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.ಉತ್ತಮ ಜೀರ್ಣಕ್ರಿಯೆ ತೂಕ ನಷ್ಟ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪುದೀನಾ ಚಹಾವನ್ನು ಈ ರೀತಿ ತಯಾರಿಸಿ :೧.ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ತೆಗೆದುಕೊಂಡು ಚೆನ್ನಾಗಿ ಕುದಿಸಿ. ೨. ಅದಕ್ಕೆ ಒಂದು ಚಮಚ ಶುಂಠಿ ಪೇಸ್ಟ್ ಸೇರಿಸಿ.೩.ಈಗ ಈ ನೀರಿಗೆ ಪುದೀನಾ ಎಲೆಗಳನ್ನು ಹಾಕಿ.೪. ಎಲ್ಲವನ್ನೂ 8-10 ನಿಮಿಷ ಬೇಯಿಸಿ.ನಂತರ ಗ್ಯಾಸ್ ನಿಂದ ಕೆಳಗಿಳಿಸಿ, ನು ಫಿಲ್ಟರ್ ಮಾಡಿ.೫. ಬಿಸಿ ಇರುವಾಗಲೇ ಇದನ್ನು ಕುಡಿಯಿರಿ.ನಿಮ್ಮ ಆಯ್ಕೆಯ ಪ್ರಕಾರ ಬೆಲ್ಲದ ಪುಡಿ ಅಥವಾ ಜೇನುತುಪ್ಪವನ್ನು ಸೇರಿಸಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_995.txt b/zeenewskannada/data1_url8_1_to_1110_995.txt new file mode 100644 index 0000000000000000000000000000000000000000..bb0a17d10395dfd332d773fce135883721cac545 --- /dev/null +++ b/zeenewskannada/data1_url8_1_to_1110_995.txt @@ -0,0 +1 @@ +ನೀವು ಕಾಂಟ್ಯಾಕ್ಟ್ ಲೆನ್ಸ್‌ ಬಳಸ್ತೀರಾ? ಹಾಗಿದ್ದರೆ ಈ ವಿಚಾರಗಳ ಬಗ್ಗೆ ಇರಲಿ ವಿಶೇಷ ಗಮನ : ದೃಷ್ಟಿ ಸಮಸ್ಯೆ ಇದ್ದಾಗ ಕನ್ನಡಕ ಧರಿಸಲು ಇಷ್ಟವಿಲ್ಲದಿದ್ದರೆ ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವುದು ಪ್ರಯೋಜನಕಾರಿ ಆಗಿದೆ. ಆದರೆ, ಇವುಗಳನ್ನು ಬಳಸುವಾಗ ಒಂದು ಸಣ್ಣ ನಿರ್ಲಕ್ಷವೂ ಸಹ ನಿಮ್ಮ ಕಣ್ಣಿನ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಬಹುದು. :ಪ್ರಸ್ತುತ ಈ ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಅತಿಯಾದ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆಗಳು ( ) ಸರ್ವೇ ಸಾಮಾನ್ಯ. ಇದರಿಂದ ಪರಿಹಾರಕ್ಕಾಗಿ ಸ್ಪೆಕ್ಸ್ ಧರಿಸಬಹುದು. ಆದರೆ, ಕೆಲವರು ಕನ್ನಡಕ ಎಂದರೆ ಸ್ಪೆಕ್ಸ್ ಧರಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಾರೆ. ಸಾಮಾನ್ಯವಾಗಿ, ಕಾಂಟ್ಯಾಕ್ಟ್ ಲೆನ್ಸ್‌ಗಳು ( ) ಕನ್ನಡಕಕ್ಕಿಂತ ಕೊಂಚ ದುಬಾರಿ ಆಗಿರುತ್ತವೆ. ಬಜೆಟ್ ದೃಷ್ಟಿಯಿಂದ ಲಘುವಾದ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಕೊಂಡರೆ ಅದು ನಿಮ್ಮ ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕೇವಲ ಅಗ್ಗದ ಕಾಂಟ್ಯಾಕ್ಟ್ ಲೆನ್ಸ್‌ ಅಷ್ಟೇ ಅಲ್ಲ, ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವಾಗ ಕೆಲವು ವಿಚಾರಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದಲೂ ಕೂಡ ಇದು ನಿಮ್ಮ ಕಣ್ಣಿಗೆ ಕುತ್ತು ತರಬಹುದು. ಅಂತಹ ವಿಚಾರಗಳೆಂದರೆ... * ದೀರ್ಘ ಸಮಯ ಬಳಕೆ:ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ದೀರ್ಘ ಸಮಯದವರೆಗೆ ಧರಿಸುವುದು ನಿಮ್ಮಯ () ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು. ಇಲ್ಲವೇ, ಇವು ನೀವು ಶಾಶ್ವತವಾಗಿ ಕನ್ನಡಕ/ ಲೆನ್ಸ್‌ಗಳನ್ನು ಧರಿಸಲು ಕಾರಣವಾಗಬಹುದು. ಇದನ್ನೂ ಓದಿ- * ಮಲಗುವಾಗ ಲೆನ್ಸ್ ಧರಿಸುವುದು:ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿ ಮಲಗುವುದು ಕೂಡ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕಣ್ಣಿನಲ್ಲಿ ಕಿರಿಕಿರಿ, ಕಣ್ಣಿನ ಸೋಂಕಿನಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು. * ಸಾಮಾನ್ಯ ನೀರಿನ ಬಳಕೆ:ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ವಾಶ್ ಮಾಡಲು ಅಪ್ಪಿತಪ್ಪಿಯೂ ಸಹ ಸಾಮಾನ್ಯ ನೀರನ್ನು ಬಳಸಬೇಡಿ. ಬದಲಿಗೆ ಹೈ ಡ್ರಾಪ್ಸ್, ಇಲ್ಲವೇ ಲೆನ್ಸ್ ವಾಶ್ ಗಾಗಿ ನೀಡಲಾಗುವ ಸೂಕ್ತ ದ್ರಾವಣವನ್ನು ಬಳಸಿ. ಇಲ್ಲವೇ ಇದು ನಿಮ್ಮ ಕಣ್ಣಿನಲ್ಲಿ ಸೋಂಕು ಉಂಟು ಮಾಡಬಹುದು. ಇದನ್ನೂ ಓದಿ- * ಶುಚಿತ್ವ:ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಲೆನ್ಸ್ ಧರಿಸುವಾಗ/ತೆಗೆಯುವಾಗ ಕೈ ಶುಚಿತ್ವದ ಬಗ್ಗೆ ಕಾಳಜಿ ವಹಿಸಿ. ಕೈ ಶುಚಿಯಾಗಿರದಿದ್ದರೆ ಆ ಕೊಳಕಿನಿಂದ ಸೂಕ್ಷ್ಮ ಜೀವಿಗಳು ಕಣ್ಣನ್ನು ಪ್ರವೇಶಿಸಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_996.txt b/zeenewskannada/data1_url8_1_to_1110_996.txt new file mode 100644 index 0000000000000000000000000000000000000000..813c4df423371ec907b6be7d5895a335bc8129bd --- /dev/null +++ b/zeenewskannada/data1_url8_1_to_1110_996.txt @@ -0,0 +1 @@ +ಈ ಕಾಯಿಲೆಯನ್ನು ಬುಡದಿಂದಲೇ ಕಿತ್ತೆಸೆಯುತ್ತದೆ ಜೀರಿಗೆ ಮತ್ತು ಬೆಲ್ಲ! ಈ ಸಮಯದಲ್ಲಿ ಸೇವಿಸಿ ಜೀರಿಗೆ ಮತ್ತು ಬೆಲ್ಲವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಬೆಂಗಳೂರು :ನಾವು ಮಾಡುವ ಪ್ರತಿಯೊಂದು ಅಡುಗೆಯಲ್ಲಿಯೂ ಜೀರಿಗೆಯನ್ನು ಬಳಸುತ್ತೇವೆ.ಅದು ಸಾಂಬಾರ್, ರಸಂ, ಪಲ್ಯ ಏನೇ ಆಗಿರಲಿ ಅಲ್ಲಿ ಜೀರಿಗೆ ಬಳಕೆ ಇದ್ದೇ ಇರುತ್ತದೆ.ಆದರೆ, ಜೀರಿಗೆ ಮತ್ತು ಬೆಲ್ಲವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ.ಅದರಲ್ಲಿಯೂ ಜೀರಿಗೆಯನ್ನು ಬೆಲ್ಲದ ಜೊತೆ ಸೇವಿಸಿದರೆ ದೇಹದ ಹಲವಾರು ಕಾಯಿಲೆಗಳಿಂದ ಶಾಶ್ವತ ಮುಕ್ತಿ ಸಿಗುತ್ತದೆ. ಜೀರಿಗೆ ಮತ್ತು ಬೆಲ್ಲದ ನೀರನ್ನು ತಯಾರಿಸುವುದು ಹೇಗೆ? :ಎರಡು ಲೋಟ ನೀರಿಗೆಹಾಕಿ ಅದನ್ನು ಅರ್ಧದಷ್ಟಾಗುವವರೆಗೆ ಕುದಿಸಿ.ನಂತರ ಅದಕ್ಕೆ ಬೆಲ್ಲ ಸೇರಿಸಿ.ಈ ನೀರನ್ನು ತಣ್ಣಗಾಗಲು ಬಿಡಿ.ನಂತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.ಹೀಗೆ ಜೀರಿಗೆ ಬೆಲ್ಲದ ನೀರನ್ನು ಮುಂಜಾನೆ ಎದ್ದ ಕೂಡಲೇ ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇದನ್ನೂ ಓದಿ : ಈ ಪಾನೀಯದ ಪ್ರಯೋಜನಗಳು :ಹಿಮೋಗ್ಲೋಬಿನ್ ಕಡಿಮೆ ಇರುವವರು ಈ ಪಾನೀಯವನ್ನು ನಿತ್ಯ ಸೇವಿಸಬೇಕು.ಈ ಪಾನೀಯವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ರಕ್ತಹೀನತೆಯಾಗದಂತೆ ನೋಡಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :ಪ್ರತಿದಿನ ಈ ಪಾನೀಯವನ್ನು ಸೇವಿಸುವುದರಿಂದಹೆಚ್ಚಾಗುತ್ತದೆ.ಇದು ದೇಹವನ್ನು ನಿರ್ವಿಷಗೊಳಿಸುತ್ತದೆ.ಹಾಗಾಗಿ ಇದನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಿದರೆ ಒಳ್ಳೆಯದು. ಇದನ್ನೂ ಓದಿ : ಹೊಟ್ಟೆನೋವು, ಸೆಳೆತ,ಗ್ಯಾಸ್,ಮಲಬದ್ಧತೆ ಮುಂತಾದ ಹೊಟ್ಟೆಗೆಸಂಬಂಧಿಸಿದ ಸಮಸ್ಯೆಗಳಿರುವವರು ಈ ಪಾನೀಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಮುಟ್ಟಿನ ನೋವು ನಿವಾರಣೆಗೆ :ಹೆಚ್ಚಿನ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ.ಈ ನೋವಿನ ಸಮಸ್ಯೆಗೆ ಪರಿಹಾರವಾಗಿ ಜೀರಿಗೆ ಬೆಲ್ಲದ ನೀರನ್ನು ಸೇವಿಸಬಹುದು.ಅಲ್ಲದೆ, ಇದು ಸೊಂಟ,ಕೈ ಮತ್ತು ಕಾಲುಗಳು ಮತ್ತು ತಲೆನೋವಿನಂತಹ ಇತರ ದೈಹಿಕ ನೋವುಗಳಿಂದಲೂ ಪರಿಹಾರ ನೀಡುತ್ತದೆ.ಸೌಮ್ಯ ಜ್ವರದ ಸಂದರ್ಭದಲ್ಲಿಯೂ ಇದನ್ನು ಸೇವಿಸಬಹುದು. ಸೂಚನೆ :ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_997.txt b/zeenewskannada/data1_url8_1_to_1110_997.txt new file mode 100644 index 0000000000000000000000000000000000000000..c0cb4f368d144868f0c3e319df1f8997c7247592 --- /dev/null +++ b/zeenewskannada/data1_url8_1_to_1110_997.txt @@ -0,0 +1 @@ +ನಿತ್ಯ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಕೇವಲ ತಿಂಗಳಲ್ಲಿ ಕನ್ನಡಕಕ್ಕೆ ಗುಡ್ ಬೈ ಹೇಳಬಹುದು! : ತಂತ್ರಜ್ಞಾನ ಮುಂದುವರೆದಂತೆ ಗ್ಯಾಜೆಟ್ಗಳ ಬಳಕೆ ಹೆಚ್ಚಾಗಿದೆ. ಏನೇ ಆದರೂ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಗ್ಯಾಜೆಟ್ ಗಳ ಬಳಕೆಯಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇದು ದೃಷ್ಟಿ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. :ಇತ್ತೀಚಿನ ದಿನಗಳಲ್ಲಿ ಟಿವಿ, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಹೀಗೆ ಗ್ಯಾಜೆಟ್ಸ್ ಗಳ ಅತಿಯಾದ ಬಳಕೆಯಿಂದಾಗಿ ತುಂಬಾ ಸಣ್ಣ ವಯಸ್ಸಿನಲ್ಲಿಯೇ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ, ಸಣ್ಣ ಮಕ್ಕಳು ಅತಿ ಸಣ್ಣ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವಂತಾಗಿದೆ. ಧರಿಸುವುದರಿಂದ ತಕ್ಷಣದ ಸಮಸ್ಯೆ ಬಗೆಹರಿಯಬಹುದು. ಆದರೆ, ಆರೋಗ್ಯಕರ ದೃಷ್ಟಿಯನ್ನು () ಕಾಪಾಡಿಕೊಳ್ಳಲು ಕೆಲವು ಆಹಾರಗಳು ನಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಕಣ್ಣಿನ ಡ್ಯಾಮೇಜ್ ಅನ್ನು ಸಂಪೂರ್ಣವಾಗಿ ಸರಿಪಡಿಸಲು ಒಂದು ಚಮತ್ಕಾರಿ ಪುಡಿಯನ್ನು ಹಾಲಿಗೆ ಬೆರೆಸಿ ಸೇವಿಸುವುದು ಹೆಚ್ಚು ಪ್ರಯೋಜನಾರಿ ಎಂದು ಸಾಬೀತುಪಡಿಸಬಹುದು. ಇದನ್ನೂ ಓದಿ- ದೃಷ್ಟಿ ಸುಧಾರಣೆಗೆ ಚಮತ್ಕಾರಿ ಪುಡಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:ಒಂದು ಮುಷ್ಟಿ ಬಾದಾಮಿ, ಅರ್ಧ ಕಪ್ ಸೋಂಪು, ಬಿಳಿ ಕಲ್ಲು ಸಕ್ಕರೆ, ಒಂದು ಚಮಚ ಕಾಳು ಮೆಣಸು. ಇದನ್ನೂ ಓದಿ- ಪುಡಿ ತಯಾರಿಸುವ ವಿಧಾನ:ಒಂದು ಮಿಕ್ಸರ್ ಜಾರ್ ನಲ್ಲಿ ಒಂದು ಹಿಡಿ ಬಾದಾಮಿಯೊಂದಿಗೆ ಅರ್ಧ ಕಪ್ ಸೋಂಪು, ಬಿಳಿ ಸಕ್ಕರೆ, ಒಂದು ಸಣ್ಣ ಚಮಚ ಕಾಳು ಮೆಣಸನ್ನು ಹಾಕಿ ನುಣ್ಣಗೆ ರುಬ್ಬಿ. ಈ ರುಬ್ಬಿಟ್ಟ ಪುಡಿಯನ್ನು ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಟ್ಟು ನಿತ್ಯ ಒಂದು ಲೋಟ ಹಾಲಿಗೆ ಒಂದು ಚಮಚ ಈ ಪುಡಿಯನ್ನು ಬೆರೆಸಿ ಕುಡಿಯಿರಿ. ಪ್ರತಿದಿನ ಈ ಚಮತ್ಕಾರಿ ಪುಡಿ ಬೆರೆಸಿ ಹಾಲು ಕುಡಿಯುವುದರಿಂದ ಕೇವಲ ತಿಂಗಳಲ್ಲಿಯಾಗಿ ( ) ನಿಮ್ಮ ಕನ್ನಡಕಕ್ಕೆ ಗುಡ್ ಬೈ ಹೇಳಬಹುದು. ಕಣ್ಣಿನ ವ್ಯಾಯಾಮ:ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಕಣ್ಣಿನ ವ್ಯಾಯಾಮಗಳು ನೈಸರ್ಗಿಕ ಚಿಕಿತ್ಸೆ ಆಗಿವೆ. ಹಾಗಾಗಿ, ನಿತ್ಯ ಕಣ್ಣಿನ ವ್ಯಾಯಾಮಗಳನ್ನು ಮಾಡುವ ಮೂಲಕ ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_998.txt b/zeenewskannada/data1_url8_1_to_1110_998.txt new file mode 100644 index 0000000000000000000000000000000000000000..48aa53b2e019a060ecb61173350a7471637ce5b8 --- /dev/null +++ b/zeenewskannada/data1_url8_1_to_1110_998.txt @@ -0,0 +1 @@ +ಔಷಧಿಯಿಂದ ಹಿಡಿದು ಸರ್ವ ಪ್ರಯತ್ನದ ನಂತರವೂ ಮಕ್ಕಳಾಗದಿರುವುದಕ್ಕೆ ಇದೇ ಕಾರಣ !ಇದೊಂದು ಹವ್ಯಾಸ ಬಿಟ್ಟು ನೋಡಿ ಮಹಿಳೆಯರಲ್ಲಿ ಬಂಜೆತನಕ್ಕೆ ಹಲವು ಕಾರಣಗಳಿರಬಹುದು. ಆದರೆ ಮಹಿಳೆಯರ ಕೆಲವು ಅಭ್ಯಾಸಗಳು ಅವರ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳಾಗುವ ಸಾಧ್ಯತೆ ಕೂಡಾ ಕಡಿಮೆಯಾಗುತ್ತಾ ಹೋಗುತ್ತದೆ. ಬೆಂಗಳೂರು :ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಬಂಜೆತನದ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ.ಇದು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರಬಹುದು.ಈ ಲೇಖನದಲ್ಲಿ,ನಾವು ಇಂದು ಮಹಿಳೆಯರಲ್ಲಿ ಬಂಜೆತನದ ಕಾರಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಹಲವು ಕಾರಣಗಳಿರಬಹುದು.ಆದರೆ, ಮಹಿಳೆಯರ ಕೆಲವು ಅಭ್ಯಾಸಗಳು ಅವರ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆ.ಇದರಿಂದಾಗಿ ಮಕ್ಕಳಾಗುವ ಸಾಧ್ಯತೆ ಕೂಡಾ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನೂ ಓದಿ : ಅನಾರೋಗ್ಯಕರ ಆಹಾರ :ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಫರ್ಟಿಲಿಟಿ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ತೂಕ ಹೆಚ್ಚಾಗುವುದು ಅಥವಾ ಕಡಿಮೆ ತೂಕ ನಷ್ಟ ಎರಡೂ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು.ಸಂಸ್ಕರಿಸಿದ ಆಹಾರ,ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳ ಹೆಚ್ಚಿನ ಸೇವನೆಯು ಕಡಿಮೆ ಅಂಡೋತ್ಪತ್ತಿ ಮತ್ತು ಗರ್ಭಾಶಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಧೂಮಪಾನ ಮತ್ತು ಮದ್ಯ ಸೇವನೆ :ಸೇವನೆಯು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವೇ.ಇದು ಫರ್ಟಿಲಿಟಿ ಮೇಲೆ ಕೂಡಾ ಅತಿಯಾಗಿ ಪರಿಣಾಮ ಬೀರುತ್ತದೆ. ಧೂಮಪಾನವು ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅಂಡಾಶಯವನ್ನು ಹಾನಿಗೊಳಿಸುತ್ತದೆ.ಮದ್ಯಪಾನದ ಅತಿಯಾದ ಸೇವನೆಯು ಋತುಚಕ್ರವನ್ನು ಅನಿಯಮಿತಗೊಳಿಸುತ್ತದೆ.ಇದು ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ವ್ಯಾಯಾಮದ ಕೊರತೆ :ದೈಹಿಕವಾಗಿ ಸಕ್ರಿಯವಾಗಿರುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದು ಸಂತಾನೋತ್ಪತ್ತಿಗೂ ಪ್ರಯೋಜನಕಾರಿಯಾಗಿದೆ.ನಿಯಮಿತ ವ್ಯಾಯಾಮವು ಋತುಚಕ್ರವನ್ನು ನಿಯಂತ್ರಿಸಲು ಮತ್ತು ಗರ್ಭಾಶಯವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.ಆದರೆ, ಅತಿಯಾದ ವ್ಯಾಯಾಮ ಕೂಡಾ ಹಾನಿಕಾರಕವಾಗಬಹುದು, ಋತುಚಕ್ರವನ್ನು ನಿಲ್ಲಿಸಬಹುದು. ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದು :ಒತ್ತಡದ ಹಾರ್ಮೋನುಗಳು ಫರ್ಟಿಲಿಟಿ ಮೇಲೆ ಪರಿಣಾಮ ಬೀರಬಹುದು. ಒತ್ತಡವು ಅಂಡೋತ್ಪತ್ತಿಯಲ್ಲಿ ವಿಳಂಬವನ್ನು ಉಂಟುಮಾಡಬಹುದು.ಅಲ್ಲದೆ ಗರ್ಭಾಶಯದ ಒಳಪದರವನ್ನು ತೆಳುವಾಗಿಸಬಹುದು.ಇದು ಗರ್ಭಧಾರಣೆಯನ್ನು ಕಷ್ಟಕರವಾಗಿಸುತ್ತದೆ. ಇದನ್ನೂ ಓದಿ : ಅನಿಯಮಿತ ಪಿರಿಯೆಡ್ ನಿರ್ಲಕ್ಷಿಸುವುದು:ಅನಿಯಮಿತ ಮುಟ್ಟು ಅಥವಾ ಮುಟ್ಟಿನ ನೋವು ಬಂಜೆತನಕ್ಕೆ ಕಾರಣವಾಗುವ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ನಂತಹ ಸ್ಥಿತಿಗಳು ಋತುಚಕ್ರದ ಮೇಲೆ ಪರಿಣಾಮ ಬೀರಿ ಗರ್ಭಧರಿಸುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. (ಸೂಚನೆ :ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file diff --git a/zeenewskannada/data1_url8_1_to_1110_999.txt b/zeenewskannada/data1_url8_1_to_1110_999.txt new file mode 100644 index 0000000000000000000000000000000000000000..adca9d864e07c8f7129382ca838d1c120c669039 --- /dev/null +++ b/zeenewskannada/data1_url8_1_to_1110_999.txt @@ -0,0 +1 @@ +ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ.. ಈ 5 ಭಯಾನಕ ಕಾಯಿಲೆಗಳು ಬರಬಹುದು ಎಚ್ಚರ...! : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯೂರಿಕ್ ಆಸಿಡ್ ಹೆಚ್ಚಾದರೆ.. ನಮ್ಮ ದೇಹದ ಹಲವು ಭಾಗಗಳಲ್ಲಿ ತೀವ್ರ ನೋವು ಉಂಟಾಗುತ್ತದೆ. ಇದಲ್ಲದೆ, ಕೆಲವು ಭಯಾನಕ ಕಾಯಿಲೆಗಳು ದೇಹವನ್ನು ಸುತ್ತುವರೆಯುತ್ತವೆ.. : ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದರೇ ದೇಹದ ಮೇಲೆ ಅದು ಕೆಟ್ಟ ಪರಿಣಾಮವನ್ನು ಬೀರುತ್ತದೆ.. ಅದರಂತೆ ಯೂರಿಕ್ ಆಸಿಡ್ ಸಮಸ್ಯೆಗಳಿಂದ ಉಂಟಾಗುವ ಗೌಟ್ ನೋವು ದೇಹದ ಮೇಲೆ ಹಾನಿಯನ್ನುಂಟುಮಾಡುತ್ತದೆ.. ಇದರಿಂದ ಕೈಗಳು, ಪಾದಗಳು ಮತ್ತು ಬೆರಳುಗಳಲ್ಲಿನ ನೋವು ಅಸಹನೀಯವಾಗಿರುತ್ತದೆ. ಇದನ್ನೂ ಓದಿ- ದೇಹದಲ್ಲಿ ಯೂರಿಕ್‌ ಆಮ್ಲ ಹೆಚ್ಚಾದರೇ ಐದು ಭಯಾನಕ ಕಾಯಿಲೆಗಳು ಬೆಳೆಯುತ್ತವೆ:*ಯೂರಿಕ್ ಆಮ್ಲವು ಹೆಚ್ಚಾದಾಗ, ಗಂಟುಗಳ ಸುತ್ತಲೂ ಫಸ್ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ದೇಹವು ಅಸಹನೀಯ ನೋವಿನಿಂದ ಬಳಲಬೇಕಾಗುತ್ತದೆ..*ಅದರಲ್ಲೂ ಈ ಯೂರಿಕ್ ಆಸಿಡ್‌ ಹೆಚ್ಚಳ ಬೆರಳುಗಳು ಮತ್ತು ಕೀಲುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ..*ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದರೇ ಕಿಡ್ನಿಸ್ಟೋನ್‌ ಸಮಸ್ಯೆ ಉಂಟಾಗುತ್ತದೆ..*ಯೂರಿಕ್ ಆಸಿಡ್ ಹೊಂದಿರುವ ರೋಗಿಗಳಿಗೆ ಮಧುಮೇಹ ಸಮಸ್ಯೆ ಕಾಡಬಹುದು...*ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ, ಹೃದ್ರೋಗಗಳು ಸಹ ಹೆಚ್ಚಾಗಿ, ರಕ್ತನಾಳಗಳು ಮತ್ತು ಅಪಧಮನಿಗಳಿಗೆ ವಿವಿಧ ರೀತಿಯ ಹಾನಿಯುಂಟಾಗುತ್ತದೆ.. ಇದನ್ನೂ ಓದಿ- ಯೂರಿಕ್‌ ಆಸಿಡ್‌ ನಿಯಂತ್ರಣ:ಯೂರಿಕ್ ಆಸಿಡ್‌ಗೆ ಹಲವಾರು ವಿಧಗಳಲ್ಲಿ ಚಿಕಿತ್ಸೆ ನೀಡಬಹುದು, ಆಯುರ್ವೇದ ಪ್ರಕಾರ ಬೆಚ್ಚಗಿನ ನೀರಿಗೆ ನಿಂಬೆ ಸೇರಿಸಿ ಕುಡಿಯುವುದು ವಿಶೇಷವಾಗಿ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ದೇಹದಲ್ಲಿ ನಾನಾ ರೀತಿಯ ತೊಂದರೆಗಳು ಉಂಟಾಗಬಹುದು ಹಾಗಾಗಿ ಇದು ಹೆಚ್ಚಾಗದಂತೆ ಸೂಕ್ತ ಕಾಳಜಿ ವಹಿಸಬೇಕು. (ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... \ No newline at end of file